Amruthadhaare ; ಅಪ್ಪನ ಸಮಾಧಿಯನ್ನೂ ಬಿಡದ ಜೈದೇವ್ - ಇನ್ನೂ ಏನೇನು ನೋಡಬೇಕೋ
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ನಿಶ್ಚಿತಾರ್ಥದ ಸಂಭ್ರಮ ನೆರವೇರಿದೆ. ಮಲ್ಲಿಯ ಬದುಕಿನಲ್ಲಿ ಆಶಾಕಿರಣ ಮೂಡಿದ್ದು ಮಲ್ಲಿ ವಿಪರೀತವಾಗಿ ಸುನಿಯನ್ನು ಹಚ್ಚಿಕೊಂಡಿದ್ದಾಳೆ.ಮನಸಾರೆ ಪ್ರೀತಿ ಮಾಡುತ್ತಿದ್ದಾಳೆ. ಆದರೆ, ಸುನಿಯದ್ದು ಮುಖವಾಡದ ಪ್ರೀತಿ. ತಾನು ಹಿಂದೆ ಬಿದ್ದ ಮಲ್ಲಿ ಬೇರೆ ಯಾರು ಅಲ್ಲ ಬದಲಿಗೆ ತನ್ನ ಬಾಸ್ ಜೈದೇವ್ ಪತ್ನಿಯೆಂದು ತಿಳಿದ ಮೇಲೆ ವಿಚಲಿತಗೊಂಡಿರುವ ಸುನಿ ನೇರವಾಗಿ ಬಂದು ಜೈದೇವ್
'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ಪಾತ್ರದ ಗುಟ್ಟು ರಟ್ಟು? ಪೋಸ್ಟರ್ ನೋಡಿ ಕಂಡುಹಿಡಿದುಬಿಟ್ರು ಫ್ಯಾನ್ಸ್
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಇನ್ನು 15 ದಿನ ಬಾಕಿಯಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಶುರುವಾಗಿದೆ. ಟೀಸರ್ ಬಳಿಕ ಫಸ್ಟ್ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಅಣಿಯಾಗಿದೆ. ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅದ್ವಾನಿ, ಹುಮಾ ಖುರೇಶಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ನಟಿಸಿರುವುದು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ
'ರಣಬಾಲಿ' ಚಿತ್ರದ ಪೋಸ್ಟರ್ನಲ್ಲಿ ವಿಜಯ್, ರಶ್ಮಿಕಾ ಗಂಭೀರ ವದನರಾಗಿರುವುದು ಯಾಕೆ?
ಒಂದ್ಕಡೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಫೋಟೊಗಳು ಸಖತ್ ವೈರಲ್ ಆಗಿ ಸದ್ದು ಮಾಡ್ತಿದೆ. ಮತ್ತೊಂದು ಅವರಿಬ್ಬರು ನಟಿಸಿರು 'ರಣಬಾಲಿ' ಚಿತ್ರದ ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಇದು ವಿಜಯ್-ರಶ್ಮಿಕಾ ಜೋಡಿ ನಟನೆಯ 3ನೇ ಸಿನಿಮಾ. ಈ ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ರಾಹುಲ್ ಸಂಕೃತ್ಯಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ
Trisha: ಆ ನಟನ ಜೊತೆ ಲವ್, ಮುರಿದುಬಿದ್ದ ನಿಶ್ಚಿತಾರ್ಥ! ತ್ರಿಷಾ ಏಕೆ ಇನ್ನೂ ಮದುವೆಯಾಗಲಿಲ್ಲ?
Trisha: ತಮಿಳು ನಟಿ ನಟಿ ತ್ರಿಷಾ 42 ವರ್ಷ ವಯಸ್ಸಿನಲ್ಲೂ ಅವರು ಒಂಟಿಯಾಗಿಯೇ ಇದ್ದಾರೆ. ಹಿಂದಿನ ಡೇಟಿಂಗ್ ವದಂತಿಗಳಿಂದ ಹಿಡಿದು ರದ್ದಾದ ನಿಶ್ಚಿತಾರ್ಥದವರೆಗೆ, ಅವರ ವೈಯಕ್ತಿಕ ಜೀವನವು ಹಲವಾರು ತಿರುವುಗಳನ್ನು ಕಂಡಿದೆ.
