ಟು ಮಚ್ ವಿತ್ ಕಾಜೋಲ್-ಟ್ವಿಂಕಲ್ ಸಕ್ಸಸ್ ಆಯ್ತಾ? ಈ ಬಗ್ಗೆ ಪ್ರೈಮ್ ವಿಡಿಯೋ ಹೇಳೋದೇನು?
ಟು ಮಚ್ ವಿತ್ ಕಾಜೋಲ್ ಆ್ಯಂಡ್ ಟ್ವಿಂಕಲ್ ಖನ್ನಾ ಶೋ ಒಳ್ಳೆ ರೀಚ್ ಪಡೆದುಕೊಂಡಿದೆ .ಅಮೆಜಾನ್ ಪ್ರೈಮ್ ಅಲ್ಲಿ ಇದು ಟಾಪ್ ಅಲ್ಲೂ ಇದೆ. ಹಾಗಂತ ಅಮೆಜಾನ್ ಪ್ರೈಮ್ ವಿಡಿಯೋ ಅಧಿಕೃತವಾಗಿಯೇ ಹೇಳಿಕೊಂಡಿದೆ. ಇದರ ವಿವರ ಇಲ್ಲಿದೆ ಓದಿ.
ಸಿಎಸ್ಕೆ ಮಾಜಿ ಪ್ಲೇಯರ್ ಜೊತೆ ಗುಟ್ಟಾಗಿ ಮದುವೆಯಾದ ನಟಿ, ಆದ್ರೆ ಇಬ್ಬರಿಗೂ ಇದು ಎರಡನೇ ಮದುವೆ!
ನಟಿ ಸಂಯುಕ್ತ ಷಣ್ಮುಗನಾಥನ್ ಮತ್ತು ಮಾಜಿ ಕ್ರಿಕೆಟಿಗ ಅನಿರುದ್ಧ ಶ್ರೀಕಾಂತ್ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.
ಹಳ್ಳಿ ಹಕ್ಕಿಗಳ ನೆಲದ ಸೊಗಡಗಿನ ಹಾಡು; 'ಲೋ ನವೀನ' ಚಿತ್ರದ ಮೊದಲ ಗೀತೆ ಹೇಗಿದೆ ಗೊತ್ತಾ?
ಗಾಯಕ ನವೀನ್ ಸಜ್ಜು ನಾಯಕರಾಗಿರೋ 'ಲೋ ನವೀನ' ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಇದರ ಸೌಂಡಿಂಗ್ ಮತ್ತು ಗಾಯಕರು ವಿಶೇಷವಾಗಿಯೇ ಇದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಕನ್ನಡ ನಟ, ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ
ಸಿನಿಮಾ ಅಂದ್ರೇನೇ ಮಾಯಾ ಲೋಕ. ಇದಕ್ಕೆ ಎಲ್ಲರೂ ಮಾರಿ ಹೋದವರೇ. ಇಲ್ಲಿ ಅನೇಕರು ಮುಖವಾಡದ ಬದುಕನ್ನು ಬದುಕುತ್ತಿರುತ್ತಾರೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುತ್ತಾರೆ. ಚೂರು ಯಾಮಾರಿದರೂ ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಈಗೀಗ ಚಿತ್ರರಂಗದವರ ಮೇಲೆ ವಂಚನೆ, ನಂಬಿಕೆ ದ್ರೋಹ, ಚೆಕ್ ಬೌನ್ಸ್, ಸೇರಿ ಹಲವರು ಆರೋಪಗಳು... ದಿನದಿಂದ
Devil Movie: 'ದೇವರು ಗರ್ಭಗುಡಿಯಲ್ಲಿ ಇದ್ದಾರೆ, ಭಕ್ತರು ಜಾತ್ರೆ ಮಾಡ್ತಿದ್ದಾರೆ'! ಡೆವಿಲ್ ಸಿನಿಮಾ ರಿಲೀ
Devil Movie: ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ? ಇಲ್ಲಿ ಓದಿ.
ಬಲವಂತವಾಗಿ ಕನ್ನಡ ಕಲಿಸಬೇಡಿ : ಯಶ್ ಹೇಳಿಕೆಗೆ ಕನ್ನಡಿಗರು ಕೆಂಡ - ರಾಕಿ ಕನ್ನಡಾಭಿಮಾನದ ಬಗ್ಗೆ ಪ್ರಶ್ನೆ ?
ಚಿತ್ರರಂಗಕ್ಕೆ ಬಂದ ದಿನದಿಂದ ಸೋಲು-ಗೆಲುವು ಹೊರತಾಗಿ ಶಿಸ್ತನ್ನೂ ಮೈಗೂಡಿಸಿಕೊಂಡು ಬಂದವರು ಯಶ್. ಸಿನಿಮಾ ಬದುಕಿನಂತೆಯೇ ವ್ಯೆಯಕ್ತಿಕ ಬದುಕನ್ನೂ ಕೂಡ ಕರಾರುವಕ್ಕಾದ ಪ್ಲಾನುಗಳ ಮೂಲಕ ರೂಪಿಸಿಕೊಂಡ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ''ಕೆಜಿಎಫ್'' ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡಿದ ಯಶ್ ಕುರಿತು ಇವತ್ತು ಜಗತ್ತು ಮಾತನಾಡುತ್ತಿದೆ.
