ಟಿ ಆರ್ ಪಿ ಕಳ್ಳರ ಬುಡಕ್ಕೆ ಬೆಂಕಿ! ಮುಂದೈತೆ ಮಾರಿಹಬ್ಬ!
ಕನ್ನಡ ಕಿರುತೆರೆಯಲ್ಲಿ ಟಿ ಆರ್ ಪಿ ಕಳ್ಳಾಟ ಹಗರಣದ ವಿಚಾರದಲ್ಲಿ ಒಂದಷ್ಟು ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಈಗಾಗಲೇ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC)ನ ಕರ್ನಾಟಕ ವಿಭಾಗ ಕಳ್ಳಾಟ ಮಾಡುತ್ತಿರುವ ಕೆಲ ಧಾರಾವಾಹಿಯ ಟಿ ಆರ್ ಪಿ ಯನ್ನು ಸೂಕ್ಷ್ಮವಾಗಿ ಮಾನಿಟರ್ ಮಾಡುವುದರ ಜೊತೆಗೆ ವಾಹಿನಿಗಳಿಂದ ಡಿಜಿಟಲ್ ವೀವ್ಸ್ ಅಂದರೆ OTTಯಲ್ಲಿ ಎಷ್ಟು
ಮಂಗಳೂರಿನಲ್ಲಿ 'ಕೊರಗಜ್ಜ' ಸಿನಿಮಾದ ಹಾಡುಗಳ ವೈಭವ; 31 ಹಾಡುಗಳೂ ಜೀ ಮ್ಯೂಸಿಕ್ಗೆ
ಕರಾವಳಿ ಭಾಗದ ಜನರ ನಂಬಿಕೆಯ ದೈವ ಈಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಜನಪ್ರಿಯ. 'ಕಾಂತಾರ' ಸಿನಿಮಾ ಮೂಲಕ ರಿಷಬ್ ಶೆಟ್ಟಿ ದೈವವನ್ನು ಪರಿಚಯಿಸಿದ್ದರು. ಅಲ್ಲಿಂದ ಇಡೀ ದೇಶದ ಜನರು ಈ ದೈವಗಳ ಕಡೆಗೆ ತಿರುಗಿ ನೋಡುವಂತೆ ಮಾಡುತ್ತಿದೆ. ಇತ್ತೀಚೆಗೆ ಬಂದ 'ಕಾಂತಾರ ಚಾಪ್ಟರ್ 1' ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಬೆನ್ನಲ್ಲೇ ಮತ್ತೊಂದು ದೈವ
ವಿಜಯ್ ಸಿನಿಮಾ ನಿರ್ಮಿಸಿ ಸಂಕಷ್ಟಕ್ಕೆ ಸಿಲುಕಿತೇ ಕೆವಿಎನ್ ಪ್ರೊಡಕ್ಷನ್ಸ್? 'ಜನ ನಾಯಗನ್' ಖರೀದಿಗೆ ವಿತರಕರು ಹಿಂದೇಟು?
ದಳಪತಿ ವಿಜಯ್ ಕೊನೆಯ ಸಿನಿಮಾ ಅಂದ್ಮೇಲೆ ಕ್ರೇಜ್ ಹೇಗಿರಬೇಡ? ಅವರ ಅಭಿಮಾನಿಗಳಿಗೆ ನಿರ್ದೇಶಕರು ಯಾರು? ನಿರ್ಮಾಪಕರು ಯಾರು? ಅನ್ನೋದೆಲ್ಲ ಲೆಕ್ಕವೇ ಅಲ್ಲ. ಮೊದಲು ಸಿನಿಮಾ ರಿಲೀಸ್ ಆಗಬೇಕು. ಥಿಯೇಟರ್ಗೆ ಹೋಗಿ ಸಿನಿಮಾ ನೋಡಬೇಕು. ವಿಜಯ್ ಮ್ಯಾನರಿಸಂ, ಡೈಲಾಗ್, ಆಕ್ಷನ್ ಅನ್ನು ಕಣ್ತುಂಬಿಕೊಳ್ಳಬೇಕು. ಇವಿಷ್ಟೇ ದಳಪತಿ ವಿಜಯ್ ಅಭಿಮಾನಿಗಳ ಟಾರ್ಗೆಟ್. ಅದಕ್ಕೆ ಜನ ನಾಯಗನ್ ಅತೀ ದೊಡ್ಡ ಓಪನಿಂಗ್
ಲವ್ ಮಾಕ್ಟೆಲ್-3 ಶೂಟಿಂಗ್ ಕಂಪ್ಲೀಟ್; ರಿಲೀಸ್ ಮ್ಯಾಟರ್ ಔಟ್!
ಲವ್ ಮಾಕ್ಟೆಲ್-3 ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಪ್ರೇಮಿಗಳ ದಿನದಂದೇ ಈ ಚಿತ್ರ ರಿಲೀಸ್ ಮಾಡುವ ಗುರಿ ಕೂಡ ಇದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗೇಮ್ ಅಲ್ಲಿ ಸಮಸ್ಯೆನಾ; ಗಿಲ್ಲಿನೇ ಸಮಸ್ಯೆನಾ? ಗಿಲ್ಲಿ ಗೇಮ್ ಮ್ಯಾಟರ್ ಇದು!
