Bigg Boss 12 Kannada | Rajath and Dhruvanth Fight | ಪಂಚಾಯ್ತಿಯಲ್ಲೇ 'ಧ್ರುವಂತ್-ರಜತ್' ವಾದ | N18V
Bigg Boss 12 Kannada | Rajath and Dhruvanth Fight | ಪಂಚಾಯ್ತಿಯಲ್ಲೇ 'ಧ್ರುವಂತ್-ರಜತ್' ವಾದ | N18V
ಮಾರ್ಕ್ ಟ್ರೈಲರ್ ರಿಲೀಸ್ಗೆ ಮುಹೂರ್ತ ಫಿಕ್ಸ್, ಕಿಚ್ಚ ಫ್ಯಾನ್ಸ್ ಅಬ್ಬರ ಶುರು!
Mark Kannada Movie: ಕಿಚ್ಚನ ಚಿತ್ರಕ್ಕಾಗಿಯೆ ಕಾಯುತ್ತಿರೋ ಸುದೀಪ್ ಫ್ಯಾನ್ಸ್ ಗೆ ಇದೀಗ ಚಿತ್ರತಂಡದ ಕಡೆಯಿಂದ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ.
Bigg Boss Kannada 12 | ಬಿಗ್ಬಾಸ್ ಮನೆಯಲ್ಲಿ ರಜತ್-ಅಶ್ವಿನಿ ಫುಲ್ ಗಲಾಟೆ! | N18V
Bigg Boss Kannada 12 | ಬಿಗ್ಬಾಸ್ ಮನೆಯಲ್ಲಿ ರಜತ್-ಅಶ್ವಿನಿ ಫುಲ್ ಗಲಾಟೆ! | N18V
Devil Advance Booking; 'ಡೆವಿಲ್' ಅಡ್ವಾನ್ಸ್ ಬುಕ್ಕಿಂಗ್ ರೆಸ್ಪಾನ್ಸ್ ಹೇಗಿದೆ? ಟಿಕೆಟ್ ದರ ಎಷ್ಟು?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡಿದೆ. 6 ದಿನ ಮೊದ್ಲೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಸದ್ಯಕ್ಕೆ ಡಿಸೆಂಬರ್ 11 ಗುರುವಾರ ಬೆಳಗ್ಗೆ 6.30ರ ಶೋಗಳ ಟಿಕೆಟ್ ಆನ್ಲೈನ್ನಲ್ಲಿ ಸಿಕ್ತಿದೆ. ಅಭಿಮಾನಿಗಳು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡೌಟ್ ಆಗ್ತಿದೆ. ಬೆಂಗಳೂರಿನ ಆಯ್ದ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಶೋ ಟಿಕೆಟ್ ಬುಕ್ಕಿಂಗ್
Darshan Suffering From Back Pain | ಜೈಲಿನಲ್ಲಿ ನಾಟಕ ಆಗ್ತಿದ್ದಾರಾ ನಟ ದರ್ಶನ್? | Pavithra Gowda
Darshan Suffering From Back Pain | ಜೈಲಿನಲ್ಲಿ ನಾಟಕ ಆಗ್ತಿದ್ದಾರಾ ನಟ ದರ್ಶನ್? | Pavithra Gowda
ಆರ್ಯನ್ ಖಾನ್ ಮಿಡಲ್ ಫಿಂಗರ್ ವಿವಾದ, ನೀವು ಅಂದ್ಕೊಂಡಿದ್ದು ನಿಜಾ ಅಲ್ಲ- ಝೈದ್ ಖಾನ್
ಸಾಮಾಜಿಕ ಜಾಲತಾಣ ತುಂಬಾನೇ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನು ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇಲ್ಲಿ ಒಳ್ಳೆಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇಂಥಾ ಸಾಮಾಜಿಕ ಜಾಲತಾಣದ ಮೂಲಕ ಯಾರ ಅದೃಷ್ಟ ಬೇಕಾದರು ಕೂಡ ಕ್ಷಣಾರ್ಧದಲ್ಲಿ ಖುಲಾಯಿಸಬಹುದು. ಇನ್ನೂ ಗ್ರಹಚಾರ ಕೆಟ್ಟಾಗ ಕಷ್ಟ ಹೇಳೋಣ ಅಂದರೆ ಮನೆ ದೇವರು ಕೂಡ ಕಿವುಡನಂತೆ ನಾಟಕ
ದೇಸಿ ಪರಂಪರೆಗೆ ದೀಪಿಕಾ ರಾಯಲ್ ಲುಕ್: ಕೈಮಗ್ಗದ ನವರತ್ನ ಪಟೋಲಾದಲ್ಲಿ ಸೂಪರ್ ಹಿಟ್ ಸೌಂದರ್ಯ
