ಧುರಂಧರ್ 2 ತನ್ನ ನಾನ್-ಥಿಯೇಟ್ರಿಕಲ್ ಹಕ್ಕುಗಳಿಂದ ಭಾರೀ ದೊಡ್ಡ ಮೊತ್ತ ಡೀಲ್ ಮಾಡಿದೆ ಎನ್ನಲಾಗಿದೆ. ಆ ಕುರಿತ ವಿವರವಾದ ಸುದ್ದಿ ಇಲ್ಲಿದೆ.
India vs Pakistan: ಇಂಡಿಯಾ vs ಪಾಕಿಸ್ತಾನ, ಬಾಲಿವುಡ್ ನಟನ ಕಮೆಂಟ್ಸ್ ವೈರಲ್
ಫೆಬ್ರವರಿ 15 ರಂದು ಕೊಲಂಬೋದಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಪಂದ್ಯವನ್ನು ಪಾಕಿಸ್ತಾನ ಸರ್ಕಾರ ಬಹಿಷ್ಕರಿಸಿದೆ ಎಂಬ ಸುದ್ದಿ ಬೆನ್ನಲ್ಲೇ ನಟ ಹೇಳಿದ್ದೇನು?
Darshan Birthday: ದರ್ಶನ್ ಬರ್ತ್ಡೇಗೆ ಈ ಪ್ಲಾನ್ ಮಾಡಿದ್ದಾರೆ ಫ್ಯಾನ್ಸ್! ಏನದು?
ದರ್ಶನ್ ಜನ್ಮ ದಿನಕ್ಕೆ ಅಭಿಮಾನಿಗಳು ಪಕ್ಕಾ ಪ್ಲಾನ್ ಮಾಡಿದ್ದಾರೆ. ಕಾರ್ ರ್ಯಾಲಿ ಕೂಡ ಮಾಡ್ತಿದ್ದಾರೆ. ಸೆಲೆಬ್ರಿಟಿಗಳ ಡಿ ಉತ್ಸವ ಅಂತಲೂ ಅಂದುಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕನ್ನಡದಲ್ಲಿ ಮತ್ತೊಂದ ವೆಬ್ ಸೀರಿಸ್ 'ರಾಕ್ಷಸ'; ಈ ಕ್ರೈಮ್ ಸೈಕಲಾಜಿಕಲ್ ಯಾವಾಗಿನಿಂದ ಸ್ಟ್ರೀಮಿಂಗ್?
'ಅಯ್ಯನ ಮನೆ', 'ಮಾರಿಗಲ್ಲು' ವೆಬ್ ಸರಣಿ ಸಕ್ಸಸ್ ಬಳಿಕ zee5 ಕನ್ನಡ ಇದೀಗ ಕನ್ನಡ ಒರಿಜಿನಲ್ ಸಿರೀಸ್ ಘೋಷಿಸಿದೆ. ಈ ಸರಣಿಗೆ ರಾಕ್ಷಸ ಎಂಬ ಟೈಟಲ್ ಇಡಲಾಗಿದೆ. ನಂಬಿಕೆ ಮತ್ತು ಕೊಲೆಯಲ್ಲಿ ಬೇರೂರಿರುವ ಕರಾಳ ಅಪರಾಧ ಕಥೆಯ ಸುತ್ತ ಈ ಸರಣಿ ಸಾಗಲಿದೆ. ಬಿಡುಗಡೆಯಾಗಿರುವ ರಾಕ್ಷಸ ಟ್ರೇಲರ್ ಕುತೂಹಲ ಹೆಚ್ಚಿಸಿದ್ದು, ಈ ಮೂಲಕ zee5 ಮತ್ತೊಂದು ವಿಶೇಷ
'ಸು ಫ್ರಂ ಸೋ' ಸಕ್ಸಸ್ ಫ್ಲೂಕ್, ಕಾರ್ಪೋರೇಟ್ ಬುಕ್ಕಿಂಗ್ ಗಿಮಿಕ್ ಅಂತಾರೆ- ರಾಜ್ ಬಿ ಶೆಟ್ಟಿ
ಕನ್ನಡದ 'ಸು ಫ್ರಂ ಸೋ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಹೊಸಬರ ತಂಡ ಸೇರಿಕೊಂಡು ಸಿಂಪಲ್ ಕಥೆ ಸಿನಿಮಾ ಮಾಡಿ ಗೆದ್ದಿತ್ತು. ಜೆಪಿ ತುಮ್ಮಿನಾಡ್ ನಿರ್ದೇಶನದ ಚಿತ್ರದಲ್ಲಿ ರಾಜ್. ಬಿ ಶೆಟ್ಟಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ನಿರ್ಮಾಪಕರಲ್ಲಿ ಒಬ್ಬರಾಗಿ ಹಣ ಹೂಡಿದ್ದರು. ಅಂದಾಜು 4 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ 'ಸು ಫ್ರಂ ಸೋ' ಸಿನಿಮಾ
17th BIFFES: 17ನೇ ಬೆಂಗಳೂರು ಫಿಲ್ಮ್ಫೆಸ್ಟಿವಲ್ ಮುಕ್ತಾಯ; ನಾದ ಬ್ರಹ್ಮ ಹಂಸಲೇಖಗೆ ಜೀವಮಾನ ಸಾಧನೆ ಪ್ರಶಸ್ತಿ
