Darshan: ಡೆವಿಲ್ಗೆ ಸಾಥ್ ಕೊಟ್ಟ ದೊಡ್ಮನೆ ದೊಡ್ಡ ಮಗ! ದರ್ಶನ್ ಸಿನಿಮಾಗೆ ಒಳ್ಳೆದಾಗಲಿ ಎಂದ ಶಿವಣ್ಣ!
Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗ ಡೆವಿಲ್ ಚಿತ್ರಕ್ಕೆ ಶುಭ ಕೋರಿದ ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ಶುಭ ಕೋರಿದ್ದಾರೆ.
ಕರುನಾಡಿನೆಲ್ಲೆಡೆ ಡೆವಿಲ್ ಮೆರವಣಿಗೆ ; ದರ್ಶನ್ ಅಬ್ಬರ- ಚಿತ್ರದ ಅವಧಿ ಎಷ್ಟು ? ಸೆನ್ಸಾರ್ ರಿಪೋರ್ಟ್ನಲ್ಲೇನಿದೆ..?
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು.ಇನ್ನೂ ಅಭಿಮಾನ ಅಂದರೆ ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರದ ಮುಂದೆ.... ಸ್ಟಾರ್ ಕಟ್ಟುವುದು..
Darshan: ಜೈಲಿನಲ್ಲಿ ದರ್ಶನ್ ಯಾರಿಗೂ ಒದ್ದೇ ಇಲ್ಲ! ಅಸಲಿಗೆ ನಡೆದಿದ್ದೇನು? ಇಲ್ಲಿದೆ
Darshan: ದರ್ಶನ್ ಜೈಲಿನಲ್ಲಿ ಯಾರಿಗೂ ಹಲ್ಲೆ ಮಾಡಿಲ್ಲ. ಒದ್ದೇ ಇಲ್ಲ. ದರ್ಶನ್ ಬಗ್ಗೆ ಯಾರು ಈ ರೀತಿ ಸುಳ್ಳು ಹಬ್ಬಿಸುತ್ತಿದ್ದಾರೆ? ದರ್ಶನ್ ಆಗಿರೋದಕ್ಕೆ ಹೀಗೆಲ್ಲಾ ಆಗ್ತಾ ಇದ್ಯಾ?
Darshan: ಡೆವಿಲ್ ರಿಲೀಸ್ಗೂ ಮುನ್ನವೇ ದರ್ಶನ್ಗೆ ಸಿಕ್ತು ಗುಡ್ ನ್ಯೂಸ್!
Darshan: ಕೋರ್ಟ್ ಜಡ್ಜ್ ಅಸ್ತು ಅಂತ ಹೇಳಿದ್ರು. ಆದರೆ ದರ್ಶನ್ಗೆ ಟಿವಿ ಹಾಕಿಸಿಕೊಟ್ಟಿರಲಿಲ್ಲ. ಆದ್ರೆ ಇದೀಗ ನಟ ದರ್ಶನ್ ಗೆ ಟಿವಿ ಭಾಗ್ಯಸಿಕ್ಕಿದೆ ಎಂಬ ಮಾಹಿತಿ ಹೊರಬಿದ್ದಿದೆ.
Bigg Boss Kannada Season 12 | Kiccha Sudeep | ಗಿಲ್ಲಿ ವಿರುದ್ಧ ರೊಚ್ಚಿಗೆದ್ದ ಮನೆಮಂದಿ
Bigg Boss Kannada Season 12 | Kiccha Sudeep | ಗಿಲ್ಲಿ ವಿರುದ್ಧ ರೊಚ್ಚಿಗೆದ್ದ ಮನೆಮಂದಿ
ರೇಣುಕಾಸ್ವಾಮಿ ಸಮಾಧಿ ಧ್ವಂಸ.. ಇದು ಕೃತ್ಯವೋ? ಉದ್ದೇಶಪೂರಿತವೋ? 'ಡೆವಿಲ್' ರಿಲೀಸ್ ವೇಳೆ ಗದ್ದಲ ಎಬ್ಬಿಸಿದ್ದೇಕೆ?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಹೀಗಿದ್ದರೂ, ಅವರ 'ಡೆವಿಲ್' ಸಿನಿಮಾವನ್ನು ಗೆಲ್ಲಿಸುವುದಕ್ಕೆ ಅಭಿಮಾನಿಗಳು ಪಣತೊಟ್ಟು ನಿಂತಿದ್ದಾರೆ. ಕರ್ನಾಟಕದಾದ್ಯಂತ ಅಭಿಮಾನಿಗಳು ಸೆಲೆಬ್ರೆಷನ್ ಮೂಡ್ನಲ್ಲಿ ಇದ್ದಾರೆ. ಥಿಯೇಟರ್ಗಳ ಮುಂದ ಕಟೌಟ್, ಹಾರಗಳೆಲ್ಲವೂ ಬಿದ್ದಿದೆ. ಫಸ್ಟ್ ಡೇ ಫಸ್ಟ್ ಶೋ ಪಟಾಕಿ ಸಿಡಿಸಿ ಜಾತ್ರೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇನು 'ಡೆವಿಲ್'
IMDb Indian Series List: 2025ರ ಸದ್ದು ಭಾರತ ವೆಬ್ ಸೀರಿಸ್ಗಳ ಪಟ್ಟಿಯಲ್ಲಿ ಟಾಪ್ನಲ್ಲಿ ಇರೋದ್ಯಾವುದು?
