ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರೇಕ್ಷಕರ ಅಭಿರುಚಿ ಕೂಡ ಬದಲಾಗಿದೆ. ಇವತ್ತು ಹೊಸಬರು ಹಳಬರು ಎನ್ನುವುದು ಮುಖ್ಯವಲ್ಲ. ಚಿತ್ರದ ಕೇಂದ್ರಬಿಂದು ನಾಯಕನಾ..? ನಾಯಕಿನಾ..? ಎನ್ನುವುದು ಕೂಡ ಮುಖ್ಯ ಅಲ್ಲ. ಪ್ರೇಕ್ಷಕರಿಗೆ ಕಥೆ ಆಪ್ತವಾದರೆ ಸಾಕು. ಆ ಚಿತ್ರವನ್ನು ಹೊತ್ತು ಮೆರೆಸುತ್ತಾರೆ. ಗೆಲುವಿನ ದಡಕ್ಕೆ ತಲುಪಿಸುತ್ತಾರೆ. ನಿಜಾ ಗೆಲ್ಲುವ ಅರ್ಹತೆ ಇದ್ದರೂ ಕೂಡ ಕೆಲ ಒಮ್ಮೆ ಚಿತ್ರಮಂದಿರಗಳಲ್ಲಿ ಚಿತ್ರಗಳು
ಇನ್ಸ್ಟಾಗ್ರಾಮ್ನಲ್ಲಿ ಗಿಲ್ಲಿನ ಅನ್ಫಾಲೋ ಮಾಡಿದ ಮ್ಯೂಟಂಟ್ ರಘು; ಅಷ್ಟಕ್ಕೂ ಕಾರಣ ಏನು?
ಬಿಗ್ಬಾಸ್ ಸೀಸನ್ -12 ಸ್ಪರ್ಧಿಗಳ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಈ ಹಿಂದಿನ ಎಲ್ಲಾ ಬಿಗ್ಬಾಸ್ ಸೀಸನ್ಗಳಿಗಿಂತ 12ನೇ ಸೀಸನ್ ಸೂಪರ್ ಹಿಟ್ ಆಗಿತ್ತು. ಕಲರ್ಸ್ ಕನ್ನಡ ವಾಹಿನಿಗೆ ಭರ್ಜರಿ ಟಿಆರ್ಪಿ ಕೂಡ ಬಂದಿತ್ತು. ಸ್ಪರ್ಧಿಗಳನ್ನು ಗೆಲ್ಲಿಸಲು ವೀಕ್ಷಕರಿಂದ ಭರ್ಜರಿ ವೋಟ್ ಕೂಡ ಬಂದಿತ್ತು. ಗಿಲ್ಲಿ ಹವಾ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಫಿನಾಲೆ ನಡೆದು ತಿಂಗಳು
ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಗೌತಮ್ ಮತ್ತು ಭೂಮಿಕಾ ವಿರಹ ಗೀತೆ ಮುಗಿದಿದೆ. ಆದರೆ ಮಲ್ಲಿಯ ಪ್ರೇಮಕಥೆ ಶುರುವಾಗಿದೆ. ಜೈದೇವ್ ತೋಡಿದ ಖೆಡ್ಡಾಗೆ ಮಲ್ಲಿ ಬಿದ್ದಿದ್ದು ಗೌತಮ್ ಮತ್ತು ಭೂಮಿಕಾ ಸದ್ಯ ಸುನಿಯನ್ನು ಕರೆದು ಮಾತನಾಡಿಸಿದ್ದಾರೆ. ಪೂರ್ವಾಪರ ವಿಚಾರಿಸಿದ್ದಾರೆ. ಭೂಮಿಕಾಗೆ ಸಮಾಧಾನವಾಗದ ಹಿನ್ನೆಲೆ ಆನಂದ್ ಮೂಲಕ ಗೌತಮ್ ಕೂಡ ಸುನಿಯ ಹಿನ್ನೆಲೆ ವಿಚಾರಣೆ ಮಾಡಿದ್ದು ಮದುವೆಯಾಗಲು ವಯಸ್ಸು ಮುಖ್ಯ ಅಲ್ಲ ಮನಸ್ಸು ಮುಖ್ಯ ಎಂದು ಗೌತಮ್ ಹೇಳಿದ್ದಾನೆ.
Ranbir Kapoor: ಹೊಸ ರೂಪದಲ್ಲಿ ಆರ್ಕೆ ಸ್ಟುಡಿಯೋಸ್! ನಿರ್ದೇಶನಕ್ಕೆ ಕಾಲಿಡುತ್ತಿದ್ದಾರಾ ರಣಬೀರ್ ಕಪೂರ್?
Ranbir Kapoor: ಈಗಾಗಲೇ ನಟನೆಯಲ್ಲಿ ಸೈ ಅಂತ ಅನ್ನಿಸಿಕೊಂಡಿರುವ ನಟ ರಣಬೀರ್ ಕಪೂರ್ ಇದೀಗ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ ಎಂಬ ವರದಿಗಳು ಅಂತರ್ಜಾಲದಲ್ಲಿ ಜೋರಾಗಿ ಹರಿದಾಡುತ್ತಿವೆ.
