Flirt Movie: ಅರಮನೆ ನಗರಿಯ ಜನರ ದಿಲ್ ಕದ್ದ 'ಫ್ಲರ್ಟ್'; ಪ್ರೀಮಿಯರ್ ಶೋನಲ್ಲಿ ಗುಡ್ ರೆಸ್ಪಾನ್ಸ್
ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ಚಂದನ್ ಕುಮಾರ್ ಡೈರೆಕ್ಟರ್ ಆಗಿದ್ದಾರೆ. ಫ್ಲರ್ಟ್ ಅನ್ನೋ ಈ ಚಿತ್ರಕ್ಕೆ ಇವರೇ ಹೀರೋ ಕೂಡ ಆಗಿದ್ದಾರೆ. ಇವರ ಈ ಚಿತ್ರಕ್ಕೆ ಪೇಯ್ಡ್ ಪ್ರೀಮಿಯರ್ ಶೋದಲ್ಲಿಯೇ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಾಧು ಕೋಕಿಲ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
Jailer 2: 'ಜೈಲರ್ 2'ನಲ್ಲಿ ವಿಜಯ್ ಸೇತುಪತಿ; ಸೂಪರ್ಸ್ಟಾರ್ ರಜನಿಗೆ ಖಳನಾಯಕನಾ? ಆಪ್ತನಾ?
2026ರಲ್ಲಿ ತಮಿಳು ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆ ಸಿನಿಮಾ 'ಜೈಲರ್ 2'. ಈಗಾಗಲೇ ಈ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಈಗಾಗಲೇ ರಜನಿಕಾಂತ್ ಅವರ ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಾರೆ. 2026ರಲ್ಲಿ ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುವುದಕ್ಕೆ ವೇಗವಾಗಿ ಶೂಟಿಂಗ್ ಅನ್ನು ಮುಗಿಸುತ್ತಿದ್ದಾರೆ. ಈ ಮಧ್ಯೆ 'ಜೈಲರ್ 2'ಗೆ ಒಬ್ಬರೊಬ್ಬರೇ ದಿಗ್ಗಜರು
09 ವರ್ಷದ ಹಿಂದೆ ಅವಕಾಶಕ್ಕೆ ಕಂಡ ಕಂಡಲೆಲ್ಲ ಆಡಿಷನ್ ಕೊಡುತ್ತಿದ್ದ ರಶ್ಮಿಕಾ ಮಂದಣ್ಣ ಆ ನಂತರ ಹೇಗೆಲ್ಲ ಬೆಳೆದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ''ಕಿರಿಕ್ ಪಾರ್ಟಿ'' ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಇವತ್ತು ರಶ್ಮಿಕಾ ಮಂದಣ್ಣ ಕೇವಲ.. ಕನ್ನಡದ ನಾಯಕಿ
ಅಯೋಗ್ಯ-2 ನನಗೆ ಲೆಕ್ಕವೇ ಅಲ್ಲ; ನಾನು ಮನೆಯಲ್ಲಿ ಮಲಗಿದ್ರೂ, ಜನ ಚಿತ್ರ ನೋಡ್ತಾರೆ ಎಂದ ಸತೀಶ್ ನಿನಾಸಂ!
ನಾನು ಮನೆಯಲ್ಲಿ ಮಲಗಿಕೊಂಡರೂ ಸರಿಯೇ, ಅಯೋಗ್ಯ-2 ಚಿತ್ರವನ್ನ ಜನ ನೋಡ್ತಾರೆ. ಕಾರಣ, ಈ ಚಿತ್ರದ ಹಿಂದೆ ಅಯೋಗ್ಯ ಅನ್ನೋ ಬ್ರ್ಯಾಂಡ್ ಇದೆ. ಆದರೆ, ದಿ ರೈಸ್ ಆಫ್ ಅಶೋಕ ಹಾಗಲ್ಲ. ಇಲ್ಲಿ ಸಾಕಷ್ಟು ಏರುಪೇರುಗಳೇ ಇವೆ ಅಂತ ಸತೀಶ್ ಹೇಳಿಕೊಂಡಿದ್ದಾರೆ. ಇವರ ಮನದ ಮಾತುಗಳ ಅಷ್ಟು ವಿವರ ಇಲ್ಲಿದೆ ಓದಿ.
\ಮೆಗಾಸ್ಟಾರ್ ಚಿರಂಜೀವಿಗಿಂತ ವಿಜಯ್ ಉತ್ತಮ ಡ್ಯಾನ್ಸರ್\; ಮೆಗಾ ಫ್ಯಾನ್ಸ್ಗೆ ಕ್ಷಮೆ ಕೇಳಿದ ಕೀರ್ತಿ ಸುರೇಶ್
ನಾಯಕಿಯಾಗುವುದಕ್ಕೆ ಗ್ಲಾಮರ್ ಮುಖ್ಯ ಎನ್ನುವಂತಹ ಕಾಲದಲ್ಲಿ ಪ್ರತಿಭೆಯೇ ಮುಖ್ಯ ಎಂದು ತೋರಿಸಿದ ನಟಿ ಕೀರ್ತಿ ಸುರೇಶ್. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹೆಚ್ಚು ಅಭಿಮಾನಿ ಬಳಗವಿದೆ. ವಿವಾಹದ ಬಳಿಕ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರೂ, ಈಗಾಗಲೇ ಮುಗಿಸಿರುವ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಕೀರ್ತಿ ಸುರೇಶ್ ಭಾರತೀಯ
Dharmendra First Love: ತನ್ನ ಶಿಕ್ಷಕರ ಪುತ್ರಿಯನ್ನೇ ಪ್ರೀತಿಸಿದ್ದ ಧರ್ಮೇಂದ್ರ; ಇಬ್ಬರೂ ಬೇರೆಯಾಗಿದ್ದು ಹೇಗೆ?
