ರಜನಿಕಾಂತ್ ಸಿನಿಮಾ 'ನೋ' ಎಂದರೇ ಬಾಲಕೃಷ್ಣ? ಒಬ್ಬ ವ್ಯಕ್ತಿಯೇ ಕಾರಣನಾ?
ಸೂಪರ್ಸ್ಟಾರ್ ರಜನಿಕಾಂತ್ ಅಭಿಮಾನಿಗಳು 'ಜೈಲರ್ 2' ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶಿಸಿದ 'ಕೂಲಿ' ಫ್ಯಾನ್ಸ್ ಅಂದುಕೊಂಡ ಮಟ್ಟಕ್ಕೆ ಮನರಂಜನೆ ಸಿಕ್ಕಿರಲಿಲ್ಲ. ಹೀಗಾಗಿ ರಜನಿಯನ್ನು ಮತ್ತೆ 'ಜೈಲರ್' ಆಗಿ ನೋಡುವ ತವಕದಲ್ಲಿ ಇದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಬೇರೆ ಚಿತ್ರರಂಗದಿಂದ ಯಾವೆಲ್ಲ ಸ್ಟಾರ್ಗಳನ್ನು ಕರೆದುಕೊಂಡು ಬರಬಹುದೆಂಬ ಕುತೂಹಲವೂ ಇದೆ.
DKD 2025: ಮೊದಲ ದಿನ.. ಮೊದಲ ಫ್ರೇಮ್.. ಡಿಕೆಡಿ ಆರಂಭ; ಒಂದೇ ಫ್ರೇಮ್ನಲ್ಲಿ ಶಿವಣ್ಣ, ಅರ್ಜುನ್, ವಿಜಯ್, ಅನುಶ್ರೀ
ಕನ್ನಡ ಕಿರಿತೆರೆಯ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ವೀಕ್ಷಕರ ಮುಂದೆ ಬರುವುದಕ್ಕೆ ಸಜ್ಜಾಗಿದೆ. ಈಗಾಗಲೇ ಅದಕ್ಕೆ ಬೇಕಿರೋ ತಯಾರಿ ಕೂಡ ಭರ್ಜರಿಯಾಗಿಯೇ ಆರಂಭ ಆಗಿದೆ. ಅದುವೇ ಜೀ ಕನ್ನಡದ ಜನಪ್ರಿಯ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'. ಜೀ ಕನ್ನಡದಲ್ಲಿ ಹಲವು ವರ್ಷಗಳಿಂದ ಪ್ರಸಾರ ಆಗುತ್ತಿರುವ ಫೇಮಸ್ ಶೋ 'ಡಿಕೆಡಿ'. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋಗೆ ಪ್ರತ್ಯೇಕ
ರಜನಿಕಾಂತ್ ಜೊತೆ ಸಿನಿಮಾ ಘೋಷಿಸಿದ ಕಮಲ್ ಹಾಸನ್; ಟ್ವಿಸ್ಟ್ ಏನಪ್ಪಾ ಅಂದ್ರೆ?
ದಶಕಗಳ ಬಳಿಕ ರಜನಿಕಾಂತ್ ಹಾಗೂ ಕಮಲ್ ಹಾಸನ್ ಜೊತೆಯಾಗುತ್ತಿದ್ದಾರೆ. ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದಿದ್ದ ಇವರಿಬ್ಬರೂ ಬಳಿಕ ಸೂಪರ್ ಸ್ಟಾರ್ಗಳಾಗಿ ಮೆರೆದರು. ಇವತ್ತಿಗೂ ದಿಗ್ಗಜರಿಬ್ಬರ ಕ್ರೇಜ್ ಕಮ್ಮಿ ಆಗಿತ್ತು. ಕೆಲ ವರ್ಷಗಳ ಕಾಲ ಒಟ್ಟಿಗೆ ತೆರೆಹಂಚಿಕೊಂಡಿದ್ದ ಜೋಡಿ ಬಳಿಕ ದೂರಾಗಿದ್ದರು. 50 ವರ್ಷಗಳ ಬಳಿಕ ಇಬ್ಬರೂ ಜೊತೆಯಾಗಿದ್ದಾರೆ. ರಜನಿ ಹಾಗೂ ಕಮಲ್ ಒಟ್ಟಿಗೆ ನಟಿಸುವ ಸಿನಿಮಾ ಈಗಾಗಲೇ ಘೋಷಣೆಯಾಗಿದೆ.
Thalaivar 173: ಭಾರತೀಯ ಚಿತ್ರರಂಗ ಕಾಯ್ತಿದ್ದ ಆ ಸುದ್ದಿ ನಿಜವಾಗಿಯೇ ಹೋಯ್ತು! ಏನದು ಅಂತ ಇಲ್ಲಿದೆ ನೋಡಿ
Rajinikanth-Kamal Haasan: ಹೊಸ ಸಿನಿಮಾ 'ತಲೈವರ್ 173' ಅಧಿಕೃತವಾಗಿ ಘೋಷಣೆಯಾಗಿದೆ. ಇದ್ರಲ್ಲಿ ಅಂತಹ ವಿಶೇಷ ಏನಿದೆ ಅಂತೀರಾ? ಈ ಚಿತ್ರದ ಹೀರೋ ಸೂಪರ್ಸ್ಟಾರ್ ರಜನಿಕಾಂತ್ ಆದ್ರೆ, ಇವರಿಗೆ ಕಮಲ್ ಹಾಸನ್ ಸಾಥ್ ಕೊಡ್ತಿದ್ದಾರೆ.
