'ಫಸ್ಟ್ ಸ್ಯಾಲರಿ' ಕಿರುಚಿತ್ರ ಮೆಚ್ಚಿದ ರಾಕ್ಲೈನ್ ವೆಂಕಟೇಶ್, ಶ್ರುತಿ; ಗಣ್ಯರಿಂದ ಪ್ರಶಂಸೆ ಸುರಿಮಳೆ
ಸ್ಯಾಂಡಲ್ವುಡ್ನ ಜನಪ್ರಿಯ ಪಿಆರ್ಓ ಸುಧೀಂದ್ರ ವೆಂಕಟೇಶ್ 'ಫಸ್ಟ್ ಸ್ಯಾಲರಿ' ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಪವನ್ ವೆಂಕಟೇಶ್ ಈ ಕಿರುಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಪದಾರ್ಪಣೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಆಗಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ಜನಪ್ರಿಯ ನಟಿ ಶ್ರುತಿ
ಒಂದೇ ದಿನ ಹನಿಮೂನ್ ಪ್ಲಾನ್ ಮಾಡಿದ ಸಮಂತಾ-ರಾಜ್! ಸ್ಯಾಮ್ ಹೋಗಿದ್ದು ಎಲ್ಲಿಗೆ ಗೊತ್ತಾ?
Samantha-Raj Nidhimoru: ಸದ್ದಿಲ್ಲದೆ ಮದುವೆಯಾದ ಸಮಂತಾ-ರಾಜ್ ಜೋಡಿ ಇದೀಗ ಹನಿಮೂನ್ ಹೊರಟಿದ್ದಾರೆ. ಎಲ್ಲಿ ? ಏನ್ ಕಥೆ ಅಂತೀರಾ ಈ ಸ್ಟೋರಿ ಓದಿ!
'ಡೆವಿಲ್' ಚಿತ್ರಕ್ಕೆ ದರ್ಶನ್ ಲಕ್ಕಿ ಥಿಯೇಟರ್ ಸಿಕ್ತು; ಆ ಥಿಯೇಟರ್ಗಾಗಿ 'ಮಾರ್ಕ್', '45' ಮಧ್ಯೆ ಪೈಪೋಟಿ?
ರಾಜ್ಯದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಸಂಖ್ಯೆ ಗಣನೀಯವಾಗಿ ಕಮ್ಮಿ ಆಗಿದೆ. ಜನ ಸಿನಿಮಾ ನೋಡಲು ಈಗ ಮಲ್ಟಿಪ್ಲೆಕ್ಸ್ಗಳ ಕಡೆ ಹೆಚ್ಚು ಮುಖ ಮಾಡುತ್ತಾರೆ. ಆದರೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಮಜಾನೇ ಬೇರೆ. ಡಿಸೆಂಬರ್ನಲ್ಲಿ ಕನ್ನಡದ 3 ದೊಡ್ಡ ಚಿತ್ರಗಳು ತೆರೆಗೆ ಬರ್ತಿವೆ. ಕೆಜಿ ರಸ್ತೆಯಲ್ಲಿ ಯಾವ ಚಿತ್ರಕ್ಕೆ ಯಾವ ಥಿಯೇಟರ್ ಎನ್ನುವ ಚರ್ಚೆ ಶುರುವಾಗಿದೆ.
OTT Releases This Week: ಒಂದು ಕನ್ನಡ ಸಿನಿಮಾ ಸೇರಿ 20 ಚಿತ್ರಗಳು ಈ ವಾರ ಓಟಿಟಿಗೆ
ಕಳೆದ ಶುಕ್ರವಾರ ತೆಲುಗಿನ 'ಆಂಧ್ರಕಿಂಗ್ ತಾಲೂಕ' ಹಾಗೂ ಬಾಲಿವುಡ್ ಸಿನಿಮಾ 'ತೆರೆ ಇಷ್ಕ್ ಮೇ' ಸೇರಿ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗಿದ್ದವು. ಈ ವಾರ 'ಅಖಂಡ- 2' ಇನ್ನು ಕೆಲ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಇತ್ತ ಓಟಿಟಿಯಲ್ಲಿ 20ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ. ರಶ್ಮಿಕಾ ಮಂದಣ್ಣ ನಟನೆಯ ಎರಡೆರಡು ಸಿನಿಮಾ
'ಕಲ್ಕಿ 2'ದಲ್ಲಿ ದೀಪಿಕಾಗೆ ಚಾನ್ಸ್ ಮಿಸ್! ಮತ್ತೋರ್ವ ಬಾಲಿವುಡ್ ನಟಿಗೆ ಬಂತಾ ಆಫರ್?
Kalki 2898 AD:ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾರನ್ನು ಕೈ ಬಿಡಲಾಗಿದೆ ಎಂಬ ವಿಚಾರ ಈ ಹಿಂದೆಯೇ ಕೇಳಿಬಂದಿತ್ತು. ಇವರ ನಿರ್ಗಮನದ ನಂತರ ಅನೇಕ ಊಹಾಪೋಹಗಳಿಗೆ ಹರಿದಾಡಿದ್ದವು.ಇದೀಗ ದೀಪಿಕಾ ಬದಲಾಗಿ, ಬಾಲಿವುಡ್ನ ಮತ್ತೋರ್ವ ನಟಿಗೆ ಅವಕಾಶ ಸಿಕ್ಕಿದ್ಯಂತೆ.
