Darshan-Devil: 'ಡೆವಿಲ್' ಸಿನಿಮಾದಲ್ಲಿ ಇರೋ ಹಾಡುಗಳೆಷ್ಟು? ಆಕ್ಷನ್ ಸೀಕ್ವೆನ್ಸ್ ಎಷ್ಟು ಗೊತ್ತೇ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ಅಭಿಮಾನಿಗಳು ಹಾಗೂ ಚಿತ್ರತಂಡ ಪಣತೊಟ್ಟು ನಿಂತಿದೆ. ಈಗಾಗಲೇ ಸಿನಿಮಾ ಎರಡು ಹಾಡುಗಳನ್ನೂ ರಿಲೀಸ್ ಮಾಡಿದ್ದು, ಟ್ರೈಲರ್ ಲಾಂಚ್ಗೆ ವೇದಿಕೆ ಕೂಡ ರೆಡಿಯಾಗಿದೆ. ಈ ಮಧ್ಯೆ ಸಿನಿಮಾದ ಬಗ್ಗೆ ಒಂದೊಂದೇ ಸೀಕ್ರೆಟ್ಗಳು ರಿವೀಲ್ ಆಗುತ್ತಿವೆ. ರೇಣುಕಾಸ್ವಾಮಿ
Telugu Hero: ಮ್ಯೂಸಿಕ್ ಕಂಪನಿ ಶುರು ಮಾಡಿದ ಮಂಚು ಮನೋಜ್!
ಮಿರಾಯ್ ಚಿತ್ರದ ವಿಲನ್ ಪಾತ್ರಧಾರಿ ಮಂಚು ಮನೋಜ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಮೋಹನ ರಾಗ ಸಂಗೀತ ಹೆಸರಿನ ಮ್ಯೂಸಿಕ್ ಕಂಪನಿ ಶುರು ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Karavali Movie: ಕರಾವಳಿ ಹೀರೋಯಿನ್ ಯಾರು? ಇಂಟ್ರೆಸ್ಟಿಂಗ್ ಪೋಸ್ಟರ್ ರಿಲೀಸ್
ಕರಾವಳಿ ಚಿತ್ರದಲ್ಲಿರೋ ನಾಯಕಿಯ ಒಂದು ಝಲಕ್ ರಿವೀಲ್ ಆಗಿದೆ. ಭೂಮಿ ಅನ್ನೋ ಈ ಪಾತ್ರದ ಒಂದೇ ಒಂದು ಪೋಸ್ಟರ್ ರಿಲೀಸ್ ಆಗಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
'ದಿ ರಾಜಾಸಾಬ್' ಸಿನಿಮಾದಲ್ಲಿ ಪ್ರಭಾಸ್ ಜಬರ್ದಸ್ತ್ ಡಾನ್ಸ್; \ರೆಬೆಲ್ ಸಾಬ್..\ ಫ್ಯಾನ್ಸ್ ಥ್ರಿಲ್
ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ದಿ ರಾಜಾಸಾಬ್ ಸಿನಿಮಾ ಟ್ರೇಲರ್ ಮೂಲಕ ಕೌತುಕ ಸೃಷ್ಟಿಸಿದೆ. ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರುವುದರಿಂದ ಹಿಂದಿ ಬೆಲ್ಟ್ನಲ್ಲಿಯೂ ಈ ಚಿತ್ರಕ್ಕೆ ದೊಡ್ಡ ಡಿಮಾಂಡ್ ಸೃಷ್ಟಿಯಾಗಿದೆ. ಇದೀಗ ಸಿನಿಮಾದ ಪ್ರಚಾರ ಕೆಲಸದಲ್ಲಿಯೂ ಚಿತ್ರತಂಡ ಬಿಜಿಯಾಗಿದೆ. ಅದರಂತೆ ಇದೀಗ ಇದೇ
47-41 ; ಇಬ್ಬರ ನಡುವೆ 6 ವರ್ಷಗಳ ಅಂತರ - 23 ವರ್ಷದ ಪ್ರೀತಿ, ಕೊನೆಗೂ ಮದುವೆಯಾದ ಕಿರುತೆರೆಯ ಖ್ಯಾತ ಜೋಡಿ
ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ. ಆದರೆ ಅದನ್ನು
BBK 12: \ಗಿಲ್ಲಿ.. ಬಿಗ್ ಬಾಸ್ ಮನೆಗೆ ನಿನ್ನ ಒಬ್ಬನ್ನು ಮೆಚ್ಚಿಸುವುದಕ್ಕೆ ಬಂದಿಲ್ಲ\; ಅಶ್ವಿನಿ ಗೌಡ 2.0 ಶುರು!
