Mark OTT; ಅಬ್ಬಬ್ಬಾ.. ದಾಖಲೆ ಬೆಲೆಗೆ ಸೇಲ್ ಆಯ್ತು ಸುದೀಪ್ 'ಮಾರ್ಕ್' ಓಟಿಟಿ ರೈಟ್ಸ್
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಮುಗಿದಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್ ಕೆಲಸಗಳು ಭರದಿಂದ ಸಾಗುತ್ತಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸೂಪರ್ ಹಿಟ್ 'ಮ್ಯಾಕ್ಸ್' ಕಾಂಬಿನೇಷನ್ನಲ್ಲಿ ಈ ಸಿನಿಮಾ ಕೂಡ ಬರ್ತಿರೋದು ಕುತೂಹಲ ಮೂಡಿಸಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮಾರ್ಕ್'. ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ
ಇಲ್ಲಿದೆ ರಿಯಲ್ ಲೈಫ್ನಲ್ಲೂ ಸಕಸ್ಸ್ ಜೋಡಿಯಾದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಲಚ್ಚಿ ಚಂದು ಲವ್ ಸ್ಟೋರಿ
Preethiya Parivala: ಚಂದನ್ ಕುಮಾರ್ ಮತ್ತು ಕವಿತಾ ಗೌಡ ಲವ್ ಸ್ಟೋರಿ ಇಂಟ್ರಸ್ಟಿಂಗ್ ಆಗಿಯೇ ಇದೆ. ಟ್ರೆಕ್ಕಿಂಗ್ ಹೋದಾಗಲೇ ಚಂದನ್ ತಮ್ಮ ಪ್ರೀತಿಯನ್ನ ಹೇಳಿಕೊಂಡಿದ್ದಾರೆ. ಆ ಮೇಲೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.
Shivanna-Vineesh: ಶಿವಣ್ಣ ಭೇಟಿಯಾದ ದರ್ಶನ್ ಪುತ್ರ ವಿನೀಶ್! ಯಾಕೆ? ಎಲ್ಲಿ? ಇಲ್ಲಿದೆ ನೋಡಿ
ದರ್ಶನ್ ಪುತ್ರ ವಿನೀಶ್ ಇದೀಗ ಶಿವಣ್ಣ ಡ್ಯಾಡಿ ಚಿತ್ರದ ಶೂಟಿಂಗ್ ಸ್ಪಾಟ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಯಾಕೆ ಅನ್ನೋ ಕುತೂಹಲವೂ ಈಗ ಶುರು ಆಗಿದೆ. ಅದರ ವಿವರ ಇಲ್ಲಿದೆ ಓದಿ.
Rakshitha Shetty: ದೊಡ್ಮನೆಯ ರಕ್ಷಿತಾ ಶೆಟ್ಟಿ ಲೈಫ್ ಅಲ್ಲಿ ಈ ತಪ್ಪು ಮಾಡೋದೇ ಇಲ್ವಂತೆ!
ರಕ್ಷಿತಾ ಶೆಟ್ಟಿ ಕ್ಷಮೆ ಕೇಳಿದ್ದಾರೆ. ಇನ್ಮುಂದೆ ಈ ತಪ್ಪು ಮಾಡೋದಿಲ್ಲ. ಇನ್ನು ಯಾವತ್ತೂ ಇದು ಆಗೋದಿಲ್ಲ ಅಂತಲೇ ಹೇಳಿದ್ದಾರೆ. ಧ್ರುವಂತ್ ಮುಂದೆ ಕ್ಷಮೆ ಕೇಳುವ ಸಮಯದಲ್ಲಿ ಒಂದು ಡ್ರಾಮಾನೇ ನಡೆದು ಹೋಗಿದೆ. ಅದೇನೂ ಅನ್ನೋ ವಿವರ ಇಲ್ಲಿದೆ ಓದಿ.
ಬಾಲಯ್ಯ ಜೊತೆಗೆ ನಯನತಾರಾ ಸಿನಿಮಾ; ಜನ್ಮದಿನದ ವಿಶೇಷವಾಗಿ ಹೊಸ ಸಿನಿಮಾ ಅನೌನ್ಸ್!
ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಯ ಹೊಸ ಸಿನಿಮಾ ಸುದ್ದಿ ಹೊರ ಬಂದಿದೆ. ಈ ಸಿನಿಮಾದ ನಾಯಕ ನಂದಮುರಿ ಬಾಲಕೃಷ್ಣ ಅವರು ಅನ್ನೋದು ಮತ್ತೊಂದು ವಿಶೇಷವೇ ಆಗಿದೆ. ಈ ಸಿನಿಮಾ ಇನ್ನಷ್ಟು ವಿವರ ಇಲ್ಲಿದೆ ಓದಿ.
