Year Ender 2025 ; ಪ್ರೀತಿ,ಪ್ರೇಮ,ಮದುವೆ,ಡಿವೋರ್ಸ್-ಈ ವರ್ಷ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಸೆಲೆಬ್ರೆಟಿಗಳಿವರು
ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ ಇದಕ್ಕೆ ಪುರಾವೆ ಎನ್ನುವಂತೆ ಈ ವರ್ಷ ಹಲವರು ಡಿವೋರ್ಸ್ ಪಡೆದಿದ್ದಾರೆ. ವಿಪರ್ಯಾಸ
Rashmika Mandanna: ಭಾವೀ ಗಂಡನಿಗೆ ರಶ್ಮಿಕಾ ಶೌಟೌಟ್! ಫುಲ್ ಸಪೋರ್ಟ್
ವಿಜಯ್ ದೇವರಕೊಂಡ ಮೊದಲ ನೋಟವನ್ನು ಹಂಚಿಕೊಂಡ ಕೂಡಲೇ, ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ವೀಡಿಯೊವನ್ನು ಮರುಪೋಸ್ಟ್ ಮಾಡಿದರು.
ಮಾರ್ಕ್ ಡೈರೆಕ್ಟರ್ಗೆ ಕಾರು ಕೊಟ್ಟ ಕಿಚ್ಚ! ಯಾಕೆ? ಇದರ ಹಿಂದಿದೆ ಎಮೋಷನಲ್ ಸ್ಟೋರಿ
ಕಿಚ್ಚ ಸುದೀಪ್ ತಮ್ಮ ಮಾರ್ಕ್ ಚಿತ್ರದ ಡೈರೆಕ್ಟರ್ಗೆ ಕಾರ್ ಗಿಫ್ಟ್ ಮಾಡಿದ್ದಾರೆ. ಆದರೆ, ಈ ಕಾರ್ ಗಿಫ್ಟ್ ಮಾಡೋದಕ್ಕೆ ಒಂದು ಕಾರಣವೂ ಇದೆ. ಅದೇನೂ ಅನ್ನೋದನ್ನ ಸ್ವತಃ ಸುದೀಪ್ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
Sadhu Kokila On Darshan And Kiccha Sudeep Fans Fight | ಎಲ್ಲರೂ ನನ್ನ ಅಭಿಮಾನಿಗಳು ಎಂದ ಸಾಧು | N18V
Sadhu Kokila On Darshan And Kiccha Sudeep Fans Fight | ಎಲ್ಲರೂ ನನ್ನ ಅಭಿಮಾನಿಗಳು ಎಂದ ಸಾಧು | N18V
Tharun Sudhir Reacts On Darshan And Kiccha Sudeep Fans Fight | ಇಬ್ಬರ ಬಗ್ಗೆ ತರುಣ್ ಶಾಕಿಂಗ್ ಮಾತು | n18v
Tharun Sudhir Reacts On Darshan And Kiccha Sudeep Fans Fight | ಇಬ್ಬರ ಬಗ್ಗೆ ತರುಣ್ ಶಾಕಿಂಗ್ ಮಾತು | n18v
Bigg Boss Kannada 12 | Dhanush | Gillli Nata | ಧನುಷ್ ಆಯ್ಕೆ ಯಾರದ್ದು? | N18V
Bigg Boss Kannada 12 | Dhanush | Gillli Nata | ಧನುಷ್ ಆಯ್ಕೆ ಯಾರದ್ದು? | N18V
'ದರ್ಶನ್-ಸುದೀಪ್ ಇಬ್ಬರ ಫ್ಯಾನ್ಸ್ನೂ ನೋಡಿದ್ದೀನಿ'! ಕಿಚ್ಚನ ಕಮೆಂಟ್ ಬಗ್ಗೆ ಕಾಟೇರ ಡೈರೆಕ್ಟರ್ ಏನಂದ್ರು
ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಕೊಟ್ಟ ಯುದ್ಧದ ಹೇಳಿಕೆ ವೈರಲ್, ತರುಣ್ ಸುಧೀರ್ ಪೈರಸಿ ಮತ್ತು ಫ್ಯಾನ್ಸ್ ವಾರ್ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಾಧುಕೋಕಿಲ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕಿಚ್ಚನ ಮಾತಿಗೆ ಪರೋಕ್ಷನಾಗಿ ಅಸಮಾಧಾನ ಹೊರಹಾಕಿದ್ರಾ ಸಾಧುಕೋಕಿಲ? ಫ್ಯಾನ್ಸ್ವಾರ್ ಬಗ್ಗೆ ಸಾಧು ಹೇಳಿದ್ದೇನು
ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ನೀಡಿದ ಹೇಳಿಕೆ ಬಗ್ಗೆ ನಟ ಸಾಧು ಕೋಕಿಲ ಏನಂದ್ರು? ಅವರ ಪ್ರತಿಕ್ರಿಯೆ ಏನು? ಫ್ಯಾನ್ಸ್ ವಾರ್ ಬಗ್ಗೆ ಮಾತನಾಡಿದ್ರಾ?