ನಮ್ಮ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಫ್ಯಾಷನ್ ಎಂದಿಗೂ ಟ್ರೆಂಡಿಂಗ್. ಇತ್ತೀಚೆಗೆ ಅವರು ಧರಿಸಿದ ಉಡುಗೆ ಎಲ್ಲರ ಗಮನ ಸೆಳೆದಿದೆ. ದೀಪಿಕಾ ಸಂಪೂರ್ಣವಾಗಿ ಸ್ವದೇಶಿ ಉಡುಗೆಗೆ ಗೌರವ ಸಲ್ಲಿಸಿದ್ದಾರೆ. ದೀಪಿಕಾ ಪಡುಕೋಣೆಯ ಈ ಲುಕ್ ಸಖತ್ ವೈರಲ್ ಆಗಿದ್ದು, ಈ ಉಡುಗೆಯ ಹಿಂದೆ ದೊಡ್ಡ ಕಥೆಯೇ ಇದೆ. ದೀಪಿಕಾ ಧರಿಸಿದ್ದು ಕೈಮಗ್ಗದಲ್ಲಿ ನೇಯ್ದ ನವರತ್ನ ಪಠಾಣ್
Bigg Boss Kannada 12 | ಒಂದಾಗಲ್ಲ ಅಂದವ್ರು ಹತ್ತಿರವಾದ್ರು, ಬೇರೆಯಾಗಲ್ಲ ಅಂದವ್ರು ದೂರವಾದ್ರು | N18V
Bigg Boss Kannada 12 | ಒಂದಾಗಲ್ಲ ಅಂದವ್ರು ಹತ್ತಿರವಾದ್ರು, ಬೇರೆಯಾಗಲ್ಲ ಅಂದವ್ರು ದೂರವಾದ್ರು | N18V
'ಶೋಧನೆ ನಡೆಸದ ವ್ಯಕ್ತಿ' ಎಂದು ನೋಟೀಸ್ ನೀಡಿದ್ದ ಐಟಿಗೆ ಹಿನ್ನಡೆ; ಯಶ್ಗೆ ಹೈಕೋರ್ಟ್ ರಿಲೀಫ್
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಕೆಲಸದಲ್ಲಿ ಯಶ್ ಮುಂಬೈ ಹಾಗೂ ಬೆಂಗಳೂರು ಅಂತ ಓಡಾಡಿಕೊಂಡಿದ್ದಾರೆ. ಈ ಮಧ್ಯೆ ಅವರಿಗೂ ಹಾಗೂ ಅಭಿಮಾನಿಗಳಿಗೂ ಒಂದು ಬಿಗ್ ರಿಲೀಫ್ ಸಿಕ್ಕಿದೆ. ಈ ಹಿಂದೆ ಅವರ ವ್ಯಾವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿತ್ತು. ಈ ನೋಟೀಸ್ ಅನ್ನು ಪ್ರಶ್ನಿಸಿ ಯಶ್
'ಗುಮ್ಮಡಿ ನರಸಯ್ಯ' ಚಿತ್ರ ಮುಹೂರ್ತಕ್ಕೆ ಜನಸಾಗರ; ತಂದೆ, ತಾಯಿ, ಅಪ್ಪು ಭಾವಚಿತ್ರಕ್ಕೆ ಶಿವಣ್ಣ ಪೂಜೆ
ನಟ ಶಿವರಾಜ್ಕುಮಾರ್ ಅದ್ಧೂರಿಯಾಗಿ ತೆಲುಗು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಆಂಧ್ರದ ರಾಜಕೀಯ ಮುಖಂಡ 'ಗುಮ್ಮಡಿ ನರಸಯ್ಯ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನರಸಯ್ಯ ಹುಟ್ಟೂರಾದ ಆಂಧ್ರದ ಪಲ್ವಂಚಾದಲ್ಲಿ ಚಿತ್ರ ಮುಹೂರ್ತ ಸಮಾರಂಭ ನಡೀತು. ಬಹಳ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಗೀತಾ ಶಿವರಾಜ್ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಾಶಯ ಕೋರಿದ್ದಾರೆ. ಕಾರ್ಯಕ್ರಮಕ್ಕೆ ಗುಮ್ಮಡಿ ನರಸಯ್ಯ ಕೂಡ ಮುಖ್ಯ
ಕ್ರೇಜ್ ಕಿಂಗ್ ದರ್ಶನ್! ಬುಕ್ಕಿಂಗ್ ಓಪನ್ ಆದ ಮೂರೇ ನಿಮಿಷಕ್ಕೆ 3 ಶೋ ಹೌಸ್ಫುಲ್!
Devil Movie: ದರ್ಶನ್ ಫ್ಯಾನ್ಸ್ ಹವಾ ಎಷ್ಟರ ಮಟ್ಟಿದೆ ಇದೆ ಅಂದ್ರೆ , ಡೆವಿಲ್ ಟಿಕೆಟ್ ಬುಕ್ಕಿಂಗ್ ಓಪನ್ ಆದ ಮೂರೇ ನಿಮಿಷಕ್ಕೆ 3 ಶೋ ಹೌಸ್ಫುಲ್ ಆಗಿದೆ.
ಹಾಸ್ಯ ನಟ ಉಮೇಶ್ ನಟನೆಯ ಕೊನೆಯ ಸೀರಿಯಲ್; ರಥಸಪ್ತಮಿ ಶೀಘ್ರದಲ್ಲಿಯೇ ಶುರು!
