45 Premier Show Collection: '45' ಪೇಯ್ಡ್ ಪ್ರೀಮಿಯರ್ನಿಂದ ಎಷ್ಟಾಯ್ತು ಕಲೆಕ್ಷನ್? ಕೋಟಿ ದಾಟಿತೇ?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' ಸಿನಿಮಾ ನಾಳೆ (ಡಿಸೆಂಬರ್ 25) ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಮೂವರು ಸ್ಟಾರ್ಗಳು ಜೊತೆಯಾಗಿ ನಟಿಸಿದ ಸಿನಿಮಾಗೆ ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಒಂದ್ಕಡೆ ಈ ಮೂವರ ಕಾಂಬಿನೇಷನ್, ಇನ್ನೊಂದು ಕಡೆ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನ. ಅಲ್ಲದೆ ಸಿಜಿ ಹಾಗೂ ವಿಎಫ್ಎಕ್ಸ್ ಈ ಸಿನಿಮಾದ
ದರ್ಶನ್ ಬಗ್ಗೆ ಸುದೀಪ್ಗೆ ಅಭಿಮಾನಿಯ ಪ್ರಶ್ನೆ! ದಚ್ಚು ಬಗ್ಗೆ ಕಿಚ್ಚ ಹೇಳಿದ್ದೇನು ಗೊತ್ತಾ?
Kichcha Sudeep: ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ನಡುವೆ ವಾರ್ ಜೋರಾಗಿತ್ತು. ಈ ಮಧ್ಯೆ ಇದೀಗ ಫ್ಯಾನ್ಸ್, ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರ ನೀಡಿದ್ದಾರೆ.
ಆಕೆಗೆ ಕೇವಲ ಹಣ ಬೇಕು ; 30 ವರ್ಷದ ನಟಿಯ ಜೊತೆ 62 ವರ್ಷದ ಗೋವಿಂದ ಅನೈತಿಕ ಸಂಬಂಧ-ಕಣ್ಣೀರು ಹಾಕಿ ಪತ್ನಿ ಹೇಳಿದ್ದೇನು ?
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ..ಹೊಂದಾಣಿಕೆ ಕೊರತೆ.. ದೈಹಿಕ ಅತೃಪ್ತಿ.. ಪ್ರೀತಿಯ ಕೊರತೆ.. ಹೀಗೆ ಮುಂತಾದ ಕಾರಣಗಳಿಂದ ಹಲವರು.. ಮದುವೆಯ
Director Jogi Prem On Sudeep Statement | ಸುದೀಪ್ ಅವ್ರು ಇನ್ನೊಬ್ರು ಬಗ್ಗೆ ಕೆಟ್ಟದಾಗಿ ಮಾತಾಡಲ್ಲ | N18V
Director Jogi Prem On Sudeep Statement | ಸುದೀಪ್ ಅವ್ರು ಇನ್ನೊಬ್ರು ಬಗ್ಗೆ ಕೆಟ್ಟದಾಗಿ ಮಾತಾಡಲ್ಲ | N18V
ಅಶ್ವಿನಿ ತಾಯಿಯನ್ನು 'ಅತ್ತೆ' ಎಂದ ಗಿಲ್ಲಿ; ನಾಚಿ ನೀರಾದ 'ಅತ್ತೆ ಮಗಳು'!
Bigg Boss 12: ಬಿಗ್ ಬಾಸ್ ಕನ್ನಡ ಸೀಸನ್ 12 ನಲ್ಲಿಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈ ಸಮಯದಲ್ಲಿ ಗಿಲ್ಲಿ ತಮಾಷೆಯಾಗಿ ಮಾತನಾಡುತ್ತ ಅಶ್ವಿನಿ ಗೌಡ ತಾಯಿ ಕಾಲೆಳೆದಿದ್ದಾರೆ.
ರಕ್ಷಿತಾ ಶೆಟ್ಟಿ ತಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಧ್ರುವಂತ್! ಈ ವೇಳೆ ಅವ್ರು ಹೇಳಿದ್ದೇನು ಗೊತ್ತಾ?
Bigg Boss 12: ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಇದೀಗ ರಕ್ಷಿತಾ ಶೆಟ್ಟಿ ಮನೆಯವರು ಬಿಗ್ ಬಾಸ್ ಮನೆಯೊಳಗೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.
