BBK12: ತಿಂದಾಕೋ ಅವ್ರ್ಗೆ ಇಷ್ಟಿರ್ಬೇಕಾದ್ರೆ ತಂದಾಕೋ ನಮ್ಗೆಷ್ಟಿರ್ಬೇಡಾ; ಮತ್ತೆ ರಜತ್ ಕೆಣಕಿದ ಗಿಲ್ಲಿ
ಬಿಗ್ಬಾಸ್ ಸೀಸನ್ 12ರ ಮನೆ ಈಗ ಹೋಟೆಲ್-ರೆಸಾರ್ಟ್ ಆಗಿ ಬದಲಾಗಿದೆ. ಅಲ್ಲಿಗೆ ಹಿಂದಿನ ಸೀಸನ್ನಲ್ಲಿದ್ದ ನಾಲ್ಕು ಮಂದಿ ಸ್ಪರ್ಧಿಗಳು ಅತಿಥಿಗಳಾಗಿ ಬಂದಿದ್ದಾರೆ. ಮನೆ ಮಂದಿ ಈಗ ಹೋಟೆಲ್ ಸಿಬ್ಬಂದಿಯಾಗಿ ಬದಲಾಗಿದ್ದು ಅತಿಥಿಗಳನ್ನು ಉಪಚರಿಸಬೇಕಿದೆ. ಆದರೆ ಗಿಲ್ಲಿ ಮಾತ್ರ ಅವರ ಕಾಲೆಳೆದು ಕ್ವಾಟ್ಲೆ ಕೊಡುತ್ತಿದ್ದಾರೆ. ರಜತ್, ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಮತ್ತು ಮೋಕ್ಷಿತಾ ಈಗ ಬಿಗ್ಬಾಸ್ ಮನೆಗೆ
ನನ್ನ ಸಿನ್ಮಾ ನೋಡಿ ಅಭಿಮಾನಿಯೊಬ್ಬ ಪಬ್ಲಿಕೇಷನ್ ಆರಂಭಿಸಿ, 250 ಜನಕ್ಕೆ ಕೆಲಸ ಕೊಟ್ಟಿದ್ದ- ಉಪೇಂದ್ರ
ಸಿನಿಮಾ ಪವರ್ಫುಲ್ ಮಾಧ್ಯಮ. ಸಾಕಷ್ಟು ಜನ ಸಿನಿಮಾಗಳನ್ನು ನೋಡಿ ಸ್ಫೂರ್ತಿ ಪಡೆದು ಜೀವನದಲ್ಲಿ ಸಾಧನೆ ಮಾಡಿರುವ ಉದಾಹರಣೆಗಳಿವೆ. ತಮ್ಮ ಸಿನಿಮಾ ನೋಡಿ ಅಭಿಮಾನಿಯೊಬ್ಬ ಪಬ್ಲಿಕೇಷನ್ ಹುಟ್ಟಾಕಿ 250 ಜನಕ್ಕೆ ಕೆಲಸ ಕೊಟ್ಟ ವಿಚಾರವನ್ನು ನಟ ಉಪೇಂದ್ರ ಮೆಲುಕು ಹಾಕಿದ್ದಾರೆ. ಉಪೇಂದ್ರ ನಟನೆಯ ತೆಲುಗಿನ 'ಆಂಧ್ರಕಿಂಗ್ ತಾಲೂಕ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹಾಗಾಗಿ ಉಪೇಂದ್ರ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ.
BBK 12: \ನೀನು ಯಾವಾಗಾದ್ರೂ ನನ್ನ ಮದ್ವೆಗೆ ಬಂದಿದ್ಯಾ?\; ಗಿಲ್ಲಿಗೆ ಉಗ್ರಾವತಾರ ತೋರಿಸಿದ ಮಂಜು
ಈ ವಾರ ಬಿಗ್ ಬಾಸ್ ಕನ್ನಡ ಸಖತ್ ಇಂಟ್ರೆಸ್ಟಿಂಗ್ ಆಗುವ ಹಾಗೆ ಕಾಣಿಸುತ್ತಿದೆ. ಬಿಗ್ ಬಾಸ್ ಮನೆಯೊಳಗೆ ಕಳೆದ ಸೀಸನ್ನ ಸದಸ್ಯರು ಅತಿಥಿಗಳಾಗಿ ಬಂದಿದ್ದಾರೆ. ಅದರಲ್ಲಿ ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಬಂದಿದ್ದಾರೆ. ಅತಿಥಿಗಳು ಮನೆಯೊಳಗೆ ಕಾಲಿಡುತ್ತಿದ್ದಂತೆ ಗಿಲ್ಲಿ ಕ್ವಾಟ್ಲೆ ಕೊಡುವುದಕ್ಕೆ ಶುರು ಮಾಡಿದ್ದಾರೆ.
Amruthadhaare ; ಮಲ್ಲಿ ಜಾಡು ಹಿಡಿದು ಹೊರಟ ಜೈದೇವ್ ಕಪಿಮುಷ್ಟಿಯಲ್ಲಿ ಮುಗ್ದ ಮಕ್ಕಳು- ಕೆರಳಿದ ಭೂಮಿಕಾ
''ಅಮೃತಧಾರೆ'' ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಗೌತಮ್ ಮತ್ತು ಭೂಮಿಕಾ ನಡುವೆ ಇದ್ದ ಅಂತರ ಕಡಿಮೆಯಾಗುತ್ತಿದೆ. ತನ್ನ ಅತ್ತೆಯ ಮನೆಗೆ ಗೌತಮ್ ಹೋಗಿ ಬಂದಿದ್ದು ಅಪ್ಪ ಅಮ್ಮ ಹೇಗಿದ್ದಾರೆ ಎಂದು ಕೇಳಿದ ಭೂಮಿಕಾಗೆ ಗೌತಮ್ ಗದರಿದ್ದಾನೆ. ನೀವು ಮಾಡ್ತಿರುವುದು ಸರೀನಾ ಎಂದೆಲ್ಲಾ ಹತ್ತಾರು ಪ್ರಶ್ನೆ ಕೇಳಿದ್ದಾನೆ. ಗೌತಮ್ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಭೂಮಿಕಾ ತಲೆ ತಗ್ಗಿಸಿದ್ದಾಳೆ. ಮತ್ತೊಂದು
ಎಂಜಿಆರ್ ಎತ್ತಿಕೊಂಡಿರುವ ಈ ಪುಟ್ಟ ಬಾಲಕ ಯಾರು ಗೊತ್ತಾ? ಇಂದು ಅವ್ರು ತಮಿಳು ಸಿನಿಮಾದ ಸೂಪರ್ ಸ್ಟಾರ್!
