ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಸಿನಿಮಾ ಈ ವಾರ ಬಿಡುಗಡೆ ಆಗ್ತಿದೆ. ಹೇಳಿದಂತೆಯೇ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ ಕಿಚ್ಚ ಸುದೀಪ್. ಈಗಾಗಲೇ ಸಾಂಗ್ಸ್, ಟ್ರೈಲರ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಪ್ರೀ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಲಾಗ್ತಿದೆ. ಹುಬ್ಬಳ್ಳಿಯಲ್ಲಿ ಅದ್ಧೂರಿ ಈವೆಂಟ್ ನಡೆದಿದೆ. ಹುಬ್ಬಳ್ಳಿಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ
ಬಿಗ್ಬಾಸ್ ಕನ್ನಡ ಸೀಸನ್ 12 ಎಲ್ಲಾ ಸೀಸನ್ಗಿಂತ ವಿಭಿನ್ನವಾಗಿದೆ. ಕೆಲವರಿಗೆ ಇನ್ನೂ ಬಿಗ್ ಬಾಸ್ ಕೊಡುತ್ತಿರುವ ಟಾಸ್ಕ್ ಅರ್ಥ ಆಗುತ್ತಿಲ್ಲ. ಇನ್ನು ಕೆಲವರಿಗೆ ಬಿಗ್ ಬಾಸ್ ಮನೆಯಲ್ಲಿ ಹೇಗಿರಬೇಕು ಅನ್ನೋದೇ ಅರ್ಥ ಆಗುತ್ತಿಲ್ಲ. ಮನೆಯೊಳಗೆ ಏನೆಲ್ಲ ತಂತ್ರಗಳನ್ನು ಬಳಸಬೇಕು? ಯಾರನ್ನು ಹೇಗೆ ಕಟ್ಟಿ ಹಾಕಬೇಕು ಅನ್ನೋ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ. ಕಿತ್ತಾಡುವುದೇ ಆಟ ಎಂದುಕೊಂಡಂತೆ. ಹೀಗಾಗಿ
\ಮೈಮಾಟ ಎದ್ದು ಕಾಣ್ಬೇಕಂತ ಮೇಡಂ ಎದೆ, ಹಿಂಭಾಗಕ್ಕೆ ಹೆಚ್ಚು ಪ್ಯಾಡ್ ಹಾಕೊಳ್ಳಿ ಅಂತಿದ್ರು\ ನಟ ರಾಧಿಕಾ ಆಪ್ಟೆ
ನಟಿ ರಾಧಿಕಾ ಆಪ್ಟೆ, ದಕ್ಷಿಣ ಭಾರತದ ಚಿತ್ರೀಕರಣದ ವೇಳೆ ದೇಹಕ್ಕೆ ಅತಿಯಾದ ಪ್ಯಾಡಿಂಗ್ ಬಳಸಲು ಒತ್ತಾಯಿಸಲಾಗಿತ್ತು ಎಂದು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಸಂದರ್ಶನದಲ್ಲಿ ಅವರು, ದಕ್ಷಿಣ ಭಾರತದಲ್ಲಿ ಉತ್ತಮ ಸಿನಿಮಾಗಳು ಬರುತ್ತಿವೆ. ಆದರೆ, ನಾನು ಕೆಲಸ ಮಾಡಿದ ಒಂದು ಚಿತ್ರದ ಸೆಟ್ನಲ್ಲಿ ಅಹಿತಕರ ಅನುಭವ ಎದುರಿಸಿದೆ. ಚಿತ್ರದಲ್ಲಿ ಮೈಮಾಟ ಎದ್ದು ಕಾಣಲು
ಮತ್ತೆ ಮನೆಯೊಳಗೆ ಬಂದ ರಕ್ಷಿತಾ, ಧ್ರುವಂತ್! ಇವರನ್ನು ಕಂಡು ಶಾಕ್ ಆಗಿದ್ಯಾರಿಗೆ ಗೊತ್ತಾ?
Bigg Boss 12: ಕಳೆದ ವಾರ ಬಿಗ್ ಬಾಸ್ ಮನೆಯಿಂದ ಡೈರೆಕ್ಟ್ ಆಗಿ ಸೀಕ್ರೆಟ್ ರೂಮ್ ಒಳಗೆ ಹೋಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ರೂಂನಲ್ಲಿ ಟಾಸ್ಕ್ ಗಳು ನಡೆಯುತ್ತಿತ್ತು. ಇಬ್ಬರ ಮಧ್ಯೆ ಆಗಾಗ ಕಿರಿಕ್ಗಳು ಕೂಡಾ ಆಗುತ್ತಲೇ ಇತ್ತು.ಇದೀಗ ರಕ್ಷಿತಾ ಹಾಗೂ ಧ್ರುವಂತ್ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.
