Dhurandhar 2: ಧುರಂಧರ್ 2 ಸಿನಿಮಾ ಒಟಿಟಿಗೆ ಯಾವಾಗ ಬರುತ್ತೆ? ಸ್ಟ್ರೀಮಿಂಗ್ ಡೇಟ್ ಲಾಕ್ ಆಯ್ತಾ?
ಧುರಂಧರ್2 ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರುತ್ತಿದ್ದು, ಒಟಿಟಿಯಲ್ಲಿ ಸ್ಟ್ರೀಮಿಂಗ್ ಡೇಟ್ ಲಾಕ್ ಆಗಿದ್ಯಾ? 2 ತಿಂಗಳ ನಂತರ ಚಿತ್ರರಸಿಕರಿಗೆ ಒಟಿಟಿಯಲ್ಲಿ ಈ ಸಿನಿಮಾ ನೋಡೋಕೆ ಸಿಗಬಹುದಾ?
ಹಾಸ್ಯ ನಟನ ಕೋಣೆಯಲ್ಲಿ ಮಲಗಿದ್ದ ಶಕೀಲಾ; ಆ ರಾತ್ರಿ ನಟಿಯನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ವೇಣು ಮಾಧವ
ಭಾರತೀಯರಿಗೆ ಜನಪ್ರಿಯ ನಟಿ ಶಕೀಲಾ ಹೊಸ ಪರಿಚಯವೇನಲ್ಲ. ವಯಸ್ಕರ ಸಿನಿಮಾಗಳಿಂದಲೇ ಜನಪ್ರಿಯರಾಗಿದ್ದ ಈ ನಟಿ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಕೀಲಾ ಅವರ ಜೀವನ ಚರಿತ್ರೆಯೇ ಸಿನಿಮಾ ಆಗಿದ್ದೂ ಗೊತ್ತೇ ಇದೆ. ಇಂದ್ರಜಿತ್ ಲಂಕೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಶಕೀಲಾ ಒಂದು ಸಂದರ್ಶನದಲ್ಲಿ ತೆಲುಗಿನ ಹಾಸ್ಯ ನಟ ದಿವಂಗತ ವೇಣು ಮಾಧವ ಅವರೊಂದಿಗಿನ ಹಾಸ್ಯದ ಸನ್ನಿವೇಶವನ್ನು
Pavazha Malli: ಇಂಟರ್ನೆಟ್ನಲ್ಲಿ ಧೂಳೆಬ್ಬಿಸ್ತಿರೋ ಪವಳಮಲ್ಲಿ! ಇನ್ಸ್ಟಾದಲ್ಲಿ ಟ್ರೆಂಡ್
ತಮಿಳು ಭಾಷೆಯಲ್ಲಿರೋ ಈ ಹಾಡು ಕಳೆದ ಮೂರು ದಿನಗಳಿಂದ ಬಿರುಗಾಳಿಯನ್ನೇ ಎಬ್ಬಿಸ್ತಾ ಇದೆ.. ಒಮ್ಮೆ ಕೇಳಿದೋರು ಮತ್ತೆ ಮತ್ತೆ ಕೇಳಬೇಕು ಎನಿಸೊ ಈ ಹಾಡಿಗೆ ಸಾಯಿ ಅಭಯಂಕರ್ ಮ್ಯೂಸಿಕ್ ಕೊಟ್ಟಿದ್ದಾರೆ.
Bhagyalakshmi: ಶ್ರೇಷ್ಠಾ ಹಾಕಿದ ಮಾಸ್ಟರ್ ಪ್ಲಾನ್ ಸಕ್ಸಸ್… ಭಾಗ್ಯಾ ಮತ್ತು ಆದಿ ಅರೆಸ್ಟ್?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ಇಷ್ಟು ದಿನ ಕೌಟುಂಬಿಕ ಜಗಳಗಳಿಂದ ಕೂಡಿದ್ದ ಕಥೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಶ್ರೇಷ್ಠಾ ತನ್ನ ಕುತಂತ್ರ ಬುದ್ಧಿಯಿಂದ ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ದೂಡಿದ್ದಾಳೆ. ಈಗಾಗಲೇ ಕುತೂಹಲ ಮೂಡಿಸಿರುವ ಹೊಸ ಪ್ರೋಮೋದಲ್ಲಿ ದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ. ಭಾಗ್ಯಾ ಮತ್ತು ಆದಿ
Darshan: ರಾಬರ್ಟ್ಗೆ 5 ವರ್ಷ, ಮತ್ತೆ ಟ್ರೆಂಡಿಂಗ್ ಆಯ್ತು ಸಿನಿಮಾ
Darshan: ದರ್ಶನ್ ನಟನೆಯ ರಾಬರ್ಟ್ ಸಿನಿಮಾ 5 ವರ್ಷ ಪೂರೈಸಿದ್ದು, ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿತ್ತು. ತರುಣ್ ಸುದೀರ್ ನಿರ್ದೇಶನದ ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