ತೆಲುಗು ಬಿಗ್ ಬಾಸ್ನಲ್ಲಿ ಮಿಂಚಿದ ಕನ್ನಡತಿ! ಅಷ್ಟಕ್ಕೂ ತನುಜಾ ಪಡೆದ ಸಂಭಾವನೆ ಎಷ್ಟು ಗೊತ್ತಾ?
Thanuja Puttaswamy: ಕುತೂಹಲದಿಂದ ಕಾಯುತ್ತಿದ್ದ ಬಿಗ್ ಬಾಸ್ ಸೀಸನ್ 9ರ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದೆ. ಅಷ್ಟೇ ಅಲ್ಲದೆ ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡತಿಯರು ಕಮಾಲ್ ಮಾಡಿದ್ದಾರೆ.
ಮೊದಲ ಪತ್ನಿ ವಿರುದ್ಧ ಕಾನೂನು ಸಮರ ಸಾರಿದ ಮೆಲೋಡಿ ಕಿಂಗ್, 50 ಕೋಟಿ ಪರಿಹಾರ ಕೇಳಿದ ಕುಮಾರ್ ಸಾನು
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಿಂದೊಮ್ಮೆ ಪವಿತ್ರ ಬಂಧ ಎಂದು ಪರಿಗಣಿಸಲಾಗುತ್ತಿದ್ದ ಮದುವೆಯ ಸಂಬಂಧ ಅರ್ಥ ಕಳೆದುಕೊಂಡಿದೆ. ಇನ್ನೂ ಹಿಂದೆ ಡಿವೋರ್ಸ್ ಸಮಾಜದ ದೃಷ್ಟಿಯಲ್ಲಿ ಸಾಮಾಜಿಕ ಕಳಂಕವಾಗಿತ್ತು. ಆದರೆ ಈಗ ಚಿಕ್ಕ ಚಿಕ್ಕ ವಿಚಾರಕ್ಕೆ ದಾಂಪತ್ಯ ಜೀವನ ಮುಕ್ತಾಯವಾಗುತ್ತಿದೆ. ನೆಮ್ಮದಿ ಮತ್ತು ಸ್ವಾತಂತ್ರ್ಯ ಅರಸಿಕೊಂಡು ಹಲವರು ದೂರವೇನೋ ಆಗುತ್ತಿದ್ದಾರೆ. ಆದರೆ.. ಡಿವೋರ್ಸ್ ಪೇಪರ್ ಮೇಲೆ ಸಹಿ...
Anasuya Bharadwaj: ಮಹಿಳೆಯರ ಉಡುಪಿನ ಬಗ್ಗೆ ಕಮೆಂಟ್ ಮಾಡಿದ ನಟನಿಗೆ ಪುಷ್ಪ ನಟಿಯ ಖಡಕ್ ತಿರುಗೇಟು
ನಟ ಶಿವಾಜಿ ನಾಯಕಿಯರ ಡ್ರೆಸ್ಸಿಂಗ್ ಕುರಿತು ಮಾಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅನಸೂಯಾ ಅವರ ಪ್ರತಿಕ್ರಿಯೆ ವೈರಲ್ ಆಗಿದ್ದು ಅವರಿಗೆ ಬಹಳಷ್ಟು ಜನ ಬೆಂಬಲ ಸೂಚಿಸಿದ್ದಾರೆ.
Vijay Deverakonda: ವಿಜಯ್ ದೇವರಕೊಂಡ ರಗಡ್ ರೂಪ ಔಟ್! ರೌಡಿ ಜನಾರ್ದನ ಚಿತ್ರದ ಲುಕ್ ಹೇಗಿದೆ?
ಟಾಲಿವುಡ್ ಆ್ಯಕ್ಟರ್ ವಿಜಯ್ ದೇವರಕೊಂಡ ಅಭಿನಯದ ರೌಡಿ ಜನಾರ್ದನ ಚಿತ್ರದ ಟೈಟಲ್ ಗ್ಲಿಂಪ್ಸ್ ಗಮನ ಸೆಳೆಯುತ್ತಿದೆ. ವಿಜಯ್ ಲುಕ್ ಅಂತೂ ಕಂಪ್ಲೀಟ್ ಚೇಂಜ್ ಆಗಿದೆ. ರೌಡಿ ಲುಕ್ ಅಲ್ಲಿಯೇ ವಿಜಯ್ ಇಲ್ಲಿ ರಗಡ್ ಆಗಿಯೇ ಫೀಲ್ ಆಗುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
Akhanda 2 Movie: ಬಾಲಯ್ಯ ಕಮಾಲ್, 10 ದಿನದಲ್ಲಿ ಅಖಂಡ 2 ಗಳಿಸಿದ್ದೆಷ್ಟು ಕೋಟಿ?
