Bhavana: ಅ*ಚಾರ ಪ್ರಕರಣದಲ್ಲಿ ನಟ ದಿಲೀಪ್ ಖುಲಾಸೆ, ಜಾಕಿ ನಟಿಯ ಭಾವುಕ ಪೋಸ್ಟ್
ಕೇರಳದ ಅಪಹರಣ ಪ್ರಕರಣದಲ್ಲಿ ನಟ ದಿಲೀಪ್ ಖುಲಾಸೆಯಾಗಿದ್ದು ಭಾವನಾ ತಮ್ಮ ನೋವನ್ನು ಹಂಚಿಕೊಂಡರು. ಜಾಕಿ ನಟಿ ಏನಂದ್ರು?
Bigg Boss 2025: ಬಿಗ್ಬಾಸ್ 12 ಫ್ಯಾನ್ಸ್ ಬೆಸ್ಟ್ ಮೊಮೆಂಟ್ಸ್! ಯಾರ ಫ್ಯಾನ್ಸ್ ಬಲು ಜೋರು?
ಬಿಗ್ ಬಾಸ್ ಮನೆಯಲ್ಲಿ ಯಾರಿಗೆ ಅಭಿಮಾನಿಗಳು ಹುಟ್ಟಿಕೊಡಿದ್ದಾರೆ. ಆ ಅಭಿಮಾನಿಗಳ ಅದ್ಭುತ ಕ್ಷಣಗಳು ಯಾವವು. ಸೋಷಿಯಲ್ ಮೀಡಿಯಾದಲ್ಲಿ ಅವರ ಸೆಲೆಬ್ರೇಷನ್ ಹೇಗಿರುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಟ್ರೋಲ್ ಮಾಡೋರಿಗೆ ಟಾಂಗ್ ಕೊಟ್ರಾ ದರ್ಶನ್ ಪತ್ನಿ? ವಿಜಯಲಕ್ಷ್ಮಿ ಮಾತು ಕೇಳಿ ಸೆಲೆಬ್ರಿಟಿಸ್ ಏನಂದ್ರು?
ದರ್ಶನ್ ಪತ್ನಿ ವಿಜಯಲಕ್ಷ್ಮೀ ಮೊದಲ ಬಾರಿ ಮೌನ ಮುರಿದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ, ಟ್ರೋಲ್ ಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ವಿಶೇಷ ವರದಿ ಓದಿ.
6 ವರ್ಷ ಸಹ ಜೀವನ.. 2 ಗಂಡು ಮಕ್ಕಳು.. 53ನೇ ವರ್ಷಕ್ಕೆ ನಿಶ್ವಿತಾರ್ಥ.. ಅರ್ಜುನ್ ರಾಮ್ಪಾಲ್ ಮದ್ವೆ ಯಾವಾಗ?
ಬಾಲಿವುಡ್ ನಟರು ವಿದೇಶದ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಾಲಿವುಡ್ ಮಂದಿಯಲ್ಲಿ ಮದುವೆ ಅನ್ನೋದು ಕೇವಲ ಸಮಾಜಕ್ಕೆ ತೋರಿಸುವ ಒಂದು ಸಂಭ್ರಮ ಆಗಿದೆಯೇ? ಇಂತಹದ್ದೊಂದು ಪ್ರಶ್ನೆ ಮೂಡುತ್ತೆ. ಯಾಕಂದ್ರೆ, ಬಾಲಿವುಡ್ನ ಬಹುತೇಕ ನಟರು ಮೊದಲು ಸಹ ಜೀವನ ಆಮೇಲೆ ನಿಶ್ವಿತಾರ್ಥ ಮದುವೆ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಆಮಿರ್ ಖಾನ್ ಕೂಡ ಮೂರನೇ ಮದುವೆ ತಯಾರಿ ನಡೆಸುತ್ತಿದ್ದಾರೆ. ಅದಕ್ಕೂ ಮುನ್ನ ಪ್ರೇಯಸಿ
Kiccha Sudeep Exclusive Interview | 'Mark' Movie | ಮಾರ್ಕ್ ಸಿನ್ಮಾದಲ್ಲಿ ಯಾರು ನಿದ್ರೆ ಮಾಡೇ ಇಲ್ಲ
Kiccha Sudeep Exclusive Interview | 'Mark' Movie | ಮಾರ್ಕ್ ಸಿನ್ಮಾದಲ್ಲಿ ಯಾರು ನಿದ್ರೆ ಮಾಡೇ ಇಲ್ಲ
Kiccha Sudeep Exclusive Interview|'Mark' Movie|ನಾನ್ ಸ್ಮೋಕ್ ಮಾಡಲ್ಲ.. ಫ್ಯಾನ್ಸ್ಗೆ ಕಿಚ್ಚ ಮೆಸೇಜ್|4K|N18V
Kiccha Sudeep Exclusive Interview|'Mark' Movie|ನಾನ್ ಸ್ಮೋಕ್ ಮಾಡಲ್ಲ.. ಫ್ಯಾನ್ಸ್ಗೆ ಕಿಚ್ಚ ಮೆಸೇಜ್|4K|N18V
Geetha Bharathi Bhat: ಸಪ್ತಪದಿ ತುಳಿದ ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್
ನಟಿ ಗೀತಾ ಭಾರತಿ ಭಟ್ (Geetha Bharathi Bhat) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಳ್ಳೆ ಗಾಯಕಿ ಸಹ ಆಗಿರುವ ಗೀತಾ ಬಿಗ್ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದರು.
