SENSEX
NIFTY
GOLD
USD/INR

Weather

28    C
...

ಹನಿಮೂನ್ ಮುಗಿಸಿ ರಶ್ಮಿಕಾ-ವಿಜಯ್ ಕೆಲಸಕ್ಕೆ ಹಾಜರ್: ಅನಂತಪುರದಲ್ಲಿ ಅದ್ದೂರಿ ವೆಲ್ಕಮ್

ದಕ್ಷಿಣ ಭಾರತದ ಮೋಸ್ಟ್ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಹಸೆಮಣೆ ಏರಿದ್ದ ಈ ಜೋಡಿ ಈಗ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಭ್ರಮದ ಬೆನ್ನಲ್ಲೇ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದಾರೆ. ಕಳೆದ ತಿಂಗಳು ಉದಯಪುರದಲ್ಲಿ ಈ ತಾರಾ ಜೋಡಿಯ ವಿವಾಹ ಮಹೋತ್ಸವ ನಡೆದಿತ್ತು. ಅತ್ಯಂತ ಆಪ್ತರ

ಫಿಲ್ಮಿಬೀಟ್ 27 Mar 2026 9:54 pm

ಹಾಟ್ ಸೀಟ್‌ನಿಂದ ಕತ್ತಲೆ ಕೋಣೆಯವರೆಗೆ ; ಕೆಬಿಸಿಯಲ್ಲಿ ₹50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್

ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ದುರಂತ ಅಂದರೆ ಈ ವಂಚಕರ ಸಾಲಿನಲ್ಲಿ ಕೇವಲ ಜನಸಾಮಾನ್ಯರು ಮಾತ್ರ ಇಲ್ಲ. ಜನಸಾಮಾನ್ಯರು ಮಾತ್ರ ಜನಸಾಮಾನ್ಯರನ್ನು

ಫಿಲ್ಮಿಬೀಟ್ 27 Mar 2026 9:24 pm

ನನಗೆ ಗಂಡಸಿನ ಅವಶ್ಯಕತೆ ಇಲ್ಲ- ಮಲೈಕಾ ಅರೋರಾ

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಕುಂತರು ನಿಂತರು ಇವರ ಕುರಿತು ನಿರಂತರವಾಗಿ ಚರ್ಚೆಯಾಗುತ್ತಲೇ ಇರುತ್ತೆ. ವ್ಯೆಯಕ್ತಿಕ ಜೀವನದ ಕುರಿತು ಸುದ್ದಿಯಾಗುತ್ತಲೇ ಇರುತ್ತೆ. ವಿಭಿನ್ನ ರೀತಿಯಲ್ಲಿ ಕಮೆಂಟ್‌ ಹಾಕೋದು, ಕೆಲವು

ಫಿಲ್ಮಿಬೀಟ್ 27 Mar 2026 8:37 pm

'ಧುರಂಧರ್'-2 ನಿರ್ದೇಶಕನ ಬಳಿ ವಿಚಿತ್ರ ಬೇಡಿಕೆ ಇಟ್ಟ ಪಾಕಿಸ್ತಾನದ ಪ್ರಜೆಗಳು!

ಒಂದೇ ವಾರದಲ್ಲಿ 'ಧುರಂಧರ್'-2 ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಎಲ್ಲಾ ಕಡೆ ಬ್ಲಾಕ್‌ಬಸ್ಟರ್ ರೆಸ್ಪಾನ್ಸ್ ಸಿಕ್ತಿದೆ. ಪಾಕಿಸ್ತಾನ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕಿಲ್ಲ. ಆದರೆ ಸಿನಿಮಾ ಕ್ರೇಜ್ ಬಗ್ಗೆ ಅಲ್ಲಿ ಸಿಕ್ಕಾಪಟ್ಟೆ ಟಾಕ್ ಶುರುವಾಗಿದೆ. 'ಧುರಂಧರ್' ಚಿತ್ರ ಕೂಡ ಬಿಡುಗಡೆ ಆಗಿರಲಿಲ್ಲ. ಆದರೆ ಬಳಿಕ ಪೈರಸಿ ಸಿಡಿಯಲ್ಲಿ

ಫಿಲ್ಮಿಬೀಟ್ 27 Mar 2026 7:37 pm

Brahmagantu: ಅವಮಾನಕ್ಕೆ ಉತ್ತರ ಕೊಡಲು ಬಂದಳು ದಿಶಾ; ಸೌಂದರ್ಯಗೆ ಕಾದಿದೆ ಬಿಗ್ ಶಾಕ್…

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಬ್ರಹ್ಮಗಂಟು' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇಷ್ಟು ದಿನ ಸೌಂದರ್ಯ ಆಟಕ್ಕೆ ಬೆದರಿದ್ದ ಕುಟುಂಬಕ್ಕೆ ಈಗ ಹೊಸ ಆನೆಬಲ ಬಂದಿದೆ. ಹೌದು, ದಿಶಾಳ ಎಂಟ್ರಿ ಇಡೀ ಮನೆಯ ಚಿತ್ರಣವನ್ನೇ ಬದಲಿಸಿದೆ. ಸದ್ಯ ಬಿಡುಗಡೆಯಾಗಿರುವ ಮಹಾಸಂಚಿಕೆಯ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು

ಫಿಲ್ಮಿಬೀಟ್ 27 Mar 2026 6:45 pm

ಲವ್ ಮಾಕ್ಟೇಲ್ 3 ಸ್ಕ್ರಿಪ್ಟ್ ಸಮರ ಸುಖಾಂತ್ಯ ; ಮನಸ್ತಾಪ ಮರೆತು ಕೈಕುಲುಕಿದ ಡಾರ್ಲಿಂಗ್ ಕೃಷ್ -ಗುರು ದೇಶಪಾಂಡೆ

ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಚಿತ್ರಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಳ್ಳತನಕ್ಕೆ ಇಳಿಯುತ್ತಾರೆ. ಕೆಲವರು ಪ್ರೇರಣೆಯ ಗೀತೆಯನ್ನು ಹಾಡುತ್ತಾ ಬೇರೆ ಚಿತ್ರದ ಸನ್ನಿವೇಶಗಳನ್ನು ಯಥಾವತ್ತಾಗಿ ನಕಲು ಮಾಡಿದರೆ ಇನ್ನು ಹಲವರು ಯಾರ ಅಳುಕಿಲ್ಲದೇ ಬೇರೆಯವರ ಕೃತಿಯನ್ನು ಕದ್ದು ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಬಿಲ್ಡಪ್ಪು ಕೊಡುತ್ತಾರೆ. ಹೀಗೆ

