ಎಷ್ಟೋ ಸಿನಿಮಾಗಳಿಂದ ಶಿಲ್ಪಾ ಶೆಟ್ಟಿಯನ್ನು ತೆಗೆದು ಹಾಕಿದ್ರು; ಛಲ ಬಿಡದೆ ನಟಿಯ ಆಸ್ತಿ ಮೌಲ್ಯ ಎಷ್ಟು ಗೊತ್ತೇ?
ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಕರಾವಳಿಯವರಾದರೂ, ಹಲವು ವರ್ಷಗಳಿಂದ ಮುಂಬೈನಲ್ಲಿಯೇ ನೆಲೆಸಿದ್ದಾರೆ. ಕೇವಲ 17 ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿಯ ವೃತ್ತಿ ಬದುಕು ಜೋಷ್ನಿಂದಲೇ ಆರಂಭ ಆಗಿತ್ತು. ಮೊದಲ ಸಿನಿಮದಲ್ಲಿಯೇ ಯಶಸ್ಸು ಸಿಕ್ಕಿತ್ತು. ಶಿಲ್ಪಾ ಶೆಟ್ಟಿಯನ್ನು ಪ್ರೇಕ್ಷಕರು ಇಷ್ಟ ಪಡುವುದಕ್ಕೆ ಶುರು ಮಾಡಿದ್ದರು. ಆದರೂ, ಬಾಲಿವುಡ್ ನಿರ್ಮಾಪಕರು ಕಾರಣವೇ ಕೊಡದೆ ಸಿನಿಮಾಗಳಿಂದ
Madhuri Dixit: ಧಕ್ ಧಕ್ ಬ್ಯೂಟಿಗೆ 58 ವರ್ಷ! ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಬರ್ತ್ಡೇ
ಹೋಮ್ ಟೂರ್: ಬಾಲಿವುಡ್ ನಟಿ ಅನನ್ಯಾ ಪಾಂಡೆ ಮನೆ ಹೇಗಿದೆ ನೋಡಿದಿರಾ? ಇಲ್ಲಿದೆ ಒಳಾಂಗಣದ ಸುಂದರ ಚಿತ್ರಗಳು
ಬಾಲಿವುಡ್ ನಟಿ ಅನನ್ಯಾ ಪಾಂಡೆ ಸಿನಿಮಾ ರಂಗಕ್ಕೆ ಬಂದ ನಂತರ ಹೊಸ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಅನನ್ಯಾಳ ಈ ಚಿಕ್ಕ ಸುಂದರವಾದ ಮನೆಗೆ ಇಂಟೀರಿಯರ್ ಡಿಸೈನ್ ಮಾಡಿರುವುದು ಗೌರಿ ಖಾನ್. ಬಿಳಿ ಮತ್ತು ಗುಲಾಬಿ ಬಣ್ಣಗಳನ್ನು ಬಳಸಿ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಅನನ್ಯಾ ಪಾಂಡೆ ಮನೆಯ ಒಳಗಿನ ಚಿತ್ರಗಳು ಇಲ್ಲಿವೆ.
HIT 3: ಒಟಿಟಿಗೆ ಯಾವಾಗ ಬರುತ್ತೆ ನಾನಿಯ ಹಿಟ್ 3 ಮೂವಿ?
ಕೆಲಸಕ್ಕೆ ಹೋಗದೇ ನನ್ನ ಗಂಡ ಅವನ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ, ಕಿಡಿ ಕಾರಿದ ಸ್ಟಾರ್ ನಟನ ಪತ್ನಿ..!
