Thaai Kizhavi Collection: ಬಾಕ್ಸಾಫೀಸ್ನಲ್ಲಿ 'ತಾಯ್ ಕಿಳವಿ' ಆರ್ಭಟ; ಕೋಟಿ ಕೋಟಿ ಕಲೆಕ್ಷನ್
ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಸವಾಲಿನ ಕೆಲಸವಾಗಿಬಿಟ್ಟಿದೆ. ಮತ್ತೊಂದು ಕಡೆ ಪ್ರೇಕ್ಷಕರ ಸಿನಿಮಾ ನೋಡಲು ಬರ್ತಿಲ್ಲ ಎಂದು ಫಿಲ್ಮ್ ಮೇಕರ್ಸ್ ಆರೋಪಿಸುತ್ತಿದ್ದಾರೆ. ಒಳ್ಳೆ ಸಿನಿಮಾ ಮಾಡಿದ್ರೆ ಜನ ನೋಡ್ತಾರೆ ಎನ್ನುವುದು ಮತ್ತೊಂದು ವಾದ. ಒಳ್ಳೆ ಸಿನಿಮಾಗಳನ್ನು ಪ್ರೇಕ್ಷಕ ಪ್ರಭುಗಳು ಕೈ ಹಿಡಿಯುತ್ತಿಲ್ಲ ಎನ್ನುವುದು ಇನ್ನೊಂದು ಚರ್ಚೆ. ಅದೆಲ್ಲ ಏನೇ ಇದ್ದರೂ ಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ಬೇಕು. ಅದೇ ರೀತಿ
Virosh Sangeeth Night: ಟಾಲಿವುಡ್ ವಿಜಯ್ ದೇವರಕೊಂಡ ಈಗೊಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಫೆಬ್ರವರಿ-24 ರಂದು ನಡೆದ ತಮ್ಮ ಸಂಗೀತ ಕಾರ್ಯಕ್ರಮದ ಫೋಟೋಗಳೇ ಆಗಿವೆ. ಇವುಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ಓದಿ.
Dulquer Salmaan: ಮಲಯಾಳಂನ ಪ್ರಮುಖ ನಟ ಎನಿಸಿಕೊಂಡಿರುವ ದುಲ್ಕರ್ ಸಲ್ಮಾನ್ ಅವರ ನಿವ್ವಳ ಮೌಲ್ಯದ ಎಷ್ಟು ಎಂಬುದರ ಮಾಹಿತಿ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
ಪತ್ನಿ ಸಂಗೀತಾಗೆ ವಿಜಯ್ ಕೊಡಲು ಮುಂದಾಗಿದ್ದು ಹತ್ತಿಪ್ಪತ್ತು ಕೋಟಿ ಅಲ್ಲ; ರಾಜಿಯಾದ್ರೆ ಸಿಗೋದಿಷ್ಟು ಕೋಟಿ?
ದಳಪತಿ ವಿಜಯ್ ಜೋಷ್ನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ತಮಿಳುನಾಡಿನ ಜನರು ಕೂಡ ವಿಜಯ್ ಎಂಟ್ರಿಗೆ ಬೆಂಬಲ ಸೂಚಿಸುತ್ತಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಎಲ್ಲೂ ಕಪ್ಪು ಚುಕ್ಕೆ ಬಾರದೆ ಇರುವಂತೆ ನೋಡಿಕೊಂಡಿದ್ದರು. ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ, ಸಮಾಜಕ್ಕೆ ಸಂದೇಶ ನೀಡುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಜನಪ್ರಿಯತೆಯ ಹಿನ್ನೆಲೆಯಲ್ಲಿಯೇ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಇನ್ನೇ
ನಮಗೆ ಸಿಗೋದೇ 4 ರೂಪಾಯಿ ; ಓಟಿಟಿಯ ಕಹಿಸತ್ಯ - 'ತೀರ್ಥರೂಪ ತಂದೆಯವರಿಗೆ' ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಸಂದರ್ಶನ
ಭಾರತದಲ್ಲಿ ಡಿಜಿಟಲ್ ವೇದಿಕೆ ಜನ್ಮವೆತ್ತಿ ಹದಿನೈದು-ಹದಿನಾರು ವರ್ಷಗಳಾಗಿವೆ. 2008ರಲ್ಲಿ ಮೊದಲ ಬಾರಿ ರಿಲಯನ್ಸ್ ಬಿಗ್ಫ್ಲಿಕ್ಸ್ ಎಂಬ ಹೆಸರಿನಲ್ಲಿ ಓಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆ ನಂತರ ನೆಕ್ಸ್ ಜಿಟಿವಿ, 2013ರಲ್ಲಿ ಡಿಟ್ಟೋ, 2015ರಲ್ಲಿ ಹಾಟ್ ಸ್ಟಾರ್ ಆ ನಂತರ ಅಮೆಜಾನ್ ಹೀಗೆ ಕೆಲವೇ ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ವೇದಿಕೆಗಳು ಹುಟ್ಟಿಕೊಂಡವು. ಕೊರೊನಾ ಕಾಲಘಟ್ಟ
ರಾಕಿ ಭಾಯ್ ನಟನೆಯ ಕೆಜಿಎಫ್ ಚಿತ್ರದ ಪ್ರೈಮಿನಿಸ್ಟರ್ ರವೀನಾ ಟಂಡನ್ ಹೋಲಿ ಹಬ್ಬವನ್ನ ಬಲು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಕತ್ರಿನಾ ಕಫ್ ಅವರಿಗೂ ಈ ವರ್ಷ ಹೋಲಿ ಹಬ್ಬ ಸಖತ್ ವಿಶೇಷವಾಗಿಯೇ ಇದೆ. ಇವರ ಸೆಲೆಬ್ರೇಷನ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
Actress: ಕೇವಲ 50 ದಿನಗಳಲ್ಲಿ14 ಕೆಜಿ ತೂಕ ಇಳಿಸಿಕೊಂಡ ಖ್ಯಾತ ನಟಿ! ಅಬ್ಬಾ ಇದು ಹೇಗೆ ಸಾಧ್ಯ ಎಂದ ಫ್ಯಾನ್ಸ್
Actress: ಪ್ರಸಿದ್ಧ ನಿರೂಪಕಿ ಮತ್ತು ತಮಿಳು ಹಾಸ್ಯನಟಿ ಅರಂಥಂಗಿ ನಿಶಾ ಚರ್ಚಾ ಕಾರ್ಯಕ್ರಮಗಳು ಮತ್ತು ವೇದಿಕೆ ಪ್ರದರ್ಶನಗಳ ಮೂಲಕ ಎಲ್ಲೆಡೆ ಮನೆಮಾತಾಗಿದ್ದಾರೆ.
