Sharmiela Mandre: 'ಡೆವಿಲ್'ನಲ್ಲಿ ಶರ್ಮಿಳಾ ಮಾಂಡ್ರೆ ರೋಲ್ ಏನು? ರಿವೀಲ್ ಆಯ್ತು ಹೊಸ ವಿಚಾರ
ಡೆವಿಲ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಪಾತ್ರವೇನು ಅನ್ನುವ ಕುತೂಹಲ ಇದೆ. ಅದರ ಬಗ್ಗೆ ಸ್ವತಃ ಶರ್ಮಿಳಾ ಮಾಂಡ್ರೆ ಒಂದಷ್ಟು ಮಾಹಿತಿ ಶೇರ್ ಮಾಡಿದ್ದಾರೆ. ಆ ಮಾಹಿತಿ ಇರೋ ವಿಡಿಯೋದ ವಿವರ ಇಲ್ಲಿದೆ ಓದಿ.
ಮೊಹಮ್ಮದ್ ಇಕ್ರೀಮ್ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಸ್ಫರ್ಧಿ ; ಮದುವೆ ಯಾವಾಗ ?
ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ.. ಕೂಡ
ಆ ನಟಿಯನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದರು ನಟ ಧರ್ಮೇಂದ್ರ! ಬ್ರೇಕಪ್ ವೇಳೆ ಆದ ನೋವು ಎಂಥದ್ದು
ಬೈಜು ಬಾವ್ರಾ ಮತ್ತು ಪರಿಣೀತಾದಂತಹ ಚಿತ್ರಗಳ ನಂತರ, ಅವರು ಸಾಹಿಬ್ ಬೀಬಿ ಔರ್ ಗುಲಾಮ್ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು ಮತ್ತು ಹಿಂದಿ ಸಿನಿಮಾ ನಾಯಕಿಯರನ್ನು ಪರದೆಯ ಮೇಲೆ ನೋಡುವ ಮನಸ್ಥಿತಿಯನ್ನ ಸಂಪೂರ್ಣವಾಗಿ ಬದಲಾಯಿಸಿದರು.
Preethiya Parivala: ಡೆವಿಲ್ ಚಂದು ಗೌಡ-ಶಾಲಿನಿ ಲವ್ ಸ್ಟೋರಿ! ಸಿಂಪಲ್ ಆದರೆ ಇಂಟ್ರಸಿಂಗ್
ಲಕ್ಷ್ಮಿಬಾರಮ್ಮ ಸೀರಿಯಲ್ ಖ್ಯಾತಿಯ ನಟ ಚಂದು ಗೌಡ ಮತ್ತು ಮಾಡೆಲ್ ಶಾಲಿನಿ ಲವ್ ಸ್ಟೋರಿ ಸಿಂಪಲ್ ಆಗಿದೆ. ಆದರೆ, ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಇವರ ಲವ್ಲಿ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
Bigg Boss 12: ದೊಡ್ಮನೆಯಲ್ಲಿ ವಿಲನ್ ಅಟ್ಟಹಾಸ; ಕೆಟ್ಟದಾಗಿ ಬೈದುಕೊಂಡ ಅಶ್ವಿನಿ-ರಜತ್!
ಅಶ್ವಿನಿ ಗೌಡ ಮತ್ತು ರಜತ್ ಕಿಶನ್ ಜಗಳವಾಡಿದ್ದಾರೆ. ಕಚಡಾ ಅನ್ನುವ ಪದವನ್ನು ಪರಸ್ಪರ ಬಳಕೆ ಮಾಡಿದ್ದಾರೆ. ಆದರೆ, ಯಾಕೆ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.
ತನ್ನ ಅಂಡಾಣುವನ್ನು ಫ್ರೀಜ್ ಮಾಡಲು ವೈದ್ಯರ ಬಳಿ ಹೋದ 33 ವರ್ಷ ನಟಿ; ಇನ್ನೊಬ್ಬ ನಟಿ ಮುಂದೆ ಹೇಳಿದ್ದೇನು?
ಯುವತಿಯರು ಸಿನಿಮಾರಂಗಕ್ಕೆ ಬಹುಬೇಗನೇ ಎಂಟ್ರಿ ಕೊಟ್ಟು ಬಿಡುತ್ತಾರೆ. 16-17ನೇ ವಯಸ್ಸಿಗೆ ಸಿನಿಮಾದಲ್ಲಿ ಮಿಂಚುವುದಕ್ಕೆ ಶುರು ಮಾಡುತ್ತಾರೆ. ಇಲ್ಲಿಂದ ಅವರು ಸಿನಿಮಾರಂಗದಲ್ಲಿ ಸ್ಟಾರ್ ಆಗಿ ಮೆರೆಯುವುದಕ್ಕೆ ಒಂದಿಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಸ್ಟಾರ್ ಆದ್ಮೇಲೆ ಅದನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾರೆ. ಹೀಗಾಗಿ ಅವರು ಮದುವೆ, ಮಕ್ಕಳ ಬಗ್ಗೆ ಯೋಚನೆ ಮಾಡುವುದಕ್ಕೆ ಹೋಗುವುದೇ ಇಲ್ಲ. ಅಷ್ಟೊತ್ತಿಗಾಗಲೇ ಅವರ ವಯಸ್ಸು 40
Prabhas: ಜಪಾನ್ನಲ್ಲಿ ಭೂಕಂಪ, ಟೋಕಿಯೂದಲ್ಲಿರೋ ಪ್ರಭಾಸ್ ಸೇಫಾಗಿದ್ದಾರಾ?