ವರ್ಷವೊಂದಕ್ಕೆ ಒಂದು ಚಿತ್ರ ಮಾಡಲು ನಮ್ಮಲ್ಲಿನ ಅನೇಕ ಸ್ಟಾರ್ಗಳು ಕವಡೆ ಹಾಕುತ್ತಾರೆ. ಆದರೆ ಇದಕ್ಕೆ ತದ್ವಿರುದ್ದವೆನ್ನುವಂತೆ ಆ ಕಾಲದಲ್ಲಿ ದಿನವೊಂದಕ್ಕೆ ನಾಲ್ಕೈದು ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲಕ್ಕೆ ಅನೇಕರು ಭಾಗಿಯಾಗುತ್ತಿದ್ದರು. ಇವರು ಅಭಿನಯಿಸಿದ ಹಲವು ಚಿತ್ರಗಳು ಕೇವಲ ಒಂದೇ ವರ್ಷದಲ್ಲಿ ತೆರೆಗೆ ಬರುತ್ತಿದ್ದವು. ಬಾಕ್ಸಾಫೀಸ್ನಲ್ಲಿ ಕೂಡ ಸದ್ದು ಮಾಡುತ್ತಿದ್ದವು. ಪ್ರೇಕ್ಷಕರ ಹೃದಯವನ್ನು ಕೂಡ ಗೆಲ್ಲುತ್ತಿದ್ದವು. ಒಂದೇ ವರ್ಷದಲ್ಲಿ ಇವರ
ಸೂಪರ್ಮ್ಯಾನ್ ಟ್ರೇಲರ್: ಡಿಸಿ ಸ್ಟುಡಿಯೋಸ್ ಸೂಪರ್ ಮ್ಯಾನ್ ಸಿನಿಮಾವು ಜುಲೈ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೂಪರ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಏಕಾಂಗಿಯಾಗಿ ಯುದ್ಧ ನಿಲ್ಲಿಸಿದ್ದಕ್ಕಾಗಿ ಸೂಪರ್ಮ್ಯಾನ್ನನ್ನು ಲೋಯಿಸ್ಲೇನ್ ಸಂದರ್ಶನ ಮಾಡುವ ದೃಶ್ಯ ಈ ಟ್ರೈಲರ್ನಲ್ಲಿದೆ.
ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮೂವಿ ನಿರ್ದೇಶನಕ್ಕೆ ಮುಂದಾದ ಆರ್ ಚಂದ್ರು!
ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದ ನಾಯಕಿ ಸಂಭಾವನೆ ₹20 ಕೋಟಿ!
ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ ನಟ, ನಟಿಯರ ಸಂಭಾವನೆ ಜಾಸ್ತಿಯಾಗಿದೆ. 5 ಕೋಟಿ 10 ಕೋಟಿ ದಾಟಿ ನಾಯಕ ನಟರು ನೂರಾರು ಕೋಟಿ ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ನಾಯಕನ ರೇಂಜಿಗೆ ಅಲ್ಲದೇ ಇದ್ದರೂ ನಟಿಯರ ಸಂಭಾವನೆ ಕೂಡ ಹಲವು ಪಟ್ಟು ಹೆಚ್ಚಾಗಿದೆ. ಸದ್ಯ ಪ್ರಭಾಸ್ ಹೀರೊ ಆಗಿ 'ಸ್ಪಿರಿಟ್' ಎಂಬ ಸಿನಿಮಾ ನಿರ್ಮಾಣವಾಗುತ್ತಿದೆ. ಸಂದೀಪ್ ರೆಡ್ಡಿ
ಪಾಕ್ ಬೆಂಬಲಿಸಿದ ಟರ್ಕಿ, ಅಜರ್ಬೈಜಾನ್ಗೆ ಬಾಯ್ಕಾಟ್ ಬಿಸಿ; ಶೂಟಿಂಗ್ಗೆ ತೆರಳದೆ ಇರಲು ಭಾರತೀಯ ಚಿತ್ರರಂಗ ನಿರ್ಧಾರ
ಪಹಲ್ಗಾಮ್ ಉಗ್ರರ ಅಟ್ಟಹಾಸದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು. ಎರಡೂ ದೇಶಗಳು ಕಾದಕ್ಕೆ ಇಳಿದಿದ್ದವು. ಯುದ್ಧ ಸ್ಥಿತಿ ನಿರ್ಮಾಣ ಆಗಿತ್ತು. ನಿಶಕ್ತಿ ಪಾಕಿಸ್ತಾನಕ್ಕೆ ಭಾರತವನ್ನು ಎದುರಿಸುವ ತಾಕತ್ತು ಇರದೇ ಹೋದರೂ ಅಟ್ಟಾಹಾಸವನ್ನು ಮೆರೆಯುತ್ತಿತ್ತು. ಇಂತಹ ಅಸಹಾಯಕ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಎರಡು ದೇಶಗಳು ಬೆಂಬಲವನ್ನು ಸೂಚಿಸಿದ್ದವು. ಈಗ ಆ ಎರಡು ದೇಶಗಳ ವಿರುದ್ಧ
ತೆಲಂಗಾಣದ ದೇವಸ್ಥಾನದಲ್ಲಿ ವಿಶ್ವಸುಂದರಿಯರು; ಸೀರೆಯಲ್ಲಿ ಕಂಗೊಳಿಸಿದ ಅಪ್ಸರೆಯರು!
