Horoscope Today: ಈ ರಾಶಿಯವರಿಗೆ ಬರೀ ಯಶಸ್ಸು; 12 ರಾಶಿಗಳ ಭವಿಷ್ಯ ಇಲ್ಲಿದೆ ನೋಡಿ
2025 ಮೇ 15ರಂದು 5 ರಾಶಿಗಳಿಗೆ ವಿಶೇಷ ದಿನವಾಗಿದೆ. ಇಂದು ಗ್ರಹಗಳ ಸಂಚಾರ ಕೆಲ ರಾಶಿಗಳಿಗೆ ಅನುಕೂಲಕರವಾಗಿದೆ. ವಿಶೇಷವಾಗಿ ವ್ಯವಹಾರ ಮತ್ತು ಉದ್ಯೋಗಗಳಿಂದ ಹಣ ಮತ್ತು ಆದಾಯದ ವಿಷಯಗಳಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯುತ್ತೀರಿ. ವ್ಯವಹಾರದಲ್ಲಿ ಅಪಾರ ಪ್ರಗತಿಯ ಸಾಧ್ಯತೆಗಳಿವೆ. ಇಂದು ಕಠಿಣ ಪರಿಶ್ರಮದ ಉತ್ತಮ ಫಲವನ್ನು ಪಡೆಯುವಿರಿ. ಅಲ್ಲದೆ ನಿಲ್ಲಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ
Horoscope Today: ಈ ರಾಶಿಯ ಪ್ರೇಮಿಗಳ ನಡುವೆ ಮನಸ್ತಾಪ; ಆರೋಗ್ಯ ಚೆನ್ನಾಗಿರಲು ಹೀಗೆ ಮಾಡಿ
2025 ಮೇ 14ರ ಬುಧವಾರ, ಇಂದು ಹಲವು ರಾಶಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ , ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಜೀವನವು ಇತ್ತೀಚೆಗೆ ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದೆ ಎಂದು ನಿಮಗೆ ಖಚಿತವಿಲ್ಲವೇ? ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ
Horoscope Today: ಈ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಸಂಪತ್ತು ಪ್ರಾಪ್ತಿ!
2025 ಮೇ 13ರ ಮಂಗಳವಾರ, ಇಂದು ಹಲವು ರಾಶಿಗಳಿಗೆ ಆರೋಗ್ಯ ವಹಿಸಿ,ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ , ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ?
ಕರ್ನಾಟಕದ ಈ ವಂದೇ ಭಾರತ್ ರೈಲಿಗೆ 8 ಬೋಗಿ ಸೇರ್ಪಡೆ
ಮಂಗಳೂರು, ಮೇ 12: ಕರ್ನಾಟಕದ ಕರಾವಳಿಗೆ ಆಗಮಿಸುವ ವಂದೇ ಭಾರತ್ ರೈಲಿಗೆ ಇನ್ನೂ 8 ಬೋಗಿಯನ್ನು ಅಳವಡಿಕೆ ಮಾಡಲಾಗುತ್ತದೆ. ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮೇ 22ರಿಂದ 16 ಬೋಗಿಯ ರೈಲಾಗಿ ಸಂಚಾರವನ್ನು ನಡೆಸಲಿದೆ. ಭಾರತದಲ್ಲಿ ಅತಿ ಹೆಚ್ಚು ಪ್ರಯಾಣಿಕರ ಬೇಡಿಕೆ ಇರುವ ವಂದೇ ಭಾರತ್ ರೈಲುಗಳಲ್ಲಿ ಕರ್ನಾಟಕ ಮತ್ತು ಕೇರಳ
Horoscope Today: ಯಾವ ರಾಶಿಯವರು ಎಚ್ಚರದಿಂದಿರಬೇಕು: 12 ರಾಶಿಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ?
2025 ಮೇ 12ರ ಸೋಮವಾರ , ಇಂದು ಹಲವು ರಾಶಿಗಳಿಗೆ ಆರೋಗ್ಯದ ಬಗ್ಗೆ ಕಾಳಜಿ, ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ
Weekly Horoscope 2025: ಈ ವಾರ 12 ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ?
ಮೇ ತಿಂಗಳ ಮೂರನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ. ಈ ವಾರದ ಚಂದ್ರನ ಸಂಚಾರ ಪುಷ್ಯ ನಕ್ಷತ್ರದಿಂದ ಸ್ವಾತಿಯವರೆಗೆ ಇರುತ್ತದೆ. ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ
Horoscope Today: ಈ ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ: ಏನು ಮಾಡ್ಬೇಕು?