2025ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಾಕ್ಸ್ ಆಫೀಸ್ ಪವರ್: ದಾಖಲೆ ಬರೆದ ಟಾಪ್ 6 ಸಿನಿಮಾಗಳು ಇವೇನೆ?
ಕನ್ನಡ ಚಿತ್ರರಂಗದ ಪಾಲಿಗೆ 2025 ನಿಜಕ್ಕೂ ಐತಿಹಾಸಿಕ ವರ್ಷ. ಈ ವರ್ಷ ಹಲವಾರು ಕನ್ನಡ ಸಿನಿಮಾಗಳು ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಈ ಸಿನಿಮಾಗಳು ಕೇವಲ ಗಳಿಕೆಯಲ್ಲಿ ಮಾತ್ರವಲ್ಲದೆ, ಕಥೆ ಹೇಳುವ ಗುಣಮಟ್ಟ ಮತ್ತು ತಾಂತ್ರಿಕ ಮೌಲ್ಯದಲ್ಲೂ ಹೊಸ ಎತ್ತರಕ್ಕೆ ಏರಿವೆ. ನಮ್ಮ ನೆಲದ ಕಥೆಗಳು ಅದ್ಭುತ ಮೇಕಿಂಗ್ ಮತ್ತು ಗುಣಮಟ್ಟದ ನಿರ್ದೇಶನ ಜಾಗತಿಕ
ಪ್ರೀತಿಸಿ ದೂರಾದ ಜೋಡಿ ಹಕ್ಕಿಗಳು! 2025ರಲ್ಲಿ ಬೇರ್ಪಟ್ಟವರು ಯಾರ್ಯಾರು ಗೊತ್ತಾ?
Celebrity Divorce 2025:ಚಿತ್ರರಂಗದಲ್ಲಿ ಪ್ರೀತಿ, ಬ್ರೇಕ್ ಅಪ್, ಮದುವೆ, ವಿಚ್ಛೇದನ ಸಾಮಾನ್ಯ ಎಂಬುದು ಗೊತ್ತೇ ಇದೆ. ಹಾಗಾದ್ರೆ 2025 ರಲ್ಲಿ ಬೇರ್ಪಟ್ಟ ಜೋಡಿಗಳು ಯಾರ್ಯಾರು ನೋಡೋಣ
Devil Movie: ಡೆವಿಲ್ ಸಿನಿಮಾ 2 ದಿನದಲ್ಲಿ ಗಳಿಸಿದ್ದೆಷ್ಟು? ಸಾರಥಿಯ ಟ್ರೆಂಡ್ ಮತ್ತೆ ರಿಪೀಟ್
ಡೆವಿಲ್ ಸಿನಿಮಾ ಎರಡು ದಿನದಲ್ಲಿ 21 ಕೋಟಿ ಗಳಿಸಿ ದರ್ಶನ್ ಅಭಿಮಾನಿಗಳಿಂದ ಬಾಕ್ಸಾಫೀಸ್ ಸುಲ್ತಾನನಾಗಿ ಮೆರೆದಿದ್ದಾರೆ. ಡೆವಿಲ್ ಹಾಡು ಕೂಡ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದೆ.
Rashmika Mandanna: ಸಿನಿಮಾಗೆ ಶ್ರೀವಲ್ಲಿ ಬ್ರೇಕ್? ಸದ್ಯಕ್ಕೆ ನೋ ಆ್ಯಕ್ಷನ್, ಕಟ್!
ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್ ಸಿನಿಮಾ ಬಳಿಕ ಬ್ರೇಕ್ ತೆಗೆದುಕೊಂಡಿದ್ದು, ಮದುವೆಗಾಗಿ ಶಾಪಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
Pavithra Gowda: ಪವಿತ್ರಾ ಗೌಡಗೆ ಇನ್ನೂ ಒಂದು ವರ್ಷ ಜೈಲೂಟ ಫಿಕ್ಸ್? ಲಾಯರ್ ಶಾಕಿಂಗ್ ಕಮೆಂಟ್
ಪವಿತ್ರಾ ಗೌಡ ಇನ್ನೊಂದು ವರ್ಷ ಜೈಲಿಂದ ಆಚೆ ಬರಲ್ವಾ? ರೇಣುಕಾಸ್ವಾಮಿ ಕೇಸ್ನ ಬಗ್ಗೆ ಲಾಯರ್ ಶಾಕಿಂಗ್ ಹೇಳಿಕೆ.