\ನಾನು ಸತ್ತು ಬದುಕಿಬಿಟ್ಟೆ..\: ಶಿವಣ್ಣ '45' ಒಪ್ಪುವುದಕ್ಕೆ ಇದೇ ಕಾರಣ
ಮುಂದಿನ ವಾರ ಕನ್ನಡದಲ್ಲಿ ಮತ್ತೆರಡು ಸಿನಿಮಾಗಳು ರಿಲೀಸ ಆಗುತ್ತಿವೆ. ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಒಂದು ಕಡೆಯಾದರೆ, ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ '45' ಕೂಡ ಒಂದು. ಈ ಎರಡು ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಎರಡೂ ತಂಡಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಕರ್ನಾಟಕದ ಒಂದೊಂದು ಕಡೆ ಒಬ್ಬೊಬ್ಬರು
₹60 ಕೋಟಿ ಪಂಗನಾಮ ; ಕೆರಳಿ ಕೆಂಡವಾದ ಕುಡ್ಲ ಬೆಡಗಿ ಶಿಲ್ಪಾ ಶೆಟ್ಟಿ
ಬಾಲಿವುಡ್ ಅಂಗಳದಲ್ಲಿ ಸದಾ ಒಂದಿಲ್ಲೊಂದು ಸುದ್ದಿಗಳು ಸದ್ದು ಮಾಡುತ್ತಲೇ ಇರುತ್ತವೆ. ಅದರಲ್ಲೂ ಸ್ಟಾರ್ ನಟ-ನಟಿಯರ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಗಣ್ಯರು ವಿವಾದಗಳಲ್ಲಿ ಸಿಲುಕುವುದು ಸಾಮಾನ್ಯ ಎಂಬಂತಾಗಿದೆ. ಯಾವುದೇ ಒಬ್ಬ ನಟ ಅಥವಾ ನಟಿ ಕಷ್ಟಪಟ್ಟು ಹೆಸರು ಮಾಡಿರುತ್ತಾರೆ. ಆದರೆ ಒಂದು ಸಣ್ಣ ಘಟನೆ ಇಡೀ ವ್ಯಕ್ತಿತ್ವಕ್ಕೆ
Sathish Ninasam Movie: ಅಶೋಕ್-ಅಂಬಿಕಾ ಲವ್ ಸ್ಟೋರಿ; ಸತೀಶ್ ಸಿನಿಮಾದ ಹೊಸ ಮ್ಯಾಟರ್ ಇದೇ ರೀ!
ದಿ ರೈಸ್ ಆಫ್ ಅಶೋಕ ಚಿತ್ರದ ಇನ್ನೂ ಒಂದು ಹಾಡು ರಿಲೀಸ್ ಆಗುತ್ತಿದೆ. ಇದು ಕಂಪ್ಲೀಟ್ ಲವ್ಲಿ ಸಾಂಗ್ ಆಗಿದೆ. ಅಶೋಕ ಮತ್ತು ಅಂಬಿಕಾ ಅವರ ಜೋಡಿಯ ಹಾಡು ಇದಾಗಿದೆ. ಇದರ ರಿಲೀಸ್ ಮಾಹಿತಿ ಇಲ್ಲಿದೆ ಓದಿ.
ನಟ ಶಿವಕಾರ್ತಿಕೇಯನ್ ಕಾರು ಅಪಘಾತ! 'ಅಮರನ್' ನಾಯಕನಿಗೆ ಏನಾಯ್ತು?
Actor Sivakarthikeyan: ನಟ ಶಿವಕಾರ್ತಿಕೇಯನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿಇದೀಗ ಕೇಳಿಬರುತ್ತಿದೆ.
ಹಣ- ಪ್ರೀತಿ : ಖ್ಯಾತಿಯ ಉತ್ತುಂಗದಲ್ಲಿದ್ದಾಗ ಚಿತ್ರರಂಗದಿಂದ ದೂರವಾಗಿದ್ದೇಕೆ ಮಾಧುರಿ ದೀಕ್ಷಿತ್ ?