ಸಿನಿಮಾ, ಟಿವಿ ಹಾಗೂ ವೆಬ್ ಸೀರಿಸ್ಗಳ ಬಗ್ಗೆ ಮಾಹಿತಿ ನೀಡುವ ಜನಪ್ರಿಯ ತಾಣ IMDb ಪ್ರತಿ ವರ್ಷದಂತೆ 2025ರ ಟಾಪ್ 10 ವೆಬ್ ಸೀರಿಸ್ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಭಾರತದಲ್ಲಿ ಈ ವರ್ಷ ಜನವರಿ 1 ರಿಂದ ನವೆಂಬರ್ 30ರ ವರೆಗೂ ಸದ್ದು ಮಾಡಿದ ವೆಬ್ ಸೀರಿಸ್ಗಳನ್ನು ಪಟ್ಟಿಯನ್ನು ರಿಲೀಸ್ ಮಾಡಿದೆ. IMDbಯ ವೀಕ್ಷಕರು ಭಾರತದ ಯಾವ
Malashree: ಸಾಯಿಬಾಬಾಗೆ ಚಿನ್ನದ ಕಿರೀಟ ನೀಡಿದ ನಟಿ ಮಾಲಾಶ್ರೀ
ನಟಿ ಮಾಲಾಶ್ರೀ ಅವರು ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ನೀಡಿದ್ದಾರೆ. ಮಕ್ಕಳ ಸಮೇತ ಶಿರಡಿ ಸಾಯಿಬಾಬಾ ದರ್ಶನ ಮಾಡಿದ್ದಾರೆ.
ಸೆಲೆಬ್ರಿಟಿಸ್ ಜೊತೆ ಡೆವಿಲ್ ಸಿನಿಮಾ ನೋಡ್ತಾರೆ ದರ್ಶನ್ ಪತ್ನಿ! ಬೆಳಗ್ಗಿನ ಶೋಗೆ ಬರ್ತಾರೆ ವಿಜಯಲಕ್ಷ್ಮಿ
Darshan: ನಟ ದರ್ಶನ್ ಅವರ ಡೆವಿಲ್ ಸಿನಿಮಾ ರಿಲೀಸ್ ಆಗಲಿದ್ದು, ವಿಜಯಲಕ್ಷ್ಮಿ ಅವರು ಸೆಲೆಬ್ರಿಟಿಸ್ ಜೊತೆ ಸಿನಿಮಾ ನೋಡಲಿದ್ದಾರಂತೆ.
Actor Darshan's Devil Movie Craze | ಮೈಸೂರಲ್ಲಿ ಡೆವಿಲ್ ಗೆಲುವಿಗಾಗಿ ಡಿ ಬಾಸ್ ಫ್ಯಾನ್ಸ್ ಪೂಜೆ | N18V
Actor Darshan's Devil Movie Craze | ಮೈಸೂರಲ್ಲಿ ಡೆವಿಲ್ ಗೆಲುವಿಗಾಗಿ ಡಿ ಬಾಸ್ ಫ್ಯಾನ್ಸ್ ಪೂಜೆ | N18V
Bigg Boss Kananda 12 | ಲೆಗ್ ಪೀಸ್ಗಾಗಿ ಒಂದಾದ ಗಿಲ್ಲಿ, ಅಶ್ವಿನಿ, ರಜತ್ | Kiccha Sudeep | N18V
Bigg Boss Kananda 12 | ಲೆಗ್ ಪೀಸ್ಗಾಗಿ ಒಂದಾದ ಗಿಲ್ಲಿ, ಅಶ್ವಿನಿ, ರಜತ್ | Kiccha Sudeep | N18V
Renukaswamy: ರುದ್ರಭೂಮಿಯಲ್ಲಿದ್ದ ರೇಣುಕಾಸ್ವಾಮಿ ಸಮಾಧಿ ತೆರವು
Renukaswamy Case ಕೋರ್ಟ್ನಲ್ಲಿ ಮುಂದುವರಿದಿದೆ. ಈ ನಡುವೆಯೇ ರುದ್ರಭೂಮಿಯಲ್ಲಿ ರೇಣುಕಾಸ್ವಾಮಿ ಸಮಾಧಿಯನ್ನು ತೆರವುಗೊಳಿಸಲಾಗಿದೆ.
Samantha Ruth Prabhu: ಸಮಂತಾ ಜೊತೆ ನಟಿಸ್ತಿದ್ದಾರೆ ಕಾಂತಾರ ನಟ! ಮೂವಿ ಯಾವುದು?
ನಟಿ ಸಮಂತಾ ರುತ್ ಪ್ರಭು ಅವರ ಜೊತೆ ಕಾಂತಾರ ನಟ ತೆರೆ ಹಂಚಿಕೊಳ್ತಿದ್ದಾರಂತೆ. ಆ ನಟ ಯಾರು? ಯಾವ ಸಿನಿಮಾ?
ಮದುವೆಯಾಗಿ ಆರೇ ತಿಂಗಳಿಗೆ ಸಂಸಾರದಲ್ಲಿ ಬಿರುಕು ; ಎರಡು ವರ್ಷದ ನಂತರ ಮುರಿದು ಬಿತ್ತು ಮದುವೆ-ವಿಚ್ಛೇದನ ಘೋಷಿಸಿದ ನಟಿ
ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ. ಇನ್ನೂ..
Shah Rukh Khan: ಮಗಳಿಗೆ ಆ್ಯಕ್ಷನ್ ಸೀನ್ಸ್ ಹೇಳ್ಕೊಡ್ತಿದ್ದಾರಂತೆ ಶಾರುಖ್
ಶಾರುಖ್ ಖಾನ್ ತಮ್ಮ ಕಿಂಗ್ ಚಿತ್ರದಲ್ಲಿ ಸುಹಾನಾ ಖಾನ್ ಅವರನ್ನು ಆಕ್ಷನ್ ಪಾತ್ರಕ್ಕೆ ವೈಯಕ್ತಿಕವಾಗಿ ತರಬೇತಿ ನೀಡುತ್ತಿದ್ದಾರಂತೆ. ಈ ಬಾರಿ ಅಪ್ಪ-ಮಗಳ ಜೋಡಿ ಮಿಂಚೋದು ಪಕ್ಕಾನಾ?
