SENSEX
NIFTY
GOLD
USD/INR

Weather

19    C
...

Bhagyalakshmi: ಭಾಗ್ಯಾಗೆ ಮಗಳೇ ವಿಲನ್ ಆದ್ಲಾ? ಅಪ್ಪನ ಪರವಾಗಿ ಅಜ್ಜಿಗೇ ಚಾಲೆಂಜ್ ಹಾಕಿದ ತನ್ವಿ

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಪ್ರತಿಯೊಂದು ಎಪಿಸೋಡ್ ಕೂಡ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಈಗ ಮನೆಯಲ್ಲಿ ತಾಂಡವ್ಗೆ ದೊಡ್ಡ ಮಟ್ಟದ ಸಂಕಷ್ಟ ಎದುರಾಗಿದೆ. ಭಾಗ್ಯಾ ಈಗ ಮೊದಲಿನಂತೆ ಅಮಾಯಕಿ ಅಲ್ಲ. ಅವಳು ಈಗ ತುಂಬಾ ಬದಲಾಗಿದ್ದಾಳೆ. ತನ್ನ ಹಕ್ಕುಗಳಿಗಾಗಿ ದಿಟ್ಟ ಹೋರಾಟ ಮಾಡುತ್ತಿದ್ದಾಳೆ. ತಾಂಡವ್ ಮಾಡಿದ ತಪ್ಪುಗಳನ್ನು ಎತ್ತಿ ತೋರಿಸಲು ಪ್ರಯತ್ನಿಸುತ್ತಿದ್ದಾಳೆ.

ಫಿಲ್ಮಿಬೀಟ್ 19 Feb 2026 10:21 am

Rajpal Yadav: ಕೊಟ್ಟಿರೋ ಸಾಲ, ವಾಪಸ್ ಕೊಡಿ ಅಂತ ನಟ ರಾಜ್‌ಪಾಲ್ ಮುಂದೆ ಕಣ್ಣಿರಿಟ್ಟಿದ್ರಂತೆ ಈ ಉದ್ಯಮಿ!

ರಾಜ್‌ಪಾಲ್ ಯಾದವ್ 9 ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯಾದರು. ಉದ್ಯಮಿ ಮಾಧವ ಗೋಪಾಲ್ ಅಗರ್ವಾಲ್ ಅವರೊಂದಿಗೆ 14 ವರ್ಷಗಳ ಸಾಲ ವಿವಾದ ಮುಂದುವರಿದಿದೆ.

ಸುದ್ದಿ18 19 Feb 2026 9:49 am

\ಸಯ್ಯದ್ ಬೇಡ ಸವದತ್ತಿ ಯಲ್ಲಮ್ಮ\ ಅಂತ ಹೆಸರು ಬದಲಿಸಿಕೊಳ್ಳಿ ಎಂದವನಿಗೆ ಸುಹಾನಾ ತಿರುಗೇಟು

'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ಕಳೆದ ವರ್ಷ ಹಿಂದೂ ಯುವಕ ನಿತಿನ್ ಶಿವಾಂಶ್ ಜೊತೆ ಮದುವೆ ಆಗಿದ್ದರು. ರಂಗಭೂಮಿ ಕಲಾವಿದ ನಿತಿನ್ ಹಾಗೂ ಸುಹಾನಾ ಅವರದ್ದು 16 ವರ್ಷ ಸ್ನೇಹ, ಪ್ರೀತಿ. ಅಂತಿಮವಾಗಿ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಮಂತ್ರ ಮಾಂಗಲ್ಯ ಆಶಯದಂತೆ ಮದುವೆಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಸಖತ್ ಆಕ್ಟೀವ್

ಫಿಲ್ಮಿಬೀಟ್ 19 Feb 2026 9:43 am

Ravichandran: ನೂರು ರೂಪಾಯಿ ಕೊಟ್ಟು ಸಿನಿಮಾ ನೋಡಿ; ನಿಮ್ದೇನೂ ಗಂಟು ಹೋಗಲ್ಲ ಎಂದ ಕ್ರೇಜಿ ಸ್ಟಾರ್

ಒಂದು ನೂರು ರೂಪಾಯಿ ಕೊಟ್ಟು ಸಿನಿಮಾ ನೋಡಿದ್ರೆ ನಿಮ್ಮದೇನು ಗಂಟು ಹೋಗೋದಿಲ್ಲ. ಮೊಬೈಲ್ ಬಿಡಿ, ಲೈಕ್ಸ್ ಕಾಮೆಂಟ್ ಅನ್ನೋದನ್ನು ಬಿಡಿ ಅಂತ ರವಿಚಂದ್ರನ್ ಹೇಳಿದ್ದಾರೆ. ಇವರು ಈ ರೀತಿ ಯಾಕೆ ಹೇಳಿದರು ಅನ್ನೋದರ ವಿವರ ಮುಂದೆ ಇದೆ ಓದಿ.

ಸುದ್ದಿ18 19 Feb 2026 9:42 am

The Rise Of Ashoka Movie: ಉಳ್ಳವರ ಅಟ್ಟಹಾಸ, ಬಡವರ ಒಡಲಾಳದ ಕಿಚ್ಚು! ದಿ ರೈಸ್ ಆಫ್ ಅಶೋಕ ಟ್ರೈಲರ್ ಹೇಗಿದೆ?

ದಿ ರೈಸ್ ಆಫ್ ಅಶೋಕ ಚಿತ್ರದ ಟ್ರೈಲರ್ ಇಂಟ್ರಸ್ಟಿಂಗ್ ಆಗಿದೆ. ಮತ್ತೊಂದು ಹೋರಾಟದ ಸಿನಿಮಾ ಇದು ಅನ್ನೋದನ್ನು ಇದು ಹೇಳುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸುದ್ದಿ18 19 Feb 2026 8:58 am

Rajpal Yadav: ಜೈಲಿನಿಂದ ಬಿಡುಗಡೆಯಾದ ಹಾಸ್ಯನಟನ ಗಂಭೀರ ಮಾತು, ಆ ಒಂದು 'ಪರಿಹರಿಸಲಾಗದ' ಬೇಡಿಕೆ ಮುಂದಿಟ್ಟ ರಾಜ್‌ಪಾಲ್‌ ಯಾದವ್‌

ತಿಹಾರ್ ಜೈಲಿನಿಂದ ಬಿಡುಗಡೆಯಾದ ರಾಜ್‌ಪಾಲ್ ಯಾದವ್ ಕೈದಿಗಳ ಹಕ್ಕು, ಜೈಲು ಆಧುನೀಕರಣ ಮತ್ತು ಧೂಮಪಾನ ವಲಯಗಳ ಕುರಿತು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.

