42ರ ಹರೆಯದಲ್ಲಿ ತಾಯ್ತನದ ಸಂಭ್ರಮ ; ಮದುವೆಯಾದ 4 ವರ್ಷದ ನಂತರ ಗುಡ್ ನ್ಯೂಸ್ ನೀಡಿದ ಲವ್ಲಿ ಸ್ಟಾರ್ ಪ್ರೇಮ್ ಹೀರೋಯಿನ್
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮರೆತೇ ಹೋಗುತ್ತೆ.ಇದಕ್ಕೆ
ಮದುವೆ ಬಳಿಕ ತಾಯಿ ಮನೆಗೆ ರಶ್ಮಿಕಾ; ತಂದೆಯಿಂದ ಕೊಟ್ಯಂತರ ಬೆಲೆಬಾಳುವ ಬಂಗಲೆ ಉಡುಗೊರೆ
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆಯಾಗಿ ತಿಂಗಳು ಕಳೆದಿದೆ. ಉದಯ್ಪುರದಲ್ಲಿ ತೆಲಂಗಾಣ, ಕೊಡವ ಶೈಲಿಯಲ್ಲಿ ಮದುವೆ, ವಿಜಯ್ ಹುಟ್ಟೂರಿನಲ್ಲಿ ಸಂಭ್ರಮಾಚರಣೆ, ಹೈದರಬಾದ್ನಲ್ಲಿ ರಿಸೆಪ್ಷನ್, ಥಾಯ್ಲೆಂಡ್ನಲ್ಲಿ ಬಡ್ಡಿಮೂನ್ ಎಲ್ಲಾ ಮುಗಿಸಿ 'ರಣಬಾಲಿ' ಸಿನಿಮಾ ಚಿತ್ರೀಕರಣದಲ್ಲಿ ಕೂಡ ದಂಪತಿ ಭಾಗವಹಿಸಿದ್ದರು. ಮದುವೆ ಬಳಿಕ ಮೊದಲಬಾರಿಗೆ ಹುಟ್ಟೂರಿಗೆ ರಶ್ಮಿಕಾ ಬಂದಿದ್ದಾರೆ. ನಿನ್ನೆ(ಏಪ್ರಿಲ್ 5)ಯಷ್ಟೆ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ
ಜಾಮೀನು ಪಡೆಯುವ ಕಸರತ್ತಿಗೆ ಬ್ರೇಕ್ ; ಅರ್ಜಿ ಹಿಂಪಡೆದ ಪವಿತ್ರಾ ಗೌಡ - ಕಾರಣವೇನು ?
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ನಾವು ಬಿತ್ತಿದ ಬೀಜವೇ ನಮಗೆ ಫಲ ನೀಡುತ್ತೆ.. ನಮ್ಮ ಭವಿಷ್ಯ ನಮ್ಮದೇ ಆಯ್ಕೆ.. ಯಾರೇ ಇರಲಿ.. ಎಷ್ಟೇ ದೊಡ್ಡವರಾಗಿರಲಿ.. ಕರ್ಮದ ಲೆಕ್ಕವನ್ನು ಇಲ್ಲಿ ಚುಕ್ತಾ ಮಾಡಲೇಬೇಕು. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತಿರುವವರು ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡ. ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ
ಒಬ್ಬರಲ್ಲ, ಇಬ್ಬರು ಮಹಿಳೆಯರ ಜೊತೆ ನನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ ; ಬಿಗ್ ಬಾಸ್ ಸ್ಫರ್ಧಿ ಕಣ್ಣೀರು
ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ. ಆದರೆ ಈಗೀಗ ಪ್ರೀತಿಯ
