Oscar awards: ವಾರೆವ್ಹಾ.. ಮುಂದೆ ಯೂಟ್ಯೂಬ್ನಲ್ಲೇ ನೋಡ್ಬೋದು ಆಸ್ಕರ್ ಅವಾರ್ಡ್ ಸಮಾರಂಭ
98ನೇ ಅಕಾಡೆಮಿ ಅವಾರ್ಡ್ ಅಥವಾ ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ಬಾರಿ ಭಾರತದ ಕೆಲ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ಸಿನಿಮಾ ವಿಭಾಗದ ಅಂತಿಮ ಪಟ್ಟಿಯಲ್ಲಿ 'ಹೋಮ್ಬೌಂಡ್' ಸಿನಿಮಾ ಜಾಗ ಮಾಡಿಕೊಂಡಿದೆ. ಜಾನ್ವಿ ಕಪೂರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡಿದ್ದ 'ಮಹಾವತಾರ್ ನರಸಿಂಹ' ಸಿನಿಮಾ ಬೆಸ್ಟ್ ಆನಿಮೇಟೆಡ್ ಫೀಚರ್
OTT: ಥಿಯೇಟರ್ನಲ್ಲಿ ಬ್ಯಾನ್, ಪಾಕ್ ಡಿಜಿಟಲ್ ಲೋಕದಲ್ಲಿ ಧುರಂಧರ್ ಅಬ್ಬರ
ಧುರಂಧರ್ ಸಿನಿಮಾ ಪಾಕಿಸ್ತಾನ ಮತ್ತು ಆರು ಗಲ್ಫ್ ರಾಷ್ಟ್ರಗಳಲ್ಲಿ ನಿಷೇಧವಾದರೂ, ರಣವೀರ್ ಸಿಂಗ್ ಅಭಿನಯದ ಸಿನಿಮಾ ಪಾಕ್ನಲ್ಲಿ ಈಗ ಜನಪ್ರಿಯವಾಗಿದೆ.
ರಘು ಗಿಲ್ಲಿ ವರ್ಸಸ್ ಕಾವ್ಯ ಸೂರಜ್; ಆಟ ಬಲು ಜೋರು!
ಬಿಗ್ ಬಾಸ್ ಕೊಟ್ಟ ಆಟದಲ್ಲಿ ಗಿಲ್ಲಿ ಮತ್ತು ಕಾವ್ಯ ಕಿತ್ತಾಡಿದ್ದಾರೆ. ರಘು ಮತ್ತು ಸೂರಜ್ ಕೂಡ ಈ ಆಟದಲ್ಲಿದ್ದಾರೆ. ಆದರೆ, ಸೌಂಡ್ ಮಾತ್ರ ಇಲ್ಲಿ ಗಿಲ್ಲಿ ಹಾಗೂ ಕಾವ್ಯ ಅವರದ್ದೇ ಇದೆ. ಇದರ ಸಂಪೂರ್ಣ ವಿವರ ಇಲ್ಲಿದೆ ಓದಿ.
Devil Boxoffice Day 7: ಬುಧವಾರ ಡಲ್ಲಾದ 'ಡೆವಿಲ್'; ಮೊದಲ ವಾರ ಸಿನಿಮಾ ಕಲೆಕ್ಷನ್ ಎಷ್ಟು?
ಒಂದ್ಕಡೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣ್ತಿದೆ. ಮತ್ತೊಂದು ಕಡೆ ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಶುರುವಾಗಿದೆ. 'ಡೆವಿಲ್' ಅದ್ಭುತ ಓಪನಿಂಗ್ ಪಡೆದುಕೊಂಡರೂ ವೀಕೆಂಡ್ ಬಳಿಕ ಕಲೆಕ್ಷನ್ ಇಳಿಮುಖವಾಗಿದೆ. ಪರಭಾಷೆಯ ದೊಡ್ಡ ಸಿನಿಮಾಗಳ ಆರ್ಭಟ ಕೂಡ ಪರಿಣಾಮ ಬೀರಿದೆ. ಬಾಲಿವುಡ್ ಸಿನಿಮಾ 'ಧುರಂಧರ್' ಹಾಗೂ ತೆಲುಗು 'ಅಖಂಡ-2' ಬಾಕ್ಸಾಫೀಸ್ನಲ್ಲಿ 'ಡೆವಿಲ್' ಚಿತ್ರಕ್ಕೆ ಪೈಪೋಟಿ ಕೊಡುತ್ತಿವೆ. ಚಿತ್ರಕ್ಕೆ
Renukaswamy Case: ಟಿವಿ, ಪೇಪರ್ ಅಷ್ಟೇ ಅಲ್ಲ, ಆ ಒಂದು ಕೆಲಸಕ್ಕೂ ಅವಕಾಶ ಕೇಳಿದ ಪವಿತ್ರಾ ಗೌಡ! ಕೋರ್ಟ್
ಪವಿತ್ರಾ ಗೌಡ ಅವರು ಟಿವಿಗೆ ಮನವಿ ಮಾಡಿದ್ದು ಇದರ ಜೊತೆ ಇನ್ನೊಂದು ಕೆಲಸಕ್ಕೂ ಅವಕಾಶ ಕೊಡ್ಬೇಕು ಅಂತ ಕೇಳಿದ್ದಾರೆ. ಏನದು?
Vijay: ವಿಜಯ್ ಸಿನಿಮಾ ಮುಂದೂಡಿದ್ರಾ? ಜನ ನಾಯಕನ್ ರಿಲೀಸ್ ಯಾವಾಗ?
Thalapathy Vijay ಅಭಿನಯದ Jana Nayagan ಸಿನಿಮಾ ಜನವರಿ 9ಕ್ಕೆ ಬಿಡುಗಡೆಯಾಗುವುದಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿದ್ದು, ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ.
