Uday Kiran: ಚಿರಂಜೀವಿ ಮಗಳ ಮದುವೆ ಮುರಿಯಲು ಇದೇ ಕಾರಣ; ಸತ್ಯ ಬಿಚ್ಚಿಟ್ಟ ಉದಯ್ ಸಹೋದರಿ!
2000ರ ಆರಂಭದಲ್ಲಿ ಉದಯ ಕಿರಣ್ ಅವರಿಗೆ ಟಾಲಿವುಡ್ನಲ್ಲಿ ಅಪಾರ ಕ್ರೇಜ್ ಇತ್ತು. ಸರಸರಿಯಾಗಿ ಹಿಟ್ ಸಿನಿಮಾಗಳನ್ನು ನೀಡಿದ ಕಾರಣ, ಅವರನ್ನು “ಹ್ಯಾಟ್ರಿಕ್ ಹೀರೋ” ಎಂದು ಕರೆಯಲಾಗುತ್ತಿತ್ತು. ಅದೇ ಸಮಯದಲ್ಲಿ ಚಿರಂಜೀವಿ ಅವರ ಮಗಳು ಸುಶ್ಮಿತಾ ಜೊತೆ ಉದಯ್ ಕಿರಣ್ ಅವರ ನಿಶ್ಚಿತಾರ್ಥ (ಎಂಗೇಜ್ಮೆಂಟ್) ನಡೆಯಿತು. ಇದು ಸಿನಿ ಲೋಕದಲ್ಲಿ ದೊಡ್ಡ ಸುದ್ದಿಯಾಯಿತು. ಆದರೆ, ಎಲ್ಲರಿಗೂ ಶಾಕ್ ಆಗುವಂತೆ, ನಿಶ್ಚಿತಾರ್ಥದ ನಂತರ ಈ ಮದುವೆ ನಡೆಯಲಿಲ್ಲ. ಉದಯ್ ಕಿರಣ್ ಅವರೇ ಮದುವೆಯನ್ನು ರದ್ದುಗೊಳಿಸಿದರು ಎಂದು ಹೇಳಲಾಗುತ್ತದೆ. ಅದರ ಹಿಂದಿನ ಸತ್ಯ ಏನು ಗೊತ್ತಾ? ಈ ಕುರಿತು ಉದಯ್ ಸಹೋದರಿ ಹೇಳಿದ್ದೇನು? ಇಲ್ಲಿದೆ ಮಾಹಿತಿ.
'ಎಐ' ಅಂದವರೆಲ್ಲಾ ಇಲ್ನೋಡ್ರೋ; 'ಟಾಕ್ಸಿಕ್' ಯಶ್ 'ಟಿಕೆಟ್' ಅವತಾರ ತಾಳಿದ್ದೇಗೆ?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಯ ಹಾಗೂ ಟಿಕೆಟ್ ಎಂಬ ಎರಡು ಬೇರೆ ಬೇರೆ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ತಂದೆ, ಮಗನಾಗಿ ಯಶ್ ನಟಿಸುತ್ತಿದ್ದಾರಾ? ಎನ್ನುವ ಕುತೂಹಲ ಮೂಡಿದೆ. ಇತ್ತೀಚೆಗೆ ಬಂದ ಟೀಸರ್ನಲ್ಲಿ ಅಭಿಮಾನಿಗಳಿಗೆ ಯಶ್ ಬಿಗ್ ಸರ್ಪ್ರೈಸ್ ಕೊಟ್ಟಿದ್ದರು. ಕಳೆದ ಏಳೆಂಟು ವರ್ಷಗಳಿಂದ ಯಶ್ ಉದ್ದನೆಯ ಗಡ್ಡ
Star Movie: ಕೈಯಲ್ಲಿ ಲಾಂಗ್ ಹಿಡಿದು ವಿವಾದ ಮೈ ಮೇಲೆ ಎಳೆದುಕೊಂಡ ಮತ್ತೊಬ್ಬ ಸ್ಯಾಂಡಲ್ ವುಡ್ ನಟ
ಸ್ಯಾಂಡಲ್ಬುಡ್ನ ಮತ್ತೊಬ್ಬ ನಟ ಕೈಯಲ್ಲಿ ಲಾಂಗ್ ಹಿಡಿದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಸ್ಟಾರ್ ಸಿನಿಮಾದ ನಾಯಕ ಶರತ್ ಪ್ರಕಾಶ್ ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಬೆಳಗ್ಗೆ ಆ ಮೇಕೆ ಜೊತೆ ಆಟ ಆಡಿದ್ದೆ.. ಮಧ್ಯಾಹ್ನ ಕತ್ತರಿಸಿ ಬಿರಿಯಾನಿ ಮಾಡಿದ್ರು, ತಿಂದು ವಾಂತಿ ಮಾಡ್ದೆ
ಜನ ಮಾಂಸಹಾರ ಸೇವಿಸುವುದು ಅವರಿಗೆ ಬಿಟ್ಟ ವಿಷಯ, ಅವರವರ ಆಹಾರ ಅವರ ಇಷ್ಟ. ಮಾಂಸಾಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಹಿಂಸೆ ಎನ್ನುವುದು ನೈತಿಕ ಹಾಗೂ ವೈಯಕ್ತಿಕ ನಂಬಿಕೆಯ ವಿಷಯ. ಇದು ಪ್ರಾಣಿ-ಪಕ್ಷಿ ಹತ್ಯೆ, ಹಿಂಸೆ ಎಂದು ಕೆಲವರು ಪರಿಗಣಿಸುತ್ತಾರೆ. ಸಾವಿರಾರು ವರ್ಷಗಳಿಂದ ಮನುಷ್ಯ ಮಾಂಸಾಹಾರ ಸೇವಿಸುತ್ತಾ ಬರ್ತಿದ್ದಾನೆ. ಇದು ಆಹಾರ ಸರಪಳಿಯ ಭಾಗ, ಅನಿವಾರ್ಯ ಎನ್ನುವವರು ಇದ್ದಾರೆ. ಮಾಂಸಾಹಾರ
'ಟಾಕ್ಸಿಕ್'ಗೆ ರಾಕಿ ಭಾಯ್ ಪಡೆದ ಸಂಭಾವನೆ ಎಷ್ಟು? ಬರುವ ಲಾಭದಲ್ಲಿ ಸಿಗೋದೆಷ್ಟು ಗೊತ್ತೇ?
