''ಕುಂಟು'' ನೆಪ ಹೇಳಿ ಕಳೆದ ವರ್ಷಾಂತ್ಯದಲ್ಲಿ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಆತಂಕ ಇತ್ತು. ಕೊನೆಗೂ ಅಂದುಕೊಂಡತೆಯೇ ಆಯ್ತು.
ಬೆಂಗಳೂರಿನಲ್ಲಿ ಶಾರುಖ್ ಖಾನ್ ಪುತ್ರನ ದುರ್ವತನೆ! ಮಧ್ಯದ ಬೆರಳು ತೋರಿಸಿ ದರ್ಪ ಮೆರೆದ ಆರ್ಯನ್ ಖಾನ್!
Aryan Khan :ಬಾಲಿವುಡ್ ನಾಯಕ ಶಾರುಖಾನ್ ಪುತ್ರ ಆರ್ಯನ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಆರ್ಯನ್ ಖಾನ್ ಅವರು ಜನರ ಕಡೆಗೆ ಮಧ್ಯದ ಬೆರಳು ತೋರಿಸಿದ ವಿಡಿಯೋ ಈಗ ವೈರಲ್ ಆಗಿದೆ.
ವಿಜಯ್ ದೇವರಕೊಂಡ ಜೊತೆ ಮದುವೆ ; ಕೊನೆಗೂ ಅಸಲಿ ಸತ್ಯ ಹೇಳಿದ ರಶ್ಮಿಕಾ ಮಂದಣ್ಣ
''ಕಿರಿಕ್ ಪಾರ್ಟಿ'' ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ. ಇಂಥಾ ರಶ್ಮಿಕಾ ಮಂದಣ್ಣ
Darshan: 'ಡಿ'ಗ್ಯಾಂಗ್ ಡಿಮ್ಯಾಂಡ್ಗೆ ಅಸ್ತು ಎಂದ ಜಡ್ಜ್! ದರ್ಶನ್ಗೆ ಇನ್ನು ರಿಲ್ಯಾಕ್ಸ್?
Darshan: ದರ್ಶನ್ & ಟೀಮ್ ಟಿವಿ ಕೇಳಿದ್ದು ಮರುದಿನವೇ ಇದಕ್ಕೆ ಕೋರ್ಟ್ ಅಸ್ತು ಎಂದಿದೆ. ಡಿಸೆಂಬರ್ 3ರಂದು ಟಿವಿಗೆ ಬೇಡಿಕೆ ಇಟ್ಟಿದ್ದ ದರ್ಶನ್ಗೆ ಕೋರ್ಟ್ ಅಸ್ತು ಎಂದಿದೆ.
ದರ್ಶನ್ಗೆ ಹಿನ್ನಡೆ, ಪ್ರಾಸಿಕ್ಯೂಷನ್ ಪರ ಕೋರ್ಟ್ ಆದೇಶ! 17ಕ್ಕೆ ಮಹತ್ವದ ಸಾಕ್ಷಿ ವಿಚಾರಣೆ
Renukaswamy Case: ನಟ ದರ್ಶನ್ಗೆ ಇಂದಿನ ವಿಚಾರಣೆಯಲ್ಲಿ ಹಿನ್ನಡೆಯಾಗಿದೆ. ದರ್ಶನ್ ಪರ ಲಾಯರ್ ಸುನೀಲ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.
Devil Movie: 'ದರ್ಶನ್ ಕೈಹಿಡಿದು ಮೇಲೆತ್ತುತ್ತೇವೆ'! ಡೆವಿಲ್ ಸಿನಿಮಾ ರಿಲೀಸ್ ಬಗ್ಗೆ ಜನ ಏನಂತಿದ್ದಾರೆ?
ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ? ಇಲ್ಲಿ ಓದಿ.
ನಿದ್ರೆ ಇಲ್ಲದ ರಾತ್ರಿಗಳು ; ಸಮಂತಾ ಜೊತೆ ಮದುವೆ - ರಾಜ್ ನಿಡಿಮೋರು ಮಾಜಿ ಪತ್ನಿ ಶ್ಯಾಮಿಲಿ ಭಾವುಕ
ಪ್ರೀತಿಯ ಸುಖದ ಕ್ಷಣಗಳನ್ನು ಹೇಗೆ ಕೆಲವರು ಗುನುಗುತ್ತಿರುತ್ತಾರೋ ಹಾಗೇಯೇ ನೋವನ್ನು ಕೂಡ ಪದೇ ಪದೇ ಮನದೊಳಗೆ ಅನುಭವಿಸುತ್ತಿರುತ್ತಾರೆ. ಆಗಾಗ ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಎಲ್ಲ ಸಾಮಾನ್ಯ ಈಗ. ಅನುಭವಗಳ ಮೂಲಕ ಪಾಠ ಕಲಿತರೂ ಪ್ರೀತಿಯ ವಿಷಯದಲ್ಲಿ ಮಾತ್ರ ತುಂಬಾ ಹರ್ಟ್ ಆಗಿ ಬಿಡುತ್ತಾರೆ. ಈ ನೋವು ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ. ಈ ನೋವು ಸದ್ಯ
ಬ್ಯುಸಿನೆಸ್ನಲ್ಲಿ ಇವರೇ ರಿಯಲ್ ʻಹೀರೋʼ: ಕಬ್ಬಡಿ, ಪುಟ್ಬಾಲ್, ರಿಯಲ್ ಎಸ್ಟೇಟ್ನಲ್ಲಿ ಇವರದ್ದೇ ಕಮಾಲ್
ಬಾಲಿವುಡ್ನ ಅತ್ಯಂತ ಯಶಸ್ವಿ ಉದ್ಯಮಿಗಳು ಯಾರು ಅಂತಾ ಕೇಳಿದ್ರೆ, ಈ ಲಿಸ್ಟ್ನಲ್ಲಿ ಮೊದಲಿಗೆ ಬರೋದೆ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್.ಸಿನಿ ರಂಗದಲ್ಲಿ ಹಲವಾರು ಏರಿಳಿತ ಕಂಡಿದ್ದರೂ, ಬ್ಯುಸಿನೆಸ್ ವಿಚಾರದಲ್ಲಿ ಇವರ ಲಕ್ ಪಕ್ಕಾ ಇದೆ.