Akash Movie: ಆಕಾಶ್ ರೀ-ರಿಲೀಸ್, ಫಸ್ಟ್ ಡೇ ಕ್ರೇಜ್ ಹೇಗಿದೆ? ಥಿಯೇಟರ್ಗೆ ಬಂದು ಚಿತ್ರ ನೋಡಿದ ರಮ್ಯಾ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಆಕಾಶ್ ಚಿತ್ರ ರೀ-ರಿಲೀಸ್ ಆಗಿದೆ. ಮೊದಲ ದಿನ ಮೊದಲ ಶೋ ನೋಡಲು ಚಿತ್ರದ ನಾಯಕಿ ರಮ್ಯಾ ಥಿಯೇಟರ್ಗೆ ಬಂದಿದ್ದಾರೆ. ಫ್ಯಾನ್ಸ್ ಜೊತೆಗೆ ಕುಳಿತು ನರ್ತಕಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಈ ಕ್ಷಣದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Toxic: ಯಶ್ ಟಾಕ್ಸಿಕ್ (Toxic) ಮುಂದಕ್ಕೋಗಲು ಅಸಲಿ ಕಾರಣ ದುರಂಧರ್ ಅಲ್ಲವೇ ಅಲ್ಲ! ಯುದ್ದದ ಭೀತಿಯು ಅಲ್ಲ.! ಹಾಗಾದ್ರೆ ಮತ್ತೇನು ಅನ್ನೋ ಯೋಚನೆ ಇದ್ದರೆ ಅದಕ್ಕೆ ಉತ್ತರ ಸ್ವಲ್ಪ ಫನ್ನಿ ಅನ್ನಿಸಿದ್ದರು ಅಲ್ಲಿ ಯಶ್ ರ ಡೆಡಿಕೇಷನ್ ಕಾಣುತ್ತೆ.
ಅದ್ದೂರಿಯಾಗಿ 2ನೇ ಹಂತದ ಚಿತ್ರೀಕರಣ ಮುಗಿಸಿದ 'ಜೋಡೆತ್ತು' ಚಿತ್ರತಂಡ
ಛಾಯಾಗ್ರಾಹಕ ಸುಧಾಕರ್ ರಾಜ್ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿಕ್ಕಣ್ಣ ಹಾಗೂ ಸುನಿಲ್ ನಟನೆಯ 'ಜೋಡೆತ್ತು' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶೇ.50 ರಷ್ಟು ಸಿನಿಮಾ ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾರೇಕಟ್ಟೆ ಎಂಬ ಹಳ್ಳಿಯಲ್ಲಿ 2ನೇ ಹಂತದ ಚಿತ್ರೀಕರಣ ಮುಗಿಸಲಾಗಿದೆ.2ನೇ ಹಂತದ ಚಿತ್ರೀಕರಣದ ಕೊನೆ ದಿನ ರಂಗಾಯಣ ರಘು, ರಮೇಶ್
Deepika Padukone: ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ರಿಲೀಸ್ ಆಗೋಕೆ ಕೆಲವೇ ದಿನಗಳಿರುವಾಗ ದೀಪಿಕಾ ಈ ರೀತಿ ಪೋಸ್ಟ್ ಮಾಡಿದ್ಯಾಕೆ? ಏನು ಕಾರಣ?
Ramya: ರಮ್ಯಾ ನೆನಪಿನಂಗಳದಲ್ಲಿ 'ಆಕಾಶ್' ನೆನಪು! ಅದೆಷ್ಟು ಸುಂದರ ಗೊತ್ತಾ?
ಪುನೀತ್ ರಾಜ್ಕುಮಾರ್ ಅದೆಷ್ಟು ಗ್ರೇಟ್ ಮತ್ತು ಅದೆಷ್ಟು ಬೆಸ್ಟ್ ಅನ್ನೋದನ್ನ ರಮ್ಯಾ ಹೇಳಿಕೊಂಡಿದ್ದಾರೆ. ಆಕಾಶ್ ಚಿತ್ರದ ಆಹಾ ಎಂತಹ ಆ ಕ್ಷಣ ಹಾಡಿನ ಚಿತ್ರೀಕರಣದ ಸಮಯ ಏನೆಲ್ಲ ಆಯಿತು ಅನ್ನೋದನ್ನು ನೆನಪಿಸಿಕೊಂಡಿದ್ದಾರೆ. ಇವರ ನೆನಪಿನಂಗಳದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಲ್ಲು ಸಿನಿಮಾಸ್ ಉದ್ಘಾಟನೆ; ಕನ್ನಡದ ಇಬ್ಬರು ನಿರ್ದೇಶಕರಿಗೆ ಫೋಟೊ ಗ್ಯಾಲರಿಯಲ್ಲಿ ಸ್ಥಾನ
ಸಿನಿಮಾಗಳನ್ನು ನಿರ್ಮಾಣ ಮಾಡುವುದು ಮಾತ್ರವಲ್ಲ, ಜನರಿಗೆ ತಲುಪಿಸುವುದು ಬಹಳ ಮುಖ್ಯವಾಗುತ್ತದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ. ಮಲ್ಟಿಪ್ಲೆಕ್ಸ್ಗಳ ಕಾರುಬಾರು ಜೋರಾಗಿದೆ. ಸಿನಿಮಾ ನಟರು ಕೂಡ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ತೆರೆಯಲು ಮುಂದಾಗಿದ್ದಾರೆ. ಈಗಾಗಲೇ ತೆಲುಗು ನಟ ಮಹೇಶ್ ಬಾಬು ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ AMB ಸಿನೆಮಾಸ್ ಆರಂಭಿಸಿದ್ದಾರೆ. ಇದೀಗ ಅಲ್ಲು ಸಿನಿಮಾಸ್ ಸರದಿ.
