ರೆಪೋ ದರ ಏರಿಕೆ ಬಳಿಕ ಎಸ್ಬಿಐ, ಪಿಎನ್ಬಿ, ಬಿಒಬಿ ಎಫ್ಡಿ ಬಡ್ಡಿದರ ಎಷ್ಟಿದೆ?
ಫಿಕ್ಸಿಡ್ ಡೆಪಾಸಿಟ್ ಅಥವಾ ಎಫ್ಡಿ ಅತೀ ಸುರಕ್ಷಿತವಾದ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಇದು ಅತೀ ಹೆಚ್ಚು ಜನಪ್ರಿಯ ಹೂಡಿಕೆ ಆಯ್ಕೆ ಕೂಡಾ ಹೌದು. ಇನ್ನು ಹೆಚ್ಚಾಗಿ ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಅತೀ ಉತ್ತಮ ಆಯ್ಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಸಾಮಾನ್ಯ ಜನರಿಗಿಂತ ಎಫ್ಡಿ ಮೇಲೆ ಅಧಿಕ ಬಡ್ಡಿದರ ಹಿರಿಯ ನಾಗರಿಕರಿಗೆ ಲಭ್ಯವಾಗುತ್ತದೆ. ಆದರೆ ಫಿಕ್ಸಿಡ್ ಡೆಪಾಸಿಟ್
ಓಪನ್ಸಿಗ್ನಲ್ನ ಪ್ರಕಾರ ಭಾರತದ ಅತ್ಯಂತ ವೇಗದ 4ಜಿ ಸಂಸ್ಥೆ ಯಾವುದು?
ನವದೆಹಲಿ, ಆಗಸ್ಟ್ 10: ಕಳೆದ ಒಂದು ವರ್ಷದಿಂದ ಸತತವಾಗಿ ವಿಐ ಅತ್ಯುತ್ತಮ ಸೇವಾದಾರ ಜಾಲ ಎಂದು ಜಾಗತಿಕ ಮತ್ತು ಭಾರತೀಯ ಮೂರನೇ ಪಾರ್ಟಿ (ಥರ್ಡ್ ಪಾರ್ಟಿ) ಸಂಸ್ಥೆಗಳಿಂದ ರೇಟಿಂಗ್ ಪಡೆಯುತ್ತಿದೆ. ಉತ್ತಮ ಗುಣಮಟ್ಟದ ಜಾಲ ಅನುಭವದ ಮೂಲಕ ಗ್ರಾಹಕರ ಅನುಭವ ಸುಧಾರಿಸಲು ಕಂಪನಿ ನಿರಂತರವಾಗಿ ಒತ್ತು ನೀಡುತ್ತಿದೆ. ಗ್ರಾಹಕರ ಮೊಬೈಲ್ ಅನುಭವವನ್ನು ವಿಶ್ಲೇಷಿಸುವ ಸ್ವತಂತ್ರ ಜಾಗತಿಕ ಮಾನಕವಾದ
ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರ್ ಓಡಿಸುತ್ತಾ ಮುಂಬೈ ರಸ್ತೆಗಳಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದೇವರು
ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಸಚಿನ್ ತೆಂಡುಲ್ಕರ್ ಅವರು ಪೋರ್ಷೆ 992 ಟರ್ಬೊ ಎಸ್ ಸ್ಪೋರ್ಟ್ಸ್ ಕಾರನ್ನು ಓಡಿಸುತ್ತಾ ಕಾಣಿಸಿಕೊಂಡಿದ್ದಾರೆ.
ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಫುಲ್ ಸೈಜ್ ಪ್ರೀಮಿಯಂ ಎಸ್ಯುವಿ ಮಾದರಿಯಾದ ಟ್ಯೂಸಾನ್ 2022ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 27.70 ಲಕ್ಷ ಬೆಲೆ ಹೊಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಪ್ರೀಮಿಯಂ ಎಸ್ಯುವಿ ಫ್ಲ್ಯಾಗ್ಶಿಪ್ ಮಾರಾಟ ಹೊಂದಿರುವ ಹ್ಯುಂಡೈ ಕಂಪನಿಯು ಟ್ಯೂಸಾನ್ ಹೊಸ ಮಾದರಿಯನ್ನು ಹಲವಾರು ಬದಲಾವಣೆಗಳೊಂದಿಗೆ
ರಕ್ಷಾ ಬಂಧನ 2022: ಸಹೋದರಿಗೆ ಚಿನ್ನ ಉಡುಗೊರೆ ನೀಡುವುದು ಉತ್ತಮವೇ?
