ಮಹಾದೇವನ ಎಬ್ಬಿಸಿದ ಬಾಲಿವುಡ್ ಗಾಯಕ; ಸತೀಶ್ ನೀನಾಸಂ ಲಿರಿಕ್ಸ್ಗೆ ಕಳೆದೇ ಹೋದ ಸೂಪರ್ ಸಿಂಗರ್!
ಮಹಾದೇವನ ಆರಾಧಕ ಕೈಲಾಶ್ ಖೇರ್ ಕನ್ನಡದ ಮಾದೇವನ ಹಾಡು ಹಾಡಿದ್ದಾರೆ. ಚಿತ್ರದ ನಾಯಕ ಬರೆದ ಈ ಹಾಡನ್ನ ಅಷ್ಟೆ ಮೆಚ್ಚಿಕೊಂಡಿದ್ದಾರೆ. ಆ ಮೆಚ್ಚುಗೆಯ ಮಾತುಗಳ ಒಂದು ವಿಡಿಯೊವನ್ನ ಸ್ವತಃ ನಾಯಕ ನಟರೇ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
Ranveer Singh's Daiva Disrespect | ದೈವದ ಅನುಕರಣೆ ಮಾಡಿ ಕೆಂಗಣ್ಣಿಗೆ ಗುರಿಯಾದ ರಣವೀರ್
Ranveer Singh's Daiva Disrespect | ದೈವದ ಅನುಕರಣೆ ಮಾಡಿ ಕೆಂಗಣ್ಣಿಗೆ ಗುರಿಯಾದ ರಣವೀರ್
Samantha And Raj Nidimoru Are Married | ಬಾಲಿವುಡ್ ಡೈರೆಕ್ಟರ್ ಪತ್ನಿಯಾದ ಸೌತ್ ಬ್ಯೂಟಿ | N18V
Samantha And Raj Nidimoru Are Married | ಬಾಲಿವುಡ್ ಡೈರೆಕ್ಟರ್ ಪತ್ನಿಯಾದ ಸೌತ್ ಬ್ಯೂಟಿ | N18V
ಭಾರತದ ಬಾಕ್ಸಾಫೀಸ್ಗೆ ಅಪ್ಪಳಿಸಲಿದೆ 'ಅವತಾರ್ 3' ಬೆಂಕಿ ; ಬಿಡುಗಡೆಗೆ 14 ದಿನ ಮುನ್ನವೇ ಅಡ್ವಾನ್ಸ್ ಬುಕಿಂಗ್ ಓಪನ್
ಅಂಗೈನಲ್ಲೇ ಆಕಾಶ ತೋರಿಸೋದ್ರಲ್ಲಿ ''ಹಾಲಿವುಡ್''ನವರು ಸದಾ ಮುಂದು. ಮನುಷ್ಯನ ಊಹೆಗೂ ಮೀರಿದ ಕಥೆಗಳನ್ನು ಬೆಳ್ಳಿತೆರೆಗೆ ತರುವುದರಲ್ಲಿ ಎತ್ತಿದ ಕೈ. ಹೊಸ ಟೆಕ್ನಾಲಜಿ ತ್ರಿಡಿ ಯಾನ ಶುರುವಾದ ಮೇಲಂತೂ ಇವರ ಭಾವನೆ, ಕಲ್ಪನೆಗಳಿಗೆ, ಮತ್ತಷ್ಟು ಮೆರಗು ಬಂದಿದೆ. ಸಿನಿರಸಿಕರ ನಾಡಿ ಮಿಡಿತದ ಜೊತೆ ಇವರ ಕಲ್ಪನೆಗಳು ಬೆರಗಾಗಿಸುತ್ತಿವೆ. ಇದಕ್ಕೆ ಸದ್ಯದ ಮತ್ತೊಂದು ಉದಾಹರಣೆ ''ಅವತಾರ್ :ಫೈರ್ ಆಂಡ್ ಆಶ್''.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಾರ್ಲಿ ಡೈರೆಕ್ಟರ್ ಕಿರಣ್ ರಾಜ್; ಗೆಳೆಯನಿಗೆ ಶುಭ ಹಾರೈಸಿದ ರಕ್ಷಿತ್ ಶೆಟ್ಟಿ
ಚಾರ್ಲಿ ಡೈರೆಕ್ಟರ್ ಕಿರಣ್ ರಾಜ್ ಮತ್ತು ಅನಯಾ ವಸುಧಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಸರಗೋಡಿನಲ್ಲಿ ನಡೆದ ಇವರ ವಿವಾಹಕ್ಕೆ ರಕ್ಷಿತ್ ಶೆಟ್ಟಿ ಕೂಡ ಹೋಗಿ ಶುಭ ಹಾರೈಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಾಲಿವುಡ್ ಹೀರೋಯಿನ್ ಜೊತೆ ಶ್ರೇಯಸ್ ಅಯ್ಯರ್ ಡೇಟಿಂಗ್ ರೂಮರ್ಸ್? ವದಂತಿ ಬಗ್ಗೆ ನಟಿ ಹೇಳಿದ್ದೇನು?
