ಪ್ರತಿಷ್ಠಿತ ಮಾಧ್ಯಮದ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ದರ್ಶನ್ ಫ್ಯಾನ್ಸ್- ಸುದೀಪ್ ಫ್ಯಾನ್ಸ್ ಕಿರಿಕ್
'ಮಾರ್ಕ್' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಮತ್ತೆ ವಾರ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಜೋರಾಗಿದೆ. ಇದೀಗ ಪ್ರತಿಷ್ಠಿತ ಸುದ್ದಿ ವಾಹಿನಿ ಹೆಸರು ಬಳಸಿ ಕೆಟ್ಟದಾಗಿ ಫ್ಯಾನ್ಸ್ ವಾರ್ ಆರಂಭಿಸಿದ್ದಾರೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ನಂಬಲಾಗದಂತೆ ಮಾಡಿ ತಮಾಷೆ ನೋಡುತ್ತಿದ್ದಾರೆ. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಈ
ಬ್ಲ್ಯಾಕ್ ಔಟ್ಫಿಟ್ನಲ್ಲಿ ಬಿಗ್ ಬಾಸ್ ಜಾನ್ವಿ ಕಿಚ್ಚು; ಹೊಸ ಅವತಾರಕ್ಕೆ ನೆಟ್ಟಿಗರು ಸುಸ್ತೋ ಸುಸ್ತು
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಎನ್ನುವುದು ಬಣ್ಣದ ಲೋಕದ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿದೆ. ಅದರಲ್ಲೂ ಇನ್ಸ್ಟಾಗ್ರಾಂ ರೀಲ್ಸ್ಗಳ ಮೂಲಕ ರಾತ್ರೋರಾತ್ರಿ ಫೇಮಸ್ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ಬೆಳ್ಳಿತೆರೆಯ ನಾಯಕಿಯರಿಗಿಂತಲೂ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ಎಷ್ಟೋ ಪ್ರತಿಭೆಗಳು ನಮ್ಮ ಕಣ್ಣ ಮುಂದಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಾರೆಯರ ಪ್ರತಿಯೊಂದು ಅಪ್ಡೇಟ್ಸ್ಗಾಗಿ ಕಾದು ಕುಳಿತಿರುತ್ತಾರೆ. ಫ್ಯಾಷನ್ ಸೆನ್ಸ್
'ಕಾಡಲ್ಲಿ ಸಿಂಹನೇ ರಾಜ!' ಹಾಡಿನ ಮೂಲಕ ಸುದೀಪ್ಗೆ ಟಾಂಗ್ ಕೊಟ್ಟ ನಟ ಧನ್ವೀರ್
Dhanveer: ಕಿಚ್ಚ ಸುದೀಪ್ ಮಾತಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟಕ್ಕರ್ ನೀಡಿದ್ದರು. ಇದೀಗ ದರ್ಶನ್ ಆಪ್ತ ಧನ್ವೀರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್ ಜೊತೆಗಿನ ಫೋಟೋ ಒಂದನ್ನು ಹಂಚಿಕೊಂಡು ಹಾಡಿನ ಮೂಲಕ ಟಾಂಗ್ ನೀಡಿದ್ದಾರೆ.
ಕಿಚ್ಚು ಹಚ್ಚಿದ ಹುಬ್ಬಳ್ಳಿಯಲ್ಲಿ ಸುದೀಪ್ ಆಡಿದ ಮಾತು-ದಾವಣಗೆರೆಯಲ್ಲಿ ಗುಡುಗಿದ ದರ್ಶನ್ ಪತ್ನಿ
ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ಎಂಟೂವರೆ ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿದೆ. ಒಂದು ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ
ನಿಧಿ ಅಗರ್ವಾಲ್ ಆಯ್ತು, ಇದೀಗ ಸಮಂತಾ! ನಟಿ ಮೈ ಮೇಲೆ ಬಿದ್ದ ಫ್ಯಾನ್ಸ್!
Samantha: ಇತ್ತೀಚಿಗೆ ನಿಧಿ ಅಗರ್ವಾಲ್ ಕಾರ್ಯಕ್ರಮವೊಂದರಲ್ಲಿ ಇದಕ್ಕಿದ್ದ ಹಾಗೆ ಜನ ಸುತ್ತುವರಿದು ಕೆಟ್ಟದಾಗಿ ನಡೆಸಿಕೊಂಡ ವಿಷ್ಯ ಮಾಸುವ ಮುನ್ನ ಇದೀಗ ಮತ್ತೊಂದು ಘಟನೆ ನಡೆದಿದೆ.
