ಬಿಹಾರ ಚುನಾವಣೆ ಫಲಿತಾಂಶ ; ತಮಿಳಿಗರೇ ಎಚ್ಚರ - ಕಮಲ್ ಹಾಸನ್ ವಾರ್ನಿಂಗ್
ಸಕಲ ಕಲಾ ವಲ್ಲಭ, ವಿಶ್ವರೂಪಿ, ಉಳಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದವರಲ್ಲಿ ಇವರು ಕೂಡ ಒಬ್ಬರು. ಆದರೆ ಕಮಲ್ ಹಾಸನ್ ಕಳೆದ ಕೆಲ ವರ್ಷಗಳಿಂದ ಒಂದು ಕಡೆ ಸಿನಿಮಾ ಮತ್ತೊಂದು ಕಡೆ ರಾಜಕಾರಣ ಇನ್ನೊಂದು ಕಡೆ ರಿಯಾಲಿಟಿ ಶೋಗಳನ್ನು ... ಏಕಕಾಲಕ್ಕೆ
ವೀಕೆಂಡ್ ಬಂತು ಅಂದರೆ, ಬಿಗ್ ಬಾಸ್ ಕನ್ನಡ 12 ಇನ್ನೂ ರಂಗೇರುತ್ತೆ. ಕಿಚ್ಚ ಸುದೀಪ್ ಆಡೋ ಒಂದೊಂದು ಮಾತುಗಳಿಗೂ ಮನೆಯೊಳಗೆ ಇರುವ ಸ್ಪರ್ಧಿಗಳು ಪತರಗುಟ್ಟಿ ಹೋಗುತ್ತಾರೆ. ಅದರಲ್ಲೂ ಈ ವಾರ ಬಿಗ್ ಬಾಸ್ ಮನೆಯ ಸದಸ್ಯರನ್ನು ಒಬ್ಬೊಬ್ಬರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ವೀಕ್ಷಕರ ಫೇವರಿಟ್ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಿಲ್ಲಿ
Rakshitha Shetty: ರಕ್ಷಿತಾ ಮೇಲೆ ಸುದೀಪ್ ಫುಲ್ ಗರಂ; ಗಿಲ್ಲಿಗೂ ಇಂದು ಕಿಚ್ಚನ ಖಡಕ್ ಕ್ಲಾಸ್!
ಕಿಚ್ಚ ಸುದೀಪ್ ದೊಡ್ಮನೆಯಲ್ಲಿ ಈ ವಾರ ರಕ್ಷಿತಾ ಶೆಟ್ಟಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಡಿರೋ ತಪ್ಪುಗಳನ್ನ ಎತ್ತಿ ತೋರಿಸಿದ್ದಾರೆ. ಆದರೆ, ಕೊನೆಗೆ ರಕ್ಷಿತಾ ಶೆಟ್ಟಿ ಅವರನ್ನ ಜನ ಈ ವಾರ ಸೇಫ್ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲದೆ ಓದಿ.
Kichcha Sudeep: ಚಾನೆಲ್ಗೆ ಕಾಡಿಬೇಡಿ ದೊಡ್ಮನೆಗೆ ಹೋದ ಜಾಹ್ನವಿ, ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್
ಜಾಹ್ನವಿ ಮಾಡಿರೋ ತಪ್ಪನ್ನ ಕಿಚ್ಚ ಸುದೀಪ್ ಎತ್ತಿ ಹಿಡಿದಿದ್ದಾರೆ. ಕಲರ್ಸ್ ಚಾನೆಲ್ ಯಾರನ್ನೂ ಉಳಿಸಿಕೊಳ್ಳುವುದಿಲ್ಲ ಅನ್ನೊದನ್ನ ಅಷ್ಟೇ ನೇರವಾಗಿಯೇ ಹೇಳಿದ್ದಾರೆ. ಇದನ್ನ ಹೇಳ್ತಾನೇ ಜಾಹ್ನವಿ ಮನೆ ಒಳಗೆ ಕಾಡಿಬೇಡಿ ಹೋಗಿದ್ದಾರೆ ಅನ್ನೋದನ್ನೂ ತಮ್ಮದೇ ಶೈಲಿಯಲ್ಲಿಯೇ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ರಣವೀರ್ ಸಿಂಗ್-ದೀಪಿಕಾ ನಡುವೆ ಇರುವ ಈ ಜಲಾಲುದ್ದೀನ್ ಯಾರು ?
