Arijit Singh: ಅರಿಜಿತ್ ಸಿಂಗ್ ಹಾಡೋದು ಬಿಟ್ಟಿದ್ದು ಈ ಕಾರಣಕ್ಕಾ? ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಸುದ್ದಿ!
Arijit Singh: ಭಾರತದ ಅತ್ಯಂತ ಪ್ರೀತಿಯ ಧ್ವನಿಗಳಲ್ಲಿ ಒಂದಾದ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನದಿಂದ ದೂರ ಸರಿಯುತ್ತಿರುವುದಾಗಿ ಘೋಷಿಸಿದ್ದರು. ಈ ಬೆನ್ನಲೇ ಇದೀಗ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.
ಮೊದಲ ಬಾರಿ ಪ್ರಭಾಸ್ ಸಿನಿಮಾದಲ್ಲಿ ಸಾಯಿಪಲ್ಲವಿ? 'ಕಲ್ಕಿ'ಯಲ್ಲಿ ದೀಪಿಕಾ ಬದಲು ಸರಳ ಸುಂದರಿ?
ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದ ಪ್ರಭಾಸ್ ತಾವು ಬಾಕ್ಸಾಫೀಸ್ ಕಿಂಗ್ ಕೂಡ ಹೌದು ಎನ್ನುವುದನ್ನು ಮೇಲಿಂದ ಮೇಲೆ ರುಜುವಾತು ಮಾಡುತ್ತಾನೇ ಬಂದವರು. ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದವರು. ಇನ್ನೂ ಬಾಹುಬಲಿ ನಂತರ ಪ್ರಭಾಸ್
Vijay Jana nayagan: ಸೆನ್ಸಾರ್ ಕಿರಿಕ್ ನಡುವೆ ಜನ ನಾಯಗನ್ ಟೀಂ ತೆಗೆದುಕೊಂಡ ಕಠಿಣ ನಿರ್ಧಾರ ಏನು?
Vijay Jana nayagan: ದಳಪತಿ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಗಾಗಿ ಕಾಯ್ತಿರೋ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿತ್ತು. ಈ ಮಧ್ಯೆ ಜನ ನಾಯಗನ್' ಚಿತ್ರತಂಡದ ಇದೀಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
Daali Dhananjaya: ಕಾವ್ಯಾಂಜಲಿ ಸೀರಿಯಲ್ಗೂ ಡಾಲಿ ಧನಂಜಯ್ಗೂ ಏನ್ ಲಿಂಕ್? ಸ್ವತ ಡಾಲಿ ಹೇಳಿದ್ರು ನೋಡಿ ಆ ಮ್ಯಾಟರ್!
ಉದಯ ಟಿವಿ ಕಾವ್ಯಾಂಜಲಿ ಸೀರಿಯಲ್ಗೂ ಡಾಲಿ ಧನಂಜಯ್ ಬಾಲ್ಯಕ್ಕೂ ಏನ್ ಲಿಂಕ್ ಇದೆ. ಆ ದಿನ ಏನ್ ಆಗಿತ್ತು. ಇದನ್ನ ಸ್ವತಃ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್ ಎದುರು ಕಿಲೋಮೀಟರ್ ಉದ್ದದ ಕ್ಯೂ ; ನಮ್ಮ ದೇಶದ ಕಥೆ ಇಷ್ಟೇ ಎಂದು ಚರ್ಚೆ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಕೆಲವರು ಬಟ್ಟೆ
Actress Madhavi: ವಿಮಾನ ಹಾರಿಸಬಲ್ಲ ಏಕೈಕ ಕನ್ನಡ ನಟಿ! ಅಣ್ಣಾವ್ರ ಜೊತೆ ನಟಿಸಿದ ಆ ಚೆಲುವೆ ಯಾರು ಗೊತ್ತಾ?
Actress Madhavi: ಒಬ್ಬ ಕನ್ನಡ ನಟಿ ಪೈಲಟ್ ತರಬೇತಿ ಪಡೆದು ಅದಕ್ಕಾಗಿ ಪರವಾನಗಿ ಪಡೆದಿದ್ದಾರೆಂದು ನಿಮಗೆ ತಿಳಿದಿದೆಯೇ? ಆ ಕನ್ನಡದ ನಟಿ, ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ.