Darshan: ಡೆವಿಲ್ಗೆ ಡಿವೈನ್ ವಿಶ್! ದರ್ಶನ್ಗೆ ಶುಭಾಶಯ ಹೇಳಿದ ರಿಷಬ್ ಶೆಟ್ಟಿ
ಡೆವಿಲ್ ಸಿನಿಮಾ ರಿಲೀಸ್ಗೆ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಈ ಮಧ್ಯೆ ರಿಷಬ್ ಶೆಟ್ಟಿ ದರ್ಶನ್ ಮತ್ತು ಡೆವಿಲ್ ಟೀಮ್ಗೆ ಶುಭಾಶಯ ತಿಳಿಸಿದ್ದಾರೆ.
ಯಶ್ಗೆ ಹೆದರಿದ ಅಜಯ್ ದೇವಗನ್ ; ಈದ್ ರೇಸ್ದಿಂದ ಹಿಂದೆ ಸರಿದ ಬಾಲಿವುಡ್ ಸೂಪರ್ ಸ್ಟಾರ್ - ಧುರಂಧರ್ 2 ಕಥೆ ಏನು ?
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ .. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಅಂದರೆ, ನಮ್ಮ ಚಿತ್ರರಂಗದವರು .. ನಮ್ಮ ನೆಲದಲ್ಲಿಯೇ .. ತಮ್ಮ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡುತ್ತಿದ್ದರು. ತಮ್ಮ ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರು ಕೂಡ, ಅಯ್ಯೋ .. ಅವರ ಚಿತ್ರ ಬಂದಾಗ ನಮ್ಮ ಚಿತ್ರ ಯಾರು ನೋಡುತ್ತಾರೆ ಎಂದು ಮಾತನಾಡುತ್ತಿದ್ದರು. ಹಬ್ಬ-ಹರಿದಿನಗಳಂತೂ ಬರೀ
ರೇವ್ ಪಾರ್ಟಿ ಪ್ರಕರಣದಲ್ಲಿ ಟಾಲಿವುಡ್ ನಟಿಗೆ ರಿಲೀಫ್! ಅಮ್ಮನ ಕಳೆದುಕೊಂಡು ಕಣ್ಣೀರಿಟ್ಟ ನಟಿ ಹೇಮಾ!
ಡ್ರಗ್ಸ್ ಆರೋಪದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದ ಟಾಲಿವುಡ್ ನಟಿ ಕೊಲ್ಲ ಹೇಮಾಗೆ ಬಿಗ್ ರಿಲೀಫ್ ಸಿಕ್ಕಿದೆ. ಹೇಮಾ ವಿರುದ್ಧದ ಪ್ರಕರಣವನ್ನ ಹೈಕೋರ್ಟ್ ರದ್ದುಗೊಳಿಸಿದ್ದು, ರೇವ್ ಪಾರ್ಟಿ ಕೇಸಿನಿಂದ ನಟಿಗೆ ಮುಕ್ತಿ ಸಿಕ್ಕಿದೆ.
Darshan: ಡೆವಿಲ್ ರಿಲೀಸ್ ಮುನ್ನ ದರ್ಶನ್ಗೆ ಗುಡ್ನ್ಯೂಸ್! ಬ್ಯಾರಕ್ಗೆ ಇಂದೇ ಹೊಸ ಟಿವಿ ಫಿಕ್ಸ್?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಬ್ಯಾರಕ್ ಗೆ ಕೋರ್ಟ್ ಸೂಚನೆಯಂತೆ ಹೊಸ ಟಿವಿ ಬುಕ್ ಮಾಡಿ ಫಿಕ್ಸ್ ಮಾಡಲಾಗುತ್ತಿದೆ. ಆದರೆ ಸೀಮಿತ ಚಾನಲ್ ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ ಎನ್ನಲಾಗಿದೆ.
ಡೆವಿಲ್ ಬಗ್ಗೆಯೇ ಟೆನ್ಶನ್, ರಾತ್ರಿ ನಿದ್ದೆಯೇ ಇಲ್ಲ! ಬೆಳಗ್ಗೆ ಎದ್ದು ದೇವರಿಗೆ ವಂದಿಸಿದ ದರ್ಶನ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಟೆನ್ಷನ್ ಅನುಭವಿಸುತ್ತಿದ್ದು, ಅವರ ಅನುಪಸ್ಥಿತಿಯಲ್ಲಿ ಡೆವಿಲ್ ಸಿನಿಮಾ ರಿಲೀಸ್ ಆಗುತ್ತಿದೆ. ನಟ ಬೆಳಗ್ಗೆ ಎದ್ದು 6 ಗಂಟೆಗೆ ದೇವರಿಗೆ ನಮಸ್ಕರಿಸಿದ್ದಾರೆ.