'ರಿಚರ್ಡ್ ಆಂಟನಿ' ರಕ್ಷಿತ್ ಶೆಟ್ಟಿಯನ್ನು ಟ್ರೋಲ್ ಮಾಡಿದ ಹುಬ್ಬಳ್ಳಿ- ಧಾರವಾಡ ಪೊಲೀಸರು!
ರಕ್ಷಿತ್ ಶೆಟ್ಟಿ ಅಜ್ಞಾತದಲ್ಲಿದ್ದಾರೆ. ಅಭಿಮಾನಿಗಳು 'ರಿಚರ್ಡ್ ಆಂಟನಿ' ಅಪ್ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಈಗ ಬಂದೆ, ಆಗ ಬಂದೆ ಎಂದು ಹೇಳುತ್ತಿದ್ದರೂ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಸಿನಿಮಾ ಘೋಷಣೆಯಾಗಿ 4 ವರ್ಷ ಕಳೆದಿದೆ. ಇನ್ನು ಸ್ಕ್ರಿಪ್ಟ್ ಬರೆಯುವುದರಲ್ಲೇ ಸಿಂಪಲ್ ಸ್ಟಾರ್ ತಲ್ಲೀನರಾಗಿದ್ದಾರೆ. ಒಟ್ಟೊಟ್ಟಿಗೆ 3 ಸ್ಕ್ರಿಪ್ಟ್ ರೆಡಿ ಮಾಡ್ತಿದ್ದು ಒಟ್ಟಿಗೆ 'ರಿಚರ್ಡ್ ಆಂಟನಿ' ಹಾಗೂ
ವಿವಾಹ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ವಿಎಚ್ಪಿ, ಮದುವೆಯ ನೇತೃತ್ವ ವಹಿಸಿದ್ದವರ ವಿರುದ್ಧವೇ ನೇರವಾಗಿ ಪೊಲೀಸ್ ಮೆಟ್ಟಿಲೇರಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ.
66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ಕೊನೆಗೂ ಪ್ರತಿಕ್ರಿಯಿಸಿದ ಬಾಲಿವುಡ್ ಹಿರಿಯ ನಟಿ
ಬಾಲಿವುಡ್ ನಟಿ ನೀನಾ ಗುಪ್ತಾ ಕಡ್ಡಿ ತುಂಡು ಮಾಡಿದಂತೆ ಮಾತನಾಡುತ್ತಾರೆ. ಒಂದ್ಕಾಲದಲ್ಲಿ ತಮ್ಮ ಅಫೇರ್ಗಳ ಕಾರಣಕ್ಕೂ ಭಾರೀ ಸುದ್ದಿ ಆಗಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವ್ ರಿಚರ್ಡ್ಸ್ ಜೊತೆಗೂ ಲಿವ್ ಇನ್ ರಿಲೀಷನ್ಶಿಪ್ನಲ್ಲಿ ಇದ್ದರು. ಈ ಬಗ್ಗೆ ಮುಚ್ಚುಮರೆ ಇಲ್ಲದೇ ಮಾತನಾಡುತ್ತಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ರಿಸೆಪ್ಷನ್ ಪಾರ್ಟಿಗೆ ನೀನಾ ಗುಪ್ತಾ
ಬ್ರೇಕಪ್ ನೋವು ತೋಡಿಕೊಂಡ ನಟ ಅರ್ಜುನ್ ದಾಸ್; ಕಳವಳ ವ್ಯಕ್ತಪಡಿಸಿದ ಫ್ಯಾನ್ಸ್
ಚಿತ್ರರಂಗದಲ್ಲಿ ಈಗ ಬ್ರೇಕಪ್ ವಿಚಾರಗಳು ಭಾರೀ ಸದ್ದು ಮಾಡ್ತಿದೆ. ಒಂದ್ಕಡೆ ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ನಟಿ ಹನ್ಸಿಕಾ ಹಾಗೂ ಸೊಹೈಲ್ ದಂಪತಿ ಡಿವೋರ್ಸ್ ಪಡೆದು ದೂರಾಗಿದ್ದು ಗೊತ್ತೇಯಿದೆ. ಇದೀಗ ನಟ ಅರ್ಜುನ್ ದಾಸ್ ಬ್ರೇಕಪ್ ಎಂದು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದಾರೆ. ನೆಗೆಟಿವ್ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಅರ್ಜುನ್
ಡಾ. ರಾಜ್ಕುಮಾರ್ ಹುಟ್ಟಿದ ದೊಡ್ಡ ಗಾಜನೂರಿನಲ್ಲಿ 'ಡಾ. ರಾಜ್ಕುಮಾರ್ ವೃತ್ತ'ವನ್ನು ಶಿವರಾಜ್ಕುಮಾರ್ ಉದ್ಘಾಟಿಸಿದರು. ಅಭಿಮಾನಿಗಳು, ಗ್ರಾಮಸ್ಥರ ಸಹಕಾರದಿಂದ ಪೂರ್ಣಗೊಂಡ ಈ ವೃತ್ತ, ಕನ್ನಡಿಗರ ಒಗ್ಗಟ್ಟು, ಪ್ರೀತಿಗೆ ಸಾಕ್ಷಿಯಾಯಿತು.
