Devil Trailer: \ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ.. ನಾನು ಬರ್ತಿದೀನಿ ಚಿನ್ನ\; ಟ್ರೈಲರ್ನಲ್ಲೂ ಟಾಂಗ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಬಿಡುಗಡೆಗೆ ಇನ್ನೇನು ಒಂದು ವಾರ ಉಳಿದಿದೆಯಷ್ಟೇ. ದರ್ಶನ್ ಜೈಲಿನಲ್ಲಿ ಇದ್ದರೂ ಸಿನಿಮಾ ಕ್ರೇಜ್ಗೇನೂ ಕಮ್ಮಿಯಿಲ್ಲ. ಇಷ್ಟು ದಿನ ಹಾಡುಗಳು ಸದ್ದು ಮಾಡಿದ್ದವು. ಈಗ ಟ್ರೈಲರ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುವುದಕ್ಕೆ ಶುರು ಮಾಡಿದೆ. ಹೌದು 'ಡೆವಿಲ್' ಟ್ರೈಲರ್ ಟ್ರೆರರ್ ಆಗಿದೆ. ಮಾಸ್ ಇಷ್ಟ ಪಡೋರಿಗೆ ಮಾಸ್.. ಕ್ಲಾಸ್ ಇಷ್ಟ ಪಡೋರಿಗೆ
Darshan: ಇಷ್ಟು ಸುಮ್ಮನಿದ್ದ ದರ್ಶನ್ ದಿಢೀರ್ TV ಬೇಕು ಅಂತ ಕೇಳಿದ್ಯಾಕೆ? ಕಾರಣ ಇದೇನಾ?
Darshan: ಇಷ್ಟು ದಿನ ಟಿವಿ ಕೇಳದ ದರ್ಶನ್ ಈಗ ಟಿವಿ ಬೇಕು ಅಂತ ಜಡ್ಜ್ ಬಳಿ ಕೇಳಿದ್ದೇಕೆ? ಇದರ ಹಿಂದಿನ ಕಾರಣ ಏನಿರಬಹುದು?
Aryan Khan: ಶಾರುಖ್ ಖಾನ್ ಮಗನ ವಿರುದ್ಧ ಹಿಂದೂ ಮುಖಂಡನಿಂದ ದೂರು!
ಬೆಂಗಳೂರು ಅಶೋಕನಗರ ಪಬ್ ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ದುರ್ವರ್ತನೆ ಸಂಬಂಧಿಸಿ ಹಿಂದೂ ಮುಖಂಡ ಆರೋಪ ಮಾಡಿದ್ದಾರೆ.
Devil Movie: ಡೆವಿಲ್ ಚಿತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು! ಯಾರೆಲ್ಲ ಇದ್ದಾರೆ?
ಡೆವಿಲ್ ಚಿತ್ರದಲ್ಲಿ ವಿನಯ್ ಗೌಡ ನಟಿಸಿದ್ದಾರೆ. ದರ್ಶನ್ ಜೊತೆಗೂ ಸ್ಕ್ರೀನ್ ಶೇರ್ ಮಾಡಿದ್ದಾರೆ. ಗಿಲ್ಲಿ ನಟ ಕೂಡ ಇಲ್ಲಿ ಸಖತ್ ಡೈಲಾಗ್ ಹೊಡೆದಿದ್ದಾರೆ. ಲಕ್ಷ್ಮಿಬಾರಮ್ಮ ಸೀರಿಯಲ್ನ ಚಂದು ಗೌಡ ಸಹ ಡೆವಿಲ್ ರೋಲ್ ರಿವೀಲ್ ಮಾಡಿದ್ದಾರೆ. ಈ ಎಲ್ಲ ಕಲಾವಿದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Toxic Movie: ಟಾಕ್ಸಿಕ್ 90% ಶೂಟಿಂಗ್ ಕಂಪ್ಲೀಟ್! 6 ಭಾಷೆಗಳಲ್ಲಿ ಯಶ್ ಡಬ್ಬಿಂಗ್
ಟಾಕ್ಸಿಕ್ ಚಿತ್ರದ ಶೂಟಿಂಗ್ 90% ಮುಗಿದು, ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ಮೊದಲ ಬಾರಿಗೆ 6 ಭಾಷೆಗಳಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ.