ಅಖಂಡ 2 ಚಿತ್ರವು ಬಾಲಯ್ಯ ಮತ್ತು ಬೋಯಪತಿ ಕಾಂಬಿನೇಷನ್ನಲ್ಲಿ ಭರ್ಜರಿ ಓಪನಿಂಗ್ ಕಂಡಿದೆ. ಈ ಸಿನಿಮಾದ 10 ದಿನದ ಕಲೆಕ್ಷನ್ ಎಷ್ಟು?
Kiccha Sudeep vs Vijayalakshmi Darshan | ವಿಜಯಲಕ್ಷ್ಮಿ ಮಾತಿಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್ | N18V
Kiccha Sudeep vs Vijayalakshmi Darshan | ವಿಜಯಲಕ್ಷ್ಮಿ ಮಾತಿಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್ | N18V
Kiccha Sudeep VS Actor Darshan | ಸಿನಿ ಯುದ್ಧ.. ಹಳೇ ದೋಸ್ತಿಗಳ ಕದನ!
Kiccha Sudeep VS Actor Darshan | ಸಿನಿ ಯುದ್ಧ.. ಹಳೇ ದೋಸ್ತಿಗಳ ಕದನ!
Bigg Boss Kannada 12 | ಬಿಗ್ ಬಾಸ್ ಮನೆಗೆ ಬಂದ ರಾಶಿಕಾ ತಾಯಿ, ತಮ್ಮ, ಸೂರಜ್ ಅಮ್ಮ | N18V
Bigg Boss Kannada 12 | ಬಿಗ್ ಬಾಸ್ ಮನೆಗೆ ಬಂದ ರಾಶಿಕಾ ತಾಯಿ, ತಮ್ಮ, ಸೂರಜ್ ಅಮ್ಮ | N18V
'ಸೌಂದರ್ಯ ಸೀರೆ ಉಡುವುದರಲ್ಲಿದೆ, ತೋರಿಸುವುದರಲ್ಲಿ ಅಲ್ಲ'! ಸೌತ್ ನಟನ ಶಾಕಿಂಗ್ ಹೇಳಿಕೆ
ಖ್ಯಾತ ನಟ, ಮಾಜಿ ಬಿಗ್ಬಾಸ್ ಸ್ಪರ್ಧಿ ಮಹಿಳೆಯರ ಉಡುಪಿನ ಬಗ್ಗೆ ಮಾಡಿರುವ ಕಮೆಂಟ್ ಈಗ ವೈರಲ್ ಆಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು?
'ಸಿನಿಮಾಗಳನ್ನ ಅಭಿಮಾನಿಗಳು ಗೆಲ್ಲಿಸ್ತಾರೆ ಅನ್ನೋದೆಲ್ಲ ಸುಳ್ಳು'! ಸುದೀಪ್ ಹೀಗಂದಿದ್ಯಾಕೆ?
ಕಿಚ್ಚ ಸುದೀಪ್ ಒಂದು ಸತ್ಯ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಏನೂ ಇಲ್ಲ ಅಂದ್ರೆ ಆಯಿತು. ಅಭಿಮಾನಿಗಳು ಇರೋದೇ ಇಲ್ಲ. ಅಭಿಮಾನಿಗಳು ಗೆಲ್ಲಿಸ್ತಾರೆ ಅನ್ನೋದು ಸುಳ್ಳು ಅನ್ನೋ ಅರ್ಥದಲ್ಲಿಯೇ ಸುದೀಪ್ ಹೇಳಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.
KD Movie: ಕೆಡಿಯ 'ಜೋಡೆತ್ತು ಕಣೋ' ಸಾಂಗ್ ರಿಲೀಸ್ ಬಗ್ಗೆ ಅಪ್ಡೇಟ್ ಕೊಟ್ಟ ಜೋಗಿ ಪ್ರೇಮ್!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದ ಜೋಡೆತ್ತು ಕಣೋ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನ ಖದರ್ ಬೇರೆ ಇದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Best Movies 2025: 2025ರಲ್ಲಿ ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಟಾಪ್ 8 ಭಾರತೀಯ ಸಿನಿಮಾಗಳಿವು
Best Movies 2025: 2025ನೇ ಇಸವಿ ಸಿನಿರಸಿಕರಿಗೆ ಭರ್ಜರಿ ಊಟನೇ ಬಡಿಸಿದೆ ಅಂದ್ರೆ ತಪ್ಪಾಗಲ್ಲ. ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾಗಳ ಪಟ್ಟಿ ಇಲ್ಲಿದೆ.