BBK12: ಬಿಗ್ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ; ಗಿಲ್ಲಿಗೆ ಅನ್ಯಾಯ ಎಂದು ಫ್ಯಾನ್ಸ್ ಆಕ್ರೋಶ
ಬಿಗ್ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅತಿಥಿಯಾಗಿ ಹೋಗಿದ್ದಾರೆ. ಸ್ಪರ್ಧೀಗಳ ಜೊತೆ ಕೆಲ ಸಮಯ ಕಳೆದಿದ್ದಾರೆ. ಶೀಘ್ರದಲ್ಲೇ ಅದಕ್ಕೆ ಸಂಬಂಧಿಸಿದ ಎಪಿಸೋಡ್ ಪ್ರಸಾರವಾಗಲಿದೆ. ಆದರೆ ಈ ನಡುವೆ ಗಿಲ್ಲಿಗೆ ಮತ್ತೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಗಿಲ್ಲಿ ಜನಪ್ರಿಯತೆ ಫ್ಯಾನ್ ಫಾಲೋಯಿಂಗ್ ಎಷ್ಟಿದೆ ಎಂದು
Avatar 3: ₹2156 ಕೋಟಿ ಬಜೆಟ್ ಸಿನಿಮಾ ನೋಡಿ ರಾಜಮೌಳಿ ಹೇಳಿದ್ದೇನು?
ಜಾಗತಿಕ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ 'ಅವತಾರ್: ಫೈರ್ ಅಂಡ್ ಆಶ್' ಸಿದ್ಧವಾಗಿದೆ. 'ಅವತಾರ್' ಸರಣಿಯ ಮೂರನೇ ಚಿತ್ರ ಇದಾಗಿದ್ದು, ಜೇಮ್ಸ್ ಕ್ಯಾಮರೂನ್ ಮತ್ತು ಜಾನ್ ಲ್ಯಾಂಡೌ ಜಂಟಿಯಾಗಿ ನಿರ್ಮಿಸಿದ್ದಾರೆ. ಸ್ಯಾಮ್ ವರ್ತಿಂಗ್ಟನ್, ಝೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕೇಟ್ ವಿನ್ಸ್ಲೆಟ್, ಊನಾ ಚಾಪ್ಲಿನ್ ಸೇರಿದಂತೆ ಅನೇಕ ತಾರೆಯರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಯುವ ಹಾಗೂ ಆ ನಟಿ ಬಗ್ಗೆ ಏನ್ ಹೇಳ್ತೀರಾ? ನೆಟ್ಟಿಗನ ಪ್ರಶ್ನೆಗೆ ಶ್ರೀದೇವಿ ಭೈರಪ್ಪ ಪ್ರತಿಕ್ರಿಯೆ
ನಟ ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ದೂರಾಗಲು ನಿರ್ಧರಿಸಿದ್ದಾರೆ. ಪತ್ನಿಯಿಂದ ವಿಚ್ಛೇದನ ಕೋರಿ ಯುವ ಕಳೆದ ವರ್ಷ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ಇನ್ನು ಮುಕ್ತಾಯವಾಗಿಲ್ಲ. ಯುವ ಹಾಗೂ ಆ ನಟಿಯ ನಡುವೆ ಆಪ್ತ ಸಂಬಂಧವಿದೆ ಎಂದು ಶ್ರೀದೇವಿ ಆರೋಪಿಸಿದ್ದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ವೀಟ್ ಆಗಿರುವ ಶ್ರೀದೇವಿ ಭೈರಪ್ಪ ನೆಟ್ಟಿಗೆ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಸದ್ಯ
ರೇಣುಕಾಸ್ವಾಮಿ ಅಪ್ಪ-ಅಮ್ಮನ ವಿಚಾರಣೆ.. ಈ ಕೇಸ್ನಲ್ಲಿ ದರ್ಶನ್ಗೆ ಏನೆಲ್ಲ ಅಂಶಗಳು ಕಂಟಕವಾಗಬಹುದು?
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರೇಣುಕಾಸ್ವಾಮಿ ಪ್ರಕರಣ ದೊಡ್ಡ ಚಾಲೆಂಜ್ ಆಗಿದೆ. ಈ ಕೇಸ್ನಿಂದ ಯಾವಾಗ ಮುಕ್ತಿ ಸಿಗುತ್ತೋ ಅಂತ ಎದುರು ನೋಡಿದ್ದರೆ, ಇನ್ನೊಂದು ಕಡೆ ಮತ್ತೇನು ಸಂಕಷ್ಟ ಎದುರಾಗುತ್ತೋ ಅನ್ನೋ ಆತಂಕ ಅವರ ಆಪ್ತರಲ್ಲಿ ಇದೆ. ಈ ಕೇಸ್ಗೆ ಸಂಬಂಧ ಪಟ್ಟಂತೆ, ಈಗಾಗಲೇ ಸಾಕಷ್ಟು ಘಟನೆಗಳು ನಡೆದಿವೆ. ಈ ಕೇಸ್ ವಿಚಾರವಾಗಿ ದರ್ಶನ್ ಜಾಮೀನು ಪಡೆದು ಹೊರಬಂದು,
ನನಗೆ ಎರಡನೇ ಮದುವೆ ಆಗುವ ಆಸೆ ಇದೆ, ಆದರೆ ನನ್ನ ಗಂಡ ಡಿವೋರ್ಸ್ ಕೊಡ್ತಿಲ್ಲ- ಖ್ಯಾತ ನಟಿಯ ಅಚ್ಚರಿಯ ಹೇಳಿಕೆ
ಮದುವೆ ಎಂಬ ಮೂರಕ್ಷರ ಜೀವನ ಪರ್ಯಂತದ ಬದ್ದತೆ ಮತ್ತು ಭರವಸೆ. ಆದರೆ.. ವಾಸ್ತವದಲ್ಲಿ ಕೆಲ ಒಮ್ಮೆ ಈ ಬದ್ದತೆ ಮರೆಯಾಗುತ್ತೆ. ಬದುಕಿನ ಪ್ರಯಾಣದಲ್ಲಿ ಸಂಬಂಧ ಅರ್ಧದಲ್ಲಿಯೇ ಮುರಿದು ಬೀಳುತ್ತೆ. ಹೀಗಾದಾಗ ಕೆಲವರು ಗೌರವಯುತವಾಗಿ ತಮ್ಮ ಸಂಬಂಧಕ್ಕೆ ಎಳ್ಳು-ನೀರು ಬಿಡುತ್ತಾರೆ. ಮತ್ತೂ ಕೆಲವರು ತಮ್ಮ ವ್ಯೆಯಕ್ತಿಕ ಬದುಕನ್ನು ಬೀದಿಗೆ ತಂದು ನೋಡುಗರ ಬಾಯಿಗೆ ಆಹಾರವಾಗುತ್ತಾರೆ. ಇನ್ನೂ.. ಮೊದಲ ಮದುವೆ
ಯುವ ಬಗ್ಗೆ ಹೀಗಂದಿದ್ದೇಕೆ ಶ್ರೀದೇವಿ ಭೈರಪ್ಪ? ಮದುವೆ ಯಾವಾಗ ಅಂದಿದ್ದಕ್ಕೆ ಉತ್ತರ ಏನು?
