ಭಾರತದೆಲ್ಲೆಡೆ ದಿ ಫ್ಯಾಮಿಲಿ ಮ್ಯಾನ್ 3 ಹವಾ, ಹೊಸ ದಾಖಲೆ ಬರೆದ ಶ್ರೀಕಾಂತ್ ತಿವಾರಿ
ಮತ್ತೊಮ್ಮೆ ಮನೋಜ್ ಬಾಜಪೇಯಿ ಅಬ್ಬರ ಶುರುವಾಗಿದೆ. ಅವರ ಸೂಪರ್ ಹಿಟ್ ಸೀರೀಸ್ 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 3 ದಾಖಲೆ ಬರೆದಿದೆ. ಈ ಸರಣಿಯು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಇದು ಬಿಡುಗಡೆಯಾದ ಮೊದಲ ವಾರದಲ್ಲಿ 2025 ರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸೀರೀಸ್ ಎಂಬ ಹೆಗ್ಗಳಿಕೆ ಪಡೆದಿದೆ. ವಿಶೇಷ ಅಂದರೆ ಕೇವಲ ಭಾರತದಲ್ಲಿ ಮಾತ್ರವಲ್ಲ... ವಿಶ್ವದಾದ್ಯಂತ 35ಕ್ಕೂ
ಅವತಾರ 3ರಲ್ಲಿ ರಾಜಮೌಳಿ ಖದರ್! ಹಾಲಿವುಡ್ ಪ್ರೇಕ್ಷಕರಿಗೂ ಮಹೇಶ್ ಬಾಬು ದರ್ಶನ!
Varanasi: ವಾರಣಾಸಿ ಸಿನಿಮಾವನ್ನು ವರ್ಲ್ಡ್ ವೈಡ್ ಮಟ್ಟಕ್ಕೆ ಕೊಂಡು ಹೋಗಲು ಸಿದ್ದರಾಗಿದ್ದಾರೆ. ಅವತಾರ್ 3 ಸಿನಿಮಾದಲ್ಲೂಎಸ್.ಎಸ್. ರಾಜಮೌಳಿ ಖದರ್ ಕಾಣಲು ಸಿಗುತ್ತಂತೆ. ಏನಪ್ಪಾ ಸಂಗತಿ ಅಂತೀರಾ ಈ ಕಂಪ್ಲೀಟ್ ಸ್ಟೋರಿ ಓದಿ.
Rishab Shetty: ಕಾಂತಾರಕ್ಕೆ ಭರ್ಜರಿ ಯಶಸ್ಸು, ಹರಕೆ ತೀರಿಸಲು ಬಂದ ರಿಷಬ್ ಶೆಟ್ಟಿ !
Rishab Shetty:ಕಾಂತಾರ ಚಿತ್ರ ಯಶಸ್ಸಿನ ಬಳಿಕ , ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಚಿತ್ರತಂಡ ದೈವಕ್ಕೆ ಕಟ್ಟಿಕೊಂಡಿದ್ದ ಹರಕೆಯನ್ನು ಈಡೇರಿಸುವ ಉದ್ದೇಶದಿಂದ ಮಂಗಳೂರು ಭೇಟಿನೀಡಿದ್ದಾರೆ.
ಗಾನ ಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಂ ಪ್ರತಿಮೆಗೆ ವಿರೋಧ- ಕಾರಣವೇನು?
ಭಾರತೀಯ ಚಿತ್ರರಂಗದ ಸಂಗೀತ ಲೋಕದಲ್ಲಿ ಎಂದಿಗೂ ಮಾಸದ ಧ್ವನಿ ಎಂದರೆ ಅದು ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ. 40,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ, ಎಲ್ಲಾ ಭಾಷೆಗಳ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಈ ಶ್ರೇಷ್ಠ ಗಾಯಕರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಸಾಧನೆಗೆ ಸಂದ ಗೌರವವಾಗಿ ಇತ್ತೀಚೆಗೆ ತೆಲಂಗಾಣ ಸರ್ಕಾರವು ಹೈದರಾಬಾದ್ನ ರವೀಂದ್ರ ಭಾರತಿಯಲ್ಲಿ ಎಸ್.ಪಿ.ಬಿ ಅವರ ಪ್ರತಿಮೆಯನ್ನು
OTT: ಈ ವಾರಾಂತ್ಯ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಈ 9 ಹೊಸ ಸಿನಿಮಾಗಳು! ಮಿಸ್ ಮಾಡದೇ ನೋಡಿ...
OTT:ಈ ವಾರಾಂತ್ಯ ಒಂಬತ್ತು ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಒಟಿಟಿ ಸ್ಟ್ರೀಮಿಂಗ್ ಆಗಲಿವೆ. ನಾಳೆಯಿಂದ ಸದ್ದು ಮಾಡಲಿರುವ ಚಲನಚಿತ್ರಗಳು ಮತ್ತು ಸರಣಿಗಳ ಯಾವುವು ಗೊತ್ತಾ?
