SENSEX
NIFTY
GOLD
USD/INR

Weather

26    C
... ...View News by News Source

Bengaluru-Ernakulam Vande Bharat: ಜುಲೈ 31 ರಿಂದ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭ

ಬೆಂಗಳೂರು, ಜುಲೈ. 27: ಬಹುಕಾಲದಿಂದ ಬಾಕಿ ಉಳಿದಿರುವ ಬೆಂಗಳೂರು - ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಜುಲೈ 31 ರಂದು ಪ್ರಾರಂಭವಾಗಲಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಇದು ವಾರಕ್ಕೆ ಮೂರು ದಿನದ ವಿಶೇಷ ರೈಲು ಆಗಿದ್ದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ವರದಿಯ ಪ್ರಕಾರ, ಎಂಟು ಬೋಗಿಗಳ ಸೆಮಿ-ಹೈ-ಸ್ಪೀಡ್ ರೈಲು

ಒನ್ ಇ೦ಡಿಯ 27 Jul 2024 10:54 am

Haleri Waterfalls: ಮುಂಗಾರು ಮಳೆಗೆ ಮೈದುಂಬಿದ 'ಹಾಲೇರಿ ಜಲಧಾರೆ’

ಮಡಿಕೇರಿ, ಜುಲೈ 26: ಈ ಬಾರಿ ಮುಂಗಾರು ಮಳೆಯ ಅಬ್ಬರಕ್ಕೆ ನಿಸರ್ಗದ ನಡುವೆ ಹುದುಗಿ ಹೋಗಿದ್ದ ಜಲಧಾರೆಗಳೆಲ್ಲವೂ ಮೇಲೆದ್ದು, ಮೈಕೈ ತುಂಬಿಕೊಂಡ ಷೋಡಷಿಯಂತೆ ಬಳುಕಿದರೆ, ಮತ್ತೆ ಕೆಲವು ಜಲಧಾರೆಗಳು ರೌದ್ರತೆ ಮೆರೆದು ನೋಡುಗರನ್ನೇ ಬೆಚ್ಚಿ ಬೀಳಿಸಿವೆ. ಅಷ್ಟೇ ಅಲ್ಲದೆ, ಜಲಧಾರೆಗಳು ಹೀಗೂ ಧುಮ್ಮಿಕ್ಕುತ್ತವೆಯಾ ಎಂಬ ಅಚ್ಚರಿಯನ್ನು ಹುಟ್ಟಿಸಿವೆ. ಕಳೆದ ವರ್ಷ ಮಳೆ ಸರಿಯಾಗಿ ಸುರಿಯದೆ ಮುಂಗಾರು ದುರ್ಬಲವಾಗಿತ್ತು.

ಒನ್ ಇ೦ಡಿಯ 26 Jul 2024 5:59 pm

Saturn Rahu Transit 2024: 50 ವರ್ಷಗಳ ನಂತರ ಶನಿ ನಕ್ಷತ್ರದಲ್ಲಿ ರಾಹು ಸಂಚಾರ: ಈ 3 ರಾಶಿಯವರಿಗೆ ಹಣದ ಸುರಿಮಳೆ...!

ಜ್ಯೋತಿಷ್ಯದಲ್ಲಿ ರಾಹುವಿಗೆ ಮಹತ್ವದ ಸ್ಥಾನವಿದೆ. ರಾಹುವನ್ನು ಅಶುಭ ಫಲಿತಾಂಶ ನೀಡುವ ಗ್ರಹವೆಂದು ಪರಿಗಣಿಸಿದರೂ ಕೆಲವೊಮ್ಮೆ ಅದು ಶುಭ ಫಲವನ್ನು ನೀಡುತ್ತದೆ. ಅಂದಹಾಗೆ ಈ ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಸಂಚಾರದ ವೇಲೆ ಬದಲಾಯಿಸುತ್ತವೆ. ಎಲ್ಲಾ ಗ್ರಹಗಳು ತಮ್ಮ ರಾಶಿ ಮತ್ತು ನಕ್ಷತ್ರಗಳನ್ನು ನಿರ್ದಿಷ್ಟ ಸಮಯದಲ್ಲಿ ಬದಲಾಯಿಸುತ್ತವೆ. ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಎಲ್ಲಾ ರಾಶಿಗಳ ಜೀವನದಲ್ಲಿ ಬದಲಾವಣೆಗಳನ್ನು ತರುತ್ತದೆ.

ಒನ್ ಇ೦ಡಿಯ 26 Jul 2024 2:59 pm

Nipah Virus: ಕೇರಳದಲ್ಲಿ ನಿಫಾ ವೈರಸ್ ಆತಂಕ; ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಹತ್ವದ ಸುತ್ತೋಲೆ

ಬೆಂಗಳೂರು, ಜುಲೈ. 26: ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಆತಂಕ ಹೆಚ್ಚು ಮಾಡಿದೆ. ಜುಲೈ 21 ರಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ವರದಿಯಾದ ನಿಫಾ ಸೋಂಕಿತನ ಸಾವಿನ ನಂತರ, ಕರ್ನಾಟಕದ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆಯಾಗಿ ಸುತ್ತೋಲೆ ಹೊರಡಿಸಿದೆ. ನೆರೆ ರಾಜ್ಯದಲ್ಲಿಯೇ ನಿಫಾ ವೈರಸ್ ಪ್ರಕರಣ ಪತ್ತೆಯಾಗಿರುವ ಕಾರಣ ಕೇರಳಕ್ಕೆ ತೆರಳುವ ಪ್ರವಾಸಿಗರಿಗೆ ಪ್ರವಾಸದ ಸಲಹೆಯನ್ನು ನೀಡಿದೆ. ಕೇರಳದ

ಒನ್ ಇ೦ಡಿಯ 26 Jul 2024 1:06 pm

Weekly Horoscope: ಆಗಸ್ಟ್‌ ತಿಂಗಳ ಮೊದಲ ವಾರ ಈ ರಾಶಿಗಳಿಗೆ ಭರ್ಜರಿ ಅದೃಷ್ಟ..!

