Gilli Nata: ಸ್ವಲ್ಪ ದಿನದಲ್ಲೇ ನಿವೇದಿತಾ ಗೌಡನ ಗಿಲ್ಲಿ ಬೀಟ್ ಮಾಡೋದು ಫಿಕ್ಸ್!
Bigg Boss 12: ಬಿಗ್ಬಾಸ್ 12ರಲ್ಲಿ ಗಿಲ್ಲಿಗಿರುವ ಕ್ರೇಜ್ ಎಲ್ಲರಿಗೂ ಗೊತ್ತು. ಹೀಗಿರುವಾಗಲೇ ಗಿಲ್ಲಿ ಮತ್ತೊಂದು ಹೊಸ ದಾಖಲೆ ಮಾಡೋಕೆ ರೆಡಿಯಾಗಿದ್ದಾರೆ.
Bigg Boss 12 Winner is: ಬಿಗ್ಬಾಸ್ ಸೀಸನ್ 12 ಗೆಲ್ಲೋದು ಇವ್ರೇ.. ಇವ್ರೇ.. ಇವ್ರೇ! ಶಾಕ್ ಆಗ್ಬೇಡಿ!
Bigg Boss 12 Winner is: ಪಕ್ಕಾ ಗಿಲ್ಲಿನೇ ಗೆಲ್ತಾರೆ ಅಂತ ಒಂದು ವರ್ಗ ಹೇಳ್ತಿದ್ರೆ, ಇಲ್ಲ ಇಲ್ಲ ಅಶ್ವಿನಿ ಗೌಡನೇ ಗೆಲ್ಲೋದು ಅಂತ ಹೇಳಿದ್ದಾರೆ. ಎಲ್ಲ ಕಂಟೆಸ್ಟೆಂಟ್ಗಳ ಅಭಿಮಾನಿಗಳು ಕೂಡು ಅವರವರ ನೆಚ್ಚಿನ ಸ್ಫಧಿಗಳೇ ಗೆಲ್ತಾರೆ ಅಂತ ಹೇಳ್ತಾ ಇದ್ದಾರೆ. ಇದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
Bigg Boss Kannada 12 Grand Final | Gilli Nata Vs Ashwini Gowda |ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ಯಾರು?
Bigg Boss Kannada 12 Grand Final | Gilli Nata Vs Ashwini Gowda |ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ಯಾರು?
Landlord Trailer: ಬದಲಾಗಿ.. ಇಲ್ಲ ಬದಲಾಯಿಸ್ತಾನೆ; 'ಲ್ಯಾಂಡ್ಲಾರ್ಡ್' ಜಬರ್ದಸ್ತ್ ಟ್ರೈಲರ್ ರಿಲೀಸ್
ದುನಿಯಾ ವಿಜಯ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಲ್ಯಾಂಡ್ಲಾರ್ಡ್' ಚಿತ್ರದ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಹೊರಬಂದಿದೆ. ಖಡಕ್ ಡೈಲಾಗ್ಸ್, ಮಾಸ್ ಪರ್ಫಾಮರ್ನ್ಸ್ ಮಿಕ್ಸ್ ಮಾಡಿ ಸ್ಪೆಷಲ್ ಝಲಕ್ ಕಟ್ ಮಾಡಿದ್ದಾರೆ. ಹಳ್ಳಿ ಜನರ ನೋವು ನಲಿವಿನ ಕಥೆ ಚಿತ್ರದಲ್ಲಿದ್ದು ಮೊದಲ ನೋಟದಲ್ಲೇ ಟ್ರೈಲರ್ ಗಮನ ಸೆಳೆಯುತ್ತಿದೆ. ಜನವರಿ 23ಕ್ಕೆ 'ಲ್ಯಾಂಡ್ಲಾರ್ಡ್' ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಟ್ರೈಲರ್ ರಿಲೀಸ್
Bigg Boss 12 Winner: ಬಿಗ್ಬಾಸ್ 12 ಫಿನಾಲೆಗೆ ಕ್ಷಣಗಣನೆ, ಅದಕ್ಕೂ ಮುನ್ನ ವೀಕ್ಷಕರಿಗೆ ಜಬರ್ದಸ್ತ್ ಸುದ್ದಿ!
Bigg Boss 12 Winner: ಇಡೀ ರಾಜ್ಯದ ಜನರ ಚಿತ್ತ ಈಗ ಟಿವಿ ಪರದೆಯ ಮೇಲಿದೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಅಂತೂ ಯುದ್ಧವೇ ನಡೀತಿದೆ ಅನ್ನಿ. ವಿನ್ನರ್ (Winner) ಯಾರಾಗ್ತಾರೆ? ಕಪ್ ಯಾರ ಪಾಲಾಗುತ್ತೆ ಅನ್ನೋ ಕ್ಯೂರಿಯಾಸಿಟಿ ಎಲ್ಲರ ನಿದ್ದೆ ಕೆಡಿಸಿದೆ.