ಬಿಗ್ ಬಾಸ್ ಮನೆಯ ಇಂದಿನ (ನವೆಂಬರ್ 24) ಎಪಿಸೋಡ್ನಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭ ಆಗಿದೆ. ಇದಕ್ಕೊಂದು ಟಾಸ್ಕ್ ಅನ್ನು ಬಿಗ್ ಬಾಸ್ ಕೊಟ್ಟಿತ್ತು. ಈ ಮನೆಯಲ್ಲಿ ಇರುವುದಕ್ಕೆ ಯಾರು ಯೋಗ್ಯರಲ್ಲ ಅನ್ನೋದನ್ನು ಅವರ ಬಟ್ಟೆಯನ್ನು ಒಗೆಯುತ್ತಾ ಕಾರಣಗಳನ್ನು ಕೊಡಬೇಕಿತ್ತು. ಈ ವೇಳೆ ಗಿಲ್ಲಿ ನಟ ಇಬ್ಬರ ಹೆಸರನ್ನು ತೆಗೆದುಕೊಂಡಿದ್ದರು. ಅದರಲ್ಲಿ ಒಬ್ಬರು ಜಾಹ್ನವಿ ಆದರೆ, ಇನ್ನೊಬ್ಬರು ಅಶ್ವಿನಿ
Amruthadhaare ; ಕಲ್ಲು ಹೃದಯದ ಪತ್ನಿಗೆ ಗದರಿದ ಗೌತಮ್- ತಲೆ ತಗ್ಗಿಸಿದ ಭೂಮಿಕಾ
ಅಮೃತಧಾರೆ ಧಾರಾವಾಹಿಯಲ್ಲಿ ಆಕಾಶ್ ಮತ್ತು ಮಿಂಚು ಸ್ನೇಹಿತರಾಗಿದ್ದಾರೆ. ಗೌತಮ್ ಮತ್ತು ಭೂಮಿಕಾನ ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಭೂಮಿಕಾ ಮನೆಯಲ್ಲಿ ಕಡಿಮೆ ಆಕಾಶ್ ತನ್ನ ತಂದೆ ಗೌತಮ್ ಮನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾನೆ. ಅವರೆಕಾಳು ಉಪ್ಪಿಟ್ಟು ತಿಂದು ಗಡದ್ದಾಗಿ ಮಲಗಿದ್ದಾನೆ. ಇನ್ನೂ ಭೂಮಿಕಾ, ಆಕಾಶ್ ಮತ್ತು ಮಿಂಚುನ ಶಾಲೆಗೆ ಬಿಟ್ಟಿರುವ ಗೌತಮ್, ಸೀದಾ ತನ್ನ ಅತ್ತೆ.... ಮತ್ತು
ಫ್ಲರ್ಟ್ ಹೀರೋನ ಅಸಲಿ ಕಹಾನಿ; ಡೈರೆಕ್ಟರ್ ಆಗೋಕೆ ಬಂದು ಹೀರೋ ಆದ ಸೀರಿಯಲ್ ಸ್ಟಾರ್!
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಹೀರೋ ಚಂದನ್ ಕುಮಾರ್ ಯಾರಿಗೆ ಗೊತ್ತಿಲ್ಲ ಹೇಳಿ? ಡೈರೆಕ್ಟರ್ ಆಗ್ಬೇಕು ಅಂತ ಬಂದ ಚಂದನ್ ಹೀರೋ ಆಗಿರೋದು ಹಳೆ ಕಥೆ. ಆದರೆ, ಈ ಕಥೆಯಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ವಿಷಯವೂ ಇದೆ. ಅದು ಇಲ್ಲಿದೆ ಓದಿ.
ಬಾಲಿವುಡ್ನಲ್ಲಿ ರಿವೆಂಜ್ ಸ್ಟೋರಿಗಳು ಮಾಡಿದ ಕ್ರಾಂತಿ ಹೇಗಿತ್ತು? ಈ ಸಿನಿಮಾಗಳನ್ನು ನೋಡಿದ್ದೀರಾ?
ಬಾಲಿವುಡ್ ಇತಿಹಾಸದಲ್ಲಿ 'ರಿವೆಂಜ್ ಡ್ರಾಮಾ'ಗಳಿಗೆ ಯಾವಾಗಲೂ ವಿಶೇಷ ಸ್ಥಾನವಿದೆ. ಇದು ಪ್ರೇಕ್ಷಕರನ್ನು ಇನ್ನಿಲ್ಲದಂತೆ ಸೆಳೆಯುವ ಅಚ್ಚು ಮೆಚ್ಚಿನ ಜಾನರ್. ಸಿನಿಮಾಗಳಲ್ಲಿ ಪ್ರತೀಕಾರ ಎಂದರೆ ಅದು ಕೇವಲ ರಕ್ತಪಾತ ಮತ್ತು ನೇರ ಹೋರಾಟ ಮಾತ್ರ ಆಗಿತ್ತು. ಆದರೆ, ಅದರ ಜೊತೆಗೆ ಬೇರೊಂದು ಆಯಾಮ ಕೊಟ್ಟ ಸಿನಿಮಾಗಳಿವು. ಸಮಯ ಕಳೆದಂತೆ ತೆರೆಯ ಮೇಲೆ ರಿವೇಂಜ್ ಸ್ಟೋರಿಗಳು ಹೊಸ ಹೊಸ ರೂಪ
ಬಹಳ ದಿನಗಳ ಬಳಿಕ ಕಿಚ್ಚನ ಫೋಟೋ ಶೂಟ್; ಕಾಂಪ್ಲಿಮೆಂಟ್ಗಳ ಸುರಿಮಳೆಗೈದ ಫ್ಯಾನ್ಸ್!
