\ಆ ಸಿನ್ಮಾದಲ್ಲಿ ನಾನು ಶಿವಣ್ಣನನ್ನು ನೋಡಿ ಕಾಪಿ ಮಾಡ್ದೆ\; ಸತ್ಯ ಒಪ್ಪಿಕೊಂಡ ಬಾಲಯ್ಯ
ತೆಲುಗು ನಟ ನಂದಮೂರಿ ಬಾಲಕೃಷ್ಣ ಹಾಗೂ ಶಿವರಾಜ್ಕುಮಾರ್ ನಡುವೆ ಆತ್ಮೀಯ ಸ್ನೇಹವಿದೆ. ಸಾಕಷ್ಟು ವೇದಿಕೆಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬಾಲಯ್ಯನ ಚಿತ್ರದಲ್ಲಿ ಶಿವಣ್ಣ ಹೆಜ್ಜೆ ಹಾಕಿರುವುದು ಇದೆ. ಇಬ್ಬರೂ ಸೇರಿ ಒಟ್ಟಿಗೆ ನಟಿಸುವ ಬಗ್ಗೆ ಕೂಡ ಮಾತನಾಡುತ್ತಿರುತ್ತಾರೆ. ಇದೀಗ ಶಿವಣ್ಣನನ್ನು ನೋಡಿ ಆ ಚಿತ್ರದ ಗೆಟಪ್ ಕಾಪಿ ಮಾಡ್ದೆ ಎಂದು ಬಾಲಯ್ಯ ಹೇಳಿದ್ದಾರೆ. ಬಾಲಕೃಷ್ಣ ನಟನೆಯ 'ಅಖಂಡ-
BBK 12: 29 ನಿಮಿಷ ಕಾಡಿದ ಬಳಿಕ ಅಶ್ವಿನಿ ಗೌಡಗೆ ಕ್ಷಮೆ ಕೇಳಿದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ವೈಮಸ್ಸು ಹೆಚ್ಚಾಗಿದೆ. ಮೊದಲೇ ಗಿಲ್ಲಿ ಹಾಗೂ ಅಶ್ವಿನಿ ಗೌಡ ಮಧ್ಯೆ ಸಮರ ನಡೆಯುತ್ತಲೇ ಇದೆ. ಈ ಮಧ್ಯೆ ಅಶ್ವಿನಿ ಗೌಡ ಮನೆಯ ಕ್ಯಾಪ್ಟನ್ ಆಗಿದ್ದ ರಘು ಅವರ ಜೊತೆನೂ ಕಿತ್ತಾಡಿಕೊಂಡಿದ್ದರು. ಇದನ್ನೇ ಅಡ್ವಾಂಟೇಜ್ ತೆಗೆದುಕೊಂಡಿದ್ದ ಗಿಲ್ಲಿ ನಟ ಟಾಸ್ಕ್ನಲ್ಲಿ ಮತ್ತೆ ಅಶ್ವಿನಿ ಗೌಡ ಅವರನ್ನು ಕಾಡಿದರು. ಅವರನ್ನು ರೊಚ್ಚಿಗೆಬ್ಬಿಸುವುದಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದರು.
Varanasi: 'ವಾರಾಣಾಸಿ' ಸಿನಿಮಾದ ಬಜೆಟ್ ಎಷ್ಟು? ಏನಕ್ಕೆಲ್ಲಾ ಖರ್ಚಾಗುತ್ತಿದೆ?
ಭಾರತೀಯ ಚಿತ್ರರಂಗದ ಅತೀ ದುಬಾರಿ ಸಿನಿಮಾ 'ವಾರಾಣಾಸಿ'. ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಜೋರಾಗಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆ ದುರ್ಗಾ ಆರ್ಟ್ಸ್ ಬ್ಯಾನರ್ ಮೂಲಕ ಕೆ.ಎಲ್. ನಾರಾಯಣ ನಿರ್ಮಾಣ ಮಾಡುತ್ತಿದ್ದಾರೆ. ಎಸ್.ಎಸ್ ರಾಜಮೌಳಿ ಈ ಬಾರಿ ಭಾರತೀಯ
ಅಖಂಡ 2'ನಲ್ಲಿ ಬಾಲಯ್ಯ ಅಬ್ಬರ! ಹೇಗಿದೆ ಗೊತ್ತಾ ಟ್ರೇಲರ್?
ನಂದಮೂರಿ ಬಾಲಕೃಷ್ಣ ಮತ್ತು ಮಾಸ್ ಡೈರೆಕ್ಟರ್ ಬೋಯಪತಿ ಶ್ರೀನು ಅವರ ಮುಂಬರುವ ಹೈ-ವೋಲ್ಟೇಜ್ ಚಿತ್ರ 'ಅಖಂಡ 2 ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ.