Kollywood Star: ನಾವು ಇಷ್ಟಪಡುವ ಮೆಚ್ಚಿನ ನಟ, ನಟಿಯರು ಬಾಲ್ಯದಲ್ಲಿ ಹೇಗಿರುತ್ತಾರೆಂಬ ಕಲ್ಪನೆಯೇ ಅದ್ಭುತವಾಗಿರುತ್ತದೆ. ಸಾಮಾಜಿಕ ತಾಣದಲ್ಲೂ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ನಮ್ಮ ನೆಚ್ಚಿನ ನಟ, ನಟಿಯರ ಬಾಲ್ಯ ಜೀವನ, ಅವರ ತುಂಟಾಟಗಳು, ಅವರು ಕಳೆದ ಬಾಲ್ಯದ ದಿನಗಳು ಇದೆಲ್ಲವನ್ನೂ ನೋಡುವುದು ಆಕರ್ಷಕವಾದ ಅಂಶವಾಗಿದೆ. ಸಿನಿ ತಾರೆಯರು ಮಾತ್ರವಲ್ಲದೆ ಕ್ರಿಕೆಟ್ ಆಟಗಾರರು, ಹಾಡುಗಾರರು ಅವರ ಬಾಲ್ಯದ ಚಿತ್ರಗಳನ್ನು ನಾವು ಸಾಮಾಜಿಕ ತಾಣದಲ್ಲಿ ನೋಡುತ್ತಿರುತ್ತೇವೆ.
'ಕೊರಗಜ್ಜ' ಸಿನಿಮಾದಲ್ಲಿ ಗುಳಿಗ ದೈವಗೆ ಅಪಪ್ರಚಾರ;ಜ್ಯೋತಿಷ್ಯದ ಮೊರೆ ಹೋದ ನಿರ್ದೇಶಕರಿಗೆ ಗೊತ್ತಾದ ಸತ್ಯವೇನು?
'ಕಾಂತಾರ ಚಾಪ್ಟರ್ 1' ಬಳಿಕ ಮತ್ತೊಂದು ತುಳುನಾಡಿನ ದೈವ ಬಗ್ಗೆ ಇನ್ನೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದುವೇ ಸುಧೀರ್ ಅತ್ತಾವರ್ ನಿರ್ದೇಶಿಸಿದ 'ಕೊರಗಜ್ಜ'. ಇತ್ತೀಚೆಗಷ್ಟೇ ಸಿನಿಮಾ ತಂಡ ಪ್ರಚಾರವನ್ನು ಆರಂಭಿಸಿದೆ. 'ಕಾಂತಾರ' ಮೆಗಾ ಹಿಟ್ ಆಗಿದ್ದರಿಂದ 'ಕೊರಗಜ್ಜ' ಸಿನಿಮಾದ ಬಳಿಕ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಇತ್ತೀಚೆಗಷ್ಟೇ ಈ ಸಿನಿಮಾದ ಗುಳಿಗ.. ಗುಳಿಗ ಎನ್ನುವ ಹಾಡನ್ನು ರಿಲೀಸ್ ಮಾಡಲಾಗಿತ್ತು. ತುಳುನಾಡಿನ
Halka Don: 'ಹಲ್ಕಾ ಡಾನ್' ಶೂಟಿಂಗ್ ಶುರು; ಶಿವಣ್ಣನ ಫ್ಯಾನ್ ಈ ಸಿನಿಮಾ ಪ್ರೊಡ್ಯೂಸರ್!
ಹಲ್ಕಾ ಡಾನ್ ಸಾಯಿ ಕುಮಾರ್ ಫ್ಯಾನ್ ಚಿತ್ರದ ಶೂಟಿಂಗ್ ಶುರು ಆಗಿದೆ. ಪ್ರಮೋದ್ ಪಂಜು ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರ ಈ ಚಿತ್ರವನ್ನ ಶಿವಣ್ಣನ ಫ್ಯಾನ್ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ದಿನದ ಶೂಟಿಂಗ್ ವಿವರ ಇಲ್ಲಿದೆ ಓದಿ.
ಒಟಿಟಿಗೆ ಬರ್ತಿದೆ ಶ್ರೀಲೀಲಾ ಅಭಿನಯದ ಈ ಸಿನಿಮಾ! ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಗೊತ್ತಾ?
ಮಾಸ್ ಮಹಾರಾಜ್ ರವಿತೇಜ ಅವರ ಮಾಸ್ ಜಾತರ ಸಿನಿಮಾವು ನವೆಂಬರ್ 1 ರಂದು ಬಿಡುಗಡೆಯಾಗಿತ್ತು ಈ ಚಿತ್ರವು ರವಿತೇಜಗೆ ಸಖತ್ ಹಿಟ್ ನೀಡುವ ನಿರೀಕ್ಷೆಯಿತ್ತು. ಆದ್ರೆ ಸಿನಿಮಾವು ಚಿತ್ರ ಮಂದಿರದಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಇದೀಗ ಒಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್ ಆಗಿದೆ.