Darshan: ಬ್ಯಾರಕ್ನಲ್ಲಿದ್ದವರ ಮೇಲೆ ದರ್ಶನ್ ಹಲ್ಲೆ? ಘಟನೆಗೆ ಟ್ವಿಸ್ಟ್! ರಿಪೋರ್ಟ್ನಲ್ಲಿ ಏನಿದೆ?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ಮೇಲೆ ಹಲ್ಲೆ ವಿಚಾರ ಆರೋಪ ಬಂದಿದ್ದು ಇದಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
Dhurandhar Box Office Day 5 ; ಬೆಳ್ಳಿತೆರೆಯಲ್ಲಿ ರಣವೀರ್ ಸಿಂಗ್ ಧಗಧಗ,ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ ಧುರಂಧರ್
ಬಣ್ಣದ ಪ್ರಪಂಚದಲ್ಲಿ ''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಮೂರಕ್ಕಿಳಿದವರು ಏಕಾಏಕಿ ಆರಕ್ಕೇರುತ್ತಾರೆ. ಇದಕ್ಕೆ ದೀಪಿಕಾ ಪಡುಕೋಣೆಯ ಪತಿ ರಣವೀರ್ ಸಿಂಗ್ ಸದ್ಯದ ಉದಾಹರಣೆ. ಹೌದು, ರಣವೀರ್ ಸಿಂಗ್.. ಬಾಲಿವುಡ್ನ ಪ್ರತಿಭಾವಂತ ನಟ. ಅದರಲ್ಲಿ ದೂಸ್ರಾ ಮಾತಿಲ್ಲ. ''ಪದ್ಮಾವತ್''.. ''ಗಲ್ಲಿ ಬಾಯ್''.. ''83''.. ಹೀಗೆ ಹಲವು
Mahesh Manjrekar: ಡೆವಿಲ್ ತುಂಬಾ ಇಷ್ಟ ಆಗುತ್ತೆ, ಆ ರೀತಿ ಇದೆ ಸಿನಿಮಾ ಎಂದ ಮಹೇಶ್ ಮಾಂಜ್ರೇಕರ್
ಡೆವಿಲ್ ಸಿನಿಮಾ ನಿಮಗೆ ತುಂಬಾನೆ ಇಷ್ಟ ಆಗುತ್ತದೆ. ಆ ರೀತಿನೇ ಡೆವಿಲ್ ಸಿನಿಮಾ ಇದೆ. ನಾನು ತುಂಬಾನೆ ಎಂಜಾಯ್ ಮಾಡಿದ್ದೇನೆ. ಡೆವಿಲ್ ಚಿತ್ರದಲ್ಲಿ ನಟಿಸಿರೋ ಮಹೇಶ್ ಮಾಂಜ್ರೇಕರ್ ಹೀಗೆ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Devil Movie: ಅಂದು ಸಾರಥಿ ಇಂದು ಡೆವಿಲ್; ಎರಡೂ ಚಿತ್ರ ಬಂದಾಗಲೂ ದರ್ಶನ್ ಕಂಬಿ ಹಿಂದೆ! ಈ ಸಲ ಗೆಲುವು ಸಿಗ
ದರ್ಶನ್ ಅಭಿನಯದ ಡೆವಿಲ್ ಚಿತ್ರ ನರ್ತಕಿ ಚಿತ್ರಮಂದಿರದಲ್ಲಿಯೇ ಬರ್ತಿದೆ. ಈ ಹಿಂದಿನ ಸಾರಥಿ ಚಿತ್ರವೂ ಇದೇ ಥಿಯೇಟರ್ ಅಲ್ಲಿ ಬಂದಿತ್ತು. ಆಗಲೂ ದರ್ಶನ್ ಜೈಲಿನಲ್ಲಿದ್ದರು. ಈಗಲೂ ಜೈಲಿನಲ್ಲಿಯೇ ಇದ್ದಾರೆ. ಜೈಲು ಸೇರಿದರೆ ಸಿನಿಮಾ ಹಿಟ್ ಅನ್ನುವ ನಂಬಿಕೆ ಈ ಸಲ ನಿಜ ಆಗುತ್ತಾ ಅನ್ನೋ ಪ್ರಶ್ನೆನೂ ಇದೆ. ಇದರ ಸುತ್ತ ಇರೋ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕತ್ತಲಲ್ಲೂ ಬೆಳಗೋ ಬೆಳಕು, ಪ್ರೀತಿ ತುಂಬಿದ ಈ ನಗು; ಹೀಗೆ ಗಂಡನ ನಗು ಬಣ್ಣಿಸಿದ ಆ್ಯಂಕರ್ ಅನುಶ್ರೀ!
ಅನುಶ್ರೀ ಹಾಗೂ ರೋಷನ್ ಜೊತೆಗೆ ಇರೋ ಫೋಟೋಗಳು ಇಂಟ್ರಸ್ಟಿಂಗ್ ಆಗಿವೆ. ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲೂ ಶೇರ್ ಆಗಿವೆ. ಇವುಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಸಹ ಕೈದಿಗಳಿಗೆ ಮಾನಸಿಕ, ದೈಹಿಕ ಕಿರುಕುಳ ; ಜೈಲಿನಲ್ಲಿ ದರ್ಶನ್ ರಂಪ - ಕೆರಳಿದ ವಿಜಯಲಕ್ಷ್ಮಿ ಹೇಳಿದ್ದೇನು ?
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವವರು ದರ್ಶನ್ ಮತ್ತು ವಿಜಯಲಕ್ಷ್ಮಿ. ಒಮ್ಮೆ ಬೈದಾಡಿಕೊಂಡು ಆ ನಂತರ ಮತ್ತೆ ಒಂದಾಗಿ ಇನ್ಯಾವತ್ತೋ ಇನ್ಯಾವುದೋ ಕಾರಣಕ್ಕೆ ಮುನಿಸಿಕೊಳ್ಳುತ್ತಾ ಮತ್ತೆ ಒಂದಾಗುತ್ತಾನೇ... ದರ್ಶನ್
ರಾಕಿ ಭಾಯ್ 9 ನೇ ವಿವಾಹ ವಾರ್ಷಿಕೋತ್ಸವ; ಸ್ಪೆಷಲ್ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್!