ಬಾಲಯ್ಯಗೆ ಆಘಾತ, ಅಖಂಡ 2 ಪ್ರೀಮಿಯರ್ ಪ್ರದರ್ಶನ ರದ್ದು ; ಡಿಸೆಂಬರ್ 5ರಂದು ಬಿಡುಗಡೆಯಾಗುತ್ತಾ ? ಕಾರಣವೇನು ?
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಸರಿಯಾದ ಸಮಯಕ್ಕೆ ತೆಗೆದುಕೊಂಡ ಹಣ ನೀಡದೇ ಇದ್ದರೆ.. ಮಾಡಿದ ಸಾಲಕ್ಕೆ... ಬಡ್ಡಿಯನ್ನು
ರಾಕಿ ಭಾಯ್ ಮಗಳು ಐರಾ ಬರ್ತ್ ಡೇ ಸೆಲೆಬ್ರೇಷನ್; ಯಾರೆಲ್ಲ ಬಂದಿದ್ದರು ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳ ಐರಾ ಜನ್ಮ ದಿನವನ್ನ ಅದ್ಧೂರಿಯಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಯುಬಿ ಸಿಟಿಯಲ್ಲಿಯೇ ಈ ಸೆಲೆಬ್ರೇಷನ್ ನಡೆದಿದೆ. ನಟ-ನಟಿಯರು ಹಾಗೂ ಸ್ನೇಹಿತರು ಈ ಸಡಗರದಲ್ಲಿ ಭಾಗಿ ಆಗಿದ್ದಾರೆ. ಈ ಕ್ಷಣದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಪೆಟ್ಟಿಗೆಯಲ್ಲಿ ಸ್ಪರ್ಧಿಗಳು ಬಂಧಿ; ಮನೆಯಲ್ಲಿ ಟ್ರೈ ಮಾಡ್ಬೇಡಿ ಎಂದ ಬಿಗ್ ಬಾಸ್!
Bigg Boss House: ಬಿಗ್ ಬಾಸ್ ಮನೆಯಲ್ಲಿ ಭಯಂಕರ ಟಾಸ್ಕ್ ಕೊಡಲಾಗಿದೆ. ಪೆಟ್ಟಿಗೆಯಲ್ಲಿ ಸ್ಪರ್ಧಿಗಳು ಬಂಧಿ ಆಗಿರುತ್ತಾರೆ. ಅವರ ಲಾಕ್ ತೆಗೆಯೋದೇ ಈ ಆಟವಾಗಿದೆ. ಆದರೆ, ಇದು ತುಂಬಾನೆ ರಿಸ್ಕಿ ಆಟವೇ ಆಗಿದೆ. ಇದನ್ನ ಸ್ಪರ್ಧಿಗಳು ಹೇಗೆಲ್ಲ ಆಡಿದ್ದಾರೆ ಅನ್ನುವ ವಿವರ ಇಲ್ಲಿದೆ ಓದಿ.
ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ; ಇದು ಗಿಲ್ಲಿ ಬರೆಯೋ ಪುಸ್ತಕ ಕಣ್ರೀ !
Bigg Boss 12: ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ ಇದೀಗ ಧ್ರುವಂತ್ ಮೇಲೆ ಒಂದು ಪುಸ್ತಕ ಬರೆಯೋ ಪ್ಲಾನ್ ಮಾಡಿದ್ದಾರೆ. ಅದಕ್ಕೆ ನಾ ಕಂಡ ಧ್ರುವಂತ ಆಚೆಗೆ ಹೋದ ಜೀವಂತ ಅನ್ನುವ ಟೈಟಲ್ ಇಟ್ಟಿದ್ದಾರೆ. ಇದನ್ನ ಕೇಳಿದ ಧ್ರುವಂತ್ ಏನ್ ಹೇಳಿದರು. ಮುಂದೆ ಏನೆಲ್ಲಾ ಆಯಿತು ಅನ್ನುವುದು ಇಲ್ಲಿದೆ ಓದಿ.