Ustaad Bhagat Singh First Review: ಪವನ್ ಕಲ್ಯಾಣ್ ಸಿನಿಮಾದ ಫಸ್ಟ್ ರಿವ್ಯೂ ಹೇಗಿದೆ?
ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಹರೀಶ್ ಶಂಕರ್ ಕಾಂಬಿನೇಷನ್ನ ಬಹುನಿರೀಕ್ಷಿತ ಸಿನಿಮಾ 'ಉಸ್ತಾದ್ ಭಗತ್ ಸಿಂಗ್' ಮಾರ್ಚ್ 19ಕ್ಕೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಯುಗಾದಿ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ತೆರೆಗೆ ಬರಲಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ನ ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ನಿರ್ಮಾಣ ಮಾಡಿದ್ದಾರೆ. ಶ್ರೀಲೀಲಾ, ರಾಶಿ ಖನ್ನಾ, ಗೌತಮಿ,
Jana Nayagan: 'ಜನ ನಾಯಗನ್ಗೆ ಮತ್ತೊಂದು ಹಿನ್ನಡೆ; ಓಟಿಟಿ ಡೀಲ್ ಮುರಿದ ಪ್ರೈಂ ವಿಡಿಯೋ.. ಕಾರಣಗಳೇನು?
ತಮಿಳು ನಟ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ರಿಲೀಸ್ಗೆ ಮುಹೂರ್ತ ಕೂಡಿ ಬಂದಿಲ್ಲ. ತಮಿಳುನಾಡು ಚುನಾವಣೆಗೂ ಮುನ್ನವೇ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಅಭಿಮಾನಿಗಳ ಆಸೆಗೆ ಇನ್ನೂ ಈಡೇರಿಲ್ಲ. ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಪ್ರಡ್ಯೂಸ್ ಮಾಡಿರುವ ಈ ಸಿನಿಮಾಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇದೆ. 'ಜನ ನಾಯಗನ್' ಸಿನಿಮಾ
Trisha Vijay: ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ತ್ರಿಶಾ ಮತ್ತು ವಿಜಯ್ ಪರಸ್ಪರ ಹೊಗಳುತ್ತಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Mohan Lal: ಸಿನಿಮಾ ಸೆಟ್ನಲ್ಲಿ ಡೈರೆಕ್ಟರ್ಗೆ ಶರಣು! ವಾದ-ವಿವಾದಕ್ಕೇ ಹೋಗದ ಸ್ಟಾರ್ ನಟ ಮೋಹನ್ಲಾಲ್!
Director's Actor: ಸಿನಿಮಾ ಎಂಬುದು ಒಂದು ಕಲೆ, ಅಲ್ಲಿ ನೂರಾರು ಜನರ ಶ್ರಮವಿರುತ್ತದೆ. ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟರು ಸೆಟ್ಗೆ ಬಂದಾಗ ತಮ್ಮದೇ ಆದ ಐಡಿಯಾಗಳನ್ನು ಹೇರುವುದು ಅಥವಾ ನಿರ್ದೇಶಕರ ಜೊತೆ ವಾದಕ್ಕಿಳಿಯುವುದು ಸುದ್ದಿಯಾಗುತ್ತಿರುತ್ತದೆ. ಆದರೆ, ಚಿತ್ರರಂಗದಲ್ಲಿ ಒಬ್ಬ ನಟನಿದ್ದಾರೆ, ಅವರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಕ್ಯಾಮರಾ ಮುಂದೆ ನಿಂತಾಗ ಮಾತ್ರ ಅಪ್ಪಟ 'ಡೈರೆಕ್ಟರ್ಸ್ ಆಕ್ಟರ್'.