'ದರ್ಶನ್ ಕಷ್ಟ ಕಳೆಯಲಿ, ಡೆವಿಲ್ ಗೆಲ್ಲಲಿ', ಪಟಾಲಮ್ಮನಿಗೆ ಕುರಿಬಲಿ ಕೊಡಲು ಸಜ್ಜಾದ ಸೆಲೆಬ್ರಿಟಿಸ್
ಡೆವಿಲ್ ಟ್ರೈಲರ್ ಲಾಂಚ್ ದಿನ ದರ್ಶನ್ ಫ್ಯಾನ್ಸ್ ಪಟಾಲಮ್ಮನಿಗೆ 5 ಕುರಿ ಬಲಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಶೇಷ ಪೂಜೆ, 5 ಸಾವಿರ ಜನರಿಗೆ ಬಾಡೂಟ ಇರಲಿದ್ದು ಡೆವಿಲ್ ಹಬ್ಬ ಶುರುವಾಗಿದೆ.
ಮೆಗಾ ಧಾರಾವಾಹಿಗೆ ಗ್ರ್ಯಾಂಡ್ ಓಪನಿಂಗ್: ಪ್ರೀತಿ ಮತ್ತು ತಿರುವುಗಳ ಅಧ್ಯಾಯ 'ಆದಿಲಕ್ಷ್ಮೀ ಪುರಾಣ'…
ಜೀ ಕನ್ನಡ ವಾಹಿನಿಯಲ್ಲಿ ಬಹುನಿರೀಕ್ಷಿತ ಹೊಸ ಮೆಗಾ ಧಾರಾವಾಹಿಯೊಂದು ಪ್ರಸಾರಕ್ಕೆ ಸಿದ್ಧವಾಗಿದೆ. ಅದುವೇ 'ಆದಿಲಕ್ಷ್ಮೀ ಪುರಾಣ'. ಈ ಹೊಸ ಧಾರಾವಾಹಿ ಪ್ರೋಮೋಗಳು ಈಗಾಗಲೇ ಕಿರುತೆರೆ ವೀಕ್ಷಕರ ಗಮನವನ್ನು ಸೆಳೆದಿವೆ. ಸಂಪೂರ್ಣ ಹೊಸಬರ ತಾರಾಗಣದೊಂದಿಗೆ ಈ ಧಾರಾವಾಹಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದು ಕುಟುಂಬದ ಸಂಬಂಧಗಳು ಮತ್ತು ಪ್ರೀತಿಯ ಬಂಧವನ್ನು ಎತ್ತಿ ತೋರಿಸುವ ಕಥೆಯನ್ನು ಹೊಂದಿದೆ. ಇದು ಕಿರುತೆರೆಗೆ
Bigg Boss Kannada 12 | ಸರಿಯಾಗಿ ಆಡದ ಮಾಳು, ರೊಚ್ಚಿಗೆದ್ದ ರಕ್ಷಿತಾ, ಧ್ರುವಂತ್ಗೆ ಪರದಾಟ | Gilli | N18V
Bigg Boss Kannada 12 | ಸರಿಯಾಗಿ ಆಡದ ಮಾಳು, ರೊಚ್ಚಿಗೆದ್ದ ರಕ್ಷಿತಾ, ಧ್ರುವಂತ್ಗೆ ಪರದಾಟ | Gilli | N18V
ಬಿಜೆಪಿಯ ಕಂಗನಾ ಟಿಎಂಸಿ ಮೋಯಿತ್ರಾ ಒಂದೇ ಟೀಮ್! ಇಬ್ಬರ ಕುಣಿತ ನೋಡಿ ಎಲ್ಲರೂ ಶಾಕ್!
ಸಂಸದ ನವೀನ್ ಜಿಂದಾಲ್ ಮಗಳ ಮದುವೆಗೆ ನೃತ್ಯ ಅಭ್ಯಾಸ ಮಾಡುತ್ತಿರುವ ಸಂಸದರ ವಿಡಿಯೋಗಳು ವೈರಲ್ ಆಗಿದೆ. ಬಿಜೆಪಿಯ ಕಂಗನಾ ರಣಾವತ್ ಟಿಎಂಸಿ ಮಹುವಾ ಮೊಯಿತ್ರಾ ಮತ್ತು ಸುಪ್ರಿಯಾ ಸುಳೆ ಒಂದೇ ಟೀಮ್ ಆಗಿ ಕಾಣಿಸಿಕೊಂಡಿದ್ದಾರೆ.
ಸಮಂತಾ ಮದುವೆ ಬೆನ್ನಲೇ ತಮ್ಮ ಮದುವೆ ವೀಡಿಯೋ ಹಂಚಿಕೊಂಡ ಶೋಭಿತಾ, ಕಾರಣವೇನು?
