SENSEX
NIFTY
GOLD
USD/INR

Weather

22    C
... ...View News by News Source

ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟು ಬಳಿಕ ಕ್ಷಮೆ ಕೇಳುವ ನಾಟಕವಾಡಿದ್ದರು ರಜನಿಕಾಂತ್, ಸತ್ಯರಾಜ್!

ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಆದರೆ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಅವರು ಪದೇ ಪದೆ ಹೇಳುತ್ತಿದ್ದಾರೆ. ಹೇಳಿಕೆ ವಾಪಸ್ ಪಡೆಯದಿದ್ದರೆ ನಿಮ್ಮ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ. ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ

ಫಿಲ್ಮಿಬೀಟ್ 30 May 2025 10:39 pm

ಬೆಂಗಳೂರಿನ ಹೋಟೆಲ್‌ನಲ್ಲಿ ರವಿಚಂದ್ರನ್ ಹೆಸರಿನಲ್ಲೊಂದು ರೆಸಿಪಿ; ಆ ಹೋಟೆಲ್ ಯಾವುದು? ರೆಸಿಪಿ ಹೆಸರೇನು?

ಕ್ರೇಜಿಸ್ಟಾರ್ ರವಿಚಂದ್ರನ್ ಇಂದು (ಮೇ 30) 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕ್ರೇಜಿಸ್ಟಾರ್‌ಗೆ ಸಿನಿಮಾ ಮೇಕಿಂಗ್ ಮಾಡುವುದರಲ್ಲಿ ಎಷ್ಟು ಕ್ರೇಜ್ ಇದೆಯೋ? ಅಷ್ಟೇ ಆಹಾರ ಪ್ರಿಯರು ಕೂಡ ಹೌದು. ಕನ್ನಡ ಚಿತ್ರರಂಗದಲ್ಲಿ ರಾಜ್‌ಕುಮಾರ್, ಅಂಬರೀಶ್, ಪುನೀತ್ ರಾಜ್‌ಕುಮಾರ್ ಫುಡ್‌ ಲವರ್ಸ್ ಅನ್ನೋದು ಗೊತ್ತಿದೆ. ಆದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಅವರ ಸಾಲಿಗೆ ಸೇರುತ್ತಾರೆ. ರವಿಚಂದ್ರನ್‌ಗೆ ಬಿರಿಯಾನಿ ಅಂದರೆ ಬಲು

ಫಿಲ್ಮಿಬೀಟ್ 30 May 2025 10:36 pm

\ಶಿವರಾಜ್‌ಕುಮಾರ್, ರಮ್ಯಾಗಿಂತ ಆ ದರ್ಶನ್ ಪರ್ವಾಗಿಲ್ಲ\; ಕಮಲ್ ಹಾಸನ್ ಪರ ನಿಂತಿದ್ದಕ್ಕೆ ರವಿ ಗಣಿಗ ಕಿಡಿ

ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಹೇಳಿಕೆ ಕನ್ನಡಿಗರು ಒಕ್ಕೊರಲಿನಿಂದ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಕಮಲ್ ಹಾಸನ್ ವಿರುದ್ಧ ತಿರುಗಿಬಿದ್ದಿದ್ದಾರೆ. ವಿವಾದ ಭುಗಿಲೆದ್ದ ಬಳಿಕ ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ್ದಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಮೋಹಕತಾರೆ ರಮ್ಯಾ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಶಿವರಾಜ್‌ಕುಮಾರ್ ಹಾಗೂ

ಫಿಲ್ಮಿಬೀಟ್ 30 May 2025 9:46 pm

ಕನ್ನಡ ಜೊತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಪಾರು ಖ್ಯಾತಿಯ ಸಿದ್ದು ಮೂಲಿಮನಿ ಬ್ಯುಸಿ..!