ಈ ರಕ್ಷಾ ಬಂಧನದಲ್ಲಿ ನೀವು ನಿಮ್ಮ ಸಹೋದರಿಗೆ ಯಾವ ಉಡುಗೊರೆ ನೀಡುವುದು ಎಂದು ಆಲೋಚನೆ ಮಾಡುತ್ತಿರಬಹುದು. ಹಾಗಿರುವಾಗ ನಿಮಗೆ ಇಲ್ಲಿ ನಾವು ಸಲಹೆಯನ್ನು ನೀಡುತ್ತೇವೆ. ಈ ವರ್ಷದ ಹಬ್ಬಕ್ಕೆ ಸಹೋದರಿಗೆ ಚಿನ್ನದ ನಾಣ್ಯ ಅಥವಾ ಚಿನ್ನದ ಆಭರಣ ನೀಡಿದರೆ ಹೇಗೆ?. ಈಗ ಡಿಜಿಟಲ್ ಫಾರ್ಮ್ನಲ್ಲೂ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಆದರೆ ಚಿನ್ನವನ್ನು ಖರೀದಿ ಮಾಡುವುದು ಅಥವಾ ನಿಮ್ಮ
ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!
2022 ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಮಾದರಿಯ ಎಂಜಿನ್, ಕಾರಿನ ಉದ್ದಳತೆ, ಮೈಲೇಜ್ ಮತ್ತು ಮತ್ತಿತರ ಮಾಹಿತಿಯನ್ನು ಒಳಗೊಂಡಂತೆ ಟಾಪ್ 5 ವಿಷಯಗಳ ಕುರಿತ ಮಾಹಿತಿ ಇಲ್ಲಿದೆ. ಜೊತೆಗೆ ಸ್ಟ್ರಾಂಗ್ ಹೈಬ್ರೀಡ್ಗೆ ಬೇಡಿಕೆ ಹೆಚ್ಚಾಗಲು ಕಾರಣವನ್ನು ತಿಳಿಸಲಾಗಿದೆ.
ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಕುಸಿತ: ಹೇಗಿದೆ ಮಾರುಕಟ್ಟೆ ಸ್ಥಿತಿ
ವಾಲ್ಸ್ಟ್ರೀಟ್ನಲ್ಲಿ ಆದ ಬೆಳವಣಿಗೆಯನ್ನು ಅನುಸರಿಸಿ ಷೇರು ಮಾರುಕಟ್ಟೆಯು ಬುಧವಾರ ಆರಂಭಿಕ ವಹಿವಾಟಿನಲ್ಲಿ ಕುಸಿತವನ್ನು ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರದ ವಹಿವಾಟಿನ ಆರಂಭಕ್ಕೆ ಕೆಳಕ್ಕೆ ಇಳಿದಿದೆ. ಇನ್ನು ಜುಲೈ ತಿಂಗಳಲ್ಲಿ ಹಣದುಬ್ಬರ ಇಳಿಕೆಯಾಗಲಿದೆ ಎಂದು ಸಮೀಕ್ಷೆಯೊಂದು ಉಲ್ಲೇಖ ಮಾಡಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 131.71 ಅಂಕ ಅಥವಾ ಶೇಕಡ 0.22ರಷ್ಟು ಕುಸಿದು 58,721.36ಕ್ಕೆ ತಲುಪಿದ್ದರೆ, ಎನ್ಎಸ್ಇ
Price volume breakout: ಬುಧವಾರ 'ಪ್ರೈಸ್ ವಾಲ್ಯೂಮ್ ಬ್ರೇಕ್ಔಟ್' ಸಾಧಿಸಿವೆ 5 ಷೇರುಗಳು
ದುರ್ಬಲ ಜಾಗತಿಕ ಸೂಚನೆಗಳ ನಡುವೆ ನಿಫ್ಟಿ 50 ಬುಧವಾರದ ವಹಿವಾಟನ್ನು ಋಣಾತ್ಮಕವಾಗಿ ಪ್ರಾರಂಭಿಸಿದ್ದು, ಈ ವೇಳೆ 'ಪ್ರೈಸ್ ವಾಲ್ಯೂಮ್ ಬ್ರೇಕ್ಔಟ್'ಗೆ ಸಾಕ್ಷಿಯಾದ ಷೇರುಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.