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಭಾರತೀಯ ಚಿತ್ರರಂಗದ ಮುದ್ದಾದ ಜೋಡಿಗಳಲ್ಲೊಂದು. ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಈ ಜೋಡಿಯನ್ನೂ ನೋಡುವುದೇ ಚೆಂದ. ಇದಕ್ಕೆ ಕೈಗನ್ನಡಿ ಎಂಬಂತೆ ದೀಪಿಕಾ ಮತ್ತು ರಣವೀರ್ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಹರಿದು ಬಂದ ಅಭಿಮಾನದ ಶುಭಾಶಯಗಳು ಸಾಕ್ಷಿ. ಆದರೆ ಇದರ ನಡುವೆ ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ ಆ ಒಬ್ಬ
Vicky Kaushal: ನಟಿಯಲ್ಲ, ಆ ನಟನನ್ನು ಮೆಚ್ಚಿಸೋಕೆ ಸರ್ಕಸ್ ಮಾಡಿದ್ರಂತೆ ವಿಕ್ಕಿ ಕೌಶಲ್
ವಿಕ್ಕಿ ಕೌಶಲ್ ಅವರು ಹೀರೋಯಿನ್ ಅಲ್ಲ, ಆ ಹೀರೋನ ಇಂಪ್ರೆಸ್ ಮಾಡೋಕೆ ಟ್ರೈ ಮಾಡಿದ್ರಂತೆ. ಇದು ನಿಜಾನಾ? ಯಾರು ಆ ಹೀರೋ?
Deepika Padukone: 8 ಗಂಟೆಗಳ ಕೆಲಸ ಸಾಕು ಎಂದ ದೀಪಿಕಾ, ಮತ್ತೊಮ್ಮೆ ನ್ಯೂ-ಮಾಮ್ ಪರ ಧ್ವನಿ ಎತ್ತಿದ ಡಿಪಿ
ದೀಪಿಕಾ ಪಡುಕೋಣೆ ದಿನಕ್ಕೆ ಎಂಟು ಗಂಟೆಗಳ ಕೆಲಸವೇ ಆರೋಗ್ಯಕರ ಎಂದು ಹೇಳಿ, ಹೊಸ ತಾಯಂದಿರಿಗೆ ಬೆಂಬಲ ಅಗತ್ಯವಿದೆ ಎಂದು ದೀಪಿಕಾ ಹೇಳಿದ್ದಾರೆ.
Varanasi Movie: ರಾಜಮೌಳಿ ಸಿನಿಮಾಗೆ ಟೈಟಲ್ ಫಿಕ್ಸ್! ವಾರಣಾಸಿಯಲ್ಲಿ ಅಬ್ಬರಿಸಿದ ಪ್ರಿನ್ಸ್ ಮಹೇಶ್ ಬಾಬು
ರಾಜಮೌಳಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ವಾರಾಣಾಸಿ ಅನ್ನೋದು ರಿವೀಲ್ ಆಗಿದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
ನಂದಿ ಏರಿ ಬಂದ ಮಹೇಶ್ ಬಾಬು! ಗೂಸ್ಬಂಪ್ಸ್ ಕೊಡುತ್ತೆ ಪ್ರಿನ್ಸ್ ಲುಕ್
SS Rajamouli: ನಿರ್ದೇಶಕ ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾದ ಟೈಟಲ್ ಅನೌನ್ಸ್ ಆಗಿದ್ದು ವಾರಣಾಸಿ ಎಂದು ಇದಕ್ಕೆ ಹೆಸರಿಡಲಾಗಿದೆ.
Varanasi: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಟೈಟಲ್ ರಿವೀಲ್;ಟೈಟಲ್ಗೂ ಸಿನಿಮಾಗೂ ಏನು ಸಂಬಂಧ?
ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ ಅಂತ ಕೇಳಿದಾಗಲೇ ಫ್ಯಾನ್ಸ್ಗೆ ಕಿಕ್ ಕೊಟ್ಟಿತ್ತು. ಇನ್ನು ಸಿನಿಮಾ ಟೈಟಲ್ ರಿವೀಲ್ ಆಗುತ್ತೆ ಅಂದರೆ, ಹೇಗಿರುತ್ತೆ? ಅದರಲ್ಲೂ ಸಿನಿಮಾ ಗ್ಲಿಂಪ್ಸ್, ಸಾಂಗ್ ರಿವೀಲ್ ಆಗುತ್ತೆ ಅಂದರಂತೂ ಅಭಿಮಾನಿಗಳ ಪರಿಸ್ಥಿತಿ ಹೇಗಿರಬೇಡ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ದುಬಾರಿ ಕಾಂಬಿನೇಷನ್ ಸಿನಿಮಾದ 'ಗ್ಲೋಬ್ ಟ್ರಾಟರ್' ಕಾರ್ಯಕ್ರಮ
ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮದಲ್ಲಿ ನೂಕುನುಗ್ಗಲು ; ಕಾಲ್ತುಳಿತ - ಪ್ರಜ್ಞೆ ತಪ್ಪಿ ಬಿದ್ದ ಅಭಿಮಾನಿಗಳು