ಮೃಣಾಲ್ ಠಾಕೂರ್ ತಮಿಳು ನಾಯಕ ಧನುಷ್ ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದವು. ಆದರೆ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಮೃಣಾಲ್ ವದಂತಿಗಳಿಗೆ ತೆರೆ ಎಳೆದಿದ್ದರು.
Samantha Raj Nidimoru Marriage | ನಾಗಚೈತನ್ಯ ಜೊತೆ ಡಿವೋರ್ಸ್ ಆಗಿದ್ದ ಸಮಂತಾ, ಡೈರೆಕ್ಷಕ್ ಜೊತೆ ಮದ್ವೆ | N18V
Samantha Raj Nidimoru Marriage | ನಾಗಚೈತನ್ಯ ಜೊತೆ ಡಿವೋರ್ಸ್ ಆಗಿದ್ದ ಸಮಂತಾ, ಡೈರೆಕ್ಷಕ್ ಜೊತೆ ಮದ್ವೆ | N18V
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ.. ಹಲವರು ಸ್ವಾವಲಂಗಿಯಾಗುತ್ತಿದ್ದಾರೆ. ಇವತ್ತು.. ಯಾರು..
ಧನುಷ್ ಆಯ್ತು..ಈಗ ಶ್ರೇಯಸ್ ಐಯ್ಯರ್; ಮೃಣಾಲ್ ಠಾಕೂರ್ ಡೇಟ್ ಮಾಡ್ತಿರೋದ್ಯಾರನ್ನ? ಇನ್ಸ್ಟಾ ಸ್ಟೋರಿ ಏನಂತಿದೆ?
ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ ಮೃಣಾಲ್ ಠಾಕೂರ್. ತೆಲುಗು 'ಸೀತಾ ರಾಮಂ' ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಮೃಣಾಲ್ ಠಾಕೂರ್ ಚಿರಪರಿಚಿತ. ಇತ್ತೀಚೆಗೆ ಇವರ ಸಿನಿಮಾಗಳು ಮಾತಾಡುವುದಕ್ಕಿಂತ ಹೆಚ್ಚಾಗಿ ಡೇಟಿಂಗ್ ಮ್ಯಾಟರ್ ಹೆಚ್ಚು ಸದ್ದು ಮಾಡುತ್ತಿದೆ. ಸದ್ಯ ಇವರ ಹೆಸರು ಇಬ್ಬರು ನಟರೊಂದಿಗೆ ತಳುಕು ಹಾಕಿಕೊಂಡಿದೆ. ಕೆಲವು ದಿನಗಳ ಹಿಂದಷ್ಟೇ ಮೃಣಾಲ್
Bollywood: ಗಣಿತದಲ್ಲಿ 78 ಮಾರ್ಕ್ಸ್! ವೈರಲ್ ಆಯ್ತು ಬಾಲಿವುಡ್ ಸೂಪರ್ಸ್ಟಾರ್ ಮಾರ್ಕ್ಸ್ ಕಾರ್ಡ್!
Bollywood: ಇವ್ರನ್ನ ಸೂಪರ್ ಸ್ಟಾರ್ (Superstar), ಶ್ರೀಮಂತ ನಟ, ಪಕ್ಕಾ ಫ್ಯಾಮಿಲಿ ಮ್ಯಾನ್ (Family Man) ಅಂತಾನೇ ಎಲ್ಲರೂ ಅಂದ್ಕೊಂಡಿದ್ರು. ಆದ್ರೆ ಇವರು ಓದಿನಲ್ಲೂ (Education) ಫುಲ್ ಸ್ಕೋರ್ ಮಾಡ್ತಿದ್ರು ಅನ್ನೋದು ಈಗ ಜಗಜ್ಜಾಹೀರಾಗಿದೆ.
Bigg Boss: 12: ನನ್ನ ಮಾತು ಕೇಳೋಕೆ ನಿನಗೆ ಮೀಟ್ರ್ ಇಲ್ವಾ? ರಕ್ಷಿತಾ ಮಾತಿಗೆ ಡಿಚ್ಚಿ ಕೊಟ್ಟ ಕಾವು!
ಕಾವ್ಯ ಶೈವ ಮತ್ತು ರಕ್ಷಿತಾ ಶೆಟ್ಟಿ ಜಗಳ ಜೋರಾಗಿಯೇ ಆಗಿದೆ. ಚೂರಿ ಚುಚ್ಚುವ ಆಟದಲ್ಲಿ ಪರಸ್ಪರ ಮನಸ್ಸಿಗೆ ಬಂದ ರೀತಿ ಮಾತನಾಡಿಕೊಂಡಿದ್ದಾರೆ. ಈ ದಿನದ ಪ್ರೋಮೋದಲ್ಲಿ ಇದೇ ಹೈಲೈಟ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.