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆ ಆಗಿ 9 ವರ್ಷ ಆಗಿದೆ. 9 ನೇ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದ ವಿವರ ಮತ್ತು ಮದುವೆಯ ಆ ದಿನಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
Devil Vs Balakrishna:ದರ್ಶನ್ ಸಿನಿಮಾಗೆ ಮತ್ತೊಂದು ಸಂಕಷ್ಟ; 'ಡೆವಿಲ್' ಜೊತೆ ಬಾಲಯ್ಯ 'ಅಖಂಡ 2' ರಿಲೀಸ್
ಎಲ್ಲವೂ ಸರಿಯಾಗಿ ಇದ್ದಿದ್ದರೆ, ಟಾಲಿವುಡ್ನ 'ಗಾಡ್ ಆಫ್ ಮಾಸಸ್' ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಅದ್ಧೂರಿಯಾಗಿ ರಿಲೀಸ್ ಆಗಬೇಕಿತ್ತು. ಆದರೆ, ಈ ಸಿನಿಮಾ ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ಹಾಗೂ ಇರೋಸ್ ನಡುವಿನ ವ್ಯವಹಾರಿಕ ವೈಮನಸ್ಸಿನಿಂದ ಸಿನಿಮಾ ಬಿಡುಗಡೆಯನ್ನು ಕೋರ್ಟ್ ತಡೆ ಹಿಡಿದಿತ್ತು. ಹೀಗಾಗಿ ಡಿಸೆಂಬರ್ 5ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಮುಂದೂಡಲ್ಪಟ್ಟಿತ್ತು. ಈಗ
'ಯಜಮಾನ' ಧಾರಾವಾಹಿಗೆ ಹೊಸ ವಿಲನ್: ಮಾಜಿ ಬಿಗ್ ಬಾಸ್ ಯಮುನಾ ಶ್ರೀನಿಧಿ ಎಂಟ್ರಿ
ಬಿಗ್ ಬಾಸ್ ಸೀಸನ್ 11 ಸ್ಪರ್ಧಿಯಾಗಿ ಜನಪ್ರಿಯತೆ ಪಡೆದ ನಟಿ ಯಮುನಾ ಶ್ರೀನಿಧಿ, ಈಗ ಯಜಮಾನ ಕನ್ನಡ ಧಾರಾವಾಹಿಯಲ್ಲಿ ಹೊಸ ಪ್ರತಿನಾಯಕಿ ತುಳಸಿ ಪಾತ್ರದಲ್ಲಿ ಪ್ರವೇಶಿಸಿಕೊಳ್ಳುತ್ತಿದ್ದಾರೆ. ತಮ್ಮ ಮಿಂಚುವ ಅಭಿನಯ ಮತ್ತು ಪ್ರತಿಭೆಯಿಂದ ಪ್ರಸಿದ್ಧರಾದ ಯಮುನಾ, ತುಳಸಿ ಪಾತ್ರದ ಮೂಲಕ ಧಾರಾವಾಹಿಗೆ ಹೊಸ ಮಟ್ಟದ ನಾಟಕೀಯತೆ, ಕುತೂಹಲ ಮತ್ತು ರೋಮಾಂಚನವನ್ನು ತರಲು ಸಿದ್ಧರಾಗಿದ್ದಾರೆ. ಧಾರಾವಾಹಿಯಲ್ಲಿ, ಯಮುನಾ ಅಭಿನಯಿಸುವ
Amruthadhaare: ಛೇ, ಕೊನೆಗೂ ಕುತಂತ್ರಿ ಜೈದೇವ್ ಪಾಲಾಯ್ತಾ ಅಜ್ಜಿಯ ಆಸ್ತಿ ? ಪ್ರೇಕ್ಷಕರ ಹಿಡಿಶಾಪ
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಕಣ್ಣೀಗ ಅಜ್ಜಿಯ ಆಸ್ತಿಯ ಮೇಲೆ ಬಿದ್ದಿದೆ. ಚಿಕ್ಕಮಗಳೂರಿನಲ್ಲಿ ಟೀ ಎಸ್ಟೆಟ್ ಸೇರಿ ಬೇರೆ ಬೇರೆ ಆಸ್ತಿಹೇಗಾದರೂ ಮಾಡಿ ಕಬಳಿಸಿದರೆ ಸಾಲದ ಸುಳಿಯಿಂದ ಹೊರ ಬರಬಹುದು ಎಂದುಕೊಂಡಿದ್ದಾನೆ. ಶಕುಂತಲಾ ಬಳಿ ಈ ವಿಷಯ ಚರ್ಚೆ ಮಾಡಿದ್ದಾನೆ. ಜೈದೇವ್ ಮಾತುಗಳನ್ನು ಕೇಳಿದ ಶಕುಂತಲಾ ಅವಳು ಜೀವ ಬೇಕಾದರೂ ಕೊಡ್ತಾಳೆ, ಆದರೆ ಹಣ ಕೊಡಲ್ಲ.. ಅದರಲ್ಲಿಯೂ ನಿನಗೆ
Dhurandhar OTT: ರಣ್ವೀರ್ ಸಿಂಗ್ಗೆ ಜಾಕ್ಪಾಟ್.. ₹130 ಕೋಟಿಗೆ 'ಧುರಂಧರ್' ಓಟಿಟಿಗೆ ಸೇಲ್
ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತೆ ಟ್ರ್ಯಾಕ್ ಬಂದಿದ್ದಾರೆ. 'ಧುರುಂಧರ್' ಬಿಡುಗಡೆಗೂ ಮುನ್ನ ದೈವವನ್ನು ಅಣಕಿಸಿ ವಿವಾದಕ್ಕೆ ಗುರಿಯಾಗಿದ್ದ ರಣ್ವೀರ್ ಸಿಂಗ್ಗೆ ಮತ್ತೆ ಸೋಲು ಕಟ್ಟಿಟ್ಟ ಬುತ್ತಿ ಅಂತಲೇ ಭಾವಿಸಿದ್ದರು. ಅದಕ್ಕೆ ಕಾರಣ ಸಿನಿಮಾ ಟ್ರೈಲರ್ನಿಂದ ಅಡ್ವಾನ್ಸ್ ಬುಕಿಂಗ್ನಿಂದ ಹಿಡಿದು ಯಾವುದೂ ಸದ್ದು ಮಾಡಿರಲಿಲ್ಲ. ಆದರೆ, ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ 'ಧುರಂಧರ್' ಬಾಕ್ಸಾಫೀಸ್ನಲ್ಲಿ
\ಕಾಲ ಎಲ್ಲದ್ದಕ್ಕೂ ಉತ್ತರಿಸುತ್ತೆ\: ಪರಪ್ಪನ ಅಗ್ರಹಾರ ಜೈಲಿನಿಂದ ಮತ್ತೆ ದರ್ಶನ್ ಮಾತು
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ 'ಡೆವಿಲ್' ಸಿನಿಮಾ ಬಿಡುಗಡೆ ಆಗ್ತಿದೆ. ಅಭಿಮಾನಿಗಳು ಸಿನಿಮಾವನ್ನು ದೊಡ್ಡದಾಗಿ ಸ್ವಾಗತಿಸಿ ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಜೈಲಿನಲ್ಲಿ ಸಹ ಕೈದಿಗಳ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಸದ್ಯಕ್ಕೆ ದರ್ಶನ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗುವ ಸುಳಿವು ಸಿಗುತ್ತಿಲ್ಲ. ಪ್ರಕರಣದಲ್ಲಿ
Vijayalakshmi Darshan: ಜೈಲಿನಲ್ಲಿ ಗಲಾಟೆ ಮಾಡಿರಲೇ ಇಲ್ಲ ದರ್ಶನ್? ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು?
