Horoscope Today: ದಿನ ಭವಿಷ್ಯ ಫೆಬ್ರವರಿ 20- ಈ ರಾಶಿಯವರ ಮೇಲೆ ಗುರುರಾಯರ ಆಶೀರ್ವಾದ, ಆರ್ಥಿಕ ಯಶಸ್ಸು
ಫೆಬ್ರವರಿ 20 ಗುರುವಾರ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಸಪ್ತಮಿ ತಿಥಿ. ರಾಹುಕಾಲದ ಸಮಯ ಮಧ್ಯಾಹ್ನ 1:50 ರಿಂದ 3:15 ರವರೆಗೆ ಇರುತ್ತದೆ. ಇಂದು ಚಂದ್ರನು ವೃಶ್ಚಿಕ ರಾಶಿಯಲ್ಲಿ ಸಾಗುತ್ತಾನೆ. ಕೆಲವು ರಾಶಿಗಳಿಗೆ ಫೆಬ್ರವರಿ 20 ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಅದೃಷ್ಟ ಕೆಲ ರಾಶಿಯವರ ಕಡೆಗೆ ಇದೆ. ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಆರ್ಥಿಕ
ಕುಶಾಲನಗರ ಹೆಸರು ಬಂದಿದ್ದೇಗೆ? ಇಲ್ಲಿರುವ ಪ್ರವಾಸಿ ತಾಣಗಳು ಯಾವುವು?
ಮಡಿಕೇರಿ, ಫೆಬ್ರವರಿ 19: ಇತಿಹಾಸದ ಗರ್ಭದಲ್ಲಿ ಹುದುಗಿಹೋದ ಹತ್ತಾರು ವಿಚಾರಗಳನ್ನು ತಿರುವಿ ನೋಡಿದಾಗ ಇಂದಿನ ಬದಲಾವಣೆಯ ಜಗತ್ತಿನಲ್ಲಿ ರೋಮಾಂಚನಕಾರಿ ವಿಚಾರಗಳು ಬೆಳಕಿಗೆ ಬರುತ್ತವೆ. ಇವತ್ತಿನ ಬದುಕಿನ ಜಂಜಾಟದಲ್ಲಿ ಇತಿಹಾಸ ಪುಟಗಳನ್ನು ತಿರುವಿ ನೋಡುವ ಸಮಯವಾದರೂ ಎಲ್ಲಿದೆ? ಆದರೂ ಪ್ರತಿಯೊಂದು ಊರು, ಪಟ್ಟಣಗಳ ಹಿಂದೆ ಅದರದ್ದೇ ಆದ ಇತಿಹಾಸವಂತು ಇದ್ದೇ ಇರುತ್ತದೆ. ಇಂತಹ ಪಟ್ಟಣಗಳ ಸಾಲಿಗೆ ಕೊಡಗಿನ ಹೆಬ್ಬಾಗಿಲೆಂದೇ
Lunar Eclipse 2025: ಸೂರ್ಯ ಸಂಚಾರದಿಂದ ಈ ರಾಶಿಗಳ ಧನ-ಸಂಪತ್ತು ವೃದ್ಧಿ
ಗ್ರಹಗಳು ಕಾಲ ಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳು ರಾಶಿಗಳೊಂದಿಗೆ ವಿಶೇಷ ಸಂಬಂಧವನ್ನು ಹೊಂದಿವೆ. ಯಾವುದೇ ರೀತಿಯ ಗ್ರಹಗಳ ಸ್ಥಾನ ಬದಲಾವಣೆಯು 12 ರಾಶಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರಲಿವೆ. ಈ ಬಾರಿ ಹೋಳಿ ಹಬ್ಬದ ದಿನದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಮಾರ್ಚ್ 14ರಂದು ಚಂದ್ರಗ್ರಹಣ ಸಂಭವಿಸಲಿದ್ದು ಆ ದಿನ
Lakshmi Narayana Yoga 2025: ಬುಧ ಶುಕ್ರ ಸಂಯೋಗ- 7 ದಿನಗಳ ನಂತರ 3 ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯುತ್ತೆ
ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದರಿಂದ ಎಲ್ಲಾ ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳು ಉಂಟಾಗುತ್ತವೆ. ಫೆಬ್ರವರಿ 27ರಂದು ಬುಧ ಗ್ರಹ ಮೀನ ರಾಶಿಯಲ್ಲಿ ಸಾಗುತ್ತದೆ. ಶುಕ್ರ ಗ್ರಹ ಈಗಾಗಲೇ ಈ ರಾಶಿಯಲ್ಲಿ ಇದೆ. ಇದರಿಂದಾಗಿ ಎರಡೂ ಗ್ರಹಗಳ ಸಂಯೋಗವಾಗಲಿದೆ. ಈ ಗ್ರಹಗಳ ಸಂಯೋಗದಿಂದಾಗಿ ಲಕ್ಷ್ಮಿ ನಾರಾಯಣ ರಾಜ್ಯಯೋಗ ರೂಪುಗೊಳ್ಳುತ್ತದೆ. ಹಾಗಾದರೆ ಈ ಯೋಗ
Horoscope Today: ದಿನ ಭವಿಷ್ಯ ಫೆಬ್ರವರಿ 19- ಈ ರಾಶಿಯವರು ಸ್ವಲ್ಪ ಹುಷಾರು
