Vijay: ವಿಜಯ್ಗೆ ಮಗನಿಂದ ಡಬಲ್ ಶಾಕ್! ತಂದೆಯಿಂದ ತುಂಬಾ ದೂರ ಆಗ್ಬಿಟ್ರಾ ಮಕ್ಕಳು?
ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಂದೆಯಿಂದ ತುಂಬಾ ದೂರ ಆಗ್ಬಿಟ್ಟಿದ್ದಾರಾ? ದಳಪತಿಗೆ ಡಬಲ್ ಶಾಕ್ ಕೊಟ್ರಾ ಜೇಸನ್?
ಇನ್ನು ನನಗೆ ಬಿಗ್ಬಾಸ್ ಶೋ ಗೆದ್ದ ಬಹುಮಾನದ ಹಣ ಬಂದಿಲ್ಲ ಎಂದ ಸ್ಪರ್ಧಿ
ಬಿಗ್ ಬಾಸ್ ಸೀಸನ್ -19ರ ಕಿರೀಟ ಮುಡಿಗೇರಿಸಿಕೊಂಡ ಜನಪ್ರಿಯ ನಟ ಗೌರವ್ ಖನ್ನಾ ಈಗ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮ ಮುಗಿದು ಹಲವು ದಿನಗಳಾದರೂ ಅವರಿಗೆ ಸಿಗಬೇಕಾದ ಬಹುಮಾನದ ಮೊತ್ತ ಇನ್ನೂ ಕೈಸೇರಿಲ್ಲವಂತೆ. ಈ ಬಗ್ಗೆ ಸ್ವತಃ ಗೌರವ್ ಅವರೇ ತಮ್ಮ ವ್ಲಾಗ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ರಿಯಾಲಿಟಿ ಶೋ ಗೆದ್ದ ನಂತರ ಗೌರವ್ ಖನ್ನಾ ಅವರ ಜನಪ್ರಿಯತೆ ಗಗನಕ್ಕೇರಿದೆ.
Sayali Surve: ಮಾಜಿ ಮಿಸ್ ಇಂಡಿಯಾ ಎರ್ಥ್ 2019 ವಿಜೇತೆ ಸಯಲಿ ಸರ್ವೆ ತಮ್ಮ ವಿವಾಹದಲ್ಲಿ ವರ್ಷಗಳ ನೋವು ಮತ್ತು ಹಿಂಸೆಯನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ.
ದುಡ್ಡು ಕೊಟ್ಟು ನನ್ನ ಬಗ್ಗೆ ಟ್ರೋಲ್ ಮಾಡಿಸಿದ್ರು; ಕನ್ನಡ ನಟಿ ಪ್ರಿಯಾಂಕ ಮೋಹನ್ ಗಂಭೀರ ಆರೋಪ
ಮೂಡಬಿದ್ರೆ ಮೂಲದ ಕನ್ನಡ ನಟಿ ಪ್ರಿಯಾಂಕ ಮೋಹನ್ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಶಿವಣ್ಣ ಹಾಗೂ ಧನಂಜಯ್ ಜೊತೆ ನಟಿಸುತ್ತಿದ್ದಾರೆ. ಆಕೆ ನಟಿಸಿರುವ 'ಮೇಡ್ ಇನ್ ಕೊರಿಯಾ' ಸಿನಿಮಾ ಈ ವಾರ ನೇರವಾಗಿ ನೆಟ್ಫ್ಲಿಕ್ಸ್ಗೆ ಬರ್ತಿದೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಪ್ರಚಾರದಲ್ಲಿ ತೊಡಗಿದ್ದಾರೆ. ಸುಧೀರ್
ಪ್ರಯಾಗರಾಜ್ ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋನ್ಸ್ಲೆ ಅವರು ಬುಧವಾರ ಕೇರಳದ ಪೂವಾರ್ ನಲ್ಲಿ ದೇವಸ್ಥಾನದಲ್ಲಿ ತಮ್ಮ ಮುಸ್ಲಿಂ ಗೆಳೆಯನನ್ನು ಮದುವೆಯಾದರು.
Tamannaah Bhatia: 11 ವರ್ಷಗಳ ನಂತರ ಮಾಸ್ ಮಹಾರಾಜ ಜೊತೆ ಮಿಲ್ಕಿ ಬ್ಯೂಟಿ ನಟನೆ! ಫ್ಯಾನ್ಸ್ ಥ್ರಿಲ್
Tamannaah Bhatia: ಮಾಸ್ ಮಹಾರಾಜಾ ರವಿತೇಜಾ ಇರುಮುಡಿ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ಜೋಡಿಯಾಗ್ತಾರಾ?
ವಿಜಯಲಕ್ಷ್ಮಿಗೆ ಅವಾಚ್ಯ ಪದಗಳಿಂದ ನಿಂದನೆ ಪ್ರಕರಣ; ತಪ್ಪು ಒಪ್ಪಿಕೊಂಡ್ರಾ ಸುದೀಪ್ ಫ್ಯಾನ್ಸ್?