ಸುದ್ದಿ18 19 Feb 2026 8:11 am

ಮದುವೆ ಬಗ್ಗೆ ವಿಜಯ್-ರಶ್ಮಿಕಾ ಮೌನ ಯಾಕೆ? ಆಮಂತ್ರಣ ಪತ್ರಿಕೆ ಲೀಕ್ ಬಗ್ಗೆ ವಿಜಯ್ ಟೀಂ ಪ್ರತಿಕ್ರಿಯೆ

ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮದುವೆಗೆ ದಿನಗಣನೆ ಶುರುವಾಗಿದೆ. ರಾಜಸ್ಥಾನದ ಉದಯ್‌ಪುರ್ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಆದರೆ ಈವರೆಗೆ ಮದುವೆ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ಮಾತನಾಡಲಿಲ್ಲ. ಅಷ್ಟಕ್ಕೂ ಜೋಡಿ ಯಾಕೆ ಮದುವೆ ವಿಚಾರವನ್ನು ಸೀಕ್ರೆಟ್ ಆಗಿ ಇಡುವ ಪ್ರಯತ್ನ ಮಾಡ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಸೆಲೆಬ್ರೆಟಿಗಳ ಮದುವೆ ಅಂದರೆ ಅಭಿಮಾನಿಗಳಿಗೆ ಕುತೂಹಲ ಇದೇ

ಫಿಲ್ಮಿಬೀಟ್ 19 Feb 2026 7:37 am

ಥಿಯೇಟರ್.. ಓಟಿಟಿ ಬಳಿಕ ಕಿರುತೆರೆಯಲ್ಲಿ ಅಬ್ಬರಿಸಲು '45' ರೆಡಿ; ಎಲ್ಲಿ? ಯಾವಾಗ?

ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಜನಪ್ರಿಯ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳಿಂದ ಹೊಸತನದ ಮೆರುಗನ್ನು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಈಗ ಸಿನಿಪ್ರಿಯರಿಗೆ ಇಲ್ಲಿದೆ ನೋಡಿ ಮತ್ತೊಂದು ಗುಡ್ ನ್ಯೂಸ್. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ ನಟನೆಯ,

ಫಿಲ್ಮಿಬೀಟ್ 18 Feb 2026 11:57 pm

ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಪ್ಲ್ಯಾನ್ ಏನು? ಯಾವ್ಯಾವಾಗ ಏನೇನು ಶಾಸ್ತ್ರಗಳು ನಡೆಯುತ್ತೆ?

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಅವರ ವಿವಾಹದ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಕೂಡ ಈ ಜೋಡಿಯನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಇವರ ಮದುವೆ ಬಗ್ಗೆನೇ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಇಬ್ಬರ ಮದುವೆ ಮುಹೂರ್ತ ಹತ್ತಿರವಿದ್ದರೂ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಫಿಲ್ಮಿಬೀಟ್ 18 Feb 2026 11:42 pm

Operation Sindoor Movie: ತೆರೆ ಮೇಲೆ ಬರುತ್ತಾ 'ಆಪರೇಷನ್ ಸಿಂದೂರ'? ಆ್ಯಕ್ಷನ್ ಕಟ್ ಹೇಳ್ತಾರಾ ವಿವೇಕ್ ಅಗ್ನಿಹೋತ್ರಿ?

Operation Sindoor Movie: ದಿ ಕಾಶ್ಮೀರ್ ಫೈಲ್ಸ್ ಎಂಬ ಸಿನಿಮಾದ ಮೂಲಕ ಕಾಶ್ಮೀರದ ಪಂಡಿತರ ನರಮೇಧದ ಬಗ್ಗೆ ಕಥೆ ಹೇಳಿದ್ದ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ವಿವೇಕ್ ಅಗ್ನಿಹೋತ್ರಿ ಆಪರೇಷನ್ ಸಿಂದೂರ್ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು.

ಸುದ್ದಿ18 18 Feb 2026 11:21 pm

ಅಕ್ಷಯ್ ಖನ್ನಾ-ನವಾಜುದ್ದೀನ್ ಸಿದ್ದಿಕಿ ; 'ತುಂಬಾಡ್‌'ನ ವಾಡೆಗೆ ಕಾಲಿಡೋರು ಯಾರು ?

ಸಿನಿಮಾ ಎಂಬ ಮಾಯಾಲೋಕದಲ್ಲಿ ಕೆಲವು ಚಿತ್ರಗಳು ಬಿಡುಗಡೆಯಾದಾಗ ಸದ್ದು ಮಾಡುವುದಿಲ್ಲ. ಆದರೆ ಕಾಲ ಕಳೆದಂತೆ ಅವು 'ಕಲ್ಟ್ ಕ್ಲಾಸಿಕ್' ಪಟ್ಟಕ್ಕೆ ಏರುತ್ತವೆ. ಅಂತಹ ಸಿನಿಮಾಗಳ ಸಾಲಿನಲ್ಲಿ ನಿಲ್ಲುವ ಚಿತ್ರವೇ 'ತುಂಬಾಡ್'. ಈ ಸಿನಿಮಾ ಸೃಷ್ಟಿಸಿದ ಮ್ಯಾಜಿಕ್ ಅಷ್ಟಿಷ್ಟಲ್ಲ. ಅದ್ಭುತ ಮೇಕಿಂಗ್, ಬೆಚ್ಚಿಬೀಳಿಸುವ ಕಥೆ ಮತ್ತು ಸೋಹಂ ಶಾ ಅವರ ನಟನೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತ್ತು. ಅಂದಿನಿಂದ ಇಂದಿನವರೆಗೆ

ಫಿಲ್ಮಿಬೀಟ್ 18 Feb 2026 10:50 pm

\ಸಬ್ಸಿಡಿ ಕ್ಯಾನ್ಸಲ್ ಆಗುತ್ತಂತೆ.. ನಾನು 4 ಮನೆ.. ರವಿಚಂದ್ರನ್ 5 ಮನೆ ಕಳೆದುಕೊಂಡಿದ್ದಾರೆ\; ರಾಜೇಂದ್ರ ಸಿಂಗ್ ಬಾಬು