ಜಯಂ ರವಿ ವಿಚ್ಚೇದನ ವಿವಾದ: ಸಿಂಹದ ಮರಿಗಳೊಂದಿಗೆ ಸಿಂಹಿಣಿ ಫೋಟೋ ಹಾಕಿ ಆರತಿ ರವಿಗೆ ಖುಷ್ಬೂ ಬೆಂಬಲ
ತಮಿಳಿನ ಜನಪ್ರಿಯ ಜನ ಜಯಂ ರವಿ. ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿರುವ ಈ ನಟನೀಗ ವೈಯಕ್ತಿಕ ಜೀವನದಿಂದ ಅದನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದಿಷ್ಟು ದಿನ ತಮಿಳಿನಲ್ಲಿ ಪ್ಲಾಪ್ ಸಿನಿಮಾಗಳನ್ನು ಕೊಟ್ಟು ಸೈಡಿಗೆ ಸರಿದಿದ್ದ ಈ ನಟ ಮಣಿರತ್ನಂ ನಿರ್ದೇಶಿಸಿದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಮೂಲಕ ಮತ್ತೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಕಾಲಿವುಡ್ನಲ್ಲಿ ಮತ್ತೆ ಎರಡನೇ ಇನ್ನಿಂಗ್ಸ್
ಬಾಲಿವುಡ್ ಪಾರ್ಟಿಗಳಿಗೆ ಕಪಿಲ್ ಶರ್ಮಾ ಯಾಕೆ ಹೋಗೋದಿಲ್ಲ? ಕಾರಣ ಬಿಚ್ಚಿಟ್ಟ ನಟಿ
ʻಮರಣಮಾಸ್ʼ ಚಿತ್ರಕ್ಕೂ ಮುನ್ನ ನೋಡಿ ಬಾಸಿಲ್ ಜೋಸೆಫ್ ನಟಿಸಿದ 6 ಮಲಯಾಳಂ ಸಿನಿಮಾಗಳು
ʻಮರಣಮಾಸ್ʼ ಚಿತ್ರಕ್ಕೂ ಮುನ್ನ ಬಾಸಿಲ್ ಜೋಸೆಫ್ ನಟಿಸಿದ 6 ಹಿಟ್ ಮಲಯಾಳಂ ಚಿತ್ರಗಳನ್ನೊಮ್ಮೆ ವೀಕ್ಷಿಸಿ
'ಯುದ್ಧ ನಿಂತರೆ ಅಮಿತಾಬ್ ಬರುತ್ತಾರೆ' ಸಿನಿಮಾಗಾಗಿ 2 ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ರು!
ಟರ್ಕಿಗೆ ಶೂಟಿಂಗ್ಗೆ ಹೋಗುವಂತಿಲ್ಲ! 'ಬಾಯ್ಕಾಟ್ ಟರ್ಕಿ' ಅಭಿಯಾನಕ್ಕೆ ಕೈ ಜೋಡಿಸಿದ ಬಾಲಿವುಡ್ ನಿರ್ಮಾಪಕರು
25ನೇ ವಯಸ್ಸಿಗೆ ಹೃದಯಾಘಾತ.. ಹುಷಾರಾಗಿ ಬಂದು 100 ಡೇಸ್ ಸಿನಿಮಾ ಕೊಟ್ಟಿದ್ದ ರಾಘಣ್ಣ; ಆ ಸಿನಿಮಾ ಯಾವುದು?
