ಲವ್ ಸ್ಟೋರಿ ಬಗ್ಗೆ ಮಾತನಾಡಿದ ರಂಜಿತ್, ಭಾವಿಪತ್ನಿ ಮಾನಸ ಹೇಳಿದ್ದೇನು ಗೊತ್ತಾ?
ಬಿಗ್ ಬಾಸ್ ಸೀಸನ್ 11 ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಅದರಲ್ಲಿ ರಂಜಿತ್ ಕೂಡ ಒಬ್ಬ ಸ್ಪರ್ಧಿಯಾಗಿದ್ದರು. ಆರಂಭದಲ್ಲಿ ಬಹಳ ಪ್ರಾಮಿಸಿಂಗ್ ಸ್ಪರ್ಧಿಯಾಗಿ ಕಂಡರೂ ಸಹ ರಂಜಿತ್ ಕೆಲವೇ ವಾರಗಳಲ್ಲಿ ಮನೆಯಿಂದ ಹೊರ ಬರಬೇಕಾಯಿತು. ಸಾಮಾನ್ಯವಾಗಿ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿ ಹೊರ ಬರುತ್ತಾರೆ. ಆದರೆ ರಂಜಿತ್ ಬೇರೆ ಕಾರಣಕ್ಕೆ ಮನೆಯಿಂದ ಹೊರ ಬರಬೇಕಾಯಿತು. ರಂಜಿತ್
ಲಕ್ಷ ರೂಪಾಯಿ ಬ್ಯಾಗ್ ಬಳಸುವ ಮೇಘನಾ ರಾಜ್; ಆ ಬ್ಯಾಗ್ ಈಗ ಸೋಲ್ಡ್ ಔಟ್!
ನಟಿ ಮೇಘನಾ ರಾಜ್ ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರ್ತಾರೆ. ಅವರದ್ದೇ ಒಂದು ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಆಕೆ ತನ್ನ ಚಾನಲ್ನಲ್ಲಿ ಹಾಕುವ ಒಂದೊಂದು ವಿಡಿಯೋ ಮಿಲಿಯನ್ ಗಟ್ಟಲೆ ಓಡುತ್ತದೆ. ಮೇಘನಾ ರಾಜ್ ಎಂದರೆ ಅಷ್ಟು ಕ್ರೇಜ್ ಇದೆ ಅಭಿಮಾನಿಗಳಿಗೆ. ಮೇಘನಾ ರಾಜ್ ಕೂಡ ತಮ್ಮದೇ ಆದ ಸ್ವಂತ ಕಂಟೆಂಟ್ ಅನ್ನ
ಶ್ರೀಲೀಲಾ ಅವಕಾಶ ಕಿತ್ತುಕೊಂಡ 'ಕೆಜಿಎಫ್' ರಮಿಕಾ ಸೇನ್ ಮಗಳು?
ಕನ್ನಡ ನಟಿಯರು ಇದೀಗ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ಕೂಡ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಕಾರ್ತಿಕ್ ಆರ್ಯನ್ ಜೋಡಿಯಾಗಿ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಬಳಿಕ ತೆಲುಗಿನಲ್ಲಿ ಶ್ರೀಲೀಲಾ ಕಾರುಬಾರು ಜೋರಾಗಿತ್ತು. ಸ್ಟಾರ್ ನಟರ ಜೊತೆ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಯಾವ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೂ ಆಕೆಯ
ಅವರೆಲ್ಲರೂ ಯಶ್ ಕೆಳಗೆ ಬೀಳುವುದನ್ನೇ ಕಾಯುತ್ತಿದ್ದಾರೆ, ಚಿತ್ರರಂಗದ ಶಾಕಿಂಗ್ ಸತ್ಯ ಹೇಳಿದ ಮಾನ್ವಿತಾ ಕಾಮತ್..!
ಚಿತ್ರರಂಗಕ್ಕೆ ಬಂದ ದಿನದಿಂದ ಸೋಲು-ಗೆಲುವು ಹೊರತಾಗಿ ಶಿಸ್ತನ್ನೂ ಮೈಗೂಡಿಸಿಕೊಂಡು ಬಂದವರು ಯಶ್. ಸಿನಿಮಾ ಬದುಕಿನಂತೆಯೇ ವ್ಯೆಯಕ್ತಿಕ ಬದುಕನ್ನೂ ಕೂಡ ಕರಾರುವಕ್ಕಾದ ಪ್ಲಾನುಗಳ ಮೂಲಕ ರೂಪಿಸಿಕೊಂಡ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡಿದ ಯಶ್ ಕುರಿತು ಇವತ್ತು ಜಗತ್ತು ಮಾತನಾಡುತ್ತಿದೆ.
ಉದಯ ಟಿವಿಯಲ್ಲಿ ಏಪ್ರಿಲ್ 7 ರಿಂದ ಪ್ರಸಾರವಾಗಲಿರುವ ‘ಸಿಂಧು ಭೈರವಿ‘ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಮನೆದೇವ್ರು ಖ್ಯಾತಿಯ ಜೇಯ್ ಡಿಸೋಝಾ. ತೆಲುಗು, ತಮಿಳಿನಲ್ಲಿ ಬ್ಯುಸಿಯಾಗಿದ್ದ ಅವರು 4 ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ.