Rashmika-Vijay: ಇತ್ತೀಚೆಗೆ ಫೆಬ್ರವರಿ 26 ರಂದು ವಿವಾಹವಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೂಡ ಅಲ್ಲು ಸಿರೀಶ್ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ
ಹೋಳಿ ಹಬ್ಬದ ಸಂಭ್ರಮದಲ್ಲಿ ಮನೆಯಲ್ಲಿ ನೋಡಬಹುದಾದ ಮಲಯಾಳಂನ ಕೌಟುಂಬಿಕ ಸಿನಿಮಾಗಳ ಪಟ್ಟಿ ಇಲ್ಲಿದೆ
ಮೂರು ದಿನಗಳ ಹೋಳಿ ವಾರಾಂತ್ಯವು ಹತ್ತಿರವಿರುವಾಗ, ಅನೇಕ ಮಲಯಾಳಂ ಚಲನಚಿತ್ರ ಅಭಿಮಾನಿಗಳು ಕಿಕ್ಕಿರಿದ ಚಿತ್ರಮಂದಿರಗಳಿಗೆ ಭೇಟಿ ನೀಡುವ ಬದಲು ಮನೆಯಲ್ಲಿ ಪಾರ್ಟಿಗಳನ್ನು ಮತ್ತು ಆರಾಮದಾಯಕ ವಾಸ್ತವ್ಯವನ್ನು ಯೋಜಿಸುತ್ತಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ನ U ಮತ್ತು UA ಮಾರ್ಗದರ್ಶನಕ್ಕೆ ಅನುಗುಣವಾಗಿ, ಮುಜುಗರದ ದೃಶ್ಯಗಳ ಬಗ್ಗೆ ಚಿಂತಿಸದೆ ವಿವಿಧ ವಯೋಮಾನದವರು ಒಟ್ಟಾಗಿ ಆನಂದಿಸಬಹುದಾದ ಸ್ವಚ್ಛ, ಫೀಲ್-ಗುಡ್ ಚಿತ್ರಗಳಿಗಾಗಿ
Iran-Israel-US War: ಇರಾನ್-ಇಸ್ರೇಲ್-ಯುಸ್ ಯುದ್ಧ.. NTR- ಪ್ರಶಾಂತ್ ನೀಲ್ 'ಡ್ರ್ಯಾಗನ್' ತಂಡ ಪಾರಾಯಿತೇ?
ಇಸ್ರೇಲ್ ಹಾಗೂ ಅಮೆರಿಕಾ ತನ್ನ ವೈರಿ ದೇಶ ಇರಾನ್ ಮೇಲೆ ಯುದ್ಧ ಸಾರಿದೆ. ಹೀಗಾಗಿ ಸುತ್ತಮುತ್ತಲಿನ ಅರಬ್ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಬಲಿಯಾದ ಮೇಲೆ ಪರಿಸ್ಥಿತಿ ಬಿಗಡಾಯಿಸಿದೆ. ನಾಲ್ಕು ದಶಕಗಳ ಕಾಲ ಇರಾನ್ ಆಳಿದ್ದ ಖಮೆನಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಕ್ಕೆ ಪಟ್ಟು ಹಿಡಿದು
ಎರಡಲ್ಲ, ಮೂರಲ್ಲ; 'ಧುರಂಧರ್ 2' ಚಿತ್ರದ ಅವಧಿ ಎಷ್ಟು? 25ವರ್ಷದ ನಂತರ ಬಾಲಿವುಡ್ನಲ್ಲಿ ಹೊಸ ದಾಖಲೆ-ಟ್ರೇಲರ್ ಯಾವಾಗ?
ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಹಿಂದೆ ಚಿತ್ರಮಂದಿರದಲ್ಲಿ ಗಂಟೆ ಗಟ್ಟಲೆ ಕುಳಿತು ಚಿತ್ರ ನೋಡುತ್ತಿದ್ದ ಪ್ರೇಕ್ಷಕ ಇಂದು 30 ಸೆಕೆಂಡ್ ರೀಲ್ಸ್ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಎರಡು ಗಂಟೆಯ ಮೇಲೆ ಇಂದು ಪ್ರೇಕ್ಷಕ ಚಿತ್ರಮಂದಿರದಲ್ಲಿ ಕೂರಲಾರ. ಚಿತ್ರರಂಗಕ್ಕೂ ಕೂಡ ಈ ವಿಚಾರ ಗೊತ್ತು. ಹೀಗಾಗಿಯೇ ಹಲವು ನಿರ್ದೇಶಕರು ತಮ್ಮ ಕಥೆಯನ್ನು ಎರಡು ಅಬ್ಬಬ್ಬಾ ಅಂದರೆ ಎರಡೂವರೆ ಗಂಟೆಯೊಳಗೆ
ಕೇರಳದಲ್ಲಿ 'ಟಾಕ್ಸಿಕ್', 'ಧುರಂಧರ್- 2' ಎದುರು ಆಡು-3 ಆರ್ಭಟ; ಹೇಗಿದೆ ಬಾಕ್ಸಾಫೀಸ್ ಲೆಕ್ಕಾಚಾರ?
ಕೇರಳದ ಮಾರ್ಚ್ 19ರ ಬಾಕ್ಸ್ ಆಫೀಸ್ ಹಾದಿ ಈಗ ಟ್ರಾಫಿಕ್ ಜಂಕ್ಷನ್ ಆಗಿ ಬದಲಾಗಿದೆ. 'ಆಡು- 3' (Aadu 3) ಈಗ ಅಧಿಕೃತವಾಗಿ ಪ್ಯಾನ್-ಇಂಡಿಯಾ ಸಿನಿಮಾಗಳಾದ ಟಾಕ್ಸಿಕ್ (Toxic) ಮತ್ತು ಧುರಂಧರ್: ದಿ ರಿವೆಂಜ್ (Dhurandhar: The Revenge) ಚಿತ್ರಗಳ ಜೊತೆಗೆ ಅದೇ ದಿನ ಬಿಡುಗಡೆಯಾಗುತ್ತಿದೆ. ಇಂದು 'ಆಡು- 3' ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದರೆ,
Kannada Actress: ನಮ್ಮನ್ನು ಕಾಪಾಡಿ ಮೋದಿಜಿಯವರೇ! ಪ್ರಧಾನಿ ಬಳಿ ಸಹಾಯ ಕೇಳಿದ ಕನ್ನಡದ ನಟಿ!
