Amruthadhaare ; ಸತ್ಯ ಹೇಳಲು ಬಂದ ಭೂಮಿಕಾನ ತಡೆದ ಗೌತಮ್ - ಹೆಣ್ಣಿನ ಕಣ್ಣೀರು ಯುದ್ಧದ ಆರಂಭ ಎಂದ ಮಲ್ಲಿ
''ಅಮೃತಧಾರೆ'' ಧಾರಾವಾಹಿಯಲ್ಲಿ ಸುನಿ ಬೇರೆ ಯಾರು ಅಲ್ಲ ಬದಲಿಗೆ ಜೈದೇವ್ ಶಿಷ್ಯ ಎನ್ನುವ ವಿಚಾರ ಭೂಮಿಕಾಗೆ ಗೊತ್ತಾಗಿದ್ದು, ಜೈದೇವ್ ನ ಮೈಚಳಿ ಬಿಡಿಸಿ ಭೂಮಿಕಾ ಬಂದಿದ್ದಾಳೆ. ನೀನೇನೂ ಮದುವೆ ನಿಲ್ಲಿಸೋದು ನಾನೇ ಮದುವೆ ನಿಲ್ಲಿಸ್ತೀನಿ ಎಂದು ಹೇಳಿದ್ದಾಳೆ. ಭೂಮಿಕಾ ರೌದ್ರಾವತಾರ ಕಂಡು ಜೈದೇವ್ ಟೆನ್ಶನ್ ಆಗಿದ್ದು ಸುನಿಗೆ ಫೋನ್ ಮೇಲೆ ಫೋನ್ ಮಾಡಿದ್ದಾನೆ. ಆದರೆ ಗಾಬರಿ ಮತ್ತು
\ಡ್ರಗ್ಸ್ ಸೇವಿಸಿಲ್ಲ ಎಂದರೂ ಯಾರೂ ಕೇಳಲಿಲ್ಲ.. ಸಾಯಬೇಕು ಅಂದುಕೊಂಡಿದ್ದೆ\ ನಟಿ ಹೇಮಾ
ಟಾಲಿವುಡ್ನ ಜನಪ್ರಿಯ ಚಾರಿತ್ರ ನಟಿ ಹೇಮಾ, ತೆರೆಯ ಮೇಲೆ ಸೌಮ್ಯ ಪಾತ್ರಗಳ ಮೂಲಕ ಗುರುತಿಸಿಕೊಂಡರೂ, ನಿಜ ಜೀವನದಲ್ಲಿ ಮಾತಿನ ಚಟಾಕಿ ಎಸೆದು, ಮನಸ್ಸಿನಲ್ಲಿ ಏನಿದ್ದರೂ ನೇರವಾಗಿ ಹೇಳುವ ದಿಟ್ಟ ಸ್ವಭಾವಕ್ಕೆ ಹೆಸರಾಗಿದ್ದಾರೆ. ಇದರ ಪರಿಣಾಮವಾಗಿ ಹಲವು ಬಾರಿ ವಿವಾದಗಳಿಗೆ ಸಿಲುಕಿದ್ದಾರೆ. ಪ್ರಸ್ತುತ ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಬೆಂಗಳೂರು ಡ್ರಗ್ಸ್ ಪ್ರಕರಣ ಅವರ ವೃತ್ತಿಜೀವನಕ್ಕೆ ಕಳಂಕ ತಂದಿದೆ. 2024ರ
Ashakal Aayiram OTT: ಫ್ಯಾಮಿಲಿ ಡ್ರಾಮಾ 'ಆಶಕಳ್ ಆಯಿರಂ' ಓಟಿಟಿ ಸ್ಟ್ರೀಮಿಂಗ್ ಯಾವಾಗ?
ಜಯರಾಮ್ ಮತ್ತು ಕಾಳಿದಾಸ್ ಜಯರಾಮ್ ನಟನೆಯ 'ಆಶಕಳ್ ಆಯಿರಂ’ (Ashakal Aayiram) ಸಿನಿಮಾ ಒಟಿಟಿಗೆ ಯಾವಾಗ ಬರಲಿದೆ ಎಂದು ಕೇರಳದ ಪ್ರೇಕ್ಷಕರು ಮಾತ್ರವಲ್ಲದೆ, ದೇಶಾದ್ಯಂತ ಇರುವ ಮಲಯಾಳಂ ಸಿನಿಮಾ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಫೆಬ್ರವರಿ 6, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಫ್ಯಾಮಿಲಿ ಕಾಮಿಡಿ-ಡ್ರಾಮಾ ಸಿನಿಮಾ, ಸೆನ್ಸಾರ್ ಮಂಡಳಿಯಿಂದ 'U’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸದ್ಯ ಸೋಶಿಯಲ್
7ನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್; ಡಿವೈನ್ ಸ್ಟಾರ್ ರಿಷಬ್ಗೆ 3 ಪ್ರಶಸ್ತಿ
ಸಿನಿಮಾ ಪತ್ರಕರ್ತರೇ ನಡೆಸುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 7ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಟ ಪ್ರಶಸ್ತಿಯು 'ಕಾಂತಾರ ಅಧ್ಯಾಯ 1' ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ
ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಕಥನಾರ್ ಮೂಲಕ ಬಂದ ಅರುಂಧತಿ-ಮಾರ್ಚ್ 31ಕ್ಕೆ ಟ್ರೇಲರ್
ಜಯಸೂರ್ಯ ನಟನೆಯ ಬಹುನಿರೀಕ್ಷಿತ ಫ್ಯಾಂಟಸಿ ಸಿನಿಮಾ 'ಕಥನಾರ್: ದಿ ವೈಲ್ಡ್ ಸೋರ್ಸರರ್' (Kathanar: The Wild Sorcerer) ಚಿತ್ರದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಾಳೆ ಅಂದರೆ ಮಾರ್ಚ್ 31 ಒಂದು ಮಹತ್ವದ ದಿನ. ಚಿತ್ರತಂಡ ನಾಳೆ ಸಿನಿಮಾದ ಟೀಸರ್-ಟ್ರೈಲರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಝಲಕ್ ಮೂಲಕ ಸಿನಿಮಾದ ಬಜೆಟ್, ಅದ್ಧೂರಿ ಮೇಕಿಂಗ್ ಮತ್ತು ಚಿತ್ರದ
ವಿಜಯ್ ಬಳಿ 883 ಗ್ರಾಂ, ಪತ್ನಿ ಬಳಿ 3,132 ಗ್ರಾಂ ಚಿನ್ನ; ಇದರ ಮೌಲ್ಯ ಕೇಳಿ ಬೆಚ್ಚಿಬಿದ್ದ ತಮಿಳಿಗರು