ಮಧ್ಯರಾತ್ರಿ 3 ಗಂಟೆಗೆ ನಟಿಯ ಮನೆ ಬಾಗಿಲು ಬಡೆದ ಆಗುಂತಕರು, ಬೆಚ್ಚಿಬಿದ್ದ ಗ್ಲಾಮರ್ ಲೋಕದ ವಿವಾದಿತ ಚೆಲುವೆ
ಬಾಲಿವುಡ್ ಅಂಗಳದ ಅತ್ಯಂತ ಚರ್ಚಿತ ನಟಿ ಎಂದರೆ ಅದು ಉರ್ಫಿ ಜಾವೇದ್. ಸದಾ ಕಾಲ ತಮ್ಮ ವಿಭಿನ್ನ ಉಡುಗೆ ಹಾಗೂ ನೇರ ಮಾತುಗಳಿಂದಲೇ ಇವರು ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಉರ್ಫಿ ಯಾವುದೇ ಫ್ಯಾಷನ್ ವಿಚಾರಕ್ಕೆ ಸುದ್ದಿಯಾಗಿಲ್ಲ. ಬದಲಾಗಿ ಅವರು ಎದುರಿಸಿದ ಒಂದು ಘೋರ ಘಟನೆ ಇಡೀ ಚಿತ್ರರಂಗವನ್ನೇ ನಡುಗುವಂತೆ ಮಾಡಿದೆ. ಹೌದು, ಸಾಮಾನ್ಯವಾಗಿ ಉರ್ಫಿ ಜಾವೇದ್
Rakshita Prem On Sudeep Statement | ಸ್ಯಾಂಡಲ್ವುಡ್ ಸ್ಟಾರ್ ವಾರ್ ಬಗ್ಗೆ ರಕ್ಷಿತಾ ಪ್ರೇಮ್ ಮಾತು | Darshan
Rakshita Prem On Sudeep Statement | ಸ್ಯಾಂಡಲ್ವುಡ್ ಸ್ಟಾರ್ ವಾರ್ ಬಗ್ಗೆ ರಕ್ಷಿತಾ ಪ್ರೇಮ್ ಮಾತು | Darshan
ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಹಾಕಿದವ್ರಿಗೆ ಸಂಕಷ್ಟ! ವಿಜಯಲಕ್ಷ್ಮಿ ನೀಡಿರೋ ದೂರಿನಲ್ಲಿ ಏನಿದೆ?
Vijayalakshmi Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿಗೆ ದೂರು ನೀಡಿದ್ದಾರೆ . ಹಾಗಾದ್ರೆ ವಿಜಯಲಕ್ಷ್ಮಿ ದರ್ಶನ್ ನೀಡಿರುವ ದೂರಿನಲ್ಲೇನಿದೆ?
'ನಿಮ್ಮ ಸ್ಟ್ಯಾಂಡರ್ಡ್ ತೋರಿಸಿದ್ದಕ್ಕೆ ಕ್ಲಾಸ್ ಫ್ಯಾನ್ಸ್ಗೆ ಥ್ಯಾಂಕ್ಸ್'! ನೈಸಾಗಿಯೇ ತಿರುಗೇಟು ಕೊಟ್ಟ ವ
ವಿಜಯಲಕ್ಷ್ಮಿ ಅವರು ಕ್ಲಾಸ್ ಫ್ಯಾನ್ಸ್ ಬಗ್ಗೆ ಏನಂದ್ರು? ಕಂಪ್ಲೇಂಟ್ ಕೊಟ್ಟ ಬೆನ್ನಲ್ಲೇ ನಿಗೂಢ ಪೋಸ್ಟ್, ನೈಸಾಗಿಯೇ ತಿರುಗೇಟು ಕೊಟ್ರಾ ದರ್ಶನ್ ಪತ್ನಿ?
Gold Price Today in Bengaluru 24K 22K 18K Gold Rates Rise December 24 2025 Latest Update
ಬೆಂಗಳೂರು ನಗರದಲ್ಲಿ ಚಿನ್ನವು ಭಾರತೀಯ ಸಂಸ್ಕೃತಿಯಲ್ಲಿ ಶತಮಾನಗಳಿಂದ ಅಮೂಲ್ಯ ಲೋಹವೆಂದು ಪರಿಗಣಿಸಲಾಗಿದೆ. 24 ಕ್ಯಾರೆಟ್ ಚಿನ್ನವು ಅತ್ಯಧಿಕ ಶುದ್ಧತೆಯನ್ನು ಹೊಂದಿದ್ದು, ಹೂಡಿಕೆ ಮತ್ತು ಅತ್ಯಂತ ಪ್ರೀಮಿಯಂ ಆಭರಣಗಳಿಗೆ ಮುಖ್ಯವಾಗಿದೆ, ಇವು ಹೆಚ್ಚು ವಿನಿಯೋಗ ಮತ್ತು ಶುದ್ಧತೆಗಾಗಿ ವಿಶಿಷ್ಟವಾಗಿವೆ. 22 ಕ್ಯಾರೆಟ್ ಚಿನ್ನವು ಶುದ್ಧತೆಯು ಸ್ವಲ್ಪ ಕಡಿಮೆ, ಆದರೆ ಅದೇ ಸಮಯದಲ್ಲಿ ಬಾಳಿಕೆ ಮತ್ತು ವಿವಿಧ ರೀತಿಯ ಆಭರಣಗಳಿಗೆ
Sandalwood: ಡೈರೆಕ್ಟಾಗಿ ಆ ಮಾತು ಹೇಳಿದ್ರೆ ಸ್ಟಾರ್ವಾರ್ ಶುರುವಾಗ್ತಾನೇ ಇರ್ಲಿಲ್ವಾ?