ಗಿಲ್ಲಿ ನಟ ಆಟ ಆಡ್ತಿಲ್ವೇ? ಗಿಲ್ಲಿ ಆಟಕ್ಕೆ ಪ್ಲಸ್ಸಾ ಇಲ್ಲ ಮೈನಸ್ಸಾ? ಗಿಲ್ಲಿ ಗೇಮ್ ನಿಜಕ್ಕೂ ಫುಲ್ ತಮಾಷೆನೇ ನೋಡಿ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
'SSMB29' ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಲುಕ್ ರಿವೀಲ್; ರಾಜಮೌಳಿ ಏನ್ ಗುರು ಇದೆಲ್ಲಾ?
ಮಹೇಶ್ ಬಾಬು ಹಾಗೂ ರಾಜಮೌಳಿ ಕೈಜೋಡಿಸಿರುವ ಬಹುನಿರೀಕ್ಷಿತ ಸಿನಿಮಾ 'SSMB29'. ಬಹಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕ ಚೋಪ್ರಾ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ವಿಲನ್ 'ಕುಂಭ'ನನ್ನು ಚಿತ್ರತಂಡ ಪರಿಚಯಿಸಿತ್ತು. ವ್ಹೀಲ್ ಚೇರ್ನಲ್ಲಿ ಕೂತ ಕುಂಭನನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ಪೃಥ್ವಿರಾಜ್ ಸುಕುಮಾರನ್
SSMB 29: ಸೀರೆ ತೊಟ್ಟು ಗನ್ ಹಿಡಿದು ಬಂದ ಮಂದಾಕಿನಿ! ರಾಜಮೌಳಿ ಮುಂದಿನ ಸಿನಿಮಾದ ಹೀರೋಯಿನ್ ಪೋಸ್ಟರ್ ರ
ಭಾರತ ಚಿತ್ರರಂಗದ ಸ್ಟಾರ್ ಡೈರಕ್ಟರ್ ಎಸ್. ಎಸ್ ರಾಜಮೌಳಿ ಮತ್ತು ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ಎಸ್ಎಸ್ಎಂಬಿ 29 ಚಿತ್ರದ ಮತ್ತೊಂದು ಬಿಗ್ ಅಪಡೇಟ್ ಸಿಕ್ಕಿದೆ.
Devil Movie: ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್!
ಡೆವಿಲ್ ಚಿತ್ರದ ಇನ್ನು ಒಂದು ಹಾಡು ರಿಲೀಸ್ ಆಗುತ್ತಿದೆ. ಈ ಭಾನುವಾರವೆ ಅದು ಬಿಡುಗಡೆ ಆಗುತ್ತದೆ. ಡೈರೆಕ್ಟರ್ ಮಿಲನ ಪ್ರಕಾಶ್ ಎಲ್ಲರೂ ಸಜ್ಜಾಗಿ ಅಂತಲೂ ಕೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಒಂದಲ್ಲ ಎರಡಲ್ಲ ಒಟ್ಟು 7 ಕನ್ನಡ ಚಿತ್ರಗಳು ಈ ವಾರ ರಿಲೀಸ್
'ಕಾಂತಾರ-1' ಆರ್ಭಟ ಕಮ್ಮಿ ಆಯ್ತು. ಓಟಿಟಿಗೂ ಬಂದಾಯ್ತು. ಡಿಸೆಂಬರ್ನಲ್ಲಿ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಆದರೆ ರಾಜ್ಯೋತ್ಸವ ಮಾಸವನ್ನು ಯಾರೂ ಬಳಸಿಕೊಳ್ಳುತ್ತಿಲ್ಲ. ದೊಡ್ಡ ಸಿನಿಮಾಗಳು ಈ ತಿಂಗಳು ಬರ್ತಿಲ್ಲ. ಕಳೆದ ವಾರ ಕೂಡ ಸಣ್ಣ ಸಿನಿಮಾಗಳೇ ಪ್ರೇಕ್ಷಕರ ಮುಂದೆ ಬಂದಿತ್ತು. ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆ ಆಗ್ತಿದೆ. ವಿಭಿನ್ನ ಜಾನರ್ ಚಿತ್ರಗಳು ಪಟ್ಟಿಯಲ್ಲಿದೆ.
ರಜನಿಕಾಂತ್, ಅಜಿತ್, ಧನುಷ್, ಕಮಲ್, ಸೂರ್ಯ ಸಂಭಾವನೆ ಮೇಲೆ ಬಿತ್ತು ನಿರ್ಮಾಪಕರ ಕಣ್ಣು!
ಒಂದ್ಕಾಲದಲ್ಲಿ ಸಾವಿರಗಳಲ್ಲಿ ಸಿನಿಮಾ ನಿರ್ಮಾಣ ಆಗುತ್ತಿತ್ತು. ಬಳಿಕ ಲಕ್ಷಗಳಲ್ಲಿ, ನಂತರ ಕೋಟಿಗಳಲ್ಲಿ, ಈಗ ನೂರಾರು ಕೋಟಿ ವ್ಯಯಿಸಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕಲೆಕ್ಷನ್, ಓಟಿಟಿ, ಸ್ಯಾಟಲೈಟ್ ರೈಟ್ಸ್ ಅಂತೆಲ್ಲಾ ಭಾರೀ ಆದಾಯ ಮೂಲಗಳು ನಿರ್ಮಾಣವಾಗಿದೆ. ಅದೇ ಸಮಯದಲ್ಲಿ ಸ್ಟಾರ್ ನಟರ ಸಂಭಾವನೆ ಹೆಚ್ಚಾಗಿದೆ. ಸ್ಟಾರ್ ನಟನನ್ನು ನೋಡೋಕೆ ಅಭಿಮಾನಿಗಳು ಮುಗಿಬೀಳ್ತಾರೆ. ಹಾಗಾಗಿ ನಟನ ಮುಖ
Kantara 1 Movie: ಕಾಂತಾರ ಚಾಪ್ಟರ್ 1 ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್!
