Virosh Wedding: ಎಲ್ಲವೂ ಟ್ರೆಡಿಷನಲ್! ರಶ್ಮಿಕಾ ಮದುವೆಯಲ್ಲಿ ಅತಿಥಿಗಳಿಗೆ ಬಾಳೆಲೆ ಊಟಕ್ಕೆ ಭರ್ಜರಿ ಸಿದ್ಧತೆ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ಉದಯಪುರದಲ್ಲಿ ದಕ್ಷಿಣ ಭಾರತೀಯ ಸಂಪ್ರದಾಯದಂತೆ ಮದುವೆಯಾಗುತ್ತಿದ್ದಾರೆ. ಎಷ್ಟು ಟ್ರೆಡಿಷನಲ್ ಎಂದರೆ ಅತಿಥಿಗಳಿಗೆ ಬಾಳೆಲೆ ಊಟ ಬಡಲಿಸಲಿದ್ದಾರಂತೆ.
Mammootty: ಟೇಸ್ಟ್, ಸ್ಮೈಲ್ ಎರಡೂ ಕಳ್ಕೊಂಡಿದ್ರಂತೆ ಸೌತ್ನ ಈ ಸ್ಟಾರ್ ನಟ!
ಮಲಯಾಳಂ ಸೂಪರ್ಸ್ಟಾರ್ ಮಮ್ಮೂಟ್ಟಿ 2025ರಲ್ಲಿ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಆ ವೇಳೆ ಅವರು ತಾತ್ಕಾಲಿಕವಾಗಿ ವಾಸನೆ ಮತ್ತು ರುಚಿ ಕಳೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.
ಕಳಚಿ ಬಿತ್ತು ನಟಿಯ ಮುಖವಾಡ ; ಅವಕಾಶದ ಆಮಿಷವೊಡ್ಡಿ ಹೈಟೆಕ್ ದಂಧೆ ನಡೆಸುತ್ತಿದ್ದ ಚೆಲುವೆ ಅರೆಸ್ಟ್
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಚಿತ್ರರಂಗದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಹೇಗಾದರೂ ಮಾಡಿ ಬಹು ಬೇಗ ದುಡ್ಡು ಮಾಡಿಬಿಡಬೇಕು, ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಶ್ರೀಮಂತರಾಗಬೇಕೆನ್ನುವ ಹಪಾಹಪಿ ಇಲ್ಲಿ ಅನೇಕರದ್ದು. ಹೀಗಾಗಿಯೇ ಹಣದಾಸೆಗೆ ಹಲವರು.. ಇಲ್ಲಿ
Brahmanandam:ಅಬ್ದುಲ್ ಕಲಾಂ ಅವತಾರವೆತ್ತಿದ ಬ್ರಹ್ಮಾನಂದಂ; ಧನುಷ್ ಸಿನಿಮಾದ ಕಥೆಯೇನು?
ತೆಲುಗಿನ ಲೆಜೆಂಡರಿ ಹಾಸ್ಯ ನಟ ಬ್ರಹ್ಮಾನಂದಂ ತಮ್ಮ ವೃತ್ತಿ ಬದುಕಿನಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮ್ಯಾನರಿಸಂಗೆ ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಸೂಪರ್ಸ್ಟಾರ್ಗಳಿಗೆ ಇರುವಷ್ಟೇ ಅಭಿಮಾನಿಗಳು ಇವರಿಗೆ ವಿಶ್ವದಾದ್ಯಂತ ಇದ್ದಾರೆ. ಇವರು ನಟಿಸಿದ ಒಂದೊಂದು ಸಿನಿಮಾದ ಪಾತ್ರಗಳು ಕೂಡ ಪ್ರೇಕ್ಷಕರನ್ನು ರಂಜಿಸಿದೆ. ಇತ್ತೀಚೆಗೆ ಬ್ರಹ್ಮಾನಂದಂ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಅವರ ಜನಪ್ರಿಯತೆ ಮಾತ್ರ ಕಮ್ಮಿಯಾಗಿಲ್ಲ. ಬ್ರಹ್ಮಾನಂದಂ
Preethiya Parivala: ನಟಿ ಕೃತಿ ಸನೋನ್ ಮತ್ತು ಉದ್ಯಮಿ ಕಬೀರ್ ಬಹಿಯಾ (Kabir Bahia) ಅವರು ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿತ್ತು.
