Chakravarthy Chandrachud VS K Manju | ನಿರ್ಮಾಪಕರಿಗೆ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್ | Kichcha Sudeep | N18V
Rakshita Shetty: ರಕ್ಷಿತಾ ಶೆಟ್ಟಿ ಭಾವುಕ ಪತ್ರ! ಬಿಗ್ ಬಾಸ್ ಕೊನೆ ದಿನಗಳನ್ನು ನೆನೆದು ಬರೆದಿದ್ದೇನು?
ಬಿಗ್ ಬಾಸ್ ಮನೆಯ ದಿನಗಳನ್ನ ರಕ್ಷಿತಾ ಶೆಟ್ಟಿ ಮೆಲುಕು ಹಾಕಿದ್ದಾರೆ. ಮನೆ ಬಿಟ್ಟು ಬರುವ ಕೊನೆಯ ದಿನದ ಆ ನೋವು ಇನ್ನು ಇದೇ ಅಂತ ಬರೆದುಕೊಂಡಿದ್ದಾರೆ. ಕನ್ನಡದಲ್ಲಿಯೇ ಬರೆದ ಈ ಒಂದು ಪತ್ರದ ಅಷ್ಟೂ ಸಾರ ಇಲ್ಲಿದೆ ಓದಿ.
Bengaluru Film Festival: ಬೆಂಗಳೂರು ಫಿಲ್ಮ್ ಫೆಸ್ಟಿವಲ್ ರೂವಾರಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ಹಾಸ್ಯ ನಟ ಸಾಧು ಕೋಕಿಲ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. ಪರಮ್ ಗುಬ್ಬಿ ಎಂಬುವರ ಫೇಸ್ ಬುಕ್ ಪೋಸ್ಟ್ ಅನ್ನು ಬಿಜೆಪಿ ಶೇರ್ ಮಾಡಿ, ಗಂಭೀರ ಆರೋಪ ಮಾಡಿದೆ.
Kannada Star: ಈ ಹುಡುಗನ ಸಿನಿಮಾ ನಿರ್ಮಿಸ್ತಾರಂತೆ ಶಿವಣ್ಣ! ದೊಡ್ಮನೆ ಮಗನ ಮನಗೆದ್ದ ಆ ನಟ ಯಾರು?
ಕನ್ನಡದ ಆ ಹುಡುಗನ ಟ್ಯಾಲೆಂಟ್ ನೋಡಿ ಎಲ್ಲರೂ ಬೆರಗಾಗಿದ್ದರು. ನಿರ್ಣಾಯಕರು ಮನಸ್ಸು ಬಿಚ್ಚಿ ಮಾತ್ ಆಡಿದರು. ಅವರ ನಡುವೆ ಇದ್ದ ಸ್ಯಾಂಡಲ್ವುಡ್ ಸ್ಟಾರ್ ಒಂದು ಮಾತು ಹೇಳಿದರು. ಈ ಹುಡುಗನ ಚಿತ್ರವನ್ನ ನಾನು ನಿರ್ಮಿಸುವೆ ಅಂತಲೇ ಹೇಳಿದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
Annamalai: ತಮಿಳುನಾಡು ಬಿಜೆಪಿಯಲ್ಲಿ ಹಲ್ಚಲ್! TVK ಸೇರ್ತಾರಾ ಅಣ್ಣಾಮಲೈ?
ಅಣ್ಣಾಮಲೈ BJP ರಾಜೀನಾಮೆ ತಮಿಳುನಾಡು ರಾಜಕಾರಣದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ. ಅವರು ವಿಜಯ್ ಜೊತೆ ಕೈ ಜೋಡಿಸ್ತಾರಾ?
Gold Rate Today: Gold price drops sharply for the third consecutive day! What is the rate?
ಭಾರತದಲ್ಲಿ ಚಿನ್ನ ಪ್ರಿಯರು ಬಹಳಷ್ಟು ಇದ್ದಾರೆ. ಅಲ್ಲದೇ ಎಷ್ಟೋ ಮಂದಿ ಈಗಾಗಲೇ ಲಕ್ಷಗಟ್ಟಲೆ ಹೂಡಿಕೆಯೂ ಮಾಡಿದ್ದಾರೆ. ಆದರೆ ಇತ್ತೀಚೆಗೆ ಬೆಲೆ ಏರಿಕೆಯಿಂದ ಗ್ರಾಹಕರಂತೂ ಕಂಗಾಲಾಗಿ ಹೋಗಿದ್ದಾರೆ. ಇದೀಗ ಭಾರತದಲ್ಲಿ ಚಿನ್ನದ ಬೆಲೆ (Gold Rate Today) ಇಂದು (ಫೆ.3) ಭಾರೀ ಇಳಿಕೆಯಾಗಿದೆ. ಕೊನೆಗೂ ಚಿನ್ನ ಪ್ರಿಯರಿಗೆ ಲಾಟರಿ ಹೊಡೆದಂತಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ
Preethiya Parivala: ಧನುಷ್ ಜೊತೆ ಮದುವೆ ರೂಮರ್ಸ್ ಮಧ್ಯೆಯೇ ಲವ್ ಬಗ್ಗೆ ಮಾತನಾಡಿದ ಮೃಣಾಲ್
ಮೃಣಾಲ್-ಧನುಷ್ ಮದುವೆ ಸುದ್ದಿ ಜೋರಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮೃಣಾಲ್ ಪ್ರೀತಿಯ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡರು.
