'ಸಲ್ಮಾನ್ ಖಾನ್ ಗ್ರೇಟ್ ಆ್ಯಕ್ಟರ್ ಅಲ್ಲ'! ಹೀಗೆ ಹೇಳಿದ್ದು ಯಾರು ಅಂತ ತಿಳಿದ್ರೆ ಶಾಕ್ ಆಗೋದು ಪಕ್ಕಾ
ಸಲ್ಮಾನ್ ಖಾನ್ ಅವರು ತಾವು ದೊಡ್ಡ ನಟ ಎಂದರೆ ಗ್ರೇಟ್ ಆಕ್ಟರ್ ಅಂತ ಭಾವಿಸುವುದಿಲ್ಲವಂತೆ. ಈ ಮಾತನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಆದರೆ ಹೀಗೆ ಹೇಳಿಕೊಂಡಿದ್ದು ಬೇರೆ ಯಾರೂ ಅಲ್ಲ
ಅರ್ಜುನ್ ಜನ್ಯಗೆ 500 ರೂಪಾಯಿ ಕೊಟ್ಟ ರಾಜ್ ಬಿ ಶೆಟ್ಟಿ; ಈ ಹಣಕ್ಕೂ, 'ಸು ಫ್ರಮ್ ಸೋ'ಗೂ ಇದೆ ಕನೆಕ್ಷನ್!
ರಾಜ್ ಬಿ ಶೆಟ್ಟಿ 45 ಚಿತ್ರದ ಡೈರೆಕ್ಟರ್ಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಸು ಫ್ರಮ್ ಸೋ ಚಿತ್ರದ ಫಸ್ಟ್ ಕಲೆಕ್ಷನ್ನಿಂದ ಬಂದ ದುಡ್ಡಿನಲ್ಲಿ ಸಾವಿರ ರೂಪಾಯಿಯನ್ನ ಕೊಟ್ಟಿದ್ದಾರೆ. ಅರ್ಜುನ್ ಜನ್ಯ ಅವರಿಗೆ 500 ರೂಪಾಯಿ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ 500 ರೂಪಾಯಿ ಕೊಟ್ಟು ಗುಡ್ ಲಕ್ ಹೇಳಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬೇಲ್ ಕ್ಯಾನ್ಸಲ್ ಆದಾಗ ದರ್ಶನ್ ಮನಸ್ಥಿತಿ ಹೇಗಿತ್ತು? ಆ ಸತ್ಯ ಬಿಚ್ಚಿಟ್ಟ ವಿಜಯಲಕ್ಷ್ಮಿ!
ಬೇಲ್ ಕ್ಯಾನ್ಸಲ್ ಆದಾಗ ತುಂಬಾನೆ ಬೇಸರ ಆಗಿತ್ತು. 15 ನಿಮಿಷ ಸೈಲೆಂಟ್ ಆಗಿ ಬಿಟ್ಟಿದ್ದೆ. ಆದರೆ, ಕೊನೆಗೆ ಹೇಳಿದಾಗ ದರ್ಶನ್ ಒಂದೇ ಮಾತು ಹೇಳಿದ್ದರು. ಬ್ಯಾಗ್ ಪ್ಯಾಕ್ ಮಾಡು ವಿಜು ನಾನು ಬರ್ತಾ ಇದ್ದೇನೆ ಅಂತಲೇ ಹೇಳಿದ್ದರು ಅನ್ನೋದನ್ನ ವಿಜಯಕ್ಷ್ಮಿ ದರ್ಶನ್ ನೆನಪಿಸಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
45 Movie: ಹೆಣ್ಣಿನ ವೇಷದಲ್ಲಿ ಶಿವಣ್ಣ! ಹೇಗಿದೆ ಉಪ್ಪಿ ಖದರ್? ಹೇಗಿದೆ ಗೊತ್ತಾ 45 ಚಿತ್ರದ ಟ್ರೈಲರ್!
ಸ್ಯಾಂಡಲ್ವುಡ್ನ ಮಲ್ಟಿಸ್ಟಾರರ್ 45 ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇಲ್ಲಿವರೆಗೂ ಸೀಕ್ರೆಟ್ ಆಗಿಯೇ ಇಟ್ಟಿದ್ದ ಕೆಲವು ವಿಷಯಗಳು ಇದರಲ್ಲಿ ರಿವೀಲ್ ಆಗಿವೆ. ಇದರ ವಿವರ ಇಲ್ಲಿದೆ ಓದಿ.
ದರ್ಶನ್ ಪತ್ನಿ ಸ್ಫೋಟಕ ಸಂದರ್ಶನ! 'ದಾಸ'ನ ಬೆನ್ನು ನೋವಿನ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು?