Heart Beat:ಕನ್ನಡಕ್ಕೂ ಬಂತು ಮೆಗಾ ಮೆಡಿಕಲ್ ಡ್ರಾಮಾ ಸೀರಿಸ್ 'ಹಾರ್ಟ್ಬೀಟ್'; ಎಲ್ಲಿ ನೋಡ್ಬಹುದು?
ಥಿಯೇಟರ್ನಲ್ಲಿ ಸಿನಿಮಾಗಳು ಡಲ್ ಹೊಡೆಯುತ್ತಿವೆ ಅಂದರೆ, ಜನರು ಸಾಮಾನ್ಯವಾಗಿ ಓಟಿಟಿ ಕಡೆಗೆ ಮುಖ ಮಾಡುತ್ತಾರೆ. ಓಟಿಟಿ ವೇದಿಕೆಗಳು ತನ್ನ ವೀಕ್ಷಕರಿಗಾಗಿ ಪ್ರತಿ ವಾರ ಹೊಸ ಹೊಸ ಕಂಟೆಂಟ್ಗಳನ್ನು ರಿಲೀಸ್ ಮಾಡುತ್ತಲೇ ಇರುತ್ತೆ. ಅದರಲ್ಲೂ ಭಾರತದ ಐದು ಪ್ರಮುಖ ಭಾಷೆಗಳಲ್ಲಿ ಹತ್ತು ಹಲವು ಕಂಟೆಂಟ್ಗಳು ರಿಲೀಸ್ ಆಗುತ್ತಿರುತ್ತವೆ. ಈ ವಾರ ಕನ್ನಡದಲ್ಲಿ ಒಂದು ಮೆಗಾ ಮೆಡಿಕಲ್ ಡ್ರಾಮಾ ಸೀರಿಸ್
Bigg Boss 12: ಗೆಳೆತನ ಏನೂ ಅಲ್ಲ, ಆಟವೇ ನನಗೆಲ್ಲ ಎಂದ ಕಾವು! ಮಂಜಣ್ಣನ ಮುಂದೆ ಹೀಗ್ಯಾಕಂದ್ರು?
ಬಿಗ್ ಬಾಸ್ ಮನೆಯ ಸ್ಪರ್ಧಿ ಕಾವ್ಯ ಶೈವ ಒಂದು ಮಾತು ಹೇಳಿದ್ದಾರೆ. ಈ ಮಾತು ಸ್ನೇಹಕ್ಕೆ ಸಂಬಂಧಿಸಿದೆ. ಆಟಕ್ಕೂ ಕನೆಕ್ಟ್ ಆಗಿರೋ ವಿಷಯವೇ ಆಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
'ಡೆವಿಲ್' ಜಾತ್ರೆಗೆ ಸಜ್ಜಾದ ದರ್ಶನ್ ಫ್ಯಾನ್ಸ್! ರಿಲೀಸ್ಗೂ ಮುನ್ನವೇ ಜಾಮುಂಡೇಶ್ವರಿ ಉತ್ಸವಕ್ಕೆ ಪ್ಲಾನ್
ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತಿದ್ದರೆ. ಹಾಗೆಯೇ ಇದೀಗ ದರ್ಶನ್ ಫ್ಯಾನ್ಸ್ ಡೆವಿಲ್ ರಿಲೀಸ್ ಗೂ ಮುನ್ನವೇ ಚಾಮುಂಡೇಶ್ವರಿ ಉತ್ಸವಕ್ಕೆ ಸಜ್ಜಾಗಿದ್ದಾರೆ.
ಧ್ರುವಂತ್ಗೆ ಹೊಡೆಯಲು ಹೋದ್ರಾ ಸೂರಜ್, ಧನುಷ್? ಧ್ರು ಆಡಿದ ಆ ಮಾತಿಗೆ ಬಿಗ್ ಬಾಸ್ ಮನೆಯಲ್ಲಿ ಕೆಂಡ!
Bigg Boss 12: ನಟ ಧ್ರುವಂತ್ ಮನೆ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣನೂ ಇದೆ. ಅದೇನೆಂದರೆ ಮಾತಿನ ಭರದಲ್ಲಿ ಧ್ರುವಂತ್, ಸೂರಜ್ಗೆ ಕೆಟ್ಟಪದವನ್ನು ಬಳಸಿದ್ದಾರೆ. ಇದರಿಂದ ಕೋಪಗೊಂಡ ಸೂರಜ್ ಜಗಳಕ್ಕೆ ಇಳಿದಿದ್ದಾರೆ. ಜೊತೆಗೆ ಈ ಜಗಳವು ತೀವ್ರ ಮಟ್ಟಕ್ಕೆ ತಲುಪಿದೆ.
Tere Ishk Mein X Review ; ಭಾವನಾತ್ಮಕ ಮೆರವಣಿಗೆ, ಧನುಷ್ ಅದ್ಭುತ, ಆದರೆ? ತೇರೆ ಇಷ್ಕ್ ಮೇ- ಪ್ರೇಕ್ಷಕರ ಅಭಿಪ್ರಾಯ
ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದವರು ಧನುಷ್. ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನು ಕೂಡ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದವರು. ರಾಷ್ಟ್ರ
ಐಪಿಎಲ್ ಮಿನಿ ಹರಾಜಿಗೂ ಮುನ್ನ ₹14.08 ಕೋಟಿಗೆ ಮನೆ ಮಾರಿದ ಪ್ರೀತಿ ಜಿಂಟಾ, ಗುಳಿಕೆನ್ನೆ ಸುಂದರಿಗೆ ಆದ ನಷ್ಟ ಎಷ್ಟು ?