ಕೆಲವು ರಾಶಿಗಳಿಗೆ ಫೆಬ್ರವರಿ 19 ತುಂಬಾ ಮಂಗಳಕರವಾಗಿದೆ. ಈ ದಿನ ಅದೃಷ್ಟ ನಿಮ್ಮ ಕಡೆ ಇದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಉದ್ಯೋಗ, ವ್ಯವಹಾರ ಮತ್ತು ಕುಟುಂಬ ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳ ಸೂಚನೆಗಳಿವೆ. ಈ ದಿನ ಆರ್ಥಿಕವಾಗಿಯೂ ಪ್ರಯೋಜನಕಾರಿಯಾಗಲಿದೆ. ಕೆಲವರಿಗೆ ಹೊಸ ಕೆಲಸ ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ. ಕುಟುಂಬದ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಹಾಗಾದರೆ
Sun Transit 2025: ರಾಹು ನಕ್ಷತ್ರದಲ್ಲಿ ಸೂರ್ಯ ಸಂಚಾರ- ಈ ರಾಶಿಯವರ ಕಾಸು ಮಂಜಿನಂತೆ ಕರಗುತ್ತೆ
ಗ್ರಹಗಳ ಅಧಿಪತಿಯಾದ ಸೂರ್ಯನು ಪ್ರಸ್ತುತ ಧನಿಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಫೆಬ್ರವರಿ 19ರಂದು ಮಧ್ಯಾಹ್ನ 12:34ಕ್ಕೆ ಸೂರ್ಯನು ಶತಭಿಷ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಈ ನಕ್ಷತ್ರದ ಅಧಿಪತಿ ರಾಹು ಗ್ರಹವಾಗಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ನಕ್ಷತ್ರದಲ್ಲಿ ಸೂರ್ಯನ ಸಂಚಾರ ಶುಭವಲ್ಲ ಎಂದು ಪರಿಗಣಿಸಲಾಗಿದೆ. ಏಕೆಂದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಈ ಎರಡೂ ಗ್ರಹಗಳು ಪರಸ್ಪರ ಪರಮ ಶತ್ರುಗಳೆಂದು ಹೇಳಲಾಗುತ್ತದೆ. ಹೀಗಾಗಿ ಶತಭಿಷ ನಕ್ಷತ್ರದಲ್ಲಿ
Horoscope Today: ದಿನ ಭವಿಷ್ಯ ಫೆಬ್ರವರಿ 18- ಈ ರಾಶಿಯ ಸಮಸ್ಯೆಗೆಲ್ಲವೂ ಮಂಜಿನಂತೆ ಕರಗಲಿವೆ
ಫೆಬ್ರವರಿ 18 ಮಾಘ ಮಾಸದ ಕೃಷ್ಣ ಪಕ್ಷದ ಮಂಗಳವಾರ. ಈ ದಿನ ಶುಭ ಯೋಗ ಸೃಷ್ಟಿಯಾಗಲಿದೆ. ಇಂದು ಶಿವರಾಜ ಮಹಾರಾಜ ಜಯಂತಿ ಕೂಡ ಇದೆ. ಇದು ಹನುಮಂತನಿಗೆ ಸಮರ್ಪಿತವಾದ ದಿನ. ಭಕ್ತಿಯಿಂದ ಈ ದಿನ ಹನುಮಂತನನ್ನು ಪೂಜಿಸಿದರೆ ಇಷ್ಟಾರ್ಥಗಳೆಲ್ಲವೂ ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಅಂದಹಾಗೆ ಈ ದಿನ ಕೆಲ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಹಾಗಾದರೆ
‘ಉತ್ತನಹಳ್ಳಿ ಮಾರಮ್ಮ’ ಅವತರಿಸಿದ್ದು ಹೇಗೆ? ಇಲ್ಲಿದೆ ಹತ್ತು ಹಲವು ವಿಶೇಷತೆ!
ಮೈಸೂರು, ಫೆಬ್ರವರಿ 17: ಮೈಸೂರು ಎಂದಾಕ್ಷಣ ನಮ್ಮ ಕಣ್ಮುಂದೆ ಹಾದು ಬರುವುದು ಚಾಮುಂಡಿಬೆಟ್ಟ ಮತ್ತು ಅದರ ಮೇಲಿನ ತಾಯಿ ಚಾಮುಂಡೇಶ್ವರಿಯ ದೇಗುಲ. ಚಾಮುಂಡಿಬೆಟ್ಟವು ಚಾಮುಂಡೇಶ್ವರಿಯ ನೆಲೆಯಾಗಿದ್ದು, ಚಾಮುಂಡೇಶ್ವರಿ ಬೆಟ್ಟಕ್ಕೆ ಅನತಿ ದೂರದಲ್ಲಿ ಪುಟ್ಟದೊಂದು ಗುಡ್ಡವಿದ್ದು ಅಲ್ಲಿ ಚಾಮುಂಡೇಶ್ವರಿಯ ಸಹೋದರಿ ಜ್ವಾಲಾಮುಖಿ ತ್ರಿಪುರ ಸುಂದರಿ ನೆಲೆಸಿದ್ದಾಳೆ. ಈಕೆ ಚಾಮುಂಡೇಶ್ವರಿಯಷ್ಟೇ ಕಾರ್ಣಿಕವನ್ನು ಹೊಂದಿದ್ದು, ದುಷ್ಟಸಂಹಾರದ ವೇಳೆ ಚಾಮುಂಡೇಶ್ವರಿಗೆ ಆಸರೆಯಾಗಿ ನಿಂತಿರುವುದು
Zero ಬಜೆಟ್ನಲ್ಲಿ ಒಬ್ಬಂಟಿಯಾಗಿ ಭಾರತ ಸುತ್ತಿದ ಯುವತಿ: ಹೇಗೆ ಸಾಧ್ಯ?