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಟೀಸರ್ಗಳು ಬಂದು ಸಖತ್ ಸದ್ದು ಮಾಡ್ತಿವೆ. ಇಂಗ್ಲೀಷ್ ಭಾಷೆಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದ ಭಾಗವಾಗಿದ್ದಾರೆ. ಮುಂಬೈ ಮೂಲದ ಬ್ರಿಟಿಷ್ ನಟ ಹಾಗೂ ಬಾಡಿ ಬಿಲ್ಡರ್
ಎಲ್ಲರೆದುರೇ ನಿನ್ನ 'ರೇಟ್' ಎಷ್ಟು ಅಂದ ಆಂಕರ್, ಚಪ್ಪಲಿ ಬಿಚ್ಚಿ ಬಾರಿಸಿದ ಖ್ಯಾತ ಗಾಯಕಿ
ಸಾಮಾನ್ಯರು ಚಿತ್ರರಂಗದ ತಾರೆಯರು ಅಂದರೆ ರಾಯಲ್ ಜೀವನ .. ಕಾರು .. ಕೈಗೊಬ್ಬರು, ಕಾಲಿಗೊಬ್ಬರು ಸೇವಕರು.. ಫೈವ್ ಸ್ಟಾರ್ ಹೋಟೆಲ್ನಲ್ಲಿಯೇ ವಾಸ .. ದಿನ ನಿತ್ಯ ಪಾರ್ಟಿ ಎಂದು ಅಂದುಕೊಂಡಿರುತ್ತಾರೆ. ಆದರೆ, ಇದರ ನಡುವೆ ಅವರು ಅನುಭವಿಸುವ ಯಮಯಾತನೆಗಳು ಒಂದೆರಡಲ್ಲ. ಅಭಿಮಾನದ ಪರಾಕಾಷ್ಠೆ.. ಸೆಲ್ಫಿ ಸಮಸ್ಯೆ.. ತಮ್ಮ ವ್ಯೆಯಕ್ತಿಕ ಬದುಕಿನ ಕಷ್ಟ ನಷ್ಟ ಇವೆಲ್ಲವನ್ನೂ ಕೂಡ ಇವರು
Ranveer Singh: ಕಾನೂನಿಗಿಂತ 'ಸೂಪರ್ ಸ್ಟಾರ್' ಮೇಲಿಲ್ಲ! ನಟ ರಣವೀರ್ ಸಿಂಗ್ಗೆ ಚಾಟಿ ಬೀಸಿದ ಹೈಕೋರ್ಟ್
Ranveer Singh: ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನಾಗಪ್ರಸನ್ನ ಪೀಠ ರಣವೀರ್ ಸಿಂಗ್ ರನ್ನ ತರಾಟಗೆ ತೆಗೆದುಕೊಂಡಿದೆ.
Gold Silver Rate Today Feb 24 2026: MCX Prices Soar High, Check 22K and 24K Gold Rates In Bengaluru
ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಭರದಿಂದ ಸಾಗುತ್ತಿರುವಾಗಲೇ ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆಯಿಂದ ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಆರ್ಥಿಕ ಬೆಳವಣಿಗೆಗಳು, ವಿಶೇಷವಾಗಿ ಅಮೆರಿಕದ ಹೊಸ ಸುಂಕ ನೀತಿಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಗಗನಕ್ಕೇರಿದೆ. ಮಂಗಳವಾರ, ಫೆಬ್ರವರಿ 24, 2026 ರಂದು ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಭಾರಿ
Muddhu Sose: ಗೌಡ್ರ ಮನೆ ಮುಂದೆ ನ್ಯಾಯಕ್ಕಾಗಿ ಗುಡುಗಿದ ಚೆಲುವರಾಜು; ವಿದ್ಯಾ ಬದುಕಿಗೆ ಸಿಗುತ್ತಾ ನ್ಯಾಯ?
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಮುದ್ದು ಸೊಸೆ' ಈಗ ರೋಚಕ ತಿರುವು ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಈ ಸೀರಿಯಲ್ ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಮನೆಯೊಳಗಿನ ಗುಟ್ಟುಗಳು ಈಗ ರಟ್ಟಾಗುವ ಸಮಯ ಹತ್ತಿರ ಬಂದಿದೆ. ವಿದ್ಯಾಳ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಅವಳಿಗೆ ಆಗಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಅನ್ಯಾಯದ ವಿರುದ್ಧ ಈಗ ಧ್ವನಿ ಎತ್ತಲಾಗಿದೆ. ಇದರಿಂದಾಗಿ ಗೌಡರ
ಅಗಲಿದ ಹರೀಶ್ ರೈ ಕ್ಯಾನ್ಸರ್ ಎಂದು ತಿಳಿದಾಗ ದರ್ಶನ್ ಏನ್ಮಾಡಿದ್ರು? ಆ ಪೋನ್ ಸಂಭಾಷಣೆಯಲ್ಲಿ ನಡೆದಿದ್ದೇನು?
ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಗೂ ವಿವಾದಾತ್ಮಕ ನಟ ಹರೀಶ್ ರೈ. ಇತ್ತೀಚೆಗೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಹರೀಶ್ ರೈ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಟೈಲಿಶ್ ವಿಲನ್. ಕನ್ನಡದ ಹಲವು ಸೂಪರ್ಸ್ಟಾರ್ಗಳೊಂದಿಗೆ ಹರೀಶ್ ರೈ ಖಳನಾಯಕನಾಗಿ ನಟಿಸಿ ಜನ ಮನ ಗೆದ್ದಿದ್ದರು. ರಾಕಿ ಭಾಯ್ ಯಶ್ ನಟಿಸಿದ 'ಕೆಜಿಎಫ್' ಹರೀಶ್ ರೈಗೆ ಹೊಸ ಇಮೇಜ್ ಅನ್ನು ಕೊಟ್ಟಿತ್ತು.
