BBK 12 : ಕ್ಷಮೆ ಕೇಳುತ್ತಾ ಮನೆ ಸುತ್ತಿದ ಅಶ್ವಿನಿ ಗೌಡ, ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
''ಬಿಗ್ ಬಾಸ್'' ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಮನೆ ಶಾಂತವಾಗಿದ್ದರೆ ಈ ಮನೆಯತ್ತ ಯಾರು ತಲೆ ಹಾಕಿ ಮಲಗಲ್ಲ. ಅಶಾಂತಿಯೇ ಈ ಮನೆಯ ಲಕ್ಷಣ. ಇದು ಮನೆಯೊಳಗೆ ಹೋಗುವ ಸ್ಫರ್ಧಿಗಳಿಗೆ ಚೆನ್ನಾಗಿಯೇ ಗೊತ್ತು. ಕಾರ್ಯಕ್ರಮದ ಆಯೋಜಕರಿಗೆ ಕೂಡ ಗೊತ್ತು. ಈ ಹಿನ್ನೆಲೆ. ಪ್ರತಿ ವರ್ಷ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತೆ.ವಿವಾದಾತ್ಮಕ ವ್ಯಕ್ತಿಗಳನ್ನು ... ವಿಚಿತ್ರ ವ್ಯಕ್ತಿಗಳನ್ನು...
Dhanveer Gowda: ಪರಪ್ಪನ ಅಗ್ರಹಾರದ ಪೊಲೀಸರಿಂದ ದರ್ಶನ್ ದೋಸ್ತ್ಗೆ ಡ್ರಿಲ್! ಇಂದು ಧನ್ವೀರ್ ವಿಚಾರಣೆ?
Dhanveer: ಪರಪ್ಪನ ಅಗ್ರಹಾರ ವಿಡಿಯೋ ಲೀಕ್ಗೆ ಸಂಬಂಧಿಸಿ ಇಂದು ದರ್ಶನ್ ದೋಸ್ತ್ಗೆ ಡ್ರಿಲ್ ಮಾಡ್ತಾರಾ ಪೊಲೀಸರು? ಇಂದು ನಡೆಯುತ್ತಾ ವಿಚಾರಣೆ?
ರುಕ್ಮಿಣಿ, ಅನುಮಪಾ ನಂತರ ಅದಿತಿಗೂ ಶುರು ಆಯ್ತು ಫೇಕ್ ವೀರರ ಕಾಟ! ಹೀರೋಯಿನ್ಸ್ಗೆ ಹೊಸ ತಲೆನೋವು
ರುಕ್ಮಿಣಿ ವಸಂತ್, ಅನುಪಮಾ ಪರಮೇಶ್ವರನ್ ನಂತರ ನಟಿ ಅದಿತಿ ರಾವ್ ಹೈದರಿ ಕೂಡಾ ಈಗ ಫೇಕ್ ಶೂರರ ಕಾಟಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
De De Pyaar De 2 BO Day 3 ; ಮ್ಯಾಜಿಕ್ ಮಾಡ್ತಾ ಅಜಯ್ ದೇವಗನ್-ಮಾಧವನ್ ಕಾಮಿಡಿ ? 3 ದಿನದಲ್ಲಿ ಗಳಿಸಿದ್ದೆಷ್ಟು ?
ಹಿಂದಿ ಚಿತ್ರರಂಗದಲ್ಲಿ ಈ ವರ್ಷ ಹೇಳಿಕೊಳ್ಳುವಂತಹ ಪವಾಡ ನಡೆದಿಲ್ಲ. ಈ ಕಾರಣಕ್ಕೆ ಅಜಯ್ ದೇವಗನ್, ಆರ್. ಮಾಧವನ್ ಹಾಗೂ ರಕುಲ್ ಪ್ರೀತ್ ಸಿಂಗ್ ಅಭಿನಯದ ''ದೇ ದೇ ಪ್ಯಾರ್ ದೇ''2 ಚಿತ್ರದ ಮೇಲೆ ಎಲ್ಲರ ಕಣ್ಣಿತ್ತು. ಮೊದಲ ದಿನ ಚಿತ್ರ ಉತ್ತಮವಾದ ಮೊತ್ತ ಕಲೆ ಹಾಕುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಹುಸಿಯಾಯ್ತು. ಟ್ರೇಲರ್ ಮತ್ತು
Machu Lakshmi: ಸೌತ್ನ ಬಿಗ್ ಸ್ಟಾರ್ ಮಗಳಿಗೆ 15ನೇ ವರ್ಷದಲ್ಲಿ ಕಿರುಕುಳ! ಲಕ್ಷ್ಮಿ ಮಂಚು ನೋವಿನ ಮಾತು
ಲಕ್ಷ್ಮಿ ಮಂಚು 15ನೇ ವಯಸ್ಸಿನಲ್ಲಿ ಅನುಭವಿಸಿದ ಅಸಭ್ಯ ವರ್ತನೆ ಕುರಿತು ಹೌಸರ್ಫ್ಲೈಗೆ ನೀಡಿದ ಸಂದರ್ಶನದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡರು.
