ಡೆವಿಲ್ ಪ್ರಚಾರದ ಕಣಕ್ಕೆ ವಿಜಯಲಕ್ಷ್ಮಿ ಎಂಟ್ರಿ ; ಅಸಂಖ್ಯಾತ, ಅಗಣಿತ ಅಭಿಮಾನಿಗಳಿಗೆ ಹೇಳಿದ್ದೇನು ದರ್ಶನ್ ಪತ್ನಿ?
''ಕುಂಟು'' ನೆಪ ಹೇಳಿ ಕಳೆದ ವರ್ಷಾಂತ್ಯದಲ್ಲಿ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಹೀಗಾಗಿಯೇ ಭಯ ಆತಂಕದಲ್ಲಿಯೇ ವಿರಮಿಸದೆ.. ಸಮರೋಪಾದಿಯಲ್ಲಿ
ಒಂದಲ್ಲ, ಎರಡಲ್ಲ 3ನೇ ಗಂಡನೊಂದಿಗೂ ಡಿವೋರ್ಸ್ ಅನೌನ್ಸ್ ಮಾಡಿದ ಖ್ಯಾತ ನಟಿ!
ಮಲಯಾಳಂನ ಈ ಖ್ಯಾತ ನಟಿ ಮೂರನೇ ಬಾರಿ ಡಿವೋರ್ಸ್ ಅನೌನ್ಸ್ ಮಾಡಿದ್ದಾರೆ. ಈ ಹಿಂದೆ ಎರಡು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದ ನಟಿ ಈಗ ಮೂರನೇ ಬಾರಿಯೂ ಪತಿಯಿಂದ ದೂರವಾಗಿದ್ದಾರೆ.
Varanasi Movie: ವಾರಣಾಸಿಯ ಮಂದಾಕಿನಿ ರೋಲ್ಗಾಗಿ ಪ್ರಿಯಾಂಕಾ ಸಂಭಾವನೆ ಎಷ್ಟು?
ಪ್ರಿಯಾಂಕಾ ಚೋಪ್ರಾ ಜೋನಸ್ ವಾರಣಾಸಿ ಚಿತ್ರಕ್ಕಾಗಿ ಪಡೆಯುತ್ತಿರೋ ಸಂಭಾವನೆ ಎಷ್ಟು ಕೋಟಿ ಗೊತ್ತಾ? ಪೇಮೆಂಟ್ ವಿಚಾರದಲ್ಲಿ ದೇಸಿ ಗರ್ಲ್ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅನ್ನು ಹಿಂದಿಕ್ಕಿದ್ದಾರೆ.
ಬಾಲಯ್ಯ ಬೆನ್ನ ಹಿಂದೆ ಮತ್ತೊಮ್ಮೆ ನಿಂತ ಶಿವಣ್ಣ, 'ಅಖಂಡ 2' ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಹ್ಯಾಟ್ರಿಕ್ ಹೀರೋ
ಚಿತ್ರರಂಗದಲ್ಲಿ ಕೇವಲ ಬಿಲ್ಡಪ್ಗಳಿಂದ ಸ್ಟಾರ್ ಆದವರು ಯಾರಾದರೂ ಇದ್ದರೆ ಅದು ಪಕ್ಕದ ಮನೆಯ ಬಾಲಯ್ಯ ಮಾತ್ರ. ಪ್ಯಾರಾಚೂಟ್ ಮೂಲಕವೇ ಪಾಕಿಸ್ತಾನಕ್ಕೆ ಹೋಗುವ.. ಒಂದೇ ಕೈಯಲ್ಲಿ ರೈಲನ್ನೂ ನಿಲ್ಲಿಸುವ.. ಚಕಚಕನೆ ಬೆಟ್ಟ ಹತ್ತುವ ಸಾಮರ್ಥ್ಯವನ್ನು ಹೊಂದಿರುವ ಬಾಲಯ್ಯ ತೆಲುಗು ಚಿತ್ರರಂಗದ ಪವಾಡ ಪುರುಷ ಕೂಡ ಹೌದು. ''ಡೋಂಟ್ ಟ್ರಬಲ್ ದಿ ಟ್ರಬಲ್'' ಎಂಬ ಡೈಲಾಗ್ ಹೊಡೆಯುತ್ತಲೇ... 110 ಚಿತ್ರಗಳನ್ನು
Shah Rukh Khan: 250 ವರ್ಷ ಬದುಕ್ತೀನಿ ಎಂದು ಶಾರುಖ್! ಇದೇನಿದು ಇಂಥಾ ಹೇಳಿಕೆ?
Shah Rukh Khan ತಮ್ಮ ಸ್ಟಾರ್ಡಮ್ ಶಾಶ್ವತ ಎಂದು ನಂಬುತ್ತಾರೆ. ತಾವು 200- 250 ವರ್ಷ ಬದುಕುತ್ತೇನೆ ಎಂದು ಅವರು ಹೇಳಿದ್ದಾರೆ.
ಮಂದಾಕಿನಿ ಪಾತ್ರಕ್ಕೆ ತಾವೇ ಡಬ್ ಮಾಡ್ತಾರಂತೆ ಪ್ರಿಯಾಂಕಾ! ಕಷ್ಟಪಟ್ಟ ತೆಲುಗು ಕಲಿಯುತ್ತಿದ್ದಾರೆ ನಟಿ
ಪ್ರಿಯಾಂಕಾ ಚೋಪ್ರಾ ಜೋನಾಸ್ ವಾರಣಾಸಿ ಸಿನಿಮಾದಲ್ಲಿ ತೆಲುಗು ಡಬ್ಬಿಂಗ್ ಅವರೇ ಮಾಡುತ್ತಾರಾ? ದೇಸಿ ಗರ್ಲ್ ಕೊಟ್ಟಿದ್ದಾರೆ ಎಕ್ಸೈಟಿಂಗ್ ಅಪ್ಡೇಟ್.