Kalki 2: ಎಪಿಕ್ ಕಾಂಬೋ ಬ್ಯಾಕ್! ಕಲ್ಕಿ-2 ಸೆಟ್ನಲ್ಲಿ ಅಮಿತಾಬ್-ಕಮಲ್ ಮುಖಾಮುಖಿ! ವೈರಲ್ ಫೋಟೋಗೆ ಫ್ಯಾನ್ಸ್ ಫಿದಾ
Kalki 2: ಕಲ್ಕಿ 2 ಚಿತ್ರೀಕರಣದ ಸೆಟ್ನಲ್ಲಿ ಅಮಿತಾ ಬಚ್ಚನ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಕಾಣಿಸಿಕೊಂಡಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
Actress: 5 ಕಂಪನಿಗಳು, 2000 ಕೋಟಿ ಆಸ್ತಿ! ಮದುವೆ ಬಳಿಕ ಸೆಟಲ್, ಶಿವರಾಜ್ಕುಮಾರ್ ಸಿನಿಮಾ ನಟಿಯ ಐಷಾರಾಮಿ ಲೈಫ್!
90ರ ದಶಕದ ಯುವಕರ ಪಾಲಿನ ಡ್ರೀಮ್ ಗರ್ಲ್ ಆಗಿದ್ದ ಈ ನಟಿ ಇಂದು ಮೂರು ಮಕ್ಕಳ ತಾಯಾಗಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿಯಾಗಿದ್ದ ಈ ಬ್ಯೂಟಿ 2000 ಕೋಟಿ ಒಡತಿ. ಕನ್ನಡದಲ್ಲೂ ಮಿಂಚಿದ ಈ ನಟಿ ಯಾರು ಗೊತ್ತಾ?
Tara Sutaria: ಇದು ಬರೀ ಮನೆಯಲ್ಲ, ಅರಮನೆ! ಟಾಕ್ಸಿಕ್ ಬೆಡಗಿಯ ಬಂಗಲೆ ನೋಡಿದ್ರೆ ತಲೆ ಗಿರ್ ಅನ್ನೋದು ಪಕ್ಕಾ!
Tara Sutaria: ತಾರಾ ಸುತಾರಿಯಾ ಪ್ಯಾನ್-ಇಂಡಿಯಾ ಚಿತ್ರ ಟಾಕ್ಸಿಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಅವರ ಅದ್ಭುತ ಲುಕ್ ಇತ್ತೀಚೆಗೆ ಬಿಡುಗಡೆಯಾಯಿತು, ಹಾಗೆಯೇ ಅದಕ್ಕಾಗಿ ಅವರು ಬಹಳಷ್ಟು ಪ್ರಶಂಸೆಯನ್ನು ಕೂಡಾ ಪಡೆದರು.ನಟಿ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಮೊದಲ ಮನೆಯನ್ನು ಖರೀದಿಸಿದ್ದಾರೆ
'ಹಯಗ್ರೀವ' ಜೊತೆ ಫೆಬ್ರವರಿ 27ರಂದು ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳ ಲಿಸ್ಟ್
ನೋಡ್ತಾ ನೋಡ್ತಾ ವರ್ಷದ ಎರಡು ತಿಂಗಳು ಕಳೆದೇ ಹೋಯ್ತು. ಫೆಬ್ರವರಿ ಕೊನೆ ವಾರದಲ್ಲಿ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಟ್ರೈಲರ್ ಹಾಗೂ ಸಾಂಗ್ಸ್ ಮೂಲಕ ಸದ್ದು ಮಾಡುತ್ತಿರುವ 4 ಕನ್ನಡ ಸಿನಿಮಾಗಳಿಗೆ ಫೆಬ್ರವರಿ 27ರಂದು ಬಿಡುಗಡೆ ಭಾಗ್ಯ ಸಿಗಲಿದೆ. ಮಾರ್ಚ್ 19ಕ್ಕೆ 'ಟಾಕ್ಸಿಕ್' ಹಾಗೂ 'ಧುರಂಧರ್'-2 ಚಿತ್ರಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲಿದೆ. ಎರಡೂ ಸಿನಿಮಾಗಳ
Darshan: ದರ್ಶನ್ ಕೇಸ್ಗೆ ಸ್ಪೋಟಕ ಟ್ವಿಸ್ಟ್! ಮೊಬೈಲ್ ಸೀಜ್ನಲ್ಲಿ ದೊಡ್ಡ ಎಡವಟ್ಟು?ಪೊಲೀಸ್ ತನಿಖೆಯೇ ಅನುಮಾನಾಸ್ಪದ!
Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಇಂದು ಎಸ್ ಪಿಪಿ ಅಕ್ಷೇಪಣೆ ಸಲ್ಲಿಕೆ ಮಾಡಲಿದ್ದಾರೆ.
Gilli-Raghu: ಗಿಲ್ಲಿ ಕಾಟಕ್ಕೆ ಬೇಸತ್ರಾ ರಘು? ಬಿಗ್ಬಾಸ್ ವಿನ್ನರ್ನ ಅನ್ಫಾಲೋ ಮಾಡಿದ್ಯಾಕೆ ಮ್ಯೂಟೆಂಟ್ ರಘು?
