ವಿಜಯ್ ಕೊನೆ ಚಿತ್ರಕ್ಕೆ ಮತ್ತೊಂದು ಸಿನಿಮಾ ಪೈಪೋಟಿ! 'ಜನನಾಯಗನ್' ಜೊತೆ ಸ್ಪರ್ಧೆ ಮಾಡೋರು ಯಾರು ಗೊತ್ತಾ?
Jana Nayagan: ಜನವರಿ 9 ಮತ್ತು 10 ತಮಿಳುನಾಡಿನಲ್ಲಿ ಸಾಮಾನ್ಯ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಈ ಸಮಯದಲ್ಲಿ ಹೊಸ ಹೊಸ ಸಿನಿಮಾಗಳ ಅಬ್ಬರ ಒಂದೆಡೆಯಾದರೆ ಇನ್ನೊಂದೆಡೆ ರಾಜಕೀಯ ಬಣ್ಣವನ್ನು ಈ ಖ್ಯಾತ ನಟರ ಸಿನಿಮಾಗಳು ಪಡೆದುಕೊಳ್ಳುತ್ತವೆ.
2026ರಲ್ಲೂ ಶುರುವಾಗುತ್ತಾ ರಾಜ್ ಬಿ ಶೆಟ್ಟಿ ಹವಾ? ಬಹುನಿರೀಕ್ಷಿತ 'ರಕ್ಕಸಪುರದೊಳ್' ಟ್ರೇಲರ್ ರಿಲೀಸ್
Rakkasapuradhol: ಸು ಫ್ರಮ್ ಸೋ ಭರ್ಜರಿ ಯಶಸ್ಸಿನ ಬಳಿಕ ಇದೀಗ ರಾಜ್ ಬಿ ಶೆಟ್ಟಿ ಅಭಿನಯದ ಬಹುನಿರೀಕ್ಷಿತಾ ರಕ್ಕಸಪುರದೊಳ್ ಚಿತ್ರದ ಟೀಲರ್ ಇದೀಗ ರಿಲೀಸ್ ಆಗಿದೆ.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಗುಡ್ ನ್ಯೂಸ್! ಕೋರ್ಟ್ನಿಂದ ಸಿಕ್ಕೇ ಬಿಡ್ತು ಗ್ರೀನ್ ಸಿಗ್ನಲ್!
Pavitra Gowda: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿರಾದ ಪವಿತ್ರಾ ಗೌಡ, ಲಕ್ಷ್ಮಣ್ , ನಾಗರಾಜ್ ಗೆ ಕೋರ್ಟ್ ಗುಡ್ ನ್ಯೂಸ್ ನೀಡಿದೆ. ಆರೋಪಿಗಳ ಪರ ವಕೀಲರ ಮನವಿ ಮೇರೆಗೆ ಆರೋಪಿಗಳಿಗೆ ಮನೆ ಊಟ ನೀಡಲು ಕೋರ್ಟ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
'ದಿ ರಾಜಾಸಾಬ್' ಹೊಸ ಟ್ರೈಲರ್ ಬಂತು; ಬದಲಾಯ್ತು ಬಾಕ್ಸಾಫೀಸ್ ಲೆಕ್ಕಾಚಾರ
ಪ್ರಭಾಸ್ ನಟನೆಯ ಹಾರರ್ ಫ್ಯಾಂಟಸಿ 'ದಿ ರಾಜಾಸಾಬ್ ಚಿತ್ರದ ಹೊಸ ಟ್ರೈಲರ್ ಬಿಡುಗೆಯಾಗಿ ಧೂಳೆಬ್ಬಿಸಿದೆ. ಮಾರುತಿ ನಿರ್ದೇಶನದ ಈ ಹಾರರ್ ಕಾಮಿಡಿ ಚಿತ್ರದಲ್ಲಿ ಸಂಜಯ್ ದತ್ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಚಿತ್ರದ ಟೀಸರ್, ಮೊದಲ ಟ್ರೈಲರ್ ನಿರಾಸೆ ಮೂಡಿಸಿತ್ತು. ಆದರೆ ಹೊಸ ಟ್ರೈಲರ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಸಂಮೋಹನ ವಿದ್ಯೆಯ ಮೂಲಕ ಭಯವನ್ನು ನಿಯಂತ್ರಿಸುವ
2025ರಲ್ಲಿ ಸಮಂತಾ ಲೈಫ್ನಲ್ಲಿ ಏನೇನಾಯ್ತು? ಸೋಶಿಯಲ್ ಮೀಡಿಯಾದಲ್ಲಿ ಸ್ಯಾಮ್ ಪೋಸ್ಟ್
Samantha: ನಟಿ ಸಮಂತಾ ಈ ವರ್ಷದ ಅತ್ಯುತ್ತಮ ಕೊಡುಗೆಗಳನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ತಾಣದಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.