17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಜನವರಿ 29ರಂದು ಅದ್ಧೂರಿಯಾಗಿ ಆರಂಭಗೊಂಡಿತ್ತು. ಬೆಂಗಳೂರಿನ ಲುಲು ಮಾಲ್, ಚಾಮರಾಜಪೇಟೆಯ ಡಾ.ರಾಜ್ಕುಮಾರ್ ಭವನ ಹಾಗೂ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ದೇಶ-ವಿದೇಶದ ಸಿನಿಮಾಗಳು ಪ್ರದರ್ಶನಗೊಂಡಿದ್ದವು. ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ 70 ದೇಶಗಳ ಸುಮಾರು 300ಕ್ಕೂ ಹೆಚ್ಚು ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶನ ಕಂಡಿವೆ. ಇಂದು (ಫೆಬ್ರವರಿ 6) 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ
Ishita Dutta: ದೃಶಂ ನಟಿ ಇಶಿತಾ ದತ್ತಾ , ಎರಡು ಮಕ್ಕಳ ತಾಯಿ, ಇತ್ತೀಚೆಗೆ ತಮ್ಮ ಗರ್ಭಾವಸ್ಥೆಯಲ್ಲಿ ಎದುರಿಸಿದ ಸವಾಲುಗಳನ್ನು ಮತ್ತು 2 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 15 ಕೆಜಿ ತೂಕ ಇಳಿಸಿಕೊಂಡ ಬಗ್ಗೆ ಹಂಚಿಕೊಂಡಿದ್ದಾರೆ
Ghooskhor Pandat Row: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಾದಗಳಿಗೆ ಸಿಲುಕಿ ಬಿಡುಗಡೆಯಾಗುವ ಮುನ್ನವೇ ರದ್ದಾಗುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಅಂತಹ ಒಂದು ಸಂದರ್ಭದಲ್ಲಿ, ಹಿಂದಿ ಚಿತ್ರ 'ಘೂಸ್ ಖೋರ್ ಪಂಡತ್' ಒಂದು ದೊಡ್ಡ ಸಮಸ್ಯೆಯನ್ನು ಎದುರಿಸಿದೆ.
ನಟಿ ಮತ್ತು ನಿರ್ಮಾಪಕ ಅರವಿಂದ್ ರೆಡ್ಡಿಯ ಸರಸ-ವಿರಸ ; 7 ಕೋಟಿ ಬೇಡಿಕೆ - ಸ್ನೇಹಿತ ಅರೆಸ್ಟ್
ಈ ಪ್ರಪಂಚದಲ್ಲಿ ಯಾರು ಒಳ್ಳೆಯವರು.. ಯಾರು ಕೆಟ್ಟವರು ಎಂದು ಒಮ್ಮೆಲೆ ಹೇಳಿ ಬಿಡಲು ಸಾಧ್ಯ ಇಲ್ಲ. ಯಾಕೆಂದರೆ ಇಲ್ಲಿ ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ನಂಬಿಕೆ ಅನ್ನೋದು ಈ ಜಗತ್ತಿನ ಅತಿ ದೊಡ್ಡ ಬಂಡವಾಳ. ಕೊಡು-ಕೊಳ್ಳುವ ನಿಯಮ ನಿಂತಿರುವುದೇ ಈ ನಂಬಿಕೆಯ ಸಿದ್ದಾಂತದ ಮೇಲೆ. ಆದರೆ ಈಗೀಗ ಬದಲಾದ ಕಾಲದಲ್ಲಿ ಈ
ರಶ್ಮಿಕಾ ಮಂದಣ್ಣ ಮತ್ತು ಶಾಹೀದ್ ಕಪೂರ್ ಜೋಡಿಯ ಕಾಕ್ಟೇಲ್-2 ಚಿತ್ರದ ಶೂಟಿಂಗ್ ಪೂರ್ಣ ಆಗಿದೆ. ಇದರ ಬೆನ್ನಲ್ಲಿಯೇ ಮತ್ತೊಂದು ಚಿತ್ರದ ಸುದ್ದಿ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.