ಚಿತ್ರರಂಗದ ತಾರೆಯರಿಗೆ ಈಗ ಬೆಳ್ಳಿತೆರೆಯ ಮೇಲೆ ಮಿಂಚುವುದು ಮಾತ್ರ ಅಲ್ಲ, ತೆರೆಯಾಚೆ ಹಣ ಗಳಿಸುವುದು ಕೂಡ ಚೆನ್ನಾಗಿ ಗೊತ್ತು. ಕಲೆಯನ್ನಷ್ಟೇ ನಂಬಿಕೊಂಡರೆ ಮುಂದೊಂದು ದಿನ ಬೆಲೆ ಇಲ್ಲದಂತಾಗುತ್ತೆ ಎನ್ನುವ ಸತ್ಯ ಅರಿತ ಇವರು ಭವಿಷ್ಯದ ದೃಷ್ಟಿಯಿಂದ ನಾನಾ ಕಡೆ ಹಣ ಹೂಡುತ್ತಾರೆ. ಆ ಪೈಕಿ ರಿಯಲ್ ಎಸ್ಟೇಟ್ ಉದ್ಯಮ ಕೂಡ ಒಂದು. ಪ್ರತಿಷ್ಠಿತ ಪ್ರದೇಶಗಳಲ್ಲಿ... ಕೋಟ್ಯಂತರ ಹಣ
Kiara Advani: ಕಿಯಾರಾ ಮಗಳಿಗೆ ನಾಮಕರಣ! ಸರಯಾ ಅಂದ್ರೆ ಅರ್ಥ ಏನು?
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜುಲೈನಲ್ಲಿ ಪೋಷಕರಾದರು. ಕಿಯಾರಾ ಸುಂದರ ಹೆಣ್ಣುಮಗುವಿಗೆ ಜನ್ಮ ನೀಡಿದರು. ಈಗ ಅವರು ಮುದ್ದಿನ ಮಗಳಿಗೆ ನಾಮಕರಣ ಮಾಡಿದ್ದಾರೆ.
Shiva Rajkumar Movie: ಆಪರೇಷನ್ ಡ್ರೀಮ್ ಥಿಯೇಟರ್ ಮೇಕಿಂಗ್ ಫೋಟೋಸ್ ಔಟ್, ಶಿವಣ್ಣ-ಡಾಲಿ ಲುಕ್ ರಿವೀಲ್
ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಅಭಿನಯದ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫೋಟೋಸ್ ಹೊರ ಬಂದಿವೆ. ಈ ಫೋಟೋಗಳಲ್ಲಿ ಶಿವಣ್ಣನ ಲುಕ್ ರಿವೀಲ್ ಆಗಿದೆ. ಡಾಲಿ ಧನಂಜಯ್ ಪಾತ್ರದ ಖದರ್ ಏನು ಅನ್ನೋದು ಗೊತ್ತಾಗಿದೆ. ಈ ಎಲ್ಲಾ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಬಾಲಿವುಡ್ 'ಇಷ್ಕ್' ಬಂದು ಇಂದಿಗೆ 28 ವರ್ಷ ಪೂರ್ಣ!
ಅಜಯ್ ದೇವಗನ್ ಹಾಗೂ ಕಾಜೋಲ್ ಅಭಿನಯದ ಇಷ್ಕ್ ಚಿತ್ರ 1997 ರಲ್ಲಿ ರಿಲೀಸ್ ಆಗಿದೆ. ನವೆಂಬರ್-28 ಕ್ಕೆ ಇದು ರಿಲೀಸ್ ಆಗಿತ್ತು. ಆ ಲೆಕ್ಕದಂತೆ ಇದೀಗ ಈ ಚಿತ್ರ 28 ವರ್ಷ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅಜಯ್ ದೇವಗನ್ ಒಂದು ವಿಶೇಷ ಪೋಸ್ಟ್ ಹಾಕಿದ್ದಾರೆ. ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೆಲ್ಲದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಒಟಿಟಿಗೆ ಯಾವಾಗ ಬರುತ್ತೆ ಧನುಷ್-ಕೃತಿ ಸಿನಿಮಾ! ತೇರೆ ಇಷ್ಕ್ ಮೇ ಎಲ್ಲಿ ಸ್ಟ್ರೀಮಿಂಗ್?
ತಮಿಳು ನಟ ಧನುಷ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯದ ತೇರೆ ಇಷ್ಕ್ ಮೇ ಚಿತ್ರ ರಿಲೀಸ್ ಆಗಿದೆ. ಆದರೆ, ಇದರ ಬೆನ್ನಲ್ಲಿಯೇ ಓಟಿಟಿ ಸ್ಟ್ರೀಮಿಂಗ್ ಮಾಹಿತಿ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.
ಜನ ನಾಯಕನ್ ಆಡಿಯೋ ಲಾಂಚ್ ಇವೆಂಟ್ ಟಿಕೆಟ್ ದರ ಎಷ್ಟು?
ದಳಪತಿ ವಿಜಯ್ ಜನ ನಾಯಕನ್ ಸಿನಿಮಾದ ಆಡಿಯೋ ಲಾಂಚ್ ಇವೆಂಟ್ನ ಟಿಕೆಟ್ ಬೆಲೆ ಎಷ್ಟು? ಎಷ್ಟು ದುಬಾರಿ ಗೊತ್ತಾ?