ಉಪ್ಪಿ ಸಿನಿಮಾದ ನಾಯಕಿಯ ಸಂಸಾರದಲ್ಲಿ ಬಿರುಗಾಳಿ; ಗಂಡನ ವಿರುದ್ಧ 50 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟಿ!
ಶ್ರೀಮತಿ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಸೆಲಿನಾ ಜೆಟ್ಲಿ ಮುಂಬೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ 50 ಕೋಟಿ ಪರಿಹಾರ ಕೋರಿ ಅರ್ಜಿ ಹಾಕಿದ್ದಾರೆ
7 ಸಿನಿಮಾ 1 ವರ್ಷ : 2 ವರ್ಷಗಳ ಹಿಂದೆ ಅವಕಾಶಕ್ಕೆ ಬರ - ಈಗ ಪುರುಸೊತ್ತಿಲ್ಲದ ನಟಿ, ದಾಖಲೆ ಬರೆದ ಈ ಚೆಲುವೆ ಯಾರು ?
ಕೇವಲ ಒಂದೇ ಒಂದು ಚಿತ್ರದಲ್ಲಿ ಅಭಿನಯಿಸಿದರೆ ಸಾಕು, ಕೆಲ ನಾಯಕಿಯರಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದು ಬಿಡುತ್ತೆ. ನೋಡ..ನೋಡುತ್ತಲೇ.. ಇವರು ತಮ್ಮ ಭಾಷೆಯ ಚಿತ್ರರಂಗದಿಂದಲೇ ಮರೆಯಾಗಿ ಬೇರೆ ಭಾಷೆಗಳಿಗೆ ಹಾರಿ ಅಲ್ಲಿ ಮಿರ ಮಿರ ಮಿಂಚಲು ಶುರು ಮಾಡುತ್ತಾರೆ. ಖ್ಯಾತಿಯ ಉತ್ತುಂಗಕ್ಕೇರುತ್ತಾರೆ. ಒಮ್ಮೊಮ್ಮೆ ಅದೆಷ್ಟೇ ಅಲೆದಾಡಿದರೂ ಒಲಿಯದ ಅದೃಷ್ಟ ಎಂಬ ಮಾಯೆ, ಕೆಲವರ ಪಾಲಿಗೆ ಹಲವು ಸಂದರ್ಭಗಳಲ್ಲಿ... ಬಯಸದೇನೆ
ಕೈಲಾಶ್ ಖೇರ್ ದನಿಯಲ್ಲಿ ಶಿವ ವೈಭವ, ಇದು ದಿ ರೈಸ್ ಆಫ್ ಮಹಾದೇವ! ಹೇಗಿದೆ ಗೊತ್ತಾ 'ಅಶೋಕ'ನ ಹಾಡು?
'ದಿ ರೈಸ್ ಆಫ್ ಅಶೋಕ' ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ದೊಡ್ಡಮಟ್ಟದಲ್ಲಿಯೇ ಇದನ್ನ ರಿಲೀಸ್ ಮಾಡಲಾಗಿದೆ. ಮಾದೇವನ ಮೇಲೆ ಇರೋ ಈ ಹಾಡಿನ ವೈಬ್ರೇಷನ್ ಬೇರೆ ಇದೆ. ಸತೀಶ್ ನೀನಾಸಂ ಈ ಹಾಡಿನ ಲಿರಿಕ್ಸ್ ಬರೆದಿದ್ದಾರೆ...
Bigg Boss Kannada 12 | ಗಿಲ್ಲಿ ಗುಮ್ಮಿದ ರಜತ್! | Gilli VS Rajath | N18V
Bigg Boss Kannada 12 | ಗಿಲ್ಲಿ ಗುಮ್ಮಿದ ರಜತ್! | Gilli VS Rajath | N18V
Bigg Boss Kannada 12 | ಅಶ್ವಿನಿ ಇದ್ರೇನೇ ಗಿಲ್ಲಿಗೆ ಕಂಟೆಂಟ್ ಕೊಡಕ್ಕಾಗೋದು
Bigg Boss Kannada 12 | ಅಶ್ವಿನಿ ಇದ್ರೇನೇ ಗಿಲ್ಲಿಗೆ ಕಂಟೆಂಟ್ ಕೊಡಕ್ಕಾಗೋದು
ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ; ಯಾರ ಮುಡಿಗೆ ಬಿಗ್ ಬಾಸ್ ಕಿರೀಟ ? ನೀತು ಕಂಡಂತೆ ಹೇಗಿದೆ ಈ ಬಾರಿ ದೊಡ್ಮನೆ ಆಟ ?
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿ ಹಲವಾರು ಜನ ''ಬಿಗ್ ಬಾಸ್''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೂಡ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ.. ''ಬಿಗ್ ಬಾಸ್'' ಕೇವಲ ಮಾನಸಿಕ ಸ್ಫರ್ಧೆ ಅಲ್ಲ. ದೈಹಿಕ ಸ್ಫರ್ಧೆ ಕೂಡ ಹೌದು. ಮಾನಸಿಕವಾಗಿ ಬಲಿಷ್ಠವಾಗಿದ್ದು ದೈಹಿಕವಾಗಿ ಬಲಹೀನರಾಗಿದ್ದರೆ..