Devil Movie: ಹಿಸ್ಟರಿ ರಿಪೀಟ್ ಆಗುತ್ತಾ? ನಿರೀಕ್ಷೆಗಿಂತಲೂ ದೊಡ್ಡಮಟ್ಟದಲ್ಲಿ ಗೆಲ್ಲುತ್ತಾ ಡೆವಿಲ್?
ಅಂದು ದರ್ಶನ್ ಜೈಲಲ್ಲಿದ್ದಾಗ ಸಾರಥಿ ತೆರೆಗೆ ಬಂದಿತ್ತು. ದೊಡ್ಟ ಮಟ್ಟದ ಹಿಟ್ ಆಗಿತ್ತು.. ಇದೀಗ ಡೆವಿಲ್ ಸಿನಿಮಾ ಸಹ ಹಿಸ್ಟರಿ ರಿಪೀಟ್ ಮಾಡಲಿದ್ಯಾ?
Actors: 4ನೇ ವಯಸ್ಸಿನಲ್ಲಿ ಆ್ಯಕ್ಟಿಂಗ್ ಶುರು! ಈಗ ನೂರಾರು ಕೋಟಿಗಳ ಒಡೆಯ
ನಾಲ್ಕನೇ ವಯಸ್ಸಿನಲ್ಲಿ ನಟನಾ ವೃತ್ತಿ ಆರಂಭಿಸಿ 21 ಫಿಲ್ಮ್ಫೇರ್ ಪ್ರಶಸ್ತಿ, 600 ಕೋಟಿ ಆಸ್ತಿ, ಬಹುಭಾಷಾ ಚಿತ್ರಗಳಲ್ಲಿ ಯಶಸ್ಸು ಗಳಿಸಿದ ನಟ ಇವರು.
BBK 12: \ಈ ಮನೆಯಲ್ಲಿ ಇರುವ ಯಾವ ಹುಡುಗರೂ ಮಾನ್ಲಿ ಅಂತ ಅನಿಸಲ್ಲ\ ಜಾಹ್ನವಿ ಕಮೆಂಟ್ಗೆ ಬೆಚ್ಚಿ ಮನೆ ಮಂದಿ
ಬಿಗ್ ಬಾಸ್ ಕನ್ನಡ ಸೀಸನ್ 12 ವೀಕೆಂಡ್ ಎಪಿಸೋಡ್ ಮಜವಾಗಿತ್ತು. ನಿನ್ನೆ (ನವೆಂಬರ್ 15) ಮನೆಯ ಪ್ರತಿಯೊಬ್ಬ ಸದಸ್ಯನಿಗೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಇಂದಿನ (ನವೆಂಬರ್ 16) ಎಪಿಸೋಡ್ ಸಿಕ್ಕಾಪಟ್ಟೆ ಮಸ್ತಿಯಿಂದ ಕೂಡಿತ್ತು. ವೀಕ್ಷಕರು ಈ ಎಪಿಸೋಡ್ ಅನ್ನು ಸಖತ್ ಆಗಿ ಎಂಜಾಯ್ ಮಾಡಿದ್ದರು. ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಲ್ಲಿ ಹೆಣ್ಣು
BBK 12:ಬಿಗ್ ಬಾಸ್ನಿಂದ ಸ್ಟ್ರಾಂಗ್ ಸ್ಪರ್ಧಿಯೇ ಔಟ್; ಕಾಕ್ರೋಚ್ ಸುಧಿ ಹೊರಬರೋಕೆ ಪತ್ನಿ ಕೊಟ್ಟ ಕಾರಣವೇನು?
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗಿ 50 ದಿನಗಳು ಪೂರೈಸಿವೆ. ಇದೇ ಖುಷಿಯಲ್ಲಿದ್ದ ಮನೆಯ ಸದಸ್ಯರಿಗೆ, ವೀಕ್ಷಕರಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದೆ. ನಿರೀಕ್ಷೆಯೇ ಮಾಡದ ಟ್ವಿಸ್ಟ್ ಕೊಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಈ ಬಾರಿ ದುಷ್ಯಂತ್ ಮನೆಯಿಂದ ಹೊರ ಹೋಗಬಹುದೆಂದು ಮನೆಯ
ಕಾಲಿವುಡ್ನಲ್ಲಿ ಬಿಸಿಬಿಸಿ ಸುದ್ದಿ; ಮತ್ತೆ ಕೈ ಜೋಡಿಸ್ತಾರಾ ರಜನಿಕಾಂತ್- ಧನುಷ್?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಧನುಷ್ ಮತ್ತೆ ಒಟ್ಟಿಗೆ ತ್ತಾರೆ ಎಂದು ಕಾಲಿವುಡ್ನಲ್ಲಿ ಚರ್ಚೆ ಶುರುವಾಗಿದೆ. ತಲೈವಾ ಅಭಿಮಾನಿ ಆಗಿರುವ ಧನುಷ್ ಅವರ ಮಗಳನ್ನು ಮದುವೆ ಆಗಿದ್ದರು. ಕಳೆದ ವರ್ಷ ಡಿವೋರ್ಸ್ ಪಡೆದಿದ್ದರು. ಆದರೂ ರಜನಿಕಾಂತ್ ಹಾಗೂ ಧನುಷ್ ನಡುವೆ ಒಳ್ಳೆ ಬಾಂಧವ್ಯ ಇದೆ ಎನ್ನಲಾಗ್ತಿದೆ. ಕಮಲ್ ಹಾಸನ್ಗಾಗಿ ಇದೀಗ ಮಾಜಿ ಮಾವ, ಮಾಜಿ ಅಳಿಯ ಒಟ್ಟಿಗೆ
ಕಿಚ್ಚ ಅಷ್ಟು ಬಾರಿ ಹೇಳಿದ್ರು ಎಚ್ಚೆತ್ತುಕೊಳ್ಳಲಿಲ್ಲ! ಬಿಗ್ಬಾಸ್ನಿಂದ ಸ್ಟ್ರಾಂಗ್ ಕಂಟೆಂಡರ್ ಔಟ್!