Kiccha Sudeep Interview | 'Mark' | ತಮಿಳು ಡೈರೆಕ್ಟರ್ ಜೊತೆ ಸಿನ್ಮಾ ಮಾಡೋದು ಕಷ್ಟ ಆಯ್ತಾ? | 4K | N18V
Kiccha Sudeep Interview | 'Mark' | ತಮಿಳು ಡೈರೆಕ್ಟರ್ ಜೊತೆ ಸಿನ್ಮಾ ಮಾಡೋದು ಕಷ್ಟ ಆಯ್ತಾ? | 4K | N18V
Kiccha Sudeep Interview | 'Mark' | ಕಿಚ್ಚ ಹೇರ್ ಕೇರ್ ಮಾಡ್ತಾರಾ? ನ್ಯೂ ಲುಕ್ ಬಗ್ಗೆ ಏನಂತಾರೆ? | 4K | N18V
Kiccha Sudeep Interview | 'Mark' | ಕಿಚ್ಚ ಹೇರ್ ಕೇರ್ ಮಾಡ್ತಾರಾ? ನ್ಯೂ ಲುಕ್ ಬಗ್ಗೆ ಏನಂತಾರೆ? | 4K | N18V
ಟ್ರೋಲ್ ಆಗ್ತಿದೆ ಬಾಲಯ್ಯ ಕನ್ನಡ ಡೈಲಾಗ್! ರೋಮಾಂಚನಗೊಳ್ಳೋ ಬದಲು ನಗ್ತಿದ್ದಾರೆ ಕನ್ನಡಿಗರು
ಅಖಂಡ2 ಸಿನಿಮಾದಲ್ಲಿ ಬಾಲಯ್ಯ ಕನ್ನಡ ಡೈಲಾಗ್ ಹೇಳಿದ್ದು ಕನ್ನಡಿಗರಿಗೆ ರೋಮಾಂಚನ ಆಗೋ ಬದಲು ನಗು ಜೋರಾಗಿದೆ.
ಶಾಕಿಂಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್; ರಕ್ಷಿತಾ ಧ್ರುವಂತ್ ಹೋದದ್ದು ಮನೆಗಲ್ಲ, ಇಲ್ಲಿಗೆ!
Bigg Boss 12: ಬಿಗ್ಬಾಸ್ ಸೀಸನ್ ಕನ್ನಡ (Bigg Boss Kannada) ಇದೀಗ 76ನೇ ದಿನಕ್ಕೆ ಕಾಲಿಟ್ಟಿದೆ.ಈ ಮಧ್ಯೆ ಇದೀಗ ಬಿಗ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ.
Bigg Boss 2025: ದೊಡ್ಮನೆಯ ಅತ್ಯುತ್ತಮ ಕ್ಷಣಗಳು! ಅಮ್ಮನ ನೆನಪು, ಮಕ್ಕಳ ಮಾತು, ಬಾಲ್ಯದ ಚಿತ್ರ
ದೊಡ್ಮನೆಯಲ್ಲಿ ಸಾಕಷ್ಟು ಕ್ಷಣಗಳು ಕ್ರಿಯೇಟ್ ಆಗಿವೆ. ಅದರಲ್ಲಿ ಎಮೋಷನಲ್ ಕ್ಷಣಗಳೂ ಇವೆ. ಹ್ಯಾಪಿಯೆಸ್ಟ್ ಕ್ಷಣಗಳೂ ಇವೆ. ಇವುಗಳಲ್ಲಿಯೇ ಅತ್ಯುತ್ತಮ ಅನಿಸೋ ಕೆಲವು ಕ್ಷಣಗಳ ಒಂದಷ್ಟು ಚಿತ್ರಣ ಇಲ್ಲಿದೆ ಓದಿ.
Mark Movie: ಹುಬ್ಬಳ್ಳಿಯಲ್ಲಿ ಮಾರ್ಕ್ ಅಬ್ಬರ! 4 ಗಂಟೆ ಭರ್ಜರಿ ಕಾರ್ಯಕ್ರಮ
ಮಾರ್ಕ್ ಚಿತ್ರದ ಪ್ರಚಾರಕ್ಕೆ ಸುದೀಪ್ ಹುಬ್ಬಳ್ಳಿಗೆ ಬರ್ತಿದ್ದಾರೆ. ಇವರ ಬರುವ ದಿನ ಏನೆಲ್ಲ ಇರುತ್ತದೆ. ಯಾರೆಲ್ಲ ಬರ್ತಾರೆ ಅನ್ನುವ ಇತರ ಮಾಹಿತಿ ಇಲ್ಲಿದೆ ಓದಿ.
45 ಚಿತ್ರದ ಟ್ರೈಲರ್ ನೋಡಿ ಡಿವೈನ್ ಸ್ಟಾರ್ ಏನಂದ್ರು? ರಾಜ್ ಬಿ ಶೆಟ್ಟಿ ಹೆಸರು ಹೇಳಿಲ್ಲ ಯಾಕೆ?