ಮನೆಯಲ್ಲಿನ ಕೊನೆಯ ದಿನ ; ಆ ನೋವು ಇವತ್ತು ಕಾಡುತ್ತೆ-ಬಿಗ್ ಬಾಸ್ ರಕ್ಷಿತಾ ಭಾವುಕ
ಕಿರುತೆರೆಯ ಪ್ರೇಕ್ಷಕರಲ್ಲಿ ಹಲವರ ಪಾಲಿಗೆ ''ಬಿಗ್ ಬಾಸ್'' ಪ್ರತಿ ವರ್ಷ ಬರುವ ಹಬ್ಬ. ಈ ಹಬ್ಬದಲ್ಲಿ ದೈಹಿಕವಾಗಿ ಹದಿನೈದು ಇಪ್ಪತ್ತು ಜನ ಭಾಗವಾದರೆ ಮಾನಸಿಕವಾಗಿ ಹಲವಾರು ಜನ ತಮ್ಮ ಮನೆಯಲ್ಲಿ ಈ ಹಬ್ಬ ಆಚರಿಸುತ್ತಾರೆ. ಆ ಮನೆಯಲ್ಲಿ ದಿನ ನಿತ್ಯ ನಡೆಯುವ ವಿದ್ಯಮಾನದ ಕುರಿತು ತಮ್ಮ ಮನೆಯಲ್ಲಿ ಚರ್ಚೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಸಹಾಯದ ಮೂಲಕವೂ ತಮ್ಮ
ಸ್ವಚ್ಛತಾ ಕಾರ್ಮಿಕೆ ಪದ್ಮ ಅವರನ್ನು ಭೇಟಿಯಾಗಿ ಅವರ ಸೇವೆ ಮತ್ತು ಒಳ್ಳೆಯ ಮನಸ್ಸಿಗೆ ಗೌರವವಾಗಿ ಚಿನ್ನದ ಸರ ನೀಡಿದ್ದಾರೆ ರಜನಿಕಾಂತ್. ರಜಿನಿಕಾಂತ್ ಪದ್ಮ ಅವರನ್ನು ಗೌರವಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Sandalwood: ಕಮೋಡ್ ಟು ಕಾಂಡೋಮ್ ಹೇಳಿಕೆಗೆ ಕ್ಷಮೆ ಕೇಳಿದ್ರಾ ಚಕ್ರವರ್ತಿ ಚಂದ್ರಚೂಡ್? ಏನಂದ್ರು?
ಚಕ್ರವರ್ತಿ ಚಂದ್ರಚೂಡ್ ತನ್ನ ಕಮೋಡ್ ಟು ಕಾಂಡೋಮ್ ಹೇಳಿಕೆಗೆ ನಿರ್ಮಾಪಕರಿಗೆ ಕ್ಷಮೆ ಕೇಳಿದರು. ಅವರು ಹೇಳಿದ್ದೇನು?
ಅಲ್ಲು ಅರ್ಜುನ್ ಮೇಲೆ 'ಧುರಂಧರ್' ನಿರ್ದೇಶಕನ ಕಣ್ಣು; ಈ ಪ್ರಾಜೆಕ್ಟ್ ಲೆಕ್ಕಾಚಾರವೇನು?
'ಪುಷ್ಪ 2' ರಿಲೀಸ್ ಆದ ಬಳಿಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಸುಕುಮಾರ್ ನಿರ್ದೇಶಿಸಿದ ಸಿನಿಮಾ ಬಾಕ್ಸಾಫೀಸ್ನಲ್ಲಿ ಹೊಸ ಚರಿತ್ರೆಯನ್ನೇ ಬರೆದಿತ್ತು. ಅಲ್ಲಿಂದ ಅಲ್ಲು ಅರ್ಜುನ್ ಎಲ್ಲಾ ಚಿತ್ರರಂಗದಿಂದಲೂ ಬೇಡಿಕೆ ಹೆಚ್ಚಾಗಿದೆ. 'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. 'ಪುಷ್ಪ 2'
ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ಯಶ್ ನಟನೆಯ 'ಟಾಕ್ಸಿಕ್'
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕ ಸನಿಹವಾಗ್ತಿದೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಕಿಯಾರಾ ಅದ್ವಾನಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಟೀಸರ್ ಸೂಪರ್ ಹಿಟ್
Siddaramaiah: ಲ್ಯಾಂಡ್ಲಾರ್ಡ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪೋಸ್ಟ್! ದುನಿಯಾ ವಿಜಯ್ ಮೂವಿ ಬಗ್ಗೆ ಏನಂದ್ರು?