ಭಕ್ತಿಗೀತೆ ಹಾಡಿದ ಖ್ಯಾತ ಗಾಯಕಿ ಮೇಲೆ ಹಲ್ಲೆ ಯತ್ನ! ಜಾತ್ಯಾತೀತ ಹಾಡು ಹಾಡುವಂತೆ ಬೆದರಿಕೆ
Singer Lagnajita Chakraborty: ಖಾಸಗಿ ಶಾಲೆಯಲ್ಲಿ ಲಗ್ನಜೀತಾ ಚಕ್ರವರ್ತಿ 'ಜಾಗೋ ಮಾ’ ಎಂಬ ಬಂಗಾಳಿ ಭಕ್ತಿಗೀತೆಯನ್ನು ಹಾಡುತ್ತಿದ್ದರು. ಈ ವೇಳೆ ಮಲಿಕ್ ಎಂಬ ವ್ಯಕ್ತಿ ಅವರ ಮೇವೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಭಕ್ತಿಗೀತೆ ಬದಲು ಜಾತ್ಯಾತೀತ ಹಾಡು ಹಾಡುವಂತೆ ಆವಾಜ್ ಹಾಕಿದ್ದಾನಂತೆ.
Vijayalakshmi Darshan vs Kiccha Sudeep | ಯುದ್ಧಕ್ಕೆ ರೆಡಿ ಎಂದ ಕಿಚ್ಚನ ಹೇಳಿಕೆಗೆ ದರ್ಶನ್ ಪತ್ನಿ ಟಕ್ಕರ್ | N18V
ಹೊಸ ವರ್ಷದ ಆರಂಭದಲ್ಲಿಯೇ ಅಗ್ನಿ ಪರೀಕ್ಷೆಗೆ ರೆಡಿಯಾದ ರಚಿತಾ ರಾಮ್, ಎಲ್ಲಿ ಸಿಗುತ್ತೆ ಡಿಂಪಲ್ ಕ್ವೀನ್ಗೆ ಗೆಲುವು ?
ಸಾಮಾನ್ಯವಾಗಿ ಒಂದೇ ದಿನ ದೊಡ್ಡ ಸ್ಟಾರ್ಗಳ ಚಿತ್ರಗಳು ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಯಾವ ಚಿತ್ರ ನೋಡಬೇಕು.. ಯಾವ ಚಿತ್ರ ಬಿಡಬೇಕು.. ಎನ್ನುವ ಗೊಂದಲ ಅಭಿಮಾನಿಗಳಲ್ಲಿರುತ್ತೆ. ಇನ್ನೂ ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಬೇರೆ ಸ್ಟಾರ್ ಬೇಡ. ಒಬ್ಬರೇ ಆಕ್ಟ್ ಮಾಡಿದ ನಿರೀಕ್ಷೆಯ ಎರಡು ಚಿತ್ರಗಳು ಜೊತೆಯಲ್ಲಿಯೇ ಬಿಡುಗಡೆಯಾಗುತ್ತಿದ್ದವು. ಚಿತ್ರರಂಗದ ಹಿತದೃಷ್ಟಿಯಿಂದ
'ದರ್ಶನ್ ಇಲ್ಲದೇ ಇರುವಾಗ ಕೆಲವೊಬ್ರು ಮಾತನಾಡ್ತಾರೆ!' ಕಿಚ್ಚ ಸುದೀಪ್ಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ
Vijayalakshmi Darshan: ವೇದಿಕೆಯ ಮೇಲೆ ಮಾತನಾಡುವಾಗ ಸುದೀಪ್, ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದರು. ಇದೀಗ ಕಿಚ್ಚ ಸುದೀಪ್ ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟಕ್ಕರ್ ನೀಡಿದ್ದಾರೆ.
Mohanlal Movie: ಮೋಹನ್ಲಾಲ್ರ 'ವೃಷಭ' ಚಿತ್ರದ ಸಮರ್ಜಿತ್ ಲಂಕೇಶ್ ಹಾಡು ಹೇಗಿದೆ ಗೊತ್ತಾ?
ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ಲಾಲ್ ಅಭಿನಯದ ವೃಷಭ ಚಿತ್ರ ರಿಲೀಸ್ಗೆ ರೆಡಿ ಆಗಿದೆ. ಇದೇ ಡಿಸೆಂಬರ್-25 ರಂದು ಈ ಚಿತ್ರ ರಿಲೀಸ್ ಕೂಡ ಆಗುತ್ತಿದೆ. ಅದಕ್ಕೂ ಮೊದಲೇ ಯುವ ನಟ ಸಮರ್ಜಿತ್ ಲಂಕೇಶ್ ಅಭಿನಯದ ಹಾಡೊಂದು ರಿಲೀಸ್ ಆಗಿದೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ಇದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Avatar: Fire and Ash Box Office Day 2 ; ಬಾಕ್ಸಾಫೀಸ್ನಲ್ಲಿ ಅವತಾರ್ 3 ಹೆಣಗಾಟ - 2ನೇ ದಿನ ಗಳಿಸಿದ್ದೆಷ್ಟು ?