ತೆಲುಗು ನಟ ನಾಗಚೈತನ್ಯಾ ಹಾಗೂ ಸಮಂತಾ ಮದುವೆಯಾಗಿ ಡಿವೋರ್ಸ್ ಪಡೆದಿದ್ದು ಬಳಿಕ ಇಬ್ಬರೂ ಮತ್ತೆ ಮದುವೆ ಕೂಡ ಆಗಿದ್ದಾರೆ. 3 ದಿನಗಳ ಹಿಂದೆಯಷ್ಟೆ ಸ್ಯಾಮ್ ನಿರ್ದೇಶಕ ರಾಜ್ ನಿಡುಮೊರು ಜೊತೆ 2ನೇ ಮದುವೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಡಿವೋರ್ಸ್, 2ನೇ ಮದುವೆ ಎಲ್ಲವೂ ಸರ್ವೇಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಕಳೆದ ವರ್ಷ ಡಿಸೆಂಬರ್ 4ರಂದು ನಾಗಚೈತನ್ಯಾ ಹಾಗೂ ನಟಿ
ಸೌತ್ನಲ್ಲಿ ಇದಾಗಲ್ಲ! ಪೇಯ್ಡ್ ಪ್ರಮೋಷನ್ ಬಗ್ಗೆ ದಿಟ್ಟ ಧ್ವನಿ ಎತ್ತಿದ ಯಾಮಿ ಗೌತಮ್
Yami Gawtam Dhar: ಫೇರ್ & ಲವ್ಲೀ ಬೆಡಗಿ ಸಡನ್ ಆಗಿ ಸೀರಿಯಸ್ ಆಗಿದ್ದೇಕೆ? ಒಂದೇ ಒಂದು ಟ್ವೀಟ್ ಮೂಲಕ ಗಂಭೀರ ಚರ್ಚೆಗೆ ನಾಂದಿ ಹಾಡಿದ ನಟಿ.
'ಅಖಂಡ- 2' ಸಿನಿಮಾ ಬಜೆಟ್, ನಟ ಬಾಲಕೃಷ್ಣ ಸಂಭಾವನೆ ಎಷ್ಟು?
ತೆಲುಗು ನಟ ನಂದಮೂರಿ ಬಾಲಕೃಷ್ಣ ಚಿತ್ರಗಳಿಗೆ ಭಾರೀ ಕ್ರೇಜ್ ಇದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಬಾಲಯ್ಯ ಈ ವಾರ 'ಅಖಂಡ' ಅವತಾರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ. 3 ವರ್ಷಗಳ ಹಿಂದೆ ಬೋಯಪಾಟಿ ಶ್ರೀನು ನಿರ್ದೇಶನದ 'ಅಖಂಡ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇದೀಗ
ಸಖತ್ ಬ್ಯುಸಿಯಾಗಿರೋ ಮಾಧವನ್ ಲೈಫ್ ಮಾತ್ರ ತುಂಬಾ ಸಿಂಪಲ್! ಇದು ಹೇಗೆ?
ನಟ ಮಾಧವನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ವೈಯಕ್ತಿಕ ಜೀವನದ ಒಂದು ಸರಳವಾದ ಮಂತ್ರವನ್ನು ಹಂಚಿಕೊಂಡರು. ಶೈತಾನ್ ಚಿತ್ರದ ನಟ ಟಾಮ್ ಹಾರ್ಡಿ ಮೂಲತಃ ವ್ಯಕ್ತಪಡಿಸಿದ ಸಾಲನ್ನು ಹೈಲೈಟ್ ಮಾಡಿದರು. ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಸಮಯ ಕಳೆಯುವುದರಿಂದ ಹಿಡಿದು ತಮಗಾಗಿ ಸರಳವಾದ ತಿಂಡಿ ತಿನಿಸುಗಳನ್ನ ಮಾಡಿಕೊಂಡು ತಿನ್ನುವವರೆಗೆ ತಮ್ಮ ಸ್ವಂತ ಸಮಯವನ್ನು ತುಂಬಾನೇ ಆನಂದಿಸುತ್ತಾರೆ.
ಸಮಂತಾ ಮದುವೆಯಾಗ್ತಿದ್ದಂತೆ ನಾಗ ಚೈತನ್ಯ ಜೊತೆಗಿನ ತನ್ನ ಮದುವೆ ವಿಡಿಯೋ ಶೇರ್ ಮಾಡಿದ ಶೋಭಿತಾ!
ಸಮಂತಾ ಮದುವೆಯಾಗಿ ಜಸ್ಟ್ 3 ದಿನದಲ್ಲಿ ಶೋಭಿತಾ ಧೂಳಿಪಾಲ ತನ್ನ ಹಾಗೂ ನಾಗ ಚೈತನ್ಯ ಮದುವೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.
18 ವರ್ಷಗಳ ಹಿಂದೆ ಸಂತುನ ಅವರದ್ದೇ ಕಾಲೇಜಿನಲ್ಲಿ ಹೀರೊ ಮಾಡಿಬಿಟ್ಟಿದ್ರು ಅಪ್ಪು!