'ಅಖಂಡ 2' ಇನ್ನೂ ರಿಲೀಸ್ ಆಗಿಲ್ಲ.. ಅಷ್ಟರಲ್ಲೇ 'ಅಖಂಡ 3' ಟೈಟಲ್ ಸೋರಿಕೆ; ಇದೇನಾ ಶೀರ್ಷಿಕೆ?
ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಬಿಡುಗಡೆಗೆ ಇನ್ನು ಎರಡೇ ದಿನಗಳು ಉಳಿದಿವೆ. ಈ ಹಿಂದೆ ನಂದಮೂರಿ ಬಾಲಕೃಷ್ಣ ಮತ್ತು ಬೋಯಪಾಟಿ ಶ್ರೀನು ಕಾಂಬಿನೇಷನ್ನಲ್ಲಿ ಬಂದಿದ್ದ ಸಿನಿಮಾ 'ಅಖಂಡ' ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಇದೇ ಜೋಷ್ನಲ್ಲಿ ಇವರಿಬ್ಬರೂ ಸೇರಿ 'ಅಖಂಡ 2' ಅನೌನ್ಸ್ ಮಾಡಿದ್ದರು. ಈ ಸಿನಿಮಾ ಡಿಸೆಂಬರ್ 5ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಮಾಸ್ ಸಿನಿಮಾಗಳನ್ನು ಇಷ್ಟಪಡುವ
ಬಂಕಿಮ ಚಂದ್ರ ಚಟರ್ಜಿ ಬರೆದ ಪ್ರಸಿದ್ಧ ಕಾದಂಬರಿ ಆಧಾರಿತ ಚಿತ್ರದಲ್ಲಿ ರಿಷಬ್ ಶೆಟ್ಟಿ?
'ಕಾಂತಾರ- 1' ಸಿನಿಮಾ ಸೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಜನವರಿಯಲ್ಲಿ 'ಜೈ ಹನುಮಾನ್' ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎನ್ನಲಾಗ್ತಿದೆ. ಈಗಾಗಲೇ ಕಥೆ ಒಪ್ಪಿ ಫೋಟೊಶೂಟ್ ಸಹ ಮಾಡಲಾಗಿದೆ. ಮುಂದೆ ಬಂಕಿಮ ಚಂದ್ರ ಚಟರ್ಜಿ ಬರೆದ ಕಾದಂಬರಿ ಆಧರಿತ ಚಿತ್ರದಲ್ಲಿ ಕೂಡ ರಿಷಬ್ ನಟಿಸುತ್ತಾರೆ ಎನ್ನುವ ಚರ್ಚೆ ನಡೀತಿದೆ.
ಅವರಿಗೆ ಕಠಿಣ ಶಿಕ್ಷೆ ಕೊಡಿ ಎಂದ ರಶ್ಮಿಕಾ ಮಂದಣ್ಣ; ನ್ಯಾಷನಲ್ ಕ್ರಶ್ ಸಿಟ್ಟಾಗಿದ್ದು ಯಾರ ಮೇಲೆ?
Rashmika Mandanna: ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಟಾಪ್ ಹೀರೋಯಿನ್ ಆಗಿದ್ದಾರೆ. ರಶ್ಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ , ಆದ್ರೆ ಇದೀಗ ನ್ಯಾಷನಲ್ ಕ್ರಶ್ ಸಿಟ್ಟಾಗಿದ್ದಾರೆ ಯಾಕೆ? ಏನು ಗೊತ್ತಾ?
Bigg Boss Kannada 12 | ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಯಾವ ಟೀಂ ಔಟ್? | N18V
Bigg Boss Kannada 12 | Gilli Nata | Ashwni Gowda | Kavya Shaiva | ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಯಾವ ಟೀಂ ಔಟ್? | N18V
Bigg Boss 12: ಗಿಲ್ಲಿ-ಕಾವ್ಯಾ ಔಟ್ ಆದ್ರಾ? ರಘು, ಅಶ್ವಿನಿ ಕೈಯಲ್ಲಿ ಈಗ ಬಿಗ್ ಪವರ್!
ಬಿಗ್ ಬಾಸ್ ಟಾಸ್ಕ್ನಲ್ಲಿ ರಘು ಮತ್ತು ಅಶ್ವಿನಿ ಗೆದ್ದಿದ್ದಾರೆ. ಬಿಗ್ಬಾಸ್ ನಿಯಮದಂತೆ ಒಂದು ಜೋಡಿಯನ್ನು ಇವರು ಟಾಸ್ಕ್ನಿಂದ ಹೊರಗೆ ಇಡಬೇಕಿದೆ. ಹಾಗಾಗಿ ಅಶ್ವಿನಿ ಮತ್ತು ರಘು ಯಾರನ್ನು ಹೊರ ಹಾಕಲಿದ್ದಾರೆ?
