Prabhas: ಮೊದಲಬಾರಿಗೆ ಕಣ್ಣೀರಿಟ್ಟ ಪ್ರಭಾಸ್! ರೆಬೆಲ್ ಸ್ಟಾರ್ ಲೈಫ್ನ ಮರೆಯಲಾಗದ ಘಟನೆ
ಪ್ಯಾನ್ ಇಂಡಿಯಾ ಹೀರೋ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಒಂದು ಸಂದರ್ಭದಲ್ಲಿ ಭಾವುಕರಾದರು. ಯಾವಾಗ? ಯಾಕೆ ಗೊತ್ತಾ?
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ; ಜಾಗತಿಕ ಭೂಪಟದಲ್ಲಿ ಭಾರತದ ಭವ್ಯತೆ-ಪರಂಪರೆಯನ್ನು ಬಿಂಬಿಸಿದ ಅದ್ಧೂರಿ ವಿವಾಹ
ನಾವು ಎಲ್ಲರೂ ಮದುವೆಗಳನ್ನು ನೋಡಿರುತ್ತೇವೆ .. ಕೆಲವು ಆತ್ಮೀಯವಾದ ಸಮಾರಂಭಗಳಾದರೆ, ಇನ್ನು ಕೆಲವು ಕಣ್ಮನ ಸೆಳೆಯುವಂತಹ ವಿವಾಹ ಮಹೋತ್ಸವಗಳು . ಆದರೆ 2024ರಲ್ಲಿ ನಡೆದ ಒಂದು ಮದುವೆಯನ್ನು ಮಾತ್ರ ಜಗತ್ತು ನಿಬ್ಬೇರಗಾಗಿ ನೋಡಿತ್ತು. ಈ ಮದುವೆ ಜಾಗತಿಕ ಮಟ್ಟದಲ್ಲಿ ಭಾರತದ ಛಾಪು ಮೂಡಿಸಿತ್ತು. ಆ ಮದುವೆ ಬೇರೆ ಯಾರದು ಅಲ್ಲ ಬದಲಿಗೆ ಭಾರತದ ನಂಬರ್ 1 ಶ್ರೀಮಂತ
45 Shivanna Look: ಶಿವರಾಜ್ ಕುಮಾರ್ 45 ಸಿನಿಮಾ ಲುಕ್ ಔಟ್! ವಾರಿಯರ್ ರೂಪದಲ್ಲಿ ಶಿವಣ್ಣನ ಅಬ್ಬರ ಜೋರು
ಸ್ಯಾಂಡಲ್ವುಡ್ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 45 ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಒಂದು ಪೋಸ್ಟರ್ ಅಲ್ಲಿ ಶಿವಣ್ಣ ವಾರಿಯರ್ ರೂಪದಲ್ಲಿಯೇ ಹೊಳೆಯುತ್ತಿದ್ದಾರೆ. ಈ ಒಂದು ಹೊಸ ರೂಪದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಶಿವಣ್ಣಗೆ ಟ್ರೀಟ್ಮೆಂಟ್ ಕೊಟ್ಟ ವೈದ್ಯರಿಗೆ ಗೌರವ! ಅಭಿಮಾನಿಗಳಿಂದ ಅಯ್ಯಪ್ಪ ದೇವಸ್ಥಾನ ನಿರ್ಮಾಣ
ಶಿವಣ್ಣನ ಬರ್ತ್ಡೇಯ ವಿಶೇಷ ಸಂದರ್ಭದಲ್ಲಿ ಯುಎಸ್ ನಲ್ಲಿ ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ನೀಡಿದ ಮೂವರು ಡಾಕ್ಟರ್ ಗಳಿಗೆ ಗೌರವ ಸಲ್ಲಿಸಲಾಗಿದೆ.
Kareena Kapoor: ಸೈಫ್ ನಂತರ ನಟಿ ಕರೀನಾ ಕಪೂರ್ ಮೇಲೆಯೂ ದಾಳಿ! ಶಾಕಿಂಗ್ ಘಟನೆ ರಿವೀಲ್
ಸೈಫ್ ಅಲಿ ಖಾನ್ ಅವರ ಇರಿತದ ಘಟನೆ ಎಲ್ಲರನ್ನೂ ಆಘಾತಕ್ಕೀಡು ಮಾಡಿತು. ಆದರೆ ಆ ನಂತರ ಕರೀನಾ ಮೇಲೂ ದಾಳಿಯಾಗಿತ್ತಾ?
Jogi Prem: ಧ್ರುವ ಸರ್ಜಾ-ಜೋಗಿ ಪ್ರೇಮ್ ಕನ್ನಡ ಪ್ರೇಮ! ಕೆಡಿ ಚಿತ್ರಕ್ಕೆ ಎದುರಾದ ಕಮಲ್ ವಿವಾದದ ಪ್ರಶ್ನೆ
ಸ್ಯಾಂಡಲ್ವುಡ್ನ ಕೆಡಿ ಸಿನಿಮಾದ ತಂಡಕ್ಕೆ ಚೆನ್ನೈಯಲ್ಲಿ ತಮಿಳು ಚಿತ್ರ ರಿಲೀಸ್ಗೆ ವಿರೋಧ ಆಗ್ತಿದೆ ಅನ್ನೋ ಪ್ರಶ್ನೆ ಎದುರಾಗಿದೆ. ಇದಕ್ಕೆ ಚಿತ್ರದ ನಾಯಕ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ. ಇವರ ಉತ್ತರದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಬಾಹುಬಲಿಯಲ್ಲಿ ಫಸ್ಟ್ ಟೈಮ್ ತಮನ್ನಾ ಜೊತೆ ಕೆಲಸ ಮಾಡಿದ ರಾಜಮೌಳಿ ಮಿಲ್ಕಿ ಬ್ಯೂಟಿ ಬಗ್ಗೆ ಏನಂದಿದ್ರು?