Anushka Shetty: ಅನುಷ್ಕಾ ಶೆಟ್ಟಿ ಮದುವೆ ಅಸಲಿಯತ್ತೇನು? ಮತ್ತೆ ಟ್ರೆಂಡಿಂಗ್ನಲ್ಲಿದೆ 'ಸ್ವೀಟಿ' ಮ್ಯಾರೇಜ್
ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಕಥೆಯನ್ನು ಆಯ್ಕೆ ಮಾಡಿ ಒಪ್ಪಿಕೊಳ್ಳುತ್ತಿದ್ದಾರೆ. ಆದ್ರೀಗ ಅನುಷ್ಕಾ ಶೆಟ್ಟಿ ಸಿನಿಮಾಗಳಿಗಿಂತ ಹೆಚ್ಚಾಗಿ ಮದುವೆ ಬಗ್ಗೆನೇ ಹೆಚ್ಚು ಸುದ್ದಿಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮಾಧ್ಯಮಗಳಲ್ಲಿ ಇವರ ಮದುವೆ ವದಂತಿಗಳು ಹರಿದಾಡುತ್ತಲೇ ಇವೆ. ಆದರೆ, ಈ ಬಗ್ಗೆ ಸ್ವೀಟಿ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಮದುವೆ ವಿಷಯ ಬಂದಾಗ ಅನುಷ್ಕಾ
Amitabh Bachchan: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ ಅಭಿನಯದ ಜೊತೆಗೆ ತಮ್ಮ ಚಿಂತನೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುವುದರೊಂದಿಗೆ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಅದರಂತೆ, ಇತ್ತೀಚೆಗೆ ಅವರು ಹಂಚಿಕೊಂಡ ಒಂದು ಭಾವನಾತ್ಮಕ ಸಂದೇಶ ಅಭಿಮಾನಿಗಳ ಮನಸ್ಸನ್ನು ಮುಟ್ಟಿದೆ.
ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಆರತಕ್ಷತೆ ಸಮಾರಂಭದಲ್ಲಿ ಹಿರಿಯ ನಟಿ ನೀನಾ ಗುಪ್ತಾ ಭಾಗಿಯಾಗಿದ್ದರು. ಈ ವೇಳೆ ಪಾಪರಾಜಿಗೆ ಪೋಸ್ ನೀಡಿದ್ದರು. ಆದ್ರೆ ಕೆಲ ನೆಟ್ಟಿಗರು ನೀನಾ ಗುಪ್ತಾ ಅವರಿಗೆ ಹೊಟ್ಟೆ ಬಂದಿದ್ದು ನೋಡಿ, ಪ್ರೆಗ್ನೆಂಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದರು.
Vijay: ವಿಜಯ್-ಪವನ್ ಕಲ್ಯಾಣ್ ಮಾತುಕತೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ನಿರ್ದೇಶಕ ಮೋಹನ್.ಜಿ, ನಟ ವಿಜಯ್ ಅವರಿಗೆ ಕೆಲವೊಂದು ಐಡಿಯಾಗಳನ್ನು ನೀಡಿದ್ದಾರೆ.
Rakshit Shetty: \ಆ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ.. ಎಲ್ಲರಿಗೂ ಗೌರವ ಕೊಡೋಣ\; ರಕ್ಷಿತ್ ಹಳೇ ವಿಡಿಯೋ ವೈರಲ್
ಕಳೆದ ಕೆಲವು ದಿನಗಳಿಂದ ರಕ್ಷಿತ್ ಶೆಟ್ಟಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಿಂದಲೇ ದೂರವಿದ್ದ ರಕ್ಷಿತ್ ಶೆಟ್ಟಿ ಯಾವುದೇ ಸಿನಿಮಾ ಮಾಡದೇ ಇದ್ದರೂ ಸುದ್ದಿಯಾಗುತ್ತಿದೆ. ಹಾಗಂತ ಅವರ ಮುಂದಿನ ಸಿನಿಮಾ 'ರಿಚರ್ಡ್ ಆಂಡನಿ' ವಿಷಯ ಬಗ್ಗೆ ಅಂತೂ ಅಲ್ಲ. ಇದ್ದಕ್ಕಿದ್ದ ಹಾಗೇ ರಕ್ಷಿತ್ ಬಗ್ಗೆ ಮಹಿಳೆಯೊಬ್ಬರು ಆಡಿದ
Rashmika Mandanna: ಹೇಟರ್ಸ್ಗೆ ಕೊಡವ ಭಾಷೆಯಲ್ಲೇ ಕ್ಲಾಸ್! ರಶ್ಮಿಕಾ ಬರೆದ ಆ ಸೀಕ್ರೆಟ್ ಲೈನ್ನ ಅಸಲಿ ಗುಟ್ಟೇನು?
Rashmika Mandanna: ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ವೈರಲ್ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕಳೆದ ಸುಮಾರು ದಿನಗಳಿಂದ ಮದುವೆ ಸಂಭ್ರಮದಲ್ಲಿದ್ದ ರಶ್ಮಿಕಾ ಇದೀಗ ಒಂದೇ ಒಂದೇ ಆಡಿಯೋ ದಿಂದಾಗಿ ಸಿಟ್ಟಿಗೆದ್ದಿದ್ದಾರೆ.