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ 45 ಚಿತ್ರದ ಟ್ರೈಲರ್ ನೋಡಿದ್ದಾರೆ. ರಿಲೀಸ್ ಮುಂಚೇನೆ ಟ್ರೈಲರ್ ನೋಡಿ ಕೊಂಡಾಡಿದ್ದಾರೆ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹೊಗಳಿದ್ದಾರೆ. ಆದರೆ, ರಾಜ್ ಬಿ ಶೆಟ್ರ ಹೆಸರನ್ನೇ ಮಿಸ್ ಮಾಡಿದ್ದಾರೆ ಅನಿಸುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
45 Movie: ಮಲ್ಟಿಸ್ಟಾರರ್ 45 ಸಿನಿಮಾದ ಟ್ರೈಲರ್ ರಿಲೀಸ್ ಹವಾ ಹೇಗಿದೆ?
ಕನ್ನಡದ 45 ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ದೊಡ್ಡಮಟ್ಟದಲ್ಲಿಯೇ ಆಗುತ್ತಿದೆ. ರಾಜ್ಯದ ಪ್ರಮುಖ ನಗರದಲ್ಲಿ ಈ ಟ್ರೈಲರ್ ರಿಲೀಸ್ ಇವೆಂಟ್ ಸ್ಟ್ರೀಮಿಂಗ್ ಆಗುತ್ತಿದೆ. ಡಿಸೆಂಬರ್ 15 ರಂದು ಸಂಜೆ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Bhagyalakshmi: ಕಾಂಟ್ರಾಕ್ಟ್ ಢಮಾರ್; ಭಾಗ್ಯ ಕನಸಿಗೆ ಕಲ್ಲು ಹಾಕಿದ ದುರಹಂಕಾರಿ ತಾಂಡವ್
'ಭಾಗ್ಯಲಕ್ಷ್ಮಿ' ಧಾರಾವಾಹಿಯು ದಿನದಿಂದ ದಿನಕ್ಕೆ ದೊಡ್ಡ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಧ್ಯಮ ವರ್ಗದ ಭಾಗ್ಯ ಮತ್ತು ಅಹಂಕಾರಿ ಶ್ರೇಷ್ಠಾ ಜೀವನದ ಸುತ್ತ ಹೆಣೆದಿರುವ ಈ ಕಥೆಯು ಕನ್ನಡಿಗರ ಮನೆಮಾತಾಗಿದೆ. ಇತ್ತೀಚೆಗೆ ಭಾಗ್ಯಳ ಜೀವನದಲ್ಲಿ ಹೊಸ ಕನಸುಗಳು ಮೂಡಿಬರುತ್ತಿದ್ದು, ತನ್ನದೇ ಆದ ಒಂದು ಸ್ಥಾನವನ್ನು ಗಳಿಸಲು ಅವಳು ಹೆಣಗುತ್ತಿದ್ದಾಳೆ. ಧಾರಾವಾಹಿಯ ಕಥಾವಸ್ತುವು ಈಗ ಒಂದು ಭಯಂಕರ ತಿರುವನ್ನು ಪಡೆದಿದೆ. ಪ್ರೇಕ್ಷಕರಲ್ಲಿ
ಬೀನ್ಸ್ ಬಳಸಿ ರಜನಿಕಾಂತ್ ಭಾವಚಿತ್ರ: ತಲೈವಾ 50 ವರ್ಷಗಳ ಸಿನಿ ಜರ್ನಿಗೆ ಕಲಾವಿದನಿಂದ ಗೌರವ
ಸಿನಿಮಾ ಜಗತ್ತಿನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೇಲೆ ತೋರಿಸುವ ಪ್ರೀತಿ ಅಳತೆಗೆ ಸಿಗಲಾರದು. ಇದು ಕೇವಲ ಟಿಕೆಟ್ ಖರೀದಿಗೆ ಸೀಮಿತವಾಗಿಲ್ಲ. ಆ ಪ್ರೀತಿ, ಆರಾಧನೆ ಕೆಲವೊಮ್ಮೆ ಸೃಜನಶೀಲ ಕಲೆಯ ರೂಪದಲ್ಲಿ ಹೊರಬರುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಶಿಷ್ಟವಾದ ಕಲಾ ಪ್ರಯತ್ನ ಎಲ್ಲರ ಗಮನ ಸೆಳೆದಿದೆ. ಈ ವಿನೂತನ ಶೈಲಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಸಾಮಾನ್ಯವಾಗಿ ಕಲಾವಿದರು
Kiccha Sudeep Interview | 'Mark' | ಅಷ್ಟು ತೂಕದ ಡ್ರೆಸ್ ನಮ್ಗೆ ಹಾಕೊಂಡ್ ಡ್ಯಾನ್ಸ್ ಮಾಡಿ ಅಂದ್ರೆ.. |4K | N18V
Kiccha Sudeep Interview | 'Mark' | ಅಷ್ಟು ತೂಕದ ಡ್ರೆಸ್ ನಮ್ಗೆ ಹಾಕೊಂಡ್ ಡ್ಯಾನ್ಸ್ ಮಾಡಿ ಅಂದ್ರೆ.. |4K | N18V
Vijayalakshmi Reaction On Darshan Arrest | ದರ್ಶನ್ ಕೇಸ್ ಬಗ್ಗೆ, ಜೈಲುವಾಸದ ಬಗ್ಗೆಯೂ ವಿಜಯಲಕ್ಷ್ಮಿ ಹೇಳಿಕೆ
Vijayalakshmi Reaction On Darshan Arrest | ದರ್ಶನ್ ಕೇಸ್ ಬಗ್ಗೆ, ಜೈಲುವಾಸದ ಬಗ್ಗೆಯೂ ವಿಜಯಲಕ್ಷ್ಮಿ ಹೇಳಿಕೆ