ಕನ್ನಡದ ಸಿನಿಮಾಗಳಿಗೆ ಕರ್ನಾಟಕ ಸರ್ಕಾರದಿಂದ ಪ್ರತಿ ವರ್ಷ ಸಬ್ಸಿಡಿ ಸಿಗುತ್ತಿತ್ತು. ಅದರಿಂದ ಕೆಲ ನಿರ್ಮಾಪಕರು ಥಿಯೇಟರ್‌ಗಳಲ್ಲಿ ನಷ್ಟ ಅನುಭವಿಸಿದರೂ ಸರ್ಕಾರ ಕೊಡುವ ಈ ಸಹಾಯ ಧನ ನೆರವಾಗುತ್ತಿತ್ತು. ಇನ್ನೊಂದು ಕಡೆ ಸದಬಿರುಚಿಯ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಒಂದು ವೇಳೆ ಸರ್ಕಾರ ಸಬ್ಸಿಡಿಯನ್ನು ನಿಲ್ಲಿಸಿದರೆ, ಕನ್ನಡ ಚಿತ್ರರಂಗದ ಗತಿಯೇನಾಗಬಹುದು? ಸಣ್ಣ ಬಜೆಟ್ ಸಿನಿಮಾಗಳ ನಿರ್ಮಾಣ ಆಗುವುದೇ ನಿಂತು ಹೋಗುತ್ತಾ?

ಫಿಲ್ಮಿಬೀಟ್ 18 Feb 2026 10:43 pm

Pramod Shetty On Rashmika Mandanna Marriage | ರಶ್ಮಿಕಾ ಮದ್ವೆ ಇನ್ವಿಟೇಶನ್ ಬಂದಿಲ್ಲ ಬಂದ್ರೆ ಹೋಗ್ತೀನಿ | N18V

Pramod Shetty On Rashmika Mandanna Marriage | ರಶ್ಮಿಕಾ ಮದ್ವೆ ಇನ್ವಿಟೇಶನ್ ಬಂದಿಲ್ಲ ಬಂದ್ರೆ ಹೋಗ್ತೀನಿ | N18V

ಸುದ್ದಿ18 18 Feb 2026 10:40 pm

Pramod Shetty On Rashmika Mandanna Lovestory | ರಶ್ಮಿಕಾ ಮಂದಣ್ಣ ಮದುವೆ ಮತ್ತು ರಕ್ಷಿತ್ ಶೆಟ್ಟಿ ಬಗ್ಗೆ ಪ್ರಮೋದ್ ಶೆಟ್ಟಿ ಹೇಳಿದ್ದೇನು? | N18V

Pramod Shetty On Rashmika Mandanna Lovestory | ರಶ್ಮಿಕಾ ಮಂದಣ್ಣ ಮದುವೆ ಮತ್ತು ರಕ್ಷಿತ್ ಶೆಟ್ಟಿ ಬಗ್ಗೆ ಪ್ರಮೋದ್ ಶೆಟ್ಟಿ ಹೇಳಿದ್ದೇನು? | N18V

ಸುದ್ದಿ18 18 Feb 2026 10:37 pm

Kichcha Sudeepa: ರಾಜಮೌಳಿ 'ವಾರಣಾಸಿ' ಚಿತ್ರದಲ್ಲಿ ಕಿಚ್ಚ ಸುದೀಪ್! ಇದು ನಿಜವೇ?

ರಾಜಮೌಳಿ ಚಿತ್ರದಲ್ಲಿ ಕಿಚ್ಚ ಸುದೀಪ್ ಇದ್ದಾರಾ? ಈ ಚಿತ್ರದಲ್ಲಿ ಪ್ರಮುಖ ರೋಲ್ ಮಾಡ್ತಿದ್ದಾರಾ? ಈ ಸುದ್ದಿ ನಿಜವೇ? ಇದರ ಅಸಲಿ ಮ್ಯಾಟರ್ ಏನು? ಆ ವಿವರ ಇಲ್ಲಿದೆ ಓದಿ.

ಸುದ್ದಿ18 18 Feb 2026 9:45 pm

O Romeo Box Office Day 5 ; ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ರೋಮಿಯೋ ಜಾದೂ - ರಾಣಿ ಮುಖರ್ಜಿಗೆ ತಲೆ ನೋವಾದ ಶಾಹಿದ್ ಕಪೂರ್

ಹಿಂದಿ ಚಿತ್ರರಂಗದಲ್ಲಿರುವ ಕೆಲವೇ ಕೆಲ ಪ್ರತಿಭಾವಂತರಲ್ಲಿ ಶಾಹಿದ್ ಕಪೂರ್ ಕೂಡ ಒಬ್ಬರು. ಅದರಲ್ಲಿ ಯಾವ ದೂಸ್ರಾ ಮಾತಿಲ್ಲ. ಕಾಲ, ಕಾಲಕ್ಕೆ ಶಾಹಿದ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ತಮ್ಮ ಅಭಿನಯದಿಂದ ಹಲವರನ್ನು ಅವಕ್ಕಾಗಿಸಿದ್ದಾರೆ. ಆದರೆ, ಅದ್ಯಾಕೋ ಶಾಹಿದ್ ಕಪೂರ್ ಗೆ ಅದೃಷ್ಟದ ಬೆಂಬಲ ಸಿಕ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಬಂದ ''ಕಬೀರ್

ಫಿಲ್ಮಿಬೀಟ್ 18 Feb 2026 9:21 pm

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತ ಹಿರಿಯ ನಟಿ ; ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಪ್ರವೀಣಾ ದೇಶಪಾಂಡೆ ನಿಧನ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು

ಫಿಲ್ಮಿಬೀಟ್ 18 Feb 2026 8:28 pm

Pramod Shetty: ರಶ್ಮಿಕಾ ಮದುವೆ ಆದ್ರೆ ರಕ್ಷಿತ್ ಫೀಲ್ ಮಾಡ್ಕೋತಾರಾ? ಪ್ರಮೋದ್ ಶೆಟ್ರ ಖಡಕ್ ಮಾತು ಫುಲ್ ವೈರಲ್

ಪ್ರಮೋದ್ ಶೆಟ್ರು (Pramod Shetty) ಮಾತು ನೇರಾ ನೇರವಾಗಿಯೇ ಇರ್ತವೆ. ರಶ್ಮಿಕಾ ಮಂದಣ್ಣ (Rashmika Mandanna) ವಿಚಾರದಲ್ಲಿ ಮುಲಾಜಿಲ್ಲದೆ ಮಾತ್ ಆಡ್ತಾರೆ. ದಾವಣಗೆರೆಗೆ ತಮ್ಮ ಶೇಷ 2016 ಚಿತ್ರದ ಪ್ರಚಾರಕ್ಕೆ ಬಂದಾಗ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.