ಜನ ಥಿಯೇಟರ್ ನತ್ತ ಬರ್ತಾರೆ. ಬಾಕ್ಸಾಫೀಸ್ ತುಂಬಿ ತುಳುಕುತ್ತೆ ಅನ್ನುವಾಗಲೇ ತುಂಬಿದ ಕೊಡ ಸಹ ತುಳುಕುವಂತೆ ಕಿಚ್ಚ ಸುದೀಪ್ ಯುದ್ಧದ ಮಾತಾಡಿ ಸ್ಟಾರ್ ವಾರ್ ಗೆ ಕರೆಕೊಟ್ಟಂತಾಗಿದೆ.
ಶಿವಣ್ಣ ಕ್ಯಾನ್ಸರ್ ಗೆದ್ದ ಒಂದು ವರ್ಷ; '45' ರಿಲೀಸ್ಗೂ ಮುನ್ನ ಪತ್ರ ಬರೆದ ಸೆಂಚುರಿ ಸ್ಟಾರ್
ಸೆಂಚುರಿಸ್ಟಾರ್ ಶಿವರಾಜ್ಕುಮಾರ್ ಅಭಿಮಾನಿಗಳಿಗೆ 2024 ಕರಾಳ ವರ್ಷವಾಗಿತ್ತು. ಎವರ್ಗ್ರೀನ್ ಶಿವಣ್ಣ ತನಗೆ ಕ್ಯಾನ್ಸರ್ ತಗುಲಿದ ವಿಷಯವನ್ನು ಬಹಿರಂಗವಾಗಿ ಅನೌನ್ಸ್ ಮಾಡಿದಾಗ ಫ್ಯಾನ್ಸ್ಗಳು ಕಂಗಾಲಾಗಿ ಹೋಗಿದ್ದರು. ಮುಂದೆ ಏನು ಅನ್ನೋದು ತೋಚದೇ ಮಂಕಾಗಿ ಹೋಗಿದ್ದರು. ಆದರೆ, ಶಿವಣ್ಣನಿಗೆ ಧೈರ್ಯ ತುಂಬುವುದಕ್ಕೆ ದೊಡ್ಡ ಸೈನ್ಯವೇ ನಿಂತಿತ್ತು. ಅವರ ಎದುರಿಸುತ್ತಿದ್ದ ಸವಾಲಿನ ಪ್ರತಿಯೊಂದು ಕ್ಷಣದಲ್ಲಿಯೂ ದೊಡ್ಡ ಗುಂಪೇ ನಿಂತಿತ್ತು. ಶಿವರಾಜ್ಕುಮಾರ್ ಕೂಡ
45 Movie: Attention please ಬಂದರೋ ಬಂದರು ಅರ್ಜುನ್ ಜನ್ಯಾ!
ಖ್ಯಾತಿ, ಅಪಖ್ಯಾತಿ, ನೋವು, ಸೋಲು, ಸಾವು, ಅಸಡ್ಡೆ, ನಿರ್ಲಕ್ಷ್ಯ, ಜಟಿಲತೆ, ದೈವ, ಬದುಕು, ಸಾವಿನಾಚೆಯ ಕುತೂಹಲ ಒಂದಾ ಎರಡಾ? ಎಲ್ಲವನ್ನೂ ಸಮಪ್ರಮಾಣದಲ್ಲಿ ಬೆರೆಸಿ ಪಕ್ವಾನ್ನವನ್ನೇ ಮಾಡಿದ ಪಕ್ವ ಬಾಣಸಿಗನಂತೆ ಅರ್ಜುನ್ ಜನ್ಯ ಇಲ್ಲಿ ಕೆಲಸ ಮಾಡಿದ್ದಾರೆ.
ಸುದೀಪ್ ಫ್ಯಾನ್ಸ್ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಯುದ್ಧ? 'ಕ್ಲಾಸ್ ಫ್ಯಾನ್ಸ್' ಎಂದು ಕುಟುಕಿದ್ದು ಯಾರಿಗೆ?
ಚಂದನವನದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ನಡುವೆ ಜಟಾಪಟಿ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಸುದೀಪ್ ಯುದ್ಧದ ಹೇಳಿಕೆ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಆಡಿದ ಮಾತು ಕಿಚ್ಚು ಹಚ್ಚಿತ್ತು. ನಾನು ಪೈರಸಿ ಮಾಡುವವರ ಬಗ್ಗೆ ಹೇಳಿದ್ದು ಎಂದು ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಸೋಶಿಯಲ್
ಅಶ್ಲೀಲ ಕಾಮೆಂಟ್ಸ್; ಸ್ಕ್ರೀನ್ ಶಾಟ್ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್, ದೂರು ದಾಖಲು
ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಾಮೆಂಟ್ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಶ್ಲೀಲ ಪದಗಳನ್ನು ಬಳಸಿ ಬಾಯಿಗೆ ಬಂದಂತೆ ಕಾಮೆಂಟ್ ಮಾಡುವ ಕಿಡಿಗೇಡಿಗಳಿಗೆ ಬುದ್ಧಕಲಿಸಲು ವಿಜಯಲಕ್ಷ್ಮಿ ದರ್ಶನ್ ಮುಂದಾಗಿದ್ದಾರೆ. ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಗುಡುಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದವರ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಕ್ಲಾಸ್ ಫ್ಯಾನ್ಸ್,
'ಸುದೀಪ್ ಹೇಳಿದ್ರು..ಅಲ್ಲೇ ಮುಗಿದೋಯ್ತು'! ಸ್ಟಾರ್ವಾರ್ ಬಗ್ಗೆ ರಕ್ಷಿತಾ ಪ್ರೇಮ್ ಏನಂದ್ರು?
