₹9 ಕೋಟಿ ಸಾಲ.. ತಿಹಾರ್ ಜೈಲು ಸೇರಿದ ರಾಜ್ಪಾಲ್ ಯಾದವ್ ನೆರವಿಗೆ ಬಂದ ಸಲ್ಮಾನ್, ಅಜಯ್, ವರುಣ್
ಬಾಲಿವುಡ್ ಕಂಡ ಜನಪ್ರಿಯ ನಟ ರಾಜ್ಪಾಲ್ ಯಾದವ್. ತಮ್ಮ ಮ್ಯಾನರಿಸಂನಿಂದ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದ ಈ ಹಾಸ್ಯ ನಟ ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಪಡೆದ ಹಣವನ್ನು ಹಿಂತಿರುಗಿಸಲಾಗದೆ, ಚೆಕ್ ಬೌನ್ಸ್ ಕೇಸ್ನಲ್ಲಿ ತಿಹಾರ್ ಜೈಲು ಸೇರುವಂತಾಗಿದೆ. ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಹಾಸ್ಯ ನಟ ಸದ್ಯ ಜೈಲಿನಲ್ಲಿದ್ದು, ಬಾಲಿವುಡ್ ಮಂದಿ ನೆರವು ನೀಡುವುದಕ್ಕೆ ಮುಂದೆ
\ಯಾವ ನಾಯಿಗೆ ಬೇಕೋ ನಿನ್ನ ಟಿಕೇಟ್..\ ಹೀಗಂತಲೇ 'ವಲವಾರ' ಸಿನಿಮಾ ನೋಡಲು ಕರೆದ್ರು
ಒಳ್ಳೆಯ ಸಿನಿಮಾಗಳು ಕೆಲವೊಮ್ಮೆ ತಾವಾಗಿಯೇ ಪ್ರಚಾರ ಪಡೆದುಕೊಳ್ಳುತ್ತವೆ. ಸೆಲೆಬ್ರೆಟಿಗಳು ಸ್ವಯಂ ಪ್ರೇರಿತರಾಗಿ ಸಿನಿಮಾ ಪ್ರಚಾರ ಮಾಡುವುದಕ್ಕೆ ಮುಂದು ಬಂದು ಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಜನರೇ ಪ್ರಚಾರ ಮಾಡುವುದಕ್ಕೆ ಇಳಿದು ಬಿಡುತ್ತಾರೆ. ಇಂತಹ ಉದಾಹರಣೆಗಳು ಸಾಕಷ್ಟು ಇವೆ. ಈಗ ಮತ್ತೆ 'ವಲವಾರ' ಸಿನಿಮಾ ಅದೇ ಅನುಭವ ಆಗಿದೆ. ಸಿನಿಮಾ ಮೆಚ್ಚಿ ಕನ್ನಡದ ಗಣ್ಯರು ಪ್ರೇಕ್ಷಕರನ್ನು ಥಿಯೇಟರ್ಗೆ ಕರೆಯುತ್ತಿದ್ದಾರೆ. ಇಂತಹ
ಸತ್ಯ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಮಾತನಾಡುವವರಿಗೆ ನಟ ಜಗ್ಗೇಶ್ ಮಾತಿನ ಪೆಟ್ಟು
ತಮ್ಮ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ಗೆದ್ದು ಬೀಗಿದವರು ಜಗ್ಗೇಶ್. ಯಾವುದೇ ಸಿನಿಮಾ ಇಲ್ಲದೇ ಹಳ್ಳಿಯಿಂದ ಬಂದು ನವರಸನಾಯಕ ಪಟ್ಟ ಅಲಂಕರಿಸಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ಜಗ್ಗಣ್ಣ ನಟಿಸಿದ್ದಾರೆ. ಆದರೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಟ್ರೋಲ್ ಮಾಡುವುದು ಇದೆ. ಅದಕ್ಕೆ ತಮ್ಮದೇ ಶೈಲಿಯಲ್ಲಿ ಅವರು ತಿರುಗೇಟು ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ವ್ಯಂಗ್ಯ ಮಾಡುವವರಿಗೆ ಜಗ್ಗೇಶ್ ಮಾತಿನ
Jaggesh: ಯುವ ಸಮುದಾಯ ಉಳಿಸಲು ಟೊಂಕ ಕಟ್ಟಿದ ಜಗ್ಗೇಶ್; ರಾಜ್ಯಸಭೆಯಲ್ಲಿ ವಿಶೇಷ ಜಾಗೃತಿಗೆ ಬೇಡಿಕೆ ಇಟ್ಟ ನವರಸ ನಾಯಕ!