ನನ್ನ ಮುಖ, ನನ್ನ ಇಷ್ಟ ; ಪ್ಲಾಸ್ಟಿಕ್ ಸರ್ಜರಿ ವದಂತಿ - ಉರಿದು ಬಿದ್ದ ನಟಿ
ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ .ಕೆಲವರು ತಾವು ಪ್ಲಾಸ್ಟಿಕ್ ಸರ್ಜರಿಗೊಳಗಾದ ವಿಚಾರವನ್ನು ಒಪ್ಪಿಕೊಂಡರೆ... ಇನ್ನೂ ಕೆಲವರು
ಅವತ್ತು ಶೂಟಿಂಗ್ ವೇಳೆ ಏನಾಯ್ತು ಗೊತ್ತಾ? ಅದಕ್ಕೆ ನಾನು ಸಿಗರೇಟ್ ಸೇದುವುದು ಬಿಟ್ಟೆ- ಸುದೀಪ್
ಚಟ ಶುರುವಾದರೆ ಬಿಡೋದು ಕಷ್ಟ. ಸಿಗರೇಟ್, ಮದ್ಯ ಸೇವನೆ ರೀತಿಯ ಚಟ ಬಿಡೋಕೆ ಬಹುತೇಕರು ಸಿಕ್ಕಾಪಟ್ಟೆ ಸರ್ಕಸ್ ಮಾಡ್ತಾರೆ. ನಟ ಕಿಚ್ಚ ಸುದೀಪ್ ಒಂದ್ಕಾಲದಲ್ಲಿ ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದರು. ಬಳಿಕ ದಿಢೀರನೆ ಬಿಟ್ಟುಬಿಟ್ಟರು. ಅದು ಯಾಕೆ ಎನ್ನುವುದನ್ನು ಗಲಾಟ ತಮಿಳ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಯಾಗಿ ಸಖತ್ ಸದ್ದು ಮಾಡ್ತಿದೆ.
ದಿ ರಾಜಾ ಸಾಬ್ ಚಿತ್ರದ 2ನೇ ಟ್ರೇಲರ್ ರಿಲೀಸ್ , ಪ್ರಭಾಸ್ ಅವತಾರ ಕಂಡು ಫ್ಯಾನ್ಸ್ ದಿಲ್ ಖುಷ್!
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಕ್ರೇಜ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಬಾಹುಬಲಿ ನಂತರ ಅವರ ಅಭಿಮಾನಿಗಳು ಅಪಾರವಾಗಿ ಹೆಚ್ಚಿದ್ದಾರೆ. ಈಗ ಅವರು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಿರತರಾಗಿದ್ದಾರೆ. ಅವುಗಳಲ್ಲಿ ರಾಜಾ ಸಾಬ್ ಕೂಡ ಒಂದು. ಇದೀಗ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾಗಿದೆ.
Serial Actress: ಕನ್ನಡ ಸೀರಿಯಲ್ ನಟಿ ಆತ್ಮ*ತ್ಯೆ! ಮಹಿಳೆಯರ ಮನಗೆದ್ದಿದ್ದ ನಾಯಕಿ ದುಡುಕಿದ್ದೇಕೆ?
Serial Actress: ಕನ್ನಡ ಕಿರುತೆರೆ ಲೋಕಕ್ಕೆ ಸಾವಿನ ಆಘಾತ ಎದುರಾಗಿದೆ. ಕನ್ನಡ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಾ ಹೆಸರು ಮಾಡಿದ್ದ ಯುವ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂದು ವಿಷ್ಣುವರ್ಧನ್ಗೆ ನಾಯಕಿ, ಇಂದು ಧನುಷ್ಗೆ ಅಜ್ಜಿ! ರಾಣಿ ಅಂತಾನೇ ಖ್ಯಾತಿ ಪಡೆದ ಈ ನಟಿ ಯಾರು ಗೊತ್ತಾ
Actress: ಅಂದು ವಿಷ್ಣುವರ್ಧನ್ಗೆ ನಾಯಕಿ, ಇಂದು ಧನುಷ್ಗೆ ಅಜ್ಜಿ! ಈಗ ಗುರುತೇ ಸಿಗದಷ್ಟು ಬದಲಾಗಿರುವ 'ಸಿನಿಮಾ ರಂಗದ ರಾಣಿ' ಅಂತಾನೇ ಖ್ಯಾತಿ ಪಡೆದ ಆ ಸುಂದರ ನಟಿ ಯಾರು ಗೊತ್ತಾ?