ಹಾಸ್ಯ ನಟ ಉಮೇಶ್ ಅವರು ನಟಿಸಿರೊ ಕೊನೆಯ ಸೀರಿಯಲ್ ಈಗ ಪ್ರಸಾರ ಆಗುತ್ತಿದೆ. ರಥಸಪ್ತಮಿ ಸೀರಿಯಲ್ನ ಆರಂಭದ ಸಂಚಿಕೆಯಲ್ಲಿ ಇವರು ನಟಿಸಿದ್ದಾರೆ. ಇವರ ಈ ಸೀರಿಯಲ್ನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಆದಾಯ ತೆರಿಗೆ ಪ್ರಕರಣದಲ್ಲಿ ರಾಕಿಂಗ್ ಸ್ಟಾರ್ ಯಶ್ಗೆ ಬಿಗ್ ರಿಲೀಫ್
Rocking Star Yash: ಯಶ್ ಅವರ ಸಿನಿಮಾಗಾಗಿ ದೇಶಾದ್ಯಂತ ಕಾತುರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.ಹಾಗೆಯೇ ಯಶ್ ಕೂಡ ಮುಂದಿನ ಪ್ರಾಜೆಕ್ಟ್ ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಯಶ್ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
ಗುಮ್ಮಡಿ ನರಸಯ್ಯ ಚಿತ್ರದ ಮುಹೂರ್ತ, ಟಾಲಿವುಡ್ನಲ್ಲೂ ಶಿವಣ್ಣ ಅಬ್ಬರ ಶುರು
Gummadi Narsaiah: ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಜೀವನಧಾರಿತ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.ಇಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು.
ರಾಕಿಂಗ್ ಸ್ಟಾರ್ ಯಶ್ ಫ್ಯಾನ್ ಸೀರಿಯಲ್ ಹೀರೋಯಿನ್; ಜೈಲಲಿತಾ ಮನಸ್ವಿ ಜತೆ Exclusive ಮಾತುಕಥೆ!
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಮನಸ್ವಿ ಸೀರಿಯಲ್ ಹೀರೋಯಿನ್ ಆಗಿದ್ದಾರೆ. ಜೈಲಲಿತಾ ಅನ್ನುವ ಈ ಸೀರಿಯಲ್ ಅಲ್ಲಿ ಯಶ್ ಫ್ಯಾನ್ ಆಗಿಯೇ ನಟಿಸುತ್ತಿದ್ದಾರೆ. ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗೆ ಮನಸ್ವಿ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.
Devil Movie: ಕೆಲವೇ ಕ್ಷಣಗಳಲ್ಲಿ ದರ್ಶನ್ ಫ್ಯಾನ್ಸ್ಗೆ ಗುಡ್ ನ್ಯೂಸ್!
Devil Movie: ಡಿ ಬಾಸ್ ಫ್ಯಾನ್ಸ್ ಗೆ ಒಂದು ಗುಡ್ ನ್ಯೂಸ್ ಹೊರ ಬಿದ್ದಿದೆ. ಅದೇನೆಂದರೆ ಡೆವಿಲ್ ಚಿತ್ರದ ಫ್ಯಾನ್ಸ್ ಶೋಗೆ ಅನ್ ಲೈನ್ ಬುಕಿಂಗ್ ಕೆಲವೇ ಕ್ಷಣಗಳಲ್ಲಿ ಶುರುವಾಗಲಿದೆ.
ಮಂತ್ರಾಯಲಕ್ಕೆ ಭೇಟಿ ನೀಡಿ ರಾಯರ ಪವಾಡಕ್ಕೆ ಗಾಯಕಿ ಸುಹಾನಾ ಸೈಯದ್ ಧನ್ಯವಾದ
ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಇತ್ತೀಚೆಗೆ ಪ್ರೀತಿಸಿದ ಹುಡುಗನ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಮಂತ್ರ ಮಾಂಗಲ್ಯದ ಮೂಲಕ ಸುಹಾನಾ ಹಾಗೂ ನಿತಿನ್ ಮದುವೆ ನಡೆದಿತ್ತು. ಅಕ್ಟೋಬರ್ 17ರಂದು ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನೆರವೇರಿತ್ತು. ಕೆಲ ವರ್ಷಗಳ ಹಿಂದೆ ಸರಿಗಮಪ ಕಾರ್ಯಕ್ರಮದಲ್ಲಿ ಹಿಜಬ್ ಧರಿಸಿ ಹಿಂದೂ ಭಜನೆ ಹಾಡುಗಳನ್ನು
Devil Trailer: 24 ಗಂಟೆಗಳಲ್ಲಿ 'ಡೆವಿಲ್' ಟ್ರೈಲರ್ ಆರ್ಭಟ ಹೇಗಿತ್ತು? ಲೈಕ್ಸ್, ವೀವ್ಸ್ ಲೆಕ್ಕ ಏನಿದೆ?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ 5 ದಿನ ಬಾಕಿಯಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಭಿನ್ನ ವಿಭಿನ್ನ ಶೇಡ್ಗಳಿರೋ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಕಥೆಯ ಸುಳಿವು ಬಿಟ್ಟುಕೊಡದೇ ಒಳ್ಳೆ ಟ್ರೈಲರ್ ಕಟ್ ಮಾಡಿ ಪ್ರಕಾಶ್ ಮತ್ತವರ ತಂಡ ಗೆದ್ದಿದೆ. ಟ್ರೈಲರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗಾಗಲೇ 'ಡೆವಿಲ್' ಸ್ವಾಗತಕ್ಕೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
Shah Rukh Khan: ಕಾಜೋಲ್ ಮತ್ತು ಟ್ವಿಂಕಲ್ ಬಳಿ ಕ್ಷಮೆ ಕೇಳಿದ್ದೇಕೆ ಶಾರುಖ್?