ನವರಸ ನಾಯಕ ಜಗ್ಗೇಶ್ ಯುವ ಸಮುದಾಯದ ರಕ್ಷಣೆಗೆ ಮುಂದಾಗಿದ್ದಾರೆ. ರಾಜ್ಯಸಭೆಯಲ್ಲಿ ಒಂದು ಬೇಡಿಕೆನೂ ಇಟ್ಟಿದ್ದಾರೆ. ಜಾಗೃತಿನೂ ಅವಶ್ಯ ಅಂತ ಕೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Toxic Movie: ಯೂಟ್ಯೂಬ್ನಲ್ಲಿ ಟಾಕ್ಸಿಕ್ ಟೀಸರ್ ದಾಖಲೆ, ಪೋಸ್ಟರ್ ಪೋಸ್ಟ್ ಮಾಡಿದ ಡೈರೆಕ್ಟರ್
ಟಾಕ್ಸಿಕ್ ಸಿನಿಮಾ ಹೊಸ ದಾಖಲೆ ಬರೆದಿದ್ದು ನಿರ್ದೇಶಕಿ ಗೀತು ಮೋಹನ್ದಾಸ್ ಹೊಸ ಪೋಸ್ಟರ್ ಶೇರ್ ಮಾಡಿದ್ದಾರೆ.
Devil Movie: 7 ತಿಂಗಳು, ಒಂದು ಹಾಡು, 25 ಮಿಲಿಯನ್ ವೀವ್ಸ್! ಖುಷಿ ಹಂಚಿಕೊಂಡ 'ಡೆವಿಲ್' ಡೈರೆಕ್ಟರ್
ದರ್ಶನ್ ಅಭಿನಯದ ಡೆವಿಲ್ ಚಿತ್ರದ ಇದ್ರೇ ನೆಮ್ದಿಯಾಗ್ ಇರ್ಬೇಕ್ ಹಾಡಿನ ಒಂದು ವಿಷಯ ಶೇರ್ ಆಗಿದೆ. ಇದನ್ನ ಸಿನಿಮಾದ ಅಧಿಕೃತ ಪೇಜ್ ಅಲ್ಲಿಯೇ ಹಂಚಿಕೊಳ್ಳಲಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
'ಟಾಕ್ಸಿಕ್' ಚಿತ್ರದಲ್ಲಿ ರಾಯನ ಬಲಗೈ ಬಂಟನಾಗಿ ಬಿಲ್ಡಪ್ ಕೊಡುವ ಈ ಹಿರಿಯ ನಟ ಯಾರು? ಹಿನ್ನೆಲೆ ಏನು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಆರ್ಭಟ ಶುರುವಾಗಿದೆ. ಚಿತ್ರದ ಆಂಧ್ರ, ತೆಲಂಗಾಣ ಹಾಗೂ ಓವರ್ಸೀಸ್ ರೈಟ್ಸ್ ದಾಖಲೆ ದರಕ್ಕೆ ಮಾರಾಟವಾಗಿದೆ. ಒಂದೇ ಒಂದು ಟೀಸರ್ನಿಂದ ಈ ಗ್ಯಾಂಗ್ಸ್ಟರ್ ಡ್ರಾಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಟೀಸರ್ ಸೂಪರ್ ಹಿಟ್ ಆಗಿದೆ. ಅದರಲ್ಲಿರುವ ಹಸಿಬಿಸಿ ದೃಶ್ಯದ ಬಗ್ಗೆ ಪರ ವಿರೋಧ
Preethiya Parivala: ಸೌಭಾಗ್ಯ ದೇವತೆಗೆ ಡಿವೈನ್ ಸ್ಟಾರ್ ಪ್ರೀತಿಯ ಮಾತು, ಚಂದನವನದ ಚಂದದ ಜೋಡಿ
ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಾಂಪತ್ಯಕ್ಕೆ 9 ವರ್ಷ, ಡಿವೈನ್ ಸ್ಟಾರ್ ಜೀವನದ ಸೌಭಾಗ್ಯ ದೇವತೆ ಇವರು.
ಹೀರೊ ಆಗಿ ಚಿತ್ರರಂಗಕ್ಕೆ ಉಪೇಂದ್ರ ಮಗ ಎಂಟ್ರಿ; ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ
ಸ್ಟಾರ್ ನಟರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗ ಪ್ರವೇಶಿಸುವುದು ಹೊಸದೇನು ಅಲ್ಲ. ಇದೀಗ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಹೀರೊ ಆಗಿ ಚಿತ್ರರಂಗಕ್ಕೆ ಬರ್ತಿದ್ದಾನೆ. ಉಪೇಂದ್ರ- ಪ್ರಿಯಾಂಕಾ ಉಪೇಂದ್ರ ಅವರ ಪುತ್ರಿ ಐಶ್ವರ್ಯಾ ಬಾಲನಟಿಯಾಗಿ 'ದೇವಕಿ' ಎಂಬ ಚಿತ್ರದಲ್ಲಿ ನಟಿಸಿದ್ದಳು. ಈಗ ಪುತ್ರನ ಸರದಿ. ಕಳೆದ ವರ್ಷ ಆಯುಷ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಂತ್ರಾಲಯದಲ್ಲಿ ಚಿತ್ರದ
Sreeleela: ಈ ವರ್ಷವೂ ಬರಲ್ವಾ ಆಶಿಕಿ 3? ಡ್ಯಾನ್ಸಿಂಗ್ ಡಾಲ್ ನಸೀಬು ಚೆನ್ನಾಗಿಲ್ವಾ?