'ಡೆವಿಲ್' To 'ವೃಷಭ'; ಡಿಸೆಂಬರ್ ರಿಲೀಸ್ ಚಿತ್ರಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ
ನೋಡ್ತಾ ನೋಡ್ತಾ 2025ರ ವರ್ಷ ಮುಗಿದೇ ಹೋಯ್ತು. ಡಿಸೆಂಬರ್ ಮೊದಲ ವಾರ ಆರಂಭವಾಗಿದೆ. ಈ ವರ್ಷ ಸಾಕಷ್ಟು ಹಿಟ್ ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿದೆ. ವರ್ಷದ ಕೊನೆಗೆ ಕ್ರಿಸ್ಮಸ್ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಾಕ್ಸಾಫೀಸ್ ಅಖಾಡಕ್ಕೆ ಇಳಿಯುತ್ತಿವೆ. ವರ್ಷದ ಕೊನೆ ತಿಂಗಳಲ್ಲಿ ಕನ್ನಡದ 3 ಸಿನಿಮಾಗಳ ನಡುವೆ ಬಾಕ್ಸಾಫೀಸ್ ಪೈಪೋಟಿ ನಡೀತಿದೆ. ಡಿಸೆಂಬರ್ 11ಕ್ಕೆ ದರ್ಶನ್
ಹಸೆಮಣೆ ಏರಿದ '777 ಚಾರ್ಲಿ' ಚಿತ್ರ ನಿರ್ದೇಶಕ ಕಿರಣ್ ರಾಜ್; ಯಾರೆಲ್ಲಾ ಭಾಗಿ ಆಗಿದ್ರು?
ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಶುಭ ಸಮಾರಂಭಗಳು ನಡೀತಿದೆ. ಇತ್ತೀಚೆಗೆ ಕಿರುತೆರೆ ನಟಿ ರಜಿನಿ ಹಸೆಮಣೆ ಏರಿದ್ದರು. 7 ವರ್ಷಗಳ ಕಾಲ ಪ್ರೀತಿಸಿದ ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಕೈ ಹಿಡಿದಿದ್ದರು. ಇದೀಗ ಚಿತ್ರ ನಿರ್ದೇಶಕ ಕಿರಣ್ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. '777 ಚಾರ್ಲಿ' ರೀತಿಯ ಸೂಪರ್ ಹಿಟ್ ಸಿನಿಮಾ ಕೊಟ್ಟ ಕಿರಣ್ ರಾಜ್ ಬಳಿಕ
ಸ್ವಂತ ಮೊಮ್ಮಗಳು ಮದುವೆಯಾಗೋದು ಈ ನಟಿಗೆ ಇಷ್ಟವಿಲ್ವಂತೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಹಿಂದಿ ಚಿತ್ರೋದ್ಯಮದ ಹಿರಿಯ ನಟಿ ಜಯಾ ಬಚ್ಚನ್ ಅವರು ಈಗಿನ ಕಾಲದ ಮದುವೆಗಳ ಬಗ್ಗೆ ಏನು ಕಾಮೆಂಟ್ ಮಾಡಿದ್ದಾರೆ ಎಂದು ನೋಡೋಣ ಬನ್ನಿ.
Rakshit Shetty: ಎಲ್ಲೂ ಕಾಣದ ರಕ್ಷಿತ್ ಶೆಟ್ಟಿ ದಿಢೀರ್ ಪತ್ತೆ! ಗೆಳೆಯನ ಮದುವೆಗೆ ಬಂದ ಸಿಂಪಲ್ ಸ್ಟಾರ್
ರಕ್ಷಿತ್ ಶೆಟ್ಟಿ ಬಹಳ ದಿನಗಳ ನಂತರ ಕೇರಳದಲ್ಲಿ ನಿರ್ದೇಶಕ Kiran Raj ಅವರ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಅಮೆರಿಕಾದಲ್ಲಿದ್ದ ನಟ ದಿಢೀರ್ ಕಾಣಿಸಿಕೊಂಡಿದ್ದಾರೆ.
\ಭೂತ ಶುದ್ಧಿ ವಿವಾಹ\ವಾದ ಸಮಂತಾ ಹಾಗೂ ರಾಜ್ ನಿಡುಮೋರು; ಏನಿದು ಪದ್ಧತಿ?