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳನ್ನು ಟಾರ್ಗೆಟ್ ಮಾಡಿ ಕೆಟ್ಟದಾಗಿ ಬೈಯ್ಯುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚುತ್ತಿದೆ. ನಟಿ ರಮ್ಯಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂತವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ತಮಗೆ ನೇರವಾಗಿ ಕೆಟ್ಟದಾಗಿ ಮೆಸೇಜ್, ಕಾಮೆಂಟ್ ಮಾಡಿದವರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಆಧಾರ ಸಮೇತ ಕೆಟ್ಟದಾಗಿ ಮೆಸೇಜ್, ಪೋಸ್ಟ್ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ
Hansika Motwani: ಬಿಡಿಗಾಸೂ ಬೇಡ ಎಂದ ಹನ್ಸಿಕಾ, ಜೀವನಾಂಶ ತಿರಸ್ಕರಿಸಿದ ನಟಿಯ ಆಸ್ತಿ ಎಷ್ಟಿದೆ ಗೊತ್ತಾ?
ನಟಿ ಹನ್ಸಿಕಾ ಡಿವೋರ್ಸ್ ನಂತರ ಮಾಜಿ ಗಂಡನಿಂದ ಜೀವನಾಂಶ ಬೇಡ ಎಂದು ಹೇಳಿದ್ದಾರೆ. ನಟಿಯ ಆಸ್ತಿ ಎಷ್ಟಿದೆ ಗೊತ್ತಾ?
'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಮುಂದೂಡಲು ಯಶ್ ಗಡ್ಡವೇ ಕಾರಣವಾಯ್ತಾ?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ 3 ತಿಂಗಳು ಮುಂದೂಡಲಾಗಿದೆ. ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಅರಬ್ ದೇಶಗಳಲ್ಲಿ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಚಿತ್ರತಂಡ ಹೇಳಿದೆ. ಆದರೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಮಾಡಲು ಬೇರೆಯದ್ದೇ ಕಾರಣ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
Hansika Motwani: ಖ್ಯಾತ ತಮಿಳು ನಟಿ ಹನ್ಸಿಕಾ ಮದುವೆಯಾಗಿ ಮೂರೂವರೆ ವರ್ಷದಲ್ಲೇ ದಾಂಪತ್ಯ ಜೀವನ ಕೊನೆಗೊಳಿಸಿದ್ದಾರೆ. ಇದರ ಹಿಂದಿನ ಕಾರಣ ಏನು?
ಮುಸ್ಲಿಂ ಯುವಕನ ಜೊತೆ ಕುಂಭಮೇಳ ಮೊನಾಲಿಸಾ ಮದುವೆ; ಇದು 'ಲವ್ ಜಿಹಾದ್' ಎಂದ ನಿರ್ದೇಶಕ
ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿದ್ದ ಚೆಲುವೆಗೆ ಇದ್ದಕ್ಕಿದ್ದಂತೆ ನೇಮು ಫೇಮು ಸಂಪಾದಿಸಿದ್ದಳು. ಇದೀಗ ದಿಢೀರನೆ ಮದುವೆಯಾಗಿ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. ಮುಸ್ಲಿಂ ಯುವಕ ಫರ್ಮಾನ್ ಎಂಬುವವನ ಜೊತೆ ಪೋಷಕರ ವಿರೋಧದ ನಡುವೆ ಮೊನಾಲಿಸಾ ಮದುವೆ ನಡೆದಿದೆ. 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಜೋಡಿ
KD Movie: ಕೆಡಿ ಮೂವಿಯಲ್ಲಿ ಕುಣಿಯಲಿರೋ ನೋರಾ! ಬಾಲಿವುಡ್ ಬ್ಯೂಟಿಯ ಕಲರ್ಫುಲ್ ಪೋಸ್ಟರ್ ಔಟ್
ಕೆಡಿ ಸಿನಿಮಾದಲ್ಲಿ ನೋರಾ ಫತೇಹಿ ಹೇಗೆ ಕಾಣಿಸುತ್ತಾರೆ. ಇವರ ಫಸ್ಟ್ ಲುಕ್ ಹೇಗೆ ಇರುತ್ತದೆ. ಈ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಚಿತ್ರದ ಹಾಡಿನ ಮಾಹಿತಿ ಜೊತೆಗೆ ನೋರಾ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.
32 ವರ್ಷದ ವಜ್ರದ ವ್ಯಾಪಾರಿ, 31ರ ಹರೆಯದ ಸುರಸುಂದರ ; 52 ವರ್ಷದ ಮಲೈಕಾ ಅರೋರಾ ಕೈ ಹಿಡಿಯುವ ಮನ್ಮಥ ಯಾರು ?