ರಿಲೀಸ್ ಯಾವಾಗಲೋ ಗೊತ್ತಿಲ್ಲ, 3ನೇ ಸಾಂಗ್ ರಿಲೀಸ್ ಡೇಟ್ ಘೋಷಿಸಿದ ಜೋಗಿ ಪ್ರೇಮ್;'ಕೆಡಿ' ಅಡ್ಡಾದಲ್ಲಿ ಏನಾಗ್ತಿದೆ?
ಸ್ಯಾಂಡಲ್ವುಡ್ನ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಕೆಡಿ'. ಈ ಮಲ್ಟಿಸ್ಟಾರರ್ ಸಿನಿಮಾದ ರಿಲೀಸ್ ಡೇಟ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಮರೀಚಿಕೆಯಾಗಿದೆ. ಇದು ಧ್ರುವ ಸರ್ಜಾ ನಟಿಸುತ್ತಿರುವ 2ನೇ ಪ್ಯಾನ್ ಇಂಡಿಯಾ ಸಿನಿಮಾ. ಇನ್ನೊಂದು ಕಡೆ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಹೀಗಾಗಿ ಇವರಿಬ್ಬರ ಕಾಂಬಿನೇಷನ್ನಲ್ಲಿ ರಿಲೀಸ್ ಆಗಬೇಕಿರುವ ಸಿನಿಮಾ ನೋಡುವುದಕ್ಕೆ ಸಿನಿ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.
Dhurandhar Box Office Day 18 ; ಧುರಂಧರ್ ಧಮಾಕ, ಸಾವಿರ ಕೋಟಿ ಸರ್ದಾರ ಆಗ್ತಾರಾ ರಣ್ವೀರ್ ಸಿಂಗ್ ?
''ಸೂಪರ್ ಸ್ಟಾರ್'' ಎಂಬ ಭ್ರಮೆಯಲ್ಲಿ ಮೆರೆದಾಡುತ್ತಿರುವವರನ್ನು ಪ್ರೇಕ್ಷಕರು ಮೂಲೆಗುಂಪು ಮಾಡುತ್ತಿರುವ ಕಾಲ ಇದು. ಈ ಕಾಲದಲ್ಲಿ.. ಚಿತ್ರಕ್ಕೆ ಯಾರು ಎಷ್ಟೇ ಬೆವರು ಸುರಿಸಿರಲಿ.. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಚಿತ್ರದಲ್ಲಿನ ತಾರೆಯರು ತಮ್ಮ ರಕ್ತವನ್ನೇ ಹರಿಸಿರಲಿ.. ಪ್ರೇಕ್ಷಕರು ಅದ್ಯಾವುದನ್ನು ನೋಡುವುದಿಲ್ಲ. ಚಿತ್ರದ ಕಥೆ ಅವರಿಗೆ ಆಪ್ತವಾದರೆ ಸಾಕು. ಆ ಚಿತ್ರವನ್ನಷ್ಟೇ ಅವರು ಹೊತ್ತು ಮೆರೆಸುತ್ತಾರೆ. ಗೆಲ್ಲಿಸುತ್ತಾರೆ. ಉದಾಹರಣೆಗೆ
ಜಸ್ಟ್ ಅತಿಥಿ ಪಾತ್ರವಲ್ಲ! ಜೈಲರ್ 2 ಪಾತ್ರದ ಬಗ್ಗೆ ಮಾತಾಡಿ ಎಕ್ಸೈಟ್ಮೆಂಟ್ ಹೆಚ್ಚಿಸಿದ ಶಿವಣ್ಣಃ
ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಜೈಲರ್ 2ನಲ್ಲಿ ತಮ್ಮ ಉಪಸ್ಥಿತಿಯು ಕೇವಲ ಒಂದು ಸಣ್ಣ ಅತಿಥಿ ಪಾತ್ರಕ್ಕಿಂತ ಹೆಚ್ಚಿನದಾಗಿದೆ ಎಂದು ದೃಢಪಡಿಸಿದ್ದಾರೆ.
Deekshith Shetty: ಗರ್ಲ್ಫ್ರೆಂಡ್ ಸಕ್ಸಸ್ ಬೆನ್ನಲ್ಲೇ ದೀಕ್ಷಿತ್ ಶೆಟ್ಟಿಗೆ ಮತ್ತೊಂದು ಅವಕಾಶ!