ಧುರಂಧರ್ 2 ಕಡೆಗೆ ಬಾಲಿವುಡ್ ‘ನಕಲಿ ಪ್ರೀತಿ’ ತೋರಿಸುತ್ತಿದೆ ಎಂದ ಝಾಕಿರ್ ಹುಸೇನ್
ಬಾಲಿವುಡ್ ನ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ‘ಧುರಂಧರ್’ ಯಶಸ್ಸನ್ನು ಕೊಂಡಾಡಿದವರನ್ನು ಹಾಸ್ಯಮಯವಾಗಿ ಟೀಕಿಸಿದ್ದಾರೆ ಝಾಕಿರ್ ಹುಸೇನ್
21,000 ಬಿಲ್ ; ಶಿಲ್ಪಾ ಶೆಟ್ಟಿ ಹೋಟೆಲ್ನಲ್ಲಿ ಒಂದು ಪ್ಲೇಟ್ 'ನೂಡಲ್ಸ್' ಬೆಲೆ ಎಷ್ಟು ? ರೇಟ್ ಕೇಳಿ ಬೆಚ್ಚಿಬಿದ್ದ ಜನ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಕೆಲವರು ಬಟ್ಟೆ
ಶಿವಣ್ಣನ ಜೊತೆ ಮದುವೆ ; ಕೆರಳಿ ಕೆಂಡವಾದ ಸುಧಾರಾಣಿ - ಆಯ್ಕೊಂಡು ತಿನ್ನೋರೆಲ್ಲ, ಖಡಕ್ ಉತ್ತರ ನೀಡಿದ ಹಿರಿಯ ನಟಿ
ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು
ವಿಡಿಯೋ ಕಾಲ್ನಲ್ಲಿ ಬೆಂಗಳೂರಿನಲ್ಲಿದ್ದ ಗಂಡನ ಜೊತೆ ಜಗಳ ; ದುರಂತ ಅಂತ್ಯ ಕಂಡ ಕಿರುತೆರೆ ನಟಿ ಸುಭಾಷಿಣಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ.ಬದಲಾದ ಈ ಕಾಲದಲ್ಲಿ.. ಗಂಡ ಹೆಂಡತಿ ಜಗಳ
ಇನ್ಸ್ಟಾಗ್ರಾಮ್ಗೂ ಬಂತು ಸಬ್ಸ್ಕ್ರಿಪ್ಷನ್ ಬಟನ್; ನಟಿಯರ ಬಿಂದಾಸ್ ಫೋಟೊ, ವಿಡಿಯೋ ನೋಡಲು ಕಟ್ಬೇಕಾ ಹಣ
ಸೋಶಿಯಲ್ ಮೀಡಿಯಾದಲ್ಲಿ ಹಣ ಗಳಿಸೋಕೆ ನಾನಾ ಮಾರ್ಗಗಳಿವೆ. ಜನ ಅಕ್ಕ ಪಕ್ಕ ಇರುವವರ ಜೊತೆ ಮಾತನಾಡುವುದಕ್ಕಿಂತ ಮೊಬೈಲ್ ನೋಡುವುದೇ ಹೆಚ್ಚಾಗಿದೆ. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಈಗ ಓಟಿಟಿ, ಯೂಟ್ಯೂಬ್ ಕೂಡ ಜನ ಸಮಯವನ್ನು ತಿನ್ನುತ್ತಿದೆ. ಹಣ ಕಟ್ಟಿ ಓಟಿಟಿ ಪ್ಲಾಟ್ಫಾರ್ಮ್ ಹಾಗೂ ಯೂಟ್ಯೂಬ್ ಚಂದಾದಾರಾಗುವುದು ಗೊತ್ತೇಯಿದೆ. ಈಗ ಇನ್ಸ್ಟಾಗ್ರಾಮ್ನಲ್ಲಿ ಕೂಡ ಈಗ ಸಬ್ಸ್ಕ್ರಿಪ್ಷನ್
ವಿಚಿತ್ರ ಅವತಾರಗಳಲ್ಲಿ ಪೋಸ್ಟರ್ ಬಿಟ್ಟು ಸಿನಿಮಾ ಅಪ್ಡೇಟ್ ಕೊಟ್ಟ ಕನ್ನಡ ನಟಿ