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಚೆಲುವೆಯರಲ್ಲಿ ಬಾಲಿವುಡ್ ನ ಮಲೈಕಾ ಅರೋರಾ ಕೂಡ ಪ್ರಮುಖರು. ವಯಸ್ಸು ಐವತ್ತಾದರೂ ಹದಿ ಹರೆಯದ ಯುವತಿಯರು ನಾಚುವಂತಹ ದೇಹ ಸಿರಿ ಇವರದ್ದು. ಇಂಥಾ ಮಲೈಕಾ ಅರೋರಾ ಹಿಂದೊಮ್ಮೆ ಅರ್ಬಾಜ್ ಖಾನ್ ಅವರ ಪತ್ನಿಯಾಗಿದ್ದರು. ಆಗ ಎಲ್ಲವೂ ಚೆನ್ನಾಗಿತ್ತು. ಇವರ ಖಾಸಗಿ ಬದುಕು ಕೂಡ ಖಾಸಗಿಯಾಗಿಯೇ ಇರುತ್ತಿತ್ತು. ಆದರೆ, ಅರ್ಬಾಜ್ ಖಾನ್ ಅವರಿಂದ
ಲಕ್ಷ್ಮೀದೇವಿಗೆ ಅವಮಾನ ಮಾಡಿದ ರಶ್ಮಿಕಾ ಮಂದಣ್ಣ? ತೆಲುಗು ರಾಜ್ಯದ ಸೊಸೆ ವಿರುದ್ಧ ಭುಗಿಲೆದ್ದ ಆಕ್ರೋಶ
ನಂಬಿಕೆ ತರ್ಕಕ್ಕೆ ನಿಲುಕದ್ದು. ಪ್ರತಿ ಧರ್ಮದಲ್ಲೂ ಅದರದ್ದೇ ಆದ ನಂಬಿಕೆಗಳಿವೆ. ಆದರೆ ಈಗೀಗ ಈ ನಂಬಿಕೆಯನ್ನು ಫ್ಯಾಷನ್ ಪ್ರಶ್ನೆ ಮಾಡುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇದಕ್ಕೆ ಈ ಹಿಂದೆ ಹಲವಾರು ನಿದರ್ಶನಗಳು ಕೂಡ ಇವೆ. ಫ್ಯಾಷನ್ ಹೆಸರಿನಲ್ಲಿ ಹಲವರು ಇಲ್ಲಿ ದೇವರ ಭಾವ ಚಿತ್ರಗಳನ್ನು ಬಳಸಿಕೊಂಡು ವಿವಾದಕ್ಕೀಡಾಗಿದ್ದಾರೆ. ಕೆಲವರಿಗೆ ಫ್ಯಾಷನ್ ಕೇವಲ ಕಲೆ ಮಾತ್ರ. ಆದರೆ
ಶಿವಣ್ಣ-ಡಾಲಿಯ 'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಏಜೆಂಟ್ ಕಾವೇರಿ; ನಟಿ ಅದಿತಿ ಬಾಲನ್
ನಿರ್ದೇಶಕ ಹೇಮಂತ್ ರಾವ್ ಅವರ ಆಪರೇಷನ್ ಡ್ರೀಮ್ ಥಿಯೇಟರ್ 666 ಚಿತ್ರ ತಂಡವು ತಮ್ಮ ಬೊಕ್ಕಸದಿಂದ ಮತ್ತೊಂದು ಪ್ರಮುಖ ಪಾತ್ರವನ್ನು ಘೋಷಿಸಿದೆ. ಖ್ಯಾತ ನಟಿ, ತಮಿಳಿನ ರಾಜ್ಯ ಪ್ರಶಸ್ತಿ ವಿಜೇತೆ ಅದಿತಿ ಬಾಲನ್ ಅವರು ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದಿತಿ ಬಾಲನ್ 'ಅರುವಿ' ಎಂಬ ತಮ್ಮ ಮೊದಲ ಚಿತ್ರದಲ್ಲಿ ಉತ್ತಮ ಅಭಿನಯದಿಂದ ಎಲ್ಲರ ಮನೆಮಾತಾಗಿದ್ದರು. ತದನಂತರ ಕ್ಯಾಪ್ಟನ್
ಚಿರಂಜೀವಿ 'ಕೈದಿ' ಕಥೆ ಹೇಳೋಕೆ ಹೋಗಿದ್ದ ಲೋಕೇಶ್ ಕನಕರಾಜ್; ಮೆಗಾಸ್ಟಾರ್ ಭೇಟಿ ಆಗಿದ್ರಾ? ಮಿಸ್ ಆಗಿದ್ದೇಗೆ?
ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿಯನ್ನು ಚಾಲ್ತಿಯಲ್ಲಿರೋ ನಟ. ಇತ್ತೀಚೆಗೆ ಅವರು ನಟಿಸಿದ 'ಮನಶಂಕರ ವರಪ್ರಸಾದ್ ಗಾರು' ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಹೀಗಾಗಿ ಮೆಗಾಸ್ಟಾರ್ ಎದುರು ನಿಲ್ಲುವುದಕ್ಕೆ ಇಂದಿನ ಸ್ಟಾರ್ ನಟರೇ ಪರದಾಡುತ್ತಾರೆ. ತಮ್ಮನ ಪುತ್ರ ಸಮಕಾಲೀನ ನಟರಿಗೆ ಸವಾಲೊಡ್ಡುತ್ತಿದ್ದಾರೆ. ಚಿರಂಜೀವಿ ಆ ಮಟ್ಟಿಗೆ ತೆಲುಗು ಚಿತ್ರರಂಗದಲ್ಲಿ ಬೇರೂರಿದ್ದಾರೆ. ಇನ್ನು ಚಿರಂಜೀವಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಬೇಕು ಅನ್ನೋದು ಅವರ
Akshay Kumar: ಬಾವಲಿಯಂತೆ ಮರಕ್ಕೆ ನೇತು ಬಿದ್ದ ಅಕ್ಷಯ್ ಕುಮಾರ್! 'ಭೂತ್ ಬಂಗ್ಲಾ'ದಲ್ಲಿ ಏನೆಲ್ಲಾ ನಡೆಯಲಿದೆ ಗೊತ್ತಾ?