ರಾಜಮೌಳಿ ಅವರು ಬಾಹುಬಲಿ ರಿಲೀಸ್ ಟೈಮ್ನಲ್ಲಿ ತಮನ್ನಾ ಭಾಟಿಯಾ ಬಗ್ಗೆ ಏನು ಹೇಳಿದ್ರು ಗೊತ್ತಾ?
ಬಾಹುಬಲಿ ರಿಯೂನಿಯರ್ ಪಾರ್ಟಿಯಿಂದ ಅನುಷ್ಕಾ ಶೆಟ್ಟಿ-ತಮನ್ನಾ ಹೊರಗುಳಿದಿದ್ದೇಕೆ? ಕಾರಣ ಏನು?
ದಕ್ಷಿಣ ಭಾರತದ ದಿಕ್ಕನ್ನೇ ಬದಲಿಸಿದ ಸಿನಿಮಾ 'ಬಾಹುಬಲಿ'. ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ನಟ-ನಟಿಯರು ಈ ಸಿನಿಮಾದ ಭಾಗವಾಗಿದ್ದರು. ಅಸಲಿಗೆ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಟ್ಯಾಗ್ ಲೈನ್ ಹುಟ್ಟಿಕೊಂಡಿದ್ದೇ ಇಲ್ಲಿಂದ. ಎಲ್ಲಕ್ಕಿಂತ ಹೆಚ್ಚಾಗಿ ರಾಜಮೌಳಿಯ ಕಲ್ಪನೆಯ ಸಿನಿಮಾ ಭಾರತದ ಬಾಕ್ಸಾಫೀಸ್ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.
ಅಂತಹ ಹುಡುಗನ ಡೇಟ್ ಮಾಡ್ತೀನಿ ಎಂದ ರಶ್ಮಿಕಾ! ದೇವರಕೊಂಡ ಕೈಗೂ ಚೊಂಬಾ ಅಂತಿದ್ದಾರೆ ನೆಟ್ಟಿಗರು
ನಟಿ ರಶ್ಮಿಕಾ ಅವರು ಡೇಟಿಂಗ್ ಬಗ್ಗೆ ಕೊಟ್ಟ ಹೇಳಿಕೆ ಈಗ ತೀವ್ರ ಟೀಕೆಗೆ ಗುರಿಯಾಗಿದೆ. ಅವರ ಕಮೆಂಟ್ಸ್ ಕೇಳಿ ಜನ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ.
Coolie Movie: 100 ದೇಶಗಳಲ್ಲಿ ಬಿಡುಗಡೆ! ಹೊಸ ರೆಕಾರ್ಡ್ ಸೆಟ್ ಮಾಡೋಕೆ ರೆಡಿಯಾಗಿದೆ ರಜನಿಯ ಕೂಲಿ
ರಜನಿಕಾಂತ್ ನಟನೆಯ 'ಕೂಲಿ' ಚಿತ್ರವು 100 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಹಂಸಿನಿ ಎಂಟರ್ಟೈನ್ಮೆಂಟ್ ಜಾಗತಿಕ ವಿತರಣೆಯನ್ನು ಬೆಂಬಲಿಸುತ್ತಿದೆ. 38 ವರ್ಷಗಳ ನಂತರ ಸತ್ಯರಾಜ್ ಮತ್ತು ರಜನಿಕಾಂತ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
96 Movie: ವಿಜಯ್ ಸೇತುಪತಿ ಅಲ್ಲ! ಬಾಲಿವುಡ್ನ ಈ ಹೀರೋಗಾಗಿ ಬರೆದಿದ್ರಂತೆ 96 ಮೂವಿ ಕಥೆ
ಬ್ಲಾಕ್ ಬಸ್ಟರ್ ಸಿನಿಮಾ 96 ಕಥೆ ಬರೆದಿದ್ದು ಬಾಲಿವುಡ್ನ ಆ ನಟನಿಗೋಸ್ಕರ! ಹಿಂದಿಯಲ್ಲಿ ಮಾಡಬೇಕಾಗಿದ್ದ ಸಿನಿಮಾ ಸೆಟ್ಟೇರಿದ್ದು ತಮಿಳಿನಲ್ಲಿ.
Shiva Rajkumar: ದೊಡ್ಡಪ್ಪನ ಜನ್ಮ ದಿನಕ್ಕೆ ಮಧ್ಯೆ ರಾತ್ರಿನೇ ಮನೆಗೆ ಬಂದ ಯುವ-ವಿನಯ್!
ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮ ದಿನದ ಸಂಭ್ರಮ ಜೋರಾಗಿದೆ. ರಾತ್ರಿಯಿಂದಲೇ ಅಭಿಮಾನಿಗಳ ಸಡಗರ ಶುರು ಆಗಿದೆ. ಯುವರಾಜ್ ಕುಮಾರ್ ಹಾಗೂ ವಿನಯ್ ರಾಜ್ಕುಮಾರ್ ರಾತ್ರಿನೇ ಬಂದು ವಿಶ್ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಶಿವಣ್ಣ 63ನೇ ಹುಟ್ಟುಹಬ್ಬಕ್ಕೆ ಸಿನಿಮಾಗಳ ಸುರಿಮಳೆ; ಕೈಯಲ್ಲಿ ಇರುವ ಸಿನಿಮಾಗಳೆಷ್ಟು?
ಕನ್ನಡ ಚಿತ್ರರಂಗದಲ್ಲಿ ಯಾವಾಗಲೂ ಬ್ಯುಸಿ ಇರುವ ನಟ ಯಾರು ಅಂತ ಕೇಳಿದರೆ, ಎಲ್ಲರೂ ಹೇಳುವ ಒಂದೇ ಹೆಸರು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್. ಕಳೆದ ಎರಡು ವರ್ಷಗಳು ಬಿಟ್ಟರೆ, ಸ್ಯಾಂಡಲ್ವುಡ್ನಲ್ಲಿ ವರ್ಷಕ್ಕೆ ಎರಡು ಸಿನಿಮಾ ರಿಲೀಸ್ ಮಾಡುವ ನಟ ಶಿವಣ್ಣ ಮಾತ್ರ. ಆ ಎರಡು ಸಿನಿಮಾಗಳು ರಿಲೀಸ್ಗೆ ರೆಡಿ ಇರುವಾಗಲೇ ಇನ್ನೆರಡು ಸಿನಿಮಾಗಳು ಶೂಟಿಂಗ್ ಪ್ಲೋರ್ನಲ್ಲಿ ಇರುತ್ತವೆ ಮತ್ತೊಂದು
ಸಿನಿಮಾ ರಿಲೀಸ್ ಟೈಮಲ್ಲೂ ಫೋನ್ ಮಾಡಿ ತುಂಬಾ ಟಾರ್ಚರ್ ಕೊಟ್ಟಿದ್ದಾರೆ
ಸಿನಿಮಾ ರಿಲೀಸ್ ಟೈಮಲ್ಲೂ ಫೋನ್ ಮಾಡಿ ತುಂಬಾ ಟಾರ್ಚರ್ ಕೊಟ್ಟಿದ್ದಾರೆ .
ಭೂಗತಲೋಕಕ್ಕೆ `ಓಂ'ಕಾರ ಬರೆದಿದ್ದೆ ಶಿವಣ್ಣನ ಈ ಸಿನಿಮಾ!
Shivarajkumar: 1995ರಲ್ಲಿ ಬಿಡುಗಡೆಯಾದ ಸಿನಿಮಾ, ಭೂಗತ ಲೋಕದ ಕಥಾಹಂದರವನ್ನು ಹೊಂದಿದ್ದ ಸಿನಿಮಾವಾಗಿತ್ತು. ನಿರ್ದೇಶಕರಾಗಿ, ಉಪೇಂದ್ರಗೆ (Upendra) ಭಾರೀ ಪ್ಲಸ್ ಪಾಯಿಂಟ್ ಕೊಟ್ಟ ಸಿನಿಮಾ ಇದಾಗಿತ್ತು.
ಹ್ಯಾಟ್ರಿಕ್ ಹೀರೋಗೆ 63, ಶಿವಣ್ಣ ಕೈಯಲ್ಲಿರೋ ಸಿನಿಮಾಗಳು ಒಂದಾ ಎರಡಾ? ಇಲ್ಲಿದೆ ಒಂದು ದೊಡ್ಡ ಲಿಸ್ಟ್!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಇವರ ಜನ್ಮ ದಿನಕ್ಕೆ ಒಂದಷ್ಟು ಸಿನಿಮಾ ಅನೌನ್ಸ್ ಆಗುತ್ತಿವೆ. ಇನ್ನಷ್ಟು ಟೈಟಲ್ ಇಲ್ಲವೆ ಟೀಸರ್ ರಿಲೀಸ್ ಆಗೋದು ಇದೆ. ಹಾಗೆ ಸದ್ಯ ಶಿವಣ್ಣನ ಕೈಯಲ್ಲಿ ಎಷ್ಟು ಪ್ರೊಜೆಕ್ಟ್ ಇವೆ ಅನ್ನುವ ಕುತೂಹಲವೂ ಇದೆ. ಅದರ ಮಾಹಿತಿ ಇಲ್ಲಿದೆ ಓದಿ.
18 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದೇಕೆ? ಪ್ರೇಮ್ ಹೇಳಿದ ಆ ಒಂದು ಸೀನ್ ಯಾವುದು?
