BBK 12: ಅಶ್ವಿನಿ ಗೌಡ-ಜಾಹ್ನವಿ ಮೇಲೆ ಬಿಗ್ ಬಾಸ್ ಗರಂ: ಇಬ್ಬರೂ ನೇರ ನಾಮಿನೇಟ್
ಬಿಗ್ ಬಾಸ್ ಕನ್ನಡ ಸೀಸನ್ 12 ವಿಚಿತ್ರವಾಗಿ ಸಾಗುತ್ತಿದೆ. ಈಗತಾನೇ 50 ದಿನಗಳನ್ನು ಪೂರೈಸಿದೆ. ಹೀಗಿದ್ದರೂ ಇನ್ನೂ ಮನೆಯ ಸದಸ್ಯರಿಗೆ ಮಾತ್ರ ಹೇಗೆ ಆಟ ಆಡಬೇಕು ಅನ್ನೋದು ಮಾತ್ರ ಗೊತ್ತಾಗುತ್ತಿಲ್ಲ. ಅದರಲ್ಲೂ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರೂ ಬಿಗ್ ಬಾಸ್ ಮನೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದೇ ಕಾರಣಕ್ಕೆ ಇಂದಿನ ಎಪಿಸೋಡ್ನಲ್ಲಿ ಸ್ವತ: ಬಿಗ್ ಬಾಸ್ ಗರಂ ಆಗಿದ್ದಾರೆ.
66ರ ವಯಸ್ಸಿನಲ್ಲೂ 40ರಂತೆ ಕಾಣುವ ನಾಗಾರ್ಜುನ.. 7 ಗಂಟೆಯ ಡಿನ್ನರ್ ರಹಸ್ಯವೇನು?
ಕಿಂಗ್ ನಾಗಾರ್ಜುನ ಫಿಟ್ನೆಸ್ ಬಹುತೇಕ ಮಂದಿಗೆ ಕುತೂಹಲ. ಟಾಲಿವುಡ್ ಮನ್ಮಥನಿಗೆ ಈಗ 66 ವರ್ಷ. ಆದರೂ 40 ವರ್ಷದ ಯುವಕರಿಗಿಂತಲೂ ಹೆಚ್ಚು ಫಿಟ್ ಅಂಡ್ ಫೈನ್ ಆಗಿ ಕಾಣುತ್ತಾರೆ. ಹಾಗಂತ ನಾಗಾರ್ಜುನ ಯಾವುದೇ ರೀತಿಯ ಆಹಾರ ಪದ್ಧತಿಯನ್ನು ಪಾಲಿಸುವುದಿಲ್ಲ. ಎಲ್ಲರಂತೆ ಸಾಮಾನ್ಯ ಆಹಾರವನ್ನು ಸೇವಿಸುತ್ತಾರೆ. ಅವರ ಈ ಅದ್ಭುತ ಚೈತನ್ಯದ ಹಿಂದಿನ ರಹಸ್ಯವನ್ನು ಗಟ್ ಸ್ಪೆಷಲಿಸ್ಟ್ ಡಾ.ಪಾಲ್
Actor Jaggesh: ಬಣ್ಣ ಹಚ್ಚಲು ಆರಂಭಿಸಿ ಇವತ್ತಿಗೆ 45 ವರ್ಷ, ಜಗ್ಗೇಶ್ ಭಾವುಕ ಪೋಸ್ಟ್!
Actor Jaggesh: ನಟ ಜಗ್ಗೇಶ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ 45 ವರ್ಷಗಳನ್ನು ಪೂರೈಸಿದೆ . ಈ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿ ಜರ್ನಿಯ ನೆನಪುಗಳ ಬಗ್ಗೆ ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ 'ಮ್ಯಾಂಗೋ ಪಚ್ಚ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಸಿನಿಮಾ ಟೀಸರ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿ ಕೊಡೋದು ಕನ್ಫರ್ಮ್ ಅಂತ ಇಡೀ ಸ್ಯಾಂಡಲ್ವುಡ್ ಮಾತಾಡಿಕೊಳ್ಳುತ್ತಿದೆ. ಸದ್ಯ ಚಿತ್ರತಂಡ ಕಿಚ್ಚನ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗಾಗಿ ಒಂದು ಮುಖ್ಯವಾದ ಅನೌನ್ಸ್ಮೆಂಟ್ ಮಾಡಿದೆ.