ಜಪಾನ್ನಲ್ಲಿ ಭೂಕಂಪ ಸಂಭವಿಸಿದ್ದು ಟೋಕಿಯೋದಲ್ಲಿರುವ ಪ್ರಭಾಸ್ ಹೇಗಿದ್ದಾರೆ? ಅವರ ಸುರಕ್ಷತೆ ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ದಾರೆ.
Bigg Boss Kannada Season 12 | Ashwini Gowda VS Rajath | ಮನೆಗೆ ಹೋಗು ಎಂದಿದ್ದಕ್ಕೆ ಸಿಡಿದೆದ್ದ ಅಶ್ವಿನಿ ಗೌಡ
Bigg Boss Kannada Season 12 | Ashwini Gowda VS Rajath | ಮನೆಗೆ ಹೋಗು ಎಂದಿದ್ದಕ್ಕೆ ಸಿಡಿದೆದ್ದ ಅಶ್ವಿನಿ ಗೌಡ
Samantha Ruth Prabhu: ಮದುವೆಯಾಗಿ ಜಸ್ಟ್ 8 ದಿನಕ್ಕೆ ಸಮಂತಾ ಸೆನ್ಸೇಷನಲ್ ನಿರ್ಧಾರ!
ಮದುವೆಯಾಗಿ 8 ದಿನಕ್ಕೆ ಆ ನಿರ್ಧಾರ ತೆಗೆದುಕೊಂಡರಾ ಸಮಂತಾ? ಇದರ ಹಿಂದಿನ ಉದ್ದೇಶ ಏನು? ಯಾಕಾಗಿ ಈ ರೀತಿ ನಿರ್ಧಾರ?
ಡಿಸೆಂಬರ್ ಧಮಾಕಾ; ಕನ್ನಡದ ಮೂರು ಬಿಗ್ ಸಿನಿಮಾ ಬ್ಯಾಕ್ ಟು ಬ್ಯಾಕ್ ರಿಲೀಸ್!
ಡಿಸೆಂಬರ್ ತಿಂಗಳಲ್ಲಿ ಕನ್ನಡದ ಮೂರು ದೊಡ್ಡ ಚಿತ್ರ ಬರ್ತಿವೆ. ಈ ಮೂರು ಚಿತ್ರಗಳೂ ಭರವಸೆ ಮೂಡಿಸಿವೆ. ಈ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಲ್ಯಾಂಡ್ಲಾರ್ಡ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ; ದಿ ರೂಲರ್ ಫಸ್ಟ್ ಲುಕ್ ರಿವೀಲ್!
ಲ್ಯಾಂಡ್ಲಾರ್ಡ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ದಿ ರೂಲರ್ ಯಾರು ಅನ್ನುವುದು ತಿಳಿದಿದೆ. ಈ ಟೀಸರ್ನ ವಿಶ್ಲೇಷಣೆ ಜೊತೆಗೆ ಚಿತ್ರದ ಇತರ ಮಾಹಿತಿ ಇಲ್ಲಿದೆ ಓದಿ.
Rishab Shetty: ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ! ಸಂಪ್ರದಾಯ ಮೀರಿದ ವರ್ತನೆ ಬಗ್ಗೆ ಭಾರೀ ಚರ್
ಮಂಗಳೂರು ಬಾರೆಬೈಲು ಹರಕೆ ನೇಮೋತ್ಸವದಲ್ಲಿ ಮುಖೇಶ್ ದೈವ ನರ್ತಕರ ಸಂಪ್ರದಾಯ ಮೀರಿ ವರ್ತಿಸಿದ ಬಗ್ಗೆ ತುಳುನಾಡ ದೈವಾರಾಧಕರಲ್ಲಿ ಭಾರೀ ಚರ್ಚೆ ಉಂಟಾಗಿದೆ.
