ಹೊಂಬಾಳೆ ತೆಕ್ಕೆಗೆ RCB ಫ್ರಾಂಚೈಸಿ? ನಿರ್ದೇಶಕ ಸಂತೋಷ್ ಆನಂದ್ ರಾಮ್ ಪೋಸ್ಟ್ ವೈರಲ್
ಆರ್ಸಿಬಿ(RCB) ಫ್ರಾಂಚೈಸಿ ಮಾರಾಟದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ಕೆಲ ಉದ್ಯಮಿಗಳು ಫ್ರಾಂಚೈಸಿ ಖರೀದಿಗೆ ಮುಂದಾಗಿದ್ದು ಈ ಬಗ್ಗೆ ಡಿಯಾಜಿಯೋ ಕಂಪೆನಿ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಕನ್ನಡ ಚಿತ್ರನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೂಡ ಈ ರೇಸ್ನಲ್ಲಿದೆ ಎನ್ನುವ ಊಹಾಪೋಹ ಶುರುವಾಗಿದೆ. ಈಗಾಗಲೇ ಆರ್ಸಿಬಿ ಜೊತೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಗುರ್ತಿಸಿಕೊಂಡಿದೆ. ಕಳೆದ
ಗಾಯಕಿ ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತ; ಲಘು ಲಾಠಿ ಪ್ರಹಾರ, ಅನೇಕರು ಅಸ್ವಸ್ಥ
ಗಾಯಕಿ ಶ್ರೇಯಾ ಘೋಷಾಲ್ ಅವರನ್ನು ನೋಡಲು ಹಾಗೂ ಅವರ ಹಾಡು ಕೇಳಲೆಂದೇ ದೊಡ್ಡ ಜನಸಮೂಹ ಸೇರಿತ್ತು. ಸಂಗೀತ ಕಚೇರಿ ಪ್ರಾರಂಭವಾಗುವ ಮೊದಲೇ ಜನಸಮೂಹವು ತಾಳ್ಮೆ ಕಳೆದುಕೊಂಡಿದ್ರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
DKD 2025: ಡಾನ್ಸ್ ಕರ್ನಾಟಕ ಡಾನ್ಸ್ ಹೊಸ ಸೀಸನ್ ಆರಂಭಕ್ಕೆ ಮುಹೂರ್ತ ಫಿಕ್ಸ್; ಯಾವಾಗ? ಎಷ್ಟೊತ್ತಿಗೆ?
ವಿಭಿನ್ನ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿರುವ ಜೀ ಕನ್ನಡ ಇದೀಗ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ. ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ 'ಡಾನ್ಸ್ ಕರ್ನಾಟಕ ಡಾನ್ಸ್' ಹೊಸ ಸೀಸನ್ನೊಂದಿಗೆ ಮರಳಿ ಬರುತ್ತಿದೆ. ಡಾನ್ಸ್ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಈ ಶೋ ಈ ಬಾರಿ ಇನ್ನಷ್ಟು
ರಾಜಮೌಳಿ ಸಿನಿಮಾದಲ್ಲಿ ಸೀರೆಯುಟ್ಟು ಗನ್ ಹಿಡಿದ 'ಮಂದಾಕಿನಿ'; ಪ್ರಿಯಾಂಕಾ ಚೋಪ್ರಾ ಸೀರೆ ಕ್ರೇಜ್ಗೆ ಫಿದಾ
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಅವರು ಈಗ ಭಾರತೀಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ. ಅದು ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ 'ಗ್ಲೋಬ್ ಟ್ರೋಟರ್' ಮೂಲಕ. ಈ ಚಿತ್ರದಲ್ಲಿ ಅವರು ಸೂಪರ್ಸ್ಟಾರ್ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರಿಯಾಂಕಾ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಈಗ
Dharmendra-Hema Malini: ಧರ್ಮೇಂದ್ರ-ಹೇಮಾ ಮಾಲಿನಿ ಇಬ್ಬರಲ್ಲಿ ಶ್ರೀಮಂತರು ಯಾರು? ಯಾರ ಹತ್ತಿರ ಎಷ್ಟಿದೆ ಆಸ್ತಿ?
ಬಾಲಿವುಡ್ನ ಲೆಜೆಂಡ್ ಧರ್ಮೇಂದ್ರ ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರ ಆರೋಗ್ಯದ ಕುರಿತು ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಕುಟುಂಬಸ್ಥರು ಧರ್ಮೇಂದ್ರ ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಿದರೂ ಅಭಿಮಾನಿಗಳ ಆತಂಕ ಮಾತ್ರ ಕಮ್ಮಿಯಾಗಿಲ್ಲ. ಧರ್ಮೇಂದ್ರ ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಂಜಾಬ್ನ ಚಿಕ್ಕದೊಂದು
16 ವರ್ಷಗಳ ಅಂತರದಲ್ಲಿ ಒಂದೇ ಟೈಟಲ್ನ ಎರಡು ಸಿನಿಮಾಗಳು; ಪ್ರೇಕ್ಷಕರು ಯಾವ ಚಿತ್ರಕ್ಕೆ ಜೈ ಅಂದರು?