ಐಬೊಮ್ಮ ಪೈರಸಿ ವೆಬ್ಸೈಟ್ ಅಡ್ಮಿನ್ ಬಂಧನ; ಟಾಲಿವುಡ್ ಗಣ್ಯರು ಸಂತಸ
ಚಿತ್ರರಂಗಕ್ಕೆ ಪೈರಸಿ ಕಂಟಕವಾಗಿರುವುದು ಗೊತ್ತೇಯಿದೆ. ಆದರೆ ಇದನ್ನು ಬುಡಸಮೇತ ಕಿತ್ತು ಹಾಕಲು ಸಾಧ್ಯವಾಗುತ್ತಿಲ್ಲ. ಪೈರಸಿ ಲಿಂಕ್ ಡಿಲೀಟ್ ಮಾಡಿದ್ರು, ಮತ್ತಷ್ಟು ಹೊಸ ಹೊಸ ಲಿಂಕ್ಗಳಲ್ಲಿ ಸಿನಿಮಾಗಳು ಲೀಕ್ ಆಗುತ್ತದೆ. ಸದ್ಯ ಐಬೊಬ್ಬ(Ibomma) ಹಾಗೂ ಬಪ್ಪಂ ಪೈರಸಿ ವೆಬ್ಸೈಟ್ಗಳ ಮಾಸ್ಟರ್ ಮೈಂಡ್ ರವಿ ಎಂಬಾತನ ಬಂಧನವಾಗಿದೆ. ಹೈದರಾಬಾದ್ ಸೈಬರ್ ಪೊಲೀಸರು ಐಬೊಮ್ಮ ವೆಬ್ಸೈಟ್ ಮ್ಯಾನೇಜರ್ ಇಮ್ಮಡಿ ರವಿ ಎಂಬಾತನನ್ನು
ಎಲ್ರೂ IMAXಗೆ ಸಿನಿಮಾ ಅಂತಾರೆ; ದೇಶದಲ್ಲಿ ಎಷ್ಟು ಇಂತಹ ಸ್ಕ್ರೀನ್ಸ್ ಇದೆ ಗೊತ್ತಾ?
ಒಂದ್ಕಾಲದಲ್ಲಿ 3D ಸಿನಿಮಾ ದೊಡ್ಡದು ಎನ್ನುತ್ತಿದ್ದರು. ಆರಂಭದಲ್ಲಿ 2D ಕ್ಯಾಮರಾದಲ್ಲೇ ಶೂಟ್ ಮಾಡಿ ಬಳಿಕ ಅದನ್ನು 3Dಗೆ ಬದಲಿಸಿ ಬಿಡುಗಡೆ ಮಾಡುತ್ತಿದ್ದರು. ನಂತರ 3D ಕ್ಯಾಮರಾ ಬಳಸಿ ಶೂಟ್ ಮಾಡುವುದೇ ದೊಡ್ಡದು ಎನ್ನುವಂತಾಯಿತು. ಈಗ ಫಿಲ್ಮ್ ಮೇಕರ್ಸ್ ಐಮ್ಯಾಕ್ಸ್ ಜಪ ಶುರು ಮಾಡಿದ್ದಾರೆ. ಮೊನ್ನೆ ಮೊನ್ನೆ ರಾಜಮೌಳಿ ತಮ್ಮ 'ವಾರಣಾಸಿ' ಚಿತ್ರವನ್ನು ಐಮ್ಯಾಕ್ಸ್ ಫಾರ್ಮೆಟ್ನಲ್ಲಿ ತೆರೆಗೆ ತರುವುದಾಗಿ
ಉಪ್ಪಿ ಕೊಟ್ಟೇ ಬಿಟ್ಟರು ಹೊಸ ನ್ಯೂಸ್; ಇದು ಕನ್ನಡ ಸಿನಿಮಾ ಅಲ್ವೇ ಅಲ್ಲ!
ರಿಯಲ್ ಸ್ಟಾರ್ ಉಪೇಂದ್ರ ಈಗೊಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಒಂದು ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ಇದು ಇಂಟ್ರಸ್ಟಿಂಗ್ ಆಗಿಯೇ ಇದೆ. ಇದರ ವಿವರ ಇಲ್ಲಿದೆ ಓದಿ.
ಭ್ರಷ್ಟ ಬೀಜಾಸುರ ಜೋಕರ್ ; ಚುನಾವಣೆಯಿದಲೇ ನಿಷೇಧಿಸಬೇಕಿದ್ದ ಒಕ್ಕೂಟ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದೆ- ಕಿಶೋರ್
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಹಾಗಂಥ ಎಲ್ಲರೂ ಇಲ್ಲಿ ಬಹಿರಂಗವಾಗಿ ಚುನಾವಣೆಯ ಅಖಾಡಕ್ಕೆ ಧುಮುಕುವುದಿಲ್ಲ. ಬದಲಿಗೆ ಕೆಲವರು ... ದೂರದಿಂದಲೇ
Bigg Boss 12: ಅಶ್ವಿನಿ ಮೇಡಂನ ಆಚೆ ಕಳಿಸಿದ್ರೆ ಬಿಗ್ ಬಾಸ್ ಮಜಾನೇ ಇರಲ್ಲ ಎಂದ ಕಾಕ್ರೋಜ್
ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಕಾಕ್ರೋಜ್ ಸುಧಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಶ್ವಿನಿ ಮೇಡಂ ಇಲ್ಲ ಅಂದ್ರೆ ಬಿಗ್ಬಾಸ್ ನೋಡೋಕೆ ಮಜಾನೇ ಸಿಗಲ್ಲ ಅಂದಿದ್ದಾರೆ .
