Smriti Mandhana: ನಿಂತಿದ್ದ ಸ್ಮೃತಿ ಮಂದಾನ ಮದುವೆ ಡಿಸೆಂಬರ್ 7ಕ್ಕೆ ನಡೆಯುತ್ತಾ? ಸ್ಮೃತಿ ಸಹೋದರ ಹೇಳಿದ್ದೇನು?
ಎಲ್ಲವೂ ಸರಿಯಾಗಿ ಇದ್ದಿದ್ದರೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮದುವೆ ಈಗಾಗಲೇ ಆಗಬೇಕಿತ್ತು. ಬಹು ಕಾಲದ ಗೆಳೆಯ ಮ್ಯೂಸಿಕ್ ಕಂಪೋಸರ್ ಪಲಾಶ್ ಮುಚ್ಚಲ್ ಜೊತೆ ಮದುವೆಗೆ ಡೇಟ್ ಫಿಕ್ಸ್ ಆಗಿತ್ತು. ಇನ್ನೇನು ಮದುವೆಗೆ ಇನ್ನೊಂದು ದಿನ ಅನ್ನುವಾಗಲೇ ಈ ಮದುವೆ ನಿಂತಿತ್ತು. ಸ್ಮೃತಿ ಮಂದಾನ ಅವರ ತಂದೆಗೆ ಹೃದಯ ಸಂಬಂಧಿ ಸಮಸ್ಯೆ
ಅಮೀರ್ ಖಾನ್ ಎಷ್ಟು ಕೋಟಿಗಳ ಒಡೆಯ? ಹೊರದೇಶದಲ್ಲೂ ಇದ್ಯಂತೆ ಇವ್ರ ಆಸ್ತಿ!
Aamir Khan:ಬಾಲಿವುಡ್ ನಟ ಆಮೀರ್ ಖಾನ್ ತಮ್ಮ ಪ್ರತಿ ಸಿನಿಮಾದಲ್ಲಿ ನಟನೆಗಿಂತಲೂ ಸಿನಿಮಾವನ್ನು ಜೀವಿಸಿದ್ದಾರೆ.ಇವರ ಒಟ್ಟು ಆದಾಯವೆಷ್ಟುಗೊತ್ತಾ? ನಾವು ಹೇಳ್ತೇವೆ ನೋಡಿ!
Bhanupriya: ವಿಷ್ಣುವರ್ಧನ್ ಸಿನಿಮಾದ ನಾಯಕಿಗೆ ಇಂಥಾ ಪರಿಸ್ಥಿತಿ; ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ
Bhanupriya: 1983-1995ರ ಅವಧಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ರು ಈ ನಟಿ ಒಂದು ದಶಕದ ಕಾಲ ಬೆಳ್ಳಿತೆರೆಯಲ್ಲಿ ಮಿಂಚಿದ ಸ್ಟಾರ್ ನಟಿಗೆ ಶುರುವಾಗಿದೆ ಮರೆವಿನ ಕಾಯಿಲೆ.
BBK12: ಕಾಮಿಡಿ ಬಿಟ್ರೆ ಗಿಲ್ಲಿದು ಬೇರೇನಿಲ್ಲ, ಆದ್ರು ಗೆಲ್ಲೋದು ಅವ್ನೇ, ಯಾಕಂದ್ರೆ?- ಜಾಹ್ನವಿ
ಬಿಗ್ಬಾಸ್ ಕನ್ನಡ-12ರಲ್ಲಿ 10 ಜನ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ನಾಲ್ವರು ವೈಲ್ಡ್ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಕಳೆದ ವಾರ ಜಾಹ್ನವಿ ಬಿಗ್ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದರು. ತಮ್ಮ ಬಿಗ್ಬಾಸ್ ದಿನಗಳು ಹಾಗೂ ಮುಂದೆ ಯಾರು ಗೆಲ್ಲಬಹುದು ಎಂದು ಜಾಹ್ನವಿ ಮಾತನಾಡಿದ್ದಾರೆ. ಶೋನಲ್ಲಿ ಗಿಲ್ಲಿ ಕಾಮಿಡಿ ಮಾಡುತ್ತಾ ಎಲ್ಲರನ್ನು ನಗಿಸುತ್ತಿರುವುದು ಗೊತ್ತೇಯಿದೆ. ಆತನೇ ಗೆಲ್ಲೋದು ಎಂದು ವೀಕ್ಷಕರು
Devil Movie: 'ಡೆವಿಲ್'ನಿಂದ ದರ್ಶನ್ ಅಳಿಯ ಔಟ್ ಆಗಿದ್ಯಾಕೆ? ಚಂದು ಬಗ್ಗೆ ಸತ್ಯ ಬಿಚ್ಚಿಟ್ಟ ಡೈರೆಕ್ಟರ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಅಳಿಯ ಚಂದು ನಟಿಸ್ತಾರೆ ಅನ್ನೋ ಸುದ್ದಿ ಇತ್ತು. ಆದರೆ ಸಡನ್ ಆಗಿ ಚಂದು ಚಿತ್ರದಿಂದ ಔಟ್ ಅನ್ನೋ ನ್ಯೂಸ್ ಹರಿದಾಡಿತ್ತು. ಆದರೆ, ಅಸಲಿ ಕಾರಣ ಏನು ಅನ್ನೋದನ್ನ ಮಿಲನ ಪ್ರಕಾಶ್ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಡೆವಿಲ್ ಚಿತ್ರದಲ್ಲಿ ದರ್ಶನ್ಗೆ ಇಬ್ಬರು ಹೀರೋಯಿನ್ಸ್; ಅತ್ತ ಶರ್ಮಿಳಾ ಇತ್ತ ರಚನಾ ರೈ!