'ಕೆಜಿಎಫ್ ಚಾಪ್ಟರ್ 2' ರಿಲೀಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ಬಿಡುಗಡೆ ಆಗುತ್ತಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ 'ಟಾಕ್ಸಿಕ್' ಮೇಲೆ ಎಲ್ಲರ ಕಣ್ಣಿದೆ. ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್ನಲ್ಲಿ ಏನೆಲ್ಲ ದಾಖಲೆಗಳನ್ನು ಬರೆಯಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ 'ಟಾಕ್ಸಿಕ್' ಟೀಮ್ ಪ್ರಚಾರವನ್ನು ಆರಂಭಿಸಿದೆ. ಬಿಗ್
Actress Kavya Gowda | ಬೇರೆ ವಿಡಿಯೋಗಳನ್ನ ಬಿಟ್ರೆ ನೀವೇ ಜೇಜಾರಾಗ್ತೀರಾ.. | CCTV Footage Viral | N18V
Actress Kavya Gowda | ಬೇರೆ ವಿಡಿಯೋಗಳನ್ನ ಬಿಟ್ರೆ ನೀವೇ ಜೇಜಾರಾಗ್ತೀರಾ.. | CCTV Footage Viral | N18V
Actress Kavya Gowda | 14 ವರ್ಷದಿಂದ ಒಂದು ಬ್ಲಾಕ್ ಮಾರ್ಕ್ ಇಲ್ಲ.. | CCTV Footage Viral
Actress Kavya Gowda | 14 ವರ್ಷದಿಂದ ಒಂದು ಬ್ಲಾಕ್ ಮಾರ್ಕ್ ಇಲ್ಲ.. | CCTV Footage Viral
'ಸಂಪತ್ತಿಗೆ ಸವಾಲ್' ಹೌಸ್ಫುಲ್..3ನೇ ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
ವರನಟ ಡಾ.ರಾಜ್ಕುಮಾರ್ ಅಭಿನಯದ ಸಿನಿಮಾ 'ಸಂಪತ್ತಿಗೆ ಸವಾಲ್' ಮರು ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳು ಕಲೆಕ್ಷನ್ ಮಾಡುವಲ್ಲಿ ಪರದಾಡುತ್ತಿರುವಾಗ ಅಣ್ಣಾವ್ರ ಸಿನಿಮಾ ಭಾನುವಾರ ಅಂದರೆ, ನಿನ್ನೆ (ಫೆಬ್ರವರಿ 22) ಕೆಲವೆಡೆ ಹೌಸ್ಫುಲ್ ಪ್ರದರ್ಶನ ಕಂಡಿದೆ. ಅದರಲ್ಲೂ ಬೆಂಗಳೂರಿನ ಥಿಯೇಟರ್ಗಳಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ. ಅಣ್ಣಾವ್ರ ಸಿನಿಮಾ ಯಾವಾಗಲೇ ರಿಲೀಸ್ ಮಾಡಿದರೂ ಜನರು ಮುಗಿ ಬಿದ್ದು
ದೇವರಕೊಂಡನೇ ನನ್ನ ಗಂಡ ಎಂದು ಅಧಿಕೃತವಾಗಿ ಘೋಷಿಸಿದ ರಶ್ಮಿಕಾ ; ಅಭಿಮಾನಿಗಳ ಬಯಕೆಗೆ ಅಸ್ತು ಎಂದ ಹೈದರಾಬಾದ್ ಸೊಸೆ
ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ
ಬಾಲಿವುಡ್ಗೆ ನಾನು ಗುಡ್ ಬೈ ಹೇಳಿಲ್ಲ, ಅವರೇ ನನ್ನ ಹೊರ ಹಾಕಿದರು - ಕಹಿ ಸತ್ಯ ಹೇಳಿದ ಪ್ರಿಯಾಂಕ ಚೋಪ್ರಾ
ಚಿತ್ರರಂಗದಲ್ಲಿ ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ.ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಹಣದ ಮುಖ ನೋಡಿ ಹೋಗುತ್ತಾರೆ. ಎಲ್ಲವೂ ಅವರವರ ನಿರ್ಧಾರ. ಆದರೆ, ಕೆಲ ಒಮ್ಮೆ ಸಂದರ್ಭ ಇದ್ದ ಜಾಗವನ್ನು ಬಿಡುವಂತೆ ಮಾಡುತ್ತದೆ.
