GST Review: ಲಕ್ಕಿಯ 'ಅನ್ಲಕ್ಕಿ' ಕಥೆ; ಸೃಜನ್ಗೆ ಬುದ್ದಿ ಹೇಳೋಕೆ ಎದ್ದು ಬಂದ ದೆವ್ವಗಳು
ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ಸೃಜನ್ ಲೋಕೇಶ್ ಪ್ರಥಮ ಬಾರಿಗೆ ನಿರ್ದೇಶಿಸಿರುವ 'GST' ಕೂಡ ಒಂದು. ಈಗಾಗಲೇ ಸೃಜನ್ ಲೋಕೇಶ್ ಹೇಳಿರುವಂತೆ ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಿರುವ ಸಿನಿಮಾ. ಸ್ಯಾಂಡಲ್ವುಡ್ನ ಜನಪ್ರಿಯ ನಿರ್ಮಾಣ ಸಂಸ್ಥೆ ಸಂದೇಶ್ ಎನ್ ನಿರ್ಮಿಸಿರುವ ಈ ಸಿನಿಮಾ ನವೆಂಬರ್ 28ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅದಕ್ಕೂ ಮುನ್ನ ಈ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನ
Allu Arjun Watch 300 ಕೋಟಿ ಸಂಭಾವನೆ ಪಡೆಯುವ ಅಲ್ಲು ಅರ್ಜುನ್ ವಾಚ್ ಬೆಲೆ ಇಷ್ಟೇನಾ?
Allu Arjun Watch :ಅಲ್ಲು ಅರ್ಜುನ್ ಯಾವಾಗಲೂ ತುಂಬಾ ಸರಳ ವಾಗಿರಲು ಇಷ್ಟ ಪಡ್ತಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರು. ಅವರು ಧರಿಸಿದ್ದ ಕ್ಯಾಸಿಯೊ ವಿಂಟೇಜ್ ವಾಚ್ ಎಲ್ಲರ ಗಮನ ಸೆಳೆಯಿತು. ಇದರ ಬೆಲೆ ಕೇವಲ 5,295 ರೂ.
ಇನ್ಮೇಲೆ ಯೂಟ್ಯೂಬ್ ನೋಡಬೇಕಾದ್ರೂ ಆಧಾರ್ ಖಡ್ಡಾಯ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ;
Supreme Court: OTT ಪ್ಲಾಟ್ಫಾರ್ಮ್ಗಳಿಂದ ಜನರು ಅದರಲ್ಲೂ ಮಕ್ಕಳು ತುಂಬಾ ಆಳಾಗುತ್ತಿದ್ದಾರೆ ಎನ್ನುವ ಆರೋಪ ಅವಾಗವಾಗ ಕೇಳಿ ಬರುತ್ತಿರುತ್ತದೆ. ಇಂತಹ ಆರೋಪಗಳ ನಡುವೆ ಕೇಂದ್ರ ಸರ್ಕಾರಕಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಯು OTT ಪ್ಲಾಟ್ಫಾರ್ಮ್ಗಳಿಗೆ ಅಂಕುಶ ಹಾಕುವುದಕ್ಕೆ ಮುಂದಾಗಿದ್ದೇಯಾ ಎನ್ನುವ ಅನುಮಾನ ಮೂಡುತ್ತಿದೆ!
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿ ಕೆಲವು ದಿನ ಬಿಸಿ ಬಿಸಿ ಚರ್ಚೆಯಾಗಿತ್ತು. ಇವರಿಬ್ಬರ ವಿಚ್ಛೇದನದ ಸುದ್ದಿ ಅದೇ ವೈರಲ್ ಆದರೂ, ಐಶ್ವರ್ಯಾ ರೈ ಆಗಲಿ, ಅಭಿಷೇಕ್ ಆಗಲಿ ತುಟಿಪಿಟಿಕ್ ಎನ್ನಲಿಲ್ಲ. ಹಲವು ಸಂದರ್ಭಗಳಲ್ಲಿ ನಾವಿಬ್ಬರೂ ಅನ್ಯೋನ್ಯವಾಗಿದ್ದೇವೆ ಅನ್ನೋ ಸಂದೇಶವನ್ನು ಪರೋಕ್ಷವಾಗಿ ಕೊಟ್ಟಿದ್ದರು. ಇತ್ತೀಚೆಗೆ
OTT Releases This Week: ಈ ವಾರ ಓಟಿಟಿಗೆ ಹಿಟ್ ಸಿನಿಮಾಗಳ ಮೆರವಣಿಗೆ; ಇಲ್ಲಿದೆ ಲಿಸ್ಟ್
ನೋಡ ನೋಡುತ್ತಾ ನವೆಂಬರ್ ಕಳೆದ ವರ್ಷದ ಕೊನೆ ತಿಂಗಳು ಹತ್ತಿರವಾಗಿದೆ. ಈ ವರ್ಷ ಸಾಕಷ್ಟು ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿವೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಸಿನಿಮಾಗಳು ಬಳಿಕ ಓಟಿಟಿಗೆ ಬಂದು ಸದ್ದು ಮಾಡಿವೆ. 'ಕಾಂತಾರ'-1 ಆರ್ಭಟ ಕಮ್ಮಿ ಆಗಿ ಬೇರೆ ಸಿನಿಮಾಗಳಯ ಪ್ರೇಕ್ಷಕರ ಮುಂದೆ ಬರ್ತಿವೆ. ಆದರೆ ಯಾವುದು ಕೂಡ ವಾರಕ್ಕಿಂತ
ಮೊಬೈನಲ್ಲಿ ಡೇಟಾ ಇದೆ ಅಂತ ಕೆಟ್ಟ ಕೆಟ್ಟ ಕಮೆಂಟ್ ಮಾಡಬಾರದು! ಯಾರಿಗೆ ಈ ಮಾತು ಹೇಳಿದ್ದು ನಟಿ ರಮ್ಯಾ?