Actor: ಚಿತ್ರರಂಗಕ್ಕೆ ಬಿಗ್ ಶಾಕ್! 27ನೇ ವಯಸ್ಸಿಗೆ ಶವವಾಗಿ ಪತ್ತೆಯಾದ ಖ್ಯಾತ ನಟ
Actor: ಬಾಲನಟನಾಗಿ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ನಟ ಹರಿ ಮುರಳಿ ಇಂದು ನಿಧನರಾಗಿದ್ದಾರೆ . ಇವರಿಗೆ 27 ವರ್ಷ ವಯಸ್ಸಾಗಿತ್ತು. ಪಯ್ಯನ್ನೂರಿನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Rashmika Mandanna: ರಶ್ಮಿಕಾ ಮಂದಣ್ಣ ಅವರ ತಾಯಿಯ ಹಳೆಯ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ನಟಿ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದೆ ಎಂದ ರಶ್ಮಿಕಾ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
Monalisa Marriage: ಮಹಾಕುಂಭ ಮೇಳದದಲ್ಲಿ ಹಾರಗಳನ್ನು ಮಾರುತ್ತಿದ್ದ ಸುಂದರ ಕಣ್ಣಿನ ಚೆಲುವೆ ಮೊನಾಲಿಸಾ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಿ ಎಲ್ಲೆಡೆ ಜನಪ್ರೀಯರಾಗಿದ್ದರು. ಆ ಬಳಿಕ ಇದೀಗ ತಮ್ಮ ವಿವಾಹದ ವಿಚಾರದಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ
TVK: ವೈಯಕ್ತಿಕ ಸಮಸ್ಯೆಗಳ ಮಧ್ಯೆ ವಿಜಯ್ಗೆ ಮತ್ತೊಂದು ಶಾಕ್! ಜನ ನಾಯಗನ್ಗೆ ಬಿಗ್ ಚಾಲೆಂಜ್
Vijay: ದಳಪತಿ ವಿಜಯ್ಗೆ ಸಾಲು ಸಾಲು ಸಮಸ್ಯೆಗಳಾಗುತ್ತಲೇ ಇದೆ. ನಟ ವಿಜಯ್ ಅವರ ವೈಯಕ್ತಿಕ ಸಮಸ್ಯೆಗಳ ಮಧ್ಯೆಯೇ ಈಗ ಹೊಸ ಸವಾಲು ಎದುರಾಗಿದೆ.
ಆತನನ್ನು ಸಹಿಸಿಕೊಳ್ಳೋದು ಕಷ್ಟ.. ನರಕ ನೋಡ್ದೆ.. ಅದ್ಕೆ 16 ಸಿನಿಮಾ ಅವಕಾಶ ಬಿಟ್ಟೆ- ಸೋನಾ
ದಕ್ಷಿಣದ ಹಲವು ಸಿನಿಮಾಗಳಲ್ಲಿ ನಟಿ ಸೋನಾ ಹೈಡೆನ್ ನಟಿಸಿ ಗೆದ್ದಿದ್ದಾರೆ. ಪೋಷಕ ಪಾತ್ರಗಳಲ್ಲಿ ಆಕೆ ನಟಿಸಿದ್ದೇ ಹೆಚ್ಚು. ತಮಿಳಿನಲ್ಲಿ ಹಾಸ್ಯನಟ ವಡಿವೇಲು ಹಾಗೂ ಸೋನಾ ಕಾಂಬಿನೇಷನ್ ಹಿಟ್ ಆಗಿತ್ತು. ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಬಳಿಕ ಆಕೆ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಹಿಂದೆ ಸಂದರ್ಶನವೊಂದರಲ್ಲಿ ವಡಿವೇಲು ಜೊತೆ ನಟಿಸಿದ ಕಹಿ ಅನುಭವದ ಬಗ್ಗೆ ನಟಿ ಸೋನಾ ಮಾತನಾಡಿದ್ದರು. ಅದು ಮತ್ತೆ
Jason Sanjay-Vijay: ಜೇಸನ್ ಸಂಜಯ್ ಅವರ ಮೊದಲ ನಿರ್ದೇಶನದ ಸಿನಿಮಾ ಸಿಗ್ಮಾಗೆ ಅವರ ತಂದೆ ನಟ ದಳಪತಿ ವಿಜಯ್ ದುಡ್ಡು ಹಾಕಿದ್ರಾ?
Serial-Reality Show TRP: ಈ ವಾರ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಟಿಆರ್ಪಿ? ಯಾವ ಧಾರಾವಾಹಿ ನಂ 1?
ಪ್ರತಿವಾರ ಕಿರುತೆರೆ ಶೊಗಳ ಹಣೆಬರಹ ಹೊರ ಬೀಳುತ್ತೆ. ಕಿರುತೆರೆಯ ಧಾರಾವಾಹಿ, ರಿಯಾಲಿಟಿ ಶೋಗಳ ಟಿಆರ್ಪಿ ರಿವೀಲ್ ಆಗುತ್ತೆ. ಗುರುವಾರ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ಪ್ರೇಕ್ಷಕರು ಅದೆಷ್ಟು ಮೆಚ್ಚಿಕೊಂಡಿದ್ದಾರೆ ಅನ್ನೋದು ರಿವೀಲ್ ಆಗುತ್ತೆ. ಇದನ್ನು ನೋಡಿಕೊಂಡಿಯೇ ಕಿರುತೆರೆ ವಾಹಿನಿಗಳು ಮುಂದಿನ ವಾರಕ್ಕೆ ಸ್ಟ್ರಾಟಜಿ ಮಾಡುತ್ತವೆ. ಇನ್ನು ಕನ್ನಡದ ನಾಲ್ಕು ಪ್ರಮುಖ ವಾಹಿನಿಗಳು ಜೀ ಕನ್ನಡ,
ಮೈಸೂರು: ರಜನಿಕಾಂತ್ ತಮ್ಮ ಗೆಳೆಯ, ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಕನ್ನಡದಲ್ಲಿ ಭಾವನಾತ್ಮಕ ಟ್ವೀಟ್ ಮಾಡಿ, ಅವರ ಅಗಲಿಕೆ ಮನಸ್ಸಿಗೆ ನೋವು ತಂದಿದೆ ಎಂದು ಹೇಳಿದರು.
