ಕೂಲಿ ವಿವಾದ ; ಆಮಿರ್ ಖಾನ್ ಮನೆಗೆ ಓಡೋಡಿ ಬಂದ ಗೌರಿ, ಹೊಸ ಗರ್ಲ್ಫ್ರೆಂಡ್ ಮೇಲೀಗ ಎಲ್ಲರ ಚಿತ್ತ
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ ದಿನ
ಡಿವೋರ್ಸ್ ತೆಗೆದುಕೊಂಡವರು \ನನ್ನನ್ನು ಮದುವೆಯಾಗು ಎಂದು ಕೇಳುತ್ತಿದ್ರು\; 'ಪುಟ್ನಂಜ' ನಟಿ ಮೀನಾ
ಹಿರಿಯ ನಟಿ ಮೀನಾ ಕುರಿತು ಹೆಚ್ಚುವರಿ ಪರಿಚಯದ ಅಗತ್ಯವಿಲ್ಲ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು, ನಂತರ ನಾಯಕಿಯಾಗಿ ಹೆಸರು ಮಾಡಿದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅಲ್ಪಾವಧಿಯಲ್ಲೇ ಸ್ಟಾರ್ ನಟಿಯ ಸ್ಥಾನ ಪಡೆದುಕೊಂಡರು. ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ ಮೀನಾ, ಈಗಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
'ಮಿರಾಯ್'ಗೆ ಹೀರೋ ಆಗ್ಬೇಕಿತ್ತು ನಾನಿ? ಟಾಲಿವುಡ್ನಲ್ಲಿ ಧೂಳೆಬ್ಬಿಸುತ್ತಿರೋ ಸಿನಿಮಾ ಬಿಟ್ಟು ತಪ್ಪು ಮಾಡಿದರೇ?
'ಹನುಮಾನ್' ಹೀರೋ ಅದೃಷ್ಟವೋ ಅದೃಷ್ಟ. ಇಂತಹ ಮೆಗಾ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಮತ್ತೊಂದು ಬ್ಲಾಕ್ಬಸ್ಟರ್ ನೀಡಿ ಫಿಲ್ಮ್ ಮೇಕರ್ಸ್ ಹುಬ್ಬೇರಿಸಿದ್ದಾರೆ. ಕಳೆದ ವಾರವಷ್ಟೇ ರಿಲೀಸ್ ಆಗಿದ್ದ 'ಮಿರಾಯ್' ತೆಲುಗು ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ನಾಲ್ಕು ದಿನಗಳಲ್ಲೇ ₹100 ಕೋಟಿ ಹತ್ತಿರ ಸಮೀಪದಲ್ಲಿದೆ. ತೇಜ ಸಜ್ಜಾ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. 'ಮಿರಾಯ್' ಒಂದು ಸೈನ್ಸ್ ಫಿಕ್ಷನ್ ಸಿನಿಮಾ.
ದರ್ಶನ್-ಉಪ್ಪಿ 'ಅನಾಥರು' ಬಂದು 18 ವರ್ಷ ಪೂರ್ಣ! ಖುಷಿ ಹಂಚಿಕೊಂಡ ಡೈರೆಕ್ಟರ್ ಸಾಧು ಕೋಕಿಲ
ಅನಾಥರು ಚಿತ್ರದ ಬಗ್ಗೆ ಸಾಧು ಕೋಕಿಲ ಒಂದು ಪೋಸ್ಟ್ ಹಾಕಿದ್ದಾರೆ. 18 ವರ್ಷದ ಹಿಂದೆ ಈ ಚಿತ್ರ ಬಂದಿತ್ತು ಅಂತ ನೆನಪಿಸಿಕೊಂಡಿದ್ದಾರೆ. ದರ್ಶನ್ ಹಾಗೂ ಉಪೇಂದ್ರ ಬಗ್ಗೆನೂ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇತರ ಮಾಹಿತಿ ಇಲ್ಲಿದೆ ಓದಿ.
'ಯಜಮಾನ' ನೋಡಿ ವಿಷ್ಣುಗೆ ವರನಟ ಕರೆ; ಫೋನ್ ಮಾಡಿದ್ದು ಅಣ್ಣಾವ್ರ ಸರಳತೆ.. ಅವರನ್ನ ಹೊಗಳಿದ್ದು ದಾದ ವಿನಮ್ರತೆ
ಸ್ಯಾಂಡಲ್ವುಡ್ನ ಸೂಪರ್ಸ್ಟಾರ್ಗಳ ನಡುವಿನ ಪೈಪೋಟಿ, ವೈರತ್ವದ ಬಗ್ಗೆ ಅವರ ಅಭಿಮಾನಿಗಳೇ ಮಾತಾಡುತ್ತಾರೆ. ಕೆಲವೊಮ್ಮೆ ಅವರ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡಿದ್ದು ಇದೆ. ಇಂದಿಗೂ ಸೂಪರ್ಸ್ಟಾರ್ಗಳ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡುವುದನ್ನು ನೋಡುತ್ತೇವೆ. ಹಾಗೇ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ವೈಮನಸ್ಸು ಇತ್ತು ಅನ್ನೋದು ಹಲವರ ನಂಬಿಕೆ. ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಇಬ್ಬರೂ ಅಗಲಿ ವರ್ಷಗಳೇ ಆಗಿವೆ. ಆದರೂ ಈ
ಬಿಗ್ ಬಾಸ್ ಪ್ರೋಮೋ ಮೇಕಿಂಗ್ ಔಟ್; ಸುದೀಪ್ ತೆರೆ ಹಿಂದಿನ ಝಲಕ್ ರಿವೀಲ್.!