ಪತ್ನಿಯಿಂದ ಡಿವೋರ್ಸ್ ಕೇಳಿ ನಟ ಯುವರಾಜ್ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದು ಗೊತ್ತೇಯಿದೆ. ಮದುವೆಯಾಗಿ 5 ವರ್ಷಗಳ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಲು ನಿರ್ಧರಿಸಿದ್ದರು. ಯುವ ರಾಜ್ಕುಮಾರ್ ಮೇಲೂ ಶ್ರೀದೇವಿ ಭೈರಪ್ಪ ಗಂಭೀರ ಆರೋಪಗಳನ್ನ ಮಾಡಿದ್ದರು. ವೃತ್ತಿಪರ ಸೌಹಾರ್ಧತೆಯನ್ನು ಕಾಪಾಡಿಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರಾದೃಷ್ಟಕರ
ಅಜ್ಜ ಆಗ್ತಿದ್ದಾರಾ ನಾಗಾರ್ಜುನ? ಅಷ್ಟಕ್ಕೂ ಆ ಸಿಹಿ ಸುದ್ದಿ ಕೊಟ್ಟಿದ್ದು ಚೈತನ್ಯನಾ? ಇಲ್ಲ ಅಖಿಲ್ಲಾ?
Akkineni Family: ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ಜೋಡಿ ಮದುವೆಯಾದಾಗಲೆಲ್ಲಾ, ಜನರು ಅವರ ವೈಯಕ್ತಿಕ ಜೀವನದ ವಿಷ್ಯಗಳ ಬಗ್ಗೆ ಗಮನ ಹರಿಸುತ್ತಾರೆ. ಇದೀಗ ಅಕ್ಕಿನೇನಿ ಕುಟುಂಬದ ಸುತ್ತಲೂ ಇದೇ ರೀತಿಯ ಚರ್ಚೆಗಳು ನಡೆಯುತ್ತಿವೆ. ನಾಗಾರ್ಜುನ ಶೀಘ್ರದಲ್ಲೇ ಅಜ್ಜ ಅಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಸತಿ ಸುಲೋಚನಾ ; ಕನ್ನಡ ಚಿತ್ರರಂಗದ ಚರಿತ್ರೆಯಲ್ಲಿನ ಮರೆಯಲಾಗದ ಅಧ್ಯಾಯ - ಸಿನಿಮಾ ಇತಿಹಾಸದ ಹೆಗ್ಗುರುತು
ಕನ್ನಡ ಚಿತ್ರರಂಗದ ಪಯಣದಲ್ಲಿ ಕೆಲವು ಸಿನಿಮಾಗಳು ಕೇವಲ ಮನರಂಜನೆಯಾಗಿ ಉಳಿಯದೆ ಒಂದು ಯುಗದ ಸಂಕೇತವಾಗಿ ನಿಲ್ಲುತ್ತವೆ. ಅವುಗಳ ನಿರ್ಮಾಣ, ತಂತ್ರಜ್ಞಾನ ಮತ್ತು ಜನಪ್ರಿಯತೆ ಇಂದಿಗೂ ಚರ್ಚೆಗೆ ಗ್ರಾಸವಾಗುತ್ತವೆ. ಅಂತಹ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳುವುದು ನಿಜಕ್ಕೂ ಒಂದು ರೋಚಕ ಅನುಭವ. ಹಳೆಯ ಸಿನಿಮಾಗಳ ಮರುಪರಿಚಯ ಈಗಿನ ಪೀಳಿಗೆಗೆ ಆಗುವುದು ಬಹಳ ಮುಖ್ಯ. ಈಗ ನಾವು ಮಾತನಾಡಲಿರುವ ಸಿನಿಮಾ ಕೂಡ
'ಬಲರಾಮನ ದಿನಗಳು' ಸಿನಿಮಾ 'ಆ ದಿನಗಳು ಪಾರ್ಟ್ 2'ನಾ?; \ಶುರು ಶುರು..\ ಎನ್ನುತ್ತಾ ಸಿಹಿಗಾಳಿ ಬೀಸಿತೇ?
ಇದೂವರೆಗೂ ರಿಲೀಸ್ ಆದ ಕಲ್ಟ್ ಸಿನಿಮಾಗಳ ಪಟ್ಟಿಯಲ್ಲಿ ಕೆ.ಎಂ ಚೈತನ್ಯ ನಿರ್ದೇಶನದ 'ಆ ದಿನಗಳು' ಕೂಡ ಒಂದು. ಲವ್ ಸ್ಟೋರಿಯಲ್ಲಿ ಬಂದು ಹೋಗುವ ಭೂಗತ ಲೋಕವನ್ನು ಸೆನ್ಸಿಟಿವ್ ಆಗಿ ತೋರಿಸಿದ ಸಿನಿಮಾವಿದು. ಅಂಡರ್ವರ್ಲ್ಡ್ ಕಥೆಯನ್ನು ಅತಿಯಾದ ಹಿಂಸೆ ಇಲ್ಲದೆಯೂ ತೋರಿಸಬಹುದು ಎಂಬುವುದನ್ನು ಸಾಬೀತು ಮಾಡಿದ ಸಿನಿಮಾ. ಹೀಗಾಗಿ ಇಂದಿಗೂ 'ಆ ದಿನಗಳು' ಅದೆಷ್ಟೋ ಸಿನಿ ಪ್ರೇಮಿಗಳ ಫೇವರಿಟ್
ಡೆವಿಲ್ ಫ್ಯಾನ್ಸ್ಗೆ ಸಿಕ್ತು ಸಿಹಿ ಸುದ್ದಿ, ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಗುಡ್ ನ್ಯೂಸ್!