ಡೈರೆಕ್ಟರ್ ಅಟ್ಲಿ ತಮ್ಮ ಅದೃಷ್ಟ ದೇವತೆ ಯಾರು ಅಂತ ಹೇಳಿದ್ದಾರೆ. ಆ ನಟಿಯ ಹೆಸರನ್ನು ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
\ರೆಹಮಾನ್ ಸರ್, ಕ್ಷಮಿಸಿ.. ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ\- ನಟ ಕಿಶೋರ್
ಇತ್ತೀಚೆಗೆ ಎ.ಆರ್.ರೆಹಮಾನ್ ಕೊಟ್ಟಿರುವ ಹೇಳಿಕೆಯೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ತಾನು ಮುಸ್ಲಿಂ ಆಗಿರುವ ಕಾರಣಕ್ಕೆ ಬಾಲಿವುಡ್ನಲ್ಲಿ ತನಗೆ ಅವಕಾಶಗಳು ಸಿಗುತ್ತಿಲ್ಲ ಎಂದು ರೆಹಮಾನ್ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಕೊಟ್ಟಿದ್ದರು. ಈ ಮೂಲಕ ಬಾಲಿವುಡ್ನಲ್ಲಿ ಧರ್ಮದ ಆಧಾರದ ಮೇಲೆ ಬಿಗ್ ಬಜೆಟ್ ಸಿನಿಮಾಗಳಿಗೆ ಕೆಲಸ ಮಾಡುವ ಆಫರ್ಗಳು ಸಿಗುತ್ತವೆಂದಿದ್ದರು. ಎ.ಆರ್. ರೆಹಮಾನ್ ಇಂತಹದ್ದೊಂದು ಹೇಳಿಕೆ ಕೊಡುತ್ತಿದ್ದಂತೆ ಸೋಶಿಯಲ್
Mark Movie: ಓಟಿಟಿಯಲ್ಲಿ ಕಿಚ್ಚನ ಮಾರ್ಕ್ ದರ್ಬಾರ್! ಗಂಡನ ಸಿನಿಮಾ ಕ್ರೇಜ್ ನೋಡಿ ಪ್ರಿಯಾ ಸುದೀಪ್ ಹೇಳಿದ್ದೇನು?
ಕಿಚ್ಚ ಸುದೀಪ್ ಮಾರ್ಕ್ ಸಿನಿಮಾ ಓಡ್ತಿದೆ. ಓಟಿಟಿಯಲ್ಲಿ ಹವಾ ಮಾಡ್ತಿದೆ. ಮೂರು ಭಾಷೆಯಲ್ಲು ಇದರ ಖದರ್ ಇದೆ. ಈ ಮಾಹಿತಿಯ ಇತರ ವಿವರ ಇಲ್ಲಿದೆ ಓದಿ.
Koragajja Movie: ಬಾಲಿವುಡ್ ಕಬೀರ್ ಬೇಡಿಗೆ ಮಮ್ಮುಟ್ಟಿ ಅವಮಾನ ಮಾಡಿದ್ರಾ? ಏನದು ಕೊರಗಜ್ಜ ಚಿತ್ರದ ಪ್ರಾಬ್ಲಂ?
ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿ ಅವಮಾನ ಮಾಡಿದರೇ? ಕಬೀರ್ ಬೇಡಿ ಚಿತ್ರಕ್ಕೆ ತೊಂದರೆ ಕೊಟ್ಟರೇ? ಈ ಒಂದು ವಿಷಯವನ್ನ ಕೊರಗಜ್ಜ ಚಿತ್ರದ ಡೈರೆಕ್ಟರ್ ಸುಧೀರ್ ಅತ್ತಾವರ್ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
12 ವರ್ಷದ ನಂತರ 2ನೇ ಮದುವೆಗೆ ರೆಡಿಯಾದ ನಟಿ? ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ 14 ವರ್ಷದ ಹಿಂದಿನ ಅಪೂರ್ಣ ಪ್ರೇಮಕಥೆ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್ನಲ್ಲಿ ತಲುಪಿ ಬಿಡುತ್ತಾವೆ. ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ಗೆ ತಳ್ಳಿ ತನ್ನ
Sai Pallavi: ಡಾರ್ಲಿಂಗ್ಗೆ ಜೊತೆಯಾದ 'ಹೈಬ್ರಿಡ್ ಪಿಲ್ಲಾ'! ದೀಪಿಕಾ ಜಾಗಕ್ಕೆ ಸೌತ್ ಕ್ವೀನ್ ಫಿಕ್ಸ್!
Sai Pallavi: ಸಾಯಿ ಪಲ್ಲವಿಯನ್ನು ಇಷ್ಟಪಡದವರು ಯಾರು ಇಲ್ಲ ಅನ್ನಿಸುತ್ತೆ. ಯಾಕಂದ್ರೆ ನಟಿ ಸಾಯಿ ಪಲ್ಲವಿ ತಮ್ಮ ನ್ಯಾಚುರಲ್ ಬ್ಯೂಟಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿಗೆ ಇದೀಗ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ.