ಸಂದರ್ಶನ: ಸರಿಗಮಪ ತಮಿಳು- 5 ಫಿನಾಲೆಗೆ ಹೋಗಿದ್ದೆ ಖುಷಿ, ನಟಿಸುವ ಆಸೆಯಿದೆ- ಶಿವಾನಿ
ಸರಿಗಮಪ ತಮಿಳು ವೇದಿಕೆಯಲ್ಲಿ ಕನ್ನಡದ ಹುಡುಗಿ ಶಿವಾನಿ ನವೀನ್ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ದು ಗೊತ್ತೇಯಿದೆ. ಕನ್ನಡದ 'ಸೋಜುಗದ ಸೂಜಿಮಲ್ಲಿಗೆ' ಹಾಡನ್ನು ಅಲ್ಲಿ ಹಾಡಿ ಗಮನ ಸೆಳೆದಿದ್ದರು. ಆಕೆಯ ಪ್ರತಿಭೆಗೆ ತಮಿಳು ಸಂಗೀತ ಪ್ರೇಮಿಗಳು ಫಿದಾ ಆಗಿದ್ದಾರೆ. ಫಿನಾಲೆವರೆಗೂ ಹೋಗಿ ಅಪರೂಪದ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಫಿನಾಲೆಯಲ್ಲಿ ಕೂಡ ತಮ್ಮ ಗಾಯನದಿಂದ ಶಿವಾನಿ ಮ್ಯಾಜಿಕ್
Dharmendra; ಧರ್ಮೇಂದ್ರ ಆಸ್ತಿಯಲ್ಲಿ ಹೇಮಾ ಮಾಲಿನಿಗೆ ಪಾಲು ಸಿಗುತ್ತಾ? ನಟಿಯ ಈ ಹೇಳಿಕೆಯಲ್ಲೇನಿದೆ?
ಬಾಲಿವುಡ್ನ ಹೀ-ಮ್ಯಾನ್ ಧರ್ಮೇಂದ್ರ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇನ್ನು ಅವರ ಸಿನಿಮಾಗಳಷ್ಟೇ ನೆನಪು. ಧರ್ಮೇಂದ್ರ ಬಾಲಿವುಡ್ ಕಂಡ ಸೂಪರ್ಸ್ಟಾರ್ಗಳಲ್ಲಿ ಒಬ್ಬರು. ಇವರ ಸಿನಿಮಾ ಜರ್ನಿ ಎಷ್ಟು ರೋಚಕವಾಗಿದೆಯೋ.. ಅವರ ವೈಯಕ್ತಿಕ ಬದುಕು ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ಅದರಲ್ಲೂ ಹೇಮಾ ಮಾಲಿನಿಯೊಂದಿಗೆ ಎರಡನೇ ಮದುವೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಬಾಲಿವುಡ್ನಲ್ಲಿ ಹೇಮಾ ಮಾಲಿನಿ ಕೂಡ ಬಹುಬೇಡಿಕೆಯ
ಧರ್ಮೇಂದ್ರ ಲೈಫ್ನಲ್ಲಿ ಮತ್ತೋರ್ವ ನಟಿ! ಹೇಮಾಮಾಲಿನಿ, ಪ್ರಕಾಶ್ ಕೌರ್ ಜೊತೆ 3ನೇಯವಳು ಯಾರು ಗೊತ್ತಾ?
ಬಾಲಿವುಡ್ನ ಹೀ-ಮ್ಯಾನ್ ಮತ್ತು ಮಾಜಿ ಸಂಸದ ಧರ್ಮೇಂದ್ರ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಅವರ ಚಲನಚಿತ್ರ ವೃತ್ತಿಜೀವನವು ಎಷ್ಟು ವರ್ಣಮಯವಾಗಿತ್ತೋ, ಅವರ ವೈಯಕ್ತಿಕ ಜೀವನವೂ ಸಹ ಸುದ್ದಿಯಲ್ಲಿದೆ.
ಗಂಡನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಉಪೇಂದ್ರ ರೀಲ್ 'ಶ್ರೀಮತಿ' - ₹50 ಕೋಟಿ ಪರಿಹಾರ ಕೇಳಿದ ಖ್ಯಾತ ನಟಿ
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಕೂಡ ಕಷ್ಟ ಇರುತ್ತೆ. ಅವರದ್ದೇ ಆದ ದು:ಖ ಸಂಕಟಗಳಿರುತ್ತವೆ. ವ್ಯೆಯಕ್ತಿಕ ಜೀವನದಲ್ಲಿ ಎಷ್ಟೇ ಪ್ರಯತ್ನ ಮಾಡಿದರು ಕೂಡ ಇವರಿಗೆ ನೆಮ್ಮದಿ ಸಿಗುವುದಿಲ್ಲ. ಹಲವು ರೀತಿಯಲ್ಲಿ ಹಲವರು ಇಲ್ಲಿ ಒಳಗೊಳಗೆ ನೋವು ಅನುಭವಿಸುತ್ತಿರುತ್ತಾರೆ. ಮತ್ತೂ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ.
ರಜನಿ-ಕಮಲ್ ಸಿನಿಮಾ ನಿರ್ದೇಶಿಸಲಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ?
ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರ ಹೊಸ ಸಿನಿಮಾ 'ತಲೈವರ್ 173' ಕ್ಕೆ ಅನಿರೀಕ್ಷಿತ ಹಿನ್ನಡೆಯಾಗಿತ್ತು. ನಿರ್ದೇಶಕರಾಗಬೇಕಿದ್ದ ಸುಂದರ್ ಸಿ ಅವರು ಪ್ರಾಜೆಕ್ಟ್ನಿಂದ ಹೊರನಡೆದಿದ್ರು ಇದಾದ ಬಳಿಕ ಬಹಳಷ್ಟು ಹುಡುಕಾಟದ ಬಳಿಕ ಇದೀಗ ಒಬ್ಬ ನಿರ್ದೇಶಕನನ್ನು ಯಶಸ್ವಿಯಾಗಿ ಆಯ್ಕೆ ಮಾಡಿದೆ.
ರಾಜ್ ಬಿ ಶೆಟ್ಟಿ ಪವರ್ ಹೌಸ್ ಎಂದ 'ಕರಾವಳಿ' ಸುಂದರಿ; ಯಾರಿದು ಸುಷ್ಮಿತಾ ಭಟ್? ಹಿನ್ನೆಲೆಯೇನು?