ಬಿಗ್ ಬಾಸ್ ಸೀಸನ್-12 ರ ಎರಡನೇ ಪ್ರೋಮೋದ ತೆರೆ ಹಿಂದಿನ ಝಲಕ್ ರಿವೀಲ್ ಆಗಿದೆ. ಇಡೀ ಪ್ರೋಮೋ ಹೇಗೆಲ್ಲ ಚಿತ್ರೀಕರಣ ಆಗಿದೆ ಅನ್ನುವ ಮೇಕಿಂಗ್ ವಿಡಿಯೋ ಇದೀಗ ಅಧಿಕೃತವಾಗಿಯೇ ರಿಲೀಸ್ ಆಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
18 ವರ್ಷ ಪೂರೈಸಿದ 'ಮಿಲನಾ'-'ಅನಾಥರು'; ಒಟ್ಟಿಗೆ ಬಂದಿದ್ದ ಚಿತ್ರಗಳ ಫಲಿತಾಂಶ ಏನಾಗಿತ್ತು?
ಪ್ರಕಾಶ್ ಹಾಗೂ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಬಂದಿದ್ದ 'ಮಿಲನಾ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಅದಕ್ಕಿಂತ ಒಂದು ದಿನ ಮುನ್ನ ಉಪೇಂದ್ರ ಹಾಗೂ ದರ್ಶನ್ ನಟನೆಯ 'ಅನಾಥರು' ಚಿತ್ರ ಬಿಡುಗಡೆಯಾಗಿತ್ತು. ಎರಡೂ ಚಿತ್ರಗಳು 18 ವರ್ಷ ಪೂರೈಸಿವೆ. ಸಾಧು ಕೋಕಿಲ ತಮ್ಮ ಸಿನಿಮಾ ನೆನಪು ಮಾಡಿಕೊಂಡಿದ್ದಾರೆ. ಸಿಂಪಲ್ ಕಥೆಯ 'ಮಿಲನಾ' ಸ್ವಮೇಕ್ ಸಿನಿಮಾ ಆಗಿತ್ತು. ತಮಿಳಿನ 'ಪಿತಾಮಗನ್'
ವಿಷ್ಣುಗೆ ದತ್ತುಪುತ್ರ ಎನ್ನುವಷ್ಟು ಹತ್ತಿರವಾಗಿದ್ದ ಶ್ರೀಧರ್ ಯಾರು? ಹಿನ್ನೆಲೆ ಏನು? ನಟಿಸಿದ್ದ ಸಿನ್ಮಾ ಯಾವ್ದು?
ಸಾಹಸಸಿಂಹ ವಿಷ್ಣುವರ್ಧನ್ ತೆರೆಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ಸಿಂಹದಂತೆ ಬದುಕಿದವರು. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಅವರು ಎಲ್ಲರಿಗೂ ಆದರ್ಶ. ಹೆಣ್ಣು ಮಕ್ಕಳನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಹಣೆಗೆ ಕುಂಕುಮ ಇಲ್ಲದಿದ್ದರೆ ಪ್ರಶ್ನಿಸುತ್ತಿದ್ರು. ಅವ್ರ ಎದುರು ನಾವು ಗಂಡಸರಿಗೆ ಶೇಕ್ ಹ್ಯಾಂಡ್ ಮಾಡುವಂತಿರಲಿಲ್ಲ. ನಮಸ್ಕಾರ ಮಾಡಬೇಕಿತ್ತು ಎಂದು ಇತ್ತೀಚೆಗೆ ನಟಿ ತಾರಾ ಟಿವಿ9 ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
Darshan: ದರ್ಶನ್ರನ್ನ ಸಾಮಾನ್ಯ ಮನುಷ್ಯನನ್ನಾಗಿ ನೋಡೋದ್ಯಾವಾಗ? ಇಲ್ಲಿ ಕೊಲೆ ಒಂದು, ಬವಣೆ ಹಲವು!
ದರ್ಶನ್ (Actor Darshan) ಒಬ್ಬ ನಟ ಅನ್ನೋದು ಎಷ್ಟು ಸತ್ಯನೋ, ಅವರು ಒಬ್ಬ ಪತಿ, ಒಬ್ಬ ತಂದೆ, ಒಬ್ಬ ಸೋದರ, ಒಬ್ಬ ಮನುಷ್ಯ ಅನ್ನೋದೂ ಅಷ್ಟೇ ಸತ್ಯ. ಆದರೆ ಒಂದು ಸಮಾಜವಾಗಿ ನಾವು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುತ್ತಿದ್ದೇವೆಯಾ? ಈ ಬಗ್ಗೆ ರಾಘವೇಂದ್ರ ಗುಡಿ ಬರಹ ಇಲ್ಲಿದೆ...