'ಟಾಕ್ಸಿಕ್' ಚಿತ್ರದ ಈ ಜೋಕರ್ ಯಾರು ಗೊತ್ತಾಯ್ತಾ? ಅಬ್ಬಬ್ಬಾ.. ತೆರೆಮೇಲೆ ಇನ್ನು ಏನೇನ್ ಕಾದಿದ್ಯೋ?
ಮಾರ್ಚ್ 19ಕ್ಕೆ ತೆರೆಮೇಲೆ ರಾಕಿಂಗ್ ಸ್ಟಾರ್ ರಾಕಿಂಗ್ ಪರ್ಫಾರ್ಮೆನ್ಸ್ ನೋಡೋಕೆ ಸಿನಿರಸಿಕರು ಕಾಯ್ತಿದ್ದಾರೆ. ಟೀಸರ್ ಬಂದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಭಿನ್ನ ವಿಭಿನ್ನ ಅವತಾರಗಳಲ್ಲಿ ಯಶ್ ದರ್ಬಾರ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ತೆರೆಮೇಲೆ ಇನ್ನು ಏನೇನ್ ಕಾದಿದ್ಯೋ ಎಂದು ಊಹಿಸಿಕೊಂಡೇ ಥ್ರಿಲ್ ಆಗುತ್ತಿದ್ದಾರೆ. ಯಾವಾಗ್ಯಾವಾಗ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡ್ತಿವೋ
Rashmika Mandanna: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಇದೀಗ ಈ ಜೋಡಿಯ ಮದುವೆ ನಡೆಯುವ ಜಾಗದ ಬಗೆಗಿನ ಅನೇಕ ವಿಚಾರಗಳು ಎಲ್ಲೆಡೆ ವೈರಲ್ ಆಗ್ತಿದೆ.
ಜೀ ಶಾರ್ಟ್ ಫಿಲ್ಮ್ ನೋಡಲಿದ್ದಾರೆ ಭಾರತದ ಟಾಪ್ ನಿರ್ದೇಶಕರು; ಅನುರಾಗ್ ಕಶ್ಯಪ್, ಹೇಮಂತ್ ಮತ್ಯಾರು?
'ಜೀ' ಸಂಸ್ಥೆ ಮನರಂಜನಾ ಲೋಕದಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಿದೆ. ಕೆಲವು ತಿಂಗಳ ಹಿಂದಷ್ಟೇ 'ಜೀ ಕಿರುಚಿತ್ರ ಸ್ಪರ್ಧೆ'ಯನ್ನು (Zee Short Film Contest) ಆಯೋಜಿಸವ ಬಗ್ಗೆ ಮಾಹಿತಿಯನ್ನು ನೀಡಿತ್ತು. ಸಿನಿಮಾ ಕ್ಷೇತ್ರದಲ್ಲಿ ದೇಶದಾದ್ಯಂತ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಯಾದ ವೇದಿಕೆಯನ್ನು ಕಲ್ಪಸಿ ಕೊಡುವ ಕೆಲಸಕ್ಕೆ ಜೀ ಮುಂದಾಗಿದೆ. ಇದರ ಮೊದಲ ಹೆಜ್ಜೆಯೇ ಜೀ ಶಾರ್ಟ್ ಫಿಲ್ಮ್
Darshan: ದರ್ಶನ್ ಕೇಸ್ನಲ್ಲಿ ಎಡವಟ್ಟು ಮಾಡಿದ್ರಾ ಪೊಲೀಸ್ರು? ತನಿಖಾಧಿಕಾರಿ ವಿರುದ್ಧವೇ ಕೋರ್ಟ್ಗೆ ಅರ್ಜಿ!
Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್ ಇದೀಗ ತನಿಖೆ ಹಂತದಲ್ಲಿರುವಾಗ ಈ ಪ್ರಕರಣದ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
'ಬಿಯಾಂಡ್ ದಿ ಕೇರಳ ಸ್ಟೋರಿ' ಬಿಡುಗಡೆ ಯಾವಾಗ? ವಿವಾದ ಸೃಷ್ಟಿಸುತ್ತಾ ಈ ಸಿನಿಮಾ?
