Ekam: ಒಟಿಟಿಗೆ ಬಂದ 'ಏಕಂ'; 7 ಕತೆಯ ಈ ಸೀರಿಸ್ ಎಲ್ಲಿ ಸ್ಟ್ರೀಮಿಂಗ್ ಗೊತ್ತಾ?
ರಾಜ್ ಬಿ ಶೆಟ್ಟಿ ಹಾಗೂ ಪ್ರಕಾಶ್ ರೈ ಅಭಿನಯದ ಏಕಂ ವೆಬ್ ಸೀರಿಸ್ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಈ ಕಥಾ ಸರಣಿಗೆ ಉತ್ತಮ ಪ್ರತಿಕ್ರಿಯೆ ಬಂದಿವೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Actor Vijay : ಸಿನಿಮಾದಿಂದ ಸಿಎಂ ಕುರ್ಚಿವರೆಗೆ! ಎಂಜಿಆರ್, ಜಯಲಲಿತಾ ಹಾದಿಯಲ್ಲಿ ಸಾಗುತ್ತಾರಾ ದಳಪತಿ ವಿಜಯ್?
Actor Vijay : ಎಮ್ಜಿಆರ್ನಿಂದ ವಿಜಯ್ವರೆಗೆ; ತಮಿಳು ನಾಡಿನಲ್ಲಿ ಸಿನಿಮಾ ಕ್ಷೇತ್ರ ರಾಜಕೀಯ ಯಶಸ್ಸಿನ ಆಧಾರ ಸ್ತಂಭವಾಗಿ ಹೇಗೆ ಗುರುತಿಸಿಕೊಂಡಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಬಣ್ಣದ ಲೋಕದ ಮಿಂಚಿನ ಸಂಚಲನ: ಯುವ ನಟನ ಅದೃಷ್ಟ ಬದಲಿಸಿದ ಆ ಒಂದು ನಿರ್ಧಾರ
ಬಣ್ಣದ ಲೋಕ ಅಂದ ಮೇಲೆ ಅಲ್ಲಿ ಸಾವಿರಾರು ಕನಸುಗಳು ಅರಳುತ್ತವೆ. ಪ್ರತಿದಿನ ನೂರಾರು ಪ್ರತಿಭೆಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಆದರೆ ಎಲ್ಲರಿಗೂ ಇಲ್ಲಿ ನೆಲೆ ಸಿಗುವುದು ಸುಲಭವಲ್ಲ. ಪರಿಶ್ರಮದ ಜೊತೆಗೆ ಸರಿಯಾದ ದಾರಿಯ ಆಯ್ಕೆ ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲರಂತೆ ಇವರು ಕೂಡ ಒಂದು ಭದ್ರವಾದ ವೃತ್ತಿಜೀವನದ ಕನಸು ಕಂಡಿದ್ದರು. ಓದಿನಲ್ಲಿ ಮುಂದಿದ್ದ ಇವರು ಪೋಷಕರ
ಅತ್ಯಾಪ್ತ ಗೆಳತಿಯ ಮದುವೆ ; ನ್ಯೂಯಾರ್ಕ್ನಲ್ಲಿ ಬಾಂಧನಿ ಸೀರೆಯಲ್ಲಿ ಮಿರ ಮಿರ ಮಿಂಚಿದ ದೀಪಿಕಾ ಪಡುಕೋಣೆ
ಬಾಲಿವುಡ್ ಅಂಗಳದಲ್ಲಿ ಕೆಲವು ಜೋಡಿಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಅವರು ತೆರೆಯ ಮೇಲೆ ಕಾಣಿಸಿಕೊಂಡರೂ ಸಂಭ್ರಮ, ತೆರೆಯ ಹಿಂದೆ ಜೊತೆಯಾಗಿ ಓಡಾಡಿದರೂ ಹಬ್ಬವೇ ಸರಿ. ಸದಾ ಲೈಮ್ ಲೈಟ್ ನಲ್ಲಿರುವ ಈ ಜೋಡಿ ಈಗ ದೇಶ ಬಿಟ್ಟು ವಿದೇಶಕ್ಕೆ ಹಾರಿದ್ದಾರೆ. ಅಲ್ಲಿ ಇವರು ಬೀಸಿದ ಫ್ಯಾಷನ್ ಗಾಳಿ ಈಗ ಇಡೀ ಸೋಷಿಯಲ್ ಮೀಡಿಯಾವನ್ನು ಆವರಿಸಿಕೊಂಡಿದೆ. ಸಾಮಾನ್ಯವಾಗಿ ಸ್ಟಾರ್
Bigg Boss 12: ಈ ವಾರ ಬಿಗ್ ಮನೆಯಿಂದ ಯಾರು ಔಟ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಇತ್ತು. ಹೀಗಿರುವಾಗ ಇದೀಗ ಬಿಗ್ ಮನೆಯಿಂದ ರಾಶಿಕಾ ಔಟ್ ಆಗಿದ್ದಾರೆ.