Jana Nayagan Release Date: ಬಗೆ ಹರಿದ ಸಮಸ್ಯೆ? 'ಜನ ನಾಯಗನ್' ಹೊಸ ರಿಲೀಸ್ ಡೇಟ್ ಫಿಕ್ಸ್
ತಮಿಳಿನ 'ಜನ ನಾಯಗನ್' ಸಿನಿಮಾ ಬಿಡುಗಡೆ ಪದೇ ಪದೆ ಮುಂದಕ್ಕೆ ಹೋಗ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದ ಕೊನೆ ಕ್ಷಣದಲ್ಲಿ ಗೊಂದಲ ಉಂಟಾಗಿತ್ತು. ಬಳಿಕ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಹಾಗಾಗಿ ಸಿನಿಮಾ ತೆರೆಗೆ ಬರಲಿಲ್ಲ. ಅಂತೂ ಇಂತೂ ಸಮಸ್ಯೆ ಬಗೆಹರಿದು ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ
R Chandru: ಡೈರೆಕ್ಟರ್ ಆರ್ ಚಂದ್ರು ಈಗ ಡಾಕ್ಟರ್ ಚಂದ್ರು! ಏನು ವಿಷಯ ಅಂತ ಇಲ್ಲಿದೆ ನೋಡಿ!
ಡೈರೆಕ್ಟರ್ ಆ್.ಚಂದ್ರು ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಆಗಿದೆ. ಇದನ್ನ ಯಾವ ಯೂನಿವರ್ಸಿಟಿ ಘೋಷಣೆ ಮಾಡಿದೆ. ಯಾವಾಗ ಕೊಡ್ತಾ ಇದೆ ಅನ್ನೋ ವಿವರ ಇಲ್ಲಿದೆ ಓದಿ.
Darshan: ಇಂಡಸ್ಟ್ರಿಯಲ್ಲಿ ನಮ್ಮದೂ ಒಂದು ಬ್ರ್ಯಾಂಡ್ ಇರಲಿ; ಹೀಗೆ ದರ್ಶನ್ ಮಗನ ಬಗ್ಗೆ ಹೇಳಿದ್ಯಾಕೆ?
Darshan: ದರ್ಶನ್ ಪುತ್ರ ವಿನೀಶ್ ಪಕ್ಕಾ ತಂದೆ ತರವೇ ಕಾಣಿಸುತ್ತಿದ್ದಾರೆ. ಮೆಜೆಸ್ಟಿಕ್ ಟೈಮ್ ಅಲ್ಲಿ ದರ್ಶನ್ ಹೇಗೆ ಇದ್ದರೋ ಆ ರೀತಿನೇ ಕಾಣಿಸುತ್ತಿದ್ದಾರೆ. ಇವರ ಬಾಂಡಿಂಗ್ನ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Bollywood Actress: 47 ವರ್ಷ ವಯಸ್ಸಾದ್ರೂ ಯಂಗ್ ಆಗಿ ಕಾಣೋ ಈ ಬಾಲಿವುಡ್ ನಟಿಯ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
ಬಾಲಿವುಡ್ನ ಫೇಮಸ್ ನಟಿ ತಮ್ಮ ಸರಳ, ಅಷ್ಟೇ ಪರಿಣಾಮಕಾರಿ ಸೌಂದರ್ಯ ದಿನಚರಿಯ ಬಗ್ಗೆ ಮಾತನಾಡಿದ್ದಾರೆ. ಅವರು ತೆಂಗಿನ ಎಣ್ಣೆಯ ಬಳಕೆಯ ಬಗ್ಗೆ ತುಂಬಾನೇ ಹೇಳಿದ್ದಾರೆ.
Allu Arjun- Ram Charan: ಟಾಲಿವುಡ್ನಲ್ಲಿ ಸಿನಿಮಾಗಳ ಜೊತೆಗೆ ಗಾಸಿಪ್ ಕೂಡ ಯಾವಾಗಲೂ ಬಿಸಿ ಬಿಸಿ ಸುದ್ದಿಯಾಗಿರುತ್ತದೆ. ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಮುರಿಯುತ್ತಿರುವ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಡುವೆ ಏನೋ ಸರಿಯಿಲ್ಲ ಎಂಬ ವದಂತಿಗಳು ಕೂಡಾ ಹರಿದಾಡಿತ್ತು.