ಇತ್ತೀಚೆಗೆ ಸೆಲೆಬ್ರೆಟಿಗಳಿಗೆ ಹೃದಯಾಘಾತವಾಗುವ ಸುದ್ದಿಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾರೆ. ಇಂತಹ ಸುದ್ದಿಗಳು ಬಂದಾಗ, ಜನರು, ಅಭಿಮಾನಿಗಳು ಆತಂಕಗೊಳ್ಳುತ್ತಾರೆ. ಅದಕ್ಕೆ ಇತ್ತೀಚೆಗಿನ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿಯವರ ಘಟನೆ ಕೂಡ ಕಣ್ಮುಂದೆಯೇ ಇದೆ. ಹೀಗಾಗಿ ಹಾರ್ಟ್ ಅಟ್ಯಾಕ್ ಅನ್ನೋದು ಯುವ ಸಮುದಾಯದಲ್ಲಿ ಭಯವನ್ನು ಸೃಷ್ಟಿಸಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಅಣ್ಣಾವ್ರ ಎರಡನೇ ಪುತ್ರ ರಾಘವೇಂದ್ರ ರಾಜ್ಕುಮಾರ್ ಅವರಿಗೂ ಮೊದಲ ಬಾರಿ
ಥಿಯೇಟರ್ಗಳಲ್ಲಿ ಧೂಳೆಬ್ಬಿಸಿದ್ದ ಮಲಯಾಳಂನ ಸೀರಿಯಲ್ ಕಿಲ್ಲರ್ ಕಥೆಯಾಧಾರಿತ ಹಾಸ್ಯ ಚಿತ್ರ ಒಟಿಟಿಗೆ ಎಂಟ್ರಿ
ಮಲಯಾಳಂನ ಸ್ಟಾರ್ ನಟ ಬಾಸಿಲ್ ಜೋಸೆಫ್ ಅಭಿನಯದ ʻಮರಣಮಾಸ್ʼ ಚಿತ್ರ ಏಪ್ರಿಲ 10ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿತ್ತು. ಈಗ ಇದೇ ಸಿನಿಮಾ ಒಟಿಟಿಗೆ ಬಂದಿದೆ. ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ, ಬುಧವಾರ (ಮೇ 14) ಮಧ್ಯಾಹ್ನ 3 ಗಂಟೆಯಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು.
ದೇಶ ವಿರೋಧಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ನಟನ ವಿರುದ್ಧ ಕಂಪ್ಲೇಂಟ್
ವಿರಾಟ್ ಕೊಹ್ಲಿ ಬ್ಯಾಟ್ ಕೆಳಗಿಟ್ಟಿದ್ದು ಒಳ್ಳೆಯದೇ ಆಯಿತು ; ಕವಿರಾಜ್ ಕಂಡಂತೆ ಕೊಹ್ಲಿ..!
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಂತಹ ಉದ್ಯಮಗಳಲ್ಲಿ ಹಲವಾರು ಜನ ಹಲವರಿಗೆ ಅಭಿಮಾನಿಗಳಾಗಿದ್ದಾರೆ. ತಾರೆಯರು ಕ್ರಿಕೆಟ್ ಆಟಗಾರರ ಆಟಕ್ಕೆ ಮನ ಸೋತಿದ್ದರೆ, ಕ್ರಿಕೆಟ್ ಪ್ಲೇಯರ್ಸ್ ಸ್ಟಾರ್ಗಳ ಅಭಿನಯಕ್ಕೆ ಮನ ಸೋತಿದ್ದಾರೆ. ಅಭಿಮಾನಿಗಳಾಗಿದ್ದಾರೆ. ಒಟ್ನಲ್ಲಿ ಇಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಅಭಿಮಾನಿಗಳೇ.