\ನೀನು ದೊಡ್ಡ ಮಹಾನಟಿನಾ, ಎಷ್ಟು ಅಹಂಕಾರ\; ನಟಿ ಪ್ರೇಮಾ ಬಗ್ಗೆ 'ಯಜಮಾನ' ನಿರ್ಮಾಪಕ ಆಕ್ರೋಶ
ಕನ್ನಡ ಚಿತ್ರರಂಗದ ಬ್ಲಾಕ್ಬಸ್ಟರ್ ಹಿಟ್ 'ಯಜಮಾನ' ಸಿನಿಮಾ ಈ ವಾರ ಮರುಬಿಡುಗಡೆ ಆಗ್ತಿದೆ. 25 ವರ್ಷಗಳ ಹಿಂದೆ ತೆರೆಕಂಡಿದ್ದ ಸಿನಿಮಾ ಸತತ 35 ವಾರ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಸಾಹಸಸಿಂಹ ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್, ಅಭಿಜಿತ್, ಟೆನ್ನಿಸ್ ಕೃಷ್ಣ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. 'ಯಜಮಾನ' ಚಿತ್ರವನ್ನು ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ತರುವ
ಜನವರಿಗೂ ರಿಲೀಸ್ ಇಲ್ಲ ಧ್ರುವ ಸರ್ಜಾ ಸಿನಿಮಾ 'ಕೆಡಿ'; ಪ್ರೇಮ್ ಸಿನಿಮಾ ರಿಲೀಸ್ ಯಾವಾಗ?
'ಮಾರ್ಟಿನ್' ಸೋಲು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಎಂಟ್ರಿಗೆ ಹಿನ್ನೆಡೆಯಾಗಿತ್ತು. ಇದೇ ಬೆನ್ನಲ್ಲೇ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗಿದೆ. ಅದುವೇ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿರುವ 'ಕೆಡಿ: ದಿ ಡೆವಿಲ್'. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಇನ್ನೇನು ರಿಲೀಸ್ಗೆ ಮುಹೂರ್ತ ಫಿಕ್ಸ್ ಆಗಿದೆ ಎಂದುಕೊಳ್ಳುವಾಗಲೇ ಮತ್ತೆ ಪೋಸ್ಟ್ಪೋನ್
ಗಂಡಸರಿಗೆ ಜೀವನದಲ್ಲಿ ಒಮ್ಮೆ ಆದ್ರೂ ಆ ನೋವು ಗೊತ್ತಾಗಬೇಕು- ರಶ್ಮಿಕಾ ಮಂದಣ್ಣ
ಪ್ರತಿಯೊಬ್ಬ ಮಹಿಳೆ ಪ್ರತಿ 28-25 ದಿನಗಳಿಗೊಮ್ಮೆ ಋತುಚಕ್ರಕ್ಕೆ ಒಳಗಾಗುತ್ತಾಳೆ. ಇನ್ನು ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವನ್ನು ಡಿಸ್ಮೆನೊರಿಯಾ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಸ್ತ್ರೀ ದೇಹವು ಬಹಳಷ್ಟು ಬದಲಾವಣೆಗಳಿಗೆ ಒಳಗಾಗುತ್ತದೆ. ಹೊಟ್ಟೆಯ ಕೆಳಭಾಗದಲ್ಲಿ ಬಹಳ ನೋವು ಅನುಭವಿಸುತ್ತಾರೆ. ಕೆಲವರಿಗೆ ಇದು ಕೆಳ ಬೆನ್ನು ಮತ್ತು ತೊಡೆಗಳಿಗೂ ತಲುಪಿ ಮತ್ತಷ್ಟು ಭಾದಿಸುತ್ತದೆ. ಒಮ್ಮೆ ಆದರೂ ಗಂಡಸರಿಗೆ ಪೀರಿಯಡ್ಸ್ ಆಗಬೇಕು.
Jr NTR: ಹಿಂಗ್ಯಾಕಾದ್ರು ಜೂನಿಯರ್ NTR? ದಿಢೀರ್ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ತಾ?
Jr NTR: ‘RRR’ ಸಿನಿಮಾದಲ್ಲಿ ಅಷ್ಟು ಗಟ್ಟಿಮುಟ್ಟಾಗಿ, ಹುಲಿಯನ್ನೇ ಹಿಡಿಯೋ ರೇಂಜ್ಗೆ ಫಿಟ್ ಆಗಿ ಕಾಣಿಸಿಕೊಂಡಿದ್ದ ತಾರಕ್, ಈಗ ಇದ್ದಕ್ಕಿದ್ದಂತೆ ಪೂರ್ತಿ ಸಣ್ಣಗಾಗಿಬಿಟ್ಟಿದ್ದಾರೆ.
Prabhas: ದಿ ರಾಜಾ ಸಾಬ್ ರಿಲೀಸ್ ಮುಂದೂಡಿದ್ರಾ? ಚಿತ್ರತಂಡ ಸ್ಪಷ್ಟನೆ
ಪ್ರಭಾಸ್ ಅಭಿನಯದ 'ದಿ ರಾಜಾ ಸಾಬ್' ಜನವರಿ 9ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಯಾವುದೇ ವಿಳಂಬವಿಲ್ಲ ಎಂದು ತಿಳಿಸಿದೆ.