2025 ಮೇ 10ರ ಶುಕ್ರವಾರವಾದ ಇಂದು, ಈ ರಾಶಿಯವರಿಗೆ ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯಬಹುದು. ಈ ದಿನ ಈ ರಾಶಿಯವರು ಶನಿ ದೇವನನ್ನು ಪೂಜಿಸುವುದು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ
44, 88, 999 ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಇದಿಯಾ? ಇದನ್ನು ಓದಲೇಬೇಕು
ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ. ಆದರೆ ಕೆಲವರು ಅದೆಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಸಂಪಾದಿಸುವ ಹಣವನ್ನು ಉಳಿಸಲು ಸಾಧ್ಯವಾಗದೇ ಅದೆಷ್ಟೋ ಜನ ಚಿಂತೆಗೀಡಾಗಿರುತ್ತಾರೆ. ಉದ್ಯೋಗ, ಸಾಲದ ಸಮಸ್ಯೆ ಹೀಗೆ ಹಣಕಾಸಿನ ವಿಚಾರದಲ್ಲಿ ನಾನಾ ಸಮಸ್ಯೆಗಳನ್ನು ಜನ ಎದುರಿಸುತ್ತಾರೆ. ಆದರೆ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇರುವಂತೆ ಹಣಕಾಸಿನ ಸಮಸ್ಯೆಗೂ ಸರಳ ಪರಿಹಾರವಿದೆ. ನಾವು
Horoscope Today: ದಿನ ಭವಿಷ್ಯ ಮೇ 4- ಈ ರಾಶಿಗೆ ಸೂರ್ಯದೇವನ ಕೃಪೆಯಿಂದ ಸಾಧ್ಯವಾಗದಿರುವುದು ಯಾವುದೂ ಇಲ್ಲ
ಪ್ರತೀ ದಿನ ಆರಂಭಕ್ಕೂ ಮುನ್ನ 12 ರಾಶಿಗಳ ಭವಿಷ್ಯ ಹೇಗಿರಲಿದೆ ಎಂದು ತಿಳಿಯಲು ಜನ ಬಯಸುತ್ತಾರೆ. ಇಂದು ಮೇ 4 ಭಾನುವಾರ ವಿಶೇಷವಾಗಿದ್ದು ಈ ದಿನ ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ. ಮೇಷ ರಾಶಿ ಇಂದು ನಿಮ್ಮ ಬಾಸ್ ನಿಮಗೆ ಹೊಸ ಜವಾಬ್ದಾರಿಯನ್ನು ನೀಡಬಹುದು. ಅದನ್ನು ನೀವು ಕಠಿಣ ಪರಿಶ್ರಮದಿಂದ ನಿರ್ವಹಿಸುವಿರಿ. ನಿಮ್ಮ
Vyatipat Yoga 2025: ಕೇಂದ್ರ ತ್ರಿಕೋನ ರಾಜಯೋಗ- ಈ ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್
ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸಂಚಾರಕ್ಕೆ ತುಂಬಾ ಮಹತ್ವವಿದೆ. ಗ್ರಹ ಸಂಚಾರ ರಾಜಯೋಗಗಳನ್ನು ಸೃಷ್ಟಿಸುತ್ತದೆ. ಎಲ್ಲಾ ರಾಶಿಗಳ ಜೀವನದ ಮೇಲೆ ನಿರ್ದಿಷ್ಟ ಪರಿಣಾಮ ಬೀರುತ್ತದೆ. ಈ ರಾಜಯೋಗಗಳಲ್ಲಿ ಕೇಂದ್ರ ತ್ರಿಕೋನ ರಾಜಯೋಗ ಶುಕ್ರ ಗ್ರಹದ ಪ್ರಭಾವದಿಂದ ರೂಪುಗೊಂಡ ಶುಭ ರಾಜಯೋಗವಾಗಿದೆ. ಜೂನ್ ತಿಂಗಳಲ್ಲಿ ಶುಕ್ರನು ತನ್ನದೇ ರಾಶಿಯಾದ ವೃಷಭ ರಾಶಿಯಲ್ಲಿ ಸಾಗುತ್ತಿದ್ದಂತೆ ಅದು ಕೇಂದ್ರ ತ್ರಿಕೋನ ರಾಜ ಯೋಗವನ್ನು ಸೃಷ್ಟಿಸುತ್ತದೆ.
Weekly Horoscope 2025: ವಾರ ಭವಿಷ್ಯ: ಮೇ ತಿಂಗಳ ಎರಡನೇ ವಾರ 12 ರಾಶಿಗಳ ಭವಿಷ್ಯ ತಿಳಿಯಿರಿ
ಮೇ ತಿಂಗಳ ಎರಡನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ. ಈ ವಾರದ ಚಂದ್ರನ ಸಂಚಾರ ಪುಷ್ಯ ನಕ್ಷತ್ರದಿಂದ ಸ್ವಾತಿಯವರೆಗೆ ಇರುತ್ತದೆ. ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ
Horoscope Today: ದಿನ ಭವಿಷ್ಯ ಮೇ 3-ಈ ರಾಶಿಗೆ ಶನಿ ದೇವನ ಅನುಗ್ರಹದಿಂದ ಬಯಸಿದ್ದೆಲ್ಲವೂ ಸಿಗುವ ಸುಸಂದರ್ಭ
ಮೇ 3 ಶನಿವಾರ ಶನಿದೇವನಿಗೆ ಅರ್ಪಿತವಾದ ದಿನವಾಗಿದೆ. ಈ ದಿನ ಶನಿ ದೇವನನ್ನು ಪೂಜಿಸುವುದು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಹಾಗಾದರೆ ಈ ದಿನ ಶನಿ ದೇವನ ಆಶೀರ್ವಾದ ಯಾರ ಮೇಲಿದೆ? ಇಂದಿನ ಅದೃಷ್ಟ ರಾಶಿಗಳು ಯಾವುವು? 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ. ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಕೆಲಸ
ಕೊಡಗಿನಲ್ಲಿ ನೋಡಬಹುದಾದ ಪ್ರವಾಸಿ ತಾಣಗಳು ಯಾವುದು? ಎಲ್ಲಿದೆ?