52ನೇ ವಯಸ್ಸಿನಲ್ಲಿ 62 ವರ್ಷದ ಸಂಜಯ್ ಮಿಶ್ರಾ ಜೊತೆ 2ನೇ ಮದುವೆಯಾದ್ರಾ ಮಹಿಮಾ ಚೌಧರಿ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಸುದ್ದಿಗಾಗಿ ಎಲ್ಲರು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್ ಮೂಲಕವೇ ಎಲ್ಲ ಸುದ್ದಿಗಳು ತಲುಪುತ್ತಿವೆ. ಆದರೆ.. ಹೀಗೆ ತಲುಪುವ ಈ ಸುದ್ದಿಗಳಲ್ಲಿ ಸತ್ಯ ಯಾವುದು..? ಸುಳ್ಳು ಯಾವುದು.. ? ಎಂದು ಫ್ಯಾಕ್ಟ್ ಚೆಕ್... ಮಾಡುತ್ತಾ
Devil Movie: ಡೆವಿಲ್ ಕ್ಯಾರೆಕ್ಟರ್ ಏನು ಗೊತ್ತಾ? ರಚನಾ ರೈ ಡೈಲಾಗ್ನಲ್ಲಿ ಸಿಕ್ತು ಹಿಂಟ್
ಡೆವಿಲ್ ಚಿತ್ರದಲ್ಲಿ ದರ್ಶನ್ ಪಾತ್ರ ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಾಯಕ ರಚನಾ ರೈ ಮತ್ತು ಚಂದು ಗೌಡ ಈ ಒಂದು ವಿಷಯವನ್ನ ರಿವೀಲ್ ಮಾಡಿದ್ದಾರೆ. ಎಲ್ಲಿ ಯಾವಾಗ ಅನ್ನುವ ವಿವರ ಇಲ್ಲಿದೆ ಓದಿ.
ಅಬ್ಬಬ್ಬಾ.. ಲೇಡಿ ಫ್ಯಾನ್ಸ್ ಮನಸಿಗೆ ಕಚಗುಳಿ ಇಟ್ಟ ಡೆವಿಲ್! ದರ್ಶನ್ ಲುಕ್ಸ್ ಒಂದಕ್ಕಿಂದ ಒಂದು ಸೂಪರ್
Devil Movie: ನಟ ದರ್ಶನ್ ಅವರ ಡೆವಿಲ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಇದೀಗ ಟ್ರೈಲರ್ ಸಖತ್ ಸೌಂಡ್ ಮಾಡುತ್ತಿದ್ದು ಇದರಲ್ಲಿ ದರ್ಶನ್ ಸ್ಟೈಲಿಷ್ ಲುಕ್ಸ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡೆವಿಲ್ ಚಿತ್ರದ ಟ್ರೈಲರ್ ಹೇಗಿದೆ? ಹೈಲೈಟ್ಸ್ ಏನು? ವಿವರವಾದ ವಿಮರ್ಶೆ ಇಲ್ಲಿದೆ
ಡೆವಿಲ್ ಚಿತ್ರದ ಟ್ರೈಲರ್ ಹೇಗಿದೆ. ಈ ಟ್ರೈಲರ್ ಅಲ್ಲಿ ಇರೋ ವಿಶೇಷತೆ ಏನು. ದರ್ಶನ್ ಹೇಗೆ ಕಾಣಿಸುತ್ತಾರೆ. ಚಿತ್ರದ ಬಗ್ಗೆ ಟ್ರೈಲರ್ ಹೇಗೆಲ್ಲ ಕುತೂಹಲ ಮೂಡಿಸುತ್ತಿದೆ. ಈ ಎಲ್ಲವನ್ನ ಹೇಳುವ ಒಂದು ಟ್ರೈಲರ್ ರಿವ್ಯೂ ಸ್ಟೋರಿ ಇಲ್ಲಿದೆ ಓದಿ.
'ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾನು ಬರ್ತಿದ್ದೀನಿ ಚಿನ್ನ'! ಎಂದ ದರ್ಶನ್
Devil Trailer Released: ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹೇಗಿದೆ ಝಲಕ? ಅಬ್ಬರಿಸಿದ್ರಾ ದರ್ಶನ್?
Akhanda 2: ಬಾಲಯ್ಯ ಸಿನಿಮಾ 'ಅಖಂಡ 2' ಮುಂದೂಡಿಕೆ ಏಕೆ? ಮಹೇಶ್ ಬಾಬುವಿನ 2 ಸಿನಿಮಾ ಕಾರಣ?