ವಿಜಯಲಕ್ಷ್ಮಿ ದರ್ಶನ್ 25 ವರ್ಷದಲ್ಲಿ ಫಸ್ಟ್ ಟೈಮ್ ಸಂದರ್ಶನ ಕೊಟ್ಟಿದ್ದಾರೆ. ಈ ಒಂದು ಸಂದರ್ಶನದಲ್ಲಿ ದರ್ಶನ್ ಮನಸ್ಥಿಯನ್ನ ಬಿಚ್ಚಿಟ್ಟಿದ್ದಾರೆ. ಆದರೆ, ಜೈಲಿನಿಂದ ಫೋನ್ ಮಾಡಿದಾಗ ದರ್ಶನ್ ಕೇಳೋದು ಏನು? ಈ ಎಲ್ಲ ವಿಷಯಗಳನ್ನ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Dhruvanth | Gilli Nata | ಸೀಕ್ರೆಟ್ ರೂಂನಲ್ಲೂ ರಕ್ಷಿತಾ-ಧ್ರುವಂತ್ ಗಲಾಟೆ
Dhruvanth | Gilli Nata | ಸೀಕ್ರೆಟ್ ರೂಂನಲ್ಲೂ ರಕ್ಷಿತಾ-ಧ್ರುವಂತ್ ಗಲಾಟೆ
ಧುರಂಧರ್ ಸಿನಿಮಾಗೆ 'ರಾಹುಲ್ ಗಾಂಧಿ' ಎಕ್ಸಿಕ್ಯುಟಿವ್ ಪ್ರೊಡ್ಯೂಸರ್! ವೈರಲ್ ಆಗ್ತಿದೆ ಟೈಟಲ್ ಕಾರ್ಡ್!
ಸೋಶಿಯಲ್ ಮೀಡಿಯಾದಲ್ಲಿ ಧುರಂಧರ್ ಸಿನಿಮಾದ ಎಂಡ್ ಕ್ರೆಡಿಟ್ ಸೀನ್ನ ಸ್ಕ್ರೀನ್ಶಾಟ್ ವೈರಲ್ ಆಗಿದೆ. ಸ್ಕ್ರೀನ್ಶಾಟ್ನಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ ರಾಹುಲ್ ಗಾಂಧಿ ಎಂಬ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚೆಬ್ಬಿಸಿದೆ.
ಹಿಂದಿ ಸಿನಿಮಾಗಳ ಕಥೆ ಮುಗಿದೇ ಹೋಯ್ತು ಎನ್ನುವಾಗ ಬಂತು ಧುರಂಧರ್ ಸುನಾಮಿ! ಎಷ್ಟು ಕೋಟಿ ಆಯ್ತು ಕಲೆಕ್ಷನ್?
ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸುನಾಮಿ ಸೃಷ್ಟಿಸಿ ಬಿಗ್ ಹಿಟ್ ಆಗಿದೆ. ಇಲ್ಲಿವರೆಗಿನ ಕಲೆಕ್ಷನ್ ಎಷ್ಟು ಕೋಟಿ?
Darshan: ಜೈಲು ವಿಸಿಟ್ಗೆ ಹೋದ ಡಿಜಿಪಿ ಅಲೋಕ್ ಬಳಿ ದರ್ಶನ್ ಹೇಳಿದ್ದೇನು?
ಪರಪ್ಪನ ಅಗ್ರಹಾರ ಜೈಲು ಭೇಟಿ ಮಾಡಿದ ಅಲೋಕ್ ಕುಮಾರ್ ಪರಿಶೀಲನೆ ನಡೆಸಿ ದರ್ಶನ್ ಜೊತೆಗೂ ಮಾತನಾಡಿದ್ದಾರೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
Bigg Boss 12 Kannada | Ashwini Chaitra Fight | ಮನೆಮಂದಿ ಕಿತ್ತಾಟ ನೋಡಿ ಮಜಾ ಮಾಡ್ತಿದಾರಾ ರಕ್ಷಿತಾ-ಧ್ರುವಂತ್? | N18V
ಟಾಲಿವುಡ್ನಲ್ಲಿ ಹವಾ ಸೃಷ್ಟಿಸಿದ್ದ ಉಪ್ಪಿ ಸಿನಿಮಾ ಇದೀಗ ಒಟಿಟಿಗೆ! ಯಾವಾಗ ಸ್ಟ್ರೀಮಿಂಗ್ ಗೊತ್ತಾ?
Andhra King Taluka: ರಾಮ್ ಪೋತಿನೇನಿ, ಉಪೇಂದ್ರ, ಭಾಗ್ಯಶ್ರೀ ಬೋರ್ಸೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ನವೆಂಬರ್ 27ಬಿಡುಗಡೆ ಆಗಿತ್ತು.ಇದೀಗ ಈ ಸಿನಿಮಾ ಒಟಿಟಿಗೆ ಬರಲಿದೆ.