ಮಡಿಕೇರಿ, ಮೇ 02: ಈಗ ಮಳೆ ಸುರಿದ ಕಾರಣ ಕೊಡಗು ತಂಪಾಗಿದೆ ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ತುಂಬಿದೆ. ಹೀಗಾಗಿ ಪ್ರವಾಸಿಗರು ಕೊಡಗಿನತ್ತ ಬರುತ್ತಿದ್ದು, ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರು ಕೊಡಗಿನಲ್ಲಿರುವ ಹತ್ತು ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಕೊಡಗಿಗೆ ಬೆಂಗಳೂರಿನಿಂದ ಬರುವವರು ಮೈಸೂರು ಹುಣಸೂರು ಕುಶಾಲನಗರ ಹಾಗೂ ಹುಣಸೂರು
ಮಕ್ಕಿ ಶಾಸ್ತಾವು ಹಬ್ಬದ ಆಚರಣೆಯ ವೈವಿಧ್ಯತೆ ಹೇಗಿರುತ್ತೆ ಗೊತ್ತಾ?
ಮಡಿಕೇರಿ, ಮೇ 02: ಕೊಡಗಿನಲ್ಲಿ ನಡೆಯುವ ಹಬ್ಬದ ಆಚರಣೆಗಳು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಅದರಲ್ಲೂ ಜಿಲ್ಲೆಯಾದ್ಯಂತ ನೆಲೆಗೊಂಡಿರುವ ವಿವಿಧ ದೇಗುಲಗಳಲ್ಲಿ ನಡೆಯುವ ಹಬ್ಬಗಳು ಕೂಡ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಇಲ್ಲಿರುವ ದೇಗುಲಗಳು ಕೂಡ ತನ್ನದೇ ಆದ ದೈವಶಕ್ತಿಯ ಜೊತೆಗೆ ಆಚರಣೆಯಲ್ಲಿಯೂ ವೈವಿಧ್ಯತೆಯನ್ನು ಹೊಂದಿರುತ್ತವೆ. ಹೀಗಾಗಿ ಎಲ್ಲೆಡೆ ಓಡಾಡಿ ನೋಡಿದರೂ ದೇಗುಲಗಳು ಮತ್ತು ಅಲ್ಲಿನ ಆಚರಣೆಗಳು ಒಂದರಂತೆ ಮತ್ತೊಂದು ಇರದೆ ಭಿನ್ನವಾಗಿರುವುದು
Vyatipat Yoga 2025: ವ್ಯತಿಪತ್ ಯೋಗ- ಈ ರಾಶಿಗೆ ವೃತ್ತಿ ವ್ಯವಹಾರದಲ್ಲಿ ಭಾರೀ ನಷ್ಟ
ಗ್ರಹಗಳು ಒಂದು ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಮೇ 5ರಂದು ಬೆಳಿಗ್ಗೆ 10:12ಕ್ಕೆ ಸೂರ್ಯ ಮತ್ತು ಚಂದ್ರ ಎರಡು ಗ್ರಹಗಳು ಒಟ್ಟಿಗೆ ಸೇರಿ ವ್ಯತಿಪತ್ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯ-ಚಂದ್ರ ವ್ಯತಿಪತ್ ಯೋಗವನ್ನು ಅಷ್ಟು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಈ ಯೋಗ ಅಪಘಾತಗಳು ಮತ್ತು ಅನಗತ್ಯ ತೊಂದರೆಗಳನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ.
Chardham: ಇಂದಿನಿಂದ ಕೇದಾರನಾಥ ಯಾತ್ರೆ ಆರಂಭ: ಹೆಲಿಕಾಪ್ಟರ್ ಸೇವೆ ಶುರು
ಉತ್ತರಖಂಡದ ಚಾರ್ಧಾಮ್ ಯಾತ್ರೆ ಆರಂಭವಾಗಿದೆ. ಅಕ್ಷಯ ತೃತೀಯದಿಂದ ನಾಲ್ಕು ಧಾಮಗಳಲ್ಲಿ ಒಂದಾದ ಕೇದಾರನಾಥ ದೇವಾಲಯವನ್ನು ತೆರೆಯಲಾಗಿದ್ದು ಇಂದಿನಿಂದ (ಮೇ 2)ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂದು ಬೆಳಿಗ್ಗೆ 7 ಗಂಟೆಯಿಂದ ಭಕ್ತರ ದರ್ಶನಕ್ಕಾಗಿ ದೇವಾಲಯ ತೆರೆಯಲಾಗಿದೆ. ಪ್ರತೀ ವರ್ಷ ಚಾರ್ ಧಾಮ್ ಯಾತ್ರೆ ಕೇವಲ ಆರು ತಿಂಗಳು ಮಾತ್ರ ಇರುತ್ತದೆ. ಇನ್ನೂ ಆರು ತಿಂಗಳು ಇಲ್ಲಿ ಹೆಚ್ಚು
Horoscope Today: ದಿನ ಭವಿಷ್ಯ ಮೇ 2- ಈ ರಾಶಿಗೆ ಲಕ್ಷ್ಮೀದೇವಿಯ ಆಶೀರ್ವಾದದಿಂದ ಅಪಾರ ಸಂಪತ್ತು
