Devil Boxoffice Day 6: ಮಂಗಳವಾರ 'ಡೆವಿಲ್' ಕಲೆಕ್ಷನ್ ಎಷ್ಟು? ಮುಂದಿನ ಲೆಕ್ಕಾಚಾರ ಏನು?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ವಾರದ ದಿನಗಳಲ್ಲಿ ಸಾಧಾರಣ ಗಳಿಕೆ ಕಾಣುತ್ತಿದೆ. ಫ್ಯಾಮಿಲಿ ಆಡಿಯನ್ಸ್ ನಿಧಾನವಾಗಿ ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳು ಪದೇ ಪದೆ ಸಿನಿಮಾ ನೋಡುವ ಪ್ರಯತ್ನ ಮಾಡುತ್ತಿದ್ದಾರೆ. ಗುರುವಾರ(ಡಿಸೆಂಬರ್ 11) ತೆರೆಕಂಡಿದ್ದ 'ಡೆವಿಲ್' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಅಭಿಮಾನಿಗಳು ಇಷ್ಟಪಟ್ಟರೂ
ರೇಣುಕಾಸ್ವಾಮಿ ಕೇಸ್ನ ಟ್ರಯಲ್ ಶುರು! ಇಂದು ಸಾಕ್ಷಿ ಹೇಳಲಿದ್ದಾರೆ ರೇಣುಕಾಸ್ವಾಮಿ ಅಪ್ಪ-ಅಮ್ಮ
ರೇಣುಕಾಸ್ವಾಮಿ ಕೇಸ್ನಲ್ಲಿ ಇಂದು ಟ್ರಯಲ್ ಶುರುವಾಗಲಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ತಂದೆ ಹಾಗೂ ತಾಯಿ ಇಂದು ಸಾಕ್ಷಿ ನುಡಿಯಲಿದ್ದಾರೆ.
Raj B Shetty: ಅವನ ಬಗ್ಗೆ ಏನು ಹೇಳೋದು? ಅವನು ನನ್ನ ಗೆಳೆಯ ಎಂದು ರಾಜ್ ಬಿ ಶೆಟ್ಟಿ ಹೇಳಿದ್ಯಾರಿಗೆ?
ಕನ್ನಡದ 45 ಚಿತ್ರದ ನಟ ರಾಜ್ ಬಿ ಶೆಟ್ಟಿ ಎಲ್ಲ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಆದರೆ, ಒಂದು ಪಾತ್ರ ಮತ್ತು ಪಾತ್ರಧಾರಿ ಬಗ್ಗೆ ಏನೂ ಹೇಳೋಕೆ ಹೋಗ್ಲಿಲ್ಲ. ಅದರ ವಿವರ ಇಲ್ಲಿದೆ ಓದಿ.
Shiva Rajkumar: 45 ಬಂದ್ಮೇಲೆ ಅರ್ಜುನ್ ಜನ್ಯ ಬೇರೆ ಲೆವೆಲ್ಗೆ ಹೋಗ್ತಾರೆ ಎಂದ ಶಿವಣ್ಣ
ಅರ್ಜುನ್ ಜನ್ಯ ಎಲ್ಲೋ ಹೋಗುತ್ತಾರೆ. ೪೫ ಚಿತ್ರ ಬಂದ್ಮೇಲೆ ದೊಡ್ಡ ಗೆಲುವು ಗ್ಯಾರಂಟಿ ನೋಡಿ. ಹಾಗಂತ ಶಿವರಾಜ್ ಕುಮಾರ್ ಈಗಲೇ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Upendra-Priyanka: ಉಪ್ಪಿ ಲವ್ಸ್ ಪ್ರಿಯಾಂಕಾ; ಪ್ರೀತಿಗೆ 25 ವರ್ಷ, ದಾಂಪತ್ಯಕ್ಕೆ 22ರ ಹರೆಯ!
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಮಕ್ಕಳೊಟ್ಟಿಗೆ ಸೆಲೆಬ್ರೇಟ್ ಮಾಡಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇವರ ಈ ಒಂದು ದಾಂಪತ್ಯ ಜೀವನದ ಪಯಣಕ್ಕೆ 22 ವರ್ಷ ಆಗಿದೆ. ಪ್ರೀತಿಸಿ ಮದುವೆ ಆದ ಈ ಜೋಡಿಯ ಇಂಟ್ರಸ್ಟಿಂಗ್ ಲವ್ ಸ್ಟೋರಿಯ ಇತರ ವಿವರ ಇಲ್ಲಿದೆ ಓದಿ.
Darshan-Devil: ಡೆವಿಲ್ ಬಗ್ಗೆ ದರ್ಶನ್ ಟ್ವೀಟ್! ತಮ್ಮ 'ಸೆಲಬ್ರಿಟಿ'ಗಳಿಗೆ ದಾಸ ಹೇಳಿದ್ದೇನು?
