ಗಂಡಭೇರುಂಡ ಕಸೂತಿ ಮೈಸೂರು ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಮಿಂಚು; ಕರ್ನಾಟಕದ ಪರಂಪರೆ, ಸಂಸ್ಕೃತಿ ಮೆರಗು
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿ ಮದುವೆ ಸಂಭ್ರಮಾಚರಣೆ ಬಹುತೇಕ ಮುಕ್ತಾಯವಾಗಿದೆ. ಹೈದರಾಬಾದ್ನಲ್ಲಿ ನಿನ್ನೆ(ಮಾರ್ಚ್ 4) ಸಂಜೆ ಅದ್ಧೂರಿಯಾಗಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಲಾಗಿತ್ತು. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೆಲೆಬ್ರೆಟಿಗಳ ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರು ಭಾಗಿ ಆಗಿ ನವ ವಧುವರರಿಗೆ ಶುಭ ಹಾರೈಸಿದ್ದಾರೆ. ಕರ್ನಾಟಕ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಕೂಡ ವಿಶೇಷ ಅತಿಥಿಯಾಗಿ
TVK-Vijay: ವಿಜಯ್ ಕಾರು ಹಿಂಬಾಲಿಸಿದವರಿಗೆ ಅಪಘಾತ! ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
ತಮಿಳುನಾಡಿನಲ್ಲಿ ವಿಜಯ್ ಕಾರು ಹಿಂಬಾಲಿಸಿದ ಯುವಕರಿಗೆ ಅಪಘಾತ, ಒಬ್ಬರ ಸ್ಥಿತಿ ಗಂಭೀರ. ಅಷ್ಟಕ್ಕೂ ಆಗಿದ್ದೇನು?
ಮಾರ್ಚ್ 19ರಂದು ಬಾಕ್ಸಾಫೀಸ್ಗೆ ನಮ್ಮ ರಾಕಿ ಬೆಂಕಿ ಹಚ್ಚುವುದು ಪಕ್ಕಾ ಎಂದುಕೊಂಡಿತ್ತು ಯಶ್ ಬಳಗ. ಆದರೆ .. ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ. ಚೂರು ಯಾಮಾರಿದರೂ ಇಲ್ಲಿ ಪ್ರಪಾತಕ್ಕೆ ಬೀಳುವ ಭಯ ಇರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ತಮ್ಮ ಸಾಮರ್ಥ್ಯದ ಮೇಲೆ ಹಲವರಿಗೆ ನಂಬಿಕೆ ಇದ್ದರೂ ಕೂಡ ಮನದ ಮೂಲೆಯಲ್ಲಿ ಎಲ್ಲೋ ಭವಿಷ್ಯದ ಮೇಲೆ ನಂಬಿಕೆ ಇರುತ್ತೆ.
ವಿಜಯ್ ಕೃಷ್ಣ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಹಾಗೂ ಕಾರ್ಪೊರೇಟ್ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಒಬ್ಬ ಶಿಸ್ತಿನ ಉದ್ಯಮಿ ಮತ್ತು ಅದ್ಭುತ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರ ಆಪ್ತರು ಕಂಬನಿ ಮಿಡಿದಿದ್ದಾರೆ. ಅಲ್ಲದೇ ಅವರ ನಿಧನದ ಬಳಿಕ ಅನುಪಮ್ ಖೇರ್ ಲಿಟಲ್ ದುಬೆ ಸೇರಿದಂತೆ ಹಲವು ಕಲಾವಿದರು ಅವರನ್ನು ಸ್ಮರಿಸಿಕೊಂಡು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
TVK: ಟಿವಿಕೆ ಆ್ಯಸಸರೀಸ್ ವ್ಯಾಪಾರ, ವಿಜಯ್ ಚುನಾವಣಾ ಸಭೆಯಲ್ಲಿ ಭರ್ಜರಿ ಬ್ಯುಸಿನೆಸ್
ನಟ ವಿಜಯ್ ಆರಂಭಿಸಿದ ಟಿವಿಕೆ ಪಕ್ಷದ ಪ್ರಚಾರ ಸಭೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಜನರು ಪಕ್ಷಕ್ಕೆ ಸಂಬಂಧಿಸಿ ಟೋಪಿ, ಟ್ಯಾಗ್ಗಳನ್ನು ಖರೀದಿ ಮಾಡುತ್ತಿದ್ದಾರೆ.
Vijay-Sangeetha: ವಿಜಯ್-ಸಂಗೀತಾ ಡಿವೋರ್ಸ್ ಬಗ್ಗೆ ಖ್ಯಾತ ಜ್ಯೋತಿಷಿ ಶಾಕಿಂಗ್ ಭವಿಷ್ಯ
Sangeetha: ಸಂಗೀತಾ - ವಿಜಯ್ ಡಿವೋರ್ಸ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ಜ್ಯೋತಿಷಿ ಹೇಳಿದ್ದೇನು? ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.