ಹಾಲಿವುಡ್ ನವರ ಹಾವಳಿನೇ ಹಾಗೇ. ತಮ್ಮ ಕಲ್ಪನೆ ಮತ್ತು ಕೈಚಳಕದಿಂದ ಮೊದಲಿಂದಲೂ ನಿಬ್ಬೇರಗಾಗಿಸುವ ಗುಣ ಇವರದ್ದು. ವರ್ಷಕ್ಕೂ ಮುಂಚೆಯೇ ತಮ್ಮ ಚಿತ್ರಕ್ಕೆ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ಇವರಿಗೆ ಭಾರತ ಮೊದಲಿಂದಲೂ ಕೋಟಿ ಕೋಟಿ ಹಣವನ್ನು ನೀಡುತ್ತಲೇ ಬಂದಿದೆ. ನಿರ್ಮಾಪಕರ ಖಜಾನೆಯನ್ನು ತುಂಬಿಸುತ್ತಲೇ ಇದೆ. ಇದಕ್ಕೆ ಭಾರತದಲ್ಲಿ ಬ್ಲಾಕ್ ಬಸ್ಟರ್ ಆದ ಹಲವು ಚಿತ್ರಗಳು ಉದಾಹರಣೆಗಳಾಗಿ ಇವೆ.
ಅಂದು ಬೀದಿ ಬದಿಯಲ್ಲಿ ಎಳನೀರು ಮಾರುತ್ತಿದ್ದ ತಂದೆ, ಇಂದು ಆಸ್ಕರ್ ಅಂಗಳದಲ್ಲಿ ನಿಂತ ಮಗ!
Vishal Jethwa: ಮುಂಬೈ ಎಂಬ ಮಹಾನಗರಿಯಲ್ಲಿ ತಮ್ಮ ಕನಸುಗಳನ್ನು ಜೀವಂತವಾಗಿಡಲು ವಿಶ್ರಾಂತಿಯಿಲ್ಲದೆ ದುಡಿಯುತ್ತಿದ್ದ ಒಂದು ಕುಟುಂಬವಿತ್ತು. ತಂದೆ ಕುಟುಂಬ ಸಾಗಿಸಲು ಬೀದಿಗಳಲ್ಲಿಎಳನೀರು ಮಾರುತ್ತಿದ್ದರೆ. ತಾಯಿ ಮನೆ ಕೆಲಸ ಮಾಡಿ ಕುಟುಂಬಕ್ಕೆ ನೆರವಾಗಿದ್ದರು.ನಂತರ ಇವರ ಮಗ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾನೆ.
Bigg Boss Kannada 12 | ರಜತ್ ಸೋಲು ಒಪ್ಕೊಂಡ್ರೂ ಗಿಲ್ಲಿ ಬಿಡ್ತಾನೇ ಇಲ್ಲ | Kiccha Sudeep | N18V
Bigg Boss Kannada 12 | ರಜತ್ ಸೋಲು ಒಪ್ಕೊಂಡ್ರೂ ಗಿಲ್ಲಿ ಬಿಡ್ತಾನೇ ಇಲ್ಲ | Kiccha Sudeep | N18V
ಕಿಚ್ಚು ಹಚ್ಚಿದ್ರಾ ಕಿಚ್ಚ? ಸುದೀಪ್ ಆಡಿದ ಮಾತಿಗೆ ಗರಂ ಆದ ದರ್ಶನ್ ಫ್ಯಾನ್ಸ್!
Kiccha Sudeep:ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಕ್ ಡಿಸೆಂಬರ್ 25 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ಏರ್ಪಡಿಸಲಾಗಿತ್ತು.
ಧುರಂಧರ್ ದಾಖಲೆ, ಅಕ್ಷಯ್ ಖನ್ನಾಗೆ ಪ್ರೇಕ್ಷಕರ ಬಹುಪರಾಕ್ - ಆರ್ ಮಾಧವನ್ಗೆ ಹೊಟ್ಟೆಕಿಚ್ಚು ?
ಬಾಲಿವುಡ್ ಅಂಗಳದಲ್ಲಿ ಈಗ ''ಧುರಂಧರ್'' ಸಿನಿಮಾದ್ದೇ ಸದ್ದು. ಈ ಸಿನಿಮಾದ ಸ್ಟಾರ್ ಕಾಸ್ಟ್ ನೋಡಿದರೆ ಸಾಕು ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗುತ್ತದೆ. ಅಂತಹ ಘಟಾನುಘಟಿ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಸಿನಿಮಾ ಘೋಷಣೆಯಾದ ದಿನದಿಂದಲೂ ಒಂದಲ್ಲ ಒಂದು ವಿಷ್ಯಕ್ಕೆ ಸುದ್ದಿ ಆಗುತ್ತಲೇ ಇದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಪಾತ್ರಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
Bigg Boss 12: ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್: ಈ ವಾರ ಇಬ್ಬರು ಔಟ್!