ನಾನು ಎಲ್ಲಾ ಧರ್ಮಗಳ ಅಭಿಮಾನಿ: ಸೂಫಿ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಎ.ಆರ್. ರೆಹಮಾನ್ ಮಾತು
A.R. Rahman: ಎ.ಆರ್. ರೆಹಮಾನ್ ಹಿಂದೂ ಕುಟುಂಬದಿಂದ ಸೂಫಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಎಲ್ಲಾ ಧರ್ಮಗಳ ಅಧ್ಯಯನ ಮಾಡಿ ಗೌರವಿಸುತ್ತಾರೆ ಎಂದು ನಿಖಿಲ್ ಕಾಮತ್ ಪಾಡ್ಕ್ಯಾಸ್ಟ್ನಲ್ಲಿ ಹೇಳಿದ್ದಾರೆ.
ರಾಜಮೌಳಿಗೆ ಪರ ರಾಮ್ ಗೋಪಾಲ್ ವರ್ಮಾ ಬ್ಯಾಟಿಂಗ್! ಏನ್ ಹೇಳಿದ್ರು ಗೊತ್ತಾ ಕಾಂಟ್ರವರ್ಸಿ ಕಿಂಗ್?
ದೇವರಮೇಲೆ ನಂಬಿಕೆ ಇಲ್ಲ ಎಂಬ ಎಸ್.ಎಸ್. ರಾಜಮೌಳಿ ಅವರ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Su From So Movie: ಇಂಡಿಯನ್ ಪನೋರಮಾದಲ್ಲಿ 'ಸು ಫ್ರಮ್ ಸೋ' ಪ್ರದರ್ಶನ; ಅಶೋಕನ ಜೊತೆ ಮಿಂಚಿದ ರವಿಯಣ್ಣ!
ಸು ಫ್ರಮ್ ಸೋ ಚಿತ್ರ ಇಂಡಿಯನ್ ಪನೋರಮಾಗೆ ಸೆಲೆಕ್ಟ್ ಆಗಿದೆ. ಇದೇ ತಿಂಗಳು 22 ರಂದು ಇದು ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನ ಆಗುತ್ತಿದೆ. ಡೈರೆಕ್ಟರ್ ಜೆ.ಪಿ.ತುಮ್ಮಿನಾಡ್ ಹಾಗೂ ರವಿ ಅಣ್ಣ ಪಾತ್ರಧಾರಿ ಶನೀಲ್ ಗೌತಮ್ ಈಗಾಗಲೇ ಗೋವಾಕ್ಕೆ ಹೋಗಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
Mark X Airtel: ಏರ್ಟೆಲ್ ಟೆಲಿಕಾಂ ಜೊತೆ ಕೈಜೋಡಿಸಿದ 'ಮಾರ್ಕ್' ಕಿಚ್ಚ; ಏನಿದು ಒಪ್ಪಂದ?
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರ್ತಿದೆ. ಇದೇ ಮೊದಲ ಬಾರಿಗೆ ಏರ್ಟೆಲ್ ಜೊತೆ 'ಮಾರ್ಕ್' ಹೊಸ ಒಪ್ಪಂದ ಮಾಡಿಕೊಂಡಿದೆ. ಸಿನಿಮಾ ಪ್ರಚಾರಕ್ಕೆ ನಾನಾ ಮಾರ್ಗಗಳಿವೆ. ಡಿಜಿಟಲ್ ಯುಗದಲ್ಲಿ ಅದು ಮತ್ತಷ್ಟು ವೇಗವಾಗಿ ಬೆಳೆಯುತ್ತಿದೆ.
Akhanda 2 Trailer; ಸನಾತನ ಧರ್ಮದ ತಂಟೆಗೆ ಬಂದವರ ವಿರುದ್ಧ 'ಅಖಂಡ' ಬಾಲಯ್ಯ ಸರ್ಜಿಕಲ್ ಸ್ಟ್ರೈಕ್
ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ- 2' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿಕ್ಕಬಳ್ಳಾಪುರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆದಿದೆ. ನಟ ಶಿವರಾಜ್ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಜರಾಗಿ ಶುಭ ಕೋರಿದ್ದಾರೆ. ಡಿಸೆಂಬರ್ 5ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. 4 ವರ್ಷಗಳ ಹಿಂದೆ ಬಂದಿದ್ದ ಬ್ಲಾಕ್ಬಸ್ಟರ್ 'ಅಖಂಡ' ಚಿತ್ರದ ಸೀಕ್ವೆಲ್ ಇದು. ಬೋಯಪಾಟಿ
Mark Vs 45: ಅಭಿನಯ ಚಕ್ರವರ್ತಿ ಕಿಚ್ಚ? ಕರುನಾಡ ಚಕ್ರವರ್ತಿ ಶಿವಣ್ಣ? ರಿಯಲ್ ಸ್ಟಾರ್ ಉಪ್ಪಿ? ಗೆಲ್ಲೋದ್ಯಾರು?