ಕಿಚ್ಚ ಸುದೀಪ್ ಬಹಳ ದಿನಗಳ ಬಳಿಕ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ತಮ್ಮ ಪೇಜ್ ಅಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಾಂಪ್ಲಿಮೆಂಟ್ಗಳ ಸುರಿಮಳೇನೆ ಆಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
'ಶೋಲೆ' ಚಿತ್ರಕ್ಕೆ ಧರ್ಮೇಂದ್ರ ಮೊದಲ ಆಯ್ಕೆ; ಆದರೆ 'ಜಯ್' ಪಾತ್ರಕ್ಕೆ ಅಮಿತಾಬ್ ಮೊದಲ ಆಯ್ಕೆ ಅಲ್ವೇ ಅಲ್ಲ!
ಶೋಲೆ ಚಿತ್ರದ ವೀರು ಪಾತ್ರವನ್ನ ಧರ್ಮೇಂದ್ರ ನಿರ್ವಹಿಸಿದ್ದರು. ಆದರೆ, ಧರ್ಮೇಂದ್ರ ಜೊತೆಗೆ ನಟಿಸೋ ಜಯ್ ಪಾತ್ರವನ್ನ ಬೇರೆ ನಟ ಮಾಡಬೇಕಿತ್ತು. ಮೊದಲು ಆಯ್ಕೆ ಆದ ಆ ಹೀರೋ ಆಗಲ್ಲ ಅಂತ ಹೇಳಿದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ಶಾಶ್ವತ ಮನೆ, ಕಾರು, ಬೈಕ್ ; ವಿಜಯ್ ಭರವಸೆ- ರಾಜಕೀಯ ರಣಕಹಳೆ, ವಿರೋಧಿಗಳ ವಿರುದ್ದ ಗುಡುಗಿದ ದಳಪತಿ
ತಮಿಳುನಾಡಿನ ದಳಪತಿ ವಿಜಯ್ ಈಗ ಪೂರ್ಣ ಪ್ರಮಾಣದ ರಾಜಕೀಯ ನಾಯಕ. ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿರುವ ಅವರು ಈಗ ಕೇವಲ ನಟನಾಗಿ ಉಳಿದಿಲ್ಲ. ತಮ್ಮದೇ ಆದ 'ತಮಿಳಗ ವೆಟ್ರಿ ಕಳಗಂ (ಟಿವಿಕೆ)' ಪಕ್ಷದ ಮೂಲಕ ವಿಜಯ್ ರಾಜಕೀಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ. ಆದರೆ ಎಲ್ಲರಿಗೆ ಗೊತ್ತಿರುವಂತೆ ಇತ್ತೀಚೆಗೆ ಕರೂರು ಕ್ಷೇತ್ರದಲ್ಲಿ ನಡೆದ ಕಾಲ್ತುಳಿತದ ಘಟನೆ.. ರಾಜಕೀಯ
ಗಿಲ್ಲಿಗೆ ಸವಿರುಚಿ ನಿರೂಪಣೆ ಬೇಡ್ವಂತೆ; ಅನುಬಂಧ ಅವಾರ್ಡ್ಸ್ ಆ್ಯಂಕರ್ ಆಗ್ಬೇಕಂತೆ!
ಬಿಗ್ ಬಾಸ್ ಹೌಸ್ನಲ್ಲಿ ಗಿಲ್ಲಿ ನಟನ ಜನ್ಮ ಜಾಲಾಡೋ ಕೆಲಸ ಆಗುತ್ತಿದೆ. ಆದರೆ, ಗಿಲ್ಲಿ ನಟ ಕೇರ್ ಮಾಡ್ತಾನೇ ಇಲ್ಲ. ಅಯ್ಯೋ ನಿಮ್ಮ ಅನ್ನುವ ಹಾಗೆ ನಕ್ಕು ಸುಮ್ಮನಾಗ್ತಿದ್ದಾರೆ. ಆದರೂ ಬಟ್ಟೆ ಒಗೆಯಿರಿ ನಾಮಿನೇಟ್ ಮಾಡಿ ಟಾಸ್ಕ್ ಅಲ್ಲಿ ಜಾಹ್ನವಿ ಮತ್ತು ರಕ್ಷಿತಾ ನೇರಾ ನೇರವಾಗಿಯೇ ಒಂದಷ್ಟು ವಿಷಯಗಳನ್ನ ಹೇಳುವ ಕೆಲಸ ಮಾಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ದರ್ಶನ್ ಅವರಿಗೆ ಒಳ್ಳೆಯದಾಗಬೇಕು, ಡೆವಿಲ್ ಗೆಲ್ಲಬೇಕು - ಸುಮಲತಾ ಅಂಬರೀಷ್
ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ 7 ವರ್ಷಗಳಾಗಿವೆ. ಈ 7 ವರ್ಷದಲ್ಲಿ ಸುಮಲತಾ ಅವರ ವ್ಯೆಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಕುಂತರೂ .. ನಿಂತರೂ .. ಸೋತರೂ .. ಗೆದ್ದರೂ .. ಮಂಡ್ಯದಲ್ಲೇ ಎಂದು ಹೇಳುವ ಸುಮಲತಾ ಅಂಬರೀಶ್ ಈಗ ಕೇವಲ ಚಿತ್ರರಂಗದ ಹಿರಿಯ ನಾಯಕಿ ಮಾತ್ರವಲ್ಲ. ಮಾಜಿ ಸಂಸದೆ ಕೂಡ ಹೌದು. ತಮ್ಮ
Bollywood Actor Dharmendra Passes Away | ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಟ ಧರ್ಮೇಂದ್ರ
Bollywood Actor Dharmendra Passes Away | ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಟ ಧರ್ಮೇಂದ್ರ
ಹಠಕ್ಕೆ ಬಿದ್ದು ಧರ್ಮೇಂದ್ರರನ್ನು ಮದುವೆಯಾಗಿದ್ದ ಹೇಮಾ ಮಾಲಿನಿ, ಪ್ರತ್ಯೇಕವಾಗಿ ವಾಸ ಮಾಡಿದ್ದೇಕೆ?