Bigg Boss Kannada 12ನಲ್ಲಿ ಕಾಕ್ರೋಚ್ ಸುಧಿ ಎಲಿಮಿನೇಟ್ ಆಗಿದ್ದು, ಅವರ ಮನೆಯಲ್ಲಿ ಜರ್ನಿ ಕೊನೆಗೊಂಡಿದೆ. ವೀಕ್ಷಕರಲ್ಲಿ ಭರವಸೆ ಮೂಡಿಸಿದ್ದ ಅವರು ಶೋದಿಂದ ಹೊರಬಂದಿದ್ದಾರೆ.
ಅವಳು ನಾನಲ್ಲ ; ಆದಿತಿ ರಾವ್ ಹೈದರಿ ಹೆಸರಿನಲ್ಲಿ ಮೋಸದ ಜಾಲ, ಸಿದ್ದಾರ್ಥ್ ಪತ್ನಿ ಹಿಂದೆ ಬಿದ್ದ ಕಿರಾತಕ ಯಾರು ?
ಹೇಳಿ ಕೇಳಿ ಇದು 5G ಯುಗ. ಈ ಯುಗದಲ್ಲಿ ಫೇಸ್ಬುಕ್.. ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಹಲವರು ಹೈರಾಣಾಗಿದ್ದರೆ ಮತ್ತೊಂದು ಕಡೆ ಸೈಬರ್ ವಂಚಕರಿಂದ ಹಲವರು ಕಂಗಾಲಾಗುತ್ತಿದ್ಧಾರೆ. ಬದಲಾದ ಈ ಕಾಲದಲ್ಲಿ ಹಣದಾಸೆಗೆ ಕಳ್ಳರು ಹೊಸ ಹೊಸ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (NCRB).. ವರದಿಯ
ಬಾಲಯ್ಯ ಇದೇನಯ್ಯ ? 17 ವರ್ಷದ ಯುವ ನಟಿಯನ್ನು ಎಲ್ಲರೆದುರೇ ಬಲವಂತದಿಂದ ಎಳೆದ 65 ವರ್ಷದ ಅಖಂಡ
ಬಾಲಯ್ಯ ಅವರಿಗೆ ತೆಲುಗು ಚಿತ್ರರಂಗದಲ್ಲಿ ಅವ್ರದ್ದೇ ಆದ ಖದರ್ ಇದೆ, ತೆಲುಗು ನಾಡಿನಲ್ಲಿ ಪವರ್ ಇದೆ. ಆಂಧ್ರ ತೆಲಂಗಾಣ ಮಾತ್ರ ಅಲ್ಲ ಕರ್ನಾಟಕದಲ್ಲಿ ಕೂಡ ಬಾಲಕೃಷ್ಣ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇನ್ನು ಬಾಲಯ್ಯ ತೆರೆ ಮೇಲೆ ಸಿಂಹದಂತೆ ಗರ್ಜಿಸಿ ಚಿತ್ರದ ವಿಲನ್ಗಳ ವಿರುದ್ಧ ನಡೆಸುವ ಆಟಾಟೋಪ ಒಂದೆರಡಲ್ಲ. ತುಪಾಕಿಯಿಂದ ಸಿಡಿದ ಗುಂಡಿನಂತೆ ಮಾತನಾಡುವ ಬಾಲಯ್ಯನ ಡೈಲಾಗ್ಗೆ
ಕೆಟ್ಟ ಮೇಲೆ ಬುದ್ಧಿ ಬಂತು ; ಎದೆಯ ಮೇಲಿದ್ದ 825 ಗ್ರಾಂ 'ಪ್ಲಾಸ್ಟಿಕ್' ಭಾರ ಇಳಿಸಿದ ಶೆರ್ಲಿನ್ ಚೋಪ್ರಾ
ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ. ಕೇವಲ ಮುಖ ಮಾತ್ರ ಅಲ್ಲ. ದೇಹದ ಅಂಗಾಂಗಗಳ ಮೇಲೆ ಕೂಡ
Bigg Boss Kannada 12 | Kiccha Sudeep | ಗಿಲ್ಲಿಗೆ ಸೊಂಟನೇ ಇಲ್ಲ.. ಜಾಹ್ನವಿ ಮಾತಿಗೆ ಕಿಚ್ಚ ಫುಲ್ ಶಾಕ್ | N18V
Bigg Boss Kannada 12 | Kiccha Sudeep | ಗಿಲ್ಲಿಗೆ ಸೊಂಟನೇ ಇಲ್ಲ.. ಜಾಹ್ನವಿ ಮಾತಿಗೆ ಕಿಚ್ಚ ಫುಲ್ ಶಾಕ್ | N18V