ಸ್ಯಾಂಡಲ್ವುಡಗೆ ಡಿಸೆಂಬರ್ ತಿಂಗಳ ಲಕ್ಕಿ. ಪ್ರತಿ ವರ್ಷ ಕನ್ನಡ ಸಿನಿಮಗಳು ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿದ್ದು ಇದ ತಿಂಗಳಿನಲ್ಲಿಯೇ. ಈ ವರ್ಷ ಕೂಡ ಡಿಸೆಂಬರ್ ತಿಂಗಳಲ್ಲಿ ಸಿನಿಪ್ರಿಯರಿಗೆ ಮಸ್ತ್ ಮನರಂಜನೆ ಸಿಗೋದು ಗ್ಯಾರಂಟಿ. ತಿಂಗಳ ಆರಂಭದಿಂದಲೇ ಸಿನಿಮಗಳು ರಿಲೀಸ್ಗೆ ರೆಡಿಯಾಗಿ ನಿಂತಿವೆ. ಕನ್ನಡದ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ 'ಡೆವಿಲ್' ಸಿನಿಮಾ
ವಿಶ್ವ ಸುಂದರಿಯಾದ ಮೆಕ್ಸಿಕೋ ಸುಂದರಿ; ಡಮ್ಮಿ ಪೀಸ್ ಎಂದವರ ಮುಂದೆ ಗೆದ್ದು ಬೀಗಿದ ಫಾತಿಮಾ!
ಥೈಲ್ಯಾಂಡ್ನಲ್ಲಿ ನಡೆದ 2025 ರ ಮಿಸ್ ಯೂನಿವರ್ಸ್ ಸ್ಪರ್ಧೆ 74ನೇ ಆವೃತ್ತಿಯಲ್ಲಿ ಫಾತಿಮಾ ಬಾಷ್ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು.
Bigg Boss 12: ಮಾಳು ಸಾಂಗ್ಗೆ ರಕ್ಷಿತಾನೇ ಹೀರೋಯಿನ್! ಅಪ್ಪನ ಕ್ಯಾರೆಕ್ಟರ್ ಮಾಡ್ತಾರಾ ರಘು?
ಬಿಗ್ ಬಾಸ್ ಮನೆಯಲ್ಲಿ ಮಾಳು ಹಾಗೂ ರಕ್ಷಿತಾ ಬಾಂಡಿಂಗ್ ತುಂಬಾನೇ ಚೆನ್ನಾಗಿದೆ. ಮನೆಯಲ್ಲಿ ದಿನವಿಡೀ ಮಾಳು ಅಣ್ಣ... ಮಾಳು ಅಣ್ಣ... ಅಂತಾ ರಕ್ಷಿತಾ ಕರೆಯುತ್ತಾ ಇರುತ್ತಾರೆ. ಇದೀಗ ಇವರಿಬ್ಬರ ತಮಾಷೆಯ ಚರ್ಚೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಒಂದೇ ದೃಶ್ಯ.. ಅಣ್ಣಾವ್ರು, ರಜನಿಕಾಂತ್, ಚಿರಂಜೀವಿ, ಅನಿಲ್ ಕಪೂರ್; ಯಾರು ಬೆಸ್ಟ್?
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾವ ವಿಚಾರ ವೈರಲ್ ಆಗಿ ಚರ್ಚೆ ಹುಟ್ಟಾಕ್ಕುತ್ತೋ ಹೇಳೋಕೆ ಸಾಧ್ಯವಿಲ್ಲ. ಯಾರೋ ಒಬ್ಬರು ಏನೋ ಪೋಸ್ಟ್ ಮಾಡೋದು, ಅದಕ್ಕೆ ಪರ ವಿರೋಧ ಚರ್ಚೆ ಶುರುವಾಗುವುದು ನಡೆಯುತ್ತಲೇ ಇರುತ್ತದೆ. ಇದೀಗ 'X' ವೇದಿಕೆಯಲ್ಲಿ ಸೂಪರ್ ಹಿಟ್ ಸಿನಿಮಾ ದೃಶ್ಯ ಭಾರೀ ಸದ್ದು ಮಾಡ್ತಿದೆ. ಡಾ. ರಾಜ್ಕುಮಾರ್ ನಟನೆಯ 'ಅನುರಾಗ ಅರಳಿತು' ಸಿನಿಮಾ ಸೂಪರ್ ಹಿಟ್
Marudhanayagam: ವಿಷ್ಣುವರ್ಧನ್ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟ ಕಮಲ್ ಹಾಸನ್!
ಮರುಧನಾಯಗಂ ಸಿನಿಮಾ ದಶಕಗಳ ಹಿಂದೆ ಭಾರೀ ಸದ್ದು ಮಾಡಿತ್ತು.1997ರಲ್ಲಿ ಚಿತ್ರೀಕರಣ ಆರಂಭವಾಗಿತ್ತು. ವಿವಾದಗಳಿಂದಲೂ ಸುದ್ದಿಯಾಗಿದ್ದ ಸಿನಿಮಾ ಇದಾಗಿತ್ತು . ಹಾಗಾಗಿ ಕಮಲ್ ಸಿನಿಮಾ ನಿಲ್ಲಿಸಿಬಿಟ್ಟಿದ್ದರು. ಇದೀಗ ಮತ್ತೆ ಚಿತ್ರವನ್ನು ರಿಲೀಸ್ ಮಾಡುವ ಮನಸ್ಸು ಮಾಡಿದ್ದಾರೆ .