Darshan-Devil: ದಿ ಡೆವಿಲ್ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಇಂಥಾ ಹೊತ್ತಲ್ಲೇ ನಟ ದರ್ಶನ್ ಜೈಲಿನಲ್ಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳನ್ನು ತೀವ್ರವಾಗಿ ಕಾಡುತ್ತಿದೆ. ಇಂತಹ ಹೊತ್ತಲ್ಲೇ ದಿ ಡೆವಿಲ್ ಸಿನಿಮಾದ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.
Rishab-Rakshit-Raj B Shetty Gang War? | ಖ್ಯಾತ ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ ಹೀಗ್ಯಾಕಂದ್ರು? | 45 Film
Rishab-Rakshit-Raj B Shetty Gang War? | ಖ್ಯಾತ ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ ಹೀಗ್ಯಾಕಂದ್ರು? | 45 Film
Bigg Boss 12: ದೊಡ್ಮನೆ 'ಮೊಟ್ಟೆ ಕಳ್ಳ' ಇವರೇ ನೋಡಿ! ಗಿಲ್ಲಿ ಏನ್ ಮಾಡಿದ್ರು ಗೊತ್ತೇ?
ದೊಡ್ಮನೆಯ ಗಿಲ್ಲಿ ನಟನ ಮೊಟ್ಟೆ ಕದ್ದವರು ಯಾರು? ಕಾವ್ಯ ಶೈವಾನಾ? ಇಲ್ಲ ರಜತ್ ಕಿಶನ್ ಈ ಕೆಲಸ ಮಾಡಿದರೇ? ಈ ಕುತೂಹಲಕ್ಕೆ ಉತ್ತರ ಇಲ್ಲಿದೆ ಓದಿ...
ಡೈರೆಕ್ಟರ್ಗೆ ಕಾರು ಉಡುಗೊರೆಯಾಗಿ ಕೊಟ್ಟ ನಟ ಪವನ್ ಕಲ್ಯಾಣ್! ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರಿ!
Pawan Kalyan: ಪವರ್ ಸ್ಟಾರ್ ಪವನ್ ಕಲ್ಯಾಣ್ ಓಜಿ ನಿರ್ದೇಶಕ ಸುಜೀತ್ ಅವರಿಗೆ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೆಜಿಎಫ್ ಸಹ ನಿರ್ದೇಶಕನ ಪುತ್ರ ದುರ್ಮರಣ; ಲಿಫ್ಟ್ನಲ್ಲಿ ಸಿಲುಕಿ ಪುಟ್ಟ ಬಾಲಕ ಕೊನೆಯುಸಿರು
Kirtan Nadagouda Son: ಕೆಜಿಎಫ್ ಚಾಪ್ಟರ್ 2 ಸಹ-ನಿರ್ದೇಶಕರಾದ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಲಿಫ್ಟ್ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ನಟ ದರ್ಶನ್ಗೆ ಮತ್ತೊಂದು ಅಗ್ನಿ ಪರೀಕ್ಷೆ! ನಾಳೆಯಿಂದ ಕೇಸ್ ಟ್ರಯಲ್, ಶೆಡ್ನಲ್ಲೂ ಪರಿಶೀಲನೆ
Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ನಾಳೆಯಿಂದ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಟ್ರಯಲ್ ನಡೆಯಲಿದೆ.
ಈ ಕ್ರಿಸ್ಮಸ್ ಗೆ ‘ಮಾರ್ಕ್’ ವರ್ಸಸ್ ‘45’; ಕನ್ನಡದ ಎರಡು ಮೆಗಾ ಸಿನಿಮಾಗಳ ಬಿಡುಗಡೆ
Photo: X ಬಿಡುಗಡೆಗೂ ಮುನ್ನವೇ ‘45’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟ್ಲೈಟ್ ಹಕ್ಕನ್ನು Zee ಕೊಂಡುಕೊಂಡಿದೆ. ಇದೇ ಡಿಸೆಂಬರ್ 25ರಂದು ಕನ್ನಡದ ಎರಡು ಮೆಗಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ಸುದೀಪ್ ಅವರ ‘ಮಾರ್ಕ್’ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದೀಗ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ‘45’ ಸಿನಿಮಾದ ಟ್ರೇಲರ್ ಸೋಮವಾರ (ಡಿ. 15) ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ ‘45’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟ್ಲೈಟ್ ಹಕ್ಕನ್ನು Zee ಕೊಂಡುಕೊಂಡಿದೆ. ಯುಗಾಂಡದ ‘ಘೆಟೊ ಕಿಡ್ಸ್’ ಜೊತೆಗಿನ ‘ಆ್ಯಪ್ರೊ ಟಪಾಂಗ್’ ಹಾಡಿನ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದ್ದ ಚಿತ್ರತಂಡ ಸೋಮವಾರ ಟ್ರೇಲರ್ ಬಿಡುಗಡೆ ಮಾಡಿದೆ. ಟ್ರೇಲರ್ ನಲ್ಲಿ ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಪಾತ್ರಗಳನ್ನು ಪ್ರಮುಖವಾಗಿ ತೋರಿಸಲಾಗಿದೆ. ಹಾಸ್ಯವೂ ಸೇರಿದ ಗಂಭೀರ ಕತೆ ಇರುವಂತೆ ಕಾಣಿಸುತ್ತದೆ. “ಗೋರಿ ಮೇಲೆ ಹುಟ್ಟಿದ ದಿನಾಂಕ, ಹಾಗೂ ಸಾಯುವ ದಿನಾಂಕ ಬರೆದಿರುತ್ತಾರೆ. ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುತ್ತದೆ. ಅದುವೇ ಜೀವನ” ಎಂದು ಉಪೇಂದ್ರ ಅವರು ಹೇಳುವ ಸಂಭಾಷಣೆ ಗಮನ ಸೆಳೆದಿದೆ. ಟ್ರೇಲರ್ ಕೊನೆಯಲ್ಲಿ ಶಿವರಾಜ್ ಕುಮಾರ್ ಸೀರೆ ಉಟ್ಟು ಹುಡುಗಿ ವೇಷದಲ್ಲಿ ಕಂಡುಬರುವ ಅವತಾರ ಮೆಚ್ಚುಗೆ ಪಡೆದಿದೆ. ಈಗಾಗಲೇ ‘ಮಾರ್ಕ್’ ಸಿನಿಮಾ ಟ್ರೇಲರ್ ಭರ್ಜರಿ ಮೆಚ್ಚುಗೆ ಪಡೆದಿದೆ. ಆ ಚಿತ್ರ ಕೂಡ ಡಿಸೆಂಬರ್ 25ರಂದು ತೆರೆ ಮೇಲೆ ಬರುತ್ತಿದೆ. ಅದರ ಜೊತೆಗೆ ‘45’ ಸಿನಿಮಾ ಕೂಡ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿವೆ. ಈ ಸಿನಿಮಾದ ಮೂಲಕ ಅರ್ಜುನ್ ಜನ್ಯಾ ನಿರ್ದೇಶಕರಾಗಿ ಭಡ್ತಿ ಹೊಂದಿದ್ದಾರೆ. ಹುಟ್ಟು ಹಾಗೂ ಸಾವಿನ ನಡುವಿನ ಕತೆಯಿದೆ ಎಂದು ಹೇಳಲಾಗುತ್ತದೆ. ಆಗಸ್ಟ್ ತಿಂಗಳಲ್ಲೇ ‘45’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳ ಕಾರಣಕ್ಕೆ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಟ್ರೇಲರ್ ನೋಡಿದವರಿಗೆ ಸ್ಪಷ್ಟವಾಗಿದೆ. ‘45’ ಚಿತ್ರದ ಟ್ರೇಲರ್ ಉದ್ದಕ್ಕೂ ಗ್ರಾಫಿಕ್ಸ್ ಮುಖ್ಯವಾಗಿ ಎದ್ದು ಕಾಣುತ್ತದೆ. ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ‘45’ ಸಿನಿಮಾ ನಿರ್ಮಿಸಿದ್ದಾರೆ.
Bigg Boss Kananda 12 | ಸುಳ್ಳಿ ಅಂತ ಚೈತ್ರಾ ಕುಂದಾಪುರ ವಿರುದ್ಧ ರಜತ್ ಗಲಾಟೆ | N18V
Bigg Boss Kananda 12 | ಸುಳ್ಳಿ ಅಂತ ಚೈತ್ರಾ ಕುಂದಾಪುರ ವಿರುದ್ಧ ರಜತ್ ಗಲಾಟೆ | N18V
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಮತ್ತೆ ಶುರು; ಪ್ರಿಯಾಂಕಾ ಚೋಪ್ರಾ ಜೋನಾಸ್ ಶೋದ ಫಸ್ಟ್ ಗೆಸ್ಟ್!
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಮತ್ತೆ ಬರ್ತಿದೆ. ನಾಲ್ಕನೆಯ ಸೀಸನ್ ಅಲ್ಲಿ ನವಜೋತ್ ಸಿಂಗ್ ಸಿಧು ಇದ್ದಾರೆ. ಅರ್ಚನಾ ಪುರನ್ ಸಿಂಗ್ ಸಹ ಇದ್ದಾರೆ. ಇದೇ ಡಿಸೆಂಬರ್-20 ರಿಂದ ಸ್ಟ್ರೀಮಿಂಗ್ ಆಗುತ್ತಿರೋ ಈ ಒಂದು ಶೋದ ಫಸ್ಟ್ ಗೆಸ್ಟ್ ಯಾರು ಅನ್ನೋ ಕುತೂಹಲವೂ ಇದೆ. ಆದರೆ, ಅದು ಈಗ ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ ನಡುವೆ ಮೂಡಿದ್ಯಾ ಬಿರುಕು? ನ್ಯೂಸ್ 18 ಜೊತೆ ಎಕ್ಸ್ಕ್ಲೂಸಿವ್ ಮಾತು
Raj B Shetty: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದವರು ‘ಶೆಟ್ಟಿ ಗ್ಯಾಂಗ್’ ಅಂತಲೇ ಹೇಳಬಹುದು.ಆದ್ರೆ ಇದೀಗ ಈ ಗ್ಯಾಂಗ್ ಮಧ್ಯೆ ಬಿರುಕು ಮೂಡಿದ್ಯ ಎಂಬ ಅನುಮಾನ ಶುರುವಾಗಿದೆ.