ರಜನಿಕಾಂತ್ ಸಂಭಾವನೆ 100 ಕೋಟಿ ಅಲ್ಲ, 200 ಕೋಟಿ ಅಲ್ಲ! 'ಕೂಲಿ'ಗಾಗಿ ದುಬಾರಿ ಚಾರ್ಜ್ ಮಾಡಿದ್ರಾ ತಲೈವಾ?
ನೀವು ಸಸ್ಪೆನ್ಸ್ ಥ್ರಿಲ್ಲರ್ ಪ್ರಿಯರಾ, ನಿಮಗೆ ಮರ್ಡರ್ ಮಿಸ್ಟರಿ ಸಿನಿಮಾಗಳೆಂದರೆ ಇಷ್ಟವಾ? ಹಾಗಾದರೆ ಒಟಿಟಿಯಲ್ಲಿನ ಕನ್ನಡದ ಆಯ್ದ ಈ ಐದು ಸಿನಿಮಾಗಳನ್ನು ಮಿಸ್ ಮಾಡಲೇಬೇಡಿ. ಆ ಸಿನಿಮಾಗಳು ಯಾವವು, ಅವುಗಳ ವೀಕ್ಷಣೆ ಎಲ್ಲಿ ಎಂಬಿತ್ಯಾದಿ ವಿವರ ಇಲ್ಲಿದೆ.
ಶಾರುಖ್ ಖಾನ್ರ ರೆಡಿ ಚಿಲ್ಲೀಸ್ ಮೃತ ಉದ್ಯೋಗಿ ಕುಟುಂಬಕ್ಕೆ 62 ಲಕ್ಷ ಪರಿಹಾರ! ಕೋರ್ಟ್ ಆದೇಶ
'ಕಾಪಿ-ಪೇಸ್ಟ್ ಪರ್ಫೆಕ್ಷನಿಸ್ಟ್' ಆದ್ರಾ ಅಮೀರ್ ಖಾನ್? ಹಾಲಿವುಡ್ ಕಾಪಿನಾ ʼಸಿತಾರೆ ಜಮೀನ್ ಪರ್’?
ಹೈದರಾಬಾದ್ನಲ್ಲಿ ಈ ಬಾರಿಯ ವಿಶ್ವಸುಂದರಿ ಸ್ಪರ್ಧೆಯನ್ನ ಆಯೋಜಿಸಲಾಗಿದ್ದು, 72ನೇ ಮಿಸ್ ವರ್ಲ್ಡ್ ಕಿರೀಟ ತೊಡಲು ಪೈಪೋಟಿ ಶುರುವಾಗಿದೆ. ಒಟ್ಚು 109 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು, ಭಾರತವನ್ನ ರಾಜಸ್ತಾನದ ನಂದಿನಿ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ. ಮೇ 31ರಂದು ಅಂತಮ ಫಲಿತಾಂಶ ಹೊರಬೀಳಲಿದ್ದು ಈ ಬಾರಿ ಯಾರಿಗೆ ಕಿರೀಟ ಎಂಬ ಕುತೂಹಲ ತೀವ್ರವಾಗಿದೆ.
ಅಣ್ಣಾವ್ರ ಚಿತ್ರ ರೀಮೆಕ್ ಮಾಡಿ ಗೆದ್ದ ಬಳಿಕ ಚಿರು ಸಂಭಾವನೆ ₹1.25 ಕೋಟಿಗೇರಿತ್ತು!