Tamil Actor: ಅಯ್ಯೋ ಛೇ! ಇವರಿಗೇನಾಯ್ತು? ವೀಲ್ಚೇರ್ನಲ್ಲಿ ಕಾಣಿಸಿಕೊಂಡ ಖ್ಯಾತ ನಟ
Tamil Actor: ಪೊನ್ನಂಬಲಂ ತಮಿಳು ಚಿತ್ರರಂಗದ ಪ್ರಸಿದ್ಧ ಖಳನಾಯಕ ನಟರಲ್ಲಿ ಒಬ್ಬರು. ಅವರು ರಜಿನಿ, ಕಮಲ್, ವಿಜಯ್, ಅಜಿತ್ ಮುಂತಾದ ಅನೇಕ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ಆದ್ರೆ ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ, ಅವರು ವೀಲ್ಚೇರ್ನಲ್ಲಿ ಬರುವುದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ನಿರ್ಮಾಪಕನಿಂದ ಗಂಭೀರ ಆರೋಪ; ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ ವಿರುದ್ಧ ದೂರು
ಬಿಗ್ಬಾಸ್ ವಿನ್ನರ್ ಗಿಲ್ಲಿ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಟ್ರೋಫಿ ಗೆದ್ದು ಬಂದ ದಿನದಿಂದ ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಸಭೆ ಸಮಾರಂಭಗಳಿಗೆ ಅತಿಥಿಗಳಾಗಿ ಹೋಗುತ್ತಿದ್ದಾರೆ. ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಒಂದು ಕ್ಷಣ ಕೂಡ ಪುರಸೊತ್ತು ಎನ್ನುವ ಎನ್ನುವಂತಾಗಿದೆ. ಗಿಲ್ಲಿ ನಮ್ಮನ್ನು ಭೇಟಿ ಮಾಡ್ತಿಲ್ಲ ಎಂದು ಅಭಿಮಾನಿಗಳು ಹೇಳಿದ್ದು ಆಯ್ತು. ಈಗ ನಮ್ಮ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ಬಂದಿಲ್ಲ ಎಂದು
Malayalam Actor: ಹಿಟ್ ಅಂಡ್ ರನ್ ಪ್ರಕರಣ, ಮಲಯಾಳಂ ಖ್ಯಾತ ನಟ ಅರೆಸ್ಟ್ !
Malayalam Actor: ಮಲಯಾಳಂ ಹಿರಿಯ ನಟ ಮತ್ತು ನಿರ್ಮಾಪಕರಾಗಿ ಪ್ರಸಿದ್ಧರಾಗಿರುವ ಮಣಿಯನ್ಪಿಳ್ಳ ರಾಜು ಅವರ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.
ಹಿರಿಯ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ನಿರ್ಮಾಪಕರ ಬಗ್ಗೆ ಆಡಿದ ಮಾತುಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸ್ಟಾರ್ಗಳ ಮನೆಗಳಿಗೆ ನಿರ್ಮಾಪಕರು ಕಾಂಡೋಮ್ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆ ಈ ನಿರ್ಮಾಪಕ ಕಣ್ಣುಗಳನ್ನು ಕೆಂಪು ಮಾಡಿದೆ. ಅದರಲ್ಲೂ ಕೆ.ಮಂಜು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಇವರಿಬ್ಬರ ನಡುವೆ ಈಗ ವಾಗ್ಯುದ್ಧ ನಡೆಯುತ್ತಿದೆ. ವಿವಾದ ತಾರಕ್ಕೇರಿತ್ತಿದ್ದಂತೆ ಚಕ್ರವರ್ತಿ ಚಂದ್ರಚೂಡ್
Toxic Yash: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾವು ಬಿಡುಗಡೆಯ ಮೊದಲೇ ಸಿನಿಮಾ ಉದ್ಯಮದಲ್ಲಿ ಹಲವು ಹೊಸ ದಾಖಲೆಗಳನ್ನು ಬರೆಯುತ್ತಿದೆ.
'ಜೆಸಿ' ಚಿತ್ರದಲ್ಲಿ ಪ್ರಖ್ಯಾತ್ ನಟನೆ ಮೆಚ್ಚಿ ತತ್ಕ್ಷಣ ಗಿಫ್ಟ್ ಕೊಟ್ಟ ಡಾಲಿ ಧನಂಜಯ್
ಭೂಗತಲೋಕದ ಕಥೆಗಳನ್ನು ಹೊತ್ತ ಸಾಕಷ್ಟು ಸಿನಿಮಾಗಳು ಬಂದು ಹೋಗಿದೆ. ಈ ವಾರ ಅಂಥದ್ದೆ ಕಥೆ ಆಧರಿಸಿದ 'ಜೆಸಿ: ದಿ ಯೂನಿವರ್ಸಿಟಿ' ಸಿನಿಮಾ ಬಿಡುಗಡೆ ಆಗಿದೆ. ನಟ ಡಾಲಿ ಧನಂಜಯ್ ನಿರ್ದೇಶನದ ಚಿತ್ರವನ್ನು ಚೇತನ್ ಜಯರಾಮ್ ನಿರ್ದೇಶನ ಮಾಡಿದ್ದಾರೆ. 'ಜೆಸಿ: ದಿ ಯೂನಿವರ್ಸಿಟಿ' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿ ಚಿತ್ರತಂಡ ಖುಷಿಯಾಗಿದೆ.