ರಣವೀರ್ ಸಿಂಗ್ ಮತ್ತು ಸಾರಾ ಅರ್ಜುನ್ ಮಧ್ಯದ 20 ವರ್ಷದ ಅಂತರದ ಬಗ್ಗೆ ಕೊನೆಗೂ ಮೌನ ಮುರಿದ ನಿರ್ದೇಶಕ!
ಡಿಸೆಂಬರ್ 5 ರಂದು ಬಿಡುಗಡೆಯಾದ ಆದಿತ್ಯ ಧರ್ ನಿರ್ದೇಶನದ 'ಧುರಂಧಾರ್' ಚಿತ್ರ ತನ್ನ ಅದ್ಭುತ ಅಭಿನಯಕ್ಕಾಗಿ ಪ್ರಶಂಸೆ ಗಳಿಸುತ್ತಿದೆ. ಆದರೂ ರಣವೀರ್ ಸಿಂಗ್ ಮತ್ತು ಸಾರಾ ಅರ್ಜುನ್ ಮಧ್ಯದ 20 ವರ್ಷಗಳ ಅಂತರ ಭಾರೀ ಚರ್ಚೆಯಲ್ಲಿದ್ದು, ಕೊನೆಗೂ ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಛಾಬ್ರಾ ಸಮರ್ಥನೆ ನೀಡಿದ್ದಾರೆ.
Harshavardhan: ಮಗಳಿಗಾಗಿ ಪತ್ನಿಯನ್ನೇ ಕಿಡ್ನಾಪ್ ಮಾಡಿದ ನಿರ್ಮಾಪಕ!
Harshavardhan: ನಿರ್ಮಾಪಕರೊಬ್ಬರು ಮಗಳಿಗಾಗಿ ಪತ್ನಿಯನ್ನು ಅಪಹರಣ ಮಾಡಿರುವ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡಿಗರ ಹವಾ! ಫೈನಲ್ ತಲುಪಿದ ಸಂಜನಾ, ತನುಜಾ!
Telugu Bigg Boss: ತೆಲುಗು ಬಿಗ್ಬಾಸ್ ಸೀಸನ್ 9 ಈಗಾಗಲೇ ಆರಂಭವಾಗಿ ಇದೀಗ ಕೊನೆಘಟ್ಟಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್ ನಡೆಯಲಿದೆ. ಹಾಗೆಯೇ ಮತ್ತೊಂದು ವಿಶೇಷತೆ ಏನೆಂದರೆ ತೆಲುಗು ಬಿಗ್ ಬಾಸ್ ನ ಈ ಸೀಸನ್ ನಲ್ಲಿ ಇಬ್ಬರು ಕನ್ನಡತಿಯರು ಫೈನಲೆ ಹಂತಕ್ಕೆ ತಲುಪಿದ್ದಾರೆ.
ಮಹಿಳೆಯರಿಗೆ ಗೌರವ ಕೊಡೋದು ದರ್ಶನ್ ಫ್ಯಾನ್ಸ್ಗೆ ಗೊತ್ತು ಎಂದ ವಿಜಯಲಕ್ಷ್ಮಿ
Vijayalakshmi Darshan: ದರ್ಶನ್ ಅಭಿನಯದ 'ದಿ ಡೆವಿಲ್'ಸಿನಿಮಾ ರಿಲೀಸ್ ಆಗಿದ್ದು, ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.ಈ ಮಧ್ಯೆ ಇದೀಗ ವಿಜಯಲಕ್ಷ್ಮಿ ಮೊದಲ ಬಾರಿಗೆ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡು ಕೆಲವೊಂದು ಸಂಗತಿಗಳನ್ನು ಹೇಳಿಕೊಂಡಿದ್ದಾರೆ.