ಈ ವರ್ಷ ಸ್ಯಾಂಡಲ್ವುಡ್ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ 'ಕೆಡಿ: ದಿ ವಿಲನ್' ಕೂಡ ಒಂದು. ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ ಹವಾ ಹುಟ್ಟಾಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಪ್ರಚಾರವನ್ನು ಶುರುವಾಗಿದೆ. ಬೇರೆ ನಗರಗಳಿಗೆ ತೆರಳಿ ಟೀಸರ್ ಲಾಂಚ್ ಮಾಡಿದೆ ಚಿತ್ರತಂಡ. ಜೋಗಿ ಪ್ರೇಮ್ ಸಿನಿಮಾ ಅಂದರೇನೆ
Jogi Prem: ಸಂಜಯ್ ದತ್ ನಟನೆ ಖಲ್ ನಾಯಕ್ ಚಿತ್ರದ ಟಿಕೆಟ್ ಬ್ಲಾಕ್ನಲ್ಲಿ ಮಾರಿದ್ರಂತೆ ಜೋಗಿ ಪ್ರೇಮ್
ಜೋಗಿ ಪ್ರೇಮ್ ತಮ್ಮ ಖಲ್ ನಾಯಕ್ ಚಿತ್ರದ ಕಥೆ ಹೇಳ್ತಾ ಹೋದ್ರು. ಅದನ್ನ ಕೇಳಿದ ಸಂಜಯ್ ದತ್ ಅಷ್ಟೆ ವಿನಯದಿಂದಲೇ ಕುಳಿತ ಜಾಗದಿಂದಲೇ ಕೈಮುಗಿಯುತ್ತಿದ್ದರು. ನಾನು ನಿಮ್ಮ ಫ್ಯಾನ್ ಅಂದಾಗ ಸಂಜಯ್ ದತ್ ಒಂದು ಸ್ಮೈಲ್ ಕೂಡ ಕೊಟ್ಟರು. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ನನ್ನ ಬದುಕಿಗೆ ಮತ್ತೊಬ್ರು.. 2ನೇ ಮದುವೆ ವದಂತಿ ಬಗ್ಗೆ ರಾಘು ಪ್ರತಿಕ್ರಿಯೆ
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಸೆಲೆಬ್ರೆಟಿಗಳ ಬಗ್ಗೆ ಅಂತೆ ಕಂತೆ ಸುದ್ದಿಗಳ ದರ್ಬಾರು ಜೋರಾಗಿಯೇ ಇರುತ್ತದೆ. ಕೆಲವರು ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೇ ಹೋಗುವುದಿಲ್ಲ. ಒಮ್ಮೆ ಸ್ಪಷ್ಟನೆ ಕೊಟ್ಟರೆ ಅಂತಹ ಮತ್ತಷ್ಟು ವದಂತಿ ಹರಡುತ್ತದೆ. ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಕೂರಬೇಕಾಗುತ್ತದೆ. ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಮೇಘನಾ ರಾಜ್ ಎರಡನೇ ಮದುವೆ ಆಗುತ್ತಾರೆ
Exclusive: 15 ವರ್ಷಗಳ ಬಳಿಕ ಹಳ್ಳಿ ಕಡೆಗೆ ಹೊರಟ ಶಿವಣ್ಣ; ವಿಲೇಜ್ ಸ್ಟೋರಿಗೆ ಗ್ರೀನ್ ಸಿಗ್ನಲ್.. ಅವರಲ್ಲ ಡೈರೆಕ್ಟರ್
ಶಿವಣ್ಣ ನಟಿಸಿದ 'ತವರಿಗೆ ಬಾ ತಂಗಿ', 'ಭಾಗ್ಯದ ಬಳೆಗಾರ', 'ದೇವರು ಕೊಟ್ಟ ತಂಗಿ' ಅಂತಹ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಸಿಹಿ ಸುದ್ದಿ. ಶಿವರಾಜ್ಕುಮಾರ್ ಹೈದನಾಗಿ ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಜನರು ಮುಗಿಬಿದ್ದು ಈ ಸಿನಿಮಾಗಳನ್ನು ನೋಡಿ ಕಣ್ಣೀರು ಹಾಕಿದ್ದರು. ಶಿವಣ್ಣನ ಸೆಂಟಿಮೆಂಟ್ ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದವು. ಆದರೆ, 'ದೇವರು ಕೊಟ್ಟ ತಂಗಿ'ಯ ಬಳಿಕ
ಭಾರತದಲ್ಲಿ ವೀಕ್ಷಕರ ಮನಗೆದ್ದ ಫೇಮಸ್ ಓಟಿಟಿ ಪ್ಲಾಟ್ಫಾರ್ಮ್ ಯಾವುದು? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಭಾರತದಲ್ಲಿ ಜನಪ್ರಿಯ ಓಟಿಟಿ ಪ್ಲಾಟ್ಫಾರ್ಮ್ಗಳು: ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಜಿಯೋಸಿನಿಮಾ-ಹಾಟ್ಸ್ಟಾರ್, ಸೋನಿLIV, ಜೀ5. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳೊಂದಿಗೆ, ವಿವಿಧ ಬೆಲೆಗಳಲ್ಲಿ ಸಬ್ಸ್ಕ್ರಿಪ್ಷನ್ಗಳು ಲಭ್ಯ.