ಇದೀಗ ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
3ನೇ ಬಾರಿ ಸಿಸಿಎಲ್ ಟ್ರೋಫಿ ಗೆದ್ದ ಕಿಚ್ಚನ ಪಡೆ; ಬುಲ್ಡೋಜರ್ಸ್ ಕ್ಯಾಪ್ಟನ್ ಸ್ಥಾನ ತ್ಯಜಿಸ್ತಾರಾ ಸುದೀಪ್?
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಮತ್ತೊಂದು ಸೀಸನ್ ಮುಕ್ತಾಯವಾಗಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಟ್ರೋಫಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ತಂಡ ಮತ್ತೊಮ್ಮೆ ಕಮಾಲ್ ಮಾಡಿದೆ. ಟ್ರೋಫಿ ಗೆದ್ದ ತಂಡದ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಭಾನುವಾರ(ಫೆಬ್ರವರಿ 1) ಕೋಯಂಬತ್ತೂರಿನ ಶ್ರೀ ರಾಮಕೃಷ್ಣ ಕಲೆ ಮತ್ತು ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್
Chiranjeevi: ಚಿರಂಜೀವಿ ಅಭಿನಯದ ವಿಶ್ವಂಭರ ಸಿನಿಮಾ ರಿಲೀಸ್ ತಡವಾಗ್ತಿರೋದ್ಯಾಕೆ?
ಚಿರಂಜೀವಿ ಅವರ 'ವಿಶ್ವಂಭರಾ' ಸಿನಿಮಾ ಮತ್ತೆ ಗಮನ ಸೆಳೆದಿದೆ. ಇದರ ಬಿಡುಗಡೆ ವಿಳಂಬ ಆಗ್ತಿರೋದ್ಯಾಕೆ? ಯಾವಾಗ ರಿಲೀಸ್ ಆಗುತ್ತೆ?
Gold and Silver Prices Drop After Record Highs: What Should Investors Do Now?
ಇತ್ತೀಚಿನ ದಿನಗಳಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆ ಹೂಡಿಕೆದಾರರನ್ನು ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಮಾಡಿದೆ. ಷೇರು ಮಾರುಕಟ್ಟೆಯ ಏರುಪೇರಿನ ನಡುವೆ, ಸುರಕ್ಷಿತ ಹೂಡಿಕೆಗಳೆಂದು ಪರಿಗಣಿಸಲ್ಪಡುವ ಚಿನ್ನ ಮತ್ತು ಬೆಳ್ಳಿ ಮತ್ತೆ ಗಮನ ಸೆಳೆಯುತ್ತಿವೆ. ಆದರೆ ಇತ್ತೀಚಿನ ಬೆಲೆ ಚಲನೆಗಳು ಹೂಡಿಕೆದಾರರಲ್ಲಿ ಸ್ವಲ್ಪ ಗೊಂದಲ ಮತ್ತು ಆತಂಕವನ್ನುಂಟುಮಾಡಿವೆ. ಗರಿಷ್ಠ ಮಟ್ಟದ ನಂತರ ಬೆಲೆಗಳಲ್ಲಿ ತಿದ್ದುಪಡಿ: ಕಳೆದ ಕೆಲ
Muddhu Sose: ಡಾಕ್ಟರ್ ಆಗಬೇಕೆಂಬ ಕನಸು ಬಿಚ್ಚಿಟ್ಟ ವಿದ್ಯಾ; 'ಮುದ್ದು ಸೊಸೆ' ಕಥೆಯಲ್ಲಿ ಈಗ ಬಿಗ್ ಟ್ವಿಸ್ಟ್
ಕಲರ್ಸ್ ಕನ್ನಡ ವಾಹಿನಿ ಅಂದಮೇಲೆ ಅಲ್ಲಿ ಏನಾದರೊಂದು ವಿಶೇಷ ಇರಲೇಬೇಕು. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಚಾರ ಸಖತ್ ಸೌಂಡ್ ಮಾಡುತ್ತಿದೆ. ಕಿರುತೆರೆಯ ಪ್ರೇಕ್ಷಕರು ಈಗ ಈ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಕಥೆಯ ನಾಯಕಿ ತಗೊಂಡ ಆ ಒಂದು ನಿರ್ಧಾರ ಎಲ್ಲರಿಗೂ ಆಶ್ಚರ್ಯ ತಂದಿದೆ. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಅತ್ತೆ-ಸೊಸೆಯ ಜಗಳವೇ ಹೈಲೈಟ್ ಆಗಿರುತ್ತದೆ. ಆದರೆ ಇಲ್ಲಿ ಪರಿಸ್ಥಿತಿ
Dhurandhar 2 Teaser: 'ಟಾಕ್ಸಿಕ್'ಗೆ ಟಕ್ಕರ್ ಕೊಡಲು ಬಂದೇ ಬಿಡ್ತು 'ಧುರಂಧರ್ 2' ಟೀಸರ್: ಗೆಲ್ಲೋದ್ಯಾವುದು?