ಮಾರ್ಕ್ ಮಸ್ತ್ ಮಲೈಕಾ ಸಾಂಗ್ ರಿಲೀಸ್; ಕಿಚ್ಚನ ಕಿಕ್, ನಿಶ್ವಿಕಾ ಝಲಕ್ ಮಸ್ತ್ ಮಸ್ತ್
ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಸಾಂಗ್ ರಿಲೀಸ್ ಆಗಿದೆ. ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಇದರಲ್ಲಿ ಹೊಸ ಕಿಕ್ ಕೊಟ್ಟಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Akhanda 2: ಬಾಲಯ್ಯ ಮೂವಿಗೆ ಸಿಕ್ತು ಬಿಗ್ ಬೂಸ್ಟ್! ಅಖಂಡ 2 ನೋಡ್ತಾರಂತೆ ಮೋದಿ
Akhanada 2: ಅಖಂಡ 2 ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ವೀಕ್ಷಿಸಲಿದ್ದಾರೆ. ಬೋಯಪತಿ ಶ್ರೀನು ನಿರ್ದೇಶನ, ನಂದಮೂರಿ ಬಾಲಕೃಷ್ಣ ಅಭಿನಯದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದೆ.
Serial: ಆಸೆ ಧಾರಾವಾಹಿಯಿಂದ ಹೊರಗೆ ಬಂದ ಖ್ಯಾತ ನಟಿ! ಏನು ಕಾರಣ?
ಖ್ಯಾತ ಧಾರಾವಾಹಿ ನಟಿ ಆಸೆ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಖ್ಯಾತ ಸೀರಿಯಲ್ ನಟಿ ಇದರಿಂದ ಹೊರಗೆ ಬಂದಿದ್ದು ಯಾಕೆ?
ಅಯ್ಯೋ ದೇವರೇ ಒಂದೇ ರೂಮ್ ಅಲ್ಲಿ ಹೇಗೆ ಇರೋದು! ಸೀಕ್ರೆಟ್ ರೂಮ್ ಅಲ್ಲಿ ರಕ್ಷಿತಾ-ಧ್ರುವಂತ್ ಕಿತ್ತಾಟ
ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಸೀಕ್ರೆಟ್ ರೂಮ್ ಅಲ್ಲಿದ್ದಾರೆ. ಆದರೆ, ಪರಸ್ಪರ ಸಿಟ್ಟು ಹೊರಗೆ ಹಾಕಿದ್ದಾರೆ. ಧ್ರುವಂತ್ ಮಾತಿಗೆ ಅಯ್ಯೋ ದೇವರೇ ಒಂದೇ ರೂಮ್ ಅಲ್ಲಿ ಇವರ ಜೊತೆಗೆ ಇರೋದು ಹೇಗೆ ಅಂತಲೂ ಫೀಲ್ ಮಾಡಿಕೊಂಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Actress: 20 ಕೋಟಿ ಮೌಲ್ಯದ ಒಡವೆ ಹೊಂದಿರೋ ನಟಿ! ಆದ್ರೆ ಒಂದು ಮಾಂಗಲ್ಯ ಕೂಡಾ ಧರಿಸಲ್ಲ
ಈ ನಟಿ 20 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳಿದ್ದರೂ ತಾಳಿ ಧರಿಸುವುದಿಲ್ಲ. ಯಾರದು? ಸಿಕ್ಕಾಪಟ್ಟೆ ಒಡವೆಗಳ ಕ್ರೇಜ್ ಇವರಿಗೆ.
Bigg Boss Kannada 12 | ಎಲಿಮನೇಟ್ ಆದ ರಕ್ಷಿತಾ ಧ್ರುವಂತ್ ಸೀಕ್ರೆಟ್ ರೂಂಗೆ ಎಂಟ್ರಿ | N18V
Bigg Boss Kannada 12 | ಎಲಿಮನೇಟ್ ಆದ ರಕ್ಷಿತಾ ಧ್ರುವಂತ್ ಸೀಕ್ರೆಟ್ ರೂಂಗೆ ಎಂಟ್ರಿ | N18V
Mammootty: ವೋಟರ್ ಲಿಸ್ಟ್ನಲ್ಲಿ ನಟ ಮಮ್ಮುಟ್ಟಿಯ ಹೆಸರೇ ಇಲ್ಲ! ಯಾಕೆ?
ಮಮ್ಮುಟ್ಟಿ ಕೊಚ್ಚಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸಲು ವಿಫಲವಾದರು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಈ ಅವಕಾಶ ಕಳೆದುಕೊಂಡರು.
Dileep: ಕೋರ್ಟ್ ತೀರ್ಪು ಬೆನ್ನಲ್ಲೇ ಅಯ್ಯಪ್ಪನ ದರ್ಶನ ಮಾಡಿದ ದಿಲೀಪ್! ಶಬರಿಮಲೆಯಲ್ಲಿ ನಟ
ನಟಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ನಂತರ ಅವರು ಶಬರಿಮಲೆಗೆ ಭೇಟಿ ನೀಡಿದ್ದಾರೆ.
