Amruthadhaare ; 5 ವರ್ಷದ ನಂತರ ಗೌತಮ್ ಮಾಡಿದ ಕಾಫಿ ಕುಡಿದ ಭೂಮಿಕಾ, ಶಾಕ್ ನೀಡಿದ ಅದೃಷ್ಟ ದೇವತೆ
'ಅಮೃತಧಾರ' ಧಾರಾವಾಹಿಯಲ್ಲಿ ಪತ್ನಿಯ ಪ್ರೀತಿಯಿಂದ ವಂಚಿತಗೊಂಡ ಗೌತಮ್ ವಠಾರದಲ್ಲಿ ಒದ್ದಾಡುತ್ತಿದ್ದ. ತನಗೆ ಸಿಕ್ಕ ಬಾಲಕಿಯಲ್ಲಿಯೇ ತನ್ನ ಮಗ ಮತ್ತು ಕಳೆದು ಹೋದ ಮಗಳನ್ನು ಕಾಣುತ್ತಿದ್ದ. ಆದರೆ ಈಗ ಗೌತಮ್ ಮತ್ತು ಭೂಮಿಕಾ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಮಲ್ಲಿ ಮತ್ತು ಕಾವೇರಿ ಮಾಡಿದ ಕೆಲಸ ಇಬ್ಬರನ್ನು ಮತ್ತೆ ಒಂದೇ ಕಡೆ ಸೇರುವಂತೆ ಮಾಡಿದೆ. ಮಲ್ಲಿ ಮನೆಯ ಮಾಲೀಕನ ಜೊತೆ... ಮಾಡಿಕೊಂಡ
ದೈವಾರಾಧಕರ ಆಕ್ಷೇಪ, 2 ವಾರದ ಕಲೆಕ್ಷನ್ ಬಗ್ಗೆ ರಿಷಬ್ ಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯೆ
ರಿಷಬ್ ಶೆಟ್ಟಿ ಮತ್ತು ತಂಡ 'ಕಾಂತಾರ- 1' ಸಿನಿಮಾ ವಿಜಯಯಾತ್ರೆ ಆರಂಭಿಸಿದೆ. ದೊಡ್ಡಮಟ್ಟದಲ್ಲಿ ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಮುಂದಾಗಿದೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಜಯಯಾತ್ರೆಗೆ ನಾಂದಿ ಹಾಡಿದ್ದಾರೆ. ಇದೇ ವೇಳೆ ರಿಷಬ್ ಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ 'ಕಾಂತಾರ- 1' ಸಿನಿಮಾ
'ಕಾಂತಾರ- 1' ಚಿತ್ರದಲ್ಲಿ 'ಮೂರು ಮುತ್ತು' ನಾಟಕದ ಸತೀಶ್ ಪೈ, ಸಂತೋಷ್ ಪೈ..ಗುರುತು ಸಿಕ್ತಾ..?
ರಿಷಬ್ ಶೆಟ್ಟಿ 'ಕಾಂತಾರ- 1' ಚಿತ್ರ ಮಾಡಿ ದಾಖಲೆ ಬರೆದಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ನಟಿಸಿ ಗೆದ್ದಿದ್ದಾರೆ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಬಹುತೇಕ ಕರ್ನಾಟಕದ ಕಲಾವಿದರನ್ನೇ ಚಿತ್ರದಲ್ಲಿ ಬಳಸಿಕೊಂಡು ಗೆದ್ದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ಬೇರೆ ಬೇರೆ ಚಿತ್ರರಂಗದ ಸ್ಟಾರ್ ಕಲಾವಿದರನ್ನು ಕರೆತರುವ ಪ್ರಯತ್ನ ನಡೆಯುತ್ತದೆ. 'ಕಾಂತಾರ'
ದೀಪಾವಳಿಗೆ ಪಟಾಕಿ ಹೊಡೆದರೆ ಮಾತ್ರ ಪರಿಸರ ಮಾಲಿನ್ಯ ಆಗುತ್ತೆ ಎನ್ನುವವರಿಗೆ ಶಾಲಿನಿ ಟಾಂಗ್?
ಬೆಳಕಿನ ಹಬ್ಬ ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿ ಅಂದಾಕ್ಷಣ ಪಟಾಕಿ ಸದ್ದು ಜೋರಾಗಿರುತ್ತದೆ. ಈಗಾಗಲೇ ಅಲ್ಲಲ್ಲಿ ಪಟಾಕಿ ಸಿಡಿಸುತ್ತಿದ್ದಾರೆ. ಕೆಲವರು ಪಟಾಕಿ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ನಾನಾ ಬಗೆಯ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪಟಾಕಿ ಹೊಡೆದರೆ ಪರಿಸರ ಮಾಲಿನ್ಯ ಆಗುತ್ತದೆ ಎನ್ನುವವರು ಇದ್ದಾರೆ. ಈ ಬಗ್ಗೆ ಕಿರುತೆರೆ ನಟಿ, ನಿರೂಪಕಿ ಶಾಲಿನಿ ಮಾಡಿರುವ ರೀಲ್ಸ್ ವೈರಲ್
BBK 14: ಮಿಡ್ವೀಕ್ ಎಲಿಮಿನೇಷನ್ ಆಗೇಬಿಡ್ತು; ಮನೆಯಿಂದ ಹೊರ ಬಂದವರು ಯಾರು?