Devil Movie: ಡೆವಿಲ್ ಚಿತ್ರದಲ್ಲಿ ಒಬ್ಬರಲ್ಲ ಇಬ್ಬರು ನಾಯಕಿಯರಿದ್ದಾರೆ. ಇಲ್ಲಿವರೆಗೂ ರಚನಾ ರೈ ವಿಷಯ ಮಾತ್ರ ಹೆಚ್ಚು ಗಮನ ಸೆಳೆದಿತ್ತು. ಆದರೆ, ಇದೀಗ ಶರ್ಮಿಳಾ ಮಾಂಡ್ರೆ ಇರೋದು ಗೊತ್ತಾಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಮೊನ್ನೆ ರಿಷಬ್ ಶೆಟ್ಟಿ,ಇಂದು ಧನುಷ್ ;ತೇರೆ ಇಷ್ಕ್ ಮೇ ಅಲೆ,ಸೌತ್ ಸ್ಟಾರ್ಗಳ ಅಬ್ಬರ-ಕರಣ್ ಜೋಹರ್ ಕಕ್ಕಾಬಿಕ್ಕಿ
ಪ್ಯಾನ್ ಇಂಡಿಯಾ ಅಲೆಯಿಂದಾಗಿ ''ಬಾಲಿವುಡ್'' ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದಲಾದ ಈ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್.ಟಿ.ಆರ್.. ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಆದ
\ಭಗವಂತ ಬರೆಯುವ ಸ್ಕ್ರಿಪ್ಟ್ ಮುಂದೆ ನಾವೇನು ಇಲ್ಲ\; ದರ್ಶನ್ ಬಗ್ಗೆ ಸೃಜನ್ ಮಾತು
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ದರ್ಶನ್ ತಪ್ಪು ಮಾಡಿದ್ದಾರಾ? ಎನ್ನುವುದು ನ್ಯಾಯಾಲಯ ತೀರ್ಮಾನಿಸಲಿದೆ. ಸದ್ಯ ಆರೋಪಿಯಾಗಿ ದರ್ಶನ್ ಜೈಲಿನಲ್ಲಿದ್ದಾರೆ. ಪ್ರಕರಣದ ಸಂಬಂಧ ಚಿತ್ರರಂಗದ ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ದರ್ಶನ್ ಬೆಂಬಲಿಸಿ ಮಾತನಾಡಿದ್ದಾರೆ. ಮತ್ತೆ ಕೆಲವರು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ. ನಟ ದರ್ಶನ್ ಹಾಗೂ ನಟ ಸೃಜನ್ ಲೋಕೇಶ್ ಒಟ್ಟಿಗೆ ಬೆಳೆದವರು. ಇಬ್ಬರ ನಡುವೆ
The Devil Movie | D Boss Darshan | ದರ್ಶನ್ ಬರ್ತಾರೆ ಅಂತ ಆಸೆ ಇತ್ತು.. ತುಂಬಾ ಮಿಸ್ ಮಾಡ್ಕೊತಿದ್ದೀನಿ | N18V
The Devil Movie | D Boss Darshan | ದರ್ಶನ್ ಬರ್ತಾರೆ ಅಂತ ಆಸೆ ಇತ್ತು.. ತುಂಬಾ ಮಿಸ್ ಮಾಡ್ಕೊತಿದ್ದೀನಿ | N18V
ಬಹುನಿರೀಕ್ಷಿತ '45' ಸಿನಿಮಾ ಬಜೆಟ್ ಎಷ್ಟು? ಹೈದರಾಬಾದ್ನಲ್ಲಿ ಹೇಗಿದೆ ಗೊತ್ತಾ ಹವಾ?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ ಸಿನಿಮಾ '45' ಸಖತ್ ಕ್ರೇಜ್ ಹುಟ್ಟಾಕ್ಕಿದೆ. ಸಿನಿಮಾ ಬಿಡುಗಡೆಗೆ 20 ದಿನ ಬಾಕಿಯಿದೆ. ಈಗಾಗಲೇ ಚಿತ್ರದ 'ಆಫ್ರೋ ತಪಾಂಗ್' ಸಾಂಗ್ ಹಿಟ್ ಆಗಿ ಸಖತ್ ಸದ್ದು ಮಾಡ್ತಿದೆ. ಸಿನಿಮಾ ನೋಡಲೇಬೇಕು ಎಂದು ಸಿನಿರಸಿಕರು ಕಾಯುವಂತಾಗಿದೆ. ಬುಕ್ಮೈಶೋನಲ್ಲಿ 2 ಲಕ್ಷಕ್ಕೂ ಹೆಚ್ಚು ಜನ
Rashmika Mandanna: ರಶ್ಮಿಕಾ ನಟನೆಯ 'ಥಮ್ಮಾ' ಸಿನಿಮಾ ದಿಢೀರ್ ಒಟಿಟಿಗೆ, ಅಭಿಮಾನಿಗಳಿಗೆ ಡಬಲ್ ಧಮಾಕ !