58 ವರ್ಷಗಳ ಸುದೀರ್ಘ ಸಿನಿಮಾ ಪ್ರಯಾಣ ಅಂತ್ಯ ; ಚಿತ್ರರಂಗಕ್ಕೆ ದಿಢೀರ ಗುಡ್ ಬೈ ಹೇಳಿದ ಖ್ಯಾತ ನಟಿ ತುಳಸಿ ಶಿವಮಣಿ
ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು ಎಳೆಯಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ .. ಬದುಕಿನ
ಶಿವರಾಜ್ಕುಮಾರ್ ಹಾಗೂ ದರ್ಶನ್ ಪುತ್ರ ವಿನೀಶ್ ಭೇಟಿ; ವೀಡಿಯೋ ವೈರಲ್
ನಟ ಶಿವರಾಜ್ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯ ಡಿಕೆಡಿ ಶೋ ಮೂಲಕ ಮತ್ತೆ ಮನೆ ಮನೆಗೆ ಬರ್ತಿದ್ದಾರೆ. ಶಿವಣ್ಣ ನಟನೆಯ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಡ್ಯಾಡ್' ಚಿತ್ರದ ಚಿತ್ರೀಕರಣ ನಡೀತಿದೆ. ಇತ್ತೀಚೆಗೆ ಸೆಟ್ನಲ್ಲಿ ದರ್ಶನ್ ಪುತ್ರ ವಿನೀಶ್ ಭೇಟಿ ಆಗಿದ್ದಾರೆ. ಕುಂಬಳಗೋಡಿನ ಬಿಜಿಎಸ್ ಕ್ರಿಕೆಟ್ ಗ್ರೌಂಡ್ನಲ್ಲಿ 'ಡ್ಯಾಡ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅದೇ ಶಾಲೆಯಲ್ಲಿ
Actor Darshan Son Meets Shivarajkumar | ಬಿಜಿಎಸ್ ಕಾಲೇಜ್ನಲ್ಲಿ ಶಿವಣ್ಣನ ಮಾತಾಡಿಸಿದ ವಿನೀಶ್ | N18V
Actor Darshan Son Meets Shivarajkumar | ಬಿಜಿಎಸ್ ಕಾಲೇಜ್ನಲ್ಲಿ ಶಿವಣ್ಣನ ಮಾತಾಡಿಸಿದ ವಿನೀಶ್ | N18V
Bigg Boss Kannada 12 | Kiccha Sudeep | ಮೈಕ್ ಉಲ್ಟಾ ಹಾಕಿದ್ದಕ್ಕೆ ಕ್ಷಮೆ ಕೇಳಿದ ರಕ್ಷಿತಾ | Gilli | N18V
Bigg Boss Kannada 12 | Kiccha Sudeep | ಮೈಕ್ ಉಲ್ಟಾ ಹಾಕಿದ್ದಕ್ಕೆ ಕ್ಷಮೆ ಕೇಳಿದ ರಕ್ಷಿತಾ | Gilli | N18V
BBK12: ಹೆಣ್ಣು ಮಕ್ಕಳಿಗೆ ಗಿಲ್ಲಿ ಕಿರುಕುಳ? ದೂರುದಾರರ ಆರೋಪ ಏನು?
ಬಿಗ್ಬಾಸ್ ಸೀಸನ್ 12ರಲ್ಲಿ ಗಿಲ್ಲಿ ವೀಕ್ಷಕರ ಗಮನ ಸೆಳೆದಿದ್ದಾನೆ. ಆದರೆ ಆತ ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ. ನಿನ್ನೆ(ನವೆಂಬರ್ 17) ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆ ಸುದ್ದಿ ಆಗಿತ್ತು. ಹೆಚ್. ಸಿ ಕುಶಾಲ ಎಂಬುವವರು
ಧ್ರುವ ಸರ್ಜಾ 7ನೇ ಸಿನಿಮಾ ಟೈಟಲ್ ರಿವೀಲ್! ಕೆಡಿ ಬಳಿಕ ಮತ್ತೆ 'ಕ' ಅಕ್ಷರದಲ್ಲೇ ಇದೇ ಹೆಸರು!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 7 ನೇ ಚಿತ್ರದ ಟೈಟಲ್ ರಿವೀಲ್ ಆಗಿದೆ. ಈ ಚಿತ್ರಕ್ಕೆ ಕ್ರೈಮ್ ರಿಲೇಟೆಡ್ ಟೈಟಲ್ ಅನ್ನೆ ಇಡಲಾಗಿದೆ. ಅದ್ಯಾವುದು ಅನ್ನೋ Exclusive ಮಾಹಿತಿ ಇಲ್ಲಿದೆ ಓದಿ.
ಅನುರೂಪದ ಅಪರೂಪದ ಪ್ರತಿಭೆ; ರಾಧಿಕಾ ಆಪ್ಟೆ ರೇಂಜ್ನ ಕಲಾವಿದೆ! ಅಪೂರ್ವ ಭಾರದ್ವಾಜ್ Exclusive ಸಂದರ್ಶನ!