Shivanna About Vishnuvardhan | ಎಲ್ಲಾ ಊರಿಗೂ ವಿಷ್ಣುವರ್ಧನ್ ಕೈ ಹಿಡ್ಕೊಂಡ್ ಟ್ರಾವೆಲ್ ಮಾಡಿದ್ದೀನಿ | N18V
Shivanna About Vishnuvardhan | ಎಲ್ಲಾ ಊರಿಗೂ ವಿಷ್ಣುವರ್ಧನ್ ಕೈ ಹಿಡ್ಕೊಂಡ್ ಟ್ರಾವೆಲ್ ಮಾಡಿದ್ದೀನಿ | N18V
Chiranjeevi: ಚಿರಂಜೀವಿ ಒಂದು ದಿನದ ಖರ್ಚು ಎಷ್ಟು ಲಕ್ಷ ಗೊತ್ತಾ? ಶಾಕ್ ಆಗೋದು ಪಕ್ಕಾ!
Chiranjeevi: ಚಿರಂಜೀವಿ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ಬೆಳೆದ ನಾಯಕ. ಯಾವುದೇ ಪರಂಪರೆ ಇಲ್ಲದೆ.. ತನ್ನದೇ ಆದ ಪ್ರತಿಭೆಯಿಂದ, ಅವರು ಟಾಲಿವುಡ್ನಲ್ಲಿ ನಿಂತು.. ಮೆಗಾಸ್ಟಾರ್ ಶ್ರೇಣಿಯನ್ನು ಸಾಧಿಸಿದರು.
\ಹಲವು ಹುಡುಗೀರೊಂದಿಗೆ ಡೇಟಿಂಗ್ ಮಾಡಿದ್ದ ಬಾಯ್ಫ್ರೆಂಡ್..10 ವರ್ಷದಿಂದ ಅವನೇ ನನ್ನ ಲವರ್\ ನಟಿಯ ಅಚ್ಚರಿ ಹೇಳಿಕೆ
ಸಿನಿಮಾ ನಟ-ನಟಿಯರು ಅಂದ್ಮೇಲೆ ಪ್ರೇಮ ಸಂಬಂಧಗಳು, ವಿವಾಹಗಳು ಮತ್ತು ವಿಚ್ಛೇದನಗಳು ಸಾಮಾನ್ಯವಾಗಿ ಕೇಳೋಕೆ ಸಿಗುತ್ತಲೇ ಇರುತ್ತೆ. ಕೆಲವು ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮೊಳಗೆ ಇಟ್ಟುಕೊಂಡು ಒದ್ದಾಡುತ್ತಾರೆ. ಹಾಗಂತ ಸೆಲೆಬ್ರೆಟಿಗಳ ಲವ್ ಮ್ಯಾಟರ್, ಬ್ರೇಕಪ್ ವಿಷಯ ಹೇಳಿದರೂ ಹೇಳದೆ ಹೋದರೂ ಗೌಪ್ಯವಾಗಿ ಉಳಿಯುವುದಿಲ್ಲ. ಕೆಲವರು ತಮ್ಮ ಬಗ್ಗೆ ಹಬ್ಬಿದ ಸುದ್ದಿಗಳನ್ನು ತಳ್ಳಿ ಹಾಕಿದರೆ, ಮತ್ತೆ ಕೆಲವರು
Mia Khalifa: ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್? ಈ ಬಗ್ಗೆ ಓಪನ್ ಆಗಿಯೇ ಮಾತಾಡಿದ ಸ್ವಪ್ನ ಸುಂದರಿ!
Mia Khalifa: ಮಿಸ್ಟರ್ ಬೀನ್ ಪಾತ್ರದ ಮೂಲಕ ರಂಜಿಸಿದ ಬ್ರಿಟಿಷ್ ನಟ ರೋವನ್ ಅಟ್ಕಿನ್ಸನ್ ಹಾಗೂ ನೀಲಿಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.