BBK 12 ; ನೋವು, ಅವಮಾನ -ಕಣ್ಣೀರಧಾರೆ ; ಉಪವಾಸ ಸತ್ಯಾಗ್ರಹ ಆರಂಭಿಸಿದ ಅಶ್ವಿನಿ ಗೌಡ
ದಿನಗಳು ಉರುಳಿದಂತೆ ಕನ್ನಡದ ''ಬಿಗ್ ಬಾಸ್''ನ ಹನ್ನೆರಡನೇ ಸೀಸನ್ ರಂಗೇರುತ್ತಿದೆ. ಆರಂಭದಲ್ಲಿ ಸಪ್ಪೆ ಎಂಬ ಭಾವನೆ ಮೂಡಿಸಿದ್ದ ಈ ಕಾರ್ಯಕ್ರಮವನ್ನು ಈಗ ಒಂದು ವರ್ಗ ಜಾತಕ ಪಕ್ಷಿಯಂತೆ ಕಾದು ನೋಡುತ್ತಿದೆ. ದಿನ ಬೆಳಗಾದರೆ ನಿನ್ನೆ ಏನೆಲ್ಲಾ ಆಯ್ತು..? ಯಾರದ್ದು ಸರಿ..? ಯಾರದ್ದು ತಪ್ಪು..? ಎಂಬ ಚರ್ಚೆಯನ್ನು ಕೂಡ ಇದೇ ವರ್ಗ ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿದೆ. ಇನ್ನೂ ''ಬಿಗ್
Preethiya Parivala: ಕಲ್ಕಿ ನಿರ್ದೇಶಕರ ಕ್ಯೂಟ್ ಲವ್ಸ್ಟೋರಿ! ಹೇಗಿದೆ ಇವರ ಪ್ರೇಮಕಥೆ?
ನಾಗ್ ಅಶ್ವಿನ್, 'ಕಲ್ಕಿ 2898 AD' ನಿರ್ದೇಶಕನ ಪ್ರೇಮಕಥೆ ಹೇಗಿದೆ ಗೊತ್ತಾ? ಇವರಿಬ್ಬರ ನಡುವೆ ಪ್ರೀತಿ ಅರಳಿದ್ದು ಹೇಗೆ? ಅವರ ಪತ್ನಿ ಯಾರು?
Kaantha Box Office Day 6 : ಒಂದೇ ವಾರ, 'ಕಾಂತ' ಖೇಲ್ ಖತಂ ? 2 ವರ್ಷದ ನಂತರ ಸೋಲಿನ ಭೀತಿಯಲ್ಲಿ ದುಲ್ಕರ್ ಸಲ್ಮಾನ್
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ..ಎಷ್ಟೇ ಪ್ರಚಾರ ಮಾಡಿದರು...
ಅತ್ತ ಅಜಯ್ ರಾವ್-ಇತ್ತ ದಿಯಾ ದಿಕ್ಷಿತ್! ಒಂದೇ ದಿನ 6 ಸಿನಿಮಾ ರಿಲೀಸ್
ಸ್ಯಾಂಡಲ್ವುಡ್ ಅಲ್ಲಿ ಈ ವಾರ 6 ಸಿನಿಮಾಗಳು ಬರ್ತಿವೆ. ಆರಕ್ಕೆ ಆರೂ ಚಿತ್ರಗಳ ಟೈಟಲ್ ವಿಭಿನ್ನ ಫೀಲ್ ಕೊಡುತ್ತಿವೆ. ಈ ಸಿನಿಮಾಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Gulshan Devaiah: ರೋಡ್ ಸೈಟ್ ಚಹಾ, ಆಟೋ ಡ್ರೈವರ್ ಪಾತ್ರ! ಗುಲ್ಶನ್ ದೇವಯ್ಯ ಆ ದಿನಗಳು
ಕಾಂತಾರ ಚಾಪ್ಟರ್ ಒನ್ ಚಿತ್ರದ ಗುಲ್ಶನ್ ದೇವಯ್ಯ ಈಗ ಹಳೆ ಫೋಟೋ ಹಂಚಿಕೊಂಡಿದ್ದಾರೆ. 15 ವರ್ಷದ ಹಿಂದಿನ ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪ್ರಿಯಾಂಕಾ ಚೋಪ್ರಾ ಐವರಿ ಲೆಹೆಂಗಾ ಸೀರೆ ಲುಕ್ ಹೇಗಿದೆ? ಫ್ಯಾಷನ್ ರಾಣಿ ಸೃಷ್ಟಿಸಿದ ಹೊಸ ಟ್ರೆಂಡ್ ಏನು?