\ಶಿರಡಿ ಸಾಯಿಬಾಬ ದೇವರಲ್ಲ\ ಎಂದು ನಟಿ ಮಾಧವಿ ಲತಾ ವಿವಾದಾತ್ಮಕ ಹೇಳಿಕೆ; FIR ದಾಖಲು
ಸೆಲೆಬ್ರೆಟಿಗಳು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿ ಆಗುವುದು ಹೊಸದೇನು ಅಲ್ಲ. ಕೆಲವೊಮ್ಮೆ ಬಾಯ್ತಪ್ಪಿ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಇನ್ನು ಕೆಲವು ಬಾರಿ ಎಲ್ಲಾ ಗೊತ್ತಿದ್ದು ಮಾತನಾಡಿ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಶಿರಡಿ ಸಾಯಿಬಾಬ ದೇವರಲ್ಲ ಎಂದು ಪ್ರಚಾರ ಮಾಡಿದ್ದಕ್ಕೆ ನಟಿ ಮಾಧವಿ ಲತಾ ವಿರುದ್ಧ ದೂರು ದಾಖಲಾಗಿದೆ. ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ನಟ ಮಾಧವಿ ಲತಾ ತೆಲುಗು, ತಮಿಳು
ಬೆಂಗಳೂರಿನಲ್ಲಿ ಆ*ತ್ಮಹತ್ಯೆಗೆ ಶರಣಾದ ನೀನಾದೆ ನಾ ಖ್ಯಾತಿಯ ನಟಿ ನಂದಿನಿ ; ಕಿರುತೆರೆಗೆ ಆಘಾತ
ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ. ಇದೆಲ್ಲದರ ಪರಿಣಾಮ ಎಂಬಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ... ಕಾಯಿಲೆಗಳಲ್ಲಿ
BBK12: ನಾನೇ ಬಿಗ್ಬಾಸ್ ಟ್ರೋಫಿ ಗೆಲ್ಲಬೇಕಿತ್ತು, ನನ್ನ ಬಿಟ್ರೆ ಯಾರು ಗೆಲ್ಲಲು ಯೋಗ್ಯರಲ್ಲ- ಮಾಳು
'ನಾ ಡ್ರೈವರಾ..' ಎಂದು ಹಾಡು ಹಾಡಿ ಮೋಡಿ ಮಾಡಿದ್ದ ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಬಿಗ್ಬಾಸ್ ಮನೆಗೆ ಹೋಗಿದ್ದರು. ಇದೀಗ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. 91 ದಿನಗಳ ಬಿಗ್ಬಾಸ್ ಜರ್ನಿ ಮುಗಿಸಿ ಬಂದಿರುವ ಮಾಳು ಬೇಸರ ವ್ಯಕ್ತಪಡಿಸಿದ್ದಾರೆ. ಮನೆಯೊಳಗೆ ಇರುವ ಯಾರೂ ಟ್ರೋಫಿ ಗೆಲ್ಲಲು ಅರ್ಹರಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ. ಮಾಳು ನಿಪನಾಳ ಬಿಗ್ಬಾಸ್ ಮನೆಗೆ
ಗೂಗ್ಲಿ ನಟಿಗೆ ಸೈಬರ್ ವಂಚಕರ ಕಾಟ! ಎಚ್ಚರಿಗೆ ನೀಡಿದ ಕೃತಿ ಕರಬಂದ!
Kriti Kharbanda: ಗೂಗ್ಲಿ ನಟಿ ಕೃತಿ ಕರಬಂದ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಗಮನಿಸಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನನಗೆ ಸಿಗೋದೆಲ್ಲಾ ನೆಗೆಟಿವ್ ಪಾತ್ರಗಳೇ, ಜನ ಬೈದಷ್ಟು ಖುಷಿ- ನಟಿ ಮೇಘಶ್ರೀ ಸಂದರ್ಶನ
ನೆಗೆಟಿವ್ ಪಾತ್ರಗಳಲ್ಲಿ ನಟಿಸೋದು ಅಷ್ಟು ಸುಲಭವಲ್ಲ. ಅಪ್ಪಿ ತಪ್ಪಿ ಅದು ಕ್ಲಿಕ್ ಆಗಿಬಿಟ್ರೆ ಅಂಥದ್ದೇ ಪಾತ್ರಗಳಿಗೆ ಬ್ರ್ಯಾಂಡ್ ಮಾಡಿಬಿಡ್ತಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸುವವರು ಇದ್ದಾರೆ. ಆದರೆ ಕನ್ನಡ ಕಿರುತೆರೆ ನಟಿ ಮೇಘಶ್ರೀ ಇದನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. 'ಮೈನಾ', 'ನಿನ್ನ ಜೊತೆ ನನ್ನ ಕಥೆ', 'ಪುಣ್ಯವತಿ ' ಹೀಗೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಮೇಘಶ್ರೀ ನಟಿಸಿ ವೀಕ್ಷಕರ
ಧುರಂಧರ್ ಅಬ್ಬರಕ್ಕೆ ಕಂಗಾಲಾದ ಬಾಲಿವುಡ್ ಸುಲ್ತಾನರು ; ಬಾಕ್ಸಾಫೀಸ್ನ ಹೊಸ ಅಧಿಪತಿಯಾದ ರಣ್ವೀರ್ ಸಿಂಗ್
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಿಂದಿ ಚಿತ್ರರಂಗದಲ್ಲಿ ಹಲವು ಚಿತ್ರಗಳು ಅಬ್ಬರಿಸಿವೆ. ಹಲವಾರು ದಾಖಲೆಗಳನ್ನು ಕೂಡ ಬರೆದಿವೆ. ಆದರೆ.. ಎಲ್ಲವನ್ನೂ ಸಾಧಿಸಿ ಭೇದಿಸಿದ ಬಾಲಿವುಡ್ಗೆ ಮಾತ್ರ ಇಲ್ಲಿಯವರೆಗೆ ಕೇವಲ ಭಾರತದಲ್ಲಿ ₹700 ಕೋಟಿಯನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗಿರಲಿಲ್ಲ. ನಿಜಾ.. ''ದಂಗಲ್''.. ''ಪಠಾಣ್'' .. ಸೇರಿ ಕೆಲ ಚಿತ್ರಗಳು ಬಾಕ್ಸಾಫೀಸ್ನಲ್ಲಿ 1000 ಕೋಟಿಯನ್ನು
ಗಿಲ್ಲಿ ರೀತಿಯ ಹುಡುಗ ಬೇಕು ಎಂದ ರಕ್ಷಿತಾ ಶೆಟ್ಟಿ! ಕೊನೆಗೂ ಮನಸಿನ ಮಾತು ಹೊರ ಬಂತು ಎಂದ ಫ್ಯಾನ್ಸ್!