Gold Price Today Bengaluru Jan 28 24K 22K 18K Gold Rates Rise Silver Price Update
ಇತ್ತೀಚಿಗೆ ಚಿನ್ನದ ಬೆಲೆಗಳನ್ನು ಗಮನಿಸಿದರೆ ಎದೆ ಜಲ್ ಎನಿಸುತ್ತೆ. ಯಾಕಂದ್ರೆ ಬೆಲೆ ಏರಿಕೆಗೆ ಮಿತಿಯೇ ಇಲ್ಲದಂತಾಗಿದೆ. ಒಂದು ದಿನ ಇಳಿಕೆ ನೋಡಿದ ಬೆಲೆ ವಾರವಿಡೀ ಏರಿಕೆಯ ನಡುವೆ ಸಾಗುತ್ತದೆ. ಖರೀದಿದಾರರು ನೂರು ಬಾರಿ ಯೋಚಿಸಿ ಖರೀದಿ ಮಾಡುವ ಕಾಲ ಬಂದಿದೆ. ಅಷ್ಟೇ ಅಲ್ಲ ಚಿನ್ನ ಕೊಳ್ಳುವುದರ ಬದಲು ಒಂದು ಜಾಗ ಖರೀದಿಸಬಹುದು. ಅಂದ್ಹಾಗೆ ಬೆಂಗಳೂರಿನಲ್ಲಿ ಚಿನ್ನದ ಬೆಲೆಯ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ದುರಂತ ಅಂತ್ಯ ; ಕಣ್ಣೀರಾದ ಚಿತ್ರರಂಗ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು
Landlord movie: ಲ್ಯಾಂಡ್ ಲಾರ್ಡ್ ಚಿತ್ರ ಗೆಲ್ಲಿಸಲು ಪಣತೊಟ್ಟು ನಿಂತ ವಿಜಯ್! ಪಾದಯಾತ್ರೆ ಹೊರಟಿದ್ಯಾಕೆ?
Landlord movie: 'ಲ್ಯಾಂಡ್ಲಾರ್ಡ್' ಸಿನಿಮಾ ಜನವರಿ 23ರಂದು ಅದ್ದೂರಿಯಾಗಿ ತೆರೆಕಂಡಿದೆ. ಅಷ್ಟೇ ಅಲ್ಲದೆ ಈ ಸಿನಿಮಾಗೆ ಜನರಿಂದ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಈ ಮಧ್ಯೆ ಇದೀಗ ಲ್ಯಾಂಡ್ ಲಾರ್ಡ್ ಚಿತ್ರ ಗೆಲ್ಲಿಸಲು ಪಣತೊಟ್ಟಿ ನಿಂತ ದುನಿಯಾ ವಿಜಯ್ ಪಾದಯಾತ್ರೆ ಹೊರಟಿದ್ದಾರೆ.
Gilli Nata: ರಾಯರ ಭಾವಚಿತ್ರದ ಮುಂದೆ ಗಿಲ್ಲಿಗೆ ಗೌರವ; ಜಗ್ಗೇಶ್ ಪ್ರೀತಿಗೆ ತಲೆಬಾಗಿದ ಬಿಗ್ ಬಾಸ್ ವಿನ್ನರ್!
ನವರಸ ನಾಯಕ ಜಗ್ಗೇಶ್ ಅವರನ್ನ ಗಿಲ್ಲಿ ನಟ ಭೇಟಿ ಆಗಿದ್ದಾರೆ. ಮನೆಗೆ ಬಂದ ಗಿಲ್ಲಿಯನ್ನ ಜಗ್ಗೇಶ್ ಅಷ್ಟೆ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ರಾಯರ ಭಾವಚಿತ್ರದ ಮುಂದೆ ಸನ್ಮಾನಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Shilpa Shetty: ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್ ಮುಂದೆ ಫ್ರೀ ಬ್ರೇಕ್ಫಾಸ್ಟ್ಗೆ ಕ್ಯೂ ನಿಂತ ಜನ!
ಶಿಲ್ಪಾ ಶೆಟ್ಟಿ ಮುಂಬೈನ ಬಾಂದ್ರಾದಲ್ಲಿ ಅಮ್ಮಕೈ ರೆಸ್ಟೋರೆಂಟ್ ಆರಂಭಿಸಿದ್ದು, ಇತ್ತೀಚೆಗೆ ಅವರು ಉಚಿತ ಬ್ರೇಕ್ಫಾಸ್ಟ್ ನೀಡಿದರು. ಇದಕ್ಕಾಗಿ ಜನರು ದೀರ್ಘ ಸಾಲಿನಲ್ಲಿ ನಿಂತರು. ಟ್ವಿಟರ್ ಬಳಕೆದಾರರು ಜನಸಮೂಹವನ್ನು ಟೀಕಿಸಿದರು.
'ಬೃಂದಾವನ' ಸೀರಿಯಲ್ ಮುಗಿಯೋಕೆ ವರುಣ್ ಆರಾಧ್ಯ ಕಾರಣವೇ? ಏನಂತಾರೆ 'ಪವಿತ್ರ ಬಂಧನ' ನಟಿ?