ಸ್ಯಾಂಡಲ್ವುಡ್ನಲ್ಲಿ ಹಾಟ್ ಟಾಪಿಕ್ ಅಂದರೆ ಅದು 'ಕರಾವಳಿ' ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ರಾಜ್ ಬಿ.ಶೆಟ್ಟಿ ಕಾಂಬಿನೇಷನ್ನಿಂದ ಈ ಸಿನಿಮಾ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ. ಈ ಕ್ರೇಜ್ ಮಧ್ಯೆ 'ಕರಾವಳಿ' ಸಿನಿಮಾದಲ್ಲಿ ನಟಿಸಿರುವ ಹೊಸ ಪ್ರತಿಭೆಯೊಂದು ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಆ ಚೆಲುವೆ ಬೇರೆ ಯಾರೂ ಅಲ್ಲ, ಕನ್ನಡದ ಭರವಸೆಯ ನಟಿ
Darshan Movie: ದರ್ಶನ್ ಅಪ್ಪಟ ಅಭಿಮಾನಿ ಕನ್ನಡದ ಈ ಸ್ಟಾರ್! ಆ ದಿನ ಏನ್ ಮಾಡಿದ್ರು ಗೊತ್ತಾ?
ನವಗ್ರಹ ಚಿತ್ರದ ಶೂಟಿಂಗ್ ನಡೀತಾ ಇತ್ತು. ಆಗಲೇ ದರ್ಶನ್ ನಟನೆಯ ಗಜ ಚಿತ್ರ ಬಂದಿತ್ತು. ಈ ಚಿತ್ರ ನೋಡಿದ ಸೃಜನ್ ಲೋಕೇಶ್ ತುಂಬಾನೆ ಇಷ್ಟಪಟ್ಟರು. ಆದರೆ, ಇನ್ನೂ ಒಂದು ಕೆಲಸವನ್ನು ಮಾಡಿದರು. ಅದೇನು ಅನ್ನೋದು ಇಲ್ಲಿದೆ ಓದಿ.
BBK 12: ಇಂತಹ ಮಾತು ಯಾಕೆ ಗಿಲ್ಲಿ? ಉಗ್ರ ಸ್ವರೂಪ ತಾಳಿದ ಮಂಜು.. ರಜತ್ ಕೆಂಡಾಮಂಡಲ
ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಮನೆಯ ಸದಸ್ಯರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ವೀಕ್ಷಕರು ಕೂಡ ಕಳೆದೆರಡು ದಿನಗಳಿಂದ ಈ ಕಿತ್ತಾಟವನ್ನು ನೋಡಿ ನೋಡಿ ಸುಸ್ತಾಗಿದ್ದರು. ಹೀಗಾಗಿ ವೀಕ್ಷಕರಿಗೂ, ಮನೆ ಮಂದಿಗೂ ರಿಲೀಫ್ ಕೊಡುವುದಕ್ಕೆ ಬಿಗ್ ಬಾಸ್ ಮನೆಗೆ ಅತಿಥಿಗಳು ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೊದಲ್ಲಿ ಮನೆಯೊಳಗೆ ಬಂದಿರುವ
Dharmendra: ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿ ಹೋದ ನಟ ಧರ್ಮೇಂದ್ರ!
Dharmendra: ಧರ್ಮೇಂದ್ರ ಅವರ ನಿಜವಾದ ಹೆಸರು ಕೇವಲ್ ಕ್ರಿಶನ್ ಡಿಯೋಲ್. ಹಳ್ಳಿಯ ಗೋಡೆಗಳ ಮೇಲೆ ಅಂಟಿಸ್ತಿದ್ದ ಸಿನಿಮಾ ಪೋಸ್ಟರ್ಗಳಲ್ಲಿ ತಮ್ಮ ಮುಖ ಹೋಲುತ್ತಾ ಅಂತ ಸೈಕಲ್ ಮೇಲೆ ಹಳ್ಳಿಯೆಲ್ಲಾ ಸುತ್ತಾಡಿ ನೋಡ್ತಿದ್ರಂತೆ.
Bigg Boss 12: ಗಿಲ್ಲಿ ಮಾತಿಗೆ ಮಂಜು 'ಉಗ್ರ' ಕೋಪ! ರಜತ್ ಖಡಕ್ ವಾರ್ನಿಂಗ್!
ಮನೆಗೆ ಬಂದ ಅತಿಥಿಗಳಿಗೆ ತಮಾಷೆ ಮಾಡಿ ಕಾಲು ಎಳೆಯಲು ಹೋಗಿದ್ದಾರೆ. ಗಿಲ್ಲಿ ತಮಷೆಯಿಂದ ಮನೆಗೆ ಎಂಟ್ರಿ ಕೊಟ್ಟಿದ್ದ ರಜತ್. ಉಗ್ರಂ ಮಂಜು ಗರಂ ಆಗಿದ್ದಾರೆ. ಅಷ್ಟಕ್ಕೂ ಗಿಲ್ಲಿ ಹೇಳಿದ್ದೇನು? ಅಲ್ಲಿ ನಡೆದದ್ದು ಏನು ಅಂತೀರಾ ಕಂಪ್ಲೀಟ್ ಸ್ಟೋರಿ ಓದಿ.
ದೀಪಿಕಾ ಪಡುಕೋಣೆ ಕಲ್ಕಿಯಿಂದ ಔಟ್ ಆಗಿದ್ಯಾಕೆ? ದುಬಾರಿ ಬೇಡಿಕೆಗಳೇ ಕಾರಣನಾ? ಅಸಲಿ ಸತ್ಯ ಇಲ್ಲಿದೆ!
Deepika Padukone: ಒಂದು ಕಡೆ ದೀಪಿಕಾ ಆಟಿಟ್ಯೂಡ್ ತೋರಿಸ್ತಾರೆ ಅನ್ನೋ ಮಾತಿದ್ರೆ, ಅವರ ಜೊತೆ 'ಕಲ್ಕಿ'ಯಲ್ಲಿ ಕೆಲಸ ಮಾಡಿದ ನಟ ಶಾಶ್ವತಾ ಚಟರ್ಜಿ ಬೇರೆಯದ್ದೇ ಹೇಳ್ತಾರೆ.