ಎಷ್ಟು ಕ್ಲೀನ್ ಮಾಡಿದ್ರೂ ಕಿಚನ್ ಒಂಥರಾ ಸ್ಮೆಲ್ ಬರುತ್ತಾ? ಈ ಒಂದು ವಸ್ತು ಅಡುಗೆ ಮನೆಯಲ್ಲಿಡಿ
ಎಷ್ಟೇ ಕ್ಲೀನ್ ಮಾಡಿದ್ರೂ, ಅಡುಗೆ ಮನೆ ಒಂಥರಾ ಸ್ಮೆಲ್ ಬರುತ್ತಾ? ತೇವಾಂಶ ಹೋಗೋದೇ ಇಲ್ವಾ? 10 ರೂಪಾಯಿಗೆ ಸಿಗೋ ಈ ಒಂದು ವಸ್ತು ಕಿಚನ್ನಲ್ಲಿ ಇಟ್ಟುಬಿಡಿ.
ತಿರುಪತಿಗೆ ಬಂದ ತಲೈವಾ! ಕುಟುಂಬ ಸಮೇತವಾಗಿ ತಿಮ್ಮಪ್ಪನ ದರ್ಶನ ಮಾಡಿದ ರಜನೀಕಾಂತ್
ಸೂಪರ್ಸ್ಟಾರ್ ರಜನೀಕಾಂತ್ ತಿರುಪತಿ ದೇವಸ್ಥಾನದಲ್ಲಿ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡರು. ತಲೈವಾ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.
Akhanda-2 Day 3 collection: ಮಿಶ್ರಪ್ರತಿಕ್ರಿಯೆ ಸಿಕ್ರು 'ಅಖಂಡ-2' ಆರ್ಭಟ; 3 ದಿನಕ್ಕೆ ಗಳಿಸಿದ್ದೆಷ್ಟು?
ಬಾಕ್ಸಾಫೀಸ್ ಮತ್ತೆ ರಂಗೇರಿದೆ. ಡಿಸೆಂಬರ್ನಲ್ಲಿ ದೊಡ್ಡ ದೊಡ್ಡ ಚಿತ್ರರಂಗಳು ಬಂದು ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿವೆ. ಬಾಲಿವುಡ್ ಸಿನಿಮಾ 'ಧುರಂಧರ್', ಕನ್ನಡದ 'ಡೆವಿಲ್' ಜೊತೆಗೆ ತೆಲುಗಿನ 'ಅಖಂಡ- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಸ್ಟಾರ್ಗಳ ಸಿನಿಮಾ ಅಂದ್ರೆ ಟಾಕ್ ಏನೇ ಇದ್ರು ಫಸ್ಟ್ ವೀಕೆಂಡ್ ಹೌಸ್ಫುಲ್ ಆಗಿಬಿಡುತ್ತದೆ. ಬಾಲಕೃಷ್ಣ ನಟನೆಯ
Mark Movie: ಮಾರ್ಕ್ ಚಿತ್ರದ ಎಲ್ಲ ಕ್ಯಾರೆಕ್ಟರ್ ಪೋಸ್ಟರ್ ಔಟ್! ಕಿಚ್ಚನ ಜೊತೆ ನಟಿಸ್ತಿರೋರು ಇವರೇ
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರೆ ಅಭಿನಯಿಸಿದ್ದಾರೆ. ಆ ಎಲ್ಲ ಕಲಾವಿದರು ನಿರ್ವಹಿಸಿರೋ ಪಾತ್ರಗಳ ಪೋಸ್ಟರ್ಗಳು ಅಧಿಕೃತವಾಗಿಯೇ ರಿವೀಲ್ ಆಗಿವೆ. ಆ ಎಲ್ಲ ಪೋಸ್ಟರ್ಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಬಾಲಿವುಡ್ಗೆ ಜಿಗಿದ ರುಕ್ಮಿಣಿ ವಸಂತ್, ರಶ್ಮಿಕಾ, ಶ್ರೀಲೀಲಾ ಹಾದಿಯಲ್ಲಿ ಕಾಂತಾರದ ಕನಕವತಿ-ಹೊಸ ಅಧ್ಯಾಯದ ಬಗ್ಗೆ ಮಾತು
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡದ ಹಲವು ನಾಯಕಿಯರಿಗೆ ಪರಭಾಷೆಯಲ್ಲಿ ಈಗ ಡಿಮ್ಯಾಂಡ್ ಇದೆ. ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಅವರನ್ನು ಬಾಲಿವುಡ್ ಬಿಗಿದಪ್ಪಿಕೊಂಡಿದ್ದರೆ ಆಶಿಕಾ ರಂಗನಾಥ್ .. ಮೇಘಾ ಶೆಟ್ಟಿ .. ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಅದೃಷ್ಟ ಪರೀಕ್ಷೆಯನ್ನು
ದಿಲೀಪ್ ಮೂವಿ ಹಾಕಿದ್ದಕ್ಕೆ ಬಸ್ನಲ್ಲೇ ರೊಚ್ಚಿಗೆದ್ದ ಲೇಡಿಸ್! KSRTC ಸಾರಿಗೆಯಲ್ಲಿ ನಡೀತು ರಾದ್ಧಾಂತ!