Bigg Boss 12: ಝೀರೋ To ಹೀರೋ! ಟ್ಯಾಲೆಂಟ್ ಇದ್ರೆ ನಮ್ ಜನ ಕೈಬಿಡಲ್ಲ ಅಂತ ಪ್ರೂವ್ ಮಾಡೇ ಬಿಟ್ಟ ಗಿಲ್ಲಿ
ಯೂಟ್ಯೂಬ್ ವೀಡಿಯೋಸ್ ಗಳ ಮೂಲಕವೇ ತನ್ನದೇ ಆದ ಸ್ಟೇಜ್ ಕ್ರಿಯೆಟ್ ಮಾಡಿಕೊಂಡ್ರು ಗಿಲ್ಲಿ ನಟ. ಸಕ್ಕರೆ ನಾಡಿನ ಈ ಅಪ್ಪಟ ಪ್ರತಿಭೆ ಕನ್ನಡಿಗರು ಅಕ್ಕರೆಯ ಪ್ರೀತಿ ಕೊಟ್ಟರು. ಟ್ಯಾಲೆಂಟ್ ಇದ್ರೆ ಜನ ಕೈಬಿಡಲ್ಲ ಅಂತ ಗಿಲ್ಲಿ ಪ್ರೂವ್ ಮಾಡ್ಬಿಟ್ರು.
Zaid Khan: ಬುರ್ಖಾ ಧರಿಸಿ Spy ಆಗಿದ್ದ ಸಚಿವ ಜಮೀರ್ ಅಹ್ಮದ್ ಖಾನ್! ಪುತ್ರನಿಂದ ಇಂಟರೆಸ್ಟಿಂಗ್ ಸೀಕ್ರೆಟ್ ರಿವೀಲ್!
ಕಲ್ಟ್ ಸಿನಿಮಾ ಜನವರಿ 23ಕ್ಕೆ ಬಿಡುಗಡೆಯಾಗುತ್ತಿದೆ. ಝೈದ್ ಖಾನ್ ಬೋಲ್ಡ್ ಪಾತ್ರ, ರಚಿತಾ ರಾಮ್ ಡಬಲ್ ಶೇಡ್, ಜಮೀರ್ ಅಹ್ಮದ್ ಅವರ ಬುರ್ಖಾ ಬಾಂಡ್ ಕಥೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಬಿಗ್ಬಾಸ್ ಗೆಲುವಿನ ಬಗ್ಗೆ ಅಶ್ವಿನಿ-ಗಿಲ್ಲಿ ಹೇಳಿದ್ದೇನು? | Bigg Boss Kannada 12 | Kiccha Sudeep | N18V
ಬಿಗ್ಬಾಸ್ ಗೆಲುವಿನ ಬಗ್ಗೆ ಅಶ್ವಿನಿ-ಗಿಲ್ಲಿ ಹೇಳಿದ್ದೇನು? | Bigg Boss Kannada 12 | Kiccha Sudeep | N18V
ಹೃದಯಾಘಾತವಲ್ಲ,ವ್ಯವಸ್ಥಿತ ಸಂಚು ; ಹುಡುಗರು 'ಪಂಕಜಾ' ಸಾವಿನ ಹಿಂದೆ ಕರಾಳ ಶಕ್ತಿ?ಭಯಾನಕ ಸತ್ಯ ಬಿಚ್ಚಿಟ್ಟ ಶೆಫಾಲಿ ಪತಿ
ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ. ಇನ್ನು ಬೆಳಕು ಇದ್ದಲ್ಲಿ ನೆರಳು ಇರುವಂತೆ, ಸಕಾರಾತ್ಮಕ ಶಕ್ತಿ ಇರುವ ಜಾಗದಲ್ಲಿ ನಕರಾತ್ಮಕ.. ಶಕ್ತಿಗಳು
52ರ ಹರೆಯದಲ್ಲೂ ಸೋನು ಸೂದ್ ಸಿಕ್ಸ್ ಪ್ಯಾಕ್ ಗುಟ್ಟು ರಟ್ಟು: ರಿಯಲ್ ಹೀರೋ ಫಿಟ್ನೆಸ್ ಮಂತ್ರ ಇಲ್ಲಿದೆ