ಬಾಲಿವುಡ್ನ ದಿಗ್ಗಜ ಧರ್ಮೇಂದ್ರ ಇತ್ತೀಚೆಗೆ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ತನ್ನದೇ ಮೈಲಿಗಲ್ಲನ್ನು ಸ್ಥಾಪಿಸಿ ಅಗಲಿದ ನಟನಿಗೆ ವಿಶ್ವದ ಮೂಲೆ ಮೂಲೆಯಿಂದ ಅಭಿಮಾನಿಗಳು ಕಂಬಿನಿ ಮಿಡಿಯುತ್ತಿದ್ದಾರೆ. ಪಂಜಾಬ್ನ ಚಿಕ್ಕದೊಂದು ಹಳ್ಳಿಯಿಂದ ನಟನಾಗಬೇಕು ಎಂಬ ಕನಸನ್ನು ಹೊತ್ತು ಬಂದಿದ್ದ ಧರ್ಮೇಂದ್ರ ಬಾಲಿವುಡ್ನಲ್ಲಿ ನೆಲೆಯನ್ನು ಕಂಡು ಕೊಂಡಿದ್ದರು. ಚಿತ್ರರಂಗದಲ್ಲಿ ಧರ್ಮೇಂದ್ರ ಅವರ ಆರಂಭ
ಚಿನ್ನುಗೆ ಐದು ಗುಲಾಬಿ ಕೊಟ್ಟ ಚಂದು; ಪತ್ನಿಗೆ ಮತ್ತೆ ಪ್ರಪೋಸ್ ಮಾಡಿದ ಚಂದನ್ ಕುಮಾರ್!
ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಮತ್ತು ಚಂದು ಲವ್ ಸ್ಟೋರಿ ಚೆನ್ನಾಗಿದೆ. ಟ್ರೆಕ್ಕಿಂಗ್ ಹೋದಾಗ ಪ್ರಪೋಸ್ ಮಾಡಿದ್ದು ಮತ್ತೊಂದು ಇಂಟ್ರಸ್ಟಿಂಗ್ ವಿಷಯವೇ ಆಗಿದೆ. ಮದುವೆ ಆಗಿ ನಾಲ್ಕು ವರ್ಷದ ಮೇಲೆ ಇದೀಗ ಚಂದನ್ ಐದು ಕೆಂಪು ಗುಲಾಬಿ ಕೊಟ್ಟು ಮತ್ತೆ ಪ್ರಪೋಸ್ ಮಾಡಿದ್ದಾರೆ. ಆ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Sudeep With Umapathy Gowda | ಸುದೀಪ್ ಜೊತೆ ಕಾಣಿಸಿಕೊಂಡ ನಿರ್ಮಾಪಕ ಉಮಾಪತಿ ಗೌಡ | N18V
Sudeep With Umapathy Gowda | ಸುದೀಪ್ ಜೊತೆ ಕಾಣಿಸಿಕೊಂಡ ನಿರ್ಮಾಪಕ ಉಮಾಪತಿ ಗೌಡ | N18V
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ 'ಮ್ಯಾಂಗೋ ಪಚ್ಚ' ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಯುವ ನಿರ್ದೇಶಕ ವಿವೇಕಾ ಈ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದು, ಇವರೇ ಈ ಸಿನಿಮಾದ ಕಥೆ ಮತ್ತು ಚಿತ್ರಕಥೆಯನ್ನು ಸಹ ಬರೆದಿದ್ದಾರೆ. ಇಲ್ಲಿವರೆಗೂ ಈ ಸಿನಿಮಾದ ಲುಕ್ ಹಾಗೂ ತುಣುಕು ಸದ್ದು ಮಾಡಿದ್ದವು. ಈಗ ಮೊದಲ ಹಾಡು ಕಿಕ್ ಕೊಡುತ್ತಿದೆ.
ರಕ್ಷಿತಾ ನನ್ನ ಮದುವೆ ಆಗ್ತೀಯಾ ಎಂದ ತ್ರಿವಿಕ್ರಮ್! ಭದ್ರೇಗೌಡ ಪ್ರಪೋಸ್ಗೆ ಟಗರು ಪುಟ್ಟಿ ಏನಂದ್ಲು?
ಬಿಗ್ಬಾಸ್ ಮನೆಯ ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಇವರ ಮುದ್ದು ಮುದ್ದು ಮಾತುಗಳೇ ಎಲ್ಲರಿಗೂ ಇಷ್ಟ. ಇದೀಗ ಇವರ ಮತ್ತೊಂದು ಮುದ್ದಾದ ಮಾತೊಂದು ಸಖತ್ ವೈರಲ್ ಆಗ್ತಿದೆ.
ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆ ಸ್ಮೃತಿ ಮಂದಾನ ಭಾವಿ ಪತಿ ಪಲಾಶ್ ಮುಚ್ಚಲ್; ವಿಡಿಯೋ ವೈರಲ್!
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟರ್ ಹಾಗೂ ಆರ್ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಮದುವೆ ಮುಂದೂಡಲ್ಪಟ್ಟಿದೆ. ಬಹು ಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ನವೆಂಬರ್ 23ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಮದುವೆ ದಿನವೇ ಸ್ಮೃತಿ ಮಂದಾನ ತಂದೆಯ ಆರೋಗ್ಯ ಏರು-ಪೇರಾಗಿದ್ದರಿಂದ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸ್ಮೃತಿ ಮಂದಾನ ತಂದೆ ಆರೋಗ್ಯ ಸುಧಾರಿಸಿದ್ದು,
Madhuri Dixit: ಬೆಟ್ಟ ಹತ್ತುವಾಗ ಲವ್, ಡಾಕ್ಟರ್ ಹೃದಯ ಕದ್ದ ಧಕ್ ಧಕ್ ಬೆಡಗಿ! ಇದು ಮಾಧುರಿ ದೀಕ್ಷಿತ್ ಲವ
ಪರದೆ ಮೇಲೆ ನಾವು ಅದೆಷ್ಟೋ ಪ್ರೇಮಕಥೆಗಳನ್ನು ನೋಡುತ್ತೇವೆ. ಆದರೆ ಕ್ಯಾಮೆರಾಗಳು ಆಫ್ ಆದ ನಂತರ ಆ ಪ್ರಣಯವು ವರ್ಕ್ ಔಟ್ ಆಗುವುದು ಬಹಳ ಅಪರೂಪ. ಆದರೆ ಬಾಲಿವುಡ್ನ 'ಧಕ್ ಧಕ್' ಸುಂದರಿ ಮಾಧುರಿ ದೀಕ್ಷಿತ್ ಮತ್ತು ಡಾ. ಶ್ರೀರಾಮ್ ಮಾಧವ್ ನೆನೆ ಅವರ ಪ್ರೇಮಕಥೆಯು ರೀಲ್ ಜೀವನಕ್ಕಿಂತ ನಿಜ ಜೀವನದಲ್ಲಿ ಹೆಚ್ಚು ಸುಂದರವಾಗಿದೆ .