Rashmika Mandanna: ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಒಟಿಟಿಗೆ ಬರ್ತಿದೆ.
30 ದಿನಕ್ಕೆ ಸಿನಿಮಾ ಓಟಿಟಿಗೆ ಬರೋದು ಒಳ್ಳೆ ಬೆಳವಣಿಗೆ ಅಲ್ಲ; ನಿರ್ದೇಶಕ ಶಶಾಂಕ್ ಕಳವಳ
ದೊಡ್ಡ ದೊಡ್ಡ ಸಿನಿಮಾಗಳೇ ತೆರೆಕಂಡ ತಿಂಗಳಿಗೆ ಓಟಿಟಿಗೆ ಬರ್ತಿವೆ. ಒಂದು ಸಿನಿಮಾ ಬಿಡುಗಡೆಯಾಗಿ ಒಳ್ಳೆ ಅಭಿಪ್ರಾಯ ಬಂದು ಜನ ಚಿತ್ರಮಂದಿರಕ್ಕೆ ಹೋಗಲು ನಿರ್ಧರಿಸಲು ಸಮಯ ಬೇಕು. ಆದರೆ ಇದು ವೇಗದ ಜಮಾನ. ಎಲ್ಲವೂ ಬೇಗ ಎನ್ನುವಂತಾಗಿದೆ. ಜನ ಥಿಯೇಟರ್ಗೆ ಹೋಗೋಣ ಎಂದು ಮನಸ್ಸು ಮಾಡುವ ವೇಳೆಗೆ ಸಿನಿಮಾ ಸ್ಮಾಲ್ಸ್ಕ್ರೀನ್ಗೆ ಬಂದ್ರೆ ಏನು ಪ್ರಯೋಜನ. ಇದು ಜನ ಚಿತ್ರಮಂದಿರಕ್ಕೆ
Bigg Boss 12 Kannada | Rashika VS Gilli Nata | ಗಿಲ್ಲಿ ಕಾವ್ಯ ಮೇಲೆ ರಾಶಿಕಾ ಕಣ್ಣು-ಹೇಗಿದೆ ನೋಡಿ ಗೇಮ್ಪ್ಲ್ಯಾನ್ | N18V
Gilli Nata: ಬಿಗ್ ಬಾಸ್ನಲ್ಲೂ ಹವಾ..ಹೊರಗೂ ಹವಾ; ಗಿಲ್ಲಿ ಹೀರೋ ಆದ ಸಿನಿಮಾದ ಟೀಸರ್ ನೋಡಿದ್ರಾ?
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯದ್ದೇ ಹವಾ. ಮನೆಯೊಳಗೆ ಎಲ್ಲರ ಕಾಲೆಳೆಯುತ್ತಾ, ಕಾಮಿಡಿ ಮಾಡುತ್ತಾ ವೀಕ್ಷಕರನ್ನು ರಂಜಿಸುತ್ತಿರುವ ಗಿಲ್ಲಿ ಎರಡು ತಿಂಗಳಲ್ಲಿ ಕನ್ನಡಿಗರ ಫೇವರಿಟ್ ಆಗಿದ್ದಾರೆ. ಕಾಮಿಡಿ ಶೋಗಳ ಮೂಲಕ ಫೇಮಸ್ ಆಗಿದ್ದರೂ, ಬಿಗ್ ಬಾಸ್ ಗಿಲ್ಲಿಗೆ ಹೊಸ ಇಮೇಜ್ ಅನ್ನೇ ಕೊಟ್ಟಿದೆ. ಈ ಗ್ಯಾಪ್ನಲ್ಲಿ ಗಿಲ್ಲಿ ಸಿನಿಮಾವೊಂದು ಪ್ರಚಾರವನ್ನು ಆರಂಭಿಸಿದೆ. ಗಿಲ್ಲಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ
ಸಮಂತಾ 2ನೇ ಪತಿ ರಾಜ್ ನಿಡಿಮೋರು ಕೋಟಿಗಳ ಒಡೆಯ; ಆದ್ರೂ ಸ್ಯಾಮ್ಗಿಂತ ಇವ್ರ ಆಸ್ತಿ ತುಂಬಾ ಕಡಿಮೆ!
Samantha-Raj Nidhimoru: ಎಲ್ಲರ ಗಮನ ಈಗ ರಾಜ್ ನಿಡಿಮೋರು ಮೇಲೆ ಬಿದ್ದಿದೆ. ಸಮಂತಾ ಅವರ ಜೀವನದಲ್ಲಿ ಪ್ರವೇಶಿಸಿದ ರಾಜ್ ನಿಡಿಮೋರು ಅವರ ಹಿನ್ನೆಲೆ ಏನು? ಅವರ ಲವ್ ಟ್ರ್ಯಾಕ್ ಹೇಗೆ ಪ್ರಾರಂಭವಾಯಿತು? ಈ ಎಲ್ಲವುದರ ಬಗ್ಗೆ ನಾವು ಮಾಹಿತಿ ನೀಡ್ತೀವಿ.
Bigg Boss 12: ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಜಂಟಿ ಆಟ! ಯಾರಿಗೆ ಯಾರು ಜೋಡಿಯಾದ್ರು ಗೊತ್ತಾ?