ಸುದ್ದಿ18 18 Feb 2026 8:27 pm

Actor Arrest: ರಾಶಿ ರಾಶಿ 'ಎಣ್ಣೆ'ಯೊಂದಿಗೆ ಸಿಕ್ಕಿ ಬಿದ್ದ ನಟ! ಮಧ್ಯರಾತ್ರಿ ಮದ್ಯ ಸರಬರಾಜು ವೇಳೆಯೇ ಅರೆಸ್ಟ್!

Actor Arrest: ತನ್ನ ಅಭಿನಯದ ಮೂಲಕ ಖ್ಯಾತಿ ಪಡೆದಿದ್ದ ನಟನೊಬ್ಬ ಇದೀಗ ಅಬಕಾರಿ ಇಲಾಖೆ ಅಧಿಕಾರಿಗಳ ಅತಿಥಿಯಾಗಿದ್ದಾನೆ. ಮಲಯಾಳಂನ 'ಆಕ್ಷನ್ ಹೀರೋ ಬಿಜು' ಎಂಬ ಚಿತ್ರದ ಮೂಲಕ ಖ್ಯಾತಿ ಗಳಿಸಿದ 'ಅಲ್ಕು' ಅಲಿಯಾಸ್ ಶಫೀಕ್ ಎಂಬಾತನನ್ನು ಅಬಕಾರಿ ದಳ ಅರೆಸ್ಟ್ ಮಾಡಿದೆ.

ಸುದ್ದಿ18 18 Feb 2026 7:52 pm

ನಿರ್ಮಾಪಕಿಯಾಗಿ ಬಡ್ತಿ ಪಡೆದ ಕನ್ನಡತಿ ನಿತ್ಯಾ ಮೆನನ್ ; ಸೆವೆನ್ ಓ ಕ್ಲಾಕ್ ಸುಂದರಿಯ ನಿರ್ಮಾಣ ಸಂಸ್ಥೆಯ ಹೆಸರೇನು ?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕರದ್ದೇ ಕಾರುಬಾರು ಇತ್ತು. ಸಂಭಾವನೆ ವಿಚಾರದಲ್ಲಿಯೂ ನಾಯಕಿಯರಿಗೆ ಆಗ್ತಿದ್ದಿದ್ದು ಅನ್ಯಾಯನೇ. ನಾಯಕರಿಗೆ ಕೊಡಲಾಗುತ್ತಿದ್ದ ಸಂಭಾವನೆಯ ಅರ್ಧದಷ್ಟು ಹಣ ನಾಯಕಿಗೆ ಕೊಡಲು ಹಿಂದೇಟು ಹಾಕ್ತಿದ್ದ ಕಾಲ ಅದು. ಆದರೆ ಈಗ ಕಾಲ ಬದಲಾಗಿದೆ. ಪರಿಸ್ಥಿತಿ ಬದಲಾಗಿದೆ. ಅಲ್ಲೊಬ್ಬರು .. ಇಲ್ಲೊಬ್ಬರು .. ನಾಯಕರಿಗೆ ಸರಿಸಮಾನವಾಗಿ ಸಂಭಾವನೆ

ಫಿಲ್ಮಿಬೀಟ್ 18 Feb 2026 7:30 pm

Vijay Devarakonda: ವಿಜಯ್ ದೇವರಕೊಂಡ ಲೈಫನ್ನೇ ಬದಲಿಸಿದ ಆ 5 ಲವ್ ಸ್ಟೋರಿಗಳು! ಇವು ಅಷ್ಟು ಸ್ಪೆಷಲ್ ಯಾಕೆ ಗೊತ್ತಾ?

Vijay Devarakonda: ಟಾಲಿವುಡ್ ಯುವ ನಾಯಕ ವಿಜಯ್ ದೇವರಕೊಂಡ ಅವರು ತಮ್ಮ ಸಿನಿಮಾಗಳು ಏನೇ ಇರಲಿ, ತಮ್ಮ ನಟನೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ನಟರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ವ್ಯಾಪಕ ಅಭಿಮಾನಿಗಳಿದ್ದಾರೆ.

ಸುದ್ದಿ18 18 Feb 2026 7:10 pm

Preethiya Parivala: ಹಿಂದೂ ಹುಡುಗಿ ಪ್ರೀತಿಸಿ ಮದ್ವೆಯಾಗಿದ್ದರು ಸಲ್ಮಾನ್ ಖಾನ್ ತಂದೆ! ಸಲೀಂ ಖಾನ್‌ರದ್ದು ಎರಡೆರಡು ಸಕ್ಸಸ್ ಲವ್ ಸ್ಟೋರಿ!

ಸಲ್ಮಾನ್ ಖಾನ್ ತಂದೆ ಬಾಲಿವುಡ್ ಸ್ಕ್ರೀನ್ ರೈಟರ್ ಸಲೀಂ ಖಾನ್ ಒಂದಲ್ಲ, ಎರಡು ಸಲ ಲವ್ ಅಲ್ಲಿ ಬಿದ್ದಿದ್ದಾರೆ. ಎರಡಕ್ಕೆ ಎರಡೂ ಸಕ್ಸಸ್ ಆಗಿವೆ. ಇಬ್ಬರೂ ಪತ್ನಿಯರು ಒಂದೇ ಮನೆಯಲ್ಲಿಯೇ ಇದ್ದಾರೆ. ಇವರ ಈ ಇಂಟ್ರಸ್ಟಿಂಗ್ ಲವ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 18 Feb 2026 6:58 pm

\ಪುನೀತ್ ಸರ್ ದೇವರು.. 7 ಕೋಟಿ ಕನ್ನಡಿಗರೂ ಕ್ಷಮಿಸಬೇಕು\; ಅಪ್ಪು, ಶಿವಣ್ಣ, ದರ್ಶನ್ ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್