ಚಿತ್ರರಂಗದಲ್ಲಿ ಮಾಧುರಿ ದೀಕ್ಷಿತ್ ಹೆಸರು ಕೇಳಿದರೆ ಸಾಕು ಸಿನಿರಸಿಕರಲ್ಲಿ ಈಗಲೂ ರೋಮಾಂಚಕ ಆಗುತ್ತೆ. ತಮ್ಮ ಅದ್ಭುತ ನಟನೆ ಮತ್ತು ಮೋಹಕ ನೃತ್ಯದ ಮೂಲಕ ದಶಕಗಳ ಕಾಲ ಭಾರತೀಯ ಚಿತ್ರರಂಗವನ್ನು ಆಳಿದವರು ಈ ಸುಂದರಿ. ನಟನೆಯ ಜೊತೆಗೆ ಅವರ ಸೌಂದರ್ಯಕ್ಕೆ ಮನಸೋಲದವರೇ ಇರಲಿಲ್ಲ. ಎಂಬತ್ತರ ದಶಕದ ಕೊನೆಯಲ್ಲಿ ಮತ್ತು ತೊಂಬತ್ತರ ದಶಕದ ಉದ್ದಕ್ಕೂ ಮಾಧುರಿ ದೀಕ್ಷಿತ್ ಅವರದ್ದೇ ಹವಾ
ಒಂದು ಕಾಲದ ಚಾಕಲೇಟ್ ಹೀರೋ! 15 ವರ್ಷಗಳ ಬಳಿಕ ಮತ್ತೆ ರೀ ಎಂಟ್ರಿ ಕೊಡಲಿದ್ದಾರೆ ನಟ ಅಬ್ಬಾಸ್!
Actor Abbas:ಒಂದು ಕಾಲದಲ್ಲಿ ಮಹಿಳೆಯರ 'ಕನಸಿನ' ನಾಯಕನಾಗಿದ್ದ ಆ ವ್ಯಕ್ತಿ ಇದ್ದಕ್ಕಿದ್ದಂತೆ ಕಣ್ಮರೆಯಾದರು. ರಜನಿಕಾಂತ್, ಕಮಲ್ ಸೇರಿದಂತೆ ಸೂಪರ್ ಸ್ಟಾರ್ ನಟರೊಂದಿಗೆ ನಟಿಸಿದ್ದ ಆ ವ್ಯಕ್ತಿ ಈಗ 15 ವರ್ಷಗಳ ನಂತರ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಬಿಗ್ ಬಾಸ್ನಲ್ಲಿ ಅರಳಿತ್ತು ಪ್ರೀತಿ ; ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ - ಮಂಗಳಮುಖಿ ಸ್ಫರ್ಧಿ ಕಣ್ಣೀರು
ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ. ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇವತ್ತು 'ಐ ಲವ್ ಯೂ'
Shivarajkumar, Upendra & Raj B Shetty Interview | ಚೆಲುವೆಯ ನೋಟ ನೋಡಿ ಗೀತಕ್ಕ ಹೇಳಿದ್ದೇನು? | N18V
Shivarajkumar, Upendra & Raj B Shetty Interview | ಚೆಲುವೆಯ ನೋಟ ನೋಡಿ ಗೀತಕ್ಕ ಹೇಳಿದ್ದೇನು? | N18V
Shivarajkumar, Upendra & Raj B Shetty Interview|4-5 ಮಿನಿಟ್ಸ್ನಲ್ಲಿ ಅರ್ಜುನ್ ಜನ್ಯಾ ಕಥೆ ಹೇಳ್ಬಿಟ್ರು|N18V
Shivarajkumar, Upendra & Raj B Shetty Interview|4-5 ಮಿನಿಟ್ಸ್ನಲ್ಲಿ ಅರ್ಜುನ್ ಜನ್ಯಾ ಕಥೆ ಹೇಳ್ಬಿಟ್ರು|N18V
Shivarajkumar, Upendra & Raj B Shetty Interview | ಏನಯ್ಯ ಡೈಲಾಗ್, ಅಪ್ಪಾಜಿ ಕೈ ಮುಗಿತಿದ್ರು | N18V
Shivarajkumar, Upendra & Raj B Shetty Interview | ಏನಯ್ಯ ಡೈಲಾಗ್, ಅಪ್ಪಾಜಿ ಕೈ ಮುಗಿತಿದ್ರು | N18V
Shivarajkumar, Upendra & Raj B Shetty Interview | ಶಿವಣ್ಣನ ಮೇಲೆ ಲವ್ ಜಾಸ್ತಿ ಇದೆ.. | N18V
Shivarajkumar, Upendra & Raj B Shetty Interview | ಶಿವಣ್ಣನ ಮೇಲೆ ಲವ್ ಜಾಸ್ತಿ ಇದೆ.. | N18V
Upendra Ui Movie: ಉಪ್ಪಿ ಡೈರೆಕ್ಷನ್ ಚಿತ್ರಕ್ಕೆ ಒಂದು ವರ್ಷ; ನಿನ್ನೆ ಮೊನ್ನೆ ಬಂದಂಗಿದೆ UI ಸಿನಿಮಾ!