\ಜಸ್ಟ್ ಮಿಸ್.. ಅವತ್ತು ನಾನು ಕೂಡ ಸೌಂದರ್ಯ ಜೊತೆ ಹೋಗಬೇಕಿತ್ತು\- ನಟಿ ಮೀನಾ
ಬಹುಭಾಷಾ ನಟಿ ಮೀನಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಮೀನಾ ಬಳಿಕ ನಾಯಕಿಯಾಗಿ ಮೆರೆದರು. ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ರಜನಿಕಾಂತ್ ಜೊತೆ ಬಾಲನಟಿಯಾಗಿ ಮಿಂಚಿದ್ದ ಮೀನಾ ಬಳಿಕ ಅವರೊಟ್ಟಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರು. ಪಂಚಭಾಷೆ ತಾರೆಯಾಗಿ ಮಿಂಚಿರುವ ಮೀನಾ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್, ರಜನಿಕಾಂತ್, ಚಿರಂಜೀವಿ, ಬಾಲಕೃಷ್ಣ, ಮೋಹನ್
ದುಡ್ಡು ಕಳಿಸುವಂತೆ ಮಗನಿಗೆ ಪ್ರಿಯಾಂಕ ಮೆಸೇಜ್, ಸೈಬರ್ ವಂಚಕನ ಮಾತು ನಂಬಿ ಉಪೇಂದ್ರ ಮಗ ಕಳೆದುಕೊಂಡ ಹಣ ಎಷ್ಟು ?
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕರು ಸಾಮಾಜಿಕ ಪ್ರಜ್ಞೆ.. ಮನುಜ ಸೂಕ್ಷ್ಮತೆ..ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ
ದರ್ಶನ್ಗೆ ಬೆನ್ನು ನೋವಿರೋದು ನಿಜಾನಾ? ಇದೀಗ ವೈರಲ್ ಆಗ್ತಿದೆ ಇದೊಂದು ದೃಶ್ಯ!
ಡೆವಿಲ್ ಶೂಟಿಂಗ್ ಟೈಂನ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಇದರಲ್ಲಿ ಡೆವಿಲ್ ಸಾಂಗ್ ಶೂಟಿಂಗ್ ವೇಳೆ ರ್ಶದನ್ ಗೆ ಬೆನ್ನು ನೋವು ಕಾಣಿಸಿಕೊಂಡಿದೆ.
ಇವುಗಳಲ್ಲಿ ಅತೀ ಹೆಚ್ಚು ಹಣ ಗಳಿಸುವ ಕನ್ನಡದ ಧಾರಾವಾಹಿ ಯಾವುದು ಗೊತ್ತೇ? ಒಂದು ಎಪಿಸೋಡ್ಗೆ ಎಷ್ಟು ಲಕ್ಷ?
ಒಂದು ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆ ಮಾಡುವುದರಿಂದ ಹಣ ಗಳಿಸುತ್ತೆ. ಓಟಿಟಿ, ಸ್ಯಾಟಲೈಟ್ ಹಕ್ಕುಗಳನ್ನು ಸೇಲ್ ಮಾಡುವುದರಿಂದ ಹಣ ಗಳಿಸುತ್ತೆ. ಆಡಿಯೋ ರೈಟ್ಸ್, ಡಬ್ಬಿಂಗ್ ರೈಟ್ಸ್ ಅಂತ ಕೋಟಿ ಲೆಕ್ಕದಲ್ಲಿ ದುಡ್ಡು ಮಾಡುತ್ತೆ. ಸಿನಿಮಾ ನಿರ್ಮಾಣ ಮಾಡುವುದಕ್ಕೂ ಕೋಟಿ ಬೇಕು. ಗಳಿಸುವುದು ಕೂಡ ಕೋಟಿ ಲೆಕ್ಕದಲ್ಲಿಯೇ. ಆದರೆ, ಧಾರಾವಾಹಿಗಳು ಹೇಗೆ ಹಣ ಗಳಿಸುತ್ತವೆ ಅನ್ನೋದು ನಿಮಗೆ ಗೊತ್ತೇ? ಹಣ
'ಡೆವಿಲ್' ಶೂಟಿಂಗ್ ವೇಳೆ ಬೆನ್ನುನೋವಿನಿಂದ ಕುಸಿದು ಬಿದ್ದಿದ್ದ ದರ್ಶನ್; ವೀಡಿಯೋ ಬಿಟ್ಟ ಫ್ಯಾನ್ಸ್
ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಸೇರಿದ್ದ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಬಳಿಕ ಅವರಿಗೆ ಹೈಕೋರ್ಟ್ನಿಂದ ರೆಗ್ಯುಲರ್ ಜಾಮೀನು ಸಿಕ್ಕಿತ್ತು. ಆದರೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಕೂಡಲೇ ದರ್ಶನ್ ಅವರನ್ನು ವಶಕ್ಕೆ ಪಡೆಯುವಂತೆ ಸೂಚಿಸಿತ್ತು. ಕಳೆದ ವರ್ಷ
ಮದುವೆಯಾದ ನಾಲ್ಕೂವರೆ ವರ್ಷಗಳ ನಂತರ ಗರ್ಭಿಣಿಯಾದ ಕತ್ರಿನಾ ಕೈಫ್ ? ಈ ದಿನದಂದು ಮನೆಗೆ ಬರಲಿದೆ ಪುಟ್ಟ ಕಂದಮ್ಮ ?