'ಬಿಯಾಂಡ್ ದಿ ಕೇರಳ ಸ್ಟೋರಿ'(Beyond The Kerala Story) ಸಿನಿಮಾ ಫೆಬ್ರವರಿ 27, ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಇನ್ನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ 2026 ರ ಆರಂಭದ ಅತ್ಯಂತ ಕುತೂಹಲ ಕೆರಳಿಸಿರುವ ಹಿಂದಿ ಚಲನಚಿತ್ರಗಳಲ್ಲಿ ಇದು ಒಂದಾಗಿದೆ. 2023 ರ ವಿವಾದಾತ್ಮಕ 'ದಿ ಕೇರಳ ಸ್ಟೋರಿ'ಯ ಮುಂದುವರಿದ ಭಾಗವು ಕೇರಳದ ರಾಜಕೀಯ ವಾತಾವರಣ, ಮಾಧ್ಯಮ ನಿರೂಪಣೆಗಳು
ರಶ್ಮಿಕಾ ಮಂದಣ್ಣ ಮದುವೆಗೆ ಕೇವಲ 100 ಜನರಿಗೆ ಆಹ್ವಾನ ಇದೆ. ಹಾಗಂತ ಈಗೊಂದು ಸುದ್ದಿ ಹರಿದಾಡುತ್ತಿದೆ. ಈಗಾಗಲೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉದಯಪುರಕ್ಕೆ ಬಂದು ಇಳಿದಿದ್ದಾರೆ. ಇವರು ಬರೋ ಹೊತ್ತಿಗೆ ಈ ಸುದ್ದಿ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಡಿವೋರ್ಸ್ ಆಗಿದ್ದರೇನಂತೆ; ಮಾಜಿ ಪತ್ನಿ ನತಾಶಾ ಮತ್ತು ಮಗನಿಗೆ ₹4 ಕೋಟಿಯ ಕಾರ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ
Toxic: ನೆಟ್ಫಿಕ್ಸ್, ಅಮೆಜಾನ್ಗೆ ಟಕ್ಕರ್ ಕೊಟ್ಟಿತೇ ಜೀ 5? ಭಾರೀ ಮೊತ್ತಕ್ಕೆ 'ಟಾಕ್ಸಿಕ್' ಖರೀದಿಸಿತೇ ಜೀ?
ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗುತ್ತಿರುವ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್' ಗ್ಲೋಬಲ್ ಲೆವೆಲ್ನಲ್ಲಿ ಸದ್ದು ಮಾಡುವುದಕ್ಕೆ ಹೊರಟಿದೆ. ಸಿನಿಮಾದಲ್ಲಿ ನಟಿಸಿರುವ ಒಂದೊಂದೇ ಪಾತ್ರವನ್ನು ಟೀಮ್ ರಿವೀಲ್ ಮಾಡುತ್ತಿದೆ. ಇದರೊಂದಿಗೆ 'ಟಾಕ್ಸಿಕ್' ಸಿನಿಮಾ ಬ್ಯುಸಿನೆಸ್ ಮಾಡುವುದರಲ್ಲೂ ಬ್ಯುಸಿಯಾಗಿದೆ. ಕೆಲವು ದಿನಗಳಿಂದ 'ಟಾಕ್ಸಿಕ್' ಥಿಯೇಟ್ರಿಕಲ್ ಹಕ್ಕುಗಳನ್ನು ಮಾರಾಟ ಮಾಡುವತ್ತ ಗಮನ
Sanjay Dutt: ರಾಜಕೀಯಕ್ಕೆ ಬರ್ತಾರಾ ಸಂಜಯ್ ದತ್? ಯೋಗಿ ಭೇಟಿಯಾಗಿ ಚರ್ಚಿಸಿದ್ದೇನು ಸಂಜು ಬಾಬಾ?
Sanjay Dutt: ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ಆಶಿಯಾನಾದ ಬಾಂಗ್ಲಾ ಬಜಾರ್ನಲ್ಲಿ ನಡೆಸಿದ ರೋಡ್ ಶೋ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಮಾಡಿದ್ದಾರೆ.
ಲೆಟರ್ಬಾಕ್ಸ್ ಎಡವಟ್ಟು ; 'ಧುರಂಧರ್-2' ಬಡೇ ಸಾಬ್ ಯಾರೆಂಬ ರಹಸ್ಯ ಬಯಲು ? ಲಿಯಾರಿ ಮಾಸ್ಟರ್ ಮೈಂಡ್ ಇವರೇ?
ಚಿತ್ರರಂಗದಲ್ಲಿ ಕುತೂಹಲ ನಿರ್ದೇಶಕರ ಪ್ರಬಲವಾದ ಅಸ್ತ್ರ. ಕೆಲವರು ಚಿತ್ರದ ಯಾವ ರಹಸ್ಯವನ್ನು ಕೂಡ ಚಿತ್ರದ ಬಿಡುಗಡೆಗೆ ಮುನ್ನ ಹೊರ ಹಾಕುವುದಿಲ್ಲ. ಅಪ್ಪಿ.. ತಪ್ಪಿಯೂ ಬಾಯಿ ಬಿಡುವುದಿಲ್ಲ. ಕಥಾಹಂದರ.. ಕಥೆಯ ತಿರುವು.. ಎಲ್ಲದಲ್ಲಿಯೂ ಸಸ್ಪೆನ್ಸ್ ಕಾಯ್ದುಕೊಳ್ಳುತ್ತಾರೆ. ಎಲ್ಲವನ್ನೂ ಮೊದಲೇ ಹೇಳಿದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಿಗುವ ಕಿಕ್ ಸಿಗಲ್ಲ ಎನ್ನುವ ವಾದ ಇವರದ್ದು. ಉಪೇಂದ್ರ ಅವರಿಂದ ಹಿಡಿದು ಹಲವರು ಇದೇ
Rashmika Mandanna: ಮದುವೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ರಶ್ಮಿಕಾ ತಮ್ಮ ಹಿಂದಿನ ಕಹಿ ಅನುಭವಗಳನ್ನು ಬಹಿರಂಗಪಡಿಸುತ್ತಿರುವ ವಿಡಿಯೋವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Muddu Sose Serial:ಸಾವಿತ್ರಿಯ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ʻಮುದ್ದುಸೊಸೆ'; ಭದ್ರನ ಕಥೆ ಏನಾಯ್ತು?