Raani: ಅಮ್ಮನನ್ನು ಜೈಲಿನಿಂದ ಬಿಡಿಸಿಕೊಂಡು ಬರ್ತಾಳಾ ರಾಣಿ? ಕುತೂಹಲ ಕೆರಳಿಸಿದ ಪ್ರೋಮೋ…
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿ ಈಗ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ತನ್ನ ಮುಗ್ಧ ನಟನೆಯಿಂದ ಎಲ್ಲರ ಮನಗೆದ್ದಿರುವ ಪುಟಾಣಿ ರಾಣಿ, ಈಗ ದೊಡ್ಡ ಸಾಹಸಕ್ಕೆ ಕೈ ಹಾಕುವ ಮುನ್ಸೂಚನೆ ನೀಡಿದ್ದಾಳೆ. ಈ ಧಾರಾವಾಹಿಯ ಕಥೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪುಟಾಣಿ ರಾಣಿಯ ಪ್ರತಿಯೊಂದು ಹೆಜ್ಜೆಯೂ ವೀಕ್ಷಕರಿಗೆ ಭಾವುಕ ಕ್ಷಣಗಳನ್ನು ಉಣಬಡಿಸುತ್ತಿದೆ.
ತನಗಿಂತ 7 ವರ್ಷ ದೊಡ್ಡವನ ಜೊತೆ ಸದ್ದಿಲ್ಲದೇ ಮನೆಯಲ್ಲೇ ಸರಳವಾಗಿ ಮದುವೆಯಾದ ನಟಿ
ಮದುವೆ ಪ್ರತಿಯೊಬ್ಬರ ಬದುಕಿನ ಮಹತ್ವದ ಕ್ಷಣ. ಅದು ಕೇವಲ ಆಚರಣೆ ಅಲ್ಲ ಬದಲಿಗೆ ಎರಡು ಹೃದಯ, ಎರಡು ಕುಟುಂಬ ಮತ್ತು ಎರಡು ಸಂಸ್ಕ್ರತಿಯ ಸಮ್ಮಿಲನ. ಮದುವೆ ಅಂದರೆ ಸಂತೋಷ.. ಆತ್ಮೀಯತೆ.. ಹೊಸ ಜೀವನದ ಆರಂಭ. ಆದರೆ ಈಗ ಬದಲಾದ ಕಾಲದಲ್ಲಿ ಮದುವೆ ಅಂದರೆ ಅದ್ದೂರಿತನ ಎನ್ನುವಂತಾಗಿದೆ. ವೇದಿಕೆಯ ಅಲಂಕಾರ, ಥೀಮ್ ಡೆಕೊರೇಷನ್, ಡಿಸೈನರ್ ಉಡುಪು, ಡೆಸ್ಟಿನೇಷನ್ ವೆಡ್ಡಿಂಗ್,
Tamannaah Bhatia: ಜುಹುವಿನಲ್ಲಿದೆ ಮಿಲ್ಕಿ ಬ್ಯೂಟಿಯ ದುಬಾರಿ ಮನೆ! ಇದರ ಬೆಲೆ ಎಷ್ಟು?
Tamannaah Bhatia: ನಟಿ ತಮನ್ನಾ ಭಾಟಿಯಾ ಮುಂಬೈನ ಜೂಹು ಏರಿಯಾದಲ್ಲಿ ಲಕ್ಷುರಿ ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ.
ನನ್ನ ಧ್ವನಿ ಸರಿ ಇಲ್ಲ ; ಹಾಡು ಹಾಡುತ್ತಾ ಹಾಡುತ್ತಾ ಗಳಗಳನೆ ಅತ್ತ ಸುನಿಧಿ ಚೌಹಾಣ್
ಬಾಲಿವುಡ್ನ ಗಾಯಕಿ ಸುನಿಧಿ ಚೌಹಾಣ್ ಸದ್ಯ ತಮ್ಮ 'ಐ ಆಮ್ ಹೋಮ್' ಸಂಗೀತ ಪ್ರವಾಸದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಸಂಗೀತ ಕಾರ್ಯಕ್ರಮವು ಎಲ್ಲರ ಗಮನ ಸೆಳೆದಿದೆ. ಆದರೆ ಈ ಕಾರ್ಯಕ್ರಮ ಸುನಿಧಿ ಪಾಲಿಗೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕಾರ್ಯಕ್ರಮದ ಮಧ್ಯೆ ಸುನಿಧಿ ಚೌಹಾಣ್ ವೇದಿಕೆಯಲ್ಲೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸುನಿಧಿ ಅವರ
ಅವತ್ತಿನ ಕಾಲಕ್ಕೆ 'ಆಕಾಶ್' ಸಿನಿಮಾ ಬಜೆಟ್, ಕಲೆಕ್ಷನ್ ಎಷ್ಟಾಗಿತ್ತು? ಎಲ್ಲೆಲ್ಲಿ ಶೂಟಿಂಗ್ ನಡೆದಿತ್ತು?