Gilli-Raghu: ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಗಿಲ್ಲಿ ಹಾಗೂ ರಘು ನಡುವೆ ಒಳ್ಳೆಯ ಸೇಹ ಮುಂದುವರಿದಿತ್ತು. ಆದ್ರೆ ಇದೀಗ ಈ ಇಬ್ಬರ ನಡುವೆ ನಿಜವಾಗಿಯೂ ಎಲ್ಲವೂ ಚೆನ್ನಾಗಿದ್ಯಾ ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಮೂಡಿದೆ.
Ranveer Singh: ಕೇಸ್ ರದ್ದು ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದ ರಣವೀರ್ ಸಿಂಗ್ ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭ; ಏರ್ಪೋರ್ಟ್ಗೆ ಕರೆಸಿ ಅವಮಾನ? ಗರಂ ಆಗಿ ನಟಿ ಅಂಜಲಿ ಕೂಗಾಟ
70ನೇ ಫಿಲ್ಮ್ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 21ರಂದು ಸಂಜೆ ಕೇರಳದ ಕೊಚ್ಚಿಯಲ್ಲಿ ಅದ್ಧೂರಿಯಾಗಿ ನಡೆಯಿತು. ದಕ್ಷಿಣ ಭಾರತದ 4 ಭಾಷೆಯ ಚಿತ್ರರಂಗದ ತಾರೆಯರು ಕಲರ್ಫುಲ್ ಕಾರ್ಯಕ್ರಮದಲ್ಲಿ ಭಾಗಿ ಆಗಿ ಸಂಭ್ರಮಿಸಿದರು. 2024ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದರೆ ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ ಎಂದು ನಟಿ ಅಂಜಲಿ
Rajpal Yadav: ಜೈಲಿಂದ ಹೊರಬಂದ ಬಳಿಕ ರಾಜ್ ಪಾಲ್ ಮಾಡಿದ ಕೆಲಸ ಇದು! ವಿಡಿಯೋ ಹಂಚಿಕೊಂಡ ನಟ
Rajpal Yadav: 11 ದಿನಗಳನ್ನು ಜೈಲಿನಲ್ಲಿ ಕಳೆದ ನಂತರ, ರಾಜ್ಪಾಲ್ ಯಾದವ್ ಈಗ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ. ₹9 ಕೋಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ 11 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದ ನಟ ಈಗ ಕೆಲಸಕ್ಕೆ ಮರಳಿದ್ದಾರೆ.
'ಟಾಕ್ಸಿಕ್' ದುಬಾರಿ ರಿಲೀಸ್ ಪ್ಲ್ಯಾನ್; ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ಚರಿತ್ರೆ ಆರಂಭ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ರಾಕಿ ಭಾಯ್ ಟೀಮ್ ಭರ್ಜರಿ ಪ್ರಚಾರವನ್ನು ಆರಂಭಿಸಿದೆ. ಕಳೆದ ಕೆಲವು ದಿನಗಳಿಂದ ಸಿನಿಮಾದ ಟೀಸರ್ ಜೊತೆಗೆ ಪ್ರಮುಖ ಪಾತ್ರಗಳನ್ನು ರಿವೀಲ್ ಮಾಡಲಾಗಿದೆ. ಬಿಗ್ ಸಿನಿಮಾ ಇನ್ನೂ ಪ್ರಚಾರವನ್ನೇ ಮಾಡುತ್ತಿಲ್ಲ ಅಂತ ಟೀಕೆ ಮಾಡಿದವರಿಗೆ 'ಟಾಕ್ಸಿಕ್' ಟಕ್ಕರ್ ಕೊಡುತ್ತಿದೆ. 'ಟಾಕ್ಸಿಕ್'
Rashmika Mandanna: ರಶ್ಮಿಕಾ- ವಿಜಯ್ ಮದುವೆಗೂ ಮುನ್ನ ಉದಯಪುರದಲ್ಲಿ ಬಿಗಿ ಭದ್ರತೆ! ಹೇಗಿದೆ ಗೊತ್ತಾ ಮದುವೆ ತಯಾರಿ?