KSRTC ಬಸ್ನಲ್ಲಿ ದಿಲೀಪ್ ಅಭಿನಯದ ಚಿತ್ರ ಪ್ರದರ್ಶನಕ್ಕೆ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕಿಡ್ನಾಪ್ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡ ನಟನ ಸಿನಿಮಾ ಹಾಕಿದ್ದಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಮ್ಯಾಕ್ಸ್, ಮಾರ್ಕ್ ನಂತರ ರೊಮ್ಯಾಂಟಿಕ್ ಮೂವಿ ಮಾಡ್ತಾರಂತೆ ಕಿಚ್ಚ! ಪಕ್ಕಾ ಹೀರೋಯಿನ್ ಇರ್ತಾರೆ
ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದು ಅನ್ನೋ ಪ್ರಶ್ನೆಗೆ ಸ್ವತಃ ಸುದೀಪ್ ಉತ್ತರ ಕೊಟ್ಟಿದ್ದಾರೆ. ಆ ಚಿತ್ರದಲ್ಲಿ ನಾಯಕಿನೂ ಇರುತ್ತಾರೆ. ರೋಮ್ಯಾನ್ಸ್ ಸಹ ಇರುತ್ತದೆ. ಕಾಮಿಡಿನೂ ಇರುತ್ತದೆ ಅಂತಲೇ ಹೇಳಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
BBK12: ಬಿಗ್ಬಾಸ್ ಪಂಚಾಯ್ತಿಯಲ್ಲಿ ಕೆಲವರಿಗೆ ಮಾತ್ರ ಬೈಯ್ಯೋದ್ಯಾಕೆ? ಸುದೀಪ್ ಪ್ರತಿಕ್ರಿಯೆ
ಕನ್ನಡ ಬಿಗ್ಬಾಸ್ ಸೀಸನ್ 12 ಯಶಸ್ವಿಯಾಗಿ 70 ದಿನ ಪೂರೈಸಿ 100ನೇ ದಿನದತ್ತ ಮುನ್ನುಗ್ಗುತ್ತಿದೆ. ಅಷ್ಟು ಸೀಸನ್ಗಳನ್ನು ಕಿಚ್ಚ ಸುದೀಪ್ ನಿರೂಪಣೆ ಮಾಡಿ ಗೆದ್ದಿದ್ದಾರೆ. ನಡುವೆ ಒಮ್ಮೆ ಶೋ ನಿರೂಪಣೆ ಮಾಡಲ್ಲ ಎಂದುಬಿಟ್ಟಿದ್ದ ಕಿಚ್ಚ ಬಳಿಕ ನಿರ್ಧಾರ ಬದಲಿಸಿಕೊಂಡಿದ್ದರು. ಅವರ ನಿರೂಪಣೆಗೆ ದೊಡ್ಡ ಅಭಿಮಾನಿ ಬಳಗವಿದೆ. ಹಿಂದಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿ ಹಲವು
BBK12: ಸೀಕ್ರೆಟ್ ರೂಮ್ನಲ್ಲಿ ರಕ್ಷಿತಾ ಕಣ್ಣೀರು; ಮತ್ತೆ ಧ್ರುವಂತ್ ಕ್ವಾಟ್ಲೆ ಶುರು
ಬಿಗ್ಬಾಸ್ ಮನೆಯಲ್ಲಿ ಈ ವೀಕೆಂಡ್ ಅಚ್ಚರಿ ಕಾದಿತ್ತು. ಧ್ರುವಂತ್ ಹಾಗೂ ರಕ್ಷಿತಾ ಎಲಿಮಿನೇಟ್ ಆಗಿ ಹೊರಬಂದಂತೆ ತೋರಿಸಲಾಗಿತ್ತು. ಆದರೆ ಇಬ್ಬರೂ ಈಗ ಸೀಕ್ರೆಟ್ ರೂಮ್ನಲ್ಲಿದ್ದಾರೆ. ಮನೆಮಂದಿಗೆ ಮಾತ್ರ ಆ ವಿಚಾರ ಗೊತ್ತಿಲ್ಲ. ವೀಕ್ಷಕರು ಅಸಲಿ ಆಟ ನೋಡುತ್ತಿದ್ದಾರೆ. ಮನೆ ಮಂದಿ ರಕ್ಷಿತಾ ಎಲಿಮಿನೇಟ್ ಆಗಿದ್ದಕ್ಕೆ ಬೇಸರಗೊಂಡಿದ್ದಾರೆ. ಇದು ಆಕೆಗೂ ಕಣ್ಣೀರು ತಂದಿದೆ. ಕಳೆದ ವಾರ ವೋಟಿಂಗ್ ಲೈನ್ಸ್
Dhurandhar Boxoffice Day 10: ಭಾನುವಾರ 'ಧುರಂದರ್' ಅದ್ಭುತ ಕಲೆಕ್ಷನ್; 'ಕಾಂತಾರ-1' ದಾಖಲೆಗೆ ಕುತ್ತು!