ಅಕ್ಷಯ್ ಕುಮಾರ್ ಅಭಿನಯದ ಭೂತ್ ಬಂಗ್ಲಾ ಚಿತ್ರದ ಮೋಷನ್ ಪೋಸ್ಟರ್ ಇಂಟ್ರಸ್ಟಿಂಗ್ ಆಗಿದೆ. ಇದರಲ್ಲಿ ಅಕ್ಷಯ್ ಕುಮಾರ್ ಬಾವಲಿಯಂತೆ ಮರಕ್ಕೆ ನೇತು ಬಿದ್ದಿದ್ದಾರೆ. ಯಾಕೆ ಅನ್ನೋದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Ustaad Bhagat Singh Movie: ಉಸ್ತಾದ್ ಭಗತ್ ಸಿಂಗ್ ಹೊಸ ಅಪ್ಡೇಟ್; ಮಾರ್ಚ್-14 ರಂದು ಹೊಸ ಮ್ಯಾಟರ್ ಔಟ್!
ಉಸ್ತಾದ್ ಭಗತ್ ಸಿಂಗ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಇದೇನು ಅನ್ನೋದು ಮಾರ್ಚ್-14 ರಂದು ತಿಳಿಯುತ್ತದೆ. ಆದರೆ, ಅದಕ್ಕೂ ಮೊದಲೇ ಚಿತ್ರ ತಂಡ ಅದೇನೂ ಅನ್ನೋದನ್ನೂ ಹೇಳಿಕೊಂಡಿದೆ. ಅದರ ವಿವರ ಇಲ್ಲಿದೆ ಓದಿ.
Monalisa Marriage: ವೈರಲ್ ಹುಡುಗಿಯ 6 ತಿಂಗಳ ಲವ್ಸ್ಟೋರಿ.. ಕುಂಭಮೇಳದ ಮೊನಾಲಿಸಾ ಕೇರಳದಲ್ಲಿಯೇ ಮದುವೆ ಆಗಿದ್ದೇಕೆ?
2025ರ ಕುಂಭಮೇಳ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕುಂಭಮೇಳದ ಬಗ್ಗೆ ಎಷ್ಟು ಚರ್ಚೆಯಾಗಿತ್ತೋ? ಅದಕ್ಕಿಂತ ಹೆಚ್ಚು ಚರ್ಚೆಯಾಗಿದ್ದು ಈ ವೈರಲ್ ಹುಡುಗಿ ಮೊನಾಲಿಸಾ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಯನ್ನು ಮಾರುತ್ತಾ ಕುಳಿತಿದ್ದ ಹುಡುಗಿ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಳು. ಇಡೀ ದೇಶವೇ ಈಕೆಯ ಕಣ್ಣುಗಳಿಗೆ ಫಿದಾ ಆಗಿದ್ದರು. ಇಲ್ಲಿಂದ ಈಕೆ ಮೊನಾಲಿಸಾ ಅಂತಲೇ ಜನಪ್ರಿಯತೆ
Rocking Star Yash: ಮುಂಬೈನಲ್ಲಿ ರಾಕಿಭಾಯ್! ಕೈ ಬೀಸುತ್ತಾ ಹೊರಟಿದ್ದೆಲ್ಲಿಗೆ ಯಶ್?
ರಾಕಿಂಗ್ ಸ್ಟಾರ್ ಯಶ್ ಮತ್ತೆ ಮುಂಬೈಯಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮನ್ನ ನೋಡಲು ಕಾಯುತ್ತಿದ್ದ ಫ್ಯಾನ್ಸ್ ಮತ್ತು ಪಾಪರಾಜಿಗಳತ್ತ ಕೈಬೀಸಿ ಕಾರು ಹತ್ತಿ ಹೋಗಿದ್ದಾರೆ. ಈ ವಿಡಿಯೋ ಇದೀಗ ಹೆಚ್ಚು ವೈರಲ್ ಆಗಿದೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
'ಬಿಂದಾಸ್' ಬೆಡಗಿ ಹನ್ಸಿಕಾ ಮೋಟ್ವಾನಿ ದಾಂಪತ್ಯ ಅಂತ್ಯ; 4 ವರ್ಷದಿಂದ ಬೇರೆ ಇದ್ದ ದಂಪತಿಗೆ ವಿಚ್ಚೇದನ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದ 'ಬಿಂದಾಸ್' ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ ಅಂತ್ಯಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಹನ್ಸಿಕಾ ಹಾಗೂ ಪತಿ ಸೊಹೈಲ್ ಕಥೂರಿಯಾ ನಡುವೆ ವೈಮನಸ್ಸು ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು ವಿಚ್ಚೇದನಕ್ಕೆ ಮುಂದಾಗಿರುವ ವದಂತಿಗಳು ಹಬ್ಬಿದ್ದವು. ಆದ್ರೀಗ ಗಾಳಿ ಸುದ್ದಿಗಳೆಲ್ಲವು ನಿಜವಾಗಿವೆ. ಉತ್ತರ ಭಾರತದವರಾಗಿದ್ದರೂ
ಮೂಲಗಳ ಪ್ರಕಾರ, ವಿಚ್ಛೇದನ ಪ್ರಕ್ರಿಯೆಯು ಸೌಹಾರ್ದಯುತವಾಗಿ ಪೂರ್ಣಗೊಂಡಿದೆ ಮತ್ತು ದಂಪತಿಗಳು ಪರಸ್ಪರ ಒಪ್ಪಿಗೆಯ ಮೂಲಕ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, ಹನ್ಸಿಕಾ ಮೋಟ್ವಾನಿ ಇತ್ಯರ್ಥದ ಸಮಯದಲ್ಲಿ ಜೀವನಾಂಶವನ್ನು ಕೇಳಲಿಲ್ಲ. ಯಾವುದೇ ಹಣಕಾಸಿನ ಹಕ್ಕುಗಳಿಲ್ಲದೆ ಅವರು ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದಾರೆ.