ದಳಪತಿ ವಿಜಯ್ ದಕ್ಷಿಣ ಭಾರತದ ಶ್ರೀಮಂತ ನಟ ಅನ್ನೋದು ಈಗ ಸಾಬೀತಾಗಿದೆ. ಇದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿರುವ ವಿಜಯ್ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಪೆರಂಬೂರು ಹಾಗೂ ತಿರುಚಿರಾಪಲ್ಲಿ ಪೂರ್ವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ. ನಿನ್ನೆಯಷ್ಟೇ (ಮಾರ್ಚ್ 29) ವಿಜಯ್ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದರು. ಅದರ ಬೆನ್ನಲ್ಲೇ ಇಂದು (ಮಾರ್ಚ್
‘ಧುರಂಧರ್ 2’ ನಟಿ ಸಾರಾ ಅರ್ಜುನ್ನ ಮುತ್ತಿಕೊಂಡ ಫ್ಯಾನ್ಸ್ ; ಗುಂಪಿನಿಂದ ಮಗಳನ್ನು ರಕ್ಷಿಸಿದ ತಂದೆ
ಕೇವಲ ಒಂದೇ ಒಂದು ಚಿತ್ರದಲ್ಲಿ ಅಭಿನಯಿಸಿದರೆ ಸಾಕು, ಕೆಲ ನಾಯಕಿಯರಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದು ಬಿಡುತ್ತೆ. ನೋಡ ..ನೋಡುತ್ತಲೇ .. ಇವರು ತಮ್ಮ ಭಾಷೆಯ ಚಿತ್ರರಂಗದಿಂದಲೇ ಮರೆಯಾಗಿ ಬೇರೆ ಭಾಷೆಗಳಿಗೆ ಹಾರಿ ಅಲ್ಲಿ ಮಿರ ಮಿರ ಮಿಂಚಲು ಶುರು ಮಾಡುತ್ತಾರೆ. ಖ್ಯಾತಿಯ ಉತ್ತುಂಗಕ್ಕೇರುತ್ತಾರೆ. ಇದಕ್ಕೆ ರಶ್ಮಿಕಾ ಮಂದಣ್ಣ.. ಶ್ರೀಲೀಲಾ.. ರುಕ್ಮಿಣಿ ವಸಂತ್.. ಸೇರಿ ಹಲವಾರು ಉದಾಹರಣೆಗಳಿವೆ. ಆ
ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ವಿವಾದ; ಸಿಂಪಲ್ ಸುನಿ, ಕವಿರಾಜ್ ಪ್ರತಿಕ್ರಿಯೆ
ರಾಜ್ಯಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಇನ್ನು ಮುಂದೆ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ. ಇದು ಕನ್ನಡಿಗರ ಬಹು ದಿನಗಳ ಬೇಡಿಕೆ ಆಗಿತ್ತು. ಕೊನೆಗೂ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಬಹುತೇಕರು ಇದನ್ನು ಸ್ವಾಗತಿಸಿದ್ದಾರೆ. ಕನ್ನಡ ಸಿನಿಮಾ ತಾರೆಯರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಸದ್ಯ ಹೊಸ ನಿಯಮದ ಅನುಸಾರ ಶಾಲೆಗಳಲ್ಲಿ
ಮುಂಬೈನಲ್ಲಿ ಹನಿ ಸಿಂಗ್ ಅಬ್ಬರ, ಹರಿದು ಬಂದ ಜನಸಾಗರ ; ಭದ್ರತಾ ಕೋಟೆ ಭೇದಿಸಿ ಗೇಟ್ ಏರಿ ಮಹಿಳಾ ಅಭಿಮಾನಿಯ ಹೈಡ್ರಾಮಾ
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಅಭಿಮಾನ ಮೀತಿ ಮೀರಿದರೆ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುತ್ತೆ. ಆದರೂ ಕೂಡ ಈ ವಿಚಾರವನ್ನು ಅರಿಯದ ಅನೇಕರು ತಾರೆಯರನ್ನು ಹುಚ್ಚರಂತೆ ಇಷ್ಟಪಡುತ್ತಾರೆ. ಅವರ ನಡೆ ನುಡಿಯನ್ನೆಲ್ಲ ಅನುಸರಿಸುತ್ತಾರೆ. ತಮ್ಮ ನೆಚ್ಚಿನ ತಾರೆಯರಿಗೋಸ್ಕರ ಏನು ಬೇಕಾದರೂ ಮಾಡಲು ಕೂಡ ಮುಂದಾಗುತ್ತಾರೆ.
ಬೆಳ್ಳಿತೆರೆಯಲ್ಲಿ ''ಧುರಂಧರ್'' ಧಗಧಗಿಸುತ್ತಿದೆ. ಬಾಕ್ಸಾಫೀಸ್ನಲ್ಲಿ ಹಣ ಮಳೆ ಧೋ ಎಂದು ಸುರಿಯುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ಧಾರೆ. ತಮ್ಮ ವೈಯಕ್ತಿಕ ಬದುಕಿನ ನೋವು, ಕಷ್ಟ, ಕಾರ್ಪಣ್ಯ ಮರೆತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಂಭ್ರಮ ಪಡುತ್ತಿದ್ದಾರೆ. ಆದರೆ .. ಬಾಲಿವುಡ್ನ ಭವ್ಯವಾದ ಬಂಗಲೆಗಳನ್ನು ಮಾತ್ರ ದಿವ್ಯ ಮೌನ ಆವರಿಸಿದೆ. ಚಿಕ್ಕ ಪುಟ್ಟ ಹಿಟ್ ಚಿತ್ರಕ್ಕೆಲ್ಲಾ
Vijay Net Worth: ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ಘೋಷಿಸಿದ ನಟ ವಿಜಯ್; ಚಿರಾಸ್ತಿ-ಸ್ತಿರಾಸ್ತಿ ಎಷ್ಟು?