Sapthami Gowda: ಸಿಡಿದೆದ್ದ ಸಪ್ತಮಿ ಗೌಡ; ಹಳೆ ಸಮಸ್ಯೆಗೆ ಹೋರಾಟದ ಕಿಡಿ ಹೆಚ್ಚಿದ ಕಾಂತಾರ ಚೆಲುವೆ!
ಕಾಂತಾರ ಚೆಲುವೆ ಸಪ್ತಮಿ ಗೌಡ ಸಿಟ್ಟಾಗಿದ್ದಾರೆ. ಕೆಲ ಪಾಪರಾಜಿಗಳ ವಿರುದ್ಧ ಟೊಂಕ ಕಟ್ಟಿದ್ದಾರೆ. ನಟಿಯರನ್ನ ಅಸಭ್ಯ ಕೋನಗಳಲ್ಲಿ ಚಿತ್ರೀಕರಿಸಿದ ವಿಡಿಯೋ ಮತ್ತು ಫೋಟೋಗಳನ್ನ ಅಪ್ಲೋಡ್ ಮಾಡೋದನ್ನ ಖಂಡಿಸಿದ್ದಾರೆ. ಈ ಮೂಲಕ ಹಳೆ ಸಮಸ್ಯೆಗೆ ಹೊಸದೊಂದು ಹೋರಾಟದ ಕಿಡಿ ಹಚ್ಚಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ನಮಗೆಲ್ಲ ಇರಾನ್ ಸರ್ವೋಚ್ಛ ನಾಯಕ ಖಮೇನಿ ದೇವದೂತರಾಗಿದ್ದರು ; ಬಿಗ್ ಬಾಸ್ ಸ್ಫರ್ಧಿ ಕಣ್ಣೀರು-ಭುಗಿಲೆದ್ದ ಆಕ್ರೋಶ
ಯುದ್ದ ಶಾಂತಿ ಕದಡುವ ಕಾರ್ಮೋಡ. ಯುದ್ದಕ್ಕೆ ಮೊದಲು ಬಲಿಯಾಗುವುದೇ ಮಾನವೀಯತೆ. ಸಾವಿರಾರು ಅಮಾಯಕರು ಈ ಯುದ್ದದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುತ್ತವೆ. ದಶಕಗಳಿಂದ ಬೆಳೆದ ಆರ್ಥಿಕತೆ ಕ್ಷಣಮಾತ್ರದಲ್ಲಿ ಛಿದ್ರವಾಗುತ್ತೆ. ಯುದ್ದ ಕೇವಲ ಸೈನಿಕರಿಗೆ ಸೀಮಿತವಲ್ಲ. ಅದರ ಶಾಖ ಇಡೀ ಮನುಕುಲಕ್ಕೆ ತಟ್ಟುತ್ತೆ. ಆದರೂ ಕೂಡ ಈ ಯುದ್ದೋನ್ಮಾದ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇರಾನ್
Darshan: ನಟ ದರ್ಶನ್ ಕೇಸ್ನಲ್ಲಿ ಮತ್ತೊಂದು ವಿಚಾರಣೆ! ಇಂದು ಕೋರ್ಟ್ನಲ್ಲಿ ಆಗಿದ್ದೇನು?
Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಸಂಬಂಧ ಈಗಾಗ ಟ್ರಯಲ್ ಆರಂಭವಾಗಿದೆ. ಈ ಮದ್ಯ ಕೊಲೆ ಆರೋಪಿತ ನಟ ದರ್ಶನ್ (Darshan) ಪ್ರಕರಣದ ಟ್ರಯಲ್ ಅನ್ನು ಪ್ರತಿ ದಿನ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ರು.