ಮೇಷ, ಸಿಂಹ, ತುಲಾ ಮತ್ತು ಕುಂಭ ರಾಶಿಯವರಿಗೆ ಮೇ 2 ಶುಕ್ರವಾರ ತುಂಬಾ ವಿಶೇಷವಾಗಿದೆ. ಮೇಷ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿವೆ. ವೃಷಭ ರಾಶಿಯವರಿಗೆ ವ್ಯವಹಾರದಲ್ಲಿ ಹೆಚ್ಚು ಲಾಭ ಸಿಗುವ ಲಕ್ಷಣಗಳು ಇವೆ. ಹೀಗಾಗಿ ಇಂದು 12 ರಾಶಿಗಳ ಜಾತಕ ಹೇಗಿದೆ ಎಂದು ಈಗ ತಿಳಿಯೋಣ. ಮೇಷ ರಾಶಿ ಮೇಷ ರಾಶಿಗೆ ಇಂದು ವಿಶೇಷ
ಪ್ರಯಾಣಿಕರೇ ಗಮನಿಸಿ..: ಮೇ ತಿಂಗಳಲ್ಲಿ ಈ ರೈಲುಗಳ ಸಂಚಾರ ರದ್ದು ಮತ್ತು ಮಾರ್ಗ ಬದಲಾವಣೆ
ಹುಬ್ಬಳ್ಳಿ, ಏಪ್ರಿಲ್ 01: ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂ ಜಂಕ್ಷನ್ನಲ್ಲಿ ಎರಡನೇ ಹಂತದ ಯಾರ್ಡ್ ಮಾರ್ಪಾಡು ಮತ್ತು ಆಧುನೀಕರಣ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗೂ ಕೆಲವು ರೈಲುಗಳನ್ನು ಮಾರ್ಗ ಮಧ್ಯದಲ್ಲಿ
Guru Gochar 2025: ಗುರು ಗೋಚರ- 12 ರಾಶಿಗಳ ಮೇಲೆ ಇದರ ಪರಿಣಾಮ ತಿಳಿಯಿರಿ
ಗುರುವನ್ನು ದೇವತೆಗಳ ಗುರು ಮತ್ತು ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಅದರ 5, 7 ಮತ್ತು 9ನೇ ಸ್ಥಾನದ ದೃಷ್ಟಿ ಅಮೃತದಂತಹ ಫಲಿತಾಂಶಗಳನ್ನು ನೀಡುತ್ತದೆ. 2025ರಲ್ಲಿ ಗುರು ಮೇ 14ರಂದು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸುತ್ತದೆ. ಅಕ್ಟೋಬರ್ 19 ರಂದು ಕರ್ಕ ರಾಶಿಗೆ ಚಲಿಸುತ್ತದೆ. ಜೊತೆಗೆ ಡಿಸೆಂಬರ್ 4ರಂದು ಹಿಮ್ಮುಖವಾದ ನಂತರ ಮತ್ತೆ ಮಿಥುನ ರಾಶಿಗೆ
Trigrahi Yoga 2025: ಮೀನ ರಾಶಿಯಲ್ಲಿ ತ್ರಿಗ್ರಹಿ ಯೋಗ 2025: ಮೇ 8ರಂದು ಈ ರಾಶಿಯವರು ಜಾಗೃತ
ಈ ವರ್ಷ ಮೀನ ರಾಶಿಯಲ್ಲಿ ಗ್ರಹಗಳ ಚಲನೆ ತುಂಬಾ ಇರುತ್ತದೆ. ಪ್ರಸ್ತುತ ಶುಕ್ರ, ಶನಿ, ರಾಹು ಮತ್ತು ಬುಧ ಗ್ರಹಗಳು ಮೀನ ರಾಶಿಯಲ್ಲಿವೆ. ಇವು ಮೀನ ರಾಶಿಯಲ್ಲಿ ಚತುರ್ಗ್ರಹಿ ಯೋಗವನ್ನು ಸೃಷ್ಟಿಸುತ್ತವೆ. ಅಲ್ಲದೆ ಮೇ 8ರಂದು ಮೀನ ರಾಶಿಯಲ್ಲಿ ಅನೇಕ ಗ್ರಹಗಳು ಒಟ್ಟಿಗೆ ಆಗಮನವಾಗುವುದರಿಂದ ವಿಶೇಷ ಪರಿಣಾಮ ಬೀರಲಿದೆ. ಹಾಗಾದರೆ 2025ರ ಮೇ 8ರಂದು ಎಷ್ಟು ಗ್ರಹಗಳು
Horoscope Today: ದಿನ ಭವಿಷ್ಯ ಮೇ 1- ಈ ರಾಶಿಗೆ ಗುರುರಾಯರ ದೆಸೆಯಿಂದ ಸಕಲ ಸಂಪತ್ತು ಪ್ರಾಪ್ತಿ
ಮೇ 1 ಜ್ಯೋತಿಷ್ಯ ಶಾಸ್ತ್ರದಲ್ಲಿ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ಅನೇಕ ರಾಶಿಗಳ ಜೀವನ ಅದ್ಭುತವಾಗಿ ಆರಂಭವಾಗಿಲಿದೆ. ಮೇ ತಿಂಗಳ ಪ್ರಾರಂಭದ ದಿನ ಹೇಗಿರಲಿದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಾದರೆ ಇಂದು ಮೇ 1ರಂದು 12 ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಮೇಷ ರಾಶಿ ಮೇಷ ರಾಶಿ ಮೇ ತಿಂಗಳ ಮೊದಲ
ಭಕ್ತರ ಬೇಡಿಕೆಗಳನ್ನು ಕ್ಷಣದಲ್ಲೇ ಈಡೇರಿಸುವ ಬಲಮುರಿ ಗಣಪತಿ ದೇವಸ್ಥಾನ ಎಲ್ಲಿದೆ?