ಕಟಕ್ನ 'ಬಾಲಿ ಜಾತ್ರಾ ಉತ್ಸವ'ದಲ್ಲಿ ದೊಡ್ಡ ಗೊಂದಲ ಉಂಟಾಯಿತು. ಇದು ಕಾರ್ಯಕ್ರಮದ ಕೊನೆಯ ದಿನ ನಡೆದ ಘಟನೆ. ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಈ ಗಲಿಬಿಲಿ ನಡೆಯಿತು. ಶ್ರೇಯಾ ಗಾಯನ ಶುರುವಾಗುತ್ತಿದ್ದಂತೆಯೇ ನೂಕುನುಗ್ಗಲು ಶುರುವಾಯಿತು. ವಿಪರೀತ ಜನಸಂದಣಿಯಿಂದ ಈ ಗಲಿಬಿಲಿ ಸೃಷ್ಟಿಯಾಯಿತು. ಅಭಿಮಾನಿಗಳು ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದರು. ಈ
ಮಫ್ತಿ ಸೆಟ್ನಲ್ಲಿ ಹುಟ್ಟಿದ ಭೈರತಿ ರಣಗಲ್ಗೆ ಈಗ ಒಂದು ವರ್ಷ ಪೂರ್ಣ
ಭೈರತಿ ರಣಗಲ್ ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ ಆಗಿದೆ. ಈ ಸಿನಿಮಾ ಬಂದು ಇದೀಗ ಒಂದು ವರ್ಷ ಪೂರ್ಣ ಆಗಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ಕೆಲವು ಇಂಟ್ರಸ್ಟಿಂಗ್ ವಿಷಯ ಇಲ್ಲಿವೆ ಓದಿ.
ನನ್ನ ಸೂಪರ್ ಸ್ಟಾರ್ ರಜನಿಗೆ ಇಷ್ಟವಾಗುವ ಕಥೆ ಬೇಕು ; ತಲೈವರ್ 173 ನಿಂತು ಹೋಯ್ತಾ ? ಕಮಲ್ ಹಾಸನ್ ಅಚ್ಚರಿ ಹೇಳಿಕೆ
ಹೆಚ್ಚೇನು ಇಲ್ಲ... ಕಳೆದ ಕೆಲ ದಿನಗಳ ಹಿಂದೆ ಕಮಲ್ ಹಾಸನ್ ಮತ್ತು ರಜನಿಕಾಂತ್.. ದಕ್ಷಿಣದ ಎರಡು ಪ್ರಖ್ಯಾತ ಸ್ಟಾರ್ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಸಹಜವಾಗಿ ಈ ಸುದ್ದಿಯನ್ನು ಕೇಳಿ ಎರಡು ಕಡೆಯ ಬಣ ಹುಚ್ಚೆದ್ದು ಕುಣಿದಿತ್ತು. ಆ ನಂತರ ... ಚಿತ್ರ ಶುರು ಕೂಡ ಆಗಿತ್ತು. ಚಿತ್ರಕ್ಕೆ ಕಮಲ್ ಹಾಸನ್ ಅವರದ್ದೇ.... ಬಂಡವಾಳ
Bigg Boss Kannada 12 | Kiccha Sudeep | ಶೋ ಬಗ್ಗೆ ರೂಲ್ಸ್ ಗೊತ್ತಿಲ್ವಾ? ಅಶ್ವಿನಿ, ಜಾಹ್ನವಿಗೆ ಕಿಚ್ಚ ಕ್ಲಾಸ್
Bigg Boss Kannada 12 | Kiccha Sudeep | ಶೋ ಬಗ್ಗೆ ರೂಲ್ಸ್ ಗೊತ್ತಿಲ್ವಾ? ಅಶ್ವಿನಿ, ಜಾಹ್ನವಿಗೆ ಕಿಚ್ಚ ಕ್ಲಾಸ್
Akhanda 2: ಅಖಂಡ 2ಗೆ ಎಂಟ್ರಿ ಕೊಟ್ಟ ಬಾಲಿವುಡ್ ನಟಿ! ಸಲ್ಮಾನ್ ಕೋಸ್ಟಾರ್ ಈಗ ಬಾಲಯ್ಯ ಜೊತೆ ನಟನೆ
ಮುನ್ನಿಯಾಗಿ ಜನರ ಮನಸು ಸೆಳೆದ ಬಾಲೆ ಈಗ ಅಖಂಡ 2ನಲ್ಲಿ ನಟಿಸುತ್ತಿದ್ದಾರೆ. ಬಾಲಯ್ಯ ಅವರ ಸಹನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಕ್ರಿಟಿಕಲ್ ಕಂಡೀಷನ್ನಲ್ಲಿದ್ದ ಧರ್ಮೇಂದ್ರ ಆರೋಗ್ಯ ಚೇತರಿಕೆ, 90ನೇ ವರ್ಷದ ಬರ್ತ್ಡೇ ಆಚರಿಸಲು ಫ್ಯಾಮಿಲಿ
Dharmendra ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹೇಮಾ ಮಾಲಿನಿ ಮತ್ತು ಕುಟುಂಬ ಹಿರಿಯ ನಟನ 90ನೇ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸುತ್ತಿದ್ದಾರೆ.