ಈಗಿನ ಯುವ ಜನತೆಗೆ ಪ್ರವಾಸ ಎಂದರೆ ಖಂಡಿತಾ ಇಷ್ಟ ಇದ್ದೇ ಇರುತ್ತದೆ. ಕೆಲವರು ಕೆಲಸದ ಒತ್ತಡದಿಂದ ರಿಲ್ಯಾಕ್ಸ್ಗಾಗಿ ಪ್ರವಾಸದ ಮೊರೆ ಹೋದರೆ ಇನ್ನೂ ಕೆಲವರು ಪ್ರವಾಸವನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ವೀಕೆಂಡ್ ಬಂದರೆ ಸಾಕು ಈ ವಾರಾಂತ್ಯದ ಪಯಣ ಎಲ್ಲಿಗೆ ಎನ್ನುವ ಲೆಕ್ಕಾಚಾರ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ಲಾನ್ ಮಾಡಿದಷ್ಟು ಸುಲಭವಾಗಿ ಪ್ರವಾಸ ಮುಗಿಯುವುದು ತುಂಬಾ ಕಷ್ಟ. ಕೆಲವರ
Travel Guide: ಉಡುಪಿ ಜಿಲ್ಲೆಯಲ್ಲಿರುವ ಟಾಪ್ 7 ಅತ್ಯದ್ಭುತ ಬೀಚ್ಗಳಿವು: ಮಾಹಿತಿ ಇಲ್ಲಿದೆ
Travel Guide: ಫೆಬ್ರವರಿ ಮುಗಿತೆಂದರೆ ಸಾಕು ಬಹುತೇಕ ಮಂದಿ ಕಡಲ ತೀರದ ಕಡೆಗೆ ಪ್ರಯಾಣ ಬೆಳೆಸುವ ಯೋಜನೆಯಲ್ಲಿರುತ್ತಾರೆ. ನೀವು ಒಂದು ವೇಳೆ ಉಡುಪಿಯ ಕಡೆ ಪ್ರಯಾಣ ಬೆಳೆಸಿದ್ರೆ, ಈ ಅತ್ಯದ್ಭುತ ಟಾಪ್ 7 ಬೀಚ್ಗಳಿಗೆ ಭೀಟಿ ನೀಡುವುದನ್ನು ಮರೆಯಬೇಡಿ. ಇಲ್ಲಿಗೆ ಕುಟುಂಬ, ಸ್ನೇಹಿತರು ಜೊತೆಯೂ ಭೇಟಿ ನೀಡಿ ಸಮಯ ಕಳೆಯಬಹುದು. ಹಾಗಾದರೆ ಆ ಕಡಲತೀರಗಳು ಯಾವುವು ಹಾಗೂ
Weekly Horoscope 2025: ಫೆಬ್ರವರಿ ನಾಲ್ಕನೇ ವಾರ ಈ ರಾಶಿಯ ಕಷ್ಟಗಳು ಮಾಯ, ಹೆಜ್ಜೆ ಹೆಜ್ಜೆಗೂ ಅದೃಷ್ಟ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಬಹುಳ ಚೌತಿಯಿಂದ ದಶಮಿಯವರೆಗೆ. ಅಂದರೆ 17.02.25 ರಿಂದ 23.02.25 ವರೆಗೆ ಈ ವಾರದ ಚಂದ್ರನ ಸಂಚಾರ ಹಸ್ತಾ ನಕ್ಷತ್ರದಿಂದ ಮೂಲಾ ನಕ್ಷತ್ರದವರೆಗೆ. ಮೇಷರಾಶಿ: 12 ನೇ ಮನೆಯಲ್ಲಿ ಶುಕ್ರ, ಹನ್ನೊಂದನೇ ಮನೆಯಲ್ಲಿ ಸೂರ್ಯ ಶನಿ ಬುಧ, ಎರಡನೇ ಮನೆಯಲ್ಲಿ ಗುರು ಸಮಯ ಬಹಳ ಚೆನ್ನಾಗಿದೆ.
Horoscope Today: ದಿನ ಭವಿಷ್ಯ ಫೆಬ್ರವರಿ 17- ಈ ರಾಶಿಗೆ ಪರಶಿವನ ಮಹಾಕೃಪೆ
ಕೆಲವು ರಾಶಿಗಳಿಗೆ ಫೆಬ್ರವರಿ 17 ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಲಾಭಗಳು, ವೃತ್ತಿ ಪ್ರಗತಿ ಮತ್ತು ಸಂತೋಷ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ರಾಶಿ ಈ ಪಟ್ಟಿಯಲ್ಲಿ ಸೇರಿದ್ದರೆ, ಈ ದಿನವು ನಿಮಗೆ ತುಂಬಾ ಶುಭವಾಗಿದೆ. ಹಾಗಾದರೆ ಫೆಬ್ರವರಿ 17 ಸೋಮವಾರ ಯಾವ ರಾಶಿಯವರು ಅದೃಷ್ಟಶಾಲಿಗಳು? ಯಾವ ರಾಶಿಯವರ ಮೇಲೆ
MEMU Train: ಬೆಂಗಳೂರು–ತುಮಕೂರು ಮೆಮು ರೈಲಿನಲ್ಲಿ ₹20 ಟಿಕೆಟ್ ದರ ನಿಗದಿ: ಮಾಹಿತಿ ಇಲ್ಲಿದೆ ತಿಳಿಯಿರಿ
MEMU Train: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ರೈಲಿಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಇನ್ನು ಬೆಂಗಳೂರು-ಮೈಸೂರು ನಡುವೆ 4 ಮೆಮು ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಪ್ರಯಾಣಿಕರು ಕೇವಲ 35 ರೂಪಾಯಿಗಳಲ್ಲಿ ಪ್ರಯಾಣ ಮಾಡಬಹುದು. ಅದೇ ರೀತಿಯಾಗಿ ಇದೀಗ ಬೆಂಗಳೂರು-ತುಮಕೂರು ನಡುವೆ ಸಂಚರಿಸುವ ಈ ರೈಲಿನಲ್ಲಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇಲ್ಲಿದೆ ನೋಡಿ ಸಂಪೂರ್ಭ
ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೂ ಈ 8 ರೈಲುಗಳ ಸೇವೆ ವಿಸ್ತರಣೆ
ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಶುಭಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮೈಸೂರು ಮತ್ತು ಬೆಂಗಳೂರು ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಪ್ರಮುಖ ರೈಲುಗಳಲ್ಲಿ ಒಟ್ಟು 8 ರೈಲುಗಳು ಇನ್ಮುಂದೆ ಮೈಸೂರಿನ ಹೊರ ವಲಯದಲ್ಲಿನ ಅಶೋಕಪುರಂ ರೈಲ್ವೆ ನಿಲ್ದಾಣಗಳಿಗೂ ವಿಸ್ತರಣೆ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ. ಮೈಸೂರಿನಿಂದ ನಂಜನಗೂಡು,
Horoscope Today: ದಿನ ಭವಿಷ್ಯ ಫೆಬ್ರವರಿ 16- ಈ ರಾಶಿಯವರ ಸುವರ್ಣ ಯುಗ ಆರಂಭ, ಸೂರ್ಯನಿಂದ ಬದುಕು ಬದಲು
ಫೆಬ್ರವರಿ 16 ಕೆಲವು ರಾಶಿಗಳಿಗೆ ತುಂಬಾ ಶುಭವಾಗಿದೆ. ಈ ದಿನ ಅದೃಷ್ಟದ ಬಾಗಿಲು ತೆರೆಯಲಿದೆ. ಸೂರ್ಯದೇವನ ಕೃಪೆಯಿಂದ ಹೊಸ ಅವಕಾಶಗಳು ಹೊರಹೊಮ್ಮುತ್ತವೆ. ವೃತ್ತಿ, ವ್ಯವಹಾರ, ಹಣ ಮತ್ತು ಕುಟುಂಬ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ತಮ್ಮ ಪ್ರಗತಿಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದ ಜನರು ಈ ದಿನ ಯಶಸ್ಸನ್ನು ಪಡೆಯಬಹುದು. ಅಲ್ಲದೆ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಹಾಗಾದರೆ ಈ
Successful Zodiac Signs: ಈ ರಾಶಿಯವರಿಗೆ ವೈಫಲ್ಯವೇ ಸಾಧನೆಯ ಮೆಟ್ಟಿಲು, ಕುಗ್ಗುವುದೇ ಇಲ್ಲ
ಸಾಮಾನ್ಯವಾಗಿ ಯಾರೂ ಕೂಡ ವೈಫಲ್ಯವನ್ನು ಇಷ್ಟಪಡುವುದಿಲ್ಲ. ಆದರೆ ಕೆಲವು ಜನರು ವೈಫಲ್ಯಕ್ಕೆ ಹೆದರುವುದಿಲ್ಲ. ಬದಲಿಗೆ ಅವರು ಅದರಿಂದ ಕಲಿತು ಮೊದಲಿಗಿಂತ ಬಲವಾಗಿ ಹೋರಾಡುತ್ತಾರೆ. ಈ ಜನರು ಹಿನ್ನಡೆಗಳನ್ನು ಎದುರಿಸಿದ ನಂತರ ಕುಗ್ಗುವುದಿಲ್ಲ ಬದಲಿಗೆ ಚೇತರಿಸಿಕೊಳ್ಳುತ್ತಾರೆ. ತಮ್ಮ ತಪ್ಪುಗಳಿಂದ ಕಲಿಯುತ್ತಾರೆ ಮತ್ತು ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸಿನ ಹೊಸ ಅಧ್ಯಾಯವನ್ನು ಬರೆಯುತ್ತಾರೆ. ಇಂಥವರ ಪಟ್ಟಿಯಲ್ಲಿ ಕೆಲವರು ಮಾತ್ರ ಸೇರಿಕೊಳ್ಳುತ್ತಾರೆ.
Horoscope Today: ದಿನ ಭವಿಷ್ಯ ಫೆಬ್ರವರಿ 15- ಶನಿಯ ಕೃಪೆಯಿಂದ ಈ ರಾಶಿಗೆ ಟೆನ್ಶನ್ ಕಡಿಮೆ, ಧನಲಾಭ ಹೆಚ್ಚು
ಫೆಬ್ರವರಿ 15 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಅದೃಷ್ಟ ಸಂಪೂರ್ಣವಾಗಿ ಕೆಲ ರಾಶಿಯವರ ಕಡೆಗೆ ಇರುತ್ತದೆ. ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಉದ್ಯೋಗ, ವ್ಯವಹಾರ ಮತ್ತು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಭಾರಿ ಲಾಭ ಪಡೆಯುವ ಸಾಧ್ಯತೆಗಳಿವೆ. ಕೆಲವು ಜನರಿಗೆ ಬಡ್ತಿ ಸಿಗಬಹುದು, ಇನ್ನು ಕೆಲವರಿಗೆ ಹಠಾತ್ ಆರ್ಥಿಕ ಲಾಭ ಸಿಗಬಹುದು. ನೀವು ಕಷ್ಟಪಟ್ಟು
SWR: ಹುಬ್ಬಳ್ಳಿ-ವಿಜಯಪುರ- ಬೆಂಗಳೂರು ರೈಲು ಸಂಚಾರ ರದ್ದು; ಎಲ್ಲಿಂದ ಎಲ್ಲಿವರೆಗೆ ಹಾಗೂ ಕಾರಣ ತಿಳಿಯಿರಿ
South Western Railway: ರೈಲ್ವೆಗೆ ಸಂಬಂಧಿಸಿದಂತಹ ಕಾಮಗಾರಿ ನಡೆಯುವ ಮಾರ್ಗಗಳಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ. ಹಾಗೆಯೇ ಇದೀಗ ಈ ಮಾರ್ಗಳಲ್ಲಿ ಫೆಬ್ರವರಿ 16ರಿಂದ 26ರ ವರೆಗೆ ರೈಲು ಸಂಚಾರದಲ್ಲಿ ಬದಲಾವಣೆಗಳಾಗಲಿವೆ. ಹಾಗಾದರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಹುಬ್ಬಳ್ಳಿ-ವಿಜಯಪುರ ರೈಲು ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ನೈಋತ್ಯ ರೈಲ್ವೆ ವಲಯವು