ರಿಯಲ್ ಸ್ಟಾರ್ ಉಪೇಂದ್ರ ಅವರ ಯುಐ ಚಿತ್ರ ಬಂದು ಒಂದು ವರ್ಷ ಆಗಿದೆ. ಯುಐ ಹೆಸರಿನ ಮೂಲಕವೇ ಎಲ್ಲರ ಗಮನ ಸೆಳೆದ ಉಪೇಂದ್ರ, ಇರೋ ವಿಷಯವನ್ನ ಹೊಸ ರೀತಿಯಲ್ಲಿಯೇ ಹೇಳಿದ್ದರು. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
Sanjjanaa Galrani: ಬಿಗ್ ಬಾಸ್ ಫಿನಾಲೆ.. ಟಾಪ್ 5 ನಿಂದ ಎಲಿಮಿನೇಟ್ ಆದರೇ ಸಂಜನಾ ಗಲ್ರಾನಿ?
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಗ್ರ್ಯಾಂಡ್ ಆಗಿ ಆರಂಭ ಆಗಿತ್ತು. ಈಗ ಒಂದೊಂದೇ ಭಾಷೆಯಲ್ಲಿ ಮುಕ್ತಾಯವಾಗುತ್ತಾ ಬರುತ್ತಿದೆ. ಹಿಂದಿ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಈಗ ಮತ್ತೊಂದು ಭಾಷೆಯ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಟಾಲಿವುಡ್ ಕಿಂಗ್ ನಾಗಾರ್ಜುನ ನಡೆಸಿಕೊಡುವ ಬಿಗ್ ಬಾಸ್ ತೆಲುಗು ಸೀಸನ್ 9ಗೆ ಇನ್ನು ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ. ಈ ಬಾರಿ ಬಿಗ್
ಕಿಚ್ಚ, ಉಪ್ಪಿ, ಶಿವಣ್ಣ ಫ್ಯಾನ್ಸ್ಗೆ ಗುಡ್ ನ್ಯೂಸ್! 45, ಮಾರ್ಕ್ ಸಿನಿಮಾದ ಬಿಗ್ ಅಪ್ಡೇಟ್ಸ್ ಇದು
ಡಿಸೆಂಬರ್ 25 ರಂದು ಸ್ಯಾಂಡಲ್ವುಡ್ನಲ್ಲಿ ದೊಡ್ಡ ಹಬ್ಬವೇ ಇದೆ. ಎರಡು ಬಿಗ್ ಸಿನಿಮಾಗಳು ಒಂದೇ ದಿನವೇ ಬರ್ತಿವೆ. ಈ ಎರಡೂ ಸಿನಿಮಾಗಳ ಬಿಗ್ ಅಪ್ಡೇಟ್ಸ್ ಇಲ್ಲಿದೆ ಓದಿ...
ಮಾಜಿ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಖ್ಯಾತ ಗಾಯಕ; 50 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು!
Kumar Sanu : ಬಾಲಿವುಡ್ ಹಿನ್ನೆಲೆ ಗಾಯಕ, ಕುಮಾರ್ ಸಾನುಎಂದೇ ಜನಪ್ರಿಯರಾಗಿರುವ ಸಾನು ಕುಮಾರ್ ಭಟ್ಟಾಚಾರ್ಜಿ, ತಮ್ಮ ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸೂಪರ್ ಕಾಪ್ ಆದ ಸೂರ್ಯ! ಅಭಿಮಾನಿಗಳಿಗೆ ಮತ್ತೆ ಸಿಗುತ್ತಾ 'ಸಿಂಗಂ' ದರ್ಶನ?
Actor Suriya: ನಟ ಸೂರ್ಯ ಪರದೆ ಮೇಲೆ ಮಾತ್ರ ಹೀರೋ ಅಲ್ಲ. ನಿಜ ಜೀವನದಲ್ಲಿ ಕೂಡ ಹೀರೋನೇ. ಹೌದು ಸಿಸಿನಿಮಾ ಮಾತ್ರವಲ್ಲ ತಮ್ಮ ಸಮಾಜಮುಖಿ ಸೇವೆಯಿಂದಲೂ ಸುದ್ದಿ ಆಗುತ್ತಿರುತ್ತಿರುತ್ತಾರೆ.ಇದೀಗ ಸಿನಿ ಅಭಿಮಾನಿಗಳಿಗೆ ಸೂರ್ಯ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ.