ಚಿತ್ರರಂಗದ ಮೇಲಿನ ಸೆಳೆತ, ಕಲಾವಿದನಾಗಬೇಕೆನ್ನುವ ಬಯಕೆ ಯಾರನ್ನು ಎಲ್ಲಿಗೆ ಬೇಕೋ ತಂದು ನಿಲ್ಲಿಸಬಹುದು. ಇದಕ್ಕೆ ಹತ್ತು ಹಲವು ಉದಾಹರಣೆಗಳು ಚಿತ್ರರಂಗದಲ್ಲಿವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಚಿತ್ರರಂಗದಲ್ಲಿ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲ. ಕಿರುತೆರೆಯಲ್ಲಿ ಕೂಡ ಹಲವರು ಮಿಂಚಿದ್ದಾರೆ. ಇನ್ನು ಕೆಲವರು ಕಿರುತೆರೆ ಮತ್ತು ಬೆಳ್ಳಿ ತೆರೆ ಎರಡರಲ್ಲಿ ಕೂಡ ಹೆಸರು ಮಾಡಿದ್ದಾರೆ.

ಫಿಲ್ಮಿಬೀಟ್ 30 May 2025 8:20 pm

ದೊಡ್ಡವರೆಲ್ಲ ಜಾಣರಲ್ಲ, ಕಮಲ್ ಹಾಸನ್ ವಿರುದ್ಧ ಕಿಡಿ ಕಾರಿದ ರಚಿತಾ ರಾಮ್..!

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು. ಆದರೆ ಈಗೀಗ

ಫಿಲ್ಮಿಬೀಟ್ 30 May 2025 7:15 pm

ಕುಂಭರಾಶಿ ಡೈರೆಕ್ಟರ್ ಚಂದ್ರಹಾಸ ಹೊಸ ಪ್ರಯತ್ನ, 'ಕೌಂತೇಯ' ರಹಸ್ಯ ಭೇದಿಸಲಿರುವ ಅಚ್ಯುತ್ ಕುಮಾರ್..!

ಒಂದು ಕಡೆ ಪ್ಯಾನ್ ಇಂಡಿಯಾ ಜ್ವರ ಚಿತ್ರರಂಗದಲ್ಲಿ ಅನೇಕರಿಗೆ ಬಂದಿದೆ. ನಾವೇನೆ ಮಾಡಿದರೂ ಅದು ಪ್ಯಾನ್ ಇಂಡಿಯಾ ಲೆವಲ್‌ನಲ್ಲಿಯೇ ಮಾಡುವುದು ಎಂದು ಕನ್ನಡ ಚಿತ್ರರಂಗದಲ್ಲಿ ಅನೇಕರು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಪ್ರಯೋಗಕ್ಕೆ ಸಾವಿದೆ. ಪ್ರಯತ್ನಕ್ಕಲ್ಲ ಎಂಬ ಮಾತನ್ನು ಕೂಡ ಕೆಲವರು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ಧಾರೆ. ಚಿತ್ರಮಂದಿರದಿಂದ ವಿಮುಖರಾದ ಪ್ರೇಕ್ಷಕರನ್ನು