Spirit: ಸ್ಪಿರಿಟ್ನಲ್ಲಿ ಬಾಲಿವುಡ್ನ 'ಅನಿಮಲ್'! ಪ್ರಭಾಸ್ಗೆ ರಣಬೀರ್ ಸಾಥ್
ರಣಬೀರ್ ಕಪೂರ್ ಪ್ರಭಾಸ್ ಅಭಿನಯದ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಬಲವಾದ ವರದಿ ಕೇಳಿ ಬಂದಿದೆ. ಈ ಚಿತ್ರವು ತನ್ನ ಮೊದಲ ಶೆಡ್ಯೂಲ್ ಇತ್ತೀಚೆಗೆ ಪ್ರಾರಂಭಿಸಿತು.
ನಂಬಿಕೆ ದ್ರೋಹ, ಪರಸ್ತ್ರೀ ವ್ಯಾಮೋಹ ; ಸ್ಮ್ರತಿ ಮಂಧಾನ ಬೆನ್ನಿಗೆ ಚೂರಿ ? ಬಯಲಾಯ್ತು ಸಂಗೀತ ನಿರ್ದೇಶಕನ ರಹಸ್ಯ
ಪ್ರೀತಿ ಎನ್ನುವ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. ಆದರೆ, ಈಗೀಗ ಈ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ
15 ದಿನ ಮುನ್ನ 'ಡೆವಿಲ್' ಸೆಲೆಬ್ರೇಷನ್ ಆರಂಭಿಸಿದ ದರ್ಶನ್ ಫ್ಯಾನ್ಸ್; ಮುಂದೈತೆ ಅಸಲಿ ಹಬ್ಬ
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ನೆಚ್ಚಿನ ನಟನ ಚಿತ್ರವನ್ನು ಅಭಿಮಾನಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲಿ ಹಬ್ಬದ ರೀತಿ ಸಿನಿಮಾ ಸ್ವಾಗತಿಸಿ ಗೆಲ್ಲಿಸೋ ಪಣ ತೊಟ್ಟಿದ್ದಾರೆ. ಕರ್ನಾಟಕದಲ್ಲಿ ದರ್ಶನ್ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡುತ್ತವೆ. ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತದೆ. 2 ವರ್ಷಗಳ ಹಿಂದೆ
Jarann Horror Movie: ಒಟಿಟಿಯಲ್ಲಿ ಜಾರನ್ ಎಂಬ ಮಾಟಗಾತಿಯ ಸಿನಿಮಾ! ಬೆಚ್ಚಿಬೀಳಿಸುತ್ತೆ ಇದರ ದೃಶ್ಯಗಳು
ಜಾರನ್ ಹೆಸರಿನ ಸಿನಿಮಾ ಭಯಂಕರವಾಗಿದೆ. ಬ್ಲ್ಯಾಕ್ ಮ್ಯಾಜಿಕ್ ಮೇಲೆನೆ ಈ ಚಿತ್ರದ ಇದೆ. ಚಿತ್ರದ ಟ್ರೈಲರ್ ನೋಡಿದ್ರೆ ಸಾಕು. ನಡುಕ ಬರುತ್ತದೆ. ಓಟಿಟಿಯಲ್ಲಿ ಈ ಚಿತ್ರ ಈಗಲೂ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Sreeleela: ರೂಮರ್ಡ್ ಬಾಯ್ಫ್ರೆಂಡ್ ಬರ್ತ್ಡೇಯಲ್ಲಿ ಶ್ರೀಲೀಲಾ!
ಕಾರ್ತಿಕ್ ಆರ್ಯನ್ ಶ್ರೀಲೀಲಾ ಸದ್ಯ ಆಶಿಕಿ-3 ಸಿನಿಮಾ ಮಾಡ್ತಾ ಇದ್ದಾರೆ. ಈ ಸಿನಿಮಾ ಅನೌನ್ಸ್ ಆದಾಗಿನಿಂದ ಇಬ್ಬರಿಗೂ ಲವ್ ಇದೆ. ಡೇಟಿಂಗ್ ನಡೆಸ್ತಾ ಇದ್ದಾರೆ ಅಂತ ರೂಮರ್ ಮೇಲೆ ರೂಮರ್ ಹಬ್ಬಿದೆ.
Bigg Boss 12: ಬಿಗ್ ಬಾಸ್ ಮನೆಗೆ ಬಂದ ಉಗ್ರಂ ಮಂಜು, ತ್ರಿವಿಕ್ರಮ್-ರಜತ್ ಸಾಥ್!
ಬಿಗ್ ಬಾಸ್ ಹೌಸ್ಗೆ ಉಗ್ರಂ ಮಂಜು ಎಂಟ್ರಿ ಆಗಿದೆ. ರಜತ್, ತ್ರಿವಿಕ್ರಮ್ ಕೂಡ ಮನೆಗೆ ಕಾಲಿಟ್ಟಿದ್ದಾರೆ. ಸಾಲದ್ದಕ್ಕೆ ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಪೈ ಸಹ ಬಂದಿದ್ದಾರೆ. ಇವರೆಲ್ಲರ ಆಗಮನದಿಂದಲೇ ಮನೆಯಲ್ಲಿ ಈಗ ಬೇರೆ ವಾತಾವರಣ ಇದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Mass Jathara OTT: ಓಟಿಟಿಗೆ ಬಂತು ರವಿತೇಜಾ- ಶ್ರೀಲೀಲಾ 'ಮಾಸ್' ಜಾತರ; ಎಲ್ಲಿ ನೋಡ್ಬೋದು ಅಂದ್ರೆ?