ಈ ವರ್ಷ ನಿರೀಕ್ಷೆ ಹುಟ್ಟಾಕಿ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ ಕನ್ನಡ ಸಿನಿಮಾಗಳ ಲಿಸ್ಟ್
ಸಿನಿಮಾ ಸಕ್ಸಸ್ ಸೂತ್ರ ಯಾರಿಗೂ ಗೊತ್ತಿಲ್ಲ. ನಿಜಕ್ಕೂ ಅದು ಗೊತ್ತಿದ್ದರೆ ಯಾವುದೇ ಸಿನಿಮಾ ಸೋಲುತ್ತಿರಲಿಲ್ಲ. ಇವತ್ತಿನ ಕಾಲದಲ್ಲಿ ಪ್ರೇಕ್ಷಕರನ್ನು ರಂಜಿಸುವುದು ಅಷ್ಟು ಸುಲಭವಲ್ಲ. ಸಿನಿರಸಿಕರು ಈಗ ಬಹಳ ಬುದ್ಧಿವಂತರಾಗಿದ್ದಾರೆ. ಪ್ರತಿ ದೃಶ್ಯ, ಪ್ರತಿ ಪಾತ್ರ, ಪ್ರತಿ ವಿಭಾಗದ ಕೆಲಸದ ಬಗ್ಗೆ ಮಾತನಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆಯುವವರ ಸಂಖ್ಯೆ ಜಾಸ್ತಿ ಆಗಿದೆ. ಅದನ್ನೆಲ್ಲಾ ಮೀರಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ
Kannada Movies: ಕನ್ನಡಿಗರಿಗೆ ಡಿಸೆಂಬರ್ ಧಮಾಕಾ! ಬಿಗ್ ಸ್ಕ್ರೀನ್ಗೆ ಬರ್ತಿರೋ ಬಿಗ್ ಸಿನಿಮಾಗಳಿವು
ಡಿಸೆಂಬರ್ ಧಮಾಕಾ: ದರ್ಶನ್, ಕಿಚ್ಚ, ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ಹೊಸ ಸಿನಿಮಾಗಳು ತೆರೆ ಮೇಲೆ ಬರಲಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
'ಕೊರಗಜ್ಜ' ಸಿನಿಮಾ 2ನೇ ಹಾಡು ಹೇಗಿದೆ? ಶ್ರೇಯಾ ಘೋಷಾಲ್-ಅರ್ಮಾನ್ ಮಲಿಕ್ ಹಾಡಿನ ಸಂಪೂರ್ಣ ಸಾಹಿತ್ಯ ಇಲ್ಲಿದೆ.
ಕರಾವಳಿ ಭಾಗದ ದೈವದ ಕಥೆ ಈಗ ಇಡೀ ಭಾರತಕ್ಕೆ ಪರಿಚಯವಾಗಿದೆ. 'ಕಾಂತಾರ' ಹಾಗೂ 'ಕಾಂತಾರ ಚಾಪ್ಟರ್ 1' ಎರಡೂ ಸಿನಿಮಾಗಳು ಇಂತಹದ್ದೊಂದು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಈ ಎರಡು ಸಿನಿಮಾಗಳಿಗೆ ಬಾಕ್ಸಾಫೀಸ್ನಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದಂತೆ ಮತ್ತೊಂದು ದೈವದ ಕುರಿತಾದ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದುವೇ 'ಕೊರಗಜ್ಜ'. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ನಿರ್ಮಿಸುತ್ತಿರುವ 'ಕೊರಗಜ್ಜ' ಸಿನಿಮಾ
Bigg Boss Kannada 12 | Rajat| Dhruvanth | ತಾರಕಕ್ಕೇರಿದ ಧ್ರುವಂತ್-ರಜತ್ ಗಲಾಟೆ
Bigg Boss Kannada 12 | Rajat| Dhruvanth | ತಾರಕಕ್ಕೇರಿದ ಧ್ರುವಂತ್-ರಜತ್ ಗಲಾಟೆ
Raj B Shetty: ಕೂದಲು ಇದ್ದಿದ್ದರೆ ರಾಜ್ ಬಿ ಶೆಟ್ಟಿ ಏನಾಗ್ತಿದ್ದರು?
ರಾಜ್ ಬಿ ಶೆಟ್ಟಿ ಲ್ಯಾಂಡ್ಲಾರ್ಡ್ ಚಿತ್ರದಲ್ಲಿ ಸೂಪರ್ ಆಗಿ ಕಾಣಿಸುತ್ತಿದ್ದಾರೆ. ತಲೆಯಲ್ಲಿ ಕೂದಲು ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಂತಲೂ ಫೀಲ್ ಆಗಿದೆ. ಆದರೆ, ರಾಜ್ ಬಿ ಶೆಟ್ಟಿ ಇನ್ನೂ ಒಂದು ಸತ್ಯವನ್ನು ಹೇಳಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
Vijay: DMK ನಂಬಬೇಡಿ ಎಂದ ವಿಜಯ್, ಪುದುಚೇರಿ ಸಭೆಯ ಭಾಷಣ ಹೇಗಿತ್ತು?
ಪುದುಚೇರಿ ಸಭೆಯಲ್ಲಿ ವಿಜಯ್ ಭಾಷಣ ಹೇಗಿತ್ತು? ಕಾಲಿವುಡ್ ಸ್ಟಾರ್ ಡಿಎಂಕೆ ಬಗ್ಗೆ ಏನು ಮಾತನಾಡಿದ್ರು?