ತಮಿಳುನಾಡು ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಡಿಎಂಕೆ, ಎಡಿಎಡಿಎಂಕೆ ಹಾಗೂ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ (TVK) ನೇರಾ ನೇರ ಪೈಪೋಟಿಗೆ ಬಿದ್ದಿದೆ. ಮೊದಲ ಚುನಾವಣೆಯನ್ನು ಎದುರಿಸುತ್ತಿರುವ ವಿಜಯ್ ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ವಿಜಯ್ ತಮ್ಮ ನಡೆಯನ್ನು ಚುರುಗೊಳಿಸಿದ್ದಾರೆ. ಇತ್ತೀಚೆಗಷ್ಟೇ ದೊಡ್ಡ ಸಮಾವೇಶ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಘೋಷಣೆ
ಬಹುಭಾಷಾ ನಟ ಪ್ರಕಾಶ್ ರೈ ತಾಯಿ ನಿಧನ; ಗಣ್ಯರಿಂದ ಸಂತಾಪ
ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಅವರ ತಾಯಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. 85 ವರ್ಷ ವಯಸ್ಸಾಗಿದ್ದ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಬೆಂಗಳೂರಿನ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಕಾಶ್ ರಾಜ್ ಹಾಗೂ ಅವರ ಕುಟುಂಬಕ್ಕೆ ಚಿತ್ರರಂಗ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರಿಂದ ಸಂತಾಪಗಳ
ಐರ್ಲ್ಯಾಂಡ್ನಲ್ಲಿ 'ಧುರಂಧರ್ 2' ವೀಕ್ಷಿಸಿದ ಥ್ರಿಲ್ಲರ್ ಮಂಜು; ಸಿನಿಮಾ ಬಗ್ಗೆ ಹೇಳಿದ್ದೇನು?
ಭಾರತೀಯ ಬಾಕ್ಸಾಫೀಸ್ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿ 'ಧುರಂಧರ್ 2' ಮುನ್ನುಗ್ಗುತ್ತಿದೆ. ರಣ್ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್ ಮತ್ತೊಂದು ಸಿನಿಮಾ ಯಶಸ್ಸು ಕಂಡಿದೆ. ಮಾರ್ಚ್ 19ರಂದು ತೆರೆಕಂಡಿದ್ದ ಈ ಸಿನಿಮಾ ಭಾರತೀಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಜೋಡಿಯ ಸತತ ಎರಡನೇ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ 'ಧುರಂಧರ್ 2' ಬಗ್ಗೆ ಪರ
ಎರಡನೇ ಮದುವೆಯಾಗಿ ನಾಲ್ಕು ವರ್ಷದ ನಂತರ ಎರಡನೇ ಬಾರಿ ತಂದೆಯಾದ ಬಿಗ್ ಬಾಸ್ ಸ್ಫರ್ಧಿ
''ಬಿಗ್ ಬಾಸ್''ಗೆ ಅದಕ್ಕೆ ಆದ ಇತಿಹಾಸ ಇದೆ. ಬೇರೆ ಬೇರೆ ಭಾಷೆಯಲ್ಲಿ ಇಲ್ಲಿಯವರೆಗೆ ಹಲವು ವರ್ಷಗಳ ಕಾಲ ''ಬಿಗ್ ಬಾಸ್'' ಪ್ರಸಾರವನ್ನು ಕಂಡಿದೆ. ಆ ಪೈಕಿ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ''ಬಿಗ್ ಬಾಸ್'' ಬೇರೆ ಎಲ್ಲಾ ಭಾಷೆಗಳಲ್ಲಿನ ''ಬಿಗ್ ಬಾಸ್''ಗಿಂತ ವಯಸ್ಸಿನಲ್ಲಿ ಹಿರಿಯ. ಹಿಂದಿಯಲ್ಲಿ ''ಬಿಗ್ ಬಾಸ್'' 19 ವಸಂತ ಪೂರೈಸಿದ್ದರೆ ಕನ್ನಡದಲ್ಲಿ ''ಬಿಗ್
ಹೊಸ ಸಿನಿಮಾ ಘೋಷಿಸಿದ ಸಲ್ಮಾನ್ ಖಾನ್; ನಿರ್ದೇಶಕ, ನಿರ್ಮಾಪಕರು ಯಾರು?