ಬಾಲಿವುಡ್ ನಟ ರಣ್ವೀರ್ ಸಿಂಗ್ಗೆ ಮರು ಜೀವ ಕೊಟ್ಟ ಸಿನಿಮಾ 'ಧುರಂಧರ್'. 2025 ಡಿಸೆಂಬರ್ನಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಚಿಂದಿ ಉಡಾಯಿಸಿತ್ತು. ರಿಷಬ್ ಶೆಟ್ಟಿ ನಟನೆಯ 'ಕಾಂತಾರ ಚಾಪ್ಟರ್ 1', ವಿಕ್ಕಿ ಕೌಶಲ್ ನಟಿಸಿದ್ದ 'ಛಾವಾ' ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಬರೆದ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಈಗ 'ಧುರಂಧರ್' ಸಿನಿಮಾ ಎರಡನೇ ಪಾರ್ಟ್ ರಿಲೀಸ್ಗೆ ವೇದಿಕೆ
Dhurandhar 2 Teaser: 'ಇದು ಹೊಸ ಹಿಂದುಸ್ತಾನ್, ನುಗ್ಗಿ ಹೊಡೀತೀವಿ'! ಹೇಗಿದೆ ಧುರಂಧರ್ 2 ಟೀಸರ್?
Dhurandhar 2 Teaser: ಧುರಂಧರ್ 2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟಾಕ್ಸಿಕ್ ಜೊತೆ ಥಿಯೇಟರ್ಗೆ ಬರಲಿರೋ ರಣವೀರ್ ಸಿನಿಮಾ ಟೀಸರ್ ಹೇಗಿದೆ?
Horror Movies: ಈ ವರ್ಷ ಬರ್ತಿವೆ ಬೆಚ್ಚಿ ಬೀಳಿಸೋ ದೆವ್ವದ ಸಿನಿಮಾಗಳು! ಒಂದಕ್ಕಿಂತ ಒಂದು ಹಾರರ್
ಈ ವರ್ಷ ಹಲವು ಹಾರರ್ ಸಿನಿಮಾಗಳು ಬರುತ್ತಿದೆ. ಒಂದಕ್ಕಿಂತ ಒಂದು ಭಯನಾಕ ಆಗಿವೆ. ಯಾವುದೆಲ್ಲ ಅವು? ಇಲ್ಲಿ ನೋಡಿ.
'ಧುರಂಧರ್' ಸಿನಿಮಾಗೆ ರಾಹುಲ್ ಗಾಂಧಿ ಕಾರ್ಯಕಾರಿ ನಿರ್ಮಾಪಕರೇ? ಓಟಿಟಿಗೆ ಬಂದ್ಮೇಲೆ ಯಾಕೀ ಚರ್ಚೆ?
ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ಬಾಲಿವುಡ್ ನಟ ರಣ್ವೀರ್ ಸಿಂಗ್ಗೆ ಮೆಗಾ ಸಕ್ಸಸ್ ಕೊಟ್ಟ ಸಿನಿಮಾ 'ಧುರಂಧರ್'. ಆರಂಭದಲ್ಲಿ ಈ ಸಿನಿಮಾ ಇನ್ನೂರು-ಮೂರು ಕೋಟಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಬಾಕ್ಸಾಫೀಸ್ ಅನ್ನೇ ಧೂಳೀಪಟ ಮಾಡಿತ್ತು. 2025ರ ಕೊನೆಯಲ್ಲಿ ಮತ್ತೊಂದು ಮೆಗಾ ಸಕ್ಸಸ್ ಕೊಟ್ಟು ಬಾಲಿವುಡ್ ಮಂದಿ ನಿಟ್ಟುಸಿರು
OTT: ಒಟಿಟಿಯಲ್ಲಿ ಟ್ರೆಂಡ್ ಆಗ್ತಿದೆ ಸರ್ವಂ ಮಾಯ ಸಿನಿಮಾ! ಎಲ್ಲಿ ಸ್ಟ್ರೀಮಿಂಗ್?
ನಿವಿನ್ ಪೌಲಿ ಅಭಿನಯದ ಸರ್ವಂ ಮಯ ಸಿನಿಮಾ ಜಿಯೋ ಹಾಟ್ ಸ್ಟಾರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಬಾಕ್ಸಾಫೀಸ್ ನಲ್ಲಿ 150 ಕೋಟಿ ಗಳಿಸಿದೆ. ಕನ್ನಡದಲ್ಲೂ ಈ ಹಾರರ್ ಕಾಮಿಡಿ ಲಭ್ಯವಿದೆ.