Sitaare Zameen Par Box Office ; ಪ್ರಶಾಂತ್ ನೀಲ್-ಪ್ರಭಾಸ್ ಸಲಾರ್ ಚಿತ್ರದ ದಾಖಲೆ ಮುರಿದ ಆಮಿರ್ ಖಾನ್ ಸಿತಾರೆ..!
ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ಗಳಿಗೆ ಆವರಿಸಿಕೊಂಡ ಪ್ಯಾನ್ ಇಂಡಿಯಾ ಜ್ವರ ಇನ್ನೂ ಕಡಿಮೆಯಾಗಿಲ್ಲ. ಬದಲಿಗೆ ಸ್ಯಾಂಡಲ್ವುಡ್ ಸೋತು.. ಬಳಲಿ.. ದಣಿದು.. ಐಸಿಯು ಸೇರಿದ್ದರೂ ಕೂಡ ಇನ್ನು ನಮ್ಮಲ್ಲಿ ಅನೇಕರು ಪ್ಯಾನ್ ಇಂಡಿಯಾ ಭಜನೆ ಮಾಡುತ್ತಿದ್ದಾರೆ. ಇನ್ನು .. ತೆಲುಗು ಚಿತ್ರರಂಗ ಕೂಡ ಇದೇ ತರಹದ ಜ್ವರದಿಂದ ನರಳುತ್ತಿದೆ. ಇರುವುದರಲ್ಲಿ ಕಾಲಿವುಡ್ಗೆ ಈ ಜ್ವರ ಇಳಿದಿದ್ದು ಮಲಯಾಳಂನವರು
Prabhas: ವಿಗ್ ಬಳಸ್ತಿದ್ದಾರಾ ಪ್ರಭಾಸ್? ಬಾಹುಬಲಿ ಸ್ಟಾರ್ನ ಹೇರ್ಸ್ಟೈಲ್ ಈಗ ವೈರಲ್
ನಟ ಪ್ರಭಾಸ್ ಅವರು ಉದ್ದ ಕೂದಲು ಬಿಟ್ಟರಾ? ಅಥವಾ ಇದು ವಿಗ್? ಏನು ಈ ಹೇರ್ಸ್ಟೈಲ್ ಹಿಂದಿನ ರಹಸ್ಯ?
'ನನ್ನನ್ನು ಪಾರು ಮಾಡಿ,ವಸ್ತಾರೆ' ; ಕನ್ನಡದ ಧ್ವನಿ ಅಪರ್ಣಾ ನೆನೆದು ಭಾವುಕರಾದ ಪತಿ ನಾಗರಾಜ್ ವಸ್ತಾರೆ
ಸಾವು ಬದುಕಿಗಿಂತ ವಿಸ್ಮಯ. ಆ ವಿಸ್ಮಯವನ್ನು ಹಂಚಿಕೊಳ್ಳುವುದು ಕಷ್ಟ. ಅದನ್ನು ಹೊರತು ಪಡಿಸಿ ಬೇರೆ ಏನಾದರೂ ಮಾತನಾಡು ಎನ್ನುತ್ತಾರೆ. ಕೆಲವರಿಗೆ ಅದು ಅಪಶಕುನ. ಕೆಲವರಿಗೆ ಅದು ಬಂದಾಗ ನೋಡಿಕೊಳ್ಳೋಣ ಎಂಬ ಉಪೇಕ್ಷೆ. ಸಾವಿನ ಬಗೆಗಿನ ಚರ್ಚೆಯನ್ನು ಮುಂದೂಡಿದ ತಕ್ಷಣ ಸಾವು ಮುಂದೂಡಲ್ಪಡುವುದಿಲ್ಲ ಎಂದು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಹಿಂದೆ ಪ್ರಜಾವಾಣಿ ಪತ್ರಿಕೆಗಾಗಿ
Ekka Trailer: 'ಜಾಕಿ' ಗುಂಗಲ್ಲೇ ಊರೂರು ಸುತ್ತಾಡಿಸೋ ಪಕ್ಕಾ ಮಾಸ್ 'ಎಕ್ಕ'
ಪುನೀತ್ ರಾಜ್ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್ನಲ್ಲಿ ಬಂದಿದ್ದ ಸೂಪರ್ ಹಿಟ್ ಸಿನಿಮಾ 'ಜಾಕಿ'. ಕಳೆದ ವರ್ಷ ಸಿನಿಮಾ ರೀ-ರಿಲೀಸ್ ಆಗಿ ಮತ್ತೊಮ್ಮೆ ಸದ್ದು ಮಾಡಿತ್ತು. ಇದೀಗ ಅದೇ ಗುಂಗಲ್ಲಿ ಯುವರಾಜ್ಕುಮಾರ್ ನಟನೆಯ 'ಎಕ್ಕ' ಸಿನಿಮಾ ಬರ್ತಿದೆ. ಹಳ್ಳಿಯಿಂದ ಪಟ್ಟಣ ಸೇರಿದ ಮುತ್ತು ಎಂಬ ಯುವಕನ ಕಥೆ 'ಎಕ್ಕ' ಚಿತ್ರದಲ್ಲಿದೆ. ಅದನ್ನು ರೋಹಿತ್ ಪದಕಿ ತಮ್ಮದೇ ಶೈಲಿಯಲ್ಲಿ
Madenur Manu: ಮಡೆನೂರು ಮನು ಸುದ್ದಿಗೋಷ್ಠಿ! ವೈರಲ್ ಆಡಿಯೋ ಬಗ್ಗೆ ಹೇಳಿದ್ದೇನು?