Complaint Against BiggBoss Gilli Nata | ಗಿಲ್ಲಿ ನಟನ ವಿರುದ್ಧ ಫಿಲ್ಮ್ ಚೇಂಬರ್ಗೆ ದೂರು | N18V
Complaint Against BiggBoss Gilli Nata | ಗಿಲ್ಲಿ ನಟನ ವಿರುದ್ಧ ಫಿಲ್ಮ್ ಚೇಂಬರ್ಗೆ ದೂರು | N18V
Kanakapura Srinivas Sparks Come Face Me If You Are Man Controversy Against Dirctor Prem Dhruva Sarja
ಸ್ಯಾಂಡಲ್ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ನಟ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಹಲವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಗಮನ ಸೆಳೆದಿದ್ದ ಅವರು, ಇದೀಗ ನಿರ್ದೇಶಕ ಜೋಗಿ ಪ್ರೇಮ್ ಸೇರಿದಂತೆ ಕೆಲ ನಿರ್ದೇಶಕರು ಹಾಗೂ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಕಟುವಾಗಿ ಮಾತನಾಡಿದ್ದಾರೆ. ಅವರ
Gilli Nata: ಗಿಲ್ಲಿ ನಟನ ವಿರುದ್ಧ ದೂರು ದಾಖಲು!
Gilli Nata: ಬಿಗ್ ಬಾಸ್ ಮೂಲಕ ಹೆಸರು ಮಾಡಿರುವ ಗಿಲ್ಲಿ ನಟ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ.ಏನಪ್ಪಾ ವಿಷ್ಯ ಅಂತೀರಾ ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಿ
'ವಾರಣಾಸಿ' ಚಿತ್ರಕ್ಕೆ ರಾಜಮೌಳಿ ಸಂಭಾವನೆ ಕೇಳಿದವರು ಶಾಕ್; ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ
ಭಾರತೀಯ ಸಿನಿಮಾಗಳಲ್ಲಿ ನಾಯಕ ನಟನಿಗೆ ಮೊದಲ ಆದ್ಯತೆ. ಸ್ಟಾರ್ ವ್ಯಾಲ್ಯೂ ಬಹಳ ಇಂಪಾರ್ಟೆಂಟ್. ಹೀರೊ ಮುಖ ನೋಡಿ ಜನ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರ್ತಾರೆ. ಆದರೆ ಕೆಲ ನಿರ್ದೇಶಕರು ಈ ಮಾತನ್ನು ಸುಳ್ಳಾಗಿಸಿವುದು ಇದೆ. ಚಿತ್ರದ ಸಾರಥಿಯನ್ನು ನಂಬಿ ಪ್ರೇಕ್ಷಕರು ಸಿನಿಮಾ ನೋಡಲು ಮನಸ್ಸು ಮಾಡುವುದು ಇದೆ. ಸೋಲಿಲ್ಲದ ಸರದಾರ ರಾಜಮೌಳಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ
Mahesh Babu: ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಮತ್ತು ದೃಶ್ಯ ವೈಭವದ ಮಾಂತ್ರಿಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ ಸಿನಿಮಾ ವಾರಣಾಸಿ ಈಗಾಗಲೇ ಚಿತ್ರರಂಗದಲ್ಲಿ ಚರ್ಚೆಯ ವಿಷಯವಾಗಿದೆ.
Darshan: ಮೊದಲ ಸಿನಿಮಾದಿಂದ ದರ್ಶನ್ಗೆ ಸಿಕ್ತು ಆ ಹೆಸರು, ಕ್ಯಾಮೆರಾ ಮುಂದೆ ಮೊದಲ ದಿನಗಳು
ದರ್ಶನ್ ಚಿತ್ರ ಜೀವನದಲ್ಲಿ ಬಂದ ಸಿನಿಮಾಗಳಲ್ಲಿ ಮೊದಲ ಚಿತ್ರ ವಿಶೇಷವಾಗಿಯೇ ಇದೆ. ಈ ಚಿತ್ರದ ಪಾತ್ರದ ಹೆಸರನ್ನೆ ಈಗಲೂ ದರ್ಶನ್ ಸೈನ್ ರೂಪದಲ್ಲಿ ಬರೆಯುತ್ತಾರೆ. ಅಭಿಮಾನಿಗಳಿಗೆ ಬರೆಯೋ ಪತ್ರದಲ್ಲಿ ಈ ಹೆಸರು ಕೊನೆಯಲ್ಲಿ ಇದ್ದೇ ಇರುತ್ತದೆ. ಆ ಹೆಸರು ಮತ್ತು ಚಿತ್ರದ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ.