ಮುಸ್ಲಿಂ ಪ್ರಿಯಕರನ ಜೊತೆ ಡೇಟಿಂಗ್! ಟ್ರೋಲ್ ಮಾಡೋರಿಗೆ ಖಡಕ್ ಉತ್ತರ ಕೊಟ್ಟ ಬಿಗ್ ಬಾಸ್ ಖ್ಯಾತಿಯ ನಟಿ
Actress: ಇತ್ತೀಚಿನ ಸಂದರ್ಶನವೊಂದರಲ್ಲಿ, ಜಾಸ್ಮಿನ್ ಭಾಸಿನ್ ಅವರು ಅಲಿ ಗೋನಿ ಜೊತೆ ಡೇಟಿಂಗ್ ಮಾಡಿದ್ದಕ್ಕಾಗಿ ಟ್ರೋಲಿಂಗ್ಗಳನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.
ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಹಾಗೂ ಪುತ್ರಿ ಆರಾಧ್ಯ ಕಜ್ರಾ ರೇ ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೊವೊಂದು ಈಗ ವೈರಲ್ ಆಗುತ್ತಿದೆ. ಸಹೋದರ ಸಂಬಂಧಿಯ ಮದುವೆಯಲ್ಲಿ ಆರಾಧ್ಯ ಅಪ್ಪ–ಅಮ್ಮನ ಜೊತೆ ಸಖತ್ ಸ್ಟೆಪ್ ಹಾಕಿದ್ದರು.
8 ರಾಷ್ಟ್ರೀಯ ಪ್ರಶಸ್ತಿ ಪಡೆದ ಸೂಪರ್ ಸ್ಟಾರ್ ಒಬ್ಬರ ಈ ಸಿನಿಮಾ! ಫ್ರೀ ಆಗಿಯೂ ನೋಡಬಹುದು!
Kerala Varma: ಈ ಚಿತ್ರದ ಕಥೆ 1796 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮಲಬಾರ್ ಅನ್ನು ವಶಪಡಿಸಿಕೊಂಡ ಬಳಿಕ ಕಥೆ ಸಾಗುತ್ತೆ. ರಾಜ ಪಳಸ್ಸಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾನ್ ಯೋಧ.
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಹಾಗೂ ನಟಿ ರಂಜಿತಾ ನಂಟು ಬೆಳೆದಿದ್ದು ಹೇಗೆ?
ವಿವಾದಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದು ಏಪ್ರಿಲ್ ಫೂಲ್ ಫ್ರಾಂಕ್ ಆಗಿರಬಹುದು ಎಂದು ಬಹುತೇಕರು ಊಹಿಸುತ್ತಿದ್ದಾರೆ. ಬಿಡದಿ ಧ್ಯಾನಪೀಠದ ಆಶ್ರಮ ಒಂದ್ಕಾಲದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ದೇಶ ವಿದೇಶದ ಭಕ್ತರು ಇಲ್ಲಿಗೆ ಬರುತ್ತಿದ್ದರು. ಇದರಲ್ಲಿ ಸಿನಿಮಾ ನಟ, ನಟಿಯರು
Netflix Release: ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿರುವ 7 ಸಸ್ಪೆನ್ಸ್, ಹಾರರ್ ಸಿನಿಮಾ–ವೆಬ್ಸರಣಿಗಳು
Netflix this week release india: ಈ ವಾರ ನೆಟ್ಫ್ಲಿಕ್ನಲ್ಲಿ ಹಲವು ಆಸಕ್ತಿದಾಯಕ ಚಲನಚಿತ್ರಗಳು ಹಾಗೂ ವೆಬ್ಸರಣಿಗಳು ಬಿಡುಗಡೆಯಾಗಲಿವೆ. ಸಸ್ಪೆನ್ಸ್ ಥ್ರಿಲ್ಲರ್, ಹಾರರ್ನಿಂದ ಕಾಮಿಡಿವರೆಗೆ ಯಾವೆಲ್ಲಾ ಸಿನಿಮಾ, ಸರಣಿಗಳು ಬಿಡುಗಡೆಯಾಗಲಿವೆ ನೋಡಿ.
'ಪುಷ್ಪ'-2 ಗೆಲುವಿನ ಬಳಿಕ ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾದ್ರಾ ಅಲ್ಲು ಅರ್ಜುನ್?