ನಟ ದರ್ಶನ್ ನಟನೆಯ ಡೆವಿಲ್ ಸಿನಿಮಾ ಡಿಸೆಂಬರ್ 11ರಂದುರಿಲೀಸ್ ಆಗಿ ಭರ್ಜರಿಯಾಗಿಯೇ ಅಬ್ಬರಿಸುತ್ತಿದೆ. ಇದೀಗ ಡೆವಿಲ್ ಚಿತ್ರದ ಮತ್ತೊಂದು ವಿಡಿಯೋ ಹಾಡು ರಿಲೀಸ್ ಆಗಿದೆ.
ಬೇರೆ ನಟರ ಜೊತೆ ನನ್ನ ಪತ್ನಿ ಕರೀನಾನ ನೋಡಿದಾಗ ಮೈಯೆಲ್ಲ ಉರಿಯುತ್ತಿತ್ತು- ಸೈಫ್ ಅಲಿ ಖಾನ್
ಬಾಲಿವುಡ್ನ ಪವರ್ ಕಪಲ್ಗಳಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಜೋಡಿ ಕೂಡ ಒಂದು. ಇವರಿಬ್ಬರ ಜೋಡಿ ಅಂದಿಗೂ ಇಂದಿಗೂ ಸದಾ ಸುದ್ದಿಯಲ್ಲಿ ಇರುತ್ತದೆ. ಸಿನಿಮೀಯ ಶೈಲಿಯಲ್ಲೇ ಸೈಫ್ ಮತ್ತು ಕರೀನಾ ಪ್ರೀತಿ ಬೆಳೆದಿತ್ತು. ಆರಂಭದಲ್ಲಿ ಇವರಿಬ್ಬರ ಡೇಟಿಂಗ್ ವಿಚಾರ ತುಂಬಾನೇ ಕುತೂಹಲ ಮೂಡಿಸಿತ್ತು. ಸಿನಿಮಾ ಸೆಟ್ನಲ್ಲಿ ಚಿಗುರಿದ ಪ್ರೇಮ ಇಂದು ಸುಂದರ ಸಂಸಾರವಾಗಿ ಮಾರ್ಪಟ್ಟಿದೆ.
ಹುಲಿಗಳ ಜೊತೆ ಶೂಟ್ ಇದ್ರೆ ಹೇಳು ಬರ್ತೀನಿ- ಮೌಳಿ ಬಗ್ಗೆ ಜೇಮ್ಸ್ ಕ್ಯಾಮರೂನ್ ಮಾತು
ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ಫೈರ್ ಅಂಡ್ ಆಷ್' ಸಿನಿಮಾ ಈ ವಾರ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಭಾರತದಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಎಸ್. ಎಸ್ ರಾಜಮೌಳಿ ಜೊತೆ ವಿಶೇಷ ಸಂದರ್ಶನದಲ್ಲಿ ಜೇಮ್ಸ್ ಕ್ಯಾಮರೂನ್ ಭಾಗಿ ಆಗಿದ್ದಾರೆ. 'ದಿ ಟರ್ಮಿನೇಟರ್', 'ಟೈಟಾನಿಕ್' ಹಾಗೂ 'ಅವತಾರ್' ಸರಣಿ ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಜೇಮ್ಸ್
ಚೈತ್ರಾಗೆ ಉರಿಸಿ ಮಜಾ ತೆಗೆದುಕೊಂಡ ಗಿಲ್ಲಿ, ರಜತ್ ಗೆ ನಗುವೋ ನಗು
Bigg Boss 12: ಬಿಗ್ಬಾಸ್ ಮನೆಯಲ್ಲಿ ಮೊದಲಿನಿಂದಲೂ ಗಿಲ್ಲಿ ಸಖತ್ ಆಗಿಯೇ ಮನರಂಜನೆ ನೀಡುತ್ತಿದ್ದಾರೆ. ಇದೀಗ ಇವರ ಜೊತೆ ಸೇರಿ ವೈಲ್ಡ್ ಕಾರ್ಡ್ ಮೂಲಕ ರಜತ್ ಕೂಡಾ ಸೇರಿಕೊಂಡಿದ್ದಾರೆ. ಮನೆ ಮಂದಿಯ ಕಾಲೆಳೆದು ಇಬ್ಬರು ಮಜಾ ತೆಗೆದುಕೊಳ್ಳುತ್ತಿದ್ದಾರೆ.
Oscars 2026 ; ಆಸ್ಕರ್ ಅಂಗಳದಲ್ಲಿ ಮತ್ತೊಂದು ಮೆಟ್ಟಿಲೇರಿದ ಹೋಮ್ಬೌಂಡ್, ಕರಣ್ ಜೋಹರ್ ಭಾವುಕ
ಭಾರತೀಯ ಸಿನಿಮಾ ರಂಗಕ್ಕೆ ಈಗ ಸುಗ್ಗಿಯ ಕಾಲ. ಜಾಗತಿಕ ಮಟ್ಟದಲ್ಲಿ ನಮ್ಮ ಸಿನಿಮಾಗಳು ಸದ್ದು ಮಾಡುತ್ತಿವೆ. ಒಂದಾದ ಮೇಲೆ ಒಂದು ಸಿನಿಮಾಗಳು ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುತ್ತಿವೆ. ಇದು ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಸಿನಿಮಾ ಪ್ರೇಮಿಗಳು ಈಗ ಹೊಸದೊಂದು ಸುದ್ದಿಗಾಗಿ ಕಾಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಪ್ರತಿಷ್ಠಿತ ಅಕಾಡೆಮಿ
Amruthadhaare ; ಅಜ್ಜಿ ಕೊನೆ ಆಸೆ,ಗೌತಮ್-ಭೂಮಿಕಾ ಕೊನೆಗೂ ಒಂದಾದ್ರಾ ? ಶಕುಂತಲಾ-ಜೈದೇವ್ ಕಥೆ ಏನಾಯ್ತು ?