ಕನ್ನಡ ಚಿತ್ರರಂಗ ಚಿಕ್ಕದು ಎಂದಿದ್ದ ನಿರ್ಮಾಪಕ ಎಷ್ಟು ಕೋಟಿಗೆ 'ಟಾಕ್ಸಿಕ್' ರೈಟ್ಸ್ ತಗೊಂಡಿದ್ದಾರೆ ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಆರ್ಭಟ ಶುರುವಾಗಿದೆ. ಇಷ್ಟು ದಿನ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಅಂತ ಬ್ಯುಸಿಯಾಗಿದ್ದ ಚಿತ್ರತಂಡ ಈಗ ವ್ಯವಹಾರ ಕುದುರಿಸುತ್ತಿದೆ. ಆಂಧ್ರ, ತೆಲಂಗಾಣದ ಥ್ರಿಯೇಟ್ರಿಕಲ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಮಾರ್ಚ್ 19ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆ ಆಗಲಿದೆ.
Darshan: ದರ್ಶನ್ ಅಭಿನಯದ ಕರಿಯ ರಿ-ರಿಲೀಸ್! ಯಾವಾಗ? ಬಿಗ್ಬಾಸ್ ತನಿಷಾ ಸೆಲೆಬ್ರಿಟಿಸ್ಗೆ ಕೊಟ್ರು ಗುಡ್ನ್ಯೂಸ್
Darshan: ನಟ ದರ್ಶನ್ ಅವರ ಬರ್ತ್ಡೇಗೆ ಕರಿಯ ಸಿನಿಮಾ ರಿ-ರಿಲೀಸ್ ಆಗಲಿದೆ. ಯಾವಾಗ? ಎಲ್ಲಿ ಶೋ? ಇಲ್ಲಿ ಓದಿ.
ಕನ್ನಡ ಸಿನಿಮಾ ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು
ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು ಎನಿಸಿಕೊಳ್ಳುತ್ತಿದ್ದಾರೆ. ಚಲನಚಿತ್ರ ಕಲೆ, ಸಾಂಸ್ಕೃತಿಕ ಶ್ರೇಷ್ಠತೆ ಹಾಗೂ ಸಮಾಜ ಸೇವೆಯನ್ನ ಪರಿಗಣಿಸಿ ಮಣಿಪುರ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ನೀಡುತ್ತಿದೆ. ಚಿಕ್ಕಬಳ್ಳಾಪುರ ಮೂಲದ ಆರ್. ಚಂದ್ರು ಯಾವುದೇ ಸಿನಿಮಾ
Radhika Pandit: ಅಮ್ಮನಿಗೆ ಮುದ್ದಾಗಿ ವಿಶ್ ಮಾಡಿದ ರಾಧಿಕಾ ಪಂಡಿತ್, ಕ್ಯೂಟ್ ಫೋಟೋಸ್ ನೋಡಿ
ರಾಧಿಕಾ ಪಂಡಿತ್ ಈಗೊಂದು ಪೋಸ್ಟ್ ಹಾಕಿದ್ದಾರೆ. ಈ ಒಂದು ಪೋಸ್ಟ್ ಅಲ್ಲಿ ಚೆಂದದ ಎರಡು ಲೈನ್ ಕೂಡ ಬರೆದಿದ್ದಾರೆ. ಹಂಚಿಕೊಂಡ ಫೋಟೋದಲ್ಲಿ ಒಬ್ಬ ವಿಶೇಷ ವ್ಯಕ್ತಿನೂ ಇದ್ದಾರೆ. ಅವರು ಯಾರು? ಈ ಪೋಸ್ಟ್ ಅಲ್ಲಿರೋ ಆ ವಿಶೇಷ ವಿಷಯ ಏನು ಅನ್ನೋದು ಇಲ್ಲಿದೆ ಓದಿ.