ಬಿಗ್ ಬಾಸ್ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡ ಹೊಚ್ಚ ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿದೆ. ತನ್ನ ಕಿರುತೆರೆ ವೀಕ್ಷಕರನ್ನು ಹಾಗೇ ಸೆಳೆದಿಟ್ಟುಕೊಳ್ಳುವುದಕ್ಕೆ 'ಪವಿತ್ರ ಬಂಧನ' ಸೀರಿಯಲ್ ಶುರುವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಹ್ಯಾಂಡ್ಸಮ್ ಹಂಕ್ ಸೂರಜ್ ಈ ಧಾರಾವಾಹಿಗೆ ಹೀರೋ. ಹಾಗೇ ಈ ಹಿಂದೆ ಬಂದಿದ್ದ 'ಬೃಂದಾವನ' ಧಾರಾವಾಹಿಯ ನಟಿ ಅಮೂಲ್ಯ ಇದಕ್ಕೆ ನಾಯಕಿ. ಈಗಾಗಲೇ 'ಪವಿತ್ರ
Dhanush: ಪುತ್ರರೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ಧನುಷ್
ಧನುಷ್ ತಮ್ಮ ಪುತ್ರರು ಲಿಂಗ ಮತ್ತು ಯಾತ್ರಾ ಜೊತೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
'ಭಾಗ್ಯಲಕ್ಷ್ಮಿ' ಸೀರಿಯಲ್ನಲ್ಲಿ ಬಿಗ್ ಟ್ವಿಸ್ಟ್; ಕಾಮತ್ ಹಾಕಿದ ಆಣೆಗೆ ಮಣಿದ ಆದಿ.. ಬಯಲಾಯ್ತು ಆ ಕರಾಳ ಸತ್ಯ
ಕಲರ್ಸ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಈಗ ಕುತೂಹಲದ ಘಟ್ಟ ತಲುಪಿದೆ. ಪ್ರೇಕ್ಷಕರು ಪ್ರತಿ ಸಂಚಿಕೆಯಲ್ಲೂ ಏನೋ ಒಂದು ದೊಡ್ಡ ಧಮಾಕಾ ನಡೆಯುತ್ತದೆ ಎಂದು ಕಾಯುತ್ತಿದ್ದಾರೆ. ಅದರಂತೆ ಈಗ ಕಥೆಯಲ್ಲಿ ಯಾರೂ ನಿರೀಕ್ಷಿಸದ ತಿರುವು ಎದುರಾಗಿದೆ. ಸಂಬಂಧಗಳ ಬೆಸುಗೆಯ ನಡುವೆ ಅಡಗಿದ್ದ ಸತ್ಯವೊಂದು ಈಗ ಹೊರಬರುವ ಸಮಯ ಹತ್ತಿರವಾಗಿದೆ. ಈ ಧಾರಾವಾಹಿಯ ಯಶಸ್ಸಿಗೆ ಕಾರಣವೇ ಅದರ ನಿರೂಪಣೆ.
ಬಿಡುಗಡೆಯಾಗಿ 14 ದಿನ ಆಗಿಲ್ಲ, ಆಗಲೇ ಓಟಿಟಿಗೆ ಬಂದ ಕಾರ್ತಿಯ 'ವಾ ವಾಥಿಯಾರ್' ; ಕನ್ನಡದಲ್ಲೂ ನೋಡಬಹುದು
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ನೋಡಿದಾಗಲೇ ಮನರಂಜನೆಯ ಕಿಕ್ಕೇರುತ್ತಿತ್ತು. ಇನ್ನು ಚಿತ್ರತಂಡಕ್ಕೆ ಕೂಡ ಆ ಕಾಲದಲ್ಲಿ ನೂರು ದಿನ ಚಿತ್ರಮಂದಿರದಲ್ಲಿ ತಮ್ಮ ಚಿತ್ರ ಪ್ರದರ್ಶನ ಕಂಡರೆ ಅದೇ ದೊಡ್ಡ ಸಾಧನೆಯಾಗಿತ್ತು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳ ಹಾವಳಿ ಹೆಚ್ಚಾಗಿದೆ. ಚಿತ್ರಮಂದಿರಗಳ ಅಳಿವು ಉಳಿವಿನ...ವಿಚಾರದಲ್ಲಿ
Kannada Movie: ಈ ಚಿತ್ರದಲ್ಲಿ 18 ನಿಮಿಷದ ಹಾಡು; ಸೂಪರ್ ಸ್ಟಾರ್ಗಳೇ ಇಲ್ಲಿ ಹೈಲೈಟ್!