Kannada Actress: ಇರಾನ್ (Iran) ಮತ್ತು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಉದ್ವಿಗ್ನತೆಯಿಂದಾಗಿ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ ಸಿನಿಮಾ ತಾರೆಯರಿಗೂ ಈ ಯುದ್ಧದ ಬಿಸಿ ತಟ್ಟಿದೆ ಅಂತಲೇ ಹೇಳಬಹುದು.
12 ದಿನಗಳಲ್ಲಿ 'ಉಳಿದವರು ಕಂಡಂತೆ' ಸ್ಕ್ರಿಪ್ಟ್ ಮುಗಿಸಿದ್ದ ರಕ್ಷಿತ್ ಶೆಟ್ಟಿ; 'ರಿಚರ್ಡ್ ಆಂಟನಿ' ಯಾಕಿಷ್ಟು ತಡ?
ಕೆಲವು ಸಿನಿಮಾಗಳೇ ಹಾಗೆ ರಿಲೀಸ್ ಆದಾಗ ಜನರು ನಿರಾಸಕ್ತಿ ತೋರಿಸಿದ್ದರು. ಅದೇ ಟಿವಿಯಲ್ಲೋ, ಓಟಿಟಿಯಲ್ಲೋ ಬಂದಾಗ ಅದ್ಭುತ ಅಂತ ಕೊಂಡಾಡಿದ್ದು ಇದೆ. ಇಂತಹ ಸಾಕಷ್ಟು ಸಿನಿಮಾಗಳನ್ನು ಕನ್ನಡ ಚಿತ್ರರಂಗದಲ್ಲಿ ಹುಡುಕುತ್ತಾ ಹೋದರೆ ಸಿಗುತ್ತವೆ. ಅದರಲ್ಲಿ ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ 'ಉಳಿದವರು ಕಂಡಂತೆ' ಸಿನಿಮಾ ಕೂಡ ಒಂದು. ಸ್ಯಾಂಡಲ್ವುಡ್ ಮಟ್ಟಿಗೆ ಇದೊಂದು ಪ್ರಯೋಗಾತ್ಮಕ ಸಿನಿಮಾ. ಒಂದೇ ಕಥೆಯನ್ನು
ಬಿಡುಗಡೆಯಾದ ಒಂದು ತಿಂಗಳಿಗೆ ಓಟಿಟಿಗೆ ಬಂತು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಸಿನಿಮಾ ; ಎಲ್ಲಿ ನೋಡಬಹುದು ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಮೊದಲಿನಂತೆ ಟಿವಿಯಲ್ಲಿ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ರಣಬಾಲಿ ಸಿನಿಮಾ ಓಟಿಟಿಗೂ ಬರುತ್ತದೆ. ಈ ಚಿತ್ರ ರಿಲೀಸ್ ಆಗೋಕೆ ಇನ್ನು ಸಾಕಷ್ಟು ಟೈಮ್ ಇದೆ. ಆದರೆ, ಅದಕ್ಕೂ ಮೊದಲೇ ಈ ಚಿತ್ರದ ಒಟಿಟಿ ಮಾಹಿತಿ ರಿವೀಲ್ ಆಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ.
Bollywood Actress: ಇರಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ ಬಾಲಿವುಡ್ ನಟಿ ಎಲ್ನಾಜ್ ನೊರೌಜಿ ಮಾಡಿದ ಹೇಳಿಕೆಗಳು ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.
Rashmika-Vijay: ತಿಮ್ಮಪ್ಪನ ದೇಗುಲದಲ್ಲಿ ವಿರೋಶ್ ಜೋಡಿ ಮೋಡಿ! ವಿಡಿಯೋ ಫುಲ್ ವೈರಲ್
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇದೀಗ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವಿಡಿಯೋ ಅಷ್ಟೆ ವೈರಲ್ ಆಗಿದೆ. ಹಾಗೆ ಈ ಜೋಡಿ ಇಲ್ಲಿ ಇನ್ನೂ ಒಂದು ಕೆಲಸ ಮಾಡಿದೆ. ಅದೇನೂ ಅನ್ನೋದು ಇಲ್ಲಿದೆ ಓದಿ.