ಬಾಲಿವುಡ್ನಲ್ಲಿ ಹೀ-ಮ್ಯಾನ್ ಎಂದೇ ಜನಪ್ರಿಯವಾಗಿದ್ದ ನಟ ಧರ್ಮೇಂದ್ರ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಇಂದು (ನವೆಂಬರ್ 24) ಮುಂಬೈನ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ದಿಗ್ಗಜನನ್ನು ಕಳೆದುಕೊಂಡು ಬಾಲಿವುಡ್ ಮಂದಿ ಶೋಕಸಾಗರದಲ್ಲಿ ಇದ್ದಾರೆ. ಧರ್ಮೇಂದ್ರ ಲೈಫ್ ಸ್ಟೋರಿ ಅವರ ಸಿನಿಮಾಗಳಷ್ಟೇ ರೋಚಕ. ಅದರಲ್ಲೂ ಎರಡನೇ ಮದುವೆ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಧರ್ಮೇಂದ್ರ ಅಂದಿನ ಕಾಲದ ಡ್ರೀಮ್
ಬೆಳ್ಳಿತೆರೆಯ ಸುಂದರಿಗೆ ಕ್ಲೀನ್ ಬೋಲ್ಡ್ ಆದ ಸ್ಟಾರ್ ಕ್ರಿಕೆಟರ್ ; ಮಂಡಿಯೂರಿ ಪ್ರಪೋಸ್- ನಟಿ ಭಾವುಕ
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ಇಲ್ಲಿಯವರೆಗೆ ಹಲವಾರು ಕ್ರಿಕೆಟ್ ಸ್ಟಾರ್ಗಳು ಸಿಲುಕಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ತಮ್ಮ ಪರಾಕ್ರಮದ ಪ್ರದರ್ಶನ ಮಾಡುವ ಹಲವರು ಬೆಳ್ಳಿತೆರೆಯ ಮಹಾರಾಣಿಯರ ಸೌಂದರ್ಯಕ್ಕೆ
Bigg Boss Kannada 12 | Kiccha Sudeep | ಚಿಕ್ಕ ಕೆಲ್ಸ ಅಂದ ಗಿಲ್ಲಿಗೆ ದೊಡ್ಡ ಬಹುಮಾನ | N18V
Bigg Boss Kannada 12 | Kiccha Sudeep | ಚಿಕ್ಕ ಕೆಲ್ಸ ಅಂದ ಗಿಲ್ಲಿಗೆ ದೊಡ್ಡ ಬಹುಮಾನ | N18V
ಧರ್ಮೇಂದ್ರ ಪಿಂಚಣಿ ಹಣ ಯಾರಿಗೆ ಸಿಗುತ್ತೆ? ಹೇಮಾಮಾಲಿನಿಗಾ ಇಲ್ಲಾ, ಮೊದಲನೇ ಹೆಂಡ್ತಿ ಪ್ರಕಾಶ್ ಕೌರ್ಗಾ?
Dharmendra Pension: ಧರ್ಮೇಂದ್ರ ಅಂದ್ರೆ ನೆನಪಾಗೋದೇ ಅವರ ಎರಡು ಮದುವೆಗಳು (Marriages). ಈಗ ಅವರು ಇಲ್ಲದ ಮೇಲೆ, ಒಂದು ದೊಡ್ಡ ಪ್ರಶ್ನೆ ಎದ್ದಿದೆ. ಮಾಜಿ ಸಂಸದರಾಗಿ ಅವರಿಗೆ ಬರ್ತಿದ್ದ ಪೆನ್ಷನ್ (Pension) ಹಣ ಈಗ ಯಾರ ಕೈ ಸೇರುತ್ತೆ? ಮೊದಲ ಹೆಂಡತಿ ಪ್ರಕಾಶ್ ಕೌರ್ ಅವರಿಗಾ ಅಥವಾ ಎರಡನೇ ಹೆಂಡತಿ ಹೇಮಾ ಮಾಲಿನಿ ಅವರಿಗಾ?
ತಾಯಿಯನ್ನು ಕಳೆದುಕೊಂಡ 5 ತಿಂಗಳಲ್ಲೇ ಶುಭಾ ಪೂಂಜಾಗೆ ಮತ್ತೊಂದು ಆಘಾತ- ನಟಿ ಕಣ್ಣೀರು
ಹುಟ್ಟು ಉಚಿತ.. ಸಾವು ಖಚಿತ.. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ. ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ನಿಜಾ.. ಏನೇ ಬಂದರೂ..