ಇತ್ತೀಚಿನ ದಿನಗಳಲ್ಲಿ ಬಾಕ್ಸಾಫೀಸ್ ಗಳಿಕೆ ಅನ್ನೋದು ಎಲ್ಲಾ ಸಿನಿಮಾಗಳಿಂದ ಸಾಧ್ಯವಾಗ್ತಿಲ್ಲ. ತಿಂಗಳಿಗೂ ಮುನ್ನ ದೊಡ್ಡ ದೊಡ್ಡ ಸಿನಿಮಾಗಳು ಓಟಿಟಿಗೆ ಬರ್ತಿದೆ. 'ಕೂಲಿ' ಹಾಗೂ 'ಕಾಂತಾರ-1' ರೀತಿಯ ಸಿನಿಮಾಗಳೇ 4 ವಾರ ಮುಗಿಸೋ ಮುನ್ನ ಓಟಿಟಿಗೆ ಬರ್ತಿವೆ. ಇದೇ ಮುಂದುವರೆದರೆ ಆದಷ್ಟು ಬೇಗ ಥಿಯೇಟರ್ ಸಂಸ್ಕೃತಿ ನಶಿಸಿ ಹೋಗುತ್ತದೆ. ದೊಡ್ಡ ಸಿನಿಮಾಗಳನ್ನು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ನೋಡಲು ಹಿಂದೇಟು
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸೃಷ್ಟಿಯಾಯ್ತು ಸ್ವರ್ಗ-ನರಕ ; ಯಾರು - ಎಲ್ಲಿ...? ಇಲ್ಲಿದೆ ಮಾಹಿತಿ
ಪ್ರತಿ ವರ್ಷದ ದ್ವೀತಿಯಾರ್ಧದಲ್ಲಿ ಭಾರತವನ್ನು ''ಬಿಗ್ ಬಾಸ್'' ಆವರಿಸಿಕೊಳ್ಳುತ್ತೆ. ಜೂನ್ ನಂತರ ಯಾವ ಭಾಷೆಯಲ್ಲಿ ನೋಡಿದರು ಕೂಡ ''ಬಿಗ್ ಬಾಸ್'' ಕುರಿತು ಚರ್ಚೆ ಶುರುವಾಗುತ್ತೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಜಾತ್ರೆ ನಡೆಯುತ್ತಿದೆ. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಹಿಂದಿಯ ''ಬಿಗ್ ಬಾಸ್'' ಕಾರ್ಯಕ್ರಮ 93 ದಿನಗಳನ್ನು ಪೂರೈಸಿದೆ.
ರಜನಿಕಾಂತ್- ಕಮಲ್ ಚಿತ್ರಕ್ಕೆ ಕೊನೆಗೂ ಸಿಕ್ಕ ನಿರ್ದೇಶಕ; ಶೀಘ್ರದಲ್ಲೇ ಸಿನಿಮಾ ಅಧಿಕೃತ ಘೋಷಣೆ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 173ನೇ ಸಿನಿಮಾ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದೆ. ಕಾರಣ ಚಿತ್ರಕ್ಕೆ ಆಯ್ಕೆ ಆಗಿದ್ದ ನಿರ್ದೇಶಕ ಹೊಸ ಬಂದಿದ್ದು. ಹೌದು ಕಮಲ್ ಹಾಸನ್ ನಿರ್ಮಾಣದ ಈ ಚಿತ್ರಕ್ಕೆ ಸುಂದರ್ ಸಿ ಆಕ್ಷನ್ ಕಟ್ ಹೇಳಬೇಕಿತ್ತು. ಸಿನಿಮಾ ಘೋಷಣೆಯಾದ ವಾರಕ್ಕೆ ಶಾಕ್ ಕಾದಿತ್ತು. ದಶಕಗಳ ಒಟ್ಟೊಟ್ಟಿಗೆ ಕಮಲ್ ಹಾಗೂ ರಜನಿಕಾಂತ್ ಚಿತ್ರರಂಗ ಪ್ರವೇಶಿಸಿದ್ದರು. ಇಬ್ಬರೂ ಒಟ್ಟಿಗೆ
Tere Ishq Mein: ಹೇಗಿದೆ ಧನುಷ್ ಹಿಂದಿ ಸಿನಿಮಾದ ಪ್ರೀ-ರಿಲೀಸ್ ಬ್ಯುಸಿನೆಸ್?
Tere Ishk Mein ಧನುಷ್ ಮತ್ತು ಕೃತಿ ಸನೋನ್ ಅಭಿನಯದ ಚಿತ್ರವು ಮುಂಗಡ ಬುಕಿಂಗ್ನಲ್ಲಿ ಉತ್ತಮ ಆರಂಭ ಕಂಡಿದ್ದು, ಗುಜರಾತ್ ಸೇರಿದಂತೆ ಹಲವೆಡೆ ಆಕರ್ಷಣೆ ಹೆಚ್ಚಿದೆ.
Karavali Updates: ರಾಜ್ ಬಿ ಶೆಟ್ಟಿಗಾಗಿ ಕರಾವಳಿ ಚಿತ್ರ ಒಪ್ಪಿದ ಸುಷ್ಮಿತಾ ಭಟ್, ರಾಜ್ ಪವರ್ ಹೌಸ್ ಎಂದ
ಕರಾವಳಿ ಚಿತ್ರದ ಭೂಮಿ ಪಾತ್ರಧಾರಿ ಯಾರು ಅನ್ನೊದು ರಿವೀಲ್ ಆಗಿದೆ. ರಾಜ್ ಬಿ ಶೆಟ್ರಿಗಾಗಿಯೇ ಈ ಪಾತ್ರ ಒಪ್ಪಿರೋ ಈ ನಟಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಯಶ್ 'ಟಾಕ್ಸಿಕ್' ಎದುರು ಸಲ್ಮಾನ್ ಖಾನ್ 'ಬ್ಯಾಟಲ್'? ಯಾರ ಕೊರಳಿಗೆ ವಿಜಯಮಾಲೆ?