ಫಿಲ್ಮಿಬೀಟ್ 30 May 2025 5:58 pm

\ದರ್ಶನ್‌ ಬರ್ತ್‌ಡೇಗೆ ಹೋದಾಗ ಅವಮಾನ ಆಯ್ತು, ಊಟ ಮಾಡದೆ ಬಂದ್ಬಿಟ್ಟೆ\; ರವಿಚೇತನ್

ದರ್ಶನ್ ಸುತ್ತಮುತ್ತ ಯಾವಾಗಲೂ ಸಿನಿಮಾ ಮಂದಿನೇ ಕಾಣಿಸಿಕೊಳ್ಳುತ್ತಿದ್ದರು. ಅವರು ದರ್ಶನ್‌ ಆತ್ಮೀಯರಂತೆ ಗುರುತಿಸಿಕೊಂಡಿದ್ದರು. ನಟರು, ತಂತ್ರಜ್ಞರ ದೊಡ್ಡ ತಂಡವೇ ಇರುತ್ತಿತ್ತು. ಆದರೆ ಕಾಲ ಕ್ರಮೇಣ ದರ್ಶನ್ ಗ್ಯಾಂಗ್‌ನಲ್ಲಿ ಮೊದಲಿದ್ದವರೆಲ್ಲ ಒಬ್ಬೊಬ್ಬರಾಗಿಯೇ ಕಾಣೆಯಾಗುತ್ತಾ ಹೋದರು. ಒಂದು ಕಾಲದಲ್ಲಿ ಆತ್ಮೀಯರಾಗಿದ್ದವರ ಜಾಗದಲ್ಲಿ ಮತ್ಯಾರೋ ಬಂದಿದ್ದರು. ಹೊಸ ಗ್ಯಾಂಗ್‌ಗೂ ಹಳೆ ಗ್ಯಾಂಗ್‌ಗೂ ವೈಮನಸ್ಸು ಶುರುವಾಗಿತ್ತು. ದರ್ಶನ್‌ಗೆ ಇದೆಲ್ಲ ಅರಿವಿತ್ತೋ? ಇಲ್ವೋ? ಆ

ಫಿಲ್ಮಿಬೀಟ್ 30 May 2025 5:02 pm

ನನ್ನಂತೆ ಹಿಂದೆ ಯಾರು ಇರಲಿಲ್ಲ,ಮುಂದೆ ಯಾರು ಬರಲ್ಲ ; ತಮ್ಮ ಬೆನ್ನು ತಾವೇ ತಟ್ಟಿಕೊಂಡ ಇಳಯರಾಜ..!

ಚಲನಚಿತ್ರರಂಗದ ಮೇರು ಪರ್ವತ ಇಳಯರಾಜಾ ಅವರ ಹಾಡುಗಳನ್ನು ಕೇಳದವರು ಯಾರಿದಾರೆ. ತನ್ನ ಮಾಂತ್ರಿಕ ಸಂಗೀತ ಮತ್ತು ಹಾಡುಗಳ ಮೂಲಕ ತಲೆಮಾರುಗಳಾಚೆಯೂ ಮೋಡಿ ಮಾಡುತ್ತಾ ಬಂದವರು ಇವರು. ಸಂಗೀತವನ್ನು ಹೊರತು ಪಡಿಸಿ ಬೇರೆ ಏನನ್ನೂ ಧ್ಯಾನಿಸದ ಇಳಯರಾಜಾ ಇಲ್ಲಿಯವರೆಗೆ ಸುಮಾರು 7.000 ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಕೇವಲ ತಮಿಳು ಮಾತ್ರವಲ್ಲದೇ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಕೂಡ

ಫಿಲ್ಮಿಬೀಟ್ 30 May 2025 4:50 pm

ಕನ್ನಡ ಚಿತ್ರರಂಗದಲ್ಲೂ ಬ್ಯುಸಿ, ಪರಭಾಷೆಯತ್ತ ಸಂಜನಾ ಆನಂದ್ ಫೋಕಸ್

ಕನ್ನಡ ನಟಿಯರು ಒಬ್ಬೊಬ್ಬರಾಗಿ ಪರಭಾಷಾ ಚಿತ್ರರಂಗಗಳತ್ತ ಮುಖ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ, ನೇಹಾ ಶೆಟ್ಟಿ, ನಭಾ ನಟೇಶ್, ಸಪ್ತಮಿ ಗೌಡ, ಆಶಿಕಾ ರಂಗನಾಥ್ ಹೀಗೆ ಹಲವರು ತೆಲುಗು, ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಸಂಜನಾ ಆನಂದ್ ಸರದಿ. 'ಕೆಮೆಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಸಂಜನಾ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಬಳಿಕ 'ಸಲಗ' ಚಿತ್ರದಲ್ಲಿ

ಫಿಲ್ಮಿಬೀಟ್ 30 May 2025 3:48 pm

ಬ್ಲಾಕ್‌ಬಸ್ಟರ್ 'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ನಟಿಸಬೇಕಿತ್ತು ಅಭಿಷೇಕ್ ಅಂಬರೀಶ್ ದೋಸ್ತ್!