ನಟಸಾರ್ವಭೌಮ ರಾಜ್ಕುಮಾರ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಬೇರೆ ಭಾಷೆಯ ಸಿನಿಮಾಗಳನ್ನು ಅಣ್ಣಾವ್ರು ರೀಮೆಕ್ ಮಾಡಿದ್ದು ಇದೆ. ಅದೇ ರೀತಿ ರಾಜ್ಕುಮಾರ್ ನಟನೆಯ ಸಿನಿಮಾಗಳು ಬೇರೆ ಭಾಷೆಗಳಿಗೆ ರೀಮೆಕ್ ಆಗಿ ಗೆದ್ದಿರುವುದು ಇದೆ. ಶಿವಾಜಿ ಗಣೇಶನ್ ತಿರಸ್ಕರಿಸಿದ್ದ 'ಕಸ್ತೂರಿ ನಿವಾಸ' ಕಥೆಯನ್ನು ಸಿನಿಮಾ ಮಾಡಿ ರಾಜ್ಕುಮಾರ್ ಗೆಲುವಿನ ನಗೆ ಬೀರಿದ್ದರು. ಬಳಿಕ ಶಿವಾಜಿ ಇಷ್ಟಪಟ್ಟು ರೀಮೆಕ್
ಜೀ ಕನ್ನಡದ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಇದೀಗ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದೆ. ಈ ವಾರ ಡೆಡಿಕೇಷನ್ ರೌಂಡ್ನಲ್ಲಿ ಆ ಎಂಟರ್ಟೈನ್ಮೆಂಟ್ ಡಬಲ್ ಆಗಲಿದೆ. ಜೊತೆಗಾರರ ಸಾಧನೆ, ಏಳಿಗೆಗಾಗಿ ಪರಸ್ಪರ ಹರಕೆ, ತ್ಯಾಗಗಳಿಂದ ಸಾರ್ಥಕತೆ ಮೆರೆದಿದ್ದಾರೆ ಬ್ಯಾಚುಲರ್ಸ್ ಮತ್ತು ಏಂಜಲ್ಸ್.
ಸೈನಿಕರಿಗಾಗಿ 1 ತಿಂಗಳ ಸಂಬಳ ಕೊಟ್ಟ ಇಳಯರಾಜ!
58ನೇ ವಯಸ್ಸಿನಲ್ಲಿ ಬೋಲ್ಡ್ ಫೋಟೋಶೂಟ್ ಮಾಡಿಕೊಂಡ ನಟಿ; ಇಂಟರ್ನೆಟ್ನಲ್ಲಿ ಸಂಚಲನ ಹುಟ್ಟಿಸಿದ 10 ಫೋಟೋಗಳು
ವಯಸ್ಸು ಕೇವಲ ಒಂದು ಸಂಖ್ಯೆ... ಈ ನಟಿ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 58ನೇ ವಯಸ್ಸಿನಲ್ಲಿ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದು, 20-30 ವರ್ಷ ವಯಸ್ಸಿನವರಂತೆ ಕಾಣುತ್ತಿದ್ದಾರೆ.
ನಾವಿಬ್ಬರು ಇನ್ಮುಂದೆ ಒಟ್ಟಿಗೆ ನಟಿಸಲ್ಲ ಎಂದು ಕಮಲ್-ರಜನಿ ಘೋಷಣೆ ಮಾಡಿದ್ದೇಕೆ?
ಸೂಪರ್ ಸ್ಟಾರ್ ರಜನಿಕಾಂತ್.. ಉಳಗನಾಯಗನ್ ಕಮಲ್ ಹಾಸನ್.. ಇಬ್ಬರೂ ಒಬ್ಬರಿಗಿಂತ ಒಬ್ಬರು ಅದ್ಭುತ ಕಲಾವಿದರು. ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗವಿದೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹೆಚ್ಚು ಕಮ್ಮಿ ಇಬ್ಬರೂ ಒಟ್ಟೊಟ್ಟಿಗೆ ಚಿತ್ರರಂಗದಲ್ಲಿ ಬೆಳೆದು ಬಂದವರು. ಬಾಲನಟನಾಗಿಯೇ ಕಮಲ್ ಹಾಸನ್ ಚಿತ್ರರಂಗ ಪ್ರವೇಶಿಸಿದರು. ರಜನಿಗಿಂತ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ಸೀನಿಯರ್. ಆದರೆ 'ಅಪೂರ್ವ ರಾಗಂಗಳ್' ರಜನಿಕಾಂತ್ ಕೂಡ
ರಾಜ್ ನಿಡಿಮೊರು ತೋಳಲ್ಲಿ ತಲೆಇಟ್ಟು ಮಲಗಿದ ಸಮಂತಾ! ರೂಮರ್ಡ್ ಬಾಯ್ಫ್ರೆಂಡ್ ಜೊತೆ ಮತ್ತೊಂದು ಲವ್ಲೀ ಫೋಟೋ
ಕೋಲ್ಡ್ ಕೇಸ್ ಎನ್ನುವುದು 2021ರ ಮಲಯಾಳಂ ಭಾಷೆಯ ಥ್ರಿಲ್ಲರ್ ಹಾರರ್ ಸಿನಿಮಾ. ತನು ಬಾಲಕ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಆದಿತಿ ಬಾಲನ್ ನಟಿಸಿದ್ದಾರೆ. ಈ ಸಿನಿಮಾವನ್ನು ಆನ್ಲೈನ್ನಲ್ಲಿ ಉಚಿತವಾಗಿ ಕನ್ನಡ ಡಬ್ಬಿಂಗ್ ವರ್ಷನ್ನಲ್ಲಿ ನೋಡಬಹುದು.