ತೆಲುಗು ನಟ ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದ ಉತ್ತುಂಗಕ್ಕೇರಿದ್ದಾರೆ. 'ಪುಷ್ಪ'-2 ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ. ಇನ್ನು ಸಿನಿಮಾ ರಿಲೀಸ್ ಬೆನ್ನಲ್ಲೇ ವಿವಾದ ಉಂಟಾಗಿ ಜೈಲಿಗೂ ಹೋಗಿ ಬರುವಂತಾಯಿತು. ಇದೆಲ್ಲದರ ನಡುವೆ ಬನ್ನಿ ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾಗಿದ್ದಾರಂತೆ. ಚಿತ್ರರಂಗದಲ್ಲಿ ನಟ- ನಟಿಯರು, ತಂತ್ರಜ್ಞರು ಹೆಸರು ಬದಲಿಸಿಕೊಂಡು ಅದೃಷ್ಟಪರೀಕ್ಷೆ ಮಾಡಿಕೊಳ್ಳುವುದು ಹೊಸದೇನು
\ಆಗ ನಂಗೆ 17 ವರ್ಷ ವಯಸ್ಸು.. ಆತ ಹೇಳ್ದಂಗೆ ಕೇಳ್ದೆ, ಅಪ್ಪ ಕೂಡ ಬೇಸರಗೊಂಡಿದ್ರು\; ಅಮಲಾ ಪೌಲ್
ಮಲಯಾಳಂ ನಟಿ ಅಮಲಾ ಪೌಲ್ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಮದುವೆ ಬಳಿಕ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ನಿರ್ದೇಶಕ ಎಲ್. ವಿಜಯ್ ಅವರನ್ನು ಮದುವೆ ಆಗಿ ಅಮಲಾ ಡಿವೋರ್ಸ್ ಪಡೆದಿದ್ದರು. ಬಳಿಕ ಉದ್ಯಮಿ ಜಗತ್ ದೇಸಾಯಿ ಕೈ ಹಿಡಿದರು. ಅಮಲಾ- ಜಗತ್ ದಂಪತಿಗೆ ಒಬ್ಬ ಗಂಡು ಮಗ ಹುಟ್ಟಿದ್ದಾನೆ. ಮಗನ ಲಾಲನೆ ಪಾಲನೆ
ಪುಷ್ಪ ಸಕ್ಸಸ್ ಬೆನ್ನಲ್ಲೇ ಹೆಸರು ಬದಲಾಯಿಸಿಕೊಳ್ಳಲು ಮುಂದಾದ್ರಾ ಅಲ್ಲು ಅರ್ಜುನ್?
Allu Arjun: ಟಾಲಿವುಡ್ ನ ದುಬಾರಿ ನಟರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರಾಗಿದ್ದಾರೆ. ಅಲ್ಟ್ರಾ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪುಷ್ಪ ಸಕ್ಸಸ್ ಬೆನ್ನಲ್ಲೇ ಹೆಸರು ಬದಲಾಯಿಸಿಕೊಳ್ಳಲು ನಟ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಉದಯ ವಾಹಿನಿಯಲ್ಲಿ ಇತ್ತೀಚೆಗೆ ‘ರಾಧಿಕಾ‘ ಧಾರಾವಾಹಿ ಅಂತ್ಯವಾಗಿದ್ದು, ಇದೇ ಏಪ್ರಿಲ್ 7 ರಿಂದ ಹೊಸ ಧಾರಾವಾಹಿ ‘ಸಿಂಧೂ ಭೈರವಿ‘ ಪ್ರಸಾರವಾಗಲಿದೆ. ಪ್ರೀತಿ ಹಾಗೂ ನ್ಯಾಯದ ನಡುವಿನ ಸಂಘರ್ಷದ ಕಥೆ ಇದಾಗಿದ್ದು, ಪ್ರೊಮೊ ಮೂಲಕ ಗಮನ ಸೆಳೆಯುತ್ತಿದೆ.
ಬಾಲಕನ ತಾಯಿ ಮಾತನಾಡಿ, ನಮ್ಮ ಮಗ ಈಗ ನಗುತ್ತಾ, ಎಲ್ಲವನ್ನೂ ಸಂತೋಷದಿಂದ ನೋಡುತ್ತಿದ್ದಾನೆ. ಧ್ರುವ ಸರ್ಜಾ ಅವರಿಗೆ ನಾವು ಜೀವನಪೂರ್ತಿ ಋಣಿಯಾಗಿರುತ್ತೇವೆ, ಎಂದು ಕಣ್ಣೀರಿನೊಂದಿಗೆ ಧನ್ಯವಾದ ತಿಳಿಸಿದ್ದಾರೆ.
Kiccha Sudeep: ಅಪರೂಪದ ಜೆನೆಟಿಕ್ ತೊಂದರೆಯಿಂದ ಬಳಲುತ್ತಿರುವ ಕಂದನ ಚಿಕಿತ್ಸೆಗೆ ಸಹಕರಿಸಿ, ಕಿಚ್ಚ ಸುದೀಪ್ ಮನವಿ
ಮಾರಕ ಕಾಯಿಲೆಯಿಂದ ಬಳಲುತ್ತಿರುವ ಪುಟಾಣಿಯ ಚಿಕಿತ್ಸೆಗಾಗಿ ನೆರವು ನೀಡುವಂತೆ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಹಾಗೂ ಸ್ನೇಹಿತರಲ್ಲಿ ಕೋರಿದ್ದಾರೆ. ಮಾರಣಾಂತಿಕ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಕಾಯಿಲೆಯಿಂದ ಬಳಲುತ್ತಿರುವ ಬೇಬಿ ಕೀರ್ತನಾಳಿಗೆ ಹಣ ಸಹಾಯ ಮಾಡುವಂತೆ ಕಿಚ್ಚ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಅಯ್ಯೋ ನಿನ್ನ, ಧೋನಿ ಔಟಾದಾಗ ಹಲ್ಲಲ್ಲು ಕಡಿದ ಈ ಚೆಲುವೆ ಯಾರು?