Vijay - Sangeeta Divorce: ವಿಜಯ್ ಅವರು ಬೇರೊಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ (Extramarital Affair) ಹೊಂದಿದ್ದಾರೆ ಅಂತ ಆರೋಪಿಸಿರುವ ಸಂಗೀತಾ, ತಮಗೆ ಜೀವನಾಂಶ (Alimony) ನೀಡಬೇಕು ಅಂತ ಅರ್ಜಿಯಲ್ಲಿ ಕೇಳಿದ್ದಾರೆ. ಈ ಕೇಸ್ ಏನಾದ್ರೂ ಸಂಗೀತಾ ಪರವಾಗಿ ಬಂದರೆ, ವಿಜಯ್ ಅವರು ಬರೋಬ್ಬರಿ ಎಷ್ಟು ಕೋಟಿ ಜೀವನಾಂಶ ಕೊಡಬೇಕಾಗುತ್ತೆ ಅನ್ನೋ ದೊಡ್ಡ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಅಸಭ್ಯವಾಗಿ ನಟಿಯರ ವೀಡಿಯೋ ವೈರಲ್ ಮಾಡುವುದಕ್ಕೆ ಕಡಿವಾಣ ಬೀಳಬೇಕು.. ಇದಕ್ಕೆ ನಿಯಮ ಜಾರಿ ಆಗಬೇಕು- ಸಪ್ತಮಿ ಗೌಡ
ಸೋಶಿಯಲ್ ಮೀಡಿಯಾದಲ್ಲಿ ನಟಿಯರ ಫೋಟೊ, ವೀಡಿಯೋವನ್ನು ಅಸಭ್ಯವಾಗಿ ಪೋಸ್ಟ್ ಮಾಡಿವ ಹುಚ್ಚಾಟ ಹೆಚ್ಚುತ್ತಿದೆ. ಲೈಕ್ಸ್, ವೀವ್ಸ್ಗಾಗಿ ಕೆಲವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಕನ್ನಡ ಚಿತ್ರರಂಗ ಗರಂ ಆಗಿದೆ. ಹೀಗೆ ಕೆಟ್ಟದಾಗಿ ಫೋಟೊ, ವಿಡಿಯೋ ಮಾಡಿ ವೈರಲ್ ಮಾಡುವವರಿಗೆ ಕಡಿವಾಣ ಹಾಕಬೇಕು ಎಂದು ಕನ್ನಡ ಸಿನಿಮಾ ತಾರೆಯರು ದನಿ ಎತ್ತಿದ್ದಾರೆ. ಬಾಲಿವುಡ್ನಲ್ಲಿ ಕೂಡ ಇದೇ ರೀತಿ ನಟಿಯರು
Sandalwood: ಸಿನಿಮಾ ಕ್ಷೇತ್ರಗಳಲ್ಲಿ ನಟಿಯರು ಪದೇ ಪದೇ ಬೇರೆ ಬೇರೆ ಯಲ್ಲಿ ತೊಂದರೆಗಳನ್ನು ಎದುರಿಸುತ್ತಾ ಇರ್ತಾರೆ. ಇದೀಗ ಸ್ಯಾಂಡಲ್ವುಡ್ ನಟಿಯರು ಮುಕ್ತವಾಗಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
\ನಮ್ಮ ಫೋಟೋ-ವಿಡಿಯೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸೋದು ಒಪ್ಪೋದಿಲ್ಲ\: ಸಪ್ತಮಿ ಗೌಡ ಅಭಿಯಾನ
ಸೋಶಿಯಲ್ ಮೀಡಿಯಾ ಬಂದ್ಮೇಲೆ ಅದರ ಲಾಭ ಪಡೆದುಕೊಳ್ಳುತ್ತಿರುವುದು ಸಿನಿಮಾ ತಾರೆಯರೇ. ಹಾಗೇ ಅದರಿಂದ ಸಂಕಷ್ಟ ಎದುರಿಸುತ್ತಿರುವುದೂ ಕೂಡ ಅವರೇ. ಅದರಲ್ಲೂ ಇತ್ತೀಚೆಗೆ ಪಾಪರಾಜಿ ಸಂಸ್ಕೃತಿ ಬಂದ್ಮೇಲೆ ನಟಿಯರ ಖಾಸಗಿ ಬದುಕಿಗೆ ಪಟ್ಟು ಬಿದ್ದಂತೆ ಆಗಿದೆ. ಕೆಲವೊಮ್ಮೆ ಪ್ರಚಾರಕ್ಕಾಗಿ ಅವರೇ ಪಾಪರಾಜಿಗಳನ್ನು ಕರೆಸಿಕೊಂಡ ಉದಾಹರಣೆ ಕೂಡ ಇದೆ. ಇದು ಕೆಲ ನಟಿಯರಿಗೆ ಕಿರಿಕಿರಿ ಆಗಿದ್ದು ಕೂಡ ಇದೆ. ಈಗ
ಹೋಳಿ ಸಂಭ್ರಮದಲ್ಲಿ ತೆರೆಗಪ್ಪಳಿಸಲಿದೆ 'ಸಂಭವಂ ಅಧ್ಯಾಯಂ ಒನ್ನು'
ಮಾರ್ಚ್ 6 ರಂದು ಹೊಸ ಮಲಯಾಳಂ ಚಲನಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇದರೊಂದಿಗೆ ಹಳೆಯ ಹಿಟ್ ಚಿತ್ರಗಳು ಇನ್ನೂ ಪ್ರಮುಖ ಪರದೆಗಳನ್ನು ಆಕ್ರಮಿಸಿಕೊಂಡಿರುವುದರಿಂದ ಕೇರಳದ ಚಲನಚಿತ್ರ ಪ್ರೇಮಿಗಳಿಗೆ ಈ ಶುಕ್ರವಾರ ಹೆಚ್ಚು ಬ್ಯುಸಿಯಾಗಿರಲಿದೆ. ಪ್ರಮುಖ ಪ್ಲಾಟ್ಫಾರ್ಮ್ಗಳಲ್ಲಿ ಮುಂಗಡ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಕೊಚ್ಚಿ, ತಿರುವನಂತಪುರಂ ಮತ್ತು ಎರಡನೇ ಹಂತದ ನಗರಗಳ ಪ್ರೇಕ್ಷಕರಿಗೆ ಇರುವ ಪ್ರಮುಖ ಪ್ರಶ್ನೆಯೆಂದರೆ: ಯಾವ ಚಿತ್ರಕ್ಕೆ ಉತ್ತಮ
ತ್ರಿಶಾ ಕೃಷ್ಣನ್ 20 ವರ್ಷಗಳಿಂದ ಸ್ಟಾರ್ ನಟಿ. ಇತ್ತೀಚೆಗೆ ತಮಿಳು ನಟ ವಿಜಯ್ ದಳಪತಿ ಸಂಗೀತ ವಿಚ್ಛೇದನ ಅರ್ಜಿಯಿಂದ ತ್ರಿಶಾ ಹೆಸರು ಟ್ರೆಂಡ್. ತ್ರಿಶಾ 85 ಕೋಟಿ ಆಸ್ತಿ, 3-5 ಕೋಟಿ ಸಂಭಾವನೆ.