Budha Yama Gochar 2025: ಅರ್ಧಕೇಂದ್ರ ಯೋಗದಿಂದ ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ ಶುರು
ಜ್ಯೋತಿಷ್ಯದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಬುಧ ಗ್ರಹವನ್ನು ಏಕಾಗ್ರತೆ, ಬುದ್ಧಿಶಕ್ತಿ, ತರ್ಕ, ವ್ಯವಹಾರ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿದೆ. ಬುಧ ಗ್ರಹ ತನ್ನ ಸ್ಥಾನವನ್ನು ಬದಲಾಯಿಸಿದಾಗಲೆಲ್ಲಾ, ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮಹಾಶಿವರಾತ್ರಿಯ ಮೊದಲು ಫೆಬ್ರವರಿ 24ರಂದು ಬೆಳಿಗ್ಗೆ 3:25 ಕ್ಕೆ ಬುಧ ಮತ್ತು
Horoscope Today: ದಿನ ಭವಿಷ್ಯ ಫೆಬ್ರವರಿ 14- ಈ ರಾಶಿಯವರ ಪ್ರೇಮಿಯಿಂದ ಬೇಕೆಂದಷ್ಟು ಪ್ರೀತಿ ಲಭ್ಯ
ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಜಾತಕದಲ್ಲಿ ಗ್ರಹಗಳ ಸ್ಥಾನ ಉತ್ತಮವಾಗಿದ್ದರೆ ಶುಭ ಫಲ ಸಿಗಲಿದೆ. ಆದರೆ ಜಾತಕದಲ್ಲಿ ಗ್ರಹಗಳ ಸ್ಥಾನ ಉತ್ತಮವಾಗಿ ಇಲ್ಲದೇ ಇದ್ದರೆ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ 2025 ಫೆಬ್ರವರಿ 14 ಶುಕ್ರವಾರ 12 ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಲಕ್ಷ್ಮೀ ದೇವಿಯ ಕೃಪೆ ಇರಲಿದೆ? ಯಾವ ರಾಶಿಯವರು ಈ
Rahu Transit 2025: ರಾಹು ಸಂಚಾರ 2025- ಮಾರ್ಚ್ 16ರಿಂದ ಈ ರಾಶಿಗಳಿಗೆ ಅಪಾರ ಸಂಪತ್ತು
ಒಂಬತ್ತು ಗ್ರಹಗಳಲ್ಲಿ ಒಂದಾದ ರಾಹುವಿಗೆ ಶಾಸ್ತ್ರಗಳಲ್ಲಿ ವಿಶೇಷ ಸ್ಥಾನವಿದೆ. ಇದನ್ನು ನಿಗೂಢತೆ ಮತ್ತು ಅನಿರೀಕ್ಷಿತ ಘಟನೆಗಳ ಅಂಶವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ರಾಹು ಸರಿಯಾದ ಸ್ಥಾನದಲ್ಲಿ ಇದ್ದರೆ ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಆದರೆ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ವ್ಯಕ್ತಿಯು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮಾರ್ಚ್ 16 (2025) ರಂದು ಸಂಜೆ 6:50ಕ್ಕೆ ರಾಹು ಉತ್ತರಾಭಾದ್ರಪದ ನಕ್ಷತ್ರದಿಂದ ಹೊರಬಂದು
Horoscope Today: ದಿನ ಭವಿಷ್ಯ ಫೆಬ್ರವರಿ 13- ಗುರುರಾಯರ ಕೃಪೆಯಿಂದ ಈ ರಾಶಿಯವರ ಸಕಲ ಇಷ್ಟಾರ್ಥ ಪ್ರಾಪ್ತಿ
13 ಫೆಬ್ರವರಿ 2025 ಮಾಘ ಮಾಸದ ಶುಕ್ಲ ಪಕ್ಷದ ಪ್ರತಿಪದಾ ದಿನಾಂಕ ಗುರುವಾರ. ಈ ದಿನಾಂಕದಂದು ಶುಭ ಯೋಗ ರೂಪುಗೊಳ್ಳುತ್ತಿದೆ. ಈ ದಿನ 12 ರಾಶಿಗಳಿಗೆ ಹೇಗಿರುತ್ತದೆ? ರಾಶಿಯ ಪ್ರಕಾರ ಅಳವಡಿಸಿಕೊಳ್ಳಬಹುದಾದ ಪರಿಹಾರಗಳು ಯಾವುವು, ಇಂದಿನ ಜಾತಕ ಮತ್ತು ಪರಿಹಾರಗಳನ್ನು ತಿಳಿದುಕೊಳ್ಳೋಣ. ಮೇಷ ರಾಶಿ ಈ ದಿನ ಮೇಷ ರಾಶಿಯವರಿಗೆ ಮಿಶ್ರ ದಿನವಾಗಿದೆ. ಚರ ಅಥವಾ ಸ್ಥಿರ
Horoscope Today: ದಿನ ಭವಿಷ್ಯ ಫೆಬ್ರವರಿ 12- ಈ ರಾಶಿಯ ವಿಘ್ನಗಳೆಲ್ಲವೂ ದೂರ
ಫೆಬ್ರವರಿ 12 ಬುಧವಾರ ರಾತ್ರಿ 10:03ಕ್ಕೆ ಗ್ರಹಗಳ ರಾಜ ಸೂರ್ಯನು ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ಸಾಗುತ್ತಾನೆ. ಇಂದು ಪೂರ್ಣಿಮಾ ತಿಥಿಯಿದ್ದು ಈ ದಿನದಂದು ದಾನಕ್ಕೆ ವಿಶೇಷ ಮಹತ್ವವಿದೆ. ಹಾಗಾದರೆ 12 ರಾಶಿಗಳಿಗೆ ಈ ದಿನ ಹೇಗಿರುತ್ತದೆ? ಫೆಬ್ರವರಿ 12ರ ಜಾತಕದಲ್ಲಿ ಏನಿದೆ? ರಾಶಿಯ ಪ್ರಕಾರ ಪರಿಹಾರಗಳನ್ನು ತಿಳಿಯೋಣ. ಮೇಷ ರಾಶಿ ಈ ದಿನ ಮೇಷ ರಾಶಿಯವರಿಗೆ