Sandalwood Actress Allegation On Aravind Reddy | ನಾವಿಬ್ರು ಇಡೀ ರಾತ್ರಿ ಫೋನಿನಲ್ಲಿ ಮಾತಾಡ್ತಿದ್ವಿ | N18V
Sandalwood Actress Allegation On Aravind Reddy | ನಾವಿಬ್ರು ಇಡೀ ರಾತ್ರಿ ಫೋನಿನಲ್ಲಿ ಮಾತಾಡ್ತಿದ್ವಿ | N18V
ಮದುವೆ ಬಗ್ಗೆ ಚಿರಂಜೀವಿ ಸೋದರಳಿಯ ಮಾತು; ತಿರುಪತಿಯಲ್ಲಿ ಸಿಹಿಸುದ್ದಿ ಕೊಟ್ಟ ನಟ
ಟಾಲಿವುಡ್ ಮೆಗಾ ಫ್ಯಾಮಿಲಿಯಿಂದ ಏಳೆಂಟು ಮಂದಿ ನಟರು ಚಿತ್ರರಂಗಕ್ಕೆ ಬಂದಿದ್ದಾರೆ. ಚಿರಂಜೀವಿ ಬಳಿಕ ನಾಗಬಾಬು, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಮ್ ಚರಣ್, ಸಾಯಿ ಧರಮ್ ತೇಜ್, ವರುಣ್ ತೇಜ್ ಹೀಗೆ ಲಿಸ್ಟ್ ದೊಡ್ಡದಿದೆ. ಚಿರು ಸೋದರಳಿಯ ಸಾಯಿ ಧರಮ್ ತೇಜ್ ಮದುವೆಗೆ ವೇದಿಕೆ ಸಿದ್ಧವಾಗ್ತಿದೆ. ಸಾಯಿ ಧರಮ್ ತೇಜ್ ಯಾವುದೇ ದೊಡ್ಡ ಹಿಟ್ ಸಿನಿಮಾಗಳನ್ನು ಕೊಟ್ಟಿಲ್ಲ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನೋರಾ ಫತೇಹಿ ಡ್ರಗ್ಸ್ ದಂಧೆ ; ಕೆರಳಿದ ದಂತದ ಗೊಂಬೆ
ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತೆ. ಬದಲಾದ ಈ ಕಾಲದಲ್ಲಿ ಶೇಕಡಾ 70 ರಷ್ಟು ಜನ ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ.ಮಾದಕ ಮಾಯಾಜಾಲದಲ್ಲಿ ಸಿಲುಕಿ ಮಾನಸಿಕವಾಗಿ ದೈಹಿಕವಾಗಿ ನೊಂದು ಬೆಂದು ಹೋಗುವುದಲ್ಲದೇ ಅನೇಕರು ತಮ್ಮ ಬದುಕಿಗೆ ತಾವೇ ತಮ್ಮ ಕೈಯಾರೆ ಕೊಳ್ಳಿ ಇಡುತ್ತಿದ್ದಾರೆ. ಮನೆಯವರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಕೇವಲ
Bigg Boss Kannada 12 | Kiccha Sudeep | ರಾಷಿಕಾ & ಸೂರಜ್ಗೆ ಮನೆಯಲ್ಲಿ ಇರಲು ಅರ್ಹತೆ ಇಲ್ವ? | N18V
Bigg Boss Kannada 12 | Kiccha Sudeep | ರಾಷಿಕಾ & ಸೂರಜ್ಗೆ ಮನೆಯಲ್ಲಿ ಇರಲು ಅರ್ಹತೆ ಇಲ್ವ? | N18V
Actress Trisha: ಇನ್ನೂ ಎಷ್ಟು ಜನರ ಜೊತೆ ಮಾದುವೆ ಮಾಡಿಸ್ತೀರಾ? ಸಿಡಿದೆದ್ದ ಸ್ಟಾರ್ ನಟಿ!
Actress Trisha : ವಯಸ್ಸು 42 ಆದರೂ ಈಗಲೂ ಟಾಪ್ ನಾಯಕಿಯಾಗಿ ಮಿಂಚುತ್ತಿರುವ ತ್ರಿಷಾ ಇತ್ತೀಚೆಗೆ ತಮ್ಮ ಬಗ್ಗೆ ಹರಡುತ್ತಿರುವ ಸುಳ್ಳು ಮದುವೆ ವದಂತಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಸಿನಿಮಾದ ಹೈಪ್ ಇದೀಗ ಜೋರಾಗಿದೆ. ಅವರ ಸ್ಟೈಲ್, ವಿಭಿನ್ನ ಪಾತ್ರಗಳು ಯಾವಾಗಲೂ ಜನರ ಗಮನ ಸೆಳೆಯುತ್ತವೆ. ಉಪೇಂದ್ರ ಅವರು ನಟಿಸಿದ ಹೊಸ ಸಿನಿಮಾ ಅಂದರೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲ ಇರುತ್ತದೆ. ಸಿನಿಮಾ ಪ್ರೇಕ್ಷಕರು ಅವರ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅಭಿಮಾನಿಗಳು ಕಾಯುತ್ತಿದ್ದ ಶುಭ ಸುದ್ದಿ ಇದೀಗ ಹೊರಬಿದ್ದಿದೆ.
ಧ್ರುವಂತ್ ಒಂಥರಾ ನಗ್ತಾರೆ, ಇವರು ಸ್ಯಾಡಿಸ್ಟ್ ಪರ್ಸನ್! ರಾಶಿಕಾ ಶೆಟ್ಟಿ ಹಿಂಗ್ಯಾಕ್ ಹೇಳಿದರು?