ಶ್ರೀಲೀಲಾ ನಟನೆಯ ಪರಾಶಕ್ತಿ ಥಿಯೇಟರ್ ನಲ್ಲಿ ಫ್ಲಾಪ್ ಆದರೂ ಜೀ 5 ಓಟಿಟಿಯಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದು ಹಿಟ್ ಆಯ್ತು. ಆಶಿಕಿ 3 ಈ ವರ್ಷ ಬರಲಿದೆಯೇ ಎಂಬ ಕುತೂಹಲ ಮುಂದುವರಿದಿದೆ.
Bollywood Star: ಪಾಕ್ನಲ್ಲಿದೆ ಈ ಸ್ಟಾರ್ ನಟನ ಅಜ್ಜನ ಮನೆ! ಈಗ ಭಾರತದಲ್ಲಿ 200 ಕೋಟಿಯ ಭವ್ಯ ಬಂಗಲೆಯಲ್ಲಿ ವಾಸ
ಶಾರುಖ್ ಖಾನ್ ಅವರ ಪೂರ್ವಜರ ಪೇಶಾವರದ ಮನೆ, ವಿಭಜನೆಯ ಇತಿಹಾಸ ಮತ್ತು ಕುಟುಂಬದ ನೆನಪುಗಳ ಸಂಕೇತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಗಮನ ಸೆಳೆದಿದೆ.
'ಭಾರ್ಗವಿ LLB' ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್; ಚಿತೆಯ ಮುಂದೆ ಭೀಷ್ಮ ಪ್ರತಿಜ್ಞೆ.. ವಕೀಲಿ ವೃತ್ತಿಗೆ ವಿದಾಯ?
ಕನ್ನಡದ ಧಾರಾವಾಹಿಗಳು ಆಗಾಗ ಟ್ವಿಸ್ಟ್ ಅಂಡ್ ಟರ್ನ್ ಅನ್ನು ಪಡೆದುಕೊಳ್ಳುತ್ತಲೇ ಇರುತ್ತವೆ. ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಕತೆಗಳು ಬದಲಾಗುತ್ತಲೇ ಇರುತ್ತವೆ. ಮನರಂಜನಾ ವಾಹಿನಿಗಳು ಇಂತಹ ಪ್ರಯತ್ನಕ್ಕೆ ಆಗಾಗ ಕೈ ಹಾಕುತ್ತಲೇ ಇರುತ್ತವೆ. ಅದರಲ್ಲಿ ಕಲರ್ಸ್ ಕನ್ನಡದ ಧಾರಾವಾಹಿ 'ಭಾರ್ಗವಿ LLB' ಕೂಡ ಒಂದು. ಈ ಧಾರಾವಾಹಿಯ ವೀಕ್ಷಕರಿಗೆ ತಂಡ ಸಡನ್ ಶಾಕ್ ಕೊಟ್ಟಿದೆ. ಕಲರ್ಸ್ ಕನ್ನಡದಲ್ಲಿ
ಶ್ರೀಲೀಲಾ ಇನ್ಮುಂದೆ ಡಾ. ಶ್ರೀಲೀಲಾ; ಆಕೆ ಎಂಬಿಬಿಎಸ್ ಕನಸು ಕಂಡಿದ್ದೇಕೆ?
ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ನಟನೆಯ ಜೊತೆ ಜೊತೆಗೆ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಶ್ರೀಲೀಲಾ ಇನ್ಮುಂದೆ ಡಾ. ಶ್ರೀಲೀಲಾ. ಹೌದು ಶ್ರೀಲೀಲಾ ಎಂಬಿಬಿಎಸ್ ಪದವಿ ಗ್ರಾಡ್ಯುಯೇಷನ್ ಸೆರಮನಿ ಮುಗಿದಿದೆ. ಡಾಕ್ಟರ್ ಆಗಬೇಕು ಎನ್ನುವುದು ಶ್ರೀಲೀಲಾ ಕನಸಾಗಿತ್ತು. ಅದೇ ಕಾರಣಕ್ಕೆ ಸಿನಿಮಾಗಳ ನಟಿಸುವುದರ ಜೊತೆ ಜೊತೆಗೆ ವಿದ್ಯಾಭ್ಯಾಸ ಮುಂದುವರೆಸಿದ್ದರು.