ತೆಲುಗು ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ನಿಡುಮೊರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋಯಂಬತ್ತೂರಿನ ಇಶಾ ಫೌಂಡೇಷನ್ನಲ್ಲಿರುವ ಲಿಂಗ ಭೈರವಿ ದೇವಿ ಆಲಯದಲ್ಲಿ ಇಬ್ಬರ ವಿವಾಹ ಸರಳವಾಗಿ ನಡೆದಿದೆ. ಈ ಬಗ್ಗೆ ಸ್ವತಃ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಸಮೇತ ಮಾಹಿತಿ ನೀಡಿದ್ದಾರೆ. ಕನ್ನಡ ನಟಿ ರಮ್ಯಾ ಸೇರಿದಂತೆ ಸೆಲೆಬ್ರೆಟಿಗಳು, ಅಭಿಮಾನಿಗಳು ನವಜೋಡಿಗೆ ಅಭಿನಂದನೆ ತಿಳಿಸಿದ್ದಾರೆ. ಅಂದಹಾಗೆ
Fact Check: ಡೆವಿಲ್ ಸಿನಿಮಾಗೆ ಶುಭ ಕೋರಿದರೇ ಕಿಚ್ಚ? ಅಸಲಿಗೆ 'X' ಪೋಸ್ಟ್ನ ಅಸಲಿಯತ್ತೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ರಿಲೀಸ್ ಆಗುತ್ತಿದೆ. ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ತಂಡ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ. ಈ ಮಧ್ಯೆ ದರ್ಶನ್ ಅಭಿಮಾನಿಗಳು ಕೂಡ ಎರಡು ವಾರಕ್ಕೆ ಮುನ್ನವೇ ಥಿಯೇಟರ್ಗಳನ್ನು ಸಿಂಗಾರ ಮಾಡಿಟ್ಟುಕೊಂಡು ಕೂತ್ತಿದ್ದಾರೆ. ಮೊದಲು ಈ ಸಿನಿಮಾ ಡಿಸೆಂಬರ್ 12ರಂದು ರಿಲೀಸ್ ಆಗುತ್ತೆಂದು ಅನೌನ್ಸ್ ಮಾಡಿದ್ದರು. ಆದ್ರೀಗ ಒಂದು ದಿನ ಸಿನಿಮಾವನ್ನು
ಈ ರೀತಿ ಸೇಡು ತೀರಿಸಿಕೊಂಡ್ರಾ ಸಮಂತಾ? ಇದೊಂದು ವಿಚಾರದಲ್ಲಿ ನಾಗ ಚೈತನ್ಯರನ್ನೇ ಫಾಲೋ ಮಾಡಿದ ಸ್ಯಾಮ್!
ಟಾಲಿವುಡ್ ಟಾಪ್ ನಟಿ ಸಮಂತಾ ಸದ್ದಿಲ್ಲದೆ ಎರಡನೇ ಮದುವೆಯಾಗಿದ್ದು, ಅಭಿಮಾನಿಗಳಿಗೆ ಸ್ವೀಟ್ ಶಾಕ್ ಕೊಟ್ಟಿದ್ದಾರೆ. ವರ್ಷಗಳಿಂದ ಡೇಟಿಂಗ್ ಮಾಡ್ತಿದ್ರೂ ಡಿಸೆಂಬರ್ ವರೆಗೂ ಕಾದ ಸಮಂತಾ, ನಾಗ ಚೈತನ್ಯ ವಿರುದ್ಧ ಈ ರೀತಿ ಸೇಡು ತೀರಿಸಿಕೊಂಡ್ರಾ ಎನ್ನುವ ಪ್ರಶ್ನೆ ಮೂಡಿದೆ. ಇದೊಂದು ವಿಚಾರದಲ್ಲಿ ನಾಗ ಚೈತನ್ಯ ಫಾಲೋ ಮಾಡಿದ್ರಾ ಸ್ಯಾಮ್?
Actors: ನಾನು ಅರ್ಧ ಹಿಂದೂ, ಅರ್ಧ ಮುಸ್ಲಿಂ ಎಂದ ಖ್ಯಾತ ನಟ
ನಾನು ಅರ್ಧ ಹಿಂದೂ ಮತ್ತು ಅರ್ಧ ಮುಸ್ಲಿಂ ಆಗಿರಬಹುದು ಎಂದು ಬಾಲಿವುಡ್ನ ಖ್ಯಾತ ನಟ ಹೇಳಿದ್ದು ಯಾಕೆ? ಕಾರಣ ಏನು?
2ನೇ ಮದುವೆಯಾದ ಸಮಂತಾ- ರಾಜ್ ವಯಸ್ಸಿನ ಅಂತರ ಎಷ್ಟು? ಲವ್ ಸ್ಟೋರಿ ಶುರುವಾಗಿದ್ದೇಗೆ?