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಜಂಟಿ ಆಟ ಶುರು ಆಗಿದೆ. ಕಳೆದ ಬಾರಿ ಜನರೇ ವೋಟ್ ಕೊಟ್ಟು ಜಂಟಿ ಮಾಡಿದ್ದರು. ಆದರೆ, ಈ ಸಲ ಹಾಗೆ ಅಲ್ವೇ ಅಲ್ಲ. ಬೇಕು ಮತ್ತು ಬೇಡ ಅಂತಲೇ ಬೋರ್ಡ್ ಹಿಡಿದುಕೊಂಡು ಮನೆಯ ಸದಸ್ಯರೇ ಆಯ್ಕೆ ಮಾಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ...
Actor Achyuth On Darshan Thoogudeepa | ದರ್ಶನ್ ಬಗ್ಗೆ ನಟ ಅಚ್ಯುತ್ ರಾವ್ ಹೇಳಿದ್ದೇನು? | N18V
Actor Achyuth On Darshan Thoogudeepa | ದರ್ಶನ್ ಬಗ್ಗೆ ನಟ ಅಚ್ಯುತ್ ರಾವ್ ಹೇಳಿದ್ದೇನು? | N18V
Bigg Boss Kannada 12 | ರಾಶಿಕಾ-ಗಿಲ್ಲಿ ಜಗಳ ಕಂಡು ಎಂಜಾಯ್ ಮಾದಿದ ರಜತ್, ಕಾವ್ಯಾ | N18S
Bigg Boss Kannada 12 | Gilli Nata | Rashika | Kavya Shaiva | ರಾಶಿಕಾ-ಗಿಲ್ಲಿ ಜಗಳ ಕಂಡು ಎಂಜಾಯ್ ಮಾದಿದ ರಜತ್, ಕಾವ್ಯಾ | N18S
ಸದ್ದಿಲ್ಲದೇ ಮದುವೆಯಾದ ಸಂಜನಾ ಚಿದಾನಂದ್; ಫೋಟೊ ಪೋಸ್ಟ್ ಮಾಡಿದ ಚೆಲುವೆ
ಬಿಗ್ಬಾಸ್ ಕನ್ನಡ ಸೀಸನ್-4ರ ಸ್ಪರ್ಧಿ ಚಂದನಾ ಚಿದಾನಂದ್ ತಮ್ಮ ಮದುವೆ ವಿಚಾರ ಬಹಿರಂಗಪಡಿಸಿದ್ದಾರೆ. ಅಮಿತ್ ಶೆಣೈ ಎಂಬುವವರ ಜೊತೆ ಮದುವೆ ಆಗಿದೆ ಎಂದು ಫೋಟೊ ಸಮೇತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಕೆಲ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸಂಜನಾ ನಟಿಸಿದ್ದರು. ಇತ್ತೀಚೆಗೆ ಬಣ್ಣದಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಂಜನಾ ವಿಚಾರಕ್ಕೆ ಪ್ರಥಮ್ ಹಾಗೂ ಭುವನ್
ಅದೇ ಕೊನೆ ಸಿನಿಮಾ; ಚಿತ್ರರಂಗಕ್ಕೆ ವಿದಾಯದ ಬಗ್ಗೆ ಕಮಲ್ ಹಾಸನ್ ಮಾತು
ತಮಿಳು ನಟ ಕಮಲ್ ಹಾಸನ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತರಹೇವಾರಿ ಪಾತ್ರಗಳಲ್ಲಿ ಮಿಂಚಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಭಿಮಾನಿಗಳು ಉಳಗನಾಯಗನ್ ಎಂಬ ಬಿರುದು ಕೊಟ್ಟಿದ್ದಾರೆ. ಇತ್ತೀಚೆಗೆ ಅದನ್ನು ಕಮಲ್ ತಿರಸ್ಕರಿಸಿದ್ದರು. ಇದೀಗ ಚಿತ್ರರಂಗಕ್ಕೆ ಗುಡ್ಬೈ ಹೇಳುವ ಬಗ್ಗೆ ಕಮಲ್ ಮಾತನಾಡಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಬಂದವರು ಕಮಲ್ ಹಾಸನ್. ಮುಂದೆ ಹೀರೊ ಆಗಿ ಕೂಡ ಸಕ್ಸಸ್ ಕಂಡರು. ನಿರ್ದೇಶಕ, ನಿರ್ಮಾಪಕನಾಗಿ
Samantha: ಫೆಬ್ರವರಿಯಲ್ಲೇ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೇ ಸಮಂತಾ? ಫೋಟೋಗಳು ಹೇಳಿದ ಕಥೆಯೇನು?
ಸಮಂತಾ ರುಥ್ ಪ್ರಭು 2ನೇ ಮದುವೆ ಆಗುವುದಕ್ಕೂ ಮುನ್ನ ನಿರ್ದೇಶಕ ರಾಜ್ ನಿಡುಮೋರು ಜೊತೆಗಿನ ಡೇಟಿಂಗ್ ರೂಮರ್ ಹರಿದಾಡುತ್ತಲೇ ಇತ್ತು. ಯಾರು ಅದೆಷ್ಟೇ ಮಾತಾಡಿದರೂ ಸಮಂತಾ ಮಾತ್ರ ತುಟಿಪಿಟಿಕ್ ಅಂದಿರಲಿಲ್ಲ. ವಿಚ್ಚೇದನದ ಬಳಿಕ ಎರಡನೇ ಮದುವೆ ಬಗ್ಗೆ ಪರೋಕ್ಷವಾಗಿ ಮಾತಾಡಿದ್ದು ಬಿಟ್ಟರೆ, ನೇರವಾಗಿ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದೇ ಇಲ್ಲ. ಆದರೆ, ಕೆಲವು ತಿಂಗಳಿಂದ ಹರಿದಾಡಿದ್ದ ಗಾಳಿಸುದ್ದಿಗಳೇ ನಿಜವಾಗಿದೆ.