Dhurandhar 2: ಒಂದು ಸಿನಿಮಾಗೆ 3 ವ್ಯಾನಿಟಿ ವ್ಯಾನ್ಸ್? ನಿರ್ಮಾಪಕರ ಸುಲಿಗೆ? ರಣವೀರ್ ಸಿಂಗ್ ವಿರುದ್ಧ ಟೀಕೆ
ಒಂದು ಸಿನಿಮಾಗಾಗಿ 3 ವ್ಯಾನಿಟಿ ವ್ಯಾನ್ ಬಳಸಿದ್ರಾ ರಣವೀರ್ ಸಿಂಗ್? ನಿರ್ಮಾಪಕರಿಗೆ ಹೊರೆ ಬಿತ್ತಾ? ನಟನ ಬಗ್ಗೆ ಈಗ ಟೀಕೆ.
'ಸು ಫ್ರಮ್ ಸೋ', '45' ಸಿನಿಮಾ ಬಳಿಕ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ರಕ್ಕಸಪುರದೋಳ್'. ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಕುತೂಹಲ ಮೂಡಿಸಿತ್ತು. 'ರಕ್ಕಸಪುರದೋಳ್' ಇಂದು (ಫೆಬ್ರವರಿ 6) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ರಿಲೀಸ್ಗೂ ಮುನ್ನ ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಪ್ರೀಮಿಯರ್ ಶೋ ನಡೆದಿತ್ತು. ಪ್ರೀಮಿಯರ್
ರಶ್ಮಿಕಾ ಮಂದಣ್ಣ ತಮ್ಮ ವೈಯಕ್ತಿಕ ಜೀವನದ ಬಗ್ಗೆ ವದಂತಿಗಳು ಹೆಚ್ಚುತ್ತಿರುವಾಗಲೂ ವೃತ್ತಿಪರವಾಗಿ ಯಾವುದೇ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಅವರು ದೊಡ್ಡ ಸಿನಿಮಾದಿಂದ ಬ್ರೇಕ್ ತಗೊಳ್ತಿದ್ದಾರಾ?
Gold Rate India: Jackpot for gold lovers on Friday! Rs 20,700 down in a single day
ಭಾರತೀಯ ಚಿನ್ನ ಪ್ರಿಯರಿಗೆ ಕೊನೆಗೂ ಜಾಕ್ಪಾಟ್ ಹೊಡೆದಂತಾಗಿದೆ. ಅತ್ತ ಬೆಲೆ ಏರಿಕೆಯಿಂದ ಶಾಕ್ ಆಗಿದ್ದ ಗ್ರಾಹಕರು, ಇದೀಗ ಸಂಭ್ರಮದಲ್ಲಿದ್ದಾರೆ. ಏಕೆಂದರೆ ಚಿನ್ನ, ಬೆಳ್ಳಿ (Gold-Silver Rate) ದರ ನಿರಂತರ ಕುಸಿಯುತ್ತಲೇ ಇದೆ. ಇಂದೂ (ಫೆ.6) ಚಿನ್ನದ ಬೆಲೆ ಭಾರೀ ಇಳಿಕೆಯಾಗಿದ್ದು, ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ. ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?ಭಾರತದಲ್ಲಿ 24K ಚಿನ್ನದ
OTT: ಒಟಿಟಿಗೆ ಬರ್ತಿದೆ ಚಿರು ಸಿನಿಮಾ! ಕನ್ನಡದಲ್ಲೇ ನೋಡ್ಬಹುದು ಚಿರಂಜೀವಿ-ನಯನತಾರಾ ಮೂವಿ
ಚಿರಂಜೀವಿ ಅಭಿನಯದ ಮನಶಂಕರವರಪ್ರಸಾದ್ ಗಾರು ಸಿನಿಮಾ 27 ಕೋಟಿ ಬಜೆಟ್ ನಲ್ಲಿ ರೆಡಿಯಾಗಿ 360 ಕೋಟಿ ಗಳಿಸಿದೆ. ಸಿನಿಮಾ ಒಟಿಟಿಗೆ ಬರಲಿದ್ದು ಕನ್ನಡದಲ್ಲೂ ಲಭ್ಯವಿರಲಿದೆ.
Dhurandhar 2: 'ಹಿಂದಿಯಲ್ಲೇ ನೋಡ್ಕೊಳ್ತೀವಪ್ಪಾ..' ಧುರಂಧರ್ ಕನ್ನಡ ಡಬ್ಬಿಂಗ್ ಬಗ್ಗೆ ಆಕ್ರೋಶ!
ಧುರಂಧರ್2 ಮಾರ್ಚ್ 19ರಂದು ತೆರೆಗೆ ಬರಲಿದೆ. ಈ ಬಾರಿ ಕನ್ನಡದಲ್ಲೂ ಟೀಸರ್ ಬಂದಿದೆ. ಡಬ್ಬಿಂಗ್ ಮತ್ತು ಡೈಲಾಗ್ ಗುಣಮಟ್ಟ ಹೇಗಿದೆ?