ಬಹುಕೋಟಿ ಮೌಲ್ಯದ ಐಷಾರಾಮಿ ಎಸ್ಯುವಿ ಖರೀದಿಸಿದ ಜೊಮ್ಯಾಟೊ ಕಂಪನಿಯ ಸಂಸ್ಥಾಪಕ
ಭಾರತದಲ್ಲಿ ದುಬಾರಿ ಬೆಲೆಯ ಆಮದು ಸುಂಕದ ಹೊರತಾಗಿಯೂ ಐಷಾರಾಮಿ ಕಾರುಗಳ ಮಾರಾಟವು ಸಾಕಷ್ಟು ಮುಂಚೂಣಿ ಸಾಧಿಸುತ್ತಿದ್ದು, ಪ್ರಮುಖ ಐಷಾರಾಮಿ ಕಾರು ಕಂಪನಿಗಳು ಇತ್ತೀಚೆಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿವೆ. ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಜೊತೆ ಸೂಪರ್ ಕಾರುಗಳ ಮಾರಾಟ ಪ್ರಮಾಣವು ಕೂಡಾ ಸಾಕಷ್ಟು ಸುಧಾರಿಸಿದ್ದು, ಇತ್ತೀಚೆಗೆ ಹಲವಾರು ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಹೆಚ್ಚಿನ ಮಟ್ಟದ ಸೂಪರ್
ಮಾರುತಿ ಡಿಜೈರ್ vs ಟಾಟಾ ಟಿಗೊರ್: ಸಿಎನ್ಜಿ ಮಾದರಿಯಲ್ಲಿ ಖರೀದಿಗೆ ಯಾವುದು ಉತ್ತಮ?
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಿಂದಾಗಿ, ಸಿಎನ್ಜಿ ಕಾರುಗಳ ಮಾರಾಟ ಹೆಚ್ಚಾಗಿದೆ. ಕಂಪನಿಗಳು ತಮ್ಮ ಪೆಟ್ರೋಲ್ ಮಾದರಿಗಳು ಮತ್ತು ಸಿಎನ್ಜಿ ಮಾದರಿಗಳ ಮಾರಾಟದಲ್ಲಿ ಭಾರಿ ಬೆಳವಣಿಗೆಯನ್ನು ದಾಖಲಿಸುತ್ತಿವೆ.
ಇದೇ ತಿಂಗಳು 12ರಂದು ಅನಾವರಣಗೊಳ್ಳಲಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಹೊಸ ತಲೆಮಾರಿನ ಆವೃತ್ತಿಯನ್ನು ಸ್ಕಾರ್ಪಿಯೋ-ಎನ್ ಹೆಸರಿನಲ್ಲಿ ಬಿಡುಗಡೆ ಮಾಡಿದ್ದು, ಇದರ ಜೊತೆಗೆ ಕಂಪನಿಯು ಹಳೆಯ ತಲೆಮಾರಿನ ಸ್ಕಾರ್ಪಿಯೋ ಮಾದರಿಯನ್ನು ಸ್ಕಾರ್ಪಿಯೋ-ಕ್ಲಾಸಿಕ್ ಹೆಸರಿನಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಆಕರ್ಷಕ ವಿನ್ಯಾಸದಲ್ಲಿ ನ್ಯೂ ಜನರೇಷನ್ ಟೊಯೋಟಾ ಯಾರಿಸ್ ಕಾರು ಬಿಡುಗಡೆ
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ನ್ಯೂ ಜನರೇಷನ್ ಯಾರಿಸ್ ಸೆಡಾನ್ ಅನ್ನು ಥಾಯ್ಲೆಂಡ್ನಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಟೊಯೊಟಾ ಯಾರಿಸ್ ಕಾರು ಅದೇ ಡೈಹತ್ಸು-ಪಡೆದ DNGA ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ.
ಸಿದ್ದರಾಮೋತ್ಸವದ ಬಳಿಕ ಮೂಲ ಕಾಂಗ್ರೆಸಿಗರು ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ: ಆರ್. ಅಶೋಕ್
ಸಿಎಂ ಬದಲಾವಣೆ ಬಗ್ಗೆ ಅಮಿತ್ ಶಾ, ಪ್ರಧಾನಿ ಮೋದಿ ಬಂದು ಹೇಳಿದ್ರಾ? ನಿಮ್ಮಲ್ಲಿ ಕೊಳೆತು ನಾರುತ್ತಿದೆ. ನಮ್ಮ ನಾಯಕತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಿಮಗೆ ಯಾರು ಹೇಳಿದರು ಅದನ್ನು ಸ್ಪಷ್ಟಪಡಿಸಿ. ಊಹಾಪೋಹ ಬೇಡ, ಇದರ ಬದಲಾಗಿ ರಾಜ್ಯದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿ ಕಾಂಗ್ರೆಸ್ ಗೆ ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಬುಧವಾರ ಷೇರುಪೇಟೆ ಅಲ್ಪ ಕುಸಿತ, ಅಪ್ಪರ್ ಸರ್ಕ್ಯೂಟ್ನಲ್ಲಿವೆ 5 ಷೇರುಗಳು
ಬುಧವಾರ ಬೆಳಗ್ಗೆ ಬಿಎಸ್ಇ ಸೆನ್ಸೆಕ್ಸ್ 58,774.40 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಶೇ. 0.13ರಷ್ಟು ಕುಸಿತ ಕಂಡಿದೆ. ನಿಫ್ಟಿ 50 ಸೂಚ್ಯಂಕವು 17,528.25 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಶೇ. 0.057 ರಷ್ಟು ಕುಸಿತಕ್ಕೀಡಾಗಿದೆ.