ಪ್ರಿಯಾಂಕಾ ಚೋಪ್ರಾ ಸಾರ್ವಜನಿಕವಾಗಿ ಹೆಜ್ಜೆ ಇಟ್ಟರೆಂದರೆ ಸಾಕು ಅದು ಫ್ಯಾಷನ್ ಲೋಕದಲ್ಲಿ ದೊಡ್ಡ ಕ್ರಾಂತಿಯೇ ಸೃಷ್ಟಿಸುತ್ತದೆ. ತಮ್ಮ ಪ್ರತಿ ಚಲನವಲನದಲ್ಲೂ ಅವರು ಹೊಸ ಶೈಲಿಯನ್ನು ಇಂಟ್ರುಡ್ಯೂಸ್ ಮಾಡುತ್ತಾರೆ. ಇತ್ತೀಚೆಗೆ ಅವರು ಧರಿಸಿದ ಮಿನುಗುವ ಐವರಿ ಲೆಹೆಂಗಾ-ಸೀರೆಯ ಸೌಂದರ್ಯವು ಫ್ಯಾಷನ್ ಪ್ರಿಯರ ಕಣ್ಮನ ಸೆಳೆದಿದೆ. ನಟಿಯ ಈ ಸೌಂದರ್ಯ ಇಡೀ ಬಾಲಿವುಡ್ ತಾರೆಯರಿಗೆ ಶೈಲಿಯ ಹೊಸ ಪಾಠ ಹೇಳಿಕೊಟ್ಟಿದೆ.
BBK 12: ಗಿಲ್ಲಿ ನಟನ ಮಾತುಗಳಿಗೆ ನೊಂದು ಕಣ್ಣೀರು ಹಾಕಿದ ಕಾವ್ಯಾ; ಗಿಲ್ಲಿ ಮೇಲೆ ಮುನಿಸಿಕೊಂಡ ಕಾವು
ಬಿಗ್ ಬಾಸ್ ಕನ್ನಡ ಸೀಸನ್ 12 ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಹಾಗೂ ರಘು ಮಧ್ಯೆ ಪೈಪೋಟಿ ನಡೆಯುತ್ತಿದೆ. ಈ ನಾಲ್ಕು ಮಂದಿ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ. ಟಾಸ್ಕ್ಗಳಲ್ಲಾಗಲಿ, ಮುಂದಾಳತ್ವ ವಹಿಸಿಕೊಳ್ಳುವುದರಲ್ಲಾಗಲಿ ಇವರು ಮುಂದಿದ್ದಾರೆ. ಇವರೊಂದಿಗೆ ಕಾವ್ಯಾ, ಜಾಹ್ನವಿ, ರಾಶಿಕಾ ಕೂಡ ತಕ್ಕ ಮಟ್ಟಿಗೆ
'ದಂಗಲ್' ಸಿನಿಮಾ ಶೂಟಿಂಗ್ ಬಳಿಕ ನಟಿಗೆ ವಿಚಿತ್ರ ಕಾಯಿಲೆ! ಆ ದಿನಗಳ ಸಂಕಷ್ಟ ತೆರೆದಿಟ್ಟ ಫಾತಿಮಾ
ಬಾಲಿವುಡ್ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ದಂಗಲ್ ಚಿತ್ರದ ಶೂಟಿಂಗ್ ನಂತರ ನಟಿ ಫಾತಿಮಾ ಸನಾ ಶೇಖ್ ವಿಚಿತ್ರ ಕಾಯಿಲೆಯಿಂದ ಬಳಲಿದ್ದರು. ಈ ಬಗ್ಗೆ ನಟಿ ಫಾತಿಮಾ ಬಹಿರಂಗಪಡಿಸಿದ್ದಾರೆ.
ಬಿಗ್ ಬಾಸ್ ಸ್ಫರ್ಧಿಯ ಮನೆಯಲ್ಲಿ ಅಗ್ನಿ ಅವಘಡ, ಬೆಂಕಿ ನಂದಿಸಲು ಹರಸಾಹಸ
''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ನಿಜಾ. ಈ ಕಾರ್ಯಕ್ರಮದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ಬಹುದೊಡ್ಡ ವರ್ಗಕ್ಕೆ ''ಬಿಗ್ ಬಾಸ್'' ಕಾರ್ಯಕ್ರಮ ಅಚ್ಚು ಮೆಚ್ಚು. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಹಲವು ವರ್ಷಗಳಿಂದ ಎಲ್ಲ ಭಾಷೆಗಳಲ್ಲಿ ''ಬಿಗ್ ಬಾಸ್''ನ ಮೆರವಣಿಗೆ ...
ಬಿಗ್ ಬಾಸ್ಗೆ ಟಕ್ಕರ್ ಕೊಡಲು ಮತ್ತೊಂದು ರಿಯಾಲಿಟಿ ಶೋ; ಲಾಯರ್ ಜಗದೀಶ್-ಗೋಲ್ಡ್ ಸುರೇಶ್ ಪ್ಲ್ಯಾನ್ ಏನು?
ಬಿಗ್ ಬಾಸ್ ಕನ್ನಡ ಸೀಸನ್ 12 ಅರ್ಧ ಹಾದಿಯನ್ನು ತಲುಪಿದೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಟ್ವಿಸ್ಟ್ಗಳ ಮೇಲೆ ಟ್ವಿಸ್ಟ್ ಕೊಡುವುದಕ್ಕೆ ಸಜ್ಜಾಗಿದೆ. ಇನ್ನೊಂದು ಕಡೆ ಹೊರಗೆ ಬಿಗ್ ಬಾಸ್ ಕನ್ನಡದ 11ನೇ ಸೀಸನ್ನ ಸ್ಪರ್ಧಿಗಳು ಹವಾ ಎಬ್ಬಿಸುತ್ತಿದ್ದಾರೆ. ಅದರಲ್ಲೂ ಕೈ ಮಿಲಾಯಿಸಿಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಲಾಯರ್ ಜಗದೀಶ್ ಆಗಾಗ
'ಕಾಮಿಡಿ ಕಿಲಾಡಿಗಳು' ನಟಿಗೆ ಸಂಕಷ್ಟ; ನಯನಾ ವಿರುದ್ಧ ದಾಖಲಾಯ್ತು ದೂರು! ಕಾರಣವೇನು?