ಸಿನಿಮಾ ಪ್ರಮೋಷನ್ ಬಹಳ ಮುಖ್ಯ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಚಿತ್ರತಂಡಗಳು ಮಾಡುವ ಕಸರತ್ತು ಒಂದೆರಲ್ಲ. ಪೋಸ್ಟರ್ ಡಿಸೈನ್ ಇಂದ ಶುರು ಮಾಡಿ ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ನೋಡುವವರೆಗೆ ನಾನಾ ಪ್ರಯತ್ನ ಮಾಡುತ್ತಾರೆ. ನಟ, ನಟಿಯರೇ ಕೆಲವೊಮ್ಮೆ ಮುಂದೆ ಬಂದು ತಮ್ಮ ಸಿನಿಮಾಗಳನ್ನು ವಿನೂತನ ರೀತಿಯಲ್ಲಿ ಪ್ರಮೋಟ್ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ
'ಒಡೆಯ' ಚಿತ್ರದಲ್ಲಿ ದರ್ಶನ್ ಸಹೋದರನಾಗಿ ನಟಿಸಿದ್ದ ನಿರಂಜನ್ ಮೇಲೆ ಹಲ್ಲೆ; FIR ದಾಖಲು
'ಟಗರು', 'ವಾಸು' ಹಾಗೂ 'ಒಡೆಯ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ನಟ ನಿರಂಜನ್ ಹಲ್ಲೆ ನಡೆದಿದೆ. ನಗರದ ಬಾರ್ ಒಂದರಲ್ಲಿ ಅಪರಿಚಿತ ವ್ಯಕ್ತಿಗಳ ಅವರ ಮೇಲೆ ಅಟ್ಯಾಕ್ ಮಾಡಿದ್ದು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾರ್ಚ್ 28ರಂದು ಈ ಘಟನೆ ನಡೆದಿದ್ದು ಬಿಯರ್ ಬಾಟಲ್ಗಳಿಂದ ಗುಷ್ಕರ್ಮಿಗಳು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಯಶಸ್ ಸೂರ್ಯ ಅವರ ಮನೆಗೆ
ಅವತ್ತು ರಶ್ಮಿಕಾ ಮಂದಣ್ಣ ಮಾಡಿದ್ದು ತಪ್ಪು ಅಂದ್ರೆ, ಮೊನ್ನೆ ರಿಷಬ್ ಶೆಟ್ಟಿ ಮಾಡಿದ್ದು ಸರೀನಾ?
ಸೋಲು ಮಾತ್ರವಲ್ಲ ಗೆಲುವು ಕೂಡ ವ್ಯಕ್ತಿಗಳ ನಡುವೆ ಕಂದಕ ಏರ್ಪಡಲು ಕಾರಣವಾಗಿಬಿಡುತ್ತದೆ. ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ 'ಕಾಂತಾರ' ಸರಣಿ ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿ ರಿಷಬ್ ಶೆಟ್ಟಿ ಗೆದ್ದಿದ್ದಾರೆ. ಆದರೆ ಈಗ ಹೊಂಬಾಳೆ ಹಾಗೂ ರಿಷಬ್ ನಡುವೆ ಬಿರುಕು ಮೂಡಿದೆ. ಅದು ಜಗಜ್ಜಾಹೀರಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹೊಂಬಾಳೆ ಫಿಲ್ಮ್ಸ್ ಅನ್ನು ರಿಷಬ್ ಶೆಟ್ಟಿ ಅನ್ಫಾಲೋ ಮಾಡಿದ್ದಾರೆ. ಈ ವೈಮಸ್ಸಿನ
ರೋಷನ್ ಅವತ್ತು ಜ್ಯೂಸ್ನಲ್ಲಿ ಏನಾದ್ರು ಮಿಕ್ಸ್ ಮಾಡಿ ಕೊಟ್ಟುಬಿಟ್ರೆ ಅಂತ ಭಯಪಟ್ಟಿದ್ದೆ; ಅನುಶ್ರೀ