ತೆರೆಮೇಲೆ ನಟ-ನಟಿಯರು ಚೆಂದವಾಗಿ ಕಾಣಲೇಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಅದರಲ್ಲೂ ನಟನೆಯ ಜೊತೆಗೆ ಮೈಕಟ್ಟು ಚೆನ್ನಾಗಿದ್ದರೆ ಆ ನಟನಿಗೆ ಇರುವ ಡಿಮ್ಯಾಂಡ್ ಬೇರೆಯೇ ಇರುತ್ತದೆ. ದಶಕಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ನಟ ಎಲ್ಲರಿಗೂ ಚಿರಪರಿಚಿತ. ಕೇವಲ ನಟನೆಯಿಂದ ಮಾತ್ರವಲ್ಲ, ತಮ್ಮ ಸಮಾಜ ಸೇವೆಯಿಂದಲೂ ಇವರು ಮನೆಮಾತಾಗಿದ್ದಾರೆ. ಇಂದು ಅನೇಕ ಯುವ ನಟರು ಸಿಕ್ಸ್ ಪ್ಯಾಕ್ ಮಾಡಲು ಹರಸಾಹಸ
BBK12: ಭಾರೀ ಚರ್ಚೆಗೆ ಗ್ರಾಸವಾಯಿತು ಪ್ರೀ- ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕೊಟ್ಟ ಹೇಳಿಕೆ
ಎಲ್ಲೆಲ್ಲೂ ಈಗ ಬಿಗ್ಬಾಸ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಫಿನಾಲೆ ಹೊತ್ತಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹೆಚ್ಚಾಗುತ್ತಿದೆ. ಶೋನಲ್ಲಿ ಆಡುವ ಪ್ರತಿ ಮಾತಿನ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿಬಿಟ್ಟಿದೆ. ಕೊನೆಗೆ ಕಿಚ್ಚ ಸುದೀಪ್ ಹೇಳಿಕೆಯನ್ನು ಪ್ರಶ್ನಿಸಿ ನೆಟ್ಟಿಗರು ವಾದ-ಪ್ರತಿವಾದ ಆರಂಭಿಸಿದ್ದಾರೆ. ಬಿಗ್ಬಾಸ್ ಫಿನಾಲೆ ಹೊತ್ತಲ್ಲಿ ಶೋ ಬಗ್ಗೆ ಚರ್ಚೆ ಕಾವೇರುತ್ತಿದೆ. ಕಿಚ್ಚನ ಚಪ್ಪಾಳೆ ವಿಚಾರ ಕಳೆದೆರಡು
Bigg Boss 12: ಬಿಗ್ ಬಾಸ್ ಕಪ್ ಗೆಲ್ಲೋರು ಯಾರು? ಇಂಟ್ರಸ್ಟಿಂಗ್ ಪ್ರೋಮೋ ರಿಲೀಸ್!
ಬಿಗ್ ಬಾಸ್ ಕಪ್ ಗೆಲ್ಲೋದು ಯಾರು? ಗಿಲ್ಲಿ ಗೆದ್ದೇ ಬಿಡ್ತಾರ? ಅಶ್ವಿನಿ ಗೌಡ ರನ್ನರ್ ಅಪ್ ಆಗ್ತಾರ? ಈ ಎಲ್ಲ ಕುತೂಹಲ ಇದ್ದೇ ಇದೆ. ಇದರ ಮಧ್ಯೆ ಈಗೊಂದು ಪ್ರೋಮೋ ಹೊರ ಬಂದಿದೆ. ಅದರಲ್ಲಿ ಏನಿದೆ ಅನ್ನೋದು ಇಲ್ಲಿದೆ ಓದಿ.
Bigg Boss Kannada 12 Final | Gill Nata | ಬಿಗ್ಬಾಸ್ ಯಾರು ಗೆಲ್ಬೇಕು? ಜನ ಹೇಳಿದ್ದೇನು? | N18V
Bigg Boss Kannada 12 Final | Gill Nata | ಬಿಗ್ಬಾಸ್ ಯಾರು ಗೆಲ್ಬೇಕು? ಜನ ಹೇಳಿದ್ದೇನು? | N18V