Rishab Shetty On Jai Hanuman Movie | ಆಂಜನೇಯನ ಜನ್ಮ ಸ್ಥಳದಲ್ಲಿ ಮುಹೂರ್ತ ಮಾಡಿದ್ದೇವೆ | Prasanth | N18V
Rishab Shetty On Jai Hanuman Movie | ಆಂಜನೇಯನ ಜನ್ಮ ಸ್ಥಳದಲ್ಲಿ ಮುಹೂರ್ತ ಮಾಡಿದ್ದೇವೆ | Prasanth | N18V
'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋ ವಿನ್ನರ್ ಶರತ್ ಪ್ರಕಾಶ್ (Sharath Prakash) ಇದರಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. 6 ಅಡಿ ಹೈಟ್ ಇರೋ ಶರತ್ ನೋಡಿದ್ರೆ, ಕನ್ನಡ ಇಂಡಸ್ಟ್ರಿಗೆ ಮತ್ತೊಬ್ಬ ರಗಡ್ ಲಾಂಗ್ ಹಿಡಿಯೋ ಹೀರೋ ಸಿಕ್ಕಂಗೆ ಕಾಣ್ತಿದೆ. ಇನ್ನೂ ಇದೇ ಸಿನಿಮಾದಲ್ಲಿ ಪತ್ರಕರ್ತ ವಾಸುದೇವ್ ಕೂಡ ನಟಿಸಿದ್ದಾರೆ.
ನನ್ನ ಮನೆ, ನನ್ನ ನಿಯಮ, ನಿಮ್ಮಂತಹವರಿಗೆ ನನ್ನ ಬಳಿ ಜಾಗವಿಲ್ಲ ; ಸಮಂತಾ ಸಿಡಿಮಿಡಿ - ಕಾರಣವೇನು ?
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ
ಟಾಕ್ಸಿಕ್ ಚಿತ್ರದ ಸಂಗೀತದ ಖದರ್ ಬೇರೆ ಇದೆ. ಈ ಚಿತ್ರಕ್ಕೆ ಪ್ರತಿಭಾವಂತ ಸಂಗೀತ ನಿರ್ದೇಶಕರೇ ಕೆಲಸ ಮಾಡಿದ್ದಾರೆ. ಆದರೆ, ಅದು ಒಬ್ಬರಲ್ಲ. ಐವರು ಈ ಕೆಲಸ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
OTT Releases: 'ತೀರ್ಥರೂಪ ತಂದೆಯವರಿಗೆ' ಜೊತೆ ಈ ವಾರ ಓಟಿಟಿಗೆ ಬಂದ ಚಿತ್ರಗಳ ಪಟ್ಟಿ ; ನಿಮ್ಮ ಆಯ್ಕೆ ಯಾವುದು ?
ಕೊರೊನಾ ನಂತರ ಅಸಂಖ್ಯಾತ ಜನ ಓಟಿಟಿಗೆ ಶರಣಾಗಿದ್ದಾರೆ. ಪ್ರೇಕ್ಷಕರ ಈ ಬದಲಾದ ಅಭಿರುಚಿಗೆ ಅನುಗುಣವಾಗಿ ಚಿತ್ರರಂಗದವರು ಕೂಡ ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಟಕೊಂಡು ಚಿತ್ರವನ್ನು ಮಾಡುತ್ತಿದ್ದಾರೆ. ಇನ್ನು ಇದರ ನಡುವೆ ಚಿತ್ರಮಂದಿರಗಳ ಸಮಸ್ಯೆ.. ಪ್ರದರ್ಶನದ ಸಂಖ್ಯೆ ಮತ್ತು ಸಮಯದಲ್ಲಿ ಮಾಡಲಾಗುವ ತಾರತಮ್ಯದಿಂದ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣಬೇಕಿದ್ದ ಚಿತ್ರಗಳು ಕೂಡ ಸೋಲುತ್ತಿವೆ. ಅಲ್ಲೊಂದು.. ಇಲ್ಲೊಂದು ಸಿನಿಮಾಗಳು ಮಾತ್ರ ಗೆಲ್ಲುತ್ತಿವೆ.