ಎಲ್ಲಾ ಸರಿಯಾಗಿ ಇದ್ದಿದ್ದರೆ ಈಗಾಗಲೇ ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಸಿನಿಮಾ ನೋಡುವುದಕ್ಕೆ ಬಾಲಯ್ಯ ಅಭಿಮಾನಿಗಳು ಮುಗಿಬಿದ್ದಿದರು. ನಿನ್ನೆಯ (ಡಿಸೆಂಬರ್ 4) ಪೇಯ್ಡ್ ಪ್ರೀಮಿಯರ್ಗೆ ನೋಡುವುದಕ್ಕೆ ಟಿಕೆಟ್ಗಳನ್ನು ಖರೀದಿ ಮಾಡಿದ್ದರು. ಇನ್ನೇನು ಸಿನಿಮಾವನ್ನು ಕಣ್ತುಂಬಿಕೊಂಡೇ ಬಿಡುತ್ತೇವೆ ಎಂದುಕೊಂಡಿದ್ದರಿಗೆ ನಿರಾಸೆಯಾಗಿದೆ. 'ಅಖಂಡ 2' ಸಿನಿಮಾವನ್ನು 14 ರೀಲ್ಸ್ ನಿರ್ಮಾಣ ಮಾಡಿತ್ತು. 'ಅಖಂಡ'
ಎಲ್ಲಿಂದ ಬಂತು 82 ಲಕ್ಷ? ಅಭಿಮಾನಿಗಳು ಕೊಟ್ರಾ? ತನಿಖೆಯಲ್ಲಿ ಹಣದ ಸೀಕ್ರೆಟ್ ಬಾಯ್ಬಿಟ್ಟ ದರ್ಶನ್!
ನಾನು 3 ವರ್ಷದಿಂದ ಸಕ್ರೀಯವಾಗಿ ಕೃಷಿ ಕೂಡ ಮಾಡ್ತಿದ್ದೆ.ಮನೆಯಲ್ಲಿ ಸಿಕ್ಕಿದ್ದ ಹಣ ಕೃಷಿಯಿಂದ ಬಂದ ಲಾಭ. ನಾನು ಪ್ರಾಣಿಗಳನ್ನೂ ಮಾರಾಟ ಮಾಡಿದ್ದೀನಿ ಎಂದ ದರ್ಶನ್ ಅಭಿಮಾನಿಗಳು ಹಣ ಕೊಟ್ಟ ಬಗ್ಗೆಯೂ ಮಾತಾಡಿದ್ದಾರೆ.
Darshan: ಕೋರ್ಟ್ ಸೂಚನೆ ಬಂದಾಗಿಂದ ಡಿಗ್ಯಾಂಗ್ ಕೇಳ್ತಿರೋದು ಅದೊಂದೇ ಪ್ರಶ್ನೆ! ದರ್ಶನ್ ಕೂಡಾ ವೇಟಿಂಗ್
Darshan Update: ಡಿಸೆಂಬರ್ 4ರಂದು ಕೋರ್ಟ್ ಆ ಒಂದು ಸೂಚನೆ ಕೊಟ್ಟಾಗಿನಿಂದ ಡಿಗ್ಯಾಂಗ್ ಜೈಲಿನಲ್ಲಿ ಅದೊಂದೇ ಪ್ರಶ್ನೆಯನ್ನು ಕೇಳ್ತಿದ್ದಾರಂತೆ. ಏನದು?
Tere Ishk Mein Box Office Day 7: 7ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ₹100 ಕೋಟಿ ದಾಟಿತೇ?
ಧನುಷ್ ಮತ್ತೊಂದು ಬಾಲಿವುಡ್ ಸಿನಿಮಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರಾಯ್ ಹಾಗೂ ಧನುಷ್ ಕಾಂಬಿನೇಷನ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಮೊದಲ ಮೂರು ದಿನ ಬಾಕ್ಸಾಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ನಂತರ ವೀಕೆಂಡ್ನಲ್ಲೂ 'ತೇರೆ ಇಷ್ಕ್ ಮೇ' ಸಿನಿಮಾದ ಗಳಿಕೆಯಲ್ಲಿ ಸ್ಟಡಿಯಾಗಿಯೇ ಮುಂದಕ್ಕೆ ಸಾಗುತ್ತಿದೆ. ಇತ್ತೀಚೆಗೆ ಬಾಲಿವುಡ್ನಲ್ಲಿ ಮತ್ತೆ ಲವ್ ಸ್ಟೋರಿಗಳ
OTT: 35 ದೇಶದಲ್ಲಿ ಟಾಪ್ 5 ಟ್ರೆಂಡಿಂಗ್ನಲ್ಲಿದೆ ಭಾರತದ ಈ ವೆಬ್ ಸಿರೀಸ್! ನೀವು ನೋಡಿದ್ರಾ?
ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಹಿಟ್ ಆಗಿದೆ. ಮೊದಲ ವಾರವೇ ಉತ್ತಮ ಪ್ರದರ್ಶನ ಕಂಡಿದೆ. 35 ದೇಶದಲ್ಲಿ ಟಾಪ್-5 ಟ್ರೆಂಡಿಂಗ್ ಅಲ್ಲೂ ಇದೆ. ಶೇಕಡ 96 ರಷ್ಟು ರೀಚ್ ಕೂಡ ಆಗಿದೆ. ಈ ಸರಣಿಯ ಅಧಿಕೃತ ಮಾಹಿತಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
Amruthadhaare ; ನಮಗ್ಯಾಕೆ ಈ ಶಿಕ್ಷೆ- ಭಾಗ್ಯಮ್ಮ ಕಣ್ಣೀರು, ಭೂಮಿಕಾ ಮಾತುಗಳಿಗೆ ಕೆರಳಿದ ಪ್ರೇಕ್ಷಕರು
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಎದುರು ಭಾಗ್ಯಮ್ಮ ಬಂದಿದ್ದಾಳೆ. ದೇವಸ್ಥಾನದಲ್ಲಿ ಪವಾಡ ನಡೆದಿದ್ದು ಭಾಗ್ಯಮ್ಮ ಮಾತನಾಡಿದ್ದಾಳೆ. ಆದರೆ.. ಭಾಗ್ಯಮ್ಮ ಮಾತು ಸದ್ಯ ಭೂಮಿಕಾ ತಲೆ ತಗ್ಗಿಸಿದೆ. ಯಾಕೆಂದರೆ, ಇಷ್ಟು ದಿನ ಮನದಲ್ಲಿಯೇ ಹುದುಗಿದ್ದ ಪ್ರಶ್ನೆಗಳನ್ನೆಲ್ಲಾ ಭಾಗ್ಯಮ್ಮ ಕೇಳಲು ಶುರು ಮಾಡಿದ್ದಾಳೆ. ಆದರೆ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವ ಬದಲು ಗೌತಮ್ ಎದುರೇ ನೀವು ಯಾರು.. ಎನ್ನುವ
45 Kannada Movie: ಸ್ಯಾಂಡಲ್ವುಡ್ ಇತಿಹಾಸದಲ್ಲೇ ಮೊದಲು! 45 ಟ್ರೈಲರ್ ಲಾಂಚ್ಗೆ ಹೈಟೆಕ್ ಟಚ್!
45 Kannada Movie: ಮಲ್ಟಿಸ್ಟಾರರ್ ಸಿನಿಮಾ 45 ಬಗ್ಗೆ ಜನರ ನಿರೀಕ್ಷೆಯು ಕೊಂಚ ಜಾಸ್ತಿಯೇ ಇದೆ. ಇದೀಗ 45 ಚಿತ್ರ ತಂಡ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಏನದು ಗುಡ್ ನ್ಯೂಸ್ ಅಂತೀರಾ, ಈ ಸ್ಟೋರಿ ಓದಿ
ಭಾರತದೆಲ್ಲೆಡೆ ದಿ ಫ್ಯಾಮಿಲಿ ಮ್ಯಾನ್ 3 ಹವಾ, ಹೊಸ ದಾಖಲೆ ಬರೆದ ಶ್ರೀಕಾಂತ್ ತಿವಾರಿ
ಮತ್ತೊಮ್ಮೆ ಮನೋಜ್ ಬಾಜಪೇಯಿ ಅಬ್ಬರ ಶುರುವಾಗಿದೆ. ಅವರ ಸೂಪರ್ ಹಿಟ್ ಸೀರೀಸ್ 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 3 ದಾಖಲೆ ಬರೆದಿದೆ. ಈ ಸರಣಿಯು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಇದು ಬಿಡುಗಡೆಯಾದ ಮೊದಲ ವಾರದಲ್ಲಿ 2025 ರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸೀರೀಸ್ ಎಂಬ ಹೆಗ್ಗಳಿಕೆ ಪಡೆದಿದೆ. ವಿಶೇಷ ಅಂದರೆ ಕೇವಲ ಭಾರತದಲ್ಲಿ ಮಾತ್ರವಲ್ಲ... ವಿಶ್ವದಾದ್ಯಂತ 35ಕ್ಕೂ
ಅವತಾರ 3ರಲ್ಲಿ ರಾಜಮೌಳಿ ಖದರ್! ಹಾಲಿವುಡ್ ಪ್ರೇಕ್ಷಕರಿಗೂ ಮಹೇಶ್ ಬಾಬು ದರ್ಶನ!
Varanasi: ವಾರಣಾಸಿ ಸಿನಿಮಾವನ್ನು ವರ್ಲ್ಡ್ ವೈಡ್ ಮಟ್ಟಕ್ಕೆ ಕೊಂಡು ಹೋಗಲು ಸಿದ್ದರಾಗಿದ್ದಾರೆ. ಅವತಾರ್ 3 ಸಿನಿಮಾದಲ್ಲೂಎಸ್.ಎಸ್. ರಾಜಮೌಳಿ ಖದರ್ ಕಾಣಲು ಸಿಗುತ್ತಂತೆ. ಏನಪ್ಪಾ ಸಂಗತಿ ಅಂತೀರಾ ಈ ಕಂಪ್ಲೀಟ್ ಸ್ಟೋರಿ ಓದಿ.