Nayana Comedy Khiladigalu: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋನಿಂದ ಖ್ಯಾತಿ ಪಡೆದಿದ್ದ ನಟಿ ನಯನಾ ವಿರುದ್ಧ ಕೇಸ್ ದಾಖಲಾಗಿದೆ. ನಯನಾ ವಿರುದ್ಧ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಬಿಗ್ ಬಾಸ್ ಸ್ಪರ್ಧಿಯ ಮದುವೆ ಫಿಕ್ಸ್ ; ಡಿಸೆಂಬರ್ 5ರಿಂದ ಆರಂಭ ದಾಂಪತ್ಯಗೀತೆ -ಲವ್ ಮ್ಯಾರೇಜಾ ? ಅರೆಂಜ್ ಮ್ಯಾರೇಜಾ ?
ಲವ್ ಅಟ್ ಫಸ್ಟ್ ಸೈಟ್ ಜನಸಾಮಾನ್ಯರ ನಡುವೆ ಆಳವಾಗಿ ಬೇರೂರಿದ ನಂಬಿಕೆ. ಹಲವಾರು ಚಿತ್ರಗಳಲ್ಲಿ ಈ ಕಲ್ಪನೆಯನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ. ಯಾರನ್ನಾದರೂ ಮೊದಲ ಬಾರಿ ಭೇಟಿಯಾದಾಗ ಮೊದಲ ನೋಟದಲ್ಲಿಯೇ ಎದುರು ಇರುವ ವ್ಯಕ್ತಿಯ ಬಗ್ಗೆ ಮನಸಿನಲ್ಲಿ ತುಂಬಾ ದೃಢವಾದ ಮತ್ತು ಮಾನಸಿಕವಾಗಿ ಗಟ್ಟಿಯಾದ ರೊಮ್ಯಾಂಟಿಕ್ ಸಂಬಂಧ ಬೆಸೆದಂತೆ ಹಲವರಿಗೆ ಆಗುತ್ತೆ. ಹೀಗಾಗಿಯೇ ಹಲವರು ತಮ್ಮ ಪ್ರೇಮ ಕಥೆಯನ್ನು...
Bigg Boss Kannada: ಹೇಳು ಕಾವು, ಏನು ಇಲ್ಲ ಬಿಡೋ! ಗಿಲ್ಲಿ ಕ್ವಶ್ಚನ್ನು, ಕಾವ್ಯ ರಿಯಾಕ್ಷನ್ನು!
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯ ದೋಸ್ತಿ ರೇಂಜ್ ಬೇರೆ ಇದೆ. ಇದನ್ನ ಏನು ಅಂತ ಹೇಳ್ಬೇಕು ಅನ್ನೋದು ಒಮ್ಮೊಮ್ಮೆ ತಿಳಿಯೋದಿಲ್ಲ. ಆ ರೀತಿನೇ ಇರೋ ಈ ಜೋಡಿಯ ಒಂದು ಜಗಳದ ಪ್ರೋಮೋ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಎಲ್ಲಿದ್ದೀರಾ ರಕ್ಷಿತ್? ಮಾಜಿ ಪ್ರೇಮಿಯ ಬೆನ್ನು ಬಿಡದ ರಶ್ಮಿಕಾ ; ಆಗ ನನಗೆ ಆಯ್ಕೆಗಳೇ ಇರಲಿಲ್ಲ ಎಂದ ಹೈದರಾಬಾದ್ ಸೊಸೆ
''ಕಿರಿಕ್ ಪಾರ್ಟಿ'' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ ರಶ್ಮಿಕಾ ಮಂದಣ್ಣ, ಆ ನಂತರ.. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ನ್ಯಾಷನಲ್ ಕ್ರಷ್ ಆದರು. ಬೆರಳಣಿಕೆಯ ದಿನಗಳಲ್ಲಿಯೇ ಬಹುಬೇಡಿಕೆಯ ನಾಯಕಿಯಾಗಿ ಬೆಳೆದರು. ರಶ್ಮಿಕಾ ಮಂದಣ್ಣ ಅವರ ಈ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದೇ. ಆದರೆ.. ಚೊಚ್ಚಲ ಚಿತ್ರದಲ್ಲಿಯೇ ಸಿಕ್ಕ ಅಭೂತಪೂರ್ವ ಗೆಲುವನ್ನೇ ಟ್ರಂಪ್ ಕಾರ್ಡ್ ಆಗಿ.. ಉಪಯೋಗ ಮಾಡಿ
ಟಾಲಿವುಡ್ನಲ್ಲಿ ಮತ್ತೆ ಉಪ್ಪಿಯದ್ದೇ ಹವಾ! ಆಂಧ್ರ ಕಿಂಗ್ ಚಿತ್ರದಲ್ಲಿ ರಿಯಲ್ ಸ್ಟಾರೇ ಸೂಪರ್ ಸ್ಟಾರ್!
ಟಾಲಿವುಡ್ ಆಂಧ್ರ ಕಿಂಗ್ ತಾಲೂಕಾ ಚಿತ್ರದಲ್ಲಿ ಉಪೇಂದ್ರ ಪಾತ್ರ ಹೇಗಿದೆ? ಕನ್ನಡದ ರಿಯಲ್ ಸ್ಟಾರ್ಗೆ ಅಲ್ಲಿ ಕೊಟ್ಟಿರೋ ಗೌರವ ಹೇಗಿದೆ? ಈ ಎಲ್ಲ ಸತ್ಯವನ್ನ ಚಿತ್ರದ ಟ್ರೈಲರ್ ಹೇಳುತ್ತಿದೆ. ಅದರ ವಿವರ ಇಲ್ಲಿದೆ ಓದಿ.