ಕನ್ನಡದಿಂದ ಕಣ್ಮರೆಯಾದ ರಶ್ಮಿಕಾ ಮಂದಣ್ಣ ಆ ನಂತರ ತೆಲುಗು ಚಿತ್ರರಂಗದಲ್ಲಿ ಬಿಡಾರ ಹೂಡಿದ್ದರು. ಅಲ್ಲಿ ಹೆಸರು .. ಹಣ .. ಕೀರ್ತಿ ಸಂಪಾದನೆ ಮಾಡಿ ಸದ್ಯ ಬಾಲಿವುಡ್ನಲ್ಲಿ ಠಿಕಾಣಿ ಹೂಡಿದ್ದಾರೆ. ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ .. ಆಂಧ್ರದಲ್ಲಿ ಸಿಕ್ಕ ಗೆಲುವು ಮುಂಬೈನಲ್ಲಿ ಇವರಿಗೆ ಸಿಕ್ತಿಲ್ಲ. ರಶ್ಮಿಕಾ ಅಭಿನಯದ ಯಾವ ಹಿಂದಿ ಚಿತ್ರ ಕೂಡ ಗೆದ್ದಿಲ್ಲ.
ಬಿಗ್ ಬಾಸ್ ಚೇಂಜಿಂಗ್ ರೂಮ್ ಸೀಕ್ರೆಟ್ ರಿವೀಲ್! ಕಿಚ್ಚನ ಸಿಟ್ಟಿಗೆ ಅಶ್ವಿನಿ-ಜಾಹ್ನವಿ ಫುಲ್ ಶಾಕ್
ಕಿಚ್ಚ ಸುದೀಪ್ ಕೆಂಡಾಮಂಡಲವಾಗಿದ್ದಾರೆ. ರಕ್ಷಿತಾ ಮಾತಿಗೆ ಸಿಟ್ಟು ನೆತ್ತಿಗೇರಿದೆ. ಜಾಹ್ನವಿ-ಅಶ್ವಿನಿ ಸೀಕ್ರೆಟ್ ಮಾತಿನಿಂದಲೂ ಕೋಪ ಬಂದಿದೆ. ಎಲ್ಲವೂ ಸೇರಿ ಕಿಚ್ಚ ಸುದೀಪ್ ನಿಗಿ ನಿಗಿ ಅಂತಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
ಖಿನ್ನತೆಯಿಂದ ಬಳಲ್ತಿದ್ರಂತೆ ಸುನಿಲ್ ಗ್ರೋವರ್, ಸ್ನೇಹಿತನ ಬಗ್ಗೆ ನಟಿ ಉಪಾಸನ ಸಿಂಗ್ ಶಾಕಿಂಗ್ ಕಮೆಂಟ್
Sunil Grover ʼಕಾಮಿಡಿ ನೈಟ್ಸ್ ವಿತ್ ಕಪಿಲ್ʼ ಮೂಲಕ ದೊಡ್ಡ ಹೆಸರು ಪಡೆದರು. ಖಿನ್ನತೆಯಿಂದ ಬಳಲಿದ್ದರೂ ತಮ್ಮ ಹಾಸ್ಯಪ್ರತಿಭೆಯಿಂದ ಜನಪ್ರಿಯತೆ ಗಳಿಸಿದರು.
ಮುಂದಿನ 90 ದಿನಗಳಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ? ತಜ್ಞರ ಭವಿಷ್ಯ ಕೇಳಿದ್ರೆ ಗಾಬರಿಯಾಗ್ತೀರಾ!
Gold Price: ಈ ವರ್ಷ ಒಂದು ವಿಚಿತ್ರ ಟ್ರೆಂಡ್ ಶುರುವಾಗಿದೆ. ಜನರು ಆಭರಣಗಳಿಗಿಂತ ಹೆಚ್ಚಾಗಿ, ಹೂಡಿಕೆಗಾಗಿ (Investment) ಚಿನ್ನವನ್ನು ಖರೀದಿಸುತ್ತಿದ್ದಾರಂತೆ. ಆದರೆ, ಚಿಂತೆ ಬೇಡ, ಈಗ ಮದುವೆ ಸೀಸನ್ (Wedding Season) ಶುರುವಾಗುತ್ತಿರುವುದರಿಂದ, ಆಭರಣಗಳ ಖರೀದಿ ಮತ್ತೆ ಜೋರಾಗಲಿದೆ ಎಂದು ಮೆಹ್ತಾ ಹೇಳುತ್ತಾರೆ.