Vijay-Sangeetha: ವಿಜಯ್, ತ್ರಿಷಾ ಕುರಿತು ಮತ್ತೊಂದು ವಿಚಾರ ಟ್ರೋಲ್ ಆಗ್ತಿದೆ. ಅದೇನೆಂದರೆ ತ್ರಿಷಾಳ ಪೂರ್ಣ ಹೆಸರು ತ್ರಿಶಾ ಕೃಷ್ಣನ್.. ತ್ರಿಶಾ (ಟಿ), ಕೃಷ್ಣನ್ (ಕೆ) ನಡುವೆ ವಿಜಯ್ (ವಿ) ಬಂದರೆ... ಅದು ಅವರ ರಾಜಕೀಯ ಪಕ್ಷ 'ಟಿವಿಕೆ' ಆಗಿರುತ್ತದೆ, ಎಂದು ಜನ ತೀವ್ರವಾಗಿ ಟ್ರೋಲ್ ಮಾಡುತ್ತಾ ಇದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಎದುರಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಉದ್ವಿಗ್ನತೆಯಿಂದಾಗಿ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಸಿನಿಮಾ ತಾರೆಯರಿಗೂ ಈ ಯುದ್ಧದ ಬಿಸಿ ತಟ್ಟಿದೆ. ಬಾಲಿವುಡ್ನ ನಟಿ ಸೋನಲ್ ಚೌಹಾಣ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಅವರು ದುಬೈನಲ್ಲಿ ಅಸಹಾಯಕರಾಗಿ ನಿಂತಿದ್ದಾರೆ. ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ಮನೆಗೆ ಮರಳಲು ಯಾವುದೇ ದಾರಿಯಿಲ್ಲದೆ,ವಿಶ್ವ
Toxic: 'ಟಾಕ್ಸಿಕ್' ಜೊತೆ ಘಟಾನುಘಟಿಗಳ ಪೈಪೋಟಿ! ಮಾರ್ಚ್ನಲ್ಲಿ ಒಂದಲ್ಲ 4 ಬಿಗ್ ಬಜೆಟ್ ಮೂವಿಗಳು ರಿಲೀಸ್
Toxic: ಮಾರ್ಚ್ 2026 ಭಾರತೀಯ ಚಲನಚಿತ್ರೋದ್ಯಮಕ್ಕೆ ಒಂದು ದೊಡ್ಡ ತಿಂಗಳು ಆಗಲಿದೆ. 100 ಕೋಟಿ ರೂ.ಗಳಿಂದ 600 ಕೋಟಿ ರೂ.ಗಳವರೆಗಿನ ಬೃಹತ್ ಬಜೆಟ್ನಲ್ಲಿ ನಿರ್ಮಿಸಲಾದ ನಾಲ್ಕು ಪ್ಯಾನ್-ಇಂಡಿಯಾ ಚಲನಚಿತ್ರಗಳು ಈ ತಿಂಗಳು ಒಂದರ ನಂತರ ಒಂದರಂತೆ ಬಿಡುಗಡೆಯಾಗುತ್ತಿವೆ.
ಮತ್ತೆ ಬಾಲಿವುಡ್ಗೆ ಹೊರಟ ಇಂದ್ರಜಿತ್ ಲಂಕೇಶ್; ಉತ್ತರಾಖಂಡದಲ್ಲಿ ಶೂಟಿಂಗ್
ಸ್ಯಾಂಡಲ್ವುಡ್ನ ಸ್ಟೈಲಿಷ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಪುತ್ರ ಸಮರ್ಜಿತ್ ಲಂಕೇಶ್ರನ್ನು ಕನ್ನಡ ಚಿತ್ರರಂಗಕ್ಕೆ 'ಗೌರಿ' ಮೂಲಕ ಪರಿಚಯಿಸಿದ್ದರು. ಮಗನ ಸಿನಿಮಾವನ್ನು ತಾವೇ ನಿರ್ದೇಶಿಸಿದ್ದರು. 'ಗೌರಿ' ಬಳಿಕ ಮತ್ತೆ ಬಾಲಿವುಡ್ ಕಡೆಗೆ ಪಯಣ ಬೆಳೆಸಿದ್ದಾರೆ. ಅಲ್ಲಿ ಹೊಸ ಸಿನಿಮಾಗೆ ಕೈ ಹಾಕಿದ್ದು, ಈಗಾಗಲೇ ಶೂಟಿಂಗ್ ನಡೆಯುತ್ತಿದೆ. 2020ರಲ್ಲಿ ಅದೇ ಮೊದಲ
Rashmika Mandanna: ನಟಿ ರಶ್ಮಿಕಾ ಮಂದಣ್ಣ ಇದೀಗ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿಯವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ನಡೆಯಲಿರುವ ತಮ್ಮ ವಿವಾಹ ಆರತಕ್ಷತೆ ಸಮಾರಂಭಕ್ಕೆ ಬರುವಂತೆ ಆಹ್ವಾನ ಪತ್ರವನ್ನು ನೀಡಿದ್ದಾರೆ .