ಹುಬ್ಬಳ್ಳಿ, ಏಪ್ರಿಲ್ 30: ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಗಾಂಧಿನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳ ಬಲಮುರಿ ಶ್ರೀಗಣಪತಿ ಹಾಗೂ ಶ್ರೀವೀರಭದ್ರೇಶ್ವರ ದೇವಸ್ಥಾನಗಳು ಭಕ್ತರ ಆರಾಧ್ಯ ಕೇಂದ್ರ ಆಗಿವೆ. ಒಂದೇ ಆವರಣದಲ್ಲಿ ಈ ದೇವಸ್ಥಾನಗಳಿದ್ದು ಬೇಡಿದವರಿಗೆ ಬೇಡಿದನ್ನು ಕೊಡುವ ದೈವಿ ಪುರುಷರಾಗಿದ್ದರೆ. ಇಂದು ಈ ದೇವಸ್ಥಾನ ಸಕಲ ಭಕ್ತರ ಆರಾಧ್ಯ ಕೇಂದ್ರ ಆಗಿದೆ. ಆರಂಭದಲ್ಲಿ ಗಾಂಧಿನಗರದಲ್ಲಿ ಖಾಲಿ
Horoscope Today: ದಿನ ಭವಿಷ್ಯ ಏಪ್ರಿಲ್ 30- ಅಕ್ಷಯ ತೃತೀಯದಂದು ಈ ರಾಶಿ ಮುಟ್ಟಿದ್ದೆಲ್ಲಾ ಚಿನ್ನ
ಏಪ್ರಿಲ್ 30 ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಈ ದಿನ ಹಲವಾರು ಯೋಗಗಳು ರೂಪಗೊಳ್ಳಲಿದ್ದು ಕೆಲ ರಾಶಿಯವರಿಗೆ ಶುಭ ಫಲ ನೀಡಲಿವೆ. ಹಾಗಾದರೆ ಬುಧವಾರ 12 ರಾಶಿಯವರ ಭವಿಷ್ಯ ಹೇಗಿದೆ ಯಾರಿಗೆ ಚಿನ್ನ? ಯಾರಿಗೆ ಬೆಳ್ಳಿ ಎಲ್ಲವನ್ನೂ ತಿಳಿಯೋಣ. ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಒಳ್ಳೆಯ ದಿನ. ವ್ಯವಹಾರದಲ್ಲಿ ಲಾಭದ ಸಾಧ್ಯತೆ ಇರುತ್ತದೆ. ನಿಮ್ಮ ಹೆಂಡತಿ ಮತ್ತು
Akshaya Tritiya 2025: ರಾಶಿ ಪ್ರಕಾರ ಅಕ್ಷಯ ತೃತೀಯದಂದು ಈ ವಸ್ತು ಖರೀದಿಸಿದರೆ ಅದೃಷ್ಟ
ಅಕ್ಷಯ ತೃತೀಯ ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ. ಈ ದಿನ ನೀವು ಏನೇ ಖರೀದಿಸಿದರೂ ಅದರ ಮೌಲ್ಯ ಹೆಚ್ಚಾಗುತ್ತದೆ. ಅನೇಕ ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದು ಎಂದು ಭಾವಿಸುತ್ತಾರೆ ಮತ್ತು ಅದನ್ನು ಖರೀದಿಸುತ್ತಾರೆ. ಅಲ್ಲದೆ ಈ ದಿನದಂದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಎಲ್ಲಾ ಆಸೆಗಳು
Sukraditya Yoga 2025: ಸುಕ್ರಾದಿತ್ಯ ಯೋಗ- ಈ ರಾಶಿಗೆ ಡಬಲ್ ಜಾಕ್ಪಾಟ್
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಪರಿಣಾಮವಾಗಿ ಶುಭ ರಾಜಯೋಗಗಳು ರೂಪುಗೊಳ್ಳುತ್ತವೆ. ಜೂನ್ 2025ರಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಸಂಪತ್ತಿನ ಅಧಿಪತಿ ಶುಕ್ರ ಸೇರಿ ಸುಕ್ರಾದಿತ್ಯ ರಾಜಯೋಗ ರೂಪಗೊಳ್ಳಲಿದೆ. ಕೆಲವು ರಾಶಿಗಳಿಗೆ ಇದು ಉತ್ತಮ ಸಮಯವಾಗಲಿದೆ. ಅವರು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಸುಕ್ರಾದಿತ್ಯ ರಾಜಯೋಗ ಸೂರ್ಯ ಮತ್ತು ಶುಕ್ರರ
Horoscope Today: ದಿನ ಭವಿಷ್ಯ ಏಪ್ರಿಲ್ 29- ಈ ರಾಶಿಗೆ ಆಂಜನೇಯನ ಕೃಪೆಯಿಂದ ಅನಿರೀಕ್ಷಿತ ಧನಲಾಭ
ಪ್ರತಿ ದಿನ ಆರಂಭಿಸುವ ಮುನ್ನ ಈ ದಿನ ಹೇಗಿರಲಿದೆ ಎಂದು ತಿಳಿಯಲು ಪ್ರತಿಯೊಬ್ಬರು ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಮೂಲಕ ಏಪ್ರಿಲ್ 29 ಹೇಗಿದೆ ಎಂದು ತಿಳಿಯಬಹುದು. ಹಾಗಾದರೆ ಇಂದು 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ. ಮೇಷ ರಾಶಿ ಮೇಷ ರಾಶಿಯವರಿಗೆ ವ್ಯಾಪಾರದ ದೃಷ್ಟಿಯಿಂದ ಉತ್ತಮ ದಿನವಾಗಿದೆ. ಯಾವುದೇ ಅಪರಿಚಿತರನ್ನು ನಂಬಬೇಡಿ. ಇಲ್ಲದಿದ್ದರೆ ನೀವು
Navpancham Yoga 2025: ನವಪಂಚಮ ಯೋಗ- ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್