A. R. Rahman: ಯಾರಿಗೂ ನೋವುಂಟು ಮಾಡೋ ಉದ್ದೇಶವಿಲ್ಲ; ವಿವಾದಿತ ಹೇಳಿಕೆಗೆ ಎ.ಆರ್ ರೆಹಮಾನ್ ಸ್ಪಷ್ಟನೆ!
ನನ್ನ ಮಾತನ್ನ ತಪ್ಪಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಭಾರತವೇ ನನ್ನ ಸ್ಫೂರ್ತಿ ಆಗಿದೆ. ನನ್ನ ಗುರು ಸಹ ಆಗಿಎ. ನನ್ನ ಮನೆ ಕೂಡ ಹೌದು. ಆದರೆ, ನನ್ನ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸದೆ, ತಪ್ಪಾಗಿ ಅರ್ಥೈಸಲಾಗಿದೆ ಅಂತಲೇ ರೆಹಮಾನ್ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Bigg Boss Kannada 12 Grand Final | Gilli Nata | ಗಿಲ್ಲಿಗೆ ದಾವಣಗೆರೆ ಅಭಿಮಾನಿಗಳ ಶುಭ ಹಾರೈಕೆ | N18V
Bigg Boss Kannada 12 Grand Final | Gilli Nata | ಗಿಲ್ಲಿಗೆ ದಾವಣಗೆರೆ ಅಭಿಮಾನಿಗಳ ಶುಭ ಹಾರೈಕೆ | N18V
Bigg Boss Kannada 12 | ಮೊಮ್ಮಗಳು ರಕ್ಷಿತಾ ಬಗ್ಗೆ ಅಜ್ಜಿ ಹೇಳಿದ್ದೇನು? | N18V
Bigg Boss Kannada 12 | ಮೊಮ್ಮಗಳು ರಕ್ಷಿತಾ ಬಗ್ಗೆ ಅಜ್ಜಿ ಹೇಳಿದ್ದೇನು? | N18V
Chaitra Kundapura On Bigg Boss Kannada 12 Winner | ಬಿಗ್ಬಾಸ್ ಯಾರು ಗೆಲ್ಬೇಕು? ಚೈತ್ರಾ ಮಾತು | N18V
Chaitra Kundapura On Bigg Boss Kannada 12 Winner | ಬಿಗ್ಬಾಸ್ ಯಾರು ಗೆಲ್ಬೇಕು? ಚೈತ್ರಾ ಮಾತು | N18V
Bigg Boss Kannada 12 Gilli Fans | ಗಿಲ್ಲಿಗೆ ಸಪೋರ್ಟ್ ಮಾಡಿ ಎಂದು ಸಿಎಂ ಎದುರು ಫೋಟೋ ಪ್ರದರ್ಶನ | N18V
Bigg Boss Kannada 12 Gilli Fans | ಗಿಲ್ಲಿಗೆ ಸಪೋರ್ಟ್ ಮಾಡಿ ಎಂದು ಸಿಎಂ ಎದುರು ಫೋಟೋ ಪ್ರದರ್ಶನ | N18V
Bigg boss Kannada 12| Kiccha Sudeep |ಇದೊಂದು ಅದ್ಭುತ ಸೀಸನ್ ಎಂದು ಸುದೀಪ್ ಪೋಸ್ಟ್ | Gilli | Ashwini Gowda
Bigg boss Kannada 12| Kiccha Sudeep |ಇದೊಂದು ಅದ್ಭುತ ಸೀಸನ್ ಎಂದು ಸುದೀಪ್ ಪೋಸ್ಟ್ | Gilli | Ashwini Gowda
Bigg Boss Kannada 12 Rakshitha Shetty | ರಕ್ಷಿತಾ ಶೆಟ್ಟಿ ಗೆಲುವಿನ ಊರಿನವರ ಹಾರೈಕೆ | N18V
Bigg Boss Kannada 12 Rakshitha Shetty | ರಕ್ಷಿತಾ ಶೆಟ್ಟಿ ಗೆಲುವಿನ ಊರಿನವರ ಹಾರೈಕೆ | N18V
Bigg Boss Kannada 12 | Gilli Nata | Ashwini Gowda |ಗಿಲ್ಲಿ ಅಥವಾ ಅಶ್ವಿನಿ ಕಿರೀಟ ಗೆಲ್ಲಲಿ ಎಂದು ಜನರ ಹಾರೈಕೆ
Bigg Boss Kannada 12 | Gilli Nata | Ashwini Gowda |ಗಿಲ್ಲಿ ಅಥವಾ ಅಶ್ವಿನಿ ಕಿರೀಟ ಗೆಲ್ಲಲಿ ಎಂದು ಜನರ ಹಾರೈಕೆ