ಕನ್ನಡದ ಕಿರುತೆರೆ ವಾಹಿನಿಗಳು ಕಾಂಪಿಟೇಷನ್ಗೆ ಬಿದ್ದು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ವೀಕ್ಷಕರನ್ನು ಸೆಳೆಯುವುದಕ್ಕೆ ಪ್ರತಿ ದಿನ ಏನಾದರೂ ಒಂದು ಟ್ವಿಸ್ಟ್ ಅಂಡ್ ಟರ್ನ್ ಇದ್ದೇ ಇರುತ್ತೆ. ಹೀಗೆ ಕಿರುತೆರೆ ವೀಕ್ಷಕರಲ್ಲಿ ಕುತೂಹಲ ಕೆರಳಿಸಿರುವ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡದ ಮುದ್ದು ಸೊಸೆ ಕೂಡ ಒಂದು. ಈ ಧಾರಾವಾಹಿ ಈಗ ಕುತೂಹಲ ಘಟಕ್ಕೆ ಬಂದು ನಿಂತಿದೆ. ಬಿಗ್ ಬಾಸ್ ಖ್ಯಾತಿಯ
Toxic Movie: 'ಟಾಕ್ಸಿಕ್'ನ ಮತ್ತೊಂದು ಕ್ಯಾರೆಕ್ಟರ್ ರಿವೀಲ್! ಪಾತ್ರದ ಹೆಸರೇನು ಗೊತ್ತಾ?
ಟಾಕ್ಸಿಕ್ ಚಿತ್ರದ ಒಂದೊಂದೇ ಕ್ಯಾರೆಕ್ಟರ್ ರಿವೀಲ್ ಆಗುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಮತ್ತೊಂದು ಪಾತ್ರದ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ಈ ಪಾತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಈ ವಾರ ಓಟಿಟಿಗೆ ಬಂದಿವೆ ಮಲಯಾಳಂನ ಮೂರು ಸಿನಿಮಾಗಳು ; ಯಾವುವು..? ಎಲ್ಲಿ ನೋಡಬಹುದು..?
ಈ ವಾರ ಕೇರಳದಲ್ಲಿ OTT ಆಪ್ಗಳನ್ನು ನೋಡುವ ಪೋಷಕರು ಹೊಸತೊಂದನ್ನು ಗಮನಿಸುತ್ತಾರೆ: ಹಲವಾರು ಪ್ಲಾಟ್ಫಾರ್ಮ್ಗಳು ತಮ್ಮ ಮಲಯಾಳಂ ವಿಭಾಗಗಳನ್ನು ಕುಟುಂಬದೊಂದಿಗೆ ವೀಕ್ಷಿಸಲು ಸುರಕ್ಷಿತವಾದ ಶೀರ್ಷಿಕೆಗಳೊಂದಿಗೆ ಸದ್ದಿಲ್ಲದೆ ನವೀಕರಿಸಿವೆ. ನಾಯಿಮರಿಗಳ ಕಥೆಗಳಿಂದ ಹಿಡಿದು ಸೌಮ್ಯವಾದ ತೀವ್ರತೆಯಿರುವ ಯುವಕೇಂದ್ರಿತ ಕಥೆಗಳವರೆಗೆ, ಇತ್ತೀಚಿನ ಕ್ಯಾಟಲಾಗ್ ಬದಲಾವಣೆಗಳು ಕುಟುಂಬಗಳಿಗೆ ಸುದೀರ್ಘ ಹುಡುಕಾಟ ಅಥವಾ ವಿಷಯದ ಸೂಕ್ತತೆಯ ಬಗ್ಗೆ ಮುಜುಗರದ ಅನುಮಾನಗಳಿಲ್ಲದೆ ಹೆಚ್ಚಿನ ಆಯ್ಕೆಗಳನ್ನು
Rashmika-Vijay: ಹೇಗಿದೆ ರಶ್ಮಿಕಾ-ವಿಜಯ್ ಮದುವೆ ಸಿದ್ಧತೆ? 'ವಿರೋಷ್' ನಡುವಿನ ವಯಸ್ಸಿನ ಅಂತರವೆಷ್ಟು?
Rashmika-Vijay: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಸುಮಾರು ಏಳು ವರ್ಷಗಳ ವಯಸ್ಸಿನ ಅಂತರವಿದೆ. ವಿಜಯ್ ತಮ್ಮ ಭಾವಿ ಪತ್ನಿ ರಶ್ಮಿಕಾ ಅವರಿಗಿಂತ ಏಳು ವರ್ಷ ದೊಡ್ಡವರು.
Ranveer Singh: ಬಾಲಿವುಡ್ ನಟನಾದರೇನು? ಹೈಕೋರ್ಟ್ ಪ್ರಶ್ನೆಗೆ ರಣವೀರ್ ಸಿಂಗ್ ತತ್ತರ!