'ಕಾಂತಾರ- 1' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಸಂಭಾವನೆ ಕೇಳಿ ನಿರ್ಮಾಪಕರು ಶಾಕ್!
ಒಂದೇ ಒಂದು ಹಿಟ್ ಸಿನಿಮಾ ನಟನ ಬದುಕಿನಲ್ಲಿ ಭಾರೀ ಬದಲಾವಣೆ ತಂದುಬಿಡುತ್ತದೆ. 'KGF' ಚಿತ್ರದಿಂದ ಯಶ್, 'ಕಾಂತಾರ' ಚಿತ್ರದಿಂದ ರಿಷಬ್ ಶೆಟ್ಟಿ ನಸೀಬು ಬದಲಾಗಿಬಿಡ್ತು. ಈಗ ಮಾಡಿದ್ರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎನ್ನುವ ಮಟ್ಟಕ್ಕೆ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. 'ಕಾಂತಾರ'-1 ಬಳಿಕ ರಿಷಬ್ ಶೆಟ್ಟಿ ಸಂಭಾವನೆ ಕೇಳಿ ನಿರ್ಮಾಪಕರೇ ಶಾಕ್ ಆಗುತ್ತಿದ್ದಾರೆ. 'ಕಾಂತಾರ- 1' ಸಕ್ಸಸ್ ಕಣ್ಣ
Dhurandhar 2: ಟಾಕ್ಸಿಕ್ ಜೊತೆ ಬಾಕ್ಸ್ ಆಫೀಸ್ ಕ್ಲಾಷ್, ಧುರಂಧರ್ ಡೈರೆಕ್ಟರ್ ಕನ್ನಡ ಪೋಸ್ಟ್
ಧುರಂಧರ್ 2 ಸಿನಿಮಾ ಟಾಕ್ಸಿಕ್ ಮೂವಿ ಜೊತೆ ಕ್ಲಾಷ್ ಆಗಲಿದೆ. ಸಿನಿಮಾದ ಟೀಸರ್ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದ್ದು ಈ ಮಧ್ಯೆ ಡೈರೆಕ್ಟರ್ ಕನ್ನಡದಲ್ಲಿ ಪೋಸ್ಟ್ ಮಾಡಿದ್ದಾರೆ.
Jana Nayagan: ವಿಜಯ್ ಸಿನಿಮಾದಿಂದಾಗಿ ಥಿಯೇಟರ್ ಮಾಲೀಕರಿಗೆ 100 ಕೋಟಿ ನಷ್ಟ?
ವಿಜಯ್ ಅವರ ಜನ ನಾಯಕನ್ ಸಿನಿಮಾ ಬಿಡುಗಡೆ ವಿಳಂಬವಾಗಿರುವ ಕಾರಣದಿಂದ ತಮಿಳುನಾಡಿನ ಚಿತ್ರಮಂದಿರ ಮಾಲೀಕರು ನಷ್ಟ ಅನುಭವಿಸಿದ್ರಾ?
ಯಶ್ 'ಟಾಕ್ಸಿಕ್' ಚಿತ್ರತಂಡದ ಜೊತೆ ಕೈಜೋಡಿಸಿದ ಸಂಗೀತಾ ಜನಚಂದ್ರನ್; ಯಾರು ಈಕೆ?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ತಯಾರಿ ನಡೀತಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಸಿನಿಮಾ ಪ್ರಮೋಷ್ ಆರಂಭಿಸಲು ಚಿತ್ರತಂಡ ಮುಂದಾಗಿದೆ. 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಇನ್ನು 45 ದಿನ ಮಾತ್ರ ಬಾಕಿಯಿದೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದು ಪೋಸ್ಟ್
South Movie: 13 ವರ್ಷದ ಬಳಿಕ ಮಲ್ಟಿಸ್ಟಾರ್ ಜೊತೆಗೆ ಅಪ್ಪು 'ಅರಸು' ಹೀರೋಯಿನ್!
ಮೋಹನ್ಲಾಲ್ ಜೊತೆಗೆ ಈ ಹಿಂದೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಇದೀಗ 13 ವರ್ಷದ ಬಳಿಕ ಮತ್ತೊಮ್ಮೆ ಅಭಿನಯಿಸಲು ಒಪ್ಪಿದ್ದಾರೆ. ಇವರು ಪುನೀತ್ ರಾಜ್ಕುಮಾರ್ ಜೊತೆಗೂ ನಟಿಸಿದ್ದಾರೆ. ಹಾಗಾದರೆ ಆ ನಟಿ ಯಾರು? ಸಿನಿಮಾ ಯಾವುದು ಅನ್ನೋ ವಿವರ ಇಲ್ಲಿದೆ ಓದಿ.