ಅಪರೂಪದ ದಾಖಲೆ ಬರೆದ ಪವನ್ ಕಲ್ಯಾಣ್, ಆಂಧ್ರದ ಪವರ್ ಸ್ಟಾರ್ ಈಗ ಅಂತರಾಷ್ಟ್ರೀಯ ಸಮರ ವೀರ
ಪವನ್ ಕಲ್ಯಾಣ್ ಈಗ ಕೇವಲ ಆಕ್ಟರ್ ಅಲ್ಲ ಬದಲಿಗೆ ಫುಲ್ ಟೈಮ್ ರಾಜಕಾರಣಿ ಕೂಡ ಹೌದು. ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಕಳೆದೊಂದು ವರ್ಷದಿಂದ ಸೇವೆಯನ್ನು ಮಾಡುತ್ತಾ ಬರುತ್ತಿರುವ ಜನಸೇನಾ ಪಕ್ಷದ ನಾಯಕ. ಇನ್ನೂ.. ಸಾಮಾನ್ಯವಾಗಿ ಸ್ಟಾರ್ ಆದವರು ರಾಜಕಾರಣದತ್ತ ಹೊರಳಿದರೆ ಅವರ.. ಚಿತ್ರರಂಗದ ಬದುಕು ಮುಗಿದಂತೆಯೇ. ಹಲವರು ರಾಜಕೀಯಕ್ಕೆ ಹೋದ ನಂತರ ನಿವೃತ್ತಿ ಪಡೆದಿದ್ದು ಇದೆ. ನಿವೃತ್ತಿಯನ್ನು
Amulya Photos: ಒಲವೇ ಒಲವೇ ಅಂತ ಬೀಚ್ನಲ್ಲಿ ಓಡಾಡಿದ ಅಮೂಲ್ಯ! ಅಮ್ಮು ಜೊತೆ ಯಾರಿದ್ರು?
ಅಮೂಲ್ಯ ಸಮುದ್ರತೀರದಲ್ಲಿ ಅಷ್ಟೆ ಜಾಲಿ ಜಾಲಿ ಆಗಿಯೇ ಓಡಾಡಿದ್ದಾರೆ. ಹಾಗೆ ಒಲವೇ ಒಲವೇ ಅಂತಲೂ ಅಮೂಲ್ಯ ಈ ಫೋಟೋಗಳಿಗೂ ಬರೆದುಕೊಂಡಿರೋದು ಇದೆ. ಈ ಎಲ್ಲ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಧುರಂಧರ್ನ ಮನದನ್ನೆಯ ಬೋಲ್ಡ್ ಅವತಾರಕ್ಕೆ ಸೋಷಿಯಲ್ ಮೀಡಿಯಾ ಕ್ಲೀನ್ ಬೋಲ್ಡ್
ಬಣ್ಣದ ಲೋಕದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಬದಲಾವಣೆ ಎನ್ನುವುದು ಗಾಳಿಗಿಂತ ವೇಗವಾಗಿ ಇರುತ್ತದೆ. ಮೊನ್ನೆ ಮೊನ್ನೆಯಷ್ಟೇ ತೆರೆಯ ಮೇಲೆ ಮುಗ್ಧವಾಗಿ ಕಂಡ ಮುಖಗಳು ಇಂದು ಗ್ಲಾಮರ್ ಲೋಕದ ರಾಣಿಯರಂತೆ ಕಂಗೊಳಿಸುತ್ತಿದ್ದಾರೆ. ಪ್ರೇಕ್ಷಕರು ಕೂಡ ಇವರ ಬೆಳವಣಿಗೆಯನ್ನು ಅಷ್ಟೇ ಕುತೂಹಲದಿಂದ ಗಮನಿಸುತ್ತಿರುತ್ತಾರೆ. ಸಿನಿಮಾ ರಂಗ ಅಂದ್ರೆ ಹಾಗೆ, ಇಲ್ಲಿ ಪ್ರತಿಭೆಯ ಜೊತೆಗೆ ಅದೃಷ್ಟವೂ ಇರಬೇಕು. ಸಣ್ಣ... ವಯಸ್ಸಿನಲ್ಲೇ ಕ್ಯಾಮೆರಾ
Amruthadhaare ; 6 ವರ್ಷಗಳ ವಿರಹ ವೇದನೆ ಅಂತ್ಯ, ಒಂದಾದ ಗೌತಮ್ ಮತ್ತು ಭೂಮಿಕಾ - ಕ್ಲೈಮ್ಯಾಕ್ಸ್ ಬಂದೇ ಬಿಡ್ತಾ?
