Dhurandhar 2 vs Toxic: ಧುರಂಧರ್ 2-ಟಾಕ್ಸಿಕ್ ಎರಡು ಸಿನಿಮಾಗಳಲ್ಲಿ ಅಡ್ವಾನ್ಸ್ ಬುಕಿಂಗ್ ಹೇಗಿದೆ?
ಮಾರ್ಚ್ 19 ರಂದು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಪೈಪೋಟಿ ನಡೆಯಲಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಮತ್ತು ಯಶ್ ನಟನೆಯ 'ಟಾಕ್ಸಿಕ್' ಚಿತ್ರಗಳು ಒಂದೇ ದಿನ ತೆರೆಕಾಣಲಿವೆ. ಈ ಎರಡೂ ಚಿತ್ರಗಳು ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿವೆ. ವಿಶೇಷವೆಂದರೆ, ಅಮೆರಿಕದಲ್ಲಿ ಈಗಾಗಲೇ ಈ ಚಿತ್ರಗಳ ಮುಂಗಡ ಬುಕಿಂಗ್ ಆರಂಭವಾಗಿದೆ. ಆದಿತ್ಯ
ಹೊಕ್ಕಳು ತೋರಿಸೋಕೆ 'ವೀರ ಮದಕರಿ' ಚಿತ್ರಕ್ಕೆ ನನ್ನ ಆಯ್ಕೆ ಮಾಡಿದ್ರಾ ಗೊತ್ತಿಲ್ಲ; ರಾಗಿಣಿ
ತುಪ್ಪದ ಹುಡುಗಿ ರಾಗಿಣಿ ತಮ್ಮ ಬೋಲ್ಡ್ ಪಾತ್ರಗಳಿಂದ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ವಿವಾದಗಳು ಏನೇ ಇದ್ದರೂ ಕೆಲ ಹಿಟ್ ಸಿನಿಮಾಗಳಲ್ಲಿ ರಾಗಿಣಿ ಮಿಂಚಿದ್ದಾರೆ. ಸುದೀಪ್ ನಿರ್ದೇಶಿಸಿ ನಟಿಸಿದ 'ವೀರ ಮದಕರಿ' ಚಿತ್ರದ ಮೂಲಕ ರಾಗಿಣಿ ಸಿನಿರಸಿಕರ ಮನಗೆದ್ದಿದ್ದರು. ಇತ್ತೀಚಿನ ದಿನಗಳಲ್ಲಿ ರಾಗಿಣಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. The Tuhin Show ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ
'ಭೀಮಾ ತೀರದಲ್ಲಿ' ಸಿನಿಮಾವನ್ನು ಈವಾಗ ಮಾಡಿದ್ರೆ ದರ್ಶನ್ ಕೈಯಲ್ಲಿ ಮಾಡಿಸ್ತಿದ್ದೆ\; ಓಂ ಪ್ರಕಾಶ್ ರಾವ್
2012ರಲ್ಲಿ ಕನ್ನಡದಲ್ಲಿ ತೆರೆಕಂಡ ವಿವಾದಾತ್ಮಕ ಸಿನಿಮಾ 'ಭೀಮಾ ತೀರದಲ್ಲಿ. ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ದುನಿಯಾ ವಿಜಯ್ಗೆ ಪ್ರಣೀತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಬಳಿಕ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಜನಪ್ರಿಯ ಲೇಖಕ, ಪತ್ರಕರ್ತರಾಗಿದ್ದ ರವಿ ಬೆಳಗರೆ ಬರೆದ 'ಭೀಮಾ
Dhurandhar -2 Movie: ಧುರಂಧರ್ 2 ಟ್ರೈಲರ್ ನಾಳೆ ರಿಲೀಸ್ ಆಗುತ್ತಾ? ಫ್ಯಾನ್ಸ್ಗೆ ಇಲ್ಲಿದೆ ಬಿಗ್ ಅಪ್ಡೇಟ್ಸ್
ಧುರಂಧರ್ -2 ಚಿತ್ರದ ಟ್ರೈಲರ್ ರಿಲೀಸ್ ಯಾವಾಗ? ಈಗ ಇರೋ ಸುದ್ದಿ ಏನು? ಮಾರ್ಚ್-3 ರಂದು ಟ್ರೈಲರ್ ರಿಲೀಸ್ ಆಗೋದಿಲ್ವೇ? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Suriya: ವಿಭಿನ್ನ ಗೆಟಪ್ನಲ್ಲಿ ಸೂರ್ಯ! ‘ವಿಶ್ವನಾಥ್ ಆಂಡ್ ಸನ್ಸ್’ ಕಥೆ ಹೇಳಲು ಬರ್ತಿದ್ದಾರೆ ಸಿಗಂ!
Suriya: ಅನೇಕ ತಿಂಗಳುಗಳ ಊಹಾಪೋಹಗಳ ನಂತರ, ತಮಿಳು ನಟ ಸೂರ್ಯ ಅವರ ಬಹು ನಿರೀಕ್ಷಿತ ಚಿತ್ರ ಸೂರ್ಯ 46 ಅಂತಿಮವಾಗಿ ಅಧಿಕೃತ ಶೀರ್ಷಿಕೆಯನ್ನು ಹೊಂದಿದೆ.