Horoscope Today: ದಿನ ಭವಿಷ್ಯ ಫೆಬ್ರವರಿ 11- ಈ ರಾಶಿಯವರ ಲಕ್ ಚೇಂಜ್, ಡಬಲ್ ಧಮಾಕ
ಫೆಬ್ರವರಿ 11 ಮಾಘ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನ ಮಂಗಳವಾರ. ಈ ದಿನಾಂಕದಂದು ಪ್ರೀತಿ ಯೋಗದ ಸಂಯೋಜನೆ ನಡೆಯಲಿದೆ. ಯಾವುದೇ ಶುಭ ಕೆಲಸ ಮಾಡದಿರಲು ರಾಹುಕಾಲದ ಸಮಯ ಬೆಳಿಗ್ಗೆ 03:20 ರಿಂದ 04:57 ರವರೆಗೆ ಇರುತ್ತದೆ. ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಮೇಷ ರಾಶಿ ಈ ದಿನ ನಿಮ್ಮ ಕುಟುಂಬದ
Horoscope Today: ದಿನ ಭವಿಷ್ಯ ಫೆಬ್ರವರಿ 10; ಈ ರಾಶಿಯ ಮನೆ ಬಾಗಿಲಿಗೆ ಅದೃಷ್ಟ
ಫೆಬ್ರವರಿ 10 ಮಾಘ ಮಾಸದ ಶುಕ್ಲ ಪಕ್ಷದ ಸೋಮವಾರ. ರಾಹುಕಾಲ ಬೆಳಗ್ಗೆ 8:00 ರಿಂದ 9:37ರವರೆಗೆ ಇರುತ್ತದೆ. ನವಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಈ ಗ್ರಹಗಳ ರಾಶಿಯನ್ನು ಬದಲಾಯಿಸಿದಾಗ ಕೆಲ ರಾಶಿಗಳಿಗೆ ಶುಭ ಪರಿಣಾಮಗಳನ್ನು ಬೀರುತ್ತವೆ. ಹಾಗಾದರೆ ಫೆಬ್ರವರಿ 10ರ ಸೋಮವಾರದ ದಿನ 12 ರಾಶಿಗಳಿಗೆ ಹೇಗಿರುತ್ತದೆ. ಇಂದಿನ ರಾಶಿ ಭವಿಷ್ಯ ಮತ್ತು ಪರಿಹಾರ
Weekly Horoscope 2025: ಫೆಬ್ರವರಿ ಮೂರನೇ ವಾರ ಈ ರಾಶಿಯವರ ಪ್ರೇಮ ಜೀವನ ಅದ್ಭುತ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಶುದ್ಧ ದ್ವಾದಶಿಯಿಂದ ಬಹುಳ ಚೌತಿಯವರೆಗೆ ಅಂದರೆ 09.02.25 ರಿಂದ 16.02.25 ವರೆಗೆ ಈ ವಾರದ ಚಂದ್ರನ ಸಂಚಾರ ಆರಿದ್ರ ನಕ್ಷತ್ರದಿಂದ ಹಸ್ತಾ ವರೆಗೆ. ಮೇಷರಾಶಿ: ಗುರು ವಕ್ರತ್ಯಾಗ ಮಾಡಿದ್ದಾನೆ. ಎರಡನೇ ಮನೆಯ ಗುರುಬಲದ ಸಂಪೂರ್ಣ ಫಲ ನಿಮಗೆ ಸಿಗುತ್ತದೆ. ಮೂರರಲ್ಲಿ ಮಂಗಳ ಲಾಭಸ್ಥಾನದಲ್ಲಿ ಶನಿ ಇದ್ದು ನಿಂತು
Horoscope Today: ದಿನ ಭವಿಷ್ಯ ಫೆಬ್ರವರಿ; ಈ ರಾಶಿಗೆ ಸೂರ್ಯದೇವನ ದೆಸೆಯಿಂದ ಸುಖ ಸಮೃದ್ಧಿ
ಫೆಬ್ರವರಿ 9 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆ ಇರಲಿದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಈ ರಾಶಿಗಳಿಗೆ ಆರ್ಥಿಕ ಲಾಭ, ವೃತ್ತಿ ಬೆಳವಣಿಗೆ ಮತ್ತು ಯಶಸ್ಸಿಗೆ ಹೊಸ ಅವಕಾಶಗಳು ಸಿಗಲಿವೆ. ಹಾಗಾದರೆ ಫೆಬ್ರವರಿ 9 ಭಾನುವಾರ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮಾರ್ಚ್ನಲ್ಲಿ ಬೆಂಗಳೂರಿನಿಂದ ಈ ದೇಶಗಳಿಗೆ ಪ್ರಯಾಣ ಬೆಳೆಸುವವರಿಗೆ ಗುಡ್ ನ್ಯೂಸ್
ಭಾರತದಿಂದ ವಿದೇಶಗಳಿಗೆ ಪ್ರಯಾಣ ಮಾಡಬೇಕೆಂದರೆ ತುಂಬಾ ಹಣ ಖರ್ಚಾಗಲಿದೆ. ಆದರೆ, ಇದೀಗ ಮಾರ್ಚ್ನಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಈ ದೇಶಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ದರ ಹಾಗೂ ಯಾವ್ಯಾವ ದೇಶಗಳಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಸಾಮಾನ್ಯವಾಗಿ ಮಾರ್ಚ್ನಲ್ಲಿ ಶಾಲೆಗಳಿಗೆ ರಜೆ ಬರುವ ಕಾರಣ ತುಂಬಾ ಪೋಷಕರು ಬೆಂಗಳೂರಿನಿಂದ
Jupiter Transit 2025: ಗುರು ಗೋಚರ- ಈ ರಾಶಿಗಳಿಗೆ ವರದಾನ- ಮನೆಯಲ್ಲಿ ಮನೆ ಮಾಡಲಿದೆ ಹಣ