ಕನ್ನಡದ ಈ ಚಿತ್ರ 18 ವರ್ಷದ ಹಿಂದೆ ಶುರು ಆಗಿತ್ತು. ಆದರೆ, ಈಗ ಈ ಚಿತ್ರ ರಿಲೀಸ್ ಆಗುತ್ತಿದೆ. ಈ ವಾರವೇ ಬರ್ತಿರೋ ಈ ಚಿತ್ರದಲ್ಲಿ 18 ನಿಮಿಷದ ಒಂದು ಹಾಡಿದೆ. ಕನ್ನಡದ ಬಹುತೇಕ ಸ್ಟಾರ್ಸ್ ಈ ಹಾಡಿನಲ್ಲಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Border 2: 5 ದಿನದಲ್ಲಿ 200 ಕೋಟಿ ಗಡಿ ದಾಟಿದ ಬಾರ್ಡರ್ 2, ಹೇಗಿದೆ ಕಲೆಕ್ಷನ್ಸ್?
ಸನ್ನಿ ಡಿಯೋಲ್ ನಟಿಸಿರುವ Border 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಈ ಸಿನಿಮಾದ ಈವರೆಗಿನ ಕಲೆಕ್ಷನ್ ಎಷ್ಟು ಗೊತ್ತಾ?
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Maharashtra DCM Ajit Pawar) ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ಡಿಜಿಸಿಎ ಆರಂಭಿಕ ವರದಿ ಪ್ರಕಾರ, ಈ ವಿಮಾನ ದುರಂತದಿಂದ ಇದೀಗ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ. ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಡಿಸಿಎಂ
Boat Accident: ಮಲ್ಪೆ ಬಳಿಯ ಡೆಲ್ಟಾ ಬೀಚ್ನಲ್ಲಿ ಮಗುಚಿ ಬಿದ್ದ ದೋಣಿ: ಯೂಟ್ಯೂಬರ್ ಮಧು ಗೌಡ ಗೆಳತಿ ಸಾ*
ನೀರಿನಲ್ಲಿ ಮುಳುಗಿದ್ದ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಮಂಗಳವಾರ ಚಿಕಿತ್ಸೆ ಫಲಿಸದೆ ಮೈಸೂರಿನ ಉದಯಗಿರಿ ನಿವಾಸಿ ದಿಶಾ ಸಾವನ್ನಪ್ಪಿದ್ದಾರೆ. ಗೆಳತಿ ನಿಧನಕ್ಕೆ ಯೂಟ್ಯೂಬರ್ ನಿಶಾ ಹಾಗೂ ಮಧುಗೌಡ ಕಂಬನಿ ಮಿಡಿದಿದ್ದಾರೆ.
Border 2 Box Office Day 5 : ರಜೆಯ ಮಜಾ ಮುಗಿದರೂ ತಗ್ಗದ ಸನ್ನಿ ಡಿಯೋಲ್ ಹವಾ-5ನೇ ದಿನ ಬಾರ್ಡರ್ 2 ಗಳಿಸಿದ್ದೆಷ್ಟು?
ಸಾಮಾನ್ಯವಾಗಿ ಹಬ್ಬ ಹರಿದಿನಗಳಂದು .. ರಜಾದಿನಗಳಂದು .. ವಿಶೇಷ ದಿನಗಳಂದು.. ಬಿಡುಗಡೆಯಾದ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇರುತ್ತೆ. ಅದರಲ್ಲಿಯೂ ಆ ಚಿತ್ರದಲ್ಲಿ ಸೂಪರ್ ಸ್ಟಾರ್ಗಳಿದ್ದರೆ ಮುಗೀತು. ಚಿತ್ರಮಂದಿರದ ಎದುರು ಜನಜಂಗುಳಿ ಕಂಡು ಬರುತ್ತದೆ. ಚಿತ್ರ ಚೆನ್ನಾಗಿದೆಯಾ.. ಚೆನ್ನಾಗಿಲ್ವಾ ? ಯಾವುದನ್ನೂ ಲೆಕ್ಕಿಸದೇ ಮಜಾ ಮಾಡುವ ಉದ್ದೇಶದಿಂದ ರಜಾದಿನದಂದು ಬಂದ ಚಿತ್ರವನ್ನು ಅನೇಕರು ನೋಡುತ್ತಾರೆ. ಆದರೆ ಅಸಲಿ ಪರೀಕ್ಷೆ
Arijit Singh: ಅರಿಜಿತ್ ಹಾಡು ನಿಲ್ಲಿಸೋಕೆ ಸಲ್ಮಾನ್ ಕಾರಣವೇ? ಸಲ್ಲೂ ಭಾಯ್ ವಿರುದ್ಧ ಈ ಮಾತು ಕೇಳಿ ಬರೋಕೇನು ಕಾರಣ?
ಅರಿಜಿತ್ ಸಿಂಗ್ ಅವರು ಹಾಡು ನಿಲ್ಲಿಸೋಕೆ ಸಲ್ಮಾನ್ ಖಾನ್ ಕಾರಣವೇ? ಯಾಕೆ? ಅವರ ಮಧ್ಯೆ ಏನಾಗಿತ್ತು?