ಉತ್ತರ ಜಪಾನ್ನಲ್ಲಿ 7.5 ತೀವ್ರತೆಯ ಭೂಕಂಪ; ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ
ಸೋಮವಾರ(ಡಿಸೆಂಬರ್ 8) ತಡರಾತ್ರಿ ಉತ್ತರ ಜಪಾನ್ನಲ್ಲಿ ಭೂಕಂಪ ಸಂಭವಿಸಿದೆ. 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪೆಸಿಫಿಕ್ ಕರಾವಳಿ ಭಾಗಗಳಲ್ಲಿ ಸುನಾಮಿ ಎದ್ದಿದೆ. ಹೊನ್ಶುವಿನ ಉತ್ತರ ತುದಿಯಿಂದ 80 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. 90 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸದ್ಯ ನಟ ಪ್ರಭಾಸ್ ಜಪಾನ್ ದೇಶದಲ್ಲಿದ್ದು ಅಭಿಮಾನಿಗಳಿಂದ ಆತಂಕ ತಂದಿದೆ. ಪ್ರಭಾಸ್ ನಟನೆಯ 'ಬಾಹುಬಲಿ:
ಪುದುಚೇರಿಯಲ್ಲಿ ವಿಜಯ್ ಬೃಹತ್ ರ್ಯಾಲಿ, ಗನ್ ಸಮೇತ ಸಿಕ್ಕಿ ಬಿದ್ದ ವ್ಯಕ್ತಿ - ಸ್ಥಳದಲ್ಲಿ ಆತಂಕ
ಇಳಯ ದಳಪತಿ ಎಂದೇ ಖ್ಯಾತರಾದವರು ವಿಜಯ್ ಸೇತುಪತಿ. ತಮ್ಮನ್ನು ತಾವು ಕೇವಲ ಚಿತ್ರರಂಗಕ್ಕೆ ಸೀಮಿತಗೊಳಿಸದೇ ವಿಜಯ್ ಮೊದಲಿಂದ ಸಮಾಜದ ಆಗುಹೋಗುಗಳ ಕುರಿತು ಮಾತನಾಡುತ್ತಾಲೇ ಬಂದಿದ್ದಾರೆ. ಕಾವೇರಿ ನೀರಿನ ಸಮಸ್ಯೆ, ಜಲ್ಲಿಕಟ್ಟು ಪ್ರತಿಭಟನೆ, ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶ, ನೀಟ್ ಪರೀಕ್ಷೆ ಸೇರಿ ಹೀಗೆ ಹತ್ತು ಹಲವು ವಿಚಾರಗಳ ಕುರಿತು ವಿಜಯ್ ತಮ್ಮ ಧ್ವನಿಯನ್ನು ಎತ್ತುತ್ತಾನೇ ಬಂದಿದ್ದಾರೆ. ಅಂದಿನಿಂದ
Devil Movie: ರಾಜ್ಯದ ಎಷ್ಟು ಥಿಯೇಟರ್ನಲ್ಲಿ ಡೆವಿಲ್ ರಿಲೀಸ್? ಫಸ್ಟ್ ಶೋ ಎಷ್ಟೊತ್ತಿಗೆ?
ಡೆವಿಲ್ ಚಿತ್ರದ ಕ್ರೇಜ್ ಹೇಗಿದೆ. ಡಿಸೆಂಬರ್ 11 ರಂದು ಎಷ್ಟು ಥಿಯೇಟರ್ ಅಲ್ಲಿ ಇದು ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಮೊದಲ ಶೋ ಎಷ್ಟು ಹೊತ್ತಿಗೆ ಇರುತ್ತದೆ. ಈ ಎಲ್ಲ ಮಾಹಿತಿ ಇಲ್ಲಿದೆ ಓದಿ.
Vijay: ವಿಜಯ್ ಟಿವಿಕೆ ಸಮಾವೇಶದಲ್ಲಿ ಗನ್ ಹಿಡಿದು ಬಂದ ವ್ಯಕ್ತಿ! ದಳಪತಿ ಸಭೆಯಲ್ಲಿ ಮತ್ತೆ ಗದ್ದಲ
ಪುದುಚೇರಿಯಲ್ಲಿ ಒಂದು ಆತಂಕಕಾರಿ ಘಟನೆ ಸಂಭವಿಸಿದೆ. ವಿಜಯ್ ಅವರ ಸಾರ್ವಜನಿಕ ಸಭೆಗೆ ವ್ಯಕ್ತಿಯೊಬ್ಬರು ಬಂದೂಕಿನೊಂದಿಗೆ ಪ್ರವೇಶಿಸಲು ಪ್ರಯತ್ನಿಸಿದರು.
ಸ್ಮೃತಿ ಮಂಧಾನ ನಂತರ ನುಚ್ಚು ನೂರಾಯ್ತು ನಟಿಯ ಕನಸು ; ನಿಶ್ಚಿತಾರ್ಥದ ನಂತರ ಮುರಿದು ಬಿತ್ತು ಮದುವೆ ? ಆ ಸಂಬಂಧ ಕಾರಣ ?