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಷಲನ ಸೃಷ್ಟಿಸಿದ ಸಿನಿಮಾ 'ಅರ್ಜುನ್ ರೆಡ್ಡಿ'. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ಕಟ್ಟಿಕೊಟ್ಟಿದ್ದರು. ವಿಜಯ್ ದೇವರಕೊಂಡ ಹೀರೋ ಆಗಿ ನಟಿಸಿ ಗೆದ್ದಿದ್ದರು. ನಿಜ ಹೇಳಬೇಕು ಅಂದ್ರೆ ಚಿತ್ರಕ್ಕೆ ಹೀರೊ ಆಗಿ ಮೊದಲ ಆಯ್ಕೆ ವಿಜಯ್ ಆಗಿರಲಿಲ್ಲ. ಚಿತ್ರರಂಗದಲ್ಲಿ ಇದೆಲ್ಲಾ ಸರ್ವೇಸಾಧಾರಣ. ಯಾರೋ ಮಾಡಬೇಕಿದ್ದ ಪಾತ್ರ ಮತ್ಯಾರದ್ದೋ ಪಾಲಾಗಿ

ಫಿಲ್ಮಿಬೀಟ್ 30 May 2025 2:34 pm

ಫ್ಯಾನ್ಸ್‌ಗೆ ಹಬ್ಬದೂಟ, ಧ್ರುವ ಸರ್ಜಾ 'ಕೆಡಿ'ಯಲ್ಲಿ ಕಿಚ್ಚ ಸುದೀಪ್..?

ಚಿತ್ರವೊಂದು ಬಿಡುಗಡೆಯಾಗುವ ಮುನ್ನವೇ ನಿರೀಕ್ಷೆಗೂ ಮೀರಿ ಮಾರ್ಕೆಟ್ ಮಾಡುವ ಬುದ್ದಿವಂತ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಮೊದಲಿಗರು. ಚಿತ್ರ ಹೇಗಾದರೂ ಇರಲಿ ಆದರೆ ಬಂಡವಾಳ ಹೂಡಿದ ನಿರ್ಮಾಪಕರಿಗಂತೂ ಪ್ರೇಮ್ ಮೋಸವಾಗದಂತೆ ನೋಡಿಕೊಳ್ಳುತ್ತಾರೆ ಎನ್ನುವುದು ಪ್ರೇಮ್ ಮೇಲೆ ಸಾಕಷ್ಟು ನಿರ್ಮಾಪಕರಿಗೆ ಇರುವ ನಂಬಿಕೆ ಮತ್ತು ವಿಶ್ವಾಸ. ಇಂಥಾ ಪ್ರೇಮ್ ಸದ್ಯ ಧ್ರುವಾ ಸರ್ಜಾ ಜೊತೆ ಕೆಡಿ ಚಿತ್ರವನ್ನು ಮಾಡುತ್ತಿದ್ದಾರೆ. ಪ್ಯಾನ್

ಫಿಲ್ಮಿಬೀಟ್ 30 May 2025 2:15 pm

\ನನಗೆ ಬೆದರಿಕೆ ಹೊಸದಲ್ಲ, ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ\; ಮತ್ತೆ ಕಮಲ್ ಮೊಂಡುವಾದ

ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಭಾರೀ ಅಸಮಾಧಾನಕ್ಕೆ ಗುರಿಯಾಗಿದೆ. ಕಮಲ್ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ನಾನು ಕ್ಷಮೆ ಕೇಳುವ ಮಾತೇಯಿಲ್ಲ ಎಂದು ಕಮಲ್ ಹಾಸನ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಚೆನ್ನೈನಲ್ಲಿ ಇಂದು(ಮೇ 30) ಮಾಧ್ಯಮಗಳ ಜೊತೆ ಕಮಲ್ ಹಾಸನ್ ಮಾತನಾಡಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ 'ಥಗ್ ಲೈಫ್' ಚಿತ್ರವನ್ನು ಬ್ಯಾನ್

ಫಿಲ್ಮಿಬೀಟ್ 30 May 2025 1:50 pm

ಕನ್ನಡ ಪ್ರೀತಿ ಅನ್ನೋದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು: ಶಿವರಾಜಕುಮಾರ್