ಬಾಲಿವುಡ್ ಸುಂದರಿ ಜಾಹ್ನವಿಯ ಡಯಟ್ ರಹಸ್ಯ ರಿವೀಲ್; '15-15-15' ಆಹಾರ ಸೂತ್ರದ ತಾಕತ್ತೇನು?
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಈಗಿನ ಯುವ ಪೀಳಿಗೆಯ ಟ್ರೆಂಡಿಂಗ್ ಸ್ಟಾರ್. ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಕಡಿಮೆ ಸಮಯದಲ್ಲಿಯೇ ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿದ್ದಾರೆ. ಅವರ ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿರುವವರು ಅದೆಷ್ಟು ಮಂದಿನೋ.. ಹಾಗಂತ ಕೇವಲ ಬಾಲಿವುಡ್ನಲ್ಲಷ್ಟೇ ಅಲ್ಲ. ದಕ್ಷಿಣ ಭಾರತದಲ್ಲಿಯೂ ಇವರ ಕ್ರೇಜ್ ದುಪ್ಪಟ್ಟಾಗುತ್ತಿದೆ. ರಾಮ್ ಚರಣ್ ಸಿನಿಮಾ 'ಪೆದ್ದಿ'ಯಲ್ಲಿ
De De Pyaar De 2 Box Office Day5 ; ಬಾಕ್ಸಾಫೀಸ್ನಲ್ಲಿ ಅಜಯ್ ದೇವಗನ್,ಮಾಧವನ್ ಜಾದೂ-5ನೇ ದಿನ 17.65% ಏರಿಕೆ
ಈಗೀಗ ಯಾವ ಭಾಷೆಯಲ್ಲಿ ನೋಡಿದರೂ ಕೂಡ ಸಿಕ್ವೆಲ್ಗಳ ಟ್ರೆಂಡ್ ಶುರುವಾಗಿದೆ. ಎಲ್ಲರಲ್ಲಿಯೂ ಈಗ ತಮ್ಮದೇ ಆದ ಫ್ರಾಂಚೈಸಿಯನ್ನು ತೆರೆಯುವ ಬಯಕೆ. ತಮ್ಮದೇ ಆದ ಯೂನಿವರ್ಸ್ಗೆ ಪ್ರೇಕ್ಷಕರನ್ನು ಕರೆದೊಯ್ಯುವ ಆಸೆ. ಆದರೆ .. ಅದು ಸುಲಭ ಅಲ್ಲ. ಯಾಕೆಂದರೆ ಮೊದಲ ಭಾಗ ಗೆದ್ದ ಹಿನ್ನೆಲೆ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಹೆಚ್ಚಿರುತ್ತವೆ. ಎರಡನೇ ಭಾಗ ಗೆದ್ದರೆ ಮೂರನೇ ಭಾಗದ..
Parineeti Chopra: ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ಅರ್ಥ ಏನು ಗೊತ್ತಾ?
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ಗಂಡು ಮಗುವಿಗೆ ನೀರ್ ಎಂದು ಹೆಸರಿಟ್ಟಿರುವುದಾಗಿ ಘೋಷಿಸಿದ್ದಾರೆ. ದಂಪತಿ ಇನ್ಸ್ಟಾಗ್ರಾಮ್ನಲ್ಲಿ ಜಂಟಿ ಪೋಸ್ಟ್ ಅನ್ನು ಹಂಚಿಕೊಂಡರು.
ಅಬ್ಬಾ ! ಎಂಥಾ ಸಂಸ್ಕಾರ, ಏನ್ ಕಥೆ ; ಪ್ರಧಾನಿ ಮೋದಿ ಪಾದಕ್ಕೆರಗಿದ ಐಶ್ವರ್ಯ ರೈ
ವಿಶ್ವದಾದ್ಯಂತ ಮನ್ನಣೆ ಪಡೆದು, ಭಾರತದಲ್ಲಿ ಹಲವರ ನೆಚ್ಚಿನ ನಾಯಕರಾಗಿ ಹೊರ ಹೊಮ್ಮಿದವರು ನರೇಂದ್ರ ಮೋದಿ. ಸೋಲಿಲ್ಲದ ಸರದಾರ ಎಂದೇ ಕರೆಯಲ್ಪಡುವ ಸದ್ಯ ಮೂರನೇ ಬಾರಿ ರಾಷ್ಟ್ರದ ಚುಕ್ಕಾಣಿ ಹಿಡಿದಿದ್ದಾರೆ. ಬಿಹಾರ್ನಲ್ಲಿ ತಮ್ಮ ನೇತೃತ್ವದಲ್ಲಿ ಎನ್ಡಿಎಯನ್ನು ಗೆಲ್ಲಿಸಿದ್ದಾರೆ. ಐತಿಹಾಸಿಕ ಜನಾದೇಶ ಸಿಕ್ಕ ಹಿನ್ನೆಲೆ ಮೊನ್ನೆ ಮೊನ್ನೆಯಷ್ಟೇ ಭಾಷಣವನ್ನು ಕೂಡ ಮಾಡಿದ್ದಾರೆ. ಇಂಥಾ ಪ್ರಧಾನ ಮಂತ್ರಿ ನರೇಂದ್ರ ಮೋದಿ.. ಅವರ
Tulasi: 3 ತಿಂಗಳ ಮಗುವಿದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ! ನಟನಾ ನಿವೃತ್ತಿ ಘೋಷಿಸಿದ ಮೊಗ್ಗಿನ ಮನಸು ನಟಿ
ಮೊಗ್ಗಿನ ಸಿನಿಮಾ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ನಟನಾ ನಿವೃತ್ತಿ ಘೋಷಿಸಿದ್ದು ಅಚ್ಚರಿಗೆ ಕಾರಣವಾಗಿದೆ.