ಇರೋದು ಒಂದೇ ಜೀವನ. ಇದ್ದಷ್ಟು ದಿನ ನೆಮ್ಮದಿಯಾಗಿರಬೇಕು ಎನ್ನುವುದು ಈ ಜಮಾನದ ಜನರ ಅಭಿಪ್ರಾಯ. ಇಷ್ಟವಿಲ್ಲದವರ ಜೊತೆಗಿದ್ದು ನೋವು ಅನುಭವಿಸುವುದಕ್ಕಿಂತ ಸಂಬಂಧ ಕಡಿದುಕೊಂಡು ಹೊರಬರಬೇಕು. ಮತ್ತೆ ಲವ್ವಾದರೆ ಮಗದೊಮ್ಮೆ ಮದುವೆ ಆಗುವುದರಲ್ಲಿ ತಪ್ಪೇನಿದೆ. ತೆಲುಗು ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ನಿಡುಮೊರು ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಈಗಾಗಲೇ ಒಮ್ಮೆ
ಕಿರುತೆರೆ ವೀಕ್ಷಕರನ್ನು ಅಕ್ಷರಶಃ ಹಿಡಿದಿಟ್ಟಿರುವ 'ಕರ್ಣ ಸೀರಿಯಲ್' ಇದೀಗ ಅನಿರೀಕ್ಷಿತ ತಿರುವಿಗೆ ಸಾಕ್ಷಿಯಾಗಿದೆ. ಪ್ರೀತಿಯಲ್ಲಿ ನೊಂದಿದ್ದ ನಿಧಿಗೆ ಮತ್ತೊಂದು ಆಘಾತ ಎದುರಾಗಲಿದೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ ಧಾರಾವಾಹಿಯ ನಾಯಕ ಕರ್ಣನು ಅಂತಿಮವಾಗಿ ಸತ್ಯವನ್ನು ಬಯಲು ಮಾಡಿದ್ದಾನೆ. ಈ ಸತ್ಯದ ಸ್ಫೋಟದಿಂದ ಧಾರಾವಾಹಿಯ ಕಥೆ ಸಂಪೂರ್ಣವಾಗಿ ಬದಲಾಗಿದೆ. ಈವರೆಗೂ ಪ್ರೇಕ್ಷಕರು ಮತ್ತು ನಿಧಿ ನಂಬಿದ್ದ 'ಕರ್ಣ-ನಿತ್ಯಾ ಮದುವೆ'
Bigg Boss Kannada 12 | ರಕ್ಷಿತಾ ಮೇಲೆ ರೊಚ್ಚಿಗೆದ್ದ ಕಾವ್ಯಾ | N18V
Bigg Boss Kannada 12 | ರಕ್ಷಿತಾ ಮೇಲೆ ರೊಚ್ಚಿಗೆದ್ದ ಕಾವ್ಯಾ | N18V
Devil Movie: ಡೆವಿಲ್ ರಿಲೀಸ್ ನಂತರ ದರ್ಶನ್ ಬದುಕೇ ಬದಲಾಗುತ್ತಾ? ಹೀಗನ್ನೋಕೆ ಏನು ಕಾರಣ?
ಡೆವಿಲ್ ಬಿಡುಗಡೆ ನಂತರ ದಾಸನ ಸಿನಿ ಜೀವನದ ಮೂರನೆ ಇನ್ನಿಂಗ್ಸ್ ಶುರುವಾಗಲಿದೆಯಾ ಅನ್ನೋ ಪ್ರಶ್ನೆ ಮೂಡಿದೆ. ದರ್ಶನ್ ಡೆವಿಲ್ ಸಿನಿಮಾ ಸಮಯದಿಂದಲೇ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕಿದ್ದು ಇನ್ನಾದರೂ ದರ್ಶನ್ಗೆ ಆರಾಮ ಸಿಗುತ್ತಾ?
Vijay: ವಿಜಯ್ ವೈರಿ ಅಲ್ವಂತೆ, ಆದ್ರೆ ದಳಪತಿಗೆ ಸಲಹೆ ಕೊಡಲ್ಲ ಅಂದ್ರಾ ಕಮಲ್ ಹಾಸನ್?
ದಳಪತಿ ವಿಜಯ್, ಅವರ ಪಕ್ಷದ ಬಗ್ಗೆ ಕಮಲ್ ಹಾಸನ್ ಏನಂತ ಹೇಳಿದ್ರು? ರಾಜಕೀಯಕ್ಕೆ ಸಂಬಂಧಿಸಿ ಸಲಹೆ ಕೊಟ್ರಾ?
ಹಿಂದೂ ಸಂಪ್ರದಾಯದಂತೆ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ, 30 ಜನರ ಸಮ್ಮುಖದಲ್ಲಿ ನಡೆಯಿತು ಮದುವೆ
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಇಂತಹ ಸಮಯದಲ್ಲಿ ಸುರಿಯುತ್ತಿರುವ
Samantha Ruth Prabhu: ಕ್ರಿಶ್ಚಿಯನ್ ಆಗಿದ್ರೂ ಹಿಂದೂ ಸಂಪ್ರದಾಯದಂತೆ ಮದುವೆಯಾದ ಸಮಂತಾ, ಫೋಟೋಸ್ ನೋಡಿ
Samantha Ruth Prabhu Marriage: ನಟಿ ಸಮಂತಾ ರುತ್ ಪ್ರಭು ಅವರು ರಾಜ್ ನಿಡಿಮೊರು ಅವರನ್ನು ಮದುವೆಯಾಗಿದ್ದಾರೆ. ಅವರ ಮದುವೆ ಫೋಟೋಸ್ ನೋಡಿ.