ಕನ್ನಡದ ನಟಿ ಅಪೂರ್ವ ಭಾರದ್ವಾಜ್ ಸ್ಪೆಷಲ್ ಆಗಿದ್ದಾರೆ. ಧ್ವನಿಯಲ್ಲೂ ಒಂದು ಸೆಳೆತ ಇದೆ. ಲುಕ್ ಆ್ಯಂಡ್ ಫೀಲ್ ಅಲ್ಲೂ ವಿಶೇಷತೆ ಕಾಣಿಸುತ್ತದೆ. ಕರ್ಲಿ ಹೇರ್ಸ್ ಪ್ರಮುಖ ಆಕರ್ಷಣೆ ಅನಿಸುತ್ತದೆ. ಅನುರೂಪ ಸೀರಿಯಲ್ನ ಈ ಅಪರೂಪದ ಪ್ರತಿಭಾವಂತ ಕಲಾವಿದೆ, ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಇವರ Exclusive ಸಂದರ್ಶನದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
BBK12: ಗಿಲ್ಲಿ ಹೇಗ್ ಆಡ್ತಿದ್ದಾನೆ ಅಂದ್ರೆ? ನನ್ನ ಪ್ರಕಾರ ಸೀಸನ್-12 ವಿನ್ನರ್?- ಕುರಿ ಪ್ರತಾಪ್
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಯಾರು ಗೆಲ್ತಾರೆ ಎನ್ನುವ ಚರ್ಚೆ ಮೊದಲ ದಿನದಿಂದ ನಡೀತಿದೆ. ಆದರೆ ವೀಕ್ಷಕರು ಅಂದುಕೊಂಡಂತೆ ಏನು ನಡೆಯುವುದಿಲ್ಲ. ಅಚ್ಚರಿಯ ಫಲಿತಾಂಶಗಳು ಈ ಹಿಂದೆ ಬಂದಿದೆ. ಬಿಗ್ಬಾಸ್ ಸೀಸನ್ 7ರಲ್ಲಿ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದರು. ಸೀಸನ್ 12ರ ಬಗ್ಗೆ ಪ್ರತಾಪ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ಗಿಲ್ಲಿ ರೀತಿ ಬಿಗ್ಬಾಸ್ ಮನೆಯಲ್ಲಿ
ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮೀ' ಸೀರಿಯಲ್ ಕೂಡ ಒಂದು. ದಿನದಿಂದ ದಿನಕ್ಕೆ ಕಥೆ ಹೊಸ ಹೊಸ ತಿರುವು ಪಡೆಯುತ್ತಿದೆ. ವೀಕ್ಷಕರನ್ನು ಹಿಡಿದಿಡಲು ಈಗ ಒಂದು ಸೂಪರ್ ಟ್ವಿಸ್ಟ್ ಕೊಟ್ಟಿದ್ದಾರೆ. ಕಿರುತೆರೆ ಮತ್ತು ಬಿಗ್ ಬಾಸ್ ಖ್ಯಾತಿಯ ನಟಿ ಮೇಘಾಶ್ರೀ ಅವರು ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೀರಿಯಲ್ಗೆ ಹೊಸ ಕಳೆ ಬಂದಂತಾಗಿದೆ.
Kantara Chapter 1 Box Office: ಓಟಿಟಿ ರಿಲೀಸ್ ಬಳಿಕ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ ಚಾಪ್ಟರ್ 1' 2025ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಸಾಲಿಗೆ ಸೇರಿದೆ. ಬಾಲಿವುಡ್ನ 'ಛಾವ' ಸಿನಿಮಾದ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ, ಸಾವಿರ ಕೋಟಿ ಕಲೆಕ್ಷನ್ ಮಾಡುವಲ್ಲಿ ಹಿಂದೆ ಬಿದ್ದಿದ್ದರೂ, ಈ
ತಮಿಳು ವೇದಿಕೆಯಲ್ಲಿ ಕನ್ನಡ ಹಾಡು ಹಾಡಿ ಗೆದ್ದ ಶಿವಾನಿಗೆ ಭಾರೀ ಅವಕಾಶ ಕೊಟ್ಟ ಸ್ಟಾರ್ ನಟ
ಗಾಯನ ಕ್ಷೇತ್ರಕ್ಕೆ ಬರಬೇಕು ಎಂದುಕೊಳ್ಳುವವರಿಗೆ ಜೀ ವಾಹಿನಿಯ ಸರಿಗಮಪ ಶೋ ದೊಡ್ಡ ವೇದಿಕೆಯಾಗಿದೆ. ಈ ಶೋಗೆ ಬಂದು ಹಾಡಿ ಗೆದ್ದವರು ಮುಂದೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಗಿಟ್ಟಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಸಂಚಿತ್ ಶೆಟ್ಟಿ ಸೇರಿ ಹಲವರು ಸರಿಗಮಪ ಶೋ ಮೂಲಕ ಬೆಳಕಿಗೆ ಬಂದವರು. ಜೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19ರಲ್ಲಿ ಚಿಕ್ಕಮಗಳೂರಿನ ಶಿವಾನಿ ನವೀನ್
Ravi Basrur : ಡ್ರ್ಯಾಗನ್ ಸಿನಿಮಾದ ಬಗ್ಗೆ ಆ ವಿಚಾರ ಬಿಚ್ಚಿಟ್ಟ ರವಿ ಬಸ್ರೂರು! NTR ಫ್ಯಾನ್ಸ್ಗೆ ಪಕ್ಕ
ಪ್ರಶಾಂತ್ ನೀಲ್ ನಿರ್ದೇಶನದ, ಜೂನಿಯರ್ ಎನ್ಟಿಆರ್ ಬಹುನಿರೀಕ್ಷಿತ ಸಿನಿಮಾ ಡ್ರ್ಯಾಗನ್ ಅರ್ಧಕ್ಕೆ ನಿಂತಿದೆ ಎಂಬ ವದಂತಿಗಳು ಹರಡಿತ್ತು . ಇದೀಗ ಎಲ್ಲಾ ವದಂತಿಗಳಿಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಪೂರ್ಣ ವಿರಾಮ ಹಾಕಿದ್ದಾರೆ.