ಶುಭಾ ಪುಂಜಾ ಲಂಗಾದ ಬಗ್ಗೆ ಯೋಗರಾಜ್ ಭಟ್ರ ಕಾಮಿಡಿ; ವೀಡಿಯೋ ವೈರಲ್
ನಿರ್ದೇಶಕ ಯೋಗರಾಜ್ ಭಟ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ಸಾಹಿತ್ಯ, ಸಂಭಾಷಣೆಯಿಂದ ಕೂಡ ಪ್ರೇಕ್ಷಕರ ಮನಗೆದ್ದವರು. 'ಮನದ ಕಡಲು' ಬಳಿಕ ಭಟ್ರು ಯಾವುದೇ ಹೊಸ ಸಿನಿಮಾ ಆರಂಭಿಸಿಲ್ಲ. ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರರಾಗಿ ಕೂಡ ಅವರು ಗಮನ ಸೆಳೆಯುತ್ತಿದ್ದಾರೆ. 'ಕಾಮಿಡಿ ಕಿಲಾಡಿಗಳು' ಸೀಸನ್-5ರಲ್ಲಿ ಮತ್ತೆ ಸ್ಕಿಟ್ಗಳನ್ನು ನೋಡ್ತಾ ಕೂತಿದ್ದಾರೆ. ಈ ಭಾರಿ ರಕ್ಷಿತಾ ಪ್ರೇಮ್ ಬದಲು ಜಗ್ಗೇಶ್ ಹಾಗೂ
ಮದುವೆ ಪೋಸ್ಟ್ಪೋನ್ ಆದ ಬಳಿಕ ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ಕೊಟ್ಟ ಸ್ಮೃತಿ ಮಂದಾನ ಭಾವಿ ಪತಿ
ಭಾರತದ ಮಹಿಳಾ ತಂಡದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನ ಹಾಗೂ ಮ್ಯೂಸಿಕ್ ಡೈರೆಕ್ಟರ್ ಪಲಾಶ್ ಮುಚ್ಚಲ್ ಮದುವೆ ಮುಂದೂಡಲ್ಪಟ್ಟಿದೆ. ನವೆಂಬರ್ 23ಕ್ಕೆ ಇವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ, ಸ್ಮೃತಿ ಮಂದಾನ ತಂದೆಯ ಆರೋಗ್ಯ ಹಠಾತ್ ಆರೋಗ್ಯ ತಪ್ಪಿದ್ದರಿಂದ ಮದುವೆಯನ್ನು ಪೋಸ್ಟ್ಪೋನ್ ಮಾಡಲಾಗಿತ್ತು. ಆರಂಭದಲ್ಲಿ ಇದು ತಂದೆಯ ಅನಾರೋಗ್ಯದಿಂದಲೇ ಮದುವೆ ನಿಂತಿದೆ ಎಂದುಕೊಳ್ಳಲಾಗಿತ್ತು. ಆದರೆ, ಸ್ಮೃತಿ ಮಂದಾನ ತಂದೆಯ
ರೇಣುಕಾಸ್ವಾಮಿ ಪ್ರಕರಣ; ಸಾಕ್ಷ್ಯಗಳ ವಿಚಾರಣೆಗೆ ಮುಂದಾದ ಕೋರ್ಟ್, ಡಲ್ಲಾದ ದರ್ಶನ್
ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಪ್ರಕರಣ ಪ್ರಮುಖ ತಿರುವಿಗೆ ಬಂದು ನಿಂತಿದೆ. ಅಂತೂ ಇಂತೂ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಸಿಸಿಎಚ್ 57 ನ್ಯಾಯಾಲಯದಲ್ಲಿ ಇಂದು(ಡಿಸೆಂಬರ್ 3) ವಿಚಾರಣೆ ನಡೆಯಿತು. ದರ್ಶನ್ ಸೇರಿ ಎಲ್ಲಾ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈಗಾಗಲೇ ಪ್ರಕರಣ ಸಂಬಂಧ ಆರೋಪಿಗಳ ಮೇಲೆ ದೋಷಾರೋಪ ಹೊರಿಸಿದ್ದು ತಮ್ಮ
ಸಮಂತಾ ಮದುವೆಗೆ ಬಂದವರಿಗೆ ಸ್ಪೆಷಲ್ ಗಿಫ್ಟ್! ಅತಿಥಿಗಳಿಗೆ ಏನೆಲ್ಲಾ ಸಿಕ್ತು ಗೊತ್ತಾ?
Samantha: ಮದುವೆಗೆ ಹಾಜರಾದ ಅತಿಥಿಗಳಿಗೆ ಧನ್ಯವಾದ ಹೇಳಲು, ಸಮಂತಾ, ರಾಜ್ ನೀಡಿದ್ದ ವಿಶೇಷ ರಿಟರ್ನ್ ಗಿಫ್ಟ್ ಹ್ಯಾಂಪರ್ಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
Bhagylakshmi: ಶಾಲೆಗೆ ಹೋದ ತನ್ಮಯ ಕಿಡ್ನಾಪ್; ಈ ದುಷ್ಟ ಕುತಂತ್ರ ಯಾರದ್ದು?
ಕಲರ್ಸ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಸದ್ಯ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದು. ಭಾಗ್ಯ ಮತ್ತು ಲಕ್ಷ್ಮೀ ನಡುವಿನ ಅಕ್ಕ-ತಂಗಿಯ ಸಂಬಂಧ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದೆ. ಆದರೆ ಭಾಗ್ಯಳ ಸಂಸಾರದಲ್ಲಿ ಒಂದಾದ ನಂತರ ಮತ್ತೊಂದು ಕಷ್ಟಗಳು ಬರುತ್ತಲೇ ಇವೆ. ಭಾಗ್ಯಳ ಬದುಕಿನಲ್ಲಿ ಶಾಂತಿ ಇಲ್ಲ. ಗಂಡ ತಾಂಡವ್ನ ದ್ವಂದ್ವ ಮನಸ್ಸಿನಿಂದ ಭಾಗ್ಯ ಈಗಾಗಲೇ ಸಾಕಷ್ಟು ನೋವು ಅನುಭವಿಸಿದ್ದಾಳೆ.