ಐಪಿಎಲ್ ಟೂರ್ನಿ ಕಾವೇರುತ್ತಿದೆ. ಒಂದಕ್ಕಿಂತ ಒಂದು ಪಂದ್ಯ ರೋಚಕವಾಗಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದೆ. 30ಕ್ಕೂ ಅಧಿಕ ಕ್ಯಾಮರಾಗಳು ಮೈದಾನದ ಪ್ರತಿ ಕ್ಷಣವನ್ನು ಸೆರೆಹಿಡಿದು ಟಿವಿ ಪರದೆಯಲ್ಲಿ ಮೂಡಿಸುತ್ತಿವೆ. ಆಟಗಾರರ ಆರ್ಭಟ ಮಾತ್ರವಲ್ಲ ಮ್ಯಾಚ್ ನೋಡಲು ಬಂದ ಕ್ರಿಕೆಟ್ ಪ್ರೇಮಿಗಳ ಚಲನವಲನವೂ ಸೆರೆಯಾಗುತ್ತಿದೆ. ಸಾವಿರಾರು ರೂಪಾಯಿ ತೆತ್ತು ಟಿಕೆಟ್ ಖರೀದಿಸಿ ಜನ ಐಪಿಎಲ್ ಮ್ಯಾಚ್ ನೋಡಲು ಹೋಗುತ್ತಾರೆ. ತಮ್ಮ
ಸೋಷಿಯಲ್ ಮೀಡಿಯಾದಲ್ಲಿ ಮದುವೆ ಆಮಂತ್ರಣವೊಂದು ವೈರಲ್ ಆಗಿದೆ. ಕರಿಯಣ್ಣ, ಭೂಮಿಕಾ ಮದುವೆ ಆಮಂತ್ರಣ ಡಿಫರೆಂಟ್ ಆಗಿದೆ. ಇದು ರವಿಚಂದ್ರನ್ ಟೈಟಲ್ ಕಾರ್ಡ್ ಸ್ಟೈಲ್ ನಲ್ಲಿ ಮದುವೆ ಇನ್ವಿಟೇಶನ್ ಎಂದೇ ವೈರಲ್ ಆಗುತ್ತಿದೆ. ಬನ್ನಿ ಆ ಮದುವೆ ಆಮಂತ್ರಣ ಹೇಗಿದೆ ಎಂದು ನೋಡೋಣ.
ಒಟಿಟಿಗೆ ಬಂತು ಈ ವರ್ಷದ ಮೊದಲ ಹಿಟ್ ಹಾರರ್ ಕನ್ನಡ ಸಿನಿಮಾ! ಮನೆ-ಮಂದಿಯೆಲ್ಲಾ ಒಟ್ಟಿಗೆ ಕೂತು ನೋಡಿ!
Kannada : ತರುಣ್ ಸ್ಟುಡಿಯೋಸ್ ಅಡಿಯಲ್ಲಿ ತರುಣ್ ಶಿವಪ್ಪ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅನುಪ್ ಕಟ್ಟುಕರನ್ ಛಾಯಾಗ್ರಹಣ ಮತ್ತು ವೆಂಕಿ ಯುಡಿವಿ ಸಂಕಲನವಿದೆ. ಸಂಗೀತವು ಚಂದನ್ ಶೆಟ್ಟಿ ಅವರ ಶೀರ್ಷಿಕೆ ಗೀತೆಯನ್ನು ಒಳಗೊಂಡಿತ್ತು.
ಛಾವಾ ಸಿನಿಮಾದ ರೆಕಾರ್ಡ್ ಹತ್ರಾನೂ ಬರಲಿಲ್ಲ ಸಿಕಂದರ್ ಸಿನಿಮಾ!
Sikandar: ಸಿಕಂದರ್ ಸಿನಿಮಾ ಬಿಡುಗಡೆಯಾಗುವ ಮೊದಲೇ ಸಿನಿಮಾದ ಎಚ್ಡಿ ಕಾಪಿ ಆನ್ಲೈನ್ನಲ್ಲಿ ಸೋರಿಕೆ ಆಯಿತು. ಇದು ಸಿನಿಮಾಕ್ಕೆ ದೊಡ್ಡ ಮೈನಸ್ ಪಾಯಿಂಟ್
ಗಾರೆ ಕೆಲಸಗಾರನ ಮಗುವಿನ ಬಾಳಿಗೆ ಬೆಳಕಾದ ಧ್ರುವ ಸರ್ಜಾ, ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಕ್ಷನ್ ಪ್ರಿನ್ಸ್ ನೆರವು..!