The Raja Saab: 'ದಿ ರಾಜಾಸಾಬ್' ಚಿತ್ರದಲ್ಲಿ ಬೋಮನ್ ಇರಾನಿ, ಹುಟ್ಟುಹಬ್ಬದಂದೇ ಪೋಸ್ಟರ್ ರಿಲೀಸ್ !
The Raja Saab: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರ ಕ್ರೇಜ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಪ್ರಭಾಸ್ ತಮ್ಮ ವೃತ್ತಿಜೀವನದಲ್ಲಿ ಸಂಪೂರ್ಣವಾಗಿ ವಿಭಿನ್ನ ಪ್ರಕಾರದ ಸಿನಿಮಾಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಅವುಗಳಲ್ಲಿ ರಾಜಾ ಸಾಬ್ (The Raja Saab) ಕೂಡ ಒಂದು.
'ಸರಸು ಪಾಪು ಹೆಸ್ರು ಕೇಳಲ್ವಾ? ನೋಡೋದಕ್ಕೆ ಬರ್ತಾ ಇದಿನಿ ಚಿನ್ನ!' ಡೆವಿಲ್ ಬಗ್ಗೆ ಜನ ಏನಂತಿದ್ದಾರೆ?
Devil Movie: ಇನ್ನು 8 ದಿನಗಳು ಮಾತ್ರ ಡೆವಿಲ್ ದರ್ಶನಕ್ಕೆ ಬಾಕಿಯಿದ್ದು, ಆಗಲೇ ಅಭಿಮಾನಿಗಳು ನಾ ಭೂತೋ ನಾ ಭವಿಷ್ಯತೋ ಎಂಬಂತೆ ಸೆಲಬ್ರೇಟ್ ಮಾಡಲು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.
₹1000 ಕೋಟಿ ಬಜೆಟ್ನಲ್ಲಿ 'ವೇಲ್ಪಾರಿ' ಚಿತ್ರಕ್ಕೆ ಶಂಕರ್ ಪ್ಲ್ಯಾನ್; ಮುಂದಿನ ವರ್ಷವೇ ಮುಹೂರ್ತ
ದಕ್ಷಿಣ ಭಾರತ ಸಿನಿಮಾರಂಗದ 'ದೃಶ್ಯ ವೈಭವದ ನಿರ್ದೇಶಕ' ಎಂದೇ ಖ್ಯಾತಿ ಪಡೆದಿರುವ ಶಂಕರ್ ಈಗ ದೊಡ್ಡ ಸುದ್ದಿಯಲ್ಲಿದ್ದಾರೆ. ಅವರ ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾ 'ವೇಲ್ಪಾರಿ'ಗೆ ಸಂಬಂಧಿಸಿದಂತೆ ಇದೀಗ ಬಿಗ್ ಅಪ್ಡೇಟ್ ಒಂದು ಹೊರ ಬಿದ್ದಿದೆ. ಸೋಲಿನ ಸುಳಿಗೆ ಸಿಲುಕಿರುವ ಶಂಕರ್ ಮತ್ತೆ ಎದ್ದು ಬರುವ ನಿರೀಕ್ಷೆ ಮೂಡಿದೆ. 'ವೇಲ್ಪಾರಿ' ಸಿನಿಮಾವು ಇಡೀ ಭಾರತೀಯ ಚಿತ್ರರಂಗವನ್ನೇ
Thamma OTT: ರಶ್ಮಿಕಾ ನಟನೆಯ ಸಿನಿಮಾ ದಿಢೀರ್ ಓಟಿಟಿಗೆ ಬಂತು; ಟ್ವಿಸ್ಟ್ ಏನಂದ್ರೆ?
ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದಲ್ಲಿ ಕೂಡ ಕಮಾಲ್ ಮಾಡ್ತಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಪಡೆಯುತ್ತಿದ್ದಾರೆ. ಆಕೆ ನಟಿಸುವ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡ್ತಿವೆ. ಇದೀಗ 'ಥಮ್ಮಾ' ಸಿನಿಮಾ ದಿಢೀರ್ ಓಟಿಟಿಗೆ ಬಂದಿದೆ. ಆದಿತ್ಯ ಸರ್ಪಾಟಿದಾರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಹಾರರ್ ಸಿನಿಮಾ 'ಥಮ್ಮಾ' ಒಂದೂವರೆ ತಿಂಗಳ ಹಿಂದೆ ತೆರೆಗೆ ಬಂದಿತ್ತು.
Darshan Thoogudeepa's Devil Movie | ದರ್ಶನ್ ಇಲ್ದೆ ಸಿನ್ಮಾ ಪ್ರಮೋಷನ್ ಮಾಡೋದು ಕಷ್ಟ | N18V
Darshan Thoogudeepa's Devil Movie | ದರ್ಶನ್ ಇಲ್ದೆ ಸಿನ್ಮಾ ಪ್ರಮೋಷನ್ ಮಾಡೋದು ಕಷ್ಟ | N18V
Samantha: ಭೂತ ಶುದ್ಧಿ ಪದ್ಧತಿಯಂತೆ ವಿವಾಹವಾದ ಸಮಂತಾ! ಏನಿದು ಆಚರಣೆ? ಇದರ ವಿಶೇಷತೆ ಗೊತ್ತಾ?