Rich Actress: ಬಾಲಿವುಡ್ನ ಶ್ರೀಮಂತ ನಟಿ ಯಾರು ಗೊತ್ತಾ? ಯಾರೂ ಊಹಿಸದ ಚೆಲುವೆ ಸಿಕ್ಕಾಪಟ್ಟೆ ರಿಚ್
ಈ ಚೆಲುವೆ ಸೌಂದರ್ಯ ಮಾತ್ರವಲ್ಲ ದುಡ್ಡಿನಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಬಾಲಿವುಡ್ನ ಅತ್ಯಂತ ಶ್ರೀಮಂತ ನಟಿಯಾಗಿರೋ ಇವರು 7,990 ಕೋಟಿ ಆಸ್ತಿಯ ಒಡತಿ.
ಸಂಗೀತದ ರಾಣಿ ಮೈಥಿಲಿ ಠಾಕೂರ್ ಬಿಹಾರದ ಅತಿ ಕಿರಿಯ ಶಾಸಕಿ; ರಾಜಕೀಯದಲ್ಲಿ ಕ್ರಾಂತಿ ಮಾಡಿದ ಈ ಗಾಯಕಿ ಹಿನ್ನೆಲೆಯೇನು?
ಮೈಥಿಲಿ ಠಾಕೂರ್.. 2025ರ ಬಿಹಾರ ಚುನಾವಣೆಯಲ್ಲಿ ಕ್ರಾಂತಿ ಮಾಡಿದ ಮಹಿಳೆ. ಈಕೆ ಬಿಹಾರ ಹಾಗೂ ಸುತ್ತಮುತ್ತದ ರಾಜ್ಯಗಳಲ್ಲಿ ಬಹಳ ಚಿರಪರಿಚಿತ. ಈಕೆ ಕೇವಲ ಗಾಯಕಿ ಮಾತ್ರವಲ್ಲ. ಭಾರತದ ಜಾನಪದ ಲೋಕದ ಹೊಸ ಸಂಚಲನ. ಅವರ ಹಾಡುಗಳು ಕೋಟಿಗಟ್ಟಲೆ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿವೆ. ಇಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿಯೂ ಅವರಿಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವಿದೆ. ಅತೀ
Darshan: ಕಾಟೇರದ ದಾಖಲೆ ಮುರಿಯುತ್ತಾ ಡೆವಿಲ್? ಹೇಗಿದೆ ಲೆಕ್ಕಾಚಾರ?
ಡೆವಿಲ್ ಸಿನಿಮಾ ಕಾಟೇರನ ದಾಖಲೆಯನ್ನ ಮುರಿಯುತ್ತಾ ಅನ್ನೋ ಲೆಕ್ಕಾಚಾರವು ಶುರುವಾಗಿದೆ. ಡೆವಿಲ್ ಸಿನಿಮಾ ಡಿಸೆಂಬರ್ 12 ಕ್ಕೆ ಬರ್ತಿದ್ದು ಮೊದಲ ದಿನದ ಕಲೆಕ್ಷನ್ ಕೆಜಿಎಫ್, ಕಾಂತಾರ, ಕಾಟೇರನನ್ನ ಮೀರಿಸುತ್ತಾ ಅನ್ನೋ ಚರ್ಚೆ ಶುರುಮಾಡಿದೆ.
ರೇಖಾ, ಜಯಾ ಅಷ್ಟೇ ಅಲ್ಲ, ಈ ನಟಿಯೂ ಅಮಿತಾಭ್ನ ಮದುವೆಯಾಗೋಕೆ ಬಯಸಿದ್ರಂತೆ
ಅಮಿತಾಭ್ ಬಚ್ಚನ್ ಅವರನ್ನ ರಹಸ್ಯವಾಗಿಯೇ ಮದ್ವೆ ಆಗಬೇಕು ಅಂದುಕೊಂಡಿದ್ದೇನು. ನಾನು ಅವರ ಅಪ್ಪಟ ಅಭಿಮಾನಿ ಕೂಡ ಆಗಿದ್ದೇನೆ. ಆದರೆ, ಅವರ ಜೊತೆಗೆ ನಟಿಸಿದ್ಮೇಲೆ ಅವರಿಂದ ತುಂಬಾನೆ ತಿಳಿದುಕೊಂಡಿದ್ದೇನೆ ಅಂತಲೂ ಆ ನಟಿ ಹೇಳಿಕೊಂಡಿದ್ದಾರೆ. ಅವರ ವಿವರ ಇಲ್ಲಿದೆ ಓದಿ.
Amruthadhaare ; ಅಪ್ಪ, ಮಗನ ಸಮ್ಮಿಲನ - ಭೂಮಿಕಾ ಕಣ್ಣೀರಧಾರೆ, ಮನೆಯಿಂದ ಓಡಿ ಹೋಗ್ತಾಳಾ ನೊಂದ ಮಿಂಚು ?