Darshan: ತಲೆ ಕೆಡ್ತಿದೆ, ಟಿವಿ ಹಾಕಿಸ್ಕೊಡಿ ಎಂದ ದರ್ಶನ್! ಜಡ್ಜ್ ಮುಂದೆ ಡೆವಿಲ್ ಹೊಸ ಡಿಮ್ಯಾಂಡ್
Darshan: ಸರ್ ತಲೆ ಕೆಡ್ತಿದೆ, ಟಿವಿ ಹಾಕಿಸ್ಕೊಂಡಿ ಎಂದು ದರ್ಶನ್ ಆ್ಯಂಡ್ ಗ್ಯಾಂಗ್ ಜಡ್ಜ್ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದೆ. ಜಡ್ಜ್ ಏನಂದ್ರು?
Renukaswamy Case: ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್! ಮುಂದಿನ ವಿಚಾರಣೆ ಯಾವಾಗ?
Renukaswamy Case ವಿಚಾರಣೆಯಲ್ಲಿ Darshan, Pavithra Gowda ವಿಡಿಯೋ ಮೂಲಕ ಹಾಜರಾಗಿ Jail ಶಿಫ್ಟ್ ಮನವಿ ವಜಾ. Renukaswamy ಪೋಷಕರಿಗೆ ಮತ್ತು ವಾಚ್ ಮ್ಯಾನ್ ಗೆ Court ಸಮನ್ಸ್ ಜಾರಿ.
ಪಾಕಿಸ್ತಾನದ ಕರಾಚಿಯಲ್ಲಿ 'ಮಹಾವತಾರ್ ನರಸಿಂಹ' ಚಿತ್ರ ಪ್ರದರ್ಶನ; ವೈರಲ್ ವೀಡಿಯೋ ಇಲ್ಲಿದೆ
ಆನಿಮೇಟೆಡ್ ಸಿನಿಮಾ 'ಮಹಾವತಾರ್ ನರಸಿಂಹ' ದೇಶವಿದೇಶಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿತ್ತು. ಎಲ್ಲರ ನಿರೀಕ್ಷೆ ಮೀರಿ ಬಾಕ್ಸಾಫೀಸ್ನಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು. ಸಿನಿಮಾ ನೋಡುಗರನ್ನು ಭಕ್ತಿಪರವಶರನ್ನಾಗಿ ಮಾಡಿತ್ತು. ಕೆಲವರು ಚಿತ್ರಮಂದಿರದ ಹೊರಗೆ ಚಪ್ಪಲಿ ಬಿಟ್ಟು ಹೋಗಿ ಸಿನಿಮಾ ವೀಕ್ಷಿಸಿದ್ದರು. ಮಹಾವಿಷ್ಣು ನರಸಿಂಹಸ್ವಾಮಿ ಅವತಾರ ತಾಳಿ ಹಿರಣ್ಯ ಕಶಪು ಸಂಹಾರ ಮಾಡುವ ಕಥೆಯನ್ನು ಆನಿಮೇಷನ್
Ranveer Singh: ದೈವವನ್ನು 'ದೆವ್ವ' ಎಂದಿದ್ದ ರಣವೀರ್ಗೆ ಸಂಕಷ್ಟ! ಬಾಲಿವುಡ್ ನಟನ ವಿರುದ್ಧ ಕಂಪ್ಲೇಂಟ್
Ranveer Singh: ತುಳುನಾಡಿನ ದೈವಗಳನ್ನು ಕೆಟ್ಟದಾಗಿ ಅನುಕರಣೆ ಮಾಡಿದ ಬಾಲಿವುಡ್ ನಟ ರಣ್ವೀರ್ ಸಿಂಗ್ ಕ್ಷಮೆ ಕೂಡ ಕೇಳಿದ್ದರು. ಆದ್ರೆ ತಣ್ಣಗಾದದ ಜನ ಇದೀಗ ರಣವೀರ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ.
ವಿಚಾರಣೆ ವೇಳೆ ಡೆವಿಲ್ ಫುಲ್ ಡಲ್, ಸಪ್ಪೆ ಮುಖ ಮಾಡಿ ವಾದ ಕೇಳಿದ ದರ್ಶನ್!
ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿ ವಿಚಾರಣೆ ಯಾವಾಗಿಂದ? ಲೇಟೆಸ್ಟ್ ಅಪ್ಡೇಟ್ ಏನು? ಸಂಪೂರ್ಣ ವಿವರಕ್ಕಾಗಿ ಇಲ್ಲಿ ಓದಿ.
Mahavatar: ಪಾಕಿಸ್ತಾನದಲ್ಲಿ ಮಹಾವತಾರ್ ನರಸಿಂಹ ಸಿನಿಮಾ! ಪಾಕ್ನಲ್ಲಿ ಹೊಂಬಾಳೆ ಮೂವಿ
ಹೊಂಬಾಳೆ ಫಿಲ್ಮ್ಸ್ನ ಮಹಾವತಾರ್ ನರಸಿಂಹ ಸಿನಿಮಾ ಬಾಕ್ಸ್ ಆಫೀಸ್ ಬ್ಲಾಕ್ಬಸ್ಟರ್ ಆಗಿ 300 ಕೋಟಿ ಗಳಿಸಿದ್ದು ಪಾಕಿಸ್ತಾನದಲ್ಲಿ ಪ್ರದರ್ಶನಗೊಂಡಿದೆ.