ಈ ವರ್ಷ ದೊಡ್ಡ ಸಿನಿಮಾಗಳ ಆರ್ಭಟ ಮುಗಿದಿದೆ. ಮುಂದಿನ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲಿದೆ. ಮಾರ್ಚ್ 19ಕ್ಕೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗ್ತಿದೆ. ರಾಕಿಭಾಯ್ ಆರ್ಭಟಕ್ಕೆ ಹೆದರಿ ಎಲ್ಲಾ ದೂರ ಓಡುತ್ತಿದ್ದಾರೆ. ಆದರೆ ಸಲ್ಮಾನ್ ಖಾನ್ ಅಖಾಡಕ್ಕೆ ಇಳಿತ್ತಾರಂತೆ. ಸಲ್ಮಾನ್ ಖಾನ್ ಹೊಸ ಸಿನಿಮಾ 'ಬ್ಯಾಟಲ್ ಆಫ್ ಗಲ್ವಾನ್' ರಿಲೀಸ್
Spirit: ಸ್ಪಿರಿಟ್ ಶೂಟಿಂಗ್ ಶುರು! ರಾಜಾ ಸಾಬ್ ನಂತರ ಪ್ರಭಾಸ್ ಮತ್ತೆ ಬ್ಯುಸಿ
ನಟ ಪ್ರಭಾಸ್ ಅವರ ದಿ ರಾಜಾ ಸಾಬ್ ರಿಲೀಸ್ ವಿಶೇಷ ಒಂದೆಡೆಯಾದ್ರೆ ನಟ ಸ್ಪಿರಿಟ್ನಲ್ಲಿಯೂ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಶೀಘ್ರ ಶುರುವಾಗಲಿದೆ.
Christmas 2025 Boxoffice: 'ಮಾರ್ಕ್' ಹಾಗೂ '45' ಎದುರು ಪರಭಾಷಾ ಸಿನಿಮಾಗಳ ಆರ್ಭಟ
ಕ್ರಿಸ್ಮಸ್ ವೀಕೆಂಡ್ನಲ್ಲಿ ಪ್ರತಿವರ್ಷ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಾವೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಕ್ರಿಸ್ಮಸ್ ಸಂಭ್ರಮದಲ್ಲಿ ತೆರೆಗೆ ಬರುತ್ತಿರಲಿಲ್ಲ. ಕೆಲವೊಮ್ಮೆ ವರ್ಷದ ಕೊನೆ ವೀಕೆಂಡ್ಗೆ ಬರುತ್ತಿದ್ದವು. ಇನ್ನುಳಿದಂತೆ ಹಾಲಿವುಡ್, ಬಾಲಿವುಡ್ ಸಿನಿಮಾಗಳ ಆರ್ಭಟ ಜೋರಾಗಿ ಇರ್ತಿತ್ತು. ಆದರೆ ಇತ್ತೀಚೆಗೆ ಕನ್ನಡ ಸಿನಿಮಾಗಳು ಕೂಡ ಈ ಹಬ್ಬದ ವೀಕೆಂಡ್ ಮೇಲೆ ಕಣ್ಣಿಟ್ಟಿವೆ. ಕಳೆದ ವರ್ಷ ಕ್ರಿಸ್ಮಸ್ ಸಂಭ್ರಮದಲ್ಲಿ
Shabarimala: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ, ಕಾಂತಾರ ನಟನ ವಿಚಾರಣೆ? ಯಾಕೆ?
ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣದಲ್ಲಿ 6 ಜನ ಬಂಧನವಾಗಿದ್ದು, ಕಾಂತಾರ ನಟನನ್ನು ತನಿಖೆಗೆ ಒಳಪಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
Venkatesh Wife: ನಟ ವೆಂಕಟೇಶ್ ವೈಫ್ ಯಾರು? ಯಾಕೆ ಪಬ್ಲಿಕ್ನಲ್ಲಿ ಕಾಣಿಸಲ್ಲ ಈ ಸ್ಟಾರ್ ನಟನ ಪತ್ನಿ?
ವೆಂಕಟೇಶ್ ತಮ್ಮ ಪತ್ನಿ ನೀರಜಾ ರೆಡ್ಡಿ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ನೀರಜಾ ಚಿತ್ತೂರು ಜಿಲ್ಲೆಯವರು, ಎಂಬಿಎ ಪದವಿ ಪಡೆದಿದ್ದಾರೆ. ಆದರೆ ಹೊರಗೆ ಅಷ್ಟಾಗಿ ಕಾಣಿಸುವುದೇ ಇಲ್ಲ.
BBK12: ಬಿಗ್ಬಾಸ್ ಸೆಕೆಂಡ್ ರನ್ನರ್ ಅಪ್ಗೆ ₹10 ಲಕ್ಷ ಕೊಡ್ತೀನಿ, ಆದ್ರೆ ಒಂದು ಷರತ್ತು- ವರ್ತೂರ್ ಸಂತೋಷ್
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರ್ ಸಂತೋಷ್ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇರ್ತಾರೆ. ಹಳ್ಳಿಕಾರ್ ರೇಸ್ ಆಯೋಜಿಸುವ ಮೂಲಕ ಕೂಡ ಗಮನ ಸೆಳೆಯುತ್ತಾರೆ. ಹಳ್ಳಿಕಾರ್ ಒಡೆಯ ಅಂತ್ಲೇ ಜನಪ್ರಿಯತೆ ಸಾಧಿಸಿದ್ದಾರೆ. ಬಿಗ್ಬಾಸ್ ಸೀಸನ್ 12ರ ರನ್ನರ್ ಅಪ್ಗೆ 10 ಲಕ್ಷ ರೂ. ಕೊಡ್ತೀನಿ ಎಂದು ಸಂತೋಷ್ ಪುನರುಚ್ಚರಿಸಿದ್ದಾರೆ. ಸೀಸನ್ 10ರಲ್ಲಿ ವರ್ತೂರ್ ಸಂತೋಷ್ ಫಿನಾಲೆವರೆಗೂ ಹೋಗಿದ್ದರು. 4ನೇ

19 C