ನಟ ಮನು (Madenur Manu) ಮೇಲೆ ಅತ್ಯಾಚಾರ ಆರೋಪದ ವಿಚಾರದಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದು, ತನ್ನ ವಿರುದ್ಧ ಷಡ್ಯಂತ್ರ ನಡೆದಿದ್ದು, ಶಿವಣ್ಣ, ಧ್ರುವ, ದರ್ಶನ್ ಬಗ್ಗೆ ತಪ್ಪು ಹೇಳಿಕೆ ನೀಡಲು ಪ್ರೇರೇಪಿಸಲಾಗಿದೆ ಎಂದು ಹೇಳಿದ್ದಾರೆ.
Sisters: ಬಾಲಿವುಡ್ನ ಕ್ಯೂಟ್ ಸಿಸ್ಟರ್ಸ್! ಎಂಥಾ ಕಷ್ಟದಲ್ಲೂ ಪರಸ್ಪರ ಕೈಬಿಡಲ್ಲ
ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಆತ್ಮೀಯ ಸಹೋದರಿಯರು. ಕರಿಷ್ಮಾ ಅವರ ಮಾಜಿ ಪತಿ ಸಂಜಯ್ ಕಪೂರ್ ನಿಧನದ ನಂತರ, ಕರೀನಾ ಅವರ ಬೆಂಬಲಕ್ಕೆ ನಿಂತರು. ಇದು ಅವರ ಸಂಬಂಧದ ಆಳವನ್ನು ತೋರಿಸುತ್ತದೆ.
ಇಂಥಾ 'ಕರ್ಣ ಡಾಕ್ಟರ್' ರಿಯಲ್ ಲೈಫ್ನಲ್ಲಿ ಇರಬಾರದೇ..? ಬಿಲ್ಡಪ್ ಜಾಸ್ತಿ ಆದ್ರೂ ವೀಕ್ಷಕರು ಕಳೆದು ಹೋಗ್ಬಿಟ್ರು
'ಕರ್ಣ' ಧಾರಾವಾಹಿ ಕಳೆದ ವಾರದಿಂದ ಪ್ರಸಾರ ಆಗುತ್ತಿದೆ. ಅದ್ದೂರಿತನದಲ್ಲಿ ಈ ಸೀರಿಯಲ್ ಕಡಿಮೆ ಏನು ಇಲ್ಲ. ಜೊತೆಗೆ ಜನ ಮೆಚ್ಚುವ ಕಂಟೆಂಟ್ ಇರೋದು ಪಕ್ಕಾ ಆಗಿದೆ. ಆದರೆ, ಸಮಸ್ಯೆ ಏನು ಗೊತ್ತಾ ಕರ್ಣ ಡಾಕ್ಟರ್ ಬಿಲ್ಡ್ ಅಪ್ ಜಾಸ್ತಿ ಆಯ್ತು ಅನ್ನಿಸ್ತಾ ಇಲ್ವಾ? ಈಗ ಇಂತಹದ್ದೊಂದು ಮಾತು ಹೇಳಿದರೆ, ವೀಕ್ಷಕರು ಕಿಡಿಕಾರಬಹುದು. ಕರ್ಣನ ಬಗ್ಗೆ ಬಿಲ್ಡಪ್ ಬಗ್ಗೆ
ಅರ್ಧ ವರ್ಷವೇ ಕಳೆಯಿತು, 2025 ಸೆಕೆಂಡ್ ಹಾಫ್ನಲ್ಲಿ ಬರಲಿವೆ ಈ ಬಿಗ್ ಸಿನಿಮಾಗಳು
2025 ರ ಆರು ತಿಂಗಳುಗಳು ಕಳೆದಿವೆ. ಮುಂಬರುವ 6 ತಿಂಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗಲಿವೆ . ಇವುಗಳಲ್ಲಿ ರಜನಿಕಾಂತ್ ಅವರ ' ಕೂಲಿ ' , ಹೃತಿಕ್ ರೋಷನ್ ಅವರ ' ವಾರ್ ' ಸೇರಿದೆ.