ದುಲ್ಕರ್ ಸಲ್ಮಾನ್ ಅಭಿನಯದ DQ41 ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಸೇರಿದ್ದಾರೆ. ಪೂಜಾ ಹೆಗ್ಡೆ ನಾಯಕಿ, SLV ಸಿನಿಮಾಸ್ ನಿರ್ಮಾಣ, ಅಭಿಮಾನಿಗಳು ಹೊಸ ನವೀಕರಣಗಳಿಗೆ ನಿರೀಕ್ಷೆಯಲ್ಲಿದ್ದಾರೆ.
ಅನಕ್ಷರಸ್ಥ ಅಭಿಮಾನಿಗಳಿಂದ ಸ್ವಾಸ್ಥ್ಯ ಹಾಳು ಎಂದ ಕಿಚ್ಚನ ಫ್ಯಾನ್ಸ್! ಸುದೀಪ್ಗೆ ಸಪೋರ್ಟ್
ಸುದೀಪ್ ಅಭಿಮಾನಿಗಳ ಯುದ್ದ ಇನ್ನು ನಿಂತಿಲ್ಲ ಎನ್ನಲಾಗುತ್ತಿದ್ದು,ಹುಬ್ಬಳಿಯಲ್ಲಿ ಪೈರಸಿ ವಿರುದ್ದ ನಾನು ಯುದ್ದ ಸಾರಿದ್ದು ಎಂದ ಸುದೀಪ್ ಮಾತಿಗೆ ಫ್ಯಾನ್ಸ್ ಬೆಂಬಲ ಸೂಚಿಸುತ್ತಿದ್ದಾರೆ.
ನಿಮ್ಮ ಅಂದ ಸೀರೆಯಲ್ಲಿರುತ್ತೆ, ಅಂಗಾಂಗ ಪ್ರದರ್ಶನದಲ್ಲಿ ಅಲ್ಲ; ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ
ಸಿನಿಮಾ ನಟಿಯರು ಉಡುಗೆ ತೊಡುಗೆ ಇತ್ತೀಚೆಗೆ ಭಾರೀ ಚರ್ಚೆ ಹುಟ್ಟಾಕುತ್ತಿದೆ. ತುಂಡು ಬಟ್ಟೆ ಅಥವಾ ಡೀಪ್ ನೆಕ್ ಗೌನ್ ಧರಿಸಿ ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ವಿಡಿಯೋ, ಫೋಟೊಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ ಸದ್ದು ಮಾಡ್ತಿದೆ. ಇದೇ ವಿಚಾರದ ಬಗ್ಗೆ ತೆಲುಗು ನಟ ಶಿವಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಾಜಿ ನಟನೆಯ 'ದಂಡೋರ' ಸಿನಿಮಾ
Spotify: ಸ್ಪಾಟಿಫೈಗೆ ಪೈರಸಿ ಶಾಕ್! ಪೂರ್ತಿ ಮ್ಯೂಸಿಕ್ ಲೈಬ್ರರಿಯೇ ಲೀಕ್
ಅಣ್ಣಾಸ್ ಆರ್ಕೈವ್ ಸ್ಪಾಟಿಫೈನಿಂದ 86 ಮಿಲಿಯನ್ ಸಂಗೀತ ಫೈಲ್ಗಳನ್ನು ಸ್ಕ್ರ್ಯಾಪ್ ಮಾಡಿ 300TB ಡೇಟಾ ಟೊರೆಂಟ್ನಲ್ಲಿ ಹಂಚಿದೆ. ಸ್ಪಾಟಿಫೈ ಇದರ ತನಿಖೆ ನಡೆಸುತ್ತಿದೆ.
Mark Kaali Song: ಮಾರ್ಕ್ ಸಿನಿಮಾದ ಕಾಳಿ ಸಾಂಗ್ ರಿಲೀಸ್! ಇಲ್ಲಿದೆ ರಿವ್ಯೂ
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಕಾಳಿ ಸಾಂಗ್ ರಿಲೀಸ್ ಆಗಿದೆ. ಇದರಲ್ಲಿ ಒಂದು ವೈಬ್ರೇಷನ್ ಇದೆ. ಕಿಚ್ಚ ಸುದೀಪ್ ಈ ಹಾಡಿನಲ್ಲಿ ಕಾಳಿ ತರವೇ ತ್ರಿಶೂಲ್ ಕೂಡ ಹಿಡಿದುಕೊಂಡಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ನೀವು ನಡೆದಿದ್ದಕ್ಕೆ ಧುರಂಧರ್ ಓಡಿತು! ದಕ್ಷಿಣದ ನಿರ್ದೇಶಕನಿಗೆ ಬಾಲಿವುಡ್ ಡೈರೆಕ್ಟರ್ ಮೆಚ್ಚುಗೆ ಮಾತು
Adhithya Dhar ನಿರ್ದೇಶನದ ಧುರಂಧರ್ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಸೃಷ್ಟಿಸಿದೆ. ರಾಮ್ ಗೋಪಾಲ್ ವರ್ಮಾ ಮತ್ತು ಧರ್ ನಡುವಿನ ಟ್ವೀಟ್ ಸಂಭಾಷಣೆ ವೈರಲ್ ಆಗಿದೆ.