ಕಾಂತಾರ ಚಾಪ್ಟರ್ ಒನ್ ಚಿತ್ರ ಓಟಿಟಿಗೆ ಬಂದಾಗಿದೆ. ದಕ್ಷಿಣ ಭಾರತದ ಎಲ್ಲ ಭಾಷೆಯಲ್ಲೂ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಹಿಂದಿ ವರ್ಶನ್ ಮಾತ್ರ ಇನ್ನೂ ಸ್ಟ್ರೀಮಿಂಗ್ ಆಗಿಲ್ಲ. ಆದರೆ, ಅದಕ್ಕೂ ಈಗ ಡೇಟ್ ಫಿಕ್ಸ್ ಆಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರದಲ್ಲಿ ಭೂಮಿ ತೂಕದ ಕ್ಯಾರೆಕ್ಟರ್; ಈ ಪಾತ್ರದಲ್ಲಿ ಆಲ್ ಟೈಮ್ ಸೂಪರ್ ಸ್ಟಾರ್ ನಟನೆ!
ಅಯೋಗ್ಯ-2 ಸಿನಿಮಾದಲ್ಲಿ ಭೂಮಿ ತೂಕದ ಒಂದು ಪಾತ್ರ ಇದೆ. ಅದನ್ನ ಸ್ಯಾಂಡಲ್ವುಡ್ನ ಆಲ್ ಟೈಮ್ ಸೂಪರ್ ಸ್ಟಾರ್ ಮಾಡುತ್ತಿದ್ದಾರೆ. ಆದರೆ, ಅವರು ಯಾರು ಅನ್ನೋದನ್ನ ಡೈರೆಕ್ಟರ್ ಮಹೇಶ್ ಕುಮಾರ್ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ. ಅದರ ಸುತ್ತ ಇರೋ ಇನ್ನಷ್ಟು ವಿವರ ಇಲ್ಲಿದೆ ಓದಿ.
ದೊಡ್ಡದಾಗಿ ಸಿಗ್ನಲ್ ಕೊಟ್ಟ 'ಡೆವಿಲ್' ಟೀಂ; ಏನಿದೆ ಹೊಸ ಅಪ್ಡೇಟ್
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ಕೌಂಟ್ಡೌನ್ ಶುರು ಮಾಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾ ಬಿಡುಗಡೆ ಬಹುತೇಕ ಖಚಿತವಾಗಿದೆ. ಡಿಸೆಂಬರ್ 12ಕ್ಕೆ ಆಕ್ಷನ್ ಥ್ರಿಲ್ಲರ್ 'ಡೆವಿಲ್' ಸಿನಿಮಾ ತೆರೆಗೆ ತರಲು ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ 2 ಸಾಂಗ್
ಆಮಿರ್ ಖಾನ್ ಮೆಚ್ಚಿದ 'ತಿಥಿ' ಗಡ್ಡಪ್ಪನ ಬದುಕು ಬದಲಿಸಲಿಲ್ಲ; ಈ ಸಿನಿಮಾಗೆ ಸಿಕ್ಕಿದ್ದ ಸಂಭಾವನೆ ಎಷ್ಟು ಗೊತ್ತೇ?
'ತಿಥಿ' ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ. ಈಗಿನಂತೆ ಪ್ಯಾನ್ ಇಂಡಿಯಾ ಟ್ರೆಂಡ್ ಇದ್ದಿದ್ದರೆ, ಇನ್ನೂ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿತ್ತು. ಹಾಗಂತ ಈ ಸಿನಿಮಾ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿ ಆಯ್ತು. ಯುವ ಪ್ರತಿಭೆಗಳಾದ ನಿರ್ದೇಶಕ ರಾಮ್ ರೆಡ್ಡಿ ಹಾಗೂ ಚಿತ್ರಕಥೆ ಬರೆದಿದ್ದ ಈರೇಗೌಡ ದಿಗ್ಗಜರ ಗಮನ ಸೆಳೆದಿದ್ದರು. ಈ ಸಿನಿಮಾ ಥಿಯೇಟರ್ಗೆ ಲಗ್ಗೆ ಇಡುವುದಕ್ಕೂ
ವಾರೆವ್ಹಾ ಇದು ಹೊಸ ಅಧ್ಯಾಯ; RCB ಫ್ರಾಂಚೈಸಿ ಖರೀದಿಗೆ ಮುಂದಾದ ಹೊಂಬಾಳೆ?