Jayamala On Toxic Movie Teaser Controversy | ದೂರು ಕೊಟ್ಟೋರ ವಿರುದ್ಧ ಸಿಡಿದ ಜಯಮಾಲಾ | Yash | N18V
Jayamala On Toxic Movie Teaser Controversy | ದೂರು ಕೊಟ್ಟೋರ ವಿರುದ್ಧ ಸಿಡಿದ ಜಯಮಾಲಾ | Yash | N18V
ರಶ್ಮಿಕಾ ಜೊತೆ ಮದುವೆ ವದಂತಿ ಬೆನ್ನಲ್ಲೇ ಬೆಲ್ಜಿಯಂ ಗೆಳತಿ ಜೊತೆಗಿನ ದೇವರಕೊಂಡ ಫೋಟೊ ವೈರಲ್
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಗುಲ್ಲಾಗಿದೆ. ಫೆಬ್ರವರಿ 16ರಂದು ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದೆಲ್ಲದರ ನಡುವೆ ಮಾಜಿ ಗೆಳತಿ ಜೊತೆಗಿನ ದೇವರಕೊಂಡ ಫೋಟೊಸ್ ವೈರಲ್ ಆಗ್ತಿದೆ. 2016ರಲ್ಲಿ ತೆರೆಗೆ
Dhurandhar Movie: ನೆಟ್ಫ್ಲಿಕ್ಸ್ ರಿಲೀಸ್ ನಂತರ ಪಾಕಿಸ್ತಾನದಲ್ಲಿ ಧುರಂಧರ್ ಟಾಪ್ ಟ್ರೆಂಡಿಂಗ್
ಥಿಯೇಟರ್ನಲ್ಲಿ ಬ್ಯಾನ್ ಆದ್ರೆ ಏನಂತೆ? ಒಟಿಟಿ ರಿಲೀಸ್ ನಂತರ ಪಾಕಿಸ್ತಾನದಲ್ಲಿ ಜೋರಾಗಿದೆ ಧುರಂಧರ್ ಅಬ್ಬರ! ಟಾಪ್ ಟ್ರೆಂಡ್.
Complaint against Toxic movie | ಟಾಕ್ಸಿಕ್ ಸಿನಿಮಾದ ಅಶ್ಲೀಲ ದೃಶ್ಯಗಳ ರಿಮೂವ್ ಮಾಡ್ಬೇಕು | N18V
Complaint against Toxic movie | ಟಾಕ್ಸಿಕ್ ಸಿನಿಮಾದ ಅಶ್ಲೀಲ ದೃಶ್ಯಗಳ ರಿಮೂವ್ ಮಾಡ್ಬೇಕು | N18V
Yash’s Toxic in Trouble! Christian Federation Files Complaint | ಕ್ರೈಸ್ತರಿಗೆ ಮುಜುಗರ ಆರೋಪ
Yash’s Toxic in Trouble! Christian Federation Files Complaint | ಕ್ರೈಸ್ತರಿಗೆ ಮುಜುಗರ ಆರೋಪ
Gold Price Today Bengaluru February 11 24K, 22K, 18K Rates Drop Slightly; Silver Prices Steady
ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆಗಳು ಪ್ರತಿದಿನವೂ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ ಕಾಣಿಸುತ್ತಿವೆ. ಜಾಗತಿಕ ಮಾರುಕಟ್ಟೆ ಚಲನೆ, ಡಾಲರ್ ಮೌಲ್ಯ, ಹೂಡಿಕೆದಾರರ ಮನೋಭಾವ ಹಾಗೂ ಸ್ಥಳೀಯ ಬೇಡಿಕೆ-ಪೂರೈಕೆ ಸ್ಥಿತಿ ಇತ್ಯಾದಿ ಅಂಶಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತವೆ. ವಿಶೇಷವಾಗಿ ಮದುವೆ ಸೀಸನ್ ಹಾಗೂ ಹಬ್ಬದ ಸಂದರ್ಭಗಳಲ್ಲಿ ಚಿನ್ನದ ಬೆಲೆಯ ಮೇಲಿನ ಆಸಕ್ತಿ ಹೆಚ್ಚಿರುತ್ತದೆ. ಇಂದಿನ ವರದಿ
Vijay: T20 ವರ್ಲ್ಡ್ ಕಪ್ಗೆ ಚೆನ್ನೈನಲ್ಲಿ ವಿಶಲ್ ಹೊಡಿಬಾರ್ದು! ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್! ಯಾಕೆ ಗೊತ್ತಾ?
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಟಿ20 ಕ್ರಿಕೆಟ್ ವಿಶ್ವಕಪ್ (T20 World Cup) ಪಂದ್ಯಗಳಲ್ಲಿ ವಿಶಲ್ ಹೊಡೆಯುವುದನ್ನು ನಿಷೇಧಿಸಿಲಾಗಿದೆ. ಯಾಕೆ?
ಗಿಲ್ಲಿ, ಕಾವು ಟ್ಯಾಟೂ ಹಾಕಿಸಿಕೊಂಡು ಅಭಿಮಾನಿ ಬೇಡಿಕೆ; ಕಾವ್ಯಾ ಪ್ರತಿಕ್ರಿಯೆ ಏನು?