ಫಿಲ್ಮಿಬೀಟ್ 27 Mar 2026 6:44 pm

\ನಾನು ನಾಸ್ತಿಕ, ಆದರೆ ರಾಮನ ವಿರೋಧಿಯಲ್ಲ\; ನಟ ಕಿಶೋರ್

ಪ್ರಪಂಚದ ಆಗುಹೋಗುಗಳ ಬಗ್ಗೆ ಬಹುಭಾಷಾ ನಟ ಕಿಶೋರ್ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ವೀವ್ ಆಗಿರುವ ಅವರು ತಮ್ಮ ವಿಚಾರಧಾರೆಗಳನ್ನು ಪೋಸ್ಟ್ ಮಾಡುತ್ತಾರೆ. ಬಿಜೆಪಿ, ಆರೆಸ್ಸೆಸ್‌ ಹಾಗೂ ಪ್ರಧಾನಿ ಮೋದಿ ನಿರ್ಧಾರಗಳ ಬಗ್ಗೆ ಟೀಕಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಅವರನ್ನು ಟ್ರೋಲ್ ಮಾಡುವವರು ಇದ್ದಾರೆ. ಶ್ರೀರಾಮನವಮಿ ಹಿನ್ನೆಲೆಯಲ್ಲಿ ನಟ ಕಿಶೋರ್ ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀರಾಮನ ಬಗ್ಗೆ ಸುದೀರ್ಘ

ಫಿಲ್ಮಿಬೀಟ್ 27 Mar 2026 6:32 pm

ತಂದೆ-ತಾಯಿಯ ನಂತರ ನನಗೆ ಅವನೇ ಸರ್ವಸ್ವ ಆಗಿದ್ದ ; ಮಾಜಿ ಪ್ರೇಮಿಯನ್ನು ನೆನೆದು ಬಿಗ್ ಬಾಸ್ ರಾಶಿಕಾ ಶೆಟ್ಟಿ ಭಾವುಕ

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು

ಫಿಲ್ಮಿಬೀಟ್ 27 Mar 2026 5:21 pm

ರುಕ್ಮಿಣಿ ವಸಂತ್ ಅವರನ್ನು ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ; ಅಷ್ಟಕ್ಕೂ ಏನಾಯ್ತು?

ಅದ್ಯಾಕೋ 'ಕಾಂತಾರ' ಚಿತ್ರತಂಡ ಗೊಂದಲದ ಗೂಡಾಗಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ರಿಷಬ್ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. 'ಹೊಂಬಾಳೆ ಫಿಲ್ಮ್ಸ್' ಹಾಗೂ 'ಕಾಂತಾರ' ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ. ರಾಜ್‌ ಬಿ ಶೆಟ್ಟಿ ಜೊತೆಗೂ ಅಷ್ಟಕ್ಕಷ್ಟೆ, ಎನ್ನುವಂತಾಗಿದೆ. ಅದಕ್ಕೆ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಅಚ್ಚರಿ ಎನ್ನುವಂತೆ

ಫಿಲ್ಮಿಬೀಟ್ 27 Mar 2026 5:14 pm

Peddi Teaser: ಪೈಲ್ವಾನ್ 'ಪೆದ್ದಿ' ರಾಮ್‌ಚರಣ್ ಕುಸ್ತಿ ಖದರ್ ಹೇಗಿದೆ? ಮಿಸ್ ಆಗಿದ್ದೇನು?

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಶ್ರೀರಾಮನವಮಿ ಹಾಗೂ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಟೀಸರ್ ಬಿಡುಗಡೆ ಆಗಿ ಧೂಳೆಬ್ಬಿಸಿದೆ. ದೆ ಹಿಡಿದು ಕುಸ್ತಿ ಅಖಾಡಕ್ಕೆ ಇಳಿದ 'ಪೆದ್ದಿ' ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 80, 90ರ ದಶಕದ ಕಥೆ 'ಪೆದ್ದಿ' ಚಿತ್ರದಲ್ಲಿದೆ. ಅವತ್ತಿನ

ಫಿಲ್ಮಿಬೀಟ್ 27 Mar 2026 4:18 pm

ಶ್ರೀರಾಮನವಮಿ ಸಂಭ್ರಮದಲ್ಲಿ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ

'ಕೆಡಿ' ಚಿತ್ರದ ವಿವಾದಾತ್ಮಕ ಹಾಡಿನ ಕಾರಣಕ್ಕೆ ಇತ್ತೀಚೆಗೆ ನಿರ್ದೇಶಕ ಪ್ರೇಮ್ ಸುದ್ದಿಯಾಗಿದ್ದರು. ಪತ್ನಿ ರಕ್ಷಿತಾ ಕೂಡ ಪತಿಯ ಬೆಂಬಲಕ್ಕೆ ನಿಂತಿದ್ದರು. ಹಾಡಿನ ಸಾಹಿತ್ಯದ ಬಗ್ಗೆ ಪ್ರೇಮ್ ಕೇಳಿ ವಿವಾದಕ್ಕೆ ತೆರೆ ಎಳೆದಿದ್ದರು. ಇದೀಗ ಶ್ರೀರಾಮನವಮಿ ಸಂಭ್ರಮದಲ್ಲಿ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ 'ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್' ಎಂಬ ಚಿತ್ರ ನಿರ್ಮಾಣ ಸಂಸ್ಥೆ

ಫಿಲ್ಮಿಬೀಟ್ 27 Mar 2026 2:59 pm

ಧುರಂಧರ್ 2 ಅಬ್ಬರ ; ಗಂಡನ ಸಿನಿಮಾವನ್ನು ಗುಟ್ಟಾಗಿ ನೋಡಿ ಸಂಭ್ರಮಿಸಿದ ಯಾಮಿ ಗೌತಮ್

ಬಾಕ್ಸ್ ಆಫೀಸ್‌ನಲ್ಲಿ ಈಗ 'ಧುರಂಧರ್ 2' ಚಿತ್ರದದ್ದೇ ಅಬ್ಬರ. ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಪ್ರೇಕ್ಷಕರು ಚಿತ್ರಮಂದಿರದತ್ತ ಮುಗಿಬೀಳುತ್ತಿದ್ದಾರೆ. ಇದರ ನಡುವೆ ಬಾಲಿವುಡ್ ನಟಿ ಯಾಮಿ ಗೌತಮ್ ಸುದ್ದಿಯಲ್ಲಿದ್ದಾರೆ. ಅವರು ಗುಟ್ಟಾಗಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಜನರ ನಡುವೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.ಸಿನಿಮಾ ನೋಡುತ್ತಿರುವಾಗ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಯಾಮಿ ಫುಲ್

ಫಿಲ್ಮಿಬೀಟ್ 27 Mar 2026 2:44 pm

ಇಬ್ಬರು ನಿರ್ಮಾಪಕರ ಜೊತೆ ಮಲಗಬೇಕು, ನಿನ್ನ ರೇಟ್ ಎಷ್ಟು? ಸಾಕ್ಷಿ ಸಮೇತ ಚಿತ್ರರಂಗದ ಮುಖವಾಡ ಕಳಚಿದ ಬಿಗ್ ಬಾಸ್ ಸ್ಫರ್ಧಿ