\ನನ್ನ ಹುಡುಗಿಯನ್ನು 35 ವರ್ಷದವನಿಗೆ ಕೊಡಲು ಒಪ್ಪಿದ್ದೇ ದೊಡ್ಡತನ\ ರಶ್ಮಿಕಾ ಮಂದಣ್ಣ ಅಮ್ಮನ ಆಡಿಯೋ ಲೀಕ್
ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಇಬ್ಬರ ಮನೆಯಲ್ಲಿಯೂ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಅರಿಶಿಣ ಶಾಸ್ತ್ರದಿಂದ ಹಿಡಿದು ಮದುವೆ ಮುಗಿದ ಬಳಿಕ ಎರಡೂ ಮನೆಗಳಲ್ಲಿ ನಡೆಯುವ ಶಾಸ್ತ್ರಗಳು ನಡೆದಿವೆ. ಹೀಗಾಗಿ ಎರಡೂ ಕುಟುಂಬಗಳೂ ವಿವಾಹ ಸಮಾರಂಭದಲ್ಲಿ ಬ್ಯುಸಿಯಾಗಿದ್ದವು. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮನೆಯವರು
ಪವನ್ ಕಲ್ಯಾಣ್ ನಟಿಸುತ್ತಿರುವ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. BoB ವಿವಾದದಿಂದ ಅಭಿಮಾನಿಗಳ ನಡುವೆ ಮಾತಿನ ಯುದ್ಧ ಶುರುವಾಗಿದೆ.
Work Hours Controversy: ಆಕ್ಟಿಂಗ್ನಲ್ಲೂ 8 ಗಂಟೆ ಶಿಫ್ಟ್ ಇರ್ಬೇಕು ಅಂತ ಹೇಳಿದ ದೀಪಿಕಾ ಪಡುಕೋಣೆಗೆ ನಟ ತಿರುಗೇಟು!
ದೀಪಿಕಾ ಪಡುಕೋಣೆ ಮಾಡಿದ ಬೇಡಿಕೆಗಳಲ್ಲಿ ಎಂಟು ಗಂಟೆಗಳ ಕೆಲಸದ ಶಿಫ್ಟ್ ಕೂಡ ಒಂದು. ಅಂದಿನಿಂದ, ಹಲವಾರು ಸೆಲೆಬ್ರಿಟಿಗಳು ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಕುನಾಲ್ ಖೇಮು ಮತ್ತು ಸೈಫ್ ಅಲಿ ಖಾನ್ ಕೂಡ ಇದರ ಬಗ್ಗೆ ಮಾತನಾಡಿದ್ದಾರೆ ನೋಡಿ.
Actor: ಭಾರತದ ಮೊದಲ ಸಿಕ್ಸ್ ಪ್ಯಾಕ್ ನಟ ಯಾರು ಗೊತ್ತಾ? ಮಿಲಿಂದ್, ಸಲ್ಲು, ಹೃತಿಕ್ ಅಲ್ವೇ ಅಲ್ಲ!
Actor: ಕಟ್ಟು ಮಸ್ತಾದ ಸಿಕ್ಸ್ ಪ್ಯಾಕ್ ಬಾಡಿ ಮಾಡಿದ ಭಾರತೀಯ ಚಿತ್ರರಂಗದ ಮೊದಲ ನಟ ಯಾರು? ಸಲ್ಮಾನ್ ಖಾನ್, ಹೃತಿಕ್ ರೋಷನ್.. ಹೀಗೆ ನೀವು ಕೆಲವೊಂದು ಹೆಸರು ಹೇಳಬಹುದು! ಆದರೆ ನಿಮ್ಮ ಉತ್ತರ ತಪ್ಪು! ಹಾಗಾದ್ರೆ ಆ ಹೆಸರು ಕೇಳಿದ್ರೆ ನಿಮಗೂ ಆಶ್ಚರ್ಯ ಆಗಬಹುದು! ಯಾರವರು?