ರಕ್ಷಿತಾ ಪ್ರೇಮ್ ಸ್ಟಾರ್ ವಾರ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದರ್ಶನ್ ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು, ಪೈರಸಿ ವಿರುದ್ಧ ಹೋರಾಟ ಮಾತ್ರ ನಡೆಯುತ್ತಿದೆ ಎಂದು ಹೇಳಿದ್ದಾರೆ.
Dhurandhar Box Office Day 19; ಬೆಳ್ಳಿತೆರೆಯಲ್ಲಿ ಧುರಂಧರ್ ಧಗಧಗ, ಜವಾನ್ ದಾಖಲೆ ಧೂಳಿಪಟ-ರಣ್ವೀರ್ಗೆ 4ನೇ ಸ್ಥಾನ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ .. ಎಷ್ಟೇ
Bigg Boss Kannada 12 | ಧ್ರುವಂತ್ಗೆ ಬೆತ್ತದಲ್ಲಿ ಹೊಡೀತಿದ್ರು ರಕ್ಷಿತಾ ತಾಯಿ ಎಂದ ಗಿಲ್ಲಿ | N18V
Bigg Boss Kannada 12 | ಧ್ರುವಂತ್ಗೆ ಬೆತ್ತದಲ್ಲಿ ಹೊಡೀತಿದ್ರು ರಕ್ಷಿತಾ ತಾಯಿ ಎಂದ ಗಿಲ್ಲಿ | N18V
ಸಮರ ಶುರು ಮಾಡಿಯೇ ಬಿಟ್ರಾ ದರ್ಶನ್ ಪತ್ನಿ? ಸಿಸಿಬಿ ಮುಖ್ಯಸ್ಥರಿಗೆ ದೂರು ಕೊಟ್ಟ ವಿಜಯಲಕ್ಷ್ಮಿ
ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿ ಅವರನ್ನು ಭೇಟಿ ಮಾಡಿದ್ಯಾಕೆ? ದರ್ಶನ್ನ ಭೇಟಿ ಮಾಡಿದ ಬೆನ್ನಲ್ಲೇ ವಿಜಯಲಕ್ಷ್ಮಿ ಅಚ್ಚರಿಯ ನಡೆ!
Shiva Rajkumar's Cancer Recovery | ಅಮೆರಿಕಾದಿಂದಲೇ ಶಿವಣ್ಣನ ಸರ್ಜರಿ ದಿನ ನೆನೆದ ಡಾ. ಮುರುಗೇಶ್ | N18V
Shiva Rajkumar's Cancer Recovery | ಅಮೆರಿಕಾದಿಂದಲೇ ಶಿವಣ್ಣನ ಸರ್ಜರಿ ದಿನ ನೆನೆದ ಡಾ. ಮುರುಗೇಶ್ | N18V
OTT Releases This Week: ಕ್ರಿಸ್ಮಸ್ ವೀಕೆಂಡ್ನಲ್ಲಿ 15 ಸಿನಿಮಾಗಳು ಓಟಿಟಿಗೆ ಎಂಟ್ರಿ
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಕನ್ನಡದಲ್ಲಿ 'ಮಾರ್ಕ್' ಹಾಗೂ '45' ಸಿನಿಮಾಗಳ ಜೊತೆಗೆ ಮಲಯಾಳಂ ಸಿನಿಮಾ 'ವೃಷಭ' ತೆರೆಗಪ್ಪಳಿಸ್ತಿದೆ. ಹಾಲಿವುಡ್ ಸಿನಿಮಾ 'ಅನಕೊಂಡ' ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಕಳೆದ ವಾರ ಬಿಡುಗಡೆ ಆಗಿರುವ 'ಅವತಾರ್: ಫೈರ್ &ಆಷ್' ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದ್ದೆ. ದರ್ಶನ್ ನಟನೆಯ 'ಡೆವಿಲ್'
Hombale Films: ಕರ್ನಾಟಕದಲ್ಲಿ ಅನಕೊಂಡ 300ಕ್ಕೂ ಹೆಚ್ಚು ಶೋ! ಇಂಟರ್ನ್ಯಾಷನಲ್ ಮಾರ್ಕೆಟ್ಗೆ ಹೊಂಬಾಳೆ
ಹೊಂಬಾಳೆ ಫಿಲ್ಮ್ಸ್ ಹಾಲಿವುಡ್ ಚಿತ್ರ Anaconda 5: Queen of the Jungle ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಪ್ರದರ್ಶನ ಕಾಣಲಿದೆ. ಡಿಸೆಂಬರ್ 25, 2025 ರಂದು ಜಾಗತಿಕವಾಗಿ ಸಿನಿಮಾ ತೆರೆಕಾಣಲಿದೆ.