ಚಿತ್ರರಂಗದಲ್ಲಿ ದಾಖಲೆಗಳು ಬಹಳ ದಿನ ಉಳಿಯುವುದಿಲ್ಲ. ಚಿತ್ರಕ್ಕಿಂತ ಚಿತ್ರ ದೊಡ್ಡದಾಗಿ ಸದ್ದು ಮಾಡುತ್ತದೆ. ಒಂದು ಸಿನಿಮಾ ಬರೆದ ದಾಖಲೆಯನ್ನು ಮತ್ತೊಂದು ಸಿನಿಮಾ ಅಳಿಸಿ ಹಾಕುತ್ತದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನವ ದಾಖಲೆ ಕನ್ನಡದ 'ಕಾಂತಾರ'-1 ಹೆಸರಿನಲ್ಲಿದೆ. ಅದಕ್ಕೆ ಈಗ 'ಧುರಂದರ್' ಸವಾಲು ಹಾಕ್ತಿದೆ. ಇನ್ನೊಂದು ತಿಂಗಳಲ್ಲಿ ಯಾವ ಸಿನಿಮಾ ಬಂದು
Devil Box Office Day 4: ಮೊದಲ ಭಾನುವಾರ 'ಡೆವಿಲ್' ಸಿನಿಮಾದ ಕಲೆಕ್ಷನ್ ಏನು? ದರ್ಶನ್ ಸಿನಿಮಾ ಗೆಲ್ತಾ?
ದರ್ಶನ್ 'ಡೆವಿಲ್' ರಿಲೀಸ್ ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ಜೈಲಿನಲ್ಲಿ ಇರುವಾಗ ರಿಲೀಸ್ ಆಗುತ್ತಿರುವ ಎರಡನೇ ಸಿನಿಮಾವಿದೆ. ಮೊದಲ ಬಾರಿ 'ಸಾರಥಿ' ರಿಲೀಸ್ ಆದಾಗ, ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆದ್ದಿತ್ತು. ಮೆಗಾ ಬ್ಲಾಕ್ಬಸ್ಟರ್ ಆಗಿತ್ತು. ದರ್ಶನ್ಗೆ ಮರು ಜನ್ಮ ನೀಡಿತ್ತು. ಆದರೆ, ಎರಡನೇ ಬಾರಿಗೂ ಹಾಗೇ ಆಗುತ್ತಾ? ಈ ಪ್ರಶ್ನೆ ಉತ್ತರ ಸಿಗುವುದಕ್ಕೆ ಇನ್ನೂ ಕೆಲವು ದಿನಗಳು ಹೋಗಬೇಕು.
Padayappa re release box office: 'ಪಡೆಯಪ್ಪ' ರಿ-ರಿಲೀಸ್.. ವಿಶ್ವದಾದ್ಯಂತ ಎಷ್ಟಾಯ್ತು ಕಲೆಕ್ಷನ್?
ಸೂಪರ್ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ಕೆ.ಎಸ್. ರವಿಕುಮಾರ್ ಕಾಂಬಿನೇಷನ್ನ 'ಪಡಯಪ್ಪ' (ತೆಲುಗಿನಲ್ಲಿ 'ನರಸಿಂಹ') ಚಿತ್ರ 1999 ರಲ್ಲಿ ಬಿಡುಗಡೆಯಾಯಿತು. ರಮ್ಯಾಕೃಷ್ಣರ ನೀಲಾಂಬರಿ ಪಾತ್ರ ಸಾರ್ವಕಾಲಿಕ ಮೆಚ್ಚುಗೆ ಉಳಿಸಿದೆ. ರಜನಿಕಾಂತ್ ವೃತ್ತಿಜೀವನದ 50 ವರ್ಷ ಹಾಗೂ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮರು-ಬಿಡುಗಡೆಗೊಂಡ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸು ಕಂಡಿದೆ. ಸೌಂದರ್ಯ, ಅಬ್ಬಾಸ್, ಸಿತಾರ, ನಾಸರ್, ರಾಧಾ ರವಿ,
ಕನ್ನಡ ಭಕ್ತಿ ಗೀತೆಗಳು ಇಂಗ್ಲಿಷ್ನಲ್ಲಿ ಕೇಳುವುದಕ್ಕೆ ಸಿಕ್ಕರೆ ಹೇಗೆ? ಯುವ ಗೀತ ರಚನೆಕಾರ ಶ್ರೇಯಸ್ ಸಾಹಸವೇನು?
ಭಕ್ತಿ ಸಂಗೀತವು ನಮ್ಮ ಸಂಪ್ರದಾಯಗಳು ಮತ್ತು ಆಚಾರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದೀಗ, ಭಕ್ತಿಗೀತೆಗಳು ಪ್ರಾದೇಶಿಕ ಗಡಿಗಳನ್ನು ಮೀರಿ ಜಾಗತಿಕ ಕೇಳುಗರನ್ನು ತಲುಪುತ್ತಿವೆ. ಕನ್ನಡ ಭಕ್ತಿ ಗೀತೆ ಕ್ಷೇತ್ರದಲ್ಲಿ ಪ್ರಮುಖ ಯುವ ಗೀತ ರಚನೆಕಾರ, ನಿರ್ದೇಶಕ ಮತ್ತು ನಿರ್ಮಾಪಕರಾದ ಶ್ರೇಯಸ್ ಎ.ಪಿ. ದುಗ್ಗರಾಜ್ ಅವರು ಈ ಜಾಗತೀಕರಣದ ಅಲೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ದುಗ್ಗರಾಜ್ ಅವರು ಇತ್ತೀಚೆಗೆ
BBK 12: ರಕ್ಷಿತಾ-ಧ್ರುವಂತ್ ಎಲಿಮಿನೇಷನ್ ಆಗಿಲ್ಲ.. ಬಿಗ್ ಬಾಸ್ ಕಳಿಸಿದ್ದೆಲ್ಲಿಗೆ?