Shiva Rajkumar: ಸಿಂಪಲ್ ಸುನಿ ಗತವೈಭವ, ಪತ್ನಿ ಜೊತೆ ಸಿನಿಮಾ ನೋಡ್ತಿರೋ ಹ್ಯಾಟ್ರಿಕ್ ಹೀರೋ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡದ ಗತವೈಭವ ಚಿತ್ರ ವೀಕ್ಷಿಸುತ್ತಿದ್ದಾರೆ. ಬೆಂಗಳೂರಿನ ಓರಾಯನ್ ಮಾಲ್ನ ಮಲ್ಟಿಪ್ಲೆಕ್ಸ್ ಅಲ್ಲಿಯೇ ಪತ್ನಿ ಗೀತಾ ಅವರೊಟ್ಟಿಗೆ ಚಿತ್ರ ವೀಕ್ಷಿಸುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹಾನಗಲ್ ಲವ್ ಸ್ಟೋರಿಯಲ್ಲಿ ರಚಿತಾ ರಾಮ್-ಧ್ರುವ, ರಿಯಲ್ ಕಥೆಗಾಗಿ 'ಕ್ರಿಮಿನಲ್' ಆದ ಆ್ಯಕ್ಷನ್ ಪ್ರಿನ್ಸ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಉತ್ತರ ಕರ್ನಾಟಕ ಭಾಷೆ ಕಲಿಯೋಕೆ ಮುಂದಾಗಿದ್ದಾರೆ. ತಮ್ಮ ಮುಂದಿನ ಕ್ರಿಮಿನಲ್ ಚಿತ್ರದ ಕಥೆ ಹಾನಗಲ್ ಭಾಗದ ರಿಯಲ್ ಲವ್ ಸ್ಟೋರಿನೇ ಆಗಿದೆ. ಭರ್ಜರಿ ಆದ್ಮಲೇ ರಚಿತಾ ರಾಮ್ ಇಲ್ಲಿ ಜೋಡಿ ಆಗಿದ್ದಾರೆ. ಇವರ ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಬಣ್ಣದ ಲೋಕದಲ್ಲಿದ್ರೂ ಬಣ್ಣ ಹಚ್ಚದ ಬುಲ್ ಬುಲ್, ಒಪ್ಪಿಕೊಳ್ತಿರೋ ಪಾತ್ರಗಳೆಲ್ಲ ಗ್ಲಾಮರ್ಲೆಸ್
ರಚಿತಾ ರಾಮ್ ಪ್ರಯೋಗ ಮಾಡ್ತಿದ್ದಾರೆ. ಇವರನ್ನ ಹುಡುಗಿಕೊಂಡು ಡಿ ಗ್ಲಾಮರ್ ರೋಲ್ಗಳೇ ಬರ್ತಿವೆ. ಬ್ಯಾಕ್ ಟು ಬ್ಯಾಕ್ ಅನ್ನುವ ಹಾಗೆ ಈಗೀನ ಕ್ರಿಮಿನಲ್ ಅಲ್ಲೂ ಗ್ಲಾಮರ್ ಇಲ್ವೇ ಇಲ್ಲ. ಇದನ್ನ ಸ್ವತಃ ರಚಿತಾ ರಾಮ್ ಹೇಳಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
Vinay Rajkumar: ಒಟಿಟಿಗೆ ಬರ್ತಿದೆ ಒಂದು ಸರಳ ಪ್ರೇಮ ಕಥೆ! ಹೀರೋ ವಿನಯ್ ಹೇಳಿದ್ದೇನು?
ವಿನಯ್ ರಾಜ್ಕುಮಾರ್ ಅಭಿನಯದ ಒಂದು ಸರಳ ಪ್ರೇಮ ಕಥೆ ಚಿತ್ರ ಓಟಿಟಿಗೆ ಬರ್ತಿದೆ. ಈ ತಿಂಗಳೇ ಸ್ಟ್ರೀಮಿಂಗ್ ಆಗುತ್ತಿರೋ ಈ ಚಿತ್ರ ಬಗ್ಗೆ ವಿನಯ್ ರಾಜ್ಕುಮಾರ್ ಹೇಳಿಕೊಂಡಿದ್ದಾರೆ. ಆ ವಿಡಿಯೋದ ವಿವರ ಇಲ್ಲಿದೆ ಓದಿ.
ಸುದೀಪ್ 'ಮಾರ್ಕ್' ವಿರುದ್ಧ ಅಪಪ್ರಚಾರ; ಕಿಚ್ಚ-ದಚ್ಚು ನಡುವೆ ಮತ್ತೆ ಬೆಂಕಿ ಹಚ್ಚುವ ಯತ್ನ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗಳಲ್ಲಿ ಯಾವುದನ್ನು ನಂಬಬೇಕೋ, ಯಾವುದನ್ನು ಬಿಡಬೇಕೋ ಗೊತ್ತಾಗಲ್ಲ. ಮುಂದಿನ ತಿಂಗಳು ಕನ್ನಡ 3 ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿವೆ. ಆದರೆ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ ತಡವಾಗುತ್ತದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಡಿಸೆಂಬರ್ 12ಕ್ಕೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆ ಆಗಲಿದೆ. 25ರಂದು ಸುದೀಪ್ ನಟನೆಯ ಮಾರ್ಕ್
Rishab Shetty: ಒಂದೇ ಚಿತ್ರಕ್ಕೆ 6 ತಿಂಗಳು ಡೇಟ್ಸ್! ರಿಷಬ್ ಶೆಟ್ರ ಮುಂದಿನ ಸಿನಿಮಾ ಯಾವುದು?