ಕೇವಲ ಗ್ಲ್ಯಾಮರ್ ಮಾತ್ರ ಅಲ್ಲ ಅಭಿನಯದ ಗ್ರಾಮರ್ ಕೂಡ ಗೊತ್ತಿರಬೇಕು ಅನ್ನುವುದನ್ನೂ ಸಾಬೀತು ಮಾಡಿದವರು ಕತ್ರಿನಾ ಕೈಫ್. 1983ರಲ್ಲಿ ಅದೆಲ್ಲೋ ಹಾಂಗ್ ಕಾಂಗ್ನಲ್ಲಿ ಜನ್ಮ ಪಡೆದು, ಬಾಲಿವುಡ್ನಲ್ಲಿ ಹೆಸರು ಮಾಡಿದ ಕತ್ರಿನಾ ಕೈಫ್ ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದ್ಧಾರೆ. ಭಾರತದಲ್ಲಿಯೇ ಬಿಡಾರ ಹೂಡಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ. ಇಂಥಾ ಕತ್ರಿನಾ ಕೈಫ್ ಅವರಿಗೆ ಕಳೆದ ನಾಲ್ಕೂವರೆ ವರ್ಷಗಳಿಂದ... ಹೋದಲ್ಲಿ..ಬಂದಲ್ಲಿ..
Priyanka Upendra's Mobile Hacked | ಪ್ರಿಯಾಂಕಾ ಉಪೇಂದ್ರ ದಂಪತಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ
Priyanka Upendra's Mobile Hacked | ಪ್ರಿಯಾಂಕಾ ಉಪೇಂದ್ರ ದಂಪತಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ
ಮತ್ತಿಬ್ಬರು ಖ್ಯಾತ ಕಲಾವಿದರಿಗೆ ಕರ್ನಾಟಕ ರತ್ನ ನೀಡುವಂತೆ ಅಭಿಮಾನಿಗಳ ಆಗ್ರಹ
ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿಯರವರಿಗೆ ಕರ್ನಾಟಕ ರತನ್ ಪ್ರಶಸ್ತಿ ನೀಡಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿತ್ತು. ಕನ್ನಡ ಚಿತ್ರರಂಗ ಹಾಗೂ ನಾಡಿಗೆ ಇವರಿಬ್ಬರು ನೀಡಿದ ಕೊಡುಗೆ ಪುರಸ್ಕರಿಸಿ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಸರ್ಕಾರ ನಡೆಯನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಡಾ. ವಿಷ್ಣುವರ್ಧನ್
Mark Movie: ಮಾರ್ಕ್ನ ಮೊದಲ ಸಾಂಗ್ ರಿಲೀಸ್ ಯಾವಾಗ? ಕಿಚ್ಚ ಕೊಟ್ರು ಗುಡ್ನ್ಯೂಸ್
ಕಿಚ್ಚ ಸುದೀಪ್ ಹೊಸ ಸುದ್ದಿ ಕೊಟ್ಟಿದ್ದಾರೆ. ಆದಷ್ಟು ಬೇಗ ಮಾರ್ಕ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ ಅಂತ ಹೇಳಿದ್ದಾರೆ. ಅದನ್ನ ಕೇಳಿ ತಮಗಾದ ಅನುಭವ ಕೂಡ ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
Dhanush: ಹೂ ಮಾರಾಟ ಮಾಡಿ ಹೂವಿನಂತಹ ಇಡ್ಲಿ ತಿನ್ನುತ್ತಿದ್ದ ನಟ ಈಗ ಕೋಟಿಗಳ ಒಡೆಯ
ಧನುಷ್ ತಮ್ಮ ಬಾಲ್ಯದ ಇಡ್ಲಿ ನೆನಪುಗಳನ್ನು ಇಡ್ಲಿ ಕಡೈ ಆಡಿಯೋ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಹೂಗಳನ್ನು ಮಾರಾಟ ಮಾಡಿ ಬಂದ ದುಡ್ಡಲ್ಲಿ ಇಡ್ಲಿ ತಿನ್ನುತ್ತಿದ್ದರಾ ಧನುಷ್?
ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಆಗೋದಕ್ಕೆ ಇದೇ ನಂಬರ್ ಕಾರಣ! ಹುಷಾರ್, ನಿಮಗೂ ಕಾಲ್ ಬರಬಹುದು
ಇನ್ನು ನಟಿ ಪ್ರಿಯಾಂಕ ಅವರಿಗೆ ಯಾವ ನಂಬರಿನಿಂದ ಕರೆ ಬಂದಿದ್ದು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಇದೀಗ ನಟ ಉಪೇಂದ್ರ ಅವರೇ ತಮ್ಮ ಮೊಬೈಲ್ನಲ್ಲಿ ಡಯಲ್ ಮಾಡಿದ ಹ್ಯಾಕರ್ ನಂಬರ್ ಅನ್ನು ತೋರಿಸಿದ್ದಾರೆ. ಇದರಲ್ಲಿ ಪ್ರಿಯಾಂಕ ಉಪೇಂದ್ರ ಅವರಿಗೆ ಯಾವ ನಂಬರಿನಿಂದ ಕರೆ ಬಂದಿದೆ ಎಂದು ತೋರಿಸಲಾಗಿದೆ. ಜನರೇ, ನಿಮಗೂ ಈ ನಂಬರಿನಿಂದ ಕರೆ ಬಂದ್ರೆ ಎಚ್ಚರ.. ಎಚ್ಚರ..!