ಬಾಲಿವುಡ್ನಲ್ಲಿ ಒಂದೇ ಶೀರ್ಷಿಕೆಯ ಎರಡು ಸಿನಿಮಾಗಳು 16 ವರ್ಷಗಳ ಅಂತರದಲ್ಲಿ ತೆರೆ ಮೇಲೆ ಬಂದಿದ್ದವು. ಈ ಎರಡರಲ್ಲಿ ಪ್ರೇಕ್ಷಕರು ಗೆಲ್ಲಿಸಿದ ಸಿನಿಮಾ ಯಾವುದು ಗೊತ್ತೇ?
ಮದುವೆಯ ಬಂಧನಕ್ಕೊಳಗಾಗಲು ರೆಡಿಯಾದ ಅಣ್ಣ-ತಂಗಿ ಪಾತ್ರವನ್ನು ಮಾಡುತ್ತಿರುವ ಜೋಡಿ
ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಇನ್ನೂ ಈ ಪ್ರೀತಿ ಯಾರ ಮೇಲಾದರೂ ಯಾವಾಗ ಬೇಕಾದರೂ ಆಗಬಹುದು. ಅದರಲ್ಲಿಯೂ ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ..ಚಿತ್ರದಲ್ಲಿ ಅಥವಾ ಧಾರಾವಾಹಿಯಲ್ಲಿ.. ಅಣ್ಣ-ತಂಗಿ ಪಾತ್ರವನ್ನು ಮಾಡಿದವರು
The Girlfriend Box Office;ರಶ್ಮಿಕಾ ಮಂದಣ್ಣ ಮ್ಯಾಜಿಕ್-ಒಂದು ವಾರದಲ್ಲಿ ದಿ ಗರ್ಲ್ಫ್ರೆಂಡ್ ಗಳಿಸಿದ್ದೆಷ್ಟು?
ಈ ಬಣ್ಣದ ಪ್ರಪಂಚದಲ್ಲಿ ಯಾರ ಬದುಕು ಯಾವತ್ತು ಹೇಗೆ ಬದಲಾಗುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರೂ ಸಿಗದ ಯಶಸ್ಸು, ಇನ್ನು ಕೆಲವರಿಗೆ ಮೊದಲ ಚಿತ್ರದಲ್ಲಿಯೇ ಸಿಕ್ಕಿ ಬಿಡುತ್ತೆ. ಇಷ್ಟೇ ಅಲ್ಲದೇ ಬೇರೆ ಬೇರೆ ಭಾಷೆಯಲ್ಲಿ ಕೂಡ ಇವರಿಗೆ ಹೆಬ್ಬಾಗಿಲು ತೆರೆಯುತ್ತೆ. ರತ್ನಗಂಬಳಿ ಹಾಕಿ ಇವರ ಸ್ವಾಗತವನ್ನು ಕೂಡ ಮಾಡಲಾಗುತ್ತೆ. ಹೀಗೆ ಸಿಕ್ಕ
ರಹಸ್ಯವಾಗಿ ಐಸಿಯುನಲ್ಲಿದ್ದ ಧರ್ಮೇಂದ್ರ ವಿಡಿಯೋ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ಬಂಧನ; ಕುಟುಂಬದ ಮನವಿಯೇನು?
ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ಅನಾರೋಗ್ಯ ಅವರ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ. ಕೆಲವು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಹೀಗಾಗಿ ಇಡೀ ಕುಟುಂಬವೇ ಆಸ್ಪತ್ರೆಯಲ್ಲಿ ಸೇರಿಕೊಂಡಿತ್ತು. ಈಗ ಕುಟುಂಬಸ್ಥರ ಮನವಿ ಮೇರೆಗೆ ಧರ್ಮೇಂದ್ರ ಅವರನ್ನು
ಥಿಯೇಟರ್ನಲ್ಲಿ 'ಮುಂಗಾರು ಮಳೆ', ಎದೆಯಲ್ಲಿ ಪ್ರೀತಿಯ ಮಳೆ! ಇದು ನಟಿ-ಉದ್ಯಮಿಯ ರಿಯಲ್ ಲವ್ ಸ್ಟೋರಿ