Marutha Movie Pre Release Event | ದುನಿಯಾ ವಿಜಯ್ ಸ್ಟಾರ್ ಆಗೋಕೆ ಎಷ್ಟು ಕಷ್ಟ ಪಟ್ಟಿರ್ಬೇಕು.. | N18V
Marutha Movie Pre Release Event | ದುನಿಯಾ ವಿಜಯ್ ಸ್ಟಾರ್ ಆಗೋಕೆ ಎಷ್ಟು ಕಷ್ಟ ಪಟ್ಟಿರ್ಬೇಕು.. | N18V
Devil Song: ಅಲೊಹೊಮೊರ ಅಂತ ಅಬ್ಬರಿಸಿದ 'ಡೆವಿಲ್'! ಕಿಕ್ ಏರಿಸಿದ ದರ್ಶನ್
Devil Songs: ಅಲೊಹೊಮೊರಾ ಅನ್ನೋ ಹಾಡು ರಿಲೀಸ್ ಆಗಿದ್ದು ಇದರ ಲಿರಿಕ್ಸ್ ಕೂಡಾ ತುಂಬಾನೆ ಡಿಫರೆಂಟ್ ಆಗಿದೆ. ಕಲಿಯುಗ, ಕೃಷ್ಣ, ಸಾವು, ಹುಟ್ಟು ಅಂತ ಏನೇನು ಬಂದಿದೆ ನೋಡಿ.
De De Pyaar De 2 Box Office Day 2 ; ಅಜಯ್ ದೇವಗನ್ , ಮಾಧವನ್ ಜುಗಲಬಂದಿ - 2ನೇ ದಿನ ಬಂಪರ್ ಲಾಟರಿ
ಈ ವರ್ಷ ''ಛಾವಾ'' ಹೊರತು ಪಡಿಸಿದರೆ ಬಾಲಿವುಡ್ನಲ್ಲಿ ಬೇರೆ ಯಾವ ಚಿತ್ರ ಕೂಡ ದೊಡ್ಡ ಹಂತದಲ್ಲಿ ಸದ್ದು ಮಾಡಿಲ್ಲ. ಸಲ್ಮಾನ್ ಖಾನ್ ಅಭಿನಯದ ''ಸಿಕಂದರ್'' ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದವಾದರೂ ಚಿತ್ರ ಮಕಾಡೆ ಮಲಗಿತು. ಈ ಮೂಲಕ ಸಲ್ಮಾನ್ ಖಾನ್ಗೆ ಭಾರೀ ಮುಖಭಂಗವೂ ಆಯಿತು. ಕೇವಲ ''ಸಿಕಂದರ್'' ಮಾತ್ರ ಅಲ್ಲ ಸನ್ನಿ ಡಿಯೋಲ್ ಅಭಿನಯದ ''ಜಾಟ್''.. ಅಕ್ಷಯ್
Bigg Boss Kannada 12 | Kiccha Sudeep | ಬಿಗ್ಬಾಸ್ ಪಯಣ ಮುಗಿಸಿ ಮನೆಗೆ ಹೋಗೋದ್ಯಾರು? | N18V
Bigg Boss Kannada 12 | Kiccha Sudeep | ಬಿಗ್ಬಾಸ್ ಪಯಣ ಮುಗಿಸಿ ಮನೆಗೆ ಹೋಗೋದ್ಯಾರು? | N18V
Bigg Boss 12: ದೊಡ್ಮನೆಯಲ್ಲಿ ನಡೆಯಲಿಲ್ಲ ಕಾಕ್ರೋಜ್ ಆಟ! ಇವತ್ತು ಎಲಿಮಿನೇಟ್ ಆಗೋದು ಸುಧಿನಾ?
Bigg Boss: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ ಎನ್ನುವುದರ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಮನೆಯಲ್ಲಿ ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ನಿನ್ನೆ ಎಪಿಸೋಡ್ ನಲ್ಲಿ ಸೇಫ್ ಆಗಿದ್ದರು. ಉಳಿದವರಲ್ಲಿ ಯಾರು ಸೇಫ್ ಆಗ್ತಾರೆ? ಯಾರು ಮನೆಯಿಂದ ಹೊರಗೆ ಹೋಗ್ತಾರೆ? ಅನ್ನೋದು ಈಗ ದೊಡ್ಡ ಯಕ್ಷ ಪ್ರಶ್ನೆ ಯಾಗಿದೆ.