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಬಹುಳ‌ ಅಷ್ಠಮಿಯಿಂದ ಅಮಾವಾಸ್ಯೆಯ ವರೆಗೆ ಈ ವಾರದ ಚಂದ್ರನ ಸಂಚಾರ ಅಶ್ವಿನಿ ನಕ್ಷತ್ರದಿಂದ ಪುಷ್ಯದ ವರೆಗೆ 28/07/2024-03/08/2024ರ ವಾರ ಭವಿಷ್ಯ ಮೇಷ ರಾಶಿಯ ವಾರ ಭವಿಷ್ಯ ರಾಹು ಒಂದು ಬಿಟ್ಟು ಬಾಕಿ ಎಲ್ಲ ಗ್ರಹಗಳೂ ನಿಮಗೆ ಈ ವಾರ ಅನುಕೂಲ ಸ್ಥಿತಿಯಲ್ಲಿ‌ಇವೆ. ಕೇತು ಮತ್ತು

ಒನ್ ಇ೦ಡಿಯ 26 Jul 2024 12:20 pm

August Horoscope 2024: ಆಗಸ್ಟ್ ಜಾತಕ 2024: ಆಗಸ್ಟ್ ಈ 3 ರಾಶಿಗಳಿಗೆ ಬಹಳಷ್ಟು ಕೆಟ್ಟ ಸಮಯ!

2024ರ ಆರಂಭದಿಂದ ಸುಮಾರು 7 ತಿಂಗಳುಗಳು ಕಳೆದಿವೆ. ಈ ವರ್ಷ ಪ್ರತಿಯೊಂದು ರಾಶಿಗೆ ವಿಭಿನ್ನ ರೀತಿಯ ಲಾಭಗಳನ್ನು ನೀಡಿದೆ. ಇನ್ನೂ ಕೆಲವೇ ದಿನಗಳಲ್ಲಿ ನಾವು ಆಗಸ್ಟ್ ತಿಂಗಳಿಗೆ ಕಾಲಿಡಲಿದ್ದೇವೆ. ಆಗಸ್ಟ್ ತಿಂಗಳು ಕೆಲ ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ ಮತ್ತು ಕೆಲವರಿಗೆ ದುರದೃಷ್ಟಕರವಾಗಿರುತ್ತದೆ. ಮುಂಬರುವ ತಿಂಗಳಲ್ಲಿ ಈ ಬ್ರಹ್ಮಾಂಡವು ಕೆಲವು ರಾಶಿಗಳಿಗೆ ಪ್ರತಿಕೂಲ ಫಲಿತಾಂಶಗಳನ್ನು ನೀಡಲಿದೆ ಎಂದು ಭವಿಷ್ಯ

ಒನ್ ಇ೦ಡಿಯ 25 Jul 2024 11:52 pm

ಮೈಮನ ರೋಮಾಂಚನಗೊಳಿಸುವ ಶಿವನಸಮುದ್ರ: ಇಲ್ಲಿನ ವಿಶೇಷತೆ ಬರೀ ಜಲಪಾತವಲ್ಲ..!

ಮೈಸೂರು, ಜುಲೈ 25: ಶಿವನಸಮುದ್ರ ಎಂದಾಕ್ಷಣ ಧುಮ್ಮಿಕ್ಕುವ ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳು ನಮ್ಮ ಕಣ್ಮುಂದೆ ಹಾದು ಹೋಗುತ್ತವೆ, ಆದರೆ ನಿಜವಾಗಿ ಹೇಳಬೇಕೆಂದರೆ ಶಿವನಸಮುದ್ರ ಎನ್ನುವುದೇ ಮೈಮನ ರೋಮಾಂಚನಗೊಳಿಸುವ ಒಂದು ಸುಂದರ ತಾಣವಾಗಿದ್ದು, ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ವಿದ್ಯುತ್ ತಯಾರಿಸಲ್ಪಟ್ಟ ಕೇಂದ್ರವಾಗಿ ಇತಿಹಾಸ ನಿರ್ಮಿಸಿದೆ. ಹೀಗಾಗಿ ಇಲ್ಲಿನ ವಿಶೇಷತೆಗಳನ್ನು ತಿಳಿದುಕೊಳ್ಳುವುದೇ ಖುಷಿಕೊಡುವ ಸಂಗತಿಯಾಗಿದೆ. ಈಗ ಮಳೆ ಸುರಿಯುತ್ತಿದೆ

ಒನ್ ಇ೦ಡಿಯ 25 Jul 2024 5:39 pm

Grahana Yoga 2024: ಮೀನದಲ್ಲಿ ಗ್ರಹಣ ಯೋಗ: ಈ 3 ರಾಶಿಯವರು ಇಂದಿನಿಂದ ಎಚ್ಚರ...

ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ನಿಯಮಿತ ಮಧ್ಯಂತರದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಕಾಲಕಾಲಕ್ಕೆ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಇಂತಹ ರಚನೆಯ ಯೋಗಗಳ ಪ್ರಭಾವವನ್ನು ಎಲ್ಲಾ ರಾಶಿಗಳ ಜೀವನದಲ್ಲಿ ಕಾಣಬಹುದು. ಆ ರೀತಿಯಲ್ಲಿ ಪ್ರಸ್ತುತ ಛಾಯಾಗ್ರಹ ರಾಹು ಮೀನರಾಶಿಯಲ್ಲಿ ಸಂಚರಿಸುತ್ತಿದೆ. ಜುಲೈ 25 ರಂದು ಚಂದ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ರಾಹು ಮತ್ತು ಚಂದ್ರನ

ಒನ್ ಇ೦ಡಿಯ 25 Jul 2024 3:36 pm

Grahan Yoga 2024: ಮೀನದಲ್ಲಿ ಗ್ರಹಣ ಯೋಗ: ಈ 3 ರಾಶಿಯವರು ಇಂದಿನಿಂದ ಎಚ್ಚರ...

ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ನಿಯಮಿತ ಮಧ್ಯಂತರದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಕಾಲಕಾಲಕ್ಕೆ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಇಂತಹ ರಚನೆಯ ಯೋಗಗಳ ಪ್ರಭಾವವನ್ನು ಎಲ್ಲಾ ರಾಶಿಗಳ ಜೀವನದಲ್ಲಿ ಕಾಣಬಹುದು. ಆ ರೀತಿಯಲ್ಲಿ ಪ್ರಸ್ತುತ ಛಾಯಾಗ್ರಹ ರಾಹು ಮೀನರಾಶಿಯಲ್ಲಿ ಸಂಚರಿಸುತ್ತಿದೆ. ಜುಲೈ 25 ರಂದು ಚಂದ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ರಾಹು ಮತ್ತು ಚಂದ್ರನ

ಒನ್ ಇ೦ಡಿಯ 25 Jul 2024 1:29 pm

August Horoscope: ಕನ್ಯಾ ಸೇರಿದಂತೆ ಈ ರಾಶಿಗಳಿಗೆ ಆಗಸ್ಟ್‌ ತಿಂಗಳು ಸುವರ್ಣ ಕಾಲ..ದಿಢೀರ್‌ ಧನಲಾಭ

ಕ್ರೋಧಿ ನಾಮ ಸಂವತ್ಸರದ ದಕ್ಷಿಣಾಯನ ಗ್ರೀಷ್ಮ /ವರ್ಷ ಋತು ಆಷಾಢ ಮಾಸ ಬಹುಳ ದ್ವಾದಶಿಯಿಂದ ಶ್ರಾವಣ ಬಹುಳ ತ್ರಯೋದಶಿಯವರೆಗೆ ಮಾಸ ಭವಿಷ್ಯ ಮಾಸ ವಿಶೇಷ 05-08-2024-ಶ್ರಾವಣ ಮಾಸ ಆರಂಭ 09-08-2024-ನಾಗರಪಂಚಮಿ 15-08-2024-ಸ್ವಾತಂತ್ರ್ಯ ದಿನಾಚರಣೆ 16-08-2024-ವರಮಹಾಲಕ್ಷ್ಮಿ ಹಬ್ಬ 17-08-2024- ಸೂರ್ಯ ಸಿಂಹರಾಶಿಗೆ ಪ್ರವೇಶ

ಒನ್ ಇ೦ಡಿಯ 25 Jul 2024 10:57 am

Sun Transit in Nakshatra 2024: ಸೂರ್ಯನ ನಕ್ಷತ್ರ ಸಂಕ್ರಮಣ: ಆಗಸ್ಟ್ 2ರಿಂದ ಈ 3 ರಾಶಿಯವರ ಜೀವನ ಅದ್ಭುತ

ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಸೂರ್ಯನು ಧೈರ್ಯ, ಅಧಿಕಾರ, ಆತ್ಮ, ಗೌರವ, ಸಂತೋಷ, ಸಮೃದ್ಧಿಯ ಅಂಶವಾಗಿದೆ. ರಾಶಿಗಳಲ್ಲಿ ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದೆ. ಅದು ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಹಾಗೇ ಕಾಲಕಾಲಕ್ಕೆ ನಕ್ಷತ್ರವನ್ನೂ ಬದಲಾಯಿಸುತ್ತಾನೆ. ಸದ್ಯ ಸೂರ್ಯ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಆಗಸ್ಟ್ 2 ನಂತರ ಸೂರ್ಯನು ಬುಧದ ಆಶ್ಲೇಷಾ ನಕ್ಷತ್ರಕ್ಕೆ ಹೋಗುತ್ತದೆ.

ಒನ್ ಇ೦ಡಿಯ 24 Jul 2024 11:54 pm

Waterfalls: ಕೊಡಗಿನ ರುದ್ರರಮಣೀಯ ಸುಂದರ ಮಲ್ಲಳ್ಳಿ ಜಲಧಾರೆ...ಹೋಗುವುದೇಗೆ?

ಮಡಿಕೇರಿ, ಜುಲೈ 24: ಹಚ್ಚಹಸಿರನ್ನು ಹೊದ್ದು ಮುಗಿಲೆತ್ತರಕ್ಕೆ ಎದ್ದು ನಿಂತ ಪರ್ವತ ಶ್ರೇಣಿಗಳು.. ಅವುಗಳ ನಡುವಿನ ಕಂದಕದಲ್ಲಿ ಒತ್ತೋತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು. ಇದರ ನಡುವಿನ ಏಲಕ್ಕಿ, ಕಾಫಿ ತೋಟಗಳು... ನಡೆಯುತ್ತಾ ಹೋದಂತೆಲ್ಲ ಕಣ್ಣಿಗೆ ರಾಚುವ ಹಸಿರ ರಾಶಿ... ಹೀಗೆ ಒಂದೇ ಎರಡೇ ಹತ್ತಾರು ನಿಸರ್ಗ ನೋಟದ ನಡುವೆ ರಸ್ತೆಯನ್ನು ಬಿಟ್ಟು ಕಂದಕದೆಡೆಗೆ ಇರುವ ಮೆಟ್ಟಿಲನ್ನು

ಒನ್ ಇ೦ಡಿಯ 24 Jul 2024 7:40 pm

Mercury Retrograde 2024: ಸಿಂಹಯಲ್ಲಿ ಬುಧ ಸಂಕ್ರಮಣ: ಈ 3 ರಾಶಿಯವರ ವ್ಯವಹಾರದಲ್ಲಿ ಪ್ರಗತಿ

ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಈ ಬುಧನು ಮಾತು, ಅಧ್ಯಯನ, ಬುದ್ಧಿವಂತಿಕೆ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಒಬ್ಬರ ಜಾತಕದಲ್ಲಿ ಬುಧನು ಚೆನ್ನಾಗಿ ನೆಲೆಗೊಂಡಿದ್ದರೆ ವ್ಯಕ್ತಿಯ ಮಾತು, ಅಧ್ಯಯನ, ಬುದ್ಧಿಮತ್ತೆ, ವ್ಯವಹಾರ ಇತ್ಯಾದಿಗಳು ಉತ್ತಮವಾಗಿರುತ್ತವೆ. ಅಂತಹ ಬುಧನು ಕಡಿಮೆ ದಿನಗಳಲ್ಲಿ ಅಸ್ಥಿರನಾಗಿರುತ್ತಾನೆ. ಇದು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿಯಾಗಿದೆ. ಪ್ರಸ್ತುತ ಬುಧನು

ಒನ್ ಇ೦ಡಿಯ 24 Jul 2024 2:50 pm

ಬೆಂಗಳೂರು-ಕಾರವಾರ ನಡುವೆ ವಿಶೇಷ ರೈಲು, ವೇಳಾಪಟ್ಟಿ

ಬೆಂಗಳೂರು, ಜುಲೈ 24: ನೈಋತ್ಯ ರೈಲ್ವೆ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಬೆಂಗಳೂರು-ಕಾರವಾರ ನಡುವೆ ಎರಡು ಟ್ರಿಪ್ ಈ ವಿಶೇಷ ರೈಲು ಸಂಚಾರ ನಡೆಸಲಿದ್ದು, ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಯಂತೆಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಡುವೆ ಎರಡು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.