Rishab Shetty: ಕಾಂತಾರಕ್ಕೆ ಭರ್ಜರಿ ಯಶಸ್ಸು, ಹರಕೆ ತೀರಿಸಲು ಬಂದ ರಿಷಬ್ ಶೆಟ್ಟಿ !
Rishab Shetty:ಕಾಂತಾರ ಚಿತ್ರ ಯಶಸ್ಸಿನ ಬಳಿಕ , ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಚಿತ್ರತಂಡ ದೈವಕ್ಕೆ ಕಟ್ಟಿಕೊಂಡಿದ್ದ ಹರಕೆಯನ್ನು ಈಡೇರಿಸುವ ಉದ್ದೇಶದಿಂದ ಮಂಗಳೂರು ಭೇಟಿನೀಡಿದ್ದಾರೆ.
ಗಾನ ಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಂ ಪ್ರತಿಮೆಗೆ ವಿರೋಧ- ಕಾರಣವೇನು?
ಭಾರತೀಯ ಚಿತ್ರರಂಗದ ಸಂಗೀತ ಲೋಕದಲ್ಲಿ ಎಂದಿಗೂ ಮಾಸದ ಧ್ವನಿ ಎಂದರೆ ಅದು ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ. 40,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ, ಎಲ್ಲಾ ಭಾಷೆಗಳ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಈ ಶ್ರೇಷ್ಠ ಗಾಯಕರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಸಾಧನೆಗೆ ಸಂದ ಗೌರವವಾಗಿ ಇತ್ತೀಚೆಗೆ ತೆಲಂಗಾಣ ಸರ್ಕಾರವು ಹೈದರಾಬಾದ್ನ ರವೀಂದ್ರ ಭಾರತಿಯಲ್ಲಿ ಎಸ್.ಪಿ.ಬಿ ಅವರ ಪ್ರತಿಮೆಯನ್ನು
OTT: ಈ ವಾರಾಂತ್ಯ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಈ 9 ಹೊಸ ಸಿನಿಮಾಗಳು! ಮಿಸ್ ಮಾಡದೇ ನೋಡಿ...
OTT:ಈ ವಾರಾಂತ್ಯ ಒಂಬತ್ತು ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಒಟಿಟಿ ಸ್ಟ್ರೀಮಿಂಗ್ ಆಗಲಿವೆ. ನಾಳೆಯಿಂದ ಸದ್ದು ಮಾಡಲಿರುವ ಚಲನಚಿತ್ರಗಳು ಮತ್ತು ಸರಣಿಗಳ ಯಾವುವು ಗೊತ್ತಾ?
ಬಾಲಯ್ಯಗೆ ಆಘಾತ, ಅಖಂಡ 2 ಪ್ರೀಮಿಯರ್ ಪ್ರದರ್ಶನ ರದ್ದು ; ಡಿಸೆಂಬರ್ 5ರಂದು ಬಿಡುಗಡೆಯಾಗುತ್ತಾ ? ಕಾರಣವೇನು ?
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಸರಿಯಾದ ಸಮಯಕ್ಕೆ ತೆಗೆದುಕೊಂಡ ಹಣ ನೀಡದೇ ಇದ್ದರೆ.. ಮಾಡಿದ ಸಾಲಕ್ಕೆ... ಬಡ್ಡಿಯನ್ನು
ರಾಕಿ ಭಾಯ್ ಮಗಳು ಐರಾ ಬರ್ತ್ ಡೇ ಸೆಲೆಬ್ರೇಷನ್; ಯಾರೆಲ್ಲ ಬಂದಿದ್ದರು ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳ ಐರಾ ಜನ್ಮ ದಿನವನ್ನ ಅದ್ಧೂರಿಯಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಯುಬಿ ಸಿಟಿಯಲ್ಲಿಯೇ ಈ ಸೆಲೆಬ್ರೇಷನ್ ನಡೆದಿದೆ. ನಟ-ನಟಿಯರು ಹಾಗೂ ಸ್ನೇಹಿತರು ಈ ಸಡಗರದಲ್ಲಿ ಭಾಗಿ ಆಗಿದ್ದಾರೆ. ಈ ಕ್ಷಣದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಪೆಟ್ಟಿಗೆಯಲ್ಲಿ ಸ್ಪರ್ಧಿಗಳು ಬಂಧಿ; ಮನೆಯಲ್ಲಿ ಟ್ರೈ ಮಾಡ್ಬೇಡಿ ಎಂದ ಬಿಗ್ ಬಾಸ್!