ಬಿಗ್ ಬಾಸ್ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಇದರಲ್ಲಿ ಯಾರೂ ದೋಷಿಗಳು ಮತ್ಯಾರು ನಿರ್ದೋಷಿಗಳು ಅಂತ ಸ್ಪರ್ಧಿಗಳು ಹೇಳಬೇಕಿದೆ. ಹಾಗೆ ಹೇಳುವ ಭರದಲ್ಲಿ ಧ್ರುವಂತ್ ಅವರನ್ನ ರಾಶಿಕಾ ಸ್ಯಾಡಿಸ್ಟ್ ಅಂತಲೇ ಹೇಳಿದ್ದಾರೆ. ಇನ್ನೂ ಸಾಕಷ್ಟು ಹೇಳಿರೋದು ಇದೆ. ಅದರ ವಿವರ ಇಲ್ಲಿದೆ ಓದಿ.
Two Much with Kajol and Twinkle: ಕಾಜೋಲ್ ಮತ್ತು ಟ್ವಿಂಕಲ್ ಶೋನಲ್ಲಿ ವಿಶ್ವ ಕಪ್ ಗೆದ್ದ ಆಟಗಾರ್ತಿಯರು
ಬಾಲಿವುಡ್ ನಟಿಯರಾದ ಕಾಜೋಲ್ ಮತ್ತು ಟ್ವಿಂಕಲ್ ಅವರ ಶೋಗೆ ವಿಶ್ವ ಕಪ್ ಗೆದ್ದ ಆಟಗಾರ್ತಿಯರು ಬಂದಿದ್ದಾರೆ. ಗೆಲುವಿನ ಹಿಂದಿನ ಗೊತ್ತಿರದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ವಾರಕ್ಕೆ 2 ಲಕ್ಷ ; ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದ ಈ ಸ್ಫರ್ಧಿಗೆ ಸಿಕ್ಕ ಸಂಭಾವನೆ ಎಷ್ಟು ?
''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು
BBK12: ಬಿಗ್ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ವಿರುದ್ಧ ದೂರು
ಬಿಗ್ಬಾಸ್ ಕನ್ನಡ ಸೀಸನ್ 12 ಇದೀಗ 50 ದಿನ ಪೂರೈಸಿದೆ. ಮನೆಯಲ್ಲಿರುವ ಗಿಲ್ಲಿ ನಟ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಆತನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಈ ಹಿಂದೆ ಅಶ್ವಿನಿ ಗೌಡ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದು ಗೊತ್ತೇಯಿದೆ. ಸ್ಪರ್ಧಿಗಳ ಬಿಗ್ಬಾಸ್ ಮನೆಯೊಳಗೆ ಇರುವಾಗ ಅವರ ವಿರುದ್ಧ ದೂರು ದಾಖಲಾಗಿರುವುದು ಇದೇ ಮೊದಲಲ್ಲ. ಈ
ಪ್ರತಿ ಸಿನಿಮಾದಲ್ಲಿ ದೇವರ ಜಪ ಮಾಡುವ ರಾಜಮೌಳಿ ಮಹಾನ್ ನಾಸ್ತಿಕ ಎನ್ನುವುದು ಗೊತ್ತಾ?
ಖ್ಯಾತ ನಿರ್ದೇಶಕ ರಾಜಮೌಳಿ ವಿರುದ್ಧ ಆಕ್ರೋಶ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. 'ವಾರಣಾಸಿ' ಚಿತ್ರದ ಈವೆಂಟ್ನಲ್ಲಿ ದೇವರ ಬಗ್ಗೆ ಜಕ್ಕಣ್ಣ ಆಡಿದ ಮಾತುಗಳು ಕೆಲವರನ್ನು ಕೆರಳಿಸಿದೆ. ನನಗೆ ದೇವರಲ್ಲಿ ನಂಬಿಕೆ ಇಲ್ಲ ಎಂದು ಈ ಹಿಂದೆ ಕೂಡ ರಾಜಮೌಳಿ ಹೇಳಿದ್ದು ಉಂಟು. ಅರೇ ರಾಜಮೌಳಿ ದೇವರನ್ನು ನಂಬುವುದಿಲ್ಲವೇ? ತಮ್ಮ ಪ್ರತಿ ಸಿನಿಮಾಗಳಲ್ಲಿ
ಮಹೇಶ್ ಬಾಬು ಮಗನಿಗೆ ರವೀನಾ ಟಂಡನ್ ಪುತ್ರಿ ಹೀರೋಯಿನ್; ಅಮ್ಮನಂತೆ ಮಿಂಚುತ್ತಾಳಾ ರಾಶಾ?
ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೆ ವೆಬ್ ಸೀರಿಸ್ನಲ್ಲಿಯೂ ನಟಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳು ತಮ್ಮನ್ನು ಮರೆಯುವುದಕ್ಕೆ ಬಿಟ್ಟಿಲ್ಲ. ಈಕೆ ಕೇವಲ ಬಾಲಿವುಡ್ ಸಿನಿಮಾ ಪ್ರಿಯರಿಗಷ್ಟೇ ಅಲ್ಲ. ಕನ್ನಡಿಗರಿಗೂ ತುಂಬಾನೇ ಚಿರಪರಿಚಿತ. 'ಉಪೇಂದ್ರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮಸ್ತ್ ಮಸ್ತ್ ಹುಡುಗಿ ಎಂದು ಫೇಮಸ್
BiggBoss Cockroach Sudhi | BB ಮನೆಯಲ್ಲಿ ಗಿಲ್ಲಿ-ಅಶ್ವಿನಿ ಗೌಡ ಇಲ್ಲಂದ್ರೆ ಮಜಾ ಇಲ್ಲ ! | N18V
BiggBoss Cockroach Sudhi | BB ಮನೆಯಲ್ಲಿ ಗಿಲ್ಲಿ-ಅಶ್ವಿನಿ ಗೌಡ ಇಲ್ಲಂದ್ರೆ ಮಜಾ ಇಲ್ಲ ! | N18V
ಕೈತುಂಬಾ ಮದರಂಗಿ ಹಾಕೋ ಕಾಲ ಹೋಯ್ತು! ಈಗ ಆಲಿಯಾ, ಕಿಯಾರಾ ಹಾಕಿಸಿಕೊಂಡಿದ್ದ ಸಿಂಪಲ್ ಡಿಸೈನ್ಸ್ದೇ ಸದ್ದು!
'ಕಡಿಮೆ ಇದ್ದರೂ ಚಂದ' ಎಂಬ ಹೊಸ ಶೈಲಿಯನ್ನು ಇಷ್ಟಪಡುತ್ತಿದ್ದಾರೆ. ನೋಡಲು ತುಂಬಾನೇ ಸರಳ, ಆದರೆ ಅಷ್ಟೇ ಸುಂದರವಾಗಿ ಕಾಣುವ ವಿನ್ಯಾಸಗಳು ಈಗ ಹೆಚ್ಚು ಚಾಲ್ತಿಯಲ್ಲಿವೆ. ನಮ್ಮ ಸಿನಿಮಾದ ನಾಯಕಿಯರು ಕೂಡ ತಮ್ಮ ಮದುವೆಯಲ್ಲಿ ಇದೇ ರೀತಿ ಸರಳವಾದ ಮದರಂಗಿ ಹಾಕಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
Bigg Boss Cockroach Sudhi | ಜೈಲಲ್ಲಿ ಇದ್ದಾಗ ಹೆಂಡ್ತಿಗೆ ರಕ್ತದಲ್ಲಿ ಪತ್ರ ಬರೆದಿದ್ದೆ | Kiccha Sudeep | N18V
Bigg Boss Cockroach Sudhi | ಜೈಲಲ್ಲಿ ಇದ್ದಾಗ ಹೆಂಡ್ತಿಗೆ ರಕ್ತದಲ್ಲಿ ಪತ್ರ ಬರೆದಿದ್ದೆ | Kiccha Sudeep | N18V
ನಾನು ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೆ.. ಅದನ್ನು ಇತ್ತೀಚೆಗೆ ವೈರಲ್ ಮಾಡಿಬಿಟ್ರು- ಮಾನಸ ಚೌಧರಿ
ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಪವರ್ಫುಲ್. ಬೇಡ ಅಂದ್ರು ಅದು ಎಲ್ಲರನ್ನು ಸೆಳೆಯುತ್ತದೆ. ಸೆಲೆಬ್ರೆಟಿಗಳು ಅಭಿಮಾನಿಗಳ ಜೊತೆ ಸಂಪರ್ಕ ಸಾಧಿಸಲು ಇದು ಒಳ್ಳೆ ವೇದಿಕೆ. ಆದರೆ ಇದೇ ಸೋಶಿಯಲ್ ಮೀಡಿಯಾ ಟ್ರೋಲ್ ಕಾರಣಕ್ಕೆ ಕೆಲವರು ಮಾನಸಿಕ ಕಿರುಕುಳ ಅನುಭವಿಸುತ್ತಾರೆ. ಸಾಕಷ್ಟು ನಟಿಯರು ಟ್ರೋಲ್ಸ್ ಬಗ್ಗೆ ಮಾತನಾಡಿದ್ದಾರೆ. ಅದರಿಂದ ಹೇಗೆಲ್ಲಾ ಮಾನಸಿಕ ಹಿಂಸೆ ಅನುಭವಿಸಬೇಕಾಯಿತು, ಇವತ್ತಿಗೂ ಕಿರುಕುಳ ತಪ್ಪಿಲ್ಲ ಎನ್ನುವವರು
Bigg Boss Cockroach Sudhi | Bigg Boss Kannada 12 | ಅಶ್ವಿನಿ ಮೇಡಂಗೂ ನಂಗೂ ಸಿಕ್ಕಾಪಟ್ಟೆ ಜಗಳ ಆಗಿದೆ | N18V
Bigg Boss Cockroach Sudhi | Bigg Boss Kannada 12 | ಅಶ್ವಿನಿ ಮೇಡಂಗೂ ನಂಗೂ ಸಿಕ್ಕಾಪಟ್ಟೆ ಜಗಳ ಆಗಿದೆ | N18V
Bigg Boss 12: ಬಿಗ್ಬಾಸ್ ಮನೆಯಲ್ಲಿರೋ ಗಿಲ್ಲಿ ನಟನ ವಿರುದ್ಧ ದೂರು! ಕಾರಣ ಇದು
Bigg Boss 12: ಈ ಬಿಗ್ಬಾಸ್ ಸೀಸನ್ ವೀಕ್ಷಕರನ್ನ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಅದು ಗಿಲ್ಲ ನಟ ಅಂದ್ರೆ ತಪ್ಪಾಗಲ್ಲ. ಈ ಸೀಸನ್ನ ಎಲ್ಲರ ನೆಚ್ಚಿನ ಕಂಟೆಸ್ಟೆಂಟ್ ಅಂದ್ರೆ ಅದು ಗಿಲ್ಲಿ ನಟ.