ರಿಸೆಪ್ಷನ್ಗೆ ರಶ್ಮಿಕಾ ಮಂದಣ್ಣ ಸುಂದರವಾದ ಗಂಡಭೇರುಂಢ ಹಾರವನ್ನು ಧರಿಸಿದ್ದರು. ಅವರ ಲುಕ್ ತುಂಬಾ ಶ್ರೀಮಂತವಾಗಿತ್ತು. ಆಭರಣಗಳು, ಶಿಲ್ಪಕಲೆ, ಸಂಕೇತಗಳು ಮತ್ತು ಫ್ಯಾಷನ್ ಎಲ್ಲವೂ ಒಂದಾಗಿ ಕಾಣುತ್ತಿತ್ತು.
Toxic-Dhurandhar: ಟಾಕ್ಸಿಕ್ ಸಿನಿಮಾ ಮುಂದೂಡಿಕೆಯಿಂದ ಅಭಿಮಾನಿಗಳಿಗೆ ನಿರಾಸೆಯಾದ್ರೆ ಧುರಂಧರ್ ಮೇಕರ್ಸ್ ಫುಲ್ ಖುಷ್ ಆಗಿದ್ದಾರೆ. ಇದರ ನೇರ ಲಾಭ ಬರೋದು ರಣವೀರ್ ಸಿನಿಮಾಗೆ.
Amruthadhaare ; ಜೈದೇವ್ ಕೇಳಿದ್ದನ್ನೆಲ್ಲ ಕೊಡೋದಾ ? ಗೌತಮ್ಗೆ ಬುದ್ದಿ ಇಲ್ವಾ ? ಪ್ರೇಕ್ಷಕರ ಸಿಡಿಮಿಡಿ
''ಅಮೃತಧಾರೆ'' ಧಾರಾವಾಹಿಯಲ್ಲಿ ಸುನಿ ಜೊತೆ ಮಲ್ಲಿಯ ಮದುವೆ ಮಾಡಿಸಲು ಗೌತಮ್ ಮತ್ತು ಭೂಮಿಕಾ ರೆಡಿಯಾಗಿದ್ದಾರೆ. ನಿಶ್ಚಿತಾರ್ಥ ಸಮಾರಂಭ ಕೂಡ ಮಾಡಿ ಮುಗಿಸಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ತಾಯಿ ಗೌತಮ್ ಗೆ ಸಲಹೆಯನ್ನು ನೀಡಿದ್ದು ಹೇಗೂ ಒಳ್ಳೆಯ ಕಾರ್ಯಕ್ಕೆ ಮುಂದಾಗಿದ್ದೀರಾ, ಆ ಕೇಡಿಯಿಂದ ಡಿವೋರ್ಸ್ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವಂತೆ ಹೇಳುತ್ತಾಳೆ. ಮುಂದೆ ಸಮಸ್ಯೆಯಾಗದಿರಲಿ ಎಂದು ಹೇಳುತ್ತಾಳೆ. ಅತ್ತೆಯ ಮಾತು
Darshan: ದರ್ಶನ್, ಪವಿತ್ರಾ ಇಬ್ಬರನ್ನೂ ಬಿಡ್ತಾ ಇಲ್ಲ ಸಂಕಷ್ಟ! ಪ್ರತಿ ಬಾರಿಯೂ ಬರೀ ನಿರಾಸೆ
ದರ್ಶನ್ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದು, ಪ್ರಾಸಿಕ್ಯೂಷನ್ ಅವರ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸುತ್ತಿದೆ. ಪವಿತ್ರಗೌಡಗೆ ಹೈಕೋರ್ಟ್ ಮನೆಯೂಟದ ಅರ್ಜಿಯನ್ನು ತಿರಸ್ಕರಿಸಿದೆ. ದರ್ಶನ್-ಪವಿತ್ರಾ ಇಬ್ಬರಿಗೂ ಪ್ರತಿಬಾರಿಯೂ ಹಿನ್ನಡೆಯಾಗುತ್ತಲೇ ಇದೆ.