Bigg Boss Kannada 12 | ರಜತ್ನ ಆಚೆ ಹಾಕ್ತೀನಿ ಎಂದು ಗಿಲ್ಲಿ ಸವಾಲ್! | N18V
Bigg Boss Kannada 12 | ರಜತ್ನ ಆಚೆ ಹಾಕ್ತೀನಿ ಎಂದು ಗಿಲ್ಲಿ ಸವಾಲ್! | N18V
BBK12: ಗಿಲ್ಲಿಗೆ ಸವಾಲು ಹಾಕಿದ್ದ ರಜತ್ ಸೇಫ್; ಬಿಗ್ಬಾಸ್ ಮನೆಯಿಂದ ಹೊರಬಂದ ಧ್ರುವಂತ್, ರಕ್ಷಿತಾ
ಬಿಗ್ಬಾಸ್ ವೀಕೆಂಡ್ ಎಪಿಸೋಡ್ ಹೊಸ ಪ್ರೋಮೊ ಬಂದಿದೆ. ಈ ವಾರ ಇಬ್ಬರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮನೆಮಂದಿಯ ಆಕ್ರೋಶಕ್ಕೆ ಗುರಿಯಾಗಿದ್ದ ರಜತ್ ಸೇಫ್ ಆಗಿದ್ದಾರೆ. ಧ್ರುವಂತ್ ಹಾಗೂ ರಕ್ಷಿತಾ ಅಚ್ಚರಿ ಎನ್ನುವಂತೆ ಬಿಗ್ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ಇರುತ್ತದೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ವೋಟಿಂಗ್ ಲೈನ್ಸ್ ಓಪನ್ ಆಗದೇ
Darshan's Devil Movie Actress Rachana Rai | ಡೆವಿಲ್ ನೋಡಲು ರಾಮನಗರಕ್ಕೆ ಬಂದ ರಚನಾ ರೈ | N18V
Darshan's Devil Movie Actress Rachana Rai | ಡೆವಿಲ್ ನೋಡಲು ರಾಮನಗರಕ್ಕೆ ಬಂದ ರಚನಾ ರೈ | N18V
ದೊಡ್ಮನೆಯ ಸ್ಪರ್ಧಿಗಳಲ್ಲಿ ಯಾರ ಪಾಪದ ಕೊಡ ತುಂಬಿದೆ? ಕಿಚ್ಚನ ಮುಂದೆ ಎಲ್ಲ ರಿವೀಲ್!
ಬಿಗ್ ಬಾಸ್ ಹೌಸ್ ಅಲ್ಲಿರೋ ಸ್ಪರ್ಧಿಗಳಲ್ಲಿ ಯಾರ ಪಾಪದ ಕೊಡ ತುಂಬಿದೆ. ಇದಕ್ಕೆ ಕಿಚ್ಚನ ಮುಂದೆ ಸ್ಪರ್ಧಿಗಳೆ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ತಾತ ವಿಷ್ಣುವರ್ಧನ್ ಕೈ ಕಡಗ, ಉಂಗುರ, ಸ್ಮಾರಕದ ಬಗ್ಗೆ ಮೊಮ್ಮಗ ಜೇಷ್ಠವರ್ಧನ್ ಮಾತು
ಸಾಹಸಸಿಂಹ ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್ ಚಿತ್ರರಂಗ ಪ್ರವೇಶಿಸುವ ತಯಾರಿಯಲ್ಲಿದ್ದಾರೆ. ನಟನೆ, ಡ್ಯಾನ್ಸ್ ಕಲಿಯುತ್ತಿದ್ದಾರೆ. ಫೋಟೊಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಇಂಗಿತವನ್ನು ಅನಿರುದ್ಧ್ ಜತ್ಕರ್ ವ್ಯಕ್ತಪಡಿಸಿದ್ದಾರೆ. ಪದವಿ ಮುಗಿದಿ ಸ್ನಾತಕೋತ್ತರ ಪದವಿ ಓದಲು ಜೇಷ್ಠ ಮುಂದಾಗಿದ್ದಾರೆ. ಇತ್ತೀಚೆಗೆ ಹೊಸದಾಗಿ ಫೋಟೊಶೂಟ್ ಮಾಡಿಸಿರುವ ಜೇಷ್ಠವರ್ಧನ್ Memories Restored ಎಂಬ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Dhurandhar Box Office Day 9:9ನೇ ಶೇ.61ರಷ್ಟು ಏರಿಕೆ.. ಧುರಂಧರ್ ಮುಂದೆ ಹಿಂದೆ ಬಿದ್ದ 'ಅಖಂಡ', 'ಡೆವಿಲ್'
ಬಾಲಿವುಡ್ ನಟ ರಣ್ವೀರ್ ಸಿಂಗ್ ಕೊನೆಗೂ ಯಶಸ್ಸಿನ ರುಚಿ ನೋಡಿದ್ದಾರೆ. ಬಹಳ ದಿನಗಳಿಂದ ಇವರು ನಟಿಸಿದ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿದ್ದವು. ಇನ್ನೇನು ರಣ್ವೀರ್ ಸಿಂಗ್ ಕರಿಯರ್ ಆರಕ್ಕೆ ಏಳಲ್ಲ. ಮೂರಕ್ಕೆ ಬೀಳಲ್ಲ ಅನ್ನೋ ತರಾನೇ ಇತ್ತು. ಕೇವಲ ಮನಸ್ಸಿಗೆ ಬಂದಂತೆ ಫ್ಯಾಷನ್ ಮಾಡಿಕೊಂಡು ಓಡಾಡಿಕೊಂಡಿರುವ ನಟ ಎಂಬ ಅಭಿಪ್ರಾಯಕ್ಕೆ ಸಿನಿಮಾ ಮಂದಿನೇ ಬಂದಿದ್ದರು. ಆದರೆ, ಈ