ಕನ್ನಡದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇತ್ತೀಚೆಗೆ 'ಕಾಟನ್ ಪೇಟೆ ಗೇಟ್' ಸಿನಿಮಾದ ಪತ್ರಿಕಾಗೋಷ್ಠಿ ಸಮಯದಲ್ಲಿ ಕನ್ನಡ ಸ್ಟಾರ್‌ಗಳು ಹಾಗೂ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದರು. ಅದರಲ್ಲೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತನಗೆ ಮೋಸ ಮಾಡಿದ್ದರಿಂದಲೇ ಅವರನ್ನು ದೇವರು ಬೇಗ ಕರೆದುಕೊಂಡು ಬಿಟ್ಟ ಎಂದು ಹೇಳಿದ್ದರು. ಇದು ರಾಜವಂಶದ ಅಭಿಮಾನಿಗಳ ನಿದ್ದೆ ಕೆಡಿಸಿತ್ತು. ಹಾಗಂತ ಪುನೀತ್ ರಾಜ್‌ಕುಮಾರ್ ಅಷ್ಟೇ

ಫಿಲ್ಮಿಬೀಟ್ 18 Feb 2026 6:44 pm

Complaint Against Actor Surya Prakhyath | ರಜತ್ & ವಿನಯ್ ಹಿಡಿದಿದ್ದು ಒರಿಜಿನಲ್ ಲಾಂಗ್ | N18V

Complaint Against Actor Surya Prakhyath | ರಜತ್ & ವಿನಯ್ ಹಿಡಿದಿದ್ದು ಒರಿಜಿನಲ್ ಲಾಂಗ್ | N18V

ಸುದ್ದಿ18 18 Feb 2026 6:34 pm

Nanda Gokula: ವಲ್ಲಭನ ಮೊಂಡುತನದ ಹಿಂದೆ ಅಡಗಿದೆಯಾ ಅಪ್ಪಟ ಪ್ರೀತಿ? ಅಮ್ಮು ಕಣ್ಣಲ್ಲಿ ನೀರು ತರಿಸಿದ ಆ ಒಂದು ಕ್ಷಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದ ಗೋಕುಲ' ಧಾರಾವಾಹಿ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ದಿನದಿಂದ ದಿನಕ್ಕೆ ಈ ಸೀರಿಯಲ್ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೋಮೊ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಈ ಧಾರಾವಾಹಿಯ ಪಾತ್ರಗಳ ನಡುವಿನ ಬಾಂಧವ್ಯ ಜನರಿಗೆ ತುಂಬಾ ಇಷ್ಟವಾಗುತ್ತಿದೆ. ಅದರಲ್ಲೂ ನಾಯಕ ಮತ್ತು ನಾಯಕಿಯ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿ

ಫಿಲ್ಮಿಬೀಟ್ 18 Feb 2026 5:57 pm

ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ ಬಿಡಿ - ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ ವೈರಲ್

09 ವರ್ಷದ ಹಿಂದೆ ತೆರೆಗೆ ಬಂದ ''ಕಿರಿಕ್ ಪಾರ್ಟಿ'' ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಬರೆದಿತ್ತು. ರಿಷಬ್, ಸಂಯುಕ್ತಾ ಹೆಗ್ಡೆ, ಚಂದನ್ ಆಚಾರ್, ಪ್ರಮೋದ್ ಶೆಟ್ಟಿ, ಸೇರಿ ಅನೇಕರ ಬದುಕಿಗೆ ಭದ್ರ ಬುನಾದಿಯನ್ನು ಹಾಕಿತ್ತು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್ ಎಂಬ ಬಿರುದನ್ನು ನೀಡಿದ್ದು ಇದೇ ಚಿತ್ರ. ಆದರೆ, ದುರ್ದೈವ. ಮೊದಲ

ಫಿಲ್ಮಿಬೀಟ್ 18 Feb 2026 5:55 pm

Sameera Reddy: ಇದು ಮನೆಯಲ್ಲ, ಪ್ರಕೃತಿಯ ಮಡಿಲು! ಹಸಿರಿನ ನಡುವೆ ಇದೆ ಸಮೀರಾ ರೆಡ್ಡಿ ಅರಮನೆ!

Sameera Reddy: ಇತ್ತೀಚೆಗೆ ಅವರು ಗೋವಾದಲ್ಲಿರೋ ತಮ್ಮ ಅದ್ಭುತವಾದ ಬಂಗಲೆ (Bungalow) ದೃಶ್ಯಗಳನ್ನ ಶೇರ್ ಮಾಡಿದ್ದಾರೆ. ಇದು ಬರೀ ಮನೆಯಲ್ಲ, ಪ್ರಕೃತಿಯ (Nature) ಮಡಿಲಲ್ಲಿರೋ ಪುಟ್ಟ ಸ್ವರ್ಗದಂತಿದೆ.