Virosh Reception: ವಿಜಯ್-ರಶ್ಮಿಕಾ ರಿಸೆಪ್ಷನ್ ಪಾರ್ಟಿ; ಚಿರಂಜೀವಿ, ಡಿಕೆಶಿ ಸೇರಿ ಗಣ್ಯಾತಿಗಣ್ಯರು ಭಾಗಿ
ನವ ದಂಪತಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್ನಲ್ಲಿ ಅದ್ಧೂರಿಯಾಗಿದೆ ನೆರವೇರಿದೆ. ನಗರದ ತಾಜ್ ಕೃಷ್ಣ ಹೋಟೆಲ್ನಲ್ಲಿ ಗಣ್ಯಾತಿಗಣ್ಯರು ಆಗಮಿಸಿ ನವ ವಧುವರರಿಗೆ ಶುಭ ಹಾರೈಸಿದ್ದಾರೆ. ತೆಲುಗು ನಟರಾದ ಚಿರಂಜೀವಿ, ರಾಮ್ಚರಣ್, ನಾಗಾರ್ಜುನಾ, ಅಲ್ಲುಅರ್ಜುನ್, ವೆಂಕಟೇಶ್, ನಟಿಯರಾದ ಮೃಣಾಲ್ ಠಾಕೂರ್, ರಾಧಿಕಾ ಶರತ್ಕುಮಾರ್ ಸೇರಿದಂತೆ ಸಾಕಷ್ಟು ತಾರೆಯರು ಆರಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ರಶ್ಮಿಕಾ
Rashmika Mandanna: ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆಯಲ್ಲಿ ರಶ್ಮಿಕಾ ಮಿರ ಮಿರ ಮಿಂಚಿದ್ದಾರೆ. ಹಾಗೆಯೇ ವಿಜಯ್ ದೇವರಕೊಂಡ ಕೂಡಾ ಸಿಂಪಲ್ ಆಗಿ ಪಂಚೆ ಮತ್ತು ಅಂಗಿ ಧರಿಸಿ ವಿಜಯ್ ಎಲ್ಲರ ಗಮನ ಸೆಳೆದಿದ್ದಾರೆ.
Rashmika-Vijay: ರಶ್ಮಿಕಾ, ವಿಜಯ್ ಆರತಕ್ಷತೆಯಲ್ಲಿ ಡಿಕೆಶಿ! ನವಜೋಡಿಗೆ ಶುಭ ಹಾರೈಸಿದ ಡಿಸಿಎಂ
Rashmika-Vijay: ರಶ್ಮಿಕಾ, ವಿಜಯ್ ಆರತಕ್ಷತೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿಯಾಗಿ ನವಜೋಡಿಗಳಿಗೆ ಶುಭ ಕೋರಿದ್ದಾರೆ.
Rashmika-Vijay: ವಿರೋಷ್ ಆರತಕ್ಷತೆಯಲ್ಲಿ ತಾರೆಯರ ದಂಡು! ಸ್ಯಾಂಡಲ್ವುಡ್ನಿಂದ ಬಂದವರು ಯಾರ್ಯಾರು?
Rashmika-Vijay: ಹೈದರಾಬಾದ್ನ ಐಷಾರಾಮಿ ತಾಜ್ ಕೃಷ್ಣ ಹೋಟೆಲ್ನಲ್ಲಿ ವಿಜಯ್-ರಶ್ಮಿಕಾ ವಿವಾಹ ಆರತಕ್ಷತೆಯನ್ನು ಆಯೋಜಿಸಲಾಗಿತ್ತು. ಈ ಅದ್ದೂರಿ ಕಾರ್ಯಕ್ರಮಕ್ಕಾಗಿ ಟಾಲಿವುಡ್ ತಾರಾ ಲೋಕವೇ ಸಡಗರದಿಂದ ತುಂಬಿತ್ತು
Actor: ಪವನ್ ಕಲ್ಯಾಣ್ ಚಲನಚಿತ್ರ ಜೀವನ ಮತ್ತು ರಾಜಕೀಯ ಜೀವನ ಯಶಸ್ವಿಯಾಗಿದ್ದರೂ, ಅವರ ವೈಯಕ್ತಿಕ ಜೀವನವು ಆರಂಭದಲ್ಲಿ ಅಷ್ಟೊಂದು ಸಂತೋಷವಾಗಿರಲಿಲ್ಲ.
ರಾಮ್ ಗೋಪಾಲ್ ವರ್ಮಾ ನಾನು ತಿಂದು ಬಿಸಾಕಿದ ಚಿಕನ್ ಮೂಳೆಗಳನ್ನು ಕಡಿಯುತ್ತಿದ್ದ!
ಭಾರತೀಯ ಚಿತ್ರರಂಗ ಕಂಡ ಪ್ರತಿಭಾನ್ವಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಒಂದ್ಕಾಲದಲ್ಲಿ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದ ಆರ್ಜಿವಿ ಈಗ ಬರೀ ವಿವಾದಗಳಿಂದಲೇ ಸುದ್ದಿ ಆಗುತ್ತಿದ್ದಾರೆ. ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಾ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ. ಅಮಿತಾಬ್ ಬಚ್ಚನ್ ಸೇರಿ ಸ್ಟಾರ್ ನಟರ ಜೊತೆಗೆ ಹಿಟ್ ಸಿನಿಮಾಗಳನ್ನು ಕೊಟ್ಟ ವರ್ಮಾ ಈಗ ವಿಚಿತ್ರ
Rashmika-Vijay: ಸೀರೆ, ಪಂಚೆಯಲ್ಲಿ ವಿಜಯ್-ರಶ್ಮಿಕಾ ದರ್ಬಾರ್! ನವಜೋಡಿಯ ರಿಸೆಪ್ಷನ್ ಲುಕ್ಗೆ ಇಂಟರ್ನೆಟ್ ಶೇಕ್!