ನಟಿ, ನಿರೂಪಕಿ ಅನುಶ್ರೀ ಕಳೆದ ವರ್ಷ ಹೊಸಬಾಳಿಗೆ ಕಾಲಿಟ್ಟರು. ಸ್ನೇಹಿತ ರೋಷನ್ ಜೊತೆ ಹಸೆಮಣೆ ಏರಿದ್ದರು. ಖಾಸಗಿ ರೆಸಾರ್ಟ್ನಲ್ಲಿ ಇಬ್ಬರ ಮದುವೆ ನಡೀತು. ಚಿತ್ರರಂಗದ ತಾರೆಯರು ಕೂಡ ಮದುವೆ ಸಮಾರಂಭಕ್ಕೆ ಹಾಜರಾಗಿ ಶುಭ ಹಾರೈಸಿದ್ದರು. ತಮ್ಮ ಹಾಗೂ ರೋಷನ್ ಲವ್ ಸ್ಟೋರಿಯನ್ನು Gold Class With Mayuraa ಯೂಟ್ಯೂಬ್ ಚಾನಲ್ ಪಾಡ್ಕಾಸ್ಟ್ನಲ್ಲಿ ಅನುಶ್ರೀ ಮೆಲುಕು ಹಾಕಿದ್ದಾರೆ. ಯುವರಾಜ್ಕುಮಾರ್
ವೇದಿಕೆಯಲ್ಲಿ AI ಬಳಸಿ ತನ್ನ ಭಾಷಣ ಅನುವಾದ ಮಾಡಿದ ತಮಿಳು ನಟ; ವಿಡಿಯೋ ವೈರಲ್
ಎಲ್ಲೆಲ್ಲೂ ಈಗ AI ತಂತ್ರಜ್ಞಾನದ ಬಗ್ಗ ಚರ್ಚೆ ನಡೀತಿದೆ. ಕೃತಕ ಬುದ್ಧಿಮತ್ತೆ ಎನ್ನುವುದು ಮಾನವನ ಅದ್ಭುತ ಹಾಗೂ ಕ್ರಾಂತಿಕಾರಿ ಆವಿಷ್ಕಾರ. ಇದರಿಂದ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಆದರೆ ಈ ಬದಲಾವಣೆಗೆ ಒಗ್ಗಿಕೊಳ್ಳದೇ ಬೇರೆ ವಿಧಿಯಿಲ್ಲ ಎನ್ನುವಂತಾಗಿದೆ. ಸಾಕಷ್ಟು ಜನ ಈಗಾಗಲೇ AI ಬಳಸಿ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳುತ್ತಿದ್ದಾರೆ. ತಮಿಳು ನಟ ಪ್ರದೀಪ್ ರಂಗನಾಥನ್
RCB vs CSK: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದರ್ಶನ್ ಪುತ್ರ; ಆರ್ಸಿಬಿ ಗೆಲುವಿಗೆ ಸಂಭ್ರಮಿಸಿದ ವಿನೀಶ್-ವಿಡಿಯೋ
ಚೆನ್ನೈ ಸೂಪರ್ ಕಿಂಗ್ ವಿರುದ್ಧ ನಿನ್ನೆ(ಏಪ್ರಿಲ್ 5) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಧೋನಿ ಹುಡುಗರಿಂದ ಭಾರೀ ಮುಖಭಂಗವಾಗಿದೆ. ಆರ್ಸಿಬಿ ಹಾಗೂ ಸಿಎಸ್ಕೆ ತಂಡಗರು ಐಪಿಎಲ್ನಲ್ಲಿ ಬದ್ಧವೈರಿಗಳು ಎಂಬಂತೆ ಬಿಂಬಿತವಾಗಿವೆ. ಹಾಗಾಗಿ ನಿನ್ನೆಯ ಪಂದ್ಯ ಬಹಳ ಕುತೂಹಲ ಮೂಡಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ
ಮತ್ತೆ ಸಿನಿಮಾ ನಿರ್ಮಾಣಕ್ಕಿಳಿದ ಶಿಲ್ಪಾ ಗಣೇಶ್; ಕನ್ನಡದಲ್ಲಿ ಮಹಿಳಾ ನಿರ್ಮಾಪಕಿಯರು ಹೆಚ್ಚಾಗಬಹುದೇ?
ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ಮಾಪಕಿಯರ ಸಂಖ್ಯೆ ತೀರಾ ಕಡಿಮೆಯಿದೆ. ಆಗ ಒಬ್ಬರು, ಈಗ ಒಬ್ಬರು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಧೈರ್ಯ ತೋರಿದ್ದು ಬಿಟ್ಟರೆ, ಮತ್ಯಾರೂ ಇಂತಹ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಪಾರ್ವತಮ್ಮ ರಾಜ್ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ಮಾಪಕಿ. ತಮ್ಮ ಬ್ಯಾನರ್ನಿಂದ ಅತೀ ಹೆಚ್ಚು ಸಕ್ಸಸ್ಫುಲ್ ಸಿನಿಮಾಗಳನ್ನು ನೀಡಿದ ನಿರ್ಮಾಪಕಿ. ಸದ್ಯ ಇವರ
ಓಟಿಟಿಗೆ ಬಂತು ಶ್ಯಾಡೋ ಪ್ಲೇ ; ಮಲಯಾಳಂ ಚಿತ್ರಪ್ರೇಮಿಗಳಿಗಿವೆ ಈ ವಾರ ಹಲವು ಆಯ್ಕೆಗಳು
ಮನೋರಮಾ ಮ್ಯಾಕ್ಸ್ (ManoramaMAX) ಸಂಸ್ಥೆಯ ಹೊಸ ಮಲಯಾಳಂ ಒರಿಜಿನಲ್ ಥ್ರಿಲ್ಲರ್ 'ಶ್ಯಾಡೋ ಪ್ಲೇ' (Shadow Play) ಇಂದು, ಏಪ್ರಿಲ್ 5 ರಂದು ಬಿಡುಗಡೆಯಾಗಿದೆ. ಭಾನುವಾರದ ರಜೆಯ ಮಜಾ ಸವಿಯಲು ಸಜ್ಜಾಗಿರುವ ಪ್ರೇಕ್ಷಕರು ಈಗ ಒಂದು ಗೊಂದಲದಲ್ಲಿದ್ದಾರೆ. ಮೈ ಜುಂ ಎನಿಸುವ ಈ ಡಾರ್ಕ್ ವೆಬ್ ಸೀರೀಸ್ ನೋಡಬೇಕೋ ಅಥವಾ ಕುಟುಂಬದೊಂದಿಗೆ ಕುಳಿತು ಆರಾಮವಾಗಿ ನೋಡಬಹುದಾದ ಲೈಟ್ ಸಬ್ಜೆಕ್ಟ್
\ಪ್ರೀತಿಯೇ ಸರ್ವಸ್ವ ಅಲ್ಲ.. ಪ್ರೀತಿ ಇಲ್ಲದಿದ್ರೆ ಯಾವುದಕ್ಕೂ ಅರ್ಥವಿಲ್ಲ\; ತ್ರಿಶಾ ಪೋಸ್ಟ್ನ ಗುಟ್ಟೇನು?
ಒಂದ್ಕಡೆ ತಮಿಳುನಾಡು ಚುನಾವಣೆಯಾದರೆ, ಇನ್ನೊಂದು ಕಡೆ ವಿಜಯ್ ಹಾಗೂ ತ್ರಿಶಾ ಬಗ್ಗೆ ರೂಮರ್. ಚುನಾವಣೆಯ ಸಮಯದಲ್ಲಿ ತಮಿಳುನಾಡು ಮಂದಿಗೆ ಎರಡೆರಡು ಕುತೂಹಲ. ಈ ಬಾರಿ ತಮಿಳುನಾಡು ವಿಧಾನ ಸಭಾ ಚುನಾವಣೆಗೆ ವಿಜಯ್ ಪಕ್ಷ ಟಿವಿಕೆ ಸ್ಪರ್ಧೆ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಚುನಾವಣೆಯನ್ನು ಫೇಸ್ ಮಾಡುತ್ತಿದ್ದರೂ, ಒಂಟಿಯಾಗಿ ಅಖಾಡಕ್ಕೆ ಇಳಿದಿದೆ. ಹೀಗಾಗಿ ಈ ಪಕ್ಷದ ಮೇಲೆ ಕುತೂಹಲವಿದೆ.