ಮುಂಗಾರು ಮಳೆ ಸಿನಿಮಾ ನೋಡಿದವ್ರು ತುಂಬಾನೆ ಇಷ್ಟಪಟ್ಟರು. ಆದರೆ, ಪೂಜಾ ಗಾಂಧಿ ಅವರ ಪತಿ ವಿಜಯ್ ಸಿನಿಮಾ ನೋಡಿ ಪೂಜಾ ಅವರನ್ನೆ ಹೆಚ್ಚಾಗಿ ಇಷ್ಟಪಟ್ಟಿದ್ದರು. ಮುಂದೆ ಸ್ನೇಹ ಕೂಡ ಬೆಳೆದಿತ್ತು. ಅದು ಲವ್ ಕೂಡ ಆಯಿತು. ಆ ಮೇಲೆ ಇವರ ಲೈಫ್ ಅಲ್ಲಿ ಮದುವೆ ಆಗುವ ಸಮಯ ಕೂಡ ಬಂದು. ಅದು ಅಷ್ಟೆ ವಿಶೇವಾಗಿಯೇ ಇತ್ತು. ಆ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಡಬಲ್ ರೋಲ್ನಲ್ಲಿ 'ಡೆವಿಲ್'? ದರ್ಶನ್ ನಟಿಸಿರುವ ಆ ಎರಡು ಪಾತ್ರ ಯಾವುದು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿದ್ದಾರೆ. ಆ ಕೇಸ್ ಇನ್ನೂ ಟ್ರಯಲ್ ಹಂತದಲ್ಲಿದೆ. ಹೀಗಾಗಿ 'ಡೆವಿಲ್' ಸಿನಿಮಾ ಬಿಡುಗಡೆ ವೇಳೆಗೆ ದರ್ಶನ್ಗೆ ಜಾಮೀನು ಸಿಗೋದು ಅನುಮಾನ. ಹೀಗಾಗಿ 'ಡೆವಿಲ್' ಸಿನಿಮಾದ ನಿರ್ಮಾಪಕ ಕಮ್ ನಿರ್ದೇಶಕ ಮಿಲನ ಪ್ರಕಾಶ್ ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಮುಂದಾಗಿದ್ದರು. 'ಡೆವಿಲ್' ಸಿನಿಮಾ ರಿಲೀಸ್ ಆಗುವುದಕ್ಕೆ
ವ್ಹಾ,ಏನ್ ಆಕ್ಟಿಂಗ್ ಗುರು;ದಿ ಗರ್ಲ್ಫ್ರೆಂಡ್ ಚಿತ್ರಕ್ಕೆ ರಶ್ಮಿಕಾಗೆ ರಾಷ್ಟ್ರಪ್ರಶಸ್ತಿ ಸಿಗಬೇಕೆಂದ ಸಂಗೀತ ನಿರ್ದೇಶಕ
''ಕಿರಿಕ್ ಪಾರ್ಟಿ'' ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ. ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ತುಂಬಾನೇ ಸಲೀಸು ಎಂಬಂತೆ ನಡೆದು ಹೋಗಿದೆ. ಇಂಥಾ
ಆಸ್ಕ್ ಮಿ ಎನಿಂಥಿಂಗ್ ಎಂದ ಪ್ರಿಯಾಂಕಾ ಚೋಪ್ರಾ! ಫ್ಯಾನ್ಸ್ ಇಂಥ ಪ್ರಶ್ನೆನಾ ಕೇಳೋದು
Priyanka Chopra:ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ಇತ್ತೀಚೆಗೆ ಎಕ್ಸ್ ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ನಲ್ಲಿ ತಮ್ಮ ಪತಿ ನಿಕ್ ಜೋನಾಸ್ ಅವರ ಹಿಂದಿ ಪ್ರೇಮದ ಬಗೆಗಿನ ಇಂಟ್ರಸ್ಟಿಂಗ್ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Bigg Boss Kannada 12 | Chandraprabha | ಮನೆಯಿಂದ ಆಚೆ ಬರುವಾಗ ತುಂಬಾ ಬೇಜಾರಾದ್ಲು..ಚಂದ್ರಣ್ಣ ಭಾವುಕ | N18V
Bigg Boss Kannada 12 | Chandraprabha | ಮನೆಯಿಂದ ಆಚೆ ಬರುವಾಗ ತುಂಬಾ ಬೇಜಾರಾದ್ಲು..ಚಂದ್ರಣ್ಣ ಭಾವುಕ | N18V
BBK 12: ಸ್ಪಂದನಾರನ್ನು ಸೇವ್ ಮಾಡುತ್ತಿದೆಯೇ ಕಲರ್ಸ್ ಕನ್ನಡ? ಜಾಹ್ನನಿ ಆರೋಪದ ಬಗ್ಗೆ ಯಾಕಿಷ್ಟು ಚರ್ಚೆ?