ನಿಮ್ಮಂಥ ದ್ವೇಷಿಯನ್ನು ನಾನು ನೋಡಿಲ್ಲ; ಧರ್ಮದ ಕಾರಣದಿಂದ ಕೆಲಸ ಸಿಕ್ತಿಲ್ಲ ಎಂದ ರೆಹಮಾನ್- ಕಂಗನಾ ಕೆಂಡಾಮಂಡಲ
ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಕುಂತರು, ನಿಂತರು ತಪ್ಪೆನ್ನುವ ಒಂದು ವರ್ಗ ಹುಟ್ಟುಕೊಂಡಿದೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಭಾರತೀಯ ಚಿತ್ರರಂಗದ ಸೌಹಾರ್ದಯುತ ವಾತಾವರಣದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಈಗೀಗ
ಶೀಘ್ರದಲ್ಲೇ ಚಿತ್ರರಂಗಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್ ಪಾದಾರ್ಪಣೆ
ಚಿತ್ರರಂಗದ ಹಿನ್ನೆಲೆ ಉಳ್ಳವರು ಸಾಕಷ್ಟು ಜನ ಬಣ್ಣದಲೋಕಕ್ಕೆ ಬಂದಿದ್ದಾರೆ. ತಮ್ಮದೇ ಪ್ರತಿಭೆಯಿಂದ ಗೆದ್ದು ಬೀಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಮಕ್ಕಳು, ಮೊಮ್ಮಕ್ಕಳು ತೆರೆಮೇಲೆ ಮೋಡಿ ಮಾಡುತ್ತಿರುವುದು ಗೊತ್ತೇಯಿದೆ. ಶಕ್ತಿ ಪ್ರಸಾದ್ ಮಗ, ಮೊಮ್ಮಕ್ಕಳು ಬಣ್ಣ ಹಚ್ಚಿ ಗೆದ್ದಿದ್ದಾರೆ. ಅಂಬರೀಷ್ ಪುತ್ರ ಅಭಿಷೇಕ್, ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೀಗ ಸಾಹಸಸಿಂಹ ವಿಷ್ಣುವರ್ಧನ್
ಗಿಲ್ಲಿ ನಟನೆ ಗೆಲ್ಬೇಕು. ಗಿಲ್ಲಿನೇ ಗೆಲ್ಲೋದು. ಹೀಗೆ ಜನ ಸಾಮಾನ್ಯರು ಹೇಳುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಇದನ್ನೆ ಹೇಳುತ್ತಿದ್ದಾರೆ. ಅಷ್ಟೆ ಮನಸಾರೆ ಗೆಲುವಿಗಾಗಿ ವಿಶ್ ಕೂಡ ಮಾಡುತ್ತಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
BBK12: ಫಿನಾಲೆಗೂ ಮುನ್ನ ರಾಗ ಬದಲಿಸಿದ ಖ್ಯಾತ ಜ್ಯೋತಿಷಿ; ಹಾಗಿದ್ರೆ ಬಿಗ್ಬಾಸ್ ವಿನ್ನರ್ ಯಾರು?
ಬಿಗ್ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಪ್ರೀ ಫಿನಾಲೆ ಎಪಿಸೋಡ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಸುದೀಪ್ ಫಿನಾಲೆ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಗೆಲ್ಲೋದು ಯಾರು ಎನ್ನುವ ಚರ್ಚೆ ಮುಂದುವರೆದಿದೆ. ಅಶ್ವಿನಿ ಗೌಡ, ಗಿಲ್ಲಿ, ರಕ್ಷಿತಾ, ಕಾವ್ಯಾ, ರಘು ಹಾಗೂ ಧನುಷ್ ಫಿನಾಲೆ ಎಂಟ್ರಿ ಕೊಟ್ಟಿದ್ದಾರೆ. ಕೊನೆ ಹಂತದಲ್ಲಿ
BBK 12 Grand Finale : ಕರವೇಯಲ್ಲಿ ಬಿಗ್ ಬಾಸ್ ಕದನ-ಅಶ್ವಿನಿ ಪರ ನಾರಾಯಣಗೌಡ, ಗಿಲ್ಲಿಗೆ ಪ್ರವೀಣ ಶೆಟ್ಟಿ ಸಪೋರ್ಟ್