ರಿಷಬ್ ಶೆಟ್ರ ಮುಂದಿನ ಚಿತ್ರ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತೆಲುಗು ಭಾಷೆಯ ಜೈ ಹನುಮಾನ್ ಚಿತ್ರವೇ ಶೆಟ್ರ ಮುಂದಿನ ಚಿತ್ರ ಆಗಿದೆ. ಈ ಸಿನಿಮಾದ ಒಂದಷ್ಟು ಇಂಟ್ರಸ್ಟಿಂಗ್ ನ್ಯೂಸ್ ವೈರಲ್ ಆಗಿದೆ. ಅದು ಈ ರೀತಿ ಇದೆ ಓದಿ.
ಪುಟ್ಟಪರ್ತಿಯಲ್ಲಿ ಮೋದಿಗೆ ಥ್ಯಾಂಕ್ಸ್ ಹೇಳಿದ ಐಶ್ವರ್ಯಾ ರೈ! ಜಾತಿ, ಧರ್ಮದ ಬಗ್ಗೆ ಸ್ಟ್ರಾಂಗ್ ಮೆಸೇಜ್
ಐಶ್ವರ್ಯಾ ರೈ ಪುಟ್ಟಪರ್ತಿಯಲ್ಲಿ ಶ್ರೀ ಸತ್ಯಸಾಯಿ ಬಾಬಾ ಶತಮಾನೋತ್ಸವದಲ್ಲಿ ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದರು. ಈ ವೇದಿಕೆಯಲ್ಲಿ ಅವರು ಜಾತಿ, ಧರ್ಮದ ಬಗ್ಗೆ ಪ್ರಮುಖ ಸಂದೇಶ ಕೊಟ್ಟರು.
Devil Movie: ಡೆವಿಲ್ ಆಗಿ ಗೆಲ್ತಾರಾ ದರ್ಶನ್? ಅಜನೀಶ್ ಜೊತೆಗಿನ ಕಾಂಬೋ ಫೇಲ್ ಆಯ್ತಾ?
ದರ್ಶನ್ ತೂಗುದೀಪ ಡೆವಿಲ್ ಆಗಿ ತೆರೆ ಮೇಲೆ ಬರೋಕೆ ಸಕಲ ತಯಾರಿ ಮಾಡಿಕೊಳ್ತಿದ್ದಾರೆ. ಸಿನಿಮಾದ ಸಾಂಗ್ ಗಳು ನಿರೀಕ್ಷೆ ಮಾಡಿದಷ್ಟು ಹಿಟ್ ಆಗಲಿಲ್ಲವಾ ಅನ್ನೊ ಪ್ರಶ್ನೆ ಮೂಡಿಸಿದೆ.
ಇದೊಂದು ಕೊಡಿ ಸ್ವಾಮಿ, ಜೈಲಲ್ಲಿ ದರ್ಶನ್ ಗಡಗಡ; ಹೇಗಿದ್ದ ಚಾಲೆಂಜಿಂಗ್ ಸ್ಟಾರ್ ಹೇಗಾದ್ರೂ ನೋಡಿ
ಮನೆಯಲ್ಲಿ ಐಷಾರಾಮಿ ಬೆಡ್, ಶೂಟಿಂಗ್ಗೆ ಹೋದ್ರು ಬೇಕಿತ್ತು ಅತ್ಯಾಧುನಿಕ ಎಸಿ ಇರುವ ಫೈವ್ ಸ್ಟಾರ್ ಹೋಟೆಲ್. ಆದ್ರೆ ಈಗ ದರ್ಶನ್ಗೆ ಜೈಲಿನ 'ಎಸಿ' ತಡೆಯೋಕೆ ಆಗದೆ ಒದ್ದಾಡಿ ಹೋಗಿದ್ದಾರೆ. ಹೇಗಿದ್ದ, ಹೇಗಾದ ಗೊತ್ತಾ ದಾಸ?
Darshan: ಡೆವಿಲ್ಗೆ ಡಿಮ್ಯಾಂಡ್ ಇಲ್ವಾ? ಡಲ್ ಹೊಡೆಯುತ್ತಿದ್ಯಾ ದರ್ಶನ್ ಮೂವಿ?
ದರ್ಶನ್ ಪರಪ್ಪನ ಅಗ್ರಹಾರದಲ್ಲಿರುವಾಗಲೇ ಡೆವಿಲ್ ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಪ್ರಚಾರದಲ್ಲಿ ದಾಸನ ಅನುಪಸ್ಥಿತಿ, ವಿತರಕರ ಹಿಂಜರಿಕೆ, ನಿರ್ಮಾಪಕರಿಗೆ ಆತಂಕ ಶುರುವಾಗಿದೆಯಾ?