ಸೆಲ್ಫಿ ನೆಪದಲ್ಲಿ ಖ್ಯಾತ ನಟಿಯ ತುಟಿಗೆ ಮುತ್ತಿಟ್ಟ ಮಹಿಳಾ ಅಭಿಮಾನಿ ; ಬೆಚ್ಚಿ ಬಿದ್ದ ಚೆಲುವೆ-ವಿಡಿಯೋ ವೈರಲ್
ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ.ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಸೆಲ್ಫಿ ನೆಪದಲ್ಲಿ ಮಾಡಬಾರದ ಕೆಲಸ ಮಾಡಲು
ಮುಂಬೈನ ಬೀದಿಯಲ್ಲಿ 'ಕೋಟಿಗೊಬ್ಬ' ಶೂಟಿಂಗ್; ದಿಢೀರನೇ ವಿಷ್ಣುದಾದ ಭೇಟಿ ಮಾಡಲು ಬಂದ ಶಿವಣ್ಣ..ಆಮೇಲೆ ಏನಾಯ್ತು?
ವಿಷ್ಣುದಾದ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ಲಿಸ್ಟ್ ಸೇರಿದ ಸಾಕಷ್ಟು ಸಿನಿಮಾಗಳಿವೆ. ಅದರಲ್ಲಿ 'ಕೋಟಿಗೊಬ್ಬ' ಸಿನಿಮಾ ಕೂಡ ಒಂದು. ಇದು ಸೂಪರ್ಸ್ಟಾರ್ ರಜನಿಕಾಂತ್ ನಟಿಸಿದ 'ಭಾಷಾ' ಸಿನಿಮಾದ ರಿಮೇಕ್. ಆದರೂ, ವಿಷ್ಣುದಾದ ಅವರ ಸ್ಟೈಲ್ನಲ್ಲಿಯೇ ಮಾಡಿದ ಸಿನಿಮಾವಿದು. ಹೀಗಾಗಿ ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದರೂ ಅದೇ ಕ್ರೇಜ್ ಅನ್ನು ಉಳಿಸಿದಿಕೊಂಡಿದೆ. ಸೂರಪ್ಪ ಬಾಬು ನಿರ್ಮಾಣ ಮಾಡಿದ್ದ
Dacoit Movie First Review: 'ಡಕಾಯಿತ್' ಸಿನಿಮಾದ ಮೊದಲ ವಿಮರ್ಶೆ ಏನು ಹೇಳುತ್ತೆ?