'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ. ಅಡಿಗಡಿಗೂ

ಫಿಲ್ಮಿಬೀಟ್ 27 Mar 2026 1:36 pm

ಮಲಯಾಳಂನತ್ತ ಮುಖ ಮಾಡಿದ ರಾಧಿಕಾ ಕುಮಾರಸ್ವಾಮಿ ; ಕನ್ನಡದ ‘ಸ್ವೀಟಿ’ ಈಗ ಚತುರ್ಭಾಷಾ ತಾರೆ

ಸ್ಯಾಂಡಲ್‌ವುಡ್‌ನ ಲಕ್ಕಿ ಸ್ಟಾರ್ ರಾಧಿಕಾ ಕುಮಾರಸ್ವಾಮಿ ಅವರು ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಚಿತ್ರರಂಗದಿಂದ ತುಸು ದೂರ ಉಳಿದಿದ್ದ ನಟಿ, ಈಗ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ 'ಭೈರಾದೇವಿ' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಅವರು, ಈಗ ಹೊಸ ಕಥೆಗಳತ್ತ ಮುಖ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಕೇವಲ ಕನ್ನಡಕ್ಕೆ

ಫಿಲ್ಮಿಬೀಟ್ 27 Mar 2026 12:38 pm

ಎಂಟು ದಿನದಲ್ಲಿ 1100 ಕೋಟಿ ರೂ. ತಲುಪಿದ 'ಧುರಂಧರ್: ದ ರಿವೆಂಜ್' ಗಳಿಕೆ

PC: x.com/IndiaToday ಮುಂಬೈ:  ರಣವೀರ್ ಸಿಂಗ್ ನಾಯಕ ನಟನಾಗಿರುವ 'ಧುರಂಧರ್: ದ ರಿವೆಂಜ್' ಚಿತ್ರದ ನಾಗಾಲೋಟ ಬಾಕ್ಸ್ ಆಫೀಸ್ ನಲ್ಲಿ ಮುಂದುವರಿದಿದೆ. ಆದಿತ್ಯ ಧರ್ ನಿರ್ದೇಶನದ ಚಿತ್ರದಲ್ಲಿ ರಣವೀರ್ ಸಿಂಗ್ ಜತೆ ಸಂಜಯ್ ದತ್, ಆರ್.ಮಾಧವನ್, ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ವಾರ ಭಾರತದಲ್ಲೇ 800 ಕೋಟಿ ರೂಪಾಯಿ ಗಳಿಸಿದ್ದು, ವಿಶ್ವಾದ್ಯಂತ ಚಿತ್ರದ ಗಳಿಕೆ 1100 ಕೋಟಿ ಸನಿಹ ತಲುಪಿದೆ ಎಂದು ಅಂದಾಜಿಸಲಾಗಿದೆ. ಸ್ಕ್ಯಾನ್ಲಿಕ್ ವರದಿ ಪ್ರಕಾರ, ಎರಡನೇ ಗುರುವಾರ ಅಂದಾಜು 49.70 ಕೋಟಿ ರೂಪಾಯಿ ಆದಾಯ ಗಳಿಸಿದೆ. ವಾರದ ಮಧ್ಯದಲ್ಲಿ ಚಿತ್ರದ ಗಳಿಕೆ ಸ್ವಲ್ಪ ಕುಂಠಿತವಾದರೂ, ಮತ್ತೆ ಚೇತರಿಸಿಕೊಂಡಿರುವುದು ಈ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಪ್ರಿವ್ಯೂ ಶೋಗಳಿಂದ 43 ಕೋಟಿ ಗಳಿಸಿದ್ದ ಚಿತ್ರ, ಆರಂಭಿಕ ಗುರುವಾರ 102.55 ಕೋಟಿ ಆದಾಯ ಪಡೆದಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಶುಕ್ರವಾರ 80.72 ಕೋಟಿ, ಶನಿವಾರ 113 ಕೋಟಿ, ರವಿವಾರ 114.85 ಕೋಟಿ ಹೀಗೆ ಒಟ್ಟು 454.12 ಕೋಟಿ ಸಂಗ್ರಹವಾಗಿತ್ತು. ಸೋಮವಾರ ಗಳಿಕೆ 65 ಕೋಟಿಗೆ ಕುಸಿದಿದ್ದು, ಮುಂದಿನ ಎರಡು ದಿನಗಳಲ್ಲಿ ಕ್ರಮವಾಗಿ 56.6, 48.75 ಕೋಟಿ ಗಳಿಕೆ ಕಂಡಿತ್ತು. ಎಂಟನೇ ದಿನ 49.70 ಕೋಟಿಯೊಂದಿಗೆ ಒಟ್ಟಾರೆ ಗಳಿಕೆ 805.32 ಕೋಟಿ ತಲುಪಿದೆ. ಧುರಂಧರ್ ಚಿತ್ರ ಗಳಿಸಿದ್ದ 1007.85 ಕೋಟಿಯ ದಾಖಲೆಯನ್ನು ಮುರಿಯುವ ನಿಟ್ಟಿನಲ್ಲಿ ನಾಗಾಲೋಟ ಮುಂದುವರಿಸಿದೆ. 2025ರ ಚಿತ್ರ 840.20 ಕೋಟಿ ರೂಪಾಯಿಗಳನ್ನು ಭಾರತದಲ್ಲಿ ಗಳಿಸಿತ್ತು. ಸಾಗರೋತ್ತರ ದೇಶಗಳಲ್ಲೂ ಗಳಿಕೆಯಲ್ಲಿ ಈ ಚಿತ್ರ ಮುಂದಿದ್ದು, ಸುಮಾರು 261.92 ಕೋಟಿ ಗಳಿಸಿದೆ. ಧುರಂದರ್ ಚಿತ್ರ ಗಳಿಸಿದ್ದ 299.50 ಕೋಟಿ ಗಳಿಕೆಯ ಮೈಲುಗಲ್ಲಿನ ಸನಿಹದಲ್ಲಿದೆ.

ವಾರ್ತಾ ಭಾರತಿ 27 Mar 2026 11:33 am

ಸದ್ದಿಲ್ಲದೇ ನಡೆದೇ ಹೋಯ್ತಾ ಬಿಗ್ ಬಾಸ್ ಜೋಡಿಯ ಮದುವೆ ? ವೈರಲ್ ಫೋಟೊಗಳ ಅಸಲಿಯತ್ತೇನು ?