ಹೆಣ್ಣು ಮಕ್ಕಳ ಬಗ್ಗೆ ಒಳ್ಳೆ ಹುಡುಗನ ಬಾಯಲ್ಲಿ ಇದೆಂಥಾ ಮಾತು; ಮತ್ತೆ ತಗ್ಲಾಕಿಕೊಂಡ ಪ್ರಥಮ್
ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿದೆ. ಆದರೆ ಇದನ್ನು ಕೆಲವರು ಅರ್ಥ ಮಾಡಿಕೊಳ್ಳುವುದಿಲ್ಲ. ಏನೋ ಮಾತಾಡಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಮಾತು, ಮಾತು, ಬರೀ ಮಾತಿನಿಂದಲೇ ಮೋಡಿ ಮಾಡುವವರು ನಟ, ನಿರ್ದೇಶಕ ಪ್ರಥಮ್ ಈಗ ಎಡವಟ್ಟು ಮಾಡಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ಪ್ರಥಮ್ ತಗ್ಲಾಕಿಕೊಂಡಿದ್ದಾರೆ. ತಮ್ಮ ಹೇಳಿಕೆಗೆ ವಿರೋಧ
ಭಾರತದಲ್ಲಿ ಸೂಪರ್ಮ್ಯಾನ್ ರಿಲೀಸ್! 33 ಸೆಕೆಂಡ್ಸ್ನ ಕಿಸ್ಸಿಂಗ್ ಸೀನ್ಗೆ ಕತ್ತರಿ ಹಾಕಿದ CBFC
ಜೇಮ್ಸ್ ಗನ್ ನಿರ್ದೇಶನದ ಸೂಪರ್ಮ್ಯಾನ್ ಚಿತ್ರ ಜುಲೈ 11 ರಂದು ಬಿಡುಗಡೆಯಾಗಿದೆ. ಡೇವಿಡ್ ಕೊರೆನ್ಸ್ವೆಟ್ ಮತ್ತು ರಾಚೆಲ್ ಬ್ರಾಸ್ನಹನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಹಾಲಿವುಡ್ ಮೂವಿಯ ಹಾಟ್ ರೊಮ್ಯಾಂಟಿಕ್ ದೃಶ್ಯಗಳನ್ನು ಎಂಜಾಯ್ ಮಾಡಲು ಕಾಯುತ್ತಿದ್ದ ದೇಸಿ ಪಡ್ಡೆ ಹೈಕಳಿಗೆ ನಿರಾಸೆಯಾಗಿದೆ.
KD ಸೆಟ್ನಲ್ಲಿ ಎಕ್ಸಾಂಗೆ ಓದುತ್ತಿದ್ದ ಮುದ್ದು ರಾಕ್ಷಸಿ ರೀಷ್ಮಾರನ್ನು ನೋಡಿ ಏನಂದ್ರು ಗೊತ್ತಾ ಬಾಬಾ?
ಸ್ಯಾಂಡಲ್ವುಡ್ನ ರೀಷ್ಮಾ ನಾಣಯ್ಯ ಕೆಡಿ ಸೆಟ್ ಅಲ್ಲೂ ಪರೀಕ್ಷೆಗಾಗಿಯೇ ಓದುತ್ತಿದ್ದರು. ಇದನ್ನ ನೋಡಿದ ಸಂಜಯ್ ದತ್ ತುಂಬಾನೆ ಖುಷಿಪಟ್ಟರು. ಮುಂಬೈ ಮೀಡಿಯಾ ಮುಂದೆ ಈ ವಿಷಯವನ್ನ ಅಷ್ಟೆ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಈ ಒಂದು ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಧಿಕಾ ಮನೆಗೆ ರಾಣಿ; ಎಂಜಿ ರೋಡಲ್ಲಿ ಯಶ್ ನಂಗೆ ಮನೆ, ಸೈಟ್ ಕೊಡ್ಸಿದ್ದಾನೆ; ಪುಷ್ಪಾ
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಇದೀಗ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ತಮ್ಮ ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೊತ್ತಲವಾಡಿ' ಎಂಬ ಸಿನಿಮಾ ನಿರ್ಮಿಸಿದ್ದಾರೆ. ಆಗಷ್ಟ್ 1ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಪ್ರಚಾರದ ಭಾಗವಾಗಿ ನಿರ್ಮಾಪಕಿ ಪುಷ್ಪಾ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಶ್ರೀರಾಜ್ ನಿರ್ದೇಶನದ 'ಕೊತ್ತಲವಾಡಿ' ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ನಾಯಕ-ನಾಯಕಿಯಾಗಿ
Ekka Trailer: ಕೆರೆಯಿಂದ ನದಿಗೆ, ನದಿಯಿಂದ ಸಮುದ್ರಕ್ಕೆ! ಹೇಗಿದೆ ಎಕ್ಕ ಟ್ರೈಲರ್?
Ekka Movie: ಯುವ ರಾಜ್ಕುಮಾರ್ ಅಭಿನಯದ ಎಕ್ಕ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹೇಗಿದೆ ಈ ಟ್ರೈಲರ್?
ಅಟ್ಲಿ-ಅಲ್ಲು ಮೂವಿಯಲ್ಲಿ ಶ್ರೀವಲ್ಲಿಗೆ ನೆಗೆಟಿವ್ ರೋಲ್? ದೀಪಿಕಾ ಹೀರೋಯಿನ್, ರಶ್ಮಿಕಾ ವಿಲನ್ನಾ?
ರಶ್ಮಿಕಾ AA22XA6 ಚಿತ್ರದಲ್ಲಿ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಟ್ಲೀ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿದ್ದು, 2026 ರ ದ್ವಿತೀಯಾರ್ಧದಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ.