ಸುದ್ದಿ18 18 Feb 2026 5:43 pm

‘ಶಂಕರಾಭರಣ’ದ ಮೂಲಕ ನಿರ್ಮಾಪಕರಾದ ಶೈನ್ ಶೆಟ್ಟಿ

Photo Credit : cinemaexpress.com ಸಿನಿಮಾ ಕರಾವಳಿ ಭಾಗದ ಉಡುಪಿ-ಕುಂದಾಪುರದಲ್ಲಿ ನಡೆಯುವ ಕಥೆ. ಈ ಭಾಗದ ಶ್ರೀಮಂತ ಸಂಸ್ಕೃತಿ ಮತ್ತು ಆಡುಮಾತಿನ ವಿಶೇಷತೆ ಸಿನಿಮಾದಲ್ಲಿದೆ. ಕಿರುತೆರೆ ಧಾರಾವಾಹಿಗಳಿಂದ ಬೆಳ್ಳಿಪರದೆಗೆ ಬದಲಾದ ಬಿಗ್ ಬಾಸ್ ಕನ್ನಡದ ವಿಜೇತರಾದ ಶೈನ್ ಶರಶ್ ಶೆಟ್ಟಿ ತಮ್ಮ ವೃತ್ತಿ ಜೀವನದ ಮಹತ್ವದ ಸಿನಿಮಾದ ಜೊತೆಗೆ ತೆರೆ ಮೇಲೆ ಬರುತ್ತಿದ್ದಾರೆ. ಅದೇ ಶಂಕರಾಭರಣ. ಬಾಕ್ಸ್ಆಫೀಸ್ ಹಿಟ್ ಸಿನಿಮಾ ‘ಕಾಂತಾರ’ದ ಪಾತ್ರ ಮತ್ತು ‘ಜಸ್ಟ್ ಮ್ಯಾರೀಡ್’ನಲ್ಲಿ ನಾಯಕನಾಗಿ ಕಾಣಿಸಿಕೊಂಡ ನಂತರ ಶೈನ್ ಇದೀಗ ‘ಶಂಕರಾಭರಣ’ ಸಿನಿಮಾದ ಮೂಲಕ ನಿರ್ಮಾಣಕ್ಕೂ ಕಾಲಿಡುತ್ತಿದ್ದಾರೆ. Wow this #TitleTeaser Looks Amazing #ShankaraBharana A #CharanRaj Musical #ShineShetty #Kannada pic.twitter.com/EzQHOmxp7H — Filmy Corner ꭗ (@filmycorner9) February 18, 2026 ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಮರ್ಯಾದೆ ಪ್ರಶ್ನೆ’, ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಸಿನಿಮಾಗಳಲ್ಲಿ ನಟಿಸಿದ್ದ ಶೈನ್ ಅವರು ಬಿಗ್ ಬಾಸ್ 7 ವಿಜೇತರಾಗಿಯೂ ಖ್ಯಾತಿ ಗಳಿಸಿದ್ದಾರೆ. ‘ಜಸ್ಟ್ ಮ್ಯಾರೀಡ್’ ಸಿನಿಮಾದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟಿದ್ದರು. ‘ಶಂಕರಾಭರಣ’ ಎನ್ನುವ ಬಸ್ಸಿನ ಸುತ್ತಮುತ್ತ ಸಾಗುವ ಕಥೆಯ ಮುಖ್ಯಭೂಮಿಕೆಯಲ್ಲಿ ಶೈನ್ ಶೆಟ್ಟಿಯೇ ನಟಿಸಿದ್ದಾರೆ. ಇದೀಗ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಚಿತ್ರೀಕರಣ ಮುಗಿದಿರುವ ಬಗ್ಗೆ ಟೀಸರ್ ಬಿಡುಗಡೆ ಮಾಡಿದ್ದಾರೆ. ‘ಮಿಥ್ಯ’ ಮತ್ತು ‘ಏಕಂ’ ಸಿನಿಮಾಗಳಿಗೆ ಹೆಸರಾಗಿರುವ ನಿರ್ದೇಶಕ ಸುಮಂತ್ ಭಟ್ ಸಿನಿಮಾದ ನಿರ್ದೇಶಕರು. ಸಿನಿಮಾ ಕರಾವಳಿ ಭಾಗದ ಉಡುಪಿ-ಕುಂದಾಪುರದಲ್ಲಿ ನಡೆಯುವ ಕಥೆ. ಆ ಭಾಗದ ಶ್ರೀಮಂತ ಸಂಸ್ಕೃತಿ ಮತ್ತು ಆಡುಮಾತಿನ ವಿಶೇಷತೆ ಸಿನಿಮಾದಲ್ಲಿದೆ. ಕರಾವಳಿಗೆ ಸೀಮಿತವಾದ ವಿಶಿಷ್ಟ ಹಾಸ್ಯಮಯ ಸನ್ನಿವೇಶಗಳು ಇವೆ. ‘ಶಂಕರಾಭರಣ’ ಎಂದು ಹೆಸರಿರುವ ಬಸ್ಸು ಮತ್ತು ಅದಕ್ಕೆ ಸಂಬಂಧಪಟ್ಟ ಚಾಲಕ-ನಿರ್ವಾಹಕರು ಅವರ ಕುಟುಂಬದ ಸುತ್ತ ಸುತ್ತುವ ಕಥೆಯಾಗಿದೆ. ದೂರದ ಹಳ್ಳಿಗೆ ಹೊಸ ಮಾರ್ಗವನ್ನು ನಿಗದಿಪಡಿಸಿದ ನಂತರ ಅನಿರೀಕ್ಷಿತ ಅಡೆತಡೆಗಳು ಮತ್ತು ಭಾವನಾತ್ಮಕ ಸವಾಲುಗಳು ಎದುರಾಗುತ್ತವೆ. ಈ ಸಿನಿಮಾ ಶೈನ್ ಶೆಟ್ಟಿ ಅವರ ‘ರಂಗಸ್ಥಳ ಸ್ಟುಡಿಯೊಸ್’ ಬ್ಯಾನರ್ ಅಡಿಯಲ್ಲಿ ಚೊಚ್ಚಲ ನಿರ್ಮಾಣದ ಸಿನಿಮಾವಾಗಿದೆ. ಉದ್ಯಮಿಗಳಾದ ದಿವಾಕರ್ ಶೆಟ್ಟಿ ಮತ್ತು ಗುರುರಾಜ್ ಕುಲಕರ್ಣಿ ಅವರಿಗೆ ಸಾಥ್ ನೀಡಿದ್ದಾರೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ವಾರ್ತಾ ಭಾರತಿ 18 Feb 2026 4:37 pm

Israel Attack: ಆಸ್ಕರ್ ಪ್ರಶಸ್ತಿ ವಿಜೇತ 'ನೋ ಅದರ್ ಲ್ಯಾಂಡ್' ನಿರ್ದೇಶಕನ ಮೇಲೆ ಇಸ್ರೇಲ್​ ವಸಾಹತುಗಾರರಿಂದ ಮತ್ತೆ ದಾಳಿ!

ಮೂಲಗಳ ಪ್ರಕಾರ, ಅವರ ಕುಟುಂಬದ ನಾಲ್ವರು ಸದಸ್ಯರು ಪ್ರಸ್ತುತ ಗೃಹ ಬಂಧನದಲ್ಲಿದ್ದು ಮತ್ತು ಒಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುದ್ದಿ18 18 Feb 2026 4:32 pm

ನಾವು ಗಂಡಸರೆಲ್ಲ ಎಣ್ಣೆ ಪಾರ್ಟಿ ಮಾಡ್ತಿದೀವಿ, ಒಬ್ಬಳೇ ಬಾ ; ಚಿತ್ರರಂಗಕ್ಕೆ ಗುಡ್ ಬೈ- 'ಮಠ' ನಟಿಯ ಕಣ್ಣೀರ ಕಥೆ

ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ. ಇನ್ನೂ

ಫಿಲ್ಮಿಬೀಟ್ 18 Feb 2026 4:16 pm

Prashanth Neel: ಯಶ್​ನ ಸೀಕ್ರೆಟ್ ಬಿಚ್ಚಿಟ್ಟ ಕೆಜಿಎಫ್ ಡೈರೆಕ್ಟರ್! ಈ ವಿಚಾರ ನಿಮ್ಗೂ ಗೊತ್ತಿರಲ್ಲ

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೆಲವು ವಿಚಾರಗಳನ್ನ ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಯಶ್ ಅಲ್ಲಿರೋ ಆಸಕ್ತಿಗಳು ಮತ್ತು ಪ್ರತಿಭೆಯ ಇಂಟ್ರಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 18 Feb 2026 3:58 pm

Veerappan The Bandit King: ಒಟಿಟಿಯಲ್ಲಿ ಬರ್ತಿದೆ ಕಾಡುಗಳ್ಳ ವೀರಪ್ಪನ್ ಕಥೆ, ಎಲ್ಲಿ? ಯಾವಾಗಿಂದ ಸ್ಟ್ರೀಮಿಂಗ್?