Samantha: ಖ್ಯಾತ ನಟಿ ನಟಿ ಸಮಂತಾ ಸದ್ದಿಲ್ಲದೆ ಎರಡನೇ ಮದುವೆಯಾಗಿದ್ದಾರೆ. ಭೂತ ಶುದ್ದಿ ಸಂಪ್ರದಾಯದಂತೆ ಸರಳವಾಗಿ ವಿವಾಹವಾಗಿದ್ದಾರೆ. ಹಾಗಾದರೆ ಈ ಭೂತ ಶುದ್ದಿ ಸಂಪ್ರದಾಯ ಏನು? ಲಿಂಗ ಭೈರವಿ ದೇವಾಲಯದ ವಿಶೇಷತೆ ಏನು? ನಟಿ ಸಮಂತಾ ಜೊತೆ ರಾಜ್ ನಿಡಿಮೋರು ಈ ಜಾಗದಲ್ಲಿಯೇ ಸಪ್ತಪದಿ ತುಳಿಯಲು ಏಕೆ ಬಯಸಿದರು?
'ಡೆವಿಲ್' ಟ್ರೈಲರ್ಗೆ ಕೌಂಟ್ಡೌನ್; ಹಳೇ ಸಿನಿಮಾಗಳ ದಾಖಲೆ ಲೆಕ್ಕ ಹಾಕುತ್ತಾ ಕುಂತ ದರ್ಶನ್ ಫ್ಯಾನ್ಸ್
ಚಿತ್ರರಂಗದಲ್ಲಿ ದಾಖಲೆಗಳು ಇರುವುದೇ ಮುರಿಯೋದಕ್ಕೆ. ಯಾವುದೋ ಸಿನಿಮಾ ಅಥವಾ ನಟ, ನಟಿ ಬರೆದ ದಾಖಲೆಗಳನ್ನು ಮತ್ತೊಂದು ಸಿನಿಮಾ, ನಟ, ನಟಿ ಮುರಿಯುತ್ತಾರೆ. ಇತ್ತೀಚೆಗೆ ಅಭಿಮಾನಿಗಳು ದಾಖಲೆಗಳನ್ನು ಬರೆಯಲು ಟೊಂಕ ಕಟ್ಟಿ ನಿಂತಿದ್ದಾರೆ. 'ಡೆವಿಲ್' ಟ್ರೈಲರ್ ದೊಡ್ಡದಾಗಿ ಹಿಟ್ ಮಾಡಲು ದರ್ಶನ್ ಅಭಿಮಾನಿಗಳು ಸಿದ್ಧರಾಗುತ್ತಿದ್ದಾರೆ. ಸದ್ಯ ದರ್ಶನ್ ಸಂಕಷ್ಟಕ್ಕೆ ನಿಲುಕಿದ್ದಾರೆ. ಇಂತಹ ಸಮಯದಲ್ಲಿ ಅನಿವಾರ್ಯವಾಗಿ 'ಡೆವಿಲ್' ಸಿನಿಮಾ ಬಿಡುಗಡೆ
Devil Movie: 'ಹುಚ್ಚರು ಅಂದ್ರೂ ಪರವಾಗಿಲ್ಲ, ಅಭಿಮಾನ ಕಡಿಮೆಯಾಗಲ್ಲ' ಡೆವಿಲ್ ಬಗ್ಗೆ ಜನ ಏನಂತಿದ್ದಾರೆ?
ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ? ಇಲ್ಲಿ ಓದಿ.
Raj Nidhimoru: ಶ್ಯಾಮಲಿ ದೇ ಯಾರು? ಟ್ರೆಂಡಿಂಗ್ನಲ್ಲಿ ಸಮಂತಾ ಗಂಡನ ಮಾಜಿ ಪತ್ನಿ
ಡಿಸೆಂಬರ್ 1, 2025 ರಂದು ರಾಜ್ ನಿಧಿಮೋರು ಮತ್ತು ಸಮಂತಾ ರುತ್ ಪ್ರಭು ವಿವಾಹವು ಸುದ್ದಿಯಲ್ಲಿದ್ದು, ರಾಜ್ ಅವರ ಮಾಜಿ ಪತ್ನಿ ಶ್ಯಾಮಲಿ ದೇ ಕುರಿತ ಕುತೂಹಲ ಹೆಚ್ಚಾಗಿದೆ.
ಸಮಂತಾ ಎರಡನೇ ಪತಿ ರಾಜ್ ಗೆಲುವಿನ ಹಿಂದಿತ್ತು ಮೊದಲ ಪತ್ನಿಯ ಶ್ರಮ ; ಶ್ಯಾಮಿಲಿ ಯಾರು ? ಹಿನ್ನೆಲೆ ಏನು ?