Rakshita Shetty: ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪಟ ಪಟ ಮಾತಿನ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಇದೀಗ ರಕ್ಷಿತಾ ಶೆಟ್ಟಿ ಅವರು ತಮ್ಮ ಮನಸ್ಸಿನ ಭಾವನೆ ಹೇಳಿಕೊಂಡಿದ್ದಾರೆ.
ಕಿಕ್ಕಿರಿದ ಅಭಿಮಾನಿಗಳ ನಡುವೆ ಚೆನ್ನೈ ಏರ್ಪೋರ್ಟ್ನಲ್ಲಿ ಮುಗ್ಗಿರಿಸಿದ ದಳಪತಿ ವಿಜಯ್; ಏನಾಯ್ತು?
ದಳಪತಿ ವಿಜಯ್ ತಮ್ಮ ಕೊನೆಯ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ರಾಜಕೀಯಕ್ಕೂ ಎಂಟ್ರಿ ಕೊಟ್ಟಿರುವುದರಿಂದ ಆ ಕಡೆಗೂ ಗಮನ ಹರಿಸುತ್ತಿದ್ದಾರೆ. ಇಷ್ಟು ದಿನ ನಟನಾಗಿದ್ದ ವಿಜಯ್, ಈಗ ರಾಜಕಾರಣಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ವಿಜಯ್ ವೃತ್ತಿ ಬದುಕಿಗೆ 'ಜನ ನಾಯಗನ್' ತುಂಬಾನೇ ಇಂಪಾರ್ಟೆಂಟ್. ಈ ಕಾರಣಕ್ಕೆ 'ಜನ ನಾಯಗನ್' ಸಿನಿಮಾದ ಆಡಿಯೋ ಲಾಂಚ್ ಅನ್ನು ಮಲೇಷ್ಯಾದಲ್ಲಿ
BBK12: ಗಿಲ್ಲಿನ ಯಾರು ಮೀರಿಸೋಕ್ಕಾಗಲ್ಲ; ತಮ್ಮನ ಮಾತು ಕೇಳಿ ಕಾವ್ಯಾ ಬದಲಾದ್ರೆ ತಪ್ಪು- ಸೂರಜ್
ಬಿಗ್ಬಾಸ್ ಮನೆಯಲ್ಲಿ ಕಳೆದ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆದಿದೆ. ಸೂರಜ್ ಹಾಗೂ ಮಾಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಹೋಗಿದ್ದ ಸೂರಜ್ ತಮ್ಮ ಆಟದಿಂದ ವೀಕ್ಷಕರ ಮನಗೆದ್ದಿದ್ದರು. ಇಷ್ಟು ಬೇಗ ಸೂರಜ್ ದೊಡ್ಮನೆಯಿಂದ ಹೊರಬಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಾಶಿಕಾ ಹಾಗೂ ಸೂರಜ್ ಆತ್ಮೀಯ ಸ್ನೇಹಿತರಾಗಿದ್ದರು. ಎಲ್ಲೋ ಒಂದು ಕಡೆ ಅದೇ
'ಕಾಟೇರ' ಚಿತ್ರಕ್ಕೆ 2 ವರ್ಷಗಳ ಸಂಭ್ರಮ! ದರ್ಶನ್ ನೆನಪಿಸಿಕೊಂಡು ತರುಣ್ ಸುಧೀರ್ ಏನಂದ್ರು?
Kaatera Movie: ಕಾಟೇರ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿತ್ತು.ಅಷ್ಟೇ ಅಲ್ಲದೆ, ಈ ಚಿತ್ರವು 68 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಕಾಟೇರ ಚಿತ್ರಕ್ಕೆ ಎರಡು ವರ್ಷದ ಸಂಭ್ರಮ.
ಬೆಂಗಳೂರಿನಲ್ಲಿ 'ಜನನಾಯಗನ್' ವಿಜಯ್ ಡಿಮ್ಯಾಂಡ್ ಜೋರು; ಟಿಕೆಟ್ಗಳು ಸೋಲ್ಡೌಟ್
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಾ ಸಿನಿಮಾಗಳ ಆರ್ಭಟ ಜೋರಾಗಿಯೇ ಇರುತ್ತದೆ. ತಮಿಳು ನಟ ವಿಜಯ್ ನಟನೆಯ ಸಿನಿಮಾಗಳು ನಗರದಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತವೆ. ಟಿಕೆಟ್ ದರ ಹೆಚ್ಚಿಸಿದ್ರು ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಾರೆ. ಸದ್ಯ 'ಜನನಾಯಗನ್' ಕ್ರೇಜ್ ಶುರುವಾಗಿದೆ. ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನನಾಯಗನ್'. ಈಗಾಗಲೇ ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯರಂಗಕ್ಕೆ ವಿಜಯ್ ಧುಮುಕಿದ್ದಾರೆ.