Bigg Boss House: ಬಿಗ್ ಬಾಸ್ ಮನೆಯಲ್ಲಿ ಭಯಂಕರ ಟಾಸ್ಕ್ ಕೊಡಲಾಗಿದೆ. ಪೆಟ್ಟಿಗೆಯಲ್ಲಿ ಸ್ಪರ್ಧಿಗಳು ಬಂಧಿ ಆಗಿರುತ್ತಾರೆ. ಅವರ ಲಾಕ್ ತೆಗೆಯೋದೇ ಈ ಆಟವಾಗಿದೆ. ಆದರೆ, ಇದು ತುಂಬಾನೆ ರಿಸ್ಕಿ ಆಟವೇ ಆಗಿದೆ. ಇದನ್ನ ಸ್ಪರ್ಧಿಗಳು ಹೇಗೆಲ್ಲ ಆಡಿದ್ದಾರೆ ಅನ್ನುವ ವಿವರ ಇಲ್ಲಿದೆ ಓದಿ.
ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ; ಇದು ಗಿಲ್ಲಿ ಬರೆಯೋ ಪುಸ್ತಕ ಕಣ್ರೀ !
Bigg Boss 12: ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ ಇದೀಗ ಧ್ರುವಂತ್ ಮೇಲೆ ಒಂದು ಪುಸ್ತಕ ಬರೆಯೋ ಪ್ಲಾನ್ ಮಾಡಿದ್ದಾರೆ. ಅದಕ್ಕೆ ನಾ ಕಂಡ ಧ್ರುವಂತ ಆಚೆಗೆ ಹೋದ ಜೀವಂತ ಅನ್ನುವ ಟೈಟಲ್ ಇಟ್ಟಿದ್ದಾರೆ. ಇದನ್ನ ಕೇಳಿದ ಧ್ರುವಂತ್ ಏನ್ ಹೇಳಿದರು. ಮುಂದೆ ಏನೆಲ್ಲಾ ಆಯಿತು ಅನ್ನುವುದು ಇಲ್ಲಿದೆ ಓದಿ.
Good News For Actor Darshan | Renukaswamy Case | ದರ್ಶನ್ಗೆ ಟಿವಿ ಭಾಗ್ಯ ಕೊಟ್ಟ ಕೋರ್ಟ್, ಬ್ಯಾರಕ್ನಲ್ಲಿ ಟಿವಿ ಹಾಕಲು ಸೂಚನೆ | Pavithra Gowda
ಗಂಡಸು ತನ್ನ ಮಗಳ ವಯಸ್ಸಿನವಳ ಜೊತೆ ಮದುವೆಯಾಗಬಹುದಾ ? ಮಲೈಕಾ ಅರೋರಾ ಕೆಂಡ..ಕೆಂಡ
ಪ್ರೀತಿ ಒಂಥರಾ ಅಮಲು ಇದ್ದಂತೆ. ನೆತ್ತಿಗೇರುವುದು ಗೊತ್ತಾಗಲ್ಲ.ಇಳಿಯುವುದು ಗೊತ್ತಾಗಲ್ಲ. ಅಪ್ಪಿ ತಪ್ಪಿ ಗೊತ್ತಾಗಿ ಕಣ್ ಬಿಟ್ಟಾಗ ಸಮಾಜ ಬೇರೆಯದ್ದೇ ರೀತಿಯ ಮಾತುಗಳನ್ನಾಡಲು ಶುರು ಮಾಡುತ್ತೆ. ಅದರಲ್ಲಿಯೂ ಸೆಲೆಬ್ರೀಟಿಯಾದರೆ ಮುಗೀತು. ಹೆಜ್ಜೆ ಹೆಜ್ಜೆಗೂ ಕೊಂಕು ನುಡಿ. ಇಂತಹ ಕಷ್ಟಕರ ಹಾಗೂ ಕ್ಲಿಷ್ಟಕರ ಸಮಯವನ್ನ ಎದುರಿಸಿ, ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲು. ಇಂಥಹದ್ದೇ ಒಂದು ಸವಾಲಿನ ಬಗ್ಗೆ ಮಲೈಕಾ
ಶಾರುಖ್ ಖಾನ್ ಕಂಡು ಆ ಮನವಿ ಇಟ್ಟ ಅಭಿಮಾನಿ! ಆದ್ರೆ ಕಿಂಗ್ ಖಾನ್ ಮಾಡಿದ್ದೇನು ಇಲ್ಲಿದೆ ನೋಡಿ..