ಅರಿಜಿತ್ ಸಿಂಗ್ ಆಸ್ತಿ ನೂರಾರು ಕೋಟಿ ಇದೆ. ಪ್ರತಿ ಹಾಡಿಗೆ ಇವರು ಚಾರ್ಜ್ ಮಾಡೋದು ಲಕ್ಷ ಲಕ್ಷ. ಲೈವ್ ಕಾನ್ಸರ್ಟ್ ಲೆಕ್ಕ ಕೋಟಿ ಇದೆ. ಆದರೆ, ಒಟ್ಟು ಆಸ್ತಿ ಎಷ್ಟು ಅನ್ನೋ ವಿವರ ಇಲ್ಲಿದೆ ಓದಿ.
Preethiya Parivala: ಲವ್ ಮ್ಯಾರೇಜ್ ಫೇಲ್ ಆಯ್ತು! ಬಾಲ್ಯದ ಗೆಳತಿ ಜೊತೆ 2ನೇ ಮದುವೆ, ಅರಿಜಿತ್ ಲವ್ಸ್ಟೋರಿ
ಅರಿಜಿತ್ ಸಿಂಗ್ ಲವ್ ಲೈಫ್ ಡಬಲ್ ಆಗಿದೆ. ಮದುವೆ ವಿಚಾರದಲ್ಲೂ ಎರಡು ಸಲ ಆಗಿದೆ. ಒಮ್ಮೆ ಪ್ರೀತಿಸಿದ ಹುಡುಗಿಯನ್ನ ಮದುವೆ ಆಗಿದ್ದಾರೆ. ಮತ್ತೊಮ್ಮೆ ಬಾಲ್ಯದ ಗೆಳತಿಯನ್ನ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಇವರ ಲವ್ಲಿ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
OTT: ಇನ್ನೊಂದೇ ದಿನದಲ್ಲಿ ಒಟಿಟಿಯಲ್ಲಿ ಧುರಂಧರ್! ಎಲ್ಲಿ ಸ್ಟ್ರೀಮಿಂಗ್?
ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡ ನಂತರ, ರಣವೀರ್ ಸಿಂಗ್ ಅವರ ಧುರಂಧರ್ ಈಗ OTTನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಮೌನ ತಾಳಿದ ಚಿನ್ನದ ಕಂಠ ; ಹಿನ್ನೆಲೆ ಗಾಯನಕ್ಕೆ ವಿದಾಯ, ದಣಿದಿದ್ದೇನೆ ಎಂದ ಅರಿಜಿತ್ ಸಿಂಗ್-ಅಭಿಮಾನಿಗಳಿಗೆ ಆಘಾತ
ಒಮ್ಮೊಮ್ಮೆ ಯಶಸ್ಸು ಹೇಗೆ ಸ್ವೀಕರಿಸಬೇಕೆನ್ನುವುದೇ ಗೊತ್ತಾಗುವುದಿಲ್ಲ. ಜಾತಕದಲ್ಲಿ ರಾಜಯೋಗ ಇದ್ದರೂ ಕೂಡ ಇಂತಹದ್ದೊಂದು ಕರ್ಮಕ್ಕಾಗಿ ರಾಜಯೋಗ ಬರಬೇಕಿತ್ತಾ ಎಂದು ನಮಗೆ ಅನಿಸುವ ರೀತಿಯಲ್ಲಿ ಯಶಸ್ಸು ದಾರುಣತೆಗಳನ್ನು ನಿರ್ಮಾಣ ಮಾಡಿರುತ್ತೆ. ಬದುಕಿನ ಪ್ರಯಾಣದಲ್ಲಿ ಸಿಕ್ಕ ಗೆಲುವು ಬಂಗಾರದ ಪಂಜರದಂತೆ ಭಾಸವಾಗುತ್ತೆ. ಒತ್ತಡ ಮತ್ತು ಬೇಡಿಕೆ ಕಂಗಾಲಾಗಿಸುತ್ತೆ. ಇದಕ್ಕೆ ಅರಿಜಿತ್ ಸಿಂಗ್ ಬದುಕು ಸದ್ಯದ ಉದಾಹರಣೆ. ಹೌದು. ಅರಿಜಿತ್ ಸಿಂಗ್..