ಚಿತ್ರರಂಗದ ತಾರೆಯರ ವೈಯಕ್ತಿಕ ಬದುಕಿನ ಮೇಲೆ ಹಲವರ ನಿಗಾ ಇರುತ್ತೆ. ಕಣ್ತಪ್ಪಿಸಿ ಇಲ್ಲಿ ಏನೂ ಮಾಡಲು ಸಾಧ್ಯ ಇಲ್ಲ. ಯಾವುದನ್ನು ಕೂಡ ಹಲವು ದಿನಗಳವರೆಗೆ ಮುಚ್ಚಿಡಲು ಕೂಡ ಆಗುವುದಿಲ್ಲ. ಅದರಲ್ಲಿಯೂ ಈ ಡಿಜಿಟಲ್ ಯುಗದಲ್ಲಿ ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಮನರಂಜನೆಯ ಸರಕಾಗಿದೆ. ಪ್ರತಿ ಕ್ಷಣ ಕ್ಯಾಮರಾ ಇವರ ಹಿಂದೆಯೇ ಇರುತ್ತೆ. ಪ್ರತಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಖಯಾಲಿ

ಫಿಲ್ಮಿಬೀಟ್ 27 Mar 2026 10:30 am

Dhurandhar 2 Box Office Day 8 ; ಬಾಕ್ಸಾಫೀಸ್‌ನಲ್ಲಿ ಧುರಂಧರ್ ಧಮಾಕ - ಜವಾನ್, ಛಾವಾ ದಾಖಲೆ ಧೂಳಿಪಟ

ಸಾಮಾನ್ಯವಾಗಿ ಹಬ್ಬ ಹರಿದಿನಗಳಂದು .. ರಜಾದಿನಗಳಂದು .. ವಿಶೇಷ ದಿನಗಳಂದು.. ಬಿಡುಗಡೆಯಾದ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇರುತ್ತೆ. ಅದರಲ್ಲಿಯೂ ಆ ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಮುಗೀತು. ಚಿತ್ರಮಂದಿರದ ಎದುರು ಜನಜಂಗುಳಿ ಕಂಡು ಬರುತ್ತದೆ. ಚಿತ್ರ ಚೆನ್ನಾಗಿದೆಯಾ.. ? ಚೆನ್ನಾಗಿಲ್ವಾ ? ಯಾವುದನ್ನೂ ಲೆಕ್ಕಿಸದೇ ಮಜಾ ಮಾಡುವ ಉದ್ದೇಶದಿಂದ ರಜಾದಿನದಂದು ಬಂದ ಚಿತ್ರವನ್ನು ಅನೇಕರು ನೋಡುತ್ತಾರೆ. ಆದರೆ ಅಸಲಿ

ಫಿಲ್ಮಿಬೀಟ್ 27 Mar 2026 8:18 am

\45 ವರ್ಷಗಳ ಬಳಿ ಹಾಗೆನೇ.. ಅದಕ್ಕೆ 20ರ ಹರೆಯದಲ್ಲೇ ಶುರು ಮಾಡ್ಬೇಕು\: ನಟಿ ಮೀನಾ

90ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮೆರೆದ ಬಾಲನಟಿ ಮೀನಾ, ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸಿನಿ ಪಯಣದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದಿಗೂ ಸೌಂದರ್ಯ ಹಾಗೂ ನಗುವಿನಿಂದ ಗಮನ ಸೆಳೆಯುವ ಇವರು, ಎರಡನೇ ಇನ್ನಿಂಗ್ಸ್‌ನಲ್ಲೂ ಯಶಸ್ವಿ ಯೋಜನೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಾಮಾಜಿಕ

ಫಿಲ್ಮಿಬೀಟ್ 26 Mar 2026 11:58 pm

ಮಲಯಾಳಂ ಒಟಿಟಿ ಫ್ಯಾಮಿಲಿ ಸಿನಿಮಾಗಳು: ವೀಕೆಂಡ್ ನೋಡಲು ಪ್ರಕಂಪನಂ, ದಿ ಲೇಟ್ ಕುಂಜಪ್ಪ &ಇನ್ನಷ್ಟು – ಕುಟುಂಬದೊಂದಿಗೆ ಆನಂದಿಸಿ!

ವೀಕೆಂಡ್ ಬಂತು ಅಂದ್ರೆ ಸಾಕು, ಮನೆಯವರೆಲ್ಲಾ ಕೂತು ನೋಡಲು ಒಳ್ಳೆ ಸಿನಿಮಾ ಹುಡುಕುವುದೇ ಒಂದು ದೊಡ್ಡ ಕೆಲಸ. ವಯಸ್ಸಿಗೆ ತಕ್ಕ ಕಥೆ, ಭಾಷೆ ಮತ್ತು ಅವಧಿ - ಹೀಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ ಆಯ್ಕೆ ಮಾಡುವುದು ಸುಲಭವಲ್ಲ. ಸದ್ಯ ಭಾರತೀಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಲು ಸಾಲು ಮಲಯಾಳಂ ಸಿನಿಮಾಗಳು ಸದ್ದಿಲ್ಲದೆ ಎಂಟ್ರಿ ಕೊಡುತ್ತಿವೆ. ಹೊಸದಾಗಿ ಸ್ಟ್ರೀಮಿಂಗ್ ಆರಂಭಿಸಿರುವ

ಫಿಲ್ಮಿಬೀಟ್ 26 Mar 2026 11:45 pm

ಟೀಸರ್‌ನಿಂದಲೇ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ 'ಬಾಸ್'; ಈಗ ಚಿತ್ರದ ಮೊದಲ ಹಾಡು ರಿಲೀಸ್

ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಬಾಸ್ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿದಿರುವ ಏನಿದೆಯೊ ನಿನ್ನ ಮಾಯೆ ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ಬಾಸ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಬರೆದಿರುವ

ಫಿಲ್ಮಿಬೀಟ್ 26 Mar 2026 11:39 pm

ತಾಯಿಯ ತಲೆ ಕಡಿಯಲು ಮುಂದಾದ ಪರಶುರಾಮ;'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಕಥೆಯಲ್ಲಿ ರೋಚಕ ತಿರುವು

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪೌರಾಣಿಕ ಧಾರವಾಹಿಗಳಿಗೆ ಯಾವಾಗಲೂ ವಿಶೇಷ ಸ್ಥಾನವಿದೆ. ಅದರಲ್ಲೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರವಾಹಿ ಈಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಈ ಧಾರವಾಹಿಯು ಈಗಾಗಲೇ 1100ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಪ್ರತಿದಿನವೂ ಹೊಸ ಹೊಸ ತಿರುವುಗಳ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ

ಫಿಲ್ಮಿಬೀಟ್ 26 Mar 2026 6:15 pm

ಇಂದಿರಾ ಕೆನ್ನೆಗೆ ಸಂಜಯ್ ಗಾಂಧಿ ಬಾರಿಸಲು ಗುಂಡೂರಾವ್ ಕಾರಣ? 'ಧುರಂಧರ್ 2'ಗೆ ಕನೆಕ್ಟ್ ಮಾಡಿದ ಆರ್‌ಜಿವಿ