ಕಾಡುಗಳ್ಳ ವೀರಪ್ಪನ್ ಕಥೆ ಸರಣಿ ರೂಪದಲ್ಲಿ ಬರ್ತಿದೆ. ಸರ್ಕಾರದ ಓಟಿಟಿಯಲ್ಲಿಯೇ ಇದು ಸ್ಟ್ರೀಮಿಂಗ್ ಆಗುತ್ತಿದೆ. ಇದರ ಪ್ರಸಾರದ ಡೇಟ್ ಹಾಗೂ ಇತರ ವಿವರ ಇಲ್ಲಿದೆ ಓದಿ.

ಸುದ್ದಿ18 18 Feb 2026 3:47 pm

Darshan: 'ಡಿಬಾಸ್ ನಿಮಗೆ, ಆ ಡಿಬಾಸ್ ನನಗೆ ಮಗ, 2 ತಿಂಗಳಲ್ಲಿ ಆಚೆ ಬರ್ತಾರೆ' ಸೆಲೆಬ್ರಿಟಿಸ್​ಗೆ ಧೈರ್ಯ ತುಂಬಿದ ರವಿಚಂದ್ರನ್

Darshan: ನಟ ದರ್ಶನ್ ಬಗ್ಗೆ ರವಿಚಂದ್ರನ್ ಹೇಳಿರೋ ಮಾತು ಈಗ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಅವರ ಅಭಿಮಾನಿಗಳಿಗೆ ಹೊಸ ಭರವಸೆ ನೀಡಿದೆ.

ಸುದ್ದಿ18 18 Feb 2026 2:53 pm

Karna Serial: ಡಾಕ್ಟರ್ ಕರ್ಣನಿಗೆ ಬಿತ್ತು ಕೈಕೋಳ; ಮೂವರು ಬಾಣಂತಿಯರ ಸಾವಿನ ಹಿಂದೆ ಅಡಗಿದೆಯೇ ರಮೇಶ್ ಸಂಚು?

ಜೀ ಕನ್ನಡದ ಹೊಸ ಧಾರಾವಾಹಿ 'ಕರ್ಣ' ಈಗ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆರಂಭದಲ್ಲೇ ಈ ಸೀರಿಯಲ್ ದೊಡ್ಡ ತಿರುವು ಪಡೆದುಕೊಂಡಿದೆ. ನಾಯಕ ಕರ್ಣ ಈಗ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾನೆ. ಒಬ್ಬ ದಕ್ಷ ವೈದ್ಯನಿಗೆ ಈಗ ಕೆಟ್ಟ ಕಾಲ ಶುರುವಾದಂತಿದೆ. ವಸಿಷ್ಠ ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ. ಡಾಕ್ಟರ್ ಕರ್ಣ ಅಂದ್ರೆ

ಫಿಲ್ಮಿಬೀಟ್ 18 Feb 2026 2:19 pm

ತುಂಬಾ ಮುದ್ದಾಗಿ ಕಾಣ್ತಿದ್ದೀಯಾ ; ವಿವಾದಾತ್ಮಕ ನಟಿಗೆ ಮೆಸೇಜ್ ಮಾಡಿದ ಸ್ಟಾರ್ ಕ್ರಿಕೆಟಿಗ - ಬ್ಲಾಕ್ ಮಾಡಿದ ಚೆಲುವೆ

ಕ್ರಿಕೆಟ್ ಮತ್ತು ಸಿನಿಮಾ ಈ ಎರಡು ಭಾರತದಲ್ಲಿ ಕೇವಲ ವೃತ್ತಿಗಳಲ್ಲ. ಬದಲಿಗೆ ಹಲವರ ಪಾಲಿಗೆ ಧರ್ಮ. ಬೆಳ್ಳಿತೆರೆಯ ಗ್ಲಾಮರ್ ಮತ್ತು ಕ್ರೀಡಾಂಗಣದಲ್ಲಿನ ರೋಚಕ ಸಮರ.. ಇವೆರಡು ವಾರಾನುವಾರ ಇಲ್ಲಿ ಸುದ್ದಿಯಾಗುತ್ತಾವೆ. ಇನ್ನೂ ಮೊದಲಾದರೆ ಕ್ರಿಕೆಟ್ ಮತ್ತು ಸಿನಿಮಾದ ನಡುವೆ ಪ್ರೇಮೋದ್ಬವ ಆಗುತ್ತಿತ್ತು. ಆದರೆ ಈಗ ಇದು ಸಾಮಾಜಿಕ ಜಾಲತಾಣದ ಕಾಲ. ಈ ಕಾಲದಲ್ಲಿ ಹಲವರಿಗೆ ಪ್ರಚಾರದ ಹುಚ್ಚು

ಫಿಲ್ಮಿಬೀಟ್ 18 Feb 2026 2:16 pm

Nissan: ಇಂದು ಹೊಸ 7-ಸೀಟರ್ MPV ಬಿಡುಗಡೆ: ಮುಗಿಬಿದ್ದ ಜನ... ಬೆಲೆ ಬರೀ ಇಷ್ಟೇನಾ?