ಚಿನ್ನಸ್ವಾಮಿ ಸ್ಟೇಡಿಯಂಗೆ 50 ವರ್ಷ; ಎವರ್ಗ್ರೀನ್ ಕನ್ನಡ ಹಾಡು ಕೇಳಿ ಎಂಜಾಯ್ ಮಾಡಿದ ರಾಹುಲ್ ದ್ರಾವಿಡ್
ಭಾರತೀಯರಿಗೆ ಕ್ರಿಕೆಟ್ ಮತ್ತು ಸಿನಿಮಾ ಎರಡೂ ಜೀವವಿದ್ದಂತೆ. ಇವೆರಡನ್ನೂ ಇನ್ನಿಲ್ಲದಂತೆ ಎಂಜಾಯ್ ಮಾಡುತ್ತಾರೆ. ಕ್ರಿಕೆಟ್ ಹಾಗೂ ಸಿನಿಮಾ ತಾರೆಯರಿಗಾಗಿ ಭಾರತೀಯರು ಪ್ರಾಣವನ್ನೇ ಕೊಡುವುದಕ್ಕೂ ರೆಡಿ. ಹೀಗಾಗಿ ಎರಡೂ ಕ್ಷೇತ್ರಗಳಿಗೂ ಬಹಳ ಹಿಂದಿನ ನಂಟಿದೆ. ಸಿನಿಮಾದಲ್ಲಿ ಕ್ರಿಕೆಟಿಗರು ಕಾಣಿಸಿಕೊಳ್ಳುವುದು. ಕ್ರಿಕೆಟ್ ಸಮಾರಂಭಗಳಲ್ಲಿ ಸಿನಿಮಾ ಮಂದಿ ಕಾಣಿಸಿಕೊಳ್ಳುವುದು ಕಾಮನ್. ಇತ್ತೀಚೆಗೆ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿ
Vijaylakshmi Darshan: ಧನ್ವೀರ್ ಹೊರಗಿನವರು ಅನಿಸಲ್ಲ! ವಿಜಯಲಕ್ಷ್ಮಿ ದರ್ಶನ್ ಹೊಗಳಿಕೆಯ ಮಾತು
ಧನ್ವೀರ್ ಹೊರಗಿನವರು ಅನಿಸೋದೇ ಇಲ್ಲ. ನಮ್ಮ ಫ್ಯಾಮಿಲಿ ಮೆಂಬರ್ ಅನಿಸುತ್ತಾರೆ. ಇವರು ನಮ್ಮ ಮನೆಯ ಸದಸ್ಯರೇ ಆಗಿದ್ದಾರೆ ಅಂತ ವಿಜಯಲಕ್ಷ್ಮಿ ದರ್ಶನ್ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Rishab Shetty at Anjanadri Hills | ಅಂಜನಾದ್ರಿ ಆಂಜನೇಯನ ದರ್ಶನ ಪಡೆದ ರಿಷಬ್ ಶೆಟ್ಟಿ | Jai Hanuman | N18V
Rishab Shetty at Anjanadri Hills | ಅಂಜನಾದ್ರಿ ಆಂಜನೇಯನ ದರ್ಶನ ಪಡೆದ ರಿಷಬ್ ಶೆಟ್ಟಿ | Jai Hanuman | N18V
ಹುಡುಗಿಗೆ ಸ್ನಾನ ಮಾಡಿಸೋದು, ಬಾಯಿಂದ ಮಸಾಜ್ ಮಾಡೋದು ಮನರಂಜನೆನಾ ? ರಿಯಾಲಿಟಿ ಶೋ ವಿರುದ್ಧ ಭುಗಿಲೆದ್ದ ಆಕ್ರೋಶ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಮನರಂಜನೆಗೆ ಒಂದು ಗೆರೆ ಇರುತ್ತಿತ್ತು. ಇತಿ ಮಿತಿ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮನರಂಜನೆಯ ವ್ಯಾಖ್ಯಾನ ಬದಲಾಗಿದೆ. ಮೊದಲಾಗಿದ್ದರೆ ಖ್ಯಾತಿಯ ಶಿಖರಕ್ಕೇರಲು ಕೇವಲ ಪ್ರತಿಭೆ ಮಾತ್ರ ಮಾನದಂಡವಾಗಿತ್ತು. ಆದರೆ ಇಂದು ಹಾಗಲ್ಲ. ಬೆಳ್ಳಿತೆರೆ .. ಕಿರುತೆರೆಯಲ್ಲಿ ಮಿಂಚಬೇಕೆಂದರೆ ಪ್ರತಿಭೆ ಇರಲಿ ಇಲ್ಲದಿರಲಿ ಗ್ಲ್ಯಾಮರ್
Mark Movie: ಕಿಚ್ಚನ ಮಾರ್ಕ್ ಟಿವಿಗೆ ಬರೋದು ಪಕ್ಕಾ! ಯಾವಾಗ ಗೊತ್ತಾ?
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರ ಟಿವಿಯಲ್ಲಿ ಬರ್ತಿದೆ. ಅತಿ ಶೀಘ್ರದಲ್ಲಿಯೇ ಅನ್ನುವ ಪ್ರೋಮೋ ಕೂಡ ಹೊರ ಬಂದಿದೆ. ಈ ಚಿತ್ರ ಎಲ್ಲಿ ಪ್ರಸಾರ ಆಗುತ್ತದೆ. ಯಾವಾಗ ಟೆಲಿಕಾಸ್ಟ್ ಆಗುತ್ತದೆ ಅನ್ನುವ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
Ananth Nag: ಮತ್ತೆ ಬಾಲಿವುಡ್ಗೆ ಕಾಲಿಟ್ಟ ನಟ ಅನಂತ್ ನಾಗ್! ಅನಿಲ್ ಕಪೂರ್ ಜೊತೆ ಹಿರಿಯ ನಟನ ‘ಫ್ಯಾಮಿಲಿ ಬಿಸಿನೆಸ್’!
ಕೆಜಿಎಫ್ ಚಿತ್ರದ ಬಳಿಕ ಚಿತ್ರರಂಗದಿಂದ ಮರೆಯಾಗಿದ್ದ ನಟ ಅನಂತ್ ನಾಗ್ ತಮ್ಮ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ನೀಡಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ತೆರೆಕಾಣಲು ಸಜ್ಜಾಗಿರುವ ಫ್ಯಾಮಿಲಿ ಬ್ಯುಸಿನೆಸ್ ಎಂಬ ವೆಬ್ಸಿರೀಸ್ನಲ್ಲಿ ಅನಂತ್ ನಾಗ್ ನಟಿಸಿದ್ದಾರೆ.