'ಧುರಂಧರ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಈ ಮಧ್ಯೆ ಸಿನಿಮಾದಲ್ಲಿ ತೋರಿಸಲಾದ ಸನ್ನಿವೇಶಗಳ ಬಗ್ಗೆ ಪ್ರಶ್ನೆ ಮಾಡುವವರು ಕೂಡ ಹೆಚ್ಚಾಗಿದ್ದಾರೆ. ಈ ಮಧ್ಯೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಧುರಂಧರ್ 2' ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ. ಆದಿತ್ಯ ಧರ್ ಫಿಲ್ಮ್ ಮೇಕಿಂಗ್ ಶೈಲಿಗೆ ಮರುಳಾಗಿದ್ದಾರೆ. 'ಧುರಂಧರ್ 2' ಸಿನಿಮಾವನ್ನು ಸಮರ್ಥಿಸಿಕೊಂಡಿರುವ ಆರ್‌ಜಿವಿ ಕರ್ನಾಟಕದಲ್ಲಿ

ಫಿಲ್ಮಿಬೀಟ್ 26 Mar 2026 5:14 pm

\ವೀರಪ್ಪನ್ ಕಿಡ್ನಾಪ್‌ನಿಂದ ಪ್ರತಿಯೊಂದು ಡೀಲ್ ಮಾಡಿದ್ದು ನಾನೇ\; ಸಂಚಲನ ಸೃಷ್ಟಿಸಿದ ಪುನೀತ್ ಆಪ್ತ

ಪವರ್‌ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅಗಲಿದ ನೋವಿನಿಂದ ಇನ್ನೂ ಅವರ ಅಭಿಮಾನಿಗಳು ಹೊರ ಬಂದಿಲ್ಲ. ಇನ್ನು ಅವರೊಂದಿಗೆ ಇದ್ದವರ ಪಾಡು ಏನಾಗಿರಬಹುದು? ಊಹಿಸುವುದಕ್ಕೂ ಕಷ್ಟ. ಅಪ್ಪು ಆರಂಭದ ದಿನಗಳಿಂದ ಹೆಚ್ಚು ಕಡಿಮೆ ಕೊನೆಯ ದಿನಗಳವರೆಗೂ ಜೊತೆಯಲ್ಲಿ ಇದ್ದವರು ಎನ್‌ಎಸ್‌ ರಾಜ್‌ಕುಮಾರ್. ಪುನೀತ್ ಒಪ್ಪಿಕೊಂಡ ಪ್ರತಿಯೊಂದು ಸಿನಿಮಾದ ಹಿಂದೆನೂ ಅವರೇ ಇರುತ್ತಿದ್ದರು. ಯಾರೇ ನಿರ್ಮಾಪಕರು ಇರಲಿ, ನಿರ್ದೇಶಕರು ಇರಲಿ ಪುನೀತ್

ಫಿಲ್ಮಿಬೀಟ್ 26 Mar 2026 2:32 pm

ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ 'ಧುರಂಧರ್- 2'

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಹಲವು ಬಾಕ್ಸಾಫೀಸ್ ದಾಖಲೆಗಳನ್ನು ಒಂದೇ ವಾರದಲ್ಲಿ 'ಧುರಂಧರ್- 2' ಚಿತ್ರ ಮುರಿದಿದೆ. 7 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದೆ. 'ಕಾಂತಾರ-1' ಹಾಗೂ 'ಅನಿಮಲ್' ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ರಣ್‌ವೀರ್

ಫಿಲ್ಮಿಬೀಟ್ 26 Mar 2026 1:55 pm

ಅವಳ ಜೊತೆ ನಾನಿನ್ನೂ ಬಾಳಲಾರೆ, ಪ್ಲೀಸ್ ಡಿವೋರ್ಸ್ ಕೊಡಿ ; ನ್ಯಾಯಾಲಯದಲ್ಲಿ ಪಟ್ಟು ಹಿಡಿದ ಖ್ಯಾತ ಸ್ಟಾರ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ.ಬದಲಾದ ಈ ಕಾಲದಲ್ಲಿ.. ಗಂಡ ಹೆಂಡತಿ ಜಗಳ

ಫಿಲ್ಮಿಬೀಟ್ 26 Mar 2026 1:35 pm

ಒಂದೇ ವಾರಕ್ಕೆ ಮುಗೀತು 'ಉಸ್ತಾದ್ ಭಗತ್ ಸಿಂಗ್' ಆಟ; ಹೀನಾಯವಾಗಿ ಸೋಲುಂಡ ಪವನ್ ಕಲ್ಯಾಣ್

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರ ಇರುವುದೇ ಉತ್ತಮ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವಂತಾಗಿದೆ. ಕಳೆದ ವಾರ ಬಿಡುಗಡೆಯಾಗಿದ್ದ 'ಉಸ್ತಾದ್ ಭಗತ್ ಸಿಂಗ್' ದಯನೀಯ ಸೋಲು ಕಂಡಿರುವುದೇ ಇದಕ್ಕೆ ಕಾರಣ. ಹರೀಶ್ ಶಂಕರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಹೆಚ್ಚು ಕಮ್ಮಿ ಒಂದೇ ವಾರಕ್ಕೆ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಪ್ರದರ್ಶನ ಬಹುತೇಕ

ಫಿಲ್ಮಿಬೀಟ್ 26 Mar 2026 12:45 pm

ಆ ನಟನಿಗೆ ಮಾತ್ರ ನಾನು ತಾಯಿಯಾಗಿ ನಟಿಸಲ್ಲ, ಆತ ಅಂದ್ರೆ ಅಷ್ಟಿಷ್ಟ; ಪಟ್ಟುಹಿಡಿದ ನಟಿ ರಾಶಿ

ಚಿತ್ರರಂಗದಲ್ಲಿ ಎಲ್ಲವೂ ಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿರುತ್ತದೆ. ನಾಯಕಿಯಾಗಿ ನಟಿಸಿದ ನಟನಿಗೆ ತಾಯಿಯ ಪಾತ್ರದಲ್ಲಿ ನಟಿಸಿದ ನಟಿಯರು ಇದ್ದಾರೆ. ಬಾಲನಟಿಯಾಗಿ ಕಾಣಿಸಿಕೊಂಡವರು ಅದೇ ನಟನಿಗೆ ನಾಯಕಿಯಾಗಿ ನಟಿಸಿರುವ ಉದಾಹರಣೆ ಕೂಡ ಇದೆ. ನಟಿ ರಾಶಿ ಮಾತ್ರ ಆ ನಟನಿಗೆ ನಾನು ತಾಯಿಯಾಗಿ ನಟಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆಂಧ್ರದ ಪಶ್ಚಿಮ ಗೋದಾವರಿ ಮೂಲಕ ನಟಿ ರಾಶಿ

ಫಿಲ್ಮಿಬೀಟ್ 26 Mar 2026 11:48 am

Love Mocktail 3 Box Office Day 7:7ನೇ ದಿನ ಲವ್ ಮಾಕ್ಟೇಲ್ ಕಲೆಕ್ಷನ್ ಎಷ್ಟು? ₹10 ಕೋಟ ಕ್ಲಬ್ ಸೇರಿತೇ?