Bigg Boss Kannada 12 | Gilli Nata | Kavya Shaiva | Ashwini Gowda ಕಾವ್ಯಾನ ಸೇಫ್ ಮಾಡಕ್ಕೆ ಗಿಲ್ಲಿಯ ಪ್ರಯತ್ನ! | N18V
ತನ್ನನ್ನು 'ಯಶ್ ಭಾಯ್' ಎಂದು ಕರೆದ ಕ್ಯಾಮರಾಮನ್; ಮುಜುಗರಕ್ಕೀಡಾದ ನಟ ರಾಮ್ಚರಣ್
ರಾಕಿಂಗ್ ಸ್ಟಾರ್ ಯಶ್ ಹಾಗೂ ತೆಲುಗು ನಟ ರಾಮ್ಚರಣ್ ನೋಡೋಕೆ ಕೆಲವೊಮ್ಮೆ ಒಂದೇ ರೀತಿ ಕಾಣುತ್ತಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಯಶ್ ಸಿನಿಮಾ ಪೋಸ್ಟರ್ಗಳಲ್ಲಿ ಒಂದು ಕೋನದಲ್ಲಿ ರಾಮ್ಚರಣ್ ಕಾಣುತ್ತಾರೆ, ರಾಮ್ ಚರಣ್ ಸಿನಿಮಾ ಪೋಸ್ಟರ್ಗಳಲ್ಲಿ ಯಶ್ ಕಾಣುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವುದು ಇದೆ. 'ಗೇಮ್ ಚೇಂಜರ್' ಸಿನಿಮಾ ಪೋಸ್ಟರ್ವೊಂದರಲ್ಲಿ
Preethiya Parivala: ಅಣ್ಣನ ಮದುವೆ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಅಲ್ಲು ಅರ್ಜುನ್ ತಮ್ಮ!
ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ವಿವಾಹವಾಗುತ್ತಿದ್ದಾರೆ. ಅಣ್ಣನ ಮದುವೆ ದಿನವೇ ಹಸೆಮಣೆ ಏರುತ್ತಿದ್ದಾರಂತೆ ಈ ಜೋಡಿ.
Actor Vijay Thalapathy Fell Down in Airport | ಫ್ಯಾನ್ಸ್ ತಳ್ಳಾಟಕ್ಕೆ ನೆಲಕ್ಕೆ ಬಿದ್ದ ನಟ ವಿಜಯ್
Actor Vijay Thalapathy Fell Down in Airport | ಫ್ಯಾನ್ಸ್ ತಳ್ಳಾಟಕ್ಕೆ ನೆಲಕ್ಕೆ ಬಿದ್ದ ನಟ ವಿಜಯ್
Bigg Boss Kannada 12 | ಏಕವಚನ ಬಳಸಿದ ಗಿಲ್ಲಿ ಮೇಲೆ ಅಶ್ವಿನಿ ಹಿಗ್ಗಾಮುಗ್ಗಾ ಕ್ಲಾಸ್ | N18V
Bigg Boss Kannada 12 | ಏಕವಚನ ಬಳಸಿದ ಗಿಲ್ಲಿ ಮೇಲೆ ಅಶ್ವಿನಿ ಹಿಗ್ಗಾಮುಗ್ಗಾ ಕ್ಲಾಸ್ | N18V
Love Horoscope December 29: Today’s (Daily) Horoscope for 12 Zodiac Signs
ವರ್ಷದ ಕೊನೆಯ ಸೋಮವಾರ.. ಈ ರಾಶಿಯವರಿಗೆ ಪ್ರಣಯಭರಿತ ದಿನ! ಮಿಥುನ ರಾಶಿಯವರಿಗೆ ಈ ದಿನ ಕಷ್ಟಕರವಾಗಿದೆ. ವೃಷಭ ಸೇರಿದಂತೆ ಈ ರಾಶಿಗಳ ಪ್ರೇಮ ಜೀವನದಲ್ಲಿ ಮಹತ್ವದ ಬದಲಾವಣೆಗಳು. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (Today Love Horoscope) ದೈನಂದಿನ ಪ್ರೇಮ ಭವಿಷ್ಯ ಇಲ್ಲಿದೆ. ಮೇಷ ಇಂದು ಮೇಷ ರಾಶಿಯವರ ಜೀವನದಲ್ಲಿ ವಿಶೇಷ ವ್ಯಕ್ತಿಯ