Ranveer Singh: ಕಾಂತಾರ ಬಗೆಗಿನ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರಣವೀರ್ ಸಿಂಗ್ ವಿರುದ್ಧ ಎಫ್ಐಆರ್ ಕೂಡಾ ದಾಖಲಾಗಿತ್ತು. ಆ ಬಳಿಕ ಕೇಸ್ ರದ್ದು ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದ ರಣವೀರ್ ಸಿಂಗ್ ಗೆ ಹೈ ಕೋರ್ಟ್ ಶಾಕ್ ನೀಡಿದೆ.
Rishab Shetty: ಜೈ ಹನುಮಾನ್ ಲಾಂಚ್ ಅಂಜನಾದ್ರಿಯಲ್ಲೇ ಮಾಡ್ಬೇಕು ಅನ್ನೋ ಐಡಿಯಾ ಕೊಟ್ಟವರು ಯಾರು ಗೊತ್ತಾ?
ಜೈ ಹನುಮಾನ್ ಚಿತ್ರ ಅಂಜನಾದ್ರಿಯಲ್ಲಿಯೇ ಲಾಂಚ್ ಆಗಿದ್ದು ಯಾಕೆ? ಈ ಒಂದು ಐಡಿಯಾ ಕೊಟ್ಟಿರೋದು ಯಾರು? ಈ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.
Rashmika Mandanna: ಉದಯಪುರಕ್ಕೆ ಹೊರಟ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿಡಿಯೋ ವೈರಲ್!
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಸುದ್ದಿ ವೈರಲ್ ಆಗುತ್ತಲೇ ಇವೆ. ಇದೀಗ ಇವರು ಉದಯಪುರಕ್ಕೆ ಹೊರಟಿರೋ ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
117 ವಿಲ್ಲಾ, ವಿರೋಷ್ ಮದುವೆಗೆ ಸಾಕ್ಷಿಯಾಗಲಿದ್ದಾರೆ 100 ಜನ ; ರಶ್ಮಿಕಾ-ದೇವರಕೊಂಡ ಮದುವೆ-ಉದಯಪುರ ಭದ್ರಕೋಟೆ
ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ ''ಮದುವೆ'' ಮತ್ತು ''ಮನೆ'' ಎರಡೂ ಈಗ ಗಂಟೆ ಗಟ್ಟಲೆ ''ಬ್ರೇಕಿಂಗ್ ನ್ಯೂಸ್'' ಆಗುವ ಕಾಲ ಇದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಸದಾ ಸುದ್ದಿಯಾಗುತ್ತಲೇ ಇರುತ್ತಾವೆ. ಅದರಲ್ಲಿಯೂ ಚಿತ್ರರಂಗದವರ ಮದುವೆ ಅಂದರೆ ಜನಸಾಮಾನ್ಯರಲ್ಲಿ ಒಂದು ರೀತಿಯ ಕುತೂಹಲ ಮತ್ತು ಸೆಳೆತ ಇರುತ್ತೆ. ಯಾಕೆಂದರೆ.. ಸೆಲೆಬ್ರಿಟಿಗಳ ಪಾಲಿಗೆ ಮದುವೆ
Sampathige Savaal Movie: ಸಂಪತ್ತಿಗೆ ಸವಾಲ್ ರೀ-ರಿಲೀಸ್; ಜನ ಹೆಂಗ್ ಎಂಜಾಯ್ ಮಾಡಿದ್ರು ಗೊತ್ತಾ?
ಸಂಪತ್ತಿಗೆ ಸವಾಲ್ ಚಿತ್ರ ಮತ್ತೊಮ್ಮೆ ರಿಲೀಸ್ ಆಗಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ಅಲ್ಲಿಯೇ ಇದು ತೆರೆ ಕಂಡಿದೆ. ರಾಜ್ ಕುಮಾರ್ ಯಾರೆ ಕೂಗಾಡಲಿ ಹಾಡಿಗೆ ಪರದೆ ಮುಂದೆ ಬಂದು ಸಖತ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Toxic: ರಣಬೀರ್ ಎದುರು ಯಶ್ ರಾ'ಕಿಂಗ್' ಆಗೋದು ಪಕ್ಕಾ! ಎಷ್ಟು ಸ್ಕ್ರೀನ್ಗಳಲ್ಲಿ ಟಾಕ್ಸಿಕ್ ಅಬ್ಬರಿಸಲಿದೆ ಗೊತ್ತಾ?
Toxic: ಇದೀಗ ಬಾಲಿವುಡ್ ಧುರಂಧರ್ ಸಿನಿಮಾ ಎದುರು ಕೂಡ ಗೆಲ್ಲೋದು ಕನ್ನಡದ ‘ಟಾಕ್ಸಿಕ್’ ಎಂಬ ಮಾತುಗಳು ಇದೀಗ ಕೇಳಿಬರುತ್ತಿದೆ.