ಶಾರುಖ್ ಖಾನ್ ಕ್ಷಮೆ ಕೇಳಿದ್ದಾರೆ. ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಅವರಿಗೇನೆ Sorry ಹೇಳಿದ್ದಾರೆ. ಯಾಕೆ ಅನ್ನುವ ಕುತೂಹಲದ ವಿವರ ಇಲ್ಲಿದೆ ಓದಿ.
ಆ ಮುಖ್ಯಮಂತ್ರಿಯ ಬಯೋಪಿಕ್ನಲ್ಲಿ ನಟಿಸುವ ಆಸೆ ಇದೆ- ಮನದ ಮಾತು ಬಿಚ್ಚಿಟ್ಟ ಶಿವಣ್ಣ
ಕನ್ನಡ ನಟ ಶಿವರಾಜ್ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ವಯಸ್ಸು 60 ದಾಟಿದ್ರು ಸೆಂಚುರಿ ಸ್ಟಾರ್ ಎನರ್ಜಿ ಮಾತ್ರ ಕಮ್ಮಿ ಆಗ್ತಿಲ್ಲ. ಕ್ಯಾನ್ಸರ್ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಶಿವಣ್ಣ ಮತ್ತಷ್ಟು ಜೋಶ್ನಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪರಭಾಷೆ ಚಿತ್ರಗಳಲ್ಲಿ ಕೂಡ ನಟಿಸುತ್ತಿದ್ದಾರೆ. 'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಅಬ್ಬರಿಸಿದ ಬಳಿಕ ತೆಲುಗು, ತಮಿಳಿನಿಂದ ಸಾಕಷ್ಟು ಆಫರ್ ಬರ್ತಿದೆ.
Bigg Boss 12: ದೊಡ್ಮನೆಯಲ್ಲಿ ಹೆಚ್ಚಿದ ಕಿಚ್ಚು; ತಾರಕಕ್ಕೇರಿದ ಆಲೂಗಡ್ಡೆ ಜಗಳ!
ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರದಲ್ಲಿ ಜಗಳ ಆಗಿದೆ. ರಘು ಒಂದು ಪದ ಬಳಕೆ ಮಾಡಿದ್ದಾರೆ. ಅದರಿಂದ ಅಶ್ವಿನಿ ಗೌಡ ರೊಚ್ಚಿಗೆದ್ದಿದ್ದು ಇದೆ. ರಜತ್ ಕೂಡ ಇದೇ ಪದವನ್ನ ಬಳಕೆ ಮಾಡುತ್ತಾರೆ. ಈ ಪದ ಬಳಕೆ ಮತ್ತು ಇತರ ವಿವರದ ಒಂದು ಸ್ಟೋರಿ ಇಲ್ಲಿದೆ ಓದಿ.
BBK 12: ಈ 9 ಮಂದಿಯಲ್ಲಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದ್ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನು ಕೆಲವೇ ವಾರಗಳಲ್ಲಿ ಅಂತ್ಯ ಕಾಣಲಿದೆ. ಈಗಾಗಲೇ ನಿರೀಕ್ಷೆ ಮಾಡದವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಯಾರು ಮನೆಯಲ್ಲಿ ಉಳಿದುಕೊಳ್ಳಬಹುದೆಂದು ನಿರೀಕ್ಷೆ ಮಾಡಿದ್ದರೋ ಅಂತಹವೇ ಮನೆಯಿಂದ ಆಚೆ ಹೋಗಿದ್ದರು. ಈ ವಾರ ಮತ್ತೊಂದು ಎಲಿಮಿನೇಷನ್ ನಡೆಯುತ್ತಿದೆ. ಅದಕ್ಕೆ ವೇದಿಕೆನೂ ರೆಡಿಯಾಗಿದೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಜಾಹ್ನವಿ
Dhurandhar Box Office Day 1: ರಣ್ವೀರ್ ಸಿಂಗ್ ಅಬ್ಬರಿಸಿದ 'ಧುರಂಧರ್' ಮೊದಲ ದಿನದ ಕಲೆಕ್ಷನ್ ಎಷ್ಟು?
ಈ ವಾರ ಬಾಲಿವುಡ್ನಲ್ಲಿ ಬಿಗ್ ಬಜೆಟ್ ಸಿನಿಮಾ 'ಧುರಂಧರ್' ರಿಲೀಸ್ ಆಗಿದೆ. ಬಹಳ ದಿನಗಳಿಂದ ಯಶಸ್ಸಿಗಾಗಿ ಹುಡುಕಾಡುತ್ತಿದ್ದ ರಣ್ವೀರ್ ಸಿಂಗ್ ಈ ಸಿನಿಮಾ ಮೂಲಕ ತನ್ನ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಅಡ್ವಾನ್ಸ್ ಬುಕಿಂಗ್ಗೆ ಹೇಳಿಕೊಳ್ಳುವಂತಹ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ, ರಿಲೀಸ್ ಆಗುತ್ತಿದ್ದಂತೆ ಜಾದುವೇ ನಡೆದಿದೆ.
Amruthadhaare ; ಗೌತಮ್-ಭೂಮಿಕಾ ದೂರ ದೂರ-ಭಾಗ್ಯಮ್ಮ ಶಪಥ ; CCTVಯಲ್ಲಿ ಜೈದೇವ್ಗೆ ಕಂಡಿದ್ದೇನು ?
ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಮ್ಮ ಎದುರುಗಡೆ ಇದ್ದರೂ.. ಬುದ್ದಿವಾದ ಹೇಳಿದರೂ ಕೂಡ ಭೂಮಿಕಾ ಮನಸ್ಸು ಬದಲಾಗಿಲ್ಲ. ಗೌತಮ್ ಪ್ರೀತಿಗೆ ಹೃದಯ ಕರಗಲಿಲ್ಲ. ಬದಲಿಗೆ ಆಕಾಶ್ ಗೆ ನೀವು ಯಾರು ಎನ್ನುವುದು ಗೊತ್ತಾಗೋದು ಬೇಡ ಎಂದು ಭಾಗ್ಯಮ್ಮಗೆ ಭೂಮಿಕಾ ಹೇಳಿದ್ದಾಳೆ. ಭೂಮಿಕಾಳ ಈ ನಡೆ ನುಡಿಯಿಂದ ಭಾಗ್ಯಮ್ಮ ಆಗಾತಗೊಂಡಿದ್ದಾಳೆ. ಆದರೆ ಕುಂದಿಲ್ಲ. ಭರವಸೆ ಕಳೆದುಕೊಂಡಿಲ್ಲ. ಇಂದಲ್ಲ ನಾಳೆ.. ಗೌತಮ್ ಮತ್ತು
ಕಿರುತೆರೆಗೆ 'ಜೈ ಲಲಿತಾ' ಎಂಟ್ರಿ ಕೊಡುವ ಸಮಯ ಬಂದೇ ಬಿಡ್ತು; ವೀಕ್ಷಕರಿಗೆ ಮತ್ತೊಂದು ಹೊಚ್ಚ ಹೊಸ ಸೀರಿಯಲ್
ಕನ್ನಡ ಕಿರುತೆರೆಯಲ್ಲಿ ಹೊಸ-ಹೊಸ ಕಥೆಗಳು ಆರಂಭವಾಗುವುದು ಸರ್ವೇ ಸಾಮಾನ್ಯ ಆದರೆ ವೀಕ್ಷಕರಿಗೆ ಮನಮುಟ್ಟುವ ಕಥೆಗಳನ್ನು ನೀಡುತ್ತಾ ಬಂದಿರುವ ಹೆಗ್ಗಳಿಕೆ ಕನ್ನಡಿಗರ ಹೆಮ್ಮೆಯ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ. ಇದೀಗ ನಿಮ್ಮ ಸ್ಟಾರ್ ಸುವರ್ಣ ಪ್ರಸ್ತುತ ಪಡಿಸುತ್ತಿದೆ ವಿಭಿನ್ನ ಕಥಾ ಹಂದರದ ಹೊಸ ಕಥೆ ಜೈ ಲಲಿತಾ. ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ
Adhi Lakshmi Purana: ಕಿರುತೆರೆಯಲ್ಲಿ 'ಆದಿಲಕ್ಷ್ಮೀ ಪುರಾಣ'; ಎಲ್ಲಿ? ಯಾವಾಗ? ಸ್ಟಾರ್ಕಾಸ್ಟ್ ಏನು?
ಕನ್ನಡ ಕಿರುತೆರೆಯ ವೀಕ್ಷಕರಿಗೆ ಹೊಚ್ಚ ಹೊಸ ಧಾರಾವಾಹಿಗಳು ನೋಡುವುದಕ್ಕೆ ಸಿಗುತ್ತಲೇ ಇರುತ್ತೆ. ಪ್ರತಿ ತಿಂಗಳು ಒಂದೊಂದು ಹೊಸ ಸೀರಿಯಲ್ ಆರಂಭ ಆಗುತ್ತೆ. ಕನ್ನಡದ ಎಲ್ಲಾ ಮನರಂಜನಾ ವಾಹಿನಿಗಳು ಇಂತಹ ಪ್ರಯತ್ನ ಮಾಡುತ್ತಲೇ ಇರುತ್ತೆ. ಅದರಲ್ಲೂ ಜೀ ಕನ್ನಡ ಹೊಚ್ಚ ಹೊಸ ಸೀರಿಯಲ್ ಅನ್ನು ಪ್ರಾರಂಭ ಮಾಡುತ್ತಿದೆ. ವರ್ಷದ ಕೊನೆಯಲ್ಲಿ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ಕೊಡುತ್ತಿದೆ. ವೀಕ್ಷಕರ ಅಭಿರುಚಿಯನ್ನು
ಡೇರಿಂಗ್ ಡ್ಯಾಶಿಂಗ್ ಸಲ್ಮಾನ್ ಖಾನ್ಗೆ ಸಾಯುವ ಮನಸ್ಸಾಗಿತ್ತಂತೆ! ಯಾಕೆ ಗೊತ್ತಾ?
ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಕೇಳಿದರೆ ಮೊದಲಿಗೇ ನೆನಪಾಗುವುದು ಅವರ ಸ್ಟಾರ್ಡಮ್ ಮತ್ತು ಫಿಟ್ನೆಸ್. ಪರದೆಮೇಲಿನ ಧೈರ್ಯಕ್ಕೆ ಹೆಸರುವಾಸಿಯಾದ ಭಾಯಿಜಾನ್ ಅವರು ನಿಜ ಜೀವನದಲ್ಲಿ ದೀರ್ಘಕಾಲ ಅನಾರೋಗ್ಯ ಸಮಸ್ಯೆಯೊಂದರ ವಿರುದ್ಧ ಹೋರಾಟ ನಡೆಸಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಆ ವೇಳೆ, ಸಲ್ಲು ಆತ್ಮಹತ್ಯೆ ಕುರಿತು ಯೋಚನೆ ಮಾಡಿದ್ದರಂತೆ! ಹಾಗಾದ್ರೆ ಆ ರೋಗ ಯಾವುದು? ಎಂಬುದರ ಕುರಿತು ಮಾಹಿತಿ ಇಲ್ಲಿದೆ:
ಬಿಡುಗಡೆಯಾದ ಕೇವಲ 28 ದಿನಕ್ಕೆ ಓಟಿಟಿಗೆ ಬಂತು ಬಾಲಿವುಡ್ ಸ್ಟಾರ್ ನಟಿಯ ಸೌತ್ ಸಿನಿಮಾ ; ಎಲ್ಲಿ ನೋಡಬಹುದು..?
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ.. ಹೀಗೆ ತಮ್ಮ ತಮ್ಮ ಭಾಷೆಯಲ್ಲಿ ಮಿಂಚಿದ ಹಲವರು ಬೇರೆ ಬೇರೆ ಭಾಷೆಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಕೆಲವರು ಬಾಲಿವುಡ್ ಮೇಲಿನ ವ್ಯಾಮೋಹದಿಂದ ವಲಸೆ ಹೋಗಿ ಅಲ್ಲಿಯೇ ಬಿಡಾರ ಹೂಡಿದ್ದಾರೆ. ಮತ್ತೂ
IMBD ಜನಪ್ರಿಯ ತಾರೆಯರ ಪಟ್ಟಿಯಲ್ಲಿ ರಿಷಬ್ ಶೆಟ್ಟಿ; 'ಬೆರ್ಮೆ'ಗಿಂತ ಮುಂದಿದ್ದಾರೆ 'ಕನಕವತಿ'!
IMBD 2025ರ ಟಾಪ್ 10 ಜನಪ್ರಿಯ ನಟ, ನಟಿಯರ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆದಿದ್ದಾರೆ. ಜೊತೆಗೆ ನಟಿ ರುಕ್ಮಿಣಿ ವಸಂತ್ ಕೂಡ ಇದೇ ಪಟ್ಟಿಯಲ್ಲಿದ್ದಾರೆ.
Devil Movie: ಲಕ್ಷ ಲಕ್ಷ ಲೈಕ್ಸ್, ಮಿಲಿಯನ್ ಗಟ್ಟಲೆ ವೀವ್ಸ್; ಇದು ದಿ ಡೆವಿಲ್ ಖದರ್!
ಡೆವಿಲ್ ಚಿತ್ರದ ಟ್ರೈಲರ್ಗೆ ಮಿಲಿಯನ್ ಗಟ್ಟಲೆ ವೀವ್ಸ್ ಬಂದಿವೆ. ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಕಾಮೆಂಟ್ ಬಾಕ್ಸ್ ಅಲ್ಲಿ ಕಾಂಪ್ಲಿಮೆಂಟ್ಗಳೇ ಬಂದಿವೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅನುಪಮ್ ಖೇರ್ ಫಾಲೋವರ್ಸ್ ಸಂಖ್ಯೆಯಲ್ಲಿ ದಿಢೀರ್ ಕುಸಿತ! ಟ್ವಿಟ್ಟರ್ನಲ್ಲಿ ಏನಾಗ್ತಿದೆ?
Anupam Kher: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರಿಗೆ ಒಂದು ದೊಡ್ಡ ಶಾಕ್ ಎದುರಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅನುಪಮ್ ಖೇರ್ ಅವರ ಫಾಲೋವರ್ಸ್ ಸಂಖ್ಯೆ ದಿಢೀರ್ ಆಗಿ ಕಡಿಮೆಯಾಗಿದೆ.
Year Ender 2025: ಈ ವರ್ಷ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಸಿನಿಮಾಗಳ್ಯಾವುವು? ಯಾವುದು ನಂ 1?
2025 ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿಯಿವೆ. ಪ್ರೇಕ್ಷಕರು ಹೊಸ ವರ್ಷದ ಆಗಮನಕ್ಕೆ ಸಜ್ಜಾಗಿ ನಿಂತಿದ್ದಾರೆ. ಕೆಲವು ಚಿತ್ರರಂಗಕ್ಕೆ 2025 ಆಶಾದಾಯಕ ಎನಿಸಿದರೆ, ಇನ್ನು ಕೆಲವರಿಗೆ ನಿರಾಶೆಯನ್ನುಂಟು ಮಾಡಿದೆ. ಇನ್ನು ಕೆಲವು ಚಿತ್ರರಂಗ ಸಾಧಾರಣ ಫಲಿತಾಂಶ ಸಿಕ್ಕಿದೆ. ಸ್ಯಾಂಡಲ್ವುಡ್ ಮೊದಲ ಆರು ತಿಂಗಳು ಒಂದೇ ಒಂದು ಸೂಪರ್ ಹಿಟ್ ಸಿನಿಮಾ ಕೊಡುವುದಕ್ಕೂ ಆಗ ಸೋತಿತ್ತು. ಆದರೆ, 2025ರ ದ್ವಿತೀಯಾರ್ಧ
ತಮಿಳುನಾಡಲ್ಲೂ 'ಡೆವಿಲ್' ಹವಾ! ಗಡಿಯಲ್ಲಿ ಮಟನ್ ಬಿರಿಯಾನಿ ಹಂಚಿ ದರ್ಶನ್ ಫ್ಯಾನ್ಸ್ ಸೆಲೆಬ್ರೇಷನ್
Devil Trailer: ದರ್ಶನ್ ಡೆವಿಲ್ ಅಬ್ಬರಕ್ಕೆ ಚಿತ್ರಮಂದಿರಗಳೆಲ್ಲ ಸಿಂಗಾರ ಗೊಳ್ತಿವೆ. ಈ ಮಧ್ಯೆ ಡೆವಿಲ್ ಟ್ರೈಲರ್ ಲಾಂಚ್ ಆದ ಖುಷಿಯಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಮುಳುಗಿದ್ದಾರೆ. ಅತ್ತ ತಮಿಳುನಾಡು ಗಡಿಭಾಗದಲ್ಲೂ ಡೆವಿಲ್ ಹವಾ ಶುರುವಾಗಿದೆ.