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಬೇಕು ಅಂತ ನಿರ್ಧಾರ ಮಾಡಿದಂತೆ ಇದೆ. ಪ್ರತಿ ವೀಕೆಂಡ್ನಲ್ಲೂ ಏನಾದರೂ ಒಂದು ಅಚ್ಚರಿ ಮನೆಯವರಿಗೆ ಎದುರಾಗಿದೆ. ಈ ವಾರ ಕೂಡ ಡಬಲ್ ಎಲಿಮಿನೇಷನ್ ಅಂತ ಪ್ರೋಮೋ ಬಿಟ್ಟು ವೀಕ್ಷಕರಿಗೆ ನಿದ್ದೆ ಕೆಡಿಸಿದ್ದರು. ಅದರಲ್ಲೂ ವೀಕ್ಷಕರ ಫೇವರಿಟ್ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಇಬ್ಬರೂ ಎಲಿಮಿನೇಟ್ ಆಗಿರೋದನ್ನು
ಜಾಕಿ ನಟಿ ಭಾವನಾ ಪರ ನಿಂತ ದಿಲೀಪ್ ಮಾಜಿ ಪತ್ನಿ! ಖಡಕ್ ಪೋಸ್
ಮಂಜು ವಾರಿಯರ್ 2007ರ ಮಾಲಿವುಡ್ ನಟಿಯ ಪ್ರಕರಣದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿ ಖಡಕ್ ಪೋಸ್ಟ್ ಹಾಕಿದ್ದಾರೆ.
\ಇಂಟ್ರುಡಕ್ಷನ್ ಸೀನ್ ಇಲ್ದೇ ರಾಜಕೀಯ ಎಂಟ್ರಿ ಆಗಲ್ಲ.. ಬಂದ್ರೆ ಸ್ಟೈಲ್ ಆಗಿಯೇ ಬರ್ತೀನಿ\ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಸಿನಿಮಾಗಳಲ್ಲಷ್ಟೇ ಅಲ್ಲ. ಅವರು ರಾಜಕೀಯ ಮುಖಂಡರೊಂದಿಗೆ ಆತ್ಮೀಯರಾಗಿದ್ದಾರೆ. ಎಲ್ಲಾ ಪಕ್ಷದ ಮುಖಂಡರೊಂದಿಗೂ ಸುದೀಪ್ ಆತ್ಮೀಯವಾದ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ರಾಜಕೀಯಕ್ಕೆ ಬರಬಹುದು ಎಂಬ ಗುಮಾನಿಯಿದೆ. ಈ ಹಿಂದೆ ಕೂಡ ಇನ್ನೇನು ರಾಜಕೀಯಕ್ಕೆ ಬಂದೇ ಬಿಟ್ಟರು ಅನ್ನೋ ಸುದ್ದಿ ಜೋರಾಗಿಯೇ ಓಡಾಡಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಕಿಚ್ಚ ಸುದೀಪ್ ಬಿಜೆಪಿ ಪಕ್ಷದಿಂದ ರಾಜಕೀಯ ಪ್ರವೇಶ ಆಗುತ್ತೆ
ಲೈಂಗಿಕ ಕಿರುಕುಳ ಪ್ರಕರಣ.. 6 ಮಂದಿಗೆ 20 ವರ್ಷ ಜೈಲು ಶಿಕ್ಷೆ; ಸಂತ್ರಸ್ತ ನಟಿ ಬಹಿರಂಗ ಪತ್ರ
ಮಲಯಾಳಂ ನಟಿ ಕಿರುಕುಳ ಪ್ರಕರಣದಲ್ಲಿ 8 ವರ್ಷಗಳ ಬಳಿಕ 6 ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಮೊನ್ನೆ(ಡಿಸೆಂಬರ್ 12) ಎರ್ನಾಕುಲಂ ಸೆಷನ್ಸ್ ಕೋರ್ಟ್ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ 6 ಮಂದಿಗೆ 20 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ. ತಲಾ 50 ಸಾವಿರ ರೂ. ದಂಡ ವಿಧಿಸಿದೆ. ಈ ಬಗ್ಗೆ ಸಂತ್ರಸ್ತ ನಟಿ ಪ್ರತಿಕ್ರಿಯಿಸಿದ್ದಾರೆ. ಫೆಬ್ರವರಿ
Bhavana: ಅ*ಚಾರ ಪ್ರಕರಣದಲ್ಲಿ ನಟ ದಿಲೀಪ್ ಖುಲಾಸೆ, ಜಾಕಿ ನಟಿಯ ಭಾವುಕ ಪೋಸ್ಟ್
ಕೇರಳದ ಅಪಹರಣ ಪ್ರಕರಣದಲ್ಲಿ ನಟ ದಿಲೀಪ್ ಖುಲಾಸೆಯಾಗಿದ್ದು ಭಾವನಾ ತಮ್ಮ ನೋವನ್ನು ಹಂಚಿಕೊಂಡರು. ಜಾಕಿ ನಟಿ ಏನಂದ್ರು?