Bigg Boss 12: ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್ ಹಂತ ತಲುಪಲಿದೆ. ಆದ್ರೆ ಈ ವಾರ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬರಲಿದ್ದಾರೆ ಎನ್ನಲಾಗ್ತಿದೆ
ಹುಬ್ಬಳ್ಳಿ ಜನತೆಗೆ ಕಿಚ್ಚ ಥ್ಯಾಂಕ್ಸ್ ಹೇಳಿದ್ಯಾಕೆ? ಸೆಲ್ಫಿ ವಿಡಿಯೋದಲ್ಲಿ ಏನೆಲ್ಲ ಇದೆ?
ಹುಬ್ಬಳ್ಳಿ ಜನತೆಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ. ಕಾರ್ಯಕ್ರಮದ ವೇಳೆ ತೆಗೆದುಕೊಂಡ ಸೆಲ್ಫಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮನಸ್ಸಿನ ಮಾತುಗಳನ್ನು ಬರೆದುಕೊಂಡಿದ್ದಾರೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Dhurandhar Box Office Day 16; ಧುರಂಧರ್ ಸುನಾಮಿ,16ನೇ ದಿನವೂ ನೂಕುನುಗ್ಗಲು-ರಣ್ವೀರ್ ಸಿಂಗ್ ಹೊಸ ದಾಖಲೆ
ಪ್ರಯೋಗಕ್ಕೆ ಸಾವಿದೆ.ಆದರೆ ಪ್ರಯತ್ನಕ್ಕಲ್ಲ. ಈ ಮಾತನ್ನು ನಂಬುವ ಹಲವಾರು ಜನ ಚಿತ್ರರಂಗದಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವರು ತಮ್ಮ ಪ್ರಯತ್ನಕ್ಕೆ ಫಲ ಸಿಗದಿದ್ದಾಗ ನಿರಾಸೆಯಾಗುತ್ತಾರೆ. ನಿರಾಸೆಗೊಂಡು ಚಿತ್ರರಂಗದ ಸಹವಾಸ ಬೇಡ ಎಂದು ದೂರವಾಗುತ್ತಾರೆ. ಇನ್ನೂ ಕೆಲವರು ಎಷ್ಟೇ ಸೋತರು ಕೂಡ ಕುಗ್ಗದೇ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಾರೆ. ಇದಕ್ಕೆ ಉದಾಹರಣೆಯಂತೆ ಇರುವ ರಣವೀರ್ ಸಿಂಗ್... ಸದ್ಯ ಮತ್ತೊಮ್ಮೆ
Shivarajkumar, Upendra & Raj B Shetty Interview | ಉಪ್ಪಿ, ಶಿವಣ್ಣನಿಗೆ ಸಿನಿಮಾ ಮಾಡ್ತಾರಾಂತೆ ಶೆಟ್ರು | N18V
Shivarajkumar, Upendra & Raj B Shetty Interview | ಉಪ್ಪಿ, ಶಿವಣ್ಣನಿಗೆ ಸಿನಿಮಾ ಮಾಡ್ತಾರಾಂತೆ ಶೆಟ್ರು | N18V
Devil Movie: ಡೆವಿಲ್ಗಾಗಿ ಹಗಲಿರುಳು ಪ್ರಚಾರ, ಹೇಗಿತ್ತು 'ವಿಜಯ' ಯಾತ್ರೆ?
ಪತಿಯ ಸಿನಿಮ ಪರವಾಗಿ ಪ್ರಚಾರ ಅರಂಭಿಸಿದ್ದ ವಿಜಯಲಕ್ಷ್ಮಿ ಈಗ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಹಾಗಾದ್ರೆ ಹೇಗಿತ್ತು ವಿಜಯ ಯಾತ್ರೆ?
ಪ್ರೀತಿಸಿದ ಹುಡುಗಿಗಾಗಿ ವಿಲನ್ ಪಾತ್ರ ಬಿಟ್ಟು ಹೀರೋ ಆದ್ರು! ಮೋಹನ್ ಲಾಲ್ ಇಂಟ್ರೆಸ್ಟಿಂಗ್ ಲವ್ ಸ್ಟೋರಿ!