'ಧುರಂಧರ್' ಚಿತ್ರದ ಲಾಭದಲ್ಲಿ ಪಾಲು ಕೇಳಿದ ಪಾಕಿಸ್ತಾನದ ಪ್ರಜೆಗಳು, ವಿಡಿಯೋ ವೈರಲ್
ಆದಿತ್ಯಾಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಸ್ಪೈ ಥ್ರಿಲ್ಲರ್ ಸಿನಿಮಾ ಪಾತ್ರವಾಗುವ ಸುಳಿವು ಸಿಕ್ಕಿದೆ. 'ಕಾಂತಾರ- 1' ದಾಖಲೆ ಕೂಡ ಅಳಿಸಿ ಹಾಕುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ 'ಧುರಂಧರ್' ಚಿತ್ರದ ಲಾಭದಲ್ಲಿ ಪಾಕಿಸ್ತಾನದ ಪ್ರಜೆಗಳು ಪಾಲು ಕೇಳುತ್ತಿದ್ದಾರೆ. ರಣ್ವೀರ್ ಸಿಂಗ್, ಅಕ್ಷಯ್
ಸರ್ಕಾರದಲ್ಲಿ ನಮ್ಮ ಮೋದಿ ಜೀ ಬಾಲಿವುಡ್ನಲ್ಲಿ ನೀವು ; ಹೀಗೆ ಪಾಕಿಸ್ತಾನದ ಹುಟ್ಟಡಗಿಸಿ-ಕಂಗನಾ ಕಂಡಂತೆ ಧುರಂಧರ್
ಬಾಲಿವುಡ್ನ ವಿವಾದಿತ ಬೆಡಗಿ ಮತ್ತು ರಾಜಕಾರಣಿ ಕಂಗನಾ ರಾಣಾವತ್ ಅವರು ಯಾವಾಗಲೂ ತಮ್ಮ ನೇರ ನುಡಿಯಿಂದಲೇ ಸುದ್ದಿಯಲ್ಲಿ ಇರುತ್ತಾರೆ. ಸಿನಿಮಾ ವಿಚಾರ ಇರಲಿ ಅಥವಾ ದೇಶದ ವಿಚಾರ ಇರಲಿ ಅವರು ತಮ್ಮ ಅಭಿಪ್ರಾಯವನ್ನು ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುತ್ತಾರೆ. ಈಗ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ಹಲವರ ಮೆಚ್ಚುಗೆಗೆ ಕೂಡ ಪಾತ್ರವಾಗಿದೆ.
BBK12: ಫ್ಯಾಮಿಲಿ ರೌಂಡ್ ಶುರು; ಗಿಲ್ಲಿ ಪರ ಯಾರ ಕುಟುಂಬ ಸದಸ್ಯರು ಪಾಸಿಟಿವ್ ಮಾತಾಡಲ್ವಾ?
ಬಿಗ್ಬಾಸ್ ಸೀಸನ್ 12 ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಇನ್ನು ಎರಡ್ಮೂರು ವಾರಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅದಕ್ಕೂ ಮುನ್ನ ಫ್ಯಾಮಿಲಿ ರೌಂಡ್ ಶುರುವಾಗಿದೆ. ಈ ವೀಕೆಂಡ್ ಕಿಚ್ಚಿನ ಪಂಚಾಯ್ತಿ ಕೂಡ ಇರಲ್ಲ. ಕಾರಣ 'ಮಾರ್ಕ್' ಸಿನಿಮಾ ಪ್ರಚಾರ. ಈ ಬಗ್ಗೆ ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ಮಾಹಿತಿ ನೀಡಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸ್ಪರ್ಧಿಗಳ
Mark Movie: ಮಾರ್ಕ್ ಸಿನಿಮಾದ ಕಾಳಿ ಸಾಂಗ್ ಇಂದು ರಿಲೀಸ್! ಇದನ್ನು ಬರೆದಿದ್ಯಾರು?