ಒನ್ ಇ೦ಡಿಯ 24 Jul 2024 9:20 am

Jupiter Nakshatra Transit 2024: ಗುರು ನಕ್ಷತ್ರ ಸಂಕ್ರಮಣದಿಂದಾಗಿ ಆಗಸ್ಟ್‌ನಲ್ಲಿ ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ದೇವರ ಗುರು ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಗ್ರಹಗಳಲ್ಲಿ ಗುರುವನ್ನು ಶುಭ ಗ್ರಹವೆಂದು ಕರೆಯಲಾಗುತ್ತದೆ. ಈ ಗುರು ಗ್ರಹ ಕುಟುಂಬದ ಸಂತೋಷ, ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲ್ಪಟ್ಟಿದೆ. ಜೊತೆಗೆ ಇದು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿಯೂ ಆಗಿದೆ. ಗುರು

ಒನ್ ಇ೦ಡಿಯ 23 Jul 2024 10:26 am

Vande Bharat Express: ವಂದೇ ಭಾರತ್, ಯಾದಗಿರಿ ಜನತೆಗೆ ಸಿಹಿಸುದ್ದಿ

ಯಾದಗಿರಿ, ಜುಲೈ 18: ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿದೆ. ಈ ಮಾರ್ಗದ ರೈಲಿಗೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೈಲಿಗೆ ಮತ್ತೊಂದು ನಿಲುಗಡೆ ನೀಡಲು ಈಗ ಭಾರತೀಯ ರೈಲ್ವೆ ಒಪ್ಪಿಗೆ ನೀಡಿದೆ. ಬೆಂಗಳೂರು- ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಾದಗಿರಿಯಲ್ಲಿ ನಿಲ್ಲಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಗೆ

ಒನ್ ಇ೦ಡಿಯ 18 Jul 2024 4:24 pm

Sun Venus Conjunction 2024: ಕರ್ಕಾಟಕದಲ್ಲಿ ಸೂರ್ಯ-ಶುಕ್ರ ಸಂಯೋಗ- ಈ 3 ರಾಶಿಯವರಿಗೆ ಲಕ್ಷ್ಮಿ ಕೃಪೆಯಿಂದ ಸಂಪತ್ತು-ಸಮೃದ್ಧಿ

ಸೌರವ್ಯೂಹದಲ್ಲಿ ಕಾಲ ಕಾಲಕ್ಕೆ ಗ್ರಹಗಳು ಸಂಚಾರದ ವೇಳೆ ರಾಶಿಯನ್ನು ಬದಲಾಯಿಸುವಾಗ ಕೆಲವೊಮ್ಮೆ ಒಂದೇ ರಾಶಿಯಲ್ಲಿ ಎರಡು ಗ್ರಹಗಳು ಒಟ್ಟಿಗೆ ಸಂಚಾರ ಮಾಡುತ್ತವೆ. ಈ ಗ್ರಹಗಳ ಸಂಚಾರದಿಂದ ಕೆಲ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾದ ಸೂರ್ಯನು ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಹಾಗೆ ಶುಕ್ರ ಗ್ರಹವನ್ನು ಅಸುರರ ನಾಯಕ ಎಂದು ಪರಿಗಣಿಸಲಾಗುತ್ತದೆ.

ಒನ್ ಇ೦ಡಿಯ 18 Jul 2024 10:24 am

ಶಿವಮೊಗ್ಗ ಪ್ರವಾಸ ಹೋಗುವವರು ಗಮನಿಸಿ, ಈ ತಾಣಗಳಿಗೆ ಪ್ರವೇಶ ನಿಷೇಧ

ಶಿವಮೊಗ್ಗ, ಜುಲೈ 18: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ರಸ್ತೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಳೆಗಾಲದಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಹಲವು ಸೂಚನೆಗಳನ್ನುಶಿವಮೊಗ್ಗ ಜಿಲ್ಲಾ ಪೊಲೀಸರು ನೀಡಿದ್ದಾರೆ. ಪ್ರವಾಸದ ಸಂದರ್ಭದಲ್ಲಿ

ಒನ್ ಇ೦ಡಿಯ 18 Jul 2024 10:00 am

Budhaditya Rajyoga 2024: ಕರ್ಕಟಕದಲ್ಲಿ ಬುಧಾದಿತ್ಯ ರಾಜಯೋಗ: ಈ ರಾಶಿಗೆ ಯಶಸ್ಸಿನೊಂದಿಗೆ ಧನ ವೃದ್ಧಿ

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ರಾಶಿ ಬದಲಾವಣೆಯಿಂದ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ನವಗ್ರಹಗಳ ರಾಶಿ ಬದಲಾವಣೆಗಳು ಮಾತ್ರವಲ್ಲದೆ ಗ್ರಹಗಳ ಸಂಯೋಗಗಳು ಸಹ ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಪ್ರತಿಯೊಂದು ಗ್ರಹವು ಮತ್ತೊಂದು ಗ್ರಹದ ಜೊತೆಯಲ್ಲಿ ಶುಭ ಅಥವಾ ಅಶುಭ ಯೋಗಗಳನ್ನು ಸೃಷ್ಟಿಸುತ್ತದೆ. ಇಂತಹ

ಒನ್ ಇ೦ಡಿಯ 17 Jul 2024 10:51 am

Vande Bharat Express: ಬೆಂಗಳೂರಿನಿಂದ ಹೊರಡುವ ರೈಲು ವೇಳಾಪಟ್ಟಿ ಬದಲು

ಬೆಂಗಳೂರು, ಜುಲೈ 17: ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ. ಯಶವಂತಪುರ-ಕಾಚಿಗುಡ (ಹೈದರಾಬಾದ್) ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಮಹಬೂಬ್‌ನಗರ ನಿಲ್ದಾಣಕ್ಕೆ ಮಾತ್ರ ಅನ್ವಯವಾಗುವಂತೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಈ ರೈಲಿನ ಬೇರೆ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ

ಒನ್ ಇ೦ಡಿಯ 17 Jul 2024 10:24 am

Chikkamagaluru Rain: ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿಗೆ ವಾಹನ ಸಂಚಾರ ನಿಷೇಧ