Bhagyalakshmi: ಭಾಗ್ಯಳ ಪ್ರಾಣ ಉಳಿಸಿದ ಆದಿ; ಅತ್ತ ತಾಂಡವ್ಗೆ ಶಾಕ್ ನೀಡಿದ ಶ್ರೇಷ್ಠಾ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಪ್ರತಿದಿನವೂ ಒಂದು ಹೊಸ ಟ್ವಿಸ್ಟ್ ನೀಡುವ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಸೀರಿಯಲ್ ಯಶಸ್ವಿಯಾಗಿದೆ. ಇದೀಗ ಬಿಡುಗಡೆಯಾಗಿರುವ ಹೊಸ ಪ್ರೋಮೋ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಭಾಗ್ಯಳ ಜೀವನದಲ್ಲಿ ಒಂದಲ್ಲ ಒಂದು ಕಷ್ಟಗಳು ಬರುತ್ತಲೇ ಇರುತ್ತವೆ. ಆದರೆ ಪ್ರತಿ ಬಾರಿಯೂ ಅವಳಿಗೆ ಯಾರಾದರೂ
Vijay-Sangeeth: ಪತ್ನಿ ಸಂಗೀತಾ ಜೊತೆಗಿನ ವಿಚ್ಛೇದನದ ವದಂತಿ ನಡುವೆ ನಟ ವಿಜಯ್ ಮೊದಲ ಪೋಸ್ಟ್; ದಳಪತಿ ಏನಂದ್ರು?
Thalapathy Vijay: ತಮಿಳು ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರು ತಮ್ಮ ಪತ್ನಿ ಸಂಗೀತಾ ಸೊರ್ನಲಿಂಗಂ ಅವರಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದು, ಭಾರೀ ಸುದ್ದಿಯಾಗ್ತಿದೆ. ಈ ವಿವಾದ ಬಳಿಕ ನಟ ದಳಪತಿ ವಿಜಯ್ ತಮ್ಮ ಮೊದಲ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟಿಯರು ನಿಮ್ಮಿಷ್ಟಕ್ಕೆ ಬಳಸುವ ವಸ್ತುಗಳಲ್ಲ; ಯುವ ರಾಜ್ಕುಮಾರ್ ಕೆಂಡಾಮಂಡಲ
ಕನ್ನಡ ನಟ ಯುವ ರಾಜ್ಕುಮಾರ್ ಒಂದು ಗಂಭೀರ ವಿಚಾರದ ಬಗ್ಗೆ ದನಿ ಎತ್ತಿದ್ದಾರೆ. ಕಲಾವಿದರನ್ನು ವಸ್ತುಗಳ ರೀತಿ ತಮ್ಮಿಷ್ಟಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಿಂಬಿಸುವ ಕಿಡಿಗೇಡಿಗಳಿಗೆ ಚಾಟಿ ಬೀಸಿದ್ದಾರೆ. ಅದರಲ್ಲೂ ನಟಿಯರ ಫೋಟೊ, ವೀಡಿಯೋಗಳನ್ನು ಮನಬಂದಂತೆ ಎಡಿಟ್ ಮಾಡಿ ಪೋಸ್ಟ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ವಿಭಿನ್ನ ಕೋನಗಳಲ್ಲಿ ವೀಡಿಯೋ ಮಾಡಿ ಅದನ್ನು ಜೂಮ್ ಮಾಡಿ ತೋರಿಸುವುದು ಅತಿಯಾಗಿದೆ. ಈ
Rashmika Mandanna & Vijay Deverakonda Sangeet Ceremony Viral | ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸಂಗೀತ್ ಸಂಭ್ರಮ | N18S
ರಶ್ಮಿಕಾ-ವಿಜಯ್ ಸಂಗೀತ್ ಪಾರ್ಟಿ, ಬೆಳಗಿನ ಜಾವ 4 ಗಂಟೆಯವರೆಗೂ ಕುಣಿದ ಜೋಡಿ; ಇಲ್ಲಿದೆ ಚಿತ್ರಗಳು
ದಕ್ಷಿಣ ಭಾರತದ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಸತಿ-ಪತಿಯಾಗಿದ್ದಾರೆ. ಇವರ ಮದುವೆಯ ಸಂಭ್ರಮದ ಒಂದೊಂದೇ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ ಜೋಡಿಯ ಮದುವೆಯ ಸಂಭ್ರಮ ನಿಜಕ್ಕೂ ರಾಜವೈಭೋಗದಂತೆ ನಡೆದಿದೆ. ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್ನಲ್ಲಿ ಫೆಬ್ರವರಿ 26 ರಂದು ಈ ಜೋಡಿ
Tata: ಟಾಟಾ ಬ್ರ್ಯಾಂಡ್ಗೆ ಜೈಕಾರ ಹಾಕಿದ ಜನ.. ಈ ಕಮ್ಮಿ ಬೆಲೆಯ ಕಾರು ಭಾರೀ ಸಂಖ್ಯೆಯಲ್ಲಿ ಸೇಲ್ಸ್.. ನಂ.1 ಆಗುತ್ತಾ?