''ಅಮೃತಧಾರೆ'' ಧಾರಾವಾಹಿಯನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕರು ಗೌತಮ್ ಮತ್ತು ಭೂಮಿಕಾ ಪುನರ್ಮಿಲನಕ್ಕೆ ಕಾಯುತ್ತಿದ್ದರು. ಆದರೆ ಆ ಘಳಿಗೆ ಇಲ್ಲಿಯವರೆಗೆ ಬಂದಿರಲಿಲ್ಲ. ಕಳೆದ ಐದು ವರ್ಷಗಳಿಂದ ಬೇರೆ ಬೇರೆ ಆಗಿ ಬದುಕಿ ಈಗ ಕಳೆದೊಂದು ವರ್ಷದಿಂದ ಒಂದೇ ವಠಾರದಲ್ಲಿ ವಾಸ ಮಾಡುತ್ತಿರುವ ಗೌತಮ್ ಮತ್ತು ಭೂಮಿಕಾ ಹಲವು ಬಾರಿ ಒಂದಾಗುವ ಪ್ರಯತ್ನ ಮಾಡಿದರೂ ಕೂಡ ಕಾಲ ಕೂಡಿ ಬಂದಿರಲಿಲ್ಲ. ಒಂದಿಲ್ಲೊಂದು
Pawan Kalyan: ಮತ್ತೊಂದು ದಾಖಲೆ ಬರೆದ ಪವನ್ ಕಲ್ಯಾಣ್! ತೆಲುಗು ಇಂಡಸ್ಟ್ರಿಯಲ್ಲೇ ಯಾರೂ ಈ ಸಾಧನೆ ಮಾಡಿಲ್ವಂತೆ!
Pawan Kalyan: ಸಮರ ಕಲೆಗಳಲ್ಲಿ ಪ್ರವೀಣರಾಗಿರುವ ಪವನ್ ಕಲ್ಯಾಣ್ ಇದೀಗ ಅಪರೂಪದ ಸಾಧನೆ ಮಾಡಿದ್ದಾರೆ. ಜಪಾನಿನ ಕತ್ತಿವರಸೆ ಕಲೆ 'ಕೆಂಜುಟ್ಸು'ವನ್ನು ಅಧಿಕೃತವಾಗಿ ಪ್ರವೇಶಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ಗಳಿಸಿದ್ದಾರೆ.
Sonu Sood: ಗೋಶಾಲೆಗೆ 22 ಲಕ್ಷ ದೇಣಿಗೆ ಕೊಟ್ಟ ಸೋನು ಸೂದ್! ಇದು ರೀಲ್ ವಿಲನ್ನ ರಿಯಲ್ ಹೀರೋಯಿಸಂ!
ಬಾಲಿವುಡ್ ನಟ ಸೋನು ಸೂದ್ ಮತ್ತೊಂದು ಒಳ್ಳೆ ಕೆಲಸ ಮಾಡಿದ್ದಾರೆ. ಗುಜರಾತ್ನ ವರಾಹಿ ಗೋಶಾಲೆಗೆ ಬರೋಬ್ಬರಿ 22 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ಈ ಮೂಲಕ ಇತರರಿಗೂ ಸ್ಪೂರ್ತಿ ಆಗಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Sara Arjun: ಪ್ರಭಾಸ್, ವಿಜಯ್ ಹಿಂದಿಕ್ಕಿದ 20ರ ಯುವ ನಟಿ! ಅಂದು ವಿಕ್ರಂ ಮಗಳಾಗಿ ನಟಿಸಿದ್ದ ಪುಟಾಣಿ, ಇಂದು ನಂಬರ್ 1
Sara Arjun: '2025-2026ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರು' ಪಟ್ಟಿಯಲ್ಲಿ ನಟಿ ಸಾರಾ ಅರ್ಜುನ್ ಅವರು ವಿಜಯ್ ಮತ್ತು ಪ್ರಭಾಸ್ ಅವರಂತಹ ಪ್ರಮುಖ ನಟರನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದ್ದಾರೆ.
Parasakthi BO Day 1 ; ಹಿಂದಿ ವಿರೋಧಿ ಚಳುವಳಿಯ 'ಪರಾಶಕ್ತಿ'ಗೆ ಸಿಕ್ತಾ ಜನಮನ್ನಣೆ, ಫಸ್ಟ್ ಡೇ ಗಳಿಸಿದ್ದೆಷ್ಟು?
ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಪಕ್ಕದ ಕಾಲಿವುಡ್ನಲ್ಲಿ ಕೂಡ ಕಳೆದ ವರ್ಷ ಗೆದ್ದ ಚಿತ್ರಗಳ ಸಂಖ್ಯೆ ಕಡಿಮೆ ಇತ್ತು. ''ಟೂರಿಸ್ಟ್ ಫ್ಯಾಮಿಲಿ''.. ''ಡ್ರ್ಯಾಗನ್''.. ''ಡ್ಯೂಡ್''.. ಹೀಗೆ ಒಂದು ನಾಲ್ಕೈದು ಚಿತ್ರಗಳು ಮಾತ್ರ ತಮಿಳುನಾಡಿನಲ್ಲಿ ಗೆದ್ದಿದ್ದವು. ಸದ್ದು ಮಾಡಿದ್ದವು. ಇನ್ನು, ಸ್ಟಾರ್ಗಳಿಗೆ ಕಳೆದ ವರ್ಷ ದಕ್ಕಿದ್ದು ಸೋಲು ಮಾತ್ರ. ಚಿಯಾನ್ ವಿಕ್ರಮ್.. ಸೂರ್ಯ.. ಕಮಲ್ ಹಾಸನ್.. ಧನುಷ್.. ಅವರ
Preethiya Parivala: ಪ್ರೀತಿಸಿದ ಹುಡುಗಿಯ ಜೊತೆಗಿನ ಆ ದಿನಗಳ ಫೋಟೋ ಹಂಚಿಕೊಂಡ ರಮೇಶ್ ಅರವಿಂದ್!
Preethiya Parivala: ರಮೇಶ್ ಅರವಿಂದ್ ಪ್ರೀತಿಸಿದ ಹುಡುಗಿಯ ಜೊತೆಗಿನ ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಹಂಚಿಕೊಳ್ಳಲು ಕಾರಣ ಕೂಡ ಇದೆ. ಆ ಕಾರಣದ ಜೊತೆಗೆ ಇವರ ಲವ್ ಸ್ಟೋರಿಯ ಕಥೆನೂ ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
Salman Khan Friend: ಟಿವಿ ನಟಿ ಮಹಿ ವಿಜ್ ಮತ್ತು ಜಯ್ ಭಾನುಶಾಲಿ ಅವರ ವಿಚ್ಛೇದನದ ಸುದ್ದಿಈಗಾಗಲೇ ಎಲ್ಲೆಡೆ ಹರಿದಾಡಿತ್ತು . ಈ ಮಧ್ಯೆ ಇದೀಗ ಮಹಿ ಮತ್ತು ಸಲ್ಮಾನ್ ಖಾನ್ ಅವರ ಆತ್ಮೀಯ ಸ್ನೇಹಿತ ನದೀಮ್ ಖುರೇಷಿ ಅವರ ಫೋಟೋ ವೈರಲ್ ಆಗುತ್ತಿದೆ.
₹150 ಕೋಟಿಯಲ್ಲ ; ₹400 ಕೋಟಿಯ 'ದಿ ರಾಜಾ ಸಾಬ್'ಗೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ?
ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದ ಪ್ರಭಾಸ್ ತಾವು ಬಾಕ್ಸಾಫೀಸ್ ಕಿಂಗ್ ಕೂಡ ಹೌದು ಎನ್ನುವುದನ್ನು ಮೇಲಿಂದ ಮೇಲೆ ರುಜುವಾತು ಮಾಡುತ್ತಾನೇ ಬಂದವರು. ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದವರು. ಇನ್ನೂ ''ಬಾಹುಬಲಿ'' ನಂತರ.. ಪ್ರಭಾಸ್
\ಜನ ನಾಯಗನ್ ರಿಲೀಸ್ ಆದ ಕೂಡಲೇ ತಮಿಳುನಾಡು ಅಲುಗಾಡಲಿದೆ\- ತೆಲುಗು ನಿರ್ದೇಶಕ ಕಾಮೆಂಟ್
ತಮಿಳು ಚಿತ್ರರಂಗದ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಅದಕ್ಕೂ ಮುನ್ನ ಅವರು ನಟಿಸಿದ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಯಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಈ ಸಿನಿಮಾ ಥಿಯೇಟರ್ಗೆ ಲಗ್ಗೆ ಇಡಬೇಕಿತ್ತು. ಆದರೆ, ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ರಿಲೀಸ್ ಪೋಸ್ಟ್ಪೋನ್ ಆಗಿದೆ. ಇದು ಈಗೀಗ ರಾಜಕೀಯ ರೂಪ ಪಡೆದುಕೊಳ್ಳುತ್ತಿದೆ. 'ಜನ ನಾಯಗನ್' ಸಿನಿಮಾ ರಿಲೀಸ್ಗೆ
Rakshit Shetty: ಅಂತೂ ಇಂತೂ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ! ಇನ್ನಾದ್ರೂ ಬರ್ತಾನಾ ‘ರಿಚರ್ಡ್ ಆ್ಯಂಟನಿ’?
Rakshit Shetty: ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಏನ್ ಮಾಡ್ತಿದ್ದಾರೆ? ಎಲ್ಲಿ ಹೋದ್ರು? ಎಂಬ ಮಾತುಗಳು ಅದೆಷ್ಟೋ ದಿನಗಳಿಂದ ಕೇಳಿಬರುತ್ತಿತ್ತು.ಈ ಮಧ್ಯೆ ಇದೀಗ ರಕ್ಷಿತ್ ಶೆಟ್ಟಿ ಮತ್ತೆ ಪ್ರತ್ಯಕ್ಷ ಆಗಿದ್ದಾರೆ.