Vijayalakshmi Darshan: ನಟ ದರ್ಶನ್ ಜೈಲಿನಲ್ಲಿ ಗಲಾಟೆ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚಿಗಷ್ಟೇ ಕೇಳಿ ಬಂದಿತ್ತು. ಆದರೆ ಈ ಅಂತೆ ಕಂತೆಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತೆರೆ ಎಳೆದಿದ್ದಾರೆ.
ಅಭಿಮಾನಿಗಳಿಗೆ ನಟ ದರ್ಶನ್ ಪ್ರೀತಿಯ ಪತ್ರ! ನಿಮ್ಮನ್ನು ಭೇಟಿಯಾಗಲು ಕಾಯುತ್ತಿರುವೆ ಎಂದ ದಾಸ!
Darshan-Devil: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾ ರೀಲಿಸ್ಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ನಟ ದರ್ಶನ್ ಪ್ರೀತಿಯ ಪತ್ರವೊಂದನ್ನು ಬರೆದಿದ್ದಾರೆ.
ವಿಕ್ಕಿ ಕೌಶಲ್ 'ಮಹಾವತಾರ್' ಚಿತ್ರಕ್ಕೆ ದೀಪಿಕಾ ಪಡುಕೋಣೆ ಎಂಟ್ರಿ?
ಬಾಲಿವುಡ್ ನಲ್ಲಿ ಈಗ ಒಂದು ದೊಡ್ಡ ಸುದ್ದಿ ಹರಿದಾಡುತ್ತಿದೆ. ಇಬ್ಬರು ಸ್ಟಾರ್ ನಟರು ಮೊದಲ ಬಾರಿಗೆ ಜೊತೆಯಾಗುವ ಸಾಧ್ಯತೆ ಇದೆ. ಇದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.ಈ ಹೊಸ ಕಾಂಬಿನೇಶನ್ ಸೃಷ್ಟಿಸುತ್ತಿರುವ ಸ್ಟಾರ್ ನಟರು ಬೇರೆ ಯಾರೂ ಅಲ್ಲ. ಅವರು ಬೋಲ್ಡ್ ಬ್ಯೂಟಿ ದೀಪಿಕಾ ಪಡುಕೋಣೆ ಮತ್ತು ಪ್ರತಿಭಾವಂತ ನಟ ವಿಕ್ಕಿ ಕೌಶಲ್. ನಿರ್ದೇಶಕ ಅಮರ್ ಕೌಶಿಕ್
ಓಟಿಟಿ ಸಂಸ್ಥೆಗಳು ಕನ್ನಡ ಸಿನಿಮಾ ಕೊಂಡುಕೊಳ್ಳಲು ಹಿಂದೇಟು ಹಾಕುವುದ್ಯಾಕೆ?- ಶಶಾಂಕ್ ಪ್ರತಿಕ್ರಿಯೆ
ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಕಮ್ಮಿ ಎನ್ನುವ ಆರೋಪ ಇದೆ. ಕನ್ನಡದಲ್ಲಿ ವೆಬ್ ಸೀರಿಸ್ ಕಮ್ಮಿ. ಸ್ಟಾರ್ ನಟರ ಸಿನಿಮಾಗಳು ಮಾತ್ರ ಓಟಿಟಿಗೆ ಬರ್ತಿವೆ. ಸಣ್ಣ ಬಜೆಟ್, ಮೀಡಿಯಂ ಬಜೆಟ್ ಸಿನಿಮಾಗಳನ್ನು ಕೇಳುವವರು ಇಲ್ಲ. ಸಿನಿಮಾ ಸೋತುಬಿಟ್ಟರೆ ಓಟಿಟಿ ಸಂಸ್ಥೆಗಳು ಬೇಡವೇ ಬೇಡ ಎನ್ನುತ್ತವೆ. ಅದೇ ಕಾರಣಕ್ಕೆ 'ಎಕ್ಕ' ರೀತಿಯ ಸಿನಿಮಾ ನಾಲ್ಕೈದು ತಿಂಗಳ ಬಳಿಕ ಡಿಜಿಟಲ್ ವೇದಿಕೆಗೆ
ದುರಹಂಕಾರದ ಪರಮಾವಧಿ ; ಸೆಲ್ಫಿ ಕೇಳಿದ ಅಭಿಮಾನಿಯನ್ನು ತಳ್ಳಿದ ರೇಖಾ
ಬಾಲಿವುಡ್ ನ ಖ್ಯಾತ ನಟಿ ಜನಪ್ರಿಯ ರೇಖಾ ಇತ್ತೀಚೆಗೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಮುಂಬೈ ಏರ್ಪೋರ್ಟ್ ನಲ್ಲಿ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ರೇಖಾ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಆಗ ಎಂದಿನಂತೆ ಫೋಟೋಗ್ರಾಫರ್ಗಳು ಮತ್ತು ಅಭಿಮಾನಿಗಳು ಅವರನ್ನು ಸುತ್ತುವರೆದಿದ್ದರು. ಒಂದು ಕಡೆ ಸೆಕ್ಯೂರಿಟಿ ಗಾರ್ಡ್ ಗಳು ನಟಿಯ
JioHotstar South Unbound: ಕನ್ನಡ, ತೆಲುಗು, ತಮಿಳು, ಮಲಯಾಳಂ ಕಂಟೆಂಟ್ಗಾಗಿ ₹4,000 ಕೋಟಿ ಹೂಡಿಕೆ