Love Horoscope December 24: Today’s (Daily) Horoscope for 12 Zodiac Signs
ಈ ರಾಶಿಯವರು ಕೆಲವು ಶುಭ ಸುದ್ದಿಗಳನ್ನು ಕೇಳುವ ಸಾಧ್ಯತೆ! ಧನು ರಾಶಿಯವರು ಇಂದು ಸಂಬಂಧಗಳಲ್ಲಿ ಎಚ್ಚರಿಕೆ ವಹಿಸಿ. ಮುರಿದ ಸಂಬಂಧಗಳು ಜೀವನದಲ್ಲಿ ಸ್ವಲ್ಪ ಕಹಿಯನ್ನು ತರಬಹುದು. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (Today Love Horoscope) ದೈನಂದಿನ ಪ್ರೇಮ ಭವಿಷ್ಯ ಇಲ್ಲಿದೆ. ಮೇಷ ಇಂದು ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವುದು ಮುಖ್ಯ.
Amruthadhare ; ಜೈದೇವ್ಗೆ ಚಳ್ಳೆಹಣ್ಣು ತಿನ್ನಿಸಿದ ಹೆಬ್ಬೆಟ್ ಅಜ್ಜಿ-ಮುಳುವಾಗುತ್ತಾ ಮಿಂಚು ಮಾಡಿದ ಎಡವಟ್ಟು?
''ಅಮೃತಧಾರೆ'' ಧಾರಾವಾಹಿಯಲ್ಲಿ ಒಡೆದ ಮನಸುಗಳನ್ನ ಅಜ್ಜಿ ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ. ಅನಾರೋಗ್ಯದ ಡ್ರಾಮಾ ಮಾಡಿ ತನ್ನ ಬಳಿ ಭಾಗ್ಯಮ್ಮ ಸಹಾಯದಿಂದ ಕರೆಸಿಕೊಂಡಿದ್ದಾಳೆ. ಅಜ್ಜಿಯ ಆಸೆ ಈಡೇರಿಸಲು ಗೌತಮ್ ಮತ್ತು ಭೂಮಿಕಾ ತಮ್ಮ ಮಕ್ಕಳಾದ ಆಕಾಶ್ ಮತ್ತು ಮಿಂಚು ಜೊತೆ ಬಂದಿದ್ದು ಅಜ್ಜಿ ನೆನಪಿಗಿರಲಿ ಎಂದು ಫೋಟೋಗ್ರಾಫರ್ನ ಕರೆಸಿಕೊಂಡುಗ್ರೂಪ್ ಫೋಟೊ ತೆಗೆಸಿಕೊಂಡಿದ್ದಾಳೆ. ತೊಳೆದುಕೊಂಡು ತಂದು ಕೊಡುವಂತೆ ಹೇಳಿದ್ದಾಳೆ.
ಬಣ್ಣದ ಲೋಕದಲ್ಲಿ ಮಿಂಚುವುದು ಅಂದುಕೊಂಡಷ್ಟು ಸುಲಭವಲ್ಲ. ಇಲ್ಲಿ ಪ್ರತಿಭೆಯ ಜೊತೆಗೆ ಬಾಹ್ಯ ಸೌಂದರ್ಯಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಲಾಗುತ್ತದೆ. ಅದೆಷ್ಟೋ ನಟಿಯರು ಆರಂಭದ ದಿನಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಇಂದು ಸ್ಟಾರ್ ಪಟ್ಟದಲ್ಲಿರುವ ಹಲವರು ಅಂದು ಕಷ್ಟದ ಹಾದಿ ಸವೆಸಿ ಬಂದವರೇ ಆಗಿದ್ದಾರೆ. ಸಿನಿಮಾ ರಂಗದಲ್ಲಿ ಯಶಸ್ಸು ಸಿಗುವ ಮುನ್ನ ಪ್ರತಿಯೊಬ್ಬರಿಗೂ ಒಂದು ಪರೀಕ್ಷೆಯ ಕಾಲವಿರುತ್ತದೆ. ಅಲ್ಲಿನ ವಿಮರ್ಶೆಗಳು
Rashmika Mandanna: ಸಾವೇ ಸತ್ತು ಹೋಯ್ತು..! ಎಂದೂ ನೋಡದ ರಗಡ್ ರೋಲ್, ಮೈಸಾ ಆಗಿ ಅಬ್ಬರಿಸಿದ ರಶ್ಮಿಕಾ
Mysaa Teaser: ರಶ್ಮಿಕಾ ಅಭಿನಯದ ಮೈಸಾ ಮೂವಿ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ರಶ್ಮಿಕಾ ಕಂಪ್ಲೀಟ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