ಕಿರುತೆರೆಯ ಪ್ರೇಕ್ಷಕರಲ್ಲಿ ಹಲವರ ಪಾಲಿಗೆ ''ಬಿಗ್ ಬಾಸ್'' ಪ್ರತಿ ವರ್ಷ ಬರುವ ಹಬ್ಬ. ಈ ಹಬ್ಬದಲ್ಲಿ ದೈಹಿಕವಾಗಿ ಹದಿನೈದು ಇಪ್ಪತ್ತು ಜನ ಭಾಗವಾದರೆ ಮಾನಸಿಕವಾಗಿ ಹಲವಾರು ಜನ ತಮ್ಮ ಮನೆಯಲ್ಲಿ ಈ ಹಬ್ಬ ಆಚರಿಸುತ್ತಾರೆ. ಆ ಮನೆಯಲ್ಲಿ ದಿನ ನಿತ್ಯ ನಡೆಯುವ ವಿದ್ಯಮಾನದ ಕುರಿತು ತಮ್ಮ ಮನೆಯಲ್ಲಿ ಚರ್ಚೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಸಹಾಯದ ಮೂಲಕವೂ ತಮ್ಮ
ಬಿಗ್ ಬಾಸ್ ಹೋಸ್ಟ್ ಸುದೀಪ್ ಒಂದು ಪೋಸ್ಟ್ ಹಾಕಿದ್ದಾರೆ. ನೀವು ಇಲ್ಲದೆ ಬಿಗ್ ಬಾಸ್ ಇಲ್ಲ ಅಂತಲೂ ಹೇಳಿದ್ದಾರೆ. ಇಡೀ ಬಿಗ್ ಬಾಸ್ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಸ್ಪರ್ಧಿಗಳಿಗೆ ಅಭಿನಂದನೆ ಕೂಡ ಹೇಳಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Dhruvanth: ಕಿಚ್ಚನ ಚಪ್ಪಾಳೆ ಸಿಕ್ಕಾಗಲೇ ನಾನು ಶೋ ಗೆದ್ದಾಯಿತು; ಕಿಚ್ಚನ ಮುಂದೆ ಹೇಳಿಕೊಂಡ ಧ್ರುವಂತ್!
ಬಿಗ್ ಬಾಸ್ ಮನೆಯಿಂದ ಧ್ರುವಂತ್ ಮಧ್ಯೆದಲ್ಲಿಯೇ ಔಟ್ ಆಗಿದ್ದರು. ಕೊನೆಯ ವಾರದಲ್ಲಿ ಇವರೂ ಇರ್ತಾರೆ ಅಂತ ಅಂದಾಜಿತ್ತು. ಆದರೆ, ಅದು ಸುಳ್ಳಾಗಿದೆ. ಹಾಗೆ ಫಿನಾಲೆ ಶನಿವಾರದ ಸಂಚಿಕೆಗೆ ಬಂದು ತಮ್ಮ ಖುಷಿಯನ್ನೂ ಕಿಚ್ಚನ ಮುಂದೆ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಒಂದು ರಾತ್ರಿಯ ಸುಖಕ್ಕಾಗಿ ಟಬುಗೆ ಕೈ ಕೊಟ್ಟ ಅನಿಲ್ ಕಪೂರ್ ಸಹೋದರ? ಮಹೀಪ್ ಎಂಟ್ರಿಯಿಂದ ಮದುವೆ ಕನಸು ನುಚ್ಚುನೂರು
ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ. ಆದರೆ ಅದನ್ನು
Bigg Boss 12: ಕೋಟಿ ಕೋಟಿ ವೋಟ್ಸ್! ವಿನ್ನರ್ ಯಾರು? ಹೊಳೆಯುವ ಟ್ರೋಫಿ ವಿಶೇಷ ಏನ್ ಗೊತ್ತಾ?
BBK 12 Grand Finale: ಬಿಗ್ ಬಾಸ್ ಸೀಸನ್ 12 ರ ಟ್ರೋಫಿ ವಿಶೇಷವಾಗಿಯೇ ಇದೆ. ಇದು ಅಷ್ಟೆ ಹೊಳಪಿನಿಂದಲೇ ಕೂಡಿದೆ. ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಇದು ಬಿಂಬಿಸುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗಣೇಶ್ ನಾಯಕಿಯ ಬ್ರೈನ್ ವಾಶ್ ಮಾಡಿ ಮದುವೆಯಾದರಾ ಮುಸ್ಲಿಂ ಧರ್ಮ ಗುರು ? ಚಿತ್ರರಂಗದಿಂದ ದೂರವಾಗಿದ್ದೇಕೆ ?
ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಹೀಗೆ ಅರಿತುಕೊಂಡು... ಪ್ರೀತಿಯನ್ನು ಅರ್ಥ
Pavithra Gowda: ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸಿದ ಕೋರ್ಟ್! ರೇಣುಕಾಸ್ವಾಮಿ ಕೇಸ್ ಟ್ರಯಲ್ ವಿವರ ಇಲ್ಲಿದೆ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕೊಲೆ ಪ್ರಕರಣದ ಟ್ರಯಲ್ ನಡೆಯುತ್ತಿರುವ ವೇಳೆ ಪ್ರಾಸಿಕ್ಯೂಷನ್ ಗೆ ಹಿನ್ನಡೆಯಾಗಿದೆ.
