SENSEX
NIFTY
GOLD
USD/INR

Weather

22    C
...

Bollywood Movie: 32 ಕೋಟಿ ಬಜೆಟ್, 450 ಕೋಟಿ ಕಲೆಕ್ಷನ್; ಒಟಿಟಿಯಲ್ಲೂ ಫುಲ್ ಟ್ರೆಂಡಿಂಗ್‌ ಈ ಸಿನಿಮಾ!

Bollywood Movie: ಕೆಲವು ಚಿತ್ರಗಳನ್ನು ಅಭಿಮಾನಿಗಳು ಕಾಲಾನಂತರವೂ ಸೆಲೆಬ್ರೇಟ್ ಮಾಡುತ್ತಾರೆ. ಇದು ಅಂತಹ ಒಂದು ಚಿತ್ರ. ಈ ಚಿತ್ರವು ತನ್ನ ರೋಮಾಂಚಕ ಚಿತ್ರಕಥೆ, ಅನಿರೀಕ್ಷಿತ ತಿರುವು ಮತ್ತು ರೋಮಾಂಚಕ ಕ್ಲೈಮ್ಯಾಕ್ಸ್‌ನಿಂದ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.

ಸುದ್ದಿ18 17 Feb 2026 8:32 pm

Varanasi: ಮಹೇಶ್ ಬಾಬು ಅಪ್ಪನಾಗಿ ನಟಿಸಲಿದ್ದಾರೆ ಕನ್ನಡದ ನಟ! ವಾರಣಾಸಿ ಸಿನಿಮಾದ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್!

Varanasi: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸೂಪರ್ ಡೂಪರ್ ಹಿಟ್ ಆದ ಬಳಿಕ ಇದೀಗ ಜನ ವಾರಣಾಸಿ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ನಡುವೆ ಇದೀಗ ಚಿತ್ರದ ಬಗ್ಗೆ ಅನೇಕ ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ.

ಸುದ್ದಿ18 17 Feb 2026 8:28 pm

Darshan: ತಂದೆಯ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಅಭಿಮಾನಿಗಳ ಹೃದಯ ಗೆದ್ದ ದರ್ಶನ್ ಮಗ! ಅಷ್ಟಕ್ಕೂ ವಿನೀಶ್ ಮಾಡಿದ್ದೇನು?

Darshan: ದರ್ಶನ್ ಪುತ್ರ ವಿನೀಶ್ ತಂದೆಯ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬರುತ್ತಿದೆ.

ಸುದ್ದಿ18 17 Feb 2026 7:56 pm

6 ಬೆಡ್‌ರೂಮ್ 10 ಬಾತ್ ರೂಮ್ ; 200 ಕೋಟಿಯ ಮನೆ ಖಾಲಿ ಮಾಡಿ ದೇಶ ಬಿಡಲು ಮುಂದಾದ ಏಂಜಲೀನಾ ಜೋಲಿ - 6 ಮಕ್ಕಳ ಕಥೆಯೇನು ?

ಸೆಲೆಬ್ರಿಟಿಗಳ ಹತ್ತಿರ ಎಲ್ಲವೂ ಇರುತ್ತೆ. ಆದರೆ .. ಬದುಕಲು ಬೇಕಾಗುವ ಮೂಲವಸ್ತುವಾದ ಸಂತೋಷ ಅವರಿಗೆ ಇರಲ್ಲ. ಯಾಕೆಂದರೆ.. ಆ ಸಂತೋಷವನ್ನು ಖ್ಯಾತಿ ಮತ್ತು ಸಾರ್ವಜನಿಕತೆ ಕಸಿದುಕೊಂಡು ಬಿಟ್ಟಿರುತ್ತೆ. ಇನ್ನೂ.. ಕೆಲವೊಮ್ಮೆ ಸೆಲೆಬ್ರಿಟಿ ಫಿಗರ್ ಎಂಬ ಭಾರ ಮಾನಸಿಕ ನೆಮ್ಮದಿಗೆ ಕೊಳ್ಳಿಯನ್ನೂ ಇಡುತ್ತೆ. ಮನೆಯಿಂದ ಒಂಚೂರು ಹೊರ ನಡೆದು ಕಾಲು ಕೆ.ಜಿ ಬದನೇ ಕಾಯಿ ತರುವ ಸಾರ್ವಜನಿಕ ಸ್ವಾತಂತ್ರ್ಯವೂ

ಫಿಲ್ಮಿಬೀಟ್ 17 Feb 2026 7:19 pm

Bollywood Actress: ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಸ್ಟಾರ್ ನಟಿ ಹಠಾತ್ ನಿಧನ!

Bollywood Actress: ಮರಾಠಿ ಸಿನಿಮಾ ಮತ್ತು ದೂರದರ್ಶನ ಜಗತ್ತಿನ ಪ್ರಸಿದ್ಧ ನಟಿ ಪ್ರವೀಣ ದೇಶಪಾಂಡೆ ಇಂದು ನಿಧನರಾಗಿದ್ದಾರೆ. ಇವರ ಹಠಾತ್ ನಿಧನ ಸುದ್ದಿಯು ಮರಾಠಿ ಚಿತ್ರರಂಗವನ್ನು ಶೋಕದಲ್ಲಿ ಮುಳುಗಿಸಿದೆ.