ಈ ವಾರ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಕನ್ನಡ ಚಿತ್ರಗಳು ಬಿಡುಗಡೆಗೆ ಸಜ್ಜು; ಇಲ್ಲಿದೆ ಲಿಸ್ಟ್
ಕಳೆದ ಶುಕ್ರವಾರ ತೆರೆಕಂಡ ಯಾವುದೇ ಕನ್ನಡ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಸಿಂಪಲ್ ಸುನಿ ನಿರ್ದೇಶನದ 'ಗತವೈಭವ' ಸಿನಿಮಾ ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿತ್ತು. ಆದರೆ ಅದು ಕೂಡ ಕೈ ಹಿಡಿಯಲಿಲ್ಲ. ಇದೆಲ್ಲದರ ನಡುವೆ ಮತ್ತೊಂದು ವೀಕೆಂಡ್ ಬರ್ತಿದೆ. ಈ ವಾರ ಒಂದಷ್ಟು ಕನ್ನಡ ಚಿತ್ರಗಳು ತೆರೆಗೆ ಬರ್ತಿವೆ. 'ಕಾಂತಾರ- 1' ಬ್ಲಾಕ್ಬಸ್ಟರ್ ಹಿಟ್ ಬಳಿಕ ಕನ್ನಡದ ಯಾವುದೇ
Preethiya Parivala: ಹೊಸ ಗರ್ಲ್ಫ್ರೆಂಡ್ನ ಎತ್ತಿ ಮುದ್ದಾಡಿದ ಪಾಂಡ್ಯ! ನ್ಯೂ ಲವ್ಸ್ಟೋರಿ
ಹಾರ್ದಿಕ್ ಪಾಂಡ್ಯ ಮತ್ತು ಮಹೀಕಾ ಶರ್ಮಾ ಅವರ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗಿದೆ. ಮಹೀಕಾ 2024ರಲ್ಲಿ ವರ್ಷದ ಮಾದರಿ ಪ್ರಶಸ್ತಿ ಪಡೆದರು. ಹಾರ್ದಿಕ್ ನತಾಶಾ ಸ್ಟಾಂಕೋವಿಕ್ ಜೊತೆ ವಿಚ್ಛೇದನಗೊಂಡಿದ್ದಾರೆ.
\ಚಳಿ ಚಳಿ ತಾಳೆನು ಈ ಚಳಿಯ.. ಜೈಲಿನಲ್ಲಿ ರಾತ್ರಿ ನಿದ್ದೇನೆ ಬರ್ತಿಲ್ಲ\; ಜಡ್ಜ್ ಮುಂದೆ ಹೊಸ ಬೇಡಿಕೆಯಿಟ್ಟ ದರ್ಶನ್
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ 2ನೇ ಆರೋಪಿಯಾಗಿ ಜೈಲು ಸೇರಿದ್ದಾರೆ. ಸದ್ಯಕ್ಕೀಗ ಈ ಕೇಸ್ಗೆ ಸಂಬಂಧಿಸಿದಂತೆ ಚಾರ್ಜ್ ಫ್ರೇಮ್ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 17 ಮಂದಿನೂ ರೇಣುಕಾಸ್ವಾಮಿ ಹತ್ತೆಗೂ ತಮಗೂ ಸಂಬಂಧವೇ ಇಲ್ಲವೆಂದು ನ್ಯಾಯಾಧೀಶರ ಬಳಿಕ ಹೇಳಿಕೆಯನ್ನು ದಾಖಲಿಸಿದ್ದಾರೆ. ಹೀಗಾಗಿ ಇನ್ನೇನು ಟ್ರಯಲ್ ಶುರುವಾಗಬೇಕಿದೆ. ಅದಕ್ಕೂ ಬೆಂಗಳೂರಿನ ಸೆಷನ್ಸ್ ಕೋರ್ಟ್ನಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ
ರಾಜಮೌಳಿ, ಮಹೇಶ್ ಬಾಬು 'ವಾರಣಾಸಿ' ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸೋದು ನಿಜಾನಾ?
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣವಾಗ್ತಿದೆ. ಐಮ್ಯಾಕ್ಸ್ ಸ್ಕ್ರೀನ್ಗಳಿಗೆ ಅಂತ ಈ ಚಿತ್ರವನ್ನು ಮಾಡುತ್ತಿರುವುದಾಗಿ ರಾಜಮೌಳಿ ಹೇಳಿದ್ದಾರೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ. ಕಲಿಯುಗದಿಂದ ತ್ರೇತಾಯುಗ ಹಾಗೂ ವಾರಣಾಸಿಯಿಂದ ಅಂಟಾರ್ಟಿಕಾ ಖಂಡದವರೆಗೆ ಚಿತ್ರದ ಕಥೆಯನ್ನು ರಾಜಮೌಳಿ ಹೇಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೈಟಲ್ ಟೀಸರ್
ನವೆಂಬರ್ ಚಳಿಗೆ ನಡುಗಿದ ಡೆವಿಲ್! ದರ್ಶನ್ ಅಳಲು ಕೇಳಿ ಬೆಡ್ಶೀಟ್ಗೆ ಅಸ್ತು ಎಂದ ಜಡ್ಜ್
ದರ್ಶನ್ ಅಳಲು ಕೇಳಿ ಬೆಡ್ಶೀಟ್ಗೆ ಅಸ್ತು ಎಂದರಾ ಜಡ್ಜ್? ನವೆಂಬರ್ ಚಳಿಗೆ ನಡುಗಿದ ಡೆವಿಲ್, ಕೋರ್ಟ್ ಮುಂದೆ ಹೇಳಿದ್ದೇನು?
Nayanthara: ನಯನತಾರಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ಯಾಕೆ?
ನಯನತಾರಾ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್. ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿ, ಹಿಂದೂ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ನಟಿ ಏನಂದಿದ್ರು?

27 C