ನಟಿ ರಮ್ಯಾ ಫೋಟೊ ಲೈಕ್ ಮಾಡಿ ಪತ್ನಿ ಬಳಿ ತಗ್ಲಾಕಿಕೊಂಡ ತಮಿಳು ಇನ್ಫ್ಲುಯೆನ್ಸರ್
ಇದು ಸೋಶಿಯಲ್ ಮೀಡಿಯಾ ಜಮಾನ. ಜನ ಜೀವನದ ಜಂಜಾಟ ಮರೆತು ಫೇಸ್ಬುಕ್, ಇನ್ಸ್ಟಾಗ್ರಾಮ್ ಓಪನ್ ಮಾಡಿ ಸ್ಕ್ರೋಲ್ ಮಾಡ್ತಾ ಮನರಂಜನೆ ಪಡೆಯುತ್ತಿದ್ದಾರೆ. ಇನ್ಫ್ಲುಯೆನ್ಸರ್ಗಳು ವಿಭಿನ್ನ ರೀತಿಯ ಫನ್ನಿ ವೀಡಿಯೋಗಳನ್ನು ಮಾಡಿ ಜನರನ್ನು ರಂಜಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಒಳ್ಳೆ ವೀವ್ಸ್, ಲೈಕ್ಸ್ ಕೂಡ ಸಿಗುತ್ತಿದೆ. ಇದೇ ರೀತಿಯ ಫನ್ನಿ ವೀಡಿಯೋವೊಂದು ಈಗ ನಟಿ ರಮ್ಯಾ ಕಣ್ಣಿಗೆ ಬಿದ್ದಿದೆ. ತಮ್ಮ
ಎರಡೆರಡು ಸಿಹಿ ಸುದ್ದಿ ಕೊಟ್ಟ ಕಿಚ್ಚ ಸುದೀಪ್; ಹೆಚ್ಚಾಯ್ತು ಅಭಿಮಾನಿಗಳ ಕಾತರ
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಡಿಸೆಂಬರ್ 25ಕ್ಕೆ ತೆರೆಮೇಲೆ ಕಿಚ್ಚನ ಆರ್ಭಟ ಶುರುವಾಗಲಿದೆ. ಒಂದ್ಕಡೆ ಬಿಗ್ಬಾಸ್ ಶೋ ನಿರೂಪಣೆ ಮಾಡುತ್ತಿರುತ್ತಿರುವ ಸುದೀಪ್ 'ಮಾರ್ಕ್' ಚಿತ್ರೀಕರಣ ಮುಗಿಸಿ ಕೊಂಚ ಬಿಡುವಾಗಿದ್ದಾರೆ. ಕೆಲ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಭಾಗಿ ಆಗಿದ್ದರು. ರಕ್ಷಿತಾ ಸಹೋದರ ರಾಣಾ ಒಡೆತನದ ಹೊಸ ಪಬ್ ಉದ್ಘಾಟನೆ ಸಮಾರಂಭದಲ್ಲಿ ಇತ್ತೀಚೆಗೆ ಸುದೀಪ್ ಭಾಗಿ ಆಗಿದ್ದರು.
Andrea Jeremiah: ಬೆತ್ತ*ಲೆಯಾಗಿ ನಟಿಸೋಕೆ ರೆಡಿ ಎಂದ ಆ್ಯಂಡ್ರಿಯಾ! ಆ ಡೈರೆಕ್ಟರ್ ಹೇಳಿದ್ರೆ ಮಾತ್ರ ಅಂತೆ
ತನಗಿಂತ ಕಿರಿಯ ಸಂಗೀತ ನಿರ್ದೇಶಕನ ಜೊತೆಗಿನ ಖಾಸಗಿ ಫೋಟೊ ಲೀಕ್ ಆಗಿ ಸುದ್ದಿಯಾಗಿದ್ದ ನಟಿ ಆ್ಯಂಡ್ರಿಯಾ ಈಗ ತೆರೆ ಮೇಲೆ ಬೆತ್ತಲೆಯಾಗೋಕೆ ರೆಡಿ ಅನ್ನೋ ಮೂಲಕ ಮತ್ತೆ ಚರ್ಚೆಗೆ ಕಾರಣರಾಗಿದ್ದಾರೆ.
Dude: ಡ್ಯೂಡ್ ಸಿನಿಮಾದಿಂದ ವೈರಲ್ 'ಕರುತ್ತ ಮಚ್ಚ' ಸಾಂಗ್ ತೆಗೆಯುವಂತೆ ಕೋರ್ಟ್ ಆದೇಶ
ಡ್ಯೂಡ್ ಸಿನಿಮಾದ ರಿಸೆಪ್ಶನ್ ಸೀನ್ನಲ್ಲಿ ಬಳಸಲಾದ ಕರುತ್ತ ಮಚ್ಚ ಸಾಂಗ್ ವೈರಲ್ ಆಗಿದೆ. ಆದರೆ ಸಿನಿಮಾದಿಂದ ಈ ಹಾಡು ತೆಗೆಯುವಂತೆ ಈಗ ಕೋರ್ಟ್ ಆದೇಶಿಸಿದೆ.