ಗಜ ಚೆಲುವೆ ನವ್ಯಾ ನಾಯರ್ ಅಭಿನಯದ ಹೊಸ ಕ್ರೈಮ್ ಥ್ರಿಲ್ಲರ್ ನೋಡಿದ್ರಾ ? ಓಟಿಟಿಯಲ್ಲಿದೆ ಈಗಲೇ ನೋಡಿ
ಡಿಜಿಟಲ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಮಲಯಾಳಂ ಕ್ರೈಮ್ ಥ್ರಿಲ್ಲರ್ Paathirathri\ ವಾರಾಂತ್ಯದ OTT ಚರ್ಚೆಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ, ವಿಶೇಷವಾಗಿ ಕೇರಳ ಮೂಲದ ಕ್ರೈಮ್-ಥ್ರಿಲ್ಲರ್ ಅಭಿಮಾನಿಗಳು ಮತ್ತು ಮಲಯಾಳಂ ಚಲನಚಿತ್ರ ಗುಂಪುಗಳಲ್ಲಿ. ಈಗ ZEE5 ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ, ನವ್ಯಾ ನಾಯರ್ ಮತ್ತು ಸೌಬಿನ್ ಶಾಹಿರ್ ನಟನೆಯ ಈ ಚಿತ್ರವು 2025 ರ ಸಾಧಾರಣ ಚಿತ್ರಮಂದಿರ ಪ್ರದರ್ಶನದ ನಂತರ
33 ವರ್ಷದ ಚೆಲುವ, 52 ವರ್ಷದ ಚೆಲುವೆ ; ರೋಮ್ನಲ್ಲಿ ವಜ್ರದ ವ್ಯಾಪಾರಿ ಜೊತೆ ಮಲೈಕಾ ಅರೋರಾ ರೊಮ್ಯಾನ್ಸ್ -ಫೋಟೊ ವೈರಲ್
ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ .. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ. ಆದರೆ
Rishab Shetty: ಅಂಜನಾದ್ರಿಯಲ್ಲಿ 'ಜೈ ಹನುಮಾನ್' ಮುಹೂರ್ತ; ರಿಷಬ್ ಜೊತೆ ಯಾರೆಲ್ಲ ಇದ್ರು?
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಚಿತ್ರಕ್ಕೆ ಮುಹೂರ್ತ ಆಗಿದೆ. ಹಂಪಿಯ ಅಂಜನಾದ್ರಿಯಲ್ಲಿಯೇ ಈ ಚಿತ್ರ ಲಾಂಚ್ ಆಗಿದೆ. ಪತ್ನಿ ಪ್ರಗತಿ ಮತ್ತು ರಿಷಬ್ ಶೆಟ್ರು ಬೆಟ್ಟದ 575 ಮೆಟ್ಟಿಲೇರಿ ಆಂಜನೇಯನ ದರ್ಶನ ಪಡೆದಿದ್ದಾರೆ. ಈ ಕ್ಷಣದ ಒಂದಷ್ಟು ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
Ravi Basrur:: ಪ್ರಸಿದ್ಧ ಸಂಗೀತ ಸಂಯೋಜಕ ರವಿ ಬಸ್ರೂರು 18 ನೇ ವಯಸ್ಸಿನಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ್ದಾರೆ.
ಅಖಾಡದ ಕುಸ್ತಿಗೂ ಸೈ, ಅಮ್ಮನ ಶಿಸ್ತಿಗೂ ಜೈ; 'ಮರ್ಯಾದೆ ರಾಮಣ್ಣ'ನಾಗಿ ಬಂದ ಚೇತನ್ ಚಂದ್ರ
ಕನ್ನಡ ಕಿರುತೆರೆಯಲ್ಲಿ ಈಗ ಹೊಸ ಅಲೆ ಶುರುವಾಗಿದೆ. ಸದಾ ವಿಭಿನ್ನ ಕಥೆಗಳನ್ನೇ ಹುಡುಕುವ ಪ್ರೇಕ್ಷಕರಿಗೆ ಈಗ 'ಮರ್ಯಾದೆ ರಾಮಣ್ಣ' ಸಖತ್ ಇಂಟರೆಸ್ಟ್ ಹುಟ್ಟಿಸುತ್ತಿದ್ದಾನೆ. ಬರೀ ಅಖಾಡದಲ್ಲಿ ಕುಸ್ತಿ ಮಾಡೋದು ಮಾತ್ರವಲ್ಲ, ಮನೆಯ ಜವಾಬ್ದಾರಿಯನ್ನು ರಾಮಣ್ಣ ಹೇಗೆ ನಿಭಾಯಿಸುತ್ತಾನೆ ಎಂಬುದು ಇಲ್ಲಿನ ಹೈಲೈಟ್. ಈ ಧಾರಾವಾಹಿಯ ಕಥೆ ಹಳ್ಳಿ ಸೊಗಡಿನ ಜೊತೆಗೆ ಸಿಟಿಯ ಸ್ಟೈಲಿಶ್ ಕಥೆಯನ್ನು ಒಳಗೊಂಡಿದೆ. ಹಠಮಾರಿ
Toxic: ಮಾರ್ಚ್ 19ರಂದು ಒಂದೆಡೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಆಗುತ್ತಿದ್ದರೆ, ಮತ್ತೊಂದೆಡೆ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಕಣಕ್ಕಿಳಿಯಲಿದೆ. ಇದೀಗ ಈ ಎರಡು ಸಿನಿಮಾಗಳ ನಡುವೆ ಅತೀ ದೊಡ್ಡ ಪೈಪೋಟಿ ಶುರುವಾಗಿದೆ.