ಬಿಗ್ಬಾಸ್ ಕನ್ನಡ ಸೀಸನ್ 12 ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ಗಳ ಜೊತೆ ಶೋ ವೀಕ್ಷಕರನ್ನು ರಂಜಿಸ್ತಿದೆ. ಈಗಾಗಲೇ ಶೋ 3ನೇ ವಾರಕ್ಕ ಕಾಲಿಟ್ಟಿದೆ. ಈ ಬಾರಿ ಎರಡೆರಡು ಫಿನಾಲೆ ಇಟ್ಟು ಬಿಗ್ಬಾಸ್ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ. 19 ಜನ ಸ್ಪರ್ಧಿಗಳು ಈ ಬಾರಿ ದೊಡ್ಮನೆ ಆಟಕ್ಕೆ ಹೋಗಿದ್ದರು. ಅವರಲ್ಲಿ ಇಬ್ಬರು ಒಂದೇ ವಾರಕ್ಕೆ
Kantara 1 Day 14 Boxoffice: 14ನೇ ದಿನ 'ಕಾಂತಾರ-1' ಗಳಿಕೆ ಎಷ್ಟಾಯ್ತು? BMSನಲ್ಲಿ ಎಷ್ಟು ಟಿಕೆಟ್ ಬುಕ್ ಆಗಿತ್ತು?
ಚಿತ್ರಮಂದಿರಗಳಲ್ಲಿ 'ಕಾಂತಾರ- 1' ದರ್ಬಾರ್ ಮುಂದುವರೆದಿದೆ. ವಾರದ ದಿನಗಳಲ್ಲಿ ಕೊಂಚ ಡಲ್ ಆಗಿದ್ದರೂ ವೀಕೆಂಡ್ಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇನ್ನೆರಡು ದಿನ ಕಳೆದರೆ ದೀಪಾವಳಿ ವೀಕೆಂಡ್ ಬರ್ತಿದೆ. ಶನಿವಾರ ಭಾನುವಾರ ಸೇರಿ ಒಟ್ಟು 5 ದಿನಗಳ ರಜಾ ದಿನಗಳು ಚಿತ್ರದ ಗಳಿಕೆಗೆ ಪ್ಲಸ್ ಆಗುವ ಸಾಧ್ಯತೆಯಿದೆ. ಈಗಾಗಲೇ ಸಿನಿಮಾ 'ಕಾಂತಾರ- 1' ಚಿತ್ರದ ಗ್ರಾಸ್ ಕಲೆಕ್ಷನ್
'ಕಾಂತಾರ ಚಾಪ್ಟರ್ 1'ನ ಕುಲಶೇಖರ್ 'ಲೂಸಿಯಾ'ದಲ್ಲಿ ನಟಿಸಬೇಕಿತ್ತು; ಪ್ರಾಜೆಕ್ಟ್ ಕೈ ಬಿಟ್ಟಿದ್ದೇಕೆ?
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹೈಲೈಟ್ ಆದಂತೆ, ಖಳನಾಯಕನಾಗಿ ಕಾಣಿಸಿಕೊಂಡಿರುವ ಗುಲ್ಶನ್ ದೇವಯ್ಯ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಕುಲಶೇಖರ ಮಾತ್ರದಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ.
ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಮಾಸ್ ಸಿನಿಮಾ 'ಸಂಬರಲ ಏಟಿ ಗಟ್ಟು'; ಗ್ಲಿಂಪ್ಸ್ ಕನ್ನಡದಲ್ಲೂ ರಿಲೀಸ್
ತೆಲುಗಿನ ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ನಟಿಸುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾ SYG-ಸಂಬರಲ ಏಟಿಗಟ್ಟು ಗ್ಲಿಂಪ್ಸ್ ರಿಲೀಸ್ ಆಗಿದೆ. ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಝಲಕ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿರುವ ಸಾಯಿ ದುರ್ಗಾ ತೇಜ್ ರಕ್ತಸಿಕ್ತ ಇತಿಹಾಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ವಿಡಿಯೊದಲ್ಲಿ
ಅಪ್ಪು ಅಭಿಮಾನಿಗಳಿಗೊಂದು ಸಂದೇಶ ಕೊಟ್ಟ ಅಶ್ವಿನಿ ಪುನೀತ್ ರಾಜ್ಕುಮಾರ್; PRK App ಟ್ರೈಲರ್ಗೆ ಮುಹೂರ್ತ
ಅಪ್ಪು ಅನ್ನು ಜೀವಂತವಾಗಿರಿಸುವುದಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಂದ ಹಿಡಿದು ಆಪ್ತರು, ಅಭಿಮಾನಿಗಳು ಎಲ್ಲರೂ ಒಂದು ಒಂದು ರೀತಿ ಶ್ರಮಿಸುತ್ತಿದ್ದಾರೆ. ಸದಾ ಅಭಿಮಾನಿಗಳ ಜೊತೆ ಇರುವುದಕ್ಕೆ ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹದ್ದೇ ಒಂದು ವಿಭಿನ್ನ ಹಾಗೂ ವಿಶಿಷ್ಠ ಪ್ರಯತ್ನವೇ ಪಿಆರ್ಕೆ ಆಪ್. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ 50ನೇ ಹುಟ್ಟುಹಬ್ಬದಂದು ಅಭಿಮಾನಿಗಳ ಮುಂದೆ ಅಶ್ವಿನಿ ಪುನೀತ್ ರಾಜ್ಕುಮಾರ್
ಪ್ರೀತಿಯ ಅಲೆಯಲ್ಲಿ 'ಪದ್ಮಾವತಿ', ದೀಪ್ತಿ ಮಾನೆ ಹೃದಯ ಗೆದ್ದ ಹುಡುಗ ಯಾರು ?
ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ಹೀಗಾಗಿಯೇ ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡುತ್ತದೆ ಎನ್ನುವ ನಂಬಿಕೆಯೇ ಜೀವಕ್ಕೊಂದು ಬೆಳಕು. ಈ ಬೆಳಕು ಈಗ ದೀಪ್ತಿ ಮಾನೆ ಅವರ
ಪವನ್ ಕಲ್ಯಾಣ್ 'ಓಜಿ' ಕೇವಲ ನಾಲ್ಕೇ ವಾರಕ್ಕೆ ಓಟಿಟಿಗೆ ಲಗ್ಗೆ: ಕನ್ನಡದಲ್ಲೂ ಸ್ಟ್ರೀಮಿಂಗ್ -ಈ ದಿನದಿಂದ ಪ್ರಸಾರ
ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನೆಯಲ್ಲಿಯೇ ನೋಡುವ ಸೌಲಭ್ಯ ಇದ್ದಾಗ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆಯಾದರು ಏನು ಎಂಬ ಆಲೋಚನೆಯಲ್ಲಿ ಅನೇಕರು ಈಗ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುವ ದಿನವನ್ನೇ ಎದುರು ನೋಡುತ್ತಿರುತ್ತಾರೆ. ಮತ್ತೊಂದು
ರಘು ದೀಕ್ಷಿತ್ ವಿವಾಹವಾಗುತ್ತಿರುವ ವರಿಜಾಶ್ರೀ ವೇಣುಗೋಪಾಲ್ ಯಾರು? ಇಬ್ಬರ ನಡುವಿನ ವಯಸ್ಸಿನ ಅಂತರವೇನು?
ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ರಘು ದೀಕ್ಷಿತ್ ಮದುವೆ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿವಾಹ ಬಂಧನದಿಂದ ಹೊರ ಬಂದಿದ್ದ ಸಂಗೀತ ನಿರ್ದೇಶಕನ ಬಾಳಲ್ಲಿ ಹೊಸ ಬೆಳಕು ಮೂಡಿದೆ. ವೈಯಕ್ತಿಕ ಜೀವನದ ಏರಿಳಿತಗಳ ನಡುವೆ ಹೊಸ ಜೀವನಕ್ಕೆ ಕಾಲಿಡುವ ಉತ್ಸಾಹದಲ್ಲಿ ಇದ್ದಾರೆ. ರಘು ದೀಕ್ಷಿತ್ ಮೂಲತ:
ರಶ್ಮಿಕಾ ಮಂದಣ್ಣ ಬೆನ್ನಲ್ಲೇ ಬಾಲಿವುಡ್ನಲ್ಲಿ ಶ್ರೀಲೀಲಾ ದಂಡಯಾತ್ರೆ, ಲೇಡಿ ಬಾಂಡ್ ಆದ 'ಕಿಸ್' ಚೆಲುವೆ
ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಶ್ರೀಲೀಲಾನೇ ಸಾಕ್ಷಿ. ಹೌದು.. 2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ 'ಕಿಸ್' ಸಿನಿಮಾ ಕೂಡಾ ಒಂದು. ಶ್ರೀಲೀಲಾ ಅವರ ಬಣ್ಣದ ಕನಸು ಆರಂಭವಾಗಿದ್ದು ಇದೇ ಚಿತ್ರದಿಂದ. ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದರೂ ಕೂಡ ಆ ಕಾಲದಲ್ಲಿ.. ಹತ್
ಚಂದನ್ ಶೆಟ್ಟಿ ಜೊತೆ ಇನ್ನೂ ಸಂಪರ್ಕ ಇದೆಯಾ ? ಎರಡನೇ ಮದುವೆ ಬಗ್ಗೆ ನಿವೇದಿತಾ ಗೌಡ ಹೇಳಿದ್ದೇನು ?
ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ
ನಾಲ್ಕೇ ವರ್ಷಕ್ಕೆ ಮುರಿದು ಬಿತ್ತು ಸೂಪರ್ ಸ್ಟಾರ್ನ ದಾಂಪತ್ಯ, ₹30 ಕೋಟಿ ಜೀವನಾಂಶ ಕೇಳಿದ ಪತ್ನಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ.ಬದಲಾದ ಈ ಕಾಲದಲ್ಲಿ.. ಗಂಡ ಹೆಂಡತಿ ಜಗಳ
ಉತ್ತರ ಕರ್ನಾಟಕದಲ್ಲಿ 'ಉಡಾಳ'ನದ್ದೇ ಟ್ರೆಂಡ್; ಖಡಕ್ ರೊಟ್ಟಿ ತಿಂದು ಸಿನಿಮಾ ನೋಡೋಣ ಎಂದ ಮಂದಿ
ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದ ಮೇಲೊಂದು ಅರೋಪವಿತ್ತು. ಉತ್ತರ ಕರ್ನಾಟಕ ಭಾಗದ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡೋದಿಲ್ಲ. ಬೆಂಗಳೂರು, ಮಂಡ್ಯ, ಮೈಸೂರಿನಿ ಹಿನ್ನೆಲೆಯನ್ನಿಟ್ಟುಕೊಂಡ ಸಿನಿಮಾ ಮಾಡಲಗುತ್ತಿದೆ. ಇಲ್ಲ ಮಂಗಳೂರು ಕಡೆಯ ಆಚಾರ-ವಿಚಾರಗಳನ್ನೇ ಸಿನಿಮಾಗಳಲ್ಲಿ ತೋರಿಸಲಾಗುತ್ತಿದೆ ಎಂದು ಟೀಕೆಗಳು ಕೇಳಿ ಬಂದಿದ್ದವು. ಹೀಗಾಗಿ ಈ ಹಿಂದೆ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೆದಿತ್ತು. ಆದರೆ, ಈ
ಚಿತ್ರರಂಗಕ್ಕೆ ಮತ್ತೊಂದು ಆಘಾತ, ಮಹಾಭಾರತದ ಕರ್ಣ ನಿಧನ
ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಹೀಗೆ ಭಾರತೀಯ ಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸಿ, ತಮ್ಮದೇ ಕೊಡುಗೆಯನ್ನು ನೀಡಿದ.. ತಾರೆಯರನ್ನು ಒಬ್ಬರಾದ
ಜೀ ಕನ್ನಡ ಕುಟುಂಬ ಅವಾರ್ಡ್ಸ್-2025: ರಿಷಬ್ ಶೆಟ್ಟಿ, ಶಿವಣ್ಣ, ಉಪೇಂದ್ರ ಮಹಾ ಸಂಗಮ
ಕನ್ನಡ ಕಿರುತೆರೆಯ ಪ್ರಶಸ್ತಿ ಸಮಾರಂಭದ ಸೀಸನ್ ಆರಂಭ ಆಗಿದೆ. ಸಿನಿಮಾ ಅಷ್ಟೇ ಅಲ್ಲ, ಕಿರುತೆರೆಯಲ್ಲಿ ಅವಾರ್ಡ್ ಕಾರ್ಯಕ್ರಮಗಳು ಕೂಡ ಅದ್ಧೂರಿಯಾಗಿ ಆರಂಭ ಆಗುತ್ತವೆ. ಅದರಲ್ಲಿ ಜೀ ಕನ್ನಡದ ಕುಟುಂಬ ಅವಾರ್ಡ್ಸ್ ಕೂಡ ಒಂದು. ಇಲ್ಲಿ ಸಿನಿಮಾ ಹಾಗೂ ಕಿರುತೆರೆಯ ಸ್ಟಾರ್ಗಳ ಮಹಾ ಸಂಗಮ ಆಗುತ್ತೆ. ಪ್ರಶಸ್ತಿಗಳು, ಮನರಂಜನಾ ಕಾರ್ಯಕ್ರಮಗಳು, ಕಾಮಿಡಿ ಎಲ್ಲವೂ ಇರುತ್ತೆ. 2025ರ ಜೀ ಕನ್ನಡದ
Kantara Chapter 1 Box Office Day 13; 13ನೇ ದಿನ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಮತ್ತೆ ಏರಿಕೆ
ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್ನಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಕೊಡುತ್ತಿದೆ. ವೀಕ್ ಡೇಸ್ನಲ್ಲಿ ಕೊಂಚ ಮಟ್ಟಿಗೆ ಡ್ರಾಪ್ ಕಂಡಿದ್ದ ಸಿನಿಮಾದ ಕಲೆಕ್ಷನ್ನಲ್ಲಿ ಏರಿಳಿತ ಕಾಣುತ್ತಿದೆ. ಅದರಲ್ಲೂ 12ನೇ ದಿನ 'ಕಾಂತಾರ ಚಾಪ್ಟರ್ 1' ಡ್ರಾಪ್ ಕಂಡಿತ್ತು. ಆದರೆ, 13ನೇ ದಿನ ಗಳಿಕೆಯಲ್ಲಿ ಮತ್ತೆ ಏರಿಕೆ ಕಂಡಿದೆ. 'ಕಾಂತಾರ ಚಾಪ್ಟರ್ 1' ಕನ್ನಡ ಸೇರಿ
ದುನಿಯಾ ವಿಜಯ್-ಶ್ರೇಯಸ್ ಮಂಜು 'ಮಾರುತ' ಸಿನಿಮಾ ಪೋಸ್ಟ್ಪೋನ್; ಯಾವಾಗ ರಿಲೀಸ್?
ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹು ನಿರೀಕ್ಷಿತ ಮಾರುತ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ. ನಿಗದಿಯಂತೆ ಇದೇ ಅಕ್ಟೋಬರ್ 31 ರಂದು
2ನೇ ಮಗುವಿಗೆ ಜನ್ಮ ನೀಡಿ ನಾಲ್ಕು ತಿಂಗಳ ಒಳಗೆ ಇಲಿಯಾನಾ 3ನೇ ಮಗುವಿಗೆ ತಾಯಿಯಾಗುತ್ತಿದ್ದಾರಾ?
ಇತ್ತೀಚೆಗೆ ಸಿನಿಮಾ ನಟಿಯರು ಒಬ್ಬರ ಹಿಂದೊಬ್ಬರು ಸಿಹಿ ಸುದ್ದಿಯನ್ನು ನೀಡುತ್ತಿದ್ದಾರೆ. ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಪೋಷಕರಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇವರ ಅಭಿಮಾನಿಗಳು ಖುಷಿಯ ಅಲೆಯಲ್ಲಿ ತೇಲುತ್ತಿರುವಾಗಲೇ ಮತ್ತೊಬ್ಬ ನಟಿಯ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಖುಷಿಯ ಜೊತೆ ಗೊಂದಲಕ್ಕೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ಕೂಡ ಅಷ್ಟೇ ಬಲವಾಗಿದೆ. ದಕ್ಷಿಣ ಭಾರತದ ಒಂದು ಕಾಲದ ಬಹುಬೇಡಿಕೆಯ ನಟಿ ಇಲಿಯಾನಾ
ಈ ಚಿತ್ರಮಂದಿರದ ದಾಖಲೆಗಳನ್ನೆಲ್ಲ ಮುರಿದ 'ಕಾಂತಾರ ಚಾಪ್ಟರ್ 1'; ಇಲ್ಲಿವರೆಗೂ ಸಿನಿಮಾ ನೋಡಿದವರೆಷ್ಟು?
'ಸು ಫ್ರಮ್ ಸೋ' ಬಳಿಕ 'ಕಾಂತಾರ ಚಾಪ್ಟರ್ 1' ಕರ್ನಾಟಕದ ಚಿತ್ರಮಂದಿರಗಳಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಇಂತಹ ಸಿನಿಮಾಗಳು ಬಾರದೇ ಚಿತ್ರಮಂದಿರದ ಮಾಲೀಕ ಕಂಗಾಲಾಗಿ ಹೋಗಿದ್ದರು. ಕೆಲವು ಚಿತ್ರಮಂದಿರಗಳು ಬಾಗಿಲಿಗೆ ಜಡಿದಿದ್ದವು. ಇನ್ನು ಕೆಲ ಥಿಯೇಟರ್ಗಳು ಪರ್ಮನೆಂಟ್ ಆಗಿ ಕ್ಲೋಸ್ ಆಗಿಬಿಟ್ಟವು. ಇಲ್ಲಿಗೆ ಕನ್ನಡ ಚಿತ್ರರಂಗದ ಕಥೆ ಮುಗೀತು ಅಂತ ಸಿನಿಮಾ
‘Jackie’ Turns 15: 'ಜಾಕಿ' 15 ವರ್ಷ ಪೂರೈಸಿದ ಸಂಭ್ರಮದಲ್ಲೂ ಆ ಕೊರಗು ಕಾಡ್ತಿದೆ ಎಂದ ನಟಿ ಭಾವನಾ
ಪುನೀತ್ ರಾಜ್ಕುಮಾರ್ ಹಾಗೂ ದುನಿಯಾ ಸೂರಿ ಜೋಡಿಯಾ ಬ್ಲಾಕ್ಬಸ್ಟರ್ 'ಜಾಕಿ' ಸಿನಿಮಾ ಮರೆಯೋಕೆ ಸಾಧ್ಯವಿಲ್ಲ. ಕಳೆದ ವರ್ಷ ಅಪ್ಪು ಹುಟ್ಟುಹಬ್ಬಕ್ಕೆ ಹೊಸ ರೂಪದಲ್ಲಿ ಸಿನಿಮಾ ರೀ-ರಿಲೀಸ್ ಆಗಿ ಹಿಟ್ ಆಗಿತ್ತು. ಸದ್ಯ ಈ ಎವರ್ಗ್ರೀನ್ ಚಿತ್ರಕ್ಕೆ 15 ವರ್ಷಗಳ ಸಂಭ್ರಮ. ಈ ಬಗ್ಗೆ ನಾಯಕಿ ಭಾವನಾ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ. ಪೂರ್ಣಿಮಾ ಎಂಟರ್ಪ್ರೈಸಸ್
ದೇವಸ್ಥಾನದ ಹೊರಗೆ ಬಿಗ್ಬಾಸ್ ಮಾಜಿ ಸ್ಪರ್ಧಿಗೆ ಲೈಂ*ಗಿಕ ಕಿರುಕುಳ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಚಿತ್ರರಂಗದಲ್ಲಿರುವ ನಾಯಕಿಯರು.. ಗಾಯಕಿಯರು ಕೂಡ ಇದರಿಂದ ಹೊರತಾಗಿಲ್ಲ. ಕೆಲವರು ಅಭಿಮಾನದ ಹೆಸರಿನಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಲು ಮುಂದಾದರೆ, ಇನ್ನೂ ಕೆಲವರು ಗುಂಪಿನಲ್ಲಿ ಸೇರಿಕೊಂಡು ಹೆಣ್ಣು ಮಕ್ಕಳ ಖಾಸಗಿ ಭಾಗಕ್ಕೆ... ಕೈ
ಕಾಂತಾರ ಅಬ್ಬರ, ದೈವದ ಚಮತ್ಕಾರ ; ಕೇವಲ ಹನ್ನೆರಡೇ ದಿನದಲ್ಲಿ 'ಹೊಂಬಾಳೆ'ಗೆ ಆದ ಲಾಭ ಎಷ್ಟು ?