ಆ ದಿನ ಬಸ್ನಲ್ಲಿ ಹೋಗ್ತಿದ್ದೇ, ನನಗಾಗ 15 ವರ್ಷ ; ಆ ವ್ಯಕ್ತಿ..! ಕರಾಳ ಅನುಭವ-ಕಣ್ಣೀರಾದ ಖ್ಯಾತ ನಟಿ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ದ ಹೋರಾಡಲು ಆ ಕ್ಷಣಕ್ಕೆ ...
ಶಿರಚ್ಛೇದ ಮಾಡಿದ ದೇವತೆ; ಜಗತ್ತಿಗೆ ಜೀವಶಕ್ತಿ ನೀಡುವ ತಾಂತ್ರಿಕ ಜಗತ್ತಿನ ಮಹಾಶಕ್ತಿ ಛಿನ್ನಮಸ್ತ ದೇವಿ!
ಛಿನ್ನಮಸ್ತ ಎಂಬ ಪದವು 'ಛಿನ್ನ' (ಕತ್ತರಿಸಿದ) ಮತ್ತು 'ಮಸ್ತಕ' (ತಲೆ) ಎಂಬ ಸಂಸ್ಕೃತ ಪದಗಳಿಂದ ಬಂದಿದೆ. ಈ ದೇವಿಯ ಕುರಿತು ಇಲ್ಲಿದೆ ನೋಡಿ ಒಂದಿಷ್ಟು ಮಾಹಿತಿ.
Preethiya Parivala: ಕಾಲಿವುಡ್ ನಿರ್ದೇಶಕನ ಮುದ್ದಾದ ಪ್ರೇಮಕಥೆ
ಅಟ್ಲೀ ಮತ್ತು ಪ್ರಿಯಾ 11ನೇ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಿದರು. ಇವರ ಮುದ್ದಾದ ಪ್ರೇಮ ಕಥೆ ಹೇಗಿದೆ ಗೊತ್ತಾ?
ಬಿಗ್ ಬಾಸ್ ಗೆಲ್ಲಲು ಬಿಗ್ ಪ್ಲಾನ್; ಮನೆಯಲ್ಲಿದ್ದೇ ರಣತಂತ್ರ- ಟ್ರೋಫಿ ಗೆಲ್ಲಲು ₹16 ಲಕ್ಷ ಖರ್ಚು ಮಾಡಿದ ಸ್ಫರ್ಧಿ?
ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿ, ಕಿರುತೆರೆಯಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದ ಕಾರ್ಯಕ್ರಮ ''ಬಿಗ್ ಬಾಸ್''. ಕೇವಲ ಹಿಂದಿಯಲ್ಲಿ ಮಾತ್ರ ಅಲ್ಲ ಆರು ಭಾಷೆಗಳಲ್ಲಿ ಈ ಕಾರ್ಯಕ್ರಮದ್ದೇ ಹವಾ ಇತ್ತು. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಹಳಿ ತಪ್ಪಿತು. ''ಬಿಗ್ ಬಾಸ್'' ವಿವಾದಾತ್ಮಕ ವ್ಯಕ್ತಿಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು. ಹಾಗಂಥ .. ಈ ಕಾರ್ಯಕ್ರಮದ
ಎಂದೂ ಸೋಮಾರಿ ಅನ್ನಿಸ್ಕೊಳ್ಳಲ್ವಂತೆ ನಿರ್ದೇಶಕ ಪ್ರಿಯದರ್ಶನ್ ಪುತ್ರಿ! ಲೋಕ ಬ್ಯೂಟಿ ಕಲ್ಯಾಣಿ ಅಪ್ಪನಿಂದ ಕಲ
ಖ್ಯಾತ ಚಲನಚಿತ್ರ ನಿರ್ದೇಶಕ ಪ್ರಿಯದರ್ಶನ್ ಅವರ ಮಗಳಾದ ಕಲ್ಯಾಣಿ ಪ್ರಿಯದರ್ಶನ್, ಇಂದು ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಅವರ 'ಲೋಕಾ: ಅಧ್ಯಾಯ 1 - ಚಂದ್ರ' ಸಿನಿಮಾ ಜಾಗತಿಕವಾಗಿ ರೂ. 300 ಕೋಟಿಗೂ ಅಧಿಕ ಗಳಿಕೆ ಕಂಡು ದೊಡ್ಡ ಯಶಸ್ಸು ಗಳಿಸಿದೆ.
Akhanda 2: ಅಖಂಡ 2 ಟ್ರೈಲರ್ ರಿಲೀಸ್ ಯಾವಾಗ? ಇಲ್ಲಿದೆ ಡೀಟೆಲ್ಸ್
ಅಖಂಡ 2 ಚಿತ್ರದ ಟ್ರೇಲರ್ ಬಿಡುಗಡೆ ಯಾವಾಗ? ಸಿನಿಮಾದ ಅಪ್ಡೇಟ್ ಬಗ್ಗೆ ಉತ್ಸುಕರಾಗಿರುವ ಅಭಿಮಾನಿಗಳಿಗೆ ಸಿಗುತ್ತಾ ಟ್ರೈಲರ್ ಟ್ರೀಟ್?