ಅಮೃತಧಾರೆ ಧಾರಾವಾಹಿಯಲ್ಲಿ ಅಜ್ಜಿ ಇರುವ ವೃದ್ದಾಶ್ರಮದ ವಾಸ್ತುದಿಂದಾಗಿಯೋ ಏನೋ, ಆನೆ ನಡೆದಿದ್ದೇ ದಾರಿ ಎಂಬಂತೆ ಗೌತಮ್ ಪ್ರೀತಿಯನ್ನು ವಿರುದ್ಧ ದಿಕ್ಕಿನಲ್ಲಿದ್ದ ಭೂಮಿಕಾ ಮರಳಿ ವಾಸ್ತವ ಲೋಕಕ್ಕೆ ಬಂದಿದ್ದಾಳೆ. ಸಂಬಂಧಗಳ ಮಹತ್ವವನ್ನೇ ತಿಳಿಯದಂತೆ ಮಾತನಾಡಲು ಶುರು ಮಾಡಿದ್ದ ಭೂಮಿಕಾ ಈಗ ಅಜ್ಜಿಯ ಕೊನೆ ಆಸೆ ಈಡೇರಿಸಲು ಮುಂದಾಗಿದ್ದು ಗೌತಮ್ ಗೆ ಅಜ್ಜಿಯನ್ನು ನೋಡಲು ಜೊತೆಯಲ್ಲಿ ಬರುವುದಾಗಿ ಹೇಳಿದ್ದಾಳೆ. ಭೂಮಿಕಾಳ
ವಾರಣಾಸಿ ನೋಡ್ಬೇಕು ಅಂತ ಮನದಾಳದ ಮಾತು ಬಿಚ್ಚಿಟ್ಟ ಲೆಜೆಂಡ್!
James Cameron: ವಿಶ್ವದ ಇಬ್ಬರು ಅತ್ಯಂತ ಪ್ರತಿಷ್ಠಿತ ನಿರ್ದೇಶಕರಾದ ಜೇಮ್ಸ್ ಕ್ಯಾಮರೂನ್ ಮತ್ತು ಎಸ್.ಎಸ್. ರಾಜಮೌಳಿ ನಡುವಿನ ಸಂಭಾಷಣೆ ಇದೀಗ ಚಲನಚಿತ್ರ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಇಬ್ಬರ ದಿಗ್ಗಜರ ಮಾತುಕತೆಯ ಅನೇಕ ವಿಚಾರಗಳು ಇದೀಗ ಹೊರಬಿದ್ದಿದೆ.
Darshan: ಬೆನ್ನು ಹಿಡಿದು ನಿಧಾನಕ್ಕೆ ಎದ್ದು, ಜಡ್ಜ್ಗೆ ಕೈಮುಗಿದು ಹೊರಟ ದರ್ಶನ್!
Darshan: ರೇಣುಕಾಸ್ವಾಮಿ ಕೇಸ್ ಟ್ರಯಲ್ ಇಂದು ನಡೆದಿದ್ದು ಎ2 ಆರೋಪಿ ದರ್ಶನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಅವರಿಗೆ ಬೆನ್ನು ನೋವು ಮತ್ತೆ ಕಾಡ್ತಿದ್ಯಾ?
Pavithra Gowda: ರೇಣುಕಾಸ್ವಾಮಿ ತಾಯಿಯ ಕ್ರಾಸ್ ಎಕ್ಸಾಮಿನೇಷನ್ ನಂತರ ಪವಿತ್ರಾ ಗೌಡ ಲಾಯರ್ ಕೇಳಿದ್ದೇನು?
Renukaswamy Case ಟ್ರಯಲ್ನಲ್ಲಿ ರತ್ನಪ್ರಭಾ ಕ್ರಾಸ್ ಎಕ್ಸಾಮಿನೇಷನ್ ನಡೆಯಿತು. ಪವಿತ್ರಾ ಗೌಡ ಪರ ಲಾಯರ್ ಬಾಲನ್ ವಿಶೇಷ ಮನವಿ ಮಾಡಿದ್ದು ಸದ್ಯ ವಿಚಾರಣೆ ಮುಂದೂಡಲಾಗಿದೆ. ಆ ಮನವಿ ಏನು?
ರಾಜಕೀಯ ಪಿತೂರಿ, ಯಾರೋ ಹೇಳಿಕೊಟ್ಟಿದ್ದಾರೆ; ಲಾಯರ್ ಪ್ರಶ್ನೆಗೆ ರೇಣುಕಾಸ್ವಾಮಿ ತಾಯಿ ಹೇಳಿದ್ದೇನು?
Darshan Court Trails: ವಿಟ್ನೆಸ್ ಬಾಕ್ಸ್ನಲ್ಲಿ ನಿಂತು ಜಡ್ಜ್ ಎದುರು ಕ್ರಾಸ್ ಎಕ್ಸಾಮಿನೇಷನ್ಗೆ ಉತ್ತರ ಕೊಟ್ಟಿದ್ದಾರೆ. ಬಾಲನ್ ಅವರು ರೇಣುಕಾಸ್ವಾಮಿ ಕಾಣೆಯಾದಾಗಿನಿಂದ ಹಿಡಿದು ಮತ್ತೆ ಮಗ ಮೃತದೇಹ ನೋಡುವತನಕ ನಡೆದ ಘಟನೆಗಳ ಬಗ್ಗೆ ಒಂದಿಷ್ಟು ಪ್ರಶ್ನೆಗಳನ್ನ ಕೇಳಿದ್ರು.