ಐಪಿಎಲ್ ಮಟ್ಟಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಆರ್ಸಿಬಿ(RCB) ಫ್ರಾಂಚೈಸಿ. ಇದೀಗ ಈ ತಂಡದ ಫ್ರಾಂಚೈಸಿ ಮಾರಾಟದ ಚರ್ಚೆ ನಡೀತಿದೆ. ಐಪಿಎಲ್ ಸೀಸನ್ 19 ಆರಂಭಕ್ಕೂ ಮುನ್ನ ತಂಡದ ಮಾಲೀಕರು ಬದಲಾಗಲಿದ್ದಾರೆ. ಈಗಾಗಲೇ ಸಾಕಷ್ಟು ಉದ್ಯಮಿಗಳು ತಂಡ ಖರೀದಿಗೆ ಮುಗಿಬಿದ್ದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ರೇಸ್ನಲ್ಲಿದೆ ಎನ್ನಲಾಗ್ತಿದೆ. 'KGF' ಸರಣಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ
Rashmika Mandanna: ಗರ್ಲ್ಫ್ರೆಂಡ್ಗೆ ಸಾಥ್ ಕೊಟ್ಟ ಬಾಯ್ಫ್ರೆಂಡ್! ಪ್ರೀತಿ ಅಂದ್ರೆ ಇದೇ ಅಲ್ವೇ?
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆ, ನಿಶ್ಚಿತಾರ್ಥದ ಸುದ್ದಿ ಗರ್ಲ್ ಫ್ರೆಂಡ್ ಸಿನಿಮಾ ಬಿಡುಗಡೆ ವೇಳೆ ಜೋರಾಗಿದೆ. ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
Roopesh Shetty: ಸು ಫ್ರಮ್ ಸೋ ಫಾರ್ಮೂಲಾ ಜೈ ಅನ್ನುತ್ತಾ? ಬಿಗ್ಬಾಸ್ ವಿನ್ನರ್ನ ಸಿನಿಮಾ ಗೆಲ್ಲುತ್ತಾ?
ಸು ಫ್ರಮ್ ಸೋ ಸಿನಿಮಾ 100 ಕೋಟಿ ಗಳಿಸಿದೆ. ಪೆಯ್ಡ್ ಪ್ರೀಮಿಯರ್ ತಂತ್ರ ಯಶಸ್ವಿಗಾಗಿದೆ. ಜೈ ತಂಡವೂ ಮಸ್ಕತ್, ಬಹ್ರೆನ್, ಬೆಂಗಳೂರು, ಶಿವಮೊಗ್ಗ, ಮಂಗಳೂರಿನಲ್ಲಿ ಪೆಯ್ಡ್ ಪ್ರೀಮಿಯರ್ ಆಯೋಜಿಸಿದೆ.
'ದಿ ಗರ್ಲ್ಫ್ರೆಂಡ್' ಸಿನಿಮಾ ನೋಡಿ ಆವೇಶದಿಂದ ದುಪ್ಪಟ್ಟಾ ಎತ್ತಿ ಬಿಸಾಕಿದ ಯುವತಿ
ಸಿನಿಮಾ ಅನ್ನೋದು ಬಹಳ ಶಕ್ತಿಶಾಲಿ ಮಾಧ್ಯಮ. ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವ ವಾದ ಇದೆ. ಸಿನಿಮಾ ನೋಡಿ ಭಾವಪರವಶರಾಗಿ ಕೆಲವರು ವಿಭಿನ್ನವಾಗಿ ವರ್ತಿಸುವುದನ್ನು ನೋಡಿದ್ದೇವೆ. ಸದ್ಯ ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್ಫ್ರೆಂಡ್' ಸಿನಿಮಾ ನೋಡಿ ಯುವತಿಯೊಬ್ಬಳು ಆವೇಶಭರಿತಳಾಗಿ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗ್ತಿದೆ. ಸಾಕಷ್ಟು ಜನ ಸಿನಿಮಾ ನೋಡಿ ಬದಲಾಗಿದ್ದಾರೆ. ಕೆಲವರು ಭಾವನಾತ್ಮಕ ಸನ್ನಿವೇಶಗಳನ್ನು
SSMB12: ಟೈಟಲ್ ರಿಲೀಸ್ಗೆ ಇಷ್ಟು ದೊಡ್ಡ ಇವೆಂಟ್? ಅಬ್ಬಬ್ಬಾ ಬಾಹುಬಲಿ ನಿರ್ದೇಶಕ ಬಿಗ್ ಸ್ಟೆಪ್
ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಹೈದರಬಾದ್ ನಲ್ಲಿ ಗ್ಲೋಬಲ್ ಟ್ರಾಟ್ಟರ್ ಈವೆಂಟ್ ಮೂಲಕ ಸೌಂಡ್ ಮಾಡಲಿದೆ. ಜಸ್ಟ್ ಟೈಟಲ್ ರಿಲೀಸ್ಗೆ ಇಷ್ಟೊಂದು ಅದ್ಧೂರಿತನವಾ?
ಸತತ ಸೋಲುಗಳಿಂದ ಚಿತ್ರರಂಗ ತೊರೆಯಲು ನಿರ್ಧರಿಸಿದ್ದ ಅಮಿತಾಬ್ ಪಾಲಿಗೆ ‘ಹೀರೋ’ ಆದ ಡೈರೆಕ್ಟರ್ ಇವರು!