Bigg Boss-Sanjana Galrani : ನನ್ನಿಂದ ಆಗ್ತಿಲ್ಲ , ನಾನು ಸಾಯುತ್ತೇನೆ! ಬಿಕ್ಕಿ ಬಿಕ್ಕಿ ಅತ್ತ ಸಂಜನಾ ಗ
ಬಿಗ್ ಬಾಸ್ ಸೀಸನ್ 9.. ಗ್ರ್ಯಾಂಡ್ ಫಿನಾಲೆಗೆ ಇನ್ನೂ ನಾಲ್ಕು ವಾರಗಳು ಮಾತ್ರ ಬಾಕಿ ಇವೆ. ಸದ್ಯಕ್ಕೆ ಮನೆಯಲ್ಲಿ 11 ಜನರಿದ್ದಾರೆ. ಬಿಗ್ ಮನೆಯಲ್ಲಿ ಸದಾ ಆಕ್ಟಿವ್ ಆಗಿದ್ದ ಸಂಜನಾ ಗಲ್ರಾನಿಗೆ ಅನ್ಯಾಯ ವಾಗಿದೆ ಅಂತ ಮಾತು ಕೇಳಿಬರುತ್ತಿದೆ.
Mahesh Babu: ದೀಪಿಕಾ ಮಾತ್ರವಲ್ಲ ಈ ಟಾಪ್ ಸ್ಟಾರ್ಸ ಜಸ್ಟ್ 8 ಗಂಟೆ ಮಾತ್ರ ಕೆಲಸ ಮಾಡ್ತಾರೆ
ದೀಪಿಕಾ ಪಡುಕೋಣೆ ಅವರು 8 ಗಂಟೆ ಕೆಲಸ ಮಾಡೋದಾಗಿ ಹೇಳಿದ್ದಾರೆ. ನಟಿ ಒಬ್ಬರೇ ಅಲ್ಲ ಇನ್ನೂ ಬಹಳಷ್ಟು ಸ್ಟಾರ್ ನಟರು ಗಂಟೆ ಕೆಲಸ ಮಾಡ್ತಾರೆ ಗೊತ್ತಾ?
'ವಾರಣಾಸಿ'ಯಲ್ಲಿ ಮಹೇಶ್ ಬಾಬು ರುದ್ರನಾ or ಶ್ರೀರಾಮನಾ? ಏನ್ ಜಕ್ಕಣ್ಣ ಇದೆಲ್ಲಾ?
ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುವ ಸಿನಿಮಾ ಟೈಟಲ್ ಏನು? ಕಥೆ ಏನು? ಯಾವಾಗ ಸಿನಿಮಾ ರಿಲೀಸ್ ಎನ್ನುವ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. 'ವಾರಣಾಸಿ' ಎಂಬ ಟೈಟಲ್ನಲ್ಲಿ ಗ್ಲೋಬ್ ಟ್ರಾಟರ್, ಟೈಮ್ ಟ್ರಾಟರ್ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗ್ತಿದೆ. ಟೈಟಲ್ ಟೀಸರ್ ಸಿನಿಮಾ ಕಥೆ ಬಗ್ಗೆ ಚರ್ಚೆ ಹುಟ್ಟಾಕ್ಕಿದೆ. ಮಹೇಶ್ ಬಾಬು ಹಾಗೂ ರಾಜಮೌಳಿ ಇಬ್ಬರೂ
Ramya: 42 ಅಂದ್ರೆ ನಂಬೋರ್ಯಾರು? ಮೋಹಕತಾರೆಯ ಮೋಹಕ ನೋಟ
Ramya: ಸ್ಯಾಂಡಲ್ವುಡ್ ಕ್ವೀನ್, ಮೋಹಕತಾರೆ ರಮ್ಯಾ ಅವರು ಆಕರ್ಷಕವಾದ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅವರ ಸ್ಟೈಲಿಷ್ ಕ್ಯೂಟ್ ಲುಕ್ ಹೇಗಿದೆ?
ಜಸ್ಟ್ 8 ಗಂಟೆ ಕೆಲಸ ಮಾಡ್ತಾರಂತೆ ಮಹೇಶ್ ಬಾಬು! ಹೀಗಾದ್ರೆ ವಾರಣಾಸಿ ಮೂವಿ ಮುಗಿಯೋದ್ಯಾವಾಗ ಅಂತಿದ್ದಾರೆ ಜನ
ಮಹೇಶ್ ಬಾಬು ದಿನಕ್ಕೆ ಬರೀ 8 ಗಂಟೆ ಕೆಲಸ ಮಾಡ್ತಾರಾ? ಹೀಗಾದ್ರೆ ವಾರಣಾಸಿ ಸಿನಿಮಾ ಮುಗಿಯೋದು ಯಾವಾಗ? ಸಿನಿಪ್ರೇಮಿಗಳಿಗೆ ಶುರುವಾಗಿದೆ ಹೊಸ ಚಿಂತೆ.