ಸುದ್ದಿ18 17 Feb 2026 6:53 pm

Surya Prakhyath: ಚಿತ್ರಮಂದಿರದ ಮುಂದೆ ಲಾಂಗ್ ಪ್ರದರ್ಶನ! ಜೆಸಿ ಸಿನಿಮಾ ಹೀರೋ ವಿರುದ್ಧ ಬಿತ್ತು ಕೇಸ್

Surya Prakhyath: ಚಿತ್ರಮಂದಿರದಲ್ಲಿ ಫ್ಯಾನ್ಸ್ ಮಧ್ಯೆ ಲಾಂಗ್ ಹಿಡಿದು ಪೋಸ್ ನೀಡಿದ್ದಕ್ಕೆ ಜೆಸಿ ಸಿನಿಮಾ ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಗೋವಿಂದರಾಜ ನಗರ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

ಸುದ್ದಿ18 17 Feb 2026 5:54 pm

22 ವರ್ಷಕ್ಕೆ ಪ್ರಾಣ ಬಿಟ್ಟ ನಾಯಕಿ ಪ್ರತ್ಯುಷಾ.. 25 ವರ್ಷಗಳ ಬಳಿಕ ಬಂದ ತೀರ್ಪಿಗೆ ತಾಯಿ ಹೇಳಿದ್ದೇನು?

ಪ್ರತ್ಯುಷಾ.. ಅತೀ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ತೆಲುಗು ನಟಿ. ಈಕೆ ನಟಿಸಿದ್ದು ಕೇವಲ ಐದು ವರ್ಷ. ಹೆಸರು, ಹಣ ಎಲ್ಲವೂ ತಾನಾಗಿಯೇ ಹುಡುಕಿಕೊಂಡು ಬರುತ್ತಿದ್ದ ಸಮಯದಲ್ಲೇ ಇಹಲೋಕವನ್ನೇ ತ್ಯಜಿಸಿಬಿಟ್ಟರು. ಅಷ್ಟಕ್ಕೂ ಆ ನಟಿಗೆ ಏನಾಗಿತ್ತು? ತೆಲುಗು ನಟಿ ಪ್ರತ್ಯುಷಾಗೆ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾಗಳಲ್ಲಿ ನಟಿಸಬೇಕು ಅಂತ ಆಸೆ. ಆ ಆಸೆಗೆ ತಕ್ಕಂತೆ ಅವಕಾಶಗಳೂ ಕೂಡ

ಫಿಲ್ಮಿಬೀಟ್ 17 Feb 2026 5:51 pm

Rishab Shetty: Rishab Shetty: ರಿಷಬ್ ಶೆಟ್ಟಿ ಮುಂದಿನ ಸಿನಿಮಾದಲ್ಲಿ ಬಾಹುಬಲಿ ನಟ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

Rishab Shetty: ರಿಷಬ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಜೈ ಹನುಮಾನ್ ಚಿತ್ರದಲ್ಲಿ ಇದೀಗ ನಟ ರಾಣಾ ದಗ್ಗುಬಾಟಿ ನಟಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿದೆ.

ಸುದ್ದಿ18 17 Feb 2026 4:36 pm

Actor Vishal: ನಟ ವಿಶಾಲ್ ಈಗ ಹೇಗಿದ್ದಾರೆ? ಅವರ ಆರೋಗ್ಯ ಹೇಗಿದೆ? ಭಾವೀ ಪತ್ನಿ ಹೇಳಿದ್ದೇನು?

Vishal: ವಿಶಾಲ್ ಅವರು ಈಗ ಹೇಗಿದ್ದಾರೆ? ಅವರ ಭಾವೀ ಪತ್ನಿ ನಟನ ಆರೋಗ್ಯದ ಲೇಟೆಸ್ಟ್ ಅಪ್ಡೇಟ್ ಒಂದನ್ನು ಶೇರ್ ಮಾಡಿದ್ದಾರೆ.

ಸುದ್ದಿ18 17 Feb 2026 4:16 pm

South Actress: ಖ್ಯಾತ ನಟಿ ಶವವಾಗಿ ಪತ್ತೆಯಾದ ಪ್ರಕರಣ, ಸುಪ್ರೀಂ ಕೋರ್ಟ್ ರೋಚಕ ತೀರ್ಪು, 24 ವರ್ಷಗಳ ನಿಗೂಢತೆ!

Actress: ಪ್ರತ್ಯುಷಾ ಸಾವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು.. 24 ವರ್ಷಗಳ ನಂತರ ರಿವೀಲ್ ಆಯ್ತಾ ಸಾವಿನ ಕಾರಣ?

ಸುದ್ದಿ18 17 Feb 2026 3:52 pm

Rashmika Mandanna: ರಶ್ಮಿಕಾ-ವಿಜಯ್ ಮದುವೆಯಲ್ಲಿ ಈ ರೂಲ್ಸ್ ಫಾಲೋ ಮಾಡೋರಿಗಷ್ಟೇ ಎಂಟ್ರಿನಾ?