ಈ ಬಾರಿ ಬಿಗ್ಬಾಸ್ ಕನ್ನಡ ಸೀಸನ್ ಸೂಪರ್ ಹಿಟ್ ಆಗಿದೆ. ಗಿಲ್ಲಿ ಎಲ್ಲರ ಗಮನ ಸೆಳೆದಿದ್ದು ಗೊತ್ತೇಯಿದೆ. ದಾಖಲೆ ಮಟ್ಟದಲ್ಲಿ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿದ್ದರು. ಗಿಲ್ಲಿ, ಕಾವ್ಯಾ, ಅಶ್ವಿನಿ, ರಕ್ಷಿತಾ ಹಾಗೂ ಧ್ರುವಂತ್ ದೊಡ್ಡಮಟ್ಟದಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಗಿಲ್ಲಿ, ಕಾವ್ಯಾ ಭಾವಚಿತ್ರಗಳನ್ನು ಟ್ಯಾಟೂ ಹಾಕಿಸಿಕೊಂಡಿರುವ ಅಭಿಮಾನಿಗಳು ಇದ್ದಾರೆ. ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ
Tamil Actress: 5 ತಿಂಗಳಲ್ಲಿ 20 ಕೆಜಿ ತೂಕ ಇಳಿಸಿಕೊಂಡ ಖ್ಯಾತ ನಟಿ! ತಮ್ಮ ಫಿಟ್ನೆಸ್ ಸೀಕ್ರೆಟ್ ಬಿಚ್ಚಿಟ್ಟ ಮೈನಾ
Tamil Actress: ತಮಿಳಿನ ಖ್ಯಾತ ನಟಿಯೊಬ್ಬರು 5 ತಿಂಗಳಲ್ಲಿ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಫಿಟ್ನೆಸ್ ಸೀಕ್ರೆಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ.
Vijay Deverakonda: ವಿಜಯ್ ದೇವರಕೊಂಡ ಮಾಜಿ ಗರ್ಲ್ಫ್ರೆಂಡ್ ಜೊತೆಗಿನ ಖಾಸಗಿ ಫೋಟೋಸ್ ಲೀಕ್
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ನಡುವೆ, ಮಾಜಿ ಪ್ರೇಯಸಿ ವರ್ಜಿನಿಯಾ ಜೊತೆಗಿನ ಫೋಟೋಗಳು ವೈರಲ್ ಆಗಿ ಹೊಸ ಟ್ವಿಸ್ಟ್ ತಂದಿವೆ.
Rajpal Yadav: 9 ಕೋಟಿಯ ಚೆಕ್ ಬೌನ್ಸ್ ಪ್ರಕರಣ, ಹಾಸ್ಯನಟನಿಗೆ ಹರಿದು ಬಂತು ಸ್ಟಾರ್ ನಟರ ನೆರವು
Rajpal Yadav ತಿಹಾರ್ ಜೈಲಿಗೆ ಶರಣಾದ ನಂತರ ಅವರ ಆರ್ಥಿಕ ಸಂಕಷ್ಟಕ್ಕೆ ಸೋನು ಸೂದ್, ಸಲ್ಮಾನ್ ಖಾನ್, ಅಜಯ್ ದೇವಗನ್, ವರೂನ್ ಧವನ್ ಸೇರಿದಂತೆ ಹಲವರು ನೆರವು ನೀಡಲು ಮುಂದಾಗಿದ್ದಾರೆ.
Toxic: ಕ್ರೈಸ್ತರ ದೇವದೂತ ಸಂತ ಮಿಕಯೇಲ್ಗೆ ಅಪಮಾನ; 'ಟಾಕ್ಸಿಕ್' ವಿರುದ್ಧ ದೂರು.. ಮುಂದೇನು?
ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ವಿಶ್ವದಾದ್ಯಂತ ಬಿಡುಗಡೆಗೆ ವೇದಿಕೆ ಅದ್ಧೂರಿಯಾಗಿ ಸಜ್ಜಾಗುತ್ತಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಈ ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ. ಕ್ರೈಸ್ತ್ರ ಸಮುದಾಯದ ಒಕ್ಕೂಟವೊಂದು 'ಟಾಕ್ಸಿಕ್' ಸಿನಿಮಾದ ಟೀಸರ್ನಲ್ಲಿ ಪ್ರಸಾರವಾದ ದೃಶ್ಯಗಳಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರು ನೀಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಕನ್ನಡದ ಮತ್ತೊಂದು ಪ್ರಾಮಿಸಿಂಗ್ ಪ್ಯಾನ್ ಇಂಡಿಯಾ
ಯಾರ ಮೇಲೆ ಎಷ್ಟು ಚೆಕ್ಬೌನ್ಸ್ ಕೇಸ್ ಇದೆ, ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ?- ಚೈತ್ರಾ ಕುಂದಾಪುರ ಪೋಸ್ಟ್ ವೈರಲ್
ಮಳೆ ನಿಂತ್ರು ಮರದ ಹನಿ ನಿಂತಿಲ್ಲ, ಎನ್ನುವಂತೆ ಬಿಗ್ಬಾಸ್ ಸೀಸನ್ 12 ಮುಗಿದರೂ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಜಗಳ ಮುಗಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಏಟು ಎದಿರೇಟು ಶುರುವಾಗಿದೆ. ಪರಸ್ಪರ ವೈಯಕ್ತಿಕವಾಗಿ ಕಿತ್ತಾಡಲು ಆರಂಭಿಸಿದ್ದಾರೆ. ವೈಯಕ್ತಿಕ ದಾಳಿಗೆ ಇಳಿಯೋದೆ ಆದ್ರೆ ನಾನು ಇಳಿಯಬಲ್ಲೆ. ಆದರೆ ನನಗೂ ನಿಮಗೂ ವ್ಯತ್ಯಾಸ ಇದೆ. ನನಗೂ ಗೊತ್ತು,
Toxic Yash: ಸಿನಿಮಾ ನೋಡದೇ ವಿರೋಧ ಮಾಡಬಾರದು! 'ಟಾಕ್ಸಿಕ್' ಬೆನ್ನಿಗೆ ನಿಂತ ಜಯಮಾಲಾ!