ಬಿಗ್ ಬಾಸ್ ಕನ್ನಡ 12 ರಿಯಾಲಿಟಿ ಶೋನಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದೆ. ಈ ವಾರ ಮನೆಯಲ್ಲಿ ಇರುತ್ತಾರೆ ಅನ್ನೋದು ಹೊರ ಬರುತ್ತಿದ್ದಾರೆ. ಹೊರಗೆ ಬರ್ತಾರೆ ಅಂದುಕೊಂಡವರು ಒಳಗೆ ಉಳಿದುಕೊಂಡ ಉದಾಹರಣೆಗಳು ಇವೆ. ಇದು ಪ್ರತಿ ಸೀಸನ್ನಲ್ಲೂ ಆಗುತ್ತೆ. ವೀಕ್ಷಕರು ಹಾಕುವ ವೋಟ್ಗಳ ಆಧಾರದ ಮೇಲೆ ಪ್ರತಿ ವಾರ ಮನೆಯಿಂದ ಯಾರು ಎಲಿಮಿನೇಟ್ ಆಗಬೇಕು ಅನ್ನೋದು ನಿರ್ಧಾರ ಆಗುತ್ತೆ. ಆದ್ರೀಗ
ಒಟಿಟಿಗೆ ಯಾವಾಗ ಬರುತ್ತೆ ದುಲ್ಕರ್ ಅಭಿನಯದ ಕಾಂತಾ? ರಿಲೀಸ್ ಮುನ್ನವೇ ಬಂತು ಒಟಿಟಿ ಅಪ್ಡೇಟ್
ತಮಿಳು ಭಾಷೆಯ ಕಾಂತಾ ಸಿನಿಮಾ ಓಟಿಟಿಗೆ ಬರೋದು ಪಕ್ಕಾ ಆಗಿದೆ. ಚಿತ್ರ ರಿಲೀಸ್ ಆದ ಒಂದು ತಿಂಗಳ ಬಳಿಕ ಇದು ಸ್ಟ್ರೀಮಿಂಗ್ ಆಗುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Madhuri Dixit: ಧಕ್ ಧಕ್ ಬ್ಯೂಟಿಯ ಈ ಸಾಂಗ್ ಸೂಪರ್ ಹಿಟ್, ವಾರದಲ್ಲಿ ಕೋಟಿಗಟ್ಟಲೆ ಕ್ಯಾಸೆಟ್ಸ್ ಸೇಲ್!
ಈ ಸಿನಿಮಾದ ಹಾಡಿನ ಕ್ಯಾಸೆಟ್ ಒಂದೇ ವಾರದಲ್ಲಿ ಒಂದು ಕೋಟಿಗೂ ಮೀರಿ ಸೇಲ್ ಆಯಿತು. ಜನರ ರೆಸ್ಪಾನ್ಸ್ ಹೇಗಿತ್ತು?
DKD: ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ DKD ಮತ್ತೆ ಶುರು, ಯಾವಾಗಿಂದ?
ಜೀ ಕನ್ನಡದ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್ ಶುರುವಾಗಲಿದ್ದು, ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸೋಕೆ ನೆಚ್ಚಿನ ಶೋ ಬರ್ತಾ ಇದೆ.
Breaking News: ಒಂದೇ ವಾರಕ್ಕೆ ನಿಂತು ಹೋಯ್ತು ರಜನಿಕಾಂತ್ ಹೊಸ ಸಿನಿಮಾ; ನಿರ್ದೇಶಕ ಕ್ಷಮೆ
ನೂರಾರು ಕೋಟಿ ಸುರಿದು ಸಿನಿಮಾ ಮಾಡುವುದು ಅಷ್ಟು ಸುಲಭ ಅಲ್ಲ. ಇನ್ನು ದೊಡ್ಡ ನಿರ್ದೇಶಕ, ನಟ ಒಟ್ಟಿಗೆ ಕೈಜೋಡಿಸಿದರೆ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹುಟ್ಟಾಕುತ್ತದೆ. ಇತ್ತೀಚೆಗೆ ರಜನಿಕಾಂತ್ ತಮ್ಮ 173ನೇ ಸಿನಿಮಾವನ್ನು ಇತ್ತೀಚೆಗೆ ಘೋಷಿಸಿದ್ದರು. ಆದರೆ ಒಂದೇ ವಾರಕ್ಕೆ ನಿರ್ದೇಶಕ ಸಿನಿಮಾದಿಂದ ಹೊರಬಂದಿದ್ದಾರೆ. ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ನಟನೆಯ ಚಿತ್ರಕ್ಕೆ ಸುಂದರ್ ಸಿ. ಆಕ್ಷನ್ ಕಟ್
Mark Movie: ಮಾರ್ಕ್ ಶೂಟಿಂಗ್ ಕಂಪ್ಲೀಟ್, ಕ್ರಿಸ್ಮಸ್ಗೆ ಸಿನಿಮಾ ರಿಲೀಸ್ ಪಕ್ಕಾ
ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಶೂಟಿಂಗ್ ಪೂರ್ಣ ಆಗಿದೆ. ಕೊನೆಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿಯೇ ಆಗಿದೆ. ಇದರ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈ ಎಲ್ಲದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Rashmika Mandanna Marriage Upadated | ಮದ್ವೆ ಬಗ್ಗೆ ಅಧಿಕೃತವಾಗಿ ಹೇಳ್ತಾರಾ ರಶ್ಮಿಕಾ, ವಿಜಯ್?
Rashmika Mandanna Marriage Upadated | ಮದ್ವೆ ಬಗ್ಗೆ ಅಧಿಕೃತವಾಗಿ ಹೇಳ್ತಾರಾ ರಶ್ಮಿಕಾ, ವಿಜಯ್?