ಡಿವೋರ್ಸ್ ಬಳಿಕ ಮತ್ತೆ ಪ್ರೀತಿಲಿ ಬಿದ್ದ ಬಗ್ಗೆ ಮೌನ ಮುರಿದ ನಟಿ ಸಮಂತಾ
ತೆಲುಗು ನಟಿ ಸಮಂತಾ ಇತ್ತೀಚೆಗೆ ನಿರ್ದೇಶಕ ರಾಜ್ ನಿಡುಮೊರು ಜೊತೆ 2ನೇ ಮದುವೆ ಆಗಿದ್ದರು. ಫ್ಯಾಮಿಲಿಮ್ಯಾನ್ ನಿರ್ದೇಶಕನಿಗೂ ಇದು 2ನೇ ಮದುವೆ ಆಗಿತ್ತು. ನಟ ನಾಗಚೈತನ್ಯಾ ಹಾಗೂ ಸಮಂತಾ ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ಇಬ್ಬರೂ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. ಬಳಿಕ ಇಬ್ಬರೂ ಮತ್ತೆ ಬೇರೆಯವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ನಟಿ ಶೋಭಿತಾ ದುಲಿಪಾಲ ಜೊತೆ
Malaika Arora: ಬಾಲಿವುಡ್ನ ಬಳುಕುವ ಬಳ್ಳಿ ಅಂತಲೇ ಕರೆಯಲ್ಪಡುವ ಮಲೈಕಾ ಅರೋರಾ, ನಟ ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಮುರಿದ ಬಳಿಕ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
Toxic: 'ಟಾಕ್ಸಿಕ್ʼ ಲೋಕಕ್ಕೆ ಮಾಸ್ ಎಂಟ್ರಿ ಕೊಟ್ಟ ಸುದೇವ್ ನಾಯರ್! ಪೋಸ್ಟರ್ ರಿವೀಲ್ ಮಾಡಿದ ಯಶ್
ಮಾರ್ಚ್ 19ರಂದು 'ಟಾಕ್ಸಿಕ್' ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈ ನಡುವೆ ಇದೀಗ ಟಾಕ್ಸಿಕ್ ಸಿನಿಮಾದ ಮತ್ತೊಂದು ಪಾತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ. ಇನ್ನೂ ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ ಇರಬೇಕು. ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ
ವೋಟ್ ಲೆಕ್ಕ ಹೊರಗಿಟ್ರೆ ನಾನೇ ವಿನ್ನರ್ ಎಂದಿದ್ದ ಅಶ್ವಿನಿ ತಮ್ಮ ಕಣ್ಣೆದುರೇ ಗಿಲ್ಲಿ ಕ್ರೇಜ್ ನೋಡಿ ಸೈಲೆಂಟ್?
ಬಿಗ್ಬಾಸ್ ಸೀಸನ್ 12 ಫಿನಾಲೆ ನಡೆದು ತಿಂಗಳು ಕಳೆದರೂ ಗಿಲ್ಲಿ ಹವಾ ಮಾತ್ರ ಕಿಂಚಿತ್ತೂ ಕಮ್ಮಿ ಆಗ್ಲಿಲ್ಲ. ಮಂಡ್ಯ ಹೈದ ಎಲ್ಲೇ ಹೋದ್ರು ಅಭಿಮಾನಿಗಳು ಮುತ್ತಿಕೊಳ್ತಾರೆ. ಕೈ ಕುಲುಕಲು, ಜೊತೆಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು, ಆಟೋಗ್ರಾಫ್ ಪಡೆಯಲು ಮುಗಿಬೀಳ್ತಾರೆ. ಇತ್ತೀಚೆಗೆ 'ಹಯಗ್ರೀವ' ಚಿತ್ರದ ಟ್ರೈಲರ್ ಲಾಂಚ್ ಈವೆಂಟ್ನಲ್ಲಿ ಕೂಡ ಗಿಲ್ಲಿ ನಟನ ಕ್ರೇಜ್ ಜೋರಾಗಿತ್ತು. ಧನ್ವೀರ್ ಗೌಡ ನಟನೆಯ
Undaadi Gunda Drama: ಉಂಡಾಡಿ ಗುಂಡ ನಾಟಕಕ್ಕೆ 80 ವರ್ಷ; ಬೆಂಗಳೂರಿನ ಹಲವಡೆ ನಾಟಕ ಪ್ರದರ್ಶನ!
ಖ್ಯಾತ ಸಾಹಿತಿ ಮತ್ತು ನಾಟಕಕಾರ ಪರ್ವತವಾಣಿ ಅವರ ಉಂಡಾಡಿ ಗುಂಡ ನಾಟಕ ರಚನೆ ಆಗಿ 80 ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿಯೇ ಇದೇ ನಾಟಕವನ್ನ ಮತ್ತೆ ಆಡಲಾಗುತ್ತಿದೆ. ಬೆಂಗಳೂರಿನ ಹಲವು ಕಡೆಗೆ ನಾಟಕ ಪ್ರದರ್ಶನ ಕೂಡ ಇದೆ. ಇದರ ಮಾಹಿತಿ ಇಲ್ಲಿದೆ ಓದಿ.
International Film Festival: ಮನರಂಜನೆಯ ಜೊತೆಗೆ ಕಲಾತ್ಮಕ ಸವಿ ನೀಡಿದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ!
ಮೈಸೂರಿನಲ್ಲಿ ನಡೆದ ಪರಿದೃಶ್ಯ-4 ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 104 ದೇಶಗಳ 300ಕ್ಕೂ ಹೆಚ್ಚು ಕಿರುಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನಗೊಂಡವು.