ಬಿಗ್ಬಿ ಈ ಲೆವೆಲ್ನಲ್ಲಿ ಇರಲು ಅದೆಷ್ಟೋ ಸಿನಿಮಾಗಳು, ಡೈರೆಕ್ಟರ್, ಚಿತ್ರತಂಡ ಕಾರಣ. ಅದ್ರಲ್ಲೂ ಆ ಒಬ್ಬ ನಿರ್ಮಾಪಕ ಬಿಗ್ ಬಿ ಪಾಲಿನ ಅದೃಷ್ಟ ಅಂದ್ರೆ ತಪ್ಪಾಗಲ್ಲ. ಯಾರೂ ನೋಡಿರದ 'ಆಂಗ್ರಿ ಯಂಗ್ ಮ್ಯಾನ್ʼ ಆಗಿ ಬಿಗ್ ಬಿಯನ್ನು ಬಾಲಿವುಡ್ಗೆ ಪರಿಚಯಿಸಿದ ಕ್ರೆಡಿಟ್ ಖಂಡಿತ ಅವರಿಗೆ ಸಲ್ಲುತ್ತದೆ.
'ತಿಥಿ' ಚಿತ್ರದ ಗಡ್ಡಪ್ಪ ಖ್ಯಾತಿಯ ನಟ ಚನ್ನೇಗೌಡ್ರು ವಿಧಿವಶ
ಸೂಪರ್ ಹಿಟ್ 'ತಿಥಿ' ಚಿತ್ರದಲ್ಲಿ ನಟಿಸಿದ್ದ ನಟ ಚನ್ನೇಗೌಡ್ರು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು(ನವೆಂಬರ್ 12) ಕೊನೆಯುಸಿರೆಳೆದಿದ್ದಾರೆ. ಚನ್ನೇಗೌಡ ಅವರಿಗೆ ಪಾರ್ಶ್ವವಾಯು ಆಗಿ ಹಾಸಿಗೆ ಹಿಡಿದಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕೆಮ್ಮು, ಉಬ್ಬಸ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರ ಚಿಕಿತ್ಸೆಗೆ ಆರ್ಥಿಕ ಸಮಸ್ಯೆ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲೇಡಿ ಸೂಪರ್ ಸ್ಟಾರ್, ಪತಿಯೊಂದಿಗೆ ಬಂದು ಸರ್ಪ ಸಂಸ್ಕಾರ ಸೇವೆ ಮಾಡಿದ ನಯನತಾರಾ
ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಸರ್ಪ ಸಂಸ್ಕಾರ ಸೇವೆ ಕೂಡ ನೆರವೇರಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ದರ್ಶನ್ಗೆ ವಿಜಯಲಕ್ಷ್ಮಿಯ ನಂಬಿಕೆಯೇ ಶ್ರೀರಕ್ಷೆ! ದಾಸನ ಪತ್ನಿಯ ನಂಬಿಕೆ ಪತಿಯನ್ನು ಕಾಪಾಡುತ್ತಾ?
ವಿಜಯಲಕ್ಷ್ಮಿ ಕಾಪಾಡು ತಾಯಿ ಅಂತ ದೇವರ ಮೊರೆ ಹೋಗಿದ್ದು ದೇವರ ಶ್ರೀರಕ್ಷೆ ಪಡೆದು ದಾಸನಿಗೆ ಕೊಡ್ತಾರ ಅನ್ನೊ ಪ್ರಶ್ನೆ ಮೂಡಿದೆ. ಕಾಮಾಕ್ಯೆಗೆ ಹೋಗಿ ಈಗ ರಕ್ಷೆ ಹಿಡಿದಿರುವ ವಿಜಯಲಕ್ಷ್ಮಿ ಪೂಜೆ ಫಲಿಸುತ್ತಾ?
ಯಾರೀ ನೀಲಿ ಸೀರೆ ಸುಂದರಿ.. ಇದ್ದಕ್ಕಿದಂತೆ ವೈರಲ್ ಆಗ್ತಿರೋದ್ಯಾಕೆ?
ಇದು ವೈರಲ್ ಜಮಾನ ಕಣ್ರೀ. ಯಾರು, ಯಾವಾಗ, ಯಾಕೆ ವೈರಲ್ ಆಗ್ತಾರೆ ಅಂತ ಹೇಳೋದೇ ಕಷ್ಟ. ಇನ್ನು ಸೆಲೆಬ್ರೆಟಿಗಳ ವಾರೆನೋಟ, ಸಣ್ಣ ನಗು, ನಿಲ್ಲೋದು, ಕೂರೋದು ಹೀಗೆ ಯಾವುದೇ ವಿಚಾರ ವಿಚಿತ್ರ, ವಿಶೇಷ ಅನ್ನಿಸಿಬಿಟ್ರೆ ಸಾಕು ನೆಟ್ಟಿಗರ ಟ್ರೋಲಿಂಗ್ಗೆ ಆಹಾರವಾಗಿಡುತ್ತದೆ. ಕೆಲವೊಮ್ಮೆ ಒಳ್ಳೆ ರೀತಿಯಲ್ಲಿ ಟ್ರೋಲ್ ಆದ್ರೆ ಬಹುತೇಹ ಸಮಯದಲ್ಲಿ ನೆಗೆಟಿವ್ ಟ್ರೋಲ್ ಆಗುತ್ತದೆ. ಮರಾಠಿ ನಟಿ
Keerthy Suresh: ಕೆಡಿಗೆ ಜೋಡಿಯಾದ ಕೀರ್ತಿ ಸುರೇಶ್! ಆ್ಯಕ್ಷನ್ ಪ್ರಿನ್ಸ್ ಜೊತೆ ಮಲಯಾಳಂ ಚೆಲುವೆ
ಧ್ರುವ ಸರ್ಜಾ ಕೆಡಿ ಮೂವಿ ರಿಲೀಸ್ಗೆ ಮೊದಲೇ ನೆಕ್ಸ್ಟ್ ಮೂವಿಯ ಹೀರೋಯಿನ್ ಫಿಕ್ಸ್! ಕೇರಳದ ಚೆಲುವೆ ಆ್ಯಕ್ಷನ್ ಪ್ರಿನ್ಸ್ಗೆ ಜೋಡಿ.