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ನಿಸ್ಸಾನ್ ಮೋಟಾರ್ ಇಂಡಿಯಾ, ಇಂದು 5.65 ಲಕ್ಷ ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಹೊಚ್ಚ ಹೊಸ 7-ಸೀಟರ್ ಗ್ರಾವೈಟ್ (Nissan GRAVITE) ಎಂಪಿವಿಯನ್ನು ಬಿಡುಗಡೆ ಮಾಡಿದೆ. ಹೊಸ ಗ್ರಾವೈಟ್ ತನ್ನ ವಿಭಾಗದಲ್ಲಿ ವಿಶಿಷ್ಟವಾದ ಹುಡ್ ಬ್ರ್ಯಾಂಡಿಂಗ್ ಜೊತೆಗೆ ವಿಶಿಷ್ಟವಾದ ಹಿಂಭಾಗದ ಬಾಗಿಲಿನ ಬ್ಯಾಡ್ಜಿಂಗ್ ಅನ್ನು ಹೊಂದಿರುವ ಏಕೈಕ ವಾಹನವಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ

ಫಿಲ್ಮಿಬೀಟ್ 18 Feb 2026 1:11 pm

ಸಡನ್ ಆಗಿ ಮಲಯಾಳಂ ಸಿನಿಮಾದಿಂದ ದೂರ ಇರಬೇಕು ಅನಿಸ್ತು.. ಅದಕ್ಕೆ ಕನ್ನಡ ಸಿನಿಮಾ ಮಾಡ್ದೆ\; ಜಾಕಿ ಭಾವನಾ

ಮಲಯಾಳಂ ನಟಿ ಭಾವನಾ ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿಯೂ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೀವನದಲ್ಲಿ ಕಹಿ ಘಟನೆ ನಡೆದ ಬಳಿಕ ಅವರು ಮಲಯಾಳಂ ಚಿತ್ರರಂಗದಿಂದ ದೂರವಿದ್ದರು. ಮಲಯಾಳಂ ಚಿತ್ರರಂಗದಿಂದಲೇ ಬಂದಿದ್ದರೂ ಅಲ್ಲಿ ಸಿನಿಮಾ ಮಾಡುವುದೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಹಾಗಿದ್ದರೂ ಅವರಿಗೆ ಸಾಕಷ್ಟು ಆಫರ್‌ಗಳು ಬರುತ್ತಲೇ ಇದ್ದವು. ಮಲಯಾಳಂ ಚಿತ್ರರಂಗದ ಬಿಗ್ ಪ್ರೊಡಕ್ಷನ್ ಹೌಸ್‌ಗಳು ಸಿನಿಮಾ ಮಾಡುವುದಕ್ಕೆ

ಫಿಲ್ಮಿಬೀಟ್ 18 Feb 2026 1:10 pm

Devil Movie: ತೆಲುಗಿನಲ್ಲಿ ಬರ್ತಿದ್ಯಾ ಡೆವಿಲ್ ಸಿನಿಮಾ? ವಂಗಾ ಡೈರೆಕ್ಷನ್​ಗೆ ಹೀರೋ ಯಾರು?

New Movie: ತೆಲುಗಿನಲ್ಲೂ ಸೆಟ್ಟೇರಲಿದ್ಯಾ ಡೆವಿಲ್ ಮೂವಿ? ವಂಗಾ ಡೈರೆಕ್ಷನ್​ನಲ್ಲಿ ನಟಿಸೋದ್ಯಾರು? ಇಲ್ಲಿದೆ ನೋಡಿ ಹೊಸ ಅಪ್ಡೇಟ್.

ಸುದ್ದಿ18 18 Feb 2026 12:38 pm

Toxic Movie: ಮಾರ್ಚ್ ಮೊದಲ ವಾರದಲ್ಲಿ ಬರುತ್ತಾ ಟಾಕ್ಸಿಕ್ ಟ್ರೈಲರ್?

Toxic Movie: ಚಿತ್ರತಂಡಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಎರಡನೇ ಟೀಸರ್ ಈ ತಿಂಗಳ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಟ್ರೈಲರ್ ಯಾವಾಗ?

ಸುದ್ದಿ18 18 Feb 2026 12:21 pm

Actors Payment: ಫಾಲೋವರ್ಸ್ ಸಂಖ್ಯೆ ಆಧಾರದ ಮೇಲೆ ಪೇಮೆಂಟ್ ಕೊಡ್ತಾರಾ? ಖ್ಯಾತ ನಟ ಬಿಚ್ಚಿಟ್ಟ ಚಿತ್ರರಂಗದ ಶಾಕಿಂಗ್ ಸತ್ಯ

ಶಾ ರಾ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಆಧಾರಿತ ವೇತನ ನಿರ್ಧಾರ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುದ್ದಿ18 18 Feb 2026 11:18 am

Prathyusha: 20 ವರ್ಷದ ಅತ್ಯಂತ ಸುಂದರಿ ನಟಿಯಾಗಿದ್ದ ಪ್ರತ್ಯೂಷಾ ಹೇಗೆ ಸತ್ತರು? ಸಿನಿಮಾ ಶೈಲಿಯ ಸಾವು, ಪ್ರೇಮವೇ ಮುಳುವಾಯ್ತಾ?

Prathyusha: ತಮಿಳು ಚಿತ್ರರಂಗದಲ್ಲಿ ಮುದ್ದಾದ ನಟಿಯಾಗಿ ಮಿಂಚುತ್ತಿದ್ದ ಪ್ರತ್ಯೂಷಾ ಸಾವು ಸಂಭವಿಸಿದ್ದು ಹೇಗೆ? 20 ವರ್ಷದ ಚೆಲುವೆಗೆ ಆಗಿದ್ದಾರೂ ಏನು?

ಸುದ್ದಿ18 18 Feb 2026 10:43 am

Kollywood: ಅಜಿತ್ VS ದಳಪತಿ ಅಡ್ಡಾಗೆ ಇನ್ನೊಬ್ಬ ಸ್ಟಾರ್ ನಟನ ಎಂಟ್ರಿ! ಬಾಕ್ಸ್ ಆಫೀಸ್ ಪಕ್ಕಾ ಧೂಳ್ ಧಮಾಕಾ

‘ಗಿಲ್ಲಿ’ ಮತ್ತು ‘ತುನಿವು’ ಚಿತ್ರಗಳು ಫೆಬ್ರವರಿ 20 ರಂದು ಮರು ಬಿಡುಗಡೆಯಾಗುತ್ತಿವೆ. ವಿಜಯ್ ಮತ್ತು ಅಜಿತ್ ನಡುವೆ ಇನ್ನೊಬ್ಬ ಸ್ಟಾರ್ ನಟನ ಸಿನಿಮಾ ರಿಲೀಸ್ ಆಗುತ್ತಿದೆ.

ಸುದ್ದಿ18 18 Feb 2026 10:01 am