ಬೆಂಗಳೂರು, ಜುಲೈ. 16: ಚಿಕ್ಕಮಗಳೂರು ತಾಲ್ಲೂಕಿನ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿದಿರುವುದು ಮತ್ತು ರಸ್ತೆಯ ಮೇಲ್ಮೈಗೆ ತೀವ್ರವಾದ ಹಾನಿಯಾಗಿರುವುದರಿಂದ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸೀತಾಳಯ್ಯನಗಿರಿ ಮತ್ತು ಮುಳ್ಳಯ್ಯನಗಿರಿಗೆ ಹೋಗುವೆ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳ ವಾಹನಗಳು, ಅಂಬುಲೆನ್ಸ್, ಅಗ್ನಿಶಾಮಕ ವಾಹನ, ಪೊಲೀಸ್ ವಾಹನಗಳು ಮತ್ತು ತುರ್ತು ಕಾರ್ಯ ನಿರ್ವಹಿಸುವ ಇತರೆ

ಒನ್ ಇ೦ಡಿಯ 16 Jul 2024 9:15 pm

Ambari Utsav : ಬೆಳಗಾವಿ-ನಾಸಿಕ್ ನಡುವೆ ಮೊದಲ ಅಂಬಾರಿ ಉತ್ಸವ ಎಸಿ ಸ್ಲೀಪರ್ ಬಸ್ ಆರಂಭ

ಬೆಳಗಾವಿ, ಜುಲೈ. 16: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬೆಳಗಾವಿ - ನಾಸಿಕ್ - ಬೆಳಗಾವಿ ಮಾರ್ಗದಲ್ಲಿ ತನ್ನ ಮೊದಲ ಮಲ್ಟಿ ಆಕ್ಸೆಲ್ ವೋಲ್ವೋ ಅಂಬಾರಿ ಉತ್ಸವ ಎ/ಸಿ ಸ್ಲೀಪರ್ ನೂತನ ಸಾರಿಗೆ ಸೇವೆಯನ್ನು ಆರಂಭಿಸಿದೆ. ಈ ಮೂಲಕ ಅಂತರರಾಜ್ಯ ಬಸ್ ಪ್ರಯಾಣದಲ್ಲಿ ಹೊಸ ಪ್ರಾರಂಬ ಮಾಡಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ಒನ್ ಇ೦ಡಿಯ 16 Jul 2024 7:31 pm

Shani Margi 2024: 30 ವರ್ಷಗಳ ನಂತರ ಕುಂಭದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್...

ಶನಿ ದೇವನು ಒಬ್ಬರ ಕರ್ಮಕ್ಕೆ ಅನುಗುಣವಾಗಿ ಲಾಭವನ್ನು ನೀಡುತ್ತಾನೆ. ಈ ಶನಿಯು ಒಂದು ರಾಶಿಯಲ್ಲಿ ಸುಮಾರು 2 1/2 ವರ್ಷಗಳ ಕಾಲ ಇರುತ್ತಾನೆ. ಶನಿಯು ಪ್ರಸ್ತುತ ತನ್ನ ಮೂಲತ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಅದೂ ಕೂಡ ಸುಮಾರು 30 ವರ್ಷಗಳ ನಂತರ ಈ ರಾಶಿಯನ್ನು ಪ್ರವೇಶಿಸುತ್ತಿದೆ. ಇದರೊಂದಿಗೆ ಶನಿಯು ಪ್ರಸ್ತುತ ವಕ್ರ ಸ್ಥಾನದಲ್ಲಿ ಸಂಚರಿಸುತ್ತಿದೆ. ಶನಿಯು

ಒನ್ ಇ೦ಡಿಯ 15 Jul 2024 4:12 pm

Mercury Transit 2024: ಸಿಂಹ ರಾಶಿಯಲ್ಲಿ ಬುಧ ಸಂಚಾರ: ಈ ರಾಶಿಯವರ ಜೀವನ ಸಮೃದ್ಧಿ...

ಕಾಲ ಕಾಲಕ್ಕೆ ಗ್ರಹಗಳು ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡಿದಾಗ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀಳಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಬುದ್ಧಿವಂತಿಕೆ, ಅಧ್ಯಯನ, ಮಾತು, ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಬುಧನು ಕಡಿಮೆ ದಿನಗಳಲ್ಲಿ ರಾಶಿಯನ್ನು ಬದಲಾವಣೆ ಮಾಡುತ್ತದೆ. ಬುಧ ಗ್ರಹ ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿಯಾಗಿದೆ.

ಒನ್ ಇ೦ಡಿಯ 15 Jul 2024 12:06 pm

ಆಗಸ್ಟ್‌ 15ರಿಂದ ಮತ್ತೊಂದು ನಗರಕ್ಕೆ ಶಿವಮೊಗ್ಗದಿಂದ ವಿಮಾನ ಸೇವೆ

ಶಿವಮೊಗ್ಗ, ಜುಲೈ 15: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮತ್ತೊಂದು ನಗರಕ್ಕೆ ವಿಮಾನ ಸೇವೆ ಆರಂಭವಾಗಲಿದೆ. 2023 ಫೆಬ್ರವರಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದ್ದು, ಇದು ಮಲೆನಾಡು ಭಾಗದ ಮೊದಲ ವಿಮಾನ ನಿಲ್ದಾಣವಾಗಿದೆ. ಶಿವಮೊಗ್ಗಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. ಆಗಸ್ಟ್‌ 15ರಿಂದ ಶಿವಮೊಗ್ಗ-ಚೆನ್ನೈ ನಡುವೆ ಸ್ಪೈಸ್ ಜೆಟ್ ವಿಮಾನ ಸೇವೆಯನ್ನು ಆರಂಭಿಸಲಿದೆ ಎಂದು ಮಾಹಿತಿ

ಒನ್ ಇ೦ಡಿಯ 15 Jul 2024 11:26 am

Lakshmi Narayana Yoga Today 2024: ಇಂದು ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರ ಮನೆ ಬಾಗಿಲಿಗೆ ಲಕ್ಷ್ಮಿ