ಸಾನ್ವಿ ಸುದೀಪ್ ಹಾಡಿದ ಮಸ್ತ್ ಮಲೈಕಾ ಹಾಡಿಗೆ ಕಿಚ್ಚನ ಸಖತ್ ಡ್ಯಾನ್ಸ್; ನಿಶ್ವಿಕಾ ನಾಯ್ಡು ಸೂಪರ್ ಸಾಥ್!
ಮಾರ್ಕ್ ಸಿನಿಮಾದದ ಮಸ್ತ್ ಮಲ್ಲಿಕಾ ಹಾಡು ರಿಲೀಸ್ ಆಗುತ್ತಿದೆ. ಡಿಸೆಂಬರ್ 15 ರಂದು ಮಧ್ಯಾಹ್ನ 3.30 ಕ್ಕೇನೆ ರಿಲೀಸ್ ಆಗುತ್ತಿದೆ. ಈ ಮಾಹಿತಿಯನ್ನ ಸ್ವತಃ ಸುದೀಪ್ ಕೊಟ್ಟಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಸಿಎಂ ಕುರ್ಚಿ ತಮಾಷೆಯಲ್ಲ, ಸಿನ್ಮಾ ಟಿಕೆಟ್ ವೋಟ್ ಆಗಿ ಪರಿವರ್ತನೆ ಆಗೋದು ಸುಲಭವಲ್ಲ- ಸುದೀಪ್
ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಸಾಕಷ್ಟು ಜನ ರಾಜಕೀಯರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಚುನಾವಣೆ ಪ್ರಚಾರಗಳಲ್ಲಿ ಭಾಗವಹಿಸಿ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ. ಸಾಕಷ್ಟು ಜನ ಅವರನ್ನು ರಾಜಕೀಯರಂಗಕ್ಕೆ ಕರೆತರಲು ಪ್ರಯತ್ನಿಸಿದ್ದು ಇದೆ. ಆದರೆ ಸುದೀಪ್ ಸಿನಿಮಾ ಬಿಟ್ಟು ಬರಲ್ಲ ಎಂದುಬಿಟ್ಟಿದ್ದಾರೆ. 'ಮಾರ್ಕ್' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ R-ಕನ್ನಡ ವಾಹಿನಿ ಸಂದರ್ಶನದಲ್ಲಿ ಸುದೀಪ್
ಇದ್ದಪ್ಪಾ 'ಧುರಂಧರ್' ಪವರ್.. ಚಿತ್ರಮಂದಿರಗಳಲ್ಲಿ ಸಂಚಲನ; ಮಿಡ್ನೈಟ್ ಶೋಗಳಿಗೆ ಡಿಮ್ಯಾಂಡ್
ಸಿನಿಮಾ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕೆಲವು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಅನಿರೀಕ್ಷಿತ ಯಶಸ್ಸು ಕಾಣುತ್ತಿವೆ. ದೊಡ್ಡ ಬಜೆಟ್, ಸ್ಟಾರ್ಡಮ್ ಇಲ್ಲದಿದ್ದರೂ ಸಹ ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬೀಳುತ್ತಾರೆ ಎಂಬುದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಸಿನಿಮಾ ಪ್ರೇಮಿಗಳು ಉತ್ತಮ ಕಥೆ, ದೃಶ್ಯಕಾವ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಗಮನಾರ್ಹ ಅಂಶ. ಇಂತಹ ಸಿನಿಮಾಗಳಲ್ಲಿ ಯಾವುದೇ ದೊಡ್ಡ ಮಟ್ಟದ ಹೈಪ್
Devil Box Office Day 3: 3ನೇ ದಿನ ಹೇಗಿದೆ 'ಡೆವಿಲ್' ಬಾಕ್ಸಾಫೀಸ್? ಭಾನುವಾರ ಚಮತ್ಕಾರ ಆಗುತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಈ ವಾರ ರಿಲೀಸ್ ಆಗಿದೆ. ಸ್ಯಾಂಡಲ್ವುಡ್ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿರುವ ಈ ಸಿನಿಮಾದ ಬಾಕ್ಸಾಫೀಸ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅದಕ್ಕೆ ಕಾರಣ ಹೊಸತೇನು ಅಲ್ಲ. ದರ್ಶನ್ ಜೈಲಿನಲ್ಲಿ ಇರುವುದರಿಂದ 'ಡೆವಿಲ್' ಭವಿಷ್ಯ ಎಲ್ಲರಿಗೂ ಕುತೂಹಲ. ಈ ಸಿನಿಮಾ ಗೆದ್ದರೆ ಏನು? ಗೆಲ್ಲದಿದ್ದರೆ ಏನು? ಅನ್ನೋ ಪ್ರಶ್ನೆ ಎಲ್ಲರ
Akhanda-2 Box office Day 2; ಮುಗ್ಗರಿಸಿದರೂ ಜಗ್ಗದ 'ಅಖಂಡ'; 2ನೇ ದಿನದ ಕಲೆಕ್ಷನ್ ಎಷ್ಟು?