ಹಾಡು ನಿಲ್ಲಿಸಿದ ಇಂಡಿಯನ್ ಐಡಲ್ ವಿನ್ನರ್ ; 43ನೇ ವಯಸ್ಸಿನಲ್ಲಿ ಪಾತಾಳ್ ಲೋಕ್ ನಟ ನಿಧನ-ಚಿತ್ರರಂಗಕ್ಕೆ ಆಘಾತ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು
Samantha: ಮದುವೆ ಬಳಿಕ ತಾಳಿ ಹಾಕಿಕೊಂಡು ಬಂದ ಸ್ಯಾಮ್, ಹೊಸ ಲುಕ್ ಕಂಡು ಫ್ಯಾನ್ಸ್ ಫಿದಾ!
Samantha: ನವವಿವಾಹಿತ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ .
Prashant Tamang: ಚಿತ್ರರಂಗಕ್ಕೆ ಸಂಡೇ ಶಾಕ್, ಸಿರೀಸ್ ಮೂಲಕ ಸೌಂಡ್ ಮಾಡಿದ್ದ ಖ್ಯಾತ ನಟ ಸಾವು
ಖ್ಯಾತ ಗಾಯಕ, ನಟನಾಗಿ ಗುರುತಿಸಿಕೊಂಡಿದ್ದ ಒಟಿಟಿ ಸ್ಟಾರ್ ನಟ ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಕೇಳಿ ಬಂದಿದೆ.
ನಮಗೆ ನಿಮ್ಮ ಅನುಕಂಪ ಬೇಡ, ನ್ಯಾಯ ಬೇಕು. ಶಿವಲೀಲಾ ಸಿನಿಮಾವನ್ನು ಕರ್ನಾಟಕದ ಎಲ್ಲಾ ಶಾಲೆ–ಕಾಲೇಜು ವಿದ್ಯಾರ್ಥಿಗಳು ನೋಡಬೇಕು. ಅದಕ್ಕಾಗಿ ಸರ್ಕಾರ ಸುತ್ತೋಲೆ ಹೊರಡಿಸಬೇಕು, ಎಂದು ಮಂಗಳ ಮುಖಿಯರು ಒತ್ತಾಯಿಸಿದರು. ಈ ಹೋರಾಟ ಕೇವಲ ಒಂದು ಸಿನಿಮಾಗೆ ಸೀಮಿತವಲ್ಲ. ಇದು ಮಂಗಳಮುಖಿಯರ ಅಸ್ತಿತ್ವ, ಸಮಾನತೆ ಮತ್ತು ಅವಕಾಶಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲದೆ.
Jana Nayagan: 21ರ ತನಕ ನೋ ಸೆನ್ಸಾರ್ ಸರ್ಟಿಫಿಕೇಟ್, ಅಷ್ಟರಲ್ಲಿ ಎಲೆಕ್ಷನ್ ಡೇಟ್ ಅನೌನ್ಸ್ ಆದ್ರೆ ಸಿನಿಮಾ ಕಥೆ ಏನು?
Thalapathy Vijay ಅಭಿನಯದ ಜನ ನಾಯಗನ್ ಬಿಡುಗಡೆ ಸೆನ್ಸಾರ್ ಸಮಸ್ಯೆಯಿಂದ ಅನಿಶ್ಚಿತವಾಗಿದೆ. 21ರ ವೇಳೆ ಚುನಾವಣೆ ಡೇಟ್ಗಳು ಪ್ರಕಟವಾದರೆ ಮತ್ತೆ ದಳಪತಿ ಮೂವಿ ಸದ್ಯ ರಿಲೀಸ್ ಆಗೋಕೆ ಸಾಧ್ಯ ಇಲ್ವಾ?
14ವರ್ಷದ ದಾಂಪತ್ಯ ಅಂತ್ಯ ; ಎರಡು ದೇಹ,ಆತ್ಮ ಒಂದೇ- ಡಿವೋರ್ಸ್ ಆದ 7 ದಿನದಲ್ಲೇ ಸಲ್ಮಾನ್ ಖಾನ್ ಆಪ್ತನಿಗೆ ಮನಸೋತ ನಟಿ?
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ
ಟಾಕ್ಸಿಕ್ ಸಿನಿಮಾದಲ್ಲಿ ಕಪ್ಪು ಬಣ್ಣದ ಕಾರು ಬಂದು ಕಾರಿಗೆ ಡಿಕ್ಕಿ ಹೊಡೆಯುತ್ತೆ. ಕಾರು ಡಿಕ್ಕಿ ಹೊಡೆಯೋದು ಯಾಕೆ? ನೆಟ್ಟಿಗರು ಕೊಡೋ ಕಾರಣ ಕೇಳಿದರೆ ಬಿದ್ದು ಬಿದ್ದು ನಗ್ತೀರಿ.