ಪ್ರೀತಿಸುವುದೇ ಆಗಲಿ, ಪ್ರೀತಿಯನ್ನು ಕಳೆದುಕೊಳ್ಳುವುದೇ ಆಗಲಿ, ಯಾವುದು ಹೇಳಿ ಕೇಳಿ ಬರುವುದಿಲ್ಲ. ಪ್ರೀತಿಗೆ ನಿರ್ದಿಷ್ಟ ತಳಪಾಯ ಮತ್ತು ನಂಬಿಕೆ ಮತ್ತು ಪರಸ್ಪರ ಗೌರವದ ಭಾವನೆ ಇಲ್ಲವಾದರೆ ಪ್ರೀತಿ-ಪ್ರೀತಿಯಾಗಿ ಉಳಿಯುವುದಿಲ್ಲ. ಇನ್ನೂ. ಪ್ರೀತಿಯಲ್ಲಿ ಹೃದಯ ಚೂರು ಚೂರಾಗುವಾಗ ನೋವಾಗುವುದು ಸಹಜ. ಆದರೆ ನಕಾರಾತ್ಮಕವಾದ ಪ್ರೀತಿಯಲ್ಲಿ ಭವಿಷ್ಯ ಇರುವುದಿಲ್ಲ. ಹೀಗಾಗಿಯೇ ಮುಂದೊಂದು ದಿನ ನಿಜವಾದ ಪ್ರೀತಿ ಸಿಗಬಹುದು... ಎಂದುಕೊಂಡು ಸಂಬಂಧಕ್ಕೆ
Samantha Ruth Prabhu: ಸಮಂತಾ 2ನೇ ಮದುವೆ ನಂತರ ನಾಗ ಚೈತನ್ಯ ಮೊದಲ ಪೋಸ್ಟ್!
10 ವರ್ಷ ಪ್ರೀತಿಸಿ ಮದುವೆಯಾಗಿ ಡಿವೋರ್ಸ್ ಪಡೆದ ಮಾಜಿ ಹೆಂಡತಿ 2ನೇ ಮದುವೆಯಾದ ನಂತರ ನಾಗ ಚೈತನ್ಯ ಮಾಡಿದ ಮೊದಲ ಪೋಸ್ಟ್ ಏನು?
Devil:'ಇದ್ರೆ ನೆಮ್ಮದಿಯಾಗ್ ಇರಬೇಕ್' ಬದಲು ಇನ್ನೊಂದು ಸಾಲು ಇತ್ತು..'ಕೆಡಿ'ಗೋಸ್ಕರ ಡ್ರಾಪ್ ಆಯ್ತು;ಏನದು ಸಾಲು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ 'ಡೆವಿಲ್' ಟೀಮ್ ಅದ್ಧೂರಿಯಾಗಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇನ್ನೇನು ಟ್ರೈಲರ್ ಅನ್ನೂ ರಿಲೀಸ್ ಮಾಡಲಿದೆ. ಅದಕ್ಕೂ ಮುನ್ನ ತಮ್ಮ ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ. ದರ್ಶನ್ ಬಿಟ್ಟು ಬಹುತೇಕ ಇಡೀ ತಂಡ ಮಾಧ್ಯಮಗಳ ಮುಂದೆ ಪ್ರಚಾರ ಆಗಿತ್ತು. ರೇಣುಕಾಸ್ವಾಮಿ
Devil Movie: ಡೆವಿಲ್ ಪ್ರಚಾರಕ್ಕೆ ಪರೋಲ್ ಮೇಲೆ ಹೊರ ಬರ್ತಾರಾ ದರ್ಶನ್? ಡೆವಿಲ್ ಡೈರೆಕ್ಟರ್ ಏನಂದ್ರು?
ಡೆವಿಲ್ ಚಿತ್ರದ ಡೈರೆಕ್ಟರ್ ಮಿಲನ ಪ್ರಕಾಶ್ ಏನೂ ಹೇಳಿಕೊಂಡಿಲ್ಲ. ಆದರೆ, ದರ್ಶನ್, ದರ್ಶನ್ ಸಪೋರ್ಟ್, ಫ್ಯಾನ್ಸ್ ಸಪೋರ್ಟ್, ಟೈಟಲ್ ಹೀಗೆ ಸುಮಾರು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಡೆವಿಲ್ ಪ್ರೆಸ್ ಮೀಟ್ ಅಲ್ಲಿ ಪ್ರಕಾಶ್ ಆಡಿರೋ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.
ಜೊತೆಗೆ ನಟಿಸಿದರೂ ಒಟ್ಟಿಗೆ ಕುಳಿತು ಡೆವಿಲ್ ನೋಡುವ ಭಾಗ್ಯ ಇಲ್ಲ!
ಡೆವಿಲ್ ಚಿತ್ರದ ಪ್ರೆಸ್ ಮೀಟ್ ಅಲ್ಲಿ ಹುಲಿ ಕಾರ್ತಿಕ್ ಕಣ್ಣೀರು ಹಾಕಿದ್ದಾರೆ. ದರ್ಶನ್ ಅವರನ್ನ ನೆನೆದು ಎಮೋಷನಲ್ ಆಗಿದ್ದಾರೆ. ಇವರ ಮಾತು ಹಾಗೂ ಶರ್ಮಿಳಾ ಮಾಂಡ್ರೆ ಹಾಗೂ ಶೋಭರಾಜ್ ಸೇರಿದಂತೆ ಇತರ ಕಲಾವಿದರ ಮಾತಿನ ವಿವರ ಇಲ್ಲಿದೆ ಓದಿ.