ಕನ್ನಡ ಚಿತ್ರಕ್ಕೆ ಬಂಡವಾಳ ಹಾಕಲು ಅನೇಕರು ಯೋಚನೆ ಮಾಡುತ್ತಾರೆ. ಯಾಕೆಂದರೆ .. ಲಾಭ ಇರಲಿ ಹಾಕಿದ ಬಂಡವಾಳವಾದರು ಮರಳಿ ಬರುವುದಿಲ್ಲ ಎನ್ನುವ ಅಭಿಪ್ರಾಯ ಹಲವರದ್ದು. ಆದರೆ ಈ ಅಭಿಪ್ರಾಯ ಈಗೀಗ ಬದಲಾಗುತ್ತಿದೆ. ಮಾರುಕಟ್ಟೆ ಮೊದಲಿನಂತೆ ಇಲ್ಲ ವಿಸ್ತಾರವಾಗಿದೆ ಎನ್ನುವ ವಿಚಾರ ಹಲವರಿಗೆ ಮನವರಿಕೆಯಾಗಿದೆ. ಹಾಗಂಥ ಎಲ್ಲ ಚಿತ್ರಗಳು ಕೂಡ ಗಡಿಯಾಚೆ ಸದ್ದು ಮಾಡುತ್ತವೆ.. ಆ ಭಾಷೆ ಈ
ತೂಗುದೀಪ ಶ್ರೀನಿವಾಸ್ ಅವರಂತಹ ಮೇರು ನಟನ ಮಗನಾದರೂ ಕೂಡ ಕಡುಗಷ್ಟದಿಂದ ಮೇಲೆ ಬಂದವರು ದರ್ಶನ್. ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲನ್ನೇರುತ್ತಾ ಚಾಲೆಂಜಿಂಗ್ ಸ್ಟಾರ್ ಆಗಿ ಹೊರ ಹೊಮ್ಮಿದ ದರ್ಶನ್ ಅವರದ್ದು ಕಳೆದ ವರ್ಷದವರೆಗೆ ನಿಜಕ್ಕೂ ಪ್ರೇರಣಾದಾಯಕ ವ್ಯಕ್ತಿತ್ವವಾಗಿತ್ತು. ಆದರೆ.. ಕಳೆದ ವರ್ಷ ಇದೇ ದರ್ಶನ್ ಎತ್ತರಕ್ಕೇರಿದವರು ಪಾತಾಳಕ್ಕೆ ಬೀಳಬಹುದು ಎನ್ನುವುದಕ್ಕೆ ಕೂಡ ಮಾದರಿ ವ್ಯಕ್ತಿಯಾದರು. ಮನೆಯ ತುಂಬಾ ನಾಯಿಗಳ
'ಕಾಂತಾರ ಚಾಪ್ಟರ್ 1'ನಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ವಿದ್ಯಾರ್ಹತೆ ಏನು?
ರಿಷಬ್ ಶೆಟ್ಟಿ ನಟನೆಯ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಬಾಕ್ಸಾಫೀಸ್ನಲ್ಲಿ ₹700 ಕೋಟಿ ಕಲೆ ಹಾಕುವತ್ತ ಮುನ್ನುಗ್ಗುತ್ತಿದೆ. ಕನ್ನಡ ಚಿತ್ರರಂಗದಿಂದ ಮತ್ತೊಂದು ಮೆಗಾ ಸಿನಿಮಾಗಳ ಪಟ್ಟಿ ಸೇರಿದೆ. ಸಿನಿಮಾ ಆಕ್ಟಿಂಗ್, ಮೇಕಿಂಗ್ನಿಂದ ಹಿಡಿದು ಕಾಸ್ಯೂಮ್ವರೆಗೂ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ರಿಷಬ್ ಶೆಟ್ಟಿಯ ಸಕ್ಸಸ್ನ ಹಿಂದೆ ಪತ್ನಿ ಪ್ರಗತಿ ಶೆಟ್ಟಿಯ ಕೈ ಚಳಕ ಕೂಡ ಇದೆ. ಪ್ರತಿಯೊಂದು
'ಕೌನ್ಬನೇಗಾ ಕರೋಡ್ಪತಿ'ಯಲ್ಲಿ ಅಮಿತಾಬ್ ಬಚ್ಚನ್ ಮುಂದೆ ಪಂಚೆ ಎತ್ತಿ ಕಟ್ಟಿದೆ ರಿಷಬ್: ಏನಂದ್ರು ಬಿಗ್ ಬಿ?