ಕೆಟ್ಟ ಕಮೆಂಟ್ ಮಾಡಿ ಜೈಲು ಪಾಲಾದ ಕುಟುಂಟ ರಮ್ಯಾ ಅವರ ಬಳಿ ಕ್ಷಮೆ ಕೋರಿದ್ದರು ಹಾಗಾಗಿ ನಟಿ ರಮ್ಯಾ ಆ ಕುಟುಂಬ ಹಾಗೂ ಕಮೆಂಟ್ ಮಾಡಿದ ವ್ಯಕ್ತಿಯನ್ನು ಕ್ಷಮಿಸಿದ್ದಾರೆ. ಈ ಕುರಿತಾಗಿ ಖುದ್ದು ಮೋಹಕತಾರೆ ನಟಿ ರಮ್ಯಾ ರಿಯಾಕ್ಷನ್ ಕೊಟ್ಟಿದ್ದಾರೆ.
ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲೊಂದು 'ಭಾಗ್ಯಲಕ್ಷ್ಮಿ'. ದಿನಕ್ಕೊಂದು ಟ್ವಿಸ್ಟ್ಗಳನ್ನು ಕೊಡುತ್ತಾ ವಿಕ್ಷಕರನ್ನು ಹಿಡಿದಿಟ್ಟಿದ್ದ ಈ ಧಾರಾವಾಹಿಯಲ್ಲೀಗ ದೊಡ್ಡ ಡ್ರಾಮಾವೇ ಶುರುವಾಗಿದೆ. ಅದುವೇ ಈ ಜನಪ್ರಿಯ ಧಾರಾವಾಹಿಯ ನಾಯಕ ಆದಿಯ ಕಥೆ. ಆದಿ ಈಗ ಅಗ್ನಿ ಪರೀಕ್ಷೆ ಎದುರಿಸುವಂತಾಗಿದೆ. ಬಾಕ್ಸಿಂಗ್ ಪಂದ್ಯಕ್ಕೆ ಇಳಿದಿರುವ ಆದಿ ಅಪಾಯಕ್ಕೆ ಸಿಲುಕಿದ್ದಾರೆ. ಅವರ ಹಠಮಾರಿ ನಿರ್ಧಾರದಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಇದೇ ವೇಳೆ ಆದಿಯವರ ಆಪ್ತ
AndhraKing Taluka twitter Review: 'ಆಂಧ್ರಕಿಂಗ್' ದರ್ಬಾರ್ ಹೇಗಿದೆ? ಉಪ್ಪಿ ನಟನೆಗೆ ಎಷ್ಟು ಮಾರ್ಕ್ಸ್?
ತೆಲುಗಿನ 'ಆಂಧ್ರಕಿಂಗ್ ತಾಲೂಕ' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬಂದಿದೆ. ಕನ್ನಡ ನಟ ಉಪೇಂದ್ರ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಪೋತಿನೇನಿ ಹೀರೊ ಆಗಿ ಮಿಂಚಿದ್ದಾರೆ. ಅರ್ಲಿ ಮಾರ್ನಿಂಗ್ ಶೋಗಳಿಂದಲೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ರಾಮ್ ಹಾಗೂ ಉಪ್ಪಿ ಜುಗಲ್ಬಂದಿ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. 'ಆಂಧ್ರಕಿಂಗ್ ತಾಲೂಕ' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್
Bigg Boss 12: ರಕ್ಷಿತಾ ಕೈಹಿಡಿಯೋ ಹುಡುಗ ಹೇಗಿರಬೇಕು ಗೊತ್ತಾ? ವಂಶದಕುಡಿ ಉತ್ತರ ಕೇಳಿ ಮನೆಮಂದಿ ಸುಸ್ತು
Bigg Boss: ಮನೆಗೆ ಬಂದ ಅತಿಥಿಗಳು ರಕ್ಷಿತಾ ಶೆಟ್ಟಿ ಬಳಿ ನೀನು ಮದುವೆ ಆಗುವ ಹುಡುಗ ಹೇಗಿರಬೇಕು ಅಂತ ಕೇಳಿದ್ದಾರೆ . ಅದಕ್ಕೆ ರಕ್ಷಿತಾ ಶೆಟ್ಟಿ ಮುದ್ದು ಮುದ್ದಾಗಿ ಉತ್ತರ ನೀಡಿದ್ದಾರೆ.