ಸಾಮಾನ್ಯವಾಗಿ ಬೇರೆಯವರ ಕಷ್ಟಕ್ಕೆ ಚಿತ್ರರಂಗದವರು ಸ್ಪಂದಿಸುವುದಿಲ್ಲ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಕೇವಲ ತಮ್ಮ ಚಿತ್ರಗಳ ಬಿಡುಗಡೆಯ ಹೊತ್ತಿನಲ್ಲಿ ಮಾತ್ರ ಇವರಿಗೆ ಜನಸಾಮಾನ್ಯರು ನೆನಪಾಗುತ್ತಾರೆ ಎನ್ನುವುದು ಅನೇಕರ ಅನಿಸಿಕೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಕೆಲವರು ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾರೆ. ಬಡವರ ಕಣ್ಣೀರು ಒರೆಸುತ್ತಾರೆ. ಧ್ರುವಾ ಸರ್ಜಾ ಇದಕ್ಕೆ ಸದ್ಯದ ಉದಾಹರಣೆ. ಹೌದು,
ಹಿಂದೆ ಬಿದ್ದ ಡೈರೆಕ್ಟರ್! ಒನ್ ಸೈಡ್ ಲವ್ ಕಾಟ ತಾಳದೆ ಫಿಲಂ ದುನಿಯಾಗೇ ಗುಡ್ಬೈ ಹೇಳಿದ ಖ್ಯಾತ ನಟಿ
ಆ ನಟಿ ಸಾಲು ಸಾಲು ಹಿಟ್ ಕೊಡ್ತಿದ್ದ ಸಮಯ ಅದು. ಆ ಡೈರೆಕ್ಟರ್ ಒನ್ ಸೈಡ್ ಲವ್ನಿಂದಾಗಿ ಆಕೆ ಕೆರಿಯರ್ ಪೀಕ್ನಲ್ಲೇ ಸಿನಿಮಾ ಬಿಡಬೇಕಾಯ್ತು.
ವಾಣಿ ಅತ್ತಿಗೆ ಸಾವಿಗೆ ಕಾರಣ ನಾನಲ್ಲ ಎಂದು ಅಪ್ಪನ ಮುಂದೆ ಹೇಳಿದ ಸತ್ಯ ಚಿಕ್ಕಪ್ಪ. ಸ್ಟೋರ್ ರೂಮ್ನಲ್ಲಿ ಶ್ರೀರಾಮ್ ದೇಸಾಯಿಗೆ ಸಿಕ್ತು ವಿಂಟೇಜ್ ಕ್ಯಾಮೆರಾ. ಶುರು ಆಯ್ತಾ ಭಾರ್ಗವಿ ಅಂತ್ಯಕಾಲ. ಸೀತಾರಾಮ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್.
ಯೇಶು ಯೇಶು ಖ್ಯಾತಿಯ ಪಾದ್ರಿ ಬಜಿಂದರ್ ಸಿಂಗ್ಗೆ ಇತ್ತು ಬಾಲಿವುಡ್ ನಂಟು!
Bajinder Singh : ಸ್ವಯಂಘೋಷಿತ ಪಂಜಾಬ್ ಪಾದ್ರಿ ಬಜಿಂದರ್ ಸಿಂಗ್ಗೆ ಮೊಹಾಲಿ ನ್ಯಾಯಾಲಯ (Mohali Court) ಇಂದು ಜೀವಾವಧಿ ಶಿಕ್ಷೆ (Life Imprisonment) ವಿಧಿಸಿದೆ. ಕಳೆದ ವಾರ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿತ್ತು.
ತನ್ನ ಇಬ್ಬರು ಮಾಜಿ ಪತ್ನಿಯರ ಜೊತೆ ಈದ್ ಹಬ್ಬ ಆಚರಿಸಿದ ಆಮಿರ್ ಖಾನ್, ಗೌರಿ ಎಲ್ಲಿ ಕಾಣುತ್ತಿಲ್ಲವಲ್ಲ ಎಂದ ಫ್ಯಾನ್ಸ್
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ
ಒಬ್ಬರ ಏಳಿಗೆ ಸಹಿಸಲ್ಲ, ಕೆಳೆಗೆ ಬೀಳೋದೇ ಕಾಯ್ತಾರೆ! ಸ್ಫೋಟಕ ಹೇಳಿಕೆ ಕೊಟ್ಟ ಮಾನ್ವಿತಾ ಕಾಮತ್
Manvita: ಸದ್ಯ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ನವರೆಲ್ಲ ಸ್ಯಾಂಡಲ್ವುಡ್ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ ಯಶ್ ಅವರ ಬಗ್ಗೆಯೂ ನೆಗೆಟಿವ್ ಆಗಿ ಮಾತನಾಡಿರುವ ಉದಾಹರಣೆಯನ್ನ ಮಾನ್ವಿತಾ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಉಪೇಂದ್ರ ಅಭಿನಯದಲ್ಲಿ ಹಿರಿಯ ನಿರ್ದೇಶಕ ನಾಗಣ್ಣ, ಕನಕದಾಸರ ಬಯೋಪಿಕ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಯೊಂದು ಕೆಲವು ವರ್ಷಗಳ ಹಿಂದೆ ಕೇಳಿ ಬಂದಿತ್ತು. ಆದರೆ, ಈ ಚಿತ್ರ ಕಾರಣಾಂತರಗಳಿಂದ ಸೆಟ್ಟೇರಲೇ ಇಲ್ಲ. ಈಗ ಉಪೇಂದ್ರ ಅಭಿನಯದಲ್ಲಿ ನಾಗಣ್ಣ ಹೊಸ ಚಿತ್ರವೊಂದನ್ನು ನಿರ್ದೇಶಿಸಿದ್ದು, ಯುಗಾದಿ ಹಬ್ಬದಂದು ಘೋಷಣೆಯಾಗಿದೆ. (ವರದಿ: ಚೇತನ್ ನಾಡಿಗೇರ್)