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ.. ಕೈ ಬಿಡುವ,
'ಟಾಕ್ಸಿಕ್' ಸಂಗೀತ ನಿರ್ದೇಶಕ ಯಾರು? ಅಧಿಕೃತ ಮಾಹಿತಿ ನೀಡಿದ ರಾಕಿಂಗ್ ಸ್ಟಾರ್
ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಇನ್ನು 100 ದಿನ ಬಾಕಿಯಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಮತ್ತೊಮ್ಮೆ ರಿಲೀಸ್ ಡೇಟ್ ಕನ್ಫರ್ಮ್ ಮಾಡಿ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಜೊತೆಗೆ ಚಿತ್ರದ ತಂತ್ರಜ್ಞರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಲಿದೆ. ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ
Toxic Movie: ಹಬೆಯಾಡುವ ಬಾತ್ ಟಬ್ನೊಳಗೆ ರಾಕಿಭಾಯ್! ಇನ್ನು ಜಸ್ಟ್ 100 ದಿನ, ಅಪ್ಡೇಟ್ ಕೊಟ್ಟ ಯಶ್
ರಾಕಿಂಗ್ ಸ್ಟಾರ್ ಯಶ್ ತಮ್ಮ ಟಾಕ್ಸಿಕ್ ಚಿತ್ರದ ಹೊಸ ಮಾಹಿತಿ ಕೊಟ್ಟಿದ್ದಾರೆ. ಇಂಟ್ರಸ್ಟಿಂಗ್ ಪೋಸ್ಟರ್ ಒಂದನ್ನ ಹಂಚಿಕೊಂಡು ಇನ್ನು 100 ದಿನ ಮಾತ್ರ ಕಾಯಿರಿ ಅಂತಲೂ ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
BBK12: ನಾವಿಬ್ರು ಒಂದೇ ದೋಣಿಲ್ಲಿದ್ದೀವಿ; ಗಿಲ್ಲಿ ಬಗ್ಗೆ ರಘು, ಕಾವ್ಯಾ ಮಾತುಗಳಿಗೆ ಫ್ಯಾನ್ಸ್ ಬೇಸರ
ಬಿಗ್ಬಾಸ್ ಮನೆಯೇ ಹಾಗೆ. ಶತ್ರುಗಳನ್ನು ಒಂದು ಮಾಡಿಬಿಡುತ್ತದೆ. ಸ್ನೇಹಿರನ್ನು ದೂರಾಗಿಬಿಡುತ್ತದೆ. ಇಷ್ಟು ದಿನ ಗಿಲ್ಲಿ ಕಾಮಿಡಿ ನೋಡಿ ಎಂಜಾಯ್ ಮಾಡುತ್ತಿದ್ದವರು ಈಗ ಉಲ್ಟಾ ಹೊಡೆಯುತ್ತಿದ್ದಾರೆ. ನಾವೆಲ್ಲಾ ಗಿಲ್ಲಿ ಪ್ರಭಾವಳಿಯಲ್ಲಿ ಸಿಲುಕಿದ್ದೀವಿ ಹೊರಗೆ ಬಂದು ಆಟಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಗಿಲ್ಲಿ ಹಾಗೂ ಕಾವ್ಯ ಸ್ನೇಹ ಗೊತ್ತೇಯಿದೆ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ರಘು ಜೊತೆ ಕೂಡ ಗಿಲ್ಲಿ
'ಮಾರ್ಕ್' ಪ್ಲಾನ್ ಮೆಚ್ಚಿದ ಪ್ರೊಡ್ಯೂಸರ್, ಎಲ್ಲ ಹೀರೋಗಳು ಹೀಗೆ ಮಾಡಿದ್ರೆ ಬೆಸ್ಟ್ ಎಂದ ರಾಕ್ ಲೈನ್
ಮಾರ್ಕ್ ಚಿತ್ರದ ಹೀರೋ ಸುದೀಪ್ ಇಡೀ ಚಿತ್ರವನ್ನ ಲೀಡ್ ಮಾಡಿದ್ದಾರೆ. ಡ್ರೈವಿಂಗ್ ಫೋರ್ಸ್ ಆಗಿಯೇ ಮುನ್ನುಗ್ಗಿದ್ದಾರೆ. ಇವರಿಂದಲೇ ಈ ಚಿತ್ರ ಇಷ್ಟು ಬೇಗ ಆಗಿದೆ. ನಟ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿಕೊಂಡಿದ್ದಾರೆ. ಎಲ್ಲಿ ಮತ್ತು ಯಾವಾಗ ಅನ್ನುವ ವಿವರ ಇಲ್ಲಿದೆ ಓದಿ.
11 ವರ್ಷಗಳ ಬಳಿಕ ಕಲರ್ಸ್ಗೆ ಎಂಟ್ರಿ ಕೊಟ್ಟ ಕಾಮಿಡಿ ಕಿಂಗ್! ಲಾಫ್ಟರ್ ಶೆಫ್ಸ್ ಸೀಸನ್ನೊಂದಿಗೆ ಪುನರಾಗಮನ
ಕಪಿಲ್ ಶರ್ಮಾ 11 ವರ್ಷಗಳ ಬಳಿಕ ಕಲರ್ಸ್ಗೆ ಮರಳಿ, ಲಾಫ್ಟರ್ ಚೆಫ್ಸ್ ಅನ್ಲಿಮಿಟೆಡ್ ಎಂಟರ್ಟೈನ್ಮೆಂಟ್ ಸೀಸನ್ 3ರಲ್ಲಿ ಭಾರತಿ ಸಿಂಗ್, ಕೃಷ್ಣ ಅಭಿಷೇಕ್ ಜೊತೆಗೆ ಹಾಸ್ಯ ಮತ್ತು ಅಡುಗೆ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
₹100 ಕೋಟಿ ಆಸ್ತಿ ದಾನ ಮಾಡಿ ಆಟೋದಲ್ಲಿ ಓಡಾಡ್ತಿದ್ದಾರೆ ಅಣ್ಣಾವ್ರ 'ಬಬ್ರುವಾಹನ' ಸಿನಿಮಾ ನಾಯಕಿ
ಸಿನಿಮಾರಂಗ ಹೊರಗಿನಿಂದ ನೋಡಲು ಕಲರ್ಫುಲ್ ಆಗಿರುತ್ತದೆ. ಆದರೆ ಒಳಗೆ ಆ ರೀತಿ ಇಲ್ಲ. ತಾರೆಯರು ತೆರೆಮೇಲೆ ಮಾತ್ರ ಸೊಗಸಾಗಿ ಕಾಣುತ್ತಿದೆ. ತೆರೆಹಿಂದೆ ನಿಜ ಜೀವನದಲ್ಲಿ ಅವರ ಬದುಕು ಅಷ್ಟು ಕಲರ್ಫುಲ್ ಆಗಿ ಇರುತ್ತದೆ ಎಂದು ಹೇಳುವುದು ಕಷ್ಟ. ಕೆಲವರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಬಹುಭಾಷಾ ನಟಿಯೊಬ್ಬರು ಈಗ ಆಟೋದಲ್ಲಿ ಓಡಾಡುತ್ತಿದ್ದಾರೆ. ಒಂದ್ಕಾಲದಲ್ಲಿ ಪಂಚಭಾಷಾ ತಾರೆಯಾಗಿ ಮಿಂಚಿದ್ದ ಈಕೆ
OTT: ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್ ವೆಬ್ ಸೀರೀಸ್, ಒಟಿಟಿಯಲ್ಲಿ ಸ್ಟ್ರೀಮಿಂಗ್!
ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್ ವೆಬ್ ಸರಣಿ ಅತೀ ಶೀಘ್ರದಲ್ಲಿಯೇ ಪ್ರಸಾರ ಆಗುತ್ತಿದೆ. ಡಿಸೆಂಬರ್ 9 ರಿಂದಲೇ ಇದು ಸ್ಟ್ರೀಮಿಂಗ್ ಆಗುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಗೆಳೆಯನನ್ನ ನಾಮಿನೇಟ್ ಮಾಡಿದ ಕಾವ್ಯ ಶೈವ, ರಜತ್ ಅಸಲಿ ಆಟ ಶುರು! ಧ್ರುವಂತ್ ಮೇಲೆ ಏರಿ ಹೋದ ಕಿರಿಕ್ ಮ್ಯಾನ್
ರಜತ್ ಕಿಶನ್ ಅಸಲಿ ಆಟ ಶುರು ಆಗಿದೆ. ಧ್ರುವಂತ್ ಮೇಲೆ ಏರಿ ಹೋಗಿದ್ದಾರೆ. ಇನ್ನೇನು ಹೊಡೆಯೋದು ಒಂದೆ ಬಾಕಿ ನೋಡಿ. ಆ ಈ ರೀತಿನೇ ಜಗಳ ಆಗಿದೆ. ಇವರ ಜಗಳಕ್ಕೆ ಕಾರಣ ಏನು ಅನ್ನೋದು ಇಲ್ಲಿದೆ ಓದಿ.
BBK 12 ; ರಜತ್ನ ಕೆಣಕಿದ ಧ್ರುವಂತ್, ವಾಗ್ಯುದ್ದ, ಜಗಳ - ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ಕಾವು, ರಣರಂಗವಾಯ್ತು ಮನೆ
ಕನ್ನಡದಲ್ಲಿ ''ಬಿಗ್ ಬಾಸ್'' ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪುತ್ತಿದೆ. ದಿನದಿಂದ ದಿನಕ್ಕೆ ಮನೆಯಲ್ಲಿ ರಂಪ-ರಾಮಾಯಣ ಹೆಚ್ಚಾಗುತ್ತಿದೆ. ಇನ್ನು ಈ ವಾರ ಹಾರರ್ ಥೀಮ್ನೊಂದಿಗೆ ʻವಿಲನ್' ರಂಗ ಪ್ರವೇಶವಾಗಿದೆ. ಸ್ಫರ್ಧಿಗಳಿಗೆ ಹೊಸ ತಲೆ ನೋವು ಶುರುವಾಗಿದೆ. ಸ್ಫಂದನಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕಳೆದ ಬಾರಿಯ ಸ್ಫರ್ಧಿ ಚೈತ್ರಾ ಕುಂದಾಪುರ ಅವರಿಗೆ ಕ್ಯಾಪ್ಟನ್ ಮಾಡಲಾಗಿದೆ. ಅಶ್ವಿನಿ ಗೌಡ ಅವರಿಂದ... ನಾಮಿನೇಟ್
Kaantha Movie: ಒಟಿಟಿಗೆ ಬರಲಿದೆ ದುಲ್ಕರ್ ಸಲ್ಮಾನ್ ಅಭಿನಯದ ಕಾಂತ! ಯಾವಾಗ? ಎಲ್ಲಿ ಸ್ಟ್ರೀಮಿಂಗ್?
Kaantha Movie: ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ತೆಲುಗು ನಟ ರಾಣಾ ದುಗ್ಗುಬಾಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಕಾಂತ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
Dhurandhar Box Office Day 4 ; ರಣವೀರ್ ಸಿಂಗ್ ಅಬ್ಬರ, ಸೋಮವಾರವೂ ದಾಖಲೆ ಬರೆದ ಧುರಂಧರ್-ನಾಲ್ಕನೇ ದಿನ ಕೋಟಿ ಲೂಟಿ
ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ. ಆದರೂ ಕೂಡ ಒಮ್ಮೊಮ್ಮೆ.... ಅದೆಷ್ಟೇ ಪ್ರಯತ್ನವನ್ನು
Avatar 3: 'ಅವತಾರ್ 3' ಮೊದಲ ದಿನ ವರ್ಲ್ಡ್ವೈಡ್ ಎಷ್ಟು ಕಲೆಕ್ಷನ್ ಮಾಡಬಹುದು?
ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಬಹುನಿರೀಕ್ಷಿತ 'ಅವತಾರ್: ಫೈರ್ ಆಂಡ್ ಆಶ್' ಚಿತ್ರ, 'ಅವತಾರ್' ಫ್ರಾಂಚೈಸ್ನಲ್ಲಿ ಮೂರನೇ ಸೀಕ್ವೆಲ್ ಆಗಿ ತೆರೆಗೆ ಬರಲು ಸಿದ್ಧವಾಗಿದೆ. ಜೇಮ್ಸ್ ಕ್ಯಾಮರೂನ್ ಮತ್ತು ಜಾನ್ ಲ್ಯಾಂಡೌ ನಿರ್ಮಿಸಿರುವ ಈ ಚಿತ್ರದಲ್ಲಿ ಸ್ಯಾಮ್ ವರ್ತಿಂಗ್ಟನ್, ಝೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕೇಟ್ ವಿನ್ಸ್ಲೆಟ್, ಊನಾ ಚಾಪ್ಲಿನ್ ಸೇರಿದಂತೆ ಪ್ರಮುಖ ತಾರೆಯರು
Padaiyappa 2:ಒಂದ್ಕಡೆ 'ಪಡೆಯಪ್ಪ' ರಿ-ರಿಲೀಸ್.. ಇನ್ನೊಂದ್ಕಡೆ ಪಡೆಯಪ್ಪ 2 ಅನೌನ್ಸ್; ರಜನಿಯ ಈ ಕಥೆ ಎಲ್ಲಿಂದ ಶುರು?
ಇದೇ ತಿಂಗಳು ಸೂಪರ್ಸ್ಟಾರ್ ರಜನಿಕಾಂತ್ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಲೈವಾ ಬರ್ತ್ಡೇ ಅಂದರೆ ಸುಮ್ಮನೆನಾ? ಅಭಿಮಾನಿಗಳು ಈಗಾಗಲೇ ಸೆಲೆಬ್ರೇಷನ್ ಆರಂಭ ಮಾಡಿದ್ದಾರೆ. ಇನ್ನು ಫ್ಯಾನ್ಸ್ ಇಷ್ಟು ಉತ್ಸಾಹದಲ್ಲಿ ಇರಬೇಕಾದರೆ, ರಜನಿ ಸುಮ್ಮನೆ ಕೂರುವುದಕ್ಕೆ ಹೇಗೆ ಸಾಧ್ಯ? ಅದಕ್ಕೆ ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಅದುವೇ 'ಪಡೆಯಪ್ಪ' ಹಾಗೂ 'ಪಡೆಯಪ್ಪ 2'. ರಜನಿಕಾಂತ್ ಹುಟ್ಟುಹಬ್ಬದ (ಡಿಸೆಂಬರ್ 12) ಈ ವಿಶೇಷ
ಶಾರುಖ್ ಖಾನ್ಗೆ ಗಾಢ್ ಫಾದರ್ ಆಗಿದ್ದ ಖ್ಯಾತ ನಿರ್ಮಾಪಕರನ್ನು ಸೆರೆಹಿಡಿದ ಸ್ಟ್ರೀಟ್ ಫೋಟೋಗ್ರಾಫರ್
Viral News: ಸ್ಟ್ರೀಟ್ ಫೋಟೋಗ್ರಾಫರ್ಸ್ ಇಂದಿನ ದಿನಗಳಲ್ಲಿ ಯುವಕರ ಹವ್ಯಾಸವಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲೇ ವೈರಲ್ ಆಗುವ ಕಲೆಯೂ ಆಗಿದೆ. ಅಪರಿಚಿತರ ಅದ್ಭುತ ಕ್ಷಣಗಳನ್ನು ಸೆರೆಹಿಡಿಯುವ ಈ ಫೋಟೋಗ್ರಾಫರ್ಗಳು, ಹಲವುವೇಳೆ ಅಸಾಧಾರಣ ಕಥೆಗಳಿಗೂ ಕಾರಣವಾಗುತ್ತಾರೆ. ಅಂತಹದ್ದೇ ಒಂದು ಸ್ಟೋರಿ ಇಲ್ಲಿದೆ.