ಟಾಟಾ ಪಂಚ್ (Tata Punch) ವಿಶ್ವಾಸಾರ್ಹ ಮೈಕ್ರೋ ಎಸ್ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 18,748 ಯುನಿಟ್ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 14,559 ಯುನಿಟ್ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕಹಾಕಿದಾಗ ಮಾರಾಟ
ಯಶ್- ಕೆವಿಎನ್ ಜಾಕ್ಪಾಟ್; 'ಟಾಕ್ಸಿಕ್' ಸಿನಿಮಾ ಬ್ಯುಸಿನೆಸ್ ಲೆಕ್ಕ ಕೊಟ್ಟ ತಮಿಳು ನಿರ್ಮಾಪಕ
ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಟೀಸರ್ ಬಳಿಕ 'ತಬಾಹಿ' ಸಾಂಗ್ ಬಂದು ಹಿಟ್ ಆಗಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ತಯಾರಿ ಶುರುವಾಗಿದೆ. ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಕ್ಕಿದೆ. ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್'
Aase Serial:ಆಟೋ ಚಾಲಕರ ಜೊತೆ ಕಾಲ ಕಳೆದ 'ಆಸೆ'; ಸೂರ್ಯ-ಮೀನಾ ಜೋಡಿಯ ವಿಡಿಯೋ ವೈರಲ್
ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ 'ಆಸೆ' ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಪ್ರತಿದಿನ ಹೊಸ ಹೊಸ ಟ್ವಿಸ್ಟ್ಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ಈ ಸೀರಿಯಲ್ನಲ್ಲಿ ಇಂದು ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗಲಿದೆ. ಧಾರಾವಾಹಿಯ ಮುಖ್ಯ ಜೋಡಿಗಳಾದ ಸೂರ್ಯ ಮತ್ತು ಮೀನಾ ಇಂದು ತಮ್ಮ ನೆಚ್ಚಿನ ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ. ಇದು ಕೇವಲ ಶೂಟಿಂಗ್ ಅಲ್ಲ, ಬದಲಿಗೆ
ಹೋಳಿ ಹಬ್ಬದ ವೀಕೆಂಡ್ನಲ್ಲಿ ಓಟಿಟಿಗೆ ಬಂದಿರೋ ಮಲಯಾಳಂ ಸಿನಿಮಾಗಳ ಲಿಸ್ಟ್
ಮಾರ್ಚ್ 2 ರಂದು ಹೋಳಿ ವಾರಾಂತ್ಯದ ಸ್ಟ್ರೀಮಿಂಗ್ ಟ್ರಾಫಿಕ್ ಹೆಚ್ಚಾಗುತ್ತಿದ್ದಂತೆ, ನೆಟ್ಫ್ಲಿಕ್ಸ್ ಮತ್ತು ಅಮೇಜಾನ್ ವೀಡಿಯೋ ಭಾರತೀಯ ಬಳಕೆದಾರರಿಗಾಗಿ ತಮ್ಮ ಹೋಮ್ಪೇಜ್ಗಳನ್ನು ಹೊಸ ಫ್ಯಾಮಿಲಿ &ಫೀಲ್ ಗುಡ್ಮ ಮಲಯಾಳಂ ಸಾಲುಗಳೊಂದಿಗೆ ಸದ್ದಿಲ್ಲದೆ ನವೀಕರಿಸಿವೆ. ಮೊಬೈಲ್ ಮತ್ತು ಟಿವಿ ಆ್ಯಪ್ಗಳಲ್ಲಿ ಕಾಣಿಸುವ ಈ ನವೀಕರಿಸಿದ ಕ್ಯಾರೋಸೆಲ್ಗಳು, ಗುಂಪು ವೀಕ್ಷಣೆಗಾಗಿ ಉದ್ದೇಶಿಸಲಾದ ಆರಾಮದಾಯಕ ವೀಕ್ಷಣೆಯ ಶೀರ್ಷಿಕೆಗಳನ್ನು ಮುನ್ನೆಲೆಗೆ ತರುತ್ತವೆ.
Toxic Movie: ಬೆಂಗಳೂರಲ್ಲಿಯೇ ಟಾಕ್ಸಿಕ್ ಟ್ರೈಲರ್ ರಿಲೀಸ್; ದೊಡ್ಡ ಪ್ರೆಸ್ ಮೀಟ್ ಪ್ಲಾನ್ !
ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಈ ಒಂದು ರಿಲೀಸ್ ಇವೆಂಟ್ ಪ್ಲಾನ್ ಆಗಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
ಬಾಲಿವುಡ್ ನಟ ರಣ್ವೀರ್ ಸಿಂಗ್ 'ಕಾಂತಾರ' ಸಿನಿಮಾದ ದೈವವನ್ನು ಅಣುಕು ಮಾಡಿ ಪೇಚಿಗೆ ಸಿಕ್ಕಿಕೊಂಡಿದ್ದರು. ಗೋವಾದಲ್ಲಿ ನಡೆದ ಸಿನಿಮಾ ಕಾರ್ಯಕ್ರಮದ ವೇಳೆ ರಣ್ವೀರ್ ಸಿಂಗ್ ದೈವವನ್ನು ಅಣಕಿದ್ದರು. ಇದು ವಿವಾದಕ್ಕೆ ತಿರುಗಿತ್ತು. ರಣ್ವೀರ್ ಸಿಂಗ್ ವಿರುದ್ಧ ತುಳುನಾಡಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ರಣ್ವೀರ್ ಸಿಂಗ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ರಣ್ವೀರ್ ಸಿಂಗ್ ದೈವವನ್ನು
Vijay: ಈಗ ಒಂದು ಮೂವಿಗೆ 250 ಕೋಟಿ, ವಿಜಯ್ ಮೊದಲ ಸಂಭಾವನೆ ಎಷ್ಟು ಗೊತ್ತಾ?
Vijay: ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ಗಾಗಿ ಅವರು 250 ಕೋಟಿ ಪಡೆದಿದ್ದಾರೆ. ಆದರೆ ಅವರ ಮೊದಲ ಸಂಭಾವನೆ ಎಷ್ಟಿತ್ತು ಗೊತ್ತಾ?
Darshan: ಇದೇ ದಿನ ದರ್ಶನ್ ಹೊರಗೆ ಬರ್ತಾರೆ! ಭವಿಷ್ಯ ನುಡಿದ ಖ್ಯಾತ ನಿರ್ದೇಶಕ!
Darshan: ದರ್ಶನ್ ಯಾವಾಗ ಜೈಲಿನಿಂದ ಹೊರಗೆ ಬರ್ತಾರೋ? ಹಾಗೆಯೇ ಹೊರಬಂದು ಬಂದು ಮತ್ತೆ ಸಿನಿಮಾಗಳನ್ನು ಮಾಡುವ ಮೂಲಕ ಮತ್ತೆ ಮನರಂಜನೆ ನೀಡುತ್ತಾರೋ ಎಂದು ಕಾಯುತ್ತಾ ಕುಳಿತಿರುವ ದರ್ಶನ್ ಸೆಲೆಬ್ರಿಟೀಸ್ ಗೆ ಇದೀಗ ಮತ್ತೆ ಖುಷಿ ಕೊಡೊ ವಿಷ್ಯ ಒಂದು ಕೇಳಿಬಂದಿದೆ.
The Kerala Story 2:'ದಿ ಕೇರಳ ಸ್ಟೋರಿ 2'ಗೆ 4ನೇ ದಿನದ ರೆಸ್ಪಾನ್ಸ್ ಹೇಗಿದೆ? ವಿವಾದ ಉಳಿಸಿತೇ ಸಿನಿಮಾ?
ಕಳೆದ ವಾರ ರಿಲೀಸ್ ಆದ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ 'ದಿ ಕೇರಳ ಸ್ಟೋರಿ 2' ಕೂಡ ಒಂದು. ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಸಿಲುಕಿದ್ದ ಸಿನಿಮಾ ಕೋರ್ಟ್ ಮೆಟ್ಟಿಲೇರಿತ್ತು. ಕೇರಳದ ಕೋರ್ಟ್ ಮೊದಲು ಸಿನಿಮಾದ ಬಿಡುಗಡೆಯನ್ನು ತಡೆ ಹಿಡಿದಿತ್ತು. ಹೀಗಾಗಿ ಅಂದುಕೊಂಡಿದ್ದ ದಿನ ಸಿನಿಮಾ ರಿಲೀಸ್ ಆಗಿರಲಿಲ್ಲ. ಆ ಬಳಿಕ ಕೇರಳ ಹೈಕೋರ್ಟ್ ಬಿಡುಗಡೆಗೆ ಅನುಮತಿ ನೀಡಿತ್ತು. ಹೀಗಾಗಿ 'ದಿ
Vijay: ನಟಿ ತ್ರಿಶಾನಾ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡ್ತಾರಾ ವಿಜಯ್?
Vijay: ನಟ ವಿಜಯ್ ಡಿವೋರ್ಸ್ ಸುದ್ದಿ ವೈರಲ್ ಆದಾಗಿನಿಂದ ನಟಿ ತ್ರಿಷಾ ಹೆಸರೂ ಕೂಡಾ ಅಷ್ಟೇ ದೊಡ್ಡದಾಗಿ ಸದ್ದು ಮಾಡುತ್ತಿದೆ. ನಟಿಯನ್ನು ವಿಜಯ್ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡ್ತಾರಾ?
Dhurandhar 2 vs Toxic: ಧುರಂಧರ್ 2-ಟಾಕ್ಸಿಕ್ ಎರಡು ಸಿನಿಮಾಗಳಲ್ಲಿ ಅಡ್ವಾನ್ಸ್ ಬುಕಿಂಗ್ ಹೇಗಿದೆ?