ನನ್ನನ್ನೂ ಪಳಗಿಸುವುದು ಕಷ್ಟ, ಅದಕ್ಕೆ ಬಾಲಿವುಡ್ ಸೂಪರ್ ಸ್ಟಾರ್ಸ್ ನನ್ನ ಜೊತೆ ಕೆಲಸ ಮಾಡಲ್ಲ- ತಾಪ್ಸಿ ಪನ್ನು
ಚಿತ್ರರಂಗದಲ್ಲಿ ನಾಯಕಿಯರಿಗೆ ಆಯಸ್ಸು ಕಡಿಮೆ ಎನ್ನುವ ಮಾತು ಇದೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು. ಹೀಗಾಗಿಯೇ ಹಲವರು ತಮ್ಮ ಬೆಲೆ ಕಡಿಮೆಯಾಗುವ ಮೊದಲು ತಮ್ಮಲ್ಲಿನ ಕಲೆಗೆ ಬೆಲೆ ಸಿಗಲಿ ಎಂದು ಆಶಿಸುತ್ತಾರೆ. ಮದುವೆ-ಗಂಡ ಎಂದು ಸಾಂಸಾರಿಕ ಪ್ರಪಂಚದಲ್ಲಿ ಕಳೆದು ಹೋಗುವ ಮುನ್ನ ತಮ್ಮ ಕೆಲಸದ ಮೂಲಕ ಛಾಪು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಸೂಪರ್
Rashmika Mandanna: ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ರಶ್ಮಿಕಾ ವಿಜಯ್ ನಡುವಿನ ಖುಷಿ, ಡಾನ್ಸ್ , ಕೋಪ, ಸಂಭ್ರಮ ಎಲ್ಲವನ್ನು ಒಂದೇ ವಿಡಿಯೋದಲ್ಲಿ ಕಾಣಬಹುದು.
ಬೆಳ್ಳಿತೆರೆಯ ಮೂಲಕ ನಮ್ಮ ದೇಶದ ಜನರಲ್ಲಿ ದ್ವೇಷದ ಬೀಜವನ್ನು ಬಿತ್ತಲಾಗುತ್ತಿದೆ ಎನ್ನುವ ಮಾತು ಇಂದು ನಿನ್ನೆಯದಲ್ಲ. ಬದಲಿಗೆ ಕಳೆದು ಹನ್ನೆರಡು-ಹದಿನಾಲ್ಕು ವರ್ಷಗಳಿಂದ ಈ ಮಾತು ಕೇಳಿ ಬರುತ್ತಲೇ ಇದೆ. ಮೊದಲೆಲ್ಲಾ ರಾಜಕೀಯ ರಂಗದಿಂದ ದೂರ ಇದ್ದು ಕ್ರೀಯಾಶೀಲತೆಯಿಂದ ಗಮನ ಸೆಳೆಯುತ್ತಿದ್ದ ಚಿತ್ರರಂಗ ಈಗ ರಾಜಕೀಯದ ಅಡಿಯಾಳು ಆಗಿದೆ ಎಂಬ ವಾದವನ್ನು ಕೂಡ ಹಲವರು ಮಾಡುತ್ತಲೇ ಇದ್ದಾರೆ. ಇದಕ್ಕೆ
Vijay-Sangeetha: ಡಿವೋರ್ಸ್ ಬೆನ್ನಲೇ ವಿಜಯ್ಗೆ ಮತ್ತೊಂದು ಆಘಾತ! ತಂದೆಯನ್ನ ಅನ್ಫಾಲೋ ಮಾಡಿದ ಮಗ!
Vijay-Sangeetha: ದಳಪತಿ ವಿಜಯ್ ಮತ್ತು ಸಂಗೀತಾ 25 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ನಟಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಸಂಗೀತಾ ದುಃಖಗೊಂಡಿದ್ದಾರೆ.
Vijay: ವಿಜಯ್ ಪತ್ನಿ ಸಂಗೀತಾ ಅವರು ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದು ಎಲ್ಲರಿಗೂ ಗೊತ್ತು. ಆದರೆ ಅವರ ಮಗನೂ ಈಗ ಅವರನ್ನು ಅನ್ಫಾಲೋ ಮಾಡಿದ್ದು ದಳಪತಿಗೆ ಬಿಗ್ ಶಾಕ್.
''ಬಿಗ್ ಬಾಸ್'' ಹಲವರ ಕನಸು. ಸಾಮಾನ್ಯರನ್ನು ಸಾಧಕರನ್ನಾಗಿ ಮಾಡುವ, ಸಾಧಕರ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸುವ ವೇದಿಕೆ. ಆದರೆ ಈಗೀಗ ಈ ವೇದಿಕೆಯ ಮೂಲಕ ಪರಿಚಯವಾದ ಕೆಲವರು ಆ ನಂತರ ತಾವೇ ಸರ್ವಶ್ರೇಷ್ಠರು ಎಂಬಂತೆ ವರ್ತಿಸುತ್ತಿದ್ದಾರೆ. ಅವಕಾಶ ನೀಡಿದವರಿಗೆ ಕೃತಜ್ಞರಾಗಿರುವ ಬದಲು ಅವಕಾಶ ನೀಡಿದವರನ್ನು ಅವಮಾನ ಮಾಡುತ್ತಿದ್ದಾರೆ. ಇವರಲ್ಲಿ ಕೃತಜ್ಞತಾ ಭಾವವೇ ಇರುವುದಿಲ್ಲ. ಇದಕ್ಕೆ ಉದಾಹರಣೆಯಂತೆ ಇರುವ ಡಾಗ್
Singer Life: ಅರಿಜಿತ್ ನಿರ್ಧಾರ ಒಳ್ಳೆಯದಂತೆ! ಏನ್ ಹೇಳಿದ್ರು ಈ ಕಂಪೋಸರ್?