ಪತಿ ದರ್ಶನ್ ಜೊತೆಗಿನ ಅಪರೂಪದ ಫೋಟೊ ಹಂಚಿಕೊಂಡ ವಿಜಯಲಕ್ಷ್ಮಿ
ನಟ ದರ್ಶನ್ 3ನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿ 3 ತಿಂಗಳು ಕಳೆದಿದೆ. ರೇಣುಕಾಸ್ವಾಮಿ ಪ್ರಕರಣದಲ್ಲೇ ಜಾಮೀನು ರದ್ದಾಗಿ ಎರಡನೇ ಬಾರಿ ಕೇಂದ್ರ ಕಾರಾಗೃಹ ಸೇರುವಂತಾಗಿದೆ. ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ ಎನ್ನಲಾಗ್ತಿದ್ದು ಪತ್ನಿ ವಿಜಯಲಕ್ಷ್ಮಿ ದರ್ಶನ್ ಏನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಮುಂದೇನು ಆಗುತ್ತದೆ ನೋಡೋಣ ಎಂದು ವಿಜಯಲಕ್ಷ್ಮಿ ದೇವರ ಮೇಲೆ ಭಾರ ಹಾಕಿದ್ದಾರೆ. ದರ್ಶನ್
Keerthy Suresh: ರಿವಾಲ್ವರ್ ರೀಟಾ ಆಗಿ ಬರ್ತಿದ್ದಾರೆ ಕೀರ್ತಿ ಸುರೇಶ್!
ಕೀರ್ತಿ ಸುರೇಶ್ ತಮ್ಮ ಮುಂಬರುವ ಕ್ರೈಮ್ ಕಾಮಿಡಿ ಚಿತ್ರ ರಿವಾಲ್ವರ್ ರೀಟಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ನಿರ್ಮಾಪಕರು ಈಗ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
Mobile Phone Hack | ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ ಖದೀಮ, ಉಪ್ಪಿ ಹೇಳಿದ್ದೇನು? | N18V
Mobile Phone Hack | ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ ಖದೀಮ, ಉಪ್ಪಿ ಹೇಳಿದ್ದೇನು? | N18V
Bigg Boss Kannada 12 | Kiccha Sudeep | ಕಾವ್ಯನಾ ಮಾತಾಡಿಸೋದೇ ಇಲ್ಲ ಎಂದ ಗಿಲ್ಲಿ
Bigg Boss Kannada 12 | Kiccha Sudeep | ಕಾವ್ಯನಾ ಮಾತಾಡಿಸೋದೇ ಇಲ್ಲ ಎಂದ ಗಿಲ್ಲಿ
'ಪರವಶನಾದೆನು' ಹಾಡಿನಲ್ಲಿ ನಾಯಕಿ ತಬ್ಬಿಕೊಂಡಾಗ ಅಪ್ಪು ಭಯಗೊಂಡಿದ್ದೇಕೆ? ಭಟ್ರಿಗೆ ಫೋನ್ ಮಾಡಿದ್ಯಾರು?
ಜೊತೆಗಿರದ ಜೀವ ಎಂದಿಗೂ ಜೀವಂತ.. ಅಭಿಮಾನಿಗಳ ಪಾಲಿಗೆ ಪುನೀತ್ ರಾಜ್ಕುಮಾರ್ ನೆನಪಾಗದ ದಿನವೇ ಇಲ್ಲ ಅನಿಸುತ್ತಿದೆ. ಒಂದು ವೇಳೆ ಮರೆತರೂ ಹೋದಲ್ಲಿ ಬಂದಲ್ಲಿ ರಾರಾಜಿಸುವ ಅಪ್ಪು ಭಾವಚಿತ್ರಗಳು ಅವರ ನೆನಪನ್ನು ಶಾಶ್ವತವನ್ನಾಗಿಸುತ್ತಲೇ ಇದೆ. ಪಿಆರ್ಕೆ ಫ್ಯಾನಡಮ್ ಆ್ಯಪ್ ಈಗ ಅಪ್ಪು ಸಂಭ್ರಮಾಚರಣೆಗೆ ವೇದಿಕೆಯಾಗಿದೆ. ಇತ್ತೀಚೆಗೆ ಪಿಆರ್ಕೆ ಫ್ಯಾನಡಮ್ ಆ್ಯಪ್ ಲಾಂಚ್ ಆಗಿತ್ತು. ಇದರಲ್ಲಿ ಪುನೀತ್ ರಾಜ್ಕುಮಾರ್ ಬಗ್ಗೆ
Bigg Boss Kannada 12 | Abhishek ಗಿಲ್ಲಿ ಫೇಕ್ ಎಂಬ ಪ್ರಶ್ನೆಗೆ ಅಭಿ ಕೊಟ್ಟ ಉತ್ತರವೇನು?
Bigg Boss Kannada 12 | Abhishek ಗಿಲ್ಲಿ ಫೇಕ್ ಎಂಬ ಪ್ರಶ್ನೆಗೆ ಅಭಿ ಕೊಟ್ಟ ಉತ್ತರವೇನು?