Good News For Actor Darshan | Renukaswamy Case | ದರ್ಶನ್ಗೆ ಟಿವಿ ಭಾಗ್ಯ ಕೊಟ್ಟ ಕೋರ್ಟ್, ಬ್ಯಾರಕ್ನಲ್ಲಿ ಟಿವಿ ಹಾಕಲು ಸೂಚನೆ | Pavithra Gowda
ಗಂಡಸು ತನ್ನ ಮಗಳ ವಯಸ್ಸಿನವಳ ಜೊತೆ ಮದುವೆಯಾಗಬಹುದಾ ? ಮಲೈಕಾ ಅರೋರಾ ಕೆಂಡ..ಕೆಂಡ
ಪ್ರೀತಿ ಒಂಥರಾ ಅಮಲು ಇದ್ದಂತೆ. ನೆತ್ತಿಗೇರುವುದು ಗೊತ್ತಾಗಲ್ಲ.ಇಳಿಯುವುದು ಗೊತ್ತಾಗಲ್ಲ. ಅಪ್ಪಿ ತಪ್ಪಿ ಗೊತ್ತಾಗಿ ಕಣ್ ಬಿಟ್ಟಾಗ ಸಮಾಜ ಬೇರೆಯದ್ದೇ ರೀತಿಯ ಮಾತುಗಳನ್ನಾಡಲು ಶುರು ಮಾಡುತ್ತೆ. ಅದರಲ್ಲಿಯೂ ಸೆಲೆಬ್ರೀಟಿಯಾದರೆ ಮುಗೀತು. ಹೆಜ್ಜೆ ಹೆಜ್ಜೆಗೂ ಕೊಂಕು ನುಡಿ. ಇಂತಹ ಕಷ್ಟಕರ ಹಾಗೂ ಕ್ಲಿಷ್ಟಕರ ಸಮಯವನ್ನ ಎದುರಿಸಿ, ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲು. ಇಂಥಹದ್ದೇ ಒಂದು ಸವಾಲಿನ ಬಗ್ಗೆ ಮಲೈಕಾ
ಶಾರುಖ್ ಖಾನ್ ಕಂಡು ಆ ಮನವಿ ಇಟ್ಟ ಅಭಿಮಾನಿ! ಆದ್ರೆ ಕಿಂಗ್ ಖಾನ್ ಮಾಡಿದ್ದೇನು ಇಲ್ಲಿದೆ ನೋಡಿ..
Shah Rukh Khan: ಮದುವೆ ಕಾರ್ಯಕ್ರಮ ಒಂದರಲ್ಲಿ ಶಾರುಖ್ ಖಾನ್ ಬಳಿ ಅತಿಥಿಯೊಬ್ಬರು ವಿಶೇಷ ವಿನಂತಿಯೊಂದನ್ನು ಮಾಡಿದ್ದಾರೆ. ಇದೀಗ ಆ ವೀಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆ ಕಳೆ ಇದೆ ; ಮುಂದೊಂದು ದಿನ ತಂದೆಯಂತೆ ವಿನೀಶ್ ಸೂಪರ್ ಸ್ಟಾರ್ ಆಗ್ತಾನೆ - ಡೆವಿಲ್ ರಾಣಿ ರಚನಾ ರೈ
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಸಿನಿಮಾ ಕ್ಷೇತ್ರಕ್ಕೆ... ಧುಮುಕುವ
Bigg Boss 12 Kannada | ಬುದ್ಧಿವಂತಿಕೆಗೆ ನೇರ ಸವಾಲು. ಬಂಧ ಮುಕ್ತರಾಗ್ತಾರಾ ಸ್ಪರ್ಧಿಗಳು? | Ashwini Gowda | N18V
Cockroach Sudhi: ಮತ್ತೆ ಟಗರು ಗ್ಯಾಂಗ್ ಸೇರಿದ ಕಾಕ್ರೋಚ್, ಶಿವಣ್ಣ ಭೇಟಿ ಮಾಡಿದ ಸುಧಿ!
Cockroach Sudhi: ಬಿಗ್ ಬಾಗ್ ಕನ್ನಡದ 12 ರಲ್ಲಿ ಸ್ಪರ್ಧಿಯಾಗಿದ್ದ ಕಾಕ್ರೋಚ್ ಸುಧಿ, ಬಿಗ್ ಬಾಸ್ʼ ಪಯಣ ಮುಗಿಸಿ ಮನೆಯಿಂದ ಹೊರ ಬಂದಿದ್ದರು. ಇದೀಗ ಶಿವಣ್ಣನ ಭೇಟಿ ಮಾಡಿದ್ದಾರೆ.
Renukaswamy Case: ರೇಣುಕಾಸ್ವಾಮಿ ಕೊಲೆ ಆರೋಪಿಗೆ 4 ದಿನಗಳ ಜಾಮೀನು!
Renukaswamy Case: ರೇಣುಕಾಸ್ವಾಮಿ ಪ್ರಕರಣದ A-14 ಪ್ರದೋಷ್ಗೆ 4 ದಿನಗಳ ಕಾಲ ಜಾಮೀನು ಸಿಕ್ಕಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರದೋಷ್ ತಂದೆ ಸುಬ್ಬರಾವ್ ನಿಧನರಾಗಿದ್ದರು .
Actor Darshan Case Court Hearings | Renukaswamy ಕೊಲೆ ಕೇಸ್, ಇಂದು ಸಮನ್ಸ್ ಆದೇಶ! | Pavithra Gowda
Actor Darshan Case Court Hearings | Renukaswamy ಕೊಲೆ ಕೇಸ್, ಇಂದು ಸಮನ್ಸ್ ಆದೇಶ! | Pavithra Gowda
''ಕುಂಟು'' ನೆಪ ಹೇಳಿ ಕಳೆದ ವರ್ಷಾಂತ್ಯದಲ್ಲಿ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಆತಂಕ ಇತ್ತು. ಕೊನೆಗೂ ಅಂದುಕೊಂಡತೆಯೇ ಆಯ್ತು.