Actress Kavya Gowda Case | ಓರಗಿತ್ತಿಯರ ಜಗಳದಿಂದ ಬೀದಿಗೆ ಬಂದ ಕೌಟುಂಬಿಕ ಜಗಳ
Actress Kavya Gowda Case | ಓರಗಿತ್ತಿಯರ ಜಗಳದಿಂದ ಬೀದಿಗೆ ಬಂದ ಕೌಟುಂಬಿಕ ಜಗಳ
Actress Kavya Gowda Case | ನನ್ ತಂಗಿಗೆ ಯಾಕ್ ಹೊಡಿತಿದ್ದೀರ ಅಂತ ಕೇಳೋಕೆ ಹೋಗಿದ್ದು ಅಷ್ಟೆ.. | N18V
Actress Kavya Gowda Case | ನನ್ ತಂಗಿಗೆ ಯಾಕ್ ಹೊಡಿತಿದ್ದೀರ ಅಂತ ಕೇಳೋಕೆ ಹೋಗಿದ್ದು ಅಷ್ಟೆ.. | N18V
Dragon: ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್ ಸಿನಿಮಾ ಶೂಟಿಂಗ್ ಬಿಗ್ ಅಪ್ಡೇಟ್ ರಿವೀಲ್!
ನೀಲ್-ಎನ್ಟಿಆರ್ ನಟನೆಯ ಡ್ರ್ಯಾಗನ್ ಚಿತ್ರದ ಮೇಜರ್ ಅಪ್ಡೇಟ್ ರಿವೀಲ್ ಆಗಿದೆ. ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ನಿರೀಕ್ಷೆಯಲ್ಲಿದ್ದಾರೆ.
Gilli Nata: ಸದನದಲ್ಲೂ ಗಿಲ್ಲಿ ಹವಾ, ಗೆದ್ದಿದ್ದು ಮಂಡ್ಯದ ಹೈದ ಅಲ್ಲ ಎಂದ ಶಾಸಕ! ಮತ್ತೆ ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟನ ಹೆಸರು ಅಧಿವೇಶನದಲ್ಲೂ ಸದ್ದು ಮಾಡಿದೆ. ಶಾಸಕ ಪ್ರದೀಪ್ ಈಶ್ವರ್ ಸದನದಲ್ಲಿ ಗಿಲ್ಲಿ ಹೆಸರು ಪ್ರಸ್ತಾಪ ಮಾಡಿದ್ದು, ನಿಜಕ್ಕೂ ಗೆದ್ದಿದ್ದು ಗಿಲ್ಲಿ ನಟ ಅಲ್ಲ ಎಂದು ವಾದ ಮಾಡಿದ್ದಾರೆ. ಯಾಕೆ? ಏನಿದು ಕಥೆ? ಇಲ್ಲಿದೆ ನೋಡಿ.
ದರ್ಶನ್ ಜೈಲಲ್ಲಿದ್ದರೂ ಹೊರಗಡೆ ಹವಾ ಜೋರಾಗಿಯೇ ಇದೆ. ಹಬ್ಬ, ಉತ್ಸಾಹ ಯಾವುದೇ ಇರ್ಲಿ ಸೆಲೆಬ್ರಿಟಿಸ್ಗೆ ಬೇಕೇ ಬೇಕು ದರ್ಶನ್ ಸಾಂಗ್ಸ್, ಡೈಲಾಗ್ಸ್.
ರಂಗಭೂಮಿ ಇಂತಹ ಪಾತ್ರ ಮಾಡಲು ಶಕ್ತಿ ತುಂಬುತ್ತದೆ.. ಅದು ಆವೇಶದಿಂದ ಮಾಡುವ ಸಂಭ್ರಮಾಚರಣೆ- ಉಮಾಶ್ರೀ
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್ಲಾರ್ಡ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ತಿದೆ. ದುನಿಯಾ ವಿಜಯ್ ಜೊತೆಗೆ ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಉಮಾಶ್ರೀ ಸೇರಿ ಎಲ್ಲರೂ ಅದ್ಭುತವಾಗಿ ನಟಿಸಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಎರಡ್ಮೂರು ಸನ್ನಿವೇಶಗಳಲ್ಲಿ ಬಂದು ಹೋಗುವ ಹಿರಿಯ ನಟಿ ಉಮಾಶ್ರೀ
Karthi Movie: ಒಟಿಟಿಗೆ ಬರ್ತಿದೆ ಕಾರ್ತಿಕ್ ಸಿನಿಮಾ! ಸ್ಟ್ರೀಮಿಂಗ್ ಯಾವಾಗಿಂದ? ಎಲ್ಲಿ?
ಕಾಲಿವುಡ್ನ ವಾ ವಾತಿಯಾರ್ ಸಿನಿಮಾ ಓಟಿಟಿಗೆ ಬರ್ತಿದೆ. ಈ ತಿಂಗಳ ಕೊನೆಯಲ್ಲಿಯೇ ಇದು ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

22 C