ಅಕ್ಷಯ್ ಕುಮಾರ್ - ಶಿಲ್ಪಾ ಶೆಟ್ಟಿ ಮದುವೆ ಮುರಿದು ಬಿದ್ದಿದ್ದೇಕೆ ? 25 ವರ್ಷಗಳ ನಂತರ ಕಹಿ ಸತ್ಯ ಹೇಳಿದ ನಿರ್ಮಾಪಕ
ಜೀವಗಳೆರಡು ಭಾವ ಒಂದೇ ಎನ್ನುವ ಪ್ರೀತಿಗೆ ಅನೇಕರು ಹೊತೊರೆಯುತ್ತಾರೆ. ಆದರೆ ಎಲ್ಲರಿಗೂ ಈ ಪ್ರೀತಿಯಲ್ಲಿರುವ ಸುಖ ಗೊತ್ತಾಗಲ್ಲ. ಬಹುತೇಕರಿಗೆ ನಿಜವಾದ ಪ್ರೀತಿ ಸಿಗುವುದಿಲ್ಲ. ಯಾಕೆಂದರೆ ಪ್ರೀತಿ ಹೃದಯದ ಭಾಷೆಯಾದರೂ ಈ ಪ್ರೀತಿಗೆ ಜಾತಿ - ಧರ್ಮ- ಅಂತಸ್ತು- ಮನೆತನ - ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ. ಇನ್ನು ಕೆಲವರ
ಆರ್ಯನ್ ಕೈ ತೋರಿಸಿದ್ದು ಯಾರಿಗೆ? ಈ ಬಗ್ಗೆ ನಟ ಝೈದ್ ಖಾನ್ ಹೇಳಿದ್ದೇನು?
Zaid Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು ಇದೀಗ ಈ ಕುರಿತಾಗಿ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ
ಮತ್ತೆ ಬಂದ್ರು ಹುಚ್ಚ ವೆಂಕಟ್! ಒಂದೇ ಒಂದು ಚಾನ್ಸ್ ಕೊಡ್ರೋ ಪ್ಲೀಸ್ ಎಂದ ಫೈರಿಂಗ್ ಸ್ಟಾರ್
ನಾನು ಬದಲಾಗಿದ್ದೇನೆ. ನನಗೊಂದು ಚಾನ್ಸ್ ಕೊಡ್ರೋ. ನೀವು ಹೇಳಿದಾಗ ಬರುವೆ. ನೀವು ಕೇಳಿದಾಗ ಶಾಟ್ ಕೊಡುವೆ. ಹೀಗೆ ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ. ಅಪ್ಪ ಹೋದ್ಮೇಲೆ ನಾನು ಬದಲಾಗಿದ್ದೇನೆ ಕಣ್ರೋ ಅಂತಲೂ ಹೇಳಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.
ಕುತೂಹಲ ಕೆರಳಿಸಿದ ಬಿಗ್ ಬಾಸ್ ಕ್ಲೈಮ್ಯಾಕ್ಸ್ ; ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ- ಈ 5 ಜನರಲ್ಲಿ ಗೆಲ್ಲೋರು ಯಾರು ?
''ಬಿಗ್ ಬಾಸ್'' ಕೇವಲ ಸ್ಫರ್ಧಿಗಳಿಗೆ ಮಾತ್ರವಲ್ಲ ಕಾರ್ಯಕ್ರಮವನ್ನು ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಕೂಡ ಚಿನ್ನದ ಮೊಟ್ಟೆ ಇಡುವ ಕೋಳಿ. ಬೇರೆ ಬೇರೆಯ ಭಾಷೆಗಳಲ್ಲಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸೂಪರ್ ಸ್ಟಾರ್ಗಳು ಕೋಟ್ಯಂತರ ರೂಪಾಯಿಯ ''ಸಂಭಾವನೆ''ಯನ್ನು ಪಡೆಯುತ್ತಾರೆ. ಈ ''ಸಂಭಾವನೆ''ಯ ಕಾರಣದಿಂದನೇ ಹಲವರು ಎಷ್ಟೇ ಕಷ್ಟ ಆದರೂ ಕೂಡ ತಮ್ಮ ''ಸಂಬಂಧ''ವನ್ನು ವರ್ಷಾನುವರ್ಷಗಳಿಂದ ಮುಂದುವರೆಸಿಕೊಂಡು ಕೂಡ ಬಂದಿದ್ದಾರೆ.