Vishnuvardhan: 25 ವರ್ಷಗಳ ನಂತರ ಮತ್ತೆ ಥಿಯೇಟರ್ಗೆ ಬರ್ತಿರೋ ಯಜಮಾನ!
ಯಜಮಾನ ಚಿತ್ರ 25 ವರ್ಷಗಳ ನಂತರ ನವೆಂಬರ್ 7 ರಂದು 4k ಡಿಜೆಟಲ್ ಪ್ರೊಜೆಕ್ಷನ್ ನಲ್ಲಿ ಮರು ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.
ಪ್ರೀತಿಯ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಕಿಚ್ಚ ಸುದೀಪ್
'ಮ್ಯಾಕ್ಸ್' ಕಾಂಬಿನೇಷನ್ನಲ್ಲಿ ನಿರ್ಮಾಣವಾಗುತ್ತಿರುವ 'ಮಾರ್ಕ್' ಚಿತ್ರ ಹೈಪ್ ಕ್ರಿಯೇಟ್ ಮಾಡ್ತಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಸುದೀಪ್ ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಬಗ್ಗೆ ಸುದೀಪ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ 'ಮಾರ್ಕ್' ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಈಗಾಗಲೇ ಚಿತ್ರದ ಹಾಡೊಂದು
ಹೇಮಾ ಮಾಲಿನಿಯ ಮುಂದೆಯೇ ಧರ್ಮೇಂದ್ರನನ್ನ ಲವ್ ಮಾಡ್ತೇನೆ ಅಂತ ಹೇಳಿದ್ದರಂತೆ ಜಯಾ ಬಚ್ಚನ್
ಹೇಮಾ ಮಾಲಿನಿ ಮುಂದೆ ನಡೆದ ಆ ಘಟನೆ ಏನು? ಧರ್ಮೇಂದ್ರನ ಲವ್ ಮಾಡುತ್ತಿದ್ದರಾ ಜಯಾ ಬಚ್ಚನ್? ಏನಿದು ಲವ್ ಸ್ಟೋರಿ?
Amruthadhaare ; ಕರ್ಮ ಯಾರನ್ನೂ ಬಿಡಲ್ಲ- ಜೈದೇವ್ಗೆ ಖೆಡ್ಡಾ, ದಿಯಾ ಜೊತೆ ಕೈ ಜೋಡಿಸ್ತಾನಾ ಶಕುನಿ ಮಾವ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್ ಮತ್ತು ಭೂಮಿಕಾ ಒಂದೊಂದು ವಠಾರದಲ್ಲಿದ್ದಾರೆ. ದೂರ ಇದ್ದರೂ ಕೂಡ ಇಬ್ಬರು ಹತ್ತಿರವಾಗಿದ್ದಾರೆ. ಗೌತಮ್ ಬದುಕಿನಲ್ಲಿ ಮಿಂಚಿನ ಸಂಚಾರ ಇದ್ದರೆ ಭೂಮಿಕಾ ಕನಸು ಆಕಾಶದೆತ್ತರಕ್ಕಿದೆ. ತಮ್ಮ ತಮ್ಮ ಬದುಕಿನಲ್ಲಿ ಇಬ್ಬರು ಸದ್ಯ ಖುಷಿಯಾಗಿದ್ದು ಮಿಂಚು ಮತ್ತು ಆಕಾಶ್ ನಡುವೆ ಹಾವು ಮುಂಗುಸಿಯಂತಹ ಸಂಬಂಧ ಬೆಳೆದಿದೆ. ಇದರ ನಡುವೆ ಗೌತಮ್.. ತನ್ನ ಹತ್ತಿರ
Afro Tapaang Video: ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ಆ್ಯಫ್ರೋ ಟಪಾಂಗ್ ಸಾಂಗ್!‘
Afro Tapaang Video: ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿರುವ 45 ಸಿನಿಮಾದ ಪ್ರಮೋಷನಲ್ ಸಾಂಗ್ ರಿಲೀಸ್ ಆದಾಗಿನಿಂದಲೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ರಿಪೀಟ್ ಮೋಡ್ನಲ್ಲಿ ಫ್ಯಾನ್ಸ್ ಈ ಹಾಡನ್ನು ಕೇಳ್ತಿದ್ದಾರೆ, ನೋಡ್ತಿದ್ದಾರೆ. ನೀವು ಕೂಡ ಒಮ್ಮೆ ನೋಡಿ..
ಜೂ.ಎನ್ಟಿಆರ್ಗೆ ವೀಕ್ ಕಾಣ್ತಿರೋ ಪ್ರಶಾಂತ್ ನೀಲ್ ಸಿನಿಮಾಗಾಗಿನಾ? ಇಲ್ಲ ಕಾರಣ ಬೇರೆ ಇದೆಯಾ?
ಸೆಲೆಬ್ರೆಟಿಗಳು ಅಂದ್ಮೇಲೆ ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತಾರೆ. ಒಮ್ಮೆ ಸಣ್ಣಗಾಗುತ್ತಾರೆ. ಇನ್ನೊಮ್ಮೆ ದಪ್ಪಗಾಗುತ್ತಾರೆ. ಮಗದೊಮ್ಮೆ ಸಿಕ್ಸ್ ಪ್ಯಾಕ್ ಮಾಡಿ ಅಚ್ಚರಿಯನ್ನೂ ಹುಟ್ಟಿಸಿ ಬಿಡುತ್ತಾರೆ. ಆಮಿರ್ ಖಾನ್, ಸಲ್ಮಾನ್ ಖಾನ್, ತಮಿಳು ನಟ ವಿಕ್ರಮ್, ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಇವರೆಲ್ಲರೂ ಸಿನಿಮಾಗಾಗಿ ತಮ್ಮ ದೇಹದ ತೂಕವನ್ನು ಕಳೆದುಕೊಂಡಿದ್ದರು. ಈಗ ದಿಢೀರನೇ ಜೂ.ಎನ್ಟಿಆರ್ ಅನ್ನು ನೋಡಿ ಅವರ ಅಭಿಮಾನಿಗಳು
Kannad Movie: ಸಕ್ಸಸ್ ಹಾದಿಯಲ್ಲಿ ಕೃಷ್ಣನ ಬ್ರ್ಯಾಟಿಸಮ್!