ಮಾರ್ಚ್ 19 ರಂದು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಪೈಪೋಟಿ ನಡೆಯಲಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಮತ್ತು ಯಶ್ ನಟನೆಯ 'ಟಾಕ್ಸಿಕ್' ಚಿತ್ರಗಳು ಒಂದೇ ದಿನ ತೆರೆಕಾಣಲಿವೆ. ಈ ಎರಡೂ ಚಿತ್ರಗಳು ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿವೆ. ವಿಶೇಷವೆಂದರೆ, ಅಮೆರಿಕದಲ್ಲಿ ಈಗಾಗಲೇ ಈ ಚಿತ್ರಗಳ ಮುಂಗಡ ಬುಕಿಂಗ್ ಆರಂಭವಾಗಿದೆ. ಆದಿತ್ಯ
ಹೊಕ್ಕಳು ತೋರಿಸೋಕೆ 'ವೀರ ಮದಕರಿ' ಚಿತ್ರಕ್ಕೆ ನನ್ನ ಆಯ್ಕೆ ಮಾಡಿದ್ರಾ ಗೊತ್ತಿಲ್ಲ; ರಾಗಿಣಿ
ತುಪ್ಪದ ಹುಡುಗಿ ರಾಗಿಣಿ ತಮ್ಮ ಬೋಲ್ಡ್ ಪಾತ್ರಗಳಿಂದ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ವಿವಾದಗಳು ಏನೇ ಇದ್ದರೂ ಕೆಲ ಹಿಟ್ ಸಿನಿಮಾಗಳಲ್ಲಿ ರಾಗಿಣಿ ಮಿಂಚಿದ್ದಾರೆ. ಸುದೀಪ್ ನಿರ್ದೇಶಿಸಿ ನಟಿಸಿದ 'ವೀರ ಮದಕರಿ' ಚಿತ್ರದ ಮೂಲಕ ರಾಗಿಣಿ ಸಿನಿರಸಿಕರ ಮನಗೆದ್ದಿದ್ದರು. ಇತ್ತೀಚಿನ ದಿನಗಳಲ್ಲಿ ರಾಗಿಣಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. The Tuhin Show ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ
'ಭೀಮಾ ತೀರದಲ್ಲಿ' ಸಿನಿಮಾವನ್ನು ಈವಾಗ ಮಾಡಿದ್ರೆ ದರ್ಶನ್ ಕೈಯಲ್ಲಿ ಮಾಡಿಸ್ತಿದ್ದೆ\; ಓಂ ಪ್ರಕಾಶ್ ರಾವ್
2012ರಲ್ಲಿ ಕನ್ನಡದಲ್ಲಿ ತೆರೆಕಂಡ ವಿವಾದಾತ್ಮಕ ಸಿನಿಮಾ 'ಭೀಮಾ ತೀರದಲ್ಲಿ. ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ದುನಿಯಾ ವಿಜಯ್ಗೆ ಪ್ರಣೀತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಬಳಿಕ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಜನಪ್ರಿಯ ಲೇಖಕ, ಪತ್ರಕರ್ತರಾಗಿದ್ದ ರವಿ ಬೆಳಗರೆ ಬರೆದ 'ಭೀಮಾ
Dhurandhar -2 Movie: ಧುರಂಧರ್ 2 ಟ್ರೈಲರ್ ನಾಳೆ ರಿಲೀಸ್ ಆಗುತ್ತಾ? ಫ್ಯಾನ್ಸ್ಗೆ ಇಲ್ಲಿದೆ ಬಿಗ್ ಅಪ್ಡೇಟ್ಸ್
ಧುರಂಧರ್ -2 ಚಿತ್ರದ ಟ್ರೈಲರ್ ರಿಲೀಸ್ ಯಾವಾಗ? ಈಗ ಇರೋ ಸುದ್ದಿ ಏನು? ಮಾರ್ಚ್-3 ರಂದು ಟ್ರೈಲರ್ ರಿಲೀಸ್ ಆಗೋದಿಲ್ವೇ? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Suriya: ವಿಭಿನ್ನ ಗೆಟಪ್ನಲ್ಲಿ ಸೂರ್ಯ! ‘ವಿಶ್ವನಾಥ್ ಆಂಡ್ ಸನ್ಸ್’ ಕಥೆ ಹೇಳಲು ಬರ್ತಿದ್ದಾರೆ ಸಿಗಂ!
Suriya: ಅನೇಕ ತಿಂಗಳುಗಳ ಊಹಾಪೋಹಗಳ ನಂತರ, ತಮಿಳು ನಟ ಸೂರ್ಯ ಅವರ ಬಹು ನಿರೀಕ್ಷಿತ ಚಿತ್ರ ಸೂರ್ಯ 46 ಅಂತಿಮವಾಗಿ ಅಧಿಕೃತ ಶೀರ್ಷಿಕೆಯನ್ನು ಹೊಂದಿದೆ.
Shah Rukh Khan: ಶಾರುಖ್ ಖಾನ್ ಅಪ್ರತಿಮ ಸ್ಟಾರ್ಡಮ್! ಸುನೀಲ್ ಶೆಟ್ಟಿ ಹೇಳಿದ ಯಶಸ್ಸಿನ ರಹಸ್ಯ
Shah Rukh Khan: ಬಾಲಿವುಡ್ ಲೋಕದಲ್ಲಿ ಅನೇಕ ಸೂಪರ್ ಸ್ಟಾರ್ಗಳಿದ್ದರೂ, ಶಾರುಖ್ ಖಾನ್ ಅವರಂತಹ ಜಾಗತಿಕ ಮಟ್ಟದ ಜನಪ್ರಿಯತೆಯನ್ನು ಸಾಧಿಸಿರುವವರು ಅಪರೂಪ.