ಈಗ ಸೆಲೆಬ್ರಿಟಿ ಮ್ಯೂಸಿಕ್ ಕಂಪೋಸರ್ ಇಸ್ಮಾಯಿಲ್ ದರ್ಬಾರ್ ಅವರು ಅರಿಜಿತ್ ಸಿಂಗ್ ಅವರ ಚಲನಚಿತ್ರ ಸಂಗೀತದಿಂದ ದೂರ ಸರಿಯುವ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ.
Madhavan: ಮಿಡ್ಲ್ ಕ್ಲಾಸ್ ಮೆಂಟಾಲಿಟಿಯಿಂದ ಶ್ರೀಮಂತನಾದ ನಟ
ಆರ್ ಮಾಧವನ್ ತಮ್ಮ ಮಧ್ಯಮ ವರ್ಗದ ಮನಸ್ಥಿತಿಯಿಂದ 115 ಕೋಟಿ ಸಂಪತ್ತನ್ನು ಗಳಿಸಿದ್ದಾರೆ. ಇದು ಹೇಗೆ ಸಾಧ್ಯ ಆಯ್ತು?
ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ನಟಿಯ ಜೊತೆಗಿನ ವಿಜಯ ಸಂಬಂಧವೇ ಇದಕ್ಕೆಲ್ಲಾ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ. ಡಿವೋರ್ಸ್ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಟ ವಿಜಯ್ ಜೊತೆ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡಿದೆ. ತ್ರಿಶಾ ಕಾರಣಕ್ಕೆ ವಿಜಯ್ ಹಾಗೂ ಸಂಗೀತಾ ದಂಪತಿ ದೂರಾಗುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೀತಿದೆ. ಇತ್ತೀಚೆಗೆ
ಹೊಸ ಮಾರುತಿ ಫೇಸ್ಲಿಫ್ಟ್ ಕಾರು ಬಿಡುಗಡೆಗೆ ಸಜ್ಜು: 3 ಪ್ರಮುಖ ಅಪ್ಡೇಟ್ಗಳಿವೆ, ಏನದು?
ಮಾರುತಿ ಸುಜುಕಿ ತನ್ನ ಜನಪ್ರಿಯ ಎಸ್ಯುವಿಯಾಗಿರುವ ಬ್ರೆಝಾದ ಫೇಸ್ಲಿಫ್ಟ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ 2026 ಮಾರುತಿ ಸುಜುಕಿ ಬ್ರೆಝಾ ಬಿಡುಗಡೆಯಾಗಲಿದೆ. ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸುತ್ತಿರುವುದನ್ನು (ರೋಡ್ ಟೆಸ್ಟಿಂಗ್) ಗುರುತಿಸಲಾಗಿದೆ, ಸಿಎನ್ಜಿ ವೇರಿಯೆಂಟ್ಗೂ ಪ್ರಯೋಗಗಳು ನಡೆಯುತ್ತಿವೆ. ಈ ಫೇಸ್ಲಿಫ್ಟ್ ಸಣ್ಣ ಸ್ಟೈಲಿಂಗ್ ಬದಲಾವಣೆಗಳು, ಇಂಟೀರಿಯರ್ ಸುಧಾರಣೆಗಳು ಮತ್ತು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿಡಲು ಹೆಚ್ಚಿನ
Muddhu Sose: ವಿನಂತಿಗೆ ವಿದ್ಯಾ ಕೊಟ್ಟ ಖಡಕ್ ವಾರ್ನಿಂಗ್; ಕುತಂತ್ರದ ಕೋಟೆ ಉರುಳುತ್ತಾ?