ಥಿಯೇಟರ್ ಜೊತೆಗೆ ಓಟಿಟಿ ವೇದಿಕೆಗಳು ಪೈಪೋಟಿಗೆ ಬಿದ್ದು ಜನರಿಗೆ ಮನರಂಜನೆಯನ್ನು ನೀಡುತ್ತಿವೆ. ಇತ್ತ ಜನರು ಓಟಿಟಿಯ ಕಂಟೆಂಟ್ಗಳನ್ನೂ ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಓಟಿಟಿ ವೇದಿಕೆಗಳು ಹೆಚ್ಚು ಹೂಡಿಕೆಗಳನ್ನು ಮಾಡುತ್ತಿವೆ. ಇದರಲ್ಲಿ ಜಿಯೋಹಾಟ್ಸ್ಟಾರ್ ಕೂಡ ಒಂದು. ಜಿಯೋಹಾಟ್ಸ್ಟಾರ್ ಸಂಸ್ಥೆಯ ಪೋಷಕ ಕಂಪನಿ ಜಿಯೋಸ್ಟಾರ್ ಮುಂದಿನ ಐದು ವರ್ಷಗಳಲ್ಲಿ ದಕ್ಷಿಣ ಭಾರತದ ಕಂಟೆಂಟ್ಗಳ ಮೇಲೆ ₹4,000 ಕೋಟಿ ಹೂಡಿಕೆ
ನೂರು -ನೂರಿಪ್ಪತ್ತೈದು ಚಿತ್ರಕ್ಕೆ ಹೇಗೋ ಸಬ್ಸಿಡಿ ಕೊಡ್ತಾರೆ ಎನ್ನುವ ಆಲೋಚನೆಯಲ್ಲಿ ಅನೇಕರು ಇಲ್ಲಿ ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ ಸಿನಿಮಾವನ್ನು ಮಾಡುತ್ತಾರೆ. ಸರ್ಕಾರದ ಸಹಾಯಧನ ಕಬಳಿಸುವ ಏಕೈಕ ಉದ್ದೇಶ ಇವರ ಚಿತ್ರಗಳ ಹಿಂದೆ ಇರುತ್ತೆ. ಆದರೆ. ಇದಕ್ಕೆ ಅಪವಾದ ಎನ್ನುವಂತೆ ಚಿತ್ರರಂಗದಲ್ಲಿ ಅಲ್ಲೊಬ್ಬರು .. ಇಲ್ಲೊಬ್ಬರು .. ಸಿನಿಮಾವನ್ನೇ ಉಸಿರಾಗಿಸಿಕೊಳ್ಳುತ್ತಾರೆ. ಯಾವುದೇ ಅಬ್ಬರವಿಲ್ಲದೆ... ಯಾವ ಪ್ರಚಾರದ
ಮಫ್ತಿ ಪೊಲೀಸ್ ಅವತಾರದಲ್ಲಿ ಸುದೀಪ್; ಮಾರ್ಕ್ ಟ್ರೇಲರ್ ಬಿಡುಗಡೆ
Photo: Youtube/Saregama Kannada ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಧ್ಯಾಹ್ನ ‘ಮಾರ್ಕ್’ ಸಿನಿಮಾದ ಟ್ರೇಲರ್ನ ಯೂಟ್ಯೂಬ್ ಲಿಂಕ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅಜಯ್ ಮಾರ್ಕಂಡೇಯ ಅಲಿಯಾಸ್ 'ಮಾರ್ಕ್' ಆಗಿ ಸುದೀಪ್ ನಟಿಸಿದ್ದಾರೆ. ನಟ ಸುದೀಪ್ ಶನಿವಾರ ಮಧ್ಯಾಹ್ನ ತಮ್ಮ ‘ಮಾರ್ಕ್’ ಸಿನಿಮಾದ ಟ್ರೇಲರ್ ಬಿಡುಗಡೆಯನ್ನು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಡಿಸೆಂಬರ್ 25ಕ್ಕೆ ತೆರೆಗೆ ಬರಲಿರುವ ಟ್ರೇಲರ್ನಲ್ಲಿ ಸುದೀಪ್ ಭರ್ಜರಿ ಸಾಹಸವಿರುವ ಸುಳಿವು ನೀಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಮಧ್ಯಾಹ್ನ ಟ್ರೇಲರ್ನ ಯೂಟ್ಯೂಬ್ ಲಿಂಕ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅಜಯ್ ಮಾರ್ಕಂಡೇಯ ಅಲಿಯಾಸ್ 'ಮಾರ್ಕ್' ಆಗಿ ಸುದೀಪ್ ನಟಿಸಿದ್ದಾರೆ. ‘ಮಾರ್ಕ್’ ಸಿನಿಮಾದ ಟ್ರೇಲರ್ ಇರುವ ಯುಟ್ಯೂಬ್ ಲಿಂಕ್ ಬಿಡುಗಡೆ ಮಾಡಿದ ಸುದೀಪ್, “ಮಾರ್ಕ್ ಬಂದಿದ್ದಾನೆ” ಎಂದು ಸಂದೇಶ ಹಾಕಿದ್ದಾರೆ. ವಿಸ್ತೃತವಾದ ಸಂದೇಶದಲ್ಲಿ, “ಹೆಲೋ ನನ್ನ ಬಾದ್ಶಾಗಳೇ, ಜೋಶ್ ಹೇಗಿದೆ? ಚಿತ್ರಮಂದಿರಗಳಿಂದ ಹಿಡಿದು ಪ್ರಪಂಚದವರೆಗೆ, ಈ ಟ್ರೇಲರ್ ಅನ್ನು ಮೊದಲು ಎತ್ತಿ ಹಿಡಿದದ್ದು ನಿಮ್ಮ ಕೈಗಳು. ತುಂಬಾ ಪ್ರೀತಿ ಮತ್ತು ಶಕ್ತಿಯಿಂದ ಇದನ್ನು ಬಿಡುಗಡೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಪ್ರತಿ ಉಲ್ಲಾಸ, ಪ್ರತಿ ಸಂದೇಶ. ನಾನು ಅದನ್ನು