Gilli Nata | Ashwini Shetty | ಮನೆಯವರಿಗೆ ಆಟ ಗಿಲ್ಲಿಗೆ ಪ್ರಾಣ ಸಂಕಟ | N18V
Gilli Nata | Ashwini Shetty | ಮನೆಯವರಿಗೆ ಆಟ ಗಿಲ್ಲಿಗೆ ಪ್ರಾಣ ಸಂಕಟ | N18V
Sandalwood Actress & AVR Reddy Case | ತುಂಬಾ ಆತ್ಮೀಯವಾಗಿರುವ ಫೋಟೋಗಳು ವೈರಲ್
Sandalwood Actress & AVR Reddy Case | ತುಂಬಾ ಆತ್ಮೀಯವಾಗಿರುವ ಫೋಟೋಗಳು ವೈರಲ್
Gilli Nata | Kavya Shaiva | ಇಷ್ಟೂ ದಿನ ಗಿಲ್ಲಿ ರೇಗಿಸಿದ್ದು ಕಾವ್ಯನಿಗೆ ಇಷ್ಟ ಇರ್ಲಿಲ್ವಾ?
Gilli Nata | Kavya Shaiva | ಇಷ್ಟೂ ದಿನ ಗಿಲ್ಲಿ ರೇಗಿಸಿದ್ದು ಕಾವ್ಯನಿಗೆ ಇಷ್ಟ ಇರ್ಲಿಲ್ವಾ?
Rakshith Shetty: ಕಾಣೆಯಾಗಿದ್ದ ಸಿಂಪಲ್ ಸ್ಟಾರ್ ದೈವದ ಮುಂದೆ ಹಾಜರ್, ರಕ್ಷಿತ್ ಗೆ ಸಿಕ್ತು ಬಬ್ಬುಸ್ವಾಮಿಯ ಅಭಯ!
ರಕ್ಷಿತ್ ಶೆಟ್ಟಿ ತಮ್ಮ ಅಲೆವೂರು ದೊಡ್ಡಮನೆ ದೈವ ದೈವರಾಜ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ದೈವ ನೇಮದಲ್ಲಿ ಭಾಗವಹಿಸಿ ಅಭಯ ಪಡೆದಿದ್ದಾರೆ, ಅಭಿಮಾನಿಗಳು ರಿಚರ್ಡ್ ಆಂಟನಿ ಯಶಸ್ಸಿಗೆ ಕಾಯುತ್ತಿದ್ದಾರೆ.
Prabhas: ಯಾಮಾರಿದ್ರಾ ಪ್ರಭಾಸ್? ಚಿಕ್ಕ ಬಜೆಟ್ ಮೂವಿಯನ್ನು ಬಿಗ್ ಬಜೆಟ್ ಮಾಡಿ ಫ್ಲಾಪ್ ಆಯ್ತಾ ರಾಜಾ ಸಾಬ್?
ಪ್ರಭಾಸ್ ಅಭಿನಯದ ರಾಜಸಾಬ್ ಸಂಕ್ರಾಂತಿಗೆ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾ ಮಾಡ್ಬಾರ್ದಿತ್ತಾ ಪ್ರಭಾಸ್?
Prabhas: ರಾಲ್ಸ್ ರಾಯ್ಸ್ To ಲಾಂಬೋರ್ಗಿನಿ! ರಾಜಾ ಸಾಬ್ನ ಭರ್ಜರಿ ಕಾರುಗಳ ಕಲೆಕ್ಷನ್
ಪ್ರಭಾಸ್ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆಂದು ಕೆಲವೇ ಜನರಿಗೆ ತಿಳಿದಿದೆ. ಬಾಹುಬಲಿ ನಟನ ಗ್ಯಾರೇಜ್ನಲ್ಲಿ ಯಾವುದೇ ಆಟೋ ಉತ್ಸಾಹಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಅಥವಾ BMW X5 ವರೆಗಿನ ಕಾರುಗಳಿವೆ.
ಆ ನೋವು ಮರೆಯಲಾರೆ - ಬಾಲ್ಯದ ಕಹಿ ಅನುಭವ ಹಂಚಿಕೊಂಡ ಮಿಲನಾ ನಾಯಕಿ ಪಾರ್ವತಿ ಮೆನನ್
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ. ಆದರೆ, ಕಾಲ ಎಷ್ಟೇ ಬದಲಾದರು ಕೂಡ ಮಹಿಳೆಯರ ಮೇಲಿನ ಶೋಷಣೆ... ದೌರ್ಜನ್ಯ
Jana Nayagan: ಸೆನ್ಸಾರ್ ಸಿಂಪಥಿ ಮೂವ್? ಜನ ನಾಯಗನ್ ಸುತ್ತ ನಡೀತಿರೋದೇನು?
ಜನನಾಯಗನ್ ಗೆ ಸೆನ್ಸಾರ್ ಪ್ರಮಾಣ ಪತ್ರದ ಸಂಬಂಧ ವಿಜಯ್ ಸಿಂಪಥಿ ಗೇಮ್ ಆಡ್ತಿದ್ದಾರಾ ಎಂಬ ಚರ್ಚೆ ಜೋರಾಗಿದೆ.