Ramya: ದರ್ಶನ್ ಮೂವಿ ಡೆವಿಲ್ ಬಗ್ಗೆ ಏನಂದ್ರು ನಟಿ ರಮ್ಯಾ?
ರಮ್ಯಾ ಖಾಸಗಿ ಅಸ್ಪತ್ರೆ ಉದ್ಘಾಟನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ಡೆವಿಲ್ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟಿ ಏನಂದ್ರು?
Ramya On Darshan Fans | ಮುಂದೆ ತಪ್ಪು ಮಾಡಬಾರದು ಅನ್ನೋದೇ ನನ್ನ ಉದ್ದೇಶ ಎಂದ ರಮ್ಯಾ | N18V
Ramya On Darshan Fans | ಮುಂದೆ ತಪ್ಪು ಮಾಡಬಾರದು ಅನ್ನೋದೇ ನನ್ನ ಉದ್ದೇಶ ಎಂದ ರಮ್ಯಾ | N18V
Bigg Boss 12 Kannada | Rakshitha Dream Boy | ರಕ್ಷಿತಾ ಮದ್ವೆ ಪ್ಲ್ಯಾನಿಂಗ್ ಕೇಳಿ ರಜತ್, ಮೋಕ್ಷಿತಾ, ಉಗ್ರಂ ಮಂಜು ಶಾಕ್ | N18V
ಬಡವರು ನಾವು, ನಮ್ಮಿಂದ ಏನು ಸಾಧ್ಯವಾಗಲ್ಲ ಎನ್ನುವವರಿಗೆ ನಟ ಜಗ್ಗೇಶ್ ಕಿವಿಮಾತು
ಸ್ಯಾಂಡಲ್ವುಡ್ ಅತ್ಯಂತ ಪ್ರೀತಿ ಪಾತ್ರ ನಟ ಜಗ್ಗೇಶ್. ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಸಾಧನೆಯ ಶಿಖರ ಏರಿದ್ದಾರೆ. ಇತ್ತೀಚೆಗೆ ಅವರು ತಮ್ಮ ಯುವ ದಿನಗಳ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಇದರೊಂದಿಗೆ ಅವರು ಬರೆದಿದ್ದ ಮಾತುಗಳು ಸಾವಿರಾರು ಜನರಿಗೆ ಸ್ಫೂರ್ತಿ ನೀಡಿವೆ. ಬಡತನದ ಕಾರಣ ನೀಡಿ ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಕೈ ಚೆಲ್ಲುವವರಿಗೆ ಜಗ್ಗೇಶ್ ಕೊಟ್ಟ ಕಿವಿಮಾತು
'ದರ್ಶನ್ ಈಗಾಗ್ಲೆ ಅನುಭವಿಸ್ತಿದ್ದಾರೆ, ಮೂವಿಗೆ ತೊಂದ್ರೆ ಆಗ್ಬಾರ್ದು', ಎಂದ ಜನ
ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ? ಇಲ್ಲಿ ಓದಿ.
\ಧರಂ ಜೀ.. ಪ್ರೀತಿಯ ಪತಿ, ಪ್ರೀತಿಯ ತಂದೆ.. ನನ್ನ ವೈಯಕ್ತಿಕ ನಷ್ಟ ವರ್ಣನಾತೀತ\; ಹೇಮಾ ಮಾಲಿನಿ ಮೊದಲ ಪೋಸ್ಟ್
ಬಾಲಿವುಡ್ನ ಹೀ-ಮ್ಯಾನ್ ಧರ್ಮೇಂದ್ರ ಇತ್ತೀಚೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾಗಿದ್ದಾರೆ. ಭಾರತೀಯ ದಿಗ್ಗಜನ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗ ಕಂಬನಿ ಮಿಡಿದಿದ್ದಾರೆ. ಧರ್ಮೇಂದ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಕುಟುಂಬ ದು:ಖದಲ್ಲಿ ಮುಳುಗಿತ್ತು. ಅದರಲ್ಲೂ ಪತ್ನಿ ಹೇಮಾ ಮಾಲಿನಿ ಭಾರದ ಹೃದಯದಲ್ಲಿ ಬೀಳ್ಕೊಟ್ಟಿದ್ದರು. ಧರ್ಮೇಂದ್ರ ಅವರ ಕೊನೆಯ ದಿನಗಳಲ್ಲಿ ಹೇಮಾ ಮಾಲಿನಿ ಅವರ ಜೊತೆಯಲ್ಲಿಯೇ ಇದ್ದರು. ನೋವಿನಲ್ಲಿ ಮುಳುಗಿ
'ಯಾರದೋ ತಪ್ಪಿಗೆ ನಿರ್ಮಾಪಕರಿಗೆ ಶಿಕ್ಷೆ ಬೇಡ' ಡೆವಿಲ್ ಸಿನಿಮಾ ರಿಲೀಸ್ ಬಗ್ಗೆ ಜನ ಏನಂತಿದ್ದಾರೆ?
ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ? ಇಲ್ಲಿ ಓದಿ.