ಈ ಒಂದು ರೂಲ್ಸ್ ಸ್ಟ್ರಿಕ್ಟ್ ಆಗಿ ಫಾಲೋ ಮಾಡ್ತಾರಾ ರಶ್ಮಿಕಾ -ವಿಜಯ್? ನಿಯಮ ಪಾಲಿಸಿದವರಿಗಷ್ಟೇ ಮದುವೆಯಲ್ಲಿ ಭಾಗಿಯಾಗೋ ಅವಕಾಶ?

ಸುದ್ದಿ18 17 Feb 2026 3:35 pm

ತಾಯಿಗಾಗಿ ಬ್ರಹ್ಮಚರ್ಯ ಪಾಲಿಸುವ ಮಣ್ಣಿನ ಮಗ; ಯಾರು ಈ 'ಮರ್ಯಾದೆ ರಾಮಣ್ಣ'?

ಕನ್ನಡ ಕಿರುತೆರೆಯ ಲೋಕದಲ್ಲಿ ಸ್ಟಾರ್ ಸುವರ್ಣ ವಾಹಿನಿ ಸದಾ ವೈವಿಧ್ಯಮಯ ಕಥೆಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಈಗ ಮತ್ತೊಂದು ವಿಭಿನ್ನ ಹಾಗೂ ರೋಚಕ ಕಥೆಯೊಂದಿಗೆ ವಾಹಿನಿ ಸಜ್ಜಾಗಿದೆ. ಅದೇ 'ಮರ್ಯಾದೆ ರಾಮಣ್ಣ'. ಈ ಹೊಸ ಧಾರಾವಾಹಿಯ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪೈಲ್ವಾನನ ಜೀವನ ಮತ್ತು ಆತನ ಮರ್ಯಾದೆಯ ಸಂಘರ್ಷದ

ಫಿಲ್ಮಿಬೀಟ್ 17 Feb 2026 3:29 pm

The Kerala Story 2: 'ಹಿಂದೂ ಯುವತಿಯ ಕೈಕಾಲು ಕಟ್ಟಿ ಬೀಫ್ ತಿನ್ನಿಸುವ ದೃಶ್ಯ' ಬೆಚ್ಚಿ ಬೀಳಿಸೋ ಕೇರಳ ಸ್ಟೋರಿ 2 ಟ್ರೈಲರ್ ರಿಲೀಸ್

The Kerala Story 2: ದಿ ಕೇರಳ ಸ್ಟೋರಿ 2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಲವಂತದಿಂದ ಬೀಫ್ ತಿನ್ನಿಸುವ ದೃಶ್ಯವೂ ಇದರಲ್ಲಿದೆ.

ಸುದ್ದಿ18 17 Feb 2026 2:44 pm

ರಿಷಬ್ ಶೆಟ್ಟಿ 'ಜೈ ಹನುಮಾನ್' ಸಿನಿಮಾ ಅಖಾಡಕ್ಕೆ ಆರಡಿ ಖಡಕ್ ನಟನ ಎಂಟ್ರಿ

'ಕಾಂತಾರ- 1' ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ನಟಿಸೋಕೆ ರಿಷಬ್ ಶೆಟ್ಟಿ ಸಜ್ಜಾಗುತ್ತಿದ್ದಾರೆ. ಇದೇ ಭಾನುವಾರ(ಫೆಬ್ರವರಿ 22) ಹಂಪಿಯಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದ್ದು ಮಾರ್ಚ್‌ನಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಲಿದೆ. 2 ವರ್ಷಗಳ ಹಿಂದೆ 'ಹನುಮಾನ್' ಚಿತ್ರ ಕಟ್ಟಿಕೊಟ್ಟಿದ್ದ ಪ್ರಶಾಂತ್ ವರ್ಮಾ ಇದೀಗ ಸೀಕ್ವೆಲ್

ಫಿಲ್ಮಿಬೀಟ್ 17 Feb 2026 2:32 pm

Priyanka Chopra: 10 ವರ್ಷಗಳ ನಂತರ ಕಾಂಗ್ರೆಸ್ ಮುಖಂಡನ ದಿಢೀರ್ ಭೇಟಿಯಾಗಿದ್ದೇಕೆ ದೇಸಿ ಗರ್ಲ್? ಗಮನ ಸೆಳೆಯುತ್ತಿದೆ ಪ್ರಿಯಾಂಕಾ-ಶಶಿ ತರೂರ್ ಭೇಟಿ

ಹಾರ್ವರ್ಡ್ ಇಂಡಿಯಾ ಸಮ್ಮೇಳನದಲ್ಲಿ ಶಶಿ ತರೂರ್ ಮತ್ತು ಪ್ರಿಯಾಂಕಾ ಚೋಪ್ರಾ ಭೇಟಿಯಾದರು. ಈ ಭೇಟಿ ಈಗ ಸುದ್ದಿಯಾಗಿದೆ.