Balaramana Dinagalu: 'ಆ ದಿನಗಳು' ನೆನಪಿಸಬಹುದೇ 'ಬಲರಾಮನ ದಿನಗಳು'; ರಿಲೀಸ್ಗೆ ಫಿಕ್ಸ್ ಆಯ್ತಾ ಮುಹೂರ್ತ?
2026 ಆರಂಭದಲ್ಲೇ ಸ್ಯಾಂಡಲ್ವುಡ್ ಸೆಂಚುರಿ ಬಾರಿಸುವುದಕ್ಕೆ ಸಜ್ಜಾಗಿ ನಿಂತಂತೆ ಇದೆ. ಕಳೆದ ವರ್ಷ ಸೆಕೆಂಡ್ ಹಾಫ್ನಲ್ಲಿ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದ್ದವು. ಆದರೆ, ಮೊದಲಾರ್ಧ ಹೀನಾಯವೆಂದು ಪರಿಗಣಿಸಲಾಗಿತ್ತು. ಆದರೆ, ಈ ವರ್ಷದ ಆರಂಭದಲ್ಲಿಯೇ ಕೆಲವು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ. ಅವುಗಳಲ್ಲಿ 'ಬಲರಾಮನ ದಿನಗಳು' ಕೂಡ ಒಂದು. ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ವೆಚ್ಚದ ಸಿನಿಮಾಗಳು ಒಂದರ
Bigg Boss 12: ಅಶ್ವಿನಿ ಗೌಡ ಜೊತೆ ಚೈತ್ರಾ ಕುಂದಾಪುರ ಬಿಗ್ ಫೈಟ್! ಬಿಗ್ ಬಾಸ್ನಲ್ಲಿಂದು ಫೈರ್ ಬ್ರ್ಯಾಂಡ
ಬಿಗ್ ಬಾಸ್ ಹೌಸ್ ನಿನ್ನೆಯಿಂದ ಬಿಗ್ ಬಾಸ್ ಪ್ಯಾಲೆಸ್ ಆಗಿ ಕನ್ವರ್ಟ್ ಆಗಿದೆ .ಚೈತ್ರಾ ಕುಂದಾಪುರ ರಜತ್, ಮೋಕ್ಷಿತಾ , ಉಗ್ರಂ ಮಂಜು ಎಂಟ್ರಿ ಕೊಟ್ಟಿದ್ದಾರೆ. ಹಾಗೆಯೇ ಸ್ಪರ್ಧಿಗಳೆಲ್ಲರೂ ಹೋಟೆಲ್ನ ಸಿಬ್ಬಂದಿಗಳಂತೆ ಬದಲಾಗಿದ್ದಾರೆ. ಇದೀಗ ಮನೆಯಲ್ಲಿ ಮಾಜಿ ಸ್ಪರ್ಧಿಗಳು ಹಾಗೂ ಹಾಲಿ ಸ್ಪರ್ಧಿಗಳ ಮಧ್ಯೆ ಮನಸ್ತಾಪ ಉಂಟಾಗಿದೆ.
ಖ್ಯಾತಿ ತಂದ ಆಪತ್ತು ; ಕೇವಲ ಒಂದು ಗಂಟೆ ನಿನ್ನ ಜೊತೆ ಮಲಗಬೇಕು, ನಿನ್ನ ರೇಟ್ ಎಷ್ಟು ? ನಟಿ ಕಣ್ಣೀರು
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಆದರೆ ಈಗೀಗ ಈ ಸಾಮಾಜಿಕ ಜಾಲತಾಣವನ್ನು ತಮ್ಮ ವ್ಯೆಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಅನೇಕರು ಬಳಸುತ್ತಿಲ್ಲ. ತಮ್ಮ ಏಳಿಗೆಗಾಗಿ...
ಕಿಚ್ಚ ಸುದೀಪ್ ಅಳಿಯನ 'ಮ್ಯಾಂಗೋ ಪಚ್ಚ' ಸಿನಿಮಾ ಸಾಂಗ್ ಔಟ್; ಹಸ್ರವ್ವ ಯಾರು ಅನ್ನೋದು ರಿವೀಲ್!
ಮ್ಯಾಂಗೋ ಪಚ್ಚ ಚಿತ್ರದ ಹಸ್ರವ್ವ ಯಾರು ಅನ್ನೋದು ರಿವೀಲ್ ಆಗಿದೆ. ಮೊನ್ನೆಯಿಂದಲೇ ಈ ಹಸ್ರವ್ವ ಯಾರು ಅನ್ನೋ ಕುತೂಹಲ ಇತ್ತು. ಅದು ಚಿತ್ರದ ಮೊದಲ ಹಾಡಿನಲ್ಲಿ ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ನಾನು ಪ್ರತಿ ದಿನ ಸೆಟ್ಗೆ ಲೇಟ್ ಆಗಿ ಬರ್ತಾ ಇರಲಿಲ್ಲ; ಆದರೆ ಚಿತ್ರದ ಕೊನೆ ಆಯ್ಕೆ ನಾನೇ!
ನಾನು ಒಂದೇ ಒಂದು ದಿನವೂ ಸೆಟ್ಗೆ ಲೇಟ್ ಆಗಿ ಬಂದಿಲ್ಲ. ಆದರೆ, ನಾನೇ ಈ ಚಿತ್ರಕ್ಕೆ ಆಯ್ಕೆ ಆದ ಕಟ್ಟಕಡೆಯ ನಟಿ ಅಂತೂ ಹೇಳಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಶೂಟಿಂಗ್ ಸ್ಪಾಟ್; ಫ್ಯಾನ್ ಮೇಡ್ ಪಿಕ್ ವೈರಲ್!
ಟಾಕ್ಸಿಕ್ ಚಿತ್ರದ ಒಂದು ಫೋಟೋ ತುಂಬಾನೆ ಇಂಟ್ರಸ್ಟಿಂಗ್ ಅನಿಸುತ್ತದೆ. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. ನಾಯಕಿ ಕಿಯಾರಾ ಅಡ್ವಾಣಿ ಕೂಡ ಇದ್ದಾರೆ. ಆದರೆ, ಇದು ಎಐ ಫೋಟೋನೇ ಆಗಿದೆ. ಇದರ ವಿವರ ಇಲ್ಲಿದೆ ಓದಿ.