ಓ ಮೈ ಗಾಡ್ 3 ಸುತ್ತ ಆರಂಭದಲ್ಲಿಯೇ ವಿವಾದದ ಹುತ್ತ ; ಅಕ್ಷಯ್ ಕುಮಾರ್-ರಾಣಿ ಮುಖರ್ಜಿ ಚಿತ್ರಕ್ಕೆ ಕಂಟಕ
ಚಿತ್ರರಂಗ ಅಂದರೆ ಹಾಗೆಯೇ. ಇಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ಇಲ್ಲಿ ಯಶಸ್ಸಿನ ಹೊಳಪು ಎಷ್ಟು ಆಕರ್ಷಕವೋ, ಅದರ ಹಿಂದಿನ ವಿವಾದಗಳ ಕಗ್ಗಂಟು ಅಷ್ಟೇ ಭೀಕರವಾಗಿರುತ್ತದೆ. ಸದ್ಯ ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಹೊಸದೊಂದು ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಈ ಸುದ್ದಿ ಕೇಳಿದವರು ಇದೇನಪ್ಪಾ ಹೀಗಾಯ್ತು? ಎಂದು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ. ಸಿನಿರಂಗದ
Bigg Boss 12: ಕಿಚನ್ ಮಿಸ್ ಮಾಡ್ಕೊಳ್ತೀನಿ ಎಂದು ಎಮೋಷನಲ್ ಆದ ರಕ್ಷಿತಾ!
ಬಿಗ್ ಬಾಸ್ ಮನೆ ದೊಡ್ಡದೇ ಇದೆ. ಇನ್ನೇನು ಆಟ ಮುಗಿದ್ಮೇಲೆ ಎಲ್ಲವೂ ನೆನಪಾಗಿಯೇ ಉಳಿಯುತ್ತದೆ. ಆದರೆ, ಮನೆಯ ಆಟ ಮುಗಿಯೋ ಮುನ್ನವೇ ಮನೆಯ ಸದಸ್ಯರು ಇಲ್ಲಿಯ ತಮ್ಮ ಇಷ್ಟದ ಜಾಗ ಯಾವುದು ಅಂತ ಕಿಚ್ಚನ ಮುಂದೆ ಹೇಳಿದ್ದಾರೆ. ಆ ವಿವರ ಇಲ್ಲಿದೆ ಓದಿ.
MARK OTT Release Date: ಓಟಿಟಿಯಲ್ಲಿಯೂ 45 VS ಮಾರ್ಕ್- ಚಿತ್ರಮಂದಿರದಲ್ಲಿರುವಾಗಲೇ ಅಂಗೈಗೆ ಬಂದ ಸಿನಿಮಾ
ಕಳೆದ ವರ್ಷಾಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಒಂದು ಕಡೆ ''ಮಾರ್ಕ್'' ಬಿಡುಗಡೆಯಾಗಿದ್ದರೆ ಮತ್ತೊಂದು ಕಡೆ ''45'' ಬಿಡುಗಡೆಯಾಗಿತ್ತು. ಬಾಕ್ಸಾಫೀಸ್ನ ಈ ಸಮರದಲ್ಲಿ ''45'' ತಂಡಕ್ಕೆ ಹಿನ್ನೆಡೆ ಆಗಿತ್ತು. ''ಮಾರ್ಕ್'' ಒಂದು ಹೆಜ್ಜೆ ಮುಂದೆ ಇತ್ತು. ಈಗ ತಿಂಗಳ ನಂತರ ಮತ್ತೊಮ್ಮೆ ಇವೆರಡು ಚಿತ್ರಗಳು ಮುಖಾಮುಖಿಯಾಗುತ್ತಿವೆ. ಚಿತ್ರಮಂದಿರದಲ್ಲಿ ಅಲ್ಲಬದಲಿಗೆ ಓಟಿಟಿಯಲ್ಲಿ. ಹೌದು, ಈಗಾಗಲೇ ಜನವರಿ 23ರಿಂದ.... ಜೀ5ನಲ್ಲಿ ''45''
ಬಾಲಿವುಡ್ ಬಗ್ಗೆ ಎಆರ್ ರೆಹಮಾನ್ ಶಾಕಿಂಗ್ ಕಮೆಂಟ್ | AR Rahman Sparks Controversy Over Bollywood Bias | N18V
ಬಾಲಿವುಡ್ ಬಗ್ಗೆ ಎಆರ್ ರೆಹಮಾನ್ ಶಾಕಿಂಗ್ ಕಮೆಂಟ್ | AR Rahman Sparks Controversy Over Bollywood Bias | N18V
Chiranjeevi: 200 ಕೋಟಿ ಕ್ಲಬ್ ಸೇರಿದ ಚಿರು ಸಿನಿಮಾ, ಮೆಗಾಸ್ಟಾರ್ಗೆ ಸಕ್ಸಸ್ ಸಂಕ್ರಾಂತಿ
ಇದೀಗ ಫ್ಯಾಮಿಲಿ ಸಬ್ಜೆಕ್ಟ್ ಮೂಲಕವೇ ತಮ್ಮ ಕರಿಯರ್ ನ ಬಿಗ್ಗೆಸ್ಟ್ ಹಿಟ್ ಕೊಡುವ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಮೆಗಾಸ್ಟಾರ್ ಚಿರಂಜೀವಿ.