ಸುದ್ದಿ18 17 Feb 2026 2:15 pm

ಕೇವಲ ಮಾತುಗಳಿಂದಲ್ಲ ; ಬಾಲಿವುಡ್‌ನವರು ನನ್ನನ್ನು ಭಯಾನಕವಾಗಿ ನಡೆಸಿಕೊಂಡರು-ಸೂರ್ಯಕಾಂತಿ ರೆಜಿನಾ ಹೇಳಿದ ಕಹಿ ಸತ್ಯ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರರಂಗ ಅಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿತ್ತು. ಅಹಂಕಾರ ಅಕ್ಷರಶಃ ಬಾಲಿವುಡ್‌ನವರ ನೆತ್ತಿಗೇರಿದ್ದ ಕಾಲ ಅದು. ಆ ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗವನ್ನು ಅಸಡ್ಡೆಯಿಂದ ನೋಡುತ್ತಿದ್ದ ಹಿಂದಿ ಉದ್ಯಮ ಇಲ್ಲಿಂದ ಯಾರಾದರೂ ಅಲ್ಲಿಗೆ ಹೋದರೆ ಅವರಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ. ಅಡಿಗಡಿಗೂ ಅವಮಾನ ಮಾಡುತ್ತಿತ್ತು. ಹಂಗಿಸುತ್ತಿತ್ತು.

ಫಿಲ್ಮಿಬೀಟ್ 17 Feb 2026 2:13 pm

Salman Khan: ಸಲೀಂ ಖಾನ್ ಆಸ್ಪತ್ರೆಗೆ ದಾಖಲು! ಆಸ್ಪತ್ರೆಗೆ ಧಾವಿಸಿ ಬಂದ ಸಲ್ಮಾನ್ ಖಾನ್, ದಿಢೀರ್ ಏನಾಯ್ತು?

ಹಿಂದಿ ಚಿತ್ರರಂಗದ ಪ್ರಸಿದ್ಧ ಕಥೆಗಾರ ಸಲೀಮ್ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಲ್ಮಾನ್ ಖಾನ್ ಕೂಡಾ ತಂದೆಯನ್ನು ನೋಡೋಕೆ ಗಡಿಬಿಡಿಯಲ್ಲಿ ಬಂದಿದ್ದು ಕಾಣಿಸಿದೆ.

ಸುದ್ದಿ18 17 Feb 2026 2:03 pm

ಎಲ್ಲೂ ಹೋಗಿಲ್ಲ ಅಣಜಿ ನಾಗರಾಜ್: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ 'ಭೀಮಾ ತೀರದಲ್ಲಿ' ಸುದ್ದು.. ಏನು ಸ್ಪೆಷಲ್?

ಉತ್ತರ ಕರ್ನಾಟಕದಲ್ಲಿ ರಕ್ತಚರಿತ್ರೆ ಬರೆದ ಕಥೆಗೆ ಸಿನಿಮಾ ರೂಪ ಕೊಡಲಾಗಿತ್ತು. ಅದುವೇ 'ಭೀಮಾ ತೀರದಲ್ಲಿ'. ಸ್ಯಾಂಡಲ್‌ವುಡ್‌ನಲ್ಲಿ ಇದೊಂದು ರಗಡ್, ರಿಯಲಿಸ್ಟಿಕ್ ಸಿನಿಮಾಗಳ ಸಾಲಿಗೆ ಸೇರಿಸಬಹುದಾದ ಸಿನಿಮಾ. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ನಿರ್ಮಾಣ ಮಾಡಿದ್ದರು. ಹಿರಿಯ ನಿರ್ದೇಶಕ ಎನ್.ಓಂ ಪ್ರಕಾಶ್ ರಾವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. 'ಭೀಮಾ ತೀರದಲ್ಲಿ'

ಫಿಲ್ಮಿಬೀಟ್ 17 Feb 2026 1:46 pm

Gold and Silver Prices Crash: Silver Drops Rs 1.75 Lakh, Gold Falls Rs 37,000 From Record Peaks

ನವದೆಹಲಿ: ಭಾರತ ಮಾತ್ರವಲ್ಲದೇ, ಜಾಗತಿಕವಾಗಿ ಒಂದಷ್ಟು ಲಾಭವನ್ನೂ ನೀಡಿರುವ ಚಿನ್ನ ಮತ್ತು ಬೆಳ್ಳಿಯ ದರಗಳು ಸಾಕಷ್ಟು ಏರಿಳಿತದಿಂದ ಕೂಡಿವೆ. ಗರಿಷ್ಠ ಮಟ್ಟದಲ್ಲಿ ಹೆಚ್ಚಳ ಕಂಡಿದ್ದ ಈ ಎರಡೂ ಲೋಹಗಳು ಅಷ್ಟೇ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯ ಹಾದಿ ಹಿಡಿದಿವೆ. ಕಡಿಮೆ ವಹೀವಾಟು ನಡೆಸುವ ಮೂಲಕ ಹೂಡಿಕೆದಾರರನ್ನು ಸಂಕಷ್ಟಕ್ಕೆ ನೂಕಿವೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆಯ ಗ್ರಾಫ್, ದರ

ಫಿಲ್ಮಿಬೀಟ್ 17 Feb 2026 1:11 pm

ಟಿಆರ್‌ಪಿ ರೇಟಿಂಗ್‌ನಲ್ಲಿ ಧೂಳೆಬ್ಬಿಸುತ್ತಿದೆ 'ನಂದ ಗೋಕುಲ'; ಈ ಫ್ಯಾಮಿಲಿ ಡ್ರಾಮಾ ಇಷ್ಟೊಂದು ಫೇಮಸ್ ಆಗಲು ಕಾರಣ ಇಲ್ಲಿದೆ