ಬೆಂಗಳೂರಿನಲ್ಲಿ ಶಾರುಖ್ ಖಾನ್ ಪುತ್ರನ ದುರ್ವತನೆ! ಮಧ್ಯದ ಬೆರಳು ತೋರಿಸಿ ದರ್ಪ ಮೆರೆದ ಆರ್ಯನ್ ಖಾನ್!
Aryan Khan :ಬಾಲಿವುಡ್ ನಾಯಕ ಶಾರುಖಾನ್ ಪುತ್ರ ಆರ್ಯನ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಆರ್ಯನ್ ಖಾನ್ ಅವರು ಜನರ ಕಡೆಗೆ ಮಧ್ಯದ ಬೆರಳು ತೋರಿಸಿದ ವಿಡಿಯೋ ಈಗ ವೈರಲ್ ಆಗಿದೆ.
ವಿಜಯ್ ದೇವರಕೊಂಡ ಜೊತೆ ಮದುವೆ ; ಕೊನೆಗೂ ಅಸಲಿ ಸತ್ಯ ಹೇಳಿದ ರಶ್ಮಿಕಾ ಮಂದಣ್ಣ
''ಕಿರಿಕ್ ಪಾರ್ಟಿ'' ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ. ಇಂಥಾ ರಶ್ಮಿಕಾ ಮಂದಣ್ಣ
Darshan: 'ಡಿ'ಗ್ಯಾಂಗ್ ಡಿಮ್ಯಾಂಡ್ಗೆ ಅಸ್ತು ಎಂದ ಜಡ್ಜ್! ದರ್ಶನ್ಗೆ ಇನ್ನು ರಿಲ್ಯಾಕ್ಸ್?
Darshan: ದರ್ಶನ್ & ಟೀಮ್ ಟಿವಿ ಕೇಳಿದ್ದು ಮರುದಿನವೇ ಇದಕ್ಕೆ ಕೋರ್ಟ್ ಅಸ್ತು ಎಂದಿದೆ. ಡಿಸೆಂಬರ್ 3ರಂದು ಟಿವಿಗೆ ಬೇಡಿಕೆ ಇಟ್ಟಿದ್ದ ದರ್ಶನ್ಗೆ ಕೋರ್ಟ್ ಅಸ್ತು ಎಂದಿದೆ.
ದರ್ಶನ್ಗೆ ಹಿನ್ನಡೆ, ಪ್ರಾಸಿಕ್ಯೂಷನ್ ಪರ ಕೋರ್ಟ್ ಆದೇಶ! 17ಕ್ಕೆ ಮಹತ್ವದ ಸಾಕ್ಷಿ ವಿಚಾರಣೆ
Renukaswamy Case: ನಟ ದರ್ಶನ್ಗೆ ಇಂದಿನ ವಿಚಾರಣೆಯಲ್ಲಿ ಹಿನ್ನಡೆಯಾಗಿದೆ. ದರ್ಶನ್ ಪರ ಲಾಯರ್ ಸುನೀಲ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.
Devil Movie: 'ದರ್ಶನ್ ಕೈಹಿಡಿದು ಮೇಲೆತ್ತುತ್ತೇವೆ'! ಡೆವಿಲ್ ಸಿನಿಮಾ ರಿಲೀಸ್ ಬಗ್ಗೆ ಜನ ಏನಂತಿದ್ದಾರೆ?
ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ? ಇಲ್ಲಿ ಓದಿ.
ನಿದ್ರೆ ಇಲ್ಲದ ರಾತ್ರಿಗಳು ; ಸಮಂತಾ ಜೊತೆ ಮದುವೆ - ರಾಜ್ ನಿಡಿಮೋರು ಮಾಜಿ ಪತ್ನಿ ಶ್ಯಾಮಿಲಿ ಭಾವುಕ
ಪ್ರೀತಿಯ ಸುಖದ ಕ್ಷಣಗಳನ್ನು ಹೇಗೆ ಕೆಲವರು ಗುನುಗುತ್ತಿರುತ್ತಾರೋ ಹಾಗೇಯೇ ನೋವನ್ನು ಕೂಡ ಪದೇ ಪದೇ ಮನದೊಳಗೆ ಅನುಭವಿಸುತ್ತಿರುತ್ತಾರೆ. ಆಗಾಗ ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಎಲ್ಲ ಸಾಮಾನ್ಯ ಈಗ. ಅನುಭವಗಳ ಮೂಲಕ ಪಾಠ ಕಲಿತರೂ ಪ್ರೀತಿಯ ವಿಷಯದಲ್ಲಿ ಮಾತ್ರ ತುಂಬಾ ಹರ್ಟ್ ಆಗಿ ಬಿಡುತ್ತಾರೆ. ಈ ನೋವು ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ. ಈ ನೋವು ಸದ್ಯ
ಬ್ಯುಸಿನೆಸ್ನಲ್ಲಿ ಇವರೇ ರಿಯಲ್ ʻಹೀರೋʼ: ಕಬ್ಬಡಿ, ಪುಟ್ಬಾಲ್, ರಿಯಲ್ ಎಸ್ಟೇಟ್ನಲ್ಲಿ ಇವರದ್ದೇ ಕಮಾಲ್
ಬಾಲಿವುಡ್ನ ಅತ್ಯಂತ ಯಶಸ್ವಿ ಉದ್ಯಮಿಗಳು ಯಾರು ಅಂತಾ ಕೇಳಿದ್ರೆ, ಈ ಲಿಸ್ಟ್ನಲ್ಲಿ ಮೊದಲಿಗೆ ಬರೋದೆ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್.ಸಿನಿ ರಂಗದಲ್ಲಿ ಹಲವಾರು ಏರಿಳಿತ ಕಂಡಿದ್ದರೂ, ಬ್ಯುಸಿನೆಸ್ ವಿಚಾರದಲ್ಲಿ ಇವರ ಲಕ್ ಪಕ್ಕಾ ಇದೆ.