Bigg Boss Kannada 12 | ಗಿಲ್ಲಿ ಮೇಲೆ ರೊಚ್ಚಿಗೆದ್ದ ರಘು! ಬಿಗ್ಬಾಸ್ ಮನೆಯಲ್ಲಿ ಭಾರಿ ಗಲಾಟೆ! | N18V
Bigg Boss Kannada 12 | ಗಿಲ್ಲಿ ಮೇಲೆ ರೊಚ್ಚಿಗೆದ್ದ ರಘು! ಬಿಗ್ಬಾಸ್ ಮನೆಯಲ್ಲಿ ಭಾರಿ ಗಲಾಟೆ! | N18V
ರಣ್ವೀರ್ ದೈವಕ್ಕೆ ಅಪಮಾನ ಮಾಡಿದಾಗ ರಿಷಬ್ ನಕ್ಕಿದ್ರಾ? ಅಸಲಿ ಮ್ಯಾಟ್ರು ಇಲ್ಲಿದೆ ನೋಡಿ
ಬಾಲಿವುಡ್ ಕಲಾವಿದರು ಕೆಲವೊಮ್ಮೆ ವೇದಿಕೆಗಳಲ್ಲಿ ಹುಚ್ಚಾಟ ಮೆರೆಯುತ್ತಾರೆ. ತಮಾಷೆ ಮಾಡುವ ಭರದಲ್ಲಿ ಅಚಾತುರ್ಯ ಮಾಡಿ ವಿವಾದಕ್ಕೆ ಸಿಲುಕಿಕೊಳ್ಳುತ್ತಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟ ರಣ್ವೀರ್ ಸಿಂಗ್ 'ಕಾಂತಾರ-1' ಚಿತ್ರದ ಬಗ್ಗೆ ಮಾತನಾಡಿದ್ದರು. ಚಾವುಂಡಿ ದೈವವನ್ನು ದೆವ್ವ ಎಂದು ಕರೆದು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಣ್ವೀರ್ ಸಿಂಗ್ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ದೈವಾರಾಧಕರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಣ್ವೀರ್
BBK12: ಕಾವ್ಯಾ ಹೊದಿಕೆ ಎಳೆದ ಗಿಲ್ಲಿ.. ಥೂ.. ಅಸಹ್ಯ ಅನ್ಸಲ್ವಾ? ಎಂದು ಫ್ಯಾನ್ಸ್ ಬೇಸರ
ಯಾವುದೂ ಕೂಡ ಅತಿಯಾಗಬಾರದು. ಕೆಲವೊಮ್ಮೆ ಅದು ಅಸಹ್ಯ ಅನ್ನಿಸಿಬಿಡಬಹುದು. ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಶೈವ ನಡುವೆ ಒಳ್ಳೆ ಒಡನಾಟ ಇತ್ತು. ಗ್ರ್ಯಾಂಡ್ ಓಪನಿಂಗ್ ಬಳಿಕ ಕೈಗೆ ದಾರ ಕಟ್ಟಿಕೊಂಡು ಜಂಟಿಯಾಗಿ ಇಬ್ಬರೂ ಮನೆ ಒಳಗೆ ಬಂದಿದ್ದರು. ಕೆಲದಿನ ಹೀಗೆ ಇರುವಂತಾಗಿತ್ತು. ದಾರ ತೆಗೆದ ಬಳಿಕ ಕೂಡ ಇಬ್ಬರೂ ಸ್ನೇಹಿತಾಗಿದ್ದರು. ಆದರೆ ಇತ್ತೀಚೆಗೆ ಆ ಒಡನಾಟ
Samantha Ruth Prabhu: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ! 30 ಜನರ ಸಮ್ಮುಖದಲ್ಲಿ ಸರಳ ವಿವಾಹ?
Samantha Ruth Prabhu: ಸಮಂತಾ ರುತ್ ಪ್ರಭು ಅವರು ಡಿಸೆಂಬರ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ರಾಜ್ ನಿಡಿಮೊರು ಅವರ ಜೊತೆ ನಟಿಯ ಮದುವೆ ನಡೆಯಿತಾ?
ಅಪ್ಪು-ಅಶ್ವಿನಿ ಲಗ್ನಪತ್ರಿಕೆ ಹೇಗಿದೆ? 26 ವರ್ಷ ಹಿಂದಿನ ಪತ್ರಿಕೆ ವೈರಲ್!
ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ಮದುವೆ ಆಗಿ 26 ವರ್ಷ ಆಗಿದೆ. ಡಿಸೆಂಬರ್-1,1999 ರಂದು ಬುಧವಾರ ಇವರ ವಿವಾಹ ನೆರವೇರಿದೆ. ಇವರ ಈ ಲವ್ ಕಮ್ ಅರೇಂಜ್ ಮ್ಯಾರೇಜ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
Devil Movie: 6 ಗಂಟೆಗೆ ಫ್ಯಾನ್ಸ್ ಶೋ, ಡೆವಿಲ್ ಟಿಕೆಟ್ ಬುಕ್ಕಿಂಗ್ ಯಾವಾಗಿಂದ ಶುರು?
ಡೆವಿಲ್ ಸಿನಿಮಾದ ಫ್ಯಾನ್ಸ್ ಶೋ ಡಿಸೆಂಬರ್ 11ರ ಬೆಳಗ್ಗೆ 6 ಗಂಟೆಗಟೆ ಇರಲಿದೆ. ದರ್ಶನ್ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.