ಸಾಲು ಸಾಲು ಸೋಲುಗಳಿಂದ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಕ್ರೇಜ್ ಕಮ್ಮಿ ಆಗಿದೆ. ವಿಕ್ಕಿ ಕೌಶಲ್, ರಣ್ಬೀರ್ ಕಪೂರ್, ರಣ್ವೀರ್ ಸಿಂಗ್ ಆರ್ಭಟವೇ ಜೋರಾಗಿದೆ. ಅಂತೂ ಇಂತೂ ಸಕ್ಸಸ್ ಟ್ರ್ಯಾಕ್ ತಪ್ಪಿದ್ದ ಶಾರುಖ್ ಖಾನ್ ಈಗ ವಾಪಸ್ ಆಗಿದ್ದಾರೆ. ಗೆಲುವಿಗಾಗಿ ಮತ್ತೆ ದಕ್ಷಿಣದ ನಿರ್ದೇಶಕನ ಜೊತೆ ಸಲ್ಲು ಕೈ ಜೋಡಿಸಿದ್ದಾರೆ. ಕಳೆದ ವರ್ಷ ತೆರೆಗೆ ಬಂದಿದ್ದ 'ಸಿಕಂದರ್' ಸಿನಿಮಾ
ಮಹಿಳೆಯರ ಬ್ರಾ* ಹೊರಗಡೆ ಕಂಡ್ರೆ ಏನಾಗಿಬಿಡುತ್ತೆ? ನಟಿ ವರಲಕ್ಷ್ಮಿ ಶರತ್ಕುಮಾರ್ ಪ್ರಶ್ನೆ
ಮಹಿಳೆಯರ ವಸ್ತ್ರಧಾರಣೆ ಬಗ್ಗೆ ಇತ್ತೀಚೆಗೆ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಟಿಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧರಿಸುವ ಬಟ್ಟೆ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತು. ಇದೇ ವಿಚಾರದ ಬಗ್ಗೆ ತಮಿಳು ನಟಿ ವರಲಕ್ಷ್ಮಿ ಶರತ್ಕುಮಾರ್ ಹೇಳಿಕೆ ಸಖತ್ ವೈರಲ್ ಆಗ್ತಿದೆ. ವರಲಕ್ಷ್ಮಿ ಶರತ್ಕುಮಾರ್
ವಾಯುಗೆ ಸಿಕ್ಕ ಪುಟ್ಟ ತಮ್ಮ; ಸೋನಂ ಕಪೂರ್ ಅವರದ್ದು ಈಗ 'ನಾಲ್ವರ ಸುಂದರ ಕುಟುಂಬ'
ಬಾಲಿವುಡ್ ಫ್ಯಾಶನ್ ಐಕಾನ್ ಸೋನಮ್ ಕಪೂರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸೋನಂ ಮತ್ತು ಉದ್ಯಮಿ ಆನಂದ್ ಅಹುಜಾ ಎರಡನೇ ಬಾರಿಗೆ ಪೋಷಕರಾಗಿದ್ದಾರೆ. ಮಾರ್ಚ್ 29 ರಂದು ಈ ತಾರಾ ದಂಪತಿ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ನಟಿ ಸೋನಂ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತೋಷದ ವಿಷಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯಿಂದ
'ಧುರಂಧರ್ 2' ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್ ; 'ಭೂತ್ ಬಂಗ್ಲಾ' ಬಿಡುಗಡೆ ಮುಂದೂಡಿಕೆ
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಸೂಪರ್ ಸ್ಟಾರ್ ಒಬ್ಬನ ಸಿನಿಮಾ ಬಿಡುಗಡೆಯಾಗುತ್ತಿದೆ ಅಂದರೆ ಹೊಸಬರು, ನೆಲೆಯೂರಲು ಹರಸಾಹಸ ಪಡುತ್ತಿರುವವರೆಲ್ಲ ತಮ್ಮ ಚಿತ್ರದ ಬಿಡುಗಡೆಯನ್ನು ಹೇಗಾದರೂ ಮಾಡಿ ಮುಂದೂಡಿ ಎಂದು ತಮ್ಮ ನಿರ್ದೇಶಕ ಮತ್ತು ನಿರ್ಮಾಪಕರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಳೆಯ ಹುಲಿಗಳಿಗೆ ಹೊಸಬರು, ಸೂಪರ್ ಸ್ಟಾರ್ ಪಟ್ಟವನ್ನು
ಸಾರ್ವಜನಿಕ ಸ್ಥಳದಲ್ಲಿ 'ಅಜಂತ' ಚಿತ್ರನಟಿ ಸೊಂಟ ಮುಟ್ಟಿದ ಕಿಡಿಗೇಡಿ; ವೀಡಿಯೋ ವೈರಲ್
ಸಿನಿಮಾ ತಾರೆಯರನ್ನು ನೋಡಿದಾಗ ಅಭಿಮಾನಿಗಳು ಮುತ್ತಿಕೊಳ್ಳುವುದು ಸರ್ವೇ ಸಾಮಾನ್ಯ. ಅಭಿಮಾನಿಗಳ ಪ್ರೀತಿಸಿ ನಟ, ನಟಿಯರು ಮನ ಸೋಲುತ್ತಾರೆ. ನೆಚ್ಚಿನ ನಟ, ನಟಿಯರನ್ನು ಕಂಡಾಗ ಕೈ ಕುಲುಕುವುದು, ಫೋಟೊ ಕ್ಲಿಕ್ಕಿಸಿಕೊಳ್ಳುವುದು ಮಾಡುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಅಭಿಮಾನ ಹೆಸರಿನಲ್ಲಿ ಹುಚ್ಚಾಟ ಮೆರೆಯುತ್ತಾರೆ. ನಟಿಯರ ಮೇಲೆ ಬೀಳುವುದು, ಅವರನ್ನು ಕೆಟ್ಟದಾಗಿ ಮುಟ್ಟುವುದು ಮಾಡುತ್ತಾರೆ. ಈಗ ಎಲ್ಲೆಲ್ಲೂ ಕ್ಯಾಮರಾಗಳು. ಇಂತಹ ಹುಚ್ಚಾಟಗಳೆಲ್ಲಾ
ಅದ್ಧೂರಿ ಸೆಟ್.. 1000 ಮಂದಿ ಡ್ಯಾನ್ಸರ್ಸ್; 'ಕೆಡಿ' ಚಿತ್ರದ 'ಶಿವ- ಶಿವ' ಸಾಂಗ್ ಮೇಕಿಂಗ್ ಹೇಗಿತ್ತು?- ವಿಡಿಯೋ
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ನಾನಾ ಕಾರಣಗಳಿಂದ ಸುದ್ದಿ ಆಗ್ತಿದೆ. ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ವಿವಾದಕ್ಕೀಡಾಗಿತ್ತು. ಬಳಿಕ ಎಲ್ಲದಕ್ಕೂ ತೆರೆ ಬಿದ್ದಿತ್ತು. ಇದೀಗ ಸಿನಿಮಾ ಪ್ರಮೋಷನ್ ಆರಂಭಿಸಿದೆ ಚಿತ್ರತಂಡ. ಚಿತ್ರದ 'ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೊ' ಸಾಂಗ್ ಮೇಕಿಂಗ್ ಝಲಕ್ ರಿಲೀಸ್ ಆಗಿದೆ. ಭಜರಂಗಿ ಮೋಹನ್ ಕೊರಿಯೋಗ್ರಫಿಯಲ್ಲಿ ಬಹಳ ಅದ್ಧೂರಿಯಾಗಿ
Bhagyalakshmi: ಆಸ್ತಿಗಾಗಿ ಆಟವಾಡಿದ ಕನ್ನಿಕಾ ಮುಖವಾಡ ಬಯಲು; ಆದಿ ಸಪೋರ್ಟ್ ಯಾರಿಗೆ?
ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಈಗ ಎದುರಾಗಿದೆ. ಕನ್ನಿಕಾ ಎಣೆದಿದ್ದ ಆಸ್ತಿಯ ಜಾಲ ಈಗ ಅವಳಿಗೇ ಉರುಳಾಗುತ್ತಿದೆ. ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಪ್ರೀತಿ ಮತ್ತು ಆಸ್ತಿಯ ನಡುವೆ ದೊಡ್ಡ ಸಂಘರ್ಷವೇ ನಡೆಯುತ್ತಿದೆ. ಭಾಗ್ಯಾ ಎದುರು ಕನ್ನಿಕಾ ಸೋಲುವ ಕಾಲ ಹತ್ತಿರ ಬಂದಿದೆ. ಇಂದಿನ ಸಂಚಿಕೆಯ ಪ್ರೋಮೋ ನೋಡುಗರ
Dhurandhar-2 Day 11 Boxoffice; 'ಧುರಂಧರ್'-2 ಆರ್ಭಟ; 'ಬಾಹುಬಲಿ-2', 'ಪುಷ್ಪ-2' ದಾಖಲೆ ಉಡೀಸ್
11ನೇ ದಿನವೂ ಬಾಕ್ಸಾಫೀಸ್ನಲ್ಲಿ 'ಧುರಂಧರ್'-2 ಆರ್ಭಟ ನಿಲ್ಲಲಿಲ್ಲ. ಶನಿವಾರಕ್ಕಿಂತ ಭಾನುವಾರ ಸಿನಿಮಾ ಕಲೆಕ್ಷನ್ ಜೋರಾಗಿತ್ತು. ಭಾರತದಲ್ಲೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 'ಪುಷ್ಪ'-2 ಹಾಗೂ 'ಬಾಹುಬಲಿ'-2 ಸಿನಿಮಾಗಳ ಕೆಲ ದಾಖಲೆಗಳನ್ನು ಆದಿತ್ಯಧರ್ ಸಿನಿಮಾ ಮುರಿದು ಮುನ್ನುಗ್ಗುತ್ತಿದೆ. ಕೇವಲ 11 ದಿನಕ್ಕೆ ವಿಶ್ವದಾದ್ಯಂತ 'ಧುರಂಧರ್'-2 ಸಿನಿಮಾ 1300 ಕೋಟಿ ರೂ. ಗ್ರಾಸ್ ಕಲೆಕ್ಷನ್
ರಕ್ಷಿತ್ ಶೆಟ್ಟಿ ಸೇರಿ ಎಲ್ಲರನ್ನು ಒಮ್ಮೆಲೆ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ
ಇತ್ತೀಚೆಗೆ ರಿಷಬ್ ಶೆಟ್ಟಿ ಕ್ಯಾಂಪ್ನಲ್ಲಿ ಏನಾಗ್ತಿದೆ ಎನ್ನುವುದು ಅರ್ಥವಾಗ್ತಿಲ್ಲ. 'ಕಾಂತಾರ- 1' ಸಕ್ಸಸ್ ಬಳಿಕ ಡಿವೈನ್ ಸ್ಟಾರ್ ಬದಲಾಗಿಬಿಟ್ರಾ ಎನ್ನುವ ಚರ್ಚೆ ಜೋರಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅದು ಸ್ಪಷ್ಟವಾಗಿ ಅರ್ಥವಾಗ್ತಿದೆ. ಒಬ್ಬೊಬ್ಬರನ್ನೇ ಅನ್ಫಾಲೋ ಮಾಡುತ್ತಾ ಸಾಕಷ್ಟು ಊಹಾಪೋಹಗಳಿಗೆ ಇಂಬು ಕೊಟ್ಟಿದ್ದರು. ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಬಿರುಕು ಮೂಡಿದೆ. ಆತ್ಮೀಯ ಗೆಳೆಯ ರಾಜ್ ಬಿ. ಶೆಟ್ಟಿ
ತಮಿಳುನಾಡು ಚುನಾವಣಾ ಸಮರಕ್ಕಿಳಿದ ದಳಪತಿ: 2 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದ ವಿಜಯ್.. ಏನಿದು ಲೆಕ್ಕಾಚಾರ?