ತೆಲುಗು ಸಿನಿಮಾ 'ಅಖಂಡ- 2' ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ನೆಗೆಟಿವ್ ಟಾಕ್ ಬಂದು ಚಿತ್ರಕ್ಕೆ ಹಿನ್ನಡೆ ಆಗಿದೆ. ಆದರೂ ಕಲೆಕ್ಷನ್ ಮಾತ್ರ ಅಷ್ಟೇನು ಕುಸಿದಿಲ್ಲ. ವೀಕೆಂಡ್ ಆಗಿರುವುದರಿಂದ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಪ್ರೀಮಿಯರ್ ಶೋ ಹಾಗೂ ಮೊದಲ 2 ದಿನದ ಕಲೆಕ್ಷನ್ ಸೇರಿ ಭಾರತದಲ್ಲೇ ಈಗಾಗಲೇ ಸಿನಿಮಾ 46 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ
9ನೇ ದಿನವೂ ಧುರಂಧರ್ ಬಿರುಗಾಳಿ, ದಾಖಲೆ ಮುರಿದು ಮುನ್ನುಗುತ್ತಿದೆ ರಣವೀರ್ ಸಿಂಗ್ ಸಿನಿಮಾ!
Dhurandhar: ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ಧುರಂಧಾರ್ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಷ್ಟೇ ಎಲ್ಲಾ ದಾಖಲೆಗಳನ್ನು ಹಿಂದಕ್ಕಿ ಭರ್ಜರಿಯಾಗಿ ಮುನ್ನುಗುತ್ತಿದೆ. ಇದೀಗ 9ನೇ ದಿನ ಕೂಡ ಈ ಚಿತ್ರಕ್ಕೆ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಡೆವಿಲ್ ಸಕ್ಸಸ್ ಬೆನ್ನಲ್ಲೇ ನಟ ದರ್ಶನ್ ಕಾಲ್! ಪತಿ ಹೇಳಿದ ಅದೊಂದು ಮಾತನ್ನು ರಿವೀಲ್ ಮಾಡಿದ ವಿಜಯಲಕ್ಷ್ಮೀ!
The Devil ಯಶಸ್ಸಿನ ನಡುವೆ Darshan ಜೈಲಿನಲ್ಲಿ ಇದ್ದರೂ, ವಿಜಯಲಕ್ಷ್ಮಿ ಇದೇ ಮೊದಲ ಬಾರಿಗೆ ಡಿ ಕಂಪನಿ ಚಾನೆಲ್ನಲ್ಲಿ Rachana Rai ಜೊತೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅಚ್ಚರಿಯ ಸಂಗತಿಗಳನ್ನು ವಿಜಯಲಕ್ಷ್ಮೀ ರಿವೀಲ್ ಮಾಡಿದ್ದಾರೆ.