ಅಂದು ರಕ್ಷಿತ್, ರಶ್ಮಿಕಾ ವಯಸ್ಸಿನ ಅಂತರದ ಬಗ್ಗೆ ಟ್ರೋಲ್; ಈಗ ವಿಜಯ್- ರಶ್ಮಿಕಾ ವಯಸ್ಸಿನ ಅಂತರದ ಬಗ್ಗೆ ಚರ್ಚೆ
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಕಲ್ಯಾಣೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಗುರುವಾರ(ಫೆಬ್ರವರಿ 26) ಉದಯ್ಪುರದಲ್ಲಿ ಜೋಡಿ ಹಸೆಮಣೆ ಏರಲಿದೆ. 'ಗೀತಾಗೋವಿಂದಂ' ಸಿನಿಮಾ ಸಮಯದಲ್ಲಿ ಸ್ನೇಹಿತರಾಗಿದ್ದ ವಿಜಯ್, ರಶ್ಮಿಕಾ ಬಳಿಕ ಪ್ರೀತಿಸಿ ಇದೀಗ ಪೋಷಕರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಹಸೆಮಣೆ ಏರುತ್ತಿದ್ದಾರೆ. ಇಷ್ಟು ದಿನ ಮದುವೆ ಬಗ್ಗೆ ಮೌನ ವಹಿಸಿದ್ದ ಜೋಡಿ
Actor Darshan: ಜೈಲಲ್ಲಿರುವ ನಟ ದರ್ಶನ್ಗೆ ಗುಡ್ನ್ಯೂಸ್! ಮಹತ್ವದ ಆದೇಶ ಪ್ರಕಟಿಸಿದ ಹೈಕೋರ್ಟ್
Good News For Actor Darshan: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಸಾಂವಿಧಾನಿಕ ಪೀಠವು ದರ್ಶನ್ ಅವರ ವಿಚಾರದಲ್ಲಿ ಮಹತ್ವದ ಆದೇಶವನ್ನು ಹೊರಡಿಸಿದೆ.
Darshan: ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ದರ್ಶನ್ ಮನವಿ; ಮುಂದೇನಾಗುತ್ತೆ?
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಈ ಸಂಬಂಧ ಸದ್ಯ ಜೈಲಿನಲ್ಲಿರುವ ದರ್ಶನ್ ಜಾಮೀನು ಪಡೆಯುವುದಕ್ಕೆ ಹರಸಾಹಸ ನಡೆಸುತ್ತಿದ್ದಾರೆ. ಆದ್ರೀಗ ಟ್ರಯಲ್ ನಡೆಯುತ್ತಿದ್ದು, ವಿಚಾರಣೆ ಮುಗಿಯುವವರೆಗೂ ದರ್ಶನ್ಗೆ ಜಾಮೀನು ಸಿಗುವುದು ಅನುಮಾನ ಎನ್ನಲಾಗಿತ್ತು. ಹೀಗಾಗಿ ದರ್ಶನ್ ಜಾಮೀನು ಅರ್ಜಿಯನ್ನು ಸಲ್ಲಿಸುವುದಕ್ಕೆ ಹೋಗಿರಲಿಲ್ಲ. ಇತ್ತ ಇದೇ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಜಾಮೀನಿಗೆ ಅರ್ಜಿ
ವಿಜಯ ಮತ್ತು ರಶ್ಮಿಕಾ ಫೆಬ್ರವರಿ 26ರಂದು ಉದಯ್ಪುರದಲ್ಲಿ ದಿ ವೆಡ್ಡಿಂಗ್ ವಿರೋಶ್ ಹೆಸರಿನಲ್ಲಿ ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದು ವಿಜಯ–ರಶ್ಮಿಕಾ ಲವ್ ಸ್ಟೋರಿಯ ಕ್ಲೈಮ್ಯಾಕ್ಸ್ ಎನ್ನಬಹುದು. ಅವರ ಕಥೆ ಸಿನಿಮಾ ಸೆಟ್ನಲ್ಲಿ ಆರಂಭವಾಗಿದ್ದು, ನಂತರ ನಂದಮೂರಿ ಬಾಲಕೃಷ್ಣರ ಫೋನ್ ಕಾಲ್ ಡ್ರಾಮಾ ಅಭಿಮಾನಿಗಳಿಗೆ ದೊಡ್ಡ ಟ್ವಿಸ್ಟ್ ನೀಡಿತು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ. ಇಂತಹ ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ
ಬಲವಂತ ಮಾಡಿದ್ರೆ ಇಂಡಸ್ಟ್ರಿ ಬಿಟ್ಹೋಗಿ.. ಬೇರೆ ಕೆಲ್ಸ ಮಾಡಿ; ತಾಪ್ಸಿ ಆರೋಪಕ್ಕೆ ಜ್ಯೋತಿ ರೈ ತಿರುಗೇಟು
ಚಿತ್ರರಂಗದಲ್ಲಿ ಮಹಿಳೆಯ ಸ್ಥಿತಿಗತಿ ಬಗ್ಗೆ ಸಾಕಷ್ಟು ಜನ ದನಿ ಎತ್ತುತ್ತಾ ಬರ್ತಿದ್ದಾರೆ. ಕೆಲಸ ಮಾಡುವ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ ಪ್ರಕರಣಗಳು ವರದಿ ಆಗುತ್ತಲೇ ಇರುತ್ತದೆ. ಅದರಲ್ಲೂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ರೀತಿಯ ಹೀನ ಸಂಸ್ಕೃತಿ ಇದೆ ಎನ್ನುವ ಆರೋಪ ಪದೇ ಪದೆ ಕೇಳಿಬರುತ್ತದೆ. ದಕ್ಷಿಣದ ಚಿತ್ರರಂಗದ ಬಗ್ಗೆ ಬಾಲಿವುಡ್ ನಟಿ ತಾಪ್ಸಿ ಪನ್ನು ಬೇಸರ ವ್ಯಕ್ತಪಡಿಸಿದ್ದರು.