ದಿನಕ್ಕೊಂದು ತಿರುವು ಪಡೆಯುತ್ತಿರುವ ''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ನಡುವೆ ಇದ್ದ ವೈಮನಸ್ಸು ಕರಗಿದೆ. ಉಲ್ಲಾಸದ ವಾತಾವರಣ ಮನೆ ಮಾಡಿದೆ. ಗೌತಮ್ ಮನೆಗೆ ಹೋದ ವಿಚಾರವನ್ನು ಪ್ರಶ್ನೆ ಮಾಡಿದ್ದ ವಠಾರದವರ ಮೈಚಳಿಯನ್ನು ಭೂಮಿಕಾ ಬಿಡಿಸಿದ್ದು ಜ್ವರದಿಂದ ಬಳಲುತ್ತಿದ್ದ ಜ್ವರದಿಂದ ಬಳಲುತ್ತಿದ್ದ ಗೌತಮ್, ಭೂಮಿಕಾ ಆರೈಕೆಯಿಂದ ಗುಣಮುಖನಾಗಿದ್ದಾನೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಆಕಾಶ್ , ಗೌತಮ್ ಮುದ್ದಿನ
Usiru on Ott: ಒಟಿಟಿ ಲೋಕಕ್ಕೆ ಕಾಲಿಡ್ತಿರೋ ಉಸಿರು, ಸಸ್ಪೆನ್ಸ್ ಕಥೆಯಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ಸ್
ಕನ್ನಡದ ಉಸಿರು ಚಿತ್ರ ಬಂದು ಹೋಗಿದೆ. ಇದನ್ನ ನೋಡುವ ಚಾನ್ಸ್ ಮತ್ತೆ ಬಂದಿದೆ. ಆದರೆ, ಅದು ಓಟಿಟಿಯಲ್ಲಿಯೇ ನೋಡಿ. ಇದರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಸೋತು ಗೆದ್ದ ರಶ್ಮಿಕಾ! ಕಲೆಕ್ಷನ್ ಕಡಿಮೆ, ಕಿರಿಕ್ ಬ್ಯೂಟಿಗೆ ಸಿಕ್ತು ಜಾಸ್ತಿ ಪ್ರೀತಿ
ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಬಾಕ್ಸಾಫೀಸಲ್ಲಿ ಸೋತರೂ, ತಮ್ಮ ನಟನೆ ಮತ್ತು ಪಾತ್ರದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
Kaantha Movie: ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕಾಂತಾ ಫ್ಲಾಪ್ ಆಯ್ತಾ? ದುಲ್ಕರ್ ಮೂವಿಗೆ ಡಲ್ ರೆಸ್ಪಾನ್ಸ್
ದುಲ್ಕರ್ ಸಲ್ಮಾನ್ ನಟನೆಯ ಕಾಂತಾ ಸಿನಿಮಾ ಮೊದಲ ದಿನ ಕೇವಲ 2 ಕೋಟಿ ಗಳಿಸಿದ್ದು ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಿಸಿದೆ. ಸಿನಿಮಾ ಡಲ್ ರೆಸ್ಪಾನ್ಸ್ ಪಡೆದಿದೆ.
Bigg Boss 12: ಇಂದು ಗಿಲ್ಲಿ-ರಕ್ಷಿತಾಗೆ ಕಿಚ್ಚನ ಕ್ಲಾಸ್ ಫಿಕ್ಸ್? ರಿಲೀಲ್ ಆಯ್ತು ಬಿಗ್ ಸೀಕ್ರೆಟ್!
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಸಾಕಷ್ಟು ಬೆಳವಣಿಗೆಗಳು ನಡೆದವು. ಗಿಲ್ಲಿ ಮಾತು ಕೇಳಿ ರಕ್ಷಿತಾ ತಮ್ಮ ತಂಡದ ವಿರುದ್ಧವೇ ಹೋಗಿ ಎಡವಿದ್ದಾರೆ. ಈ ವಿಷಯ ಇಟ್ಟುಕೊಂಡು ಕಿಚ್ಚ ಸುದೀಪ್ ಮಾತನಾಡುವುದು ಖಚಿತವಾಗಿದೆ. ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಇಂತಹ ಕಾಲದಲ್ಲಿ ಹಣಕ್ಕೋಸ್ಕರ.. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ. ತಂದೆ -ಮಗ ಇರಬಹುದು.. ಅತ್ತೆ-ಸೊಸೆ ಇರಬಹುದು.. ಗಂಡ-ಹೆಂಡತಿ ಇರಬಹುದು.. ಅಕ್ಕ-ತಮ್ಮ ಅಥವಾ ಅಣ್ಣ ತಂಗಿಯೇ
Darshan: ಗಂಡನ ಲುಕ್ ವಿಶೇಷವಾಗಿ ಹೊಗಳಿದ ವಿಜಯಲಕ್ಷ್ಮಿ ಸೆಲೆಬ್ರಿಟಿಸ್ಗೆ ಹೇಳಿದ್ದೇನು?