ಎಕ್ಕ, ಜ್ಯೂನಿಯರ್ ಮುಲಕ ಶುರುವಾದ ಬಾಕ್ಸಾಫೀಸ್ ಮೆರವಣಿಗೆ ಆ ನಂತರ ಸು ಫ್ರಮ್ ಸೋ ನಿಂದ ಜಾತ್ರೆಯಾಯ್ತು. ಕಾಂತಾರದಿಂದ ಬಾಕ್ಸಾಫೀಸ್ ಮೇಳವೇ ಆಯ್ತು. ಇದೀಗ ಡಾರ್ಲಿಂಗ್ ಕೃಷ್ಣನ ಬ್ರ್ಯಾಟ್ ಸಹ ಅದನ್ನ ಮುಂದುವರೆಸಿಕೊಂಡು ಹೋಗ್ತಿದೆ.
ದೀಕ್ಷಿತ್, ರಶ್ಮಿಕಾ ನಟನೆಯ 'ದಿ ಗರ್ಲ್ ಫ್ರೆಂಡ್' ಚಿತ್ರದ ಆ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ
ರಾಹುಲ್ ರವಿಂದ್ರನ್ ನಿರ್ದೇಶನದ 'ದಿ ಗರ್ಲ್ ಫ್ರೆಂಡ್' ಸಿನಿಮಾ ಈ ವಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಲಾಗ್ತಿದೆ. ಸದ್ಯ ಚಿತ್ರಕ್ಕೆ ಸೆನ್ಸಾರ್ ಮುಗಿಸಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ದೀಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಇಂಟೆನ್ಸ್ ಲವ್ ಸ್ಟೋರಿ ಸಿನಿಮಾ ಇದು. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ
ಅಗಸ್ತ್ಯ ನಂದ ಥೇಟ್ ನನ್ನ ಹಾಗೇನೇ, ಅವನೇ ದಾರಿ ಮಾಡ್ಕೋತಾನೆ: ಮೊಮ್ಮಗನನ್ನು ಹೊಗಳಿದ ಜಯಾ ಬಚ್ಚನ್
ಅಗಸ್ತ್ಯ ನಂದ ʻಇಕ್ಕೀಸ್ʼನಲ್ಲಿ ಅಭಿನಯಿಸಿದ್ದಾರೆ. ಅವರ ಸಿನಿಮಾಕ್ಕೆ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Rashmika Mandanna: ವಿಜಯ್ ಅನ್ನೋ ಹೆಸರಂದ್ರೇನೇ ರಶ್ಮಿಕಾಗೆ ಲವ್! ಹಾರ್ಟ್ ಶೇಪ್ ರಿಂಗ್ ಸೀಕ್ರೆಟ್
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಹಾಟ್ ಟಾಪಿಕ್ ಆಗಿದೆ. ಫೆಬ್ರವರಿಯಲ್ಲಿ ಮದುವೆ ಗಾಸಿಪ್ ಹರಿದಾಡುತ್ತಿದೆ, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಒಂದೇ ಹಾಡಿನಲ್ಲಿ ವಿಷ್ಣು, ಅಂಬಿ, ದರ್ಶನ್, ಅಪ್ಪು, ಶಿವಣ್ಣ, ಉಪೇಂದ್ರ; ಇಲ್ಲಿದೆ ಸಣ್ಣ ಝಲಕ್
15 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಬಹಳ ಒಗ್ಗಟ್ಟಿತ್ತು. ಬಳಿಕ ಯಾಕೋ ಎಲ್ಲರೂ ತಮ್ಮ ತಮ್ಮ ನಡುವೆ ಗೋಡೆ ಕಟ್ಟಿಕೊಳ್ಳಲು ಆರಂಭಿಸಿದ್ದರು. ವಿಷ್ಣು, ಅಂಬಿ, ಅಪ್ಪು ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಮಗೆ ಗೊತ್ತಾ ಕನ್ನಡದ ಹಾಡೊಂದರಲ್ಲಿ ವಿಷ್ಣು, ದರ್ಶನ್, ಅಂಬಿ, ಅಪ್ಪು ಒಟ್ಟಿಗೆ ಹೆಜ್ಜೆ ಹಾಕಿದ್ದರು. ಭಿನ್ನಾಭಿಪ್ರಾಯಗಳು ಆತ್ಮೀಯರನ್ನು
2029ರಲ್ಲಿ ರೇಣುಕಾಸ್ವಾಮಿ ಪ್ರಕರಣದಿಂದ ದರ್ಶನ್ ಖುಲಾಸೆಯಾಗಿ ಚುನಾವಣೆಗೆ ಸ್ಪರ್ಧೆ- ಖ್ಯಾತ ಜ್ಯೋತಿಷಿ ಭವಿಷ್ಯ
