ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ರಿಲೀಸ್ ಆದ 4 ದಿನಗಳಲ್ಲಿ 429 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ‘ಪಠಾಣ್’ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ.
ದೇಶವು ಖಾನ್ಗಳನ್ನು ಪ್ರೀತಿಸುತ್ತೆ, ಮುಸ್ಲಿಂ ನಟಿಯರ ಗೀಳು ಹೊಂದಿದೆ: ಕಂಗನಾ ರಣಾವತ್
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಟ್ವಿಟ್ಟರ್ ಅಕೌಂಟ್ ಮತ್ತೆ ಆಕ್ಟಿವ್ ಆದ ಖುಷಿಯಲ್ಲಿ, ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡುತ್ತಿದ್ದಾರೆ. 'ಪಠಾಣ್' ಸಿನಿಮಾ ದೊಡ್ಡ ದೊಡ್ಡ ರೆಕಾರ್ಡ್ ಮಾಡಿರೋದು ಕಂಗನಾ ಗಮನಕ್ಕೂ ಬಂದಿರುವಂತೆ ಕಾಣುತ್ತಿದೆ. ಹಾಗಾಗಿ ಅವರು ಪಠಾಣ್, ಹಿಂದು, ಮುಸ್ಲಿಂ, ಬಾಯ್ಕಾಟ್ ವಿಚಾರ ಇಟ್ಟುಕೊಂಡು ಒಂದಾದ ಮೇಲೆ ಒಂದರಂತೆ ಟ್ವೀಟ್ ಮಾಡುತ್ತಿದ್ದಾರೆ.
'ಪಠಾಣ್' ಯಶಸ್ವಿಯಾದ ಖುಷಿಯಲ್ಲಿ ಸಲ್ಮಾನ್ ಖಾನ್ಗೆ 'GOAT' ಎಂದ ನಟ ಶಾರುಖ್ ಖಾನ್
ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಲ್ಮಾನ್ ಖಾನ್ಗೆ 'GOAT' ಎಂದು ಕರೆದಿದ್ದಾರೆ. ಇವರಿಬ್ಬರು ಒಳ್ಳೆಯ ಸ್ನೇಹಿತರು. ಪರಸ್ಪರ ಕಷ್ಟದ ಸಂದರ್ಭದಲ್ಲಿ ಇವರಿಬ್ಬರು ಪರಸ್ಪರ ಜೊತೆಯಾಗಿ ನಿಲ್ಲುತ್ತಾರೆ. ಆದರೆ ಟ್ವಿಟ್ಟರ್ನಲ್ಲಿ ಶಾರುಖ್ ಖಾನ್ ಅವರು ಅಭಿಮಾನಿಯ ಪ್ರಶ್ನೆಗೆ ಉತ್ತರ ನೀಡುತ್ತ, ಸಲ್ಮಾನ್ ಖಾನ್ಗೆ 'GOAT' ಎಂದು ಕರೆದಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Pathaan Movie: 'ನನಗೆ ಶಾರುಖ್ ಖಾನ್ ಯಾರೆಂದು ಗೊತ್ತಿರಲಿಲ್ಲ': 'ಪಠಾಣ್' ಸಿನಿಮಾ ನಟಿ ರಚೆಲ್
ಸಿನಿಮಾ ಶೂಟಿಂಗ್ ಆರಂಭ ಆಗುವವರೆಗೂ 'ಪಠಾಣ್' ಸಿನಿಮಾದಲ್ಲಿ ನಟಿಸಿದ ನಟಿಗೆ ಶಾರುಖ್ ಖಾನ್ ಯಾರು ಎಂದು ಗೊತ್ತಿರಲಿಲ್ಲವಂತೆ. ಹೌದು, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಚೆಲ್ ಅವರು ನನಗೆ ಆರಂಭದಲ್ಲಿ ಶಾರುಖ್ ಖಾನ್ ಯಾರು ಎಂದು ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
Ranbir Kapoor: ಅಭಿಮಾನಿ ಜೊತೆ ರಣಬೀರ್ ಕಪೂರ್ ಆ ರೀತಿ ವರ್ತಿಸಿದ್ದು ನಿಜವೇ? ಎಲ್ಲೆಲ್ಲೂ ಆಕ್ರೋಶಭರಿತ ಮಾತುಗಳೇ!
ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯ ಮೊಬೈಲ್ನ್ನು ಎಸೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಕೆಲವರು ರಣಬೀರ್ ದುರಹಂಕಾರದ ಬಗ್ಗೆ ಬಾಯಿಗೆ ಬಂದ ಹಾಗೆ ಬೈಯ್ದಿದ್ದಾರೆ. ಆದರೆ ಅಸಲಿ ಸತ್ಯ ಬೇರೆಯೇ ಇದೆ..
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಾವೇನು ಅಸ್ತ್ರ ಪ್ರಯೋಗ ಮಾಡುವ ಅಗತ್ಯವಿಲ್ಲ, ಜನರೇ ತೀರ್ಮಾನ ಮಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಈ ಕುರಿತಾಗಿ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
JDS Tweet On Congress And BJP ಮನಬಂದಂತೆ ಬಳಸಿಕೊಳ್ಳಲು ಜನರು ನಿಮ್ಮ ಸ್ವಂತ ಆಸ್ತಿಯೆ? ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಜೆಡಿಎಸ್ ಕಿಡಿಕಾರಿದೆ. ಸರಣಿ ಟ್ವೀಟ್ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಮತ್ತಷ್ಟು ವಿವರ ಇಲ್ಲಿದೆ.
Top trending stock | ಷೇರುಪೇಟೆಯ ಮಹಾಕುಸಿತದಲ್ಲೂ 4% ಏರಿಕೆ, ಟ್ರೆಂಡಿಂಗ್ನಲ್ಲಿದೆ ಈ ಷೇರು
ಷೇರುಪೇಟೆಯ ಮಹಾಕುಸಿತದಲ್ಲೂ ಶುಕ್ರವಾರದ ವಹಿವಾಟಿನ ಆರಂಭಿಕ ಗಂಟೆಯಲ್ಲಿ ಭಾರೀ ಖರೀದಿ ಆಸಕ್ತಿಯ ನಡುವೆ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ಷೇರುಗಳು ಶೇ. 4ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.
Sumalatha: ಸುಮಲತಾ ಬಿಜೆಪಿ ಸೇರ್ಪಡೆ ಹಿಂದೆ ಮಾಸ್ಟರ್ ಪ್ಲಾನ್? ಹಳೇ ಮೈಸೂರಿನಲ್ಲಿ ಕೇಸರಿ ಕಹಳೆಗೆ ಪಕ್ಷಾಂತರ ಪರ್ವ!
ಎಲೆಕ್ಷನ್ ಹತ್ತಿರ ಬರ್ತಿದೆ. ಬಿಜೆಪಿ ತನ್ನ ಒಂದೊಂದೇ ದಾಳಗಳನ್ನು ಉರುಳಿಸೋಕೆ ಶುರು ಮಾಡಿದೆ. ಅದರಲ್ಲೂ ಈ ಬಾರಿ ಬಿಜೆಪಿ ಕಣ್ಣಿಟ್ಟಿರೋದು ಹಳೇ ಮೈಸೂರು ಈ ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳದ್ದೇ ಆರ್ಭಟ.. ಬಿಜೆಪಿ ಈ ಭಾಗದಲ್ಲಿ ಅಲ್ಲಲ್ಲಿ ಒಂದಿಷ್ಟು ನೆಲೆ ಕಂಡಿದೆಯಾದ್ರೂ, ಸಮಗ್ರವಾಗಿ ಹಳೇ ಮೈಸೂರು ಭಾಗದ ಮೇಲೆ ಹಿಡಿತ ಹೊಂದಿಲ್ಲ. ಇದಕ್ಕಾಗೇ ಎಲೆಕ್ಷನ್ ಟೈಮಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಏನಿದು ಮಾಸ್ಟರ್ ಪ್ಲಾನ್? ಬಿಜೆಪಿ ತಂತ್ರಗಾರಿಕೆ ಏನು?