ಏ ದೋಸತಿ ಹಮ್ ನಹೀ ಚೋಡೆಂಗೆ, ಲೇಖಿನ್ ಫಿರ್ ಮಿಲೇಂಗೆ! ಹೇಗಿತ್ತು ಗೊತ್ತಾ ಧರ್ಮೇಂದ್ರ-ಬಿಗ್ ಬಿ ದೋಸ್ತಿ?
ಧರ್ಮೆಂದ್ರ ಹಾಗೂ ಅಮಿತಾಬ್ ಬಚ್ಚನ್ ನಡುವಿನ ಒಡನಾಟ ತುಂಬಾ ಅನ್ಯೋನ್ಯವಾಗಿತ್ತು. ಶೊಲೆಗೂ ಮುನ್ನ ಬಚ್ಚನ್ ಆರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತಂತೆ. ಇಂತಹ ಎಷ್ಟೋ ಸಂದರ್ಭಗಳಲ್ಲಿ ಧರ್ಮೆಂದ್ರ ನೆರವಾಗಿದ್ದರು ಎನ್ನುವ ಸಂಗತಿಗಳು ಇತ್ತೀಚೆಗೆ ಬಚ್ಚನ ಹೇಳಿಕೊಂಡ ಕಾರ್ಯಕ್ರಮಗಳಲ್ಲಿ ಕಂಡಿದ್ದೇವೆ. ಅದಕ್ಕೆ ಸತ್ಯದ ಭೂತ ಕನ್ನಡಿ ಬೇಕಾಗಿಲ್ಲ.
Dharmendra: ಇಬ್ಬರು ಪತ್ನಿ, 6 ಮಕ್ಕಳು! 60 ವರ್ಷಗಳಿಂದ ಚಿತ್ರರಂಗದಲ್ಲಿದ್ದ ಧರ್ಮೇಂದ್ರ ಆಸ್ತಿ ಎಷ್ಟು?
ಧರ್ಮೇಂದ್ರ, ಬಾಲಿವುಡ್ನ ಹಿ-ಮ್ಯಾನ್, 89ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ನಿಧನರಾದರು. ಅವರ ಆಸ್ತಿ ಎಷ್ಟು ಗೊತ್ತಾ?
Bigg Boss Kannada Season 12 | ಕಾವ್ಯನ ಗ್ರಾಂಟೆಡ್ ಆಗಿ ತಗೊಂಡಿದ್ದಾರ ಗಿಲ್ಲಿ? | 4K Video | N18V
Bigg Boss Kannada Season 12 | ಕಾವ್ಯನ ಗ್ರಾಂಟೆಡ್ ಆಗಿ ತಗೊಂಡಿದ್ದಾರ ಗಿಲ್ಲಿ? | 4K Video | N18V
'ಮಹಾನಟಿ' ಬಳಿಕ 6 ತಿಂಗಳು ಅವಕಾಶಗಳು ಸಿಗಲಿಲ್ಲ ಎಂದ ಕೀರ್ತಿ ಸುರೇಶ್; ಚಿತ್ರರಂಗದ ವಿಚಿತ್ರ ಸತ್ಯ
'ಮಹಾನಟಿ' ಸಿನಿಮಾ ಸೂಪರ್ ಹಿಟ್, ನ್ಯಾಷನಲ್ ಅವಾರ್ಡ್ ಬಂತು, ಆದ್ರೂ ಕೀರ್ತಿ ಸುರೇಶ್ಗೆ ಆರು ತಿಂಗಳು ಕೆಲಸ ಇರಲಿಲ್ಲ.. ದಕ್ಷಿಣ ಭಾರತದ ಸ್ಟಾರ್ ನಟಿ ಕೀರ್ತಿ ಸುರೇಶ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ಅವರ ನಗು, ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಕೀರ್ತಿ ಸುರೇಶ್ ಸಿನಿಮಾ ಜೀವನದ ದೊಡ್ಡ ತಿರುವು ಅಂದ್ರೆ ಅದು 'ಮಹಾನಟಿ'. ಸಾವಿತ್ರಿ
ರೆಬೆಲ್ ಸ್ಟಾರ್ 7ನೇ ಪುಣ್ಯತಿಥಿಯಂದೇ ಇಹಲೋಕ ತ್ಯಜಿಸಿದ ಹೀ-ಮ್ಯಾನ್;ಧರ್ಮೇಂದ್ರ-ಅಂಬರೀಶ್ ಸ್ನೇಹಿತ ಹೇಗಿತ್ತು ಗೊತ್ತೇ?