ಸೋಮವಾರ ಜುಲೈ 15ರಂದು ಚಂದ್ರನು ತುಲಾ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ ಮತ್ತು ಕರ್ಕಾಟಕದಲ್ಲಿ ಬುಧ ಹಾಗೂ ಶುಕ್ರನ ಸಂಯೋಗದಿಂದಾಗಿ ಮಂಗಳಕರ ಲಕ್ಷ್ಮಿ ನಾರಾಯಣ ಯೋಗ ಸೃಷ್ಟಿಯಾಗುತ್ತಿದೆ. ಅಲ್ಲದೆ ಇಂದು ಆಷಾಢ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವಾಗಿದ್ದು ಲಕ್ಷ್ಮೀ ನಾರಾಯಣ ಯೋಗದ ಜೊತೆಗೆ ಸಿದ್ಧಯೋಗ, ರವಿಯೋಗ ಮತ್ತು ಸ್ವಾತಿ ನಕ್ಷತ್ರಗಳ ಶುಭ ಸಂಯೋಗವೂ ಸಂಭವಿಸಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ

ಒನ್ ಇ೦ಡಿಯ 15 Jul 2024 9:09 am

ಹುಬ್ಬಳ್ಳಿ-ಮುಂಬೈ ವಿಮಾನ ಜುಲೈ 15ರಿಂದ ಮತ್ತೆ ಆರಂಭ, ವೇಳಾಪಟ್ಟಿ

ಹುಬ್ಬಳ್ಳಿ, ಜುಲೈ 14: ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಮುಂಬೈ ನಡುವಿನ ನೇರ ವಿಮಾನ ಸೇವೆಯನ್ನು ಪುನಃ ಆರಂಭಿಸಲಿದೆ. ಎರಡು ನಗರಗಳ ನಡುವಿನ ವಿಮಾನ ಸೇವೆ ಮಾರ್ಚ್‌ನಲ್ಲಿ ಸ್ಥಗಿತಗೊಂಡಿತ್ತು. ಇಂಡಿಗೋ ಸಂಸ್ಥೆ ಜುಲೈ 15ರಿಂದಲೇ ಹುಬ್ಬಳ್ಳಿ-ಮುಂಬೈ ನಡುವಿನ ನೇರ ವಿಮಾನ ಸೇವೆಯನ್ನು ಪುನಃ ಆರಂಭಿಸಲಿದೆ. ವಿಮಾನದ ವೇಳಾಪಟ್ಟಿಯನ್ನು

ಒನ್ ಇ೦ಡಿಯ 14 Jul 2024 11:07 am

ಪ್ರವಾಸಿ ವಾಹನಗಳ ತಪಾಸಣೆ: ಚಿಕ್ಕಮಗಳೂರು ಪ್ರವಾಸ, ಪೊಲೀಸರ ಸಲಹೆಗಳು

ಚಿಕ್ಕಮಗಳೂರು, ಜುಲೈ 14: ನೈಋತ್ಯ ಮುಂಗಾರು ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ. ಈ ಸಮಯದಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಆದರೆ ಕೆಲವು ಪ್ರವಾಸಿಗರಿಂದ ಉಳಿದವರಿಗೆ ಕಿರಿಕಿರಿ ಉಂಟಾಗುತ್ತಿದೆ. ಆದ್ದರಿಂದ ಜಿಲ್ಲಾ ಪೊಲೀಸರು ಪ್ರವಾಸಿ ವಾಹನಗಳ ತಪಾಸಣೆ ಆರಂಭಿಸಿದ್ದಾರೆ. ಚಿಕ್ಕಮಗಳೂರುಜಿಲ್ಲಾ ಪೊಲೀಸ್ ಮತ್ತು ಚಿಕ್ಕಮಗಳೂರು ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮುಳ್ಳಯ್ಯನಗಿರಿಗೆ

ಒನ್ ಇ೦ಡಿಯ 14 Jul 2024 7:58 am

ಹದ್ದಿನಕಲ್ಲು ಆಂಜನೇಯನಿಂದ ಭೂತ ಚೇಷ್ಟೆಗಳಿಗೆ ಪರಿಹಾರ: ಇಲ್ಲಿ ಇಂದ್ರಜಿತ್‌ಗೂ ಪೂಜೆ!

ಮಂಡ್ಯ, ಜುಲೈ 13: ಮನುಷ್ಯನ ಮೇಲೆ ಆವಾಹನೆಯಾಗುವ ಭೂತ, ಪ್ರೇತ, ಮಾಯ, ಮಂತ್ರ ಹೀಗೆ ದುಷ್ಟಶಕ್ತಿಗಳಿಂದ ಸಂಕಷ್ಟಕ್ಕೀಡಾದವರಿಗೆ ಅಭಯ ನೀಡುವ ಕ್ಷೇತ್ರವೊಂದು ಮಂಡ್ಯ ಜಿಲ್ಲೆಯಲ್ಲಿದೆ. ಈ ಕ್ಷೇತ್ರದಲ್ಲಿ ರಾಮಾಯಣ ಕಾಲದ ಆಂಜನೇಯನ ಜತೆಗೆ ಇಂದ್ರಜಿತ್ ಪೂಜಿಸಲ್ಪಡುತ್ತಾ ನೊಂದು ಬಂದವರ ಸಂಕಷ್ಟ ನಿವಾರಿಸುತ್ತಿದ್ದಾನೆ. ಹಾಗಾದರೆ ಈ ಕ್ಷೇತ್ರ ಇರುವುದು ಎಲ್ಲಿ? ಹೋಗುವುದು ಹೇಗೆ? ಎಂಬ ಕುತೂಹಲ ಕಾಡದಿರದು. ಎಷ್ಟೇ

ಒನ್ ಇ೦ಡಿಯ 13 Jul 2024 3:51 pm

Sun Transit In Nakshatra: ಸೂರ್ಯನ ನಕ್ಷತ್ರ ಸಂಚಾರ: ನಾಳೆಯಿಂದ ಈ 3 ರಾಶಿಗಳವರ ಕೈಯಲ್ಲಿ ದುಡ್ಡೋ ದುಡ್ಡು...