Shah Rukh Khan: ಶಾರುಖ್ ಖಾನ್ ಅಪ್ರತಿಮ ಸ್ಟಾರ್ಡಮ್! ಸುನೀಲ್ ಶೆಟ್ಟಿ ಹೇಳಿದ ಯಶಸ್ಸಿನ ರಹಸ್ಯ
Shah Rukh Khan: ಬಾಲಿವುಡ್ ಲೋಕದಲ್ಲಿ ಅನೇಕ ಸೂಪರ್ ಸ್ಟಾರ್ಗಳಿದ್ದರೂ, ಶಾರುಖ್ ಖಾನ್ ಅವರಂತಹ ಜಾಗತಿಕ ಮಟ್ಟದ ಜನಪ್ರಿಯತೆಯನ್ನು ಸಾಧಿಸಿರುವವರು ಅಪರೂಪ.
Peddi Song: 'ರೈ ರೈ ರಾರಾ' ಅಂತ ಎ. ಆರ್ ರಹಮಾನ್ ಜೊತೆ ಮತ್ತೆ ಸಿಕ್ಸರ್ ಸಿಡಿಸಿದ 'ಪೆದ್ದಿ' ರಾಮ್ಚರಣ್
ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಒಂದು ತಿಂಗಳು ತಡವಾಗಿ ತೆರೆಗೆ ಬರಲಿದೆ. ಈಗಾಗಲೇ ಟೀಸರ್, ಚಿಕ್ಕಿರಿ ಸಾಂಗ್ ಮೂಲಕ ನಿರೀಕ್ಷೆ ಹುಟ್ಟಾಕ್ಕಿರುವ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ರೈ ರೈ ರಾರಾ' ಅಂತ ರಾಮ್ಚರಣ್ ಬಿಂದಾಸ್ ಡ್ಯಾನ್ಸ್ ಮಾಡಿ ರಂಗೇರಿಸಿದ್ದಾರೆ. ಎ. ಆರ್ ರಹಮಾನ್ ಸಂಗೀತದಲ್ಲಿ 'ಪೆದ್ದಿ' ಚಿತ್ರದ ಸಾಂಗ್ಸ್
Rashmika Mandanna: ಗಂಡನ ಸ್ವಂತ ಊರಲ್ಲಿ ರಶ್ಮಿಕಾ ರಂಗು; ಪಕ್ಕದಲ್ಲಿಯೇ ನಿಂತ ವಿಜಯ್ ಫುಲ್ ಖುಷ್!
ವಿಜಯ್ ದೇವರಕೊಂಡ ತನ್ನೂರಿನ ಜನರನ್ನ ಮೀಟ್ ಆಗಿದ್ದಾರೆ. ಪತ್ನಿ ರಶ್ಮಿಕಾ ಅವರನ್ನೂ ಪರಿಚಯಿಸಿದ್ದಾರೆ. ದೇವರಕೊಂಡ ಫೌಂಡೇಷನ್ನಿಂದ ಊರಿಗೆ ಏನಾದರೂ ಸಹಾಯ ಮಾಡ್ಬೇಕು ಅಂದುಕೊಂಡಿದ್ದೇನೆ ಅಂತಲೂ ಹೇಳಿದ್ದಾರೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Vijay-Sangeetha: ವಿಜಯ್ ಆಸ್ತಿಯ ಅರ್ಧ ಪಾಲು ಸಂಗೀತಾಗೆ ಸೇರುತ್ತಾ? ದಳಪತಿಗೆ ಎದುರಾಗುತ್ತಾ ಮತ್ತೊಂದು ಚಾಲೆಂಜ್?
Vijay-Sangeetha: ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಪ್ರಶ್ನೆಯೆಂದರೆ: ತೀರ್ಪು ಸಂಗೀತಾ ಪರವಾಗಿದ್ದರೆ, ವಿಜಯ್ ಅವರ ಆಸ್ತಿಯ 50% ಅನ್ನು ಭಾಗಮಾಡಲು ಆದೇಶಿಸಬಹುದೇ? ಎಂದು
ತುದಿಗಾಲಿನಲ್ಲಿ ನಿಂತವರಿಗೆ ಭಾರೀ ನಿರಾಸೆ ಮಾಡಿದ ಧುರಂಧರ್ ; ಮಾರ್ಚ್ 19ರಂದು ಬರಲ್ವಾ ಹಮ್ಜಾ ಅಲಿ ?