ಬಾಲಿವುಡ್ ದಿಗ್ಗಜ ಧರ್ಮೇಂದ್ರ ಹಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನವೆಂಬರ್ 10, 2025ರಂದು ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಯಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು (ನವೆಂಬರ್ 24) ಧರ್ಮೇಂದ್ರ ಇಹಲೋಕ ತ್ಯಜಿಸಿದ್ದಾರೆ. ಡಿಸೆಂಬರ್ 8ರಂದು ಅವರು 90ನೇ
ಅಂಬರೀಶ್-ವಿಷ್ಣುವರ್ಧನ್ ಜೊತೆಗೂ ಧರ್ಮೇಂದ್ರ ಒಡನಾಟ! ಪ್ರಣಯ ರಾಜನನ್ನು ಮೀಟ್ ಆಗಿದ್ದರು ಹಿ-ಮ್ಯಾನ್
ಧರ್ಮೇಂದ್ರ ಅವರಿಗೂ ಕನ್ನಡದ ಕಲಾವಿದರಿಗೂ ನಂಟು ಇತ್ತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಜೊತೆಗೆ ಒಡನಾಟ ಇತ್ತು. ಧರ್ಮೇಂದ್ರ ಅವರನ್ನ ಪ್ರಣಯ ರಾಜ ಶ್ರೀನಾಥ್ ಅವರೂ ಮೀಟ್ ಆಗಿದ್ದರು. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Dharmendra-Modi: ಭಾರತೀಯ ಸಿನಿಮಾದಲ್ಲಿ ಒಂದು ಯುಗದ ಅಂತ್ಯ, ಧರ್ಮೇಂದ್ರಗೆ ಮೋದಿ ನುಡಿ ನಮನ
ಧರ್ಮೇಂದ್ರ ಅವರ ನಿಧನಕ್ಕೆ ನರೇಂದ್ರ ಮೋದಿ ಮತ್ತು ದ್ರೌಪದಿ ಮುರ್ಮು ಸಂತಾಪ ಸೂಚಿಸಿದರು. ಭಾರತೀಯ ಚಿತ್ರರಂಗದಲ್ಲಿ ಒಂದು ಯುಗದ ಅಂತ್ಯ ಎಂದು ಹೇಳಿದರು.
ಬಿಗ್ಬಿಗೂ ಮೊದ್ಲೆ ಧರ್ಮೇಂದ್ರ ಸೂಪರ್ ಸ್ಟಾರ್, ವಿಷ್ಣು ಅವರ ಸ್ಟೈಲ್ ಕಾಪಿ ಮಾಡ್ತಿದ್ರು- ಸುಂದರ್ ರಾಜ್
ಭಾರತೀಯ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ 89ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಇತ್ತೀಚೆಗೆ ಡಿಸ್ಚಾರ್ಜ್ ಮಾಡಲಾಗಿತ್ತು. ಡಿಸೆಂಬರ್ 8 ರಂದು ಅವರಿಗೆ 90 ವರ್ಷ ತುಂಬುತ್ತಿತ್ತು. ಧರ್ಮೇಂದ್ರ ಅಗಲಿಕೆಗೆ ಚಿತ್ರರಂಗ, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಧರ್ಮೇಂದ್ರ ಮೇಲಿನ ಅಭಿಮಾನದ ಬಗ್ಗೆ ನಟ ಸುಂದರ್ ರಾಜ್ ಫಿಲ್ಮಿಬೀಟ್ ಕನ್ನಡ
'ಕುಡಿದು ಕುಡಿದೇ ಹಾಳಾದೇ' ; ಪಶ್ಚಾತಾಪದ ಬೇಗೆಯಲ್ಲಿ ಎಲ್ಲರೆದುರು ಕಣ್ಣೀರಾಗಿದ್ದರು ದಂತಕತೆ ಧರ್ಮೇಂದ್ರ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಕೂಡ ಅಮಲಿನಲ್ಲಿ ಅನೇಕರು ತೇಲುತ್ತಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಇನ್ನು, ಚಿತ್ರರಂಗದಲ್ಲಿ ಕೂಡ ಅನೇಕರು ದೇಹದ ದಣಿವು ನೀಗಿಸಲು ಎಣ್ಣೆ ಹೊಡೆಯುತ್ತಾರೆ. ಸಂಪೂರ್ಣ ಬಾಟಲಿ ಖಾಲಿ ಮಾಡದಿದ್ದರೂ ಒಂದೆರಡು ಪೆಗ್ ಆದರೂ ಕೂಡ ಹೊಡೆದೆ ಹೊಡೆಯುತ್ತಾರೆ. ಈ ಪೈಕಿ ಒಬ್ಬರಾಗಿದ್ದವರು ಭಾರತೀಯ ಚಿತ್ರರಂಗದ ದಂತಕತೆ
Devil Movie: ಡೆವಿಲ್ ಪ್ರಚಾರಕ್ಕಿಳಿದ ನಟ ವಿನೋದ್ ರಾಜ್!
ಡೆವಿಲ್ ಸಿನಿಮಾ ಡಿಸೆಂಬರ್ 11ಕ್ಕೆ ರಿಲೀಸ್ ಆಗುತ್ತಿದೆ. ದರ್ಶನ್ ಜೈಲಿನಲ್ಲಿ ಇದ್ದರೂ ವಿನೋದ್ ರಾಜ್ ಡೆವಿಲ್ ಪ್ರಚಾರಕ್ಕೆ ಮುಂದಾಗಿದ್ದಾರೆ.