ತಮಿಳುನಾಡು ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಟಿವಿಕೆ ಪಕ್ಷದ ಚೀಫ್ ನಟ ವಿಜಯ್ ತಮ್ಮ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಯಲಿರುವ ಅಭ್ಯರ್ಥಿಗಳ ಹೆಸರನ್ನು ಇಂದು (ಮಾರ್ಚ್ 29) ಅಧಿಕೃತವಾಗಿ ಘೋಷಿಸಿದ್ದಾರೆ. ಹಾಗೇ ಅವರು ಎರಡು ಕ್ಷೇತ್ರದಿಂದ ಸ್ಪರ್ಧಿಗೆ ಇಳಿಯುವ ನಿರ್ಧಾರ ಮಾಡಿದ್ದಾರೆ. ಯಾವುದೇ ಮೈತ್ರಿ ಮಾಡಿಕೊಳ್ಳದೆ ಒಂಟಿಯಾಗಿ ಅಖಾಡಕ್ಕೆ ಇಳಿದಿರುವ ವಿಜಯ್ ಅನ್ನು
ಹೇಳಿದ್ದೊಂದು ಮಾಡಿದ್ದೊಂದು ; ಸಲ್ಮಾನ್ ಖಾನ್ ಸರಿ ಇಲ್ಲ ಎಂದ ಮುರುಗದಾಸ್ಗೆ ಎದುರಾಯ್ತು ಸಂಕಷ್ಟ
'ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಲಕ್ ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಎ.ಆರ್. ಮುರುಗದಾಸ್. ಹೌದು. ಎಆರ್ ಮುರುಗದಾಸ್.. ಒಂದ್ಕಾಲದ ಸ್ಟಾರ್ ಡೈರೆಕ್ಟರ್. ದೀನಾ.. ರಮಣ.. ಗಜಿನಿ.. ಸ್ಟಾಲಿನ್.. ತುಪಾಕಿ.. ಹೀಗೆ ಒಂದಾದ ಮೇಲೊಂದರಂತೆ
ದೋಸೆ,ವಡೆ,ಇಡ್ಲಿ,ಖಾರಾ ಬಾತ್,ಒಂದು ಕಾಫಿ.. ಬೆಂಗಳೂರಿನ ಫೇಮಸ್ 'ವಿದ್ಯಾರ್ಥಿ ಭವನ್'ನಲ್ಲಿ ವಿಕ್ಟರಿ ವೆಂಕಟೇಶ್
ಇಲ್ಲಿವರೆಗೂ ಐಟಿ ಹಬ್ ಆಗಿ ಹೆಸರು ಮಾಡಿದ್ದ ಬೆಂಗಳೂರು ಈಗ ಫುಡ್ ಹಬ್ ಆಗುವತ್ತಾ ಸಾಗುತ್ತಿದೆ. ಬೆಂಗಳೂರಿನ ಜನಪ್ರಿಯ ಹೋಟೆಲ್ಗಳನ್ನು ಸೆಲೆಬ್ರಿಟಿಗಳು ಹುಡುಕಿಕೊಂಡು ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ಸ್ ಒಂದೊಂದು ಏರಿಯಾಗೂ ಹುಡುಕಿಕೊಂಡು ಹೋಗಿ ಒಳ್ಳೆಯ ಆಹಾರ ಸಿಗುವ ರೆಸ್ಟೋರೆಂಟ್ಗಳನ್ನು ಪರಿಚಯಿಸುತ್ತಿದ್ದಾರೆ. ಆದರೆ, ಇದ್ಯಾವುದರ ಅಗತ್ಯವಿಲ್ಲದೆ ತನ್ನ ಜನಪ್ರಿಯತೆ ಉಳಿಸಿಕೊಂಡಿರುವ ಬೆಂಗಳೂರಿನ ಹಳೆಯ ಜನಪ್ರಿಯ ಹೋಟೆಲ್ 'ವಿದ್ಯಾರ್ಥಿ
ಧಾರಾವಾಹಿ ಚಿತ್ರೀಕರಣ ವೇಳೆ ದುರಂತ ; ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ರಾಹುಲ್ ನಿಧನ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು
ಸದ್ದಿಲ್ಲದೇ ಮದುವೆಯಾಗಿ ಶಾಕ್ ನೀಡಿದ ಬಿಗ್ ಬಾಸ್ ಸ್ಫರ್ಧಿ ; ಹುಡುಗಿ ಯಾರೆನ್ನುವುದೇ ನಿಗೂಢ
ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೇ ಹಿರಿಯರು ಹೇಳಿರುವುದು, ಮದುವೆ ಅನ್ನುವುದು ಒಂದೆರಡು ದಿನದ ಆಟವಲ್ಲ, ಇದು ಜೀವನ ಪೂರ್ತಿಯಾಗಿ ಸಂಗಾತಿ ಜತೆಗೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ. ಈ ಸಂದರ್ಭವನ್ನು
Amruthadhaare ; ಪೈಲ್ವಾನ್ ಸುನಿ ಪ್ರಾಣಕ್ಕೆ ಸಂಚಕಾರ - ಗೌತಮ್ ಹೇಳಿದ ಸತ್ಯದಿಂದ ಆಘಾತಕ್ಕೊಳಗಾದ ಭೂಮಿಕಾ
''ಅಮೃತಧಾರೆ'' ಧಾರಾವಾಹಿಯಲ್ಲಿ ಲಕ್ಷ್ಮೀಕಾಂತ್ ನಮ್ಮ ಪರವಾಗಿ ಅಲ್ಲ ಬದಲಿಗೆ ಗೌತಮ್ ಮತ್ತು ಭೂಮಿಕಾ ಪರ ಇದ್ದಾನೆ ಎನ್ನುವ ವಿಚಾರ ಜೈದೇವ್ ಗೆ ಗೊತ್ತಾಗಿದೆ. ಶಕುಂತಲಾ ನಂಬದೇ ಇದ್ದರೂ ಜೈದೇವ್ ತನ್ನ ವಾದವನ್ನು ಸಾಕ್ಷಿ ಸಮೇತ ಮಾಡಿದ್ದು ಲಕ್ಷ್ಮೀಕಾಂತ್ ನ ಕೂಡಿ ಹಾಕಿದ್ದಾನೆ. ತನ್ನ ಪುಡಿ ರೌಡಿಗಳ ಕಣ್ಗಾವಲಿನಲ್ಲಿ ಇಟ್ಟಿದ್ದಾನೆ. ಮತ್ತೊಂದು ಕಡೆ ಗೌತಮ್ ಮತ್ತು ಪಾರ್ಥ ಎದುರು
ಮಿನಿ ಡ್ರೆಸ್ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ 38 ವರ್ಷದ ನಟಿ ; ಮದುವೆಯಾದ ಒಂದೂವರೆ ವರ್ಷಕ್ಕೆ ಗುಡ್ ನ್ಯೂಸ್
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ
ನನಗೆ ಬೇರೆ ಐಡೆಂಟಿಟಿ ಇಲ್ವಾ? ಎಲ್ಲ ಕಡೆ ಬರೀ ಅದೇ ಇರುತ್ತೆ - ಪರ್ಸನಲ್ ಪ್ರಶ್ನೆಗೆ ಕಿಡಿ ಕಾರಿದ ಅಮೃತಾ ಅಯ್ಯಂಗಾರ್