ಆಗಸ್ಟ್ 10: ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?
ಜಾಗತಿಕ ಕಚ್ಚಾತೈಲ ಬೆಲೆ ಇಂದು (ಆಗಸ್ಟ್ 10) ಏರಿಳಿತ ಕಂಡಿದೆ. ಇಂದು 96 ಡಾಲರ್ ಗಡಿಯಿಂದ ಕೆಳಗಿಳಿದಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ, ಚೀನಾ ತೈವಾನ್ ಬಿಕ್ಕಟ್ಟು ಮುಂತಾದ ವಿದ್ಯಮಾನಗಳಿಂದ ಕಚ್ಚಾ ತೈಲ ದರ ಏರಿಳಿತ ಕಾಣುತ್ತಿದೆ. ಆದರೆ ಭಾರತದಲ್ಲಿ ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡದೆ ಸಾವಿರಾರು ಕೋಟಿ ರು ನಷ್ಟ ಅನುಭವಿಸಿದರೂ ಕಳೆದ
ಅಂಬೇಡ್ಕರ್ ನಿಗಮದ ಯೋಜನೆಗಳು ವಂಚಕರ ಪಾಲು; ಸಹಾಯಧನಕ್ಕೆ ನಕಲಿ ಫಲಾನುಭವಿಗಳ ಸೃಷ್ಟಿ!
Dr.B.R.Ambedkar Development Corporation: ವಂಚಕರು ನಿಗಮದ ಲೋಗೋ ಮತ್ತು ಲೆಟರ್ಹೆಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ಆಯ್ಕೆ ಪಟ್ಟಿಗೆ ನಿಗಮದ ವ್ಯವಸ್ಥಾಪಕರ ಹುದ್ದೆಯ ವಿವರ ನಮೂದಿಸಿ, ಅವರ ಸಹಿಯನ್ನು ನಕಲು ಮಾಡಲಾಗಿದೆ. ಈ ಪಟ್ಟಿಯು ನೋಡಲು ಅಸಲಿ ಪಟ್ಟಿಯಂತೆಯೇ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬ್ರೇಕ್ ವೈಫಲ್ಯ, ರಸ್ತೆ ಬದಿ ನಿಂತಿದ್ದ ಆಟೋಗಳಿಗೆ ಡಿಕ್ಕಿ ಹೊಡೆದ ಬಸ್, ಹಲವರಿಗೆ ಗಾಯ, ಭಯಾನಕ ವಿಡಿಯೋ!
ಬ್ರೇಕ್ ವೈಫಲ್ಯದಿಂದ ಬಸ್ ವೊಂದು ರಸ್ತೆ ಬದಿ ನಿಂತಿದ್ದ ಪ್ರಯಾಣಿಕ ಹಾಗೂ ಸರಕು ಸಾಗಣೆಯ ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿನಾಲ್ವರು ಗಾಯಗೊಂಡಿದ್ದಾರೆ.
ಆರ್ಯನೇ ದಾದನಾ? ಹರ್ಷವರ್ಧನ್ ಡೈಲಾಗ್ನಲ್ಲಿ ಸಖತ್ ಟ್ವಿಸ್ಟ್
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹರ್ಷನ ತಾಳ್ಮೆ ಕೊನೆ ಮುಟ್ಟಿದೆ. ಹರ್ಷವರ್ಧನ್ ಈಗ ದಾದನ ಬಣ್ಣ ಬಯಲು ಮಾಡುವ ತವಕದಲ್ಲಿದ್ದಾನೆ. ಆದರೆ, ಅನು ಹಾಗೂ ಶಾರದಾ ದೇವಿ ಇದಕ್ಕೆ ಕೊಂಚವೂ ಸಪೋರ್ಟ್ ಮಾಡುತ್ತಿಲ್ಲ. ಹರ್ಷನ ತಲೆ ಕೆಟ್ಟು ಗೊಬ್ಬರ ಆದಂತಾಗಿದೆ. ಮಾನ್ಸಿ ಕೂಡ ಹರ್ಷನ ಮಾತುಗಳನ್ನು ಕೇಳುತ್ತಿಲ್ಲ. ಇದೆಲ್ಲದರಿಂದ ಹರ್ಷ ಬೇಸತ್ತು ಹೋಗಿದ್ದಾನೆ. ಆರ್ಯನ ಮುಖ ನೋಡಿ ಮಾತನಾಡಲೂ
ಆ.9ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ
ಕರ್ನಾಟಕದಲ್ಲಿ ಮಂಗಳವಾರ (ಆಗಸ್ಟ್ 9) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಪ್ರಸ್ತುತ ಮಂಗಳೂರು ಬಂದರಿನಲ್ಲಿ ಹವಾಮಾನ ವೈಪರೀತ್ಯದಿಂದ ಎಂದಿನಂತೆ ಮೀನುಗಾರಿಕೆ ಕಷ್ಟವಾಗಿದೆ. ಮಳೆಗಾಲ ಆರಂಭದಲ್ಲಿ ಹೆಚ್ಚಾಗಿ ಪ್ಯಾಕ್ ಮಾಡಲಾದ ಮೀನುಗಳು ದೊರೆಯುತ್ತಿದ್ದವು. ಈಗ ಮತ್ತೆ ಕೆಲವು ತಾಜಾ