ಅಖಂಡ 2 ಟ್ರೈಲರ್ ರಿಲೀಸ್ ಕಾರ್ಯಕರ್ಮದಲ್ಲಿ ನೂಕು ನುಗ್ಗಲು! ಮಳೆ ನಡುವೆ ಬಾಲಣ್ಣಗಾಗಿ ಕಾದುಕುಳಿತ ಫ್ಯಾನ್ಸ್
ನಟ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ 2 ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ. ಇನ್ನು ಕಾರ್ಯಕ್ಪಮದಲ್ಲಿ ನೂಕುನುಗ್ಗಲು ಉಂಟಾಗಿತ್ತು.
'ವಾರಣಾಸಿ' ಎದುರು ಕಳೆದುಹೋಗುವ ಭಯ; 'ಜೈ ಹನುಮಾನ್' ಸ್ಪೀಡ್ ಹೆಚ್ಚಿಸಿದ ಟೀಂ
'ಕಾಂತಾರ- 1' ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಬಾಕ್ಸಾಫೀಸ್ನಲ್ಲಿ ಸಿನಿಮಾ ಆರ್ಭಟ ಇನ್ನು ಕಮ್ಮಿ ಆಗಿಲ್ಲ. ವಿಶ್ವದಾದ್ಯಂತ ಸಿನಿಮಾ ಗಳಿಕೆ 800 ಕೋಟಿ ರೂ. ದಾಟಿ ಮುಂದುವರೆದಿದೆ. ಇದೆಲ್ಲದರ ನಡುವೆ ಶೀಘ್ರದಲ್ಲೇ ರಿಷಬ್ ಶೆಟ್ಟಿ ಹೊಸ ಸಿನಿಮಾ ಚಿತ್ರೀಕರಣ ಆರಂಭಿಸಲು ಮುಂದಾಗಿದ್ದಾರೆ. ಈಗಾಗಲೇ ರಿಷಬ್ ನಟನೆಯ 'ಜೈ ಹನುಮಾನ್' ಸಿನಿಮಾ ಘೋಷಣೆಯಾಗಿದೆ. ಪ್ರಶಾಂತ್ ವರ್ಮಾ ನಿರ್ದೇಶನದ
ಆತ ಹೇಳಿದ್ರೆ ನಾನೇಕೆ ಉತ್ತರಿಸಬೇಕು? ಆರ್. ಚಂದ್ರು 'ಓಜಿ' ಹೇಳಿಕೆ ಬಗ್ಗೆ ನಟ ಉಪೇಂದ್ರ ಪ್ರತಿಕ್ರಿಯೆ
ಒಂದು ಸಿನಿಮಾವನ್ನು ಮತ್ತೊಂದು ಸಿನಿಮಾ ಜೊತೆ ಹೋಲಿಸುವುದು ಹೊಸದೇನು ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ಆಗ್ತಿದೆ. ಯಾವುದೇ ಸಿನಿಮಾ ಪೋಸ್ಟರ್, ಟೀಸರ್, ಸಾಂಗ್ ಬಂದರೂ ಅದನ್ನೇ ಹೋಲುವ ಬೇರೆ ಸಿನಿಮಾಗಳ ಸ್ಯಾಂಪಲ್ಸ್ ವೈರಲ್ ಆಗುತ್ತಿದೆ. ನಿರ್ದೇಶಕ ಆರ್. ಚಂದ್ರು ಇತ್ತೀಚೆಗೆ ತಮ್ಮ 'ಕಬ್ಜ' ಚಿತ್ರದಿಂದ ಪ್ರೇರಣೆಗೊಂಡು ತೆಲುಗಿನ 'OG' ಚಿತ್ರ ಮಾಡಿದ್ದಾರೆ ಎಂದಿದ್ದರು.
Bigg Boss12: ಸೈಲೆಂಟ್ ಇದ್ದ ಮಾಳು, ಈಗ ಫುಲ್ ವೈಲೆಂಟ್! ಗರಂ ಆಗಿದ್ದು ಯಾರ ಮೇಲೆ ಗೊತ್ತಾ?