ಮಾರ್ಕ್ ಚಿತ್ರದ ಮೂರನೇ ಹಾಡು ರಿಲೀಸ್ ಆಗುತ್ತಿದೆ. ಈ ಹಾಡಿನಲ್ಲಿ ಬೇರೆ ರೀತಿಯ ವೈಬ್ರೇಷನ್ ಇದೆ. ಡೆವಿಲ್ ಚಿತ್ರಕ್ಕೆ ಹಾಡು ಬರೆದ ಅದೇ ಅನಿರುದ್ಧ ಶಾಸ್ತ್ರಿ ಈ ಹಾಡನ್ನ ಬರೆದಿದ್ದಾರೆ. ಇದರ ಇತರ ವಿವರ ಇಲ್ಲಿದೆ ಓದಿ.
Bigg Boss 12: ಬಿಗ್ ಬಾಸ್ ಮನೆಯ ಎಮೋಷನಲ್ ಕ್ಷಣಗಳು! ಮನೆಯವರ ಕಂಡು ಕಣ್ಣೀರಾದ ರಾಶಿಕಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಫ್ಯಾಮಿಲಿಯವರು ಬಂದಿದ್ದಾರೆ. ಸೂರಜ್ ಸಿಂಗ್ ತಾಯಿಗಾಗಿ ಅಡುಗೆ ಮಾಡಿದ್ದಾರೆ. ರಾಶಿಕಾ ಶೆಟ್ಟಿ ಅವರ ಅಮ್ಮ ಮತ್ತು ಸಹೋದರ ಇಬ್ಬರೂ ಬಂದಿದ್ದಾರೆ. ಇವರನ್ನ ಕಂಡು ರಾಶಿಕಾ ಎಮೋಷನಲ್ ಆಗಿದ್ದಾರೆ. ಈ ರೌಂಡ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
Dhurandhar: ಅನಿಮಲ್ ಮೂವಿ ಬೀಟ್ ಮಾಡಿದ ಧುರಂಧರ್! ಹಿಂದುಳಿದ ವಂಗಾ ಸಿನಿಮಾ
ಧುರಂಧರ್ ಅಧಿಕೃತವಾಗಿ ಭಾರತದ ಸಾರ್ವಕಾಲಿಕ ಟಾಪ್ 10 ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹಾಗೆ ಮಾಡುವುದರ ಮೂಲಕ, ಅದು ಅನಿಮಲ್ ಸಿನಿಮಾ ಬೀಟ್ ಮಾಡಿದೆ.
45 Movie: ಮೊದಲು ಕನ್ನಡ ಆ ಮೇಲೆ ಪರ ಭಾಷೆ! 45 ಚಿತ್ರದ ಹೊಸ ಅಪ್ಡೇಟ್
ಸ್ಯಾಂಡಲ್ವುಡ್ ಮಲ್ಟಿಸ್ಟಾರ್ 45 ಚಿತ್ರ ಬಹು ಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ. ಆದರೆ, ಮೊದಲು ಕನ್ನಡದಲ್ಲಿಯೇ ಈ ಚಿತ್ರ ತೆರೆಗೆ ಬರುತ್ತದೆ. ಒಂದು ವಾರದ ನಂತರವೇ ಇತರ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Devil Day 12 Boxoffice: 2ನೇ ಸೋಮವಾರ ಇನ್ನಷ್ಟು ಕುಸಿದ ಕಲೆಕ್ಷನ್; ಅಭಿಮಾನಿಗಳಿಂದ್ಲೇ ಸಿನಿಮಾ ಗೆಲ್ಲುತ್ತಾ?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ 2ನೇ ವಾರ ಪ್ರದರ್ಶನ ಮುಂದುವರೆಸಿದೆ. ಹೊಸ ಸಿನಿಮಾಗಳು ಬರುತ್ತಿರುವುದರಿಂದ ಈ ವೀಕೆಂಡ್ ಬಹುತೇಕ ಶೋಗಳು ಕ್ಯಾನ್ಸಲ್ ಆಗುವ ಸಾಧ್ಯತೆಯಿದೆ. 2ನೇ ಸೋಮವಾರ(ಡಿಸೆಂಬರ್ 22) ಸಿನಿಮಾ ಕಲೆಕ್ಷನ್ ಮತ್ತಷ್ಟು ಕಮ್ಮಿಯಾಗಿದೆ. ವಿಜಯಲಕ್ಷ್ಮಿ ದರ್ಶನ್ ರಾಜ್ಯಾದ್ಯಂತ 'ಡೆವಿಲ್' ವಿಜಯಯಾತ್ರೆ ಮಾಡುತ್ತಿದ್ದಾರೆ. ಮಂಡ್ಯ, ದಾವಣಗೆರೆಯಲ್ಲಿ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ
ತಪ್ಪು ವಿಜಯಲಕ್ಷ್ಮಿ ಅವ್ರ ಮೇಲೆ ಹಾಕೋದು ತಪ್ಪಾಗುತ್ತೆ; ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್
ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಹೇಳಿಕೆಗೆ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ತಿರುಗೇಟು ನೀಡಿದ್ದಾರೆ ಎಂದು ಭಾರೀ ಚರ್ಚೆ ನಡೆಯುತ್ತಿದೆ. ಇದು ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ವಾರ್ಗೆ ಕೂಡ ಕಾರಣವಾಗಿದೆ. ಕಳೆದೆರಡು ದಿನಗಳಿಂದ ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೀಗ ಸ್ವತಃ ಸುದೀಪ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಪ್ರಮೋಷನ್
ಕನ್ನಡ ಇಂಡಸ್ಟ್ರಿಗಾಗಿ ಪ್ರಾಣ, ಪ್ರೀತಿ ಕೊಟ್ಟೆ ; ಆದರೆ ನಾನು ಕಷ್ಟದಲ್ಲಿದ್ದಾಗ ಯಾರೂ ಬರಲಿಲ್ಲ- ರಾಗಿಣಿ ಕಣ್ಣೀರು
ಅದು 2020- 2021ರ ಆಸು ಪಾಸು. ಕನ್ನಡ ಚಿತ್ರರಂಗಕ್ಕೆ ಗರ ಬಡೆದಿತ್ತು. ಮಾದಕ ಮಾಯಾಜಾಲದಲ್ಲಿ ಗಂಧದ ಗುಡಿ ಸಿಲುಕಿತ್ತು. ಆ ಕಾಲಕ್ಕೆ ವಿಪರೀತ ಸದ್ದು ಮಾಡಿದ್ದ ಪ್ರಕರಣ ಇದು. ಆಂಕರ್ ಅನುಶ್ರೀ ಅವರಿಂದ ಹಿಡಿದು ದೂದ್ ಪೇಡಾ ದಿಗಂತ್ವರೆಗೆ ಎಲ್ಲರು ಸರತಿ ಸಾಲಿನಲ್ಲಿ ಬಂದು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯನ್ನೇದುರಿಸಿ ಮನೆ ಸೇರಿದ್ದರು. ಆದರೆ. ಪರಭಾಷೆಯಿಂದ... ಕನ್ನಡ ಚಿತ್ರರಂಗಕ್ಕೆ
ಓಟಿಟಿಗೆ ಬಂತು ಬಾಕ್ಸಾಫೀಸ್ನಲ್ಲಿ ₹ 78.75 ಕೋಟಿ ಗಳಿಸಿದ್ದ ಸಿನಿಮಾ : ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ... ಮೊದಲಿನಂತೆ ಟಿವಿಯಲ್ಲಿ
ಪುಷ್ಪ 2 ಸೈಡ್ ಹೊಡೆದ ಧುರಂಧರ್! ಕೋಟಿ ಕೋಟಿಗೆ OTT ರೈಟ್ಸ್ ಸೇಲ್, ಎಲ್ಲಿ ಸ್ಟ್ರೀಮಿಂಗ್ ಗೊತ್ತಾ?
Dhurandhar: ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿರುವ ಧುರಂಧರ್ ಸಿನಿಮಾ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಚಿತ್ರದ ದಾಖಲೆಯನ್ನ ಮುರಿದಿದೆ. ಯಾವ ದಾಖಲೆ ಅನ್ನೋದ್ರ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ..
ಚೆಕ್ ಹೇಳಿದ್ದೀನಿ, ನನ್ನ ಹೆಸರು ಹೇಳಿದ್ರೆ ಉತ್ತರ ಕೊಡ್ತೀನಿ! ವಿಜಯಲಕ್ಷ್ಮಿ ದರ್ಶನ್ಗೆ ಕಿಚ್ಚನ ತಿರುಗೇಟು
Kichcha Sudeep: ನಾವು ಯುದ್ಧಕ್ಕೆ ಸಿದ್ಧ; ಮಾತಿಗೆ ಬದ್ಧ ಅಂತ ಸುದೀಪ್ ಹೇಳಿದ್ದು, ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಸುದೀಪ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದರು. ಇದೀಗ ಸುದೀಪ್ ಕೂಡ ವಿಜಯಲಕ್ಷ್ಮಿ ಹೆಸರೆತ್ತದೇ ತಿರುಗೇಟು ಕೊಟ್ಟಿದ್ದಾರೆ.

25 C