ಕನ್ನಡ ಕಿರುತೆರೆಯ ಲೋಕದಲ್ಲಿ ಪ್ರತಿದಿನವೂ ಹೊಸ ಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ. ಕೆಲವು ಕಥೆಗಳು ಮಾತ್ರ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಅಂತಹ ಕಥೆಗಳು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುತ್ತವೆ. ಪ್ರೇಕ್ಷಕರು ಪ್ರತಿ ಸಂಜೆ ಈ ಕಥೆಗಾಗಿ ಕಾತರದಿಂದ ಕಾಯುತ್ತಾರೆ. ಮನೆಯವರೆಲ್ಲರೂ ಕುಳಿತು ನೋಡುವಂತಹ ಸುಂದರ ಕಥೆ ಇದು. ಇಲ್ಲಿ ಪ್ರೀತಿ, ವಿಶ್ವಾಸ ಮತ್ತು ಸಂಘರ್ಷದ ಸಮ್ಮಿಶ್ರಣವಿದೆ.
ಅವರು ನನಗೆ ತಂದೆಯಂತೆ ಇದ್ದರು, ಆದರೆ ಅವರೇ ನನಗೆ - ಕಹಿ ಅನುಭವ ನೆನೆದು ಬಿಕ್ಕಿದ ಭಾರತದ ಸ್ಟಾರ್ ಕ್ರಿಕೆಟಿಗನ ಅಕ್ಕ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ. ಇನ್ನೂ
Bigg Boss 12: ನಾವೆಲ್ಲ ಏನು ಸಣ್ಣ ಮಕ್ಕಳಾ? ಚೈತ್ರಾ & ರಾಶಿಕಾಗೆ ಕಿಚ್ಚನ ಖಡಕ್ ಕ್ಲಾಸ್!
Bigg Boss 12: ವೀಕೆಂಡ್ ಬಂದೇ ಬಿಟ್ಟಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಇರುತ್ತದೆ. ಯಾರಿಗೆಲ್ಲ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಇನ್ನೇನು ಕೆಲವೇ ಹೊತ್ತಲ್ಲಿ ತಿಳಿಯಲಿದೆ.
Sanya Iyer: ಸಾನ್ವಿ ಸುದೀಪ್ ಹಾಡಿಗೆ ಸಾನ್ಯ ಅಯ್ಯರ್ ಡ್ಯಾನ್ಸ್! ಮಸ್ತ್ ಮಲೈಕಾ ಹಾಡಿನ ಮೋಡಿ ಬಲು ಜೋರು
ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಹಾಡಿಗೆ ಸಾನ್ಯ ಅಯ್ಯರ್ ಪರ್ಫಾರ್ಮ್ ಮಾಡುತ್ತಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ರಿಹರ್ಸಲ್ ಕೂಡ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Bigg Boss 12: ಸೀಕ್ರೆಟ್ ರೂಮ್ ಕಥೆ ಮತ್ತು ವ್ಯಥೆ ಕೇಳಿ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್
ಬಿಗ್ ಬಾಸ್ ಸೀಕ್ರೆಟ್ ರೂಮ್ ಕಥೆ ಮತ್ತು ವ್ಯಥೆ ಎರಡೂ ರಿವೀಲ್ ಆಗಿವೆ. ಕಿಚ್ಚ ಸುದೀಪ್ ಮುಂದೆ ಇವುಗಳನ್ನ ರಕ್ಷಿತಾ ಹೇಳಿಕೊಂಡಿದ್ದಾರೆ. ಆದರೆ, ಸುದೀಪ್ ಇವುಗಳನ್ನ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
ದರ್ಶನ್ ಮಾತು ಕೇಳದೆ 'ಸಾರಥಿ' ರಿಲೀಸ್ ಮಾಡಿದ್ದ ನಿರ್ಮಾಪಕರು; ಅಂದು ಮಾಡಿಕೊಂಡಿದ್ದ ಎಡವಟ್ಟು ಏನು?
ದರ್ಶನ್ ಸಿನಿ ಜರ್ನಿಯೇ ಚಾಲೆಂಜಿಂಗ್ ಆಗಿತ್ತು ಅನ್ನೋದು ಗೊತ್ತಿದೆ. ಚೊಚ್ಚಲ ಸಿನಿಮಾದಿಂದ ಹಿಡಿದು 'ಡೆವಿಲ್'ವರೆಗೂ ಒಂದಲ್ಲ ಒಂದು ಚಾಲೆಂಜ್ ಅನ್ನು ಎದುರಿಸಿ ಮುಂದೆ ಬಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಕೊಟ್ಟಿರುವ ಚಾಲೆಂಜಿಂಗ್ ಸ್ಟಾರ್ ಅನ್ನೋ ಬಿರುದು ನಿಜಕ್ಕೂ ಸೂಕ್ತ ಅಂತಲೇ ಅನಿಸುತ್ತೆ. 'ಡೆವಿಲ್' ಅಂತೆಯೇ 'ಸಾರಥಿ' ಸಿನಿಮಾ ಕೂಡ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಅದೇನು ಅನ್ನೋದನ್ನು ಕೆ.ವಿ ಸತ್ಯಾ
Preethiya Parivala: ಪ್ರಿಯಾಂಕಾಗೆ ಚಂದ್ರನ ತೋರಿಸಲು ಮೋಡಗಳ ಮೇಲೆ ಹಾರಿದ್ದ ನಿಕ್
ಪ್ರಿಯಾಂಕಾರನ್ನು ಮೋಡಗಳ ಮೇಲೆ ಕರೆದೊಯ್ದ ನಿಕ್! ಈ ಜೋಡಿಯ ರೊಮ್ಯಾಂಟಿಕ್ ಮೊಮೆಂಟ್ ಗೊತ್ತಾ?