50 ಕೋಟಿಯತ್ತ ದಾಪುಗಾಲಿಟ್ಟ ಡೆವಿಲ್! ದರ್ಶನ್ ಜೈಲಲ್ಲಿದ್ರೂ ಹೊರಗೆ ಫುಲ್ ಹವಾ
ದರ್ಶನ್ ಜೈಲಲ್ಲಿದ್ದರೂ ಡೆವಿಲ್ ಸಿನಿಮಾ 4 ದಿನಗಳಲ್ಲಿ 33 ಕೋಟಿ ಗಳಿಸಿ ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿದೆ. ಅಭಿಮಾನಿಗಳ ಕ್ರೇಜ್ ಮತ್ತು ಸೆಲೆಬ್ರೆಟಿಗಳ ಬೆಂಬಲದಿಂದ ದರ್ಶನ್ ಸ್ಟಾರ್ಡಮ್ ಮತ್ತೊಮ್ಮೆ ಸಾಬೀತಾಗಿದೆ.
ಮತ್ತೊಮ್ಮೆ ನಾಗ ಚೈತನ್ಯ ಪತ್ನಿ ಟ್ರೆಂಡಿಂಗ್: ಅಷ್ಟಕ್ಕೂ ಶೋಭಿತಾ ಮೇಲೆ ಎಲ್ಲರ ಕಣ್ಣು ಬಿದ್ದಿದ್ದೇಕೆ?
Sobhita Dhulipala: ಗ್ಲಾಮರ್ ಗರ್ಲ್ ಮತ್ತು ಹಾಟ್ ಹೀರೋಯಿನ್ ಶೋಬಿತಾ ಧುಲಿಪಲ್ಲಾ ಅಕ್ಕಿನೇನಿಯ ಸೊಸೆಯಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗಿನಿಂದ, ಯಾವಾಗಲೂ ಸುದ್ದಿಯಲ್ಲಿದ್ದಾರೆ. ಇದೀಗ ಮತ್ತೊಮ್ಮೆ ಎಲ್ಲರ ಕಣ್ಣು ಅವರ ಮೇಲೆ ಬಿದ್ದಿದೆ. ಯಾಕೆ ಗೊತ್ತಾ? ಈ ಸ್ಟೋರಿ ಓದಿ
ದರ್ಶನ್ಗೆ ಸಿಟ್ಟೇ ಇಲ್ವಂತೆ; ವಿಜಯಲಕ್ಷ್ಮಿ ಏನ್ ಹೇಳಿದ್ರು ನೋಡಿ!
ದರ್ಶನ್ ಪತ್ನಿ ವಿಜಯಕ್ಷ್ಮಿ ಸಾಕಷ್ಟು ಮಾತನಾಡಿದ್ದಾರೆ. ದರ್ಶನ್ಗೆ ಸಿಟ್ಟು ಇದಿಯೋ ಇಲ್ವೋ ಅನ್ನೋದನ್ನ ಹೇಳಿಕೊಂಡಿದ್ದಾರೆ. ದರ್ಶನ್ ಫೋನ್ ಮಾಡಿದ್ದಾಗ ಏನು ಕೇಳ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲದೆ ಓದಿ.
ಅವ್ರು ನನ್ನ ದೇವತೆ ಅಂತಾರೆ, ನನಗೆ ದೇವಸ್ಥಾನ ಕಟ್ಟಿ ಕೊಡಿ; ದರ್ಶನ್ ಬಳಿ ವಿಜಯಲಕ್ಷ್ಮಿ ಹೀಗೆ ಹೇಳಿದ್ಯಾಕೆ?
Vijayalakshmi Darshan: ಡೆವಿಲ್ ಯಶಸ್ಸಿನ ನಡುವೆ ದರ್ಶನ್ ಜೈಲಿನಲ್ಲಿ ಇದ್ದರೂ, ವಿಜಯಲಕ್ಷ್ಮಿ ಇದೇ ಮೊದಲ ಬಾರಿಗೆ ಡಿ ಕಂಪನಿ ಚಾನೆಲ್ನಲ್ಲಿ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅನೇಕ ಸಂಗತಿಗಳನ್ನು ವಿಜಯಲಕ್ಷ್ಮೀ ರಿವೀಲ್ ಮಾಡಿದ್ದಾರೆ.
ಆ ಕಣ್ಣು, ಆ ನೋಟ.. ಉಪ್ಪಿನೇ ಬೋಲ್ಡ್ ಆದ್ರು! ಶಿವಣ್ಣನ ಹೊಸ ಅವತಾರಕ್ಕೆ ಫ್ಯಾನ್ಸ್ ಕ್ಲೀನ್ ಬೌಲ್ಡ್!
ಅರ್ಜುನ್ ಜನ್ಯ ಅವರ 45 ಚಿತ್ರದಲ್ಲಿ ಶಿವರಾಜ್ ಕುಮಾರ್ ಚೆಲುವೆ ರೂಪತಾಳಿದ್ದಾರೆ. ಇದು ಟ್ರೈಲರ್ ಅಲ್ಲಿಯೇ ರಿವೀಲ್ ಆಗಿದೆ. ಆದರೆ, ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Aishwarya Salimath: ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ ಅಗ್ನಿಸಾಕ್ಷಿ ನಟಿ!