Bigg Boss 12: ತಂದು ಹಾಕೋರು ನಾವು; ತಿಂದು ಹಾಕೋರು ನೀವು; ಗಿಲ್ಲಿ ಮಾತಿಗೆ ಕಿರಿಕ್ ರಜತ್ ಫುಲ್ ಶಾಕ್!
ಬಿಗ್ ಬಾಸ್ ಮನೆಯಲ್ಲಿ ಗೆಸ್ಟೆನೋ ಬಂದಿದ್ದಾರೆ. ಇವರ ಕಾಟಕ್ಕೆ ಗಿಲ್ಲಿ ತತ್ತರಿಸಿದಂತೆ ಇದೆ. ಅದಕ್ಕೇನೆ ತಂದು ಹಾಕೋರು ನಾವು, ತಿಂದು ಹಾಕೋರು ನೀವು, ನಿಮಗೆ ಅಷ್ಟಿದ್ದರೆ ನಮಗೆಷ್ಟು ಇರಬೇಡ ಅಂತ ಡೈಲಾಗ್ ಹೊಡೆದಿದ್ದಾರೆ. ಇದರಿಂದ ರಜತ್ ರೊಚ್ಚಿಗೆದ್ದಿದ್ದಾರೆ. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
'ಪ್ರೇಮಲೋಕ' ಸಕ್ಸಸ್ ಬಳಿಕ ರೀಮೆಕ್ 'ರಣಧೀರ' ಮಾಡಿದ್ದು ತಪ್ಪು ಹೆಜ್ಜೆ ಆಗಿತ್ತು- ಹಂಸಲೇಖ
ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ 'ಪ್ರೇಮಲೋಕ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ. ಬಳಿಕ ಇವರಿಬ್ಬರು ಕಾಂಬಿನೇಷನ್ ಆಲ್ಬಮ್ಗಳೆಲ್ಲಾ ಸೂಪರ್ ಹಿಟ್ ಆಗಿತ್ತು. ಮೊದಲ 5 ವಾರ 'ಪ್ರೇಮಲೋಕ' ಸಿನಿಮಾ ಪ್ರೇಕ್ಷಕರ ಬರ ಎದುರಿಸಿತ್ತು. ಬಳಿಕ ದಾಖಲೆ ಪ್ರದರ್ಶನ ಕಂಡಿತ್ತು. 'ಪ್ರೇಮಲೋಕ' ಬೆನ್ನಲ್ಲೇ 'ರಣಧೀರ' ಸಿನಿಮಾ ಮಾಡಿದ್ದರು. ಅದು ಕೂಡ ಹಿಟ್ ಲಿಸ್ಟ್ ಸೇರಿತ್ತು. ಬಾಲಿವುಡ್ 'ಹೀರೊ'
NBK 111 ಪೋಸ್ಟರ್ ಬಿಡುಗಡೆ, ಮತ್ತೆ ದ್ವಿಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಬಾಲಯ್ಯ
ಅಖಂಡ 2: ತಾಂಡವಂ ಚಿತ್ರಕ್ಕಾಗಿ ಎಲ್ಲರೂ ಎದುರು ನೋಡುತ್ತಿರುವಾಗ , ಗಾಡ್ ಆಫ್ ಮಾಸಸ್ ಬಾಲಕೃಷ್ಣ ಸದ್ದಿಲ್ಲದೆ ತಮ್ಮ ಮುಂದಿನ ಚಿತ್ರವನ್ನು ಪ್ರಾರಂಭಿಸಿದ್ದಾರೆ.
BBK 12 ; ಕಾವ್ಯ ಶೈವ ಪರ ಅಖಾಡಕ್ಕಿಳಿದ ಸಹೋದರ- ನೆಗೆಟಿವ್ ವಿಷಯ ಹಬ್ಬಿಸೋರಿಗೆ ಖಡಕ್ ಎಚ್ಚರಿಕೆ
''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗುವ ಮುನ್ನ, ಈ ಬಾರಿ ಮನೆಯನ್ನು ಪ್ರವೇಶ ಮಾಡುವ ವ್ಯಕ್ತಿಗಳ್ಯಾರು..? ಎನ್ನುವ ಪ್ರಶ್ನೆ ಹಲವರಲ್ಲಿ ಇರುತ್ತೆ. ಅದೇ ರೀತಿ ಕಾರ್ಯಕ್ರಮ ಶುರುವಾದ ನಂತರ ಈ ಬಾರಿ '' ಬಿಗ್ ಬಾಸ್'' ಗೆಲ್ಲೋದು ಯಾರು..? ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಇನ್ನೂ ಇದು ಸೋಶಿಯಲ್ ಮೀಡಿಯಾ ಕಾಲ. ಈ ಕಾಲದಲ್ಲಿ ಹಲವರು ನೆಚ್ಚಿನ.. ಸ್ಫರ್ಧಿ
Arun-Rajini: ಅದೃಷ್ಟ ಕೈ ಕೊಡ್ತು, ಪತಿ ಸೋಲಿನ ಬಗ್ಗೆ ನಟಿ ರಜಿನಿ ಭಾವುಕ ಮಾತು!
ಜಿಮ್ ಟ್ರೈನರ್ ಅರುಣ್ ಗೌಡ ಹಾಗೂ ನಟಿ ರಜಿನಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರುಣ್ ಗೌಡ ಇತ್ತೀಚೆಗೆ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ನಲ್ಲಿ ಭಾಗವಹಿಸಿದ್ದರು. ಆದರೆ, ಬ್ಯಾಡ್ ಲಕ್ ಸ್ಪರ್ಧೆಯಲ್ಲಿ ಅರುಣ್ ಅವರಿಗೆ ಗೆಲುವು ಸಿಕ್ಕಿಲ್ಲ. ಈ ಬಗ್ಗೆ ರಜಿನಿ ಅವರು ವಿಡಿಯೋ ಮೂಲಕ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Sathish Ninasam: ನಿರ್ದೇಶಕರ ಸಾವು, ಅಣ್ಣನ ಅಗಲಿಕೆ, ಕಷ್ಟದ ದಿನಗಳ ನೆನೆದು ಕಣ್ಣೀರಿಟ್ಟ ಸತೀಶ್ ನೀನಾಸಂ
ರೈಸ್ ಆಫ್ ಅಶೋಕ ಚಿತ್ರದ ಶೂಟಿಂಗ್ ಸಮಯದ ನಡೆದಂತಹ ಕೆಲವೊಂದು ನೋವಿನ ಗಳಿಗೆಗಳ ನೆನದು ಸತೀಶ್ ಭಾವುಕರಾಗಿದ್ದಾರೆ. ಈ ಚಿತ್ರಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೇವೆ. ಅನೇಕ ಸವಾಲುಗಳನ್ನು ಎದುರಿಸಿದ್ದೇವೆ ಎನ್ನುತ್ತಾ ಸತೀಶ್ ಕಣ್ಣೀರಿಟ್ಟಿದ್ದಾರೆ.