ಕಳೆದ ಕೆಲವು ದಿನಗಳಿಂದ 'ಲವ್ ಮಾಕ್ಟೇಲ್ 3' ಸಿನಿಮಾ ಬಗ್ಗೆನೇ ಹೆಚ್ಚು ಚರ್ಚೆಯಾಗುತ್ತಿದೆ. ಒಂದ್ಕಡೆ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳು ಕೇಳುವುದಕ್ಕೆ ಸಿಕ್ಕರೆ, ಇನ್ನೊಂದು ಕಡೆ ವಿವಾದಗಳಿಂದ ಸದ್ದು ಮಾಡುತ್ತಿದೆ. ಕಳೆದೆರಡು ದಿನಗಳಿಂದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಸೆಕೆಂಡ್ ಹಾಫ್ ಕಥೆ ಕದ್ದಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ. ಅದಕ್ಕೆ ಉತ್ತರ-ಪ್ರತ್ಯುತ್ತರ ಕೊಡುವ ಕೆಲಸ ಇನ್ನೊಂದು ಕಡೆ

ಫಿಲ್ಮಿಬೀಟ್ 26 Mar 2026 11:23 am

'ವಾರಣಾಸಿ' ಚಿತ್ರದಲ್ಲಿ ಬೌಂಟಿ ಹಂಟರ್ ಆಗಿ ಮಹೇಶ್ ಬಾಬು; ಥೇಟ್ 'ಕಲ್ಕಿ 2898AD' ಕಥೆನಾ?

ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಭರದಿಂದ ಸಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವರ್ಷ ಕಾಯಬೇಕಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಚಿತ್ರದಲ್ಲಿ ಮಹೇಶ್ ಬಾಬು ಪಾತ್ರದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಇದನ್ನು ಕೇಳಿ ಸಿನಿಮಾ ಕಥೆಯನ್ನು ಪ್ರಭಾಸ್ ನಟನೆಯ 'ಕಲ್ಕಿ 2898AD' ಕಥೆ ಜೊತೆಗೆ ಅಭಿಮಾನಿಗಳು ಹೋಲಿಸುತ್ತಿದ್ದಾರೆ.

ಫಿಲ್ಮಿಬೀಟ್ 26 Mar 2026 10:55 am

Dhurandhar-2 Day 7 Boxoffice: 'ಧುರಂಧರ್- 2' ಫಸ್ಟ್ ವೀಕ್ ಕಲೆಕ್ಷನ್ ಎಷ್ಟು? ಡಬಲ್ ಆಯ್ತು ಕನ್ನಡ ಶೋಗಳು

ಸ್ಪೈ ಥ್ರಿಲ್ಲರ್ 'ಧುರಂಧರ್- 2' ಸಿನಿಮಾ ಆರ್ಭಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೊಟಿ ಕೊಳ್ಳೆ ಹೊಡೆದು ಸಿನಿಮಾ ಮುನ್ನುಗ್ಗುತ್ತಿದೆ. ಈಗಾಗಲೇ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವುದಾಗಿ ವರದಿಯಾಗಿದೆ. ಕರ್ನಾಟಕದಲ್ಲಿ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕನ್ನಡ ಶೋಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದು ಸಹಜವಾಗಿಯೇ ಸಿನಿಮಾ ಕಲೆಕ್ಷನ್ ಹೆಚ್ಚಿಸಿದೆ. ಉತ್ತರ

ಫಿಲ್ಮಿಬೀಟ್ 26 Mar 2026 9:18 am

ಸನೋಜ್ ಮಿಶ್ರಾ ನನ್ನ ಎದೆಗೆ ಕೈ ಹಾಕಿದ್ದ.. ಆದ್ರೆ ಕುಟುಂಬಸ್ಥರು ಏನಂದ್ರು ಗೊತ್ತಾ?- ಮೊನಾಲಿಸಾ ಕಣ್ಣೀರು

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಮದುವೆ ವಿಚಾರ ಬೇರೆ ಬೇರೆ ತಿರುವು ಪಡೆದುಕೊಳ್ತಿದೆ. ಪೋಷಕರ ಒಪ್ಪಿಗೆ ಇಲ್ಲದೇ ಆಕೆ ಪ್ರಿಯಕರನ ಜೊತೆ ಮದುವೆ ಆಗಿದ್ದಾರೆ. ಇದು ಲವ್ ಜಿಹಾದ್ ಎಂದು ನಿರ್ದೇಶಕ ಸನೋಜ್ ಮಿಶ್ರಾ ಆರೋಪಿಸಿರುವುದು ಗೊತ್ತೇಯಿದೆ. ಮೊನಾಲಿಸಾ ನಟನೆಯ ಮೊದಲ ಚಿತ್ರವನ್ನು ಸನೋಜ್ ನಿರ್ಮಿಸುತ್ತಿದ್ದಾರೆ. ತಮ್ಮದು ಲವ್ ಜಿಹಾದ್ ಎಂದು ಹೇಳಿದ

ಫಿಲ್ಮಿಬೀಟ್ 26 Mar 2026 8:02 am

OTT Releases This Week: ಮಾರ್ಚ್ ಕೊನೆ ಯಾವೆಲ್ಲಾ ಚಿತ್ರಗಳು ಓಟಿಟಿಗೆ ಬರ್ತಿವೆ? ಇಲ್ಲಿದೆ ಲಿಸ್ಟ್

ಬಾಕ್ಸಾಫೀಸ್‌ನಲ್ಲಿ ಈಗ 'ಧುರಂಧರ್- 2' ಆರ್ಭಟವೇ ಜೋರಾಗಿದೆ. ಕನ್ನಡದ 'ಲವ್ ಮಾಕ್ಟೇಲ್'-3 ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದಿದೆ. 'ಧುರಂಧರ್- 2' ಎದುರು 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ತೆರೆಗೆ ತಂದು ಪವನ್ ಕಲ್ಯಾಣ್ ತಪ್ಪು ಮಾಡಿದ್ದಾರೆ. ಆದಿತ್ಯಧರ್ ನಿರ್ದೇಶನದ 'ಧುರಂಧರ್- 2' ಸಿನಿಮಾ 1000 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕರು ನಿಧಾನವಾಗಿ 2ನೇ ಬಾರಿ ಸಿನಿಮಾ

ಫಿಲ್ಮಿಬೀಟ್ 26 Mar 2026 7:07 am

'ನಿನ್ನ ಜೊತೆ ನನ್ನ ಕಥೆ' ಸೀರಿಯಲ್‌ಗೆ ಗಿರಿಜಾ ಲೋಕೇಶ್ ಎಂಟ್ರಿ: ಅಜಿತ್-ಭೂಮಿ ಬಾಳಲ್ಲಿ ಹೊಸ ಟ್ವಿಸ್ಟ್

ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ನಿನ್ನ ಜೊತೆ ನನ್ನ ಕಥೆ' ಕೂಡ ಒಂದು. ಈ ಧಾರಾವಾಹಿ ಈಗಾಗಲೇ 500ಕ್ಕೂ ಹೆಚ್ಚು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಜಿತ್ ಹಾಗೂ ಭೂಮಿಯ ಪ್ರೇಮಕಥೆಯು ವೀಕ್ಷಕರಿಗೆ ಸಖತ್ ಇಷ್ಟವಾಗಿದ್ದು, ಉತ್ತಮ ಟಿಆರ್ಪಿ ರೇಟಿಂಗ್ ಪಡೆಯುತ್ತಿದೆ. ಈಗ ಈ ಸೀರಿಯಲ್ನಲ್ಲಿ ಒಂದು ದೊಡ್ಡ ಬದಲಾವಣೆ ಆಗುತ್ತಿದೆ. ಖ್ಯಾತ ಹಿರಿಯ ನಟಿ ಗಿರಿಜಾ

ಫಿಲ್ಮಿಬೀಟ್ 25 Mar 2026 11:58 pm

\ನನ್ನ ರಾಜಾಹುಲಿ ಸಿನಿಮಾದ ಕಲೆಕ್ಷನ್ ಇವರ ಮೂರು ಸಿನಿಮಾದ ಗಳಿಕೆಗೂ ಹೆಚ್ಚು\; ಕೃಷ್ಣಗೆ ತಿರುಗೇಟು ಕೊಟ್ಟ ಗುರುದೇಶಪಾಂಡೆ

ಕಳೆದ ಎರಡು ಮೂರು ದಿನಗಳಿಂದ ಡಾರ್ಲಿಂಗ್ ಕೃಷ್ಣ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಅವರು ನಟಿಸಿ, ನಿರ್ದೇಶಿಸಿದ 'ಲವ್ ಮಾಕ್ಟೇಲ್ 3' ಸ್ಟೋರಿಯನ್ನು ಕದ್ದಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಪತ್ರಿಕಾಗೋಷ್ಠಿ ನಡೆಸಿ ನಿರ್ದೇಶಕ ಗುರುದೇಶಪಾಂಡೆ ಹಾಗೂ ಕಥೆಗಾರ ರಾಘವೇಂದ್ರ ನಾಯಕ್ ವಿರುದ್ಧ ಕಿಡಿಕಾರಿದ್ದರು. ಡಾರ್ಲಿಂಗ್ ಕೃಷ್ಣ ಪತ್ರಿಕಾಗೋಷ್ಠಿ ಮಾಡುತ್ತಿದ್ದಂತೆ ನಿರ್ದೇಶಕ

ಫಿಲ್ಮಿಬೀಟ್ 25 Mar 2026 11:45 pm

Malayalam OTT: ಈ ವಾರಾಂತ್ಯ ಓಟಿಟಿ ಹಾಗೂ ಚಿತ್ರಮಂದಿರಕ್ಕೆ ಬರ್ತಿರೋ ಮಲಯಾಳಂ ಚಿತ್ರಗಳ ಪಟ್ಟಿ

ಕೇರಳದ ಸಿನಿಪ್ರಿಯರಿಗೆ ಈ ವಾರ ಸಖತ್ ಮಜಾ ಕಾದಿದೆ. ಒಂದೆಡೆ ಮಾರ್ಚ್ 27ರಂದು ದೊಡ್ಡ ಬಜೆಟ್‌ನ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಹಲವು ಹೊಸ ಮಲಯಾಳಂ ಚಿತ್ರಗಳು ಸದ್ದಿಲ್ಲದೆ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಿಗೆ ಲಗ್ಗೆ ಇಟ್ಟಿವೆ. ಥಿಯೇಟರ್ ಮತ್ತು ಮನೆಯಲ್ಲೇ ಸಿನಿಮಾ ನೋಡುವವರ ನಡುವೆ ಈಗ ಯಾವುದನ್ನು ಮೊದಲು ನೋಡಬೇಕು ಎಂಬ ಗೊಂದಲ ಶುರುವಾಗಿದೆ. ಹಾಗಾಗಿ,

ಫಿಲ್ಮಿಬೀಟ್ 25 Mar 2026 11:30 pm

ಕಾವ್ಯಾ ಮಾರನ್‌ಗೆ ದಿಗಿಲು.. ಆರ್‌ಸಿಬಿ ಲಕ್ಕು ಬದಲಿಸಲು ಬಂದ ಹೊಸ ಮಾಲೀಕನ ಮಗಳು; ಯಾರೀಕೆ ಅನನ್ಯಾ ಬಿರ್ಲಾ?

2026ರ ಐಪಿಎಲ್ ಪಂದ್ಯ ಶುರುವಾಗುವುದಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಅಷ್ಟರಲ್ಲೇ ಸಂಚಲನ ಸೃಷ್ಟಿಸುವಂತಹ ಘಟನೆಗಳು ನಡೆದಿವೆ. ಎರಡು ಫ್ರಾಂಚೈಸಿಗಳ ಮಾಲೀಕರು ಬದಲಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕದ ಕಲ್ ಸೋಮಾನಿ ಒಕ್ಕೂಟಕ್ಕೆ ಸುಮಾರು 15,290 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಕೂಡ ಬೃಹತ್ ಮೊತ್ತಕ್ಕೆ ಸೇಲ್ ಆಗಿದೆ. ಐಪಿಎಲ್ 19ನೇ ಆವೃತ್ತಿ ಆರಂಭ

ಫಿಲ್ಮಿಬೀಟ್ 25 Mar 2026 9:37 pm

'KGF' ಸರಣಿ ಬಳಿಕ 'ಧುರಂಧರ್' ಸರಣಿ ಗುದ್ದು; ಕನ್ನಡ ಚಿತ್ರರಂಗ ಕಲಿಯಬೇಕಾದ ಪಾಠ ಏನು?