Aishwarya Salimath: ನಟಿ ಐಶ್ವರ್ಯಾ ಸಾಲಿಮಠ ರಾಮಾಚಾರಿ, ಅಗ್ನಿಸಾಕ್ಷಿ ಹೀಗೆ ಅನೇಕ ಧಾರವಾಹಿ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಇವರು ಸೀರಿಯಲ್ನಲ್ಲಿ ಹೆಚ್ಚಾಗಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸೀರಿಯಲ್ ಮಾತ್ರವಲ್ಲದೆ ಅನೇಕ ಜನಪ್ರಿಯ ರಿಯಾಲಿಟಿ ಶೋಗಳಾದ. ರಾಜಾ ರಾಣಿ ಹಾಗೂ ಬಾಯ್ಸ್ ವರ್ಸಸ್ ಗರ್ಲ್ಸ್ ನಲ್ಲೂ ಸ್ಪರ್ಧಿಸಿದ್ದ ಐಶ್ವರ್ಯಾ ಸಾಲಿಮಠ ಇದೀಗ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
'ಸಲ್ಮಾನ್ ಖಾನ್ ಗ್ರೇಟ್ ಆ್ಯಕ್ಟರ್ ಅಲ್ಲ'! ಹೀಗೆ ಹೇಳಿದ್ದು ಯಾರು ಅಂತ ತಿಳಿದ್ರೆ ಶಾಕ್ ಆಗೋದು ಪಕ್ಕಾ
ಸಲ್ಮಾನ್ ಖಾನ್ ಅವರು ತಾವು ದೊಡ್ಡ ನಟ ಎಂದರೆ ಗ್ರೇಟ್ ಆಕ್ಟರ್ ಅಂತ ಭಾವಿಸುವುದಿಲ್ಲವಂತೆ. ಈ ಮಾತನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಆದರೆ ಹೀಗೆ ಹೇಳಿಕೊಂಡಿದ್ದು ಬೇರೆ ಯಾರೂ ಅಲ್ಲ
ಅರ್ಜುನ್ ಜನ್ಯಗೆ 500 ರೂಪಾಯಿ ಕೊಟ್ಟ ರಾಜ್ ಬಿ ಶೆಟ್ಟಿ; ಈ ಹಣಕ್ಕೂ, 'ಸು ಫ್ರಮ್ ಸೋ'ಗೂ ಇದೆ ಕನೆಕ್ಷನ್!
ರಾಜ್ ಬಿ ಶೆಟ್ಟಿ 45 ಚಿತ್ರದ ಡೈರೆಕ್ಟರ್ಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಸು ಫ್ರಮ್ ಸೋ ಚಿತ್ರದ ಫಸ್ಟ್ ಕಲೆಕ್ಷನ್ನಿಂದ ಬಂದ ದುಡ್ಡಿನಲ್ಲಿ ಸಾವಿರ ರೂಪಾಯಿಯನ್ನ ಕೊಟ್ಟಿದ್ದಾರೆ. ಅರ್ಜುನ್ ಜನ್ಯ ಅವರಿಗೆ 500 ರೂಪಾಯಿ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ 500 ರೂಪಾಯಿ ಕೊಟ್ಟು ಗುಡ್ ಲಕ್ ಹೇಳಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬೇಲ್ ಕ್ಯಾನ್ಸಲ್ ಆದಾಗ ದರ್ಶನ್ ಮನಸ್ಥಿತಿ ಹೇಗಿತ್ತು? ಆ ಸತ್ಯ ಬಿಚ್ಚಿಟ್ಟ ವಿಜಯಲಕ್ಷ್ಮಿ!
ಬೇಲ್ ಕ್ಯಾನ್ಸಲ್ ಆದಾಗ ತುಂಬಾನೆ ಬೇಸರ ಆಗಿತ್ತು. 15 ನಿಮಿಷ ಸೈಲೆಂಟ್ ಆಗಿ ಬಿಟ್ಟಿದ್ದೆ. ಆದರೆ, ಕೊನೆಗೆ ಹೇಳಿದಾಗ ದರ್ಶನ್ ಒಂದೇ ಮಾತು ಹೇಳಿದ್ದರು. ಬ್ಯಾಗ್ ಪ್ಯಾಕ್ ಮಾಡು ವಿಜು ನಾನು ಬರ್ತಾ ಇದ್ದೇನೆ ಅಂತಲೇ ಹೇಳಿದ್ದರು ಅನ್ನೋದನ್ನ ವಿಜಯಕ್ಷ್ಮಿ ದರ್ಶನ್ ನೆನಪಿಸಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
45 Movie: ಹೆಣ್ಣಿನ ವೇಷದಲ್ಲಿ ಶಿವಣ್ಣ! ಹೇಗಿದೆ ಉಪ್ಪಿ ಖದರ್? ಹೇಗಿದೆ ಗೊತ್ತಾ 45 ಚಿತ್ರದ ಟ್ರೈಲರ್!
ಸ್ಯಾಂಡಲ್ವುಡ್ನ ಮಲ್ಟಿಸ್ಟಾರರ್ 45 ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇಲ್ಲಿವರೆಗೂ ಸೀಕ್ರೆಟ್ ಆಗಿಯೇ ಇಟ್ಟಿದ್ದ ಕೆಲವು ವಿಷಯಗಳು ಇದರಲ್ಲಿ ರಿವೀಲ್ ಆಗಿವೆ. ಇದರ ವಿವರ ಇಲ್ಲಿದೆ ಓದಿ.