Celebrity Marriage: ಫೆಬ್ರವರಿಯಲ್ಲಿ ಸಾಲು ಸಾಲು ಸೆಲೆಬ್ರಿಟಿ ಮದುವೆ? ಯಾರಿಗೆಲ್ಲ ಕಂಕಣ ಭಾಗ್ಯ?
ಫೆಬ್ರವರಿ ತಿಂಗಳು ಸೆಲೆಬ್ರಿಟಿ ಮ್ಯಾರೇಜ್ಗಳಿಗೆ ಸಾಕ್ಷಿಯಾಗುತ್ತಾ? ಯಾರ್ಯರು ಕಂಕಣ ಭಾಗ್ಯ ಪಡೆಯಲಿದ್ದಾರೆ?
Bigg Boss 12: ಬಿಗ್ ಬಾಸ್ ಫಿನಾಲೆಯಲ್ಲಿದೆ ಆ ಒಂದು ಸಮಾನತೆ! ಅದೇನು?
ಬಿಗ್ ಬಾಸ್ ಕನ್ನಡ ಸೀಸನ್ -12 ಸ್ಪೆಷಲ್ ಆಗಿದೆ. ಫಿನಾಲೆಯಲ್ಲಿರೋ ಸ್ಪರ್ಧಿಗಳಲ್ಲಿ ಒಂದು ವಿಶೇಷವೂ ಇದೆ. ಅದೇನೂ ಅನ್ನೋದು ಇಲ್ಲಿದೆ ಓದಿ.
AR Rahman: 'ದ್ವೇಷದಿಂದ ನಿಮ್ಮ ಕಣ್ಣು ಕುರುಡಾಗಿದೆ'! ರೆಹಮಾನ್ಗೆ ಕಂಗನಾ ಕೌಂಟರ್
ಛಾವಾ ಚಿತ್ರವನ್ನು ವಿಭಜಕ ಎಂದು ಹೇಳಿದ ಎ ಆರ್ ರೆಹಮಾನ್ ವಿರುದ್ಧ ಕಂಗನಾ ರನೌತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿ ಚಿತ್ರಕ್ಕೂ ಸಂಬಂಧಿಸಿದ ವಿವಾದ ಚರ್ಚೆಗೆ ಕಾರಣವಾಗಿದೆ.
ಮದುವೆಯಾದ 9 ತಿಂಗಳಲ್ಲೇ ಕಿರಿಕ್, 1 ವರ್ಷದಿಂದ ಪ್ರತ್ಯೇಕ ವಾಸ ; ಕೇವಲ ಎರಡೇ ವರ್ಷಕ್ಕೆ ನಟಿಯ ದಾಂಪತ್ಯ ಅಂತ್ಯ
ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ. ಇನ್ನೂ..
Jogi Prem: ಬಡವರು ಅಂತ ಹೇಳಿಕೊಂಡು ಶ್ರೀಮಂತರ ಮಕ್ಕಳನ್ನ ಹೀರೋ ಮಾಡಿದ್ದಾರೆ! ಡಾಲಿ ಕಾಲೆಳೆದ ಜೋಗಿ ಪ್ರೇಮ್
ಡಾಲಿ ಧನಂಜಯ್ ನಿರ್ಮಾಣದ ಜೆಸಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದರ ರಿಲೀಸ್ಗೆ ಬಂದ ಡೈರೆಕ್ಟರ್ ಜೋಗಿ ಪ್ರೇಮ್ ಒಂದು ಮಾತು ಹೇಳಿದಾರೆ. ಬಡವರು ಅಂತ ಹೇಳಿ ಶ್ರೀಮಂತರ ಮಕ್ಕಳನ್ನ ಹೀರೋ ಮಾಡಿದ್ದೀರಿ ಅಂತಲೇ ಡಾಲಿ ಧನಂಜಯ್ ಕಾಲೆಳೆದಿದ್ದಾರೆ. ಈ ಮಾತಿನ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ.ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

27 C