Trisha: 'ನಾನು ಗರ್ಭಿಣಿಯಾದಾಗ..' ಹೊಸ ವಿವಾದಗಳ ಮಧ್ಯೆ ನಟಿ ತ್ರಿಶಾ ಹಳೆಯ ಕಮೆಂಟ್ಸ್ ವೈರಲ್
Trisha: ತ್ರಿಶಾ ಅವರ ನಿಶ್ಚಿತಾರ್ಥ ಮುರಿದು ಬಿತ್ತು. ಹಲವು ನಟರ ಜೊತೆ ಡೇಟಿಂಗ್ ಮಾಡಿದ ಹೊರತಾಗಿಯೂ ಅವರು ಮದುವೆಯಾಗಲಿಲ್ಲ. ಆದರೆ ಅವರು ತಾಯಿಯಾಗೋ ಬಗ್ಗೆ ಏನಂದಿದ್ರು ಗೊತ್ತಾ?
Trisha: 'ಇದಕ್ಕೆಲ್ಲ ಫುಲ್ಸ್ಟಾಪ್..' ತ್ರಿಶಾ ಹಳೆಯ ಕಮೆಂಟ್ಸ್ ಈಗ ವೈರಲ್
Trisha: ಆ ದಿನ ತ್ರಿಶಾ ತನ್ನ ಕುರಿತಾದ ಎಲ್ಲ ವದಂತಿಗಳಿಗೆ ಯಾವ ರೀತಿ ಫುಲ್ಸ್ಟಾಪ್ ಇಟ್ಟಿದ್ರು ಗೊತ್ತಾ? ಅವರು ಹೇಳಿದ ಮಾತೇನು?
Jason Sanjay: ಅಪ್ಪ-ಅಮ್ಮನ ಡಿವೋರ್ಸ್ ವಿವಾದ ಮಧ್ಯೆ ವೈರಲ್ ಆಯ್ತು ವಿಜಯ್ ಮಗನ ಫೋಟೋ
ನಟ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಸಿದ್ದು, ವಿಜಯ್ ತ್ರಿಶಾ ಜೊತೆಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೀಗ ವಿಜಯ್ ಪುತ್ರ ಜೇಸನ್ ಸಂಜಯ್ ಫೋಟೋ ವೈರಲ್ ಆಗಿದೆ.
Love Mocktail-3 Movie: ಲವ್ ಮಾಕ್ಟೇಲ್-3 ಚಿತ್ರದಲ್ಲಿ ಲವ್-ಬ್ರೇಕಪ್ ಇದೆ! ಡಾರ್ಲಿಂಗ್ ಕೃಷ್ಣ ಏನಂದ್ರು?
ಲವ್ ಮಾಕ್ಟೇಲ್-3 ಚಿತ್ರದಲ್ಲಿ ಒಂದೇ ಒಂದು ಸ್ಮೋಕಿಂಗ್ ದೃಶ್ಯ ಇಲ್ಲ. ಕುಡಿತದ ಸೀನ್ ಸಹ ಇಲ್ಲ. ಆದರೆ, ಇಲ್ಲಿ ಲವ್ ಇದೆ. ಬ್ರೇಕ್ ಅಪ್ ಇದೆ. ನೋವು ಇದೆ. ಹೆಂಡ್ತಿ ಹೋಗಿರೋ ನೋವೂ ಇದೆ. ಎಲ್ಲವೂ ಇದ್ದರೂ ಈ ಸೀನ್ಗಳು ಇಲ್ಲ. ಈ ಬಗ್ಗೆ ಚಿತ್ರದ ನಾಯಕ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹೀಗೆ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Shivanna Movie: ಶಿವಣ್ಣನ ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಈ ಏಜೆಂಟ್ ಕಾವೇರಿ ಯಾರು?
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಮತ್ತೊಂದು ಕ್ಯಾರೆಕ್ಟರ್ ರಿವೀಲ್ ಆಗಿದೆ. ಏಜೆಂಟ್ ಕಾವೇರಿ ಅನ್ನುವ ಪಾತ್ರ ಇದಾಗಿದೆ. ಇದನ್ನ ನಿರ್ವಹಿಸಿರೋ ತಮಿಳು ನಟಿ ಇಲ್ಲಿ ಅಷ್ಟೆ ಕುತೂಹಲ ಕ್ರಿಯೇಟ್ ಮಾಡಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮುಂಬೈ ಬೆಡಗಿ ಸಮೀರಾ ರೆಡ್ಡಿ ದಕ್ಷಿಣದ ಕೆಲನ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಕನ್ನಡದ 'ವರದನಾಯಕ' ಚಿತ್ರದಲ್ಲಿ ಸುದೀಪ್ ಪತ್ನಿ ಪಾತ್ರದಲ್ಲಿ ಮಿಂಚಿದ್ದರು. ಚಿತ್ರರಂಗದಲ್ಲಿರುವ ಕೆಲ ವಿಚಿತ್ರ ವರ್ತನೆಗಳ ಬಗ್ಗೆ ಸಮೀರಾ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ದೇಹದ ಆ ಭಾಗಕ್ಕೆ ಸರ್ಜರಿ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ರು ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಿಡ್ ಡೇ ಪತ್ರಿಕೆ
Prabhas: ಎಕೋ ಡೈರೆಕ್ಟರ್ ಜೊತೆ ಪ್ರಭಾಸ್ ಮೂವಿ? ವೈರಲ್ ಕಾಂಬಿನೇಷನ್
Prabhas: ಚಿತ್ರ ನಿರ್ದೇಶಕ ದಿನ್ಜಿತ್ ಅಯ್ಯತನ ಅವರು ಪ್ರಭಾಸ್ ಜೊತೆ ಫೋಟೋ ಹಂಚಿಕೊಂಡಿದ್ದು, ಫ್ಯಾನ್ಸ್ ಕುತೂಹಲ ಹೆಚ್ಚಿಸಿದೆ.