Salim Khan: ಸಲ್ಮಾನ್ ತಂದೆಯ ಅರೋಗ್ಯ ವಿಚಾರಿಸಲು ಬಂದ ಶಾರುಖ್ ಖಾನ್! ಲೀಲಾವತಿ ಆಸ್ಪತ್ರೆಯಲ್ಲಿ ಆಗಿದ್ದೇನು?
Salim Khan: ಬಾಲಿವುಡ್ನ ಬಾದ್ಶಾ ಶಾರುಖ್ ಖಾನ್, ಸಲ್ಮಾನ್ ತಂದೆಯ ಆರೋಗ್ಯವನ್ನು ವಿಚಾರಿಸಲು ಆಸ್ಪತ್ರೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆ ಬಿಡುಗಡೆ ಮಾಡಿದ್ದ ಸಿಸಿಟಿವಿ ವಿಡಿಯೋ ಸಂಬಂಧ ಹಾಗೂ ಕೌಟುಂಬಿಕ ಕಲಹ ಪ್ರಕರಣ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟಿ ಕಾವ್ಯಗೌಡ, 14 ವರ್ಷಗಳ ಕಾಲ ಕಷ್ಟಪಟ್ಟಿದ್ದೇನೆ, ಈಗ ಅದೆಲ್ಲ ಹಾಳಾಗೋದಕ್ಕೆ ಬಿಡೋದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
Veerendra Heggade: ರಿವೀಲ್ ಆಯ್ತಾ ವೀರೆಂದ್ರ ಹೆಗ್ಗಡೆಯವರ ಪಾತ್ರ? ವೀರ ಕಂಬಳದ ಜೀವಾಳವಾಗಿದ್ದಾರಾ ಖಾವಂದರು?
ತುಳುನಾಡಿನ ಕಂಬಳ ಕುರಿತ ವೀರಕಂಬಳ ಸಿನಿಮಾ ಫೆಬ್ರವರಿ 27 ರಂದು ಬಿಡುಗಡೆಯಾಗಲಿದೆ; ಅರುಣ್ ರೈ ತೋಡಾರ್ ನಿರ್ಮಾಪಕ, ರಾಜೇಂದ್ರ ಸಿಂಗ್ ಬಾಬು ನಿರ್ದೇಶಕ, ವೀರೇಂದ್ರ ಹೆಗ್ಗಡೆ ವಿಶೇಷ ಪಾತ್ರ.
ದುರಾದೃಷ್ಟದ ಪರಾಕಾಷ್ಠೆ; ಬಿಡುಗಡೆಯಾಗದೇ 3 ವರ್ಷದಿಂದ ಡಬ್ಬಾದಲ್ಲಿಯೇ ಕೊಳೆಯುತ್ತಿವೆ ಈ ಸ್ಟಾರ್ ನಟಿಯ 3 ಸಿನಿಮಾಗಳು
''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ''ಲಕ್'' ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಆದರೆ ಇದನ್ನರಿಯದ ಅನೇಕರು ಬಣ್ಣದ ಲೋಕದಲ್ಲಿ ಡಿಮ್ಯಾಂಡ್ ಇದ್ದಾಗ, ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳುತ್ತಾರೆ. ಇನ್ನು ತಡೆಯುವರು ಯಾರು ಇಲ್ಲ ಎಂಬ ಭ್ರಮೆಯಲ್ಲಿ ಓಡಾಡಲು ಶುರು ಮಾಡುತ್ತಾರೆ. ಹೇಗೂ ''ಓಡುವ
Bhagyalakshmi ; ಮೊದಲ ಬಾರಿಗೆ ತಲೆ ತಗ್ಗಿಸಿ ಕ್ಷಮೆ ಕೇಳಿದ ತಾಂಡವ್- ಶಾಕ್ ಆದ ಮನೆಯವರು
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇಷ್ಟು ದಿನ ಅಹಂಕಾರದಿಂದ ಮೆರೆಯುತ್ತಿದ್ದ ತಾಂಡವ್ ಈಗ ಬದಲಾಗುತ್ತಿದ್ದಾನಾ ಎನ್ನುವ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ತಾಂಡವ್ ತನ್ನ ಅಪ್ಪನ ಮುಂದೆ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ. ತನ್ನ ಜೀವನವನ್ನು ತಾನೇ ಹಾಳು ಮಾಡಿಕೊಂಡೆ ಎಂದು ಅಳುತ್ತಿದ್ದಾನೆ. ಈ ದೃಶ್ಯಗಳು ವೀಕ್ಷಕರ
Vijay: ದಳಪತಿ ಆಟಕ್ಕೆ ಗ್ರೌಂಡ್ ಫಿಕ್ಸ್ ! ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ವಿಜಯ್
Vijay: ನಟ-ರಾಜಕಾರಣಿ ವಿಜಯ್ ,ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿರುಗಂಬಕ್ಕಂ ಮತ್ತು ತಿರುಚ್ಚಿ ಪೂರ್ವ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಭಾನುವಾರ ತಿಳಿಸಿದ್ದಾರೆ.