ತಮಿಳು ಸರಿಗಮಪ-5 ಶೋನಲ್ಲಿ ಕನ್ನಡದ ಹುಡುಗಿ ಶಿವಾನಿ ನವೀನ್ ಜಾದೂ
ಕರ್ನಾಟಕದ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಸದ್ದು ಮಾಡ್ತಿದ್ದಾರೆ. ಮನರಂಜನ ಕ್ಷೇತ್ರದಲ್ಲಿ ಹಲವರು ಬೇರೆ ಬೇರೆ ಕಡೆ ತಮ್ಮ ಪ್ರತಿಭೆ ಮೂಲಕ ಮೋಡಿ ಮಾಡುತ್ತಿದ್ದಾರೆ. ಸದ್ಯ ಚಿಕ್ಕಮಗಳೂರಿನ ಗಾಯಕಿ ಶಿವಾನಿ ನವೀನ್ ಈಗ ತಮಿಳು ಸರಿಗಮಪ ಸೀಸನ್-5ರಲ್ಲಿ ಫಿನಾಲೆ ತಲುಪಿದ್ದಾರೆ. ಗ್ರ್ಯಾಂಡ್ ಆಡಿಷನ್ ವೇಳೆ ಕನ್ನಡದ ಹಾಡು ಹಾಡಿ ಶಿವಾನಿ ಗಮನ ಸೆಳೆದಿದ್ದರು. ಆ ಮೂಲಕ ಶೋನಲ್ಲಿ ಸ್ಪರ್ಧಿಸುವ
Bigg Boss 12: ಕಿಚ್ಚನ ಮುಂದೆಯೇ ಧ್ರುವಂತ್ ಗೆ ಜಾಡಿಸಿದ ರಕ್ಷಿತಾ!ಟಗರುಪುಟ್ಟಿಗೆ ಭೇಷ್ ಎಂದ ಫ್ಯಾನ್ಸ್!
Bigg Boss: ಇತ್ತೀಚಿಗೆ ಮಸಿ ಹಾಕಬೇಕಾಗಿದ್ದ ಒಂದು ಟಾಸ್ಕ್ ನಲ್ಲಿ ಧ್ರುವಂತ್ ಎಲ್ಲರ ಮುಂದೆ ರಕ್ಷಿತಾಗೆ ಟೀಕಿಸಿದ್ದರು. ಇದೀಗ ಧ್ರುವಂತ್ ಹೇಳಿದ ಮಾತುಗಳಿಗೆ ರಕ್ಷಿತಾ ಶೆಟ್ಟಿ ಕಿಚ್ಚ ಸುದೀಪ್ ಮುಂದೆಯೇ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
Bigg Boss Kannada 12 | ಗಿಲ್ಲಿಗೆ ಕೈತೋರಿಸಿದ ಆವಾಜ್ ಹಾಕಿದ ಅಶ್ವಿನಿ ಗೌಡ | Gilli Nata | N18V
Bigg Boss Kannada 12 | ಗಿಲ್ಲಿಗೆ ಕೈತೋರಿಸಿದ ಆವಾಜ್ ಹಾಕಿದ ಅಶ್ವಿನಿ ಗೌಡ | Gilli Nata | N18V
ಇದೇ ಮೊದಲ ಬಾರಿ ಮಾಸ್ ಮಹಾರಾಜಾ ಜೊತೆ ಕ್ಲಾಸ್ ಚೆಲುವೆ ಸಮಂತಾ ? ಚಿತ್ರದ ಹೆಸರೇನು ? ನಿರ್ದೇಶಕ ಯಾರು ?
ನಾಗಚೈತನ್ಯ ಅವರಿಂದ ಸಮಂತಾ ದೂರವಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಈ ನಾಲ್ಕು ವರ್ಷದಲ್ಲಿ ಸಮಂತಾ ಆಂಧ್ರದ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದು ಕೇವಲ ನಾಲ್ಕು ಬಾರಿ ಮಾತ್ರ. ಸದ್ಯ .. ಸಮಂತಾ ಕೈಯಲ್ಲಿ ಒಂದೇ ಒಂದು ತೆಲುಗು ಚಿತ್ರ ಇಲ್ಲ. ಈ ಹಿನ್ನೆಲೆ ಹಲವರು ಅದರಲ್ಲಿಯೂ ವಿಶೇಷವಾಗಿ ಸಮಂತಾ ಅವರ ಅಭಿಮಾನಿಗಳು ಈ ವಿಚಾರದ ಕುರಿತು..... ಆಗಾಗ ಚರ್ಚೆ
RCB- Hombale Deal: RCBಯನ್ನು ಖರೀದಿ ಮಾಡಿದೆಯೇ ಹೊಂಬಾಳೆ ಫಿಲ್ಮ್ಸ್? ಕನ್ನಡಿಗರ ಪಾಲಾಗುತ್ತಾ ಬೆಂಗಳೂರು ತಂಡ?