Bigg Boss Kannada 12 | ಕಾವ್ಯನಿಗೆ ಕವನ ಹೇಳಿದ್ದು ಗಿಲ್ಲಿನಾ? ಕಿಚ್ಚಾನಾ? | N18V
Bigg Boss Kannada 12 | Kiccha Sudeepa | Gilli Nata | Kavya | ಕಾವ್ಯನಿಗೆ ಕವನ ಹೇಳಿದ್ದು ಗಿಲ್ಲಿನಾ? ಕಿಚ್ಚಾನಾ? | N18V
Sandalwood Actress Allegations on Aravind Reddy | ನಟಿಯನ್ನೇ ಮದುವೆಯಾಗಲು ನಿರ್ಧರಿಸಿದ್ರಂತೆ!
Sandalwood Actress Allegations on Aravind Reddy | ನಟಿಯನ್ನೇ ಮದುವೆಯಾಗಲು ನಿರ್ಧರಿಸಿದ್ರಂತೆ!
15 ವರ್ಷಗಳ ನಂತರ ಇಮ್ರಾನ್ ಖಾನ್ ಕಮ್ಬ್ಯಾಕ್; ವಿಚ್ಛೇದನದ ನೋವೇ ಹೊಸ ಚಿತ್ರಕ್ಕೆ ಸ್ಫೂರ್ತಿ
ಬಾಲಿವುಡ್ ನಟ ಇಮ್ರಾನ್ ಖಾನ್ ಅವರು ಮತ್ತೆ ನಟನೆಗೆ ಮರಳುತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ವಿರಾಮದ ನಂತರ ಅವರು ಮತ್ತೆ ಬಣ್ಣ ಹಚ್ಚುತ್ತಿರುವುದು ವಿಶೇಷ. ವೈಯಕ್ತಿಕ ಜೀವನದ ಘಟನೆಗಳು ಈ ನಿರ್ಧಾರಕ್ಕೆ ಕಾರಣವಾಗಿವೆ. ಮುಖ್ಯವಾಗಿ, ಇತ್ತೀಚೆಗೆ ಅನುಭವಿಸಿದ ವಿಚ್ಛೇದನವು ಹೊಸ ಸಿನಿಮಾದ ಆಯ್ಕೆಯ ಮೇಲೆ ಪ್ರಭಾವ ಬೀರಿದೆ. ಇದು ಕೇವಲ ವೃತ್ತಿಪರ ಮರುಪ್ರವೇಶವಲ್ಲ. ಬದಲಿಗೆ ತಮ್ಮ ಜೀವನದ
BBK12: ರಕ್ಷಿತಾ ಮಾತನಾಡಿದ್ರೆ ಮಾತ್ರ ಪಿತ್ತ ನೆತ್ತಿಗೇರ್ತಾ? ಕಿಚ್ಚನ ವಿರುದ್ಧ ಕರಾವಳಿ ಮಹಿಳೆ ಆಕ್ರೋಶ
ಈ ವಾರದ ಕಿಚ್ಚಿನ ಪಂಚಾಯ್ತಿ ಬಹಳ ಕಾವೇರಿತ್ತು. ಕಾರಣ ಸುದೀಪ್ ಕೆಲವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಖ್ಯವಾಗಿ ರಕ್ಷಿತಾ ಶೆಟ್ಟಿ ಮೇಲೆ ಥೇಟ್ 'ಕೆಂಪೇಗೌಡ' ಚಿತ್ರದ ಹೀರೊ ರೀತಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಕರಾವಳಿ ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ರಕ್ಷಿತಾ ಮೇಲೆ ಅಶ್ವಿನಿ ಗೌಡ ಬಾಯಿಗೆ ಬಂದಂತೆ ಮಾತನಾಡಿದಾಗ ಯಾಕೆ ನೀವು ಇಷ್ಟು
Shahid Kapoor: ಕೇವಲ 8 ವರ್ಷ! ಅತಿ ಕಿರಿಯ ಸಂಸ್ಥಾಪಕಿ ಎಂಬ ದಾಖಲೆ ಬರೆದ ಶಾಹಿದ್ ಕಪೂರ್ ಪುತ್ರಿ!
ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಹಾಗೆಯೇ ಉದ್ಯಮಿ ಮೀರಾ ರಜಪೂತ್ ಅವರು ಇದೀಗ ಬಹಳ ಸಂತೋಷ ಹಾಗೂ ಹೆಮ್ಮೆಯಿಂದ ಇದ್ದಾರೆ. ಇದಕ್ಕೆಲ್ಲಾ ಕಾರಣ, ಅವರ 9 ವರ್ಷದ ಮಗಳು. ಏನಪ್ಪಾ ವಿಷ್ಯ ಅಂತೀರಾ ಪೂರ್ತಿ ಸ್ಟೋರಿ ನೋಡಿ
Devil Song: ಹೇಳದೆ ಇರೋ ಬಂಧನದಲೆ ತಕರಾರು ತೊಂದರೆ ಎಂದ ದರ್ಶನ್, ಡೆವಿಲ್ 3ನೇ ಸಾಂಗ್ ಹೇಗಿದೆ?