ಸಿನಿಮಾನೂ ಇಲ್ಲ.. ಇನ್ಸ್ಟಾಗ್ರಾಂನಲ್ಲೂ ಇಲ್ಲ.. ಆರ್ಯ, ಅಜಯ್ ಸಿನಿಮಾದ ನಟಿ ಕಣ್ಮರೆ ಹಿಂದಿನ ಸತ್ಯವೇನು?
ಈಕೆ ಒಂದು ಕಾಲದ ಫೇವರಿಟ್ ನಟಿ. ಮಾಡಿದ್ದು ಕೆಲವೇ ಸಿನಿಮಾಗಳಾಗಿದ್ದರೂ ಅಭಿಮಾನಿಗಳೇನು ಕಮ್ಮಿಯಿರಲಿಲ್ಲ. 2004ರಲ್ಲಿ ಟಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿದ್ದ ಅಲ್ಲು ಅರ್ಜುನ್ ಸಿನಿಮಾ 'ಆರ್ಯ' ಸಿನಿಮಾದ ನಾಯಕಿಯೀಕೆ. ಆ ನಟಿಯೇ ಅನುರಾಧ ಮೆಹ್ತಾ. 'ಆರ್ಯ' ಈ ನಟಿಯ ಚೊಚ್ಚಲ ಸಿನಿಮಾ ಆಗಿತ್ತು. 'ಆರ್ಯ' ರಿಲೀಸ್ ಆಗಿದ್ದೇ ಆಗಿದ್ದು, ಅನುರಾಧಾ ಮೆಹ್ತಾ ಕೇವಲ ತೆಲುಗು ಮಂದಿಗಷ್ಟೇ ಅಲ್ಲ ದಕ್ಷಿಣ
Suniel Shetty Movie: ಸುನೀಲ್ ಶೆಟ್ಟಿ ಮೊದಲ ತುಳು ಚಿತ್ರ ಓಟಿಟಿಗೆ ಬರೋಕೆ ರೆಡಿ! ಯಾವಾಗ? ಎಲ್ಲಿ?
ಸುನೀಲ್ ಶೆಟ್ಟಿ ಅಭಿನಯದ ಮೊದಲ ತುಳು ಚಿತ್ರ ಓಟಿಟಿಗೆ ಬರ್ತಿದೆ. ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ ಪ್ರಮುಖ ಮತ್ತು ಪವರ್ ಫುಲ್ ರೋಲ್ ಮಾಡಿದ್ದಾರೆ. ಈ ಚಿತ್ರದ ಓಟಿಟಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
Yash Mother Pushpa | ಫೋನ್ ಮಾಡಿ ಕಿತ್ತೂರು ರಾಣಿ, ಇಂದಿರಾ ಗಾಂಧಿ ನೀನು ಅಂತ ಬಿರುದು ಕೊಡ್ತಿದ್ದಾರೆ | N18V
Yash Mother Pushpa | ಫೋನ್ ಮಾಡಿ ಕಿತ್ತೂರು ರಾಣಿ, ಇಂದಿರಾ ಗಾಂಧಿ ನೀನು ಅಂತ ಬಿರುದು ಕೊಡ್ತಿದ್ದಾರೆ | N18V
Yash Mother Pushpa | ನಾನ್ ಸೈಟ್ ತಗೊಂಡಿರೋದೇ ತಪ್ಪಾಗಿದೆ.. ಬಂಡವಾಳ ಹಾಕಿ ಕದ್ದು ಸೈಟ್ ತಗೊಂಡಿರೋ ತರ ಆಗಿದೆ |N18V
Yash Mother Pushpa | ನಾನ್ ಸೈಟ್ ತಗೊಂಡಿರೋದೇ ತಪ್ಪಾಗಿದೆ.. ಬಂಡವಾಳ ಹಾಕಿ ಕದ್ದು ಸೈಟ್ ತಗೊಂಡಿರೋ ತರ ಆಗಿದೆ |N18V
BIFFES 2026: ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂದು (ಫೆ.3) ನೋಡಬಹುದಾದ 10 ಅತ್ಯುತ್ತಮ ಸಿನಿಮಾಗಳಿವು
ಬೆಂಗಳೂರಿನಲ್ಲಿ ಸಿನಿಮಾ ಹಬ್ಬ ನಡೆಯುತ್ತಿದೆ. ಪ್ರತಿ ವರ್ಷದಂತೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ ಆಗೊಂಡು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ದೇಶ-ವಿದೇಶದಿಂದ ಸುಮಾರು 250ಕ್ಕೂ ಅಧಿಕ ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿವೆ. ಚಿತ್ರರಂಗದ ಗಣ್ಯರು ಸಿನಿಮಾ ಆಸಕ್ತರಿಗೆ ಸಲಹೆ ಸೂಚನೆಗಳನ್ನು ನೀಡುವ ಕಾರ್ಯಗಾರ ಕೂಡ ನಡೆಯುತ್ತಿದೆ. ಬೆಂಗಳೂರಿನ ಲುಲು ಮಾಲ್ನಲ್ಲಿ ಫೆಬ್ರವರಿ 6ರವರೆಗೂ
ದಳಪತಿ ಶೂಟಿಂಗ್ ವೇಳೆ ರಜನಿಕಾಂತ್ ಅನ್ನೇ ನೆಲದ ಮೇಲೆ ಮಲಗಿಸಿದ್ದ ಅರವಿಂದ್ ಸ್ವಾಮಿ; ಈ ಘಟನೆ ಬಗ್ಗೆ ನಿಮಗೆ ಗೊತ್ತೇ?