ಆ ಪ್ಯಾನ್ ಇಂಡಿಯಾ ಸಿನಿಮಾ ಪಾರ್ಟ್ -2 ನಿಂತೇ ಹೋಯ್ತಾ? ಅಭಿಮಾನಿಗಳಿಗೆ ಬೇಸರ
'ಬಾಹುಬಲಿ' ಹಾಗೂ 'KGF' ಸಿನಿಮಾಗಳು ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬಂದು ಗೆದ್ದಿದ್ದವು. ಮುಂದೆ ಇದೇ ರೀತಿ ಸಾಕಷ್ಟು ಪ್ರಯತ್ನಗಳು ನಡೀತು. ಕೆಲವರು ಸಫಲರಾಗಿದ್ದಾರೆ. ಸರಣಿ ಸಿನಿಮಾಗಳನ್ನು ಒಂದರ ಹಿಂದೆ ಒಂದರಂತೆ ತೆರೆಗೆ ತರುವುದು ವಾಡಿಕೆ. ಆದರೆ ಇತ್ತೀಚೆಗೆ ಕೊಂಚ ಗ್ಯಾಪ್ ಕೊಟ್ಟು ಪಾರ್ಟ್-2 ಮಾಡುವ ಲೆಕ್ಕಾಚಾರ ಶುರುವಾಗಿದೆ. 'ದೇವರ- 2', 'ಸಲಾರ್- 2', 'ಕಲ್ಕಿ 2898
\ನನಗೆ ಅಯೋಗ್ಯ ನನಗೆ ಲೆಕ್ಕನೇ ಅಲ್ಲ.. ರೈಸ್ ಆಫ್ ಅಶೋಕ ಹಾಕಿದ ಬಜೆಟ್ ಬೇರೆ\-ಸತೀಶ್ ನೀನಾಸಂ
ಸತೀಶ್ ನೀನಾಸಂ ಅಪ್ ಕಮಿಂಗ್ ಸಿನಿಮಾ 'ರೈಸ್ ಆಫ್ ಅಶೋಕ'. ನೂರೆಂಟು ಅಡೆತಡೆಗಳನ್ನು ಎದುರಿಸಿ ಕೊನೆಗೂ ಈ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಜೋಷ್ನಲ್ಲಿ ಶುರುವಾಗಿದ್ದ ಈ ಸಿನಿಮಾ ಕೊನೆಗೆ ಹತ್ತು ಹಲವು ಕಷ್ಟಗಳನ್ನು ಎದುರಿಸಿತ್ತು. ಹಣಕಾಸಿನ ತೊಂದರೆಯಿಂದ ಈ ಸಿನಿಮಾ ನಿಂತ್ತಿತ್ತು. ಹೊಸ ಇನ್ವೆಸ್ಟರ್ ಬಂದು ಇನ್ನೇ ಮತ್ತೆ ಶುರುವಾಗುತ್ತೆ ಅನ್ನೋ ಖುಷಿಯಲ್ಲಿದ್ದ ತಂಡಕ್ಕೆ ದೊಡ್ಡ
Rashmika Mandanna: ಶ್ರೀವಲ್ಲಿಯ ರಾಯಲ್ ಲೈಫ್ಸ್ಟೈಲ್! ರಶ್ಮಿಕಾ ಲಕ್ಷುರಿ ಜೀವನ ಹೇಗಿದೆ?
ರಶ್ಮಿಕಾ ಮಂದಣ್ಣ ಅವರ ಕೂರ್ಗ್ ಬಂಗಲೆ, ಮುಂಬೈ ಅಪಾರ್ಟ್ಮೆಂಟ್ ಮತ್ತು ಬೆಂಗಳೂರು ಮನೆಗಳ ವಿಶಿಷ್ಟತೆಗಳು, ಅವರ ಲಕ್ಷುರಿ ಜೀವನ, ಶ್ರೀಮಂತ ಜೀವನಶೈಲಿ ಹೇಗಿದೆ?
BBK12: ನಿಂಗೆ ಬಿಟ್ಟಿ ಊಟ ಕೊಡೊ ಯೋಗ್ಯತೆ ಇದ್ಯಾ? ಗಿಲ್ಲಿ ವಿರುದ್ಧ ಉಗ್ರಂ ಮಂಜು ಭಾವಿ ಪತ್ನಿ ಗರಂ
ಬಿಗ್ಬಾಸ್ ಸೀಸನ್ 12 ದಿನದಿಂದ ದಿನಕ್ಕೆ ಭಾರೀ ಸುದ್ದಿ ಆಗ್ತಿದೆ. ಸದ್ಯ ಗಿಲ್ಲಿ ಹಾಗೂ ಉಗ್ರಂ ಮಂಜು ನಡುವೆ ಕಿರಿಕ್ ಶುರುವಾಗಿದೆ. ಕಳೆದ ಸೀಸನ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಅತಿಥಿಗಳಾಗಿ ಬಂದಿದ್ದಾರೆ. ಅವರ ಬಗ್ಗೆ ಗಿಲ್ಲಿ ಕಾಲೆಳೆದು ತಮಾಷೆ ಮಾಡುತ್ತಿದ್ದಾರೆ. ಕೆಲವರಿಗೆ ಇದು ಮನರಂಜನೆ ಅನ್ನಿಸಿದರೆ ಮತ್ತೆ ಕೆಲವರ ಬೇಸರಕ್ಕೆ ಕಾರಣವಾಗಿದೆ. ಉಗ್ರಂ ಮಂಜು ಮದುವೆ ಬಗ್ಗೆ
'ರಾಮಾಯಣ'ದ ವ್ರತ ಮುರಿದ್ರಾ ರಣ್ಬೀರ್? ಮಾಂಸಾಹಾರದ ಮುಂದೆ ಕುಂತ ವೀಡಿಯೋ ವೈರಲ್
ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ವೈಯಕ್ತಿಕ ನಿರ್ಧಾರವೊಂದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿರುವ ರಣಬೀರ್ ಮಾಂಸಾಹಾರ ಬಿಟ್ಟಿದ್ದಾರೆ ಎನ್ನಲಾಗಿತ್ತು. ಪವಿತ್ರ ಪಾತ್ರಕ್ಕಾಗಿ ಅವರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದಿದ್ದರು. ಮದ್ಯ ಮತ್ತು ಮಾಂಸಾಹಾರದಿಂದ ದೂರ ಇರುವುದಾಗಿ ಅವರು ಹೇಳಿದ್ದರು. ಈ ಹೇಳಿಕೆಗೆ ಅವರ ಅಭಿಮಾನಿಗಳಿಂದ ಮೆಚ್ಚುಗೆ
Duniya Vijay: ದುನಿಯಾ ವಿಜಯ್ ಸೆಕೆಂಡ್ ಶಿವಾಜಿ ಗಣೇಶನ್; ಹೀಗೆ ಹೇಳಿದ ನಿರ್ಮಾಪಕ ಯಾರು?