Rashmika-Vijay: ಆರತಕ್ಷತೆ ಕಾರ್ಯಕ್ರಮಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ರಶ್ಮಿಕಾ ವಿಜಯ್ ಉಡುಗೆ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಬೇರೆ ಜೋಡಿಗಳಂತೆ ಫ್ಯಾಶನ್ ಉಡುಪುಗಳನ್ನು ಆಯ್ಕೆ ಮಾಡದೇ, ವಿರೋಷ್ ಜೋಡಿ ವಿಶೇಷವಾಗಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಆಯ್ಕೆ ಮಾಡಿಕೊಂಡಿರೋದು ಎಲ್ಲರ ಗಮನ ಸೆಳೆದಿದೆ.
Karna Serial: 'ಕರ್ಣ' ಧಾರಾವಾಹಿಯಿಂದ ನಾಗಾಭರಣ ಹೊರಬಿದ್ದಿದ್ದೇಕೆ? ಹಿರಿಯ ನಟ ಅಭಿಜಿತ್ ಎಂಟ್ರಿ ಕೊಟ್ಟಿದ್ದೇಗೆ?
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ'ದಲ್ಲಿ ಮಹತ್ವದ ಬದಲಾವಣೆಯಾಗಿದೆ. ಪ್ರಮುಖ ಪಾತ್ರಗಳಲ್ಲಿ ಒಂದಾದ ರಮೇಶನ ಪಾತ್ರಧಾರಿ ಬದಲಾವಣೆಯಾಗಿದೆ. ಈ ರಮೇಶನ ಮಾತ್ರದಲ್ಲಿ ಟಿ.ಎಸ್ ನಾಗಾಭರಣ ನಟಿಸುತ್ತಿದ್ದರು. ಕಂಪ್ಲೀಟ್ ನೆಗೆಟಿವ್ ಶೇಡ್ ಇರುವ ಈ ಪಾತ್ರ 'ಕರ್ಣ' ಸೀರಿಯಲ್ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಆದ್ರೀಗ ಟಿ.ಎಸ್ ನಾಗಾಭರಣ ಈ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಕೆಲವು ದಿನಗಳಿಂದ 'ಕರ್ಣ' ಧಾರಾವಾಹಿಯಿಂದ
Vijay: ಚಿತ್ರರಂಗದಲ್ಲಿ ಇತ್ತೀಚಿಗೆ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷ್ಯ ಏನೆಂದರೆ ನಟ ವಿಜಯ್ ಹಾಗೂ ಪತ್ನಿ ಸಂಗೀತಾ ನಡುವಿನ ಡಿವೋರ್ಸ್ ಕದನ. ಚೆಂಗಲ್ಪಟ್ಟು ಫ್ಯಾಮಿಲಿ ಕೋರ್ಟ್ ನಲ್ಲಿ ಸಂಗೀತ ಸಲ್ಲಿಸಿದ ಅರ್ಜಿಯಲ್ಲಿ ವಿಜಯ್ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸಿದ್ದಾರೆ.
ತೂಕ ಇಳಿಸಿ ತೆಳ್ಳಗಾದ ಬಿಗ್ಬಾಸ್ ಮಾಜಿ ಸ್ಪರ್ಧಿ ರಿಷಾ ಗೌಡ; ಡಯೆಟ್ ಸೀಕ್ರೆಟ್ ರಿವೀಲ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಿಂಚಿದ್ದ ರಿಷಾ ಗೌಡ ಈಗ ಸಖತ್ ಸ್ಲಿಮ್ ಆಗಿದ್ದಾರೆ. ದೊಡ್ಮನೆ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ರಿಷಾ ಈಗ ಫಿಟ್ನೆಸ್ ವಿಚಾರದಲ್ಲೂ ಅವರು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಷಾ ತಮ್ಮ ಅಚ್ಚರಿಯ ತೂಕ ಇಳಿಕೆಯ ಗುಟ್ಟನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ತಾರೆಯರು ಎಂದರೆ ಯಾವಾಗಲೂ
ಸ್ಯಾಂಡಲ್ವುಡ್ ಅಲ್ಲಿ ಸತತ ಮೂರು ತಿಂಗಳು ಮೂರು ಬಿಗ್ ಸಿನಿಮಾಗಳು ಬರ್ತಿವೆ. ಇವುಗಳಲ್ಲಿ ಎರಡು ಕನ್ನಡ ಸಿನಿಮಾಗಳೇ ಇವೆ. ತಮಿಳಿನ ಒಂದು ಚಿತ್ರವೂ ಇದೆ. ಈ ಮೂರು ಚಿತ್ರಗಳಲ್ಲಿ ಒಂದು ವಿಷಯ ಕಾಮನ್ ಆಗಿದೆ. ಅದೇನೂ ಅನ್ನೋದು ಇಲ್ಲಿದೆ ಓದಿ.