ಕಲರ್ಸ್ ಕನ್ನಡದ 'ನಂದ ಗೋಕುಲ' ಧಾರಾವಾಹಿ ಕನ್ನಡಿಗರ ನೆಚ್ಚಿನ ಸೀರಿಯಲ್ ಆಗಿದೆ. ಇದು ಕೇವಲ ಕಥೆಯಲ್ಲ, ಪ್ರತಿಯೊಂದು ಮನೆಯ ಪ್ರತಿಬಿಂಬ. ಈ ಧಾರಾವಾಹಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಹಲವು ತಿರುವುಗಳನ್ನು ಕಂಡಿದೆ. ನಂದಾ ಎಂಬ ವ್ಯಕ್ತಿಯ ಛಲ ಮತ್ತು ಅವರ ಕುಟುಂಬದ ಏಳುಬೀಳುಗಳು ಇಲ್ಲಿವೆ. ಅಭಿಮಾನಿಗಳು ಈ ಕಥೆಗೆ ಮನಸೋತಿದ್ದಾರೆ.

ಫಿಲ್ಮಿಬೀಟ್ 17 Feb 2026 12:42 pm

ವಿಚ್ಚೇದನದ ನಂತರ ಸುಖಿ ದಾಂಪತ್ಯದ ರಹಸ್ಯ ಹೇಳಿದ ನಿವೇದಿತಾ ಗೌಡ ; ಸುಖ ಸಂಸಾರಕ್ಕೆ ಕೇವಲ 30 ನಿಮಿಷ ಸಾಕು ಎಂದ ಗೊಂಬೆ

ದಾಂಪತ್ಯದಲ್ಲಿ ನಂಬಿಕೆ ಮಾತ್ರ ಅಲ್ಲ ಸಮಯ ಕೂಡ ತುಂಬಾನೇ ಮುಖ್ಯ. ಆಗ ಮಾತ್ರ ಸಂಬಂಧ ದೀರ್ಘ ಕಾಲ ಬಾಳಲು ಸಾಧ್ಯ. ಆದರೆ..ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಲವರ ಬದುಕು ಯಾಂತ್ರಿಕ ಕ್ರಿಯೆ ಆಗಿದೆ. ಹೆಂಡತಿ ಜೊತೆ ಮಾತನಾಡಲು ಗಂಡನ ಹತ್ತಿರ ಸಮಯ ಇರಲ್ಲ. ಗಂಡ ಮಾತನಾಡಲು ಬಂದಾಗ ಹೆಂಡತಿ ಪುರುಸೊತ್ತಾಗಿ ಇರುವುದಿಲ್ಲ. ಒಂದೇ ಮನೆಯಲ್ಲಿದ್ದರೂ ಕೂಡ

ಫಿಲ್ಮಿಬೀಟ್ 17 Feb 2026 12:24 pm

Re-Release: ರಿ-ರಿಲೀಸ್ ಬಾಕ್ಸ್ ಆಫೀಸ್ ಕ್ಲಾಷ್! ಮುಖಾಮುಖಿಯಾಗ್ತಿದ್ದಾರೆ ದಳಪತಿ ವಿಜಯ್-ಅಜಿತ್

Vijay: ವಿಜಯ್ ಹಾಗೂ ಅಜಿತ್ ಅವರು ಬಾಕ್ಸ್ ಆಫೀಸ್​ನಲ್ಲಿ ಎದುರು ಬದುರಾಗುತ್ತಿದ್ದಾರೆ. ಇಬ್ಬರ ಸಿನಿಮಾಗಳು ಕೂಡಾ ಒಂದೇ ದಿನ ರಿ-ರಿಲೀಸ್ ಆಗುತ್ತಿವೆ.

ಸುದ್ದಿ18 17 Feb 2026 12:24 pm

Trisha: ತ್ರಿಶಾ ವಿರುದ್ಧ ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ! ವಿಷ್ಣುವರ್ಧನ್ ಜೊತೆ ನಟಿಸಿದ ಖ್ಯಾತ ನಟಿ ಏನಂದ್ರು?

TVK-Trisha: ನಟಿ ತ್ರಿಶಾ ಬಗ್ಗೆ ಬಿಜೆಪಿ ನಾಯಕ ವಿವಾದಾತ್ಮಕವಾಗಿ ಮಾತನಾಡಿದ ಬಗ್ಗೆ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ ಖ್ಯಾತ ನಟಿ ಈಗ ಪ್ರತಿಕ್ರಿಯಿಸಿದ್ದಾರೆ.