OTT: ಒಟಿಟಿ ಪ್ರಿಯರಿಗೆ ಗುಡ್ನ್ಯೂಸ್! ಬರ್ತಿದೆ ಭಾವನೆಗಳಿಂದ ತುಂಬಿರುವ ಮೆಡಿಕಲ್ ಡ್ರಾಮಾ “ಹಾರ್ಟ್ಬೀಟ್
ಜನಪ್ರಿಯ ಜನರಲ್ ಸರ್ಜನ್ ಡಾ. ರಧಿ ಅವರ ದೂರವಾದ ಮಗಳು ರಿನಾ ಎಂಬುದು ಬಹಿರಂಗವಾದಾಗ, ರಿನಾ ಮತ್ತು ರಧಿಯ ಜೀವನಗಳು ಹೊಸ ತಿರುವನ್ನು ಪಡೆಯುತ್ತವೆ. ಮುಂದೇನಾಗುತ್ತೆ?
Rajkumar Known Facts: ಬೆಳ್ಳಿ ತೆರೆ ಮೇಲೆ ಸ್ಮೋಕ್ ಮಾಡಿದ ಅಣ್ಣಾವ್ರ ಆ ಸಿನಿಮಾ ಯಾವುದು?
ರಾಜ್ಕುಮಾರ್ ಒಂದು ಚಿತ್ರದಲ್ಲಿ ಸಿಗಾರ್ ಸೇದಿದ್ದಾರೆ. ಅದು ಬಿಟ್ಟರೆ ಬೇರೆ ಚಿತ್ರಗಳಲ್ಲಿ ಆ ರೀತಿಯ ದೃಶ್ಯ ಇಲ್ವೇ ಇಲ್ಲ. ಆ ಸಿನಿಮಾದ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಮಗಳ ನಾಮಕರಣ ಮಾಡಿದ 'ಟಾಕ್ಸಿಕ್' ನಟಿ ಕಿಯಾರಾ; ಆ ಹೆಸರಿನ ಅರ್ಥವೇನು?
ಬಾಲಿವುಡ್ ನಟಿ ಕಿಯಾರಾ ಅದ್ವಾನಿ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಬರ್ತಿದ್ದಾರೆ. ಇದೇ ವರ್ಷದ ಮುದ್ದಾದ ಹೆಣ್ಣು ನಗುವಿಗೆ ಕಿಯಾರಾ ಜನ್ಮ ನೀಡಿದ್ದರು. ಈಗ ಮಗಳಿಗೆ ನಾಮಕರಣ ಮಾಡಿ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅದ್ವಾನಿ ದಂಪತಿ ತಮ್ಮ ಮಗಳ ಹೆಸರನ್ನು ಹಂಚಿಕೊಂಡಿದ್ದಾರೆ.
CSK ಮಾಜಿ ಪ್ಲೇಯರ್ ಜೊತೆ ಸದ್ದಿಲ್ಲದೇ ಮದುವೆಯಾದ ಬಿಗ್ ಬಾಸ್ ಸ್ಫರ್ಧಿ, ಇಬ್ಬರಿಗೂ ಇದು ಎರಡನೇ ಮದುವೆ
ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ. ಆದರೆ ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿ... ಕೈಮೀರಿ
ಮನೆಗೆ ಬರುತ್ತಿದ್ದ ಆಪ್ತರಿಂದಲೇ ಬಾಲ್ಯದಲ್ಲಿ ನನಗೆ ಕಿರುಕುಳ ಆಗಿತ್ತು; ಗೀತಾ ಭಾರತಿ ಭಟ್ ಭಾವುಕ
ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಕಾಮುಕರು ನಮ್ಮ ಸಮಾಜದಲ್ಲಿದ್ದಾರೆ. ಇವತ್ತಿಗೂ ಇದು ಕಮ್ಮಿ ಆಗಿಲ್ಲ. ಸಾಕಷ್ಟು ಜನ ಹೆಣ್ಣುಮಕ್ಕಳು ಬಾಲ್ಯದಲ್ಲೇ ಇಂತಹ ಕಿರುಕುಳಗಳನ್ನು ಎದುರಿಸಿರುತ್ತಾರೆ. ಅದನ್ನು ಯಾರ ಬಳಿ ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದುಬಿಡುತ್ತಾರೆ. ಅದು ಜೀವನ ಪರ್ಯಂತ ಅವರನ್ನು ಕಾಡುತ್ತಲೇ ಇರುತ್ತದೆ. ಕನ್ನಡ ಕಿರುತೆರೆ ನಟಿ ಗೀತಾ ಭಾರತಿ ಭಟ್ ಕೂಡ ಇದೇ ರೀತಿಯ ಕಹಿ
ಕಣ್ಣೀರಿಟ್ಟ ಚೈತ್ರಾ, ಕರ್ಮ ಕಳೆಯಿತು ಎಂದ ತ್ರಿವಿಕ್ರಮ್! ಆಫ್ಟರ್ ಬಿಗ್ ಬಾಸ್ ಕಥೆ ಹೇಳಿದ ಗೆಸ್ಟ್
ಬಿಗ್ ಬಾಸ್ ಯಾರಿಗೆ ಏನು ಕೊಟ್ಟಿದೆ. ಯಾರು ಹೆಸರು ಮಾಡಿದ್ದಾರೆ. ಮನೆಯಿಂದ ಹೋದ್ಮೇಲೆ ಆದ ಬದಲಾವಣೆ ಏನು. ಈ ಎಲ್ಲ ಪ್ರಶ್ನೆಗಳಿಗೆ ಸೀಸನ್-11 ರ ಸ್ಪರ್ಧಿಗಳು ಉತ್ತರ ಕೊಟ್ಟಿದ್ದಾರೆ. ಇವರ ಉತ್ತರಗಳ ಝಲಕ್ ಇರೋ ಒಂದು ಸ್ಟೋರಿ ಇಲ್ಲಿದೆ ಓದಿ.