Rashmika Mandanna: ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ! ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಕ್ಯೂಟ್ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇನ್ನೇನು ಕೆಲವೇ ಗಂಟೆಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Rashmika-Vijay: ವಿಜಯ್ ದೇವರಕೊಂಡ ಮತ್ತುರಶ್ಮಿಕಾ ಮಂದಣ್ಣ ಅವರ ವಿವಾಹದ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿದ್ದು, ಈ ನಡುವೆ ವಿಜಯ್ ಮದುವೆಯಾಗಲು ಅವರ ತಾಯಿ ಮಾಧವಿ ಭಾವಿ ಸೊಸೆಯ ರಶ್ಮಿಕಾಗೆ ಒಂದು ಕಂಡೀಷನ್ ಹಾಕಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಆ ಕಂಡೀಷನ್ ಏನು? ಅತ್ತೆಯ ವಿಶೇಷ ಡಿಮ್ಯಾಂಡ್ಗೆ ರಶ್ಮಿಕಾ ಏನಂದ್ರು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ:
ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರೇಕ್ಷಕರ ಅಭಿರುಚಿ ಕೂಡ ಬದಲಾಗಿದೆ. ಇವತ್ತು ಹೊಸಬರು ಹಳಬರು ಎನ್ನುವುದು ಮುಖ್ಯವಲ್ಲ. ಚಿತ್ರದ ಕೇಂದ್ರಬಿಂದು ನಾಯಕನಾ..? ನಾಯಕಿನಾ..? ಎನ್ನುವುದು ಕೂಡ ಮುಖ್ಯ ಅಲ್ಲ. ಪ್ರೇಕ್ಷಕರಿಗೆ ಕಥೆ ಆಪ್ತವಾದರೆ ಸಾಕು. ಆ ಚಿತ್ರವನ್ನು ಹೊತ್ತು ಮೆರೆಸುತ್ತಾರೆ. ಗೆಲುವಿನ ದಡಕ್ಕೆ ತಲುಪಿಸುತ್ತಾರೆ. ನಿಜಾ ಗೆಲ್ಲುವ ಅರ್ಹತೆ ಇದ್ದರೂ ಕೂಡ ಕೆಲ ಒಮ್ಮೆ ಚಿತ್ರಮಂದಿರಗಳಲ್ಲಿ ಚಿತ್ರಗಳು
ಇನ್ಸ್ಟಾಗ್ರಾಮ್ನಲ್ಲಿ ಗಿಲ್ಲಿನ ಅನ್ಫಾಲೋ ಮಾಡಿದ ಮ್ಯೂಟಂಟ್ ರಘು; ಅಷ್ಟಕ್ಕೂ ಕಾರಣ ಏನು?
ಬಿಗ್ಬಾಸ್ ಸೀಸನ್ -12 ಸ್ಪರ್ಧಿಗಳ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಈ ಹಿಂದಿನ ಎಲ್ಲಾ ಬಿಗ್ಬಾಸ್ ಸೀಸನ್ಗಳಿಗಿಂತ 12ನೇ ಸೀಸನ್ ಸೂಪರ್ ಹಿಟ್ ಆಗಿತ್ತು. ಕಲರ್ಸ್ ಕನ್ನಡ ವಾಹಿನಿಗೆ ಭರ್ಜರಿ ಟಿಆರ್ಪಿ ಕೂಡ ಬಂದಿತ್ತು. ಸ್ಪರ್ಧಿಗಳನ್ನು ಗೆಲ್ಲಿಸಲು ವೀಕ್ಷಕರಿಂದ ಭರ್ಜರಿ ವೋಟ್ ಕೂಡ ಬಂದಿತ್ತು. ಗಿಲ್ಲಿ ಹವಾ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಫಿನಾಲೆ ನಡೆದು ತಿಂಗಳು
ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಗೌತಮ್ ಮತ್ತು ಭೂಮಿಕಾ ವಿರಹ ಗೀತೆ ಮುಗಿದಿದೆ. ಆದರೆ ಮಲ್ಲಿಯ ಪ್ರೇಮಕಥೆ ಶುರುವಾಗಿದೆ. ಜೈದೇವ್ ತೋಡಿದ ಖೆಡ್ಡಾಗೆ ಮಲ್ಲಿ ಬಿದ್ದಿದ್ದು ಗೌತಮ್ ಮತ್ತು ಭೂಮಿಕಾ ಸದ್ಯ ಸುನಿಯನ್ನು ಕರೆದು ಮಾತನಾಡಿಸಿದ್ದಾರೆ. ಪೂರ್ವಾಪರ ವಿಚಾರಿಸಿದ್ದಾರೆ. ಭೂಮಿಕಾಗೆ ಸಮಾಧಾನವಾಗದ ಹಿನ್ನೆಲೆ ಆನಂದ್ ಮೂಲಕ ಗೌತಮ್ ಕೂಡ ಸುನಿಯ ಹಿನ್ನೆಲೆ ವಿಚಾರಣೆ ಮಾಡಿದ್ದು ಮದುವೆಯಾಗಲು ವಯಸ್ಸು ಮುಖ್ಯ ಅಲ್ಲ ಮನಸ್ಸು ಮುಖ್ಯ ಎಂದು ಗೌತಮ್ ಹೇಳಿದ್ದಾನೆ.
Ranbir Kapoor: ಹೊಸ ರೂಪದಲ್ಲಿ ಆರ್ಕೆ ಸ್ಟುಡಿಯೋಸ್! ನಿರ್ದೇಶನಕ್ಕೆ ಕಾಲಿಡುತ್ತಿದ್ದಾರಾ ರಣಬೀರ್ ಕಪೂರ್?
Ranbir Kapoor: ಈಗಾಗಲೇ ನಟನೆಯಲ್ಲಿ ಸೈ ಅಂತ ಅನ್ನಿಸಿಕೊಂಡಿರುವ ನಟ ರಣಬೀರ್ ಕಪೂರ್ ಇದೀಗ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ ಎಂಬ ವರದಿಗಳು ಅಂತರ್ಜಾಲದಲ್ಲಿ ಜೋರಾಗಿ ಹರಿದಾಡುತ್ತಿವೆ.