ಸುದ್ದಿ18 17 Feb 2026 12:00 pm

Pratyusha Case: ನಟಿ ಪ್ರತ್ಯೂಷಾ ಸಾವು ಪ್ರಕರಣ; ಸಿದ್ದಾರ್ಥ್ ರೆಡ್ಡಿ ಶರಣಾಗುವಂತೆ 24 ವರ್ಷಗಳ ಬಳಿಕ ಸುಪ್ರೀಂ ತೀರ್ಪು

ಖ್ಯಾತ ನಟಿ ಪ್ರತ್ಯೂಷಾ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ 24 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಪ್ರಕರಣದ ಆರೋಪಿ ಸಿದ್ದಾರ್ಥ್ ರೆಡ್ಡಿ 4 ವಾರಗಳಲ್ಲಿ ಪೊಲೀಸರಿಗೆ ಶರಣಾಗುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಸಿದ್ಧಾರ್ಥ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ(ಫೆಬ್ರವರಿ 12) ವಜಾಗೊಳಿಸಿದೆ. ಪ್ರಕರಣ ಸಂಬಂಧ ಈ ಹಿಂದೆ ಹೈಕೋರ್ಟ್ ಆರೋಪಿಗೆ

ಫಿಲ್ಮಿಬೀಟ್ 17 Feb 2026 11:53 am

Bollywood Stories: ಪಬ್ಲಿಸಿಟಿ ಇಲ್ಲ, ಗಾಡ್‌ಫಾದರ್ ಇಲ್ಲ, ಜಾನ್ ಅಬ್ರಹಾಂ ಭಾವುಕ

John Abraham: ಜಾನ್ ಅಬ್ರಹಾಂ ಇಂಡಸ್ಟ್ರಿಯಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದು, ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಆದರೆ ಚಿತ್ರರಂಗದ ಹೊರಗಿನವರಾಗಿ ಅವರು ನಡೆದು ಬಂದ ಹಾದಿ ಬಗ್ಗೆ ಭಾವುಕರಾಗಿದ್ದಾರೆ.

ಸುದ್ದಿ18 17 Feb 2026 11:43 am

Rohit Shetty: ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ! ಕಂಬಿ ಹಿಂದೆ ನಡೆದಿತ್ತಾ ಪಿತೂರಿ? ತನಿಖೆ ವೇಳೆ ಶಾಕಿಂಗ್ ವಿಚಾರ ರಿವೀಲ್

Rohit Shetty: ಅಜ್ಞಾತ ಹಲ್ಲೆಗಾರರು ರೋಹಿತ್ ಶೆಟ್ಟಿ ಮನೆ ಮುಂದೆ 4-5 ರೌಂಡ್ ಫೈರಿಂಗ್ ಮಾಡಿದ್ದಾರೆ. ಇದೆಲ್ಲವೂ ಕಂಬಿ ಹಿಂದೆ ನಡೆದಿದ್ದ ಪ್ಲಾನಿಂಗ್ ಆಗಿತ್ತಾ?

ಸುದ್ದಿ18 17 Feb 2026 11:29 am

Killer Venkatesh | ಹೇಗಿದ್ದ ನಟ ಇಂದಿನ ಪರಿಸ್ಥಿತಿ ಹೇಗಾಗಿದೆ ನೋಡಿ

Killer Venkatesh | ಹೇಗಿದ್ದ ನಟ ಇಂದಿನ ಪರಿಸ್ಥಿತಿ ಹೇಗಾಗಿದೆ ನೋಡಿ

ಸುದ್ದಿ18 17 Feb 2026 11:23 am

Rashmika Mandanna | ಲಗ್ನಪತ್ರಿಕೆ ವೈರಲ್ ಆದ ಬಳಿಕ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ | N18S

Rashmika Mandanna | ಲಗ್ನಪತ್ರಿಕೆ ವೈರಲ್ ಆದ ಬಳಿಕ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ | N18S

ಸುದ್ದಿ18 17 Feb 2026 11:22 am

Dhurandhar 2: ಧುರಂಧರ್ ಪ್ರೊಡಕ್ಷನ್ ಕಂಪೆನಿ ಬ್ಲ್ಯಾಕ್ ಲಿಸ್ಟ್ ಸೇರುತ್ತಾ? ಬಿಎಂಸಿ ಕಠಿಣ ಕ್ರಮ?

Dhurandhar 2: ಧುರಂಧರ್: ದಿ ರಿವೆಂಜ್ ಬಿಡುಗಡೆಗೂ ಮುನ್ನ ಚಿತ್ರಕ್ಕೆ ಸಮಸ್ಯೆಗಳು ಕಡಿಮೆಯಾಗುತ್ತಿಲ್ಲ. ಶೂಟಿಂಗ್ ಬಗ್ಗೆ ದೊಡ್ಡ ವಿವಾದ ಉಂಟಾಗಿದೆ. ಬ್ಲ್ಯಾಕ್ ಲಿಸ್ಟ್ ಸೇರುತ್ತಾ ಪ್ರೊಡಕ್ಷನ್ ಹೌಸ್?

ಸುದ್ದಿ18 17 Feb 2026 11:18 am

ಶಿವಕಾರ್ತಿಕೇಯನ್ ಜೊತೆ ಹೊಂಬಾಳೆ ಸಿನಿಮಾ ಸುಳಿವು ಸಿಕ್ತು; ನಿರ್ದೇಶಕ ಯಾರು ಗೊತ್ತಾ?