45 Box Office Day 4: 4ನೇ ದಿನ '45' ಕಲೆಕ್ಷನ್ ಹೇಗಿದೆ? ವೀಕೆಂಡ್ ಗೆದ್ದಿತೇ ಸಿನಿಮಾ?
ಈ ವರ್ಷ ಕ್ರಿಸ್ಮಸ್ಗೆ ತೆರೆಕಂಡಿರುವ ಕನ್ನಡ ಸಿನಿಮಾಗಳಲ್ಲಿ '45' ಕೂಡ ಒಂದು. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ '45' ಮೇಲೂ ಅದೇ ನಿರೀಕ್ಷೆಯಿತ್ತು. ಅದರಲ್ಲೂ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಬಾಕ್ಸಾಫೀಸ್ನಲ್ಲಿ ಹೇಗೆ ಕಲೆಕ್ಷನ್ ಆಗುತ್ತೆ ಅನ್ನೋದೇ ಕುತೂಹಲದಲ್ಲಿ ಚಿತ್ರರಂಗವಿದೆ. ಶಿವಣ್ಣನ ದಶವತಾರ
ಹಿಂಗಾದ್ರೆ ಹೆಂಗೆ ? ಕೇವಲ 20 ದಿನಕ್ಕೆ ಓಟಿಟಿಗೆ ಬಂತು ಖ್ಯಾತ ನಿರೂಪಕಿಯ ಮಗನ ಸಿನಿಮಾ ; ಎಲ್ಲಿ ನೋಡಬಹುದು ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ನೋಡಿದಾಗಲೇ ಮನರಂಜನೆಯ ಕಿಕ್ಕೇರುತ್ತಿತ್ತು. ಇನ್ನು ಚಿತ್ರತಂಡಕ್ಕೆ ಕೂಡ ಆ ಕಾಲದಲ್ಲಿ ನೂರು ದಿನ ಚಿತ್ರಮಂದಿರದಲ್ಲಿ ತಮ್ಮ ಚಿತ್ರ ಪ್ರದರ್ಶನ ಕಂಡರೆ ಅದೇ ದೊಡ್ಡ ಸಾಧನೆಯಾಗಿತ್ತು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳ ಹಾವಳಿ ಹೆಚ್ಚಾಗಿದೆ. ಚಿತ್ರಮಂದಿರಗಳ ಅಳಿವು ಉಳಿವಿನ...
Sandalwood: ಯಾವ್ಯಾವ ಸ್ಟಾರ್ಗಳ ಸಿನಿಮಾ ಈ ವರ್ಷ ಮಿಸ್ ಆಯ್ತು ಗೊತ್ತಾ?
ಕೆಲವು ಸ್ಟಾರ್ ನಟರು ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ಕಳೆದೆಹೋದ್ರಾ ಅನ್ನುವ ಪರಿಸ್ಥಿತಿ ಹುಟ್ಟು ಹಾಕಿದ್ದಾರೆ. ಅದರಲ್ಲು ಯಶ್ ಕೆಜಿಎಫ್ ಆದ ಮೇಲೆ ಕಳೆದು ಹೋಗಿದ್ದರೆ, ಸಪ್ತ ಸಾಗರದಾಚೆಯ ರಕ್ಷಿತ್ ಎಲ್ಲಿದ್ದಾರೆ ಅನ್ನುವಂತಾಗಿದೆ.
2000ರಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟ ರಾಜಕುಮಾರನ ಲೈಫ್ ಹಿಸ್ಟರಿ ಹೇಗಿತ್ತು? ಅಪ್ಪು ನೆನಪಿನ ಒಂದು ಝಲಕ್
ಈ ಇಪ್ಪತ್ತೈದು ವರ್ಷಗಳಲ್ಲಿ ಪುನೀತ್ ಅಪ್ಪು ಆಗಿ ಎಂಟ್ರಿಕೊಟ್ಟು, ಅರಸು ಆಗಿ ಕನ್ನಡಿಗರ ಮನಸಲ್ಲಿ ರಾರಾಜಿಸಿ, ಆಕಾಶದೆತ್ತರ ಮಿನುಗಿದ, ಅಣ್ಣಾಬಾಂಡ್ ಆಗಿ ಆಳ್ವಿಕೆ ನಡೆಸಿದ, ರಾಜಕುಮಾರನಾಗಿ ಮೆರೆದ ಅಪ್ಪು ಅಭಿಮಾನಿಗಳ ಪಾಲಿನ ನೆಚ್ಚಿನ ನಾಯಕನಾಗಿದ್ದಾರೆ. ವಯಸ್ಸಲ್ಲದ ವಯಸ್ಸಲ್ಲಿ ಪೃಥ್ವಿ ಮೆಚ್ಚಿದ ಪರಮಾತ್ಮ ದೇವರ ನಾಡಿಗೆ ಹೊರಟು ಹೋಗಿದ್ದು, ಆದರೂ ಅವರ ನೆನಪು ಮಾತ್ರ ಎಂದಿಗೂ ಜೀವಂತವಾಗಿದೆ.
ಬಾಕ್ಸಾಫೀಸ್ ಬೆಂಕಿಯ ಚೆಂಡು, ದಾಖಲೆಗಳ ಫ್ರೆಂಡು, ಯಾವಾಗ್ಲೂ ಕ್ರಿಯೇಟ್ ಮಾಡ್ತಿದ್ರು ಹೊಸ ಟ್ರೆಂಡು!