Shah Rukh Khan: ಮದುವೆ ಕಾರ್ಯಕ್ರಮ ಒಂದರಲ್ಲಿ ಶಾರುಖ್ ಖಾನ್ ಬಳಿ ಅತಿಥಿಯೊಬ್ಬರು ವಿಶೇಷ ವಿನಂತಿಯೊಂದನ್ನು ಮಾಡಿದ್ದಾರೆ. ಇದೀಗ ಆ ವೀಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆ ಕಳೆ ಇದೆ ; ಮುಂದೊಂದು ದಿನ ತಂದೆಯಂತೆ ವಿನೀಶ್ ಸೂಪರ್ ಸ್ಟಾರ್ ಆಗ್ತಾನೆ - ಡೆವಿಲ್ ರಾಣಿ ರಚನಾ ರೈ
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಸಿನಿಮಾ ಕ್ಷೇತ್ರಕ್ಕೆ... ಧುಮುಕುವ
Bigg Boss 12 Kannada | ಬುದ್ಧಿವಂತಿಕೆಗೆ ನೇರ ಸವಾಲು. ಬಂಧ ಮುಕ್ತರಾಗ್ತಾರಾ ಸ್ಪರ್ಧಿಗಳು? | Ashwini Gowda | N18V
Cockroach Sudhi: ಮತ್ತೆ ಟಗರು ಗ್ಯಾಂಗ್ ಸೇರಿದ ಕಾಕ್ರೋಚ್, ಶಿವಣ್ಣ ಭೇಟಿ ಮಾಡಿದ ಸುಧಿ!
Cockroach Sudhi: ಬಿಗ್ ಬಾಗ್ ಕನ್ನಡದ 12 ರಲ್ಲಿ ಸ್ಪರ್ಧಿಯಾಗಿದ್ದ ಕಾಕ್ರೋಚ್ ಸುಧಿ, ಬಿಗ್ ಬಾಸ್ʼ ಪಯಣ ಮುಗಿಸಿ ಮನೆಯಿಂದ ಹೊರ ಬಂದಿದ್ದರು. ಇದೀಗ ಶಿವಣ್ಣನ ಭೇಟಿ ಮಾಡಿದ್ದಾರೆ.
Renukaswamy Case: ರೇಣುಕಾಸ್ವಾಮಿ ಕೊಲೆ ಆರೋಪಿಗೆ 4 ದಿನಗಳ ಜಾಮೀನು!
Renukaswamy Case: ರೇಣುಕಾಸ್ವಾಮಿ ಪ್ರಕರಣದ A-14 ಪ್ರದೋಷ್ಗೆ 4 ದಿನಗಳ ಕಾಲ ಜಾಮೀನು ಸಿಕ್ಕಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರದೋಷ್ ತಂದೆ ಸುಬ್ಬರಾವ್ ನಿಧನರಾಗಿದ್ದರು .
Actor Darshan Case Court Hearings | Renukaswamy ಕೊಲೆ ಕೇಸ್, ಇಂದು ಸಮನ್ಸ್ ಆದೇಶ! | Pavithra Gowda
Actor Darshan Case Court Hearings | Renukaswamy ಕೊಲೆ ಕೇಸ್, ಇಂದು ಸಮನ್ಸ್ ಆದೇಶ! | Pavithra Gowda
''ಕುಂಟು'' ನೆಪ ಹೇಳಿ ಕಳೆದ ವರ್ಷಾಂತ್ಯದಲ್ಲಿ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಆತಂಕ ಇತ್ತು. ಕೊನೆಗೂ ಅಂದುಕೊಂಡತೆಯೇ ಆಯ್ತು.
ಬೆಂಗಳೂರಿನಲ್ಲಿ ಶಾರುಖ್ ಖಾನ್ ಪುತ್ರನ ದುರ್ವತನೆ! ಮಧ್ಯದ ಬೆರಳು ತೋರಿಸಿ ದರ್ಪ ಮೆರೆದ ಆರ್ಯನ್ ಖಾನ್!
Aryan Khan :ಬಾಲಿವುಡ್ ನಾಯಕ ಶಾರುಖಾನ್ ಪುತ್ರ ಆರ್ಯನ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಆರ್ಯನ್ ಖಾನ್ ಅವರು ಜನರ ಕಡೆಗೆ ಮಧ್ಯದ ಬೆರಳು ತೋರಿಸಿದ ವಿಡಿಯೋ ಈಗ ವೈರಲ್ ಆಗಿದೆ.
ವಿಜಯ್ ದೇವರಕೊಂಡ ಜೊತೆ ಮದುವೆ ; ಕೊನೆಗೂ ಅಸಲಿ ಸತ್ಯ ಹೇಳಿದ ರಶ್ಮಿಕಾ ಮಂದಣ್ಣ
''ಕಿರಿಕ್ ಪಾರ್ಟಿ'' ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ. ಇಂಥಾ ರಶ್ಮಿಕಾ ಮಂದಣ್ಣ
Darshan: 'ಡಿ'ಗ್ಯಾಂಗ್ ಡಿಮ್ಯಾಂಡ್ಗೆ ಅಸ್ತು ಎಂದ ಜಡ್ಜ್! ದರ್ಶನ್ಗೆ ಇನ್ನು ರಿಲ್ಯಾಕ್ಸ್?