Bhagyalakshmi: ಮನೆ ಮಾರಾಟಕ್ಕೆ ಮುಂದಾಗಿದ್ದ ಶ್ರೇಷ್ಠಾಗೆ ತಾಂಡವ್ ತರಾಟೆ; ಪ್ಲಾನ್ ಉಲ್ಟಾ ಪಲ್ಟಾ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ವರ್ಷಗಳಿಂದ ಗಮನ ಸೆಳೆಯುತ್ತಿದೆ. ಕುತೂಹಲಕಾರಿ ತಿರುವುಗಳ ಮೂಲಕ ಈ ಧಾರಾವಾಹಿ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಪ್ರತಿ ದಿನವೂ ಒಂದಲ್ಲ ಒಂದು ಹೊಸ ಟ್ವಿಸ್ಟ್ ಸಿಗುತ್ತಿದೆ. ಕುಟುಂಬದ ಮೌಲ್ಯಗಳು ಮತ್ತು ಕುತಂತ್ರಗಳ ನಡುವಿನ ಹೋರಾಟ ಇಲ್ಲಿದೆ. ಈಗ ಕಥೆ ಒಂದು ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಮನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನೋಡುಗರಿಗೆ
ಬಡವರ ಮಕ್ಳಾ, ಪ್ರತಿಭಾವಂತ್ರಾ? ರಾಜ್ ಬಿ ಶೆಟ್ಟಿ ಮಾತಿಗೆ ಎರಡು ಕೈ ಎತ್ತಿಬಿಟ್ಟ ಶಿವಣ್ಣ
ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ '45' ಸಿನಿಮಾ ಬಿಡುಗಡೆಯಾಗಿದೆ. ಮೂವರು ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ಸಾಕಷ್ಟು ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಬಡವರ ಮಕ್ಕಳು ಎಂದ ಮಾತ್ರಕ್ಕೆ ಅವಕಾಶ ಕೊಡಬೇಕಾ? ಎಂದು ರಾಜ್. ಬಿ ಶೆಟ್ಟಿ ಕೇಳಿದ್ದಾರೆ. 'ಬಡವರ ಮಕ್ಕಳು ಬೆಳಿಬೇಕು
45 Movie: ಸು ಫ್ರಂ ಸೋ ಕ್ರೇಜ್ ಕೇರಳದಲ್ಲಿ '45'ಗೆ ಪ್ಲಸ್ ಆಗುತ್ತಾ? ಹೇಗೆ?
ಸು ಫ್ರಮ್ ಸೋ 100 ಕೋಟಿ ಕ್ಲಬ್ ಸೇರಿ ಯಶಸ್ಸು ಕಂಡಿತು. ರಾಜ್ ಬಿ ಶೆಟ್ಟಿ ಅಭಿನಯದ 45 ಸಿನಿಮಾ ಕ್ರಿಸ್ಮಸ್ಗೆ ಕನ್ನಡದಲ್ಲಿ, ಹೊಸ ವರ್ಷಕ್ಕೆ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.
Devil Movie: ಡೆವಿಲ್ ಮೂವಿ ಹಿಟ್? ಫ್ಲಾಪ್? OTT, ಸ್ಯಾಟ್ಲೈಟ್ ರೈಟ್ಸ್ನಿಂದಲೂ ಪ್ರಾಫಿಟ್?
ಮೊದಲ ದಿನ 14 ಕೋಟಿ ಗಳಿಸಿದ್ದ ಈ ಸಿನಿಮಾ 10ನೇ ದಿನದ ಹೊತ್ತಿಗೆ 50 ಕೋಟಿಗೆ ಬಂದು ನಿಂತಿದೆ. ಹಾಗಾದ್ರೆ ಡೆವಿಲ್ ಹಿಟ್ಟಾ? ಫ್ಲಾಪಾ? ದಾಸನ ನಂಬಿದ ನಿರ್ಮಾಪಕರು ಲಾಭದಲ್ಲಿದ್ದಾರಾ? ಆ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ರಿಲ್ಯಾಕ್ಸ್ ಮೂಡ್ನಲ್ಲಿ ದರ್ಶನ್ ಪತ್ನಿ! ಯಾರಿಗೂ ಡೋಂಟ್ ಕೇರ್ ಅಂತಾರೆ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ದರ್ಶನ್ ನಟನೆಯ ಡೆವಿಲ್ ಚಿತ್ರ ಪ್ರಚಾರದ ಬಳಿಕ ವಿನೀಶ್ ಫಾರ್ಮ್ ಹೌಸ್ ನಲ್ಲಿ ಪ್ರಾಣಿ ಪಕ್ಷಿಗಳ ಜೊತೆ ರಿಲ್ಯಾಕ್ಸ್ ಆಗಿದ್ದಾರೆ. ಎಲ್ಲದಕ್ಕೂ ಡೋಂಟ್ ಕೇರ್ ಎಂದು ಚಿಲ್ ಆಗಿದ್ದಾರೆ.