Bigg Boss 12 Kannada | ಗಿಲ್ಲಿ ಆಡಿದ್ದೇ ಆಟ.. ರೊಚ್ಚಿಗೆದ್ದ ಉಗ್ರಂ ಮಂಜು
Bigg Boss 12 Kannada | ಗಿಲ್ಲಿ ಆಡಿದ್ದೇ ಆಟ.. ರೊಚ್ಚಿಗೆದ್ದ ಉಗ್ರಂ ಮಂಜು
ನಟ ಧರ್ಮೇಂದ್ರ ನಿಧನದ ಬಳಿಕ ಹೇಮಾ ಮಾಲಿನಿ ಮೊದಲ ಪೋಸ್ಟ್, ಪ್ರೀತಿಯ ಗಂಡನನ್ನು ಕಳೆದುಕೊಂಡ ನೋವು ವ್ಯಕ್ತ
ಧರ್ಮೇಂದ್ರ ಅವರ ಮರಣದ ಮೂರು ದಿನಗಳ ನಂತರ, ಅವರ ಎರಡನೇ ಪತ್ನಿ ಮತ್ತು ನಟಿ ಹೇಮಾ ಮಾಲಿನಿ ಅವರ ಮೊದಲ ಪ್ರತಿಕ್ರಿಯೆ ಹೊರಬಿದ್ದಿದೆ. ಅವರ ಈ ಪೋಸ್ಟ್ನಲ್ಲಿ ಪತಿಯನ್ನು ಕಳೆದುಕೊಂಡ ನೋವು ಸ್ಪಷ್ಟವಾಗಿ ಗೋಚರಿಸುತ್ತದೆ.
\ಬಾಲಿವುಡ್ನಲ್ಲಿ ಒಗ್ಗಟ್ಟು ಕಮ್ಮಿ\; ಉರಿಯುವ ಬೆಂಕಿಗೆ ತುಪ್ಪ ಸುರಿದ ರಕುಲ್ ಪ್ರೀತ್ ಸಿಂಗ್
ಸೌತ್ ವರ್ಸಸ್ ಬಾಲಿವುಡ್ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದೆ. ರಕುಲ್ ಮಾತು ಇದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಬಾಲಿವುಡ್ನಲ್ಲಿ ಒಗ್ಗಟ್ಟು ಕಮ್ಮಿ ಎಂದು ಆಕೆ ಹೇಳಿರುವುದು ಈಗ ಚರ್ಚೆ ಹುಟ್ಟಾಕ್ಕಿದೆ. ಮದುವೆ ಬಳಿಕ ಕೂಡ ರಕುಲ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆಕೆ ನಟಿಸಿದ 'ದೇ ದೇ ಪ್ಯಾರ್ ದೇ- 2' ಸಿನಿಮಾ
ಧಾರ್ಮಿಕ ವೈಭವಕ್ಕೆ ಸಹಸ್ರ ಸಂಚಿಕೆಗಳ ಯಶಸ್ಸು; 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ'
ಸ್ಟಾರ್ ಸುವರ್ಣ ವಾಹಿನಿಯ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯು ಕನ್ನಡಿಗರ ಮನಗೆದ್ದಿದೆ. ಈ ಮೆಗಾ ಸೀರಿಯಲ್ ಈಗ ಹೊಸ ಮೈಲಿಗಲ್ಲನ್ನು ದಾಟಿದೆ. ಕಿರುತೆರೆ ಚರಿತ್ರೆಯಲ್ಲಿ ಮತ್ತೊಂದು ಧಾರಾವಾಹಿ ಈ ಸಾಧನೆ ಮಾಡಿದಂತಾಗಿದೆ. ಈ ಸೀರಿಯಲ್ ಈಗ ಸಾವಿರ ಸಂಚಿಕೆಗಳ ಮೈಲಿಗಲ್ಲನ್ನು ತಲುಪಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜನರಿಗೆ ತಲುಪಿಸುವುದು ಇದರ
33 ವರ್ಷದ ವಜ್ರದ ವ್ಯಾಪಾರಿಗೆ ಮನಸೋತ 52 ವರ್ಷದ ಮಲೈಕಾ ಅರೋರಾ ? ವಿಡಿಯೋ ವೈರಲ್ - ಯಾರು ಈ ಹರ್ಷ್ ಮೆಹ್ತಾ ?
ಈ ಬಣ್ಣದ ಲೋಕನೇ ಹಾಗೇ. ಇಲ್ಲಿ ದಿನಕ್ಕೊಂದು ಸುದ್ದಿ ಸತ್ಯ ಆದರೆ, ಮಿಕ್ಕ ತೊಂಬತ್ತೊಂಬತ್ತು ಸುದ್ದಿ ಸುಳ್ಳಾಗುತ್ತಾವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಇಲ್ಲಿ ಕೆಲವರು ಪ್ರೀತಿಯಲ್ಲಿ ಬಿದ್ದರೆ ಕೊನೆಯವರೆಗೆ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು... ಪ್ರಯತ್ನ
Ramya: ಕುರ್ಚಿ ಕಿತ್ತಾಟ! ಡಿಕೆಶಿ, ಸಿದ್ದರಾಮಯ್ಯ? ಯಾರಾಗ್ಬೇಕು ಸಿಎಂ? ನಟಿ ರಮ್ಯಾ ಏನಂದ್ರು?