ನಟ ಪುನೀತ್ ರಾಜ್ಕುಮಾರ್ ದೈಹಿಕವಾಗಿ ದೂರಾಗಿದ್ದರೂ ತಮ್ಮ ಸಿನಿಮಾಗಳು ಹಾಗೂ ನೆನಪುಗಳ ಮೂಲಕ ಅಭಿಮಾನಿಗಳು ಹಾಗೂ ಆಪ್ತರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಪ್ಪು ಸರಳ ಸಜ್ಜನ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಪಿಆರ್ಕೆ ಸ್ಟಾರ್ ಫ್ಯಾನ್ಡಮ್ ಆಪ್ ಮೂಲಕ ಪುನೀತ್ ಅವರನ್ನು ಸಂಭ್ರಮಿಸುವ ಕೆಲಸ ಮುಂದುವರೆದಿದೆ. ಪಿಆರ್ಕೆ ಆಪ್ನಲ್ಲಿ 'ನಾ ಕಂಡ ಅಪ್ಪು' ಪಾಡ್ಕಾಸ್ಟ್ನಲ್ಲಿ ಅಶ್ವಿನಿ
Duniya Vijay Movie: ಲ್ಯಾಂಡ್ಲಾರ್ಡ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ! ದಿ ರೂಲರ್ ಪಾತ್ರಧಾರಿ ಇವರೇನಾ?
ದುನಿಯಾ ವಿಜಯ್ ಅಭಿನಯದ ಲ್ಯಾಂಡ್ಲಾರ್ಡ್ ಚಿತ್ರದ 'ದಿ ರೂಲರ್' ಪಾತ್ರಧಾರಿ ಯಾರು? ಟೀಸರ್ ಅಲ್ಲಿರೋ ಕಾಲು ನೋಡಿದ್ರೆ ರಾಜ್ ಬಿ ಶೆಟ್ಟಿ ಅನಿಸುತ್ತಿದೆ, ಇದು ನಿಜವೇ? ಉತ್ತರ ಇಲ್ಲಿದೆ ಓದಿ.
ಬಾಲಿವುಡ್ನ ದುರದೃಷ್ಟಕರ ಸಿನಿಮಾ! ಪ್ರೊಡ್ಯೂಸರ್ ಜೇಬು ತುಂಬಿತು, ಮೂರು ಸ್ಟಾರ್ಗಳ ಜೀವನ ಹಾಳಾಯ್ತು
ಎಲ್ಲಾ ಸಿನಿಮಾಗಳು ಹಿಟ್ ಆಗಲ್ಲ. ಹಿಟ್ ಆದ ಸಿನಿಮಾಗಳು ದುರದೃಷ್ಟಕರ ಅಂದ್ರೆ ಏನಂತೀರಿ? ಹೌದು, ಈ ಸಿನಿಮಾಗಳು ಸಖತ್ ಗಳಿಕೆ ಕಂಡರೂ ಸ್ಟಾರ್ಗಳ ಜೀವನದಲ್ಲಿ ಸ್ಯಾಡ್ ಚಾಪ್ಟರ್ ಆಗಿ ಉಳಿದವು.
Bhagyalakshmi: ತನ್ಮಯ್, ಆದಿ ಇಬ್ಬರೂ ನಾಪತ್ತೆ; ಭಾಗ್ಯಳ ಬದುಕಿನ ದಿಕ್ಕೇ ದಿಕ್ಕಪಾಲು!
ಭಾಗ್ಯಳ ಸಂಕಟ; ಕರುಳು ಹಿಂಡಿದಂತಹ ಅನುಭವ...ಭಾಗ್ಯಲಕ್ಷ್ಮಿ ಧಾರಾವಾಹಿಯು ಪ್ರೇಕ್ಷಕರಿಗೆ ಸದಾ ಹೊಸ ರೋಚಕತೆ ನೀಡುತ್ತಿದೆ. ಈ ವಾರ ಕಥೆಯು ಸಂಪೂರ್ಣವಾಗಿ ಬದಲಾಗಿದೆ. ಕಥಾನಾಯಕಿ ಭಾಗ್ಯಳಿಗೆ ದೊಡ್ಡ ಆಘಾತ ಎದುರಾಗಿದೆ. ಮಗ ತನ್ಮಯ್ನ ನಾಪತ್ತೆಯಿಂದ ಭಾಗ್ಯ ಕಂಗಾಲಾಗಿದ್ದಳು. ಅವಳ ಬದುಕು ಸಂಪೂರ್ಣ ತಲ್ಲಣಗೊಂಡಿತ್ತು. ಮಗ ಎಲ್ಲಿದ್ದಾನೆ ಎಂಬ ಚಿಂತೆ ಭಾಗ್ಯಳನ್ನು ಸತತವಾಗಿ ಕಾಡುತ್ತಿದೆ. ಆಕೆ ಆತಂಕದ ಸುಳಿಗೆ ಸಿಲುಕಿದ್ದಾಳೆ.
ಅತ್ತ ಹನಿಮೂನ್ ಸಂಭ್ರಮ, ಇತ್ತ ನಿದ್ರೆ ಇಲ್ಲದ ರಾತ್ರಿ ಬಗ್ಗೆ ಸಮಂತಾ ಗಂಡನ ಮಾಜಿ ಪತ್ನಿ ಹೇಳಿದ್ದೇನು?
ಅತ್ತ ಸಮಂತಾ ಹನಿಮೂನ್ ಸಂಭ್ರಮದಲ್ಲಿದ್ದರೆ ಇತ್ತ ಅವರ ಗಂಡನ ಮಾಜಿ ಪತ್ನಿಯ ನಿದ್ರೆ ಇಲ್ಲದ ರಾತ್ರಿ ಎನ್ನುವ ಸ್ಟೋರಿ ವೈರಲ್ ಆಗಿದೆ.