'ದರ್ಶನ್ ಕಷ್ಟ ಕಳೆಯಲಿ, ಡೆವಿಲ್ ಗೆಲ್ಲಲಿ', ಪಟಾಲಮ್ಮನಿಗೆ ಕುರಿಬಲಿ ಕೊಡಲು ಸಜ್ಜಾದ ಸೆಲೆಬ್ರಿಟಿಸ್
ಡೆವಿಲ್ ಟ್ರೈಲರ್ ಲಾಂಚ್ ದಿನ ದರ್ಶನ್ ಫ್ಯಾನ್ಸ್ ಪಟಾಲಮ್ಮನಿಗೆ 5 ಕುರಿ ಬಲಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಶೇಷ ಪೂಜೆ, 5 ಸಾವಿರ ಜನರಿಗೆ ಬಾಡೂಟ ಇರಲಿದ್ದು ಡೆವಿಲ್ ಹಬ್ಬ ಶುರುವಾಗಿದೆ.
ಮೆಗಾ ಧಾರಾವಾಹಿಗೆ ಗ್ರ್ಯಾಂಡ್ ಓಪನಿಂಗ್: ಪ್ರೀತಿ ಮತ್ತು ತಿರುವುಗಳ ಅಧ್ಯಾಯ 'ಆದಿಲಕ್ಷ್ಮೀ ಪುರಾಣ'…
ಜೀ ಕನ್ನಡ ವಾಹಿನಿಯಲ್ಲಿ ಬಹುನಿರೀಕ್ಷಿತ ಹೊಸ ಮೆಗಾ ಧಾರಾವಾಹಿಯೊಂದು ಪ್ರಸಾರಕ್ಕೆ ಸಿದ್ಧವಾಗಿದೆ. ಅದುವೇ 'ಆದಿಲಕ್ಷ್ಮೀ ಪುರಾಣ'. ಈ ಹೊಸ ಧಾರಾವಾಹಿ ಪ್ರೋಮೋಗಳು ಈಗಾಗಲೇ ಕಿರುತೆರೆ ವೀಕ್ಷಕರ ಗಮನವನ್ನು ಸೆಳೆದಿವೆ. ಸಂಪೂರ್ಣ ಹೊಸಬರ ತಾರಾಗಣದೊಂದಿಗೆ ಈ ಧಾರಾವಾಹಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದು ಕುಟುಂಬದ ಸಂಬಂಧಗಳು ಮತ್ತು ಪ್ರೀತಿಯ ಬಂಧವನ್ನು ಎತ್ತಿ ತೋರಿಸುವ ಕಥೆಯನ್ನು ಹೊಂದಿದೆ. ಇದು ಕಿರುತೆರೆಗೆ
Bigg Boss Kannada 12 | ಸರಿಯಾಗಿ ಆಡದ ಮಾಳು, ರೊಚ್ಚಿಗೆದ್ದ ರಕ್ಷಿತಾ, ಧ್ರುವಂತ್ಗೆ ಪರದಾಟ | Gilli | N18V
Bigg Boss Kannada 12 | ಸರಿಯಾಗಿ ಆಡದ ಮಾಳು, ರೊಚ್ಚಿಗೆದ್ದ ರಕ್ಷಿತಾ, ಧ್ರುವಂತ್ಗೆ ಪರದಾಟ | Gilli | N18V
ಬಿಜೆಪಿಯ ಕಂಗನಾ ಟಿಎಂಸಿ ಮೋಯಿತ್ರಾ ಒಂದೇ ಟೀಮ್! ಇಬ್ಬರ ಕುಣಿತ ನೋಡಿ ಎಲ್ಲರೂ ಶಾಕ್!