ತಮ್ಮ 50 ವರ್ಷಗಳ ಸುದೀರ್ಘ ಚಲನಚಿತ್ರ ಪಯಣದಲ್ಲಿ ದಕ್ಷಿಣ ಭಾರತದ ಮಹಾನಾಯಕನ ಪಟ್ಟಕ್ಕೇರಿದ್ದರೂ, ರಜನಿಕಾಂತ್ ಸದಾ ಸರಳ ಮತ್ತು ವಿನಮ್ರ ವ್ಯಕ್ತಿತ್ವಕ್ಕೆ ಹೆಸರಾಗಿದ್ದಾರೆ. ಬಡತನ ಕಂಡಿದ್ದ ಅವರು, ಚಿತ್ರರಂಗ ಪ್ರವೇಶಕ್ಕೂ ಮುನ್ನ ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. 1975ರಲ್ಲಿ ನಟರಾಗಿ ಪಾದಾರ್ಪಣೆ ಮಾಡಿದರೂ, ಅವರ ಸಿನಿಪಯಣ ಆರಂಭವಾಗಿದ್ದು ಖಳನಾಯಕನ ಪಾತ್ರದ ಮೂಲಕ. ಅಭಿಮಾನಿಗಳು ಅವರ ಅದ್ಭುತ ಅಭಿನಯ ಮತ್ತು
Mardaani 3 Box Office Day 3 ; ರಾಣಿ ಮುಖರ್ಜಿ ಅಬ್ಬರ-ಆಮಿರ್ ಖಾನ್ ದಾಖಲೆ ಪುಡಿಪುಡಿ ಮಾಡುತ್ತಾ ಮರ್ದಾನಿ 3?
ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ. ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಈ ಪ್ರಯತ್ನದಲ್ಲಿ
\ನಟರ ಮನೆಗಳಿಗೆ ನಿರ್ಮಾಪಕರು ಕಾಂಡೋಮ್ ತಗೊಂಡು ಹೋಗ್ತಾರೆ\ ಚಂದ್ರಚೂಡ್ ಹೇಳಿಕೆಗೆ ತಣ್ಣಗಾದ ನಿರ್ಮಾಪಕರು!
ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹಿರಿಯ ಪತ್ರಕರ್ತ, ಬರಹಗಾರ, ಸಿನಿಮಾ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಅವರದ್ದೇ ಯೂಟ್ಯೂಬ್ ಚಾನೆಲ್ ಚಕ್ರವರ್ತಿ ಅಖಾಡದಲ್ಲಿ 'ಜನನಾಯಗನ್' ಸಿನಿಮಾ ಬಗ್ಗೆ ಮಾತಾಡುವ ಭರಾಟೆಯಲ್ಲಿ ನಿರ್ಮಾಪಕರ ಬಗ್ಗೆ ವಿವಾದತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಅದೇ ಈಗ ಅವರನ್ನು ಪೇಚಿಗೆ ಸಿಲುಕಿದೆ. ಈ ವಿಡಿಯೋದಲ್ಲಿ ಚಕ್ರವರ್ತಿ ಚಂದ್ರಚೂಡ್
Gilli Nata: ಗಿಲ್ಲಿ ಹೊಸ ಸಿನಿಮಾ ರಿಲೀಸ್ ಡೇಟ್ ಫಿಕ್ಸ್! ಯಾವ ಚಿತ್ರ ಗೊತ್ತಾ?
Gilli Nata: ಬಿಗ್ ಬಾಸ್ ಕನ್ನಡ 12 ಮುಗಿದಿದ್ದರೂ ಕೂಡಾ ಗಿಲ್ಲಿ ಹವಾ ಮಾತ್ರ ಚೂರೂ ಕೂಡಾ ಕಮ್ಮಿಯಾಗಿಲ್ಲ ಅಂದ್ರೆ ತಪ್ಪಾಗಲಿಕಿಲ್ಲ. ಗಿಲ್ಲಿ ನಟನ ಜನಪ್ರಿಯತೆಯೇ ದಿನೇದಿನೇ ಹೆಚ್ಚುತ್ತಿದ್ದು.