ಕಾಂಗ್ರೆಸ್ ಕುರ್ಚಿ ಕಿತ್ತಾಟದ ಬಗ್ಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಮಾತನಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಏನಂದ್ರು ನಟಿ?
ಚಿಕಿರಿ ಹಾಡಿನ ಚಮಕ್! 100 ಮಿಲಿಯನ್ ವ್ಯೂಸ್ ಗಳಿಸಿದ ರಾಮ್ ಚರಣ್ ಸಾಂಗ್
ಪೆಡ್ಡಿ ಸಿನಿಮಾದ ಚಿಕಿರಿ ಚಿಕಿರಿ ಹಾಡು 100 ಮಿಲಿಯನ್ ವ್ಯೂಸ್ ತಲುಪಿ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಬ್ಬವಾಗಿದ್ದು, ಒನ್ ಆಫ್ ದಿ ಬಿಗ್ಗೆಸ್ಟ್ ಹಿಟ್ ಸಾಂಗ್ ಆಗಿದೆ.
'ಬಲವಂತವಾಗಿ ಕಲಿಸೋದು ಬೇಡ' ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಶ್ ಮಾತು
ಸ್ಟಾರ್ ನಟ ಯಶ್ ಅವರು ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ನಟ ಮಾತನಾಡಿದ್ದೇನು?
Rishab Shetty: ಪತ್ನಿ ಸಮೇತರಾಗಿ ಗೋವಾ ಸಿಎಂನ ಭೇಟಿಯಾದ ರಿಷಬ್ ಶೆಟ್ಟಿ
Kantara Director: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಗೋವಾ ಸಿಎಂ ಅವರನ್ನು ಭೇಟಿಯಾಗಿದ್ದು, ಫೋಟೋಸ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಜೋಗಿ ಪ್ರೇಮ್- ಕೆವಿಎನ್ ಮಧ್ಯೆ ಕಿರಿಕ್? ಪೀಕಲಾಟಕ್ಕೆ ಸಿಲುಕಿದ್ರಾ 'KD' ಧ್ರುವ ಸರ್ಜಾ?
ಹಣದ ಮುಂದೆ ಯಾವುದಕ್ಕೂ ಬೆಲೆಯಿಲ್ಲ. 10 ರೂಪಾಯಿ ಬರುತ್ತೆ ಅಂದ್ರೆ ಏನು ಬೇಕಾದ್ರು ಮಾಡೋಣ ಅಂತಾರೆ. ಅದೇ 10 ರೂಪಾಯಿ ಹೋಗುತ್ತೆ ಅಂದ್ರೆ ಎಂತಹವರು ಹಿಂದೇಟು ಹಾಕುತ್ತಾರೆ. ಸದ್ಯ ಧ್ರುವ ಸರ್ಜಾ ನಟನೆಯ 'KD' ಅತಂತ್ರವಾಗಿದೆ. ಯಾವಾಗ ಸಿನಿಮಾ ತೆರೆಗೆ ಬರುತ್ತದೆ ಎನ್ನುವುದು ಸ್ವತಃ ನಿರ್ದೇಶಕ ಜೋಗಿ ಪ್ರೇಮ್ಗೂ ಗೊತ್ತಿಲ್ಲ. ಕಳೆದ ವರ್ಷ ಸುದ್ದಿಗೋಷ್ಠಿ ಮಾಡಿ ಚಿತ್ರತಂಡ
450 ಕೋಟಿ ಆಸ್ತಿಯಲ್ಲ, ಅಪ್ಪ ಧರ್ಮೇಂದ್ರನಿಂದ ಮಗಳು ಅಹಾನಾ ಅನುವಂಶಿಕವಾಗಿ ಪಡೆಯೋಕೆ ಬಯಸೋದು ಇದನ್ನಂತೆ
ಧರ್ಮೇಂದ್ರ ನವೆಂಬರ್ 24, 2025 ರಂದು ಅಗಲಿದರು. ಅಹಾನಾ ಡಿಯೋಲ್ ತನ್ನ ತಂದೆಯ ಆಸ್ತಿ, ಬಂಗಲೆ ಯಾವುದೂ ಅಲ್ಲ, ಆ ಒಂದನ್ನು ಆನುವಂಶಿಕವಾಗಿ ಪಡೆಯಲು ಬಯಸುತ್ತಾರಂತೆ.
Actress: ಅಪ್ಪ ತೋರಿಸಿದ ಸ್ಟಾರ್ನ ಬೇಡ ಎಂದು 4 ಮಕ್ಕಳ ತಂದೆಯನ್ನು ಮದುವೆಯಾದ ಟಾಪ್ ನಟಿ
ಆ ನಟಿ ಯುವಕರ ಕನಸಿನ ರಾಣಿಯಾಗಿದ್ದರು. ಆಕೆಗಾಗಿ ಮನೆಯವರು ವರನನ್ನು ಹುಡುಕಿದರು. ಆದರೆ ಸ್ಟಾರ್ ನಟನ ಬೇಡ ಎಂದ ಆಕೆ ನಾಲ್ಕು ಮಕ್ಕಳ ತಂದೆಯನ್ನು ಮದುವೆಯಾದರು.