ಡಿಂಪಲ್ ಕ್ವೀನ್ ಸಿನಿ ಬದುಕಿಗೆ 12 ವರ್ಷ; ರಚಿತಾ ರಾಮ್ಗೆ ಬಿಗ್ ಸರ್ಪ್ರೈಸ್ ಕೊಟ್ಟ ನಟ ದರ್ಶನ್
'ಕಲಾವಿದನಿಗಿಂತ ಕಮರ್ಷಿಯಲ್ ಹೆಚ್ಚಾಯ್ತಾ?' ರಾಕೇಶ್ ನಿಧನದ ಬೆನ್ನಲ್ಲೇ ರಿಷಬ್ ಶೆಟ್ಟಿ ವಿರುದ್ಧ ಆಕ್ರೋಶ
Actresses: ಆಸ್ತಿ 80 ಕೋಟಿಗೂ ಹೆಚ್ಚು, ಆದರೆ ಅಮ್ಮ ತುಂಬಾ ಜಿಪುಣಿ ಅಂತಾರೆ ಈ ಖ್ಯಾತ ನಟಿಯ ಮಗಳು
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 26 ನೇ ಸಂಚಿಕೆಯಲ್ಲಿ ತನ್ನ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಶಿವರಾಮೇಗೌಡನನ್ನು ಇನ್ಸ್ಪೆಕ್ಟರ್ ಪೊಲೀಸ್ ಸ್ಟೇಷನ್ಗೆ ಕರೆದೊಯ್ಯುತ್ತಾರೆ. (ಬರಹ: ರಕ್ಷಿತಾ)
ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಗಾಯಕ ಸೋನು ನಿಗಮ್; ಕನ್ನಡ ಕೋರಿಕೆ ಗೀತೆಗೆ ಪೆಹಲ್ಗಾಮ್ ದಾಳಿ ಹೋಲಿಕೆ ಪ್ರಕರಣ
ಕನ್ನಡ ಹಾಡು ಹಾಡುವಂತೆ ಕೇಳಿದ ಪ್ರೇಕ್ಷಕರ ವರ್ತನೆಯನ್ನು ಪೆಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ ಖ್ಯಾತ ಗಾಯಕ ಸೋನು ನಿಗಮ್ ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ನ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದೆ.