ರಾಮಾಯಣದ ಸೀತೆ ಈಗ ಗಾನ ಕೋಗಿಲೆ! ಎಂ.ಎಸ್. ಸುಬ್ಬಲಕ್ಷ್ಮಿ ಬಯೋಪಿಕ್ನಲ್ಲಿ ಸಾಯಿಪಲ್ಲವಿ!
Sai Pallavi: ನಟಿ ಸಾಯಿ ಪಲ್ಲವಿ ತಮ್ಮ ನ್ಯಾಚುರಲ್ ಬ್ಯೂಟಿಯಿಂದ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಜೊತೆಗೆ ತನ್ನ ಅದ್ಬುತವಾದ ನಟನೆಯಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Akhanda 2 Box Office Day 5: 5 ದಿನಗಳಲ್ಲಿ 'ಅಖಂಡ 2' ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಹಿಟ್ or ಫ್ಲಾಪ್?
ಟಾಲಿವುಡ್ನ ನಟಸಿಂಹ ನಂದಮೂರಿ ಬಾಲಕೃಷ್ಣ ಹಾಗೂ ನಿರ್ದೇಶಕ ಬೋಯಪಾಟಿ ಶ್ರೀನು ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಸಿನಿಮಾ 'ಅಖಂಡ 2'. ಈ ಹಿಂದೆ ಇದೇ ಜೋಡಿಯ 'ಅಖಂಡ 2' ಬಾಕ್ಲ್ಬಸ್ಟರ್ ಲಿಸ್ಟ್ ಸೇರಿತ್ತು. ಕರ್ನಾಟಕದಲ್ಲಿ ಒಳ್ಳೆಯ ಬ್ಯುಸಿನೆಸ್ ಮಾಡಿತ್ತು. ಹೀಗಾಗಿ ಇದೇ ಜೋಡಿ ಮತ್ತೊಮ್ಮೆ 'ಅಖಂಡ 2' ಮೂಲಕ ಅಖಾಡಕ್ಕೆ ಇಳಿದಿದ್ದಾರೆ. ಈ ಸಿನಿಮಾವನ್ನು 14 ರೀಲ್ಸ್ ಪ್ಲಸ್ ಬ್ಯಾನರ್
ಗೊತ್ತಿಲ್ಲ.. ಗೊತ್ತಿಲ್ಲ ಎಂದ ರೇಣುಕಾಸ್ವಾಮಿ ತಾಯಿ, ಲಾಯರ್ ಕ್ರಾಸ್ ಎಕ್ಸಾಮಿನೇಷನ್ನಲ್ಲಿ ಏನು ಕೇಳಿದ್ರು?
ಹೇಳಿಕೆ ದಾಖಲಿಸಿದ ನಂತರ ರೇಣುಕಾಸ್ವಾಮಿ ಪೋಷಕರನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡಲಾಗುತ್ತಿದೆ. ಇಲ್ಲಿ ಪವಿತ್ರಾ ಲಾಯರ್ ರೇಣುಕಾಸ್ವಾಮಿ ಅಮ್ಮನಲ್ಲಿ ಕೇಳಿದ್ದೇನೇನು?
ಗುಟ್ಟಾಗಿ ಮೆಹ್ರೀನ್ ಪಿರ್ಜಾದಾ ಮದುವೆ? ಕೊನೆಗೂ ಮೌನ ಮುರಿದ 'ನೀ ಸಿಗೊವರೆಗೂ' ಸಿನಿಮಾ ನಟಿ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಕುತೂಹಲ ಇರುವುದು ಸಹಜ. ಅದರಲ್ಲೂ ಸ್ಟಾರ್ ನಟಿಯರು ಯಾರನ್ನು ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಸದಾ ಕಾಡುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗಳು ಕೆಲವೊಮ್ಮೆ ನಿಜವಾದರೆ ಇನ್ನು ಕೆಲವು ಬಾರಿ ಬರಿ ವದಂತಿಗಳಾಗಿಯೇ ಉಳಿದುಬಿಡುತ್ತವೆ. ಇತ್ತೀಚಿನ ದಿನಗಳಲ್ಲಿ ಟಾಲಿವುಡ್ ಖ್ಯಾತ ನಟಿಯೊಬ್ಬರ ಬಗ್ಗೆ ಇಂತಹದ್ದೇ ಒಂದು ಸುದ್ದಿ
ಮೊನ್ನೆ ರಶ್ಮಿಕಾ ಈಗ ಶ್ರೀಲೀಲಾ; ಕೈಜೋಡಿಸಿ ಮುಗಿತ್ತೀನಿ, ದಯವಿಟ್ಟು ಹೀಗೆ ಮಾಡ್ಬೇಡಿ ಎಂದು ಅಳಲು
ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳಾಗುತ್ತಿದೆ. ಅದರಲ್ಲೂ AI ಹೊಸ ಸಂಚಲನ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ (AI) ಮಾನವ ಸಮಾಜಕ್ಕೆ ವರದಾನ ಆಗುವಂತೆ ಶಾಪ ಕೂಡ ಆಗಬಹುದು. ಎಐ ಬಳಸಿ ನಟ, ನಟಿಯರ ಫೋಟೋ, ವೀಡಿಯೋಗಳನ್ನು ಅಸಭ್ಯವಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇದೇ ರೀತಿಯ ಕಹಿ ಅನುಭವ ನಟಿ ಶ್ರೀಲೀಲಾಗೂ ಆಗಿದೆ. ಇತ್ತೀಚೆಗೆ
OTT: ಒಟಿಟಿಗೆ ಯಾವಾಗ ಬರುತ್ತೆ ಅಖಂಡ 2 ಮೂವಿ?
ಅಖಂಡ2 ಬಿಡುಗಡೆಯಾದ 3 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿ ಭಾರೀ ಕ್ರೇಜ್ ಸೃಷ್ಟಿಸಿದೆ. ಈ ಸಿನಿಮಾ ಒಟಿಟಿಗೆ ಯಾವಾಗ ಬರುತ್ತೆ? ಎಲ್ಲಿ ಸ್ಟ್ರೀಮಿಂಗ್?