ಬಿಗ್ ಬಾಸ್ ಮನೆಯಲ್ಲಿ ಮಾಳು ನಿಪ್ಪನಾಳ್ ಸೈಲೆಂಟ್ ಅಂತಲೇ ಹೇಳ್ತಾ ಇದ್ದರು. ಆದರೆ, ಇದೀಗ ಮಾಳು ತಮ್ಮ ನೇರಾ ನೇರ ಮಾತಿಗೆ ಎಲ್ಲರೂ ಶಾಕ್ ಆಗಿದ್ದಾರೆ. ತಮ್ಮ ವಿರುದ್ಧ ಜೋರಾಗಿ ಮಾತನಾಡಿದ ರಿಷಾಗೆ ಮಾತಿನ ಮೂಲಕ ಸರಿಯಾಗಿದೆ ತಿರುಗೇಟು ನೀಡಿದ್ದಾರೆ.
'ಕೊರಗಜ್ಜ' ಸಿನಿಮಾದಲ್ಲಿ ಸಾವಿರ ಕೋಳಿ, ಸಾವಿರ ಕುದುರೆಯ ರಕ್ತ ಹೀರಿದ 'ಗುಳಿಗ'ನ ಘೋರ ದರ್ಶನ
'ಕಾಂತಾರ' ಬಳಿಕ ವಿಶ್ವಕ್ಕೆ ತುಳುನಾಡಿನ ದೈವಗಳ ಪರಿಚಯ ಆಗಿದೆ. ಅದರಲ್ಲೂ ಗುಳಿಗ ಹಾಗೂ ಪಂಜುರ್ಲಿ ದೈವದ ಬಗ್ಗೆ ಈಗಾಗಲೇ ಸಿನಿಮಾದಲ್ಲಿ ತಿಳಿದುಕೊಂಡಿದ್ದಾರೆ. ಈಗ ಮತ್ತೊಂದು ದೈವದ ಕುರಿತ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದುವೇ 'ಕೊರಗಜ್ಜ'. ಮಂಗಳೂರು ಹಾಗೂ ಸುತ್ತಮುತ್ತಲಿನ ಜನರ ಅಪಾರವಾಗಿ ನಂಬುವ 'ಕೊರಗಜ್ಜನ' ಪವಾಡ ಹಾಗೂ ಹಿನ್ನೆಲೆಯನ್ನು ತೆರೆಮೇಲೆ ತರಲಾಗುತ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ 'ಕೊರಗಜ್ಜನ'
Rachita Ram: ಲ್ಯಾಂಡ್ಲಾರ್ಡ್ 'ನಿಂಗವ್ವ' ನಿಮ್ಮ ಹೃದಯ ತಟ್ಟೋದು ಗ್ಯಾರಂಟಿ!
ಬುಲ್ ಬುಲ್ ರಚಿತಾರ ರಾಮ್ ಎರಡು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಚಿತಾ ನಿರ್ವಹಿಸಿದ ಲಿಂಗವ್ವ ಪಾತ್ರದ ಝಲಕ್ ಇದೆ. ಈ ನಿಂಗವ್ವ ನಿಮ್ಮ ಹೃದಯ ಟಚ್ ಮಾಡುತ್ತಾಳೆ ಅಂತಲೂ ಹೇಳಿದ್ದಾರೆ. ಈ ಒಂದು ಪಾತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
Dhanveer: ಊಟ ಮಾಡ್ಕೊಂಡು ಬರ್ತೀನಂತ ಹೋಗಿ ವಿಚಾರಣೆಯಿಂದ ಎಸ್ಕೇಪ್ ಆಗಿದ್ರಾ ಧನ್ವೀರ್?
ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್ ಪ್ರಕರಣದಲ್ಲಿ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದಾರೆ. ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮುಂದಿನ ವಾರ ಮತ್ತೆ ವಿಚಾರಣೆ ನಡೆಯಲಿದೆ.
ದರ್ಶನ್ ನಟನೆಯ 'ಡೆವಿಲ್' ರಿಲೀಸ್ ಡೇಟ್ ಬದಲಾಯ್ತು; ಅಧಿಕೃತವಾಗಿ ಘೋಷಿಸಿದ ಚಿತ್ರತಂಡ
ಮಿಲನಾ ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ 'ಡೆವಿಲ್' ಸಿನಿಮಾ ಬಿಡುಗಡೆಗೆ 20 ದಿನಗಳು ಮಾತ್ರ ಬಾಕಿಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರೂ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಪ್ರಚಾರ ಜೋರಾಗಿದೆ. ಇತ್ತೀಚೆಗೆ ಅಭಿಮಾನಿಗಳ ಜೊತೆ ಚಿತ್ರತಂಡ ಸಭೆ ನಡೆಸಿತ್ತು. ಡಿಸೆಂಬರ್ 12ಕ್ಕೆ 'ಡೆವಿಲ್' ಸಿನಿಮಾ ಬಿಡುಗಡೆ ಎಂದು 3 ತಿಂಗಳ ಹಿಂದೆಯೇ ಘೋಷಿಸಿದ್ದರು.