Love Mocktail-3 Movie: ಲವ್ ಮಾಕ್ಟೇಲ್-3 ಚಿತ್ರಕ್ಕೆ ದಾರಿ ಮಾಡಿಕೊಟ್ಟ ಟಾಕ್ಸಿಕ್ ರಾಕಿ ಭಾಯ್!
ಟಾಕ್ಸಿಕ್ ಚಿತ್ರದ ರಾಕಿ ಭಾಯ್ ಕನ್ನಡದ ಇತರ ಚಿತ್ರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಟಾಕ್ಸಿಕ್ ಬರಬೇಕಿದ್ದ ದಿನವೇ ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೇಲ್ -3 ಚಿತ್ರ ಬರ್ತಿದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
'ವಿರೋಷ್' ರಾಯಲ್ ರಿಸೆಪ್ಷನ್; ಯಾರೆಲ್ಲಾ ಭಾಗಿ ಆಗಿದ್ದಾರೆ? ಇಲ್ಲಿದೆ ಲೈವ್ ಲಿಂಕ್
ಫೆಬ್ರವರಿ 26ರಂದ ಹಸೆಮಣೆ ಏರಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಆರತಕ್ಷತೆ ಕಾರ್ಯಕ್ರಮ ಶುರುವಾಗಿದೆ. ಈಗಾಗಲೇ ತಾರೆಯರು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸುತ್ತಿದ್ದಾರೆ. ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್ನಲ್ಲಿ ಕಾರ್ಯಕ್ರಮ ನಡೀತಿದೆ. ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟು ವಿಜಯ್ ದೇವರಕೊಂಡ ಮಿಂಚಿದ್ದಾರೆ. ಕೆಂಪು ಬಣ್ಣದ ಸೀರೆ ಉಟ್ಟು ರಶ್ಮಿಕಾ ಕಂಗೊಳಿಸಿದ್ದಾರೆ. ಹೋಟೆಲ್ ಹೊರ ಭಾಗದಲ್ಲಿ
Rishab Shetty: ಮುದ್ದು ಮಗಳಿಗೆ ಹುಟ್ಟುಹಬ್ಬದ ಸಂಭ್ರಮ! ವಿಶೇಷ ವಿಡಿಯೋ ಹಂಚಿಕೊಂಡ ರಿಷಬ್
ರಿಷಬ್ ಶೆಟ್ರು ಇತ್ತೀಚಿಗೆ ಪತ್ನಿ ಪ್ರಗತಿ ಶೆಟ್ರ ಜನ್ಮ ದಿನ ಸೆಲೆಬ್ರೇಟ್ ಮಾಡಿದ್ದಾರೆ. ಇದೀಗ ಮಗಳ ಜನ್ಮ ದಿನ ಬಂದಿದೆ. ಅದನ್ನೂ ಅಷ್ಟೆ ವಿಶೇಷವಾಗಿಯೇ ಆಚರಿಸಿದ್ದಾರೆ. ಅಷ್ಟೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
Rashmika Mandanna:ಕೊನೆಗೂ ಮಗಳ ಮದುವೆ ಸಂಭ್ರಮದ ವಿಡಿಯೋದಲ್ಲಿ ಕಾಣಿಸಿಕೊಂಡ ರಶ್ಮಿಕಾ ಅಪ್ಪ-ಅಮ್ಮ!
Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಲ್ಲಿ ವಿಜಯ್ ಪೋಷಕರು ಕಾಣಿಸಿಕೊಂಡರು. ಆದರೆ, ರಶ್ಮಿಕಾ ಮಂದಣ್ಣ ತಂದೆ ತಾಯಿ ಕಾಣಿಸಲೇ ಇಲ್ಲ ನೋಡಿ. ಹೀಗೆ ಅನ್ನೋ ಹೊತ್ತಿಗೆ ಇವರು ಇರೋ ಒಂದು ವಿಡಿಯೋ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ವಿಡಿಯೋ ಇಲ್ಲಿದೆ ಓದಿ.