ಭಾರತೀಯ ಚಿತ್ರರಂಗವೇ ಈಗ 'ಧುರಂಧರ್'-2 ಸಿನಿಮಾ ಗುಂಗಿನಲ್ಲಿದೆ. ನಿಂತ್ರು ಕುಂತ್ರು ಇದೇ ಚರ್ಚೆ. ಆದಿತ್ಯಧರ್ ನಿರ್ದೇಶನದ ಸಿನಿಮಾ ಹೊಸ ಸಂಚಲನ ಸೃಷ್ಟಿಸಿದೆ. ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಖ್ಯಾತ ಫಿಲ್ಮ್ ಮೇಕರ್ಸ್, ಸ್ಟಾರ್ಸ್ ಕೂಡ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ಈ ಸಿನಿಮಾ ಬಾಲಿವುಡ್ ಮಾತ್ರವಲ್ಲ ಎಲ್ಲಾ ದಕ್ಷಿಣದ ಎಲ್ಲಾ ಚಿತ್ರರಂಗಗಳ ಮೇಲೆ ಪರಿಣಾಮ ಬೀರಲಿದೆ. 'ಧುರಂಧರ್' ಸಕ್ಸಸ್ ಸಿನಿಮಾ

ಫಿಲ್ಮಿಬೀಟ್ 25 Mar 2026 9:30 pm

'ಧುರಂಧರ್ 2' ಅತ್ಯಮೋಘ ಗೆಲುವು ; ಯಶ್ 'ಟಾಕ್ಸಿಕ್‌'ಗೆ ತಿರುಪತಿ ತಿಮ್ಮಪ್ಪನೇ ಗತಿ - ರಾಮ್ ಗೋಪಾಲ್ ವರ್ಮಾ ವ್ಯಂಗ್ಯ

ಒಂದು ಕಾಲದಲ್ಲಿ ತಮ್ಮ ನಿರ್ದೇಶನದ ಚಿತ್ರಗಳು ಮಾತನಾಡುವಂತೆ ಮಾಡುತ್ತಿದ್ದವರು ರಾಮ್ ಗೋಪಾಲ್ ವರ್ಮಾ. ಆದರೆ. ಆ ನಂತರ ರಾಮ್ ಗೋಪಾಲ್ ವರ್ಮಾ ಸಿನಿಮಾ ಆಸಕ್ತಿ ಕಡಿಮೆಯಾಯ್ತು. ಒಳ್ಳೆ ಚಿತ್ರಗಳನ್ನು ಮಾಡುವುದನ್ನು ಮರೆತು ಮಾತನ್ನೇ ಬಂಡವಾಳವನ್ನಾಗಿಸಿಕೊಳ್ಳಲು ಶುರು ಮಾಡಿದರು. ಸದಾ ಕಾಲ ಯಾವದಾದರೂ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಯಾದರು. ಕೆಲಸಕ್ಕೆ ಬಾರದ್ದನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಟ್ರೋಲ್

ಫಿಲ್ಮಿಬೀಟ್ 25 Mar 2026 8:52 pm

ಚಂದನ್ ಶೆಟ್ಟಿ ಈಗ ಇಂಟರ್‌ನ್ಯಾಷನಲ್ ಸ್ಟಾರ್; ಕನ್ನಡ ರ್ಯಾಪರ್ ಹೊಸ ಇಂಗ್ಲೀಷ್ ಸಾಂಗ್ ಕಿಕ್ ಹೇಗಿದೆ?

ಕನ್ನಡದ ಮ್ಯೂಸಿಕ್ ಲೋಕದಲ್ಲಿ ಸಂಚಲನ ಮೂಡಿಸಿದ ಹೆಸರು ಚಂದನ್ ಶೆಟ್ಟಿ. 'ಮೂರು ಪೆಗ್', 'ಹಾಳಾಗೋದೆ' ರೀತಿಯ ಹಾಡುಗಳನ್ನು ನೀಡಿದವರು ಇವರು. ರ್ಯಾಪರ್ ಆಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡ ಇವರು ಈಗ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. 'ಪೊಗರು' ಚಿತ್ರದಲ್ಲೂ ಇವರ ಮ್ಯೂಸಿಕ್ ಸದ್ದು ಮಾಡಿತ್ತು. ಚಂದನ್ ಶೆಟ್ಟಿ ಈಗ ಅಂತರರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಮೊದಲ ಬಾರಿಗೆ ಇಂಗ್ಲೀಷ್

ಫಿಲ್ಮಿಬೀಟ್ 25 Mar 2026 6:54 pm

'ಪೆದ್ದಿ' ಶೂಟಿಂಗ್ ವೇಳೆ ರಾಮ್‌ಚರಣ್‌ಗೆ ಪೆಟ್ಟು; ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗುತ್ತಾ?

ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ತೆರೆಗೆ ಬರಲು ಇನ್ನೊಂದು ತಿಂಗಳು ಬಾಕಿಯಿದೆ. ಕೊನೆ ಹಂತದಲ್ಲಿ ಸಿನಿಮಾ ಚಿತ್ರೀಕರಣದ ವೇಗ ಹೆಚ್ಚಿಸಲಾಗಿದೆ. ಇಂತಹ ಸಮಯದಲ್ಲೇ ಸೆಟ್‌ನಲ್ಲಿ ನಟ ರಾಮ್‌ಚರನ್ ಹಣೆಗೆ ಪೆಟ್ಟಾಗಿದೆ. ವೈದ್ಯರು 4 ಹೊಲಿಗೆ ಹಾಕಿ ವಿಶ್ರಾಂತಿಗೆ ಸೂಚಿಸಿದ್ದಾರೆ. ಹಾಗಿದ್ದರೆ ಸಿನಿಮಾ ರಿಲೀಸ್ ತಡವಾಗುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಸ್ಟಾರ್ ನಟರಿಗೆ ಪೆಟ್ಟಾದರೆ ಕೊಂಚ

ಫಿಲ್ಮಿಬೀಟ್ 25 Mar 2026 6:38 pm

ಬ್ಲಾಕ್‌ಬಸ್ಟರ್ 'ಧುರಂಧರ್'-2 ಸಿನಿಮಾ ನೋಡಿ ಶಿವರಾಜ್‌ಕುಮಾರ್ ಪೋಸ್ಟ್

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. ಬಾಕ್ಸಾಫೀಸ್‌ನಲ್ಲಿ ವಿಧ್ವಂಸ ಸೃಷ್ಟಿಸಿದೆ. ಕೆಲವರು ಸಿನಿಮಾ ನೋಡಿ ಟೀಕಿಸಿದರೂ ಬಹುತೇಕರು ಸಿನಿಮಾವನ್ನು ಅಪ್ಪಿ ಮುದ್ದಾಡುತ್ತಿದ್ದಾರೆ. ಖ್ಯಾತ ಸಿನಿಮಾ ತಾರೆಯರು ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಟಿ ರಮ್ಯಾ ಸೇರಿ ಕೆಲವರು 'ಧುರಂಧರ್'-2 ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಆದರೆ ರಾಜಮೌಳಿ, ಜ್ಯೂ. ಎನ್‌ಟಿಆರ್, ರಾಮ್‌ಚರಣ್,

ಫಿಲ್ಮಿಬೀಟ್ 25 Mar 2026 6:03 pm

61ನೇ ವರ್ಷದಲ್ಲಿ ಸದ್ದಿಲ್ಲದೇ ಗೌರಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ್ರಾ ಆಮಿರ್ ಖಾನ್ ? ಅಪರೂಪದ ಉಂಗುರದ ಅಸಲಿ ಕಥೆಯೇನು?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ

ಫಿಲ್ಮಿಬೀಟ್ 25 Mar 2026 5:58 pm