Bigg Boss Kannada 12 | Kiccha Sudeep | ಗಿಲ್ಲಿ ಮಾತಿನ ಏಟಿಗೆ ಅಶ್ವಿನಿ ಗೌಡ ಕಣ್ಣೀರು | N18V
Bigg Boss Kannada 12 | Kiccha Sudeep | ಗಿಲ್ಲಿ ಮಾತಿನ ಏಟಿಗೆ ಅಶ್ವಿನಿ ಗೌಡ ಕಣ್ಣೀರು | N18V
'ಕಾಂತಾರ- 1' ಬಳಿಕ ಹೊಸ ಚಿತ್ರಕ್ಕೆ 6 ತಿಂಗಳು ಕಾಲ್ಶೀಟ್ ಕೊಟ್ಟ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅಂತೂ ಇಂತೂ 'ಕಾಂತಾರ' ಗುಂಗಿನಿಂದ ಹೊರ ಬಂದಿದ್ದಾರೆ. 5 ವರ್ಷಗಳಿಂದ ಇದೊಂದೇ ಚಿತ್ರದಲ್ಲಿ ಅವರು ಮುಳುಗಿದ್ದರು. 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ಬಂದು ಗೆದ್ದಿತ್ತು. ಇತ್ತೀಚೆಗೆ ಪ್ರೀಕ್ವೆಲ್ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ನಡುವೆ ಯಾವುದೇ ಸಿನಿಮಾ ಮಾಡಲಿಲ್ಲ. 'ಕಾಂತಾರ' ಚಿತ್ರಕ್ಕೂ ಮುನ್ನ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ರಿಷಬ್ ಶೆಟ್ಟಿ ಕೈ ಬಿಟ್ಟಿದ್ದಾರೆ. ಬರೀ
ನಾವು ಬದುಕ್ತಾ ಇರೋದೇ ಮರ್ಯಾದೆಗೋಸ್ಕರ; ಗಿಲ್ಲಿ ಮಾತಿನ ಏಟಿಗೆ ಕಣ್ಣೀರಿಟ್ಟ ಅಶ್ವಿನಿ ಗೌಡ!
Bigg Boss12: ಬಿಗ್ ಬಾಸ್ ಅಟ ದಿನದಿಂದ ದಿನಕ್ಕೆ ಕುತೂಹಲಕಾರಿಯಾಗಿ ಹೊರ ಹೊಮ್ಮುತ್ತಿದೆ. ಯಾರೂ ಯಾವುದನ್ನೂ ಊಹಿಸಲಾಗದು ಆ ರೀತಿಯಾಗಿ ತಿರುವನ್ನು ಪಡೆದುಕೊಳ್ಳುತ್ತಿದೆ. ಇದೀಗ ಬಿಗ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವೆ ಬಿಗ್ ಫೈಟ್ ನಡೆದಿದೆ.
'ವಾರಣಾಸಿ' ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು; ಹನುಮಂತನಾಗಿ ಈ ತಮಿಳು ನಟ?
ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಟಾಕ್ ಆಫ್ ದ ಟೌನ್ ಆಗಿದೆ. ನಾನಾ ಕಾರಣಗಳಿಂದ ಈ ಸಿನಿಮಾ ಸುದ್ದಿಯಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಜಕ್ಕಣ್ಣ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು ಅವರನ್ನು ಶ್ರೀರಾಮನ ಅವತಾರದಲ್ಲಿ ತೋರಿಸುತ್ತಿದ್ದಾರೆ. ಹಾಗಿದ್ದರೆ ಹನುಮಂತಾ ಯಾರು? ಎನ್ನುವ ಪ್ರಶ್ನೆ ಮೂಡಿದೆ. ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮ ಮಾಡಿ 'ವಾರಣಾಸಿ' ಚಿತ್ರದ
K-Ramp On OTT: ಮೊದಲ ವಾರ ನೆಗೆಟಿವ್ ರಿವ್ಯೂ-ಎರಡನೇ ವಾರ ಹಿಟ್; ಓಟಿಟಿಯಲ್ಲಿ ಭರ್ಜರಿ ಸೌಂಡ್!