FIR Against Kiccha Sudeep & Ashwini Gowda | ಗಿಲ್ಲಿ ಮೇಲೆ ರಿಷಾ ಹಲ್ಲೆ ಮಾಡಿದ್ದಕ್ಕೂ ದೂರು | Bigg Boss | N18V
Bigg Boss 12 Kannada | Malu Vs Risha | ಏಯ್.. ಇದೇ ಲಾಸ್ಟ್ ವಾರ್ನಿಂಗ್ ರಿಷಾ ಮೇಲೆ ಮಾಳು ರೋಷಾವೇಶ! | Kiccha Sudeep | N18V
Raj B Shetty: ಕರಾವಳಿ ಡಬ್ಬಿಂಗ್ ಮುಗಿಸಿದ ರಾಜ್ ಬಿ ಶೆಟ್ಟಿ! ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ
ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಚಿತ್ರದ ರಾಜ್ ಬಿ ಶೆಟ್ಟಿ ಪಾತ್ರದ ಹೊಸ ಅಪ್ಡೇಟ್ ಹೊರ ಬಂದಿದೆ. ಈ ಸಿನಿಮಾಲ್ಲಿ ಮಹಾವೀರ ಪಾತ್ರ ಮಾಡಿರೋ ರಾಜ್ ಬಿ ಶೆಟ್ರ ಈಗೀನ ನ್ಯೂಸ್ ವಿವರ ಇಲ್ಲಿದೆ ಓದಿ.
Deekshith Shetty Movie: ದೀಕ್ಷಿತ್ ಅಭಿನಯದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ರಿಲೀಸ್ ಮುಂದಕ್ಕೆ
ದಿಯಾ ದೀಕ್ಷಿತ್ ಶೆಟ್ಟಿ ಅಭಿನಯದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರ ಒಂದು ವಾರ ಮುಂದೆ ಹೋಗಿದೆ. ಈ ಶುಕ್ರವಾರವೇ ಈ ಚಿತ್ರ ಬರಬೇಕಿತ್ತು. ಆದರೆ, ಸಡನ್ ಆಗಿಯೆ ಇದು ಮುಂದೆ ಹೋಗಿದೆ. ಯಾಕೆ ಅನ್ನೋ ಇತರ ಅಧಿಕೃತ ವಿವರ ಇಲ್ಲಿದೆ ಓದಿ.
Bigg Boss 12: ಮಾತಿನ ಆಟದಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗಾ? ಗಿಲ್ಲಿ -ಅಶ್ವಿನಿ ಆಟದ ಪ್ರೋಮೋ ಫುಲ್ ವೈರಲ್
ಬಿಗ್ ಬಾಸ್ ಮನೆಯಲ್ಲಿ ಮಾತಿನ ಆಟ ಆಡಲಾಗಿದೆ. ಇದರಲ್ಲಿ ಗೆದ್ದವರು ಕ್ಯಾಪ್ಟನ್ ಆಗುತ್ತಾರೆ. ಈ ಆಟದ ಪ್ರೋಮೋ ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಇದನ್ನ ಜನ ಮತ್ತೆ ಮತ್ತೆ ನೋಡ್ತಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ನಟ ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲು
ಬಿಗ್ಬಾಸ್ ಶೋ ಪದೇ ಪದೆ ವಿವಾದದ ಕೇಂದ್ರಬಿಂದುವಾಗ್ತಿದೆ. ಈಗ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಜೊತೆಗೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ ವಿರುದ್ಧವೂ ಸಂಧಾ ಪವಿತ್ರಾ ಎಂಬುವವರು ದೂರು ನೀಡಿದ್ದಾರೆ. ಕಿರಿತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ನಾನಾ ಕಾರಣಕ್ಕೆ ಸದ್ದು ಮಾಡುತ್ತದೆ.
Darshan: ಡೆವಿಲ್ ಅಬ್ಬರಕ್ಕೆ ಜಸ್ಟ್ 20 ದಿನ ಬಾಕಿ! ದಾಸನಿಲ್ಲದೆ ಮೂವಿ ರಿಲೀಸ್
ಡೆವಿಲ್ ಸಿನಿಮಾ ಬಿಡುಗಡೆಗೆ 20 ದಿನ ಬಾಕಿ, ದರ್ಶನ್ ಜೈಲಲ್ಲಿದ್ದಾರೆ. ವಿಜಯಲಕ್ಷ್ಮೀ ಪ್ರಚಾರದ ಹೊಣೆ ಹೊತ್ತಿದ್ದಾರೆ. ಡೆವಿಲ್ ಹಿಟ್ ಆಗುತ್ತಾ ಎಂಬುದು ಸ್ಯಾಂಡಲ್ ವುಡ್ ನಲ್ಲಿ ಸದ್ಯದ ಕುತೂಹಲ.
Devil Movie: ಡೆವಿಲ್ ಸಿನಿಮಾ ರಿಲೀಸ್ ಡೇಟ್ ಬದಲಾವಣೆ! ಡಿಸೆಂಬರ್ 12 ಅಲ್ಲ, ಇನ್ಯಾವಾಗ?