ಬಣ್ಣದ ಲೋಕ ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟುಕೊಳ್ತಾವೆ. ಹೀಗೆ ಹುಟ್ಟುಕೊಳ್ಳುವ ಸುದ್ದಿಯ ಸತ್ಯಾಸತ್ಯತೆ ತಿಳಿದುಕೊಳ್ಳುವಷ್ಟರಲ್ಲಿ ಆ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ತಲುಪಿರುತ್ತೆ. ವೈರಲ್ ಆಗಿರುತ್ತೆ. ಹೀಗೆ ವೈರಲ್ ಆದ ಸುದ್ದಿಯನ್ನೇ ಹಲವರು ನಿಜಾ ಎಂದುಕೊಳ್ಳುತ್ತಾರೆ. ಚರ್ಚೆ ಮಾಡುತ್ತಾರೆ. ಆ ನಂತರ ಅಸಲಿ ಸತ್ಯ ಅನಾವರಣವಾದಾಗ ಭ್ರಮನಿರಸನಗೊಳ್ಳುತ್ತಾರೆ. ಹಿಡಿಶಾಪ ಹಾಕುತ್ತಾರೆ. ಉದಾಹರಣೆಗೆ ''ಧುರಂಧರ್
Sangeetha-Vijay: TVK ಪಕ್ಷದ ನಾಯಕ, ನಟ ವಿಜಯ್ ಅವರ ಪತ್ನಿ ಸಂಗೀತಾ ಅವರ ಮೇಲೆ TVK ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ದಾಳಿ ಮತ್ತು ಅದನ್ನು ಖಂಡಿಸದೆ ವಿಜಯ್ ಮೌನವಾಗಿರುವುದನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ ಖಂಡಿಸಿದೆ.
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಆ ಸಿನಿಮಾ ರೀಮೆಕಾ?
ಪವನ್ ಕಲ್ಯಾಣ್ ಅತ್ತ ರಾಜಕೀಯ ಇತ್ತ ಸಿನಿಮಾ ಎರಡನ್ನೂ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಆದರೆ ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ಪವರ್ ಸ್ಟಾರ್ ಕಾಲ್ಶೀಟ್ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. ಅರ್ಧಕ್ಕೆ ನಿಂತಿದ್ದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 26ರಂದು ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರ್ತಿದೆ.
Sangeetha-Vijay: ವಿಜಯ್ ಬೆಂಬಲಕ್ಕೆ ನಿಂತ ಖ್ಯಾತ ನಟ! ದಳಪತಿ ವೈಯಕ್ತಿಕ ಜೀವನದ ಬಗ್ಗೆ ಟೀಕೆ ಬೇಡ ಎಂದ ಆ್ಯಕ್ಟರ್
Sangeetha-Vijay: ವಿಜಯ್-ಸಂಗೀತಾ ವಿಚ್ಛೇದನ ಪ್ರಕರಣ ತಮಿಳು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅನೇಕರು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಚ್ಚೇದನದ ವಿವಾದ ; ವಿಜಯ್ ಬೆನ್ನ ಹಿಂದೆ ಬಿದ್ದ ಕಟ್ಟಪ್ಪನ ಮಗಳು - ದಿವ್ಯಾ ಸತ್ಯರಾಜ್ಗೆ ಉತ್ತರ ಕೊಡ್ತಾರಾ ದಳಪತಿ ?
ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಇಲ್ಲಿ ಸ್ಟಾರ್ ಆದವರು ನಾಳೆಯ ದಿವಸ ಲೀಡರ್ ಆಗ್ತಾರೆ. ಮೆರೆಯುತ್ತಾರೆ. ಹರಸಿ ಹಾರೈಸಿ ಆಶೀರ್ವಾದ ಮಾಡಿದ ಜನರನ್ನೇ ಮರೆಯುತ್ತಾರೆ. ಅದರಲ್ಲಿಯೂ ಪಕ್ಕದ ತಮಿಳುನಾಡಿನಲ್ಲಿ ರಾಜಕೀಯದ ಮೇಲೆ ಚಿತ್ರರಂಗದವರಿಗೆ ವಿಶೇಷ ಆಸಕ್ತಿ ಮೊದಲಿಂದ ಇದೆ. ಇನ್ನು ಇಳಯ ದಳಪತಿ ಎಂದೇ ಪ್ರಖ್ಯಾತವಾದ ವಿಜಯ್ ಕೂಡ ಈ ಸಾಲಿನಲ್ಲಿ
Director: ಖ್ಯಾತ ನಿರ್ದೇಶಕನ ವಿರುದ್ಧ ಲೈ** ಕಿರು*ಳದ ದೂರು! ಯುವತಿ ಮನೆಗೆ ನುಗ್ಗಿ ದೌರ್ಜನ್ಯ ಮಾಡಿದ್ರಾ ಡೈರೆಕ್ಟರ್?
Director: 'ಮಂಜುಮೆಲ್ ಬಾಯ್ಸ್' ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಘಟನೆ ಮಲಯಾಳಂ ಚಿತ್ರರಂಗದಲ್ಲಿ ಇದೀಗ ಸಂಚಲನ ಮೂಡಿಸಿದೆ.