ಸಂಸದ ನವೀನ್ ಜಿಂದಾಲ್ ಮಗಳ ಮದುವೆಗೆ ನೃತ್ಯ ಅಭ್ಯಾಸ ಮಾಡುತ್ತಿರುವ ಸಂಸದರ ವಿಡಿಯೋಗಳು ವೈರಲ್ ಆಗಿದೆ. ಬಿಜೆಪಿಯ ಕಂಗನಾ ರಣಾವತ್ ಟಿಎಂಸಿ ಮಹುವಾ ಮೊಯಿತ್ರಾ ಮತ್ತು ಸುಪ್ರಿಯಾ ಸುಳೆ ಒಂದೇ ಟೀಮ್ ಆಗಿ ಕಾಣಿಸಿಕೊಂಡಿದ್ದಾರೆ.
ಸಮಂತಾ ಮದುವೆ ಬೆನ್ನಲೇ ತಮ್ಮ ಮದುವೆ ವೀಡಿಯೋ ಹಂಚಿಕೊಂಡ ಶೋಭಿತಾ, ಕಾರಣವೇನು?
ತೆಲುಗು ನಟ ನಾಗಚೈತನ್ಯಾ ಹಾಗೂ ಸಮಂತಾ ಮದುವೆಯಾಗಿ ಡಿವೋರ್ಸ್ ಪಡೆದಿದ್ದು ಬಳಿಕ ಇಬ್ಬರೂ ಮತ್ತೆ ಮದುವೆ ಕೂಡ ಆಗಿದ್ದಾರೆ. 3 ದಿನಗಳ ಹಿಂದೆಯಷ್ಟೆ ಸ್ಯಾಮ್ ನಿರ್ದೇಶಕ ರಾಜ್ ನಿಡುಮೊರು ಜೊತೆ 2ನೇ ಮದುವೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಡಿವೋರ್ಸ್, 2ನೇ ಮದುವೆ ಎಲ್ಲವೂ ಸರ್ವೇಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಕಳೆದ ವರ್ಷ ಡಿಸೆಂಬರ್ 4ರಂದು ನಾಗಚೈತನ್ಯಾ ಹಾಗೂ ನಟಿ
ಸೌತ್ನಲ್ಲಿ ಇದಾಗಲ್ಲ! ಪೇಯ್ಡ್ ಪ್ರಮೋಷನ್ ಬಗ್ಗೆ ದಿಟ್ಟ ಧ್ವನಿ ಎತ್ತಿದ ಯಾಮಿ ಗೌತಮ್
Yami Gawtam Dhar: ಫೇರ್ & ಲವ್ಲೀ ಬೆಡಗಿ ಸಡನ್ ಆಗಿ ಸೀರಿಯಸ್ ಆಗಿದ್ದೇಕೆ? ಒಂದೇ ಒಂದು ಟ್ವೀಟ್ ಮೂಲಕ ಗಂಭೀರ ಚರ್ಚೆಗೆ ನಾಂದಿ ಹಾಡಿದ ನಟಿ.
'ಅಖಂಡ- 2' ಸಿನಿಮಾ ಬಜೆಟ್, ನಟ ಬಾಲಕೃಷ್ಣ ಸಂಭಾವನೆ ಎಷ್ಟು?
ತೆಲುಗು ನಟ ನಂದಮೂರಿ ಬಾಲಕೃಷ್ಣ ಚಿತ್ರಗಳಿಗೆ ಭಾರೀ ಕ್ರೇಜ್ ಇದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಬಾಲಯ್ಯ ಈ ವಾರ 'ಅಖಂಡ' ಅವತಾರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ. 3 ವರ್ಷಗಳ ಹಿಂದೆ ಬೋಯಪಾಟಿ ಶ್ರೀನು ನಿರ್ದೇಶನದ 'ಅಖಂಡ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇದೀಗ
ಸಖತ್ ಬ್ಯುಸಿಯಾಗಿರೋ ಮಾಧವನ್ ಲೈಫ್ ಮಾತ್ರ ತುಂಬಾ ಸಿಂಪಲ್! ಇದು ಹೇಗೆ?
ನಟ ಮಾಧವನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ವೈಯಕ್ತಿಕ ಜೀವನದ ಒಂದು ಸರಳವಾದ ಮಂತ್ರವನ್ನು ಹಂಚಿಕೊಂಡರು. ಶೈತಾನ್ ಚಿತ್ರದ ನಟ ಟಾಮ್ ಹಾರ್ಡಿ ಮೂಲತಃ ವ್ಯಕ್ತಪಡಿಸಿದ ಸಾಲನ್ನು ಹೈಲೈಟ್ ಮಾಡಿದರು. ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಸಮಯ ಕಳೆಯುವುದರಿಂದ ಹಿಡಿದು ತಮಗಾಗಿ ಸರಳವಾದ ತಿಂಡಿ ತಿನಿಸುಗಳನ್ನ ಮಾಡಿಕೊಂಡು ತಿನ್ನುವವರೆಗೆ ತಮ್ಮ ಸ್ವಂತ ಸಮಯವನ್ನು ತುಂಬಾನೇ ಆನಂದಿಸುತ್ತಾರೆ.