ನಿರ್ದೇಶಕ ಶ್ರೀನಿಧಿ ಬೆಂಗಳೂರು ಈಗ Found Footage ಶೈಲಿಯ ಹಾರರ್ ಚಿತ್ರ ಮಾಡುತ್ತಿದ್ದಾರೆ. ಇದೊಂದು ತಾಂತ್ರಿಕವಾದ ಚಿತ್ರ ಎನ್ನುವ ಅವರು, ಈ ಚಿತ್ರಕ್ಕೆ ಐದಾರು ಕ್ಯಾಮೆರಾಗಳನ್ನು ಸತತವಾಗಿ ಬಳಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದೊಂದು ವ್ಲಾಗರ್ನ ಕಥೆಯಾಗಿದೆ. (ವರದಿ: ಚೇತನ್ ನಾಡಿಗೇರ್)
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 164ನೇ ಎಪಿಸೋಡ್ನಲ್ಲಿ ಅತ್ತಿಗೆ, ತಮ್ಮ ಅಣ್ಣನಿಗೆ ಪ್ರೇಮ ನಿವೇದನೆ ಮಾಡಲು ಶಿವು ತಂಗಿಯರು ಸಹಾಯ ಮಾಡುತ್ತಾರೆ. ತನ್ನ ಪ್ರೀತಿ ನಿಜ ಎಂದು ಸಾಬೀತು ಮಾಡಲು, ಪಾರು ದೇವಸ್ಥಾನದ ಕಲ್ಯಾಣಿಗೆ ಹಾರುತ್ತಾಳೆ. (ಬರಹ: ರಕ್ಷಿತಾ ಸೌಮ್ಯ)
Keerthy Suresh Ghibli Photos: ಎಐ ಚಾಟ್ಜಿಪಿಟಿ ಮೂಲಕ ಎಲ್ಲರೂ ಘಿಬ್ಲಿ ಶೈಲಿಯ ಫೋಟೋಗಳನ್ನು ರಚಿಸುತ್ತಿದ್ದಾರೆ. ಈ ಕ್ರೇಜ್ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಕೀರ್ತಿ ಸುರೇಶ್ ಅವರು ತಮ್ಮ ಚಿತ್ರೀಕರಣದ ದಿನದ ಫೋಟೋಗಳನ್ನು ಗಿಬ್ಲಿ ಶೈಲಿಯಲ್ಲಿ ಪರಿವರ್ತಿಸಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ತವರು ಮನೆಯಲ್ಲಿ ಶ್ರಾವಣಿ ಸಂಭ್ರಮ. ಸೊಸೆ ಬಗ್ಗೆ ವಿಶಾಲಾಕ್ಷಿ ಮೆಚ್ಚುಗೆಯ ಮಾತು. ಗಂಗಾಧರಯ್ಯನವರ ಆಸ್ತಿ ಶ್ರಾವಣಿಗೆ ಸಿಗುವ ಜೊತೆ, ಸುಬ್ಬುಗೆ ಸಿಕ್ತು ದೊಡ್ಮನೆ ಉತ್ತರಾಧಿಕಾರಿ ಪಟ್ಟ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್ 31ರ ಸಂಚಿಕೆಯ ವಿವರ.
ಅಣ್ಣಾವ್ರ ಜೊತೆ ಇರುವ ಈ ಪುಟ್ಟ ಬಾಲಕ ಯಾರು ಗೊತ್ತಾ? ಇವರು ಇಂದಿಗೂ ಚಂದನವನದ ಖ್ಯಾತ ನಟ, ನಿರ್ದೇಶಕ!
rajkumar: ಒಂದು ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಅದು ಕೂಡ ಬಾಲನಟನಾಗಿ. ಸಿನಿಮಾ 1971ರಲ್ಲಿ ತೆರೆಗೆ ಬಂದಿತ್ತು. ಆಗ ಅವರಿಗೆ 10 ವರ್ಷ ವಯಸ್ಸಾಗಿತ್ತು.
ಬುಲೆಟ್ ಪ್ರೂಫ್ ಗಾಜಿನ ಹಿಂದೆ ನಿಂತು ಫ್ಯಾನ್ಸ್ಗೆ ಕೈ ಬೀಸಿ ಈದ್ ಶುಭಾಶಯ ತಿಳಿಸಿದ ಸಲ್ಮಾನ್ ಖಾನ್!
Salman Khan: ವಿಶೇಷ ದಿನಗಳಲ್ಲಿ ಸಲ್ಮಾನ್ ಖಾನ್ ಅವರು ಮನೆ ಎದುರು ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಈ ಸಂರ್ಭದ ವಿಡಿಯೋವನ್ನು ಸಲ್ಮಾನ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಇಷ್ಟೆಲ್ಲ ಪ್ರೀತಿ ತೋರಿಸುವ ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
ಏಕಾಏಕಿ ಕೈಜೋಡಿಸಿ ಅಭಿಮಾನಿಗಳಿಗೆ ಕಿಚ್ಚನ ಮನವಿ, ಪುಟ್ಟ ಮಗುವಿನ ನೋವಿಗೆ ಮಿಡಿದ ಸುದೀಪ್?