Devil Movie: ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಿಲೀಸ್ ಡೇಟ್ ಬದಲಾಯ್ತಾ? ರಿಲೀಸ್ಗೆ 20 ದಿನ ಇರುವಾಗ ಈ ದಿಢೀರ್ ಬದಲಾವಣೆ ಯಾಕೆ?
Bigg Boss Kannada 12 | ಅಶ್ವಿನಿ ಗೌಡಗೆ ಮತ್ತಷ್ಟು ಉರಿಸಿದ ಗಿಲ್ಲಿ
Bigg Boss Kannada 12 | ಅಶ್ವಿನಿ ಗೌಡಗೆ ಮತ್ತಷ್ಟು ಉರಿಸಿದ ಗಿಲ್ಲಿ
ಅರ್ಧಕ್ಕೆ ನಿಂತ ವಿಷ್ಣುವರ್ಧನ್ ಚಿತ್ರಕ್ಕೆ ಮರುಜೀವ ಕೊಡ್ತಾರಂತೆ ಕಮಲ್ ಹಾಸನ್
ಸಾಹಸಸಿಂಹ ವಿಷ್ಣುವರ್ಧನ್ ಅಗಲಿ 15 ವರ್ಷಗಳ ಕಳೆದಿದೆ. ದಾದಾ ನಟಿಸಿದ್ದ ಎಲ್ಲಾ ಸಿನಿಮಾಗಳು ಬಿಡುಗಡೆಯಾಗಿದೆ. ಒಂದಷ್ಟು ಹಳೇ ಸಿನಿಮಾಗಳನ್ನು ರೀ-ರಿಲೀಸ್ ಕೂಡ ಮಾಡಲಾಗ್ತಿದೆ. ಇತ್ತೀಚೆಗೆ 'ಯಜಮಾನ' ಸಿನಿಮಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿತ್ತು. ಆದರೆ ವಿಷ್ಣು ನಟಿಸಿದ ಮತ್ತೊಂದು ಸಿನಿಮಾ ಅರ್ಧಕ್ಕೆ ನಿಂತಿದೆ. ಆ ಸಿನಿಮಾ ತೆರೆಗೆ ಬರಲು ಕಮಲ್ ಹಾಸನ್ ಮನಸ್ಸು ಮಾಡಬೇಕಿದೆ. ತಮಿಳು
ಆ ದೃಶ್ಯ ಮಾಡೋ ಮೊದಲು ದಯವಿಟ್ಟು ಕ್ಷಮಿಸಿ ಅಂತ ತನಗಿಂತ 22 ವರ್ಷ ಕಿರಿಯ ನಟಿಗೆ ಕ್ಷಮೆ ಕೇಳಿದ್ದ ನಟ
ತನ್ಮಾತ್ರ ಸಿನಿಮಾದಲ್ಲಿ ಬೆತ್ತಲೆ*ಯಾಗಿ ನಟಿಸಿದ್ರಾ ಮೋಹನ್ಲಾಲ್? ಸಹ ನಟಿ ಹೇಳಿದ್ದೇನು? ಅಂದು ಶೂಟಿಂಗ್ ವೇಳೆ ಏನಾಯ್ತು?
Vijayalakshmi: ಡೆವಿಲ್ ರಿಲೀಸ್ಗೆ ಕೆಲವೇ ದಿನ ಬಾಕಿ, ಕಾಪಾಡು ಕಾಮಾಕ್ಯೆ ಎಂದು ಕೈಮುಗಿದ ವಿಜಯಲಕ್ಷ್ಮಿ
Devil Movie: ಡೆವಿಲ್ ಸಿನಿಮಾ ರಿಲೀಸ್ ಆಗೋಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ವಿಜಯಲಕ್ಷ್ಮಿ ಅವರು ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.
Bigg Boss12: ನಟ ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು! ಆಗಿದ್ದೇನು?
ಕಿಚ್ಚ ಸುದೀಪ್ ವಿರುದ್ಧ ಸಂಧ್ಯಾ ಎಂಬವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ವಿವರ ಇಲ್ಲಿದೆ.
Suriya: ರಿ-ರಿಲೀಸ್ ಆಗ್ತಿದೆ ಸೂರ್ಯ-ಸಮಂತಾ ಅಭಿನಯದ ಸಿನಿಮಾ
ಸೂರ್ಯ ಅಭಿನಯದ ಅಂಜಾನ್ ಚಿತ್ರವು 10 ವರ್ಷಗಳ ನಂತರ ಮರು-ಬಿಡುಗಡೆಯಾಗಲಿದೆ. ಯಾವಾಗ? ಎಡಿಟ್ ಮಾಡಲಾಗುತ್ತಾ?
Rakshitha Shetty: ನಾನು ಯಾರನ್ನ ಅಣ್ಣ ಅಂತ ಕರೆಯಲಿ; ರಕ್ಷಿತಾ ಶೆಟ್ಟಿ ಗೆಸ್ ನಿಜ ಆಗುತ್ತಾ?