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಮುದ್ದು ಸೊಸೆ' ಈಗ ರೋಚಕ ತಿರುವು ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ವಿದ್ಯಾ ಮತ್ತು ವಿನಂತಿ ನಡುವಿನ ಜಿದ್ದಾಜಿದ್ದಿ ಹೆಚ್ಚಾಗುತ್ತಿದೆ. ಈಗ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ವಿದ್ಯಾ ಅಕ್ಷರಶಃ ಅಬ್ಬರಿಸಿದ್ದಾಳೆ. ವಿನಂತಿಯ ಕುತಂತ್ರಗಳನ್ನು ಕಂಡು ಸುಮ್ಮನಿದ್ದ ವಿದ್ಯಾ ಈಗ ತಿರುಗಿಬಿದ್ದಿದ್ದಾಳೆ. ಅವಳ ಆತ್ಮವಿಶ್ವಾಸದ ಮಾತುಗಳು ವೀಕ್ಷಕರಲ್ಲಿ ಹೊಸ ಭರವಸೆ ಮೂಡಿಸಿವೆ. ವಿನಂತಿಯ ಅಹಂಕಾರಕ್ಕೆ
ವಿರೋಷ್ ಮದುವೆ ಮಂಟಪ ಹೇಗಿತ್ತು? ಪಲ್ಲಕ್ಕಿ ಏರಿ ಬಂದು ರಶ್ಮಿಕಾ ಕಣ್ಸನ್ನೆ; ಇಲ್ಲಿದೆ ಮತ್ತಷ್ಟು ಫೋಟೊಗಳು
ಕೊನೆಗೂ ಅಭಿಮಾನಿಗಳ ಕನಸು ನನಸಾಗಿದೆ. ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಕಣ್ಮಣಿ ರಶ್ಮಿಕಾ ಮಂದಣ್ಣ ಈಗ ಅಧಿಕೃತವಾಗಿ ದೇವರಕೊಂಡ ಮನೆ ಸೊಸೆಯಾಗಿದ್ದಾರೆ. ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ವಿಜಯ್ ದೇವರಕೊಂಡ ಕೈ ಹಿಡಿಯುವ ಮೂಲಕ, ಈ ತಾರಾ ಜೋಡಿ ತಮ್ಮ ಹೊಸ ಜೀವನದ ಪಯಣವನ್ನು ಶುರು ಮಾಡಿದ್ದಾರೆ. ಈ ಸುಂದರ ವಿವಾಹ ಮಹೋತ್ಸವದ ಫೋಟೋಗಳು ಈಗ
Vishnu Manchu: ಸೌತ್ ಸ್ಟಾರ್ ನಟನ ದುಬೈ ಮನೆ ಬಳಿಯೇ ಕ್ಷಿಪಣಿ, ಫ್ಯಾನ್ಸ್ಗೆ ಆತಂಕ
ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯ ಪರಿಣಾಮ ದುಬೈಗೂ ತಲುಪಿದೆ. ಸೌತ್ ಸ್ಟಾರ್ ನಟ ಇದಕ್ಕೆ ಸಾಕ್ಷಿಯಾಗಿದ್ದಾರೆ.
ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್
ವಿಜಯ್ ರಾಘವೇಂದ್ರ ನಟನೆಯ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದೆ. ಕನ್ನಡ ಮಾತ್ರವಲ್ಲದೇ ತಮಿಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಸೆಲೆಬ್ರೆಟಿ ಶೋ ಕೂಡ ಆಯೋಜಿಸಲಾಗಿತ್ತು. ತಮಿಳು ಪ್ರೇಕ್ಷಕರಿಂದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ದಿನಕ್ಕೆ
Preethiya Parivala: ಬಣ್ಣದ ಲೋಕದಲ್ಲಿ ನೀನು ಅಪರೂಪದ ಬೆಳದಿಂಗಳು! ಪತ್ನಿಯನ್ನ ಬಣ್ಣಿಸಿದ ರಿಷಬ್
ಡಿವೈನ್ ಸ್ಟಾರ್ ರಿಷಬ್ ಶೆಟ್ರು ಪತ್ನಿ ಪ್ರಗತಿಯನ್ನ ಬಣ್ಣಿಸಿದ್ದಾರೆ. ಸುಕೋಮಲೆ ಅಂತ ಮನಸಿನ ಮಾತು ಹೇಳಿದ್ದಾರೆ. ಬಣ್ಣದ ಲೋಕದ ಅಪರೂಪದ ಬೆಳೆದಿಂಗಳು ಅಂತಲೂ ಹೊಗಳಿದಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೂ ಅನ್ನೋದು ಇಲ್ಲಿದೆ ಓದಿ.
Trisha: ವಿಜಯ್ ಜೊತೆ ನಟಿಯ ಹೆಸರು ಲಿಂಕ್, ತ್ರಿಷಾ ಜೊತೆ ಡೇಟಿಂಗ್ ನಿಜಾನಾ? ಗಿಲ್ಲಿ ಬ್ಯೂಟಿ ಹಿಂಟ್ ಕೊಡ್ತಾನೆ ಇದ್ರಾ?
ವಿಜಯ್ ಮತ್ತು ಸಂಗೀತಾ ಸ್ವರ್ಣಲಿಂಗಂ ವಿಚ್ಛೇದನೆ ಸುದ್ದಿ ಬಳಿಕ ತ್ರಿಷಾ ಜೊತೆಗಿನ ಸಂಬಂಧದ ಗುಮಾನಿ ಬಲವಾಗಿದೆ. ತ್ರಿಷಾ ಇನ್ಸ್ಟಾಗ್ರಾಮ್ ಪೋಸ್ಟ್ಗಳು ನೆಟ್ಟಿಗರಲ್ಲಿ ಕುತೂಹಲ ಹುಟ್ಟಿಸಿದೆ.
Vijay-Sangeetha: 'ನನ್ನ ಪಾಲಿಟಿಕ್ಸ್ ಆ ರೀತಿಯಲ್ಲ' ವಿಜಯ್-ಸಂಗೀತಾ ಡಿವೋರ್ಸ್ ವಿವಾದ! ಅಣ್ಣಾಮಲೈ ಹೇಳಿದ್ದೇನು?