Indulekha: ಪತಿ ತೀರಿಕೊಂಡ 15ನೇ ದಿನಕ್ಕೇ ಮೇಕಪ್ ಹಾಕ್ಕೊಂಡ್ರು! ಒಂಟಿ ಮಹಿಳೆಯ ಕಣ್ಣೀರಿನ ಗೆಲುವಿನ ಕಥೆ
Indulekha: ಸಮಾಜ ಏನೇ ಮಾತಾಡಿದ್ರೂ ತಲೆಕೆಡಿಸಿಕೊಳ್ಳದೆ, ತಮ್ಮ ಗುರಿ (Goal) ಕಡೆ ನಡೆದ ಇವರ ಸ್ಟೋರಿ, ಕಷ್ಟದಲ್ಲಿರೋ ಎಷ್ಟೋ ಮಹಿಳೆಯರಿಗೆ ಪಾಠ ಆಗುತ್ತೆ. ಬನ್ನಿ, ನೋವನ್ನೇ ಮೆಟ್ಟಿ ನಿಂತ ಆ ಲೇಡಿ ಟೈಗರ್ ಕಥೆ ಏನು ಅಂತ ನೋಡೋಣ.
ದರ್ಶನ್ ಬೇಗ ಜೈಲಿಂದ ಹೊರಗೆ ಬರ್ತಾರೆ! ಭವಿಷ್ಯ ನುಡಿದ ಸಚಿವ ಜಮೀರ್ ಪುತ್ರ
Zaid Khan: ಡೆವಿಲ್ ಅಬ್ಬರಿಸೋಕೆ ಕೆಲವೇ ದಿನಗಳು ಬಾಕಿ ಇದೆ. ಫ್ಯಾನ್ಸ್ ಅಂತೂ ಹಬ್ಬ ಮಾಡೋಕೆ ರೆಡಿ ಆಗಿ ನಿಂತಿದ್ದಾರೆ. ಇದೀಗ ಕಲ್ಟ್ ಸಿನಿಮಾ ಪ್ರಚಾರದಲ್ಲಿರುವ ನಟ ಝೈದ್ ಖಾನ್, ದರ್ಶನ್ ರಿಲೀಸ್ ಬಗ್ಗೆ ಮಾತನಾಡಿದ್ದಾರೆ.
ಪಾಪರಾಜಿಗಳಿಗೆ ಜಯಾ ಬಚ್ಚನ್ ಅವಮಾನ; ಅಮಿತಾಭ್ ಬಚ್ಚನ್ ಕುಟುಂಬ ಬಾಯ್ಕಾಟ್
ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಒಂದೊಳ್ಳೆ ಸ್ಥಾನಮಾನವಿದೆ. ಇಂದಿಗೂ ಬಿಗ್ ಬಿ ನೋಡುವುದಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬರುತ್ತೆ. ಇಡೀ ಕುಟುಂಬವೇ ಬಾಲಿವುಡ್ಗೆ ಸಂಬಂಧ ಪಟ್ಟವರಾಗಿದ್ದರಿಂದ ಚಿತ್ರರಂಗ ಕೂಡ ಇವರ ಮಾತನ್ನು ತೆಗೆದು ಹಾಕುವುದಿಲ್ಲ. ಹೀಗಿರುವಾಗ ಮುಂಬೈನ ಪಾಪರಾಜಿಗಳು ಬಚ್ಚನ್ ಕುಟುಂಬವನ್ನು ಬಾಯ್ಕಾಟ್ ಮಾಡುವ ನಿರ್ಧಾರಕ್ಕೆ ಬಂದಿದೆ. ಅಮಿತಾಭ್ ಪತ್ನಿ ಜಯಾ ಬಚ್ಚನ್ ಆಗಾಗ ವಿವಾದಗಳನ್ನು ಸೃಷ್ಟಿ
Aryan Khan: ಶಾರುಖ್ ಖಾನ್ ಮಗನಿಗೆ ಮತ್ತೊಂದು ಶಾಕ್! ಆರ್ಯನ್ ವಿರುದ್ಧ ಮತ್ತೊಂದು ದೂರು
Aryan Khan: ಶಾರೂಕ್ ಖಾನ್ ಮಗ ಆರ್ಯನ್ ಖಾನ್ ವಿರುದ್ದ ದೂರು ದಾಖಲಾಗಿದೆ. ಇದರ ಮುಂದುವರಿದ ಭಾಗದಂತೆ ಆರ್ಯನ್ ಖಾನ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಟಾಕ್ಸಿಕ್ VS ಧುರಂಧರ್ 2 ; ಮಾರ್ಚ್ 19- ಬಾಕ್ಸಾಫೀಸ್ನಲ್ಲಿ ಯಶ್ ವಿರುದ್ಧ ರಣವೀರ್ ಸಿಂಗ್ ಸಮರ
ಪ್ಯಾನ್ ಇಂಡಿಯಾ ಅಲೆಯಿಂದಾಗಿ ಬಾಲಿವುಡ್ ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದಲಾದ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್.ಟಿ.ಆರ್.. ರಿಷಬ್ ಶೆಟ್ಟಿ.. ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ

26 C