ಇದೇ ತಿಂಗಳು 11ರಂದು ಅನಾವರಣಗೊಳ್ಳಲಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಹೊಸ ತಲೆಮಾರಿನ ಆವೃತ್ತಿಯನ್ನು ಸ್ಕಾರ್ಪಿಯೋ-ಎನ್ ಹೆಸರಿನಲ್ಲಿ ಬಿಡುಗಡೆ ಮಾಡಿದ್ದು, ಇದರ ಜೊತೆಗೆ ಕಂಪನಿಯು ಹಳೆಯ ತಲೆಮಾರಿನ ಸ್ಕಾರ್ಪಿಯೋ ಮಾದರಿಯನ್ನು ಸ್ಕಾರ್ಪಿಯೋ-ಕ್ಲಾಸಿಕ್ ಹೆಸರಿನಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಸ್ಕಾರ್ಪಿಯೋ-ಎನ್ ಹೊಸ ಆವೃತ್ತಿಯನ್ನು ಈಗಾಗಲೇ ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬುಕಿಂಗ್ ಪಡೆದುಕೊಂಡಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲಿಯೇ ವಿತರಣೆ ಆರಂಭಿಸಲು ಸಜ್ಜಾಗುತ್ತಿದ್ದು, ಸ್ಕಾರ್ಪಿಯೋ-ಎನ್ ವಿತರಣೆ ಆರಂಭಕ್ಕೂ ಮುನ್ನ
26.49 ಕಿ.ಮೀ ಮೈಲೇಜ್ ನೀಡುವ ಟಾಟಾ ಟಿಗೋರ್ ಎಕ್ಸ್ಎಂ ಐಸಿಎನ್ಜಿ ವೆರಿಯೆಂಟ್ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಟಿಗೋರ್ ಎಕ್ಸ್ಎಂ ಐಸಿಎನ್ಜಿ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಾಟಾ ಟಿಗೋರ್ ಎಕ್ಸ್ಎಂ ಐಸಿಎನ್ಜಿ ವೆರಿಯೆಂಟ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.7,39,900 ಆಗಿದೆ.
ಪ್ರತಿ ತಿಂಗಳ 17 ರಂದು ತನ್ನ ಪ್ರಯಾಣಿಕರಿಗೆ ಶೇ50 ರಿಯಾಯಿತಿ ನೀಡುತ್ತಿರುವ ಅಪ್ಪು ಅಭಿಮಾನಿ!
ದಿವಂಗತ ನಟ ಡಾ.ಪುನೀತ್ ರಾಜ್ಕುಮಾರ್ ಅವರನ್ನು ಕನ್ನಡ ಚಿತ್ರರಂಗದಲ್ಲಿನ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಾರೆ. ಅಲ್ಲದೇ ಅವರು ಸಣ್ಣ ವಯಸ್ಸಿಗೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ನಟನೆಯಲ್ಲಿ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದರು. ಆದರೆ ಅವರ ಗುರುತು ಕೇವಲ ಚಿತ್ರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ.
ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-325' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಮಂಗಳವಾರ 'ಸ್ತ್ರೀ ಶಕ್ತಿ SS-325' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ. ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ
ಹೊಸ ಹೋಂಡಾ ಆಕ್ಟಿವಾ 7ಜಿ ಸ್ಕೂಟರ್ನ ಆಕರ್ಷಕ ಟೀಸರ್ ಬಿಡುಗಡೆ
ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಭಾರತದಲ್ಲಿ ಮುಂಬರುವ ದ್ವಿಚಕ್ರ ವಾಹನದ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಟೀಸರ್ ಅನ್ನು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಟೀಸರ್ ಚಿತ್ರವು ಮುಂಬರುವ ದ್ವಿಚಕ್ರ ವಾಹನದ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸುತ್ತದೆ.