Avatar 3: ಅವತಾರ್ 3 ಮೊದಲ ದಿನ ಗಳಿಸಿದ್ದೆಷ್ಟು ಕೋಟಿ?
ಅವತಾರ್-3 ಜೇಮ್ಸ್ ಕ್ಯಾಮರೂನ್ ನಿರ್ದೇಶನದಲ್ಲಿ ಡಿಸೆಂಬರ್ 19ರಂದು ಬಿಡುಗಡೆಯಾಗಿ ಭಾರತದಲ್ಲಿ ಮೊದಲ ದಿನ ಗಳಿಸಿದ್ದೆಷ್ಟು? ಹೇಗಿದೆ ಕಲೆಕ್ಷನ್?
ವಿಜಯಲಕ್ಷ್ಮಿಗೆ ಬಾಗೀನ ನೀಡಿದ ಮಹಿಳೆ! ಫ್ಯಾನ್ಸ್ ಪ್ರೀತಿ ಕಂಡು ದರ್ಶನ್ ಪತ್ನಿ ಕಣ್ಣೀರು!
Vijayalakshmi Darshan: ಡೆವಿಲ್ ಸಿನಿಮಾವನ್ನು ಮೊದಲ ದಿನವೇ ದರ್ಶನ್ ಪತ್ನಿ ಫ್ಯಾನ್ಸ್ ಜೊತೆ ವೀಕ್ಷಿಸಿದ್ದರು. ಇದೀಗ ಮತ್ತೆ ವಿಜಯಲಕ್ಷ್ಮಿ ಫ್ಯಾನ್ಸ್ ಮುಂದೆ ಕಾಣಿಸಿಕೊಂಡಿದ್ದಾರೆ.
Movies: ಲಾಲ್ ಮಗನಾಗಿ ಸಮರ್ಜಿತ್! ಮಲ್ಟಿಸ್ಟಾರ್ ಜೊತೆ ಕನ್ನಡದ ಹುಡುಗ
ಸಮರ್ಜಿತ್ ಲಂಕೇಶ್, ಗೌರಿ ನಂತರ ವೃಷಭ ಸಿನಿಮಾದಲ್ಲಿ ಮೋಹನ್ ಲಾಲ್ ಪುತ್ರನಾಗಿ ನಟಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನಂದಕಿಶೋರ್ ನಿರ್ದೇಶನದ ಈ ಚಿತ್ರ ಕ್ರಿಸ್ಮಸ್ಗೆ ಬಿಡುಗಡೆಯಾಗಲಿದೆ.
Rachita Ram: 2026ರಲ್ಲಿ ರಚ್ಚುದೇ ಹವಾ! ಡಿಫರೆಂಡ್ ಪಾತ್ರಗಳಲ್ಲಿ ಡಿಂಪಲ್ ಕ್ವೀನ್
ಸಿನಿಮಾ ರಂಗಕ್ಕೆ ಬಂದು 10 ವರ್ಷಗಳಾದ್ರೂ ರಚಿತಾ ರಾಮ್ ಹವಾ ಸ್ವಲ್ಪವೂ ಕಡಿಮೆ ಆಗಿಲ್ಲ.. ಬುಲ್ ಬುಲ್ ಮೇಲಿನ ಡಿಮ್ಯಾಂಡ್ ಕಡಿಮೆ ಆಗಿಲ್ಲ.
Avatar: Fire and Ash: ವ್ಹಾವ್ ಫೀಲ್ ಕೊಡೋ ಅವತಾರ್ 3, ಹೇಗಿದೆ ಮೂವಿ?
ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್-3 ಫೈರ್ ಅಂಡ್ ಆಶ್ ಗ್ಲೋಬಲ್ ಆಗಿ ತೆರೆಗೆ ಬಂದಿದ್ದು ದೃಶ್ಯ ವೈಭವದಿಂದ ವಾವ್ ಫೀಲ್ ಕೊಡುತ್ತೆ ಸಿನಿಮಾ. ಭಾರತದಲ್ಲೂ ಅದ್ಭುತ ಓಪನಿಂಗ್ ಕಂಡಿದೆ.
Kannada Movies 2025: ಈ ವರ್ಷ 250ಕ್ಕೂ ಹೆಚ್ಚು ಕನ್ನಡ ಸಿನಿಮಾ ರಿಲೀಸ್, ಇವುಗಳಲ್ಲಿ ಗೆದ್ದಿದ್ದೆಷ್ಟು?
ಈ ವರ್ಷ 250ಕ್ಕೂ ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಗೆದ್ದಿರೋದು ಬೆರಳೆಣಿಕೆಯಷ್ಟು ಮಾತ್ರ. ಹಾಗಾದರೆ ಯಾವೆಲ್ಲಾ ಸಿನಿಮಾಗಳು ಗೆಲುವಿನ ನಗಾರಿ ಬಾರಿಸಿದವು?
45 Film Special Interview | 45 ಸಿನಿಮಾದ ಸ್ಪೆಷಲ್ ಫೈರಿಂಗ್ ಸಂದರ್ಶನ
45 Film Special Interview | 45 ಸಿನಿಮಾದ ಸ್ಪೆಷಲ್ ಫೈರಿಂಗ್ ಸಂದರ್ಶನ
45 Film Special Interview | ಅನುಶ್ರೀ ಮುಖಾಂತರ ಗೊತ್ತಾಯ್ತು ಹೀಗೊಂದು ಕಥೆ ಇದ್ಯಂತೆ ಅಂತ
45 Film Special Interview | ಅನುಶ್ರೀ ಮುಖಾಂತರ ಗೊತ್ತಾಯ್ತು ಹೀಗೊಂದು ಕಥೆ ಇದ್ಯಂತೆ ಅಂತ
Landlord Movie: ನಿಂಗವ್ವ ನಿಂಗವ್ವ ಹಾಡು ವೈರಲ್! ವಿಜಿ-ರಚಿತಾ ಡ್ಯುಯೆಟ್ಗೆ ಸಖತ್ ರೆಸ್ಪಾನ್ಸ್
ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಟೀಸರ್ ಸೌಂಡ್ ಮಾಡಿದ್ದು, ನಿಂಗವ್ವ ನಿಂಗವ್ವ ಹಾಡು ರಿಲೀಸ್ ಆಗಿದೆ. ಜಡೇಶ್ ಕೆ ಹಂಪಿ ನಿರ್ದೇಶನ, ಸತ್ಯಪ್ರಕಾಶ್ ನಿರ್ಮಾಣದ ಈ ಸಿನಿಮಾ ಹಿಟ್ ಭರವಸೆ ಮೂಡಿಸಿದೆ.
Bigg Boss Kannada 12 | ರಕ್ಷಿತಾ ರೀತಿಯೇ ಮಾತಾಡಿ ಕಿಚಾಯಿಸಿದ ಕಿಚ್ಚ ಸುದೀಪ್ | N18V
Bigg Boss Kannada 12 | ರಕ್ಷಿತಾ ರೀತಿಯೇ ಮಾತಾಡಿ ಕಿಚಾಯಿಸಿದ ಕಿಚ್ಚ ಸುದೀಪ್ | N18V
Devil Box Office Day 9: 9ನೇ ದಿನ 'ಡೆವಿಲ್' ಕಲೆಕ್ಷನ್ ಏರಿಕೆ ಆಯ್ತಾ? ಮೊದಲ ವಾರ ನಿರ್ಮಾಪಕ ಜೇಬು ಸೇರಿದ್ದೆಷ್ಟು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ಜೈಲಿನಲ್ಲಿ ಇದ್ದಾಗ 'ಸಾರಥಿ' ರಿಲೀಸ್ ಆಗಿತ್ತು. ಸಿನಿ ಪ್ರೇಮಿಗಳು ಎಲ್ಲವನ್ನೂ ಮರೆತು ದರ್ಶನ್ ಕೈ ಹಿಡಿದಿದ್ದರು. ಅದರಲ್ಲೂ ಮಹಿಳೆಯರೇ ದರ್ಶನ್ ಬೆಂಬಲಕ್ಕೆ ನಿಂತು ಸಪೋರ್ಟ್ ಮಾಡಿದ್ದರು. 'ಸಾರಥಿ' ಮೆಗಾ ಬ್ಲಾಕ್ಬಸ್ಟರ್ ಆಗಿತ್ತು. ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ದರ್ಶನ್ಗೆ 'ಡೆವಿಲ್' ಕೈ ಹಿಡಿಯುತ್ತಾ? ಈ ಪ್ರಶ್ನೆಗೆ ಬಹುತೇಕ ಉತ್ತರ
'ಆಸೆ'ಯೇ ದುಃಖಕ್ಕೆ ಮೂಲ ; ಅಮೃತಾ ಜಾಗಕ್ಕೆ ಬಂದಿದ್ದ ರೋಶಿನಿ ಒಂದೇ ದಿನಕ್ಕೆ ಸುಸ್ತು-ಈ ಮ್ಯೂಸಿಕಲ್ ಚೇರ್ ರಹಸ್ಯವೇನು?