Bigg Boss 2025: ಬಿಗ್ಬಾಸ್ 12 ಫ್ಯಾನ್ಸ್ ಬೆಸ್ಟ್ ಮೊಮೆಂಟ್ಸ್! ಯಾರ ಫ್ಯಾನ್ಸ್ ಬಲು ಜೋರು?
ಬಿಗ್ ಬಾಸ್ ಮನೆಯಲ್ಲಿ ಯಾರಿಗೆ ಅಭಿಮಾನಿಗಳು ಹುಟ್ಟಿಕೊಡಿದ್ದಾರೆ. ಆ ಅಭಿಮಾನಿಗಳ ಅದ್ಭುತ ಕ್ಷಣಗಳು ಯಾವವು. ಸೋಷಿಯಲ್ ಮೀಡಿಯಾದಲ್ಲಿ ಅವರ ಸೆಲೆಬ್ರೇಷನ್ ಹೇಗಿರುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಟ್ರೋಲ್ ಮಾಡೋರಿಗೆ ಟಾಂಗ್ ಕೊಟ್ರಾ ದರ್ಶನ್ ಪತ್ನಿ? ವಿಜಯಲಕ್ಷ್ಮಿ ಮಾತು ಕೇಳಿ ಸೆಲೆಬ್ರಿಟಿಸ್ ಏನಂದ್ರು?
ದರ್ಶನ್ ಪತ್ನಿ ವಿಜಯಲಕ್ಷ್ಮೀ ಮೊದಲ ಬಾರಿ ಮೌನ ಮುರಿದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ, ಟ್ರೋಲ್ ಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ವಿಶೇಷ ವರದಿ ಓದಿ.
6 ವರ್ಷ ಸಹ ಜೀವನ.. 2 ಗಂಡು ಮಕ್ಕಳು.. 53ನೇ ವರ್ಷಕ್ಕೆ ನಿಶ್ವಿತಾರ್ಥ.. ಅರ್ಜುನ್ ರಾಮ್ಪಾಲ್ ಮದ್ವೆ ಯಾವಾಗ?
ಬಾಲಿವುಡ್ ನಟರು ವಿದೇಶದ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಾಲಿವುಡ್ ಮಂದಿಯಲ್ಲಿ ಮದುವೆ ಅನ್ನೋದು ಕೇವಲ ಸಮಾಜಕ್ಕೆ ತೋರಿಸುವ ಒಂದು ಸಂಭ್ರಮ ಆಗಿದೆಯೇ? ಇಂತಹದ್ದೊಂದು ಪ್ರಶ್ನೆ ಮೂಡುತ್ತೆ. ಯಾಕಂದ್ರೆ, ಬಾಲಿವುಡ್ನ ಬಹುತೇಕ ನಟರು ಮೊದಲು ಸಹ ಜೀವನ ಆಮೇಲೆ ನಿಶ್ವಿತಾರ್ಥ ಮದುವೆ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಆಮಿರ್ ಖಾನ್ ಕೂಡ ಮೂರನೇ ಮದುವೆ ತಯಾರಿ ನಡೆಸುತ್ತಿದ್ದಾರೆ. ಅದಕ್ಕೂ ಮುನ್ನ ಪ್ರೇಯಸಿ
Kiccha Sudeep Exclusive Interview | 'Mark' Movie | ಮಾರ್ಕ್ ಸಿನ್ಮಾದಲ್ಲಿ ಯಾರು ನಿದ್ರೆ ಮಾಡೇ ಇಲ್ಲ
Kiccha Sudeep Exclusive Interview | 'Mark' Movie | ಮಾರ್ಕ್ ಸಿನ್ಮಾದಲ್ಲಿ ಯಾರು ನಿದ್ರೆ ಮಾಡೇ ಇಲ್ಲ
Kiccha Sudeep Exclusive Interview|'Mark' Movie|ನಾನ್ ಸ್ಮೋಕ್ ಮಾಡಲ್ಲ.. ಫ್ಯಾನ್ಸ್ಗೆ ಕಿಚ್ಚ ಮೆಸೇಜ್|4K|N18V
Kiccha Sudeep Exclusive Interview|'Mark' Movie|ನಾನ್ ಸ್ಮೋಕ್ ಮಾಡಲ್ಲ.. ಫ್ಯಾನ್ಸ್ಗೆ ಕಿಚ್ಚ ಮೆಸೇಜ್|4K|N18V

24 C