ಹೇಮಾ ಮಾಲಿನಿ-ಧರ್ಮೇಂದ್ರ ವಿವಾದಾತ್ಮಕ ಮದುವೆ; ಮತಾಂತರದ ರಹಸ್ಯ!
ಬಾಲಿವುಡ್ನಲ್ಲಿ ಸ್ವರ್ಣ ಯುಗದಲ್ಲಿ ಮಿಂಚಿದ ಜೋಡಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ. ಇವರಿಬ್ಬರ ಪ್ರೇಮ ಕಥೆ ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿ ಸದಾ ಚರ್ಚೆಯಾಗುವ ವಿಷಯ. ತೆರೆಯ ಮೇಲೆ ಇವರ ಕೆಮಿಸ್ಟ್ರಿ ಎಷ್ಟು ಅದ್ಭುತವಾಗಿತ್ತೋ, ನಿಜ ಜೀವನದ ಪ್ರೀತಿಯ ಕಥೆಯೂ ಅಷ್ಟೇ ರೋಚಕ. 1980ರಲ್ಲಿ ವಿವಾಹವಾದ ಈ ಜೋಡಿ, ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ದೃಷ್ಟಿಸಿತ್ತು. ಧರ್ಮೇಂದ್ರ ಹಾಗೂ
Mandya: 80ರ ವಯಸ್ಸಿನಲ್ಲಿ ಸೂಪರ್ಸ್ಟಾರ್, ತಿಥಿ ಸಿನಿಮಾ ಖ್ಯಾತಿ ಗಡ್ಡಪ್ಪ ಇನ್ನಿಲ್ಲ
ತಿಥಿ ಸಿನಿಮಾದ ಗಡ್ಡಪ್ಪ ಪಾತ್ರದಿಂದ ಫೇಮಸ್ ಆದ ಚನ್ನೇಗೌಡ ಮಂಡ್ಯ ನೊದೆಕೊಪ್ಪಲು ಗ್ರಾಮದಲ್ಲಿ ನಿಧನರಾದರು. 11ಕ್ಕೂ ಹೆಚ್ಚು ಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು.
Akkineni Nagarjuna: ಸಮಂತಾ ವಿವಾದಕ್ಕೆ ಮಹತ್ವದ ತಿರುವು, ನಾಗಾರ್ಜುನ ಬಳಿ ಕ್ಷಮೆ ಕೇಳಿದ ಕೊಂಡಾ ಸುರೇಖಾ
ಅಕ್ಕಿನೇನಿ ನಾಗಾರ್ಜುನ ಮತ್ತು ಕೊಂಡ ಸುರೇಖಾ ನಡುವಿನ ವಿವಾದದಲ್ಲಿ ಸುರೇಖಾ ಕ್ಷಮೆಯಾಚಿಸಿದ್ದಾರೆ. ಇಲ್ಲಿಗೆ ವಿವಾದ ಮುಗಿಯುತ್ತಾ?
SS Rajamouli: ರಾಜಮೌಳಿ ಮುಂದಿನ ಸಿನಿಮಾ ಟೈಟಲ್ ಏನು? ಇನ್ನೂ ಫೈನಲ್ ಆಗಿಲ್ವಾ?
ರಾಜಮೌಳಿ ನಿರ್ದೇಶನದ ಎಸ್ ಎಸ್ ಎಂಬಿ 29 ಸಿನಿಮಾದ ಹೆಸರೇನು? ಟೈಟಲ್ ಫೈನಲ್ ಆಯ್ತಾ? ಏನು ಟೈಟಲ್ ಕೊಡಬಹುದು?
Meghana Raj: ರಜನಿ ಚಿತ್ರದಲ್ಲಿ ಮೇಘನರಾಜ್! ಜೈಲರ್-2 ಚಿತ್ರದಲ್ಲಿ ಕನ್ನಡದ ನಟಿ
ಮೇಘನಾ ರಾಜ್ ಮತ್ತೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಜೈಲರ್ -2 ಚಿತ್ರದ ಮೂಲಕವೇ ಕಾಲಿವುಡ್ಗೆ ಎಂಟ್ರಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಮೇಘನಾ ರಾಜ್ ಪ್ರಮುಖ ರೋಲ್ ಮಾಡಿದ್ದಾರೆ. ಅಧಿಕೃತ ಮಾಹಿತಿ ಇನ್ನಷ್ಟೆ ಹೊರ ಬರಬೇಕಿದೆ. ಅದಕ್ಕೂ ಮೊದಲೇ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
Bigg Boss 12: ರಕ್ಷಿತಾ ಜೊತೆ ಕ್ಲೋಸ್ ಇದ್ದವರೆಲ್ಲ ಮನೆಯಿಂದ ಔಟ್! ನೆಕ್ಸ್ಟ್ ಯಾರು?