ಇನ್ನೇನು 2026ರ ಐಪಿಎಲ್ ಪಂದ್ಯಗಳು ಆರಂಭ ಆಗುತ್ತಿವೆ. ಅದಕ್ಕೂ ಮುನ್ನ ಆರ್ಸಿಬಿ ತಂಡವನ್ನು ಖರೀದಿ ಮಾಡುತ್ತಿರುವವರ ಯಾರೆಂಬ ಚರ್ಚೆ ಶುರುವಾಗಿದೆ. 2025 ಐಪಿಎಲ್ ಟೂರ್ನಿಯನ್ನು ಆರ್ಸಿಬಿ ಗೆಲ್ಲುತ್ತಿದ್ದಂತೆ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಡಿಯಾಜಿಯೊ ತಂಡವನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಹೀಗಾಗಿ ಐಪಿಎಲ್ನ ಅತ್ಯಂತ ಜನಪ್ರಿಯ ತಂಡವನ್ನು ಯಾರು ಖರೀದಿ ಮಾಡುತ್ತಾರೆಂಬ ಕುತೂಹಲ ಕ್ರೀಡಾ ಪ್ರೇಮಿಗಳನ್ನು ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ
ಕಿರುಚಿತ್ರ ಆಗ್ಬೇಕಿದ್ದ ಕಥೆ, ಸಿನಿಮಾ ಆಯಿತು; ಬ್ಯಾಂಕ್ ಲೂಟಿ ಮೂವಿ ರೆಡಿ ಫಾರ್ ರಿಲೀಸ್
ದಿಯಾ ಚಿತ್ರದ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿನಿಮಾ ರೆಡಿ ಆಗಿದೆ. ಈ ತಿಂಗಳೇ ಇದು ರಿಲೀಸ್ ಕೂಡ ಆಗುತ್ತಿದೆ. ಅದಕ್ಕೂ ಮೊದಲೇ ಬಂದ ಟ್ರೈಲರ್ ಅನ್ನ ರೋರಿಂಗ್ ಸ್ಟಾರ್ ಶ್ರೀಮುರಳಿ ಮೆಚ್ಚಿಕೊಂಡಿದ್ದಾರೆ. ಈ ಎಲ್ಲವೂ ಸೇರಿದಂತೆ ಚಿತ್ರ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Preethiya Parivala: ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ತೆಲುಗಿನ ಇನ್ನೊಬ್ಬ ನಟ
ಸಾಯಿ ಧರಂ ತೇಜ್ ಮುಂದಿನ ವರ್ಷ ಮದುವೆಯಾಗಲಿದ್ದಾರೆ ಎಂದು ಘೋಷಿಸಿದರು. ಆದರೆ ಇವರ ವಧು ಯಾರು? ಮದುವೆ ಯಾವಾಗ?
ಟಾಲಿವುಡ್ಗೆ ಎಂಟ್ರಿ ಕೊಟ್ಟ ರವೀನಾ ಟಂಡನ್ ಮಗಳು! ಜಾನ್ವಿ ನಂತರ ತೆಲುಗಿನಲ್ಲಿ ಮಿಂಚೋಕೆ ರೆಡಿಯಾದ ರಾಶಾ
ರವೀನಾ ಟಂಡನ್ ಪುತ್ರಿ, ಅಜಯ್ ಭೂಪತಿ ನಿರ್ದೇಶನದ #AB4 ಚಿತ್ರದಲ್ಲಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕೇವಲ ಒಂದೇ ವರ್ಷಕ್ಕೆ ಮುರಿದು ಬಿತ್ತು ಮೂರನೇ ಮದುವೆ, ತನಗಿಂತ ಆರು ವರ್ಷ ಚಿಕ್ಕವನ ಜೊತೆ ಮದ್ವೆಯಾಗಿದ್ದ 42 ವರ್ಷದ ನಟಿ
ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿ ಎಂಬ ಎರಡಕ್ಷರಕ್ಕೂ ಬೆಲೆ ಇಲ್ಲ. ಮದುವೆ ಎಂಬ ಮೂರಕ್ಷರಕ್ಕೂ
Kaantha: ಕಾಂತಾ ಮೂವಿ 3 ದಿನದಲ್ಲಿ ಗಳಿಸಿದ್ದೆಷ್ಟು ಕೋಟಿ? ಬಜೆಟ್ ವಾಪಸ್ ಬರುತ್ತಾ?