Kantara Chapter-1; ಹಿಂದಿ ಭಾಷಿಕರಿಗೆ ರಿಷಬ್ ಶೆಟ್ಟಿ 'ಕಾಂತಾರ- 1' ಬಿಗ್ ಸರ್ಪ್ರೈಸ್
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ-1' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಓಟಿಟಿಗೆ ಬಂದರೂ ಜನ ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ರಿಷಬ್ ಶೆಟ್ಟಿ ಟೇಕಿಂಗ್, ಆಕ್ಟಿಂಗ್ ನೋಡಿ ಫಿದಾ ಆಗಿದ್ದರು. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ ಮಾಡಿದೆ. 'ಕಾಂತಾರ- 1' ಸಿನಿಮಾ ತೆರೆಕಂಡ 4 ವಾರಗಳ ಬಳಿಕ ಓಟಿಟಿಗೆ
Dhanush: ವಾರಣಾಸಿಯಲ್ಲಿ ಬಾಲಿವುಡ್ ಬೆಡಗಿ ಜೊತೆ ಬೋಟ್ ರೈಡ್! ಧನುಷ್ ರೊಮ್ಯಾಂಟಿಕ್ ಸಂಜೆ
ನಟ ಧನುಷ್ ವಾರಣಾಸಿಯಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೋನ್ ಜೊತೆ ಬೋಟ್ ರೈಡ್ ಮಾಡಿದ್ದು ಫೋಟೋಗಳು ಸದ್ಯ ವೈರಲ್ ಆಗಿವೆ.
ಮಾಜಿ ಗರ್ಲ್ಫ್ರೆಂಡ್ ಜೊತೆಗಿನ ಪಲಾಶ್ ಫೋಟೋ ವೈರಲ್! ಮಂಡಿಯೂರಿ ಹೇಗೆ ಪ್ರಪೋಸ್ ಮಾಡಿದ್ರು ನೋಡಿ
ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ವಿವಾಹ ಮುಂದೂಡಿಕೆಯ ಬೆನ್ನಲ್ಲೇ ಇದೀಗ ಪಲಾಶ್ ಮಾಜಿ ಗರ್ಲ್ಫ್ರೆಂಡ್ಗೆ ಪ್ರಪೋಸಲ್ ಮಾಡುವ ಹಳೆಯ ಫೋಟೋಗಳು ವೈರಲ್ ಆಗಿವೆ.
BBK12: ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಮನೆಗೆ ಹೋಗಿದ್ಯಾಕೆ? ಬಾಯ್ತಪ್ಪಿ ನಿಜ ಹೇಳಿಬಿಟ್ಟ ಚೈತ್ರಾ
ಬಿಗ್ಬಾಸ್ ಸೀಸನ್ 12ರಲ್ಲಿ ಈ ವಾರ ಮಾಜಿ ಸ್ಪರ್ಧಿಗಳ ಆರ್ಭಟ ಜೋರಾಗಿದೆ. ಕಳೆದ ಸೀಸನ್ನಲ್ಲಿ ಆಡಿ ವೀಕ್ಷಕರನ್ನು ರಂಜಿಸಿದ್ದ ರಜತ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತ್ರಿವಿಕ್ರಮ್ ಮನೆ ಒಳಗೆ ಹೋಗಿ ಈ ಬಾರಿಯ ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡುತ್ತಿದ್ದಾರೆ. ಎಲ್ಲರಿಗೂ ಗಿಲ್ಲಿ ಒಬ್ನೇ ಟಾಂಗ್ ಕೊಡುತ್ತಿರುವುದು ವೀಕ್ಷಕರಿಗೆ ಮಜಾ ಕೊಡುತ್ತಿದೆ. ಅಂದಹಾಗೆ ಬಿಗ್ಬಾಸ್ ಮನೆ
ಅಣ್ಣಾವ್ರ ಗಂಧದ ಗುಡಿ ಹಿಂದಿ ರಿಮೇಕ್, ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಹೀ-ಮ್ಯಾನ್ ಧರ್ಮೇಂದ್ರ
ಅಣ್ಣಾವ್ರ ಗಂಧದ ಗುಡಿ ಚಿತ್ರ ಹಿಂದಿಯಲ್ಲೂ ರೀಮೇಕ್ ಆಗಿದೆ. ವಿಶೇಷವೆಂದ್ರೆ ಧರ್ಮೇಂದ್ರ ಈ ಚಿತ್ರದ ಹೀರೋ ಆಗಿದ್ದಾರೆ. ವಿಜಯ್ ಅನ್ನೋ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಲವಂತವಾಗಿ ಕನ್ನಡ ಕಲಿಸೋದಲ್ಲ, ಭಾಷೆ ಉಳಿವಿಗೆ ಮಾಡಬೇಕಿರುವುದು ಇಷ್ಟೇ- ನಟ ಯಶ್
ನಟ ಯಶ್ ಸಿನಿಮಾ ಕೆಲಸಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಆದರೂ ಆದಾಯ ತೆರಿಗೆ ಇಲಾಖೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ನಿ ರಾಧಿಕಾ ಪಂಡಿತ್ ಸಮೇತ ಯಶ್ ಪಾಲ್ಗೊಂಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ಇನ್ಕಂ ಟ್ಯಾಕ್ಸ್ ಸ್ಪೋರ್ಟ್ಸ್ ಮತ್ತು ರೀ ಕ್ರಿಯೇಷನ್ ಕ್ಲಬ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಕನ್ನಡ
ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ದಲ್ದಲ್ ವೆಬ್ ಸೀರೀಸ್; ಶೀಘ್ರದಲ್ಲಿಯೇ ಒಟಿಟಿಯಲ್ಲಿ ಸ್ಟ್ರೀಮಿಂಗ್
ಭೂಮಿ ಪೆಡ್ನೇಕರ್ ಅಭಿನಯದ ದಲ್ದಲ್ ವೆಬ್ ಸೀರೀಸ್ ರೆಡಿ ಆಗಿದೆ. ಇನ್ನೇನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಕೂಡ ಆಗುತ್ತದೆ. ಅದಕ್ಕೂ ಮೊದಲೇ ಗೋವಾ ಫಿಲ್ಮ್ ಫೆಸ್ಟಿವಲ್ ಅಲ್ಲಿ ಇದರ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಸರಣಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
BBK 12: ಗ್ರೇ ಏರಿಯಾ ಮಂಜು ಅಲ್ಲ.. ಮಲೇರಿಯಾ ಮಂಜು; ಉಗ್ರಂ ಮಂಜು ಮತ್ತೆ ರೋಸ್ಟ್
ಬಿಗ್ ಬಾಸ್ ಮನೆಗೆ ಐವರು ಅತಿಥಿಗಳು ಬಂದಿದ್ದಾರೆ. ಸೀಸನ್ 11 ರ ಸದಸ್ಯರು ಗೆಸ್ಟ್ಗಳಾಗಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಆದರೆ, ಕಾಲಿಟ್ಟ ಕ್ಷಣದಿಂದ ಗಿಲ್ಲಿ ಕೈಗೆ ಸಿಕ್ಕು ರೋಸ್ಟ್ ಆಗುತ್ತಿದ್ದಾರೆ. ಅದರಲ್ಲೂ ಉಗ್ರಂ ಮಂಜು ಅನ್ನೇ ಹೆಚ್ಚು ಟಾರ್ಗೆಟ್ ಮಾಡಿದ್ದಾರೆ. ಬ್ಯಾಚುಲರ್ ಪಾರ್ಟಿ ಮಾಡುವುದಕ್ಕೆ ಬಿಗ್ ಬಾಸ್ ಮನೆ ಬಂದಿರೋ ಮಂಜುಗೆ ಪಾರ್ಟಿ ಮಾಡೋಕೆ ಬಿಡುತ್ತಿಲ್ಲ. ಬಿಗ್ ಬಾಸ್
Amruthadhaare ; ಅತಿಯಾದರೆ ಅಮೃತವೂ ವಿಷ - ಭೂಮಿಕಾ ವಿರುದ್ದ ಸಿಡಿದೆದ್ದ ಪ್ರೇಕ್ಷಕರು..!
''ಅಮೃತ ಧಾರೆ'' ಧಾರಾವಾಹಿಯಲ್ಲಿ ಬೆನ್ನ ಹಿಂದೆ ಬಿದ್ದ ಬೇತಾಳದಂತೆ ಮಲ್ಲಿಯನ್ನು ಜೈದೇವ್ ಕಾಡುತ್ತಿದ್ದಾನೆ. ಮಲ್ಲಿಯ ಆಸ್ತಿ ಲಪಟಾಯಿಸಲು ನಾನಾ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಮಲ್ಲಿ ಕೈಗೆ ಸಿಕ್ತಿಲ್ಲ. ಸಿಕ್ಕರೂ ಕೂಡ ಜೈದೇವ್ ಮಾತುಗಳನ್ನು ಮಲ್ಲಿ ಒಪ್ತಿಲ್ಲ. ಹೀಗಾಗಿ ದಿಕ್ಕೆಟ್ಟು ಕುಂತ ಜೈದೇವ್ ಸದ್ಯ ಮಲ್ಲಿ ಇರುವ ಪ್ರದೇಶಕ್ಕೆ ಮಾವ ಲಕ್ಕಿ ಲಕ್ಷ್ಮೀಕಾಂತ್ ಜೊತೆ ಬಂದಿದ್ದಾನೆ. ಜೈದೇವ್ ನ
Flirt Movie: ಅರಮನೆ ನಗರಿಯ ಜನರ ದಿಲ್ ಕದ್ದ 'ಫ್ಲರ್ಟ್'; ಪ್ರೀಮಿಯರ್ ಶೋನಲ್ಲಿ ಗುಡ್ ರೆಸ್ಪಾನ್ಸ್
ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ಚಂದನ್ ಕುಮಾರ್ ಡೈರೆಕ್ಟರ್ ಆಗಿದ್ದಾರೆ. ಫ್ಲರ್ಟ್ ಅನ್ನೋ ಈ ಚಿತ್ರಕ್ಕೆ ಇವರೇ ಹೀರೋ ಕೂಡ ಆಗಿದ್ದಾರೆ. ಇವರ ಈ ಚಿತ್ರಕ್ಕೆ ಪೇಯ್ಡ್ ಪ್ರೀಮಿಯರ್ ಶೋದಲ್ಲಿಯೇ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಾಧು ಕೋಕಿಲ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
Jailer 2: 'ಜೈಲರ್ 2'ನಲ್ಲಿ ವಿಜಯ್ ಸೇತುಪತಿ; ಸೂಪರ್ಸ್ಟಾರ್ ರಜನಿಗೆ ಖಳನಾಯಕನಾ? ಆಪ್ತನಾ?