ಲ್ಯಾಂಡ್ಲಾರ್ಡ್ ಚಿತ್ರದಲ್ಲಿ ದುನಿಯಾ ವಿಜಯ್ ಅಭಿನಯದ ಬಗ್ಗೆ ಟಾಕ್ ಈಗಲೇ ಶುರು ಆಗಿದೆ. ತಮಿಳುನಾಡಿನಲ್ಲಿ ಇದ್ದಿದ್ದರೇ ಇವರು ಸೆಕೆಂಡ್ ಶಿವಾಜಿ ಗಣೇಶನ್ ಅಂತಲೇ ಕರೆಸಿಕೊಳ್ಳುತ್ತಿದ್ದರು ಅಂತ ಚಿತ್ರದ ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಈ ಫೋಟೊಗಳ ಹಿಂದಿನ ಕಥೆ ಗೊತ್ತಾ? ಅಂದು ಅಣ್ಣಾವ್ರಿಗಾಗಿ ಇಡೀ ಚಿತ್ರರಂಗ ಬೀದಿಗಿಳಿದಿತ್ತು!
ಖ್ಯಾತ ಸಿನಿಮಾ ತಾರೆಯರು ಅವಮಾನ ಅಪಮಾನ ಎದುರಿಸಿರುವ ದಿನಗಳಿವೆ. ನಿಂದನೆ, ಹಲ್ಲೆ ರೀತಿಯ ಸಂಕಷ್ಟ ಎದುರಿಸಿದ ಸಂದರ್ಭಗಳಿವೆ. ನಟ ಸಾರ್ವಭೌಮ, ವರನಟ ಡಾ. ರಾಜ್ಕುಮಾರ್ ಅವರಿಗೂ ಇದು ತಪ್ಪಲಿಲ್ಲ. ಅಂದು ಅಣ್ಣಾವ್ರು ಒಂದೇ ಒಂದು ಮಾತು ಹೇಳಿದ್ದರೆ ರಾಜ್ಯದಲ್ಲಿ ಕೋಲಾಹಲ ಉಂಟಾಗುತ್ತಿತ್ತು. ತಮಿಳು ಭಾಷಿಕರು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಹೀಗೆ ಕನ್ನಡ ಸಿನಿಮಾ ತಾರೆಯರು ಬಾಯಿಗೆ ಕಪ್ಪು ಬಟ್ಟೆ
Kalavidara Sangha: ಕಲಾವಿದರ ಸಂಘಕ್ಕೆ ಚುನಾವಣಾ ಭಾಗ್ಯ, ಏಳು ವರ್ಷಗಳ ಬಳಿಕ ಎಲೆಕ್ಷನ್!
2008ರಿಂದ ಇದುವರೆವಿಗೆ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಚುನಾವಣೆಯೇ ನಡೆದಿರಲಿಲ್ಲ. ಅಷ್ಟೇ ಅಲ್ಲದೆ ಸಂಘಕ್ಕೆ ಅದೆಷ್ಟೋ ವರ್ಷಗಳಿಂದ ಹೊಸ ಸದಸ್ಯರನ್ನೇ ಮಾಡಿಕೊಂಡಿರಲಿಲ್ಲ ಆದ್ರೆ ಇದೀಗ ಮತ್ತೆ ಕಲಾವಿದರ ಸಂಘಕ್ಕೆ ಚುನಾವಣಾ ಭಾಗ್ಯ ಕೂಡಿ ಬಂದಿದೆ.
Gilli vs Rajath: \ಇದೆಲ್ಲಾ ಜಾಸ್ತಿ ಆಯ್ತು\ ಎಂದ ರಜತ್ ಹಳೇ ವೀಡಿಯೋ ಬಿಟ್ಟು ಗಿಲ್ಲಿ ಫ್ಯಾನ್ಸ್ ಕೌಂಟರ್
ಬಿಗ್ಬಾಸ್ ಮನೆಯಲ್ಲೀಗ ಗಿಲ್ಲಿ ವರ್ಸಸ್ ರಜತ್ ಪೈಪೋಟಿ ಶುರುವಾಗಿದೆ. ಒಂದ್ಕಡೆ ಖಡಕ್ಕಾಗಿ ಕೂಗಾಡುವ ರಜತ್. ಮತ್ತೊಂದು ಕಡೆ ಸದಾ ಕಾಲೆಳೆದು ಕಾಮಿಡಿ ಮಾಡುವ ಗಿಲ್ಲಿ. ಹಾಗಿದ್ದ ಮೇಲೆ ಬೆಂಕಿ ಹೊತ್ತಿಕೊಳ್ಳದೇ ಇರುತ್ತಾ? ಬಿಗ್ಬಾಸ್ ಮನೆಯಲ್ಲಿ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದೆ. ರಜತ್ ಫ್ಯಾನ್ಸ್ ಹಾಗೂ ಗಿಲ್ಲಿ ಫ್ಯಾನ್ಸ್ ನಡುವೆ ಕೆಸರೆರಚಾರ ಜೋರಾಗಿದೆ. ಮೊದಲಿನಿಂದ ಕೆಲವರು ಗಿಲ್ಲಿಯನ್ನು
Rakul Preet Singh: ರಕುಲ್ ಪ್ರೀತ್ ಸಿಂಗ್ ಹೆಸರಿನಲ್ಲಿ ಮಹಾ ವಂಚನೆ, ಎಚ್ಚರಿಕೆ ನೀಡಿದ ನಟಿ!