Toxic Yash: ದಕ್ಷಿಣ ಭಾರತದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುವ ಮುನ್ನವೇ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಈ ಮಧ್ಯೆ ಇದೀಗ ಟಾಕ್ಸಿಕ್ ಚಿತ್ರಕ್ಕೆ ಬೆಂಬಲವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ನಿಂತಿದೆ
Actors Life: ದಿನಕ್ಕೆ 80 ಸಿಗರೇಟ್ ಸೇದುತ್ತಿದ್ದ ನಟ! ಒಂದಲ್ಲ, ಎರಡು ರೀತಿಯ ಕ್ಯಾನ್ಸರ್ನಿಂದ ನರಳುವಂತಾಯ್ತು
ಖ್ಯಾತ ನಟ ದಿನಕ್ಕೆ 40-80 ಸಿಗರೇಟ್ ಸೇದುತ್ತಿದ್ದರಂತೆ. ಇವರು ಸಾಯುವ ಮುನ್ನ ಇವರನ್ನು ಕಾಡಿದ್ದು ಒಂದಲ್ಲ 2 ರೀತಿಯ ಕ್ಯಾನ್ಸರ್.
ಹೊಂದಾಣಿಕೆ ಇಲ್ಲದೇ ಇಷ್ಟವಿಲ್ಲದ ಜೀವನ ಬದುಕುವುದಕ್ಕಿಂತ, ದೂರಾಗಿ ಖುಷಿಯಾಗಿರುವುದು ಉತ್ತಮ- ಪಾರ್ತಿಬನ್
ತಮಿಳು ನಟ, ನಿರ್ದೇಶಕ ಪಾರ್ತಿಬನ್ ಹಾಗೂ ನಟಿ ಸೀತಾ 90ರ ದಶಕದಲ್ಲಿ ಮದುವೆ ಆಗಿದ್ದರು. ಬಳಿಕ ಡಿವೋರ್ಸ್ ಪಡೆದು ದೂರಾಗಿದ್ದರು. ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಸೀತಾ ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. 1990ರಲ್ಲಿ ಬಂದಿದ್ದ ಕನ್ನಡದ 'ಅಭಿಮನ್ಯು' ಚಿತ್ರದಲ್ಲಿ ಆಕೆ ನಾಯಕಿಯಾಗಿ ನಟಿಸಿದ್ದರು. 16 ವರ್ಷಗಳ ಬಳಿಕ 'ಸುಂಟರಗಾಳಿ' ಚಿತ್ರದಲ್ಲಿ
Sreeleela: ಬ್ಯೂಟಿ ವಿತ್ ಬ್ರೈನ್ ಅಂದ್ರೆ ಇದೇ ನೋಡಿ; ಕಿಸ್ ಬೆಡಗಿ ಈಗ 'ಡಾಕ್ಟರ್' ಶ್ರೀಲೀಲಾ!
Sreeleela: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಅಪಾರ ಕ್ರೇಜ್ ಗಳಿಸಿರುವ ಕನ್ನಡತಿ ನಟಿ ಶ್ರೀಲೀಲಾ ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ.
Tamil Actress: 18 ನೇ ವಯಸ್ಸಿನಿಂದಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆಯಲ್ಲಿದ್ದ ಈ ನಟಿ, ಇದೀಗ ಮತ್ತೆ ಪ್ರೇಮ ವಿವಾದದಲ್ಲಿ ಸಿಲುಕಿದ್ದಾರೆ. ಅಷ್ಟಕ್ಕೂ ಯಾರು ಈ ನಟಿ ಗೊತ್ತಾ?
Preethiya Parivala: ಸಿನಿಮಾರಂಗದಲ್ಲಿ ಖ್ಯಾತಿ ಪಡೆದಿರುವ ಸಂಜಯ್ ದತ್ ಮತ್ತು ಮಾನ್ಯತಾ ದತ್ ದಂಪತಿ ಇದೀಗ ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಡಿವೋರ್ಸ್ ಬಗ್ಗೆ ಎಲ್ಲೂ ಹೇಳಿಕೆಗಳನ್ನು ಕೊಟ್ಟಿಲ್ಲ.. ಕೊಡುವುದೂ ಇಲ್ಲ\ ನಟಿ ಮಯೂರಿ
ಕನ್ನಡ ಕಿರುತೆರೆಯಲ್ಲಿ ದಾಖಲೆ ಬರೆದಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ನಟನೆಗೆ ಎಂಟ್ರಿ ಕೊಟ್ಟವರು ನಟಿ ಮಯೂರಿ ಕ್ಯಾತರಿ. ಈ ಧಾರಾವಾಹಿ ಮಯೂರಿ ಬದುಕನ್ನೇ ಬದಲಿಸಿಬಿಟ್ಟಿತ್ತು. ಈ ಸೀರಿಯಲ್ ನೋಡ ನೋಡುತ್ತಿದ್ದಂತೆ ಮಯೂರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಕಿರುತೆರೆ ಲೋಕದಲ್ಲಿ ಮಯೂರಿ ಕ್ಯಾತರಿ ಸ್ಟಾರ್ ಆಗಿ ಬೆಳೆದು ನಿಂತಿದ್ದರು. ಇಲ್ಲಿಂದ ಮಯೂರಿ ಮತ್ತೆಂದೂ ಹಿಂದೆ ತಿರುಗಿ ನೋಡಲೇ ಇಲ್ಲ.