ಮದುವೆ ಬೆನ್ನಲ್ಲೇ 40ಕ್ಕೂ ಅಧಿಕ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಘೋಷಿಸಿದ ವಿಜಯ್
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಮ್ಮ ಮದುವೆಯನ್ನು ಬಹಳ ವಿಭಿನ್ನವಾಗಿ ಸಂಭ್ರಮಿಸುತ್ತಾ ಬರ್ತಿದ್ದಾರೆ. ಉದಯ್ಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ ಜೋಡಿ ಸಾಕಷ್ಟು ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ತೊಡಗಿದೆ. ಮದುವೆ ಬೆನ್ನಲ್ಲೇ ತಿರುಪತಿ ಬೆಟ್ಟಕ್ಕೆ ದಂಪತಿ ಭೇಟಿ ನೀಡಿದ್ದರು. ಮದುವೆ ಬಳಿಕ ವಿಜಯ್ ತಮ್ಮ ತಂದೆ ಹುಟ್ಟೂರಿಗೆ ಪತ್ನಿ ರಶ್ಮಿಕಾ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಲಂಗಾಣದ ಮೆಹಬೂಬ್ ನಗರ್
Actor Darshan: ದರ್ಶನ್ ಕೇಸ್ನ ಬಿಗ್ ಅಪ್ಡೇಟ್! ಕೋರ್ಟ್ನಲ್ಲಿಇಂದು ಆಗಿದ್ದೇನು?
Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿ ವಿರುದ್ದ ಸುಳ್ಳು ಸಾಕ್ಷಿ ಸೃಷ್ಟಿಸಿದ ಆರೋಪದ ಅಡಿ ಎ3 ಪರ ವಕೀಲರು ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ರು.
ರಶ್ಮಿಕಾ ಮಂದಣ್ಣ ಮೊದಲ ಚಿತ್ರ ಕಿರಿಕ್ ಪಾರ್ಟಿ ಅಲ್ಲ. ಅದು ಬೇರೆ ಇದೆ. ಅಲ್ಲಿ ಹೀರೋ ರಕ್ಷಿತ್ ಕೂಡ ಅಲ್ಲ. ಬದಲಾಗಿ ಬೇರೆ ಇದ್ದರು. ಈ ವಿಷಯ ಇದೀಗ ಹೆಚ್ಚು ಕುತೂಹಲ ಮೂಡಿಸುತ್ತಿದೆ. ಇದರ ಇತರ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Hayagreeva Box Office: ಮೊದಲ 3 ದಿನಗಳಲ್ಲಿ ಧನ್ವೀರ್ 'ಹಯಗ್ರೀವ' ಗಳಿಸಿದ್ದೆಷ್ಟು?
ಕಳೆದ ವಾರ ಕನ್ನಡದಲ್ಲಿ ಮೂರು-ನಾಲ್ಕು ಸಿನಿಮಾಗಳು ತೆರೆಕಂಡಿದ್ದವು. ಅದರಲ್ಲಿ ಒಂದು ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಕೂಡ ಒಂದು. ಫೆಬ್ರವರಿ 27ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಆರಂಭದಲ್ಲಿ ಸೆನ್ಸಾರ್ ಸಮಸ್ಯೆಯನ್ನು ಎದುರಿಸಿದ್ದ ಸಿನಿಮಾ ಮೊದಲ ಎರಡು ಶೋಗಳು ಪ್ರದರ್ಶನ ಕಂಡಿರಲಿಲ್ಲ. ಸಿನಿಮಾ ತಂಡದ ಕೈಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಇದ್ದಿದ್ದರಿಂದ ಮೊದಲೆರಡು ಶೋಗಳನ್ನು ಮಿಸ್ ಮಾಡಿಕೊಂಡಿತ್ತು. ಆರಂಭದಲ್ಲಿಯೇ
Sangeetha-Vijay: ವಿಜಯ್ಗಿಂತ ಪತ್ನಿಯೇ ಶ್ರೀಮಂತೆನಾ? ಸಂಗೀತಾ ಆಸ್ತಿ ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ!
Sangeetha-Vijay: ಇನ್ನೂ ನಟ ವಿಜಯ್ ಅವರ ಆಸ್ತಿ 600 ಕೋಟಿ ರೂ. ಎಂದು ಹೇಳಲಾಗಿದೆ. ಇದರಿಂದ ಸಂಗೀತಾಗೆ ಎಷ್ಟು ಕೋಟಿ ಜೀವನಾಂಶ ಸಿಗುತ್ತದೆ? ಜೊತೆಗೆ ಸಂಗೀತಾ ಅವರ ಆಸ್ತಿಯ ಮೌಲ್ಯ ಎಷ್ಟು? ಸೇರಿದಂತೆ ಹಲವು ಪ್ರಶ್ನೆಗಳು ಇದೀಗ ಎಲ್ಲರಲ್ಲಿ ಉದ್ಭವಿಸಿದೆ.