ಪ್ರತಿಯೊಂದು ಗ್ರಹ ನಿರ್ದಿಷ್ಟ ಸಮಯದಲ್ಲಿ ರಾಶಿಗಳನ್ನು ಬದಲಾಯಿಸುತ್ತವೆ. ಹೀಗೆ ಗ್ರಹಗಳು ರಾಶಿಯನ್ನು ಬದಲಾಯಿಸಿದಾಗ ಶುಭ ಯೋಗಗಳು ಮತ್ತು ರಾಜಯೋಗಗಳನ್ನು ಸೃಷ್ಟಿಸುತ್ತವೆ. ಇದು ಮಾನವ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ರಾಹು ಮೇ 18ರಂದು ಮೀನ ರಾಶಿಯಿಂದ ಕುಂಭ ರಾಶಿಗೆ ಸ್ಥಳಾಂತರಗೊಳ್ಳಲಿದೆ. ರಾಹು ಕುಂಭ ರಾಶಿಗೆ ಪ್ರವೇಶಿಸಿದ ನಂತರ ಗುರು ಮಿಥುನ ರಾಶಿಗೆ ಪ್ರವೇಶಿಸುತ್ತದೆ. ಹೀಗಾಗಿ ರಾಹು
ಬೇಸಿಗೆ ರಜೆ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ: ಇಲ್ಲಿದೆ ಸಂಪೂರ್ಣ ಮಾಹಿತಿ
ಹುಬ್ಬಳ್ಳಿ, ಏಪ್ರಿಲ್ 28: ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಈ ಕೆಳಗಿನ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಅದರಂತೆ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಬೆಳಗಾವಿ ನಡುವೆ ಎರಡು ಟ್ರಿಪ್ಗಳು, ಯಶವಂತಪುರ-ವಿಜಯಪುರ ಮತ್ತು ಎಸ್ಎಂವಿಟಿ ಬೆಂಗಳೂರು-ಮಧುರೈ ನಡುವೆ ತಲಾ ಒಂದು ಟ್ರಿಪ್ ಸೇರಿವೆ. ಈ ವಿಶೇಷ ರೈಲುಗಳ
May 2025 Horoscope: ಮೇ 2025ರ ಮಾಸ ಭವಿಷ್ಯ- ಈ ರಾಶಿ ಮುಟ್ಟಿದ್ದೆಲ್ಲವೂ ಚಿನ್ನ
2025 ಮೇ ತಿಂಗಳು ಅನೇಕ ರಾಶಿಗಳು ತಮ್ಮ ಸ್ಥಾನಗಳನ್ನು ಬದಲಾಯಿಸಲಿವೆ. 14.04.2025ರಂದು ಗುರು ವೃಷಭದಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದೆ. ಜೊತೆಗೆ ಸೂರ್ಯ ಕೂಡ ವೃಷಭ ರಾಶಿಯಲ್ಲಿ ಸಂಚಾರ ಮಾಡಲಿದೆ. ಅಲ್ಲದೆ 20.05.2025ರಂದು ರಾಹುಕೇತುಗಳು ಕುಂಭ ಸಿಂಹರಾಶಿಯಲ್ಲಿ ಸಂಚರಿಸಲಿವೆ. ಮೇ ತಿಂಗಳಲ್ಲಿ 01.05.2025ರಂದು ಕಾರ್ಮಿಕರ ದಿನಾಚರಣೆ ಹಾಗೂ 12.05.2025 ಬುದ್ಧ ಪೂರ್ಣಿಮಾ ಇದೆ. 01.05.2025 ರಿಂದ 31.05.2025ರವರೆಗೆ
Horoscope Today: ದಿನ ಭವಿಷ್ಯ ಏಪ್ರಿಲ್ 28- ಈ ರಾಶಿಯ ಮೇಲೆ ಪರಮ ಶಿವನ ಕೆಟ್ಟ ದೃಷ್ಟಿ
ಏಪ್ರಿಲ್ 28 ಸೋಮವಾರ ತುಂಬಾ ಅದ್ಭುತವಾದ ದಿನವಾಗಿದೆ. ಈ ದಿನ ಶಿವನನ್ನು ಪೂಜಿಸಲಾಗುವುದು. ಈ ದಿನ ಗ್ರಹಗಳ ಸ್ಥಾನ ಅನೇಕ ರಾಶಿಗಳಿಗೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಉಂಟು ಮಾಡಲಿವೆ. ಹಾಗಾದರೆ ಇಂದು 12 ರಾಶಿಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಹೇಗಿದೆ ಎಂದು ಈಗ ತಿಳಿಯೋಣ. ಮೇಷ ರಾಶಿ ಇಂದು ನಿಮಗೆ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಒಳ್ಳೆಯ
Horoscope Today: ದಿನ ಭವಿಷ್ಯ ಏಪ್ರಿಲ್ 27- ಈ ರಾಶಿಗೆ ಇಲ್ಲ ಸೂರ್ಯ ದೇವನ ಆಶೀರ್ವಾದ, ಇಡೀ ದಿನ ಬರೀ ಕಷ್ಟ
ಏಪ್ರಿಲ್ 27 ಭಾನುವಾರ ಮೇಷ ರಾಶಿಯವರಿಗೆ ಹೊಸ ಆದಾಯದ ಮೂಲಗಳು ಸಿಗುತ್ತವೆ, ಮಿಥುನ ರಾಶಿಯವರ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಮೇಷ, ಸಿಂಹ, ತುಲಾ ಮತ್ತು ಕುಂಭ ರಾಶಿಯವರಿಗೆ ಇಂದಿನ ಜಾತಕ ವಿಶೇಷವಾಗಿರಲಿದೆ. ಹಾಗಾದರೆ ಇಂದು 12 ರಾಶಿಗಳ ಭವಿಷ್ಯ ಹೇಗಿದೆ ಎಂದು ವಿವರವಾಗಿ ತಿಳಿಯೋಣ. ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಮಂಗಳಕರ ದಿನವಾಗಿದೆ. ನೀವು ದೀರ್ಘಕಾಲದವರೆಗೆ
ಪ್ರವಾಸಿತಾಣಗಳು ‘ಪ್ರವಾಸಿಗರ ಸ್ವರ್ಗ’ವಾಗಲು ನಾವೇನು ಮಾಡಬೇಕು?