ಸಾಮಾನ್ಯವಾಗಿ ಚಿತ್ರರಂಗದ ತಾರೆಯರನ್ನು ಪಬ್ಲಿಕ್ ಫಿಗರ್ ಎಂದು ಕರೆಯಲಾಗುತ್ತೆ. ಆದರೆ ಅದರರ್ಥ ಅವರು ಪಬ್ಲಿಕ್ ಪ್ರಾಪರ್ಟಿ ಅಲ್ಲ. ಅವರ ಹಾವ ಭಾವ ನಡೆ ನುಡಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುವುದು, ಅದರ ಕುರಿತು ಮಾತನಾಡುವುದು ಓಕೆ. ಆದರೆ.. ಅವರಿಗೆ ವೈಯಕ್ತಿಕ ಜೀವನವೇ ಇರುವುದಿಲ್ಲ ಎಂದು ತಿಳಿದುಕೊಳ್ಳುವುದು ತಪ್ಪು ಕಲ್ಪನೆ. ಸೆಲೆಬ್ರೇಟಿ ಅಂದ ತಕ್ಷಣ ಅವರ ಖಾಸಗಿ ಬದುಕಿನ ಕುರಿತು
'ಟಾಕ್ಸಿಕ್' ಗೆದ್ದರೆ.. ಕೆವಿಎನ್ ಜೊತೆ ಯಶ್ ಮತ್ತೊಂದು ಸಿನಿಮಾ? 'ಕೆಜಿಎಫ್ 3' ಕಥೆಯೇನು?
ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್ 2' ಸಿನಿಮಾ ಬಳಿಕ ನಟಿಸುತ್ತಿರುವ 'ಟಾಕ್ಸಿಕ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಮಾರ್ಚ್ 19ಕ್ಕೆ ರಿಲೀಸ್ ಮಾಡುವುದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಯುದ್ಧದ ಹಿನ್ನೆಲೆಯಲ್ಲಿ 'ಟಾಕ್ಸಿಕ್' ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಸಿನಿಮಾ ನೋಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. 'ಟಾಕ್ಸಿಕ್' ಈ ವರ್ಷದ ಮೋಸ್ಟ್
ಕೇವಲ ₹9 ಕೋಟಿ ಬಜೆಟ್ ಸಿನಿಮಾ; 35 ದಿನಕ್ಕೆ ₹80 ಕೋಟಿ ಕಲೆಕ್ಷನ್; ಓಟಿಟಿ ಸ್ಟ್ರೀಮಿಂಗ್ ಯಾವಾಗ?
ದೊಡ್ಡ ಸಿನಿಮಾಗಳು ಮಾತ್ರವಲ್ಲ. ಕೆಲವೊಮ್ಮೆ ಯಾವುದೇ ನಿರೀಕ್ಷೆ ಇಲ್ಲದೇ ತೆರೆಗೆ ಬರುವ ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆದುಬಿಡುತ್ತವೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣಮುಂದಿದೆ. ಕಳೆದ ವರ್ಷ ಕನ್ನಡದ 'ಸು ಫ್ರಮ್ ಸೋ' ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರದಿದ್ದು ಗೊತ್ತೇಯಿದೆ. ಇದೀಗ ಮಹಿಳಾ ಪ್ರಧಾನ ಸಿನಿಮಾವೊಂದು ಇದೇ ರೀತಿ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
ಸಲ್ಮಾನ್ ಖಾನ್ ಜೋಡಿಯಾಗಿ ನಯನತಾರಾ; ಯಾವ ಸಿನಿಮಾ ಗೊತ್ತಾ?
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಒಂದೊಳ್ಳೆ ಬ್ರೇಕ್ಗಾಗಿ ಸರ್ಕಸ್ ಮಾಡುವಂತಾಗಿದೆ. 'ಟೈಗರ್- 3' ಒಂದು ಹಂತಕ್ಕೆ ಸದ್ದು ಮಾಡಿದ್ದು ಬಿಟ್ರೆ ಸಲ್ಲು ಸಿನಿಮಾಗಳು ಈಗ ವರ್ಕ್ ಆಗ್ತಿಲ್ಲ. ಸತತ ಸೋಲುಗಳಿಂದ ಶಾರುಖ್ ಖಾನ್ ಚೇತರಿಸಿಕೊಂಡಿದ್ದಾರೆ. ಆದರೆ ಆಮೀರ್ ಖಾನ್, ಸಲ್ಮಾನ್ ಖಾನ್ ಸೋಲಿನ ಸುಳಿಗೆ ಸಿಲುಕಿದ್ದಾರೆ. ಕಳೆದ ವರ್ಷ ಬಂದಿದ್ದ 'ಸಿಕಂದರ್' ಸಿನಿಮಾ ಹೀನಾಯವಾಗಿತ್ತು. ಮುರುಗದಾಸ್
ಬಾಲಿವುಡ್ ಸಿನಿಮಾಗಳನ್ನು ನೋಡಲು ನಮ್ಮ ಮಕ್ಕಳು ಹಿಂದಿ ಕಲಿಬೇಕಾ? ಮಾಜಿ ಸಚಿವರ ಹೇಳಿಕೆಗೆ ಆಕ್ರೋಶ
ಈ ವರ್ಷದಿಂದಲೇ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕವನ್ನು ಪರಿಗಣಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ ವಿರೋಧವಿಲ್ಲ, ಆದರೆ ಅದು ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು ಎಂದು ಕೂಡ ಹೇಳಿದೆ. ರಾಜ್ಯದ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಹಿಂದಿ ಭಾಷೆಯನ್ನು ಬಹುತೇಕ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಹಾಗಾಗಿ ಹಿಂದಿ ಭಾಷೆಯ ವಿರುದ್ಧ ಕೈಗೊಂಡಿರುವ ನಿರ್ಧಾರ ಇದು
2ನೇ ಭಾನುವಾರವೂ ಎಲ್ಲಾ ಕಡೆ ಹೌಸ್ಫುಲ್; ಇವತ್ತು 'ಧುರಂಧರ್'-2 ಹೊಸ ದಾಖಲೆ ಬರೆಯುತ್ತಾ?