'ಬೆನ್ನು ನೋವಿದ್ರೂ ಮೂವಿ ಮುಗಿಸಿಕೊಟ್ಟಿದ್ದಾರೆ, ಸಿನಿಮಾ ನೋಡ್ಬೇಕು' ಡೆವಿಲ್ ಬಗ್ಗೆ ಜನ ಏನಂತಾರೆ?
ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ?ಇಲ್ಲಿಓದಿ.
60 ಲಕ್ಷದಲ್ಲಿ ನಿರ್ಮಾಣ, 5 ಕೋಟಿ ಗಳಿಕೆ; 34 ವರ್ಷಗಳ ಹಿಂದೆಯೇ ದಾಖಲೆ ಬರೆದಿತ್ತು ಈ ಕಾಮಿಡಿ ಸಿನಿಮಾ
2013 ರಲ್ಲಿ ಮಲಯಾಳಂ ಚಿತ್ರರಂಗ 50 ಕೋಟಿಗಳ ಗಡಿ ದಾಟಿದರೆ, 22 ವರ್ಷಗಳ ಹಿಂದೆ ಮೊದಲ ಬಾರಿಗೆ 5 ಕೋಟಿಗಳ ಗಳಿಕೆಯನ್ನು ಕಂಡಿತ್ತು. ಪ್ರಿಯದರ್ಶನ್ ನಿರ್ದೇಶನದ ಕ್ಲಾಸಿಕ್-ಕಾಮಿಡಿ ಚಿತ್ರ ಕಿಲುಕ್ಕಂ (1991) ಮೂಲಕ ಮಲಯಾಳಂ ಸಿನಿಮಾವನ್ನು 5 ಕೋಟಿ ಕ್ಲಬ್ಗೆ ಸೇರುವಂತೆ ಮಾಡಿದ್ದು ಕೂಡ ನಟ ಮೋಹನ್ಲಾಲ್.
ದರ್ಶನ್ ಕನ್ನಡಿಗರಿಗೆ ಪರಿಚಯವಾಗಿದ್ದು ನಟನೆಯಿಂದ, ವೈಯಕ್ತಿಕ ಜೀವನದಿಂದಲ್ಲ! ಡೆವಿಲ್ ಬಗ್ಗೆ ಜನ ಏನಂತಾರೆ?
ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ?ಇಲ್ಲಿಓದಿ.
BBK12: ಗಿಲ್ಲಿ ಮೇಲೆ ಕೂಗಾಡುತ್ತಿದ್ದ ಮಾಜಿ ಸ್ಪರ್ಧಿಗಳೆಲ್ಲಾ ಏಕಾಏಕಿ ಭಾವುಕರಾಗಿಬಿಟ್ರು
ಬಿಗ್ಬಾಸ್ ಸೀಸನ್ 12ರಲ್ಲಿ ಈ ವಾರ ಮಾಜಿ ಸ್ಪರ್ಧಿಗಳ ಆರ್ಭಟ ಜೋರಾಗಿದೆ. ಕಳೆದ ಸೀಸನ್ನಲ್ಲಿ ಅಬ್ಬರಿಸಿದ್ದ ಉಗ್ರಂ ಮಂಜು, ರಜತ್, ಚೈತ್ರಾ, ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಅತಿಥಿಗಳಾಗಿ ಮನೆಯೊಳಗೆ ಬಂದಿದ್ದಾರೆ. ಅವರನ್ನು ಸತ್ಕರಿಸುವ ಹೋಟೆಲ್ ಸಿಬ್ಬಂದಿಯಾಗಿ ಬಿಗ್ಬಾಸ್ ಸ್ಪರ್ಧಿಗಳು ಬದಲಾಗಿದ್ದರು. ಮಾಜಿ ಸ್ಪರ್ಧಿಗಳು ಬಂದ ಆರಂಭದಲ್ಲೇ ಗಿಲ್ಲಿ ಕಾಮಿಡಿ ಮಾಡಿ ಕಿಚಾಯಿಸಿದ್ದರು. ಅಲ್ಲಿಂದ ಗಿಲ್ಲಿ ಮೇಲೆ ಅವರೆಲ್ಲಾ
ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ?
ರಜನಿಕಾಂತ್ ಸದ್ಯ 'ಜೈಲರ್- 2' ಚಿತ್ರದಲ್ಲಿ ನಟಿಸ್ತಿದ್ದಾರೆ. ನೆಲ್ಸನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಲೈವಾ 173 ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಸುಂದರ್ ಸಿ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಅವರು ಹೊರ ಬಂದಿದ್ದಾರೆ. ಕಮಲ್ ಹಾಸನ್ ನಿರ್ಮಾಣದ ತಲೈವಾ173 ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ
Varanasi: ನಂದಿ ಮೇಲೆ ರುದ್ರನ ಎಂಟ್ರಿ! ಇದರ ಹಿಂದಿನ ರಾಜಮೌಳಿ ಮಾಸ್ಟರ್ ಪ್ಲಾನಿಂಗ್ ಹೇಗಿತ್ತು?
ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯದ ಎಸ್.ಎಸ್. ರಾಜಮೌಳಿ ಅವರ ಮುಂದಿನ ಚಿತ್ರ ವಾರಣಾಸಿ ಘೋಷಣೆಯಾದಾಗಿನಿಂದಲೂ ಸುದ್ದಿಯಲ್ಲಿದೆ. ಇತ್ತೀಚೆಗೆ, ಶೀರ್ಷಿಕೆ ಟೀಸರ್ ಬಿಡುಗಡೆಯಾಯಿತು. ನಟ ನಂದಿ ಮೇಲೆ ಎಂಟ್ರಿ ಕೊಟ್ಟರು. ಇದರ ಹಿಂದಿನ ಮಾಸ್ಟರ್ ಪ್ಲಾನಿಂಗ್ ಹೇಗಿತ್ತು?
ಚಿರಂಜೀವಿಗಿಂತ ವಿಜಯ್ ಬೆಸ್ಟ್ ಡ್ಯಾನ್ಸರ್ ಎಂದ ಕೀರ್ತಿ ಸುರೇಶ್! ದಳಪತಿ ಸ್ಟೆಪ್ಸ್ಗೆ ಫಿದಾ
ಕೀರ್ತಿ ಸುರೇಶ್ ವಿಜಯ್ ಮತ್ತು ಚಿರಂಜೀವಿ ಕುರಿತು ಹೇಳಿದ ಹೇಳಿಕೆಯೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ನಟಿ ಕೀರ್ತಿ ಸ್ಪಷ್ಟನೆ ನೀಡಿದ್ದಾರಾ? ಏನಂದ್ರು?
Brat OTT: ಬಿಗ್ ಸರ್ಪ್ರೈಸ್; ದಿಢೀರ್ ಓಟಿಟಿಗೆ ಬಂದ ಸೂಪರ್ ಹಿಟ್ 'ಬ್ರ್ಯಾಟ್'; ಈಗ್ಲೇ ನೋಡಿ
ಡಾರ್ಲಿಂಗ್ ಕೃಷ್ಣ ನಟನೆಯ ಲೇಟೆಸ್ಟ್ ಹಿಟ್ ಸಿನಿಮಾ 'ಬ್ರ್ಯಾಟ್' ಓಟಿಟಿಗೆ ಬಂದಿದೆ. ಇತ್ತೀಚೆಗೆ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿತ್ತು. 'ಕಾಂತಾರ- 1' ಬಳಿಕ ಕನ್ನಡದಲ್ಲಿ ಹಿಟ್ ಲಿಸ್ಟ್ ಸೇರಿದ ಏಕೈಕ ಸಿನಿಮಾ ಇದು. ಶಶಾಂಕ್ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಯದುನಂದನ್ ಮತ್ತು ರವಿ ಚಕ್ರವರ್ತಿ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ದು ಮಂಜುನಾಥ್
BBK 12: ಬಿಗ್ ಬಾಸ್ ಮನೆಯೊಳಗೆ ಉಗ್ರಂ ಮಂಜು ಲವ್ ಸ್ಟೋರಿ; ಮಂಗಳೂರು ಲಾಂಗ್ ಡ್ರೈವ್ನಿಂದ ನಿಶ್ಚಿತಾರ್ಥದವರೆಗೆ
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕಳೆದ ಸೀಸನ್ನ ಸದಸ್ಯರು ಅತಿಥಿಗಳಾಗಿ ಬಂದಿರೋದು ಗೊತ್ತೇ ಇದೆ. ಅತಿಥಿಗಳ ನೆಪದಲ್ಲಿ ಮನೆಯ ಸದಸ್ಯರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಇನ್ನೊಂದು ಕಡೆ ಅತಿಥಿಗಳೇ ಮನೆಯವರಿಗಾಗಿ ಟಾಸ್ಕ್ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿವರೆಗೂ ಬಿಗ್ ಬಾಸ್ ನೀಡಿದ ಸರ್ಪ್ರೈಸ್ನಲ್ಲಿ ಇದೊಂತರ ವಿಶೇಷ ಅಂತ ಹೇಳಬಹುದು. ಅದರಲ್ಲೂ ಉಗ್ರಂ ಮಂಜು ಬ್ಯಾಚುಲರ್ ಪಾರ್ಟಿ ಕಳೆದ ಕೆಲವು ದಿನಗಳಿಂದ
Bigg Boss 12: ಗಿಲ್ಲಿ ಗಡ್ಡಕ್ಕೆ ಕೈ ಹಾಕಿದ ಮಂಜು, ಇದ್ಯಾಕ್ಯೋ ಜಾಸ್ತಿ ಆಯ್ತು ಎಂದ ಫ್ಯಾನ್ಸ್!
Bigg Boss 12: ಗಿಲ್ಲಿ ಮೇಲೆ ಅತಿಥಿಗಳ ದರ್ಪ ಹೆಚ್ಚಾಗುತ್ತಾ ಇದೆ. ಜೊತೆಗೆ ಉಗ್ರಂ ಮಂಜು ಮತ್ತು ರಜತ್, ಗಿಲ್ಲಿಯನ್ನ ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ.
ಹೇಮಾ ಜೊತೆ ಸ್ಕ್ರೀನ್ ಮೇಲೆ ರೊಮ್ಯಾನ್ಸ್ ಮಾಡೋಕ್ಕೆ ಸ್ಪಾಟ್ ಬಾಯ್ಗೆ ದುಡ್ಡು ಕೊಡ್ತೀದ್ರಂತೆ ಹಿ-ಮ್ಯಾನ್!