ಅಣ್ಣಾವ್ರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವ್ಯಕ್ತಿಯ ಬಂಧನ!
ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ಧ್ವಂಸವಾಗಿತ್ತು. ಇದರ ಬೆನ್ನಲ್ಲೇ ವಿಷ್ಣು ಅಭಿಮಾನಿ ಎಂದು ಹೇಳಿಕೊಂಡು ಡಾ. ರಾಜ್ಕುಮಾರ್ ಕುಟುಂಬದವರ ಬಗ್ಗೆ ವಿನೋದ್ ಶೆಟ್ಟಿ ಎಂಬ ವ್ಯಕ್ತಿ ಅವಹೇಳಕಾರಿಯಾಗಿ ಮಾತನಾಡಿದ್ದರು. ಆತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಅಣ್ಣಾವ್ರ ಕುಟುಂಬದ ಬಗ್ಗೆ ವಿನೋದ್ ಶೆಟ್ಟಿ
ವಿಷ್ಣುದಾದ ಕೈಯಲ್ಲಿ ಕಡಗ ಇಲ್ಲದೆ ಹೊರಗೆ ಹೋಗುತ್ತಲೇ ಇರಲಿಲ್ಲ ಯಾಕೆ? ಈ ವಿಡಿಯೋದಲ್ಲಿ ನೋಡಿ!
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಕುರಿತು ನೂರೆಂಟು ಇಂಟ್ರೆಸ್ಟಿಂಗ್ ವಿಷಯಗಳಿವೆ. ಇದೇ ಸೆಪ್ಟೆಂಬರ್ 18ರಂದು 75ನೇ ಹುಟ್ಟುಹಬ್ಬವಿರುವುದರಿಂದ ಅವರ ಅಭಿಮಾನಿಗಳು ಸಂಭ್ರಮಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ವಿಷ್ಣುದಾದನ ಅಮೃತಮಹೋತ್ಸವಕ್ಕೆ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗದ ಸುಂದರ ನಟನಿಗೆ ಗೌರವ ಅರ್ಪಿಸುವುದಕ್ಕೆ ಇಡೀ ಚಿತ್ರರಂಗ ಒಂದಾಗುತ್ತಿದೆ. ವಿಷ್ಣುದಾದ ಅವರದ್ದೇ ಒಂದು ಸ್ಟೈಲ್ ಇತ್ತು. ಅವರ ನಡಿಗೆ, ಅವರ ಮ್ಯಾನರಿಸಂ
Upendra Movie: ಉಪ್ಪಿ ಜೊತೆ ವಿಷ್ಣುವರ್ಧನ್; ಭಾರ್ಗವ ಹೊಸ ಪೋಸ್ಟರ್ ಔಟ್
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಭಾರ್ಗವ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್-18 ರಂದು ಉಪ್ಪಿ ಜನ್ಮ ದಿನದಂದೇ ಈ ಟೀಸರ್ ಹೊರ ಬರ್ತಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
ಮದುವೆಯಾಗಿ 4 ವರ್ಷದ ನಂತರ ಕತ್ರೀನಾ ಕೈಫ್ ಗರ್ಭಿಣಿಯಾ? ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ಜೋಡಿ?
ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎನ್ನಲಾಗಿದೆ. ಮದುವೆಯಾಗಿ ನಾಲ್ಕು ವರ್ಷದ ನಂತರ ಕತ್ರೀನಾ ಗರ್ಭಿಣಿಯಾಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ಯಾಕೆ?
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿ ತಿಂಗಳು ಕಳೆದಿದೆ. ಜೈಲುವಾಸ ದಿನದಿಂದ ದಿನಕ್ಕೆ ನರಕಯಾತನೆ ತಂದಿದೆ. ಹಾಸಿಗೆ, ದಿಂಬು ಸೇರಿ ಸರಿಯಾದ ಸೌಕರ್ಯ ಸಿಗುತ್ತಿಲ್ಲ ಎಂದು ದರ್ಶನ್ ವಕೀಲರ ಮೂಲಕ 15 ದಿನಗಳ ಹಿಂದೆ ಕೋರ್ಟ್ನಲ್ಲಿ ಮನವಿ ಮಾಡಿದ್ದರು. ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ
Nanda Kishore: ನಂದ ಕಿಶೋರ್ ವಂಚನೆ ಆರೋಪ! ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟ ನಟ
Nanda Kishore ವಿರುದ್ಧ 22 ಲಕ್ಷ ವಂಚನೆ ಆರೋಪ ಮಾಡಿರುವ ಶಬರೀಷ್ ಶೆಟ್ಟಿ ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ. ವಿಡಿಯೋ ಮೂಲಕ ನೋವು ಹಂಚಿಕೊಂಡಿದ್ದಾರೆ.