ಅಲೊಹೊಮೊರಾ ಅನ್ನೋ ಹಾಡು ರಿಲೀಸ್ ಆಗಿದ್ದು ಇದರ ಲಿರಿಕ್ಸ್ ಕೂಡಾ ತುಂಬಾನೆ ಡಿಫರೆಂಟ್ ಆಗಿದೆ. ಕಲಿಯುಗ, ಕೃಷ್ಣ, ಸಾವು, ಹುಟ್ಟು ಅಂತ ಏನೇನು ಬಂದಿದೆ ನೋಡಿ.
ಅಲೊಹೊಮೊರ ಅಂತ ಅಬ್ಬರಿಸಿದ 'ಡೆವಿಲ್'! ಕಿಕ್ ಏರಿಸಿದ ದರ್ಶನ್, ಅಸಲಿ ಅವತಾರ ರಿವೀಲ್
Darshan: ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಮೂರನೇ ಸಾಂಗ್ ರಿಲೀಸ್ ಆಗಿದೆ. ಇದರಲ್ಲಿ ದರ್ಶನ್ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಅಲೊಹೊಮೊರ ಸಾಂಗ್?
ಕನ್ನಡ ನಟಿಗೆ ಲೈಂಗಿಕ ಕಿರಕುಳ ಆರೋಪ ಪ್ರಕರಣ; ಕೊನೆಗೂ ಮೌನ ಮುರಿದ ನಟಿ
ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ವಿರುದ್ಧ ಕನ್ನಡ ಸಿನಿಮಾ ನಟಿ ಲೈಂಗಿಕ ಕಿರಕುಳ ಆರೋಪ ಮಾಡಿರುವುದು ಗೊತ್ತೇಯಿದೆ. ಕಳೆದ ಮೂರ್ಲಾಲ್ಕು ದಿನಗಳಿಂದ ಈ ವಿಚಾರ ಬಾರಿ ಸದ್ದು ಮಾಡ್ತಿದೆ. ಪ್ರಕರಣ ಸಂಬಂಧ ಗೋವಿಂದರಾಜ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಜಾಮೀನಿನ ಮೇಲೆ ಆರೋಪಿ ಎ.ವಿ. ಆರ್ ಗ್ರೂಪ್
SS Rajamouli: ರಾಜಮೌಳಿ ಮನಸು ಬ್ರೇಕ್ ಮಾಡಿದ್ಯಾರು? ಲವ್ ಅಲ್ಲ, ಡ್ರೋನ್! ಸಿಟ್ಟಾಗಿದ್ದೇಕೆ ಜಕ್ಕಣ್ಣ?
ನಿರ್ದೇಶಕ ರಾಜಮೌಳಿ ಸಿಟ್ಟಾಗಿದ್ದೇಕೆ? ಅವರ ಮನಸು ಒಡೆದಿದ್ದು ಪ್ರೀತಿ-ಪ್ರೇಮ ಅಲ್ಲ. ಡ್ರೋನ್! ಜಕ್ಕಣ್ಣನ ಕಮೆಂಟ್ಸ್ ವೈರಲ್.
Bigg Boss Telugu 9: ನಾನು ಮನೆಗೆ ಹೋಗ್ಬೇಕು, ಪ್ಲೀಸ್ ಬಿಟ್ಬಿಡಿ- ಸಂಜನಾ ಗರ್ಲಾನಿ ಕಣ್ಣೀರು
ಬಿಗ್ಬಾಸ್ ಕನ್ನಡ ಸೀಸನ್ 1ರಲ್ಲಿ ಸ್ಪರ್ಧಿಯಾಗಿದ್ದ ನಟಿ ಸಂಜನಾ ಗರ್ಲಾನಿ ಇದೀಗ ತೆಲುಗು ಬಿಗ್ಬಾಸ್ ಮನೆಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಇನ್ನು ಬಿಗ್ಬಾಸ್ ತೆಲುಗು ಸೀಸನ್ 9ರಲ್ಲಿ ಸ್ಪರ್ಧಿಯಾಗಿರುವ ಸಂಜನಾ ಮನೆಗೆ ಹೋಗಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತೆಲುಗು ನಟ ನಾಗಾರ್ಜುನ ನಿರೂಪಣೆಯಲ್ಲಿ ಬಿಗ್ಬಾಸ್ ತೆಲುಗು ಶೋ ಮೂಡಿ ಬರ್ತಿದೆ.
Varanasi Movie: ಟೈಟಲ್ ರಿವೀಲ್ನಲ್ಲಿಯೇ ಸಿನಿಮಾ ಸಕ್ಸಸ್ ಮಂತ್ರ ತೋರಿಸಿದ ರಾಜಮೌಳಿ!
SS Rajamouli Varanasi Movie updates: ಟೈಟಲ್ ರಿವೀಲ್ ಮಾಡಿದ ದೃಶ್ಯ ಅಷ್ಟೊಂದು ಅದ್ಭುತವಾಗಿ ಕಾಣಿಸಿದ್ದು ಹೇಗೆ? ಇಲ್ಲಿಯೇ ಇದೆ ರಾಜಮೌಳಿ ಸಕ್ಸಸ್ ಮಂತ್ರ.

20 C