Vijay: 'ರಾಜಕೀಯ ಬಿಟ್ಟು ನನಗಿನ್ನೇನೂ ಉಳಿದಿಲ್ಲ' ಸಾಲು ಸಾಲು ಸವಾಲುಗಳ ಮಧ್ಯೆ ವಿಜಯ್ ಮಾತು
ನಟ ವಿಜಯ್ ರಾಜಕೀಯಕ್ಕಾಗಿ ಎಲ್ಲವನ್ನೂ ತ್ಯಜಿದ್ದೇನೆ ಎಂದು ಹೇಳಿದ್ದಾರೆ. ಪತ್ನಿ ಸಂಗೀತಾ ಅವರಿಂದ ವಿಚ್ಛೇದನ ಸೇರಿದಂತೆ ಹಲವು ಸಮಸ್ಯೆಗಳನ್ನು ನಟ ಈಗ ಎದುರಿಸುತ್ತಿದ್ದಾರೆ.
ನಾಯಕ- ನಾಯಕಿ ಅಪ್ಪ, ಅಮ್ಮ ಅದಲು ಬದಲು ಮಾಡಿಬಿಟ್ಟಿದ್ರು ಶಶಾಂಕ್; 'ಬಚ್ಚನ್' ಚಿತ್ರದ ಫನ್ನಿ ಪ್ರಸಂಗ
ನಿಜ ಜೀವನಕ್ಕೆ ಹತ್ತಿರ ಎನ್ನುವಂತೆ ಸಿನಿಮಾಗಳನ್ನು ಕಟ್ಟಿಕೊಡುತ್ತಾರೆ. ಊಹೆಗೆ ನಿಲುಕದ ಒಂದಷ್ಟು ವಿಚಾರಗಲೂ ಇರುತ್ತವೆ. ಕೆಲವೊಮ್ಮೆ ಲಾಜಿಕ್ ಪಕ್ಕಕ್ಕಿಟ್ಟು ನೋಡಬೇಕಾಗುತ್ತದೆ. ಇನ್ನು ಫಿಲ್ಮ್ ಮೇಕರ್ಸ್ ಕೂಡ ಸಾಕಷ್ಟು ಚೀಟ್ ಮಾಡುತ್ತಿರುತ್ತಾರೆ. ಕೆಲ ತಪ್ಪುಗಳನ್ನು ಪ್ರೇಕ್ಷಕರು ಬಹಳ ಬೇಗ ಗುರ್ತಿಸಿಬಿಡುತ್ತಾರೆ. ಮತ್ತೆ ಕೆಲವು ಅಷ್ಟು ಸುಲಭಕ್ಕೆ ಗೊತ್ತಾಗಲ್ಲ. 13 ವರ್ಷಗಳ ಹಿಂದೆ ಸುದೀಪ್ ನಟನೆಯ 'ಬಚ್ಚನ್' ಸಿನಿಮಾ ತೆರೆಗೆ
Ravi Mohan: ಹೆಂಡತಿಯ ಬಿಟ್ಟವನು ಎಂದ ನೆಟ್ಟಿಗರಿಗೆ ರೀಲ್ಸ್ ತಿರುಗೇಟು ಕೊಟ್ಟ ನಟ ರವಿ ಮೋಹನ್
ನಟ ರವಿ ಮೋಹನ್ ಹಾಕಿರುವ ಪೋಸ್ಟ್ ಗಮನ ಸೆಳೆದಿದೆ. ಅವರು ಈ ಪೋಸ್ಟ್ ಯಾರಿಗಾಗಿ ಹಾಕಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
Raani Serial: ಶ್ರೀಮಂತರ ಮನೆಯಲ್ಲೇ ಸಂಸ್ಕಾರದ ಪಾಠ ಮಾಡಿದ ಪುಟ್ಟ ರಾಣಿ; ವೈರಲ್ ಆಯ್ತು ವಿಡಿಯೋ…
ಕಲರ್ಸ್ ಕನ್ನಡ ವಾಹಿನಿಯು ಸದಾ ವಿಭಿನ್ನ ಕಥಾಹಂದರಕ್ಕೆ ಹೆಸರಾಗಿದೆ. ಈಗ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿ ಕೂಡ ಅಷ್ಟೇ ಕುತೂಹಲ ಮೂಡಿಸಿದೆ. ಈ ಧಾರಾವಾಹಿಯ ಒಂದು ಪುಟ್ಟ ತುಣುಕು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಕಾಣುವಂತೆ, ಒಂದು ಶ್ರೀಮಂತ ಕುಟುಂಬ ಊಟಕ್ಕೆ ಕುಳಿತಿದೆ. ಆದರೆ ಅಲ್ಲಿನ ವಾತಾವರಣ ಸ್ವಲ್ಪ ಗಂಭೀರವಾಗಿದೆ. ಅಲ್ಲಿನ ಯಜಮಾನ ಮತ್ತು ಯಜಮಾನಿ ಏನೋ
Bollywood: 'ಗಂಡ/ಹೆಂಡತಿಗೆ ಬೇರೆ ಅಫೇರ್ ಇದ್ರೆ ಕ್ಷಮಿಸಿಬಿಡಿ' ಸ್ಟಾರ್ ನಟನ ಕಮೆಂಟ್ಸ್ ವೈರಲ್
Actors Love Life: ಸಂಬಂಧದಲ್ಲಿ ಮೋಸವಾದಾಗ ಕ್ಷಮಿಸುವುದು ಕೆಲವೊಮ್ಮೆ ಒಳ್ಳೆಯ ಆಯ್ಕೆ ಎಂದು ಅಕ್ಷಯ್ ಹೇಳಿದ ಮಾತು ಈಗ ವೈರಲ್ ಆಗಿದೆ.