ಪುನೀತ್ ರಾಜ್ಕುಮಾರ್ ಎಂದೂ ಟ್ರೆಂಡ್ ಹಿಂದೆ ಹೋದವರಲ್ಲ. ಯಶಸ್ಸಿನ ಸೂತ್ರವನ್ನ ಪಾಲಿಸಿದವರಲ್ಲ. ಬಾಕ್ಸಾಫೀಸ್ ಪಾಲಿನ ಬೆಂಕಿಯ ಚೆಂಡು.ದಾಖಲೆಗಳ ಫ್ರೆಂಡು. ಯಾವಾಗಲೂ ಕ್ರಿಯೇಟ್ ಮಾಡ್ತಾ ಇದ್ರು ಹೊಸ ಟ್ರೆಂಡು.
ಆಡಿದ ಮಾತು ತಪ್ಪಿದ ತಾಳ; ಸ್ಟಾರ್ ಮರ್ಯಾದೆ ಕಳೆದ ವರ್ತನೆಗಳು!
ಆ ದಿನ ಕಮಲ್ ಹಾಸನ್ ಆಡಿದ ಮಾತು ಥಗ್ ಲೈಫ್ ಚಿತ್ರದ ಮೇಲೆ ಎಫೆಕ್ಟ್ ಮಾಡಿತ್ತು. ಸೋನು ನಿಗಮ್ ಮಾಡಿಕೊಂಡ ಎಡವಟ್ಟು ಸೋನು ಮೇಲಿನ ಪ್ರೀತಿಯನ್ನೆ ಕಡಿಮೆ ಮಾಡಿತ್ತು. ರಣವೀರ್ ಸಿಂಗ್ ಅತಿ ಕೆಟ್ಟ ವರ್ತನೆ ಕರಾವಳಿ ದೈವ ಭಕ್ತರನ್ನ ಸಿಟ್ಟಿಗೆಬ್ಬಿಸಿತ್ತು. ಈ ಎಲ್ಲ ಎಡವಟ್ಟುಗಳು 2025 ರಲ್ಲಿಯೇ ಆಗಿವೆ. ಇವುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Alia Bhatt: ಝೋಂಬಿ ಥ್ರಿಲ್ಲರ್ ಸಿನಿಮಾಗಾಗಿ ಮತ್ತೆ ಒಟ್ಟಿಗೆ ನಟಿಸ್ತಾರಂತೆ ರಣವೀರ್-ಆಲಿಯಾ
ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಅವರು ಮತ್ತೊಮ್ಮೆ ಒಟ್ಟಿಗೆ ನಟಿಸೋಕೆ ರೆಡಿಯಾಗಿದ್ದಾರೆ. ಈ ಜೋಡಿ ಮುಂದೆ ಒಂದು ಝೋಂಬಿ ಥ್ರಿಲ್ಲರ್ನಲ್ಲಿ ಒಟ್ಟಿಗೆ ನಟಿಸ್ತಿದ್ದಾರಂತೆ.
Prabhas: 'ದಿ ರಾಜಾ ಸಾಬ್ ಸಿನಿಮಾ ಚೆನ್ನಾಗಿಲ್ಲಾಂದ್ರೆ..' ಪ್ರಭಾಸ್ ಡೈರೆಕ್ಟರ್ ಏನಂದ್ರು ಗೊತ್ತಾ?
ಪ್ರಭಾಸ್ ಅವರ ಬಹು ನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್' 9 ರಂದು ಬಿಡುಗಡೆಯಾಗಲಿದೆ. ತಮ್ಮ ಎಂದಿನ ಆಕ್ಷನ್ ಆಧಾರಿತ ಚಿತ್ರಗಳಿಂದ ದೂರ ಸರಿದು, ಪ್ರಭಾಸ್ ಹಾರರ್-ಕಾಮಿಡಿ ಪ್ರಕಾರದ ಚಿತ್ರವನ್ನು ಆರಿಸಿಕೊಂಡಿದ್ದಾರೆ.
ಸಪ್ತಮಿ ಗೌಡ ಹೊಸ ಫೋಟೋಶೂಟ್ ವೈರಲ್: 'ಕಾಂತಾರ' ಲೀಲಾ ಮಾದಕ ನೋಟಕ್ಕೆ ಫ್ಯಾನ್ಸ್ ಫಿದಾ
ಸ್ಯಾಂಡಲ್ವುಡ್ ಅಂಗಳದಲ್ಲಿ ಈಗ ಎಲ್ಲಿ ನೋಡಿದರೂ ಹೊಸ ಹೊಸ ಪ್ರತಿಭೆಗಳದ್ದೇ ಸದ್ದು. ಅದರಲ್ಲೂ ಒಂದು ಸಿನಿಮಾ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚುವ ನಟಿಯರ ಸಂಖ್ಯೆ ಕಡಿಮೆಯಿಲ್ಲ. ಅಭಿಮಾನಿಗಳ ಪಾಲಿಗೆ ತಮ್ಮ ನೆಚ್ಚಿನ ನಟಿಯರು ಸದಾ ಒಂದಿಲ್ಲೊಂದು ಅಪ್ಡೇಟ್ ನೀಡುತ್ತಿರಬೇಕು. ಈ ಸಾಲಿನಲ್ಲಿ ಈಗ ಮುಂಚೂಣಿಯಲ್ಲಿರುವ ಹೆಸರು ಕಾಂತಾರ ಬೆಡಗಿಯದು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ನಟಿಯ
ಮರಳಿನ ಮನೆ ಕಟ್ಟಲು ಬಂದ ನನಗೆ ಫ್ಯಾನ್ಸ್ ಅರಮನೆ, ಕೋಟೆ ಕಟ್ಟಿಕೊಟ್ರು! ದಳಪತಿ ಅದ್ಭುತ ಭಾಷಣದ ಅರ್ಥ ಗೊತ್ತಾ
ಮಲೇಷ್ಯಾದಲ್ಲಿ ನಡೆದ ಇವೆಂಟ್ನಲ್ಲಿ ದಳಪತಿ ವಿಜಯ್ ಅವರ ಮಾತುಗಳು ಅದ್ಭುತವಾಗಿತ್ತು. ಅವರ ಕೆಲವು ವಿಶೇಷಣಗಳು ಅವರು ಮಾತಿನಲ್ಲೂ ಸೂಪರ್ ಅಂತ ಸಾಬೀತುಪಡಿಸಿದವು.