ಹಂಪಿಯಲ್ಲಿ ರಿಷಬ್ ಶೆಟ್ಟಿ 'ಜೈ ಹನುಮಾನ್' ಚಿತ್ರಕ್ಕೆ ಚಾಲನೆ; ಮುಹೂರ್ತ ಸಮಾರಂಭದ ಚಿತ್ರಗಳು ಇಲ್ಲಿದೆ
ಅಂತೂ ಇಂತೂ ರಿಷಬ್ ಶೆಟ್ಟಿ ನಟನೆಯ 'ಜೈ ಹನುಮಾನ್' ಸೆಟ್ಟೇರಿದೆ. ಹಂಪಿಯಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ಖ್ಯಾತ ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ಮಾರ್ಚ್ನಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ. ಪತ್ನಿ ಪ್ರಗತಿ ಶೆಟ್ಟಿ ಸಮೇತ ರಿಷಬ್
ಆವೇಶಂ ಪಾರ್ಟ್- 2 ಕನ್ಫರ್ಮ್; ಮತ್ತೆ ರಂಗಾ ಆಗಿ ಬರ್ತಾರೆ ಫಹಾದ್ ಫಾಸಿಲ್
ಆವೇಶಂ ಚಿತ್ರತಂಡವು ಬಹುಚರ್ಚಿತ ಸೀಕ್ವೆಲ್ ಬಗ್ಗೆ ಕೊನೆಗೂ ಮೌನ ಮುರಿದಿದ್ದು, ಆವೇಶಂ 2 ಅಧಿಕೃತವಾಗಿ ಬರಲಿದೆ ಮತ್ತು ಚಿತ್ರದ ಆರಂಭಿಕ ಕೆಲಸಗಳು ಶುರುವಾಗಿವೆ ಎಂದು ಹೊಸ ಅಪ್ಡೇಟ್ ಮೂಲಕ ಖಚಿತಪಡಿಸಿದೆ. ತಿಂಗಳುಗಳ ಕಾಲ ಅಭಿಮಾನಿಗಳ ಊಹಾಪೋಹಗಳ ನಂತರ ಬಂದಿರುವ ಈ ಸ್ಪಷ್ಟನೆಯು ಬಿಡುಗಡೆ ಯಾವಾಗ ಎನ್ನುವ ಸುಳಿವು ನೀಡಿದೆ. ಅತ್ಯಂತ ಜನಪ್ರಿಯ ಗ್ಯಾಂಗ್ಸ್ಟರ್ ರಂಗ ಪಾತ್ರದಲ್ಲಿ ಫಹಾದ್
'ಟಾಕ್ಸಿಕ್' ಚಿತ್ರಕ್ಕೆ ಒಬ್ಬರಲ್ಲ ಒಟ್ಟು ಐವರು ಸಂಗೀತ ನಿರ್ದೇಶಕರು; ಒಟ್ಟು ಎಷ್ಟು ಹಾಡುಗಳಿವೆ ಗೊತ್ತಾ?
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. 24 ಗಂಟೆಗಳಲ್ಲಿ ಯೂಟ್ಯೂಬ್, ಇನ್ಸ್ಟಾಗ್ರಾಮ್ ಎಲ್ಲಾ ವೇದಿಕೆಗಳಲ್ಲಿ ಸೇರಿ 197 ಮಿಲಿಯನ್ಸ್ ವೀವ್ಸ್ ಸಾಧಿಸಿ ಸಣ್ಣ ಝಲಕ್ ಸಂಚಲನ ಸೃಷ್ಟಿಸಿದೆ. ಇದೀಗ ಸಿನಿಮಾ ಆಡಿಯೋ ರೈಟ್ಸ್ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಜೀ ಮ್ಯೂಸಿಕ್ ಸಂಸ್ಥೆ 'ಟಾಕ್ಸಿಕ್'
Sathish Ninasam: ಲೂಸಿಯಾ ಹೀರೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೊಟ್ರು ಆ ಒಂದು ಸಲಹೆ
ಕ್ರೇಜಿ ಸ್ಟಾರ್ ರವಿಚಂದ್ರನ್ ಇಲ್ಲೊಂದು ಸಲಹೆ ಕೊಟ್ಟಿದ್ದಾರೆ. ಅದು ಜನರಿಗೆ ಅಲ್ವೇ ಅಲ್ಲ. ಬದಲಾಗಿ ನಾಯಕ ನಟ ಸತೀಶ್ ನೀನಾಸಂ ಅವರಿಗೇನೆ ಒಂದು ಮಾತು ಹೇಳಿದ್ದಾರೆ. ಅದೇನೂ ಅನ್ನೋದು ಇಲ್ಲಿದೆ ಓದಿ.
Preethiya Parivala: ಜಗತ್ತೇ ಮೆಚ್ಚೋ ಚಿತ್ರ ಕೊಟ್ಟ ಡೈರೆಕ್ಟರ್; ಟಾಕ್ಸಿಕ್ ಡೈರೆಕ್ಟರ್ 12 ವರ್ಷದ ಪ್ರೀತಿ!