\ದಳಪತಿ ವಿಜಯ್ ಪರ ಪ್ರಚಾರ ಮಾಡಲ್ಲ\; ಶಾಕಿಂಗ್ ಹೇಳಿಕೆ ಕೊಟ್ಟ 'ಉತ್ತರಾಖಂಡ' ನಟಿ ಐಶ್ವರ್ಯಾ ರಾಜೇಶ್
ತಮಿಳುನಾಡಿನ ರಾಜಕೀಯ ಚಟುವಟಿಕೆಗಳು ದಿನದಿಂದ ಚುರುಕಾಗುತ್ತಿದೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೇ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ಬಾರಿಯ ತಮಿಳುನಾಡಿನ ವಿಧಾನ ಸಭೆ ಚುನಾವಣೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಅದಕ್ಕೆ ಕಾರಣ ತಮಿಳಿನ ಜನಪ್ರಿಯ ನಟ ದಳಪತಿ ವಿಜಯ. ದಳಪತಿ ವಿಜಯ್ ಈ ಚುನಾವಣೆಯಲ್ಲಿ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ.
Yash: ಇದು AI ಅಲ್ಲ, 8 ವರ್ಷ ಬಳಿಕ ಮತ್ತೆ ಗೂಗ್ಲಿ ಬಾಯ್ ಆದ ರಾಕಿ ಭಾಯ್: ಕ್ಲೀನ್ ಶೇವ್ ಫೋಟೋ ವೈರಲ್
ಟಾಕ್ಸಿಕ್ ಚಿತ್ರದ ಟಿಕೆಟ್ ಪಾತ್ರದ ಹೊಸ ವಿಷಯ ಹೊರ ಬಂದಿದೆ. ಈ ಪಾತ್ರದ ಆ ಸೀಕ್ರೆಟ್ ಇರೋ ಒಂದು ವಿಡಿಯೋ ಕೂಡ ರಿವೀಲ್ ಆಗಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಅತ್ಯಂತ ಅಗ್ಗದ ಎರಡು 7-ಸೀಟರ್ ಕಾರುಗಳ ನಡುವೆ ಸರಿಯಾದ ಪೈಪೋಟಿ: ಯಾವುದು ಬೆಸ್ಟ್?
ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್ (Renault), ಕಳೆದ ವರ್ಷ ಭಾರತದ ಅತ್ಯಂತ ಅಗ್ಗದ ನವೀಕೃತ 7-ಸೀಟರ್ ರೆನಾಲ್ಟ್ ಟ್ರೈಬರ್ (Renault Triber) ಕಾರನ್ನು ಬಿಡುಗಡೆ ಮಾಡಿತ್ತು. ಇದು ಫ್ಯಾಮಿಲಿ ಕಾರಾಗಿದ್ದು, ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಹೊಸ ಕಾರಾಗಿದೆ. ಹಾಗೆಯೇ ನಿಸ್ಸಾನ್ ಕಂಪನಿ ಕೂಡ ಕೆಲ ದಿನಗಳ ಹಿಂದೆಯಷ್ಟೆ ತನ್ನ ಹೊಚ್ಚ ಹೊಸ 7-ಸೀಟರ್ ಗ್ರಾವೈಟ್ (Nissan GRAVITE)
Darshan: ಜೈಲಿಂದ ಹೊರಬರೋಕೆ ದಾಸನ ಹೊಸ ಪ್ಲಾನ್! ಕೋರ್ಟ್ಗೆ ಆ ಮನವಿ ಸಲ್ಲಿಸಿದ ದರ್ಶನ್!
Darshan: ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆಗಿ ತಿಂಗಳುಗಳೇ ಕಳೆದಿವೆ. ಮೆಡಿಕಲ್ ಗ್ರೌಂಡ್ಸ್ ಮೇಲೆ ಹೈಕೋರ್ಟ್ನಿಂದ ಜಾಮೀನು ಸಿಕ್ರೂ, ಸುಪ್ರೀಂ ಕೋರ್ಟ್ ಅದನ್ನ ಕ್ಯಾನ್ಸಲ್ ಮಾಡಿ ಮತ್ತೆ ಜೈಲಿಗೆ ಕಳಿಸಿತ್ತು.

22 C