Toxic VS Dhurandhar: ಟಾಕ್ಸಿಕ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಈಗ ಧುರಂಧರ್ 2 ಚಿತ್ರಕ್ಕೆ ದೇಶದೆಲ್ಲೆಡೆ ಹೆಚ್ಚಿನ ಚಿತ್ರಮಂದಿರಗಳು ಸಿಗುವ ಸಾಧ್ಯತೆ ಇದೆ ಎಂದು ಖಚಿತವಾಗಿದೆ.
'ಟಾಕ್ಸಿಕ್' ಬಿಡುಗಡೆ ಮುಂದಕ್ಕೆ.. ಅಭಿಮಾನಿಗಳಿಗೆ ಬೇಸರ; ಕನ್ನಡದಲ್ಲೇ ಬಹಿರಂಗ ಪತ್ರ ಬರೆದ ಪೂಜಾ ಗಾಂಧಿ
ಮಾರ್ಚ್ 19ಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗ್ತಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತಂದಿದೆ. ಚಿತ್ರತಂಡ ಏನೇ ಕಾರಣ ಕೊಟ್ಟರೂ 4 ವರ್ಷಗಳಿಂದ ಯಶ್ ನಟನೆಯ ಚಿತ್ರಕ್ಕಾಗಿ ಕಾಯುತ್ತಿರುವವರಿಗೆ ಕೊಂಚ ನಿರಾಸೆ ಆಗಿರುವುದು ಸುಳ್ಳಲ್ಲ. ತೆರೆಮೇಲೆ ರಾಯಾ ಹಾಗೂ ಟಿಕೆಟ್ ಆರ್ಭಟ ನೋಡಲು ಇವತ್ತಿಗೆ ಸರಿಯಾಗಿ ಇನ್ನು 90 ದಿನ ಕಾಯಬೇಕಿದೆ. 'ಟಾಕ್ಸಿಕ್' ಸಿನಿಮಾ ರಿಲೀಸ್
\ತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡ್ಕೊಳ್ಳಿ\; ವಿಜಯ್ ದೇವರಕೊಂಡ
ಮದುವೆ ಬಳಿಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಮಾಧ್ಯಮಗಳ ಮುಂದೆ ಹಾಜರಾಗಿದ್ದಾರೆ. ಅದ್ಧೂರಿ ರಿಸೆಪ್ಷನ್ ಪಾರ್ಟಿಗೂ ಮುನ್ನ ಜೋಡಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದೆ. ನಿಮ್ಮೆಲ್ಲರ ಸಹಕಾರ ನಮಗೆ ಬೇಕು ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್ನಲ್ಲಿ 'ವಿರೋಷ್' ಜೋಡಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅಭಿಮಾನಿಗಳಿಗೆ, ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಸಿನಿಮಾ
Actress: ನನಗೆ ಕ್ಯಾನ್ಸರ್ ಇದೆ; ದಿಢೀರ್ ಆಘಾತಕಾರಿ ಸತ್ಯ ಬಿಚ್ಚಿಟ್ಟು ಚಿತ್ರರಂಗವನ್ನು ಬೆಚ್ಚಿಬೀಳಿಸಿದ ಖ್ಯಾತ ನಟಿ!
Actress: ನಟಿ ರಾಜಶ್ರೀ ದೇಶಪಾಂಡೆ ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ಒಂದು ದುಃಖದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿಕೊಂಡಿರುವ ತಮ್ಮ ಫೋಟೋವನ್ನು ಹಂಚಿಕೊಂಡು, ತಮಗೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇದೆ ಎಂದು ಹೇಳಿಕೊಂಡಿದ್ದಾರೆ.
ಯಶ್ ಹೇಳಿದ ದಿನಾಂಕಕ್ಕೆ 'ಟಾಕ್ಸಿಕ್' ರಿಲೀಸ್ ಆಗಲ್ಲ; ಅಂದೇ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ
ಅಭಿಮಾನಿಗಳ ಉತ್ಸಾಹಕ್ಕೆ ಕೊಂಚ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಮಾರ್ಚ್ 19ಕ್ಕೆ 'ಧುರಂಧರ್- 2' ಎದುರಿನ ಬಾಕ್ಸಾಫೀಸ್ ಕ್ಲ್ಯಾಶ್ ನಡೀತಿಲ್ಲ. ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇಸ್ರೇಲ್-ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ 'ಟಾಕ್ಸಿಕ್' ಸಿನಿಮಾ ರಿಲೀಸ್ ತಡವಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
Vijay-Rashmika: ವಿಜಯ್-ರಶ್ಮಿಕಾ ಅದ್ಧೂರಿ ಆರತಕ್ಷತೆ! ಯಾರೆಲ್ಲಾ ಬರ್ತಾರೆ ಗೊತ್ತಾ?