ರಕ್ಷಿತಾ ಜೊತೆಗೆ ಇದ್ದವರು ಎಲಿಮಿನೇಟ್ ಆಗ್ತಾರಾ? ಇದೇನು ಹೊಸ ಲಾಜಿಕ್? ತನ್ನ ಮನಸ್ಸಿನ ಮಾತನ್ನು ಹೇಳಿದ ರಕ್ಷಿತಾಗೆ ಗಿಲ್ಲಿ ಏನಂದ್ರು?
ತುಳು ಮೇಷ್ಟ್ರಾದ ರಾಜ್ ಶೆಟ್ರು, ಮಾಲ್ ನಲ್ಲಿ ಭರ್ಜರಿ ಹುಲಿ ಕುಣಿತ; ಜನ್ಯಾಜೀ ಬಂದ್ರು ʼ45ʼ ಮಾತಾಡೋಕೆ!
ಮಂಗಳೂರು ಫಾರಮ್ ಫಿಜಾ ಮಾಲ್ ನಲ್ಲಿ 45 ಸಿನಿಮಾದ ಆಪ್ರೋ ಟಪಂಗ್ ಹಾಡಿನ ಪ್ರೋಮೋಶನ್ ನಡೆಯಿತು; ಅರ್ಜುನ್ ಜನ್ಯಾ, ಅನುಶ್ರೀ, ರಾಜ್ ಬಿ ಶೆಟ್ಟಿ ಭಾಗವಹಿಸಿದರು.
Janhvi Kapoor: ಪಟಪಟ ತೆಲುಗು ಮಾತನಾಡಿದ ಜಾನ್ವಿ ಕಪೂರ್! ಸೌತ್ ಮಂದಿ ಶಾಕ್
ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ನಿರರ್ಗಳವಾಗಿ ತೆಲುಗು ಮಾತನಾಡುವುದನ್ನು ನೋಡಿದ ಸೌತ್ ಮಂದಿ ನಿಜಕ್ಕೂ ಶಾಕ್ ಆಗಿದ್ದಾರೆ.
Bigg Boss 12: ದೊಡ್ಮನೆಯಲ್ಲಿ ರಾಶಿಕಾ-ರಕ್ಷಿತಾ ಕಿತ್ತಾಟ! ನಾಮಿನೇಷನ್ ವಿಚಾರದಲ್ಲಿ ಹೊಸ ಸವಾಲ್
ಮನದ ಕಡಲು ಚಿತ್ರದ ನಾಯಕಿ ರಾಶಿಕಾ ಶೆಟ್ಟಿ ಲಕ್ ಹೊಡೀತಾನೇ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಡುತ್ತಿದ್ದಾರೆ. ಆದರೆ, ಕಿಚ್ಚನ ಚಪ್ಪಾಳೆನೂ ಸಿಗುತ್ತಿಲ್ಲ. ಕಾಪ್ಟನ್ ಕೂಡ ಆಗುತ್ತಿಲ್ಲ. ನಾಮಿನೇಟ್ ಆಗ್ತಾನೇ ಇದ್ದಾರೆ. ನಾಮಿನೇಷನ್ ವಿಚಾರವಾಗಿ ರಕ್ಷಿತಾ ಶೆಟ್ಟಿ ಜೊತೆಗೂ ರಾಶಿಕಾ ಜಗಳ ಆಡಿದ್ದಾರೆ. ಆ ಜಗಳ ಅಷ್ಟೆ ಮಜವಾಗಿಯೇ ಇದೆ. ಅದರ ಸಂಪೂರ್ಣ ವಿವರ ಇಲ್ಲಿದೆ ಓದಿ.
ಜಂಟಿಯಾಗಿ ಎಂಟ್ರಿ ಕೊಟ್ಟಿದ್ದ ಗಿಲ್ಲಿ-ಕಾವ್ಯಾ ದೂರಾದ್ರಾ? ಚಂದದ ಸ್ನೇಹಕ್ಕೆ ಯಾರ ಕಣ್ಣು ಬಿತ್ತೋ..
ಕಾವ್ಯಾ-ಗಿಲ್ಲಿ ದೂರಾಗೋದನ್ನೇ ಕಾಯ್ತಿದ್ದಾರಾ ಮನೆಮಂದಿ? ಚಂದದ ಫ್ರೆಂಡ್ಶಿಪ್ಗೆ ಬಿತ್ತಾ ಬ್ರೇಕ್? ಇವರ ಸ್ನೇಹಕ್ಕೆ ಯಾರ ಕಣ್ಣು ಬಿತ್ತೋ..