ಬೃಹಸ್ಪತಿ ಎಂದೂ ಕರೆಯಲ್ಪಡುವ ಗುರು ಗ್ರಹ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಇದು ಶುಭ ಗ್ರಹವಾಗಿದ್ದು, ಜ್ಞಾನ, ಅದೃಷ್ಟ, ಸಂಪತ್ತು, ಮದುವೆ, ಶಿಕ್ಷಣ, ವೃತ್ತಿ ಮತ್ತು ಧರ್ಮ ಇತ್ಯಾದಿಗಳಿಗೆ ಸಂಬಂಧಿಸಿದೆ. ಯಾರ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿರುತ್ತದೋ ಅವರು ತುಂಬಾ ಬಲಶಾಲಿಗಳಾಗಿರುತ್ತಾರೆ. ಈ ಜನರು ತಮ್ಮ ಜ್ಞಾನದಿಂದ ಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪಲಿದ್ದಾರೆ. ಗುರುವಿನ ಚಲನೆ ಬದಲಾದಾಗಲೆಲ್ಲಾ,
Horoscope Today: ದಿನ ಭವಿಷ್ಯ ಫೆಬ್ರವರಿ 8- ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್
ಫೆಬ್ರವರಿ 8 ಕೆಲ ರಾಶಿಗಳಿಗೆ ತುಂಬಾ ಅದ್ಭುತ ದಿನವಾಗಿದೆ. ಈ ದಿನದಂದು ಗ್ರಹಗಳ ಸ್ಥಾನದಲ್ಲಿ ಬದಲಾವಣೆಯಾಗಲಿದ್ದು, ಇದರಿಂದಾಗಿ 5 ರಾಶಿಗಳ ಅದೃಷ್ಟ ಹೊಳೆಯಲಿದೆ. ಅವರಿಗೆ ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಸಂತೋಷ ಸಿಗಲಿದೆ. ಫೆಬ್ರವರಿ 8ರಂದು ನಿಮ್ಮ ಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಗಳು ಆಗಬಹುದು. ಹಾಗಾದರೆ ಆ ಅದೃಷ್ಟ ರಾಶಿಗಳು ಯಾವುವು? 12 ರಾಶಿಗಳ ಭವಿಷ್ಯ
Bengaluru to Hampi: ಬೆಂಗಳೂರಿನಿಂದ ಹಂಪಿಗೆ.. ಒಂದು ಅನ್ವೇಷಣೆಯ ಕಥೆ
Bengaluru to Hampi: ಸಾಮಾನ್ಯವಾಗಿ ವಾರಾಂತ್ಯದಲ್ಲಿ ಬೆಂಗಳೂರಿನಿಂದ ದೂರದ ಊರುಗಳಿಗೆ ಪ್ರಯಾಣ ಬೆಳೆಸಲು ಸಾಕಷ್ಟು ಮಂದಿ ಯೋಜನೆ ರೂಪಿಸಿಕೊಂಡಿರುತ್ತಾರೆ. ಹಾಗೆಯೇ ಇಲ್ಲೊಬ್ಬ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಕೂಡ ಆಫಿಸ್ ಕೆಲಸಗಳ ಒತ್ತಡದಿಂದ ಹೊರಬರಲು ಮಾಡಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ. ನವೆಂಬರ್ ತಿಂಗಳ ಒಂದು ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಒಬ್ಬ ಯುವ ಸಾಫ್ಟ್ವೇರ್ ಇಂಜಿನಿಯರ್ ಅರ್ಜುನ್ ತನ್ನ
Neechabhanga Yoga 2025: ನೀಚಭಂಗ ಯೋಗ- ಈ ದಿನ ಈ ರಾಶಿಯವರ ಲವ್ ಸಕ್ಸಸ್
ನವ ಗ್ರಹಗಳು ಕಾಲ ಕಾಲಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಒಂದು ನಿರ್ದಿಷ್ಟ ಸಮಯದಲ್ಲಿ ಗ್ರಹಗಳು ಚಲಿಸುತ್ತವೆ. ಇದನ್ನು ಜ್ಯೋತಿಷ್ಯ ಭಾಷೆಯಲ್ಲಿ ಗೋಚಾರ ಎಂದು ಕರೆಯಲಾಗುತ್ತದೆ. ಗ್ರಹಗಳ ಈ ಚಲನೆಯಿಂದಾಗಿ ಶುಭ ಹಾಗೂ ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇವು 12 ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗ್ರಹಗಳ ರಾಜಕುಮಾರ ಬುಧ
Sun Transit 2025: ಸೂರ್ಯ ಗೋಚಾರ- ಈ ರಾಶಿಯ ಟೈಮ್ ಸುಮಾರು
ಒಂಬತ್ತು ಗ್ರಹಗಳಲ್ಲಿ ಒಂದಾದ ಗ್ರಹಗಳ ರಾಜ ಸೂರ್ಯನಿಗೆ ವೈದಿಕ ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸೂರ್ಯ ದೇವರು ಪ್ರತಿ ತಿಂಗಳು ಅಂದರೆ 30 ದಿನಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಈ ಸಮಯದಲ್ಲಿ ನಕ್ಷತ್ರವನ್ನು ಸೂರ್ಯ ಗ್ರಹ ಎರಡರಿಂದ ಮೂರು ಬಾರಿ ಬದಲಾಗುತ್ತದೆ. ಸೂರ್ಯನ ರಾಶಿ ಬದಲಾವಣೆಯು ರಾಶಿಗಳ ಮೇಲೆ ಪರಿಣಾಮ ಬೀರುವಂತೆಯೇ, ನಕ್ಷತ್ರಗಳಲ್ಲಿ ಅದರ ಸಂಚಾರ ದೇಶ ಮತ್ತು