ಸದ್ದಿಲ್ಲದೇ ಸಪ್ತಪದಿ ;ಸದ್ಗುರು ಸಮ್ಮುಖದಲ್ಲಿ ಇಂದು ನಡೆಯಲಿದೆ ಸಮಂತಾ ಎರಡನೇ ಮದುವೆ ?ಹತಾಶ ಜನ ಎಂದ ಮಾಜಿ ಪತ್ನಿ
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ... ಬದುಕಿನಲ್ಲಿ
ಸಂಭ್ರಮದ ಸಮಯದಲ್ಲಿ ಸ್ನೇಹಿತ ದರ್ಶನ್ನನ್ನು ಮಿಸ್ ಮಾಡಿಕೊಳ್ಳುತ್ತಿರುವ ರಕ್ಷಿತಾ
ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದ ಬಳಿಕ ದರ್ಶನ್ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಕೆಲವರು ಪರ ವಹಿಸಿ ಮಾತನಾಡಲು ಹಿಂದೇಟು ಹಾಕುವಂತಾಗಿದೆ. ಕೆಲವರು ಮಾತ್ರ ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಎಂದು ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ ನಟಿ ರಕ್ಷಿತಾ ಕೂಡ ಒಬ್ರು. ದರ್ಶನ್ ಹಾಗೂ ರಕ್ಷಿತಾ ಸ್ನೇಹ ಇಂದು ನಿನ್ನೆಯದ್ದಲ್ಲ. 'ಕಲಾಸಿಪಾಳ್ಯ' ಚಿತ್ರದಲ್ಲಿ ಇಬ್ಬರೂ ಮೊದಲ ಬಾರಿ ಒಟ್ಟಿಗೆ
Upendra: ಉಪ್ಪಿ ಅಭಿಮಾನಿಗೆ ಸಿಕ್ತಾ ಜೈಕಾರ? ಆಂಧ್ರ ಕಿಂಗ್ ತಾಲೂಕಗೆ ರೆಸ್ಪಾನ್ಸ್ ಹೇಗಿದೆ?
ಆಂಧ್ರ ಕಿಂಗ್ ತಾಲ್ಲೂಕ ಚಿತ್ರದಲ್ಲಿ ರಾಮ್ ಪೋತಿನೇನಿ ಉಪ್ಪಿ ಅಭಿಮಾನಿಯಾಗಿ ಮಿಂಚಿದ್ದಾರೆ. ಫಸ್ಟ್ ಡೇ ಪಾಸಿಟಿವ್ ಟಾಕ್, ಸೆಕೆಂಡಾಫ್ ರೈಟಿಂಗ್ ಹೈಲೈಟ್, ಸಿನಿಮಾ ಹೇಗೆ ಹೋಗ್ತಿದೆ?
\ನಾನ್ ಬರ್ತಿದ್ದೀನಿ ಚಿನ್ನಾ\; ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ದರ್ಶನ್
ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ತೆರೆಗಪ್ಪಳಿಸಲು 10 ದಿನಗಳು ಮಾತ್ರ ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆ ಶುರುವಾಗಿದೆ. ಟ್ರೈಲರ್ ರಿಲೀಸ್ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಅಪ್ಡೇಟ್ ಸಿಕ್ಕಿದೆ. ಕೊಂಚ ತಡವಾಗಿದ್ದರೂ ಜಬರ್ದಸ್ತ್ ಆಕ್ಷನ್ ಪ್ಯಾಕ್ಡ್ ಝಲಕ್ ಸಿದ್ಧವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು
Drishyam 3: ಮೋಹನ್ಲಾಲ್ VS ಅಜಯ್ ದೇವಗನ್; ಒಂದೇ ದಿನ ಬಿಡುಗಡೆಯಿಲ್ಲ 'ದೃಶ್ಯಂ 3'..ಬಿಗ್ ಸೀಕ್ರೆಟ್ ಔಟ್
'ದೃಶ್ಯಂ' ಫ್ರಾಂಚೈಸಿಯ ಅಭಿಮಾನಿಗಳಿಗೆ ಇದೀಗ ಅನಿರೀಕ್ಷಿತ ಸುದ್ದಿಯೊಂದು ಹೊರಬಿದ್ದಿದೆ. ಬಹುನಿರೀಕ್ಷಿತ 'ದೃಶ್ಯಂ 3' ಸಿನಿಮಾ ರಿಲೀಸ್ ಸ್ಟ್ರಾಟಜಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಕುರಿತು ಚಿತ್ರ ತಂಡ ಅಧಿಕೃತ ಮಾಹಿತಿ ನೀಡಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಗಮನದಲ್ಲಿಟ್ಟುಕೊಂಡು ಮಹತ್ತರ ನಿರ್ಧಾರ ತೆಗೆದುಕೊಳ್ಳಲಾಗಿದೆ. 'ದೃಶ್ಯಂ 3' ಸಿನಿಮಾ ಈಗ ಕೇವಲ ಮಲಯಾಳಂ ಸಿನಿಮಾವಾಗಿ ಉಳಿದಿಲ್ಲ. ಈ ಸಿನಿಮಾ ಒಂದೊಂದು
Devil Movie: ಸೆಲೆಬ್ರಿಟಿಸ್ಗೆ ಗುಡ್ನ್ಯೂಸ್, ಡೆವಿಲ್ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್
ಡೆವಿಲ್ ಚಿತ್ರದ ಟ್ರೈಲರ್ ಡಿಸೆಂಬರ್-5 ರಂದು ರಿಲೀಸ್ ಆಗುತ್ತಿದೆ. ಚಿತ್ರದ ಡೈರೆಕ್ಟರ್ ಮಿಲನ ಪ್ರಕಾಶ್ ಇದನ್ನ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಈ ಬಗೆಗಿನ ಒಂದು ಟೀಸರ್ ಕೂಡ ಬಿಟ್ಟಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Balaiah: ಅಖಂಡ 2 ಬೆನ್ನಲ್ಲೇ ಮತ್ತೊಂದು ಮೂವಿಗೆ ರೆಡಿಯಾದ ಬಾಲಯ್ಯ!