'ಕಾಂತಾರ ಚಾಪ್ಟರ್ 1' ರಿಲೀಸ್ ಆಗಿ ಇನ್ನೇನು ಮೂರನೇ ವಾರಕ್ಕೆ ಕಾಲಿಡಲಿದೆ. ಈ ಎರಡು ವಾರಗಳಲ್ಲಿ ಸಿನಿಮಾ ದೇಶಾದ್ಯಂತ ಮೆಚ್ಚುಗೆ ಪಡೆದುಕೊಂಡಿದೆ. ಮತ್ತೊಮ್ಮೆ 'ಕಾಂತಾರ'ವನ್ನು ಪ್ಯಾನ್ ಇಂಡಿಯಾ ಲೆವೆಲ್ಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮುಂಬೈ ಸೇರಿದಂತೆ ಹಲವೆಡೆ ಸಿನಿಮಾ ಬಗ್ಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ತಮ್ಮ
ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಸ್ಫರ್ಧಿ, ಮನೆಯಾಚೆ ಬರುತ್ತಾರಾ ?
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿ ಹಲವಾರು ಜನ ''ಬಿಗ್ ಬಾಸ್''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೂಡ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ.. ''ಬಿಗ್ ಬಾಸ್'' ಕೇವಲ ಮಾನಸಿಕ ಸ್ಫರ್ಧೆ ಅಲ್ಲ. ದೈಹಿಕ ಸ್ಫರ್ಧೆ ಕೂಡ ಹೌದು. ಮಾನಸಿಕವಾಗಿ ಬಲಿಷ್ಠವಾಗಿದ್ದು ದೈಹಿಕವಾಗಿ ಬಲಹೀನರಾಗಿದ್ದರೆ..
15 ವರ್ಷದಿಂದ ದೂರ ಇದ್ದೆ, ಅಪ್ಪ ನನ್ನ ಕ್ಷಮಿಸಿ ; ಕಣ್ಣೀರು ಹಾಕಿದ ರಾಜು ತಾಳಿಕೋಟೆ ಮಗ
ದುಡಿಮೆಯ ಬೆನ್ನತ್ತಿ ಹಲವು ಯುವಕ-ಯುವತಿಯರು ಹುಟ್ಟಿದ ಊರನ್ನು ತೊರೆದು ವಲಸೆ ಹೋಗುತ್ತಾರೆ. ಕೆಲಸ ಮಾಡುತ್ತಾರೆ. ಬದುಕು ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಆದರೆ ಹೀಗೆ ಚೆಂದದ ಬದುಕು ಕಟ್ಟಿಕೊಳ್ಳುವ ಭರದಲ್ಲಿ ತಂದೆ-ತಾಯಿಯ ಪ್ರೀತಿಯಿಂದ ಇವರು ವಂಚಿತರಾಗುತ್ತಾರೆ. ಬದುಕಿದ್ದಾಗ ಅವರ ಜೊತೆ ಸಮಯ ಕಳೆಯಲು ಸಾಧ್ಯವಾಗದೆ ಸದಾ ಕಾಲ ಕೆಲಸದಲ್ಲಿಯೇ ಮಗ್ನರಾಗುತ್ತಾರೆ. ಆದರೆ.. ವೃದ್ಧಾಪ್ಯದಲ್ಲಿರುವ ಹೆತ್ತವರಿಗೆ... ತಮ್ಮ ಮಕ್ಕಳ ಸಂಪಾದನೆಗಿಂತ
ಬಾಕ್ಸಾಫೀಸ್ನಲ್ಲಿ 'ಕಾಂತಾರ- 1' ಆರ್ಭಟ; ವೀರೇಶ್, ಸಂತೋಷ್ ಥಿಯೇಟರ್ ಮಾಲೀಕರಿಂದ ಕಲೆಕ್ಷನ್ ಲೆಕ್ಕ
ದೇಶ ವಿದೇಶಗಳಲ್ಲಿ 'ಕಾಂತಾರ- 1' ಸಿನಿಮಾ ದರ್ಬಾರ್ ಜೋರಾಗಿದೆ. ಈಗಾಗಲೇ ವಿಶ್ವದಾದ್ಯಂತ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ನಿಧಾನವಾಗಿ ಉತ್ತರ ಭಾರತದಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಹಿಂದಿ ಬೆಲ್ಟ್ನಲ್ಲಿ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ದೀಪಾವಳಿ ವೀಕೆಂಡ್ನಲ್ಲಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್
ರೈಲ್ವೇ ಸ್ಟೇಶನ್ ಸ್ಟಾರ್ ರಾನು ಮಂಡಲ್ ಬದುಕು ಘನಘೋರ, ಮಾನಸಿಕ ಅಸ್ವಸ್ಥೆಯಾದ ವೈರಲ್ ಗಾಯಕಿ
ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರಿಂದನೂ ಊಹಿಸಲು ಸಾಧ್ಯ ಇಲ್ಲ. ಕುರಿಕಾಯುತ್ತಾ ತನಗಿಷ್ಟ ಬಂದಂತೆ ಹಾಡುತ್ತಿದ್ದ ಹನುಮಂತ ''ಸರಿಗಮಪ'' ಸೀಜನ್ 15ರ ರನ್ನರ್ ಅಪ್ ಆಗುತ್ತಾನೆ.. ''ಬಿಗ್ ಬಾಸ್'' ಗೆಲ್ತಾನೆ ಅಂದರೆ ತಮಾಷೆಯ ಮಾತೇ.? ಇನ್ನೂ ಕೇವಲ ಕಣ್ಸನ್ನೆಯಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ವಾರಿಯರ್ ಅವರದ್ದು ಅದೃಷ್ಟವಲ್ಲದೇ ಮತ್ತೇನು..?