ಹಿಂದೂ ಹಿಂದಕ್ಕೆ, ಜಾತಿ ಮುಂದಕ್ಕೆ ; ಬಿಜೆಪಿ ಆರೆಸ್ಸೆಸ್ನ ಬಣ್ಣ ಬಯಲು-ಕೇಂದ್ರ ಸರ್ಕಾರದ ವಿರುದ್ಧ ಕಿಶೋರ್ ಕೆಂಡ
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಹಾಗಂಥ ಎಲ್ಲರೂ ಇಲ್ಲಿ ಬಹಿರಂಗವಾಗಿ ಚುನಾವಣೆಯ ಅಖಾಡಕ್ಕೆ ಧುಮುಕುವುದಿಲ್ಲ. ಬದಲಿಗೆ ಕೆಲವರು ದೂರದಿಂದಲೇ ನಿಂತು
Nirmala Sitharaman Interview: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಇದು ಅವರ 9ನೇ ಆಯವ್ಯಯ ಮಂಡನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸತತ ಬಜೆಟ್ ಮಂಡಿಸಿದ ಕೀರ್ತಿಗೆ ನಿರ್ಮಲ ಸೀತಾರಾಮನ್ ಪಾತ್ರರಾಗಿದ್ದಾರೆ. ತಮ್ಮ ಐತಿಹಾಸಿಕ ಬಜೆಟ್ ಬಗ್ಗೆ ನ್ಯೂಸ್ 18ಗೆ ನಿರ್ಮಲಾ ಸೀತಾರಾಮನ್ ಫಸ್ಟ್ ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದ್ದಾರೆ.
60 ದಿನ.. ಬಾರ್ಡರ್ 2, ಮರ್ದಾನಿ 3 ಪೈಪೋಟಿ ; ಓಟಿಟಿಗೆ ಬಂದರೂ ಚಿತ್ರಮಂದಿರದಲ್ಲಿ ಧುರಂಧರ್ ಅಬ್ಬರ-60% ಜಂಪ್
ಚಿತ್ರವೊಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಇನ್ನು ನಾಲ್ಕು ವಾರ ಕೂಡ ಆಗಿರಲ್ಲ. ಆಗಲೇ ಆ ಚಿತ್ರ ಓಟಿಟಿಗೆ ಬಂದು ಬಿಡುತ್ತೆ. ಇದರಿಂದಾಗಿ ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡುವ ಆಸಕ್ತಿಯನ್ನು ಬಹುತೇಕ ಚಿತ್ರಪ್ರೇಮಿಗಳು ಕಳೆದುಕೊಂಡಿದ್ದಾರೆ. ಇಂತಹ ಕಾಲದಲ್ಲಿ ಬಾಲಿವುಡ್ನಲ್ಲಿ ಕಳೆದ 60 ದಿನಗಳಿಂದ ''ಧುರಂಧರ್'' ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣ್ತಿದೆ. ವಿಶೇಷ ಅಂದರೆ ಈ ಚಿತ್ರ ಕೂಡ ಓಟಿಟಿಗೆ ಈಗಾಗಲೇ ಬಂದಿದೆ. ಆದರೂ
Dhurandhar 2: ನಾಳೆ 'ಧುರಂಧರ್ -2'ನಿಂದ ಬಿಗ್ ಅನೌನ್ಸ್ಮೆಂಟ್! ಟೀಸರ್ ರಿಲೀಸ್?
Dhurandhar 2: ರಣವೀರ್ ಸಿಂಗ್ ಅಭಿನಯದ ಧುರಂಧರ್ ಬಿಗ್ ಹಿಟ್ ಬಳಿಕ ಇದೀಗ ಎಲ್ಲರು ಧುರಂಧರ್ ಪಾರ್ಟ್ 2 ಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ಇದೀಗ ಚಿತ್ರತಂಡ ಬಿಗ್ ಅನೌನ್ಸ್ಮೆಂಟ್ ಒಂದನ್ನು ಮಾಡಿದೆ.
Rudra Master: ಅಂತೂ ಇಂತೂ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ರುದ್ರ ಮಾಸ್ಟರ್! ಹುಡುಗಿ ಯಾರು ಗೊತ್ತಾ?
Rudra Master: ಕಳೆದ ಸುಮಾರು ವರ್ಷಗಳಿಂದ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಜನಪ್ರಿಯ ಶೋದಲ್ಲಿ ಕೊರಿಯೋಗ್ರಾಫರ್ ಆಗಿ ಪ್ರೇಕ್ಷಕರ ಮನೆ ಮಾತಾಗಿರುವ ರುದ್ರ ಮಾಸ್ಟರ್ಗೆ ಇದೀಗ ಕಂಕಣ ಭಾಗ್ಯ ಕೂಡಿ ಬಂದಿದೆ.
Thriller Movies: ಪ್ರೇಕ್ಷಕರ ಮನ ಗೆದ್ದ 7 ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಯಾವುವು ಮತ್ತು ಅವು ಎಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

25 C