2022ರಲ್ಲಿ ಶೇಕಡ 121 ಏರಿಕೆಯಾಗಿದೆ ಈ ಹೋಟೆಲ್ ಸ್ಟಾಕ್, ಖರೀದಿಸಬಹುದೇ?
ಈ ಹೋಟೆಲ್ ಒಂದರ ಸ್ಟಾಕ್ 2022ರಲ್ಲಿ ಭಾರೀ ಏರಿಕೆಯಾಗಿದೆ. ಆಗಸ್ಟ್ 9ರಂದು ಈ ಹೋಟೆಲ್ ಷೇರು 52 ವಾರಗಳಲ್ಲೇ ಭಾರೀ ಏರಿಕೆಯನ್ನು ದಾಖಲಿಸಿದೆ. ಈ ಹೋಟೆಲ್ ಯಾವುದು, ನೀವು ಕೂಡಾ ಈ ಸ್ಟಾಕ್ ಅನ್ನು ಖರೀದಿ ಮಾಡಬಹುದಾ ಎಂಬ ಬಗ್ಗೆ ಇಲ್ಲಿದೆ ಮುಂದೆ ಓದಿ.... ರೋಯಲ್ ಆರ್ಕಿಡ್ ಹೋಟೆಲ್ ಲಿಮಿಟೆಡ್ನ ಷೇರು ಮೌಲ್ಯವು 52 ವಾರಗಳಲ್ಲೇ ಭಾರೀ
ಖಾಸಗಿ ವಿಮಾ ಸಂಸ್ಥೆಗಳಿಗೆ 26,364 ಕೋಟಿ ರೂಪಾಯಿ ನಷ್ಟ!
ದೇಶದಲ್ಲಿ ಪ್ರಮುಖವಾಗಿ ನಾಲ್ಕು ಖಾಸಗಿ ವಲಯದ ವಿಮಾ ಸಂಸ್ಥೆಗಳು ಇದೆ. ಈ ನಾಲ್ಕು ವಿಮಾ ಸಂಸ್ಥೆಗಳು ಕಳೆದ ಐದು ವರ್ಷದಲ್ಲಿ ಆರೋಗ್ಯ ವಿಮೆಯಲ್ಲಿ ಸುಮಾರು 26,364 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಹೆಚ್ಚಾಗಿ ಗ್ರೂಪ್ ಪಾಲಿಸಿಯನ್ನು ಕ್ಲೈಮ್ ಮಾಡಲಾಗಿರುವ ಕಾರಣದಿಂದಾಗಿ ಈ ನಷ್ಟ ಸಂಭವಿಸಿದೆ ಎಂದು ಕಾಂಪ್ರೋಲರ್ ಆಂಡ್ ಆಡಿಟರ್ ಜನರಲೆ ಆಫ್ ಇಂಡಿಯಾ (ಸಿಎಜಿ) ಮಾಹಿತಿ
ಈ ಪೆಟ್ರೋಲ್ ಬಂಕ್ಗೆ ಪ್ಲಾಸ್ಟಿಕ್ ನೀಡಿದರೆ ಇಂಧನದ ಮೇಲೆ ರಿಯಾಯಿತಿ...ಆದರೆ ಒಂದು ಷರತ್ತು!
ರಾಜಸ್ಥಾನದ ಭಿಲ್ವಾರಾದಲ್ಲಿ ಪೆಟ್ರೋಲ್ ಬಂಕ್ವೊಂದರ ಮಾಲೀಕರು ಸಿಂಗಲ್ ಯೂಸ್ ಪ್ಲಾಸ್ಟಿಕ್ (SUP) ಬಳಸುವುದನ್ನು ನಿಲ್ಲಿಸಲು ಜನರನ್ನು ಪ್ರೋತ್ಸಾಹಿಸಲು ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಪೆಟ್ರೋಲ್ ಬಂಕ್ ಮಾಲೀಕರು ಖಾಲಿ ಹಾಲಿನ ಪೌಚ್ಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ಬದಲಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಿಯಾಯಿತಿಯನ್ನು ನೀಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಲು ಬರಲಿದೆ ರಾಯಲ್ ಎನ್ಫೀಲ್ಡ್ ಎಲೆಕ್ಟ್ರಿಕ್ ಬೈಕ್
ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.
ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್
ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದರೂ ಮಾಲಿನ್ಯ ಪ್ರಮಾಣವು ದಿನಂಪ್ರತಿ ಹೆಚ್ಚುತ್ತಲೇ ಇದ್ದು, ಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಳೆಯ ವಾಹನಗಳ ಜೊತೆಗೆ ಬಿಎಸ್-4 ಎಮಿಷನ್ ಹೊಂದಿರುವ ಡೀಸೆಲ್ ವಾಹನಗಳ ಸಂಚಾರವನ್ನು ಸಹ ಸ್ಥಗಿತಗೊಳಿಸುವ ಸಿದ್ದತೆ ನಡೆಸಲಾಗುತ್ತಿದೆ. ದೆಹಲಿಯಲ್ಲಿ ಮಿತಿಮಿರಿದ ವಾಹನಗಳ ಓಡಾಟದಿಂದ ನಗರದಲ್ಲಿ ಮಾಲಿನ್ಯ ಪ್ರಮಾಣವು ಅಪಾಯದ ಮಟ್ಟ
ನಿಮ್ಮ ಸಂಸ್ಥೆ ಪಿಎಫ್ ಮೊತ್ತ ಜಮೆ ಮಾಡುತ್ತಿದೆಯೇ, ಹೀಗೆ ಚೆಕ್ ಮಾಡಿ
ನಮ್ಮ ನಿವೃತ್ತಿ ಜೀವನಕ್ಕಾಗಿ ಅಥವಾ ಮುಂದಿನ ಜೀವನಕ್ಕಾಗಿ ನಾವು ಉಳಿತಾಯ ಮಾಡುವ ಹಲವು ಮೂಲಗಳಲ್ಲಿ ಒಂದು ಪಿಎಫ್ ಹೂಡಿಕೆಯಾಗಿದೆ. ಇದು ಸುರಕ್ಷಿತ ಹೂಡಿಕೆಯೂ ಕೂಡಾ ಹೌದು. ಪ್ರತಿ ತಿಂಗಳ ನಮ್ಮ ಸಂಬಳದಿಂದ ಪಿಎಫ್ ಅನ್ನು ಕಡಿತ ಮಾಡಲಾಗುತ್ತದೆ. ಇದಕ್ಕೆ ನಮ್ಮ ಸಂಸ್ಥೆಯಿಂದಲೂ ಕೊಡುಗೆ ನೀಡಲಾಗುತ್ತದೆ. ಆದರೆ ನಮ್ಮ ಸಂಸ್ಥೆ ಪಿಎಫ್ ಕೊಡುಗೆ ನೀಡುತ್ತಿದೆಯೇ ಎಂದು ನಾವು ತಿಳಿಯುವುದು
ಗಮನಿಸಿ: ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಸಾಲ ಇನ್ನು ದುಬಾರಿ!
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ಸಾಲ ಬಡ್ಡಿದರವನ್ನು ಏರಿಕೆ ಮಾಡಲು ಆರಂಭ ಮಾಡಿದೆ. ಎಚ್ಡಿಎಫ್ಸಿ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ಕೂಡಾ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದ್ದು,
ಹಂಟರ್ 350, ಹೋಂಡಾ CB350RS, ಜಾವಾ 42, TVS ರೋನಿನ್: ಯಾವುದು ಬೆಸ್ಟ್?
ರಾಯಲ್ ಎನ್ಫೀಲ್ಡ್ ಕಂಪನಿಯು ಅಂತಿಮವಾಗಿ ತನ್ನ ಬಹುನಿರೀಕ್ಷಿತ ಹಂಟರ್ 350 ಮೋಟಾರ್ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮಾದರಿಯು ರಾಯಲ್ ಎನ್ಫೀಲ್ಡ್ ಲೈನ್ಅಪ್ನಲ್ಲೇ ಅತಿ ಕಡಿಮೆ ರೂ.1.49 ಲಕ್ಷ ಎಕ್ಸ್ ಶೋರೂಂ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ.
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ ಆಡಿ ಕ್ಯೂ3 ಎಸ್ಯುವಿ
ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ 2022ರ ಆಡಿ ಎಲ್ ಎ8 ಐಷಾರಾಮಿ ಸೆಡಾನ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಆಡಿ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮುಂದಿನ ಮಾದರಿಯಾಗಿ ಆಡಿ ಕ್ಯೂ3 ಪ್ರೀಮಿಯಂ ಕಾಂಪ್ಯಾಕ್ಟ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಪ್ರತಿದಿನ 238 ರೂ. ಹೂಡಿಕೆ ಮಾಡಿ 54 ಲಕ್ಷ ರೂ. ಪಡೆಯುವುದು ಹೇಗೆ?
ನಾವು ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಸುರಕ್ಷಿತ ಹೂಡಿಕೆಗೆ ಹೆಚ್ಚು ಆದ್ಯತೆ ನೀಡುತ್ತೇವೆ ಹಾಗಿರುವಾಗ ಸುರಕ್ಷಿತ ಹೂಡಿಕೆಯಲ್ಲಿಯೇ ನಮಗೆ ಅಧಿಕ ಲಾಭ ಲಭಿಸಿದರೆ ಅದು ನಮ್ಮ ಗಮನ ಸೆಳೆಯದೆ ಇರುತ್ತದೆಯೇ?. ನೀವು ಪ್ರತಿದಿನ 238 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಸಂದರ್ಭದಲ್ಲಿ 54 ಲಕ್ಷ ರೂಪಾಯಿ ಪಡೆಯಲು ಅವಕಾಶ ನೀಡುವ ಯೋಜನೆಯ ಬಗ್ಗೆ ನಾವು ಇಲ್ಲಿ ವಿವರ ನೀಡುತ್ತೇವೆ.