ಎಲ್ಲಾ ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆ ಜಾಹ್ನವಿ ಒಂದೇ ಮಾತು; ಅಭಿಮಾನಿಗಳು ಅಸಮಾಧಾನ
ಕಳೆದ ವಾರ ಜಾಹ್ನವಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಫಿನಾಲೆವರೆಗೂ ಹೋಗುತ್ತಾರೆ ಎಂದುಕೊಂಡಿದ್ದವರು ಅಚ್ಚರಿ ಎನ್ನುವಂತೆ 63 ದಿನಕ್ಕೆ ಬಿಗ್ಬಾಸ್ ಜರ್ನಿ ಮುಗಿಸಿದ್ದಾರೆ. ಮನೆಯಿಂದ ಹೊರ ಬಂದ ಮೇಲೆ ಬಿಗ್ಬಾಸ್ ಶೋ ಅನುಭವಗಳ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಜಾಹ್ನವಿ ಮಾತನಾಡಿದ್ದಾರೆ. ಬಿಗ್ಬಾಸ್ ಸೀಸನ್ 12 ಶೋ ಯಾರು ಗೆಲ್ಲಬಹುದು, ಯಾರು ಫಿನಾಲೆಗೆ ಹೋಗಬಹುದು ಎಂದು ಕೇಳಿದ ಪ್ರಶ್ನೆಗಳಿಗೆ
ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗ್ತಿದೆ; ನಿಮ್ಮ ಆಯ್ಕೆ ಯಾವುದು?
ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಡಿಸೆಂಬರ್ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಹೊತ್ತು ಬರ್ತಿದೆ. ಸ್ಯಾಂಡಲ್ವುಡ್ನಿಂದ ಹಾಲಿವುಡ್ವರೆಗೆ ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ತಿಂಗಳ ಮೊದಲ ವಾರ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. 'ಕಾಂತಾರ- 1' ಬಳಿಯ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಆ ಬರವನ್ನು ಈ ವಾರ ತೆಲುಗು, ಹಿಂದಿ ಸಿನಿಮಾಗಳು ನಿವಾರಿಸುತ್ತಿವೆ. ನವೆಂಬರ್ ಚಿತ್ರರಂಗದಲ್ಲಿ ಅನ್ಸೀಸನ್
ಡಿಗ್ಯಾಂಗ್ಗೆ ಸಿಕ್ಕಾಪಟ್ಟೆ ಚಾಲೆಂಜಿಂಗ್ ಆಗಿರೋ ವಿಟ್ನೆಸ್ ಇವೇ ನೋಡಿ
ರೇಣುಕಾಸ್ವಾಮಿ ಕೇಸ್ನಲ್ಲಿ 272 ಸಾಕ್ಷ್ಯಗಳಿವೆ. ಆದರೆ ಇವುಗಳಲ್ಲಿ ದರ್ಶನ್ ಮತ್ತು ಡಿ ಗ್ಯಾಂಗ್ ಗೆ ತುಂಬಾ ಚಾಲೆಂಜಿಂಗ್ ಆಗಿರೋ ಸಾಕ್ಷಿಗಳು ಯವ್ಯಾವುದು ಗೊತ್ತಾ?
ರೇಣುಕಾಸ್ವಾಮಿ ಪೋಷಕರ ವಿಚಾರಣೆಗೆ ನೋಟಿಸ್ ನೀಡುವುದನ್ನು ಆಕ್ಷೇಪಿಸಿದ್ರಾ ದರ್ಶನ್ ಲಾಯರ್? ಮೊದಲ ಸಮನ್ಸ್ ಯಾ
Renukaswamy Case ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಸಾಕ್ಷಿಗಳ ವಿಚಾರಣೆ ಶೀಘ್ರ ನಡೆಯಲಿದೆ. ಯಾವ ಸಾಕ್ಷಿ ವಿಚಾರಣೆ ಮೊದಲು ಎಂಬ ಬಗ್ಗೆ 64ನೇ ಸಿಟಿ ಸಿವಿಲ್ ಕೋರ್ಟ್ ಇಂದು ಸಮನ್ಸ್ ಬಗ್ಗೆ ಆದೇಶ ನೀಡಲಿದೆ.
ಕ್ಷಮೆ ಕೇಳಿದ್ರು ಪ್ರಯೋಜನವಾಗಲಿಲ್ಲ; ಮಾವನ ಊರಲ್ಲಿ ರಣ್ವೀರ್ಗೆ ಎದುರಾಯ್ತು ಸಂಕಷ್ಟ
ಬಾಲಿವುಡ್ ನಟ ರಣ್ವೀರ್ ಸಿಂಗ್ ಕೆಲವೊಮ್ಮೆ ನಾಲಿಗೆ ಹರಿಬಿಟ್ಟು ವಿವಾದಕ್ಕೆ ಸಿಲುಕುತ್ತಿದ್ದಾರೆ. ಇತ್ತೀವೆಗೆ ಕರಾವಳಿಯ ದೈವಗಳ ಬಗ್ಗೆ ವೇದಿಕೆಯಲ್ಲಿ ತಪ್ಪಾಗಿ ಮಾತನಾಡಿ ದೈವಗಳನ್ನು ಅನುಕರಣೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದರೂ ರಣ್ವೀರ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ರಣ್ವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಿಡುಗಡಗೆ ಸಜ್ಜಾಗಿದೆ. ಇಂತಹ ಸಮಯದಲ್ಲೇ ವಿವಾದ
Direction: ಶೂಟಿಂಗ್ ವೇಳೆಯೇ ಡೈರೆಕ್ಟರ್ ಹೃದಯಾಘಾತದಿಂದ ಸಾವು
ಸ್ಯಾಂಡಲ್ವುಡ್ ನಿರ್ದೇಶಕ ಸಂಗೀತ್ ಸಾಗರ್ ಚಿತ್ರ 'ಪಾತ್ರಧಾರಿ' ಶೂಟಿಂಗ್ ವೇಳೆ ಕೊಪ್ಪದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.