ಆಸೆಯೇ ದುಃಖಕ್ಕೆ ಮೂಲ .. ಗೌತಮ ಬುದ್ದನ ಈ ಮಾತು ಕನ್ನಡ ಧಾರಾವಾಹಿ ''ಆಸೆ'' ವಿಚಾರದಲ್ಲಿ ಅಕ್ಷರಶಃ ನಿಜವಾಗುತ್ತಿದೆ. ಯಾಕೆಂದರೆ.. ಹಿಂದೊಮ್ಮೆ ಈ ಧಾರಾವಾಹಿಯನ್ನು ಪ್ರೇಕ್ಷಕರು ಕುತೂಹಲದಿಂದ ನೋಡುತ್ತಿದ್ದರು. ಮುಂದೇನಾಗಬಹುದು ಎಂದು ಕಾತುರದಿಂದ ತುಂಬಾ ''ಆಸೆ''ಯಿಂದ ಕಾಯುತ್ತಿದ್ದರು. ಆದರೆ ಈಗ ಇದೇ ''ಆಸೆ'' ಪ್ರೇಕ್ಷಕರ ನಿರಾಸೆಗೆ ಕಾರಣವಾಗುತ್ತಿದೆ. ಸಂಚಿಕೆಯಲ್ಲಿನ ತಿರುವುಗಳಿಗಿಂತ ತೆರೆ ಮರೆಯ ಹಿಂದಿನ ಕಸರತ್ತು ಪ್ರೇಕ್ಷಕರ
ಹುಬ್ಬಳ್ಳಿಯಲ್ಲಿ ಮಾರ್ಕ್ ಹವಾ; ಉಗ್ರಂ ಮಂಜು, ವಿನಯ್ ಗೌಡ ಫುಲ್ ತಾಲೀಮು!
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಕ್ರೇಜ್ ಜೋರಾಗಿದೆ. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ದೊಡ್ಡ ಸಂಭ್ರಮವೇ ಪ್ಲಾನ್ ಆಗಿದೆ. ಕನ್ನಡ 10 ಜನ ನಟರು ಪರ್ಫಾರ್ಮ್ ಮಾಡುತ್ತಿದ್ದಾರೆ. ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಸ್ಪೆಷಲ್ ಪರ್ಫಾಮೆನ್ಸ್ ಮಾಡುತ್ತಿದ್ದಾರೆ. ಕನ್ನಡದ ಮೂವರು ನಾಯಕಿಯರೂ ಇಲ್ಲಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಚಿತ್ರರಂಗಕ್ಕೆ ಮತ್ತೊಂದು ಆಘಾತ: ಮಲಯಾಳಂನ ಹಾಸ್ಯ ಚತುರ, ಹಿರಿಯ ನಟ ಶ್ರೀನಿವಾಸನ್ ಇನ್ನಿಲ್ಲ
ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಸತೀಶ್ ಶಾ.. ಗೋವರ್ಧನ್ ಅಸ್ರಾನಿ.. ಅಭಿನಯ್.. ಝರೀನ್ ಖಾನ್..ಹರೀಶ್ ರೈ..
Samantha- Raj: ಸಮಂತಾ-ರಾಜ್ ಲವ್ ಸೀಕ್ರೆಟ್ ಗೊತ್ತಾ? ಯಾವಾಗ, ಹೇಗೆ ಶುರುವಾಯ್ತು ಡೇಟಿಂಗ್?
ಸಮಂತಾ ಮತ್ತು ರಾಜ್ ಲಿಂಗ ಭೈರವಿ ದೇವಸ್ಥಾನದಲ್ಲಿ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಿದರು. ಅವರ ಸಂಬಂಧ ವದಂತಿ ಅಲ್ಲಿಗೆ ಅಂತ್ಯವಾಯಿತು, ಮದುವೆ ಚಿತ್ರಗಳು ವೈರಲ್ ಆಗಿವೆ.

14 C