Juhi Chawla: 17ನೇ ವಯಸ್ಸಿಗೆ ಮಿಸ್ ಇಂಡಿಯಾ, 20ನೇ ವಯಸ್ಸಿಗೆ ಬಾಲಿವುಡ್ ರಾಣಿ! ಭಾರತದ ಅಗರ್ಭ ಶ್ರೀಮಂತೆ
ಜೂಹಿ ಚಾವ್ಲಾ 58ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಪ್ರೇಮಲೋಕ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ಕುರಿತ ವಿಶೇಷ ಸಂಗತಿಗಳು ಗೊತ್ತಾ?
ಮದುವೆಗೆ ಎಕ್ಸ್ಪೈರಿ ಡೇಟ್ ;ಕಾಜೋಲ್-ಅಜಯ್ ದೇವಗನ್ ದಾಂಪತ್ಯದಲ್ಲಿ ಬಿರುಕು?ಡಿವೋರ್ಸ್ಗೆ ಅರ್ಜಿ ಸಲ್ಲಿಸುವಂತೆ ಸಲಹೆ
ದುಡ್ಡು ಎಲ್ಲಿ ಹೆಚ್ಚಿರುತ್ತೆ ಅಲ್ಲಿ ಪ್ರೀತಿ ಕಡಿಮೆ ಇರುತ್ತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಕೆಲವರ ಬದುಕಿನಲ್ಲಿ ದುಡ್ಡು..ಆಸ್ತಿ.. ಐಶ್ವರ್ಯ.. ಹೆಚ್ಚಾದಂತೆ ನೆಮ್ಮದಿ ನಿಧಾನವಾಗಿ ಮಾಯವಾಗುತ್ತೆ. ಚಿತ್ರರಂಗದಲ್ಲಿಯಂತೂ ಇದಕ್ಕೆ ಹತ್ತು ಹಲವು ಉದಾಹರಣೆಗಳು ಕೂಡ ಇವೆ. ಇಲ್ಲಿ ಶ್ರೀಮಂತರೆಂದು ಕರೆಸಿಕೊಳ್ಳುವ ಅನೇಕರ ಬದುಕಿನಲ್ಲಿ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೆ.... ಆ ನಂತರ ಯಾಕೆ
SSMB29: ಗ್ಲೋಬ್ಟ್ರೋಟರ್ ಈವೆಂಟ್ ಬಗ್ಗೆ ಮೌಳಿ ಮಾತು; ಷರತ್ತುಗಳು ಏನು?
ಬಹುನಿರೀಕ್ಷಿತ ಗ್ಲೋಬ್ಟ್ರೋಟರ್ ಸಿನಿಮಾ ಟೈಟಲ್ ಹಾಗೂ ಟೀಸರ್ ಲಾಂಚ್ ಈವೆಂಟ್ಗೆ ವೇದಿಕೆ ಸಿದ್ಧವಾಗ್ತಿದೆ. ಶನಿವಾರ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದ್ದು ಜಿಯೋ ಹಾಟ್ಸ್ಟರ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ ಮೇಕಿಂಗ್ ಹಂತದಲ್ಲೇ ಹೈಪ್ ಕ್ರಿಯೇಟ್ ಮಾಡ್ತಿದೆ. ಈ ಬಾರಿ ಹಾಲಿವುಡ್ ರೇಂಜ್ನಲ್ಲಿ ರಾಜಮೌಳಿ ಸಿನಿಮಾ ಪ್ಲ್ಯಾನ್ ಮಾಡಿದ್ದಾರೆ.
'ನನ್ನ ಜೀವನದಲ್ಲೂ ನಡೆದಿದೆ'! ಗರ್ಲ್ಫ್ರೆಂಡ್ ಸಕ್ಸಸ್ ಮೀಟ್ನಲ್ಲಿ ರಶ್ಮಿಕಾ ಶಾಕಿಂಗ್ ಹೇಳಿಕೆ
ದಿ ಗರ್ಲ್ಫ್ರೆಂಡ್ ಪಾತ್ರ ಭೂಮ ಜೀವನದಲ್ಲಿ ಏನೇನು ಜರಗಿತೋ ಆ ಘಟನೆಗಳು ಸ್ವಲ್ಪ ನನ್ನ ಜೀವನದಲ್ಲೂ ನಡೆದಿತ್ತು ಎಂದು ನಟಿ ರಶ್ಮಿಕಾ ಹೇಳಿದ ಮಾತುಗಳು ಈಗ ವೈರಲ್ ಆಗಿದೆ.
ರಾಜಮೌಳಿ ಕರೆತಂದಿರೋ ಮಂದಾಕಿನಿಯ ಮಾಸ್ ಲುಕ್ಗೆ ಸಿನಿ ಪ್ರೇಮಿಗಳು ಫಿದಾ!
ಪ್ರಿಯಾಂಕಾ ಚೋಪ್ರಾ ಅವರ ಮಂದಾಕಿನಿ ಪಾತ್ರದ ಪವರ್ಫುಲ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು SS Rajamouli ದೇಸಿ ಗರ್ಲ್ ಅನ್ನು ಹಿಂದೆಂದೂ ತೋರಿಸದ ಅವತಾರದಲ್ಲಿ ತೋರಿಸೋಕೆ ಸಜ್ಜಾಗಿದ್ದಾರೆ.