ಬಿಗ್ ಬಾಸ್ ಮನೆಯಲ್ಲಿ ಇನ್ಮುಂದೆ ನಾನು ಯಾರನ್ನ ಅಣ್ಣ ಅಂತ ಕರೆಯಲಿ? ಹೀಗೆ ರಕ್ಷಿತಾ ಶೆಟ್ಟಿ ಕೇಳಿದ್ದಾರೆ. ಮಾಳುಗೆ ಈ ಪ್ರಶ್ನೆಯನ್ನ ರಕ್ಷಿತಾ ಶೆಟ್ಟಿ ಕೇಳಿರೋದು ಯಾಕೆ? ಇದರ ಹಿಂದಿನ ಅರ್ಥ ಏನು? ಈ ಎಲ್ಲ ವಿವರ ಇಲ್ಲಿದೆ ಓದಿ.
BBK 12: ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ; \ಎ.ಅಶ್ವಿನಿ\ ಎಂದಾಗ ಹೇಗಿತ್ತು ರಿಯಾಕ್ಷನ್?
ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಮನೆ ರಣರಂಗವಾಗಿದೆ. ಅಶ್ವಿನಿ ಗೌಡ ಕಿರುಚಾಟ ಒಂದ್ಕಡೆ, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯೋ ಮಂದಿ ಇನ್ನೊಂದು ಕಡೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನ ಜಗಳ, ಕಿತ್ತಾಟ. ಕೈ ಕೈ ತೋರಿಸುವ ದೃಶ್ಯಗಳು ಕಾಮನ್ ಆಗಿ ಬಿಟ್ಟಿದೆ. ಈಗ ಮತ್ತೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟನ ನಡುವೆ
Bigg Boss: TRP ರೆಕಾರ್ಡ್ ಬರೆದ ಬಿಗ್ಬಾಸ್! ಆ್ಯಕ್ಟಿಂಗ್-ಹೋಸ್ಟಿಂಗ್ ಎರಡಲ್ಲೂ ಜೈ ಎಂದ ಮಲ್ಟಿಸ್ಟಾರ್
ಬಿಗ್ ಬಾಸ್ ಮಲಯಾಳಂ ಟಿಆರ್ಪಿ ವಿಚಾರದಲ್ಲಿ ದಾಖಲೆ ಬರೆದಿದ್ದು, ಹೊಸ ರೆಕಾರ್ಡ್ ಮಾಡಿದೆ. ಆ್ಯಕ್ಟಿಂಗ್ ಅಷ್ಟೇ ಅಲ್ಲ ಹೋಸ್ಟಿಂಗ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ ಮಲ್ಟಿಸ್ಟಾರ್.
Serial Actress: ಕ್ಯಾನ್ಸರ್ ಚಿಕಿತ್ಸೆ ನೋವು ಸಹಿಸೋಕಾಗ್ತಿಲ್ಲ, ಕಣ್ಣೀರಿಟ್ಟ ಖ್ಯಾತ ಸೀರಿಯಲ್ ನಟಿ
ಖ್ಯಾತ ಕಿರುತೆರೆ ನಟಿ ಕ್ಯಾನ್ಸರ್ ಚಿಕಿತ್ಸೆಯಿಂದ ಸಾಕಷ್ಟು ಬಳಲುತ್ತಿದ್ದು, ಆ ನೋವನ್ನು ಸಹಿಸೋಕೆ ಆಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
Dacoit Movie: ಚಿತ್ರರಂಗಕ್ಕೆ ಬಂದು 15 ವರ್ಷ ಆದ್ಮೇಲೆ ಡ್ಯಾನ್ಸ್ ಮಾಡೋಕೆ ಓಕೆ ಎಂದ ನಟ!
ಸಿನಿಮಾಗೆ ಬಂದು ಇಷ್ಟ ವರ್ಷ ಆದ್ರೂ ಒಂದು ಡ್ಯಾನ್ಸ್ ಮಾಡದ ನಟ ಈಗ ಆ ಕಡೆ ಮನಸು ಮಾಡಿದ್ದಾರೆ. ಮುಂದಿನ ಸಿನಿಮಾದಲ್ಲಿ ಅವರ ಡ್ಯಾನ್ಸ್ ನೋಡಬಹುದು.
The Family Mann 3 Review: ಕಥೆ ಓಕೆ, ಅಭಿನಯ ಅಮೋಘ! ಹೇಗಿದೆ ಫ್ಯಾಮಿಲಿ ಮ್ಯಾನ್ 3?
ದಿ ಫ್ಯಾಮಿಲಿ ಮ್ಯಾನ್ 3 ಸಿರೀಸ್ ಹೇಗಿದೆ? ಮನೋಜ್ ಅವರ ಅಭಿನಯ ಹೇಗಾಗಿದೆ? ಕಥೆ ಹೇಗಿದೆ? ರಿವ್ಯೂ ಇಲ್ಲಿದೆ.

20 C