Gold Rate India: Gold price drops by Rs 2,700 in a single day! Gold falls to its lowest point again
ಅಬ್ಬಾ, ಕೊನೆಗೂ ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ (Gold Rate Down). ಯಾವಾಗ ಚಿನ್ನದ ಬೆಲೆ ಇಳಿಕೆಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಭಾರೀ ಕಮ್ಮಿಯಾಗಿದ್ದು, ಚಿನ್ನ ಖರೀದಿ ಮಾಡುವವರಿಗೆ ಇದಕ್ಕಿಂತ ಬೆಸ್ಟ್ ಟೈಂ ಮತ್ತೊಂದಿಲ್ಲ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ
Actors Life: ಬಾಕ್ಸ್ ಆಫೀಸ್ ಕ್ವೀನ್ಗೆ ಪಾರ್ಶ್ವವಾಯು ಶಾಕ್! ನಾಲ್ಕು ವರ್ಷಗಳ ಹೋರಾಟದ ಬಳಿಕ ಹೊಸ ಅವತಾರ!
ಸ್ವೀಕಾರ, ಕರುಣೆ, ತಾಳ್ಮೆ ಮತ್ತು ಸರಳತೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡ ಅವರು ಕ್ರಮೇಣ ತಮ್ಮ ಜೀವನವನ್ನು ಪುನರ್ ನಿರ್ಮಿಸಿಕೊಂಡರು. ಬಳಿಕ ಮೈಂಡ್ಫುಲ್ನೆಸ್ ಮತ್ತು ಅಭಿವ್ಯಕ್ತಿ ತರಬೇತುದಾರರಾಗಿ ಹೊಸ ಗುರುತನ್ನು ನಿರ್ಮಿಸಿಕೊಂಡರು. ಈಗ ಅವರ ಲೈಫ್ ಹೇಗಿದೆ ಗೊತ್ತಾ? ಇಲ್ಲಿದೆ ಮಾಹಿತಿ!
Prakash Raj: 'ದೃಶ್ಯಂ 3' ಚಿತ್ರದ ಬಗ್ಗೆ ಬಿಗ್ ಅಪ್ಡೇಟ್! ಅಕ್ಷಯ್ ಖನ್ನಾ ಬದಲಿಗೆ ಪ್ರಕಾಶ್ ರಾಜ್?
Prakash Raj: ದೃಶ್ಯಂ 3 ಚಿತ್ರ ತಂಡದಿಂದ ಅಕ್ಷಯ್ ಖನ್ನಾ ಹೊರನಡೆದ ವಿಚಾರ ಹಾಗೂ ಪ್ರಕಾಶ್ ರಾಜ್ ತಂಡಕ್ಕೆ ಸೇರ್ಪಡೆಯಾಗಿರುವ ಸುದ್ದಿ ಅಭಿಮಾನಿಗಳ ಚರ್ಚೆಗೆ ಕಾರಣವಾಗಿದೆ.
Toxic Yash: ರಿಲೀಸ್ ಟೈಮ್ನಲ್ಲಿ ಯಶ್ ಸಿನಿಮಾಗೆ ಸಂಕಷ್ಟ? ಟಾಕ್ಸಿಕ್ ವಿರುದ್ಧ ಸಿಡಿದೆದ್ದ ಕ್ರೈಸ್ತ ಒಕ್ಕೂಟ
Toxic Yash: ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೈಲರ್ನಲ್ಲಿನ ದೃಶ್ಯಗಳು ಕ್ರೈಸ್ತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟವು ದೂರು ದಾಖಲಿಸಿದೆ.