Preethiya Parivala: ಮಲಯಾಳಂ ಚಿತ್ರರಂಗದ ದೊಡ್ಡ ತಾರೆಗಳಲ್ಲಿ ಒಬ್ಬರಾದ ನಟ ಮೋಹನ್ ಲಾಲ್ ಅವ್ರು 18ರ ಹರೆಯದಲ್ಲಿಯೇ ಚಿತ್ರರಂಗಕ್ಕೆ ಬಂದು ಇಲ್ಲಿಯವರೆಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಲೆಕ್ಕವಿಲ್ಲದೆಷ್ಟು ಅಭಿಮಾನಿಗಳನ್ನು ಪಡೆದು ಕೊಂಡಿದ್ದಾರೆ. ಇನ್ನೊಂದು ಇಂಟರಸ್ಟಿಂಗ್ ವಿಚಾರವೆಂದರೆ ನಟ ಮೋಹನ್ ಲಾಲ್ ಪತ್ನಿ ಸುಚಿತ್ರಾ ಕೂಡ ಅವರ ದೊಡ್ಡ ಅಭಿಮಾನಿಯಂತೆ.
45 Movie Pre Release Event | Dr. Shivarajkumar | ಹಳೆದನ್ನ ನಾವು ಮರೆತಿಲ್ಲ | Upendra | N18V
45 Movie Pre Release Event | Dr. Shivarajkumar | ಹಳೆದನ್ನ ನಾವು ಮರೆತಿಲ್ಲ | Upendra | N18V
Kiccha Sudeep Speech | ಹುಬ್ಬಳ್ಳಿಯಲ್ಲಿ ಮಾತನಾಡಿದ್ರೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತೆ | N18V
Kiccha Sudeep Speech | ಹುಬ್ಬಳ್ಳಿಯಲ್ಲಿ ಮಾತನಾಡಿದ್ರೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತೆ | N18V
Kichcha Sudeep: ನಾವು ಯುದ್ಧಕ್ಕೆ ಸಿದ್ಧ; ಮಾತಿಗೆ ಬದ್ಧ! ಹುಬ್ಬಳ್ಳಿಯಲ್ಲಿ ಕಿಚ್ಚನ ಮಾತು
ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಖಡಕ್ ಆಗಿಯೇ ಮಾತನಾಡಿದ್ದಾರೆ. ಯುದ್ಧಕ್ಕೆ ಸಿದ್ಧ; ಮಾತಿಗೆ ಬದ್ಧ ಅಂತ ಹೇಳಿದ್ದಾರೆ. ಇಲ್ಲಿ ಮಾತನಾಡಿದರೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತದೆ ಅಂತಲೂ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
KGF-1 Movie: ಕೆಜಿಎಫ್ ಬಂದು 7 ವರ್ಷ ಪೂರ್ಣ! ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ
ಕೆಜಿಎಫ್ ಚಿತ್ರ ಬಂದು 7 ವರ್ಷ ಆಗಿದೆ. ಲಕ್ಕಿ ಡಿಸೆಂಬರ್ ತಿಂಗಳಲ್ಲಿಯೇ ಈ ಚಿತ್ರ ರಿಲೀಸ್ ಆಗಿದೆ. ಈ ಚಿತ್ರದ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
Bigg Boss 12: ರಕ್ಷಿತಾ ಶೆಟ್ಟಿಯ ಭ್ರಮೆಯ ಬಲೂನ್ ಒಡೆದ ಕಾವ್ಯ ಶೈವ!
ಬಿಗ್ ಬಾಸ್ ಮನೆಯಲ್ಲಿರೋರಲ್ಲಿ ಯಾರಿಗೆ ಭ್ರಮ ಇದೆ. ಮತ್ಯಾರಿಗೆ ಓವರ್ ಕಾನ್ಫಿಡೆನ್ಸ್ ಇದೆ. ಈ ಒಂದು ಸತ್ಯವನ್ನ ಸ್ಪರ್ಧಿಗಳಿಂದಲೇ ಕಿಚ್ಚ ಸುದೀಪ್ ಹೊರಗೆ ತೆಗೆಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ ಓದಿ.
Kichcha Sudeep: ಮಾಣಿಕ್ಯನ ಯುದ್ಧ ವಿರುದ್ಧ? ಯುದ್ಧಕ್ಕೆ ಸಿದ್ಧ ಎಂದಿದ್ಯಾಕೆ ಕಿಚ್ಚ?
ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಮಾರ್ಕ್ ಪ್ರೀ ರಿಲೀಸ್ ಈವೆಂಟ್ ನಲ್ಲಿ ಫ್ಯಾನ್ಸ್ ಗೆ ಯುದ್ಧಕ್ಕೆ ಸಿದ್ದ ಅಂತ ಘೋಷಣೆ ನೀಡಿದ್ದು, ಸೋಷಿಯಲ್ ಮೀಡಿಯಾ ಫ್ಯಾನ್ ವಾರ್ ಬಗ್ಗೆ ಚರ್ಚೆ ಮೂಡಿಸಿದೆ.