'ಟಾಕ್ಸಿಕ್' ಚಿತ್ರದ ಈ ಜೋಕರ್ ಯಾರು ಗೊತ್ತಾಯ್ತಾ? ಅಬ್ಬಬ್ಬಾ.. ತೆರೆಮೇಲೆ ಇನ್ನು ಏನೇನ್ ಕಾದಿದ್ಯೋ?
ಮಾರ್ಚ್ 19ಕ್ಕೆ ತೆರೆಮೇಲೆ ರಾಕಿಂಗ್ ಸ್ಟಾರ್ ರಾಕಿಂಗ್ ಪರ್ಫಾರ್ಮೆನ್ಸ್ ನೋಡೋಕೆ ಸಿನಿರಸಿಕರು ಕಾಯ್ತಿದ್ದಾರೆ. ಟೀಸರ್ ಬಂದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಭಿನ್ನ ವಿಭಿನ್ನ ಅವತಾರಗಳಲ್ಲಿ ಯಶ್ ದರ್ಬಾರ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ತೆರೆಮೇಲೆ ಇನ್ನು ಏನೇನ್ ಕಾದಿದ್ಯೋ ಎಂದು ಊಹಿಸಿಕೊಂಡೇ ಥ್ರಿಲ್ ಆಗುತ್ತಿದ್ದಾರೆ. ಯಾವಾಗ್ಯಾವಾಗ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡ್ತಿವೋ
Rashmika Mandanna: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಇದೀಗ ಈ ಜೋಡಿಯ ಮದುವೆ ನಡೆಯುವ ಜಾಗದ ಬಗೆಗಿನ ಅನೇಕ ವಿಚಾರಗಳು ಎಲ್ಲೆಡೆ ವೈರಲ್ ಆಗ್ತಿದೆ.
ಜೀ ಶಾರ್ಟ್ ಫಿಲ್ಮ್ ನೋಡಲಿದ್ದಾರೆ ಭಾರತದ ಟಾಪ್ ನಿರ್ದೇಶಕರು; ಅನುರಾಗ್ ಕಶ್ಯಪ್, ಹೇಮಂತ್ ಮತ್ಯಾರು?
'ಜೀ' ಸಂಸ್ಥೆ ಮನರಂಜನಾ ಲೋಕದಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಿದೆ. ಕೆಲವು ತಿಂಗಳ ಹಿಂದಷ್ಟೇ 'ಜೀ ಕಿರುಚಿತ್ರ ಸ್ಪರ್ಧೆ'ಯನ್ನು (Zee Short Film Contest) ಆಯೋಜಿಸವ ಬಗ್ಗೆ ಮಾಹಿತಿಯನ್ನು ನೀಡಿತ್ತು. ಸಿನಿಮಾ ಕ್ಷೇತ್ರದಲ್ಲಿ ದೇಶದಾದ್ಯಂತ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಯಾದ ವೇದಿಕೆಯನ್ನು ಕಲ್ಪಸಿ ಕೊಡುವ ಕೆಲಸಕ್ಕೆ ಜೀ ಮುಂದಾಗಿದೆ. ಇದರ ಮೊದಲ ಹೆಜ್ಜೆಯೇ ಜೀ ಶಾರ್ಟ್ ಫಿಲ್ಮ್
Darshan: ದರ್ಶನ್ ಕೇಸ್ನಲ್ಲಿ ಎಡವಟ್ಟು ಮಾಡಿದ್ರಾ ಪೊಲೀಸ್ರು? ತನಿಖಾಧಿಕಾರಿ ವಿರುದ್ಧವೇ ಕೋರ್ಟ್ಗೆ ಅರ್ಜಿ!
Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್ ಇದೀಗ ತನಿಖೆ ಹಂತದಲ್ಲಿರುವಾಗ ಈ ಪ್ರಕರಣದ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
'ಬಿಯಾಂಡ್ ದಿ ಕೇರಳ ಸ್ಟೋರಿ' ಬಿಡುಗಡೆ ಯಾವಾಗ? ವಿವಾದ ಸೃಷ್ಟಿಸುತ್ತಾ ಈ ಸಿನಿಮಾ?