BBK12; ಜೋಡಿ ಟಾಸ್ಕ್; ಧ್ರುವಂತ್ ಮೇಲೆ ರಕ್ಷಿತಾ ಗರಂ; ಪ್ರೋಮೊ ವೈರಲ್
ಬಿಗ್ಬಾಸ್ 12ರಲ್ಲಿ ಈ ವಾರ ಕ್ಯಾಪ್ಟನ್ ಆಯ್ಕೆಗಾಗಿ ಹೊಸ ಟಾಸ್ಕ್ ಕೊಡಲಾಗಿದೆ. ಜೋಡಿಗಳಾಗಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಿದ್ದಾರೆ. ಗಿಲ್ಲಿ- ಕಾವ್ಯ, ಮಾಳು- ರಕ್ಷಿತಾ, ರಘು- ಅಶ್ವಿನಿ, ಸೂರಜ್- ರಾಶಿಕಾ, ಅಭಿ-ಸ್ಪಂದನಾ ಹಾಗೂ ರಜತ್-ಚೈತ್ರಾ ಹೀಗೆ ಜೋಡಿಗಳಾಗಿ ಟಾಸ್ಕ್ ಆಡುತ್ತಿದ್ದಾರೆ. ಧ್ರುವಂತ್ ಹಾಗೂ ಧನುಷ್ ಟಾಸ್ಕ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಟಾಸ್ಕ್ನಲ್ಲಿ ಸ್ಪರ್ಧಿಗಳು ಯಾವುದೇ ತಪ್ಪು ಮಾಡದಂತೆ ಇವರಿಬ್ಬರು ನೋಡಿಕೊಳ್ಳಬೇಕಿದೆ.
'ಫಸ್ಟ್ ಸ್ಯಾಲರಿ' ಕಿರುಚಿತ್ರ ಮೆಚ್ಚಿದ ರಾಕ್ಲೈನ್ ವೆಂಕಟೇಶ್, ಶ್ರುತಿ; ಗಣ್ಯರಿಂದ ಪ್ರಶಂಸೆ ಸುರಿಮಳೆ
ಸ್ಯಾಂಡಲ್ವುಡ್ನ ಜನಪ್ರಿಯ ಪಿಆರ್ಓ ಸುಧೀಂದ್ರ ವೆಂಕಟೇಶ್ 'ಫಸ್ಟ್ ಸ್ಯಾಲರಿ' ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಪವನ್ ವೆಂಕಟೇಶ್ ಈ ಕಿರುಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಪದಾರ್ಪಣೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಆಗಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ಜನಪ್ರಿಯ ನಟಿ ಶ್ರುತಿ
ಒಂದೇ ದಿನ ಹನಿಮೂನ್ ಪ್ಲಾನ್ ಮಾಡಿದ ಸಮಂತಾ-ರಾಜ್! ಸ್ಯಾಮ್ ಹೋಗಿದ್ದು ಎಲ್ಲಿಗೆ ಗೊತ್ತಾ?
Samantha-Raj Nidhimoru: ಸದ್ದಿಲ್ಲದೆ ಮದುವೆಯಾದ ಸಮಂತಾ-ರಾಜ್ ಜೋಡಿ ಇದೀಗ ಹನಿಮೂನ್ ಹೊರಟಿದ್ದಾರೆ. ಎಲ್ಲಿ ? ಏನ್ ಕಥೆ ಅಂತೀರಾ ಈ ಸ್ಟೋರಿ ಓದಿ!
'ಡೆವಿಲ್' ಚಿತ್ರಕ್ಕೆ ದರ್ಶನ್ ಲಕ್ಕಿ ಥಿಯೇಟರ್ ಸಿಕ್ತು; ಆ ಥಿಯೇಟರ್ಗಾಗಿ 'ಮಾರ್ಕ್', '45' ಮಧ್ಯೆ ಪೈಪೋಟಿ?
ರಾಜ್ಯದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಸಂಖ್ಯೆ ಗಣನೀಯವಾಗಿ ಕಮ್ಮಿ ಆಗಿದೆ. ಜನ ಸಿನಿಮಾ ನೋಡಲು ಈಗ ಮಲ್ಟಿಪ್ಲೆಕ್ಸ್ಗಳ ಕಡೆ ಹೆಚ್ಚು ಮುಖ ಮಾಡುತ್ತಾರೆ. ಆದರೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಮಜಾನೇ ಬೇರೆ. ಡಿಸೆಂಬರ್ನಲ್ಲಿ ಕನ್ನಡದ 3 ದೊಡ್ಡ ಚಿತ್ರಗಳು ತೆರೆಗೆ ಬರ್ತಿವೆ. ಕೆಜಿ ರಸ್ತೆಯಲ್ಲಿ ಯಾವ ಚಿತ್ರಕ್ಕೆ ಯಾವ ಥಿಯೇಟರ್ ಎನ್ನುವ ಚರ್ಚೆ ಶುರುವಾಗಿದೆ.