Rakul Preet Singh: ರುಕುಲ್ ಪ್ರೀತಿ ಸಿಂಗ್ ಹೆಸರು ಬಳಸಿಕೊಂಡು ಜನರಿಗೆ ಮೋಸ ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಕುಲ್ ಪ್ರೀತ್ ಸಿಂಗ್ ಅವರು ಎಲ್ಲರಿಗೂ ಎಚ್ಚರಿಗೆ ನೀಡಿದ್ದಾರೆ.
ಛೇ.. ಅದೃಷ್ಟ ಕೈಕೊಡ್ತು.. ಪತಿ ಅರುಣ್ ಸೋಲಿನ ಬಗ್ಗೆ ನಟಿ ರಜಿನಿ ಹೇಳಿದ್ದೇನು?
ಕಿರುತೆರೆ ನಟಿ ರಜಿನಿ ಹಾಗೂ ಜಿಮ್ ಕೋಚ್ ಅರುಣ್ ವೆಂಕಟೇಶ್ ಇತ್ತೀಚೆಗೆ ಹಸೆಮಣೆ ಏರಿದ್ದರು. 7 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಹೊಸ ಬಾಳಿಗೆ ಕಾಲಿಟ್ಟಿದ್ದರು. ದೇಹದಾರ್ಢ್ಯ ಪಟು ಆಗಿರುವ ಅರುಣ್ ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಮದುವೆ ಬೆನ್ನಲ್ಲೇ ಅರುಣ್ ಸ್ಪರ್ಧೆವೊಂದರಲ್ಲಿ ಸೋತಿದ್ದಾರೆ. ಈ ಬಗ್ಗೆ ನಟಿ ರಜಿನಿ ವೀಡಿಯೋ ಮಾಡಿ ಮಾತನಾಡಿದ್ದಾರೆ. ಮದುವೆಯಾದ ದಿನದಿಂದ ನಾವಿಬ್ಬರೂ
BBK12: ತಿಂದಾಕೋ ಅವ್ರ್ಗೆ ಇಷ್ಟಿರ್ಬೇಕಾದ್ರೆ ತಂದಾಕೋ ನಮ್ಗೆಷ್ಟಿರ್ಬೇಡಾ; ಮತ್ತೆ ರಜತ್ ಕೆಣಕಿದ ಗಿಲ್ಲಿ
ಬಿಗ್ಬಾಸ್ ಸೀಸನ್ 12ರ ಮನೆ ಈಗ ಹೋಟೆಲ್-ರೆಸಾರ್ಟ್ ಆಗಿ ಬದಲಾಗಿದೆ. ಅಲ್ಲಿಗೆ ಹಿಂದಿನ ಸೀಸನ್ನಲ್ಲಿದ್ದ ನಾಲ್ಕು ಮಂದಿ ಸ್ಪರ್ಧಿಗಳು ಅತಿಥಿಗಳಾಗಿ ಬಂದಿದ್ದಾರೆ. ಮನೆ ಮಂದಿ ಈಗ ಹೋಟೆಲ್ ಸಿಬ್ಬಂದಿಯಾಗಿ ಬದಲಾಗಿದ್ದು ಅತಿಥಿಗಳನ್ನು ಉಪಚರಿಸಬೇಕಿದೆ. ಆದರೆ ಗಿಲ್ಲಿ ಮಾತ್ರ ಅವರ ಕಾಲೆಳೆದು ಕ್ವಾಟ್ಲೆ ಕೊಡುತ್ತಿದ್ದಾರೆ. ರಜತ್, ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಮತ್ತು ಮೋಕ್ಷಿತಾ ಈಗ ಬಿಗ್ಬಾಸ್ ಮನೆಗೆ
ನನ್ನ ಸಿನ್ಮಾ ನೋಡಿ ಅಭಿಮಾನಿಯೊಬ್ಬ ಪಬ್ಲಿಕೇಷನ್ ಆರಂಭಿಸಿ, 250 ಜನಕ್ಕೆ ಕೆಲಸ ಕೊಟ್ಟಿದ್ದ- ಉಪೇಂದ್ರ
ಸಿನಿಮಾ ಪವರ್ಫುಲ್ ಮಾಧ್ಯಮ. ಸಾಕಷ್ಟು ಜನ ಸಿನಿಮಾಗಳನ್ನು ನೋಡಿ ಸ್ಫೂರ್ತಿ ಪಡೆದು ಜೀವನದಲ್ಲಿ ಸಾಧನೆ ಮಾಡಿರುವ ಉದಾಹರಣೆಗಳಿವೆ. ತಮ್ಮ ಸಿನಿಮಾ ನೋಡಿ ಅಭಿಮಾನಿಯೊಬ್ಬ ಪಬ್ಲಿಕೇಷನ್ ಹುಟ್ಟಾಕಿ 250 ಜನಕ್ಕೆ ಕೆಲಸ ಕೊಟ್ಟ ವಿಚಾರವನ್ನು ನಟ ಉಪೇಂದ್ರ ಮೆಲುಕು ಹಾಕಿದ್ದಾರೆ. ಉಪೇಂದ್ರ ನಟನೆಯ ತೆಲುಗಿನ 'ಆಂಧ್ರಕಿಂಗ್ ತಾಲೂಕ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹಾಗಾಗಿ ಉಪೇಂದ್ರ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ.
BBK 12: \ನೀನು ಯಾವಾಗಾದ್ರೂ ನನ್ನ ಮದ್ವೆಗೆ ಬಂದಿದ್ಯಾ?\; ಗಿಲ್ಲಿಗೆ ಉಗ್ರಾವತಾರ ತೋರಿಸಿದ ಮಂಜು
ಈ ವಾರ ಬಿಗ್ ಬಾಸ್ ಕನ್ನಡ ಸಖತ್ ಇಂಟ್ರೆಸ್ಟಿಂಗ್ ಆಗುವ ಹಾಗೆ ಕಾಣಿಸುತ್ತಿದೆ. ಬಿಗ್ ಬಾಸ್ ಮನೆಯೊಳಗೆ ಕಳೆದ ಸೀಸನ್ನ ಸದಸ್ಯರು ಅತಿಥಿಗಳಾಗಿ ಬಂದಿದ್ದಾರೆ. ಅದರಲ್ಲಿ ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಬಂದಿದ್ದಾರೆ. ಅತಿಥಿಗಳು ಮನೆಯೊಳಗೆ ಕಾಲಿಡುತ್ತಿದ್ದಂತೆ ಗಿಲ್ಲಿ ಕ್ವಾಟ್ಲೆ ಕೊಡುವುದಕ್ಕೆ ಶುರು ಮಾಡಿದ್ದಾರೆ.