'ಬಿಯಾಂಡ್ ದಿ ಕೇರಳ ಸ್ಟೋರಿ'(Beyond The Kerala Story) ಸಿನಿಮಾ ಫೆಬ್ರವರಿ 27, ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಇನ್ನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ 2026 ರ ಆರಂಭದ ಅತ್ಯಂತ ಕುತೂಹಲ ಕೆರಳಿಸಿರುವ ಹಿಂದಿ ಚಲನಚಿತ್ರಗಳಲ್ಲಿ ಇದು ಒಂದಾಗಿದೆ. 2023 ರ ವಿವಾದಾತ್ಮಕ 'ದಿ ಕೇರಳ ಸ್ಟೋರಿ'ಯ ಮುಂದುವರಿದ ಭಾಗವು ಕೇರಳದ ರಾಜಕೀಯ ವಾತಾವರಣ, ಮಾಧ್ಯಮ ನಿರೂಪಣೆಗಳು
ರಶ್ಮಿಕಾ ಮಂದಣ್ಣ ಮದುವೆಗೆ ಕೇವಲ 100 ಜನರಿಗೆ ಆಹ್ವಾನ ಇದೆ. ಹಾಗಂತ ಈಗೊಂದು ಸುದ್ದಿ ಹರಿದಾಡುತ್ತಿದೆ. ಈಗಾಗಲೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉದಯಪುರಕ್ಕೆ ಬಂದು ಇಳಿದಿದ್ದಾರೆ. ಇವರು ಬರೋ ಹೊತ್ತಿಗೆ ಈ ಸುದ್ದಿ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಡಿವೋರ್ಸ್ ಆಗಿದ್ದರೇನಂತೆ; ಮಾಜಿ ಪತ್ನಿ ನತಾಶಾ ಮತ್ತು ಮಗನಿಗೆ ₹4 ಕೋಟಿಯ ಕಾರ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ
Toxic: ನೆಟ್ಫಿಕ್ಸ್, ಅಮೆಜಾನ್ಗೆ ಟಕ್ಕರ್ ಕೊಟ್ಟಿತೇ ಜೀ 5? ಭಾರೀ ಮೊತ್ತಕ್ಕೆ 'ಟಾಕ್ಸಿಕ್' ಖರೀದಿಸಿತೇ ಜೀ?
ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗುತ್ತಿರುವ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್' ಗ್ಲೋಬಲ್ ಲೆವೆಲ್ನಲ್ಲಿ ಸದ್ದು ಮಾಡುವುದಕ್ಕೆ ಹೊರಟಿದೆ. ಸಿನಿಮಾದಲ್ಲಿ ನಟಿಸಿರುವ ಒಂದೊಂದೇ ಪಾತ್ರವನ್ನು ಟೀಮ್ ರಿವೀಲ್ ಮಾಡುತ್ತಿದೆ. ಇದರೊಂದಿಗೆ 'ಟಾಕ್ಸಿಕ್' ಸಿನಿಮಾ ಬ್ಯುಸಿನೆಸ್ ಮಾಡುವುದರಲ್ಲೂ ಬ್ಯುಸಿಯಾಗಿದೆ. ಕೆಲವು ದಿನಗಳಿಂದ 'ಟಾಕ್ಸಿಕ್' ಥಿಯೇಟ್ರಿಕಲ್ ಹಕ್ಕುಗಳನ್ನು ಮಾರಾಟ ಮಾಡುವತ್ತ ಗಮನ
Sanjay Dutt: ರಾಜಕೀಯಕ್ಕೆ ಬರ್ತಾರಾ ಸಂಜಯ್ ದತ್? ಯೋಗಿ ಭೇಟಿಯಾಗಿ ಚರ್ಚಿಸಿದ್ದೇನು ಸಂಜು ಬಾಬಾ?
Sanjay Dutt: ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ಆಶಿಯಾನಾದ ಬಾಂಗ್ಲಾ ಬಜಾರ್ನಲ್ಲಿ ನಡೆಸಿದ ರೋಡ್ ಶೋ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಮಾಡಿದ್ದಾರೆ.
ಲೆಟರ್ಬಾಕ್ಸ್ ಎಡವಟ್ಟು ; 'ಧುರಂಧರ್-2' ಬಡೇ ಸಾಬ್ ಯಾರೆಂಬ ರಹಸ್ಯ ಬಯಲು ? ಲಿಯಾರಿ ಮಾಸ್ಟರ್ ಮೈಂಡ್ ಇವರೇ?
ಚಿತ್ರರಂಗದಲ್ಲಿ ಕುತೂಹಲ ನಿರ್ದೇಶಕರ ಪ್ರಬಲವಾದ ಅಸ್ತ್ರ. ಕೆಲವರು ಚಿತ್ರದ ಯಾವ ರಹಸ್ಯವನ್ನು ಕೂಡ ಚಿತ್ರದ ಬಿಡುಗಡೆಗೆ ಮುನ್ನ ಹೊರ ಹಾಕುವುದಿಲ್ಲ. ಅಪ್ಪಿ.. ತಪ್ಪಿಯೂ ಬಾಯಿ ಬಿಡುವುದಿಲ್ಲ. ಕಥಾಹಂದರ.. ಕಥೆಯ ತಿರುವು.. ಎಲ್ಲದಲ್ಲಿಯೂ ಸಸ್ಪೆನ್ಸ್ ಕಾಯ್ದುಕೊಳ್ಳುತ್ತಾರೆ. ಎಲ್ಲವನ್ನೂ ಮೊದಲೇ ಹೇಳಿದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಿಗುವ ಕಿಕ್ ಸಿಗಲ್ಲ ಎನ್ನುವ ವಾದ ಇವರದ್ದು. ಉಪೇಂದ್ರ ಅವರಿಂದ ಹಿಡಿದು ಹಲವರು ಇದೇ
Rashmika Mandanna: ಮದುವೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ರಶ್ಮಿಕಾ ತಮ್ಮ ಹಿಂದಿನ ಕಹಿ ಅನುಭವಗಳನ್ನು ಬಹಿರಂಗಪಡಿಸುತ್ತಿರುವ ವಿಡಿಯೋವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Muddu Sose Serial:ಸಾವಿತ್ರಿಯ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ʻಮುದ್ದುಸೊಸೆ'; ಭದ್ರನ ಕಥೆ ಏನಾಯ್ತು?