ಸರ್ಕಸ್ ದೀಪ..ಮೌನ ವೇದನೆ ; ಯಶ್ ‘ಟಾಕ್ಸಿಕ್’ನಲ್ಲಿನ ಕಿಯಾರಾ ಅಡ್ವಾಣಿ ಫಸ್ಟ್ ಲುಕ್- ಕತ್ತಲ ಲೋಕದಲ್ಲಿ ದಂತದ ಗೊಂಬೆ
ಕೆಲ ಚಿತ್ರಗಳೇ ಹಾಗೆ. ಆರಂಭದಿಂದ್ಲೇ ಕುತೂಹಲ ಹುಟ್ಟಿಸಿ ಬಿಡುತ್ತವೆ. ಯಶ್ ಅಭಿನಯದ ''ಟಾಕ್ಸಿಕ್'' ಇದೇ ಸಾಲಿಗೆ ಸೇರುವಂತಹ ಸಿನಿಮಾ. ಕಳೆದ ಡಿಸೆಂಬರ್ನಲ್ಲಿ ಅಧಿಕೃತವಾಗಿ ಘೋಷಿಸಲಾದ ಈ ಸಿನಿಮಾ ''ಕೆ.ಜಿ.ಎಫ್'' ಚಿತ್ರವನ್ನೂ ಮೀರಿಸುತ್ತೆ ಅನ್ನುವುದು ರಾಕಿಂಗ್ ಸ್ಟಾರ್ ಯಶ್ ಅವರ ಭಕ್ತಗಣದ ನಂಬಿಕೆ. ಇದಕ್ಕೆ ಪೂರಕವಾಗಿ ಯಶ್ ತಮ್ಮ ತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ ಕೂಡ. ಇನ್ನು ''ಟಾಕ್ಸಿಕ್''
Karna Serial: ನಿತ್ಯಾ ಬಳಿ ದೊಡ್ಡ ಬೇಡಿಕೆ ಇಟ್ಟ ಅಜ್ಜಿ; ತೇಜಸ್ ಮನಸ್ಸಿನಲ್ಲಿದ್ದ ರಹಸ್ಯ ಬಹಿರಂಗ?
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಕರ್ಣ' ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ವೀಕ್ಷಕರಲ್ಲಿ ಸಾಕಷ್ಟು ಆಸಕ್ತಿ ಮೂಡಿಸುತ್ತಿದೆ. ಕಥೆಯ ಹಂದರ ಈಗ ಭಾವನಾತ್ಮಕ ತಿರುವು ಪಡೆದುಕೊಂಡಿದೆ. ಪ್ರತಿಯೊಂದು ಪಾತ್ರವೂ ಈಗ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿವೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಮೊಮ್ಮಗನ ಭವಿಷ್ಯದ ಬಗ್ಗೆ ಅಜ್ಜಿ
ಗೂಢಾಚಾರನಾಗಿ ಪಾಕಿಸ್ತಾನದಲ್ಲಿ ಒಂದು ದಿನ ; ಅಜ್ಞಾನದ ಅಂಧಕಾರನಾ ? ದೇಶಭಕ್ತಿನಾ ?
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾವ ವಿಚಾರ ಟ್ರೆಂಡ್ ಆಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ರೀಲ್ಸ್ ವಿಚಾರಕ್ಕೆ ಬಂದರೆ ಜನ ಮರುಳೋ ಜಾತ್ರೆ ಮರುಳೋ ಎಂದು ಸರಿ ತಪ್ಪು ಚರ್ಚಿಸದೇ ಒಬ್ಬರನ್ನು ನೋಡಿ ಮತ್ತೊಬ್ಬರು ರೀಲ್ಸ್ ಮಾಡುತ್ತಾರೆ. ಸದ್ಯ 'ಪಾಕಿಸ್ತಾನದಲ್ಲಿ ಸ್ಪೈ ಆಗಿ ಒಂದು ದಿನ' ರೀಲ್ಸ್ ಟ್ರೆಂಡ್ ಹುಟ್ಟಾಕ್ಕಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ.
Dhurandhar: 1000 ಕೋಟಿಯ ಸನಿಹದಲ್ಲಿ ಧುರಂಧರ್! 16 ದಿನದಲ್ಲಿ ಗಳಿಸಿದ್ದೆಷ್ಟು ಕೋಟಿ?
ಧುರಂಧರ್ ಸಿನಿಮಾ ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಅಭಿನಯದಲ್ಲಿ ₹500 ಕೋಟಿ ಕಲೆಕ್ಷನ್ ದಾಟಿ, ವಿಶ್ವಾದ್ಯಂತ ₹940 ಕೋಟಿ ಗಳಿಸಿದೆ. ಶೀಘ್ರವೇ ₹1,000 ಕೋಟಿ ಕ್ಲಬ್ಗೆ ಸೇರುವ ನಿರೀಕ್ಷೆ ಇದೆ.
'45' ಹಾಗೂ 'ಮಾರ್ಕ್' ಚಿತ್ರಗಳ ಅಡ್ವಾನ್ಸ್ ಬುಕ್ಕಿಂಗ್ ಓಪನ್; ಟಿಕೆಟ್ ದರ ಎಷ್ಟು? ಹೇಗಿದೆ ರೆಸ್ಪಾನ್ಸ್?