'ಕಾಂತಾರ- 1' ಬಳಿಕ ಹೊಂಬಾಳೆ ಫಿಲ್ಮ್ಸ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. 'ರಿಚರ್ಡ್ ಆಂಟನಿ', 'ಸಲಾರ್‌- 2' ಹಾಗೂ 'ಕೆಜಿಎಫ್- 3' ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಯಾವುದೇ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ. ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್ ಅಂತ ಹೊಂಬಾಳೆ ಸಂಸ್ಥೆ ಸದಾ ಬ್ಯುಸಿಯಾಗಿ ಇರ್ತಿತ್ತು. ಆದರೆ ಈಗ ಸೈಲೆಂಟ್ ಆಗಿದೆ. ಹೃತಿಕ್ ರೋಷನ್ ಜೊತೆಗೂ

ಫಿಲ್ಮಿಬೀಟ್ 17 Feb 2026 11:05 am

Chiranjeevi: ಫೋಟೋ ವೈರಲ್ ಆಗ್ತಿದ್ದಂತೆ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ಕೊಟ್ಟ ಮೆಗಾಸ್ಟಾರ್! ಚಿರಂಜೀವಿ ಏನಂದ್ರು?

ಚಿರಂಜೀವಿ ಸಣ್ಣ ಶೋಲ್ಡರ್ ಕಿಹೋಲ್ ಶರ್ಜರಿ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಆರೋಗ್ಯದ ಅಪ್ಡೇಟ್ ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ಸುದ್ದಿ18 17 Feb 2026 10:53 am

ಮಗಳು ಗೌರಿ ಹಾಗೂ 2ನೇ ಪತ್ನಿ ಬಾಂಧವ್ಯದ ಬಗ್ಗೆ ನಿರ್ದೇಶಕ ಎಸ್. ಮಹೇಂದರ್ ಮಾತು

ಸದಭಿರುಚಿ ಸಿನಿಮಾಗಳ ಸರದಾರ ಎಸ್. ಮಹೇಂದರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಶ್ರೀ ಗುರು ರಾಯರು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೆಂಬರಗ' ಎಂಬ ಸಿನಿಮಾ ಘೋಷಣೆ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಎಸ್. ಮಹೇಂದರ್ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಒಂದ್ಕಾಲದಲ್ಲಿ 'ಶೃಂಗಾರ ಕಾವ್ಯಾ', 'ಕರ್ಪೂರದ ಗೊಂಬೆ', 'ಕೌರವ', 'ಸ್ನೇಹಲೋಕ',

ಫಿಲ್ಮಿಬೀಟ್ 17 Feb 2026 10:25 am

South Actress: ತಂದೆ, ಮಗನ ಜೊತೆ ನಟಿಸಿದ ಈ ನಟಿ ಬಾಲಿವುಡ್ ಚೆಲುವೆ ರೇಖಾರ ಮಲತಾಯಿಯಾಗಿಯೂ ನಟಿಸಿದ್ರು

South Actress: ತಂದೆ ನಾಗಾರ್ಜುನ, ಮಗ ನಾಗ ಚೈತನ್ಯ ಜೊತೆ ನಟಿಸಿದ ಈ ನಟಿ ರೇಖಾ ಅವರ ಮಲತಾಯಿಯಾಗಿಯೂ ನಟಿಸಿದ್ರು. ಯಾರದು?

ಸುದ್ದಿ18 17 Feb 2026 10:00 am

Actress: 4ನೇ ವಯಸ್ಸಿನ್ಲಲೇ ಮಣಿರತ್ನಂ ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಪಡೆದ ನಟಿ ಈಗೆಲ್ಲಿದ್ದಾರೆ?

Baby Shyamili: ಅಂಜಲಿ ಚಿತ್ರದಿಂದ ಖ್ಯಾತಿ ಪಡೆದ ಬಾಲನಟಿ, ರಾಷ್ಟ್ರೀಯ ಪ್ರಶಸ್ತಿ ವಿಜೇತೆ. ಆದರೆ ಈಗ ಅವರು ಸಿನಿಮಾದಲ್ಲಿಲ್ಲ. ಏನು ಮಾಡ್ತಿದ್ದಾರೆ?

ಸುದ್ದಿ18 17 Feb 2026 9:29 am

Darshan Wife Vijayalakshmi & Son Visit Jail | ದರ್ಶನ್​​ಗೆ ಬರ್ತ್​ಡೇ ವಿಶ್ ಮಾಡಲು ಪತ್ನಿ & ಮಗ ಎಂಟ್ರಿ | N18V

Darshan Wife Vijayalakshmi & Son Visit Jail | ದರ್ಶನ್​​ಗೆ ಬರ್ತ್​ಡೇ ವಿಶ್ ಮಾಡಲು ಪತ್ನಿ & ಮಗ ಎಂಟ್ರಿ | N18V

ಸುದ್ದಿ18 17 Feb 2026 9:22 am

Darshan Wife Vijayalakshmi & Son Visit Jail | ದರ್ಶನ್ ನೋಡಿ ಮಾತಾಡಿಸ್ಕೊಂಡು ಹೊರಟ ಪತ್ನಿ & ಮಗ | N18V

Darshan Wife Vijayalakshmi & Son Visit Jail | ದರ್ಶನ್ ನೋಡಿ ಮಾತಾಡಿಸ್ಕೊಂಡು ಹೊರಟ ಪತ್ನಿ & ಮಗ | N18V

ಸುದ್ದಿ18 17 Feb 2026 9:20 am

Actress: ರಾಜ್​ಪಾಲ್ ಯಾದವ್ ನಂತರ ಜೈಲು ಸೇರ್ತಾರಾ ಖ್ಯಾತ ನಟಿ? ಗದ್ದರ್ ಚೆಲುವೆಗೆ ಜಾಮೀನುರಹಿತ ವಾರೆಂಟ್?