Dharmendra: ಕೆಲವು ದಿನಗಳ ಹಿಂದೆ ಹಿರಿಯ ನಟ ಧರ್ಮೇಂದ್ರ ಅವರು ಅಪಾರವಾದ ಅಭಿಮಾನಿ ಬಳಗಕ್ಕೆ ಅಂತಿಮ ವಿದಾಯ ಹೇಳಿದರು. ಈಗ ಅವರ ಹಳೆಯ ನೆನಪುಗಳು ಒಂದೊಂದಾಗಿ ಅವರ ಆಪ್ತರು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ತಿಮ್ಮಪ್ಪನ ಪ್ರಸಾದವನ್ನು ಗೇಲಿ ಮಾಡಿದ್ದ ಬಿಗ್ಬಾಸ್ ಮಾಜಿ ಸ್ಪರ್ಧಿಗೆ ಟಿಟಿಡಿ ಬಿಗ್ ಶಾಕ್
ಸಾರ್ವಜನಿಕ ಜೀವನದಲ್ಲಿರುವವರು ಬಹಳ ಎಚ್ಚರಿಕೆ ವಹಿಸಬೇಕು. ಏನಾದರೂ ಮಾತನಾಡುವಾಗ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಪೋಸ್ಟ್ ಮಾಡುವಾಗ ನೂರು ಬಾರಿ ಯೋಚಿಸಬೇಕು. ಯಾಮಾರಿದರೆ ಸಂಕಷ್ಟ ತಪ್ಪಿದ್ದಲ್ಲ. ಆಂಕರ್, ಬಿಗ್ಬಾಸ್ ಮಾಜಿ ಸ್ಪರ್ಧಿ ತಿರುಪತಿ ತಿಮ್ಮಪ್ಪನ ಪ್ರಸಾದದ ಬಗ್ಗೆ ತಮಾಷೆ ಮಾಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. ತಿರುಪತಿಯಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಸರತಿ ಸಾಲಿನಲ್ಲಿ ಗಂಟೆಗಳ ಕಾಲ
ರಾಜ್ಕುಮಾರ್ ಮೊದಲ ಬಾರಿಗೆ ವಿಧಾನ ಸೌಧದ ಮೆಟ್ಟಿಲು ಹತ್ತಿದ್ಯಾವಾಗ ಗೊತ್ತೇ? ಆ ಕಾರಣ ಇಲ್ಲಿದೆ!
ಕನ್ನಡ ಚಿತ್ರರಂಗ ಅಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರರಂಗವೇ ಡಾ.ರಾಜ್ಕುಮಾರ್ ಅಂತಹ ಇನ್ನೊಬ್ಬ ನಟನನ್ನು ಕಂಡಿಲ್ಲ. ಅಣ್ಣಾವ್ರು ಕೊಡುಗೆ ಈ ಚಿತ್ರರಂಗಕ್ಕೆ ಅಪಾರ. ಅವರ ಪ್ರತಿಯೊಂದು ಸಿನಿಮಾವನ್ನು ಜನರು ಹುಚ್ಚರಂತೆ ನೋಡಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ರಾಜ್ಕುಮಾರ್ ನಟಿಸಿ ಅಭಿಮಾನಿಗಳಿಂದ ವರನಟ ಅಂತ ಕರೆಸಿಕೊಂಡ ಮೇರು ನಟ. ಸಿನಿಮಾಗಳಲ್ಲಿ ಡಾ.ರಾಜ್ಕುಮಾರ್ ಎಂತಹ ಅದ್ಭುತ ಪಾತ್ರಗಳನ್ನು ಮಾಡಿದ್ದರೆ. ಪ್ರತಿಯೊಂದು ಪಾತ್ರವನ್ನೂ
Rocking Star Yash | ನಾವು ಯಾರಿಗೂ ಬಲವಂತವಾಗಿ ಕನ್ನಡ ಕಲಿಸೋದು ಬೇಡ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ | N18S
Andhra King Taluka: ಉಪ್ಪಿಯ ತೆಲುಗು ಸಿನಿಮಾ 'ಆಂಧ್ರ ಕಿಂಗ್ ತಾಲೂಕಾ' ಬಾಕ್ಸಾಫೀಸ್ ಲೆಕ್ಕಾಚಾರವೇನು?
ರಿಯಲ್ ಸ್ಟಾರ್ ಉಪೇಂದ್ರ ತೆಲುಗು ಸಿನಿಮಾ ಇಂದು (ನವೆಂಬರ್ 27) ಗ್ರ್ಯಾಂಡ್ ರಿಲೀಸ್ ಆಗಿದೆ. ತೆಲುಗಿನ ಯುವ ನಟ ರಾಮ್ ಪೋತಿನೇನಿ ಈ ಸಿನಿಮಾ ಹೀರೋ. ರಾಮ್ ಪೋತಿನೇನಿ ಹಾಗೂ ಉಪ್ಪಿ ಕಾಂಬಿನೇಷನ್ನಲ್ಲಿ ಬಂದಿರುವ ಮೊದಲ ಸಿನಿಮಾವಿದು. ಅದುವೇ 'ಆಂಧ್ರ ಕಿಂಗ್ ತಾಲೂಕಾ'. ಕಳೆದ ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಮಾಡಿದ್ದ ಈ ಸಿನಿಮಾಗೆ ಓಪನಿಂಗ್ ಹೇಗೆ

19 C