Dhurandhar: 24ನೇ ದಿನದಲ್ಲೂ ಧುರಂಧರ್ ಗಳಿಕೆ ಸೂಪರ್! ಎಷ್ಟು ಕೋಟಿ ಕಲೆಕ್ಷನ್ ಆಯ್ತು?
ಧುರಂಧರ್ ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ ಅನ್ನು ವ್ಯಾಪಕ ಅಂತರದಿಂದ ಮೀರಿಸಿದೆ. ಪುಷ್ಪ 2 ತನ್ನ ನಾಲ್ಕನೇ ವಾರದಲ್ಲಿ ₹53.75 ಕೋಟಿ ನಿವ್ವಳ ಕಲೆಕ್ಷನ್ ಮಾಡಿದ್ದರೆ, ಧುರಂಧರ್ ಅದನ್ನು ಗಮನಾರ್ಹ ಅಂತರದಿಂದ ಮೀರಿಸಿದೆ.
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ ಆಗಿದೆ ಇಂದಿಗೆ (ಡಿಸೆಂಬರ್ 29) 5ನೇ ದಿನ. ಕಿಚ್ಚನ ಲಕ್ಕಿ ಡೇಟ್ ಕ್ರಿಸ್ಮಸ್ಗೆ 'ಮಾರ್ಕ್' ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಹಬ್ಬ ಹಾಗೂ ಹೊಸ ವರ್ಷದ ರಜೆಯ ಮೂಡ್ನಲ್ಲಿರುವ ಪ್ರೇಕ್ಷಕರಿಗೆ ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ ಕೊಡುವ ಪ್ಲ್ಯಾನ್ ಮಾಡಿದ್ದರು. ಕೇವಲ ಆರು ತಿಂಗಳಲ್ಲಿ ಈ ಸಿನಿಮಾವನ್ನು
Jana Nayagan: ಏರ್ಪೋರ್ಟ್ನಲ್ಲಿ ಮುಗ್ಗರಿಸಿ ಬಿದ್ದ ದಳಪತಿ ವಿಜಯ್
ವಿಜಯ್ ಜನ ನಾಯಗನ್ ಆಡಿಯೋ ಬಿಡುಗಡೆಗೆ ಮಲೇಷ್ಯಾ ಭೇಟಿ ನೀಡಿ, ವಿಮಾನ ನಿಲ್ದಾಣದಲ್ಲಿ ಎಡವಿದ್ದು, ಭದ್ರತಾ ಸಿಬ್ಬಂದಿ ನಟನಿಗೆ ಕಾರು ಹತ್ತಲು ಸಹಾಯ ಮಾಡಿದರು.
Renukaswamy Case: ರೇಣುಕಾಸ್ವಾಮಿ ಪೋಷಕರ ಕ್ರಾಸ್ ಎಕ್ಸಾಮಿನೇಷನ್ ಮಾಡಲಿದ್ದಾರೆ ದರ್ಶನ್ ಲಾಯರ್! ಸಾಕ್ಷಿ
ರೇಣುಕಾಸ್ವಾಮಿ ಪೋಷಕರ ವಿಚಾರಣೆ ನಡೆಸಲಿದೆ. ಆರೋಪಿಗಳ ಪರ ವಕೀಲರಿಂದ ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವಲಿಂಗನಗೌಡರ್ ಹಾಗೂ ತಾಯಿ ರತ್ನಪ್ರಭಾ ವಿಚಾರಣೆ ನಡೆಯಲಿದೆ.
ಅಣ್ಣಾವ್ರು, ವಿಷ್ಣುದಾದ ಅಗಲಿಕೆ ನಂತರ ಸ್ಯಾಂಡಲ್ವುಡ್ಗೆ ಅಂಬಿ ಅಗಲಿಕೆ ನೋವು
ಡಾ.ರಾಜ್, ಡಾ.ವಿಷ್ಣುವರ್ಧನ್, ಅಂಬರೀಷ್ ಕನ್ನಡ ಚಿತ್ರರಂಗದ ತ್ರಿಮೂರ್ತಿಗಳು. ಅಂಬರೀಷ್ ನಿಧನದ ನಂತರ ಚಿತ್ರರಂಗದಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಯ್ತು.

17 C