Darshan's Devil Movie Press Meet | ಚಿಕನ್ ಕೊಟ್ಟು ದರ್ಶನ್ ಫ್ಯಾನ್ಸ್ ಪ್ರಮೋಟ್ ಮಾಡ್ತಿದ್ದಾರೆ | N18V
Darshan's Devil Movie Press Meet | ಚಿಕನ್ ಕೊಟ್ಟು ದರ್ಶನ್ ಫ್ಯಾನ್ಸ್ ಪ್ರಮೋಟ್ ಮಾಡ್ತಿದ್ದಾರೆ | N18V
Darshan Thoogudeepa's Devil Movie | ಮುಂದಿನ ಶನಿವಾರ ಬೆಳಗ್ಗೆ 6.30ಯಿಂದಲೇ ಬುಕ್ಕಿಂಗ್ ಓಪನ್ | N18V
Darshan Thoogudeepa's Devil Movie | ಮುಂದಿನ ಶನಿವಾರ ಬೆಳಗ್ಗೆ 6.30ಯಿಂದಲೇ ಬುಕ್ಕಿಂಗ್ ಓಪನ್ | N18V
Darshan Devil Movie | ಡೆವಿಲ್ ಕಾರ್ಯಕ್ರಮದಲ್ಲಿ ನಟ ಹುಲಿ ಕಾರ್ತಿಕ್ ಕಣ್ಣೀರು | N18V
Darshan Devil Movie | ಡೆವಿಲ್ ಕಾರ್ಯಕ್ರಮದಲ್ಲಿ ನಟ ಹುಲಿ ಕಾರ್ತಿಕ್ ಕಣ್ಣೀರು | N18V
ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡ್ಕೊಂಡು ಮದುವೆಗೆ 11 ತಿಂಗಳು ಕಾದಿದ್ದೇಕೆ ಸಮಂತಾ? ಇದೊಂದೇ ಕಾರಣವೇ?
ಸಮಂತಾ ಅವರು ಫೆಬ್ರವರಿಯಲ್ಲೇ ನಿಶ್ಚಿತಾರ್ಥ ಮಾಡ್ಕೊಂಡಿದ್ರಾ? ಹಾಗಾದರೆ ಮದುವೆಗೆ 11 ತಿಂಗಳು ಕಾದಿದ್ದೇಕೆ? ಏನು ಕಾರಣ?
ಸಖತ್ ಲುಕ್, ಸ್ಟೈಲ್ ಇದ್ರೂ ನಟನೆ ಕೈಹಿಡಿಯಲಿಲ್ಲ! ಇಂದು ಅವರ ಸೂಪರ್ಸ್ಟಾರ್ ಮಗ 2,900 ಕೋಟಿಯ ಒಡೆಯ
ಅವರಿಗೆ ಸೂಪರ್ ಲುಕ್, ಸ್ಟೈಲ್ ಇತ್ತು. ಆದರೆ ನಟನಾಗಿ ಕೆರಿಯರ್ ಬೆಳೆಯಲಿಲ್ಲ. ಅವರ ಮಗನೀಗ 2,900 ಕೋಟಿಗಳ ಒಡೆಯ.
ರಿಷಬ್ ಶೆಟ್ಟಿ ಎದುರು ದೈವಕ್ಕೆ ಅವಮಾನ, ಭುಗಿಲೆದ್ದ ಆಕ್ರೋಶ - ಕ್ಷಮೆ ಕೇಳಿದ ರಣವೀರ್ ಸಿಂಗ್
ಸಿನಿಮಾ ಎನ್ನುವುದು ಕಲೆಯೂ ಹೌದು. ಉದ್ಯಮ ಕೂಡ ಹೌದು. ಆದರೆ .. ಹಿಂದೆ ಸಿನಿಮಾ ತನ್ನ ಕಾಲದ ಕಥೆ ಹೇಳುತ್ತಿತ್ತು. ಆ ಕಾಲದ ಸಂಸ್ಕ್ರತಿ.. ಆರ್ಥಿಕ ವ್ಯವಸ್ಥೆ.. ಸಾಮಾಜಿಕ ರೀತಿ ನೀತಿ.. ಎಲ್ಲದಕ್ಕೂ ಸಿನಿಮಾ ಕೈಗನ್ನಡಿ ಹಿಡಿಯುತ್ತಿತ್ತು. ನಮ್ಮ ದೇಶದ ಬೇರೆ ಬೇರೆ ಭಾಷೆ .. ಪ್ರಾದೇಶಿಕ .. ಸ್ಥಳಿಯ .. ಸಾಂಸ್ಕ್ರತಿಕ .. ಸಾಮಾಜಿಕ ..
ಭಾರೀ ಟೀಕೆಯ ಬಳಿಕ ಕ್ಷಮೆ ಕೇಳಿದ ರಣವೀರ್ ಸಿಂಗ್!
ಕಾಂತಾರ ಚಾಪ್ಟರ್ ಒನ್ ದೈವವನ್ನ ರಣವೀರ್ ಸಿಂಗ್ ದೆವ್ವ ಅಂತ ಕರೆದಿದ್ದರು. ಇದರಿಂದ ಅನೇಕರ ಕೆಂಗಣ್ಣಿಗೂ ಗುರಿ ಆಗಿದ್ದರು. ಆದರೆ, ಭಾರೀ ಟೀಕೆಯ ಬಳಿಕ ಇದೀಗ ರಣವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ. ಇದರ ವಿವರ ಇಲ್ಲಿದೆ ಓದಿ.=====

20 C