ರಾಜ್ ಬಿ ಶೆಟ್ರ ಮೂರು ಸಿನಿಮಾಗಳು ಹೆಚ್ಚು ನಿರೀಕ್ಷೆ ಹುಟ್ಟು ಹಾಕಿವೆ. ಆದರೆ, ಈ ಸಿನಿಮಾಗಳಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬರ್ತಿವೆ. ಒಂದು ಚಿತ್ರ ಮಾತ್ರ ಒಂದು ತಿಂಗಳ ಅಂತರದಲ್ಲಿಯೇ ರಿಲೀಸ್ ಆಗುತ್ತಿದೆ. ಈ ಮೂರು ಸಿನಿಮಾಗಳ ಒಂದು ಸ್ಟೋರಿ ಇಲ್ಲಿದೆ ಓದಿ.
The Raja Saab: ಹಾರರ್ನಲ್ಲಿ ಕಾಮಿಡಿ ತಂದ್ರೂ ಜನಕ್ಕೆ ಇಷ್ಟ ಆಗಿಲ್ವಾ? ರಾಜಾ ಸಾಬ್ಗೆ ನೀರಸ ಪ್ರತಿಕ್ರಿಯೆ
ರಾಜಾ ಸಾಬ್ ಚಿತ್ರ ಪ್ರಭಾಸ್ ಮತ್ತು ಮಾರುತಿ ಸಂಯೋಜನೆಯ ಹಾರರ್ ಫ್ಯಾಂಟಸಿ, ಮಿಕ್ಸ್ ರೆಸ್ಪಾನ್ಸ್ ಪಡೆದಿದ್ದು, ಜನರ ಪ್ರತಿಕ್ರಿಯೆ ಹೇಗಿದೆ?
\ಯಶ್ ತಾಯಿ ಬೆಂಬಲಿಗರು ಜೀವ ಬೆದರಿಕೆ ಹಾಕುತ್ತಿದ್ದಾರೆ\- ಹಾಸನದ ದೇವರಾಜ್
ಕೆಲವು ದಿನಗಳ ಹಿಂದೆ ಯಶ್ ತಾಯಿ ಪುಷ್ಪ ಅರುಣ್ಕುಮಾರ್ ನಿರ್ಮಿಸಿದ್ದ 'ಕೊತ್ತಲವಾಡಿ' ಸಿನಿಮಾ ವಿವಾದಕ್ಕೆ ಸಿಲುಕಿತ್ತು. ಮೊದಲ ಸಿನಿಮಾದಲ್ಲಿಯೇ ಪುಷ್ಪ ಅರುಣ್ ಕುಮಾರ್ ಸಿನಿಮಾಗೆ ಸಂಬಂಧ ಪಟ್ಟ ಕೆಲವರೊಂದಿಗೆ ಕಿತ್ತಾಡಿಕೊಂಡಿದ್ದರು. ಆ ವಿಷಯ ಇನ್ನೇನು ತಣ್ಣಗಾಗುತ್ತಿದೆ ಎನ್ನುವಾಗಲೇ ಮತ್ತೊಂದು ಆರೋಪವನ್ನು ಎದುರಿಸುತ್ತಿದ್ದಾರೆ. ಹಾಸನದಲ್ಲಿ ಪುಷ್ಪ ಅರುಣ್ ಕುಮಾರ್ ಖರೀದಿಸಿರುವ ಆಸ್ತಿಯ ವಿಚಾರವಾಗಿ ಅಲ್ಲಿನ ನಿವಾಸಿಯಾಗಿರುವ ದೇವರಾಜ್ ಎಂಬುವವರೊಂದಿಗೆ
Bigg Boss 12: ಗಡಿ ಕಾಯೋ ಯೋಧರಿಂದಲೂ ಗಿಲ್ಲಿಗೆ ಸಪೋರ್ಟ್! ಗಿಲ್ಲಿನೇ ಗೆಲ್ಲಲಿ ಅಂತಿದ್ದಾರೆ ಸೋಲ್ಜರ್ಸ್
ಬಿಗ್ ಬಾಸ್ ಮನೆಯ ಗಿಲ್ಲಿ ನಟನನ್ನ ಎಲ್ಲರೂ ಇಷ್ಟ ಪಡ್ತಾರೆ. ಗಡಿ ಕಾಯೋ ಯೋಧರು ಕೂಡ ಗಿಲ್ಲಿನೇ ಗೆಲ್ಲಲ್ಲಿ ಅಂತ ಹೇಳುತ್ತಿದ್ದಾರೆ. ಹಾಗೆ ಹೇಳಿರೋ ಯೋಧರ ಒಂದು ವಿಡಿಯೋ ಇದೀಗ ಟ್ರೆಂಡಿಂಗ್ ಅಲ್ಲಿಯೇ ಇದೆ. ಈ ವಿಡಿಯೋದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Bigg Boss 12: ಗಿಲ್ಲಿಗೆ ಬಂಪರ್ ಆಫರ್, ಎಲ್ಲರೂ ಸೇರಿ ಸಖತ್ ಹುಳಿ ಹಿಂಡಿದ್ರು ನೋಡಿ
ದೊಡ್ಮನೆಯಲ್ಲಿ ಕಿಚ್ಚ ಸುದೀಪ್ ಒಂದು ಚಾನ್ಸ್ ಕೊಟ್ಟಿದ್ದಾರೆ. ಗಿಲ್ಲಿ ನಟನಿಗೆ ಎಷ್ಟು ಸಾಧ್ಯವೋ ಅಷ್ಟು ಸವಾಲ್ ಕೊಡೋದೇ ಈ ಆಟ ಆಗಿದೆ. ಆದರೆ, ಗಿಲ್ಲಿ ನಟ ಏನು ಮಾಡಿದ್ರು ಗೊತ್ತಾ? ಅದು ಇಲ್ಲಿದೆ ಓದಿ.