ಲೋಕೇಶ್ ಕನಕರಾಜ್ ಜೊತೆ ನನ್ನ ಸಿನಿಮಾ ನಿಂತಿಲ್ಲ, ಬಂದೇ ಬರುತ್ತೆ ; ಆದರೆ - ಆಮಿರ್ ಖಾನ್
ಬಾಲಿವುಡ್ನ ಖ್ಯಾತ ನಟ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಗುರುತಿಸಿಕೊಂಡಿರುವ ಆಮಿರ್ ಖಾನ್ ಹೊಸ ಪ್ರಾಜೆಕ್ಟ್ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಸದ್ಯಕ್ಕೆ ಅವರು ಯಾವುದೇ ಹೊಸ ಚಿತ್ರಕ್ಕೆ ಸಹಿ ಮಾಡಿಲ್ಲ. ಆದರೆ ಅವರು ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರೊಂದಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಮಾತುಕತೆಗಳು ಈಗಲೂ ನಡೆಯುತ್ತಿವೆ... ಎಂದು ಆಮೀರ್
ಯಶ್ 'ಟಾಕ್ಸಿಕ್' ಸಿನಿಮಾ ಫಲಿತಾಂಶ ಏನಾಗುತ್ತೆ? ಶಾಕಿಂಗ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ 100 ದಿನ ಬಾಕಿಯಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮಾರ್ಚ್ 19ಕ್ಕೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. 'KGF'-2 ಬಂದು 3 ವರ್ಷಗಳ ಬಳಿಕ ಯಶ್ ನಟನೆಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡೆವಿಲ್' ಸಿನಿಮಾ ರಿಲೀಸ್ಗೆ ಇನ್ನು ಎರಡು ದಿನ ಬಾಕಿ ಉಳಿದಿದೆ. 'ಕಾಟೇರ'ದಂತಹ ಮೆಗಾ ಹಿಟ್ ಸಿನಿಮಾ ನೀಡಿದ ಬಳಿಕ 'ಡೆವಿಲ್' ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಆದರೆ, ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿರುವುದರಿಂದ 'ಡೆವಿಲ್' ಹಿನ್ನೆಡೆಯಾಗಿರುವುದಂತೂ ನಿಜ. ಹೀಗಾಗಿ ಟ್ರೇಡ್ ಎಕ್ಸ್ಪರ್ಟ್ಗಳಿಗೇ ಈ ಸಿನಿಮಾ ದೊಡ್ಡ ಸವಾಲಾಗಿ ಕಂಡಿದೆ. 'ಡೆವಿಲ್' ಸಿನಿಮಾ
Amruthadhaare ; ಎಲ್ಲಾ ಆಯ್ತು ಈಗ ಅಜ್ಜಿ ಆಸ್ತಿ ಮೇಲೆ ಕಣ್ಣಾಕಿದ ಜೈದೇವ್ - ಕೇಡಿಯ ಹೊಸ ಸಂಚು
ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಮ್ಮ ಸೀದಾ ವಠಾರಕ್ಕೆ ಬಂದು ತನ್ನ ಸೊಸೆಯನ್ನು ಮಾತನಾಡಿಸಿದ್ದಾಳೆ. ಆದರೆ, ಭೂಮಿಕಾ ಮನಸನ್ನು ಬದಲಿಸಲು ಭಾಗ್ಯಮ್ಮ ಕಡೆಯಿಂದಲೂ ಕೂಡ ಸಾಧ್ಯವಾಗಿಲ್ಲ. ಬದಲಿಗೆ ಭಾಗ್ಯಮ್ಮ ಬಳಿ ಗೌತಮ್ ಮನವಿ ಮಾಡಿಕೊಂಡಿದ್ದಾನೆ. ಆ ದೇವರು ಇನ್ನೂ ಏನೆಲ್ಲ ಆಟವಾಡುತ್ತಾನೆ ಎನ್ನುವುದನ್ನು ನೋಡೋಣ ಎಂದು ಹೇಳುತ್ತಾನೆ. ನಾನು ಪ್ರಯತ್ನ ಪಡುತ್ತಿದ್ದೇನೆ ಅವರಿಗೆ ಬಂಧ-ಸಂಬಂಧದ ಮಹತ್ವದ ಅರಿವು ಆಗುವವರೆಗೆ...... ಕಾಯೋಣ
\ನನ್ನ ಶಿಷ್ಯ ಅಂತ ಯಾರನ್ನು ಬಿಗ್ಬಾಸ್ ಮನೆಗೆ ಕಳಿಸಿಲ್ಲ\; ಕಿಚ್ಚ ತಿರುಗೇಟು ಕೊಟ್ಟಿದ್ದು ಯಾರಿಗೆ ಗೊತ್ತಾಯ್ತಾ?
ಬಿಗ್ಬಾಸ್ ಶೋ ಬಗ್ಗೆ ಎಷ್ಟು ಪಾಟಿಸಿವ್ ಟಾಕ್ ಇದ್ಯೋ ಅದೇ ರೀತಿ ಕೊಂಚ ನೆಗೆಟಿವ್ ಕಾಮೆಂಟ್ಸ್ ಕೂಡ ಬರ್ತಿರುತ್ತೆ. ಮೊದಲ ಸೀಸನ್ನಿಂದ 12 ಸೀಸನ್ವರೆಗೆ ಸುದೀಪ್ ನಿರೂಪಣೆ ಮಾಡ್ತಾ ಬರ್ತಿದ್ದಾರೆ. ಸಾಕಷ್ಟು ವಿವಾದಗಳಿಂದ ಕೂಡ ಶೋ ಸುದ್ದಿ ಆಗಿದ್ದು ಇದೆ. ಇತ್ತೀಚೆಗೆ ಕಿಚ್ಚ ಸುದೀಪ್ ತಮ್ಮ ಮೇಲಿನ ಆರೋಪಕ್ಕೆ ವೇದಿಕೆಯಲ್ಲೇ ಸ್ಪಷ್ಟನೆ ಕೊಟ್ಟಿದ್ದರು. ಕಳೆದ ಶನಿವಾರ(ಡಿಸೆಂಬರ್ 6)

25 C