Ajith: ಯುದ್ಧದ ನೆರಳು, ದುಬೈನಿಂದ ಸುರಕ್ಷಿತವಾಗಿ ಮರಳಿದ ನಟ ಅಜಿತ್
ತಮಿಳು ನಟ ಅಜಿತ್ ಕುಮಾರ್ ಯುದ್ಧದ ಆತಂಕದಿಂದ ದುಬೈನಲ್ಲಿ ಸಿಲುಕಿದ್ದರು, ಆದರೆ ಈಗ ಚೆನ್ನೈಗೆ ಸುರಕ್ಷಿತವಾಗಿ ಮರಳಿದ್ದಾರೆ. ಅಲ್ಲಿಂದ ವಿಮಾನ ಪ್ರಯಾಣ ರದ್ದು ಮಾಡಲಾಗಿತ್ತು.
ವಿಜಯ್ ವೈಯಕ್ತಿಕ ಜೀವನಕ್ಕೂ ಜನರಿಗೂ ಯಾವುದೇ ಸಂಬಂಧವಿಲ್ಲ; ಖುಷ್ಬೂ ಸುಂದರ್
ತಮಿಳು ನಟ ವಿಜಯ್, ಪತ್ನಿ ಸಂಗೀತಾ ಡಿವೋರ್ಸ್ ಪ್ರಕರಣದ ನಡುವೆ ನಟಿ ತ್ರಿಶಾ ಹೆಸರು ಕೇಳಿಬಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಏಕಾಏಕಿ ತ್ರಿಶಾ ಜೊತೆ ವಿಜಯ್ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದರು. ಕೆಲವರು ಅದು ಅವರ ವೈಯಕ್ತಿಕ ವಿಚಾರ ಬಿಡಿ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಸಾರ್ವಜನಿಕ ಜೀವನದಲ್ಲಿ ಇರುವವರು ಹೀಗೆ ಮಾಡಬಹುದಾ? ಎಂದು ಕೆಲವರು ಟೀಕಿಸುತ್ತಿದ್ದಾರೆ.
Veteran Filmmaker Dies in Bengaluru: ಆದರೆ ಕಳೆದ ಕೆಲ ಸಮಯದಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಂಗೀತ ನಿರ್ದೇಶಕ ಇಂದು ಬೆಂಗಳೂರಿನಲ್ಲಿ ನಿಧನರಾದರು. ಕೆಲವು ಸಮಯದಿಂದ ಅವರ ಆರೋಗ್ಯ ಕ್ಷೀಣಿಸುತ್ತಿತ್ತು ಎಂದು ವರದಿಗಳು ತಿಳಿಸಿದ್ದು, ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನದ ನಂತರ ನಡೆಯಲಿದೆ ಎಂದು ತಿಳಿದು ಬಂದಿದೆ.
5 ವರ್ಷಗಳ ಬಾಲಿವುಡ್ ಬಾಕ್ಸ್ ಆಫೀಸ್ ರಿಪೋರ್ಟ್: ನಂಬರ್ 1 ಯಾರು? ಸಲ್ಲುಗೆ ಶಾಕ್
ಕೋವಿಡ್ ನಂತರ ಬಾಲಿವುಡ್ ಚಿತ್ರರಂಗದ ಚಿತ್ರಣವೇ ಬದಲಾಗಿದೆ. ಚಿತ್ರಮಂದಿರಗಳು ಪುನರಾರಂಭವಾದ ನಂತರ, ಜನರಿಗೆ ಇಷ್ಟವಾಗುವ ಸಿನಿಮಾಗಳೇ ಬೇರೆಯಾಗಿವೆ. ದೊಡ್ಡ ಸ್ಟಾರ್ಗಳ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗುತ್ತಿವೆ. ಈ ನಾಲ್ಕು ವರ್ಷಗಳಲ್ಲಿ ಯಾರು ಅಸಲಿ ಸುಲ್ತಾನ್ ಎಂಬುದು ಸಾಬೀತಾಗಿದೆ. ಒಬ್ಬ ನಟ ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದು ದಾಖಲೆ ಬರೆದಿದ್ದಾರೆ. ಮತ್ತೊಬ್ಬ ಸ್ಟಾರ್ ನಟ ಸಾಲು

30 C