Peddi Song: 'ರೈ ರೈ ರಾರಾ' ಅಂತ ಎ. ಆರ್ ರಹಮಾನ್ ಜೊತೆ ಮತ್ತೆ ಸಿಕ್ಸರ್ ಸಿಡಿಸಿದ 'ಪೆದ್ದಿ' ರಾಮ್ಚರಣ್
ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಒಂದು ತಿಂಗಳು ತಡವಾಗಿ ತೆರೆಗೆ ಬರಲಿದೆ. ಈಗಾಗಲೇ ಟೀಸರ್, ಚಿಕ್ಕಿರಿ ಸಾಂಗ್ ಮೂಲಕ ನಿರೀಕ್ಷೆ ಹುಟ್ಟಾಕ್ಕಿರುವ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ರೈ ರೈ ರಾರಾ' ಅಂತ ರಾಮ್ಚರಣ್ ಬಿಂದಾಸ್ ಡ್ಯಾನ್ಸ್ ಮಾಡಿ ರಂಗೇರಿಸಿದ್ದಾರೆ. ಎ. ಆರ್ ರಹಮಾನ್ ಸಂಗೀತದಲ್ಲಿ 'ಪೆದ್ದಿ' ಚಿತ್ರದ ಸಾಂಗ್ಸ್
Rashmika Mandanna: ಗಂಡನ ಸ್ವಂತ ಊರಲ್ಲಿ ರಶ್ಮಿಕಾ ರಂಗು; ಪಕ್ಕದಲ್ಲಿಯೇ ನಿಂತ ವಿಜಯ್ ಫುಲ್ ಖುಷ್!
ವಿಜಯ್ ದೇವರಕೊಂಡ ತನ್ನೂರಿನ ಜನರನ್ನ ಮೀಟ್ ಆಗಿದ್ದಾರೆ. ಪತ್ನಿ ರಶ್ಮಿಕಾ ಅವರನ್ನೂ ಪರಿಚಯಿಸಿದ್ದಾರೆ. ದೇವರಕೊಂಡ ಫೌಂಡೇಷನ್ನಿಂದ ಊರಿಗೆ ಏನಾದರೂ ಸಹಾಯ ಮಾಡ್ಬೇಕು ಅಂದುಕೊಂಡಿದ್ದೇನೆ ಅಂತಲೂ ಹೇಳಿದ್ದಾರೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Vijay-Sangeetha: ವಿಜಯ್ ಆಸ್ತಿಯ ಅರ್ಧ ಪಾಲು ಸಂಗೀತಾಗೆ ಸೇರುತ್ತಾ? ದಳಪತಿಗೆ ಎದುರಾಗುತ್ತಾ ಮತ್ತೊಂದು ಚಾಲೆಂಜ್?
Vijay-Sangeetha: ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಪ್ರಶ್ನೆಯೆಂದರೆ: ತೀರ್ಪು ಸಂಗೀತಾ ಪರವಾಗಿದ್ದರೆ, ವಿಜಯ್ ಅವರ ಆಸ್ತಿಯ 50% ಅನ್ನು ಭಾಗಮಾಡಲು ಆದೇಶಿಸಬಹುದೇ? ಎಂದು
ತುದಿಗಾಲಿನಲ್ಲಿ ನಿಂತವರಿಗೆ ಭಾರೀ ನಿರಾಸೆ ಮಾಡಿದ ಧುರಂಧರ್ ; ಮಾರ್ಚ್ 19ರಂದು ಬರಲ್ವಾ ಹಮ್ಜಾ ಅಲಿ ?
ಬಣ್ಣದ ಲೋಕ ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟುಕೊಳ್ತಾವೆ. ಹೀಗೆ ಹುಟ್ಟುಕೊಳ್ಳುವ ಸುದ್ದಿಯ ಸತ್ಯಾಸತ್ಯತೆ ತಿಳಿದುಕೊಳ್ಳುವಷ್ಟರಲ್ಲಿ ಆ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ತಲುಪಿರುತ್ತೆ. ವೈರಲ್ ಆಗಿರುತ್ತೆ. ಹೀಗೆ ವೈರಲ್ ಆದ ಸುದ್ದಿಯನ್ನೇ ಹಲವರು ನಿಜಾ ಎಂದುಕೊಳ್ಳುತ್ತಾರೆ. ಚರ್ಚೆ ಮಾಡುತ್ತಾರೆ. ಆ ನಂತರ ಅಸಲಿ ಸತ್ಯ ಅನಾವರಣವಾದಾಗ ಭ್ರಮನಿರಸನಗೊಳ್ಳುತ್ತಾರೆ. ಹಿಡಿಶಾಪ ಹಾಕುತ್ತಾರೆ. ಉದಾಹರಣೆಗೆ ''ಧುರಂಧರ್
Sangeetha-Vijay: TVK ಪಕ್ಷದ ನಾಯಕ, ನಟ ವಿಜಯ್ ಅವರ ಪತ್ನಿ ಸಂಗೀತಾ ಅವರ ಮೇಲೆ TVK ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ದಾಳಿ ಮತ್ತು ಅದನ್ನು ಖಂಡಿಸದೆ ವಿಜಯ್ ಮೌನವಾಗಿರುವುದನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ ಖಂಡಿಸಿದೆ.

26 C