ದರ್ಶನ್ ಬಗ್ಗೆ, ಡೆವಿಲ್ ಸಿನಿಮಾ ಬಗ್ಗೆ ವಿಜಯಲಕ್ಷ್ಮಿ ಅವರು ಪೋಸ್ಟ್, ಸ್ಟೋರಿ ಹಾಕುತ್ತಲೇ ಇರುತ್ತಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ಸಿನಿಮಾ ಅಪ್ಡೇಟ್ ಕೊಡುವಾಗ ಪತಿಯ ಬಗ್ಗೆ ವಿಶೇಷವಾಗಿ ನಮೂದಿಸಿದ್ದಾರೆ. ಏನದು?
ವಾರ್ತೆ ಓದೋಕೆ ಬಂದ ಡೈರೆಕ್ಟರ್; ಮ್ಯೂಸಿಕ್ ಡೈರೆಕ್ಷನ್ಗೂ ಇಳಿದ ನಾಗಶೇಖರ್!
ಡೈರೆಕ್ಟರ್ ನಾಗಶೇಖರ್ ನಾಯಕರಾಗಿದ್ದಾರೆ. ಮ್ಯೂಸಿಕ್ ಡೈರೆಕ್ಷನ್ಗೂ ಕೈಹಾಕಿದ್ದಾರೆ. ಇವರ ಈ ಚಿತ್ರದ ಶೀರ್ಷಿಕೆ ಕೂಡ ಚೆನ್ನಾಗಿದೆ. ಶಂಕರ್ನಾಗ್ ಅವರನ್ನ ನೆನಪಿಸುತ್ತದೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಅಣ್ಣಾವ್ರ ಆ ಒಂದೇ ಒಂದು ಪರಭಾಷಾ ಚಿತ್ರ ಯಾವುದು? ಆ ಮೂವಿಗೂ ಬೇಡರ ಕಣ್ಣಪ್ಪ ಸಿನಿಮಾಕ್ಕೂ ಏನು ಲಿಂಕ್?
ಡಾಕ್ಟರ್ ರಾಜ್ ಕುಮಾರ್ ಒಂದೇ ಒಂದು ಪರ ಭಾಷೆಯ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೂ ರಾಜ್ ಅವರ ಮೊದಲ ಚಿತ್ರಕ್ಕೂ ಲಿಂಕ್ ಕೂಡ ಇದೆ. ಅದೇನು ಅನ್ನೋದರ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Nishaanchi out on OTT: ಬಾಳಾ ಸಾಹೇಬ್ ಠಾಕ್ರೆ ಮೊಮ್ಮಗನ ಮೊದಲ ಸಿನಿಮಾ!ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್
ಬಾಳಾ ಠಾಕ್ರೆ ಮೊಮ್ಮಗನ ಸಿನಿಮಾ ಓಟಿಟಿಗೆ ಬಂದಿದೆ. ಇಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಥಿಯೇಟರ್ ಅಲ್ಲೂ ಪಾಸಿಟಿವ್ ರಿವ್ಯೂ ಬಂದಿವೆ. ಈ ಸಿನಿಮಾದ ಓಟಿಟಿ ಸ್ಟ್ರೀಮಿಂಗ್ ಮಾಹಿತಿ ಇಲ್ಲಿದೆ ಓದಿ.
Mudhol Movie: ನಿಂತೇ ಹೋಗಿದ್ದ ರವಿಚಂದ್ರನ್ ಮಗನ ಸಿನಿಮಾ! ಮುಧೋಳ್ ಮುಂದಿನ ವರ್ಷ ರಿಲೀಸ್
ಕ್ರೇಜಿ ಸ್ಟಾರ್ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಮುಧೋಳ್ ಚಿತ್ರ ರೆಡಿ ಆಗಿದೆ. ಮುಂದಿನ ವರ್ಷ ಈ ಚಿತ್ರ ರಿಲೀಸ್ ಕೂಡ ಆಗುತ್ತಿದೆ. ಇದರ ಲೇಟೆಸ್ಟ್ ಅಪ್ಡೇಟ್ ಇರೋ ಒಂದು ಸ್ಟೋರಿ ಇಲ್ಲಿದೆ ಓದಿ.
ನೋಡಿದ ಕೂಡಲೇ ಲವ್, ಹೂಮುಡಿಸಿ ಎಂಗೇಜ್ಮೆಂಟ್ ಆಯ್ತು ಎಂದಿದ್ದ ಚಂದ್ರಪ್ರಭ! ಇವರ ಲವ್ಸ್ಟೋರಿ ಸೂಪರ್
ಬಿಗ್ ಬಾಸ್ ಖ್ಯಾತಿಯ ನಟ ಚಂದ್ರಪ್ರಭ ಲವ್ ಸ್ಟೋರಿ ಸಿನಿಮಾ ತರವೇ ಇದೆ. ದೇವಸ್ಥಾನದಲ್ಲಿದ್ದ ಹೂವು ಮುಡಿಸಿ ಇಂದು ನಾವು ಎಂಗೇಜ್ ಆದೆವು ಅಂತಲೂ ಚಂದ್ರಪ್ರಭ ಹೇಳಿದ್ದರು. ಆದರೆ, ಭಾರತಿ ಪ್ರಿಯಾ ತಂದೆ ಬೇಡ ಅಂದಿದ್ದರು. ಚಂದ್ರಪ್ರಭಗೆ ವಯಸ್ಸಾಗಿದೆ ಅಂತಲೂ ದೂರಿದ್ರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
Aniissh Tejeshwar: ಸಿನಿಮಾಗೆ ಪ್ರೇಕ್ಷಕರು ಬರುತ್ತಿಲ್ಲ, ಬಿಕ್ಕಿ ಬಿಕ್ಕಿ ಅತ್ತ ನಟ!