ಕ್ರಿಸ್ಮಸ್ ಸಂಭ್ರಮಾಚರಣೆಗೆ 3 ದಿನ ಬಾಕಿಯಿದೆ. ಈ ಬಾರಿ ಡಿಸೆಂಬರ್ 25ಕ್ಕೆ ಬಾಕ್ಸಾಫೀಸ್ನಲ್ಲಿ ಕೂಡ ಆರ್ಭಟ ಜೋರಾಗಿ ಇರಲಿದೆ. ಕನ್ನಡದ ಬಹುನಿರೀಕ್ಷಿತ '45' ಹಾಗೂ 'ಮಾರ್ಕ್' ಚಿತ್ರಗಳು ಒಟ್ಟಿಗೆ ಬಿಡುಗಡೆ ಆಗ್ತಿದೆ. ಈಗಾಗಲೇ 2 ಚಿತ್ರಗಳ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಹಳ ಸದ್ದು
45 Movie: 45 ಚಿತ್ರದಿಂದ ಶಿವಣ್ಣ ಏನು ಅನ್ನೋದು ಗೊತ್ತಾಗುತ್ತೆ ಎಂದ ಉಪೇಂದ್ರ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏನು ಅನ್ನೋದು 45 ಚಿತ್ರ ಬಂದ್ಮೇಲೆ ತಿಳಿಯುತ್ತದೆ. ಶಿವಣ್ಣನ ಖದರ್ ಏನು ಅನ್ನೋದು ಇಡೀ ಕರ್ನಾಟಕಕ್ಕೆ ತಿಳಿಯುತ್ತದೆ. ಹಾಗಂತಲೇ ರಿಯಲ್ ಸ್ಟಾರ್ ಉಪೇಂದ್ರ ಈಗ ಹೇಳಿಕೊಂಡಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.
Bigg Boss 12: ಸೂಪರ್ ಸಂಡೆಯಲ್ಲಿ ಸೂಪರ್ ಟಾಸ್ಕ್; ಸಿಕ್ಕಾಪಟ್ಟೆ ನಕ್ಕ ಕಿಚ್ಚ ಸುದೀಪ್!
ಬಿಗ್ ಬಾಸ್ ಮನೆಯ ಸದಸ್ಯರಿಗೆ ಸುದೀಪ್ ಒಂದು ಟಾಸ್ಕ್ ಕೊಟ್ಟಿದ್ದಾರೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ಇದೆ. ಸುದೀಪ್ ಅವರಿಗೂ ಮಜಾ ಕೊಟ್ಟಿದೆ. ಇದರ ವಿವರ ಇಲ್ಲಿದೆ ಓದಿ.
Nora Fatehi: ಮೇಜರ್ ಆ್ಯ*ಡೆಂಟ್ ನಂತರ ಹೇಗಿದ್ದಾರೆ ನೋರಾ ಫತೇಹಿ?
ಮುಂಬೈನಲ್ಲಿ ರಸ್ತೆ ಅಪಘಾತಕ್ಕೊಳಗಾದರೂ ನೋರಾ ಫತೇಹಿ ಡಿಜೆ ಡೇವಿಡ್ ಗುಟ್ಟಾ ಸಂಗೀತ ಕಚೇರಿಯಲ್ಲಿ ಪ್ರದರ್ಶನ ನೀಡಿದರು. ಈಗ ನಟಿ ಹೇಗಿದ್ದಾರೆ?
ಬಾಲಿವುಡ್ ನಟಿ ನೋರಾ ಫತೇಹಿ ಕಾರು ಅಪಘಾತ; ಅಭಿಮಾನಿಗಳಲ್ಲಿ ಆತಂಕ
ಬಾಲಿವುಡ್ ನಟಿ ನೋರಾ ಫತೇಹಿ ಕಾರು ಅಪಘಾತಕ್ಕೀಡಾಗಿದೆ. ತಮ್ಮ ಅದ್ಭುತ ನೃತ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಸದಾ ಆ್ಯಕ್ಟಿವ್ ಇರುತ್ತಾರೆ. ಆಕೆಯ ಕಾರು ಅಪಘಾತದ ಸುದ್ದಿ ಸಂಚಲನ ಮೂಡಿಸಿದೆ. ನೋರಾ ಫತೇಹಿ ಎದುರಿಸಿದ ಆ ಒಂದು ಕಹಿ ಘಟನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರರಂಗದ ತಾರೆಯರ ಜೀವನ
Toxic Movie: ಟಾಕ್ಸಿಕ್ ಅಡ್ಡಾದಲ್ಲಿ ನಾಡಿಯಾ! ಕಿಯಾರಾ ಫಸ್ಟ್ ಲುಕ್ ಶೇರ್ ಮಾಡಿದ ಯಶ್
ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ನಲ್ಲಿ ನಾಡಿಯಾ ಪಾತ್ರ ರಿವೀಲ್ ಆಗಿದೆ. ಕಿಯಾರಾ ಅಡ್ವಾನಿ ಅವರ ಪೋಸ್ಟರ್ ಶೇರ್ ಮಾಡಿದ್ದಾರೆ ಯಶ್.