OTT Releases This Week: ಒಂದು ಕನ್ನಡ ಸಿನಿಮಾ ಸೇರಿ 20 ಚಿತ್ರಗಳು ಈ ವಾರ ಓಟಿಟಿಗೆ
ಕಳೆದ ಶುಕ್ರವಾರ ತೆಲುಗಿನ 'ಆಂಧ್ರಕಿಂಗ್ ತಾಲೂಕ' ಹಾಗೂ ಬಾಲಿವುಡ್ ಸಿನಿಮಾ 'ತೆರೆ ಇಷ್ಕ್ ಮೇ' ಸೇರಿ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗಿದ್ದವು. ಈ ವಾರ 'ಅಖಂಡ- 2' ಇನ್ನು ಕೆಲ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಇತ್ತ ಓಟಿಟಿಯಲ್ಲಿ 20ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ. ರಶ್ಮಿಕಾ ಮಂದಣ್ಣ ನಟನೆಯ ಎರಡೆರಡು ಸಿನಿಮಾ
'ಕಲ್ಕಿ 2'ದಲ್ಲಿ ದೀಪಿಕಾಗೆ ಚಾನ್ಸ್ ಮಿಸ್! ಮತ್ತೋರ್ವ ಬಾಲಿವುಡ್ ನಟಿಗೆ ಬಂತಾ ಆಫರ್?
Kalki 2898 AD:ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾರನ್ನು ಕೈ ಬಿಡಲಾಗಿದೆ ಎಂಬ ವಿಚಾರ ಈ ಹಿಂದೆಯೇ ಕೇಳಿಬಂದಿತ್ತು. ಇವರ ನಿರ್ಗಮನದ ನಂತರ ಅನೇಕ ಊಹಾಪೋಹಗಳಿಗೆ ಹರಿದಾಡಿದ್ದವು.ಇದೀಗ ದೀಪಿಕಾ ಬದಲಾಗಿ, ಬಾಲಿವುಡ್ನ ಮತ್ತೋರ್ವ ನಟಿಗೆ ಅವಕಾಶ ಸಿಕ್ಕಿದ್ಯಂತೆ.
'ಅಖಂಡ 2' ಇನ್ನೂ ರಿಲೀಸ್ ಆಗಿಲ್ಲ.. ಅಷ್ಟರಲ್ಲೇ 'ಅಖಂಡ 3' ಟೈಟಲ್ ಸೋರಿಕೆ; ಇದೇನಾ ಶೀರ್ಷಿಕೆ?
ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಬಿಡುಗಡೆಗೆ ಇನ್ನು ಎರಡೇ ದಿನಗಳು ಉಳಿದಿವೆ. ಈ ಹಿಂದೆ ನಂದಮೂರಿ ಬಾಲಕೃಷ್ಣ ಮತ್ತು ಬೋಯಪಾಟಿ ಶ್ರೀನು ಕಾಂಬಿನೇಷನ್ನಲ್ಲಿ ಬಂದಿದ್ದ ಸಿನಿಮಾ 'ಅಖಂಡ' ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಇದೇ ಜೋಷ್ನಲ್ಲಿ ಇವರಿಬ್ಬರೂ ಸೇರಿ 'ಅಖಂಡ 2' ಅನೌನ್ಸ್ ಮಾಡಿದ್ದರು. ಈ ಸಿನಿಮಾ ಡಿಸೆಂಬರ್ 5ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಮಾಸ್ ಸಿನಿಮಾಗಳನ್ನು ಇಷ್ಟಪಡುವ
ಬಂಕಿಮ ಚಂದ್ರ ಚಟರ್ಜಿ ಬರೆದ ಪ್ರಸಿದ್ಧ ಕಾದಂಬರಿ ಆಧಾರಿತ ಚಿತ್ರದಲ್ಲಿ ರಿಷಬ್ ಶೆಟ್ಟಿ?
'ಕಾಂತಾರ- 1' ಸಿನಿಮಾ ಸೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಜನವರಿಯಲ್ಲಿ 'ಜೈ ಹನುಮಾನ್' ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎನ್ನಲಾಗ್ತಿದೆ. ಈಗಾಗಲೇ ಕಥೆ ಒಪ್ಪಿ ಫೋಟೊಶೂಟ್ ಸಹ ಮಾಡಲಾಗಿದೆ. ಮುಂದೆ ಬಂಕಿಮ ಚಂದ್ರ ಚಟರ್ಜಿ ಬರೆದ ಕಾದಂಬರಿ ಆಧರಿತ ಚಿತ್ರದಲ್ಲಿ ಕೂಡ ರಿಷಬ್ ನಟಿಸುತ್ತಾರೆ ಎನ್ನುವ ಚರ್ಚೆ ನಡೀತಿದೆ.
ಅವರಿಗೆ ಕಠಿಣ ಶಿಕ್ಷೆ ಕೊಡಿ ಎಂದ ರಶ್ಮಿಕಾ ಮಂದಣ್ಣ; ನ್ಯಾಷನಲ್ ಕ್ರಶ್ ಸಿಟ್ಟಾಗಿದ್ದು ಯಾರ ಮೇಲೆ?
Rashmika Mandanna: ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಟಾಪ್ ಹೀರೋಯಿನ್ ಆಗಿದ್ದಾರೆ. ರಶ್ಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ , ಆದ್ರೆ ಇದೀಗ ನ್ಯಾಷನಲ್ ಕ್ರಶ್ ಸಿಟ್ಟಾಗಿದ್ದಾರೆ ಯಾಕೆ? ಏನು ಗೊತ್ತಾ?