ಕಮಲ್‍ ಹಾಸನ್‍ ಅವರಿಗೆ ಕನ್ನಡದ ಮೇಲೆ ಪ್ರೀತಿ ಇದೆ. ಕನ್ನಡ ಸಿನಿಮಾಗಳ ನಟಿಸಿದ್ದಾರೆ. ಬೆಂಗಳೂರಿಗೆ ಬಂದಾಗಲೂ ಕನ್ನಡದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ. (ವರದಿ:  ಚೇತನ್‌ ನಾಡಿಗೇರ್‌)

ಹಿಂದೂಸ್ತಾನ್ ಕಾಲ 30 May 2025 1:29 pm

ಸಿನಿಮಾ, ಧಾರಾವಾಹಿ, ವೆಬ್ ಸೀರಿಸ್ ಅಲ್ಲ, ದಿಲೀಪ್ ರಾಜ್ ಹೊಸ ಸಾಹಸ

ಪ್ರತಿದಿನ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಈಗ ನಾವು ಇದ್ದೇವೆ. ಸ್ಥಳೀಯ ಭಾಷೆಗಳಿಗೂ ತಂತ್ರಜ್ಞಾನ ಹತ್ತಿರವಾಗುತ್ತಿದೆ. ಬೆರಳ ತುದಿಯಲ್ಲಿ ಪ್ರಪಂಚವೇ ತಿರುಗುತ್ತಿದೆ. ಮನರಂಜನೆ ಕ್ಷೇತ್ರದಲ್ಲಿ ಕೂಡ ಭಾರೀ ಬದಲಾವಣೆಗಳಾಗುತ್ತಿದೆ. ಚಿತ್ರಮಂದಿರಗಳನ್ನು ಮುಚ್ಚಿ ಮನೆಯಲ್ಲೇ ಸಿನಿಮಾ ನೋಡುವಂತಾಗಿದೆ. ಒಂದ್ಕಾಲದಲ್ಲಿ ಮನರಂಜನೆ ಅಂದರೆ ಕಥೆ, ಕಾದಂಬರಿ ಓದುವುದು, ನಾಟಕ ನೋಡುವುದು ಎನ್ನುವಂತಿತ್ತು. ಬಳಿಕ ನಿಧಾನವಾಗಿ ಸಿನಿಮಾ ಆ ಜಾಗವನ್ನು ಆವರಿಸಿಕೊಂಡಿತ್ತು. ಮನರಂಜನಾ

ಫಿಲ್ಮಿಬೀಟ್ 30 May 2025 12:37 pm

ಡಾ.ರಾಜ್ ಕುಮಾರ್ ಅವರ ಮಗ ರೀ ಶಿವಣ್ಣ - ಜಯಮಾಲಾ..!

ಡಾ.ರಾಜ್ ಕುಮಾರ್.. ಕನ್ನಡ ಚಲನಚಿತ್ರ ರಂಗದ ಶಿಖರ ಪ್ರಾಯ. ಅಭಿಮಾನಿಗಳಲ್ಲಿ ದೇವರನ್ನ ಕಂಡ ದೇವತಾ ಮನುಷ್ಯ. ಗೋಕಾಕ್ ಚಳುವಳಿಯನ್ನು ಒಳಗೊಂಡಂತೆ ಕನ್ನಡನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರಶಕ್ತಿಯಾದವರು ಡಾ.ರಾಜ್ ಕುಮಾರ್. ಇನ್ನು ಡಾ. ರಾಜಕುಮಾರ್ ಅವರು ಶ್ರಮ ಸಂಕಟಗಳಿಲ್ಲದೆ ಎತ್ತರೆತ್ತರಕ್ಕೆ ಬೆಳೆದವರಲ್ಲ.ಸಾಮಾಜಿಕ ಅವಮಾನಗಳನ್ನು ಮೌನದಲ್ಲೇ ಅನುಭವಿಸಿ, ಅರಗಿಸಿ, ಅರಳುತ್ತ ಬಂದವರು. ಅವರು

ಫಿಲ್ಮಿಬೀಟ್ 30 May 2025 12:28 pm