Vijay-Rashmika: ವಿಜಯ್-ರಶ್ಮಿಕಾ ಅವರ ವಿವಾಹ ಆರತಕ್ಷತೆ ಹೈದರಾಬಾದ್ನ ಐಷಾರಾಮಿ ತಾಜ್ ಕೃಷ್ಣ ಹೋಟೆಲ್ನಲ್ಲಿ ಇಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಯೋಜಿಸಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ನಾಲ್ಕು ವರ್ಷಗಳಿಂದ ತಮ್ಮ ಫ್ಯಾನ್ಸ್ ಅನ್ನು ಕಾಯಿಸಿದ್ದ ಯಶ್ ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ. ಯುಗಾದಿ ಹಬ್ಬಕ್ಕೆ ರಿಲೀಸ್ ಆಗ ಬೇಕಿದ್ದ ಸಿನಿಮಾವನ್ನು ರಿಲೀಸ್ ಮಾಡದೇ ಇರುವುದಕ್ಕೆ ನಿರ್ಧರಿಸಿದ್ದಾರೆ. ಸುಮಾರು ಎರಡೂವರೆ ತಿಂಗಳುಗಳ ಕಾಲ ಸಿನಿಮಾ ಬಿಡುಗಡೆಯನ್ನು ಪೋಸ್ಟ್ಪೋಸ್ ಮಾಡಿರೋದು ಅವರ ಫ್ಯಾನ್ಸ್ಗಷ್ಟೇ ಅಲ್ಲ, ಸಿನಿ ಪ್ರಿಯರಿಗೂ ದೊಡ್ಡ ಮಟ್ಟಕ್ಕೆ
Vijay: ವಿಮಾನ ಬದಲಾಯಿಸಿದ ವಿಜಯ್! ತಿರುಚ್ಚಿ ಪ್ರಯಾಣಕ್ಕೆ ಖರ್ಚಾಗಿದ್ದೆಷ್ಟು? ಅಬ್ಬಬ್ಬಾ ದಳಪತಿಯ ಲೈಫ್ಸ್ಟೈಲ್
ತಮಿಳುನಾಡು ತಾಂಜಾವೂರು ಚುನಾವಣಾ ಪ್ರಚಾರಕ್ಕಾಗಿ ಟಿವಿಕೆ ನಾಯಕ ವಿಜಯ್ ಚೆನ್ನೈನಿಂದ ಖಾಸಗಿ ವಿಮಾನ VT-KJR ಮೂಲಕ ತಿರುಚ್ಚಿಗೆ ಪ್ರಯಾಣ ಮಾಡಿದ್ದಾರೆ. ಈ ವಿಮಾನದ ವಿಶೇಷತೆ ಗೊತ್ತಾ?
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇರಾನ್ ಅಮೆರಿಕಾ ಯುದ್ಧದ ಬಗ್ಗೆ ಏನಂದಿದ್ದಾರೆ? ಮತಾಂತರಗೊಳ್ತಾರಾ ಫೇಮಸ್ ಡೈರೆಕ್ಟರ್?
ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದುವೆ; ಭಾವೋದ್ವೇಗದಿಂದ ಮಹಿಳಾ ಅಭಿಮಾನಿ ಕಣ್ಣೀರು
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ ಮುಂದುವರೆದಿದೆ. ಹೈದರಾಬಾದ್ನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಕಲರ್ಫುಲ್ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಸೇರಿ ಗಣ್ಯಾತಿಗಣ್ಯರು ಭಾಗಿ ಆಗಿ ನವ ದಂಪತಿಗೆ ಶುಭ ಕೋರಲಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಬಿಗಿ ಭದ್ರತೆ ನಡುವೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಅಭಿಮಾನಿಗಳಿಗೆ ಪ್ರವೇಶವಿಲ್ಲ. ನಿಮ್ಮ ಸುರಕ್ಷತೆ ಮತ್ತು ಸಂತೋಷ ನಮಗೆ
Tvk-Vijay: ದಳಪತಿಗೆ ಕಟ್ಟಪ್ಪ ಟೀಕೆ, ವಿಜಯ್ ಭಾಷಣದ ಬಗ್ಗೆ ಹೇಳಿದ್ದು ಏನು?
Vijay: ನಟ ಸತ್ಯರಾಜ್ ಡಿಎಂಕೆ ಕಾರ್ಯಕ್ರಮದಲ್ಲಿ ವಿಜಯ್ ಅವರನ್ನು ಟೀಕಿಸಿದರು. ದಳಪತಿ ಬಗ್ಗೆ ಕಟ್ಟಪ್ಪ ಹೇಳಿದ್ದೇನು?