ಕಾವ್ಯ ಗೌಡ ಸಹೋದರಿ ಭವ್ಯ ಗೌಡ ಜೊತೆ ವಿಜಯಲಕ್ಷ್ಮೀ ದರ್ಶನ್ ಔಟಿಂಗ್
ಕಾವ್ಯ ಗೌಡ ಸಹೋದರಿ ಭವ್ಯ ಗೌಡ ಜೊತೆ ವಿಜಯಲಕ್ಷ್ಮೀ ದರ್ಶನ್ ಔಟಿಂಗ್
ಕಮಲ್ ಶ್ರೀದೇವಿ ಸಿನಿಮಾ ರೆಡಿ ಫಾರ್ ರಿಲೀಸ್! ಹೆಣ್ಮಕ್ಕಳಿಗೆ ಕನೆಕ್ಟ್ ಆಗೋ ಪಾತ್ರದಲ್ಲಿ ಸಂಗೀತಾ
ಕಮಲ್ ಶ್ರೀದೇವಿ ಚಿತ್ರದಲ್ಲಿ ಸಂಗೀತಾ ಭಟ್ ಪಾತ್ರ ಸ್ಪೆಷಲ್ ಆಗಿದೆ. ಚಿತ್ರದಲ್ಲಿ ಈ ಪಾತ್ರ ನೋಡ್ತಾ ಹೋಗುವ ಹೆಣ್ಣುಮಕ್ಕಳು ಕನೆಕ್ಟ್ ಆಗ್ತಾನೇ ಹೋಗ್ತಾರೆ. ಆ ರೀತಿಯ ರೋಲ್ ಇದಾಗಿದೆ. ಇದರ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ ಓದಿ.
ಎರಡನೇ ಮದುವೆಗೆ ರೆಡಿಯಾದರಾ ನಿವೇದಿತಾ ಗೌಡ ? ಪ್ಲೋರಿಡಾದಲ್ಲಿ ಫ್ಲವರ್ ಹಿಡಿದು ನಾಚಿಕೊಂಡ ಬಾರ್ಬಿ ಡಾಲ್..!
ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ, ದಾಂಪತ್ಯ ಜೀವನ ಮುರಿದು ಬಿದ್ದಾಗ.. ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ .. ಪ್ರೀತಿ ಮರೆಯಲಾಗದೆ .. ಅನೇಕರು ಒದ್ದಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ದಾಂಪತ್ಯ
Vishnuvardhan: ಕರ್ನಾಟಕ ರತ್ನ ವಿಷ್ಣುರ್ಧನ್ ದರ್ಶನ ಕೇಂದ್ರ ಉದ್ಘಾಟನೆಗೆ ಬರ್ತಾರೆ ಕಿಚ್ಚ ಸುದೀಪ್
ಸಾಹಸ ಸಿಂಹ ವಿಷ್ಣುವರ್ಧನ್ ಅವರ 75 ನೇ ಜನ್ಮ ದಿನಂದು ವಿಷ್ಣು ದರ್ಶನ ಕೇಂದ್ರ ಉದ್ಘಾಟನೆ ಆಗಲಿದೆ. ಆ ದಿನವೇ ಈ ಬಗ್ಗೆ ಇನ್ನಷ್ಟು ಅಪ್ಡೇಟ್ ಸಿಗುತ್ತದೆ. ಈ ಒಂದು ಕೇಂದ್ರ ಉದ್ಘಾಟನೆಗೆ ಮಾತ್ರ ಸುದೀಪ್ ಬರ್ತಿದ್ದಾರೆ. ಈ ಮಾಹಿತಿಯನ್ನ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕೊಟ್ಟಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಮುಂದೆ ಇದೆ ಓದಿ.
15 ಕೋಟಿ ಬಜೆಟ್, 1900% ಲಾಭ! 2025ರ ಅತಿದೊಡ್ಡ ಹಿಟ್, ಹೀರೋ ಇಲ್ಲದೆಯೇ ಭರ್ಜರಿ ಸಕ್ಸಸ್
ಈ ಸಿನಿಮಾಗೆ ಹಾಕಿದ್ದು ಜಸ್ಟ್ 15 ಕೋಟಿ ಬಂಡವಾಳ. ಹೀರೋ ಇಲ್ಲದ ಈ ಮೂವಿ 2025ರ ದೊಡ್ಡ ಹಿಟ್ ಎನಿಸಿಕೊಂಡಿದೆ. ಯಾವ ಸಿನಿಮಾ ಗೊತ್ತಾ?
ಚಿತ್ರ ನಟ ಉಪೇಂದ್ರ ದಂಪತಿಯ ಮೊಬೈಲ್ ಫೋನ್ ಹ್ಯಾಕ್!