ಮೈಸೂರು, ಏಪ್ರಿಲ್ 26: ಬೇಸಿಗೆ ರಜೆಯಲ್ಲಿ ಮನೆಮಂದಿ ಮಕ್ಕಳ ಜೊತೆಗೆ ಪ್ರವಾಸಿ ತಾಣಗಳಿಗೆ ಟ್ರಿಪ್ ಹೋಗುವುದು ಹಿಂದಿನಿಂದಲೂ ನಡೆದು ಬಂದಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಇದು ಹೆಚ್ಚಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾ ಜನಪ್ರಿಯವಾದ ನಂತರವಂತು ಹೊಸ, ಹೊಸ ತಾಣಗಳನ್ನು ಪರಿಚಯಿಸುತ್ತಿರುವ ಕಾರಣದಿಂದಾಗಿ ಅವುಗಳನ್ನೊಮ್ಮೆ ನೋಡಿ ಬರೋಣವೆಂದು ಹೊರಡುವವರಿಗೇನು ಕೊರತೆಯಿಲ್ಲ. ಹೀಗಾಗಿಯೇ ಜನರೇ ಬಾರದ ಕುಗ್ರಾಮಗಳಲ್ಲೂ ಜನ ಕಾಣುವಂತಾಗಿದೆ. ಬಹಳಷ್ಟು
Akshaya Yoga 2025: ಅಕ್ಷಯ ತೃತೀಯದಂದು ಅಪರೂಪದ ಅಕ್ಷಯ ಯೋಗ- ಈ ರಾಶಿಗೆ ಅದ್ಭುತ ಸಮಯ
ಅಕ್ಷಯ ತೃತೀಯದಂದು 24 ವರ್ಷಗಳ ನಂತರ ಅಪರೂಪದ ಅಕ್ಷಯ ಯೋಗ ರೂಪುಗೊಳ್ಳಲಿದೆ. ಏಪ್ರಿಲ್ 30ರಂದು ಸಂಭವಿಸುವ ಇದು ಬಹಳ ಶುಭ ಯೋಗವಾಗಿದ್ದು, ಮೇಷ ರಾಶಿ ಸೇರಿದಂತೆ 4 ರಾಶಿಗಳಿಗೆ ಶಾಶ್ವತ ಪ್ರಯೋಜನಗಳನ್ನು ತರುತ್ತದೆ. ಹಾಗಾದರೆ ಲಕ್ಷ್ಮಿ ದೇವತೆ ಮತ್ತು ವಿಷ್ಣುವಿನ ಅನುಗ್ರಹದಿಂದ ಯಾವ ರಾಶಿಗಳು ಶಾಶ್ವತ ಫಲಗಳನ್ನು ಪಡೆಯುತ್ತವೆ ಎಂಬುದನ್ನು ವಿವರವಾಗಿ ತಿಳಿಯೋಣ. ಚಂದ್ರ ಮತ್ತು ಗುರು
Mars Transit 2025: ಮಂಗಳ ನಕ್ಷತ್ರ ಸಂಚಾರ- ಈ ರಾಶಿಗೆ ರಾಜಯೋಗ
ಮೇ 12ರಂದು ಬೆಳಿಗ್ಗೆ 8:55ಕ್ಕೆ ಗ್ರಹಗಳ ಅಧಿಪತಿ ಮಂಗಳ ಗ್ರಹ ಕರ್ಕ ರಾಶಿಯಲ್ಲಿದ್ದಾಗ ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸುತ್ತದೆ. ಈ ಸಂಚಾರ ಕೆಲವು ರಾಶಿಗಳ ದಿಕ್ಕನ್ನೇ ಬದಲಾಯಿಸಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಶಕ್ತಿ, ಧೈರ್ಯ ಮತ್ತು ಕ್ರಿಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕರ್ಕಾಟಕ ರಾಶಿಯಲ್ಲಿ ಮಂಗಳ ಗ್ರಹ ದುರ್ಬಲಗೊಂಡಿರುವುದರಿಂದ ಅದು ಸ್ವಲ್ಪ ಭಾವನಾತ್ಮಕ ಮತ್ತು ಮೃದುವಾಗಿರುತ್ತದೆ. ಆದರೆ ಆಶ್ಲೇಷ
Horoscope Today: ದಿನ ಭವಿಷ್ಯ ಏಪ್ರಿಲ್ 26- ಈ ರಾಶಿಗೆ ಶನಿದೇವನ ಕೃಪೆಯಿಂದ ಸಕಲ ಸಂಕಷ್ಟಗಳಿಂದ ಮುಕ್ತಿ