Rashmika - Vijay Deverakonda's Wedding Feast With Fans | ಅಭಿಮಾನಿಗಳಿಗೆ ಮದ್ವೆ ಊಟ ಹಾಕಿಸಿದ ‘ವಿರೋಷ್’ |
Rashmika - Vijay Deverakonda's Wedding Feast With Fans | ಅಭಿಮಾನಿಗಳಿಗೆ ಮದ್ವೆ ಊಟ ಹಾಕಿಸಿದ ‘ವಿರೋಷ್’ |
Toxic Movie: ತಪ್ಪಿತು ಈ ವರ್ಷದ ಬಿಗ್ ಬಾಕ್ಸ್ ಆಫೀಸ್ ಕ್ಲಾಷ್! ಚಿತ್ರ ಪ್ರದರ್ಶಕರು ನಿರಾಳ
ಟಾಕ್ಸಿಕ್ ಚಿತ್ರ ರಿಲೀಸ್ ಮುಂದೆ ಹೋಗಿದ್ದಕ್ಕೆ ಪ್ರದರ್ಶಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಧುರಂಧರ್-2 ಜೊತೆಗೆ ಬಂದಿದ್ದರೆ ಪ್ರದರ್ಶಕರ ಟೆಕ್ಷನ್ ಇನ್ನು ಹೆಚ್ಚಾಗುತ್ತಿತ್ತು. ಶೋ ಕೊಡುವ ವಿಚಾರದಲ್ಲೂ ಹೆಚ್ಚಿನ ಟೆನ್ಷನ್ ಇರ್ತಾ ಇತ್ತು. ಆದರೆ, ಇವರಿಗೆ ಈಗ ರಿಲೀಫ್ ಸಿಕ್ಕಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Pavithra Gowda: ಸೆಷನ್ಸ್ ಕೋರ್ಟ್ ಆದೇಶ ರದ್ದು, ಪವಿತ್ರಾ ಗೌಡಗೆ ಬಿಗ್ ಶಾಕ್
Pavithra Gowda: ಮನೆ ಊಟಕ್ಕಾಗಿ ಕಾಯುತ್ತಿದ್ದ ಪವಿತ್ರಾ ಗೌಡಗೆ ಬಿಗ್ ಶಾಕ್ ಸಿಕ್ಕಿದೆ. ಸೆಷನ್ಸ್ ಕೋರ್ಟ್ ನೀಡಿದ ಆದೇಶ ರದ್ದು ಮಾಡಿದ್ದು, ಪವಿತ್ರಾಗೆ ಹಿನ್ನಡೆಯಾಗಿದೆ.
Darshan: ಒಳಸಂದರ್ಶನ ನಂತರ ದರ್ಶನ್ನಿಂದ ಮತ್ತೊಂದು ಅರ್ಜಿ! ಈ ಬಾರಿ ಏನು ಬೇಡಿಕೆ?
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರ ಅರ್ಜಿಗಳಿಗೆ ಪ್ರಾಸಿಕ್ಯೂಷನ್ ಆಕ್ಷೇಪಣೆ ವ್ಯಕ್ತಪಡಿಸುತ್ತಿದೆ. ದರ್ಶನ್ ಪರ ವಕೀಲರು ಕೋರ್ಟ್ ಈಗ ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ.
Karna serial: ಕರ್ಣ-ನಿತ್ಯಾ ನಡುವೆ ಬಿರುಕು ತರಲು ರಮೇಶ್ ಹೊಸ ಪ್ಲಾನ್; ಕರ್ಣನ ಕನಸು ನುಚ್ಚುನೂರಾಗುತ್ತಾ?
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ಕರ್ಣ' ಕೂಡ ಒಂದು. ಈ ಸೀರಿಯಲ್ ಈಗ ಕುತೂಹಲದ ಘಟ್ಟ ತಲುಪಿದೆ. ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೋಮೋ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಕರ್ಣನ ಜೀವನದಲ್ಲಿ ಬಿರುಗಾಳಿ ಎಬ್ಬಿಸಲು ರಮೇಶ್ ಮತ್ತೆ ಬಂದಿದ್ದಾನೆ. ತನ್ನ ಹಳೆಯ ಸೇಡನ್ನು ತೀರಿಸಿಕೊಳ್ಳಲು ರಮೇಶ್ ಹೊಸ ಅವತಾರ ಎತ್ತಿದ್ದಾನೆ. ಈ ಬಾರಿ ಅವನ
Vijay: ಪತ್ನಿ ಸಂಗೀತಾಗೆ 250 ಕೋಟಿ ಜೀವನಾಂಶ ಕೊಡೋಕೆ ರೆಡಿಯಾಗಿದ್ದಾರಾ ವಿಜಯ್? ಏನೇ ಆದ್ರೂ ಆ ಒಂದು ರೂಲ್ಸ್ ಮಾತ್ರ ಬ್ರೇಕ್ ಮಾಡೋದಿಲ್ವಂತೆ.

29 C