ಸದ್ಯಕ್ಕೆ 'ಧುರಂಧರ್- 2' ಚಿತ್ರವನ್ನು ಬಾಕ್ಸಾಫೀಸ್ನಲ್ಲಿ ಕಟ್ಟಿಹಾಕುವುದಕ್ಕೆ ಸಾಧ್ಯವಿಲ್ಲ. ಸಿನಿಮಾ ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. 2ನೇ ಶುಕ್ರವಾರಕ್ಕಿಂತ ಶನಿವಾರ ಎರಡು ಪಟ್ಟು ಕಲೆಕ್ಷನ್ ಹೆಚ್ಚಾಗಿದೆ. ಅಲ್ಲಿಗೆ ಸಿನಿಮಾ ಎಷ್ಟರಮಟ್ಟಿಗೆ ಸದ್ದು ಮಾಡ್ತಿದೆ ಎನ್ನುವುದು ಅರ್ಥವಾಗುತ್ತಿದೆ. 2ನೇ ಭಾನುವಾರ(ಮಾರ್ಚ್ 29) ಅಂದರೆ ಇವತ್ತೂ ಕೂಡ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಬಹುತೇಕ ಎಲ್ಲಾ
ಮತ್ತೆ ನಟ ರಕ್ಷಿತ್ ಶೆಟ್ಟಿ ಟ್ರೋಲ್ ಮಾಡಿ ಹುಬ್ಬಳ್ಳಿ - ಧಾರವಾಡ ಪೊಲೀಸರ ಸಂಚಾರ ಜಾಗೃತಿ
ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಉಳಿದವರು ಕಂಡಂತೆ' ಸಿನಿಮಾ 12 ವರ್ಷ ಪೂರೈಸಿದೆ. ರಕ್ಷಿತ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಡುಗಡೆಯಾಗಿ 12 ವರ್ಷಗಳು ಕಳೆದರೂ, 'ಉಳಿದವರು ಕಂಡಂತೆ' ಚಿತ್ರವನ್ನು ಸಂಭ್ರಮಿಸಲು ಇನ್ನೂ ಬಾಕಿಯಿದೆ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು 'ರಿಚರ್ಡ್ ಆಂಟನಿ' ಸಿನಿಮಾ ಅಪ್ಡೇಟ್ ಕೇಳುತ್ತಿದ್ದಾರೆ. 4 ವರ್ಷಗಳ ಹಿಂದೆಯೇ ಟೀಸರ್ ಬಿಟ್ಟು ಸಿನಿಮಾ
'ಧುರಂಧರ್'-2 ಸಿನಿಮಾ 3 ಗಂಟೆಗಳ ನಾನ್ಸೆನ್ಸ್ ಅಷ್ಟೆ; ಸಂಸದ ಅಸಾದುದ್ದೀನ್ ಓವೈಸಿ
ಆದಿತ್ಯಧರ್ ನಿರ್ದೇಶನದ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ದೋಚುತ್ತಿದೆ. ಒಂದೇ ವಾರದಲ್ಲಿ 1000 ಕೋಟಿ ರೂ. ಕಲೆಕ್ಷನ್ ಮಾಡ್ತಿದೆ. ಒಂದು ವರ್ಗದವರು ಚಿತ್ರವನ್ನು ಟೀಕಿಸುತ್ತಿದ್ದಾರೆ. ಇದು ಪ್ರಾಪಗಂಡಾ ಸಿನಿಮಾ, ವೈಲೆನ್ಸ್ ಜಾಸ್ತಿ, ಸತ್ಯಕ್ಕಿಂತ ಸುಳ್ಳು ಜಾಸ್ತಿಯಿದೆ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಸಿನಿಮಾ ಬಗ್ಗೆ ಹೈದರಾಬಾದ್ ಎಂಪಿ, AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ. 'ಧುರಂಧರ್'-2 ಸಿನಿಮಾ ಅಲ್ಲ
ಗೆಲುವು.. ಈಗೋ.. ಆತ್ಮಾಭಿಮಾನ; ರಿಷಬ್ ಶೆಟ್ಟಿ-ಹೊಂಬಾಳೆ ದೂರಾದೂರ.. ಅಷ್ಟಕ್ಕೂ ಏನಾಯ್ತು?
ಸೋಲು ಮಾತ್ರವಲ್ಲ ಕೆಲವೊಮ್ಮೆ ಗೆಲುವು ಕೂಡ ವ್ಯಕ್ತಿಗಳ ನಡುವೆ ಕಂದಕ ಸೃಷ್ಟಿಸಿಬಿಡುತ್ತದೆ. ಈಗೋ ಅಡ್ಡ ಬಂದು ಸಹೋದರರಂತೆ ಇದ್ದವರು ದೂರಾಗಿಬಿಡುತ್ತಾರೆ. ಕಳೆದ ಕೆಲ ದಿನಗಳಿಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಪ್ತವಲಯದಲ್ಲಿ ಏನಾಗ್ತಿದೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹೊಂಬಾಳೆ ಫಿಲ್ಮ್ಸ್, ರಾಜ್ ಬಿ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರನ್ನು ರಿಷಬ್ ಅನ್ಫಾಲೋ ಮಾಡಿದ್ದಾರೆ.

24 C