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ವಾರ 'ಆಕಾಶ್' ಸಿನಿಮಾ ರೀ-ರಿಲೀಸ್ ಆಗ್ತಿದೆ. ಹೊಸ ತಂತ್ರಜ್ಞಾನದಲ್ಲಿ ಚಿತ್ರವನ್ನು ಮತ್ತೆ ತೆರೆಮೇಲೆ ತರಲಾಗುತ್ತಿದೆ. 2005, ಏಪ್ರಿಲ್ 29ರಂದು ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ತೆರೆಕಂಡಿತ್ತು. ಮಹೇಶ್ ಬಾಬು ನಿರ್ದೇಶನ, ಆರ್.ಪಿ ಪಟ್ನಾಯಕ್ ಸಂಗೀತ, ಪುನೀತ್-ರಮ್ಯಾ ನಟನೆ ಎಲ್ಲಾ ಸೇರಿ ಸಿನಿಮಾ ಗೆದ್ದಿತ್ತು. ಕಳೆದ 3 ವರ್ಷಗಳಿಂದ ಅಪ್ಪು
Toxic: 'ಟಾಕ್ಸಿಕ್' ಬಿಗ್ ಅಪ್ಡೇಟ್.. ಕೆವಿಎನ್ ಜೊತೆ ವಿತರಣೆಗೆ ಇಳಿದ ಇನ್ನೊಂದು ಸಂಸ್ಥೆ; ಯಶ್ ಏನಿದು ಲೆಕ್ಕಾಚಾರ?
'ಕೆಜಿಎಫ್ 2' ಆದ್ಮೇಲೆ ಯಶ್ ಸಿನಿಮಾ ಬಗ್ಗೆ ಒಂದು ಕುತೂಹಲವಿದೆ. ಮತ್ತೊಂದು ಕನ್ನಡ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುತ್ತಾ? ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ರಾಕಿ ಭಾಯ್ ಈ ಬಾರಿ ಬೇರೆಯದ್ದೇ ಅವತಾರವೆತ್ತಿ ತೆರೆಮೇಲೆ ಬರುತ್ತಿದ್ದಾರೆ. ಈ ಕಾರಣಕ್ಕೆ 'ಟಾಕ್ಸಿಕ್' ಯಶ್ ಅಭಿಮಾನಿಗಳಷ್ಟೇ ಅಲ್ಲ, ಸಿನಿಮಾ ಮಂದಿಯಲ್ಲೂ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಇನ್ನೇನು ಸಿನಿಮಾ ಈ
ಯಾರಾದ್ರೂ ಸಣ್ಣ ಮಗು ಹಿಡ್ಕೊಂಡು ಸಹಾಯ ಕೇಳಿ ಬಂದ್ರೆ, ನಾನಾ ಹುಟ್ಸಿದ್ದು ಅಂತ ಕೇಳ್ತೀನಿ; ವರಲಕ್ಷ್ಮಿ
ತಮಿಳು ನಟಿ ವರಲಕ್ಷ್ಮಿ ಶರತ್ಕುಮಾರ್ ಈಗ ಚಿತ್ರ ನಿರ್ದೇಶಕಿ ಕೂಡ ಆಗಿದ್ದಾರೆ. ಆಕೆ ನಿರ್ದೇಶಿಸಿ ನಟಿಸಿರುವ 'ಸರಸ್ವತಿ' ಸಿನಿಮಾ ಇತ್ತೀಚೆಗೆಗ ತೆರೆಕಂಡಿದೆ. ಪ್ರಕಾಶ್ ರಾಜ್, ಪ್ರಿಯಾಮಣಿ, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ವರಲಕ್ಷ್ಮಿ, ಪ್ರಿಯಾಮಣಿ ಭಾಗಿ ಆಗುತ್ತಿದ್ದಾರೆ. ತಮಿಳು ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ 'ಸರಸ್ವತಿ' ಸಿನಿಮಾ ಬಿಡುಗಡೆ ಆಗಿದೆ. ಮಕ್ಕಳು ಮಾಡಿಕೊಳ್ಳುವ
Vijay: ವಿಜಯ್ಗೆ ಮಗನಿಂದ ಡಬಲ್ ಶಾಕ್! ತಂದೆಯಿಂದ ತುಂಬಾ ದೂರ ಆಗ್ಬಿಟ್ರಾ ಮಕ್ಕಳು?
ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಂದೆಯಿಂದ ತುಂಬಾ ದೂರ ಆಗ್ಬಿಟ್ಟಿದ್ದಾರಾ? ದಳಪತಿಗೆ ಡಬಲ್ ಶಾಕ್ ಕೊಟ್ರಾ ಜೇಸನ್?

30 C