Horoscope Today: ದಿನ ಭವಿಷ್ಯ ಫೆಬ್ರವರಿ 7- ಈ ರಾಶಿಗೆ ಲಕ್ಷ್ಮೀದೇವಿಯ ಕೃಪೆಯಿಂದ ಆರ್ಥಿಕ ಸಂಕಷ್ಟದಿಂದ ಮುಕ್ತಿ
ಫೆಬ್ರವರಿ 7ರ ದಿನ ಕೆಲವು ರಾಶಿಗಳಿಗೆ ತುಂಬಾ ಶುಭವಾಗಿರಲಿದೆ. ಈ ದಿನದಂದು ಗ್ರಹಗಳ ಅನುಕೂಲಕರ ಸ್ಥಾನದಿಂದಾಗಿ ವೃತ್ತಿ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳಿವೆ. ಕೆಲವರಿಗೆ ಬಡ್ತಿ ಅಥವಾ ಹೊಸ ಉದ್ಯೋಗಾವಕಾಶ ಸಿಗಬಹುದು. ಇನ್ನು ಕೆಲವರಿಗೆ ವ್ಯವಹಾರದಲ್ಲಿ ಭಾರಿ ಲಾಭವಾಗಬಹುದು. ಹಾಗಾದರೆ ಈ ದಿನ ಯಾವ ರಾಶಿಯವರಿಗೆ ಶುಭ ಫಲ ಸಿಗಲಿದೆ? ಫೆಬ್ರವರಿ 7ರಂದು
Saturn Moon Conjunction 2025: ಶನಿ ಚಂದ್ರ ಸಂಯೋಗ- ಈ ರಾಶಿಗೆ ಸಂಪತ್ತು ಜೊತೆಗೆ ಯಶಸ್ಸು
ಗ್ರಹಗಳು, ರಾಶಿಗಳು ಮತ್ತು ನಕ್ಷತ್ರಗಳು ಸೌರವ್ಯೂಹದ ಶಕ್ತಿಗಳಾಗಿವೆ. ಬ್ರಹ್ಮಾಂಡದ ಈ ಶಕ್ತಿಗಳಾದ ಗ್ರಹಗಳು ಆಗಾಗ ಸಂಯೋಗವಾಗುತ್ತವೆ. ಚಂದ್ರ ಮತ್ತು ಶನಿ ಒಂದೇ ಸಾಲಿನಲ್ಲಿರುತ್ತಾರೆ. ಇದನ್ನು ಚಂದ್ರ-ಶನಿ ಜೋಡಣೆ ಎಂದು ಕರೆಯಲಾಗುತ್ತದೆ. ಇದು ಸರ್ವಾರ್ಥ ಸಿದ್ಧಿ ಯೋಗವನ್ನು ರೂಪಗೊಳಿಸುತ್ತದೆ. ಅಲ್ಲದೆ ಈ ದಿನ ರವಿ ಯೋಗ ರೂಪುಗೊಳ್ಳುತ್ತಿದ್ದು ಈ ದಿನವನ್ನು ಬಹಳ ವಿಶೇಷವಾಗಿಸುತ್ತದೆ. ಫೆಬ್ರವರಿ 5ರಂದು ಈ ಸಂಯೋಜನೆ
Horoscope Today: ದಿನ ಭವಿಷ್ಯ ಫೆಬ್ರವರಿ 6- ಈ ರಾಶಿಗೆ ಗುರುರಾಯರ ಕೃಪೆಯಿಂದ ಸಂಕಷ್ಟಗಳಿಂದ ಮುಕ್ತಿ
ಫೆಬ್ರವರಿ 6 ಕೆಲವು ರಾಶಿಗಳಿಗೆ ತುಂಬಾ ಶುಭವಾಗಿದೆ. ಈ ದಿನದ ಅದೃಷ್ಟ ರಾಶಿಗಳಿಗೆ ಯಶಸ್ಸಿಗೆ ಹೊಸ ಅವಕಾಶಗಳು ಸಿಗಲಿವೆ. ಕೆಲವು ಜನರು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ, ಇನ್ನೂ ಕೆಲವರು ವೃತ್ತಿಜೀವನದ ಪ್ರಗತಿಯನ್ನು ಕಾಣುವರು. ಪ್ರೀತಿ ಮತ್ತು ಸಂಬಂಧಗಳ ವಿಷಯದಲ್ಲೂ ಈ ದಿನ ಉತ್ತಮವಾಗಿರುತ್ತದೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಈ ಸಮಯ ಅದ್ಭುತವಾಗಿದೆ. ಹಾಗಾದರೆ
Maha Kumbh Mela: ಮೈಸೂರಿನಿಂದ ಮಹಾ ಕುಂಭಮೇಳಕ್ಕೆ ತೆರಳುವವರಿಗೆ ಬಿಗ್ ಗುಡ್ ನ್ಯೂಸ್
Indian Railways: ಭಾರತೀಯ ರೈಲ್ವೆ ಸಾರಿಗೆ ವಿಭಾಗಗಳಲ್ಲಿ ಅತ್ಯಂತ ದೊಡ್ಡದಾಗಿದೆ. ಇದು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಈ ಹಿನ್ನೆಲೆ ಈ ಭಾಗದ ವಿಶೇಷ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಲಾಗಿದೆ. ಮಾಹಿತಿ ಇಲ್ಲಿದೆ ಗಮನಿಸಿ. ಪ್ರಯಾಗ್ರಾಜ್ ಮಹಾಕುಂಭ ಮೇಳಕ್ಕೆ
Trigrahi Yoga 2025: ತ್ರಿಗ್ರಹಿ ಯೋಗ- ಈ ರಾಶಿಗಳಿಗೆ ಸುವರ್ಣ ಸಮಯ
ಒಂಬತ್ತು ಗ್ರಹಗಳಲ್ಲಿ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ನೆಲೆಗೊಂಡಾಗ ತ್ರಿಗ್ರಹ ಯೋಗ ರೂಪಗೊಳ್ಳುತ್ತದೆ. ಈ ಯೋಗ ಮುಂಬರುವ ದಿನಗಳಲ್ಲಿ ರೂಪುಗೊಳ್ಳುತ್ತಿದ್ದು, ಮೀನದಲ್ಲಿ 3 ಗ್ರಹಗಳು ಒಟ್ಟಿಗೆ ನೆಲೆಗೊಳ್ಳಲಿವೆ. ಬುಧ, ಸೂರ್ಯ ಮತ್ತು ಶನಿ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸೇರುವುದರಿಂದ ತ್ರಿಗ್ರಹಿ ಯೋಗ ರೂಪಗೊಳ್ಳುತ್ತದೆ. ತ್ರಿಗ್ರಹ ಯೋಗ ರೂಪಗೊಳ್ಳುವ ದಿನಾಂಕ ಬುಧ ಗ್ರಹ ಫೆಬ್ರವರಿ 27