45 Review: ಕಾಲನ ಎದುರು 'ಶಿವ'ತಾಂಡವ.. ತೆರೆಮೇಲೆ ಅದ್ಭುತ '45' ದೈವಿಕ ಅನುಭವ
ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಎಲ್ಲರನ್ನು ತೃಪ್ತಿಪಡಿಸುವಂತಹ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಆ ಪ್ರಯತ್ನದಲ್ಲಿ ಅರ್ಜುನ್ ಜನ್ಯಾ ಗೆದ್ದಿದ್ದಾರೆ. ಯಾರು ಎಷ್ಟು ಹೊತ್ತು ತೆರೆಮೇಲೆ ಇದ್ರು ಎನ್ನುವುದಕ್ಕಿಂತ ಅಂತಿಮವಾಗಿ ಅವರ ಹಾಜರಿ ಎಂಥಹ ಅನುಭವ ನೀಡುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ '45' ಸಿನಿಮಾ ತೆರೆಗಪ್ಪಳಿಸಿದೆ. ಈ ವರ್ಷದ
Dhurandhar: ಧುರಂಧರ್ ಸಕ್ಸಸ್ ನಂತರ ಸಂಭಾವನೆ ದಿಢೀರ್ ಏರಿಕೆ? ಪೇಮೆಂಟ್ ವಿಷಯಕ್ಕೆ ದೃಶ್ಯಂ 3ನಿಂದ ಅಕ್ಷಯ್
ಧುರಂಧರ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿರುವ ಬೆನ್ನಲ್ಲಿಯೇ ಅಕ್ಷಯ್ ಖನ್ನಾ ದೃಶ್ಯಂ 3 ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗ್ತಿದೆ.
Shivarajkumar: ಶಿವಣ್ಣ ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತ! ಡಾಕ್ಟರ್ ಮನದಾಳದ ಮಾತು
ಶಿವಣ್ಣ ಡಿಸೆಂಬರ್ 24 ರಂದು ಕಂಪ್ಲೀಟ್ ಕ್ಯಾನ್ಸರ್ ಫ್ರೀ ಆಗಿದ್ದು, ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
1000 ಕೋಟಿ ಕ್ಲಬ್ ಸಮೀಪಿಸಿದ ಧುರಂಧರ್! 2025ರಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಆದಿತ್ಯ ಧರ್ ಮೂವಿ
ಧುರಂಧರ್, ಆದಿತ್ಯ ಧರ್ ನಿರ್ದೇಶನದಲ್ಲಿ ರಣವೀರ್ ಸಿಂಗ್ ಅಭಿನಯದ ಈ ಚಿತ್ರವು 19 ದಿನಗಳಲ್ಲಿ 905 ಕೋಟಿ ರೂ. ಗಳಿಸಿ 2025ರ ಮೊದಲ 1000 ಕೋಟಿ ಕ್ಲಬ್ ಸೇರುವ ಭಾರತೀಯ ಸಿನಿಮಾ ಆಗಲಿದೆ.
ಯಾರು ಅಸಲಿ ಸಿಂಹ? ದರ್ಶನ್ ಆಪ್ತ ಧನ್ವೀರ್, ಸುದೀಪ್ ಆಪ್ತ ವಿನಯ್ ಕೌಂಟರ್ ವಾರ್
ಹುಬ್ಬಳ್ಳಿಯಲ್ಲಿ ಸುದೀಪ್ ಯುದ್ಧ ಮಾಡ್ತೀವಿ ಎಂದು ಕೊಟ್ಟ ಹೇಳಿಕೆ ಚಂದನವನದಲ್ಲಿ ಭಾರೀ ಸದ್ದು ಮಾಡ್ತಿದೆ. ಅದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಹೇಳಿಕೆ ವೈರಲ್ ಆಗಿ ದರ್ಶನ್- ಸುದೀಪ್ ಫ್ಯಾನ್ಸ್ ನಡುವೆ ಕಿರಿಕ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆರೋಪ, ಪ್ರತ್ಯಾರೋಪ ಶುರುವಾಗಿದೆ. ಈ ನಡುವೆ ಧನ್ವೀರ್, ವಿನಯ್ ನಡುವೆ ಕೌಂಟರ್ ವಾರ್ ಶುರುವಾಗಿದೆ. ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ
Shiraz Ali Khan: ಭಾರತೀಯ ಅಲ್ಲಿ ಸೇಫ್ ಅಲ್ಲ, ಭಯಾನಕ ಅನುಭವ ಬಿಚ್ಚಿಟ್ಟ ಶಿರಾಜ್ ಅಲಿ
ಬಾಂಗ್ಲಾದೇಶದಲ್ಲಿ ಷರೀಫ್ ಉಸ್ಮಾನ್ ಹಾದಿ ನಿಧನ ನಂತರ ಉಂಟಾದ ಪ್ರತಿಭಟನೆಗಳ ನಡುವೆ ಶಿರಾಜ್ ಅಲಿ ಖಾನ್ ಭಾರತೀಯರು ಎದುರಿಸುತ್ತಿರುವ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