ಈ ವಾರ ರಿಲೀಸ್ ಆಗಲಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ತೆಲುಗಿನ 'ಡಕಾಯಿತ್' ಕೂಡ ಒಂದು. ಅಡಿವಿ ಶೇಷ್ ಹಾಗೂ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ತೆಲುಗು ರಾಜ್ಯಗಳಲ್ಲಿ ಸದ್ದು ಮಾಡಿದೆ. ಅಡವಿ ಶೇಷ್ ಮಾಸ್ ಅವತಾರದಲ್ಲಿ ಥಿಯೇಟರ್ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದ್ದಾರೆ. ಐಪಿಎಲ್ ಸೀಸನ್ನಲ್ಲಿ ರಿಲೀಸ್ ಆಗುತ್ತಿರೋ 'ಡಕಾಯಿತ್' ಸಿನಿಮಾ ಪ್ರೇಕ್ಷಕರನ್ನು
ಅಶ್ಲೀಲ ವೆಬ್ಸೈಟ್ನಲ್ಲಿ ನನ್ನ ಫೋಟೋ ನೋಡಿದ್ದೆ ; ಆ ದಿನ.. ಆ ಕ್ಷಣ.. ಬಿಕ್ಕಿದ ಶ್ರೀದೇವಿಯ ಮುದ್ದಿನ ಮಗಳು ಜಾಹ್ನವಿ
ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಡೀಪ್ ಫೇಕ್ ಇದೀಗ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಅಸಲಿ ವಿಡಿಯೋಗಳನ್ನೇ ಮೀರಿಸುವಷ್ಟು ಅತ್ಯುತ್ತಮ ಗುಣಮಟ್ಟವನ್ನ ಹೊಂದಿರುವ ಈ ನಕಲಿ ವಿಡಿಯೋಗಳಿಂದ ಅನೇಕರು ಹೈರಾಣಾಗಿದ್ದಾರೆ. ದೂರು ಕೊಟ್ಟು ಸೆಲೆಬ್ರಿಟಿಗಳು ಸುಸ್ತಾಗಿದ್ದಾರೆ. ಇನ್ನೂ ಈ ಡೀಪ್ ಫೇಕ್ ಜನ್ಮ ಪಡೆದಿದ್ದು ಇಂದು ನಿನ್ನೆಯಲ್ಲ. ಪುರಾತನ
ರಶ್ಮಿಕಾ ಮಂದಣ್ಣ ಮೊದಲ ಹೀರೋ ರಕ್ಷಿತ್ ಶೆಟ್ಟಿ ಅಲ್ಲ;ಕಿರಿಕ್ಗೂ ಮುನ್ನ ಬಿಗ್ಬಾಸ್ ಸ್ಪರ್ಧಿ ಜೊತೆ ನಟಿಸ್ಬೇಕಿತ್ತು
ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲೂ ನಟಿಸುತ್ತಿದ್ದಾರೆ. ಹೀಗಾಗಿ ನಿರಂತರವಾಗಿ ಸಂದರ್ಶನವನ್ನೂ ನೀಡುತ್ತಲೇ ಇರುತ್ತಾರೆ. ಇಂತಹದ್ದೇ ಒಂದು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ನನ್ನ ಮೊದಲ ಸಿನಿಮಾ ಅಲ್ಲ ಅಂತ ಹೇಳಿದ್ದರು. ಅಲ್ಲಿವರೆಗೂ ಬಹುತೇಕ ಮಂದಿ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ ಕಿರಿಕ್ ಪಾರ್ಟಿಯೇ ಇವರ ಚೊಚ್ಚಲ ಸಿನಿಮಾವೆಂದು ನಂಬಿದ್ದರು. ಆದರೆ, 'ಕಿರಿಕ್ ಪಾರ್ಟಿ' ಅಲ್ಲವೆಂದು ಹೇಳಿಕೊಂಡಿದ್ದರು. ರಶ್ಮಿಕಾ
RCB Vs CSK: \ಉರ್ಕೊಳ್ಳೊರ್ ಉರ್ಕೊಳ್ಳಿ..ಬಡ್ಕೊಳ್ಳೊರ್ ಬಡ್ಕೊಳ್ಳಿ..\; ಡಾಲಿ ತಂಡದಿಂದ ರೋಸ್ಟ್ ಸಾಂಗ್