Sudeep : ಕಿಚ್ಚ ಸುದೀಪ್ (Kiccha Sudeep) ಸಂಕಷ್ಟದಲ್ಲಿರುವವ ನೆರವಿಗೆ ನಿಲ್ಲುತ್ತಾರೆ. ಇದೀಗ ಅಭಿಮಾನಿಯ ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ವಿಡಿಯೋ ಮೂಲಕ ಸುದೀಪ್ ಮನವಿ ಮಾಡಿದ್ದಾರೆ.
Sikandar Box Office Day 2 ; ಈದ್ ಹಬ್ಬದಂದು ಹೇಗಿತ್ತು ಸಿಕಂದರ್ ಅಬ್ಬರ, ಎರಡನೇ ದಿನ ಚಿತ್ರ ಗಳಿಸಿದ್ದೆಷ್ಟು ?
ಸಲ್ಮಾನ್ ಖಾನ್ ಪಾಲಿಗೆ ಸಿಕಂದರ್ ತುಂಬಾನೇ ಮಹತ್ವದ್ದು. ಯಾಕೆಂದರೆ.. ಸಲ್ಮಾನ್ ಖಾನ್ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿ ಅನೇಕ ವರ್ಷಗಳಾಗಿವೆ. ಇವರ ಹಿಂದಿನ ಚಿತ್ರಗಳು ಬಾಕ್ಸಾಫೀಸ್ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಅಭಿಮಾನಿಗಳ ಹೃದಯವನ್ನು ಗೆದ್ದಿಲ್ಲ. ನಿಜಾ. ಸಲ್ಮಾನ್ ಖಾನ್ ಅಭಿನಯದ ಹಿಂದಿನ ಚಿತ್ರ ಟೈಗರ್ 3 ₹285.52 ಕೋಟಿಯನ್ನು ಗಳಿಸಿತ್ತು. ಆದರೆ ಈ ಚಿತ್ರದ ಮೇಲೆ ಇನ್ನೂ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 31ರ ಸಂಚಿಕೆಯಲ್ಲಿ ತನ್ವಿ ರೆಸಾರ್ಟ್ನಲ್ಲಿ ಗೆಳತಿಯರ ಜತೆ ಜಾಲಿ ಮೂಡ್ನಲ್ಲಿದ್ದಾಳೆ. ಅಷ್ಟರಲ್ಲಿ ಹುಡುಗನೊಬ್ಬ ಬಂದು ಅವಳಿಗೆ ಕಿರುಕುಳ ಕೊಟ್ಟಿದ್ದಾನೆ, ಅವನ ಕೆನ್ನೆಗೆ ತನ್ವಿ ಒಂದು ಬಾರಿಸಿದ್ದಾಳೆ. ಅಷ್ಟರಲ್ಲಿ ರೆಸಾರ್ಟ್ಗೆ ಪೊಲೀಸ್ ಬಂದಿದ್ದಾರೆ.
ತೆಲುಗು ನಟ ಪ್ರಭಾಸ್ಗೆ ಆಗಲೇ ಮಕ್ಕಳಿದ್ದಾರಾ? ಹೆಂಡ್ತಿ ಯಾರು ?
ತೆಲುಗು ನಟ ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ವದಂತಿಗಳು ಹರಿದಾಡುತ್ತಿರುತ್ತದೆ. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಮಗಳ ಜೊತೆ ಪ್ರಭಾಸ್ ನಡುವೆ ನಡೆಯುತ್ತದೆ ಎನ್ನುವ ಊಹಾಪೋಹ ಇತ್ತೀಚೆಗೆ ಕೇಳಿಬಂದಿತ್ತು. ಇದು ಸುಳ್ಳು ಎಂದು ಡಾರ್ಲಿಂಗ್ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿತ್ತು. ವಯಸ್ಸು 40 ದಾಟಿದರೂ ಪ್ರಭಾಸ್ ಯಾಕೋ ಮದುವೆ ಬಗ್ಗೆ ಆಲೋಚಿಸದಂತೆ ಕಾಣುತ್ತಿಲ್ಲ. ಈ ಹಿಂದೆ ಕೆಲ ನಟಿಯರ
ಖ್ಯಾತ ಕ್ರಿಕೆಟರ್ ಪತ್ನಿ ಬಿಕಿನಿ ಧರಿಸಿದ್ದು ಪಾರ್ಲಿಮೆಂಟ್ನಲ್ಲೂ ಚರ್ಚೆಯಾಯ್ತು!
Preethiya Parivala: ಆ ಖ್ಯಾತ ಕ್ರಿಕೆಟರ್ ಪತ್ನಿ ಬಿಕಿನಿ ಧರಿಸಿದ್ದು ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಪಾರ್ಲಿಮೆಂಟ್ನಲ್ಲೂ ಪ್ರಶ್ನೆಗಳೆದ್ದವು. ಯಾರದು?
Sikandar box office collection day 2: ಸಿಕಂದರ್ ಸಿನಿಮಾದ ಮೂಲಕ ಸಲ್ಮಾನ್ ಖಾನ್ 2023ರ ಬಳಿಕ ಮತ್ತೆ ಬೆಳ್ಳಿತೆರೆಗೆ ಆಗಮಿಸಿದ್ದಾರೆ. ಈ ಸಿನಿಮಾದ ಕುರಿತು ನೆಗೆಟಿವ್ ವಿಮರ್ಶೆ ಹೆಚ್ಚಾಗಿದೆ. ಮೊದಲ ದಿನ ಇದರ ಗಳಿಕೆ ನಿರಾಶದಾಯಕವಾಗಿತ್ತು. ಎರಡನೇ ದಿನ ಗಳಿಕೆಯಲ್ಲಿ ತುಸು ಚೇತರಿಸಿಕೊಂಡಿದೆ.