45 Movie: ರಾಜ್ ಬಿ ಶೆಟ್ಟಿ, ಉಪ್ಪಿ, ಅನುಶ್ರೀ ಕಣ್ಣೀರು ಹಾಕಿದ್ಯಾಕೆ? ಶಿವಣ್ಣ ಹೇಳಿದ್ದೇನು?
ಶಿವರಾಜ್ ಕುಮಾರ್ ಮಾತು ಕೇಳಿ ರಾಜ್ ಬಿ ಶೆಟ್ಟಿ ಕಣ್ಣುಗಳು ತೇವಗೊಂಡಿದ್ದವು. ಉಪೇಂದ್ರ ಕಣ್ಣಂಚಲ್ಲಿ ನೀರಿತ್ತು. ಅನುಶ್ರೀ ಕಣ್ಣೀರಾಗಿದ್ದರು. ಆ ದಿನಗಳನ್ನ ಶಿವಣ್ಣ ಹೇಳಿದಾಗ ಇವರೆಲ್ಲ ಎಮೋಷನಲ್ ಆಗಿದ್ದರು. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮತ್ತೆ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಸುದೀಪ್; ತೆಲುಗು ನಿರ್ದೇಶಕ ಆಕ್ಷನ್ ಕಟ್
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಚಿತ್ರದಲ್ಲಿ ಮತ್ತೊಮ್ಮೆ ಖಡಕ್ ಪೊಲೀಸ್ ಆಫೀಸರ್ ಆಗಿ ಸುದೀಪ್ ಅಬ್ಬರಿಸಿದ್ದಾರೆ. ಮುಂದೆ 'ಬಿಲ್ಲ ರಂಗ ಬಾಷ' ಸಿನಿಮಾ ತೆರೆಗೆ ಬರಬೇಕಿತ್ತು. ಆ ಬಳಿಕ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಸುದೀಪ್ ಒಪ್ಪಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಆಕ್ಷನ್ ಹೀರೊ ಆಗಿ ಅಬ್ಬರಿಸುವುದು ಹೆಚ್ಚಾಗಿದೆ.
Devil Box Office Day 13: 13ನೇ ದಿನವೂ 'ಡೆವಿಲ್' ಕಲೆಕ್ಷನ್ ಡ್ರಾಪ್.. ಕೈ ಹಿಡೀತಾರಾ ದರ್ಶನ್ ಫ್ಯಾನ್ಸ್?
ದರ್ಶನ್ ಸಿನಿಮಾ 'ಡೆವಿಲ್' ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿತ್ತು. ಬಿಡುಗಡೆ ಮುನ್ನ ಹಾಡುಗಳು ಹಾಗೂ ತುಣುಕುಗಳು ಕ್ರೇಜ್ ಹುಟ್ಟಿಸಿದ್ದವು. ಈ ಆಧಾರದ ಮೇಲೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ದರ್ಶನ್ಗೆ 'ಡೆವಿಲ್' ಬಿಗ್ ರಿಲೀಫ್ ಕೊಡಬಹುದೆಂಬ ನಿರೀಕ್ಷೆಯಿತ್ತು. ಮೊದಲ ವಾರ ಬಿಟ್ಟರೆ, ಎರಡನೇ ವಾರದಿಂದ ಕಲೆಕ್ಷನ್ ಡ್ರಾಪ್ ಆಗುತ್ತಿದೆ. 'ಡೆವಿಲ್' ರಿಲೀಸ್ ಆಗಿ ಎರಡು
ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ವಿರುದ್ಧ ತಿರುಗಿಬಿದ್ದ ತೆಲುಗು ನಟಿ ಪ್ರಗತಿ
ಟಾಲಿವುಡ್ ನಟಿ ಪ್ರಗತಿ ತೆಲುಗು ಮಂದಿಗೆ ಪರಿಚಿತರು. ನಾಯಕಿಯಾಗಿ ವೃತ್ತಿ ಆರಂಭಿಸಿ ನಂತರ ತಾಯಿ, ಅಕ್ಕ ಹೀಗೆ ಪೋಷಕ ಪಾತ್ರಗಳಲ್ಲಿ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರಿಗೆ ಸಿನಿಮಾಗಳಷ್ಟೇ ಅಲ್ಲದೆ ಫಿಟ್ನೆಸ್ ಹಾಗೂ ಕಠಿಣ ವರ್ಕೌಟ್ಗಳಲ್ಲೂ ಹೆಚ್ಚು ಆಸಕ್ತಿಯಿದೆ. ಫಿಟ್ನೆಟ್ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಇವರು ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಜಿಮ್, ವೇಟ್ ಲಿಫ್ಟಿಂಗ್ ಅಂತ ವೀಡಿಯೊಗಳನ್ನು ಮಾಡಿ

19 C