ನಟ ದರ್ಶನ್ &ಗ್ಯಾಂಗ್ ವಿರುದ್ಧ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ದೋಷಾರೋಪ ಹೊರಿಸಿದ್ದು ರೇಣುಕಾಸ್ವಾಮಿ ಕೇಸ್ ಮಹತ್ವದ ಘಟ್ಟ ತಲುಪಿದೆ. ಮೊನ್ನೆ(ನವೆಂಬರ್ 3) 17 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ದೋಷಾರೋಪ ಪ್ರಕ್ರಿಯೆಯಲ್ಲಿ ಭಾಗಿ ಆಗಿದ್ದರು. ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮೇಲಿನ ಆರೋಪ ಸಾಬೀತಾಗುತ್ತಾ? ಶಿಕ್ಷೆ ಗುರಿಯಾಗುತ್ತಾರಾ? ಎನ್ನುವ
Rashmika Mandanna: ಒಂದೇ ವರ್ಷದಲ್ಲಿ ನಾಲ್ಕು ಬಾರಿ ಸೆಂಚುರಿ ಹೊಡೆದ ರಶ್ಮಿಕಾ
ಬಿ ಟೌನ್ ನಲ್ಲಿ ಈ ವರ್ಷ ನಾಲ್ಕು ಬಾರಿ ಸೆಂಚುರಿ ಹೊಡೆದಿದ್ದಾರೆ. ಆ ಮೂಲಕ ಯಾರು ಬರೆಯದ ಹೊಸ ದಾಖಲೆ ಬರೆದಿದ್ದು ಮತ್ತೊಮ್ಮೆ ತಾವು ಅದೃಷ್ಟದ ನಟಿ ಅನ್ನೋದನ್ನ ನಿರೂಪಿಸಿದ್ದಾರೆ.
ನಮ್ಮ ಚಿತ್ರಕ್ಕೆ ನೀವೇ ನಾಯಕಿ ಅಂತಾರೆ, ಪ್ರಚಾರ ಮಾಡಿ ಆಮೇಲೆ ಬನ್ನಿ ಮಲಗೋಣ ಅಂತಾರೆ-ಸಂಯುಕ್ತಾ ಹೆಗ್ಡೆ
ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ
ಕಾಂತಾರ 1 ನಂತರ ಮುಂದೇನು? 'ಡಿವೈನ್' ಅಪ್ಡೇಟ್, ಸೈಲೆಂಟ್ ಆಗಿ ಕೆಲಸ ಶುರು ಮಾಡಿದ್ರಾ ಶೆಟ್ರು?
ಕಾಂತಾರ Chapter 1 ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಮುಂದಿನ ಚಿತ್ರ ಯಾವುದು? ತೆಲುಗು ನಿರ್ಮಾಪಕರ ಜೊತೆ ಮಾತುಕತೆ ನಡೆಸಿದ್ರಾ? ಡಿವೈನ್ ಸ್ಟಾರ್ ಅಪ್ಡೇಟ್ ಏನು?
Toxic vs Dacoit: 'ಟಾಕ್ಸಿಕ್'ಗೆ ಹೆದರಲ್ಲ, 'ಜೀರೊ' ಮುಂದೆ 'KGF-1' ಬಂದಿಲ್ವಾ?- ಅಡಿವಿ ಶೇಷ್
ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಸರ್ವೇ ಸಾಮಾನ್ಯ. ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಸರಿಯಾದ ವೀಕೆಂಡ್ ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ಸಮಯಕ್ಕೆ ಬೇರೆ ಸಿನಿಮಾಗಳು ಎದುರಾಗುತ್ತದೆ. ಕೆಲವರು ಕ್ಲ್ಯಾಶ್ ಬೇಡ ಅಂತ ರಿಲೀಸ್ ಡೇಟ್ ಬದಲಿಸುತ್ತಾರೆ. ಮತ್ತೆ ಕೆಲವರು ಧೈರ್ಯ ಮಾಡುತ್ತಾರೆ. ಎರಡು ಸಿನಿಮಾಗಳು ಚೆನ್ನಾಗಿದ್ದಾಗ ಒಟ್ಟಿಗೆ ಬಂದ್ರು ಜನ ಎರಡನ್ನು ನೋಡುತ್ತಾರೆ. ಸುಖಾಸುಮ್ಮನೆ ಕ್ಲ್ಯಾಶ್ ಅಂತ ಹೆದರಿ
ಮನುಷ್ಯರಿಗಿಂತ ದೇವರನ್ನೇ ನಂಬ್ತಾರಾ ದರ್ಶನ್ ಪತ್ನಿ? ಪತಿ ಕ್ಷೇಮಕ್ಕೆ ಟೊಂಕ ಕಟ್ಟಿ ನಿಂತ ವಿಜಯಲಕ್ಷ್ಮಿ
ಈ ಹಿಂದೆ ದರ್ಶನ್ ಜೈಲು ಸೇರಿದಾಗಲು ದೇವರ ಮೊರೆ ಹೋಗಿದ್ದ ವಿಜಯಲಕ್ಷ್ಮಿ ಹರಕೆ ತೀರಿಸ್ತಾ ಪತಿಯ ಕ್ಷೇಮಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ.
ಫ್ಯಾನ್ಸ್ಗೆ ಕೊಟ್ಟ ಆ ಸ್ಮೈಲ್ ಇದ್ಯಲ್ಲಾ.. ಅಭಿಮಾನಿಗಳ ನೋಡಿ ಎಲ್ಲ ನೋವು ಮರೆತು ಮಗುವಂತೆ ನಕ್ಕರಾ?