Shilpa Shetty: ಹಸಿರು ಸೀರೆ ಉಟ್ಟು ಪೋಸ್ ಕೊಟ್ಟ ಶಿಲ್ಪಾ ಶೆಟ್ಟಿ! KD ಬ್ಯೂಟಿಯ ಚೆಲುವಿಗೆ ಯುವಕರು ಫಿದಾ
ಶಿಲ್ಪಾ ಶೆಟ್ಟಿ 'ಕೆಡಿ-ದಿ ಡೆವಿಲ್' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದು, ಹಸಿರು ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ರಾಯಚೂರು ಮೂಲದ ರಾಜಮೌಳಿಗೆ ಕನ್ನಡ ಅಂದ್ರೆ ಅಸಡ್ಡೆನಾ?
ತಮ್ಮ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕು ಬದಲಿಸಿದವರು ಎಸ್. ಎಸ್ ರಾಜಮೌಳಿ. 'ಛತ್ರಪತಿ', 'ಮಗಧೀರ', 'ಈಗ', 'ಬಾಹುಬಲಿ' ಸರಣಿ ಹಾಗೂ 'RRR' ಸಿನಿಮಾ ಮೂಲಕ ಅದ್ಭುತಗಳನ್ನು ಸೃಷ್ಟಿಸಿದವರು ಜಕ್ಕಣ್ಣ. ರಾಯಚೂರು ಮೂಲದ ಮೌಳಿಗೆ ಕನ್ನಡ ಅಂದರೆ ಅಷ್ಟಕ್ಕಷ್ಟೆ ಎನ್ನುವ ಆರೋಪವೂ ಇದೆ. ನಿರ್ದೇಶಕ ರಾಜಮೌಳಿ ತಂದೆ, ತಾಯಿ ಆಂಧ್ರ ಮೂಲದವರಾಗಿದ್ದರು ಕೆಲ ವರ್ಷಗಳು ಕರ್ನಾಟಕದಲ್ಲಿ ನೆಲೆಸಿದ್ದರು.
Kangana Ranaut: ಸಂಬಳ ಸಾಕಾಗಲ್ಲ, ರಾಜಕೀಯ ಎನ್ನುವುದು ದುಬಾರಿ ಹವ್ಯಾಸ ಎಂದ ಕಂಗನಾ ರಣಾವತ್!
ಕಂಗನಾ ರಣಾವತ್, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸತ್ ಸದಸ್ಯೆಯಾಗಿ ಆಯ್ಕೆಯಾದ ನಂತರ, ರಾಜಕೀಯದಲ್ಲಿನ ತಮ್ಮ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
ಪಾಕ್ ನಟಿಯ ಸಾವಿನಲ್ಲಿ ಬಿಗ್ ಟ್ವಿಸ್ಟ್! ಸತ್ತಿದ್ದು ವಾರದ ಹಿಂದೆಯಲ್ಲ, 9 ತಿಂಗಳ ಹಿಂದೆ
ಪಾಕಿಸ್ತಾನಿ ನಟಿಯ ಕೊಳೆತ ಮೃತದೇಹ ಪತ್ತೆಯಾದಾಗ ಎಲ್ಲರೂ ಶಾಕ್ ಆಗಿದ್ದರು. ಈಗ ಈ ಕೇಸ್ನಲ್ಲಿ ಇನ್ನೊಂದು ಟ್ವಿಸ್ಟ್ ಕಂಡು ಬಂದಿದೆ.
Kubera OTT: ಧನುಷ್ 'ಕುಬೇರ' ಓಟಿಟಿಗೆ; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್
ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದ್ದ 'ಕುಬೇರ' ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ತಮಿಳಿನಲ್ಲಿ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ಸಿಗದಿದ್ದರೂ ತೆಲುಗಿನಲ್ಲಿ ಹಿಟ್ ಎನಿಸಿಕೊಂಡಿತ್ತು. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಗೆದ್ದಿತ್ತು. ಚಿತ್ರದಲ್ಲಿ ಮುಖ್ಯವಾಗಿ ಭಿಕ್ಷುಕನ ಪಾತ್ರದಲ್ಲಿ ಧನುಷ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ನೋಡಿದವರು ಅವರ ನಟನೆಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ
Surya Sethupathi: ನೆಪೊಟಿಸಂ ಬಗ್ಗೆ ಮಾತನಾಡಿದ ವಿಜಯ್ ಸೇತುಪತಿ ಮಗ! ಸೂರ್ಯ ಹೇಳಿದ್ದೇನು?
ಅದ್ಭುತ ಅಭಿನಯದಿಂದಲೇ ಅಭಿಮಾನಿಗಳ ಮನಗೆದ್ದ ಬಹುಭಾಷಾ ನಟ ವಿಜಯ್ ಸೇತುಪತಿ ಪುತ್ರ ಸೂರ್ಯ ಸೇತುಪತಿ ಸದ್ಯ ನೆಪೊಟಿಸಂ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
`ಬಾಹುಬಲಿ'ಗೆ ದಶಕದ ಸಂಭ್ರಮ, ಒಂದೆಡೆ ಸೇರಿ ಸಂಭ್ರಮಿಸಿದ ಚಿತ್ರತಂಡ
Bahubali: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್ ಅನ್ನು ಉಡೀಸ್ ಮಾಡಿತ್ತು. ಇಂದಿಗೂ ಒಂಚೂರು ಬೇಸರವಿಲ್ಲದೇ ಈ ಸಿನಿಮಾ ನೋಡ್ತಾರೆ ಸಿನಿಪ್ರಿಯರು.