ಸದ್ದಿಲ್ಲದೇ ಮದುವೆಯಾದ ಸ್ಪೈಡರ್ ಮ್ಯಾನ್ ಜೋಡಿ ; ಟಾಮ್ ಹಾಲೆಂಡ್-ಝೆಂಡೆಯಾ ಈಗ ಗಂಡ-ಹೆಂಡ್ತಿ
ಚಿತ್ರರಂಗದಲ್ಲಿ ನಾಯಕಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅವರ ಅಭಿಮಾನಿಗಳು ತಲೆ ಕೆದರಿಕೊಳ್ಳುತ್ತಾರೆ. ಆ ಹುಡುಗನ ಕುಲ.. ಗೋತ್ರ.. ಜನ್ಮವನ್ನೇ ಜಾಲಾಡಲು ಶುರು ಮಾಡುತ್ತಾರೆ. ಅಂಥಾದ್ದರಲ್ಲಿ ಚಿತ್ರರಂಗದಲ್ಲಿಯೇ ಇರುವ ಯುವ ನಾಯಕನ ಜೊತೆ ಮೇಲಿಂದ ಮೇಲೆ ನಾಯಕಿ ಕಾಣಿಸಿಕೊಂಡರೆ..? ಅಭಿಮಾನಿಗಳ ಎದೆಯೊಡೆಯದಿರುತ್ತಾ ? ಹಾಗಂತೆ .. ಹೀಗಂತೆ .. ಎಂದು ಮಾತನಾಡುವ ಒಂದು ವರ್ಗ ಸುಮ್ಮನೆ ಕೂರುತ್ತಾ
ಖಮೇನಿ ಹತ್ಯೆ* ಖಂಡಿಸಿ ಪ್ರತಿಭಟನೆ; \ಇವರನ್ನು ಇರಾನ್ ದೇಶಕ್ಕೆ ಕಳಿಸಿ\ ಎಂದ ನಟಿ ರಶ್ಮಿ ಗೌತಮ್
ಶಿಯಾ ಸಮುದಾಯದ ಹಾಗೂ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ* ಜಗತ್ತಿನಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅಮೆರಿಕಾ ಹಾಗೂ ಇಸ್ರೇಲ್ ಜಂಟಿ ದಾಳಿಗೆ ಪಾಶ್ಚಿಮಾತ್ಯ ದೇಶಗಳ ಕಟು ವಿರೋಧಿಯಾಗಿದ್ದ ಖಮೇನಿ ಹತ್ಯೆ* ಖಂಡಿಸಿ ಭಾರತ ಸೇರಿದಂತೆ ಹಲವು ಭಾಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಾಶ್ಮೀರ, ಕರ್ನಾಟಕ, ಕೇರಳದಲ್ಲಿ ಖಮೇನಿ ಹತ್ಯೆ*ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ಶಿಯಾ
Suriya: ಫ್ಯಾಮಿಲಿ ಮ್ಯಾನ್ ಆಗೋಕೆ ಹೊರಟ ಸೂರ್ಯ! ಮಗು ಎತ್ತಿಕೊಂಡು ಕಮ್ ಬ್ಯಾಕ್, ಸಿಂಗಂ ಹೊಸ ಲುಕ್ಗೆ ಫ್ಯಾನ್ಸ್ ಫಿದಾ
Suriya: ಸಿನಿಮಾ ರಂಗದಲ್ಲಿ ಪ್ರಮುಖ ನಟನಾಗಿ ಹೆಸರುವಾಸಿಯಾಗಿರುವ ಸೂರ್ಯ ಬ್ಲಾಕ್ಬಸ್ಟರ್ ಹಿಟ್ ಪಡೆದು ಹಲವು ವರ್ಷಗಳೇ ಕಳೆದಿವೆ. ಈ ಕಾರಣದಿಂದಾಗಿ, ಸೂರ್ಯ ಹೇಗಾದರೂ ಮತ್ತೆ ಕಮ್ ಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದಾರೆ.
Prashanth Neel: ದುಬೈನಲ್ಲಿ ಸಿಲುಕಿಕೊಂಡಿದ್ರಾ ಪ್ರಶಾಂತ್ ನೀಲ್? ವಾಪಸ್ ಬಂದಿದ್ದು ಹೇಗೆ 'ಡ್ರ್ಯಾಗನ್' ಟೀಂ?
Prashanth Neel: ಪ್ರಶಾಂತ್ ನೀಲ್ ಸಿನಿಮಾ ಡ್ರ್ಯಾಗನ್’ ಚಿತ್ರತಂಡವು ಚಿತ್ರೀಕರಣಕ್ಕೆಂದು ದುಬೈಗೆ ತೆರಳಿದ್ದರು, ಆದ್ರೆ ಇದೀಗ ಯುದ್ಧದ ತೀವ್ರತೆ ಜೋರಾಗಿರುವ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲದೆ ಚಿತ್ರತಂಡ ಸೇಫಾಗಿ ತಾಯ್ನಾಡಿಗೆ ಮರಳಿದ್ದಾರೆ.
ಹುಟ್ಟೂರಿನಲ್ಲಿ ವಿಜಯ್-ರಶ್ಮಿಕಾ ಸತ್ಯನಾರಾಯಣ ಪೂಜೆ; ಊರಿನ ಜನರಿಗೆ ನಾನ್ ವೆಜ್ ಊಟ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ ಮುಂದುವರೆದಿದೆ. ಮದುವೆ ಬಳಿಕ ದಂಪತಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಬಂದಿದ್ದರು. ಮಾರ್ಚ್ 4ರಂದು ನಡೆಯುವ ರಿಸೆಪ್ಷನ್ ಪಾರ್ಟಿಗೆ ಅತಿಥಿಗಳನ್ನು ಆಹ್ವಾನಿಸುವ ಕೆಲಸ ಮುಂದುವರೆದಿದೆ. ಈ ನಡುವೆ ವಿಜಯ್ ದೇವರಕೊಂಡ ತನ್ನ ಹುಟ್ಟೂರಿಗೆ ಮಡದಿಯನ್ನು ಕರೆದುಕೊಂಡು ಹೋಗಿದ್ದಾರೆ. ತೆಲಂಗಾಣದ
Kiara Advani: ಟಾಕ್ಸಿಕ್ನಲ್ಲಿ ಕಣ್ಣು ಕಾಣದ ಹುಡುಗಿಯಾ ಕಿಯಾರಾ? 'ನಾಡಿಯಾ' ಪಾತ್ರದ ಸೀಕ್ರೆಟ್ ರಿವೀಲ್!