ಟಾಕ್ಸಿಕ್ ಚಿತ್ರದ ಡೈರೆಕ್ಟರ್ ಗೀತು ಮೋಹನ್ದಾಸ್ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಟಾಕ್ಸಿಕ್ ಚಿತ್ರದ ಕ್ಯಾಮರಾಮನ್ ರಾಜೀವ್ ರವಿ ಅವರನ್ನೆ ಗೀತು ಮೋಹನ್ದಾಸ್ ಪ್ರೀತಿಯೇ ಮದುವೆ ಆಗಿದ್ದಾರೆ. ಇವರ ಲವ್ ಸ್ಟೋರಿ 12 ವರ್ಷದ ಸುದೀರ್ಘ ಪಯಣವನ್ನು ಹೊಂದಿದೆ. ಈ ಲವ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
Tharun Sudhir: ದರ್ಶನ್ಗೆ ಬಿಟ್ಟು ಈ ಕಥೆ ಬೇರೆ ಯಾರಿಗೂ ಡೈರೆಕ್ಟ್ ಮಾಡೋದಿಲ್ಲ!
ಸಿಂಧೂರ ಲಕ್ಷ್ಮಣ ಸ್ಕ್ರಿಪ್ಟ್ ದರ್ಶನ್ ಅವರಿಗೇನೆ ಮಾಡಿರೋದು. ನಾನು ಡೈರೆಕ್ಷನ್ ಮಾಡೋದೇ ಆದ್ರೆ ಅವರಿಗೇನೆ ಮಾಡುತ್ತೇನೆ. ಈ ಸ್ಕ್ರಿಪ್ಟ್ ಅನ್ನ ಬೇರೆಯವರಿಗೆ ಕೊಡು ಅಂತ ಹೇಳಿದ್ರೂ ಸರಿಯೇ ಕೊಡುತ್ತೇನೆ ಅಂತಲೇ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Veerappan: The Bandit King: ವೀರಪ್ಪನ್ ದಿ ಬ್ಯಾಂಡಿಟ್ ಕಿಂಗ್; ಓಟಿಟಿ ಅಂಗಳದಲ್ಲಿ ಅಟ್ಟಹಾಸ ಆದಷ್ಟು ಬೇಗ ಶುರು!
ವೀರಪ್ಪನ್ ದಿ ಬ್ಯಾಂಡಿಟ್ ಕಿಂಗ್ ವೆಬ್ ಸರಣಿಯ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ವೀರಪ್ಪನ್ ಅಟ್ಟಹಾಸದ ಚಿತ್ರಣ ಇದೆ. ಹೇಗೆಲ್ಲ ಅಟ್ಯಾಕ್ ಮಾಡ್ತಾ ಇದ್ದ ಅನ್ನೋದರ ಸಣ್ಣ ಝಲಕ್ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Ashwini Gowda: ಅಶ್ವಿನಿ ಗೌಡ ಜೊತೆಗೆ ಕಾಣಿಸಿಕೊಂಡ ಗಿಲ್ಲಿ ನಟ; ಅತ್ತೆ ಮಗಳು ಹೇಳಿದ್ದೇನು ಗೊತ್ತೇ?
ಬಿಗ್ ಬಾಸ್ ಮನೆಯಲ್ಲಿ ಅತ್ತೆ ಮಗಳು ಅಂತ ಅಶ್ವಿನಿ ಗೌಡ ಅವರನ್ನ ಗಿಲ್ಲಿ ನಟ ಸಿಕ್ಕಾಪಟ್ಟೆ ಕಾಡಿದ್ದರು. ಅಶ್ವಿನಿ ಗೌಡ ಅವರು ಅದನ್ನ ಅಷ್ಟೆ ಪಾಸಿಟಿವ್ ಆಗಿಯೇ ತೆಗೆದುಕೊಂಡಿರೋದು ಇದೆ. ಆದರೆ, ಗಿಲ್ಲಿ ನಟ ಗೆದ್ದ ಮೇಲೆ ಎಲ್ಲವೂ ಬದಲಾಗಿದೆ. ಈ ನಡುವೆ ಇವರು ಎಲ್ಲೂ ಮುಖಾ ಮುಖಿ ಆಗಿರಲೇ ಇಲ್ಲ. ಆದರೆ, ಇದೀಗ ಇವರು ವೇದಿಕೆ ಹಂಚಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಂತೂ ಮದುವೆ ಬಗ್ಗೆ ಮೌನ ಮುರಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ
ಬಣ್ಣದ ಲೋಕದ ಗಲ್ಲಿ ಗಲ್ಲಿಯಲ್ಲೂ ಈಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆಯದ್ದೇ ಸದ್ದು. ಗಾಂಧಿನಗರದ ಟೀ ಅಂಗಡಿಯಿಂದ ಹಿಡಿದು ಹೈದರಾಬಾದಿನ ಫಿಲ್ಮ್ ನಗರದವರೆಗೆ ಎಲ್ಲರ ಬಾಯಲ್ಲೂ ಈ ಜೋಡಿಯದ್ದೇ ಮಾತು. ಇಬ್ಬರ ಲವ್ವಿ ಡವ್ವಿ ಬಗ್ಗೆ ಸಿನಿಮಾ ಸೆಟ್ನಲ್ಲಿ ಸಣ್ಣದಾಗಿ ಶುರುವಾದ ಗುಸುಗುಸು ಈಗ ಮದುವೆವರೆಗೆ ಬಂದು ನಿಂತಿದೆ. ಅಭಿಮಾನಿಗಳಂತೂ ವಿಜಯ್, ರಶ್ಮಿಕಾ ಜೋಡಿಯ

27 C