ಏಪ್ರಿಲ್ 26 ಶನಿವಾರ ಶನಿ ಗ್ರಹದ ಪ್ರಭಾವದಲ್ಲಿರುತ್ತದೆ. ಇಂದು ಚೈತ್ರ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಾಗಿದ್ದು ಶಿವನಿಗೆ ಅರ್ಪಿತವಾದ ಮಾಸಿಕ ಶಿವರಾತ್ರಿ ಇದೆ. ಚಂದ್ರನು ಮೀನ ರಾಶಿಯಲ್ಲಿ ಸಾಗುತ್ತಾನೆ. ಚಂದ್ರನಿಂದ ಮೂರನೇ ಮನೆಯಲ್ಲಿ ಕುಳಿತಿರುವ ಗುರುವು ವಸುಮತಿ ಯೋಗವನ್ನು ಸೃಷ್ಟಿಸುತ್ತಾನೆ. ಇದಲ್ಲದೆ ರೇವತಿ ನಕ್ಷತ್ರ ಮತ್ತು ಉತ್ತರಭದ್ರಪದ ನಕ್ಷತ್ರದ ಶುಭ ಸಂಯೋಜನೆಯೂ ರೂಪುಗೊಳ್ಳುತ್ತಿದೆ. ಹಾಗಾದರೆ ಇಂದು
Weekly Horoscope 2025: ವಾರ ಭವಿಷ್ಯ: ಈ ರಾಶಿಗೆ ಅಕ್ಷಯ ತೃತೀಯಕ್ಕೆ ಭರ್ಜರಿ ಧನಲಾಭ
ಸಾಮಾನ್ಯವಾಗಿ ಯಾವುದೇ ಕೆಲಸ ಆರಂಭಿಸುವ ಮುನ್ನ ಈ ದಿನ ಹೇಗಿದೆ, ಈ ವಾರ ತಿಂಗಳು ಹೇಗಿದೆ ಎಂದು ನೋಡುವುದನ್ನು ಜನ ರೂಢಿಸಿಕೊಂಡಿರುತ್ತಾರೆ. ಮುಂಬರುವ ವಾರ ಮೇ ತಿಂಗಳು ಆರಂಭವಾಗಲಿದೆ. ಈ ತಿಂಗಳಲ್ಲಿ ಹಣಕಾಸಿನ ಜೀವನ, ವೃತ್ತಿ, ಪ್ರೇಮ, ಕೌಟುಂಬಿಕ, ವ್ಯವಹಾರ, ಆರೋಗ್ಯ ಹೇಗಿದೆ ಎಂದು ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಹಾಗಾದರೆ ಅಂದರೆ 27.04.25 ರಿಂದ 04.05.25
Panchgrahi Yoga 2025: ಪಂಚಗ್ರಹಿ ಯೋಗ- ಈ ರಾಶಿಯವರು ಮಾಡಿದ ಎಲ್ಲಾ ಕೆಲಸದಲ್ಲೂ ಯಶಸ್ಸು
ವ್ಯಕ್ತಿಯ ಜೀವನದಲ್ಲಿ ಸಂಭವಿಸುವ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವನ್ನು ಅವಲಂಬಿಸಿ ಊಹಿಸಲಾಗುತ್ತದೆ. ಗ್ರಹಗಳ ಸ್ಥಾನಗಳು ಪ್ರತಿ ವರ್ಷ, ಪ್ರತಿ ತಿಂಗಳು, ಪ್ರತಿ ವಾರ ಮತ್ತು ಪ್ರತಿದಿನ ಬದಲಾಗುವುದರಿಂದ ಪ್ರತಿ ದಿನವೂ ಪ್ರತಿಯೊಬ್ಬರಿಗೂ ವಿಭಿನ್ನ ಫಲ ನೀಡುತ್ತವೆ. ಗ್ರಹಗಳ ಸ್ಥಾನಗಳು ಬದಲಾಗುವುದಲ್ಲದೆ ಯೋಗಗಳು ಕಾಲಕಾಲಕ್ಕೆ ರೂಪುಗೊಳ್ಳುತ್ತವೆ. ಇವು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತವೆ.
Amarnath Yatra 2025: ಜುಲೈ 3ರಿಂದ ಅಮರನಾಥ ಯಾತ್ರೆ ಪ್ರಾರಂಭ- ನೋಂದಣಿ ವಿಧಾನ ತುಂಬಾ ಸುಲಭ
ಜಮ್ಮು ಮತ್ತು ಕಾಶ್ಮೀರದ ಪವಿತ್ರ ಹಿಂದೂ ತೀರ್ಥಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆ ಜುಲೈ 3ರಿಂದ ಆರಂಭವಾಗಲಿದೆ. ಅಮರನಾಥ ಗುಹೆಯನ್ನು ವೀಕ್ಷಿಸಲು ಪ್ರತಿವರ್ಷ ಕಠಿಣ ಚಾರಣದ ಮೂಲಕ ಸಾವಿರಾರು ಭಕ್ತರು ತೆರಳುತ್ತಾರೆ. ಈ ಯಾತ್ರೆ ಜುಲೈ 3ರಿಂದ ಪ್ರಾರಂಭವಾಗಿ ಆಗಸ್ಟ್ 9ರಂದು ಕೊನೆಗೊಳ್ಳುತ್ತದೆ. ಹೀಗಾಗಿ ಇದಕ್ಕಾಗಿ ಈಗಾಗಲೇ ನೊಂದಣಿ ಪ್ರಕ್ರಿಯೆ ಕೂಡ ಶುರುವಾಗಿದೆ. ಅಮರನಾಥದಲ್ಲಿ ನೈಸರ್ಗಿಕ ಮಂಜುಗಡ್ಡೆಯ ಬೃಹತ್