ಕನ್ನಡದ ಕಿರುತೆರೆ ವಾಹಿನಿಗಳು ಕಾಂಪಿಟೇಷನ್ಗೆ ಬಿದ್ದು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ವೀಕ್ಷಕರನ್ನು ಸೆಳೆಯುವುದಕ್ಕೆ ಪ್ರತಿ ದಿನ ಏನಾದರೂ ಒಂದು ಟ್ವಿಸ್ಟ್ ಅಂಡ್ ಟರ್ನ್ ಇದ್ದೇ ಇರುತ್ತೆ. ಹೀಗೆ ಕಿರುತೆರೆ ವೀಕ್ಷಕರಲ್ಲಿ ಕುತೂಹಲ ಕೆರಳಿಸಿರುವ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡದ ಮುದ್ದು ಸೊಸೆ ಕೂಡ ಒಂದು. ಈ ಧಾರಾವಾಹಿ ಈಗ ಕುತೂಹಲ ಘಟಕ್ಕೆ ಬಂದು ನಿಂತಿದೆ. ಬಿಗ್ ಬಾಸ್ ಖ್ಯಾತಿಯ
Toxic Movie: 'ಟಾಕ್ಸಿಕ್'ನ ಮತ್ತೊಂದು ಕ್ಯಾರೆಕ್ಟರ್ ರಿವೀಲ್! ಪಾತ್ರದ ಹೆಸರೇನು ಗೊತ್ತಾ?
ಟಾಕ್ಸಿಕ್ ಚಿತ್ರದ ಒಂದೊಂದೇ ಕ್ಯಾರೆಕ್ಟರ್ ರಿವೀಲ್ ಆಗುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಮತ್ತೊಂದು ಪಾತ್ರದ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ಈ ಪಾತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಈ ವಾರ ಓಟಿಟಿಗೆ ಬಂದಿವೆ ಮಲಯಾಳಂನ ಮೂರು ಸಿನಿಮಾಗಳು ; ಯಾವುವು..? ಎಲ್ಲಿ ನೋಡಬಹುದು..?
ಈ ವಾರ ಕೇರಳದಲ್ಲಿ OTT ಆಪ್ಗಳನ್ನು ನೋಡುವ ಪೋಷಕರು ಹೊಸತೊಂದನ್ನು ಗಮನಿಸುತ್ತಾರೆ: ಹಲವಾರು ಪ್ಲಾಟ್ಫಾರ್ಮ್ಗಳು ತಮ್ಮ ಮಲಯಾಳಂ ವಿಭಾಗಗಳನ್ನು ಕುಟುಂಬದೊಂದಿಗೆ ವೀಕ್ಷಿಸಲು ಸುರಕ್ಷಿತವಾದ ಶೀರ್ಷಿಕೆಗಳೊಂದಿಗೆ ಸದ್ದಿಲ್ಲದೆ ನವೀಕರಿಸಿವೆ. ನಾಯಿಮರಿಗಳ ಕಥೆಗಳಿಂದ ಹಿಡಿದು ಸೌಮ್ಯವಾದ ತೀವ್ರತೆಯಿರುವ ಯುವಕೇಂದ್ರಿತ ಕಥೆಗಳವರೆಗೆ, ಇತ್ತೀಚಿನ ಕ್ಯಾಟಲಾಗ್ ಬದಲಾವಣೆಗಳು ಕುಟುಂಬಗಳಿಗೆ ಸುದೀರ್ಘ ಹುಡುಕಾಟ ಅಥವಾ ವಿಷಯದ ಸೂಕ್ತತೆಯ ಬಗ್ಗೆ ಮುಜುಗರದ ಅನುಮಾನಗಳಿಲ್ಲದೆ ಹೆಚ್ಚಿನ ಆಯ್ಕೆಗಳನ್ನು
Rashmika-Vijay: ಹೇಗಿದೆ ರಶ್ಮಿಕಾ-ವಿಜಯ್ ಮದುವೆ ಸಿದ್ಧತೆ? 'ವಿರೋಷ್' ನಡುವಿನ ವಯಸ್ಸಿನ ಅಂತರವೆಷ್ಟು?
Rashmika-Vijay: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಸುಮಾರು ಏಳು ವರ್ಷಗಳ ವಯಸ್ಸಿನ ಅಂತರವಿದೆ. ವಿಜಯ್ ತಮ್ಮ ಭಾವಿ ಪತ್ನಿ ರಶ್ಮಿಕಾ ಅವರಿಗಿಂತ ಏಳು ವರ್ಷ ದೊಡ್ಡವರು.

30 C