Bigg Boss Kannada 12 | ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಯಾವ ಟೀಂ ಔಟ್? | N18V
Bigg Boss Kannada 12 | Gilli Nata | Ashwni Gowda | Kavya Shaiva | ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಯಾವ ಟೀಂ ಔಟ್? | N18V
Bigg Boss 12: ಗಿಲ್ಲಿ-ಕಾವ್ಯಾ ಔಟ್ ಆದ್ರಾ? ರಘು, ಅಶ್ವಿನಿ ಕೈಯಲ್ಲಿ ಈಗ ಬಿಗ್ ಪವರ್!
ಬಿಗ್ ಬಾಸ್ ಟಾಸ್ಕ್ನಲ್ಲಿ ರಘು ಮತ್ತು ಅಶ್ವಿನಿ ಗೆದ್ದಿದ್ದಾರೆ. ಬಿಗ್ಬಾಸ್ ನಿಯಮದಂತೆ ಒಂದು ಜೋಡಿಯನ್ನು ಇವರು ಟಾಸ್ಕ್ನಿಂದ ಹೊರಗೆ ಇಡಬೇಕಿದೆ. ಹಾಗಾಗಿ ಅಶ್ವಿನಿ ಮತ್ತು ರಘು ಯಾರನ್ನು ಹೊರ ಹಾಕಲಿದ್ದಾರೆ?
ಶುಭಾ ಪುಂಜಾ ಲಂಗಾದ ಬಗ್ಗೆ ಯೋಗರಾಜ್ ಭಟ್ರ ಕಾಮಿಡಿ; ವೀಡಿಯೋ ವೈರಲ್
ನಿರ್ದೇಶಕ ಯೋಗರಾಜ್ ಭಟ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ಸಾಹಿತ್ಯ, ಸಂಭಾಷಣೆಯಿಂದ ಕೂಡ ಪ್ರೇಕ್ಷಕರ ಮನಗೆದ್ದವರು. 'ಮನದ ಕಡಲು' ಬಳಿಕ ಭಟ್ರು ಯಾವುದೇ ಹೊಸ ಸಿನಿಮಾ ಆರಂಭಿಸಿಲ್ಲ. ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರರಾಗಿ ಕೂಡ ಅವರು ಗಮನ ಸೆಳೆಯುತ್ತಿದ್ದಾರೆ. 'ಕಾಮಿಡಿ ಕಿಲಾಡಿಗಳು' ಸೀಸನ್-5ರಲ್ಲಿ ಮತ್ತೆ ಸ್ಕಿಟ್ಗಳನ್ನು ನೋಡ್ತಾ ಕೂತಿದ್ದಾರೆ. ಈ ಭಾರಿ ರಕ್ಷಿತಾ ಪ್ರೇಮ್ ಬದಲು ಜಗ್ಗೇಶ್ ಹಾಗೂ
ಮದುವೆ ಪೋಸ್ಟ್ಪೋನ್ ಆದ ಬಳಿಕ ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ಕೊಟ್ಟ ಸ್ಮೃತಿ ಮಂದಾನ ಭಾವಿ ಪತಿ
ಭಾರತದ ಮಹಿಳಾ ತಂಡದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನ ಹಾಗೂ ಮ್ಯೂಸಿಕ್ ಡೈರೆಕ್ಟರ್ ಪಲಾಶ್ ಮುಚ್ಚಲ್ ಮದುವೆ ಮುಂದೂಡಲ್ಪಟ್ಟಿದೆ. ನವೆಂಬರ್ 23ಕ್ಕೆ ಇವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ, ಸ್ಮೃತಿ ಮಂದಾನ ತಂದೆಯ ಆರೋಗ್ಯ ಹಠಾತ್ ಆರೋಗ್ಯ ತಪ್ಪಿದ್ದರಿಂದ ಮದುವೆಯನ್ನು ಪೋಸ್ಟ್ಪೋನ್ ಮಾಡಲಾಗಿತ್ತು. ಆರಂಭದಲ್ಲಿ ಇದು ತಂದೆಯ ಅನಾರೋಗ್ಯದಿಂದಲೇ ಮದುವೆ ನಿಂತಿದೆ ಎಂದುಕೊಳ್ಳಲಾಗಿತ್ತು. ಆದರೆ, ಸ್ಮೃತಿ ಮಂದಾನ ತಂದೆಯ
ರೇಣುಕಾಸ್ವಾಮಿ ಪ್ರಕರಣ; ಸಾಕ್ಷ್ಯಗಳ ವಿಚಾರಣೆಗೆ ಮುಂದಾದ ಕೋರ್ಟ್, ಡಲ್ಲಾದ ದರ್ಶನ್
ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಪ್ರಕರಣ ಪ್ರಮುಖ ತಿರುವಿಗೆ ಬಂದು ನಿಂತಿದೆ. ಅಂತೂ ಇಂತೂ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಸಿಸಿಎಚ್ 57 ನ್ಯಾಯಾಲಯದಲ್ಲಿ ಇಂದು(ಡಿಸೆಂಬರ್ 3) ವಿಚಾರಣೆ ನಡೆಯಿತು. ದರ್ಶನ್ ಸೇರಿ ಎಲ್ಲಾ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈಗಾಗಲೇ ಪ್ರಕರಣ ಸಂಬಂಧ ಆರೋಪಿಗಳ ಮೇಲೆ ದೋಷಾರೋಪ ಹೊರಿಸಿದ್ದು ತಮ್ಮ

26 C