\ಮತ್ತದೇ ಹುಚ್ಚಾಟ.. ಅಂತಹವರಿಗೆ ಕ್ಷಮಿಸಲಾಗದ ಶಿಕ್ಷೆ ನೀಡಬೇಕು\; ರಶ್ಮಿಕಾ ಮಂದಣ್ಣ ಅಸಮಾಧಾನ
ಕನ್ನಡ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಇತ್ತೀಚೆಗೆ ಆಕೆಯ ಮದುವೆ ಬಗ್ಗೆ ಭಾರೀ ಚರ್ಚೆ ನಡೀತು. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲೇ ಇಲ್ಲ. ಎರಡು ವರ್ಷಗಳ ಹಿಂದೆ ರಶ್ಮಿಕಾ ಡೀಪ್ಫೇಕ್ ವೀಡಿಯೋ ವೈರಲ್ ಆಗಿದ್ದು ಗೊತ್ತೇಯಿದೆ. ಈ ಬಗ್ಗೆ ಪ್ರಧಾನಿ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದರು.
ಡಿವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಈಗ ಸಮಂತಾ 2ನೇ ಮದುವೆ ಬಗ್ಗೆ ಏನಂದ್ರು
Venu Swami on Samantha Second Marriage: ನಟಿ ಸಮಂತಾ ಅವರು 2ನೇ ಮದುವೆಯಾಗಿದ್ದಾರೆ. ಅವರ ಡಿವೋರ್ಸ್ ಬಗ್ಗೆ ಭವಿಷ್ಯ ಹೇಳಿದ್ದ ಜ್ಯೋತಿಷಿ ವೇಣುಸ್ವಾಮಿ ಈಗ ಏನಂದಿದ್ದಾರೆ?
ಫಿಲ್ಮ್ ಚೇಂಬರ್ ಚುಕ್ಕಾಣಿ ಹಿಡಿತಾರಾ ಜಯಮಾಲಾ? 15 ವರ್ಷಗಳ ಬಳಿಕ ಮತ್ತೆ ಸ್ಪರ್ಧೆಗಿಳಿದ 'ಗಿರಿಕನ್ಯೆ'!
KFCC:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಗೆ ದಿನಾಂಕ ನಿಗದಿಯಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದ್ದು. ಪ್ರತಿವರ್ಷದಂತೆ ಈ ವರ್ಷದ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆಯಂತೆ
ಖ್ಯಾತ ಸ್ಟ್ಯಾಂಡಪ್ ಕಾಮೆಡಿಯನ್ಗೆ ಹಿಗ್ಗಾಮುಗ್ಗ ಥಳಿಸಿದ ಅಮೀರ್ ಖಾನ್, ವಿಡಿಯೋ ವೈರಲ್
ಸ್ಟ್ಯಾಂಡಪ್ ಕಾಮೆಡಿಯನ್ ವೀರ್ ದಾಸ್ಗೆ ಅಮೀರ್ ಖಾನ್ ಈ ರೀತಿ ಹೊಡೆದಿದ್ದು ಯಾಕೆ? ಇದರ ಹಿಂದಿನ ಕಾರಣ ಏನು?
ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ 9 ಅದ್ಭುತ ಸಿನಿಮಾಗಳು ಇವು! ಮಿಸ್ ಮಾಡ್ಲೇಬೇಡಿ!
ಕೆಲುವು ಸಿನಿಮಾಗಳು ನಿಮ್ಮನ್ನು ಮನರಂಜಿಸುವುದಲ್ಲದೇ ಒಂದಷ್ಟು ಬದುಕಿನ ಮೌಲ್ಯಗಳನ್ನು ನಿಮಗೆ ತೋರಿಸುತ್ತೆ. ಇದು ಧೈರ್ಯ, ಪ್ರೀತಿ, ವಾಸ್ತವ, ಅರ್ಥ, ದುಃಖ, ಮಹತ್ವಾಕಾಂಕ್ಷೆ ಎಲ್ಲದರ ಬಗ್ಗೆಯೂ ಅದ್ಭುತವಾಗಿ ಮೂಡಿಬರುತ್ತೆ. ಅದೇ ರೀತಿ ಒಂದಷ್ಟು ಸಿನಿಮಾ ಇದೆ, ಇದನ್ನು ನೀವು ನಿಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದ್ರೂ ನೋಡಲೇಬಾದ ಸಿನಿಮಾಗಳು.
Andhra King Taluka Day 6 Collection; ಬಾಕ್ಸಾಫೀಸ್ನಲ್ಲಿ ಹೇಗಿದೆ 'ಆಂಧ್ರಕಿಂಗ್' ದರ್ಬಾರ್?
ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗೆ ಪಾಸಿಟಿವ್ ಟಾಕ್ ಬರೋದೆ ಅಪರೂಪ. ನಿರೀಕ್ಷೆ ಹೆಚ್ಚಾಗಿ ಸಿನಿಮಾಗಳು ಪ್ರೇಕ್ಷಕರಿಗೆ ನಿರಾಸೆ ಮೂಡಿಸುತ್ತಿದೆ. ಆದರೆ ತೆಲುಗಿನ 'ಆಂಧ್ರಕಿಂಗ್ ತಾಲೂಕ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಆದರೆ ಬಾಕ್ಸಾಫೀಸ್ನಲ್ಲಿ ಸಿನಿಮಾ ಕುಂಟುವಂತಾಗಿದೆ. ರಾಮ್ ಪೊತಿನೇನಿ ಹಾಗೂ ಉಪೇಂದ್ರ ನಟನೆಯ 'ಆಂಧ್ರಕಿಂಗ್ ತಾಲೂಕ' ಸಿನಿಮಾ ಕಳೆದ ಗುರುವಾರ ತೆರೆಗೆ ಬಂದಿತ್ತು. ಕನ್ನಡಕ್ಕೂ
Devil Movie: ಡೆವಿಲ್ಗೆ 'ವಿಜಯ' ಬಲ, ಪ್ರಚಾರದಲ್ಲಿ ಬ್ಯುಸಿಯಾದ ದರ್ಶನ್ ಪತ್ನಿ, ಫ್ಯಾನ್ಸ್ ಸಾಥ್
ಡೆವಿಲ್ ಅಬ್ಬರಕ್ಕೆ ದಿನಗಣನೆ ಶುರುವಾಗಿದೆ. ದಾಸನ ಅಭಿಮಾನಿಗಳೆಲ್ಲರೂ ಸೇರಿ ಸಿನಿಮಾ ಗೆಲ್ಲಿಸೋಕೆ ಪಣ ತೊಟ್ಟಿದ್ದು ಥಿಯೇಟರ್ ಗಳ ಮುಂದೆ ದಾಸನ ಬಾರಿ ಕಟೌಟ್ ಗಳ ನಿಲ್ಲಿಸೊಕೆ ಸಕಲ ತಯಾರಿ ನಡೆಸ್ತಾ ಇದ್ದು, ದಾಸನ ಮಡದಿಯ ದಾರಿಗೆ ಕಾವಲಾಗಿ ನಿಂತಿದ್ಧಾರೆ.
ಮಗನ ಆರೈಕೆಯಲ್ಲಿ ಮೈಮರೆತ ವಿಕ್ಕಿ ಕೌಶಲ್! ಇದು ಮ್ಯಾಜಿಕಲ್ ಎಂದ ಕತ್ರೀನಾ ಗಂಡ
ವಿಕ್ಕಿ ಕೌಶಲ್ ಪತ್ನಿ ಕರ್ತಿನಾ ಕೈಫ್ ನವೆಂಬರ್ 7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಇಬ್ಬರು ಪೋಷಕರಾಗಿ ತಮ್ಮ ದಿನಗಳನ್ನು ಖುಷಿಯಿಂದ ಕಳೆಯುತ್ತಿದ್ದಾರೆ.
ಅಕ್ಕನ ಮಗನ ಮದುವೆ ಸಮಾರಂಭದಲ್ಲಿ ಕಿಚ್ಚ; ಮಗಳು ಸಾನ್ವಿಗೂ ಹಳದಿ ಹಚ್ಚಿದ ಬಾದ್ಷಾ ಫೋಟೋ ವೈರಲ್
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಸದಾ ತಮ್ಮ ವೃತ್ತಿ ಬದುಕಿನ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಆದರೆ ಕೆಲವೊಮ್ಮೆ ವೈಯಕ್ತಿಕ ಜೀವನದ ಅಪರೂಪದ ಕ್ಷಣಗಳು ಅವರ ಅಭಿಮಾನಿಗಳಿಗೆ ಖುಷಿ ಕೊಡುತ್ತವೆ. ಸದ್ಯಕ್ಕೀಗ ಕಿಚ್ಚ ಸುದೀಪ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್ವುಡ್ ಬಾದ್ಷಾ ಸುದೀಪ್ ಅಕ್ಕ ಸುರೇಖಾ ಅವರ ಪುತ್ರನ ವಿವಾಹ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಸಂಪ್ರದಾಯದಂತೆ ಹಳದಿ ಶಾಸ್ತ್ರ
Dharmendra: ಹಿ-ಮ್ಯಾನ್ಗೆ ಅಂತಿಮ ವಿದಾಯ, ಹರಿದ್ವಾರದಲ್ಲಿ ಚಿತಾಭಸ್ಮ ವಿಸರ್ಜಿಸಿದ ಪುತ್ರರು
ಧರ್ಮೇಂದ್ರ ಅವರ ಸಾವಿನ ಒಂಬತ್ತು ದಿನಗಳ ನಂತರ, ಬುಧವಾರ, ಕುಟುಂಬವು ಅವರ ಚಿತಾಭಸ್ಮವನ್ನು ಹರಿದ್ವಾರಕ್ಕೆ ತಂದಿತು. ಗಂಗೆಯಲ್ಲಿ ಚಿತಾಭಸ್ಮ ವಿಸರ್ಜಿಸಲಾಗಿದೆ.
Bigg Boss Kannada 12 | ಕಾವ್ಯಾ-ಗಿಲ್ಲಿ ಜೋಡಿ ರಾಶಿಕಾ ಸಂಚು! | N18V
Bigg Boss Kannada 12 | ಕಾವ್ಯಾ-ಗಿಲ್ಲಿ ಜೋಡಿ ರಾಶಿಕಾ ಸಂಚು! | N18V
IMDb 2025: ಭಾರತದ ಜನಪ್ರಿಯ ಸ್ಟಾರ್ಗಳು-ನಿರ್ದೇಶಕರು ಲಿಸ್ಟ್ ಔಟ್; ರಿಷಬ್, ರಶ್ಮಿಕಾ, ರುಕ್ಮಿಣೆ ಯಾವ ಸ್ಥಾನ?