ಬೆಂಗಳೂರು: ಖ್ಯಾತ ಚಿತ್ರನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್ ಗಳು ಅನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಟ ಉಪೇಂದ್ರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಉಪೇಂದ್ರ ವೀಡಿಯೊದಲ್ಲಿ ಹೇಳಿದ್ದೇನು? ‘ದಯವಿಟ್ಟು ಎಲ್ಲರಿಗೂ ಒಂದು ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಪ್ರಿಯಾಂಕಾ ಅವರಿಗೆ ಇಂದು(ಸೆ.15) ಬೆಳಗ್ಗೆ ಒಂದು ನಂಬರ್ನಿಂದ ಕರೆ ಬಂದಿದೆ. ಕರೆ ಮಾಡಿದ್ದ ಹ್ಯಾಕರ್ ಹ್ಯಾಶ್ ಟ್ಯಾಗ್ ಮಾಡಿ ಅಂತೆಲ್ಲಾ ಹೇಳಿದ್ದಾನೆ. ಆ ಮೂಲಕ ಅವರ ಮೊಬೈಲ್ ಫೋನನ್ನು ಹ್ಯಾಕ್ ಮಾಡಿದ್ದಾನೆ. ಆದರೆ ಗೊತ್ತಿಲ್ಲದೇ ನನ್ನ ಮೊಬೈಲ್ ನಿಂದಲೂ ಕರೆ ಮಾಡಿದ್ದೀನಿ. ಹೀಗಾಗಿ ನಮ್ಮಿಬ್ಬರ ಫೋನ್ ಗಳು ಹ್ಯಾಕ್ ಆಗಿವೆ. ಪ್ರಿಯಾಂಕಾ ಹಾಗೂ ನನ್ನ (ಉಪೇಂದ್ರ) ಮೊಬೈಲ್ನಿಂದ ಯಾರಾದರೂ ದುಡ್ಡು ಕಳುಹಿಸಿ ಅಂತ ಏನಾದರೂ ಸಂದೇಶ ಬಂದರೆ ದಯವಿಟ್ಟು ಹಣ ಕಳುಹಿಸುವುದಕ್ಕೆ ಹೋಗಬೇಡಿ. ಈ ಬಗ್ಗೆ ಎಚ್ಚರದಿಂದಿರಿ. ಮೊಬೈಲ್ ಫೋನ್ ಗಳು ಹ್ಯಾಕ್ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ’ ಎಂದು ಹೇಳಿದ್ದಾರೆ.
Elumale Box Office Day 10: 10ನೇ ದಿನ ಚಿರುಗಿದ 'ಏಳುಮಲೆ'; ವೀಕೆಂಡ್ನಲ್ಲಿ ಹೇಗಿತ್ತು ಕಲೆಕ್ಷನ್?
ಕನ್ನಡ ಚಿತ್ರರಂಗದಿಂದ ಈ ವಾರ ನಿರೀಕ್ಷಿತ ಸಿನಿಮಾಗಳಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾಗಾಗಿಯೇ ಕಾಯುತ್ತಿದ್ದಾರೆ. ಅದು ಬಿಟ್ಟರೆ, ಸದ್ಯ ಟ್ರೆಂಡಿಂಗ್ನಲ್ಲಿರುವ ಸಿನಿಮಾ ಅಂದರೆ 'ಏಳುಮಲೆ'. ಬಾಕ್ಸಾಫೀಸ್ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ ಈ ವರ್ಷ ತೆರೆಕಂಡ ಬೆಸ್ಟ್ ಸಿನಿಮಾಗಳಲ್ಲಿ ಒಂದಾಗಿದೆ. 'ಸು ಫ್ರಮ್ ಸೋ' ಬಳಿಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಒಳ್ಳೆಯ ಸಿನಿಮಾ ಬಂದಿದೆ.
OTT: ಒಟಿಟಿಯಲ್ಲಿ 9.4 ರೇಟಿಂಗ್ನ ಸಿನಿಮಾ! ಖಾಕಿ ಕದನದ ಕಥೆ ಏನು?
9.4 ರೇಟಿಂಗ್ ಇರುವ ಈ ಸಿನಿಮಾ ಒಟಿಟಿಯಲ್ಲಿದೆ. ಇದನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದು. ಇದರ ಕಥೆ ಏನು? ಇದರಲ್ಲಿರೋ ಸಸ್ಪೆನ್ಸ್ ಏನು?
Priyanka Upendra: ಪ್ರಿಯಾಂಕಾ ಉಪೇಂದ್ರ ಮೊಬೈಲ್ನಿಂದ ಮೆಸೇಜ್! ಲಕ್ಷಾಂತರ ರೂಪಾಯಿ ಕಳಿಸಿದ ಫ್ರೆಂಡ್ಸ್
ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ನಿಂದ ಎಮರ್ಜೆನ್ಸಿ ಇದೆ ಹಣ ಕಳಿಸಿ ಎಂಬ ಮೆಸೇಜ್ ಹೋಗಿದ್ದು ಬಹಳಷ್ಟು ಜನ ಲಕ್ಷಾಂತರ ರೂಪಾಯಿ ಕಳಿಸಿದ್ದಾರೆ.