TVK: ರಾಜಕೀಯ ಪ್ರವೇಶದ ನಡುವೆ ಕೋರ್ಟ್ ಶಾಕ್; ಟಿವಿಕೆ ಸಂಸ್ಥಾಪಕ ವಿಜಯ್ಗೆ ಕಾನೂನು ಸಂಕಟ!
ಟಿವಿಕೆ ವಿಜಯ ಈಗಾಗಲೇ ಹಲವಾರು ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ಅದರಂತೆ ಹಲವಾರು ರಾಜಕೀಯ ಪರೀಕ್ಷೆಗಳನ್ನು ಎದುರಿಸಿದ್ದಾರೆ. ಈಗ ಮತ್ತೊಂದು ಸಮಸ್ಯೆಗೆ ಸಿಲುಕಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ...!
Eesha Rebba: Instagramನಲ್ಲಿ ಬ್ಯಾಡ್ ಕಮೆಂಟ್, ಕೋರ್ಟ್ ಮೆಟ್ಟಿಲೇರಿದ ಮತ್ತೊಬ್ಬ ಖ್ಯಾತ ನಟಿ
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡೋದನ್ನು ಬಲವಾಗಿ ಖಂಡಿಸ್ತಿರೋ ನಟಿಯರು ಕ್ರಮ ಕೈಗೊಳುತ್ತಿದ್ದಾರೆ. ಇದೀಗ ಮತ್ತೊಬ್ಬ ಸೌತ್ ನಟಿ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
Aryan Khan: ರೂಮ್ನಲ್ಲಿ ಹೋಗಿ ಮಾಡ್ಬೇಕಾಗಿತ್ತು! ಆರ್ಯನ್ ಖಾನ್ ಸನ್ನೆ ಬಗ್ಗೆ ದೂರುದಾರ ವಕೀಲ ಗರಂ
Aryan Khan ಅಸಭ್ಯ ವರ್ತನೆ ಪ್ರಕರಣ ಕ್ಲೋಸ್ ಆಗುತ್ತಿರುವ ಬಗ್ಗೆ ದೂರುದಾರ ವಕೀಲ ಹುಸೇನ್ ಪ್ರತಿಕ್ರಿಯಿಸಿದ್ದಾರೆ. ಅವರು ಹೇಳಿದ್ದೇನು?
'ಜೋಗಿ' ನಿರ್ಮಾಪಕ 'ಜೋಗಿ 2' ಮಾಡದೇ ಇರೋಕೆ ಕಾರಣವೇನು? 'ಜೋಗಿ' ಬಜೆಟ್ ಎಷ್ಟಾಗಿತ್ತು?
2005 ಕನ್ನಡ ಚಿತ್ರರಂಗದ ದಾಖಲೆಗಳನ್ನೆಲ್ಲ ಮುರಿಯುವ ಸಿನಿಮಾ ಬಂದಿತ್ತು. ಸಿನಿಮಾದ ಟಿಕೆಟ್ಗಳಿಗಾಗಿ ಜನರು ಮುಗಿಬಿದ್ದಿದ್ದರು. ಬ್ಲಾಕ್ನಲ್ಲಿ ಸಿನಿಮಾದ ಟಿಕೆಟ್ಗಳು ನಾಲ್ಕೈದು ಸಾವಿರಕ್ಕೆ ಸೇಲ್ ಆಗುತ್ತಿತ್ತು. ಅಂತಹದ್ದೊಂದು ಕ್ರೇಜ್ ಹುಟ್ಟಾಕಿದ ಸಿನಿಮಾ 'ಜೋಗಿ'. ಈ ಸಿನಿಮಾ ಇಂದಿಗೂ ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾಗಳಲ್ಲೊಂದು. 21 ವರ್ಷಗಳ ಹಿಂದೆ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿದ್ದ ಜೋಗಿ ಸಿನಿಮಾವನ್ನು ಅಶ್ವಿನಿ ರಾಮ್ ಪ್ರಸಾದ್
ಕ್ರಿಶ್ಚಿಯನ್ ನಟಿಯ ಭಕ್ತಿಗೆ ಶಾಕ್ ಆದರು ಜನ, ಕಾಶಿಯಲ್ಲಿ ಪೂಜೆ, ಧ್ಯಾನ, ಕಳೆದೇ ಹೋದ್ರು ಜಾಕ್ಲಿನ್ ಫರ್ನಾಂಡಿಸ್.

21 C