\ನನ್ನ ಮಗ ಮೃತಪಟ್ಟಾಗಲೂ ನಾನು ದುಃಖ ಪಡಲಿಲ್ಲ, ಆದರೆ ಪುನೀತ್ ಹೋದಾಗ\
ಅಭಿಮಾನಿಗಳಿಗೆ ಅಪ್ಪು ಅಗಲಿಕೆಯ ನೋವು ಇನ್ನು ಕಮ್ಮಿ ಆಗಿಲ್ಲ. ಎಷ್ಟೋ ಜನ ತಮ್ಮ ಮನೆ ಮಗನನ್ನೇ ಕಳೆದುಕೊಂಡಿದ್ದೇವೆ ಎನ್ನುವಂತೆ ಇಂದಿಗೂ ಭಾವಿಸುತ್ತಿದ್ದಾರೆ. ಮನೆಗಳಲ್ಲಿ ಪುನೀತ್ ರಾಜ್ಕುಮಾರ್ ಫೋಟೊ ಇಟ್ಟು ಪೂಜೆ ಮಾಡುತ್ತಿದ್ದಾರೆ. ಅಪ್ಪು ಸಜ್ಜನ ಸರಳ ವ್ಯಕ್ತತ್ವವನ್ನು ಕೊಂಡಾಡದವರಿಲ್ಲ. ಹಿರಿಯ ನಟ ಬೆಂಗಳೂರು ನಾಗೇಶ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಗಂಧದಗುಡಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಡಾ. ರಾಜ್ಕುಮಾರ್
\ದರ್ಶನ್ ಕಸ್ಟಡಿಯಲ್ಲಿ ಇದ್ರೂ ಆಶ್ರಮಕ್ಕೆ ಸಹಾಯ ಮಾಡಿದ್ರು\; ನಟ ವಿನೋದ್ ರಾಜ್ ಭಾವುಕ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟ ಮುಂದುವರೆದಿದೆ. ಜಾಮೀನು ಪಡೆದು ಹೊರ ಬರುವ ಅವಕಾಶ ಸದ್ಯಕ್ಕಿಲ್ಲ ಎನ್ನುವಂತಾಗಿದೆ. ಇದು ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಬೇಸರ ತಂದಿದೆ. ಸಾಕಷ್ಟು ಸಮಾಜಮುಖಿ ಕೆಲಸಗಳಿಂದಲೂ ದರ್ಶನ್ ಗುರ್ತಿಸಿಕೊಂಡಿದ್ದರು. ಅವರ ಒಳ್ಳೆ ವ್ಯಕ್ತಿತ್ವದ ಬಗ್ಗೆ ನಟ ವಿನೋದ್ ರಾಜ್ ಮಾತನಾಡುತ್ತಾ ಭಾವುಕರಾಗಿದ್ದಾರೆ. ಮೊದಲಿನಿಂದಲೂ ದರ್ಶನ್ ಹಾಗೂ ವಿನೋದ್ ರಾಜ್ ನಡುವೆ ಆತ್ಮೀಯ
ಓಟಿಟಿಗೆ ಎಂಟ್ರಿ ಕೊಟ್ಟ ಹೃತಿಕ್ ರೋಷನ್; ಪ್ರಮುಖ ಪಾತ್ರದಲ್ಲಿ ಗರ್ಲ್ಫ್ರೆಂಡ್ ಸಬಾ-'ಪೃಥ್ವಿ' ನಾಯಕಿ ಪಾರ್ವತಿ
ಬಾಲಿವುಡ್ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ತೆರೆಕಂಡ 'ವಾರ್ 2' ಬಾಕ್ಸಾಫೀಸ್ನಲ್ಲಿ ಸೋತ ಬಳಿಕ ಹೃತಿಕ್ ರೋಷನ್ ಓಟಿಟಿ ಕಡೆಗೂ ಮುಖ ಮಾಡಿದ್ದಾರೆ. ಓಟಿಟಿ ದೈತ್ಯ ಅಮೆಜಾನ್ ಪ್ರೈಂ ವಿಡಿಯೋ ಜೊತೆ ಹೃತಿಕ್ ಕೈ ಜೋಡಿದ್ದು, ಬಾಲಿವುಡ್ ಮಂದಿಯ ಕಣ್ಣು ಈ ಜಂಟಿ ಪ್ರಾಜೆಕ್ಟ್ ಮೇಲಿದೆ. ಹೃತಿಕ್ ರೋಷನ್ ಎಂಟ್ರಿ ಓಟಿಟಿ