Nandagokula: ಪ್ರೆಸೆಂಟೇಶನ್ ವೇಳೆ ಅಮೂಲ್ಯ ಎಡವಟ್ಟು; ಬಾಸ್ ಮುಂದೆ ಕಣ್ಣೀರಿಟ್ಟ ನಾಯಕಿ
ಬಣ್ಣದ ಲೋಕದ ಹೊಸ ಕಥೆ 'ನಂದಗೋಕುಲ' ಈಗ ಕುತೂಹಲದ ಘಟ್ಟ ತಲುಪಿದೆ. ಅಮೂಲ್ಯ ತನ್ನ ವೃತ್ತಿಜೀವನದಲ್ಲಿ ದೊಡ್ಡ ಕನಸು ಕಂಡಿದ್ದಾಳೆ. ಅವಳ ಶ್ರಮಕ್ಕೆ ಈಗ ಬೆಲೆ ಸಿಗುವ ಸಮಯ ಬಂದಿದೆ. ಆದರೆ ವಿಧಿ ಅವಳ ಹಾದಿಯಲ್ಲಿ ಮುಳ್ಳು ಹಾಸಿದಂತಿದೆ. ಕಲರ್ಸ್ ಕನ್ನಡ ವಾಹಿನಿಯ ಈ ಧಾರಾವಾಹಿ ಈಗ ಸಖತ್ ಟ್ವಿಸ್ಟ್ ಪಡೆದುಕೊಂಡಿದೆ. ಪ್ರತಿಯೊಂದು ಎಪಿಸೋಡ್ ಕೂಡ ವೀಕ್ಷಕರಿಗೆ
Allu Arjun: ಅಲ್ಲು ಅರ್ಜುನ್ 42 ಕಂಡೀಷನ್ಸ್ ಬಗ್ಗೆ ಕೊನೆಗೂ ಉತ್ತರ: ಹೇಳಿಕೆ ನೀಡಿದವರಿಗೆ ಸಂಕಷ್ಟ
Allu Arjun: ಟಾಲಿವುಡ್ ಟಾಪ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ಇತ್ತೀಚೆಗೆ ಬ್ರಾಂಡ್ ಮ್ಯಾನೇಜರ್ ಕಾವೇರಿ ಬರುವಾ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿವೆ.
Salman Khan: ಸಲ್ಮಾನ್ ಖಾನ್ ಆಪ್ತನಿಗೆ ಜೀವ ಬೆದರಿಕೆ: ಬಿಷ್ಣೋಯ್ ಗ್ಯಾಂಗ್ನಿಂದ ಕೋಟ್ಯಾಂತರ ರೂಪಾಯಿ ಬೇಡಿಕೆ
Salman Khan: ನಿರ್ಮಾಪಕ ರೋಹಿತ್ ಶೆಟ್ಟಿ ಮನೆಯ ಹೊರಗೆ ನಡೆದ ಗುಂಡಿನ ದಾಳಿ, ನಟ ರಣವೀರ್ ಸಿಂಗ್ ಅವರಿಗೆ ಬಂದ ವಾಟ್ಸಾಪ್ ಬೆದರಿಕೆಗಳ ನಂತರ ಈಗ ಸಲ್ಮಾನ್ ಖಾನ್ ಅವರ ಆಪ್ತ ಮಿತ್ರರೊಬ್ಬರಿಗೆ ಕೋಟ್ಯಂತರ ರೂಪಾಯಿಗಳ ಸುಲಿಗೆ ಬೇಡಿಕೆಯ ಬೆದರಿಕೆ ಬಂದಿದೆ.
Karan Johar: ಕರಣ್ ಜೋಹರ್ ಬಗ್ಗೆ ರೋಸ್ಟ್ ವಿಡಿಯೋ ಮಾಡಿದ ಕ್ಯಾರಿಮಿನಾಟಿಗೆ ಸಂಕಷ್ಟ! ಕೋರ್ಟ್ ಮಹತ್ವದ ತೀರ್ಪು
Karan Johar: ಕ್ಯಾರಿಮಿನಾಟಿ, ಅಂದರೆ ಅಜಯ್ ನಗರ್ ಹಾಸ್ಯ, ರೋಸ್ಟ್ ಮತ್ತು ಮನರಂಜನಾ ಶೈಲಿಯ ವಿಡಿಯೋಗಳ ಮೂಲಕ ಅದೆಷ್ಟೋ ಮಂದಿ ಅಭಿಮಾನಿಗಳನ್ನು ಸಂಪಾದಿಸಿರುವ ವ್ಯಕ್ತಿ. ಆದರೆ ಇದೀಗ ಅವರು ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ.
ಒಟ್ಟಿಗೆ ಎರಡೆರಡು ಬಯೋಪಿಕ್ಗೆ ಗ್ರೀನ್ ಸಿಗ್ನಲ್; ಇಳಯರಾಜ-ಅಬ್ದುಲ್ ಕಲಾಂ ಅವತಾರವೆತ್ತಲಿರೋ ಧನುಷ್
ಭಾರತೀಯ ಚಿತ್ರರಂಗದಲ್ಲಿ ಕಂಟೆಂಟ್ ಇಟ್ಕೊಂಡು ಕಮರ್ಷಿಯಲ್ ಸಿನಿಮಾ ಮಾಡುವ ಕೆಲವೇ ಕೆಲವು ನಟರಲ್ಲಿ ಧನುಷ್ ಕೂಡ ಒಬ್ಬರು. ಇಲ್ಲಿವರೆಗೂ ಧನುಷ್ ನಟಿಸಿದ ಬಹುತೇಕ ಸಿನಿಮಾ ಪ್ರೇಕ್ಷಕರನ್ನು ಭಾವನೆಗಳಲ್ಲಿ ಕಟ್ಟಿ ಹಾಕಿದೆ. ಅದಕ್ಕೆ ಧನುಷ್ ಬೇರೆ ಎಲ್ಲಾ ನಟರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. ಈಗ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದು ಕೂಡ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಧನುಷ್ ವಿಭಿನ್ನ

19 C