Amruthadhaare ; ಮಲ್ಲಿ ಜಾಡು ಹಿಡಿದು ಹೊರಟ ಜೈದೇವ್ ಕಪಿಮುಷ್ಟಿಯಲ್ಲಿ ಮುಗ್ದ ಮಕ್ಕಳು- ಕೆರಳಿದ ಭೂಮಿಕಾ
''ಅಮೃತಧಾರೆ'' ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಗೌತಮ್ ಮತ್ತು ಭೂಮಿಕಾ ನಡುವೆ ಇದ್ದ ಅಂತರ ಕಡಿಮೆಯಾಗುತ್ತಿದೆ. ತನ್ನ ಅತ್ತೆಯ ಮನೆಗೆ ಗೌತಮ್ ಹೋಗಿ ಬಂದಿದ್ದು ಅಪ್ಪ ಅಮ್ಮ ಹೇಗಿದ್ದಾರೆ ಎಂದು ಕೇಳಿದ ಭೂಮಿಕಾಗೆ ಗೌತಮ್ ಗದರಿದ್ದಾನೆ. ನೀವು ಮಾಡ್ತಿರುವುದು ಸರೀನಾ ಎಂದೆಲ್ಲಾ ಹತ್ತಾರು ಪ್ರಶ್ನೆ ಕೇಳಿದ್ದಾನೆ. ಗೌತಮ್ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಭೂಮಿಕಾ ತಲೆ ತಗ್ಗಿಸಿದ್ದಾಳೆ. ಮತ್ತೊಂದು
ಎಂಜಿಆರ್ ಎತ್ತಿಕೊಂಡಿರುವ ಈ ಪುಟ್ಟ ಬಾಲಕ ಯಾರು ಗೊತ್ತಾ? ಇಂದು ಅವ್ರು ತಮಿಳು ಸಿನಿಮಾದ ಸೂಪರ್ ಸ್ಟಾರ್!
Kollywood Star: ನಾವು ಇಷ್ಟಪಡುವ ಮೆಚ್ಚಿನ ನಟ, ನಟಿಯರು ಬಾಲ್ಯದಲ್ಲಿ ಹೇಗಿರುತ್ತಾರೆಂಬ ಕಲ್ಪನೆಯೇ ಅದ್ಭುತವಾಗಿರುತ್ತದೆ. ಸಾಮಾಜಿಕ ತಾಣದಲ್ಲೂ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ನಮ್ಮ ನೆಚ್ಚಿನ ನಟ, ನಟಿಯರ ಬಾಲ್ಯ ಜೀವನ, ಅವರ ತುಂಟಾಟಗಳು, ಅವರು ಕಳೆದ ಬಾಲ್ಯದ ದಿನಗಳು ಇದೆಲ್ಲವನ್ನೂ ನೋಡುವುದು ಆಕರ್ಷಕವಾದ ಅಂಶವಾಗಿದೆ. ಸಿನಿ ತಾರೆಯರು ಮಾತ್ರವಲ್ಲದೆ ಕ್ರಿಕೆಟ್ ಆಟಗಾರರು, ಹಾಡುಗಾರರು ಅವರ ಬಾಲ್ಯದ ಚಿತ್ರಗಳನ್ನು ನಾವು ಸಾಮಾಜಿಕ ತಾಣದಲ್ಲಿ ನೋಡುತ್ತಿರುತ್ತೇವೆ.
'ಕೊರಗಜ್ಜ' ಸಿನಿಮಾದಲ್ಲಿ ಗುಳಿಗ ದೈವಗೆ ಅಪಪ್ರಚಾರ;ಜ್ಯೋತಿಷ್ಯದ ಮೊರೆ ಹೋದ ನಿರ್ದೇಶಕರಿಗೆ ಗೊತ್ತಾದ ಸತ್ಯವೇನು?
'ಕಾಂತಾರ ಚಾಪ್ಟರ್ 1' ಬಳಿಕ ಮತ್ತೊಂದು ತುಳುನಾಡಿನ ದೈವ ಬಗ್ಗೆ ಇನ್ನೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದುವೇ ಸುಧೀರ್ ಅತ್ತಾವರ್ ನಿರ್ದೇಶಿಸಿದ 'ಕೊರಗಜ್ಜ'. ಇತ್ತೀಚೆಗಷ್ಟೇ ಸಿನಿಮಾ ತಂಡ ಪ್ರಚಾರವನ್ನು ಆರಂಭಿಸಿದೆ. 'ಕಾಂತಾರ' ಮೆಗಾ ಹಿಟ್ ಆಗಿದ್ದರಿಂದ 'ಕೊರಗಜ್ಜ' ಸಿನಿಮಾದ ಬಳಿಕ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಇತ್ತೀಚೆಗಷ್ಟೇ ಈ ಸಿನಿಮಾದ ಗುಳಿಗ.. ಗುಳಿಗ ಎನ್ನುವ ಹಾಡನ್ನು ರಿಲೀಸ್ ಮಾಡಲಾಗಿತ್ತು. ತುಳುನಾಡಿನ
Halka Don: 'ಹಲ್ಕಾ ಡಾನ್' ಶೂಟಿಂಗ್ ಶುರು; ಶಿವಣ್ಣನ ಫ್ಯಾನ್ ಈ ಸಿನಿಮಾ ಪ್ರೊಡ್ಯೂಸರ್!
ಹಲ್ಕಾ ಡಾನ್ ಸಾಯಿ ಕುಮಾರ್ ಫ್ಯಾನ್ ಚಿತ್ರದ ಶೂಟಿಂಗ್ ಶುರು ಆಗಿದೆ. ಪ್ರಮೋದ್ ಪಂಜು ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರ ಈ ಚಿತ್ರವನ್ನ ಶಿವಣ್ಣನ ಫ್ಯಾನ್ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ದಿನದ ಶೂಟಿಂಗ್ ವಿವರ ಇಲ್ಲಿದೆ ಓದಿ.

19 C