Akhanda 2: ಅಖಂಡ2 ಸೌಂಡ್ ಮಾಡ್ತಿದ್ದು, ಅದರ ಬೆನ್ನಲ್ಲೇ ಮತ್ತೊಂದು ಮಾಸ್ ಧಮಾಕೆದಾರ್ ಸಿನಿಮಾ ಕೊಡಲು ಬಾಲಯ್ಯ ಸಜ್ಜಾಗಿದ್ದಾರೆ.
Peddi movie: ಪೆದ್ದಿ ಒಟಿಟಿ ರೈಟ್ಸ್ ಲಾಕ್? ಎಷ್ಟು ಕೋಟಿ ಡೀಲ್?
ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಭಾರಿ ಫ್ಲಾಪ್ ಆದರೂ, ಪೆದ್ದಿ ಚಿತ್ರ ಸಿನಿ ರಸಿಕರ ನಿರೀಕ್ಷೆ ಹೆಚ್ಚಿಸುತ್ತಲೇ ಇದೆ. ಇದರ ಒಟಿಟಿ ಡೀಲ್ ಎಷ್ಟು ಕೋಟಿಗೆ ಲಾಕ್ ಆಗಿದೆ?
ಡಿಸೆಂಬರ್-2 ಬೆಳಗ್ಗೆ ದಿ ಡೆವಿಲ್ ಪ್ರೆಸ್ಮೀಟ್; ಏನೆಲ್ಲ ರಿವೀಲ್ ಆಗುತ್ತೆ ಗೊತ್ತಾ?
ದಿ ಡೆವಿಲ್ ಸಿನಿಮಾದ ಪ್ರೆಸ್ ಮೀಟ್ ಪ್ಲಾನ್ ಆಗಿದೆ. ಡಿಸೆಂಬರ್-2 ರಂದು ಬೆಳಗ್ಗೆ 11.30 ಕ್ಕೇನೆ ಪತ್ರಿಕಾಗೋಷ್ಠಿ ಇರುತ್ತದೆ. ಇಲ್ಲಿ ಏನೆಲ್ಲ ರಿವೀಲ್ ಆಗುತ್ತದೆ ಅನ್ನೋ ಮಾಹಿತಿ ಇಲ್ಲಿದೆ ಓದಿ.
Tere Ishg Mein Box Office Day 3:₹50 ಕೋಟಿ ಗಳಿಸಿದ ಧನುಷ್ ಸಿನಿಮಾ; ಹಿಂದಿ ಪ್ರೇಕ್ಷಕರ ಮನಸ್ಸು ಗೆದ್ದ ತಮಿಳು ನಟ
ಧನುಷ್ ವೃತ್ತಿ ಬದುಕೇ ವಿಚಿತ್ರವಾಗಿದೆ. ಈ ವರ್ಷ ಧನುಷ್ ನಟಿಸಿದ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲೊಂದು ಬಾಲಿವುಡ್ ಸಿನಿಮಾ 'ತೇರೆ ಇಷ್ಕ್ ಮೇ'. ಕಳೆದ ವಾರವಷ್ಟೇ ಈ ಸಿನಿಮಾ ವಿಶ್ವದಾದ್ಯಂತ ತೆರೆಕಂಡು, ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆಯನ್ನು ಮಾಡಿತ್ತಿದೆ. ಈ ಸಿನಿಮಾಗೂ ಮುನ್ನ ರಿಲೀಸ್ ಆಗಿದ್ದ ಇನ್ನೊಂದು ಸಿನಿಮಾ 'ಇಡ್ಲಿ ಕಡಾಯಿ'. ಅಪ್ಪಟ ತಮಿಳು ಆಡಿಯನ್ಸ್ಗಾಗಿಯೇ ನಿರ್ಮಾಣ

20 C