Vijay-Sangeetha: ವಿಜಯ್-ಸಂಗೀತಾ ಡಿವೋರ್ಸ್ ವಿಚಾರವಾಗಿ ಅಣ್ಣಾಮಲೈ ಹೇಳಿದ್ದೇನು? ದಳಪತಿ ಡಿವೋರ್ಸ್ ಬಗ್ಗೆ ಅವರ ಅಭಿಪ್ರಾಯ ಏನು?
ಒಂದು ದಿನ ಮೊದ್ಲೆ 'ಟಾಕ್ಸಿಕ್' ಚಿತ್ರದ 'ತಬಾಹಿ' ಸಾಂಗ್ ಲೀಕ್?; ಕೇಳಿ ಥ್ರಿಲ್ ಆದ ಫ್ಯಾನ್ಸ್
ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅದ್ವಾನಿ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡಲು ವೇದಿಕೆ ಸಿದ್ಧವಾಗಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಕೂಡ ಸಿಕ್ಕಿದೆ. ಮಾರ್ಚ್ 2ರಂದು ಅಂದ್ರೆ ನಾಳೆ ಮಧ್ಯಾಹ್ನ 12.59ಕ್ಕೆ 'ತಬಾಹಿ' ಎಂದು ಶುರುವಾಗುವ ಸಾಂಗ್ ರಿಲೀಸ್ ಆಗಬೇಕಿದೆ. ವಿಶಾಲ್ ಮಿಶ್ರಾ
Toxic Movie: ಟಾಕ್ಸಿಕ್ VS ಧುರಂಧರ್-2! ಯಾವ ಸಿನಿಮಾ ಹೆಚ್ಚು ಲಾಂಗ್ ಇದೆ?
ಟಾಕ್ಸಿಕ್ ಚಿತ್ರ ಎಷ್ಟು ಗಂಟೆ ಇದೆ? ಧುರಂಧರ್-2 ಚಿತ್ರದ ಅವಧಿ ಎಷ್ಟು? ಈ ಎರಡೂ ಸಿನಿಮಾಗಳ ರನ್ ಟೈಮ್ ಇದೀಗ ಅತಿ ಹೆಚ್ಚು ಗಮನ ಸೆಳೆಯತ್ತಿವೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ವಿಜಯ್ ಮತ್ತು ಸಂಗೀತಾ ವಿಚ್ಛೇದನ ಪ್ರಕರಣ ತಮಿಳುನಾಡಿನಲ್ಲಿ ಚರ್ಚೆಯ ವಿಷಯ. 600 ಕೋಟಿ ಆಸ್ತಿಯಲ್ಲಿ 50% ನೀಡುವ ನಿಯಮ ಭಾರತದಲ್ಲಿ ಇಲ್ಲ, ನ್ಯಾಯಾಲಯ ನಿರ್ವಹಣಾ ಮೊತ್ತವನ್ನು ನಿರ್ಧರಿಸುತ್ತದೆ.
Toxic Movie: ಟಾಕ್ಸಿಕ್ ತಬಾಹಿ ಹಾಡು ನಾಳೆ ರಿಲೀಸ್, ಟೈಮ್?
ಟಾಕ್ಸಿಕ್ ಚಿತ್ರದ ಪೋಸ್ಟರ್ ಅಲ್ಲಿರೋ ಆ ನಾಯಕಿ ಯಾರು ಅನ್ನೋದು ರಿವೀಲ್ ಆಗಿದೆ. ಇದರೊಟ್ಟಿಗೆ ತಬಾಹಿ ಹಾಡು ಯಾವ ಟೈಮ್ಗೆ ರಿಲೀಸ್ ಆಗುತ್ತದೆ ಅನ್ನೋದು ತಿಳಿದಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಮದುವೆ ಸಂಭ್ರಮದಲ್ಲಿ ರಶ್ಮಿಕಾ, ವಿಜಯ್ ದೇಶಾದ್ಯಂತ ಅನ್ನದಾನ, ಸಿಹಿ ಹಂಚಿಕೆ; ಬೆಂಗಳೂರಿನಲ್ಲಿ ಎಲ್ಲಿ ಯಾವಾಗ?
ಎರಡು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಪ್ರಿಯಕರ ವಿಜಯ್ ದೇವರಕೊಂಡ ಜೊತೆ ಉದಯ್ಪುರದಲ್ಲಿ ಹಸೆಮಣೆ ಏರಿದ್ದರು. ಇಬ್ಬರ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿದೆ. ಅಭಿಮಾನಿಗಳು, ಆಪ್ತರು ಜೋಡಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಸಿದ್ದಾರೆ. ಇದೀಗ ಅದ್ಧೂರಿ ರಿಸೆಪ್ಷನ್ ಪಾರ್ಟಿಗೆ ವಿರೋಷ್ ಜೋಡಿ ಸಿದ್ದವಾಗುತ್ತಿದೆ. ಮಾರ್ಚ್ 4ರಂದು ಹೈದರಾಬಾದ್ನಲ್ಲಿ ವಿಜಯ್-ರಶ್ಮಿಕಾ ದಂಪತಿ ರಿಸೆಪ್ಷನ್

22 C