'ಕಾಂತ' ಸಿನಿಮಾ ಮೊದಲ 3 ದಿನಗಳಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡಿತು? ಬಜೆಟ್ ಹಿಂಪಡೆಯುತ್ತಾ? ದುಲ್ಕರ್ ಸಿನಿಮಾ ಈ ರೀತಿಯಾಗೋದು ಭಾರೀ ಅಪರೂಪ. ಅವರ ಕೆರಿಯರ್ನಲ್ಲಿ ಡಲ್ ಹೊಡೆದ ಸಿನಿಮಾಗಳು ಭಾರೀ ಕಡಿಮೆ.
3 ಸಿನಿಮಾ.. 3 ದಿನ.. ಒಂದು ಕೋಟಿನೂ ದಾಟಿಲ್ಲ ಬಾಕ್ಸಾಫೀಸ್ ಕಲೆಕ್ಷನ್? ಮತ್ತೇನಾಯ್ತು?
'ಕಾಂತಾರ ಚಾಪ್ಟರ್ 1' ಬಳಿಕ ಮತ್ತೆ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡುತ್ತಿದೆ. ಕಳೆದ ಒಂದು ತಿಂಗಳಿನಿಂದ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದಯ ಮಾಡಿದ್ದೇ ಮಾಡಿದ್ದು. 2025ರ ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನೂ ಉಡೀಸ್ ಮಾಡಿ ಅಚ್ಚರಿ ಮೂಡಿಸಿತ್ತು. ಆದರೆ, 'ಕಾಂತಾರ ಚಾಪ್ಟರ್ 1' ಹವಾ ಕಡಿಮೆಯಾಗುತ್ತಿದ್ದಂತೆ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸೋಲಿನ ರುಚಿ
Mango Pachcha Movie: ಕಿಚ್ಚನ ಅಳಿಯನ ಸಿನಿಮಾ ಡೇಟ್ ಫಿಕ್ಸ್; ಮುಂದಿನ ವರ್ಷ ರಿಲೀಸ್ ಪಕ್ಕಾ
ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಸಿನಿಮಾರಂಗಕ್ಕೆ ಕಾಲಿಟ್ಟಾಗಿದೆ. ಮೊದಲ ಅಭಿನಯದ ಮ್ಯಾಂಗೋ ಪಚ್ಚ ಚಿತ್ರ ಇದೀಗ ರಿಲೀಸ್ಗೆ ರೆಡಿ ಆಗುತ್ತಿದೆ. ಅದರ ಮಧ್ಯ ಚಿತ್ರದ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Gilli Nata: ಮನೆ ಮಂದಿ ಮುಂದೆ ಬಸ್ಕಿ ಹೊಡೆದ ಅಶ್ವಿನಿ-ಜಾಹ್ನವಿ; ಭಯಂಕರ ಕಾಟ ಕೊಟ್ಟ ಗಿಲ್ಲಿ ನಟ!
ಮನೆಯ ಮಂದಿ ಮುಂದೆ ಅಶ್ವನಿ ಗೌಡ ಮತ್ತು ಜಾಹ್ನವಿ ಬಸ್ಕಿ ಹೊಡೆದಿದ್ದಾರೆ. ಆದರೆ, ಗಿಲ್ಲಿ ನಟ ವರ್ತನೆಗೆ ಅಶ್ವಿನಿ ಗೌಡ ಭಯಂಕರ ಸಿಟ್ಟಾಗಿದ್ದಾರೆ. ಆದರೆ, ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
Bigg Boss: ರಘು ಸೈಲೆಂಟು, ಗಿಲ್ಲಿಗೆ ಸೊಂಟಾನೇ ಇಲ್ಲ; ಇತರರು ಸಪ್ಪೆ; ಜಾಹ್ನವಿ ಮಾತಿಗೆ ಕಿಚ್ಚನೇ ಶಾಕ್
ಬಿಗ್ ಬಾಸ್ ಮನೆಯಲ್ಲಿರೋ ಗಂಡಮಕ್ಕಳು ಮ್ಯಾನ್ಲಿ ಆಗಿ ಇಲ್ವೇ ಇಲ್ಲ. ಗಿಲ್ಲಿಗೆ ಸೊಂಟವೇ ಇಲ್ಲ. ರಘು ಸಪ್ಪೆ ಆಗಿದ್ದಾರೆ. ಜಾಹ್ನವಿ ಹೇಳಿದ ಈ ಮಾತು ಕೇಳಿ ಸ್ವತಃ ಕಿಚ್ಚ ಶಾಕ್ ಆಗಿದ್ದಾರೆ. ಆ ಮೇಲೆ ಬಿದ್ದು ಬಿದ್ದು ನಕ್ಕಿದ್ದಾರೆ. ಇವರ ಈ ಕ್ಷಣದ ಇನ್ನಷ್ಟು ಇಂಟ್ರಸ್ಟಿಂಗ್ ಮಾತುಕತೆ ಇಲ್ಲಿದೆ ಓದಿ.
ರಶ್ಮಿಕಾ ಮಂದಣ್ಣ ನಂಬಿ ''ದಿ ಗರ್ಲ್ಫ್ರೆಂಡ್'' ನಿರ್ಮಾಪಕ ಕಳೆದುಕೊಂಡ ಹಣ ಎಷ್ಟು ?
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.

19 C