ಜ್ಯೋತಿಷ್ಯದ ಪ್ರಕಾರ ನಿರ್ದಿಷ್ಟ ಅಂತರಗಳಲ್ಲಿ ರಾಶಿಯನ್ನು ಬದಲಾಯಿಸುವುದರ ಜೊತೆಗೆ ಗ್ರಹಗಳು ನಕ್ಷತ್ರಗಳನ್ನು ಸಹ ಬದಲಾಯಿಸುತ್ತವೆ. ಹಾಗೆ ಬದಲಾದಾಗ ಅದರ ಪರಿಣಾಮ ಎಲ್ಲ ರಾಶಿಯಲ್ಲೂ ಕಾಣಿಸುತ್ತದೆ. ಅಂದಹಾಗೆ ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲ್ಪಟ್ಟಿರುವ ಸೂರ್ಯನು ಪ್ರಸ್ತುತ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಅದು ಜುಲೈ 16 ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತದೆ. ಅದಕ್ಕೂ ಮುನ್ನ ಜುಲೈ 14ರಂದು ಸೂರ್ಯನ ನಕ್ಷತ್ರ

ಒನ್ ಇ೦ಡಿಯ 13 Jul 2024 2:18 pm

Mars Transit 2024: 18 ತಿಂಗಳ ನಂತರ ವೃಷಭದಲ್ಲಿ ಮಂಗಳ ಸಂಕ್ರಮಣ 2024: ಈ ರಾಶಿಯವರ ಮೇಲೆ ಹನುಮನ ವಿಶೇಷ ಆಶೀರ್ವಾದ

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗೆ ರಾಶಿಯನ್ನು ಬದಲಾಯಿಸಿದಾಗ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀಳಲಿದೆ. ಜ್ಯೋತಿಷ್ಯದಲ್ಲಿ ಮಂಗಳ ಗ್ರಹ ಶೌರ್ಯ, ಯುದ್ಧ, ಶಕ್ತಿ, ಭೂಮಿ ಮತ್ತು ಶಕ್ತಿಯೊಂದಿಗೆ ಸಂಬಂಧಿಸಿದೆ. ಈ ಪ್ರಮುಖ ಗ್ರಹದ ಪ್ರತಿಯೊಂದು ಬದಲಾವಣೆಯು ರಾಶಿಚಕ್ರದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ. ಜುಲೈ 12 ರಂದು ವೃಷಭ ರಾಶಿಯಲ್ಲಿ ಮಂಗಳನ

ಒನ್ ಇ೦ಡಿಯ 13 Jul 2024 8:02 am

Shivayoga Today 2024: ಇಂದು ಶಿವಯೋಗ: ಮಕರ ಸೇರಿದಂತೆ ಈ ರಾಶಿಯವರ ಇಷ್ಟಾರ್ಥಗಳ ಮೇಲೆ ಶನಿ ಕೃಪೆ

ಶನಿವಾರ ಜುಲೈ 13ರಂದು ಚಂದ್ರನು ಕನ್ಯಾರಾಶಿಯಲ್ಲಿ ಉಳಿಯುತ್ತಾನೆ. ಅಲ್ಲದೆ ಇಂದು ಆಷಾಢ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯಾಗಿದ್ದು ಈ ದಿನ ಶಿವಯೋಗ, ಸಿದ್ಧಯೋಗ, ಹಸ್ತಾ ನಕ್ಷತ್ರಗಳ ಶುಭ ಸಂಯೋಗ ನಡೆಯಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲ ರಾಶಿಯವರು ಇಂದು ರೂಪುಗೊಳ್ಳುವ ಮಂಗಳಕರ ಯೋಗದಿಂದ ಪ್ರಯೋಜನ ಪಡೆಯಲಿವೆ. ಈ ರಾಶಿಯವರಿಗೆ ಧನಲಾಭ ಸಿಗಲಿದೆ. ಈ ರಾಶಿಯವರು ಕುಟುಂಬದೊಂದಿಗೆ

ಒನ್ ಇ೦ಡಿಯ 13 Jul 2024 7:50 am

Weekly Horoscope: ಆ‍ಷಾಢ ಮಾಸದಲ್ಲಿ ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಶುದ್ಧ ಅಷ್ಠಮಿಯಿಂದ ಹುಣ್ಣಿಮೆಯ ವರೆಗೆ. ಈ ವಾರದ ಚಂದ್ರನ ಸಂಚಾರ ಚಿತ್ತ ನಕ್ಷತ್ರದಿಂದ ಉತ್ತರಾಷಾಢ ವರೆಗೆ. 14/06/2024-20/07/2024ರ ವಾರ ಭವಿಷ್ಯ ಮೇಷ ರಾಶಿಯ ವಾರ ಭವಿಷ್ಯ ವಾರದ ಮೊದಲಿಂದಲೂ ಕುಜ ಮತ್ತು ಗುರು ಎರಡನೇ ಮನೆಯಲ್ಲಿ ಇರುತ್ತಾರೆ. ಇದು ನಿಮಗೆ ಅಪರಿಮಿತ ರಾಜ ಯೋಗ

ಒನ್ ಇ೦ಡಿಯ 13 Jul 2024 7:44 am

Kodagu Waterfalls: ಕೊಡಗಿನ ಮಳೆಗಾಲದ ಜಲಬೆಡಗಿಯರಿಗೆ ಮನಸೋಲದವರಿಲ್ಲ

ಮಡಿಕೇರಿ, ಜುಲೈ 12: ಕೊಡಗಿನಲ್ಲಿ ಮುಂಗಾರು ಮಳೆ ಶುರುವಾಯಿತೆಂದರೆ ವಾತಾವರಣವೇ ಬದಲಾಗಿ ಬಿಡುತ್ತದೆ. ಸದಾ ಮಂಜು ಮುಸುಕಿದ ವಾತಾವರಣದಲ್ಲಿ ಮೈನಡುಗಿಸುವ ಚಳಿ, ಬೀಸುವ ಗಾಳಿ ಅದರಾಚೆಗೆ ಧೋ ಎಂದು ಸುರಿಯುವ ಪ್ರಕೃತಿಗೆ ನವಚೇತನ ತಂದೊಡ್ಡುತ್ತದೆ. ಇದರ ನಡುವೆ ಬೇಸಿಗೆಯಲ್ಲಿ ಸದ್ದೇ ಮಾಡದೆ ಹೆಬ್ಬಂಡೆಗಳ ಸಂದಿಯಲ್ಲಿ ಕ್ಷೀಣವಾಗಿ ಹೋದ ಜಲಧಾರೆಗಳಿಗೆ ಭೋರ್ಗರೆಯುವ ಬಯಕೆ ಹುಟ್ಟಿ ಬಿಡುತ್ತವೆ. ಮಲೆನಾಡಿನ ಮಳೆಗಾಲದ