ನಟನಾಗಿ ನಿರ್ದೇಶಕನಾಗಿ ಅನೀಶ್ ತೇಜೇಶ್ವರ್ ಲವ್ ಒಟಿಪಿ ಸಿನಿಮಾ ನವೆಂಬರ್ 14 ರಿಂದ ರಾಜ್ಯಾದ್ಯಂತ ತೆರೆಕಂಡಿದೆ. ಆದ್ರೆ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಿಲ್ಲ ಅಂತ ಕಣ್ಣೀರಿಟ್ಟಿದ್ದಾರೆ
45 Movie: ಡಬ್ಬಿಂಗ್ ಆದ್ಮೇಲೆ ಅರ್ಜುನ್ ಜನ್ಯ ಕಾಲಿಗೆ ಬೀಳೋಕೆ ಹೋಗಿದ್ಯಾಕೆ ಉಪ್ಪಿ?
ರಿಯಲ್ ಸ್ಟಾರ್ ಉಪೇಂದ್ರ 45 ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಅರ್ಜುನ್ ಜನ್ಯ ಕಂಡು ಕೊನೆಯಲ್ಲಿ ಪಾದಕ್ಕೂ ಬೀಳೋಕೆ ಹೋಗಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ.
Prabhas: ಒಟ್ಟಿಗೆ ನಟಿಸ್ತಿದ್ದಾರಾ ಪ್ರಭಾಸ್-ಚಿರಂಜೀವಿ? ಫ್ಯಾನ್ಸ್ ಫುಲ್ ಎಕ್ಸೈಟ್
ಪ್ರಭಾಸ್ ಹಾಗೂ ಚಿರಂಜೀವಿ ಅವರು ಒಟ್ಟಿಗೆ ನಟಿಸುತ್ತಾರಾ? ಒಂದೇ ಸಿನಿಮಾದಲ್ಲಿ ಇಬ್ಬರು ಬಿಗ್ ಸ್ಟಾರ್ಸ್ ಪರ್ಫಾರ್ಮ್ ಮಾಡಲಿದ್ದಾರಾ?
ಭಾವೀ ಪತ್ನಿ ಜೊತೆ ಬಿಗ್ಬಾಸ್ ಗೆಳತಿಯನ್ನು ಭೇಟಿ ಮಾಡಿದ ಉಗ್ರಂ ಮಂಜು! ಗೌತಮಿ ಸ್ಪೆಷಲ್ ಭೇಟಿ
ಬಿಗ್ ಬಾಸ್ ಖ್ಯಾತಿಯ ಗೌತಮಿ ಜಾದವ್ ಈಗೊಂದು ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಉಗ್ರಂ ಮಂಜು ಹಾಗೂ ಮಂಜು ಮದುವೆ ಆಗುತ್ತಿರೋ ಸಂಧ್ಯಾ ಕೂಡ ಇದ್ದಾರೆ. ಗೌತಮಿ ಪಕ್ಕದಲ್ಲಿ ಪತಿ ಅಭಿಷೇಕ್ ಕೂಡ ಇದ್ದಾರೆ. ಇವರ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Bigg Boss Kannada 12 | Kiccha Sudeep | ನಾಮಿನೇಟ್ ಆಗಿರೋ 8 ಮಂದಿಯಲ್ಲಿ ಯಾರು ಮನೆಗೆ? | N18V
Bigg Boss Kannada 12 | Kiccha Sudeep | ನಾಮಿನೇಟ್ ಆಗಿರೋ 8 ಮಂದಿಯಲ್ಲಿ ಯಾರು ಮನೆಗೆ? | N18V
Actor Anish Tejeshwar Crying | ನೋವು ಹತಾಶೆಯಲ್ಲಿ ಕಣ್ಣೀರಿಟ್ಟ ನಟ, ನಿರ್ದೇಶಕ ಅನೀಶ್ | N18V
Actor Anish Tejeshwar Crying | ನೋವು ಹತಾಶೆಯಲ್ಲಿ ಕಣ್ಣೀರಿಟ್ಟ ನಟ, ನಿರ್ದೇಶಕ ಅನೀಶ್ | N18V

18 C