ಮಾರುತಿ ಸುಜುಕಿ ಆಗಸ್ಟ್ ತಿಂಗಳ ಆಫರ್ ಘೋಷಣೆ: ಹಲವು ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್
ಮಾರುತಿ ಸುಜುಕಿ ತನ್ನ ವಾಹನಗಳ ಮೇಲೆ ಆಗಸ್ಟ್ನಲ್ಲಿ ಹಲವಾರು ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದು, ಕೆಲವು ಮಾದರಿಗಳಿಗೆ 50,000 ರೂ.ವರೆಗೆ ಕಾರು ತಯಾರಕರು ನಗದು ಮತ್ತು ವಿನಿಮಯ ಬೋನಸ್ಗಳ ರೂಪದಲ್ಲಿ ರಿಯಾಯಿತಿಗಳನ್ನು ಘೋಷಿಸಿದ್ದಾರೆ. ಮಾರುತಿ ಸುಜುಕಿ ನೀಡುತ್ತಿರುವ ರಿಯಾಯಿತಿಗಳ ವಿವರವಾದ ನೋಟ ಇಲ್ಲಿದೆ.
ಆಗಸ್ಟ್ 9: ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರ
ಜಾಗತಿಕ ಕಚ್ಚಾತೈಲ ಬೆಲೆ ಇಂದು (ಆಗಸ್ಟ್ 9) ಏರಿಳಿತ ಕಂಡಿದೆ. ಇಂದು 96 ಡಾಲರ್ ಗಡಿಯಿಂದ ಕೆಳಗಿಳಿದಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ, ಚೀನಾ ತೈವಾನ್ ಬಿಕ್ಕಟ್ಟು ಮುಂತಾದ ವಿದ್ಯಮಾನಗಳಿಂದ ಕಚ್ಚಾ ತೈಲ ದರ ಏರಿಳಿತ ಕಾಣುತ್ತಿದೆ. ಆದರೆ ಭಾರತದಲ್ಲಿ ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡದೆ ಸಾವಿರಾರು ಕೋಟಿ ರು ನಷ್ಟ ಅನುಭವಿಸಿದರೂ ಕಳೆದ
ಜಲಮಂಡಳಿಯನ್ನು ನಷ್ಟಕ್ಕೆ ದೂಡಿದ ಸರಕಾರ, ವಿವಿಧ ಇಲಾಖೆಗಳಿಂದ ₹147 ಕೋಟಿ ನೀರಿನ ಶುಲ್ಕ ಬಾಕಿ!
ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣೆಯ ಶುಲ್ಕವೇ ಜಲಮಂಡಳಿಯ ಆದಾಯ ಮೂಲವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಿ ಅಧೀನದ ಇಲಾಖೆಗಳು 147 ಕೋಟಿ ರೂ. ಶುಲ್ಕ ಉಳಿಸಿಕೊಂಡು ಜಲಮಂಡಳಿಯನ್ನು ನಷ್ಟಕ್ಕೆ ದೂಡಿವೆ.
ಅತ್ಯುತ್ತಮ ಮೈಲೇಜ್ನೊಂದಿಗೆ ಮಹೀಂದ್ರಾ ಜೀತೋ ಪ್ಲಸ್ ಸಿಎನ್ಜಿ ಬಿಡುಗಡೆ
ಜನಪ್ರಿಯ ದೇಶಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಪ್ರಮುಖ ಸಣ್ಣ ವಾಣಿಜ್ಯ ವಾಹನ (ಎಸ್ಸಿವಿ) ವಿಭಾಗದ ಹೊಸ ಜೀತೋ ಪ್ಲಸ್ ಸಿಎನ್ಜಿ ಚಾರ್ಸೌವನ್ನು ಬಿಡುಗಡೆ ಮಾಡಿದೆ, ಈ ಹೊಸ ಜೀತೋ ಪ್ಲಸ್ ಸಿಎನ್ಜಿ ಚಾರ್ಸೌ ಬೆಲೆಯು ಎಕ್ಸ್ ಶೋ ರೂಂ ಎಕ್ಸ್ ಶೋ ರೂಂ ಪ್ರಕಾರ ರೂ.5.26 ಲಕ್ಷವಾಗಿದೆ.