Bigg Boss 12: ಈ ಬಾರಿ ರಕ್ಷಿತಾಗೆ ಕಿಚ್ಚನ ಕ್ಲಾಸ್ ಪಕ್ಕಾ? ಅಷ್ಟಕ್ಕೂ ಆಗಿರೋದೇನು?
ಗಿಲ್ಲಿಯನ್ನು ಕಂಡರೆ ರಕ್ಷಿತಾಗೆ ತುಂಬಾ ಇಷ್ಟ. ಆದರೆ, ಈಗ ರಕ್ಷಿತಾ ಅವರು ಗಿಲ್ಲಿಯ ಕೈಗೊಂಬೇ ಆಗಿ ಬಿಟ್ಟರೇ ಎನ್ನುವ ಪ್ರಶ್ನೆ ಈಗ ಬಿಗ್ ಬಾಸ್ ಫ್ಯಾನ್ಸ್ ಮನಸಲ್ಲಿ ಮೂಡಿದೆ.
ಏಳು ವರುಷದ ಗೆಳೆಯನ ಜೊತೆ ಏಳು ಹೆಜ್ಜೆ ಇಟ್ಟ ನಟಿ ರಜನಿ; ಇಲ್ಲಿದೆ ಕಲರ್ಫುಲ್ ಫೋಟೊಸ್
ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಜಿನಿ (Rajini) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಬಹುಕಾಲದ ಗೆಳೆಯ ಅರುಣ್ ವೆಂಕಟೇಶ್ (Arun Venktesh) ಅವರನ್ನು ಮದುವೆಯಾಗಿದ್ದಾರೆ. ಅರುಣ್ ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದಾರೆ. ಇಬ್ಬರ ಮದುವೆಯು ನವೆಂಬರ್ 10 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿತ್ತು. ರಜಿನಿ ಹಾಗೂ ಅರುಣ್ ವಿವಾಹ ಸಮಾರಂಭಕ್ಕೆ ಇಬ್ಬರ ಕುಟುಂಬದವರು ಮತ್ತು
Darshan: ಬೇಲ್, ಶೂಟಿಂಗ್, ಜೈಲು..! ಹೇಗಿತ್ತು ದರ್ಶನ್ ಡೆವಿಲ್ ಜರ್ನಿ?
ನಟ ದರ್ಶನ್ ಜೈಲು ಸವಾಲುಗಳ ನಡುವೆಯೂ ಡೆವಿಲ್ ಮೂವಿ ಶೂಟಿಂಗ್ ಮುಗಿಸಿ, ಡಿಸೆಂಬರ್ 12 ರಂದು ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಆದರೆ ದರ್ಶನ್ ಪರ್ಸನಲ್ ಲೈಫ್ ಮಾತ್ರ ಯಾಕೋ ಕೆಳಮುಖವಾಗಿ ಸಾಗುತ್ತಿದೆ.
ಸುಂದರ್ ರಾಜ್, ಪ್ರಮೀಳಾ ಬಳಿಕ ರಜನಿಕಾಂತ್ ಜೊತೆ ತೆರೆಹಂಚಿಕೊಂಡ ಮೇಘನಾ ರಾಜ್!
ಪತಿ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ನಟಿ ಮೇಘನಾ ರಾಜ್ ಮಗ ರಾಯನ್ ಆರೈಕೆಯಲ್ಲಿ ಒಂದಷ್ಟು ಸಮಯ ಕಳೆದಿದ್ದರು. ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. 'ತತ್ಸಮ ತದ್ಭವ' ಚಿತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ಇದೀಗ ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುವುದು ಎಂಥಹವರಿಗೂ ಹೆಮ್ಮೆಯ ವಿಷಯ. ತಲೈವಾ ಜೊತೆ
ಎಲ್ಲರ ಮುಂದೆಯೇ ರಶ್ಮಿಕಾಗೆ ಕಿಸ್ ಮಾಡಿದ ವಿಜಯ್ ದೇವರಕೊಂಡ! ನಾಚಿ ನೀರಾದ ಕಿರಿಕ್ ಬ್ಯೂಟಿ
ನಟಿ ರಶ್ಮಿಕಾಗೆ ವಿಜಯ್ ದೇವರಕೊಂಡ ಸಾರ್ವಜನಿಕವಾಗಿ ಕಿಸ್ ಮಾಡಿದ್ದು ಭಾರೀ ಸುದ್ದಿಯಾಗಿದೆ. ಕಿರಿಕ್ ಬ್ಯೂಟಿ ನಾಚಿ ನಕ್ಕಿದ್ದು ಮುದ್ದಾಗಿ ಕಾಣಿಸಿದೆ ಈ ಜೋಡಿ.