Dhurandhar: ಪಾಕಿಸ್ತಾನದಲ್ಲಿ ದಾಖಲೆ ಬರೆದ ಧುರಂಧರ್! ಮ್ಯಾಕ್ಸಿಮಮ್ ಪೈರಸಿ, 20 ಲಕ್ಷ ಜನರಿಂದ ಸಿನಿಮಾ ಡೌ
ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ಅವರ ನಿರ್ದೇಶನದ ಧುರಂಧರ್ ಪಾಕಿಸ್ತಾನದಲ್ಲಿ ನಿಷೇಧವಾಗಿದ್ದರೂ, 2 ಮಿಲಿಯನ್ ಪೈರಸಿ ದಾಖಲೆ ಬರೆದಿದೆ.
ತೆಲುಗು ಚಿತ್ರಕ್ಕಾಗಿ ಗ್ಲಾಮರ್ ಡೋಸ್ ಹೆಚ್ಚಿಸಿದ ಆಶಿಕಾ ರಂಗನಾಥ್; ಇದು AI ಅಲ್ಲವೇ ಅಲ್ಲ
ಕನ್ನಡ ನಟಿಯರು ಈಗ ಪರಭಾಷಾ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಬೇರೆ ಭಾಷೆ ಚಿತ್ರರಂಗದಿಂದ ಅವಕಾಶಗಳು ಬಂದಾಗ ನಟಿಸುವುದರಲ್ಲಿ ತಪ್ಪೇನಿಲ್ಲ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್, ನೇಹಾ ಶೆಟ್ಟಿ ಹೀಗೆ ಪರಭಾಷೆ ಸಿನಿಮಾಗಳಲ್ಲಿ ನಟಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಶಿಕಾ ರಂಗನಾಥ್ ಕೂಡ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪರಭಾಷೆ ಸಿನಿಮಾ ಎಂದಾಗ ಕೆಲವರು
Actors Life: ಬಸ್ ಡ್ರೈವರ್ ಮಗನಾಗಿ ಸಾಲು ಸಾಲು ಸವಾಲು ಕಂಡ ನಟ! ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ?
ಉನ್ನತ ನಟನಾಗಿ ಕೋಟಿಗಟ್ಟಲೆ ಆಸ್ತಿಗೆ ಒಡೆಯನಾಗಿ ಸ್ಟಾರ್ ಐಕಾನ್ ಆಗಿ ಮಿಂಚುತ್ತಿರುವ ನಟ ಹಿಂದೆ ಅನುಭವಿಸಿದ ಕಷ್ಟಗಳು ಗೊತ್ತಾ?
56ನೇ ವಯಸ್ಸಿನಲ್ಲಿ 28 ವರ್ಷದ ಹುಡುಗಿಯನ್ನ ಮದುವೆಯಾದ ನಟ; ರಾಜಕೀಯದಲ್ಲೂ ಮಿಂಚಿದ ಈ ನಾಯಕ ಯಾರು ಗೊತ್ತಾ?
ಈ 56 ವರ್ಷದ ನಟ 28 ವರ್ಷದ ಮಹಿಳೆಯನ್ನು ವಿವಾಹವಾಗಿದ್ರು. ಈ ನಾಯಕ ನಟನ ವಿವಾಹ ಭಾರೀ ಸುದ್ದಿಯಾಗಿತ್ತು. ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ ಈ ಹೀರೋ ರಾಜಕೀಯದಲ್ಲೂ ತಮ್ಮದೇ ಚಾಪು ಮೂಡಿಸಿದ್ದಾರೆ. ಈ ನಟ ಯಾರು ಗೊತ್ತಾ?
Tamannaah Bhatia: ಮಿಲ್ಕಿ ಬ್ಯೂಟಿಯ ಆಸ್ತಿ ಎಷ್ಟು? ತಮನ್ನಾ ಬಳಿ ಇದೆ ಲಕ್ಷುರಿ ಕಾರು, ಬಂಗಲೆ
ತಮನ್ನಾ ಭಾಟಿಯಾ 36ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳು ಹರಿದು ಬರುತ್ತಿದೆ. ಲಕ್ಷುರಿ ಕಾರು, ಐಷರಾಮಿ ಬಂಗಲೆ ಹೊಂದಿರೋ ಇವರ ಆಸ್ತಿ ಎಷ್ಟು?

18 C