Krishi Thapanda: 'ಲವ್ ಈಸ್ ಚಾಯ್ಸ್'! ಕೃಷಿ ತಾಪಂಡ ಹೇಳಿದ್ಯಾರಿಗೆ? ಪೋಸ್ಟ್ ವೈರಲ್
Krishi Thapanda: ಕಿರುತೆರೆ ನಟಿ, ಸೀರಿಯಲ್ ನಟಿ ಕೃಷಿ ತಾಪಂಡ ಅವರು ಲವ್ ಬಗ್ಗೆ ಮಾಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ನಟಿ ಇದನ್ನು ಹೇಳಿದ್ಯಾರಿಗೆ?
ಹಸೆಮಣೆ ಏರಲೆಂದೇ ಬಿಗ್ಬಾಸ್ನಿಂದ ಹೊರ ಬಂದ್ರಾ ಸೂರಜ್? ಮದುವೆ ಮಂಟಪದಲ್ಲಿ ಯಾಕೀ ಗೊಂದಲ?
ಬಿಗ್ ಬಾಸ್ ಕನ್ನಡ 12ನೇ ಸೀಸನ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಒಬ್ಬೊಬ್ಬರೇ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಾರೆ. ಬಿಗ್ ಬಾಸ್ ಫಿನಾಲೆಗೆ ಹೋಗುವ ಆ ಆರು ಮಂದಿ ಯಾರು ಅಂತ ವೀಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇತ್ತ ಮನೆಯ ಸದಸ್ಯರು ಕೂಡ ಫಿನಾಲೆ ತಲುಪುವುದಕ್ಕೆ ಪೈಪೋಟಿ ನಡೆಸಿದ್ದಾರೆ. ಮನೆಯೊಳಗೆ ಇರುವ ಬಿಗ್ ಬಾಸ್ ಸ್ಪರ್ಧಿಗಳಿಗೆ
Raja Saab Box Office Day 2:2ನೇ ದಿನಕ್ಕೆ ಕುಸಿದ ರಾಜಾ ಸಾಬ್.. ಪ್ಯಾನ್ ಇಂಡಿಯಾ ಸ್ಟಾರ್ಗೆ ಕುತ್ತು?
ತೆಲುಗಿನ ರೆಬಲ್ ಸ್ಟಾರ್ ಪ್ರಭಾಸ್ ನಟಿಸಿರುವ 'ದಿ ರಾಜಾಸಾಬ್' ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ರಿಲೀಸ್ ಆಗಿತ್ತು. ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿದ್ದ ಸಿನಿಮಾ ಬಿಡುಗಡೆಗೂ ಮುನ್ನ ಬಾಕ್ಸಾಫೀಸ್ನಲ್ಲಿ ಜಾದು ಮಾಡಬಹುದೆಂಬ ನಿರೀಕ್ಷೆಯಿತ್ತು. ಪ್ರೀಮಿಯರ್ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಫಸ್ಟ್ ಡೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ದಿ ರಾಜಾ ಸಾಬ್' ತೆಲುಗು ಚಿತ್ರರಂಗಕ್ಕೆ ಒಂದೊಳ್ಳೆ ಓಪನಿಂಗ್
ಎವಿಆರ್ ರೆಡ್ಡಿ ಮತ್ತು ನಟಿ ಜೊತೆಗಿರುವ ಫೋಟೋ ವೈರಲ್ ಆಗಿದೆ.ನಟಿಗೆ ಎವಿಆರ್ ರೆಡ್ಡಿಯಿಂದ ಲಕ್ಷಾಂತರ ಹಣ ಮತ್ತು ಲಕ್ಷಾಂತರ ಮೌಲ್ಯದ ವಸ್ತುಗಳು ಕೊಟ್ಟಿರೋ ಬಗ್ಗೆಯೂ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ.

18 C