Actress: ರಾಜ್​ಪಾಲ್ ಯಾದವ್ ನಂತರ ಈ ಖ್ಯಾತ ನಟಿ ಜೈಲು ಸೇರುತ್ತಾರಾ? ಗದ್ದರ್ ಬ್ಯೂಟಿಗೆ ಜಾಮೀನುರಹಿತ ವಾರೆಂಟ್?

ಸುದ್ದಿ18 17 Feb 2026 9:13 am

Dhurandhar: ಧುರಂಧರ್ ಸಿನಿಮಾ ನೋಡಿ ಯಾಮಿ ಗೌತಮ್​​ ಬಳಿ ಕ್ಷಮೆ ಕೇಳಿದ್ಯಾಕೆ ಕೆಜಿಎಫ್ ನಟಿ?

ಧುರಂಧರ್ ಸಿನಿಮಾವನ್ನು ನೋಡಿ ಕೆಜಿಎಫ್ ನಟಿ ನಿರ್ದೇಶಕ ಆದಿತ್ಯ ಧಾರ್ ಪತ್ನಿ, ನಟಿ ಯಾಮಿ ಗೌತಮ್ ಬಳಿ ಕ್ಷಮೆ ಯಾಚಿಸಿದ್ದು ಯಾಕೆ? ಕಾರಣ ಏನು?

ಸುದ್ದಿ18 17 Feb 2026 8:59 am

Kannada Actress: ಕನ್ನಡದ ಖ್ಯಾತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ; ಸಾವಿಗೆ ಕಾರಣ ಏನು?

ನಟಿ ರಶ್ಮಿ ಲೀಲಾ ಅವರ ಸಾವಿನ ಸುದ್ದಿಯನ್ನ ಅವರ ಪತಿ ಸಾರಕ್ಕಿ ಮಂಜು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸುದ್ದಿ18 17 Feb 2026 8:54 am

ಸಾನ್ವಿ ಸುದೀಪ್ ಕಂಠಕ್ಕೆ ಮನ ಸೋತ ಸಲ್ಮಾನ್ ಖಾನ್ ; ಮಸ್ತ್ ಮಲೈಕಾ ಹವಾ-ಕಿಚ್ಚನ ಮಗಳ ಬಗ್ಗೆ ಸಲ್ಲು ಹೇಳಿದ್ದೇನು ?

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ

ಫಿಲ್ಮಿಬೀಟ್ 17 Feb 2026 8:42 am

Raj B Shetty Movie: ರಾಜ್ ಬಿ ಶೆಟ್ರ ಸಿನಿಮಾ ಒಟಿಟಿಗೆ ಬರೋದ್ಯಾವಾಗ? ಇಲ್ಲಿದೆ ಅಪ್ಡೇಟ್

ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಚಿತ್ರದ ಓಟಿಟಿ ಸುದ್ದಿ ಹರಿದಾಡುತ್ತಿದೆ. ಈ ಚಿತ್ರ ಓಟಿಟಿಗೆ ಯಾವಾಗ ಬರ್ತದೆ ಅನ್ನುವ ಪ್ರಶ್ನೆನೂ ಇದೆ. ಅದರ ವಿವರ ಇಲ್ಲಿದೆ ಓದಿ.

ಸುದ್ದಿ18 17 Feb 2026 8:19 am

Dhanveerah Movie: ದರ್ಶನ್ ಜನ್ಮ ದಿನದಂದೇ ಧನ್ವೀರ್ ಚಿತ್ರದ ಟೀಸರ್ ರಿಲೀಸ್! ಆರಂಭದಲ್ಲಿಯೇ ದಾಸನ ಗುಣಗಾನ

ಹಯಗ್ರೀವ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಆರಂಭದಲ್ಲಿ ದರ್ಶನ್ ಬಗ್ಗೆ ಧನ್ವೀರ್ ಮಾತುಗಳಿವೆ. ಆ ಮಾತುಗಳು ಅಷ್ಟೆ ಹೆಮ್ಮೆಯಿಂದಲೇ ಕೂಡಿವೆ. ಕಬ್ಬಿಣದ ಬಾಗಿಲುಗಳು ನಿಮ್ಮನ್ನ ದೂರ ಮಾಡಿರಬಹುದು. ಆದರೆ, ಈ ಜನರ ಹೃದಯಗಳಲ್ಲಿ ನೀವು ಇನ್ನೂ ನಮ್ಮ ಹೆಮ್ಮೆಯಾಗಿಯೇ ಉಳಿದಿದ್ದೀರಿ ಅಂತಲೂ ಹೇಳಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 17 Feb 2026 8:18 am