ಕರಾವಳಿ ಹುಲಿ ಕಥೆ ಹೇಳಿದ ಕಿಚ್ಚ! ಮಾರ್ನಮಿ ಚಿತ್ರಕ್ಕೆ ಬಾದ್ಷಾ ಕಂಠಸಿರಿ
ಕನ್ನಡದಲ್ಲಿ ಮತ್ತೊಂದು ಕರಾವಳಿ ಕಥೆ ರೆಡಿ ಆಗಿದೆ. ಇದರಲ್ಲೂ ಹುಲಿ ವೇಷ ಇದೆ. ಆದರೆ, ಇದು ಬೇರೆ ರೀತಿನೇ ಅನಿಸುತ್ತಿದೆ. ಕಿಚ್ಚ ಸುದೀಪ್ ತಮ್ಮ ಖಡಕ್ ಕಂಠಸಿರಿಯಲ್ಲಿಯೇ ಇಡೀ ಕಥೆಯನ್ನ ನಿರೂಪಿಸಿದ್ದಾರೆ. ಇದೇ ತಿಂಗಳು ರಿಲೀಸ್ ಆಗುತ್ತಿರೋ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಇದು ದೋಸ್ತಿನೋ ಪ್ರೀತಿನೋ; ಗಿಲ್ಲಿಗಾಗಿ ಮಿಡಿಯುತ್ತಿರೋ ಕಾವ್ಯ! ಮಾತಿಲ್ಲ ಕಥೆ ಇಲ್ಲ ಬರೀ ಮೌನ
ಬಿಗ್ ಬಾಸ್ ಮನೆಯ ಕಾವ್ಯ ಮತ್ತು ಗಿಲ್ಲಿ ನಟ ದೂರ ಆದ್ರೇ? ಇಬ್ಬರ ನಡುವೆ ಮಾತುಗಳೇ ಮುಳುವಾದವೇ? ರೇಗಿಸೋದೇ ಇಲ್ಲಿ ಬಿರುಕಿಗೆ ಕಾರಣ ಆಯಿತೇ? ವಿವರ ಇಲ್ಲಿದೆ ಓದಿ.
BBK12: ಇನ್ನು ಮುಂದೆ ಮಾತಾಡ್ಸಲ್ಲ; ಮುರಿದು ಬಿತ್ತು ಗಿಲ್ಲಿ- ಕಾವು ಸ್ನೇಹ!
ಬಿಗ್ಬಾಸ್ ಸೀಸನ್ 12ರಲ್ಲಿ ಗಿಲ್ಲಿ ನಟ ಹಾಗೂ ನಟಿ ಕಾವ್ಯಾ ಶೈವ ನಡುವಿನ ಬಾಂಧವ್ಯ ಗೊತ್ತೇಯಿದೆ. ಇಬ್ಬರೂ ಕೈಗೆ ದಾರ ಕಟ್ಟಿಕೊಂಡು ಜಂಟಿಯಾಗಿ ಮನೆ ಒಳಗೆ ಪ್ರವೇಶಿಸಿದ್ದರು. ದಾರ ತೆಗೆದರೂ ಇಬ್ಬರೂ ಸ್ನೇಹ ಮುಂದುವೆರೆದಿತ್ತು. ಸದಾ ಕಾವು ಕಾವು ಎಂದು ಗಿಲ್ಲಿ ಆಕೆಯ ಹಿಂದೆ ಇರುತ್ತಿದ್ದರು. ಈಗ ಅದಕ್ಕೆ ಬ್ರೇಕ್ ಬಿದ್ದಂತೆ ಕಾಣ್ತಿದೆ. ಗಿಲ್ಲಿ ಹಾಗೂ ಕಾವ್ಯ
'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಜೊತೆ ಚಿರು, ಡಾನ್ ಲೀ; ನಿರ್ದೇಶಕ ವಂಗಾ ಪ್ರತಿಕ್ರಿಯೆ
ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ನೂರಾರು ಕೋಟಿ ಸುರಿದು ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ ಕಲಾವಿದರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. 'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ರೀತಿಯ ಬ್ಲಾಕ್ಬಸ್ಟರ್ ಹಿಟ್ ಕೊಟ್ಟ ಸಂದೀಪ್ ರೆಡ್ಡಿ ವಂಗಾ ಈ ಬಾರಿ ಪ್ರಭಾಸ್ ಜೊತೆ ಕೈ
ಕೈಗೆ ಸಿಹಿಮುತ್ತು; ಎಲ್ಲರ ಜೀವನದಲ್ಲಿ ಒಬ್ಬ ವಿಜಯ್ ದೇವರಕೊಂಡ ಇರ್ಬೇಕು ಎಂದ ರಶ್ಮಿಕಾ
ಕನ್ನಡ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಮದುವೆ ಆಗ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಈಗಾಗಲೇ ಇಬ್ಬರ ನಿಶ್ಚಿತಾರ್ಥ ಗುಟ್ಟಾಗಿ ನಡೆದಿದ್ದು ಮುಂದಿನ ಫೆಬ್ರವರಿಯಲ್ಲಿ ಡುಂಡುಂಡುಂ ಪಿಪಿಪಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್ಫ್ರೆಂಡ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಸಕ್ಸಸ್ ಮೀಟ್

20 C