\ದರ್ಶನ್ ಫ್ಯಾನ್ಸ್ ಅನಕ್ಷರಸ್ಥರು\ ಎನ್ನುವವರಿಗೆ ವಿಜಯಲಕ್ಷ್ಮಿ ದರ್ಶನ್ ತಿರುಗೇಟು
ದರ್ಶನ್ ಅನುಪಸ್ಥಿತಿಯಲ್ಲಿ 'ಡೆವಿಲ್' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಚಿತ್ರತಂಡದ ಪರ ನಿಂತಿದ್ದಾರೆ. ಮೊದಲ ದಿನವೇ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ್ದರು. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ಪತಿಗೆ ವಿಜಯಲಕ್ಷ್ಮಿ ಮಾಹಿತಿ ತಲುಪಿಸಿದ್ದಾರೆ. 'ಡೆವಿಲ್' ಸಿನಿಮಾ ಪ್ರಚಾರದ ಭಾಗವಾಗಿ ವಿಜಯಲಕ್ಷ್ಮಿ ದರ್ಶನ್ ಸಂದರ್ಶನ
ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ; ಕಳ್ಳರು ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಅರ್ಧಕರ್ಧ ಪ್ರಪಂಚವೇ ಈಗ ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿದೆ. ಅಪರಾಧ ಪ್ರಕರಣಗಳು ಇದರಿಂದ ಕಮ್ಮಿ ಆಗುತ್ತಿದೆ. ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಹುಡುಕಲು ಸಿಸಿಟಿವಿ ಫುಟೇಜ್ ಸಹಾಯಕ್ಕೆ ಬರ್ತಿದೆ. ಇದೀಗ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಅಂಗಳದಲ್ಲಿ ಕಳ್ಳತನವಾಗಿದೆ. ಅದು ಮನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳರು ಏನೆಲ್ಲಾ ಹೇಗೆಲ್ಲಾ ಯಾವ ವೇಷದಲ್ಲಿ ಬಂದು
BBK12: ಈ ವಾರ ಎಲಿಮಿನೇಷನ್ ಇಲ್ವಾ? ಸೀಕ್ರೆಟ್ ರೂಮ್ಗೆ ಹೋಗುವ ಇಬ್ಬರು ಯಾರು?
ಬಿಗ್ಬಾಸ್ ಸೀಸನ್ 12 ರೋಚಕ ಹಂತ ತಲುಪಿದೆ. ರಜತ್ ಹಾಗೂ ಚೈತ್ರಾ ಅತಿಥಿಗಳಾಗಿ ಮನೆ ಒಳಗೆ ಹೋದ ಮೇಲೆ ಆಟ ಮತ್ತಷ್ಟು ಚುರುಕುಗೊಂಡಿದೆ. ಈ ವಾರ ಕಿಚ್ಚನ ಪಂಚಾಯ್ತಿ ಆರಂಭವಾಗಿದೆ. ಶನಿವಾರದ ಎಪಿಸೋಡ್ನಲ್ಲಿ ಅಶ್ವಿನಿ, ರಜತ್, ಚೈತ್ರಾಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ವೀಕೆಂಡ್ ಎಪಿಸೋಡ್ನಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೀತು. 'ವಿಲನ್' ಕೊಟ್ಟಿದ್ದ ಸೀಕ್ರೆಟ್
ಬದುಕಿನ ಪಾತ್ರ ಮುಗಿಸಿದ ಕನ್ನಡ ಕಲಾವಿದರು; 2025ರಲ್ಲಿ ಚಿತ್ರರಂಗ ಬಿಟ್ಟು ಅಗಲಿದವರು!
2025 Kannada Movies: 2025ರಲ್ಲಿ ಕನ್ನಡ ಚಿತ್ರರಂಗವು ಅನೇಕ ಏರಿತಗಳನ್ನು ಕಂಡಿತು. ಈ ವರ್ಷದಲ್ಲಿ ಅದೆಷ್ಟೋ ಸಿನಿಮಾಗಳು ತೆರೆಕಂಡಿತು. ಅದರಲ್ಲಿ ಕೆಲವೊಂದು ಸಿನಿಮಾ ಭರ್ಜರಿಯಾಗಿ ಹಿಟ್ ಕಂಡಿತು. ಇನ್ನೂ ಕೆಲವು ಸಿನಿಮಾ ಸೈಲೆಂಟ್ ಆಗಿ ಬಂದು ಹೋಯಿತು. ಹಾಗೆಯೇ ಈವರ್ಷದಲ್ಲಿ ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ಕಲಾವಿದರು ನಮ್ಮನ್ನಗಲಿದರು. ಅವರು ಯಾರ್ಯಾರು ಎನ್ನುದನ್ನು ನೋಡುದಾದರೆ.
'ಅಖಂಡ- 2' ಚಿತ್ರದ ಈ ದೃಶ್ಯಗಳಲ್ಲಿ ಲಾಜಿಕ್ ಇಲ್ವಾ? ನಿರ್ದೇಶಕರ ಸ್ಪಷ್ಟನೆ ಕೇಳಿ
ಬಾಲಕೃಷ್ಣ ನಟನೆಯ 'ಅಖಂಡ- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ರೀಮಿಯರ್ ಶೋಗಳು ಹಾಗೂ ಮೊದಲ ದಿನದ ಕಲೆಕ್ಷನ್ 59 ಕೋಟಿ ರೂ. ದಾಟಿದೆ ಎಂದು ಚಿತ್ರತಂಡವೇ ಘೋಷಣೆ ಮಾಡಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಕೆಲ ಸನ್ನಿವೇಶಗಳಲ್ಲಿ ಲಾಜಿಕ್ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಬೊಯಪಾಟಿ ಶ್ರೀನು 'ಅಖಂಡ- 2' ಚಿತ್ರಕ್ಕೆ ಆಕ್ಷನ್ ಕಟ್

19 C