ದರ್ಶನ್ ಪತ್ನಿ ಸ್ಫೋಟಕ ಸಂದರ್ಶನ! 'ದಾಸ'ನ ಬೆನ್ನು ನೋವಿನ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು?
ವಿಜಯಲಕ್ಷ್ಮಿ ದರ್ಶನ್ 25 ವರ್ಷದಲ್ಲಿ ಫಸ್ಟ್ ಟೈಮ್ ಸಂದರ್ಶನ ಕೊಟ್ಟಿದ್ದಾರೆ. ಈ ಒಂದು ಸಂದರ್ಶನದಲ್ಲಿ ದರ್ಶನ್ ಮನಸ್ಥಿಯನ್ನ ಬಿಚ್ಚಿಟ್ಟಿದ್ದಾರೆ. ಆದರೆ, ಜೈಲಿನಿಂದ ಫೋನ್ ಮಾಡಿದಾಗ ದರ್ಶನ್ ಕೇಳೋದು ಏನು? ಈ ಎಲ್ಲ ವಿಷಯಗಳನ್ನ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Dhruvanth | Gilli Nata | ಸೀಕ್ರೆಟ್ ರೂಂನಲ್ಲೂ ರಕ್ಷಿತಾ-ಧ್ರುವಂತ್ ಗಲಾಟೆ
Dhruvanth | Gilli Nata | ಸೀಕ್ರೆಟ್ ರೂಂನಲ್ಲೂ ರಕ್ಷಿತಾ-ಧ್ರುವಂತ್ ಗಲಾಟೆ
ಧುರಂಧರ್ ಸಿನಿಮಾಗೆ 'ರಾಹುಲ್ ಗಾಂಧಿ' ಎಕ್ಸಿಕ್ಯುಟಿವ್ ಪ್ರೊಡ್ಯೂಸರ್! ವೈರಲ್ ಆಗ್ತಿದೆ ಟೈಟಲ್ ಕಾರ್ಡ್!
ಸೋಶಿಯಲ್ ಮೀಡಿಯಾದಲ್ಲಿ ಧುರಂಧರ್ ಸಿನಿಮಾದ ಎಂಡ್ ಕ್ರೆಡಿಟ್ ಸೀನ್ನ ಸ್ಕ್ರೀನ್ಶಾಟ್ ವೈರಲ್ ಆಗಿದೆ. ಸ್ಕ್ರೀನ್ಶಾಟ್ನಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ ರಾಹುಲ್ ಗಾಂಧಿ ಎಂಬ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚೆಬ್ಬಿಸಿದೆ.
ಹಿಂದಿ ಸಿನಿಮಾಗಳ ಕಥೆ ಮುಗಿದೇ ಹೋಯ್ತು ಎನ್ನುವಾಗ ಬಂತು ಧುರಂಧರ್ ಸುನಾಮಿ! ಎಷ್ಟು ಕೋಟಿ ಆಯ್ತು ಕಲೆಕ್ಷನ್?
ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸುನಾಮಿ ಸೃಷ್ಟಿಸಿ ಬಿಗ್ ಹಿಟ್ ಆಗಿದೆ. ಇಲ್ಲಿವರೆಗಿನ ಕಲೆಕ್ಷನ್ ಎಷ್ಟು ಕೋಟಿ?
Darshan: ಜೈಲು ವಿಸಿಟ್ಗೆ ಹೋದ ಡಿಜಿಪಿ ಅಲೋಕ್ ಬಳಿ ದರ್ಶನ್ ಹೇಳಿದ್ದೇನು?
ಪರಪ್ಪನ ಅಗ್ರಹಾರ ಜೈಲು ಭೇಟಿ ಮಾಡಿದ ಅಲೋಕ್ ಕುಮಾರ್ ಪರಿಶೀಲನೆ ನಡೆಸಿ ದರ್ಶನ್ ಜೊತೆಗೂ ಮಾತನಾಡಿದ್ದಾರೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
Bigg Boss 12 Kannada | Ashwini Chaitra Fight | ಮನೆಮಂದಿ ಕಿತ್ತಾಟ ನೋಡಿ ಮಜಾ ಮಾಡ್ತಿದಾರಾ ರಕ್ಷಿತಾ-ಧ್ರುವಂತ್? | N18V
ಟಾಲಿವುಡ್ನಲ್ಲಿ ಹವಾ ಸೃಷ್ಟಿಸಿದ್ದ ಉಪ್ಪಿ ಸಿನಿಮಾ ಇದೀಗ ಒಟಿಟಿಗೆ! ಯಾವಾಗ ಸ್ಟ್ರೀಮಿಂಗ್ ಗೊತ್ತಾ?