ಸಮಂತಾ ಮದುವೆಯಾಗ್ತಿದ್ದಂತೆ ನಾಗ ಚೈತನ್ಯ ಜೊತೆಗಿನ ತನ್ನ ಮದುವೆ ವಿಡಿಯೋ ಶೇರ್ ಮಾಡಿದ ಶೋಭಿತಾ!
ಸಮಂತಾ ಮದುವೆಯಾಗಿ ಜಸ್ಟ್ 3 ದಿನದಲ್ಲಿ ಶೋಭಿತಾ ಧೂಳಿಪಾಲ ತನ್ನ ಹಾಗೂ ನಾಗ ಚೈತನ್ಯ ಮದುವೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.
18 ವರ್ಷಗಳ ಹಿಂದೆ ಸಂತುನ ಅವರದ್ದೇ ಕಾಲೇಜಿನಲ್ಲಿ ಹೀರೊ ಮಾಡಿಬಿಟ್ಟಿದ್ರು ಅಪ್ಪು!
ನಟ ಪುನೀತ್ ರಾಜ್ಕುಮಾರ್ ದೈಹಿಕವಾಗಿ ದೂರಾಗಿದ್ದರೂ ತಮ್ಮ ಸಿನಿಮಾಗಳು ಹಾಗೂ ನೆನಪುಗಳ ಮೂಲಕ ಅಭಿಮಾನಿಗಳು ಹಾಗೂ ಆಪ್ತರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಪ್ಪು ಸರಳ ಸಜ್ಜನ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಪಿಆರ್ಕೆ ಸ್ಟಾರ್ ಫ್ಯಾನ್ಡಮ್ ಆಪ್ ಮೂಲಕ ಪುನೀತ್ ಅವರನ್ನು ಸಂಭ್ರಮಿಸುವ ಕೆಲಸ ಮುಂದುವರೆದಿದೆ. ಪಿಆರ್ಕೆ ಆಪ್ನಲ್ಲಿ 'ನಾ ಕಂಡ ಅಪ್ಪು' ಪಾಡ್ಕಾಸ್ಟ್ನಲ್ಲಿ ಅಶ್ವಿನಿ
Duniya Vijay Movie: ಲ್ಯಾಂಡ್ಲಾರ್ಡ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ! ದಿ ರೂಲರ್ ಪಾತ್ರಧಾರಿ ಇವರೇನಾ?
ದುನಿಯಾ ವಿಜಯ್ ಅಭಿನಯದ ಲ್ಯಾಂಡ್ಲಾರ್ಡ್ ಚಿತ್ರದ 'ದಿ ರೂಲರ್' ಪಾತ್ರಧಾರಿ ಯಾರು? ಟೀಸರ್ ಅಲ್ಲಿರೋ ಕಾಲು ನೋಡಿದ್ರೆ ರಾಜ್ ಬಿ ಶೆಟ್ಟಿ ಅನಿಸುತ್ತಿದೆ, ಇದು ನಿಜವೇ? ಉತ್ತರ ಇಲ್ಲಿದೆ ಓದಿ.
ಬಾಲಿವುಡ್ನ ದುರದೃಷ್ಟಕರ ಸಿನಿಮಾ! ಪ್ರೊಡ್ಯೂಸರ್ ಜೇಬು ತುಂಬಿತು, ಮೂರು ಸ್ಟಾರ್ಗಳ ಜೀವನ ಹಾಳಾಯ್ತು
ಎಲ್ಲಾ ಸಿನಿಮಾಗಳು ಹಿಟ್ ಆಗಲ್ಲ. ಹಿಟ್ ಆದ ಸಿನಿಮಾಗಳು ದುರದೃಷ್ಟಕರ ಅಂದ್ರೆ ಏನಂತೀರಿ? ಹೌದು, ಈ ಸಿನಿಮಾಗಳು ಸಖತ್ ಗಳಿಕೆ ಕಂಡರೂ ಸ್ಟಾರ್ಗಳ ಜೀವನದಲ್ಲಿ ಸ್ಯಾಡ್ ಚಾಪ್ಟರ್ ಆಗಿ ಉಳಿದವು.
Bhagyalakshmi: ತನ್ಮಯ್, ಆದಿ ಇಬ್ಬರೂ ನಾಪತ್ತೆ; ಭಾಗ್ಯಳ ಬದುಕಿನ ದಿಕ್ಕೇ ದಿಕ್ಕಪಾಲು!