ಪುಟ್ಟಪರ್ತಿ ಸಾಯಿಬಾಬಾ ಜೀವನಾಧರಿತ 'ಅನಂತ' ಚಿತ್ರದ ಟೀಸರ್ ರಿಲೀಸ್
ಖ್ಯಾತನಾಮರ ಜೀವನಗಾಥೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಟ್ರೆಂಡ್ ಬಹಳ ದಿನಗಳ ಹಿಂದೆ ಶುರುವಾಯಿತು. ಬಾಲಿವುಡ್ನಲ್ಲಿ ಈ ಸಂಖ್ಯೆ ಹೆಚ್ಚು. ದಕ್ಷಿಣದಲ್ಲಿ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತಿರುತ್ತದೆ. ಪ್ರಖ್ಯಾತ ಆಧ್ಯಾತ್ಮಿಕ ನಾಯಕ ಶ್ರೀ ಸತ್ಯ ಸಾಯಿ ಬಾಬಾ ಅವರ ಜೀವನ ಚರಿತ್ರೆ ದೃಶ್ಯರೂಪ ಪಡೆಯುತ್ತಿದೆ. 'ಅನಂತ' ಎಂಬ ಹೆಸರಿನಲ್ಲಿ ತಮಿಳು ನಿರ್ದೇಶಕ ಸುರೇಶ್ ಕೃಷ್ಣ ಈ
Dharmendra: ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್
ಧರ್ಮೇಂದ್ರ ಅವರನ್ನು ಮುಂಬೈನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸನ್ನಿ ಡಿಯೋಲ್ ತಂಡ ತಿಳಿಸಿದೆ. ಇಶಾ ಡಿಯೋಲ್ ತಂದೆಯ ಆರೋಗ್ಯ ಸ್ಥಿರವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Priyanka Upendra: ಸೀದಾ-ಸಾದಾ ಲುಕ್ನಲ್ಲಿ ಉಪ್ಪಿ ಹೆಂಡ್ತಿ! ಸೆಪ್ಟೆಂಬರ್-21 ಚಿತ್ರದ ಫೋಟೋಸ್ ಔಟ್
ಪ್ರಿಯಾಂಕಾ ಉಪೇಂದ್ರ ಡಿಗ್ಲಾಮರಸ್ ರೋಲ್ ಮಾಡಿದ್ದಾರೆ. ಸಪ್ಟೆಂಬರ್ 21 ಅನ್ನೋ ಚಿತ್ರದ ಇವರ ಫೋಟೋಗಳು ಇದೀಗ ಹೆಚ್ಚು ಗಮನ ಸೆಳೆಯುತ್ತಿವೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
Rajini-Arun Video: ಅಮೃತವರ್ಷಿಣಿ ರಜಿನಿ ಮದುವೆ ವಿಡಿಯೋ! ಪತಿ ಅರುಣ್ ಸಿಕ್ಸ್ಪ್ಯಾಕ್ ಲುಕ್ ರಿವೀಲ್
ಅಮೃತವರ್ಷಿಣಿ ಖ್ಯಾತಿಯ ನಟಿ ರಜಿನಿ ತಮ್ಮ ಮದುವೆ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪತಿ ಅರುಣ್ ಗೌಡ ಸಿಕ್ಸ್ಪ್ಯಾಕ್ ಫಿಜಿಕ್ ಕೂಡ ಜಬರ್ದಸ್ತ್ ಆಗಿಯೇ ಇದೆ. ಇಲ್ಲಿವರೆಗಿನ ಸೆಲೆಬ್ರಿಟಿಗಳ ಮದುವೆ ವಿಡಿಯೋಗಿಂತಲು ಇದು ಸ್ಪೆಷಲ್ ಅನಿಸುತ್ತದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ವರ್ಷದ ಬಳಿಕ ಒಟಿಟಿಗೆ ಬರ್ತಿದೆ 'ಒಂದು ಸರಳ ಪ್ರೇಮ ಕಥೆ' ಸಿನಿಮಾ
ಒಂದು ಸರಳ ಪ್ರೇಮ ಕತೆ ಚಿತ್ರ ಒಂದು ವರ್ಷದ ಬಳಿಕ ಓಟಿಟಿಗೆ ಬರ್ತಿದೆ. ಜೀ-5 ಅಲ್ಲಿಯೇ ಇದು ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Dharmendra: 'ಶೋಲೆ'ಯ ವೀರೂ ಆಸ್ಪತ್ರೆಯಿಂದ ಡಿಸ್ಚಾರ್ಜ್; ಬಾಲಿವುಡ್ ದಿಗ್ಗಜ ಧರ್ಮೇಂದ್ರಗೆ ಮನೆಯಲ್ಲೇ ಚಿಕಿತ್ಸೆ
ಬಾಲಿವುಡ್ ದಿಗ್ಗಜ ಧರ್ಮೇಂದ್ರ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತೀವ್ರ ನಿಗಾ ಘಟಕದಲ್ಲಿ ಇಟ್ಟು ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು. ಇಂದು (ನವೆಂಬರ್ 12) ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವುದಾಗಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಧರ್ಮೇಂದ್ರ ಅವರ ಕುಟುಂಬಸ್ಥರು ಆಸ್ಪತ್ರೆಯಿಂದ
Priyanka Upendra: 48 ವರ್ಷಕ್ಕೆ ಕಾಲಿಟ್ಟ ಪ್ರಿಯಾಂಕಾ ಉಪೇಂದ್ರ! ಹೇಗಿತ್ತು ಉಪ್ಪಿ ವೈಫ್ ಬರ್ತ್ಡೇ?
ಪ್ರಿಯಾಂಕಾ ಉಪೇಂದ್ರ ಜನ್ಮ ದಿನ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಪತಿ ಉಪೇಂದ್ರ ಮತ್ತು ಮಕ್ಕಳ ಜೊತೆಗೆ ಪ್ರಿಯಾಂಕಾ ಉಪೇಂದ್ರ ಹುಟ್ಟುಹ್ಬ ಆಚರಣೆ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

21 C