ಐಪಿಎಲ್ ಫೀವರ್ ನಿಧಾನವಾಗಿ ಹೆಚ್ಚಾಗುತ್ತಿದೆ. ಆರ್ಸಿಬಿ ಅಭಿಮಾನಿಗಳಿಗೆ ಇಂದು (ಮಾರ್ಚ್ 5) ಬಿಗ್ ಡೇ. ಯಾಕಂದ್ರೆ ಆರ್ಸಿಬಿಯ (RCB) ಸಾಂಪ್ರದಾಯಿಕ ಎದುರಾಳಿ ಸಿಎಸ್ಕೆ (CSK) ಜೊತೆ ಪಂದ್ಯ ನಡೆಯುತ್ತಿದೆ. ಈ ಜಿದ್ದಾ ಜಿದ್ದಿನ ಪಂದ್ಯವನ್ನು ನೋಡುವುದಕ್ಕೆ ಕ್ರೀಡಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಎಸ್ಕೆ ತಂಡವನ್ನು ಆರ್ಸಿಬಿ ಅಭಿಮಾನಿಗಳು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಮೊದಲ
ಧುರಂಧರ್, ಕೇರಳ ಸ್ಟೋರಿ, ಎಲ್ಲ ಕಟ್ಟುಕಥೆ ಎಂದವರ ವಿರುದ್ದ ಗುಡುಗಿದ ನರೇಂದ್ರ ಮೋದಿ
ಸಿನಿಮಾ ಈಗ ಕೇವಲ ಮನರಂಜನೆ ಮಾತ್ರ ಅಲ್ಲ. ಬದಲಿಗೆ ಸೈದ್ಧಾಂತಿಕ ಸಂಘರ್ಷಕ್ಕೆ ವೇದಿಕೆ ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲ ಕಾಲಕ್ಕೆ ಇಲ್ಲಿ ಕೆಲ ಚಿತ್ರಗಳ ಕುರಿತು ಚರ್ಚೆ ನಡೆಯುತ್ತಲೇ ಇವೆ. ಅದರಲ್ಲಿಯೂ ಕಳೆದ ಒಂದು ದಶಕದಿಂದ ಸಿನಿಮಾ ಸುತ್ತ ಎಡ-ಬಲ ಯುದ್ಧ ಆರಂಭ ಆಗಿದೆ. ಮನರಂಜನೆಯ ಹೆಸರಿನಲ್ಲಿ ಕೆಲವರು ಹೂತು ಹೋದ ಇತಿಹಾಸವನ್ನು ಅಗೆಯುವ
ಅಕ್ರಮ ಸಂಬಂಧವಿರುವ ವಿಚಾರ ಗೊತ್ತಾದರೂ ಕೂಡ ನನ್ನ ಹೆಂಡತಿ ನನಗೆ ಡಿವೋರ್ಸ್ ಕೊಡಲಿಲ್ಲ ; ಕಣ್ಣೀರು ಹಾಕಿದ 63 ವರ್ಷದ ನಟ
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ .. ಹೊಂದಾಣಿಕೆ ಕೊರತೆ .. ದೈಹಿಕ ಅತೃಪ್ತಿ .. ಪ್ರೀತಿಯ ಕೊರತೆ .. ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ
ಕಮಲ್ ಹಾಸನ್ ನಂಬಿ ಕಂಗಾಲಾದ ಅಭ್ಯರ್ಥಿಗಳು ; ಉಳಗನಾಯಗನ್ ಕಟ್ಟಿದ 'ಎಂಎನ್ಎಂ' ಪಕ್ಷದಲ್ಲೇ ಭುಗಿಲೆದ್ದ ಆಕ್ರೋಶ
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಹಾಗಂಥ ಇಲ್ಲಿ ಎಲ್ಲರೂ ಗೆದ್ದಿಲ್ಲ. ತಮಿಳುನಾಡಿನ ಜನ ಯಾರನ್ನು ಸುಲಭವಾಗಿ ತಲೆ ಮೇಲೆ ಹೊತ್ತು
ಸಾವಿರ ಕೋಟಿಯ ಸರದಾರನಾಗುವತ್ತ ರಣವೀರ್ ಸಿಂಗ್ ; ಧುರಂಧರ್ 2 ಅಬ್ಬರ - 3ನೇ ಶನಿವಾರವೂ ಭರ್ಜರಿ ಗಳಿಕೆ
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ ಆಗುತ್ತಿದ್ದಂತೆಯೇ

24 C