ದರ್ಶನ್ ಅಷ್ಟೆಲ್ಲ ನೋವಿದ್ದರೂ ತಮ್ಮ ಸೆಲೆಬ್ರೆಟಿಗಳನ್ನ ನೋಡಿದ ಕೂಡಲೇ ಬೀರಿದ ಮಂದಹಾಸ ಇದೆಯಲ್ಲ ಕೋರ್ಟ್ ಆವರಣದಲ್ಲಿ ಡಿ ಬಾಸ್ ಡಿ ಬಾಸ್ ಅಂತ ಸೆಲೆಬ್ರೆಟಿಗಳು ಜೈಕಾರ ಹಾಕೋಕೆ ಕಾರಣವಾಗಿತ್ತು. ಡೆವಿಲ್ ಮನಸಿನಲ್ಲಿ ಪ್ರೀತಿ ಹಸಿರಾಗಿದೆಯಾ?
ಚಾರ್ಜ್ಶೀಟ್ನಲ್ಲಿ ದರ್ಶನ್ ವಿರುದ್ಧ ಇರೋ ಆರೋಪಗಳೇನು? ಪ್ರೂವ್ ಆದ್ರೆ ಡೆವಿಲ್ಗೆ ಈ ಶಿಕ್ಷೆಗಳಾಗುತ್ತಾ?
ದರ್ಶನ್ ವಿರುದ್ಧ ಚಾರ್ಜ್ ಶೀಟ್ನಲ್ಲಿರೋ ಆರೋಪಗಳೇನು ಗೊತ್ತಾ? ಈ ಪ್ರತಿ ಆರೋಪಕ್ಕೂ ಇರುವ ಶಿಕ್ಷೆಗಳೇನು ಗೊತ್ತಾ? ಸಾಬೀತಾದ್ರೆ ಡೆವಿಲ್ ಟ್ರಬಲ್ಗೆ ಬೀಳೋದು ಫಿಕ್ಸ್. ಶಿಕ್ಷೆಗಳ ಪ್ರಮಾಣ ನೋಡಿದ್ರೆ ಶಾಕ್ ಆಗ್ತೀರಿ.
ದರ್ಶನ್ ಜೈಲು ಸೇರೋದು ಚಿತ್ರತಂಡಕ್ಕೆ ಮೊದಲೇ ಗೊತ್ತಿತ್ತಾ? ಡೆವಿಲ್ ಟೀಮ್ನ 'ಸ್ಲೇಟ್ ಪ್ರಚಾರ'
ಡೆವಿಲ್ ಬಳಗಕ್ಕೆ ದರ್ಶನ್ ಮತ್ತೆ ಜೈಲು ಸೇರೋದು ಮೊದಲೆ ಗೊತ್ತಿತ್ತಾ?ಹಾಡಿನ ಚಿತ್ರೀಕರಣದ ಸಮಯದಲ್ಲಿಯೇ ಪ್ರಚಾರಕ್ಕೆ ಪ್ಲಾನ್ ಮಾಡಿದ್ರಾ ಡೆವಿಲ್ ಬಳಗ?
ಎಸ್.ಎಸ್. ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಬರೆದಿತ್ತು. ಎರಡೂ ಚಾಪ್ಟರ್ಗಳು ಹೊಸ ಹೊಸ ದಾಖಲೆಗಳನ್ನು ಬರೆದಿದ್ದವು. ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುವಂತೆ ಮಾಡಿದ್ದವು. ಈಗ ಈ ಸಿನಿಮಾ ರಿಲೀಸ್ ಆಗಿ 10 ವರ್ಷಗಳಾಗಿವೆ. ಈ ಸಂಭ್ರಮದಲ್ಲಿ 'ಬಾಹುಬಲಿ' ಎರಡೂ ಭಾಗಗಳನ್ನು ಸೇರಿಸಿ ಒಂದು ಸಿನಿಮಾ ಮಾಡಿ ರಿಲೀಸ್
ಕಾಮಿಡಿ ಮಾಡೋ ಗಿಲ್ಲಿಗೆ ಡೆವಿಲ್ನಲ್ಲಿ ಖಡಕ್ ರೋಲ್!
ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಗಿಲ್ಲಿ ನಟ ದರ್ಶನ್ ಅಭಿನಯದ Devil Movieಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆಯಾಗಲಿದೆ.
ಮಾರ್ಕ್ ಫಸ್ಟ್ ಟೀಸರ್ ಈ ವಾರವೇ ರಿಲೀಸ್! ಕಿಚ್ಚ ಕೊಟ್ರು ಹೊಸ ಅಪ್ಡೇಟ್
ಮಾರ್ಕ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗುತ್ತಿದೆ. ಈ ವಾರ ರಿಲೀಸ್ ಆಗುತ್ತದೆ ಅಂತ ಸುದೀಪ್ ಹೇಳಿದ್ದಾರೆ. ಇವರ ಟ್ವೀಟ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬೀಚ್ನಲ್ಲಿ ಹಾಟ್ ಆಗಿ ಕಾಣೋದು ಕಷ್ಟವಾಗಿತ್ತಾ? ಡೆವಿಲ್ ಸಾಂಗ್ ಚಾಲೆಂಜ್ ಹೇಗಿತ್ತು?