ಭಾಗ್ಯಳ ಸಂಕಟ; ಕರುಳು ಹಿಂಡಿದಂತಹ ಅನುಭವ...ಭಾಗ್ಯಲಕ್ಷ್ಮಿ ಧಾರಾವಾಹಿಯು ಪ್ರೇಕ್ಷಕರಿಗೆ ಸದಾ ಹೊಸ ರೋಚಕತೆ ನೀಡುತ್ತಿದೆ. ಈ ವಾರ ಕಥೆಯು ಸಂಪೂರ್ಣವಾಗಿ ಬದಲಾಗಿದೆ. ಕಥಾನಾಯಕಿ ಭಾಗ್ಯಳಿಗೆ ದೊಡ್ಡ ಆಘಾತ ಎದುರಾಗಿದೆ. ಮಗ ತನ್ಮಯ್ನ ನಾಪತ್ತೆಯಿಂದ ಭಾಗ್ಯ ಕಂಗಾಲಾಗಿದ್ದಳು. ಅವಳ ಬದುಕು ಸಂಪೂರ್ಣ ತಲ್ಲಣಗೊಂಡಿತ್ತು. ಮಗ ಎಲ್ಲಿದ್ದಾನೆ ಎಂಬ ಚಿಂತೆ ಭಾಗ್ಯಳನ್ನು ಸತತವಾಗಿ ಕಾಡುತ್ತಿದೆ. ಆಕೆ ಆತಂಕದ ಸುಳಿಗೆ ಸಿಲುಕಿದ್ದಾಳೆ.
ಅತ್ತ ಹನಿಮೂನ್ ಸಂಭ್ರಮ, ಇತ್ತ ನಿದ್ರೆ ಇಲ್ಲದ ರಾತ್ರಿ ಬಗ್ಗೆ ಸಮಂತಾ ಗಂಡನ ಮಾಜಿ ಪತ್ನಿ ಹೇಳಿದ್ದೇನು?
ಅತ್ತ ಸಮಂತಾ ಹನಿಮೂನ್ ಸಂಭ್ರಮದಲ್ಲಿದ್ದರೆ ಇತ್ತ ಅವರ ಗಂಡನ ಮಾಜಿ ಪತ್ನಿಯ ನಿದ್ರೆ ಇಲ್ಲದ ರಾತ್ರಿ ಎನ್ನುವ ಸ್ಟೋರಿ ವೈರಲ್ ಆಗಿದೆ.
ಎಲ್ಲಾ ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆ ಜಾಹ್ನವಿ ಒಂದೇ ಮಾತು; ಅಭಿಮಾನಿಗಳು ಅಸಮಾಧಾನ
ಕಳೆದ ವಾರ ಜಾಹ್ನವಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಫಿನಾಲೆವರೆಗೂ ಹೋಗುತ್ತಾರೆ ಎಂದುಕೊಂಡಿದ್ದವರು ಅಚ್ಚರಿ ಎನ್ನುವಂತೆ 63 ದಿನಕ್ಕೆ ಬಿಗ್ಬಾಸ್ ಜರ್ನಿ ಮುಗಿಸಿದ್ದಾರೆ. ಮನೆಯಿಂದ ಹೊರ ಬಂದ ಮೇಲೆ ಬಿಗ್ಬಾಸ್ ಶೋ ಅನುಭವಗಳ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಜಾಹ್ನವಿ ಮಾತನಾಡಿದ್ದಾರೆ. ಬಿಗ್ಬಾಸ್ ಸೀಸನ್ 12 ಶೋ ಯಾರು ಗೆಲ್ಲಬಹುದು, ಯಾರು ಫಿನಾಲೆಗೆ ಹೋಗಬಹುದು ಎಂದು ಕೇಳಿದ ಪ್ರಶ್ನೆಗಳಿಗೆ
ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗ್ತಿದೆ; ನಿಮ್ಮ ಆಯ್ಕೆ ಯಾವುದು?
ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಡಿಸೆಂಬರ್ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಹೊತ್ತು ಬರ್ತಿದೆ. ಸ್ಯಾಂಡಲ್ವುಡ್ನಿಂದ ಹಾಲಿವುಡ್ವರೆಗೆ ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ತಿಂಗಳ ಮೊದಲ ವಾರ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. 'ಕಾಂತಾರ- 1' ಬಳಿಯ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಆ ಬರವನ್ನು ಈ ವಾರ ತೆಲುಗು, ಹಿಂದಿ ಸಿನಿಮಾಗಳು ನಿವಾರಿಸುತ್ತಿವೆ. ನವೆಂಬರ್ ಚಿತ್ರರಂಗದಲ್ಲಿ ಅನ್ಸೀಸನ್
ಡಿಗ್ಯಾಂಗ್ಗೆ ಸಿಕ್ಕಾಪಟ್ಟೆ ಚಾಲೆಂಜಿಂಗ್ ಆಗಿರೋ ವಿಟ್ನೆಸ್ ಇವೇ ನೋಡಿ
ರೇಣುಕಾಸ್ವಾಮಿ ಕೇಸ್ನಲ್ಲಿ 272 ಸಾಕ್ಷ್ಯಗಳಿವೆ. ಆದರೆ ಇವುಗಳಲ್ಲಿ ದರ್ಶನ್ ಮತ್ತು ಡಿ ಗ್ಯಾಂಗ್ ಗೆ ತುಂಬಾ ಚಾಲೆಂಜಿಂಗ್ ಆಗಿರೋ ಸಾಕ್ಷಿಗಳು ಯವ್ಯಾವುದು ಗೊತ್ತಾ?

21 C