Darshan: ದರ್ಶನ್ & ಟೀಮ್ ಟಿವಿ ಕೇಳಿದ್ದು ಮರುದಿನವೇ ಇದಕ್ಕೆ ಕೋರ್ಟ್ ಅಸ್ತು ಎಂದಿದೆ. ಡಿಸೆಂಬರ್ 3ರಂದು ಟಿವಿಗೆ ಬೇಡಿಕೆ ಇಟ್ಟಿದ್ದ ದರ್ಶನ್ಗೆ ಕೋರ್ಟ್ ಅಸ್ತು ಎಂದಿದೆ.
ದರ್ಶನ್ಗೆ ಹಿನ್ನಡೆ, ಪ್ರಾಸಿಕ್ಯೂಷನ್ ಪರ ಕೋರ್ಟ್ ಆದೇಶ! 17ಕ್ಕೆ ಮಹತ್ವದ ಸಾಕ್ಷಿ ವಿಚಾರಣೆ
Renukaswamy Case: ನಟ ದರ್ಶನ್ಗೆ ಇಂದಿನ ವಿಚಾರಣೆಯಲ್ಲಿ ಹಿನ್ನಡೆಯಾಗಿದೆ. ದರ್ಶನ್ ಪರ ಲಾಯರ್ ಸುನೀಲ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.
Devil Movie: 'ದರ್ಶನ್ ಕೈಹಿಡಿದು ಮೇಲೆತ್ತುತ್ತೇವೆ'! ಡೆವಿಲ್ ಸಿನಿಮಾ ರಿಲೀಸ್ ಬಗ್ಗೆ ಜನ ಏನಂತಿದ್ದಾರೆ?
ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 11ರಂದು ದರ್ಶನ್ ಬಿಗ್ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಆದರೆ ನಟ ಮಾತ್ರ ಕಂಬಿ ಹಿಂದೆ ಇದ್ದಾರೆ. ಈ ವೇಳೆ ಸಿನಿಮಾ ಬಿಡುಗಡೆ ಸಂಬಂಧವಾಗಿ ಜನರ ಅಭಿಪ್ರಾಯ ಏನಿದೆ? ಇಲ್ಲಿ ಓದಿ.
ನಿದ್ರೆ ಇಲ್ಲದ ರಾತ್ರಿಗಳು ; ಸಮಂತಾ ಜೊತೆ ಮದುವೆ - ರಾಜ್ ನಿಡಿಮೋರು ಮಾಜಿ ಪತ್ನಿ ಶ್ಯಾಮಿಲಿ ಭಾವುಕ
ಪ್ರೀತಿಯ ಸುಖದ ಕ್ಷಣಗಳನ್ನು ಹೇಗೆ ಕೆಲವರು ಗುನುಗುತ್ತಿರುತ್ತಾರೋ ಹಾಗೇಯೇ ನೋವನ್ನು ಕೂಡ ಪದೇ ಪದೇ ಮನದೊಳಗೆ ಅನುಭವಿಸುತ್ತಿರುತ್ತಾರೆ. ಆಗಾಗ ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಎಲ್ಲ ಸಾಮಾನ್ಯ ಈಗ. ಅನುಭವಗಳ ಮೂಲಕ ಪಾಠ ಕಲಿತರೂ ಪ್ರೀತಿಯ ವಿಷಯದಲ್ಲಿ ಮಾತ್ರ ತುಂಬಾ ಹರ್ಟ್ ಆಗಿ ಬಿಡುತ್ತಾರೆ. ಈ ನೋವು ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ. ಈ ನೋವು ಸದ್ಯ
ಬ್ಯುಸಿನೆಸ್ನಲ್ಲಿ ಇವರೇ ರಿಯಲ್ ʻಹೀರೋʼ: ಕಬ್ಬಡಿ, ಪುಟ್ಬಾಲ್, ರಿಯಲ್ ಎಸ್ಟೇಟ್ನಲ್ಲಿ ಇವರದ್ದೇ ಕಮಾಲ್
ಬಾಲಿವುಡ್ನ ಅತ್ಯಂತ ಯಶಸ್ವಿ ಉದ್ಯಮಿಗಳು ಯಾರು ಅಂತಾ ಕೇಳಿದ್ರೆ, ಈ ಲಿಸ್ಟ್ನಲ್ಲಿ ಮೊದಲಿಗೆ ಬರೋದೆ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್.ಸಿನಿ ರಂಗದಲ್ಲಿ ಹಲವಾರು ಏರಿಳಿತ ಕಂಡಿದ್ದರೂ, ಬ್ಯುಸಿನೆಸ್ ವಿಚಾರದಲ್ಲಿ ಇವರ ಲಕ್ ಪಕ್ಕಾ ಇದೆ.

25 C