Kiara Advani: ಕಿಯಾರಾ ಪಾತ್ರದ ಬಗೆಗಿನ ಮತ್ತೊಂದು ವಿಚಾರ ಇದೀಗ ಹೊರಬಿದ್ದಿದೆ. ಅದೇನೆಂದರೆ ಟಾಕ್ಸಿಕ್' ಸಿನಿಮಾದಲ್ಲಿ ಕಿಯಾರಾ ಅಂಧ ಯುವತಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮತ್ತೊಂದು ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ.
Vijay Thalapathy: ನಟ ವಿಜಯ್ TVK ಪಕ್ಷದ ಹೆಸರಿನಲ್ಲಿ ತ್ರಿಶಾ ಹೆಸರು, ಇಲ್ಲಿದೆ ಬಿಗ್ ಟ್ವಿಸ್ಟ್!
ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಿದ ಬಳಿಕ ಅವರ ವೈಯುಕ್ತಿಕ ಜೀವನದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅದರಲ್ಲೂ ವಿಜಯ್ ಅವರ ಪತ್ನಿ ಸಂಗೀತ ಅವರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಬಳಿಕ ಈ ವಿಚಾರ ಹಾಟ್ ಟಾಫಿಕ್ ಆಗಿದೆ. ಸುಮಾರು ಎರಡೂವರೆ ದಶಕಗಳ ಸಂಬಂಧಕ್ಕೆ ಮುಕ್ತಾಯ ಹೇಳಲು ಸಂಗೀತ ಅವರು ನಿರ್ಧಾರ ಮಾಡಿದ್ದು, ವಿಜಯ್ ಅವರು ಬೇರೆ ನಟಿಯೊಂದಿಗೆ ಹೆಚ್ಚು ಸ್ನೇಹ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಅರಿಜಿತ್ ಸಿಂಗ್ ಜಿಯಾಗಂಜ್ನಲ್ಲಿ ಕುಟುಂಬ ಮತ್ತು ನೆರೆಹೊರೆಯವರಿಗೆ ಶೋಮು ಹೆಸರಿನಿಂದಲೇ ಚಿರಪರಿಚತರಾಗಿದ್ದಾರೆ. 2013 ರಲ್ಲಿ ಭಾರತದ ಅತಿದೊಡ್ಡ ಗಾಯಕರಲ್ಲಿ ಒಬ್ಬರಾದ ನಂತರವೂ, ಅವರು ಪಟ್ಟಣದ ಸಂಪರ್ಕವನ್ನು ಮುಂದುವರೆಸಿದರು.
Dulquer Salmaan: ಕೇವಲ ಸ್ಟಾರ್ ನಟನಾಗಿ ಮಾತ್ರವಲ್ಲದೆ, ಯಶಸ್ವಿ ಚಲನಚಿತ್ರ ನಿರ್ಮಾಪಕನಾಗಿ (Film Producer) ಹಾಗೂ ಓರ್ವ ಚಾಣಾಕ್ಷ ಉದ್ಯಮಿಯಾಗಿ (Entrepreneur) ತಮ್ಮದೇ ಆದ ಬಹುದೊಡ್ಡ ಆರ್ಥಿಕ ಸಾಮ್ರಾಜ್ಯವನ್ನು ಅವರು ನಿರ್ಮಿಸಿಕೊಂಡಿದ್ದಾರೆ
Toxic-Tabaahi: ಯಶ್-ಕಿಯಾರಾ ಅಡ್ವಾಣಿಯ 'ತಬಾಹಿ' ಸಾಂಗ್ ರಿಲೀಸ್; ಕೇಳಿದವ್ರು ಏನಂದ್ರು?
ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ. ಯಶ್ ಹಾಗೂ ಕಿಯಾರಾ ಅಡ್ವಾಣಿ ಜೋಡಿಯ ತಬಾಹಿ ಹಾಡಿನ ಫಸ್ಟ್ ಲುಕ್ ರಿಲೀಸ್ ಆಗುತ್ತಿದ್ದಂತೆ ರಾಕಿ ಭಾಯ್ ಫ್ಯಾನ್ಸ್ ಥ್ರಿಲ್ ಆಗಿದ್ದರು. ಈ ರೊಮ್ಯಾಂಟಿಕ್ ಹಾಡನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ನಿರೀಕ್ಷೆಯಂತೆ ಸಾಂಗ್ ರಿಲೀಸ್ ಅಯ್ತು. ಆದರೆ, ಅದು ಕೆಲವರಿಗೆ
ರಿಲೀಸ್ ಆಯ್ತು 'ಟಾಕ್ಸಿಕ್' ಚಿತ್ರದ 'ತಬಾಹಿ' ಸಾಂಗ್; ಅದೊಂದು ಕಾರಣಕ್ಕೆ ಫ್ಯಾನ್ಸ್ ಬೇಸರ
'ಟಾಕ್ಸಿಕ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. 'ತಬಾಹಿ' ಎಂದು ಶುರುವಾಗುವ ಸಾಂಗ್ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಕೇಳಲು ಸಿಕ್ಕಿದೆ. ವಿಶಾಲ್ ಮಿಶ್ರಾ ಟ್ಯೂನ್ ಹಾಕಿ ಹಾಡಿದ್ದಾರೆ. ಕನ್ನಡದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ಬರೆದಿರುವುದು ವಿಶೇಷ. ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್, ಹಿಂದಿಯಲ್ಲಿ ರಾಜ್ಶೇಖರ್,
Vijay: ದಳಪತಿ ಸಹಾಯ ನೆನಪಿಸಿಕೊಂಡು ನಿರ್ದೇಶಕ ಮಾರಿ ಸೆಲ್ವರಾಜ್ ಭಾವುಕ
ಮಾರಿ ಸೆಲ್ವರಾಜ್ ತೂತುಕುಡಿಯ ಕಾರ್ಯಕ್ರಮದಲ್ಲಿ ವಿಜಯ್ ಅವರ ಪ್ರಭಾವ, ರಾಜಕೀಯ ಪ್ರವೇಶ ಕುರಿತು ಭಾವುಕವಾಗಿ ಮಾತನಾಡಿದರು.
Vijay Deverakond: ಮುದ್ದು ಮಡದಿ ಜೊತೆ ಊರಿಗೆ ಹೋದ ವಿಜಯ್ ದೇವರಕೊಂಡ! ಶ್ರೀವಲ್ಲಿಗೆ ಹಳ್ಳಿಯಲ್ಲಿ ಪ್ರೀತಿಯ ಸ್ವಾಗತ
ಪತ್ನಿ ರಶ್ಮಿಕಾ ಜೊತೆಗೆ ವಿಜಯ್ ತಮ್ಮ ನೇಟಿವ್ ಪ್ಲೇಸ್ಗೆ ಹೋಗಿದ್ದಾರೆ. ಇಲ್ಲಿ ಈ ನವ ಜೋಡಿಗೆ ಹಳ್ಳಿ ಜನ ಅಷ್ಟೆ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Toxic Song Review: ತಬಾಹಿ ಹಾಡಿನ ರಿವ್ಯೂ; ಎಲ್ಲಾ ಮಿತಿ ಮೀರಿದ ನಾಡಿಯಾ-ರಾಯನ ರೋಮ್ಯಾನ್ಸ್
ಟಾಕ್ಸಿಕ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ವಿಶಾಲ್ ಮಿಶ್ರಾ ಸಂಗೀತದ ಈ ಹಾಡಿನ ಖದರ್ ಬೇರೆ ಇದೆ. ಅದರ ಒಂದು ರಿವ್ಯೂ ಸ್ಟೋರಿ ಇಲ್ಲಿದೆ ಓದಿ.
Nayanthara-Toxic: 'ರಾಯ'ನ ಜೊತೆ ನಟಿಸಲಿ 'ಗಂಗಾ' ಒಪ್ಪಿದ್ದೇಗೆ? ನಯನತಾರಾ ಪಡೆದ ಸಂಭಾವನೆ ಎಷ್ಟು?
ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್' ರಿಲೀಸ್ಗೆ ದಿನಗಣನೆ ಶುರುವಾಗಿದೆ. ಇಷ್ಟು ದಿನ ಬ್ಯುಸಿನೆಸ್ ಡೀಲ್ಗಳಲ್ಲಿ ಮುಳುಗಿ ಹೋಗಿದ್ದ ಯಶ್ ಟೀಮ್ ಈಗ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಎರಡೆರಡು ಟೀಸರ್ಗಳನ್ನು ಬಿಟ್ಟು ಸದ್ದು ಮಾಡಿರೋ 'ಟಾಕ್ಸಿಕ್' ಟೀಮ್ ರೊಮ್ಯಾಂಟಿಕ್ ಸಾಂಗ್ ಅನ್ನೂ ರಿಲೀಸ್ ಮಾಡಿದೆ. ಯಶ್ ಹಾಗೂ ಕಿಯಾರಾ ಅಡ್ವಾಣಿ ಕಾಂಬಿನೇಷನ್ ಸಾಂಗ್ ಪ್ಯಾನ್
ಯುದ್ದದಿಂದ ಯಾರು ಉದ್ದಾರ ಆದ ಉದಾಹರಣೆಗಳಿಲ್ಲ. ಆದರೂ ಕೂಡ ವಿಶ್ವದೆಲ್ಲೆಡೆ ಯುದ್ದೋನ್ಮಾದ ಕಡಿಮೆಯಾಗಿಲ್ಲ. ಎರಡನೆ ಮಹಾಯುದ್ಧ ಮುಗಿದ ನಂತರ ಇಡೀ ವಿಶ್ವವನ್ನು ಎರಡು ಧೃವಗಳಲ್ಲಿ ವಿಂಗಡಿಸಿದ ಸಾಮ್ರಾಜ್ಯಶಾಹಿ ಶಕ್ತಿಗಳು ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲೇ ಪ್ರತಿ ಹತ್ತು ವರ್ಷಕ್ಕೊಮ್ಮೆ ಯುದ್ಧಗಳನ್ನು ನಡೆಸುತ್ತಲೇ ಇವೆ. ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಸದ್ಯ ಇರಾನ್ ಮತ್ತು ಇಸ್ರೇಲ್ ನಡುವೆ ರಣಭೀಕರ ಯುದ್ದ
Tabaahi Song: ಟಾಕ್ಸಿಕ್ನ ಮೊದಲ ಹಾಡು ರಿಲೀಸ್! ತಬಾಹಿ ಅಂದ್ರೆ ಅರ್ಥ ಏನು?