ಸಮುದ್ರ ತೀರದಲ್ಲಿ ಹಾಟ್ ಆಗಿ ಕಾಣಿಸೋದು ಅಷ್ಟು ಸುಲಭವೇನೂ ಅಲ್ಲ. ಸುಡುವ ಬಿಸಿಲು ಇರುತ್ತದೆ. ಮರಳು ಕೂಡ ಬಿಸಿ ಆಗಿರುತ್ತದೆ. ಬಾಡಿ ಟ್ಯಾನ್ ಕೂಡ ಆಗುತ್ತದೆ. ಹೀಗೆ ದರ್ಶನ್ ಅಭಿನಯದ ಡೆವಿಲ್ ಚಿತ್ರದ ನಾಯಕಿ ರಚನಾ ರೈ ಬರೆದುಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಿಚ್ಚ ಸುದೀಪ್ ನೋಡಿದ ಮೊದಲ ಸಿನಿಮಾ ಯಾವುದು? ಕಿಚ್ಚನಿಗೆ ರೆಬೆಲ್ ಸ್ಟಾರ್ ಇಷ್ಟ ಆಗಿದ್ಯಾಕೆ?
ಅಭಿನಯ ಚಕ್ರವರ್ತಿ ಸುದೀಪ್ ನೋಡಿದ ಮೊದಲ ಚಿತ್ರ ಯಾವುದು? ಎರಡನೇ ಚಿತ್ರ ನೋಡಿದಾಗ ಇವರಿಗೆ ಆ ಹೀರೋ ಇಷ್ಟ ಆಗಿದ್ದು ಯಾಕೆ? ಈ ವಿಷಯವನ್ನ ಸುದೀಪ್ ಇದೀಗ ಹೇಳಿಕೊಂಡಿದ್ದಾರೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Brat Box Office Day 5: 5ನೇ ದಿನ ಡಾರ್ಲಿಂಗ್ ಕೃಷ್ಣ 'ಬ್ರ್ಯಾಟ್' ಕಲೆಕ್ಷನ್ನಲ್ಲಿ ಏರಿಕೆ?
2025ನೇ ಸೆಕೆಂಡ್ ಹಾಫ್ ಕನ್ನಡ ಚಿತ್ರರಂಗ ಲಾಭ ಕಾಣುತ್ತಿದೆ. ಸಾಲು ಸಾಲು ಸಿನಿಮಾಗಳು ಹಿಟ್ ಲಿಸ್ಟ್ ಸೇರುತ್ತಿವೆ. 'ಮಾದೇವ' ಸಿನಿಮಾದಿಂದ ಆರಂಭವಾದ ಸಕ್ಸಸ್ ಜರ್ನಿ 'ಸು ಫ್ರಮ್ ಸೋ', 'ಕಾಂತಾರ ಚಾಪ್ಟರ್ 1' ಮೂಲಕ ಮತ್ತೆ ಕನ್ನಡ ಚಿತ್ರರಂಗ ಬಾಕ್ಸಾಫೀಸ್ ರೇಸ್ಗೆ ಮರಳಿತ್ತು. ಕಳೆದ ವಾರ 'ಬ್ರ್ಯಾಟ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆಲುವಿನ
ಆನ್ಲೈನ್ ಅನ್ನು ಕೆಟ್ಟದ್ದಕ್ಕೆ ಬಳಕೆ ಮಾಡುತ್ತಿರುವವರೇ ಹೆಚ್ಚು. ಅದರಲ್ಲೂ ಯುವಕರು ಆನ್ಲೈನ್ ಬಳಸಿಕೊಂಡು ಕೆಟ್ಟ ದಾರಿಯನ್ನು ಹಿಡಿಯುತ್ತಿದ್ದಾರೆ. ಅದಕ್ಕೆ ರೇಣುಕಾಸ್ವಾಮಿ ಪ್ರಕರಣಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಈ ಕೇಸ್ನಲ್ಲಿ ಆರೋಪಿಗಳಾಗಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಇಂತಹದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಅದನ್ನು ಕನ್ನಡದ ಕಿರುತೆರೆ ನಟಿ ತನ್ನ
Baahubali The Epic Box Office; ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಬಾಹುಬಲಿ ಅಬ್ಬರ, ರೀ ರಿಲೀಸ್ ದಾಖಲೆಗಳೆಲ್ಲಾ ಉಡೀಸ್
ಕೇವಲ ಕನ್ನಡ ಚಿತ್ರರಂಗ ಮಾತ್ರ ಅಲ್ಲ ಬೇರೆ ಎಲ್ಲಾ ಭಾಷೆಯಲ್ಲಿ ಕೂಡ ಆಯಾ ಚಿತ್ರರಂಗದ ಅಳಿವು-ಉಳಿವು ಅಲ್ಲಿನ ಸೂಪರ್ ಸ್ಟಾರ್ಸ್ ಕೈಯಲ್ಲಿದೆ. ಆದರೆ.. ಸದ್ಯ ಎಲ್ಲಾ ಭಾಷೆಯಲ್ಲಿ ಎಲ್ಲರನ್ನು ಪ್ಯಾನ್ ಇಂಡಿಯಾ ಜ್ವರ ಆವರಿಸಿಕೊಂಡಿದೆ. ವರ್ಷಗಳು ಉರುಳಿದರೂ ಕೂಡ ಇವರ ಒಂದು ಸಿನಿಮಾ ಬಿಡುಗಡೆಯಾಗುವುದಿಲ್ಲ. ಇನ್ನೂ ಹೊಸಬರದ್ದು ಕಥೆ ಅಲ್ಲ ಬದಲಿಗೆ ವ್ಯಥೆ. ಪ್ರೇಕ್ಷಕರ ಕೊರತೆಯಿಂದ ಹೊಸಬರ
ಬಿಗ್ ಬಾಸ್ ಕನ್ನಡದ 12ನೇ ಸೀಸನ್ನಲ್ಲಿ ಇಬ್ಬರು ಸ್ಪರ್ಧಿಗಳು ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ. ಯಾವುದೇ ಹಿನ್ನೆಲೆಯಿಲ್ಲದೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದ ಈ ಇಬ್ಬರು ಸ್ಪರ್ಧಿಗಳ ಮೇಲೆ ವಿಶೇಷ ಒಲವಿದೆ. ಅದರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಮಲ್ಲಮ್ಮ ಕೂಡ ಒಬ್ಬರು. ಆದರೆ, ದುರಾದೃಷ್ಟವಶಾತ್ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ
'ಬ್ರಹ್ಮಕಲಶ' ಹಾಡಿನಲ್ಲಿ ವಾಟರ್ ಕ್ಯಾನ್ ಬಂದಿದ್ದೇಗೆ? ಅರವಿಂದ್ ಕಶ್ಯಪ್ ಹೇಳಿದ್ದೇನು?