Bigg Boss Kannada 12 | ಅಶ್ವಿನಿ ಗೌಡ ಫೇಕ್ ಮುಖವಾಡ ಹಾಕಿಕೊಂಡಿದ್ದಾರೆ ಎಂದ ಧ್ರುವಂತ್ | Gilli | N18V
Bigg Boss Kannada 12 | ಅಶ್ವಿನಿ ಗೌಡ ಫೇಕ್ ಮುಖವಾಡ ಹಾಕಿಕೊಂಡಿದ್ದಾರೆ ಎಂದ ಧ್ರುವಂತ್ | Gilli | N18V
Dharmendra: ಸ್ನೇಹಿತ ಅಂಬರೀಷ್ ನಿಧನರಾದ ದಿನದಂದೇ ಧರ್ಮೇಂದ್ರ ವಿಧಿವಶ
ಧರ್ಮೇಂದ್ರ 89ನೇ ವಯಸ್ಸಿನಲ್ಲಿ ನಿಧನರಾಗಿದ್ದು ನಟ ಅಂಬರೀಶ್ ಪುಣ್ಯಸ್ಮರಣೆ ದಿನವೇ ಬಾಲಿವುಡ್ ಹಿ ಮ್ಯಾನ್ ಕೊನೆಯುಸಿರೆಳೆದಿದ್ದಾರೆ.
Dharmendra: ಅಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ಯಾಕೆ ಧಮೇಂದ್ರ-ಹೇಮಾ ಮಾಲಿನಿ?
Dharmendra: ಇವರಿಬ್ಬರು ಒಂದಾಗೋಕೆ, ಆ ಕಾಲದಲ್ಲೇ ಮಾಡಿದ ಒಂದು 'ಪ್ಲಾನ್' ಇದೆಯಲ್ಲ, ಅದು ಯಾವುದೇ ಸಿನಿಮಾ (Cinema) ಕಥೆಗಿಂತ ಕಮ್ಮಿ ಇಲ್ಲ. ಇವರ ಮದುವೆಯ ಹಿಂದಿನ ಆ ದೊಡ್ಡ ರಹಸ್ಯ ಬಾಲಿವುಡ್ನ (Bollywood) ಅತಿದೊಡ್ಡ 'ಟ್ವಿಸ್ಟ್'ಗಳಲ್ಲಿ ಒಂದು!
'ಜೈಲರ್'- 2 ಚಿತ್ರದಲ್ಲಿ ಬಾಲಿವುಡ್ ಸ್ಟಾರ್? 'ಕೂಲಿ' ಸೋಲು ಮರೆತುಬಿಟ್ರಾ ರಜನಿಕಾಂತ್?
ಸ್ಟಾರ್ ನಟರನ್ನೆಲ್ಲಾ ಗುಡ್ಡಹಾಕಿ ಮಲ್ಟಿಸ್ಟಾರರ್ ಸಿನಿಮಾ ಮಾಡುವ ಟ್ರೆಂಡ್ ಹೆಚ್ಚಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಇದು ಗಮನ ಸೆಳೆಯುತ್ತಿದೆ. ಆದರೆ ಸಿನಿಮಾ ಗೆದ್ದರೆ ಪರವಾಗಿಲ್ಲ, ಸೋತರೆ ಭಾರೀ ಮುಖಭಂಗವಾಗುತ್ತದೆ. 'ಜೈಲರ್' ಚಿತ್ರದಲ್ಲಿ ಈ ಪ್ರಯತ್ನ ಮಾಡಿ ನೆಲ್ಸನ್ ಗೆದ್ದಿದ್ದರು. ಈಗ ಸೀಕ್ವೆಲ್ನಲ್ಲಿ ಕೂಡ ಅದೇ ಲೆಕ್ಕಾಚಾರ ಶುರುವಾಗಿದೆ. ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಇತ್ತೀಚೆಗೆ ತೆರೆಕಂಡು ಸೋತಿತ್ತು.
ನಾನು ಕೂಡ ದರ್ಶನ್ ಫ್ಯಾನ್; ಡೆವಿಲ್ ಸಿನಿಮಾದ ಪೋಸ್ಟರ್ ಹಿಡಿದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಚಾರ
ಆ ಕಾಲದಿಂದಲೂ ನಾನು ದರ್ಶನ್ ಅಭಿಮಾನಿ. ಕನ್ನಡ ಚಿತ್ರರಂಗದಲ್ಲಿದ್ದು, ಕನ್ನಡ ಚಿತ್ರದ ಬೆಳವಣಿಗೆಗೆ ದರ್ಶನ್ ಕೂಡ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸಿನಿಮಾ ಗೆಲ್ಲಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
Dharmendra: ಸಾಯುವ ಕೆಲವೇ ಗಂಟೆಗಳ ಮುನ್ನ ರಿಲೀಸ್ ಆಗಿತ್ತು ಧಮೇಂದ್ರ ಸಿನಿಮಾದ ಪೋಸ್ಟರ್
ಪೋಸ್ಟರ್ ರಿಲೀಸ್ ಆಗಿ ಕೆಲವೇ ಗಂಟೆಗಳ ನಂತರದಲ್ಲಿ ನಟ ಧರ್ಮೇಂದ್ರ ಅವರ ಸಾವಿನ ಸುದ್ದಿ ಹೊರಬಿದ್ದಿದೆ. ನಟ ಧರ್ಮೇಂದ್ರ ಅವರು ಇಕ್ಕಿಸ್ ನಲ್ಲಿ ಅಗಸ್ತ್ಯ ನಂದ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದರು.
Dharmendra: ಬಾಲಿವುಡ್ ಹಿ-ಮ್ಯಾನ್ಗೆ ರಾಮನಗರದ ನಂಟು! ಹೇಗಿತ್ತು ಆ ದಿನಗಳು?