Tabaahi Song: ಟಾಕ್ಸಿಕ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಯಶ್ ಹಾಗೂ ಕಿಯಾರ ಅವರನ್ನು ಒಳಗೊಂಡ ಹಾಡಿನಲ್ಲಿ ತಬಾಹಿ ಅನ್ನೋದೆ ಪದೇ ಪದೇ ರಿಪೀಟ್ ಆಗುತ್ತದೆ. ಈ ಪದದ ಅರ್ಥ ಏನು?
Tata: ಅಬ್ಬರಿಸಿದ ಟಾಟಾ.. ಮುಗಿಬಿದ್ದ ಜನ.. ಈ ಗುಣಮಟ್ಟದ ಕಾರು ಮತ್ತೆ ನಂ.1.. ಕೇವಲ 7 ಲಕ್ಷ ರೂಪಾಯಿ!
ಟಾಟಾ ನೆಕ್ಸಾನ್ (Tata Nexon) ವಿಶ್ವಾಸಾರ್ಹ ಎಸ್ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ದೊಡ್ಡ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದ್ದು, ನಂಬರ್ 1 ಎಸ್ಯುವಿಯಾಗಿ ಹೊರಹೊಮ್ಮಿದೆ. ಒಟ್ಟು 19,430 ಯುನಿಟ್ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಇದೇ ಜನವರಿಯಲ್ಲಿಯೂ ಮೊದಲ ಸ್ಥಾನದಲ್ಲಿತ್ತು. ಸರಿ ಸುಮಾರು 23,365
Actress: ಯುದ್ಧದ ಆತಂಕ, ದುಬೈನಲ್ಲಿ ಸಿಕ್ಕಿಹಾಕಿಕೊಂಡ ಅಪ್ಪು ಹೀರೋಯಿನ್!
Actress: ಅಪ್ಪು ಅಭಿನಯಿಸಿರುವ ನಿನ್ನಿಂದಲೇ ಸಿನಿಮಾ ಯುದ್ಧದ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾರಾ? ಎಲ್ಲಿದ್ದಾರೆ ಎರಿಕಾ? ಹೇಗಿದ್ದಾರೆ?
Toxic Tabaahi Song: 'ಗಡಿ ದಾಟಿ ನೋಡೋಣ ಬಾ..ತಬಾಹಿ' ಟಾಕ್ಸಿಕ್ ಫಸ್ಟ್ ಸಿಂಗಲ್ ರಿಲೀಸ್
Tabaahi: ಟಾಕ್ಸಿಕ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಕಿಯಾರಾ ಹಾಗೂ ಯಶ್ ಒಳಗೊಂಡ ತಬಾಹಿ ಹಾಡು ಹೇಗಿದೆ?
Bollywood Actress: ಖಮೇನಿ ಸಾವನ್ನು ಸಂಭ್ರಮಿಸಿ ಡ್ಯಾನ್ಸ್ ಮಾಡಿದ ಬಾಲಿವುಡ್ ನಟಿ, ವಿಡಿಯೋ ವೈರಲ್
ಎಲ್ನಾಜ್ ನೌರೋಜಿ ಇನ್ಸ್ಟಾಗ್ರಾಂ ಡ್ಯಾನ್ಸ್ ವಿಡಿಯೋ ವಿವಾದದಿಂದ ಟ್ರೋಲ್ ಆಗಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿ ಜನ ಅವರ ವಿಡಿಯೋ ನೋಡಿ ಏನಂದರು?
Virosh Wedding: ಹೈ ಸೆಕ್ಯುರಿಟಿ, ಲಿಮಿಟೆಡ್ ಅತಿಥಿಗಳು! ವಿರೋಷ್ ಹೈದರಾಬಾದ್ ರಿಸೆಪ್ಶನ್ ಹೇಗಿರಲಿದೆ?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮಾರ್ಚ್ 4ರಂದು ಹೈದ್ರಾಬಾದ್ನಲ್ಲಿ ನಡೆಯುವ ಅವರ ವಿವಾಹ ರಿಸೆಪ್ಷನ್ಗೆ ಆಹ್ವಾನಿತರಿಗೆ ಮಾತ್ರ ಅವಕಾಶ ಎಂದು ದೃಢಪಡಿಸಿದ್ದಾರೆ.

22 C