ಬುದ್ದಿವಂತನನ್ನೇ ಯಾಮಾರಿಸಿದ ಚಾಲಾಕಿ ಹ್ಯಾಕರ್, ಉಪೇಂದ್ರ ಮತ್ತು ಪ್ರಿಯಾಂಕ ಕಡೆಯಿಂದ ನಿಮಗೆ ಮೆಸೇಜ್ ಬಂತಾ ?
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ಇನ್ನೂ ಇವರ ಕಣ್ಣು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ಇರುವುದಿಲ್ಲ. ಬದಲಿಗೆ ಚಿತ್ರರಂಗದವರ ಮೇಲೆ ಕೂಡ
Madharaasi: ಶ್ರೀಲೀಲಾ ಮೊದಲ ತಮಿಳು ಮೂವಿ ಬಿಡುಗಡೆಗೆ ರೆಡಿ! ಕಾಲಿವುಡ್ ಕಿಸಿಕ್ ಬ್ಯೂಟಿಗೆ ಲಕ್ ತರುತ್ತಾ?
ಹೋದಲ್ಲೆಲ್ಲ ಬ್ಲಾಕ್ ಬಸ್ಟರ್ ಸಿನಿಮಾ ಕೊಡದಿದ್ದರೂ ಪ್ರತಿಬಾರಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಶ್ರೀಲೀಲಾ ಅಭಿನಯದ ಹೊಸ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಇದು ಇವರಿಗೆ ಮೊದಲ ತಮಿಳು ಮೂವಿ.
Kantara Chapter 1 Premier: ಈ ದೇಶದಲ್ಲಿ ಒಂದು ದಿನ ಮೊದಲೇ ಕಾಂತಾರ-1 ಪ್ರೀಮಿಯರ್ ಶೋ
ಕಾಂತಾರ ಚಾಪ್ಟರ್ ಒನ್ ಚಿತ್ರದ ಪ್ರೀಮಿಯರ್ ಶೋ ರಿಲೀಸ್ ಒಂದು ದಿನದ ಮೊದಲೇ ಪ್ಲಾನ್ ಆಗಿದೆ. ದೂರದ ಯುಕೆ ಅಲ್ಲಿಯೇ ಈ ಚಿತ್ರದ ಪ್ರೀಮಿಯರ್ ಶೋ ಇದೆ. ಅತಿ ಶೀಘ್ರದಲ್ಲಿಯೇ ಬುಕಿಂಗ್ ಕೂಡ ಓಪನ್ ಆಗುತ್ತಿವೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
Darshan-Sudeep: ದರ್ಶನ್-ಸುದೀಪ್ ಅಭಿಮಾನಿಗಳ ನಡುವೆ ಮಾರಾಮಾರಿ? ಇದ್ದಕ್ಕಿದ್ದ ಹಾಗೇ ಬಡಿದಾಡಿಕೊಂಡಿದ್ಯ
Viral Video: ಕೆಲವರು ದರ್ಶನ್ ಪರ ಘೋಷಣೆ ಕೂಗಿದ್ದಾರೆ. ಚಾಲೆಂಜಿಗ್ ಸ್ಟಾರು ನಮಗೆಲ್ಲಾ ದೇವ್ರು ಅಂತ ಘೋಷಣೆ ಕೂಗಿದ್ದಾರೆ. ಕೆಲವರು ದರ್ಶನ್ ಫೋಟೋಗಳನ್ನು ಮೇಲೆ ಎತ್ತಿ ಹಿಡಿದು ಜೈಕಾರ ಹಾಕಿದ್ದಾರೆ.
‘ಭಾಗ್ಯಲಕ್ಷ್ಮೀ’ ನಟ ಸುದರ್ಶನ್ ರಂಗಪ್ರಸಾದ್ಗೆ ಹುಟ್ಟುಹಬ್ಬದ ಸಂಭ್ರಮ
‘ಭಾಗ್ಯಲಕ್ಷ್ಮೀ’ ನಟ ಸುದರ್ಶನ್ ರಂಗಪ್ರಸಾದ್ಗೆ ಹುಟ್ಟುಹಬ್ಬದ ಸಂಭ್ರಮ
ಬಾಕ್ಸಾಫೀಸ್ 'ಲೋಕ'ದಲ್ಲಿ ಕಡಿಮೆಯಾಗದ ಸುಪುರ್ ವುಮೆನ್ ಹವಾ, ಕಲ್ಯಾಣಿ ಅಬ್ಬರಕ್ಕೆ ದಾಖಲೆಗಳು ಉಡೀಸ್
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.
Saiyaara: ಥಿಯೇಟರ್ ಆಯ್ತು, ಈಗ ಒಟಿಟಿಯಲ್ಲಿಯೂ ಸೈಯಾರಾಗೆ ಗುಡ್ ರೆಸ್ಪಾನ್ಸ್!
ಸೈಯಾರಾ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಗಳಿಸುತ್ತಿದೆ. ಥಿಯೇಟರ್ನಲ್ಲಿ ಭಾರೀ ಪ್ರಶಂಸೆ ಗಳಿಸಿದ ನಂತರ ಸಿನಿಮಾ ಒಟಿಟಿಯಲ್ಲೂ ಸಖತ್ ಟ್ರೆಂಡ್ ಆಗಿದೆ.