ಬಾಲಿವುಡ್ನ ಹೀಮ್ಯಾನ್ ಧರ್ಮೇಂದ್ರ ಅವರಿಗೂ ಕನ್ನಡ ಇಂಡಸ್ರಿಗೂ ನಂಟು ಇದಿಯಾ? ಈ ಒಂದು ಪ್ರಶ್ನೆಗೆ ಒಂದೇ ಉತ್ತರ ಬರುತ್ತದೆ. ಅದು ರಾಮನಗರ ಅಂತಲೇ ಹೇಳಬಹುದು. ಅದು ಹೇಗೆ ಅನ್ನುವ ವಿವರ ಇಲ್ಲಿದೆ ಓದಿ.
Dharmendra: ಅಭಿಮಾನಿಗಳಿಗೆ ಅಂತಿಮ ದರ್ಶನ ಇಲ್ಲ, ನಟ ಧರ್ಮೇಂದ್ರ ಪಂಚಭೂತಗಳಲ್ಲಿ ಲೀನ
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರು ಮೃತಪಟ್ಟಿದ್ದು, ಅವರ ಅಂತಿಮ ದರ್ಶನ ವ್ಯವಸ್ಥೆ ಮಾಡಿಲ್ಲ. ಬಾಲಿವುಡ್ ಹಿ-ಮ್ಯಾನ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ
ನಟ ಧರ್ಮೇಂದ್ರ (Photo: PTI) ಮುಂಬೈ: ಬಾಲಿವುಡ್ ದಿಗ್ಗಜ, ಹಿರಿಯ ನಟ ಧರ್ಮೇಂದ್ರ ಅವರು ಸೋಮವಾರ ನಿಧನರಾಗಿದ್ದಾರೆ ಎಂದು IANS ವರದಿ ಮಾಡಿದೆ. ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧರ್ಮೇಂದ್ರ ಅವರು ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದರು. ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ಹೇಳಿವೆ. ಆರು ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಧರ್ಮೇಂದ್ರ ಅವರು ನೂರಾರು ಚಿತ್ರಗಳಲ್ಲಿ ನಟಿಸಿದ್ದರು. 1960ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ನಟನೆಯ ಬದುಕು ಆರಂಭಿಸಿದ ಅವರು ‘ಫೂಲ್ ಔರ್ ಪತ್ತರ್’, ‘ಮೇರಾ ಗಾಂವ್ ಮೇರಾ ದೇಶ್’, ‘ಶೋಲೇ’, ‘ಯಾದೋನ್ ಕಿ ಬಾರತ್’, ‘ನೌಕರ್ ಬಿವಿ ಕಾ’ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಕೊನೆಯ ಚಿತ್ರ ‘ಇಕ್ಕೀಸ್’ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಧರ್ಮೇಂದ್ರ ಅವರಿಗೆ 2012ರಲ್ಲಿ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಪಂಜಾಬ್ನ ಲುಧಿಯಾನಾದ ಹಳ್ಳಿಯೊಂದರಲ್ಲಿ ಜನಿಸಿದ ಧರ್ಮೇಂದ್ರ ಅವರು 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು. ನಂತರ ನಟಿ ಹೇಮಾ ಮಾಲಿನಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.
Dharmendra Death: 'ಶೋಲೆ'ಯ 'ವೀರೂ'.. ಬಾಲಿವುಡ್ ದಿಗ್ಗಜ ಧರ್ಮೇಂದ್ರ ಇನ್ನಿಲ್ಲ
ಬಾಲಿವುಡ್ನ ಲೆಜೆಂಡ್ ಧರ್ಮೇಂದ್ರ ಇತ್ತೀಚೆಗೆ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. 90 ವರ್ಷದ ನಟ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನವೆಂಬರ್ 10ರಂದು ಆಸ್ಪತ್ರೆಗೆ ದಾಖಲಾಗಿದ್ದ ನಟನಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ, ಮರುದಿನವೇ (ನವೆಂಬರ್ 11) ಚಿಕಿತ್ಸೆ ಫಲಿಸದೆ ಕೊನೆಯೊಸಿರೆಳೆದಿದ್ದಾರೆಂದು ಸುದ್ದಿ ಹಬ್ಬಿತ್ತು. ದಿಗ್ಗಜನ ಸಾವಿನ ಸುದ್ದಿಗೆ ಧರ್ಮೇಂದ್ರ ಕುಟುಂಬ
Rebel Star Ambarish Punya Smarane | ಅಂಬಿ ಪುಣ್ಯಸ್ಮರಣೆಗೆ ಹೂಗಳಿಂದ ಸಮಾಧಿ ಸಿದ್ಧತೆ | N18V
Rebel Star Ambarish Punya Smarane | ಅಂಬಿ ಪುಣ್ಯಸ್ಮರಣೆಗೆ ಹೂಗಳಿಂದ ಸಮಾಧಿ ಸಿದ್ಧತೆ | N18V
Ambareesh 7th Death Anniversay | Rockline Venkatesh | ಅಭಿಷೇಕ್, ಸುಮಲತಾ ಪೂಜೆ | N18V
Ambareesh 7th Death Anniversay | Rockline Venkatesh | ಅಭಿಷೇಕ್, ಸುಮಲತಾ ಪೂಜೆ | N18V

20 C