ಓಟಿಟಿಗೆ ಬಂದರೂ ಚಿತ್ರಮಂದಿರಗಳಲ್ಲಿ 'ಕಾಂತಾರ-1' ಪ್ರದರ್ಶನ ನಿಂತಿಲ್ಲ. ಹಿಂದಿ ವರ್ಷನ್ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಇದೆಲ್ಲದರ ನಡುವೆ 'ಬ್ರಹ್ಮಕಲಶ' ಹಾಡಿನಲ್ಲಿ ವಾಟರ್ ಕ್ಯಾನ್ ಕಂಡಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕೂಡಲೇ ಚಿತ್ರತಂಡ ಅದನ್ನು ಯೂಟ್ಯೂಬ್ನಲ್ಲಿದ್ದ ಹಾಡಿನಲ್ಲಿ ತೆಗೆದು ಹಾಕಿತ್ತು. ಚಿತ್ರಮಂದಿರಗಳಲ್ಲಿ ವಾಟರ್ ಕ್ಯಾನ್ ಇನ್ನು ದರ್ಶನವಾಗ್ತಿದೆ. ಅದೇನು ದೊಡ್ಡ ಮಿಸ್ಟೇಕ್ ಅಲ್ಲ. ಸಣ್ಣ ಅಚಾತುರ್ಯದಿಂದ ಕ್ಯಾಮರಾ
45 VS ಮಾರ್ಕ್ ; ಕ್ರಿಸ್ಮಸ್ ಹಬ್ಬಕ್ಕೆ ಬಾಕ್ಸಾಫೀಸ್ ಸಮರ- ಕನ್ನಡದ ಸೂಪರ್ ಸ್ಟಾರ್ಗಳಿಗೆ ಬಾಲಿವುಡ್ ಸವಾಲು
ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಪ್ರೇಕ್ಷಕರಿಗೆ ಕಾಡುತ್ತೆ. ಈ ಕಾರಣಕ್ಕೆ ಒಂದೇ ದಿನ... ದೊಡ್ಡ ದೊಡ್ಡ
Rachita Ram in DKD: ಕ್ರೇಜಿ ಕ್ವೀನ್ ಎಕ್ಸಿಟ್, ಡಿಂಪಲ್ ಕ್ವೀನ್ ಎಂಟ್ರಿ! ಶಿವನ ನೃತ್ಯ ರೂಪ ಅದ್ಭುತ!
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-9 ಕ್ಕೆ ರಚಿತಾ ರಾಮ್ ಎಂಟ್ರಿ ಆಗಿದೆ. ರಕ್ಷಿತಾ ಬದಲು ರಚಿತಾ ಬಂದಾಗಿದೆ. ಶೋದ ಎರಡನೇ ಪ್ರೋಮೋ ಸಾಕಷ್ಟು ವಿಶೇಷವಾಗಿಯೇ ಇದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
\ಸಲ್ಮಾನ್ ಖಾನ್ಗೆ ಶಕ್ತಿನೇ ಇಲ್ಲ.. ತಂದೆಯಾಗಲು ಆತ ಅಸಮರ್ಥ\; ನಿರ್ದೇಶಕನ ವಿವಾದಾತ್ಮಕ ಹೇಳಿಕೆ
ಇತ್ತೀಚೆಗೆ ಸಲ್ಮಾನ್ ಖಾನ್ ವಿರುದ್ಧ ಟೀಕೆಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಒಂದ್ಕಡೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದರೆ, ಇನ್ನೊಂದು ಕಡೆ ಬಾಲಿವುಡ್ನ ವಿವಾದಾತ್ಮಕ ನಿರ್ದೇಶಕ ಅಭಿನವ್ ಕಶ್ಯಪ್ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಲ್ಮಾನ್ ಖಾನ್ ವಿರುದ್ಧ ತಿರುಗಿಬಿದ್ದಿರುವ ಇ ನಿರ್ದೇಶಕ ಮತ್ತೊಂದು ಕಮೆಂಟ್ ಮಾಡಿದ್ದು, ಇದು ಎಲ್ಲೆಡೆ ವೈರಲ್ ಆಗುತ್ತಿದೆ.

21 C