ಅನುಭವಿಸಿದ್ದೇನೆ. ನಿಮಗೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಸುದೀಪ್ ಪೋಲೀಸ್ ಪಾತ್ರದಲ್ಲಿ ನಟಿಸಿರುವ ಸಿನಿಮಾದಲ್ಲಿ ಭರ್ಜರಿ ಸಾಹಸದ ಸುಳಿವು ದೊರೆತಿದೆ. ವಿಜಯ ಕಾರ್ತಿಕೇಯನ್ ಸಿನಿಮಾ ನಿರ್ದೇಶಿಸಿದ್ದಾರೆ. ‘ಮಾರ್ಕ್’ ಸಿನಿಮಾದ ಟ್ರೈಲರ್ನಲ್ಲಿ ಎಲ್ಲೂ ಸುದೀಪ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಮಫ್ತಿಯಲ್ಲೇ ಕಾಣಿಸಿಕೊಳ್ಳುತ್ತಾರೆ. ಮಾರ್ಕ್ ಉದ್ಯೋಗದಲ್ಲಿದ್ದರೂ ಇಲ್ಲದಿದ್ದರೂ ರೌಡಿಗಳಿಗೆ ಅಪಾಯಕಾರಿ ಎನ್ನುವಂತಹ ಸಂದೇಶಗಳಿವೆ. ‘ ‘ಮ್ಯಾಕ್ಸ್’ ಸಿನಿಮಾದ ನಂತರ ಮತ್ತೆ ಕಳ್ಳ-ಪೊಲೀಸ್ ಸಿನಿಮಾದಲ್ಲಿ ಸುದೀಪ್ ಮತ್ತು ವಿಜಯ್ ಕಾರ್ತಿಕೇಯನ್ ಜೊತೆಗೂಡಿದ್ದಾರೆ. ಮಕ್ಕಳ ಕಳ್ಳ ಸಾಗಾಣಿಕೆಯ ಕತೆ ಇದೆ ಎಂದು ಟ್ರೈಲರ್ ನೋಡಿದರೆ ತಿಳಿದು ಬರುತ್ತದೆ. ಸುದೀಪ್ ಕೇಶ ಶೈಲಿ ಬದಲಿಸಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಾಜಕಾರಣಿಗಳ ವಿರುದ್ಧ ಪೊಲೀಸ್ ಸೆಣಸಾಟದ ಕತೆಯಿದೆ. ಟ್ರೈಲರ್ನಲ್ಲಿರುವ ಬಹುತೇಕ ಸನ್ನಿವೇಶಗಳು ರಾತ್ರಿ ಸಮಯದಲ್ಲಿಯೇ ನಿರೂಪಣೆಯಾಗಿವೆ. ಮಕ್ಕಳನ್ನು ಅಪಹರಿಸಿದ ಖಳನಾಯಕ ಪೊಲೀಸ್ 'ಮಾರ್ಕ್'ಗೆ 18 ಗಂಟೆಗಳಲ್ಲಿ ಅವರನ್ನು ಕಾಪಾಡಿಕೊಳ್ಳಲು ಅವಕಾಶ ಕೊಡುತ್ತಾನೆ. ಮುಂದೇನು ಎನ್ನುವುದು ಸಿನಿಮಾ ಕಥೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಬಹುತೇಕ ಚಿತ್ರೀಕರಣ ಚೆನ್ನೈನಲ್ಲಿ ನಡೆದಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 'ಮಾರ್ಕ್' ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲಾ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದೆ.
ಇದು ದೈವ ಮಾಡಿದ್ದಾ? ದೈವ ನರ್ತಕ ಮಾಡಿದ್ದಾ? ರಿಷಬ್ ಶೆಟ್ಟಿ ಹರಕೆ ವಿವಾದಕ್ಕೆ ಸಿಲುಕಿದ್ದೇಕೆ?
'ಕಾಂತಾರ ಚಾಪ್ಟರ್ 1' ಮೆಗಾ ಬ್ಲಾಕ್ಬಸ್ಟರ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿ, ನಟಿಸಿದ್ದರು. ಹೀಗಾಗಿ ತಮ್ಮ ತಂಡವನ್ನು ಕರೆದುಕೊಂಡು ಹರಕೆ ತೀರಿಸುವುದಕ್ಕೆ ಮಂಗಳೂರಿಗೆ ತೆರಳಿದ್ದರು. ಅಲ್ಲಿ ಕೋಲ ಮಾಡಿಸಿ ಹರಕೆಯನ್ನು ತೀರಿಸಿ ಬಂದಿದ್ದರು. ಈ ಇದೇ ಹರಕೆ ರಿಷಬ್ ಶೆಟ್ಟಿಯನ್ನು ವಿವಾದಕ್ಕೆ ಎಳೆದಿದೆ. ತುಳುನಾಡಿನ ದೈವ ನರ್ತಕ ಆಕ್ರೋಶಕ್ಕೆ ಕಾರಣವಾಗಿದೆ.
ರಾಕಿ ಭಾಯ್ ಅಡ್ಡಕ್ಕೆ ನುಗ್ಗೋ ಧೈರ್ಯ ಮಾಡಿದ ಧುರಂದರ್ 2! ಟಾಕ್ಸಿಕ್ ಮ್ಯಾಟರ್ಗೆ ಹೋಗದೇ ಇದ್ರೆ ಒಳ್ಳೆದು
Toxic vs Dhurandhar 2: ಒಂದ್ಕಡೆ ಯಶ್ ಅವರ ಕ್ರೇಜ್, ಇನ್ನೊಂದ್ಕಡೆ ರಣವೀರ್ ಅವರ ಫ್ರೆಶ್ ಸಕ್ಸಸ್.. ಒಟ್ನಲ್ಲಿ ಮಾರ್ಚ್ ತಿಂಗಳು ಥಿಯೇಟರ್ ಅಂಗಳ ರಣರಂಗ ಆಗೋದಂತೂ ಗ್ಯಾರಂಟಿ.

22 C