Diganth: ಐಂದ್ರಿತಾಳನ್ನ ಫಸ್ಟ್ ಮೀಟ್ ಆಗಿರದಿದ್ದರೆ ನಿಧಿಯನ್ನು ಮದ್ವೆ ಆಗ್ತಿದ್ದೆ ಎಂದ ದಿಗಂತ್
AIನಲ್ಲಿ ಮೂಡಿಬರಲಿದೆ ಮಾಗಡಿ ಕೆಂಪೇಗೌಡರ ಕಥೆ; ‘ಲವ್ ಯು’ ತಂಡದವರಿಂದ ಹೊಸ ಪ್ರಯತ್ನ
ಭಾರತದ ಮೊದಲ AI ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡದ ‘ಲವ್ ಯೂ’ ಚಿತ್ರವು ಮೇ 16ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ನಂತರ ಇದೇ ತಂಡವು ಮಾಗಡಿ ಕೆಂಪೇಗೌಡರ ಕುರಿತು ಹೊಸದೊಂದು ಚಿತ್ರ ಮಾಡುವುದಕ್ಕೆ ತಯಾರಿ ನಡೆಸಿದ್ದು, ಆದಷ್ಟು ಬೇಗ ಆ ಚಿತ್ರ ಹೊರಬರಲಿದೆಯಂತೆ. (ವರದಿ: ಚೇತನ್ ನಾಡಿಗೇರ್)
ಒಂದೇ ವರ್ಷದಲ್ಲಿ 36 ಸಿನಿಮಾ ಮಾಡಿದ ಸೌತ್ ನಟ! ವಯಸ್ಸು 70 ದಾಟಿದ್ರೂ ಈಗಲೂ ಹೀರೋ ಆಗಿ ನಟಿಸ್ತಾರೆ
20 ನಿಮಿಷದ ಫುಟೇಜ್ ಸೇರಿಸಿ 'ಸಂಜು ವೆಡ್ಸ್ ಗೀತಾ- 2' ಸಿನಿಮಾ ರೀ-ರಿಲೀಸ್
ಚಿತ್ರರಂಗದಲ್ಲಿ ಸಿನಿಮಾಗಳನ್ನು ಮರುಬಿಡುಗಡೆ ಮಾಡುವುದು ಹೊಸದೇನು ಅಲ್ಲ. ಬಹಳ ಹಿಂದಿನಿಂದಲೂ ಈ ಪ್ರಯತ್ನ ನಡೆಯುತ್ತಲೇ ಇದೆ. ಅಂತಿಮವಾಗಿ ಸಿನಿಮಾ ಗೆಲ್ಲಬೇಕು, ಸಿನಿಮಾ ಪ್ರೇಕ್ಷಕರನ್ನು ರಂಜಿಸಬೇಕು ಎನ್ನುವ ಲೆಕ್ಕಾಚಾರ ಚಿತ್ರರಂಗದಲ್ಲಿದೆ. ಹಾಗಾಗಿ ಮರಳಿ ಯತ್ನವ ಮಾಡು ಎಂದು ಸತತ ಪ್ರಯತ್ನ ನಡೆಸುತ್ತಾರೆ. ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ- 2' ಸಿನಿಮಾ ತೆರೆಗೆ ಬಂದು ಸೋತಿತ್ತು. ಇದೀಗ ಚಿತ್ರವನ್ನು
ಸಂಜು ವೆಡ್ಸ್ ಗೀತಾ 2 ಮತ್ತೆ ಜೂನ್ 06ಕ್ಕೆ ಮರುಬಿಡುಗಡೆ; ಹಳೆ ಸಿನಿಮಾಕ್ಕೆ ಹೊಸ ದೃಶ್ಯಗಳ ಸೇರ್ಪಡೆ
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 17ರಂದು ಬಿಡುಗಡೆಯಾಗಿತ್ತು. ಇದೀಗ ಚಿತ್ರವು ಹೊಸ ದೃಶ್ಯಗಳ ಸೇರ್ಪಡೆಯೊಂದಿಗೆ ಜೂನ್ 06ರರಂದು ಮರುಬಿಡುಗಡೆಯಾಗಿದೆ. ಈ ಬಾರಿ 20 ನಿಮಿಷಗಳ ಹೊಸ ದೃಶ್ಯಗಳನ್ನು ಸೇರಿಸಿ ಬಿಡುಗಡೆ ಮಾಡುವುದಕ್ಕೆ ನಾಗಶೇಖರ್ ಮುಂದಾಗಿದ್ದಾರೆ. (ವರದಿ: ಚೇತನ್ ನಾಡಿಗೇರ್)
ವಿಶ್ವ ಸುಂದರಿಯರಿಗೆ ರೆಡಿ ಆಯ್ತು ಹೋಮ್ ಮೇಡ್ ಬ್ಯಾಂಗಲ್ಸ್