ಡಿಸೆಂಬರ್ ಬಂತು ಅಂದರೆ, ಈ ವರ್ಷ ಸದ್ದು ಮಾಡಿದ ನಟ-ನಟಿಯರು, ತಂತ್ರಜ್ಞರು ಯಾರು? ಅನ್ನೋ ಪ್ರಶ್ನೆ ಎದ್ದೇಳುತ್ತೆ. ಅದಕ್ಕೆ ಕೆಲವು ಸಂಸ್ಥೆಗಳು ಆಯಾ ವರ್ಷದಲ್ಲಿ ಸದ್ದು ಮಾಡಿದ ಸಿನಿಮಾ ಮಂದಿಯ ಲಿಸ್ಟ್ ಅನ್ನು ರಿಲೀಸ್ ಮಾಡುತ್ತೆ. ಇಂತಹ ಸಂಸ್ಥೆಯಲ್ಲಿ ಸಿನಿಮಾ, ಟಿವಿ ಹಾಗೂ ಸೆಲೆಬ್ರಿಟಿಗಳನ್ನು ಮಾಹಿತಿಯನ್ನು ಹಂಚಿಕೊಳ್ಳುವ ವಿಶ್ವದ ಅತ್ಯಂತ ಜನಪ್ರಿಯ ತಾಣ IMDb ಕೂಡ ಒಂದು.
ಸನ್ನಿ, ಬಾಬಿ, ಇಶಾ, ಅಹನಾ ; ಇವರು ಯಾರು ಅಲ್ಲ - ಬೇರೆಯವರ ಪಾಲಾಯ್ತು ಕೋಟ್ಯಂತರ ರೂಪಾಯಿಯ ಧರ್ಮೇಂದ್ರ ಪೂರ್ವಜರ ಆಸ್ತಿ
ಹಲವರ ಪಾಲಿಗೆ ಪರಂಪರೆಯಿಂದ ಬಂದ ಪೂರ್ವಜರ ಆಸ್ತಿ ಕೇವಲ ಆಸ್ತಿಯಾಗಿರುವುದಿಲ್ಲ. ಬದಲಿಗೆ ಆ ಆಸ್ತಿಯ ಜೊತೆ ಭಾವನಾತ್ಮಕವಾದ ಸಂಬಂಧ ಬೆಸೆದಿರುತ್ತೆ. ಪೂರ್ವಜರು ಬಿತ್ತಿದ ಮೌಲ್ಯಗಳ ಬೀಜ .. ನೆನಪುಗಳ ಹೆಜ್ಜೆ ಗುರುತು .. ಇರುತ್ತೆ. ಹೀಗಾಗಿ ಹಲವರು ತಮ್ಮ ಪೂರ್ವಜರ ಆಸ್ತಿಯನ್ನು ಕೇವಲ ಇಟ್ಟಿಗೆ.. ಮಣ್ಣಿನ ದೃಷ್ಟಿಯಲ್ಲಿ ಮಾತ್ರ ನೋಡುವುದಿಲ್ಲ. ಹಣದಾಸೆಗೆ ಕೂಡ ಒಳಗಾಗಲ್ಲ. ತಮ್ಮ ಪೂರ್ವಿಕರ
Darshan: ಹಿಂದೆ ಕೈಕಟ್ಟಿ ನಿಂತ ದರ್ಶನ್, ಜೈಲು ಶಿಫ್ಟ್ ಅರ್ಜಿ ತಿರಸ್ಕರಿಸಿದ ಕೋರ್ಟ್
ರೇಣುಕಾಸ್ವಾಮಿ ಕೇಸ್ ನಲ್ಲಿ ದರ್ಶನ್, ಪವಿತ್ರಗೌಡ ಸೇರಿ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ಜಗದೀಶ್ ಮತ್ತು ಅನುಕುಮಾರ್ ವರ್ಗಾವಣೆ ಮನವಿ ಮಾಡಿದ್ದು ನಟ ದರ್ಶನ್ ಕೈ ಹಿಂದೆ ಕಟ್ಟಿ ನಿಂತಿದ್ದರು.
Darshan: ದರ್ಶನ್ ಮನೆಯಲ್ಲಿ ಸೀಜ್ ಮಾಡಿದ್ದ 82 ಲಕ್ಷ ಎಲ್ಲಿದೆ? ಕೋರ್ಟ್ ಮಹತ್ವದ ಆದೇಶ
ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಜೈಲು ಸೇರಿದ್ದು, ಅವರ ಮನೆಯಲ್ಲಿ ಸೀಜ್ ಮಾಡಿದ 82 ಲಕ್ಷ ರೂಪಾಯಿ ಆದಾಯ ತೆರಿಗೆ ಇಲಾಖೆಗೆ ನೀಡಲು ಕೋರ್ಟ್ ಆದೇಶಿಸಿದೆ.
ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳು ಈಗ ದೊಡ್ಡ ಟ್ವಿಸ್ಟ್ಗಳಿಗೆ ಸಾಕ್ಷಿಯಾಗುತ್ತಿವೆ. ಝೀ ಕನ್ನಡದ 'ಅಮೃತಧಾರೆ' ಮತ್ತು 'ಕರ್ಣ' ಧಾರಾವಾಹಿಗಳು ಮಹಾ ತಿರುವುಗಳತ್ತ ಮುಖ ಮಾಡಿವೆ. ಈ ಬೆಳವಣಿಗೆಗಳು ಪ್ರೇಕ್ಷಕರನ್ನು ಅಚ್ಚರಿಗೆ ದೂಡಲಿವೆ. ಧಾರಾವಾಹಿಗಳ ಪ್ರೋಮೋಗಳು ಈಗಾಗಲೇ ದೊಡ್ಡ ಕುತೂಹಲ ಸೃಷ್ಟಿಸಿವೆ. ಕೌಟುಂಬಿಕ ಬಾಂಧವ್ಯ, ಪ್ರೀತಿ ಮತ್ತು ಸವಾಲುಗಳು ಒಂದಕ್ಕೊಂದು ಹೆಣೆಯಲ್ಪಟ್ಟಿವೆ. ಈ ವಾರದ ಕಥಾ ಹಂದರವು ವೀಕ್ಷಕರಿಗೆ
Akhanda 2: 1 ಟಿಕೆಟ್ಗೆ 2 ಲಕ್ಷ ರೂಪಾಯಿ.. ಬಾಲಯ್ಯ ಅಂದ್ರೆ ಸುಮ್ನೇನಾ? ಫ್ಯಾನ್ಸ್ ಕ್ರೇಜ್ ಯಾವ ಲೆವೆಲ್
ಬಾಲಯ್ಯ ಅಂದ್ರೆ ಸುಮ್ನೇನಾ? ಬಾಲಯ್ಯ ಅಭಿಮಾನಿ ಬಳಗ ದೊಡ್ಡದಿದೆ. ನಟನ ಅಖಂಡ 2 ಸಿನಿಮಾ ರಿಲೀಸ್ ಆಗಲಿದ್ದು, ಅವರ ಅಭಿಮಾನಿಯೊಬ್ಬರು 2 ಲಕ್ಷ ಕೊಟ್ಟು 1 ಸಿನಿಮಾ ಟಿಕೆಟ್ ಖರೀಸಿದ್ದಾರೆ.
ಮಾಸ್ ಮಹಾರಾಜನ ಜೊತೆ ಆಶಿಕಾ ಧಮಾಕಾ! ಶ್ರೀವಲ್ಲಿ, ಶ್ರೀಲೀಲಾ ತರ ಈ ಬಾರಿ ಪಕ್ಕಾ ಮಿಂಚ್ತಾರಾ ಕನ್ನಡದ ಚೆಲುವೆ
ರವಿತೇಜಾ ಜೊತೆ ಆಶಿಕಾ ರಂಗನಾಥ್ ಭರತ ಮನಸಲಕು ವಿಘ್ನಾಯಪತಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಟಾಲಿವುಡ್ ನಲ್ಲಿ ಆಶಿಕಾಗೆ ಬ್ರೇಕ್ ಕೊಡಬಹುದೆಂದು ನಿರೀಕ್ಷೆ ಇದೆ.
ಸಮಂತಾ ತೊಟ್ಟ ಈ ಮದುವೆ ರಿಂಗ್ ಬೆಲೆ ಎಷ್ಟು ಕೋಟಿ ಗೊತ್ತಾ? ಅಬ್ಬಬ್ಬಾ ಇದು ರಾಜ್ ಕೊಟ್ಟ ಕಾಸ್ಟಿ ಗಿಫ್ಟ್
ಸದ್ಯ ಟಾಲಿವುಡ್ ಟಾಪ್ ಬ್ಯೂಟಿ ಸಮಂತಾ 2ನೇ ಮದುವೆ ವಿಚಾರ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದೆ. ಸ್ಯಾಮ್ ಕೈ ಹಿಡಿದ ರಾಜ್ ಮದುವೆಯಲ್ಲಿ ಮದುಮಗಳಿಗೆ ತೊಡಿಸಿದ ಡೈಮೆಂಡ್ ರಿಂಗ್ ಬೆಲೆ ಎಷ್ಟು ಗೊತ್ತಾ? ಈ ರಿಂಗ್ ಡಿಸೈನ್ ಬಗ್ಗೆ ಕೂಡ ಭಾರೀ ಚರ್ಚೆ ಆಗ್ತಿದೆ.
Sanvi Sudeep: ಮಗಳ ಕೆನ್ನೆಗೆ ಅರಶಿನ ಹಚ್ಚಿದ ಕಿಚ್ಚ! ಸಾನ್ವಿ ಸುದೀಪ್ ಫೋಟೋಸ್ ವೈರಲ್
ಕಿಚ್ಚ ಸುದೀಪ್ ಮಗಳ ಕೆನ್ನೆಗೆ ಅರಶಿನ ಹಚ್ಚಿರೋ ಫೋಟೋ ಈಗ ವೈರಲ್ ಆಗಿದೆ. ಕಿಚ್ಚ ಕೆನೆ ಬಣ್ಣದ ಉಡುಪಿನಲ್ಲಿ ಕಾಣಿಸಿದ್ದು, ಮಗಳ ಕೆನ್ನೆಗೆ ಅರಶಿನ ಹಚ್ಚಿದ್ದಾರೆ.
Dhanush: ತಮ್ಮ ನೆಲದಲ್ಲಿಯೇ ಸೋಲು ಕಂಡರಾ ಧನುಷ್? ತಮಿಳಿನಲ್ಲಿ ತೇರೆ ಇಷ್ಕ್ ಮೇ ಫ್ಲಾಪ್
ಧನುಷ್ ಅಭಿನಯದ ತೇರೆ ಇಶ್ಕ್ ಮೇ ಹಿಂದಿಯಲ್ಲಿ ಯಶಸ್ಸು ಕಂಡರೂ, ತಮಿಳಿನಲ್ಲಿ ಕೇವಲ ಮೂರು ಕೋಟಿ ಗಳಿಸಿ ಫ್ಲಾಪ್ ಆಯಿತು. ತಮಿಳು ಜನ ತಮ್ಮ ನಟ ಬೇರೆ ಭಾಷೆಗೆ ಹೋಗಿ ಸಿನಿಮಾ ಮಾಡಿದ್ರೆ ಲೈಕ್ ಮಾಡಲ್ವಾ?

20 C