ಅಪ್ಪುಗೋಸ್ಕರ ಕನ್ನಡ ಕಲಿತೆ ಎಂದ ಸ್ಟಾರ್ ನಟಿ! ಒಟ್ಟಿಗೆ ನಟಿಸಿರೋ 2 ಸಿನಿಮಾನೂ ಸೂಪರ್ ಹಿಟ್!
Priya Anand: ಪುನೀತ್ ರಾಜ್ಕುಮಾರ್ ಅಂದ ತಕ್ಷಣ ನೆನಪಾಗುವುದೇ ಆ ನಿಷ್ಕಲ್ಮಶ ನಗು.ಇನ್ನೂ ಪುನೀತ್ ನಮ್ಮೊಂದಿಗೆ ಇಲ್ಲವಾದರೂ ಕೂಡ ಈಗಲು ಎಲ್ಲರು ಅವರನ್ನು ನೆನಪಿಸಿಕೊಳ್ಳುತ್ತಾರೆ. ಇದೀಗ ನಟಿಯೊಬ್ಬರು ಪುನೀತ್ ರಾಜ್ ಕುಮಾರ್ ಬಗ್ಗೆ ಕೆಲವೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ.
Darshan: 50 ಕೋಟಿಯತ್ತ ದಾಪುಗಾಲಿಟ್ಟ ಡೆವಿಲ್! ಹೇಗಿದೆ ಕಲೆಕ್ಷನ್?
ಬಿಡುಗಡೆ ಆದ ಮೊದಲ ನಾಲ್ಕು ದಿನ ಅಬ್ಬರಿಸಿದ ಈ ಸಿನಿಮಾ 5 ನೇ ದಿನದಿಂದ ಕೊಂಚ ಡಲ್ ಆಗಿದೆ. ಆದ್ರೂ ಸಹ ಕಲೆಕ್ಷನ್ ಸ್ಟಡಿಯಾಗಿದ್ದು ಶೀಘ್ರ 50 ಕೋಟಿಯಾಗುವ ಸಾಧ್ಯತೆ ಇದೆ.
Sreeleela: 'ಕೈ ಮುಗಿದು ಕೇಳ್ಕೊಳ್ತೀನಿ..' ಶ್ರೀಲೀಲಾ ಸುದೀರ್ಫ ಪೋಸ್ಟ್, ಹೇಳಿದ್ದೇನು?
ಶ್ರೀಲೀಲಾ ಎಐ ದುರ್ಬಳಕೆ ವಿರುದ್ಧ ಧ್ವನಿ ಎತ್ತಿದ್ದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ನಟಿ ಹೇಳಿದ್ದೇನು?
'ಮಾರ್ಕ್' vs '45' vs 'ವೃಷಭ'; ಬಾಕ್ಸಾಫೀಸ್ನಲ್ಲಿ ಸಹೋದರರ ಸವಾಲ್
ಚಿತ್ರರಂಗದಲ್ಲಿ ಬಾಕ್ಸಾಫೀಸ್ ಫೈಟ್ ಹೊಸದೇನು ಅಲ್ಲ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬಂದು ಕ್ಲ್ಯಾಶ್ ಆಗಿದೆ. ಒಟ್ಟಿಗೆ ಸಿನಿಮಾಗಳನ್ನು ಬಿಡುಗಡೆ ಮಾಡುವುದರಿಂದ ಆಗುವ ಲಾಭ, ನಷ್ಟದ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆಯುತ್ತದೆ. ಕೆಲವೊಮ್ಮೆ ಸ್ಟಾರ್ ನಟರು ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಗೊತ್ತಿದ್ದು ಸಿನಿಮಾ ಬಿಡುಗಡೆ ಒಪ್ಪುತ್ತಾರೆ. ಹಬ್ಬದ ರಜೆ ಸಮಯದಲ್ಲಿ ದೊಡ್ಡ ಸಿನಿಮಾಗಳನ್ನು ಒಟ್ಟೊಟ್ಟಿಗೆ
ಶ್ರೀಲಂಕಾದಲ್ಲಿ ಕಿರಿಕ್ ಬ್ಯೂಟಿ! ಮದುವೆಗೂ ಮುನ್ನ ಗರ್ಲ್ಸ್ ಟ್ರಿಪ್
ರಶ್ಮಿಕಾ ಮಂದಣ್ಣ ಶ್ರೀಲಂಕಾದಲ್ಲಿ ಗೆಳತಿಯರ ಜೊತೆ ಮೋಜು ಮಸ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ ದೇವರಕೊಂಡ ಜೊತೆ ಎಂಗೇಜ್ ಆಗಿ ಫೆಬ್ರವರಿಯಲ್ಲಿ ಮದುವೆ ಯೋಚನೆಯಲ್ಲಿದ್ದು ಸಿನಿಮಾ ಬ್ರೇಕ್ ನಲ್ಲಿ ಪಾರ್ಟಿ ಸುದ್ದಿ ಹಾಟ್ ಟಾಪಿಕ್ ಆಗಿದೆ.
ಕಥಾಬ್ರಹ್ಮರು ಮಾಡಿದ ಷಡ್ಯಂತ್ರ ; ಲಲಿತಾ ಪಾತ್ರ ದಿಢೀರ್ ಅಂತ್ಯ - 'ಲಕ್ಷ್ಮೀ ನಿವಾಸ' ವಿರುದ್ದ ವಿಜಯಲಕ್ಷ್ಮೀ ಆಕ್ರೋಶ
ಕಿರುತೆರೆಯಲ್ಲಿ ಯಾವುದೇ ಧಾರಾವಾಹಿ ಇರಲಿ, ಆ ಧಾರಾವಾಹಿಯ ಪಾತ್ರಗಳ ಜೊತೆ ಪ್ರೇಕ್ಷಕರು ಭಾವನಾತ್ಮಕವಾಗಿ ಬೆಸದುಕೊಂಡರೆ ಆ ಧಾರಾವಾಹಿ ಗೆದ್ದಂತೆ ಎನ್ನುವ ಮಾತು ಇದೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಕಿರುತೆರೆಯವರಿಗೆ ಗೊತ್ತಾದರು ಹಲವರು ಬಾರಿ ಆ ಪಾತ್ರಗಳನ್ನು ಮತ್ತು ಆ ಪಾತ್ರಧಾರಿಗಳನ್ನು ಹಲವರು ಮನೆಯ ಸದಸ್ಯರಂತೆ ನೋಡುತ್ತಾರೆ. ಪ್ರೀತಿ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ದ್ವೇಷವನ್ನು
Kannada Heroines 2025: ಈ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ ಕನ್ನಡದ ಚೆಲಯವೆಯರು!