ತೆಲುಗು ಕೆ.ರಾಂಪ್ ಸಿನಿಮಾ ಓಟಿಟಿಯಲ್ಲಿ ಸೌಂಡ್ ಮಾಡ್ತಿದೆ. ನವೆಂಬರ್ 15 ರಿಂದ ಆಹಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಾಗೆ ಎರಡು ದಿನದಲ್ಲಿಯೇ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾ ಇನ್ನಷ್ಟು ವಿವರ ಇಲ್ಲಿದೆ ಓದಿ.
Dhurandhar: ಧುರಂಧರ್ ಟ್ರೈಲರ್ ರಿಲೀಸ್, ರಣವೀರ್ ಸಿಂಗ್ ಉಗ್ರ ಅವತಾರಕ್ಕೆ ಫ್ಯಾನ್ಸ್ ಫಿದಾ!
Dhurandhar: ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರದ ಟ್ರೇಲರ್ ಬಿಡುಗಡೆಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ . ಅಂತಿಮವಾಗಿ ಬಹುನಿರೀಕ್ಷಿತ ಧುರಂಧರ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಕತ್ರಿನಾ, ಅತ್ತೆ ಹಾಗೂ ಮಗು ವೈರಲ್; ಪ್ರಶ್ನೆ ಹುಟ್ಟು ಹಾಕಿದ ಕತ್ರಿನಾ ಮಗುವಿನ ಫೋಟೋ!
ಬಾಲಿವುಡ್ನ ಸ್ಟಾರ್ ನಟಿ ಈಗ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ತಾಯ್ತನದ ಅನುಭವವನ್ನು ಅನುಭವಿಸುತ್ತಿರುವ ನಟಿ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿಲ್ಲ. ವಿಕ್ಕಿ ಕೌಶಲ್ ಜೊತೆ ವಿವಾಹವಾದ ಬಳಿಕ ಫ್ಯಾಮಿಲಿ ಪ್ಲಾನಿಂಗ್ ಕಡೆಗೆ ವಾಲಿದ್ದ ನಟಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ಗಳನ್ನು ಮಾಡುತ್ತಿದ್ದರಷ್ಟೇ. ಈಗ ಗಂಡು ಮಗುವಿನ ತಾಯಿಯಾಗಿದ್ದು, ತಾಯ್ತನದ ಆನಂದವನ್ನು ಅನುಭವಿಸುತ್ತಿದ್ದಾರೆ. ಕತ್ರಿನಾ ಕೈಫ್ಗೆ ಗಂಡು ಮಗು ಜನಿಸುವುದಕ್ಕೂ
ನನ್ನ ಕುತ್ತಿಗೆ, ಬೆನ್ನು ; ಎಲ್ಲರೆದುರೇ ಆ ವ್ಯಕ್ತಿ ನನ್ನ ಮೇಲೆ ಕೈಯಾಡಿಸಿದ - ಹಿಂದೆ ತಿರುಗಿದರೆ ; ನಟಿ ಕಣ್ಣೀರು
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಆರ್ಥಿಕವಾಗಿ ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ. ಆದರೆ, ಕಾಲ ಎಷ್ಟೇ ಬದಲಾದರು ಕೂಡ ಮಹಿಳೆಯರ ಮೇಲಿನ ಶೋಷಣೆ...
Rakshit Shetty Movie: ರಕ್ಷಿತ್ ಶೆಟ್ಟಿ ಚಿತ್ರ ಬಂದು 2 ವರ್ಷ ಕಂಪ್ಲೀಟ್; ಆದರೂ ಕಡಿಮೆಯಾಗಿಲ್ಲ ಕ್ರೇಜ್!
ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರ ಬಂದು ಎರಡು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ಪರಂವಾ ಪೇಜ್ ಅಲ್ಲಿಯೇ ಈಗೊಂದು ಪೋಸ್ಟರ್ ಹಂಚಿಕೊಳ್ಳಲಾಗಿದೆ. ಹಾಗೆ ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
Actor Dhanveerah Enquiry In Jail VIP Treatment | ಧನ್ವೀರ್ ವಿಚಾರಣೆ ಬಗ್ಗೆ ಕಮಿಷನರ್ ಹೇಳಿದ್ದೇನು? | N18V
Actor Dhanveerah Enquiry In Jail VIP Treatment | ಧನ್ವೀರ್ ವಿಚಾರಣೆ ಬಗ್ಗೆ ಕಮಿಷನರ್ ಹೇಳಿದ್ದೇನು? | N18V
Dhanush: ಲವ್ ಅಂದ್ರೆ ಏನು? ಧನುಷ್ ಕೊಟ್ಟ ಉತ್ತರ ಕೇಳಿದ್ರೆ ಶಾಕ್ ಆಗ್ತೀರಿ
ಧನುಷ್ ಮತ್ತು ಕೀರ್ತಿ ಸನೋನ್ ಅಭಿನಯದ 'ತೇರೆ ಇಷ್ಕ್ ಮೇ' ಚಿತ್ರ ಟ್ರೇಲರ್ ಮುಂಬೈನಲ್ಲಿ ಬಿಡುಗಡೆಯಾಗಿದೆ. ಧನುಷ್ ಪ್ರೀತಿ ಎಂದರೇನು ಎಂದು ಉತ್ತರಿಸಿದ್ದು ವೈರಲ್ ಆಗಿದೆ.
'ವಾರಾಣಾಸಿ' ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು.. ಪ್ರಿಯಾಂಕಾ ಮುಂದೆ ದೀಪಿಕಾ, ಆಲಿಯಾ ಸಂಭಾವನೆ ಲೆಕ್ಕಕ್ಕೆ ಇಲ್ಲ
ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಸಿನಿಮಾ ರಾಜಮೌಳಿಯ 'ವಾರಾಣಾಸಿ'. ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾದ ಫಸ್ಟ್ ಝಲಕ್ ಕಿಕ್ ಕೊಡುವುದಕ್ಕೆ ಶುರು ಮಾಡಿದೆ. ಮಹೇಶ್ ಬಾಬು ರೋಲ್, ಪ್ರಿಯಾಂಕಾ ಚೋಪ್ರಾ ದೇಸಿ ಲುಕ್ ಸಿನಿಮಾ ಪ್ರೇಮಿಗಳ ನಿದ್ದೆ ಕೆಡಿಸಿದೆ. ಅದರಲ್ಲೂ ಸೀರೆಯುಟ್ಟು ದೇಸಿ ನಾರಿಯಾಗಿದ ಆಕ್ಷನ್ ಮೂಡ್ನಲ್ಲಿರುವ ಪ್ರಿಯಾಂಕಾಗೆ ಕ್ಲೀನ್
ಧನುಷ್ ಕರೆದರೂ ಬಂದು ಮಲಗಲ್ವಾ ? ಕನ್ನಡದ ನಟಿಯನ್ನ ಮಂಚಕ್ಕೆ ಕರೆದ ರಜನಿ ಮಾಜಿ ಅಳಿಯನ ಮ್ಯಾನೇಜರ್
ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ. ಇನ್ನೂ
SS Rajamouli: ಹಿಂದೂಗಳ ಭಾವನೆಗೆ ದಕ್ಕೆ, ರಾಜಮೌಳಿ ವಿರುದ್ಧ ದೂರು ದಾಖಲು!
S. S. Rajamouli: ನಿರ್ದೇಶಕ ಎಸ್.ಎಸ್. ರಾಜಮೌಳಿ ವಾರಣಾಸಿ' ಚಿತ್ರದ ಕಾರ್ಯಕ್ರಮದಲ್ಲಿ ಹನುಮಂತ ದೇವರ ಕುರಿತು ನೀಡಿದ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತಂದಿದೆ ಎಂದು ರಾಷ್ಟ್ರೀಯ ವಾನರ ಸೇನಾ ದೂರು ದಾಖಲಿಸಿದೆ.
Rashmika Mandanna:ಕೆಂಪು ಬಣ್ಣದ ಸೀರೆಯಲ್ಲಿ ರಶ್ಮಿಕಾ ಕಂಡು 'ಕ್ರಶ್ಮಿಕಾ' ಎಂದ ಫ್ಯಾನ್ಸ್!
Rashmika Mandanna: 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಕೆಂಪು ಸೀರೆಯುಟ್ಟ ಫೋಟೋ ಒಂದು ಇದೀಗ ಎಲ್ಲೆಡೆ ವೈರಲ್ ಆಗಿತ್ತಿದ್ದು. ರಶ್ಮಿಕಾ ನಗುವಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
Actor Dhanush: ರಜನಿಕಾಂತ್ ತಲೈವರ್ 173 ಸಿನಿಮಾ ನಿರ್ದೇಶಿಸಲಿದ್ದಾರಾ ನಟ ಧನುಷ್?