Amruthadhaare ; ಜೈಲು ಸೇರ್ತಾನಾ ಜೈದೇವ್ : ದಿಯಾ, ಮಲ್ಲಿ ಇಬ್ಬರಿಗೂ ಅನ್ಯಾಯ..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ತಮ್ಮ ಹಿಂದೆ ಅವಿತಿರುವ ಹಿತಶತ್ರುಗಳ ಬಗ್ಗೆಯೇ ಆಲೋಚಿಸುತ್ತಾ ಮುಳುಗಿ ಹೋಗಿದ್ದಾಳೆ.ಗೌತಮ್ ಮೈಕ್ ಇಟ್ಟವರು ಯಾರು. ಅಂತಹ ಅವಶ್ಯಕತೆ ಯಾರಿದ್ದಾರೆ ಎಂದು ಹುಡುಕಾಡುವ ಕೆಲಸ ಮಾಡುತ್ತಿದ್ದಾನೆ. ಅಲ್ಲದೇ, ಗೌತಮ್ ಗೆ ರಾಜೇಂದ್ರ ಭೂಪತಿ ಮೇಲೆ ಅನುಮಾನವಿದೆ.ಆದರೆ, ರಾಜೇಂದ್ರ ಭೂಪತಿಯ ಗುರಿಯೇ ಬೇರೆ ಇದೆ. ನೇರವಾಗಿ ಗುದ್ದಾಡಲು ಬಯಸುವ ರಾಜೇಂದ್ರನಿಗೂ ಮನೆಯಲ್ಲೇ ಇದ್ದುಕೊಂಡು ಮೋಸ ಮಾಡುತ್ತಿರುವ
ರಮ್ಯಾ ಹಾಕಿದ್ದ ಈ ಡ್ರೆಸ್ ಇಷ್ಟ ಆಯ್ತಾ? ಜಸ್ಟ್ ಎಷ್ಟು ಸಾವಿರ ಗೊತ್ತಾ?
ಮೋಹಕ ತಾರೆ ರಮ್ಯಾ ಸದಾ ಕಾಲ ಕಾಡುವ ಬ್ಯೂಟಿಫುಲ್ ನಟಿ. ಈಗಲೂ ಪಬ್ಲಿಕ್ ಪ್ಲೇಸ್ನಲ್ಲಿ ರಮ್ಯಾ ಕಾಣಿಸ್ತಾರೆ ಅಂದ್ರೆ ಅವರನ್ನ ನೋಡೋದಕ್ಕೆ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ಅಷ್ಟು ಕ್ರೇಜ್ ಇದೆ ಈ ನಟಿಗೆ. 15 ವರ್ಷಗಳ ಹಿಂದೆ ರಮ್ಯಾ ಕ್ರೇಜ್ ಜೋರಾಗಿತ್ತು. ರಾಜಕೀಯಕ್ಕೆ ಎಂಟ್ರಿ ಆದ್ಮೇಲೆ ಸಿನಿಮಾ ಕಡೆಗೆ ಬರೋದು ಕಡಿಮೆ ಆಗಿತ್ತು. ಕಳೆದ ಎರಡು ವರ್ಷಗಳಿಂದ
ವಿಮೆ ಹಣಕ್ಕಾಗಿ ತನ್ನಂತೆ ಇದ್ದ ವ್ಯಕ್ತಿ ಕೊಲೆ; ರಜನಿಕಾಂತ್ ಚಿತ್ರ ನೋಡಿ ಹಾಸನ ದಂಪತಿ ದುಷ್ಕೃತ್ಯ!
ನಮ್ಮ ಸುತ್ತಾಮುತ್ತಾ ಸಾಕಷ್ಟು ಸಿನಿಮೀಯ ಘಟನೆಗಳು ನಡೆಯುತ್ತವೆ. ನಿಜ ಜೀವನದಲ್ಲಿ ನಡೆಯುವ ಘಟನೆಗಳನ್ನೇ ಆಧರಿಸಿ ಸಿನಿಮಾ ಕಥೆಗಳನ್ನು ಹೆಣೆಯಲಾಗುತ್ತದೆ. ಅದೇ ರೀತಿ ಸಿನಿಮಾ ಶೈಲಿಯಲ್ಲೇ ಕೆಲವು ಘಟನೆಗಳು ನಡೆಯುತ್ತದೆ. ಸಿನಿಮಾದಿಂದ ಪ್ರೇರಣೆಗೊಂಡು ಕೆಲವರು ದುಷ್ಕೃತ್ಯ ಎಸಗುವುದು ಇದೆ. ಕಳೆದ ವರ್ಷ ಹಾಸನದಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಚಲನ ಸೃಷ್ಟಿಸಿತ್ತು. ಆದರೆ ಅದು ನಿಜವಾಗಿ ಅಪಘಾತ ಪ್ರಕರಣವಾಗಿರಲಿಲ್ಲ. ಇನ್ಶುರೆನ್ಸ್