ಒಂದು ಕಾಲಕ್ಕೆ ಕನ್ನಡಕ್ಕೆ ಪರಭಾಷೆಯ ನಟಿಯರು ಹೆಚ್ಚೆಚ್ಚು ಬರ್ತಾ ಇದ್ರು. ಆದ್ರೀಗ ಕಾಲ ಬದಲಾಗಿದೆ.. ಕನ್ನಡದ ನಟಿಯರು ಎಲ್ಲಾ ವುಡ್ ಗಳನ್ನ ಆಳ್ತಾ ಇದ್ದಾರೆ.. ಎಲ್ಲಾ ಸ್ಟಾರ್ ನಟರ ಫೇವರೀಟ್ ಆಗಿದ್ದಾರೆ.
ಇಂದಿನ ಸ್ಟಾರ್ ನಟರು ಅಣ್ಣಾವ್ರ ಜೀವನದಿಂದ ಕಲಿಯಲೇಬೇಕಾದ 5 ಮುಖ್ಯ ಪಾಠಗಳಿವು…
ಕನ್ನಡ ಚಲನಚಿತ್ರ ರಂಗದಲ್ಲಿ ಡಾ. ರಾಜ್ಕುಮಾರ್ ಎಂದರೆ ಕೇವಲ ಒಬ್ಬ ನಟನ ಹೆಸರಲ್ಲ ಅದೊಂದು ಪೀಳಿಗೆಗೆ ಸ್ಫೂರ್ತಿ, ಒಂದು ಶಕ್ತಿ. ಬರೋಬ್ಬರಿ 5 ದಶಕಗಳ ಕಾಲ ಚಿತ್ರರಂಗವನ್ನು ಆಳಿದ 'ಅಣ್ಣಾವ್ರು' ತಮ್ಮ ಅಸಾಧಾರಣ ನಟನೆ, ಕಂಠಸಿರಿ ಮತ್ತು ಬಹುಮುಖ ಪ್ರತಿಭೆಯಿಂದ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಅಜರಾಮರರಾಗಿದ್ದಾರೆ. ತೆರೆಯ ಮೇಲೆ ಅವರು ರಾಜ, ಯೋಧ, ದೈವದ ಪಾತ್ರ ಮಾಡಿದರೂ
Renukaswamy Case: ಭರ್ತಿ ಒಂದು ಗಂಟೆ ಹೇಳಿಕೆ ಕೊಟ್ಟ ರೇಣುಕಾಸ್ವಾಮಿ ತಾಯಿ! ಮುಂದೇನು?
Darshan: ರೇಣುಕಾಸ್ವಾಮಿ ಕೇಸ್ ಟ್ರಯಲ್ ಶುರುವಾಗಿದ್ದು ಮೊದಲದಾಗಿ ರೇಣುಕಾಸ್ವಾಮಿ ಪೋಷಕರ ಹೇಳಿಕೆ ದಾಖಲು ಪ್ರಕ್ರಿಯೆ ನಡೆದಿದೆ. ರೇಣುಕಾಸ್ವಾಮಿ ಅಮ್ಮ ಒಂದು ಗಂಟೆ ಹೇಳಿಕೆ ಕೊಟ್ಟಿದ್ದಾರೆ.
ಡಿಸೆಂಬರ್ನಲ್ಲಿ ಸ್ಯಾಂಡಲ್ವುಡ್ ಮಿಂಚುತ್ತಿದೆ. ಮೂರು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ '45' ಸಿನಿಮಾದ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ. ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನ ಬೇರೆ. ಈಗಾಗಲೇ ಹಾಡುಗಳು, ಸಿನಿಮಾದ ತುಣುಕುಗಳ ಸದ್ದು ಮಾಡುತ್ತಿವೆ. ಇನ್ನೇನು ರಿಲೀಸ್ಗೆ ಕೆಲವೇ ದಿನಗಳು ಬಾಕಿ
ಚೆಲುವೆಯ ನೋಟ ಚೆನ್ನ; ಅಣ್ಣಾವ್ರು, ವಿಷ್ಣು, ಅಂಬಿ ಕೂಡ ಹಾಕಿದ್ರು ಹೆಣ್ಣಿನ ವೇಷ
ನಾಯಕ ನಟರು ಹೆಣ್ಣಿನ ವೇಷದಲ್ಲಿ ನಟಿಸುವುದು ಹೊಸದೇನು ಅಲ್ಲ. ಒಂದ್ಕಾಲದಲ್ಲಿ ನಾಟಕಗಳಲ್ಲಿ ಮಹಿಳಾ ಪಾತ್ರಗಳನ್ನು ಕೂಡ ಪುರುಷರೇ ನಿಭಾಯಿಸುತ್ತಿದ್ದರು. ಪುರುಷರು ಲೇಡಿ ಗೆಟಪ್ ಹಾಕಿ ನಟಿಸುವುದು ತಮಾಷೆ ವಿಷಯವಲ್ಲ. ಸದ್ಯ '45' ಚಿತ್ರದಲ್ಲಿ ನಟ ಶಿವರಾಜ್ಕುಮಾರ್ ಸ್ತ್ರೀವೇಷ ತೊಟ್ಟು ದರ್ಶನ ಕೊಟ್ಟಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ಉಪೇಂದ್ರ,

18 C