ಸೂಪರ್ಸ್ಟಾರ್ ರಜನಿಕಾಂತ್ ಅವರ ಹೊಸ ಸಿನಿಮಾ 'ತಲೈವರ್ 173' ಕ್ಕೆ ದೊಡ್ಡ ಹಿನ್ನಡೆಯಾಗಿದೆ ತಲೈವರ್ 173 ನಿರ್ದೇಶಕರಾಗಬೇಕಿದ್ದ ಸುಂದರ್ ಸಿ ಅವರು ಪ್ರಾಜೆಕ್ಟ್ನಿಂದ ಹೊರನಡೆದಿದ್ದಾರೆ. ಇದೀಗ ಚಿತ್ರ ತಂಡ ಏನು ಮಾಡಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
'ವಾರಣಾಸಿ'ಯಲ್ಲಿ ಹನುಮಂತನನ್ನು ಟೀಕಿಸಿದ ರಾಜಮೌಳಿಗೆ ಸಂಕಷ್ಟ ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದು, ಧಾರ್ಮಿಕ ವ್ಯಕ್ತಿತ್ವಗಳ ಅವಹೇಳನವನ್ನು ಮಾಡುವುದು ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ದಿನ ಬೆಳಗಾದರೆ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿವಾದಕ್ಕೆ ಎಡೆ ಮಾಡಿಕೊಡುತ್ತಿವೆ. ಇದಕ್ಕೆ
ಆಟ ನೋಡೋದು ಬಿಟ್ಟು ಜಗಳಕ್ಕೆ ನಿಂತ ಉಸ್ತುವಾರಿಗಳು; ತಾರಕಕ್ಕೇರಿದ ಅಶ್ವಿನಿ ಗೌಡ-ಗಿಲ್ಲಿ ನಟನ ಮಾತಿನ ಚಕಮಕಿ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಭಾರೀ ಜಗಳ ಮಾಡಿದ್ದಾರೆ. ಟಾಸ್ಕ್ ಅಲ್ಲಿ ಸ್ಪರ್ಧಿಗಳು ಕಿತ್ತಾಡಬೇಕು. ಆದರೆ, ಉಸ್ತುವಾರಿಗಳಾದ ಇವರೆ ಭಯಂಕರ ಜಗಳ ಮಾಡಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Bigg Boss 12: ರೂಲ್ಸ್ ಬ್ರೇಕ್ ಮಾಡಿದ ಜಾನ್ವಿ, ಅಶ್ವಿನಿಗೆ ಅತೀ ದೊಡ್ಡ ಶಿಕ್ಷೆ ನೀಡಿದ ಬಿಗ್ ಬಾಸ್!
Bigg Boss 12 : ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ವಾರ್ನ್ ಮಾಡಿದ್ದರೂ ಕೂಡ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ಸುದೀಪ್ ಮಾತಿಗೆ ಬೆಲೆ ಕೊಡದೆ ಸುದೀಪ್ ಎಚ್ಚರಿಕೆಯನ್ನೂ ಮೀರಿ ಮನೆಯ ಮೂಲ ನಿಯಮ ಉಲ್ಲಂಘನೆ ಮಾಡಿದ್ದಾರೆ.
ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು ; ಗಿಲ್ಲಿ - ಅಶ್ವಿನಿ ವಾಗ್ಯುದ್ದ
''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಮಾತ್ರ ಅಲ್ಲ. ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ ಕೂಡ ಹೌದು. ಈ ಸಂಘರ್ಷದ ಕಥೆ ಈಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈ 50 ದಿನದಲ್ಲಿ ಈ ಬಿಗ್ ಬಾಸ್ ಮನೆ ವಿವಾದಕ್ಕೆ ಸಾಕ್ಷಿಯಾಗಿದೆ. ರಂಪ-ರಾಮಾಯಣ ಮತ್ತು ಕಣ್ಣೀರಿಗೆ ಕೂಡ ಸಾಕ್ಷಿಯಾಗಿದೆ. ಇನ್ನು ಇದೇ ಮನೆಯಲ್ಲಿ ತಮ್ಮ ತಪ್ಪಿನ ಅರಿವು.. ಆಗಿ
Kaantha Box Office ; ದುಲ್ಕರ್ ಸಲ್ಮಾನ್ 'ಕಾಂತ' ಕಥೆ ಏನಾಯ್ತು ? 4 ದಿನದಲ್ಲಿ ಗಳಿಸಿದ್ದೆಷ್ಟು ? ಹಿಟ್ಟಾ ಫ್ಲಾಪಾ ?
ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಪಕ್ಕದ ಕಾಲಿವುಡ್ನಲ್ಲಿ ಕೂಡ ಈ ವರ್ಷ ಗೆದ್ದ ಚಿತ್ರಗಳ ಸಂಖ್ಯೆ ಕಡಿಮೆ ಇದೆ. ''ಟೂರಿಸ್ಟ್ ಫ್ಯಾಮಿಲಿ''.. ''ಡ್ರ್ಯಾಗನ್''.. ಹೀಗೆ ಒಂದು ನಾಲ್ಕೈದು ಚಿತ್ರಗಳು ಮಾತ್ರ ತಮಿಳುನಾಡಿನಲ್ಲಿ ಗೆದ್ದಿವೆ. ಸದ್ದು ಮಾಡಿವೆ. ಇನ್ನು, ಸ್ಟಾರ್ಗಳಿಗೆ ಈ ಆರು ತಿಂಗಳಿನಲ್ಲಿ ದಕ್ಕಿದ್ದು ಸೋಲು ಮಾತ್ರ. ಚಿಯಾನ್ ವಿಕ್ರಮ್.. ಸೂರ್ಯ.. ಕಮಲ್ ಹಾಸನ್.. ಅವರ.. ಚಿತ್ರಗಳು
BBK 12: ಅಶ್ವಿನಿ ಗೌಡ-ಜಾಹ್ನವಿ ಮೇಲೆ ಬಿಗ್ ಬಾಸ್ ಗರಂ: ಇಬ್ಬರೂ ನೇರ ನಾಮಿನೇಟ್
ಬಿಗ್ ಬಾಸ್ ಕನ್ನಡ ಸೀಸನ್ 12 ವಿಚಿತ್ರವಾಗಿ ಸಾಗುತ್ತಿದೆ. ಈಗತಾನೇ 50 ದಿನಗಳನ್ನು ಪೂರೈಸಿದೆ. ಹೀಗಿದ್ದರೂ ಇನ್ನೂ ಮನೆಯ ಸದಸ್ಯರಿಗೆ ಮಾತ್ರ ಹೇಗೆ ಆಟ ಆಡಬೇಕು ಅನ್ನೋದು ಮಾತ್ರ ಗೊತ್ತಾಗುತ್ತಿಲ್ಲ. ಅದರಲ್ಲೂ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರೂ ಬಿಗ್ ಬಾಸ್ ಮನೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದೇ ಕಾರಣಕ್ಕೆ ಇಂದಿನ ಎಪಿಸೋಡ್ನಲ್ಲಿ ಸ್ವತ: ಬಿಗ್ ಬಾಸ್ ಗರಂ ಆಗಿದ್ದಾರೆ.
66ರ ವಯಸ್ಸಿನಲ್ಲೂ 40ರಂತೆ ಕಾಣುವ ನಾಗಾರ್ಜುನ.. 7 ಗಂಟೆಯ ಡಿನ್ನರ್ ರಹಸ್ಯವೇನು?
ಕಿಂಗ್ ನಾಗಾರ್ಜುನ ಫಿಟ್ನೆಸ್ ಬಹುತೇಕ ಮಂದಿಗೆ ಕುತೂಹಲ. ಟಾಲಿವುಡ್ ಮನ್ಮಥನಿಗೆ ಈಗ 66 ವರ್ಷ. ಆದರೂ 40 ವರ್ಷದ ಯುವಕರಿಗಿಂತಲೂ ಹೆಚ್ಚು ಫಿಟ್ ಅಂಡ್ ಫೈನ್ ಆಗಿ ಕಾಣುತ್ತಾರೆ. ಹಾಗಂತ ನಾಗಾರ್ಜುನ ಯಾವುದೇ ರೀತಿಯ ಆಹಾರ ಪದ್ಧತಿಯನ್ನು ಪಾಲಿಸುವುದಿಲ್ಲ. ಎಲ್ಲರಂತೆ ಸಾಮಾನ್ಯ ಆಹಾರವನ್ನು ಸೇವಿಸುತ್ತಾರೆ. ಅವರ ಈ ಅದ್ಭುತ ಚೈತನ್ಯದ ಹಿಂದಿನ ರಹಸ್ಯವನ್ನು ಗಟ್ ಸ್ಪೆಷಲಿಸ್ಟ್ ಡಾ.ಪಾಲ್
Actor Jaggesh: ಬಣ್ಣ ಹಚ್ಚಲು ಆರಂಭಿಸಿ ಇವತ್ತಿಗೆ 45 ವರ್ಷ, ಜಗ್ಗೇಶ್ ಭಾವುಕ ಪೋಸ್ಟ್!
Actor Jaggesh: ನಟ ಜಗ್ಗೇಶ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ 45 ವರ್ಷಗಳನ್ನು ಪೂರೈಸಿದೆ . ಈ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿ ಜರ್ನಿಯ ನೆನಪುಗಳ ಬಗ್ಗೆ ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ 'ಮ್ಯಾಂಗೋ ಪಚ್ಚ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಸಿನಿಮಾ ಟೀಸರ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿ ಕೊಡೋದು ಕನ್ಫರ್ಮ್ ಅಂತ ಇಡೀ ಸ್ಯಾಂಡಲ್ವುಡ್ ಮಾತಾಡಿಕೊಳ್ಳುತ್ತಿದೆ. ಸದ್ಯ ಚಿತ್ರತಂಡ ಕಿಚ್ಚನ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗಾಗಿ ಒಂದು ಮುಖ್ಯವಾದ ಅನೌನ್ಸ್ಮೆಂಟ್ ಮಾಡಿದೆ.

21 C