ಒನ್ ಇ೦ಡಿಯ 12 Jul 2024 4:38 pm

Sun Transit 2024: ಕರ್ಕಾಟಕದಲ್ಲಿ ರೂಪುಗೊಂಡ ಎರಡು ರಾಜಯೋಗ: ಈ 3 ರಾಶಿಯವರಿಗೆ ರಾಜಾಯುಷ್ಯ

ಕಾಲ ಕಾಲಕ್ಕೆ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಕ್ರಮಿಸಿದಾಗ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಆ ನಿಟ್ಟಿನಲ್ಲಿ ಗ್ರಹಗಳ ಅಧಿಪತಿ ಸೂರ್ಯ ಜುಲೈ 16ರಂದು ಕರ್ಕಾಟಕಕ್ಕೆ ಪ್ರವೇಶಿಸುತ್ತದೆ. ಅಲ್ಲಿ ಸೂರ್ಯನು ಸಂಪತ್ತಿನ ಅಧಿಪತಿಯಾದ ಶುಕ್ರನನ್ನು ಸೇರುತ್ತದೆ. ನಂತರ ಬುಧ ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡಲಿದೆ. ಹೀಗೆ ಎರಡು ಶಕ್ತಿಶಾಲಿ

ಒನ್ ಇ೦ಡಿಯ 12 Jul 2024 2:42 pm

ಪ್ರವಾಸಿಗರೇ ಗಮನಿಸಿ..! ಶಿವನ ಸಮುದ್ರದ ಭರಚುಕ್ಕಿ-ಗಗನಚುಕ್ಕಿಯಲ್ಲಿ ಜಲವೈಭವ ಆರಂಭ

ಮೈಸೂರು, ಜುಲೈ 12 : ಈ ಬಾರಿಯ ರಣಬಿಸಿಲು ಜಲಪಾತಗಳನ್ನು ಹೆಬ್ಬಂಡೆಗಳ ಮೇಲೆಯೇ ಬತ್ತಿ ಹೋಗುವಂತೆ ಮಾಡಿತ್ತು. ಬೇಸಿಗೆಯಲ್ಲಿ ಜಲಪಾತಗಳನ್ನು ನೋಡಲು ಹೋದವರು ಕರ್ರಗಿನ ಹೆಬ್ಬಂಡೆಗಳಲ್ಲಿ ಲೀನವಾಗಿ ಹೋದ ಜಲಧಾರೆಗಳನ್ನು ನೋಡಿ ನಿರಾಸೆಯಿಂದ ಹಿಂತಿರುಗುತ್ತಿದ್ದರು. ಆದರೀಗ ಒಂದಿಷ್ಟು ಮಳೆ ಸುರಿದ ಕಾರಣ ಕಾವೇರಿನದಿಗೆ ಉಪನದಿಗಳು ಸೇರಿ ಹರಿಯುತ್ತಿರುವ ಕಾರಣ ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿಯಲ್ಲಿ ನಿಧಾನವಾಗಿ ಜಲವೈಭವ

ಒನ್ ಇ೦ಡಿಯ 12 Jul 2024 2:15 pm

ಭರಮಸಾಗರ-ಚಿತ್ರದುರ್ಗ ರೈಲ್ವೇ ಕಾಮಗಾರಿ ಆರಂಭ ಯಾವಾಗ?-ಇಲ್ಲಿದೆ ಮಹತ್ವದ ಅಪ್ಡೇಟ್‌

ಚಿತ್ರದುರ್ಗ, ಜುಲೈ, 12: ಚಿತ್ರದುರ್ಗ ಭರಮಸಾಗರ-ಚಿತ್ರದುರ್ಗ ನಡುವೆ ರೈಲ್ವೆ ಭೂಸ್ವಾದೀನ ಪ್ರಕ್ರಿಯೆ ಎಷ್ಟು ಮುಗಿದಿದೆ? ಕಾಮಗಾರಿ ಯಾವಗಾಗಿನಿಂದ ಆರಂಭವಾಗಲಿದೆ ಹಾಗೂ ಇದಕ್ಕೆ ತಗಲುವ ವೆಚ್ಚ ಸೇರಿದಂತೆ ಇನ್ನಿತರ ವಿವರವನ್ನು ಇಲ್ಲಿ ನೀಡಕಾಗಿದೆ ಗಮನಿಸಿ. ಚಿತ್ರದುರ್ಗ ಭರಮಸಾಗರ-ಚಿತ್ರದುರ್ಗ ಮಧ್ಯದ 29 ಕಿಲೋ ಮೀಟರ್‌ ಉದ್ದದ ರೈಲ್ವೇ ಭೂಸ್ವಾಧೀನ ಪ್ರಕ್ರಿಯೆ ಶೇಕಡ 90ರಷ್ಟು ಮುಕ್ತಾಯಗೊಂಡಿದ್ದು, ಭೂಮಿ ಹಸ್ತಾಂತರ ಮಾಡಲಾಗಿದೆ. ಕಾಮಗಾರಿಯ

ಒನ್ ಇ೦ಡಿಯ 12 Jul 2024 1:39 pm

Jupiter Retrograde 2024: ಗುರು ಹಿಮ್ಮೆಟ್ಟುವಿಕೆಯಿಂದ ಈ 3 ರಾಶಿಯವರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ!

ಗ್ರಹಗಳಲ್ಲಿ ಗುರು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಜ್ಯೋತಿಷ್ಯದಲ್ಲಿ ದೇವತೆಯಾದ ಗುರುವನ್ನು ಲಾಭದಾಯಕ ಗ್ರಹವೆಂದು ಪರಿಗಣಿಸಲಾಗಿದೆ. ಆದ್ದರಿಂದ ಸೌರವ್ಯೂಹದಲ್ಲಿ ಗುರು ಗ್ರಹದ ಹಿಮ್ಮೆಟ್ಟುವಿಕೆ ಪ್ರಮುಖ ಘಟನೆಯಾಗಿದೆ. ಗುರುವನ್ನು ಜ್ಞಾನ, ಕೆಲಸ ಮತ್ತು ಹೆಮ್ಮೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಮೇ 01, 2024 ರಿಂದ ವೃಷಭ ರಾಶಿಯಲ್ಲಿ ಗುರು ಸ್ಥಿತನಾಗಿರುತ್ತದೆ. ನಂತರ ಗುರುಗ್ರಹ ಮಿಥುನ ರಾಶಿಯತ್ತ ಹಿಮ್ಮುಖ ಸಂಚಾರ

ಒನ್ ಇ೦ಡಿಯ 12 Jul 2024 10:31 am