2026ರಲ್ಲಿ ತಮಿಳು ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆ ಸಿನಿಮಾ 'ಜೈಲರ್ 2'. ಈಗಾಗಲೇ ಈ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಈಗಾಗಲೇ ರಜನಿಕಾಂತ್ ಅವರ ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಾರೆ. 2026ರಲ್ಲಿ ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುವುದಕ್ಕೆ ವೇಗವಾಗಿ ಶೂಟಿಂಗ್ ಅನ್ನು ಮುಗಿಸುತ್ತಿದ್ದಾರೆ. ಈ ಮಧ್ಯೆ 'ಜೈಲರ್ 2'ಗೆ ಒಬ್ಬರೊಬ್ಬರೇ ದಿಗ್ಗಜರು
09 ವರ್ಷದ ಹಿಂದೆ ಅವಕಾಶಕ್ಕೆ ಕಂಡ ಕಂಡಲೆಲ್ಲ ಆಡಿಷನ್ ಕೊಡುತ್ತಿದ್ದ ರಶ್ಮಿಕಾ ಮಂದಣ್ಣ ಆ ನಂತರ ಹೇಗೆಲ್ಲ ಬೆಳೆದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ''ಕಿರಿಕ್ ಪಾರ್ಟಿ'' ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಇವತ್ತು ರಶ್ಮಿಕಾ ಮಂದಣ್ಣ ಕೇವಲ.. ಕನ್ನಡದ ನಾಯಕಿ
ಅಯೋಗ್ಯ-2 ನನಗೆ ಲೆಕ್ಕವೇ ಅಲ್ಲ; ನಾನು ಮನೆಯಲ್ಲಿ ಮಲಗಿದ್ರೂ, ಜನ ಚಿತ್ರ ನೋಡ್ತಾರೆ ಎಂದ ಸತೀಶ್ ನಿನಾಸಂ!
ನಾನು ಮನೆಯಲ್ಲಿ ಮಲಗಿಕೊಂಡರೂ ಸರಿಯೇ, ಅಯೋಗ್ಯ-2 ಚಿತ್ರವನ್ನ ಜನ ನೋಡ್ತಾರೆ. ಕಾರಣ, ಈ ಚಿತ್ರದ ಹಿಂದೆ ಅಯೋಗ್ಯ ಅನ್ನೋ ಬ್ರ್ಯಾಂಡ್ ಇದೆ. ಆದರೆ, ದಿ ರೈಸ್ ಆಫ್ ಅಶೋಕ ಹಾಗಲ್ಲ. ಇಲ್ಲಿ ಸಾಕಷ್ಟು ಏರುಪೇರುಗಳೇ ಇವೆ ಅಂತ ಸತೀಶ್ ಹೇಳಿಕೊಂಡಿದ್ದಾರೆ. ಇವರ ಮನದ ಮಾತುಗಳ ಅಷ್ಟು ವಿವರ ಇಲ್ಲಿದೆ ಓದಿ.
\ಮೆಗಾಸ್ಟಾರ್ ಚಿರಂಜೀವಿಗಿಂತ ವಿಜಯ್ ಉತ್ತಮ ಡ್ಯಾನ್ಸರ್\; ಮೆಗಾ ಫ್ಯಾನ್ಸ್ಗೆ ಕ್ಷಮೆ ಕೇಳಿದ ಕೀರ್ತಿ ಸುರೇಶ್
ನಾಯಕಿಯಾಗುವುದಕ್ಕೆ ಗ್ಲಾಮರ್ ಮುಖ್ಯ ಎನ್ನುವಂತಹ ಕಾಲದಲ್ಲಿ ಪ್ರತಿಭೆಯೇ ಮುಖ್ಯ ಎಂದು ತೋರಿಸಿದ ನಟಿ ಕೀರ್ತಿ ಸುರೇಶ್. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹೆಚ್ಚು ಅಭಿಮಾನಿ ಬಳಗವಿದೆ. ವಿವಾಹದ ಬಳಿಕ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರೂ, ಈಗಾಗಲೇ ಮುಗಿಸಿರುವ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಕೀರ್ತಿ ಸುರೇಶ್ ಭಾರತೀಯ

20 C