Andhra King Taluka: ರಾಮ್ ಪೋತಿನೇನಿ, ಉಪೇಂದ್ರ, ಭಾಗ್ಯಶ್ರೀ ಬೋರ್ಸೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ನವೆಂಬರ್ 27ಬಿಡುಗಡೆ ಆಗಿತ್ತು.ಇದೀಗ ಈ ಸಿನಿಮಾ ಒಟಿಟಿಗೆ ಬರಲಿದೆ.
ಮಾರ್ಕ್ ಮಸ್ತ್ ಮಲೈಕಾ ಸಾಂಗ್ ರಿಲೀಸ್; ಕಿಚ್ಚನ ಕಿಕ್, ನಿಶ್ವಿಕಾ ಝಲಕ್ ಮಸ್ತ್ ಮಸ್ತ್
ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಸಾಂಗ್ ರಿಲೀಸ್ ಆಗಿದೆ. ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಇದರಲ್ಲಿ ಹೊಸ ಕಿಕ್ ಕೊಟ್ಟಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Akhanda 2: ಬಾಲಯ್ಯ ಮೂವಿಗೆ ಸಿಕ್ತು ಬಿಗ್ ಬೂಸ್ಟ್! ಅಖಂಡ 2 ನೋಡ್ತಾರಂತೆ ಮೋದಿ
Akhanada 2: ಅಖಂಡ 2 ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ವೀಕ್ಷಿಸಲಿದ್ದಾರೆ. ಬೋಯಪತಿ ಶ್ರೀನು ನಿರ್ದೇಶನ, ನಂದಮೂರಿ ಬಾಲಕೃಷ್ಣ ಅಭಿನಯದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದೆ.
Serial: ಆಸೆ ಧಾರಾವಾಹಿಯಿಂದ ಹೊರಗೆ ಬಂದ ಖ್ಯಾತ ನಟಿ! ಏನು ಕಾರಣ?
ಖ್ಯಾತ ಧಾರಾವಾಹಿ ನಟಿ ಆಸೆ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಖ್ಯಾತ ಸೀರಿಯಲ್ ನಟಿ ಇದರಿಂದ ಹೊರಗೆ ಬಂದಿದ್ದು ಯಾಕೆ?
ಅಯ್ಯೋ ದೇವರೇ ಒಂದೇ ರೂಮ್ ಅಲ್ಲಿ ಹೇಗೆ ಇರೋದು! ಸೀಕ್ರೆಟ್ ರೂಮ್ ಅಲ್ಲಿ ರಕ್ಷಿತಾ-ಧ್ರುವಂತ್ ಕಿತ್ತಾಟ
ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಸೀಕ್ರೆಟ್ ರೂಮ್ ಅಲ್ಲಿದ್ದಾರೆ. ಆದರೆ, ಪರಸ್ಪರ ಸಿಟ್ಟು ಹೊರಗೆ ಹಾಕಿದ್ದಾರೆ. ಧ್ರುವಂತ್ ಮಾತಿಗೆ ಅಯ್ಯೋ ದೇವರೇ ಒಂದೇ ರೂಮ್ ಅಲ್ಲಿ ಇವರ ಜೊತೆಗೆ ಇರೋದು ಹೇಗೆ ಅಂತಲೂ ಫೀಲ್ ಮಾಡಿಕೊಂಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Actress: 20 ಕೋಟಿ ಮೌಲ್ಯದ ಒಡವೆ ಹೊಂದಿರೋ ನಟಿ! ಆದ್ರೆ ಒಂದು ಮಾಂಗಲ್ಯ ಕೂಡಾ ಧರಿಸಲ್ಲ
ಈ ನಟಿ 20 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳಿದ್ದರೂ ತಾಳಿ ಧರಿಸುವುದಿಲ್ಲ. ಯಾರದು? ಸಿಕ್ಕಾಪಟ್ಟೆ ಒಡವೆಗಳ ಕ್ರೇಜ್ ಇವರಿಗೆ.
Bigg Boss Kannada 12 | ಎಲಿಮನೇಟ್ ಆದ ರಕ್ಷಿತಾ ಧ್ರುವಂತ್ ಸೀಕ್ರೆಟ್ ರೂಂಗೆ ಎಂಟ್ರಿ | N18V
Bigg Boss Kannada 12 | ಎಲಿಮನೇಟ್ ಆದ ರಕ್ಷಿತಾ ಧ್ರುವಂತ್ ಸೀಕ್ರೆಟ್ ರೂಂಗೆ ಎಂಟ್ರಿ | N18V

24 C