ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಹಾಗೂ ಅಹಾನ್ ಶೆಟ್ಟಿ ನಟನೆಯ 'ಬಾರ್ಡರ್ 2' ಕಳೆದ ವಾರ ರಿಲೀಸ್ ಆಗಿತ್ತು. 1997ರಲ್ಲಿ ತೆರೆಕಂಡಿದ್ದ 'ಬಾರ್ಡರ್' ಸಿನಿಮಾದ ಸೀಕ್ವೆಲ್ ಆಗಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಿಂದ ಉತ್ತರ ಪ್ರತಿಕ್ರಿಯೆ ಸಿಕ್ಕಿತ್ತು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡಲಾಗಿತ್ತು. 'ಬಾರ್ಡರ್ 2' ರಿಲೀಸ್ ಆದ
'ಕೆಜಿಎಫ್' ಚಾಚ ಹರೀಶ್ ರಾಯ್ ನಟಿಸಿದ ಕೊನೆಯ ಸಿನಿಮಾ 'ಸೂರಿ ಅಣ್ಣ'; ರಿಲೀಸ್ ಯಾವಾಗ?
ಸ್ಯಾಂಡಲ್ವುಡ್ನ ಸ್ಟೈಲಿಶ್ ವಿಲನ್ ಹರೀಶ್ ರಾಯ್. ಕನ್ನಡದ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದರು. ಆದರೆ, ಯಶ್ ಜೊತೆ 'ಕೆಜಿಎಫ್' ಸಿನಿಮಾದಲ್ಲಿ ನಟಿಸಿದ್ದು ಹೈಲೈಟ್ ಆಗಿತ್ತು. ಹರೀಶ್ ರಾಯ್ ಇಷ್ಟು ವರ್ಷಗಳ ವೃತ್ತಿ ಬದುಕು ಒಂದಾಗಿದ್ದರೆ, 'ಕೆಜಿಎಫ್' ಸಿನಿಮಾನೇ ಒಂದಾಗಿತ್ತು. ಆ ಮಟ್ಟಿಗೆ ಹರೀಶ್ ರಾಯ್ಗೆ ಹೆಸರು ತಂದು ಕೊಟ್ಟಿತ್ತು. ತಮ್ಮ ವೃತ್ತಿ ಬದುಕಿನಲ್ಲಿ ಒಳ್ಳೆಯ ಹೆಸರು
ಪ್ರಭಾಸ್ ಸಿನಿಮಾದಲ್ಲಿ ಚಿರಂಜೀವಿ; ಬಾಕ್ಸಾಫೀಸ್ಗೆ ಗುನ್ನ ಇಡಲು ಹೊರಟರೇ 'ಸ್ಪಿರಿಟ್' ನಿರ್ದೇಶಕ?
ಒಂದ್ಕಡೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್.. ಇನ್ನೊಂದು ಕಡೆ ಸೆನ್ಸೇಷನಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ. ಇವರಿಬ್ಬರ ಕಾಂಬಿನೇಷನ್ ಸಿನಿಮಾ ಅಂದಾಗಲೇ ಸಿನಿಮಾ ಮಂದಿ ಹುಬ್ಬೇರಿಸಿದ್ದರು. ಇದೂವರೆಗೂ ಪ್ರಭಾಸ್ ನಟಿಸಿದ ಎಲ್ಲಾ ಸಿನಿಮಾಗಳಿಗಿಂತ 'ಸ್ಪಿರಿಟ್' ಮೇಲೆ ಹೆಚ್ಚು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಸಿನಿಮಾ ಇಷ್ಟೊತ್ತಿಗಾಗಲೇ ಆರಂಭ ಆಗಬೇಕಿತ್ತು. ಆದರೆ, ಡಾರ್ಲಿಂಗ್ ಬ್ಯುಸಿ ಇದ್ದಿದ್ದರಿಂದ ಶೂಟಿಂಗ್ ಸ್ಪಲ್ಪ ಮಟ್ಟಿಗೆ
Rashmika Mandanna: ಮದುವೆ ಸಂಭ್ರಮದ ಮಧ್ಯೆಯೇ ರಶ್ಮಿಕಾ ಹೊಸ ಫಿಲ್ಮ್! ಮತ್ತೆ ಒಂದಾಗ್ತಾ ಇದ್ದಾರೆ ‘ಗೀತ-ಗೋವಿಂದ’!
Rashmika Mandanna: ಟಾಲಿವುಡ್ನ ಮೋಸ್ಟ್ ಫೇವರಿಟ್ ಜೋಡಿ ಎಂದೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ.
Kichcha Sudeepa-Mark: ಒಟಿಟಿಗೆ ಬಂದ 'ಮಾರ್ಕ್'; ಈ ಬಗ್ಗೆ ಕಿಚ್ಚ ಸುದೀಪ್ ಏನ್ ಹೇಳಿದ್ರು ಗೊತ್ತೇ?
ಮಾರ್ಕ್ ಸಿನಿಮಾ ಓಟಿಟಿಗೆ ಬಂದಿದೆ. ಬಂದ್ಮೆಲೆ ಕಿಚ್ಚ ಸುದೀಪ್ ವಿಡಿಯೋ ಒಂದು ಹೊರ ಬಂದಿದೆ. ಅದರಲ್ಲಿ ಏನಿದೆ ಅನ್ನೋದು ಇಲ್ಲಿದೆ ಓದಿ.
Eyebrow Threading: ಮಹಿಳೆಯರೇ ಗಮನಿಸಿ, ಐಬ್ರೋ ಮಾಡಿಸೋ ಮುನ್ನ ಈ ವಿಚಾರ ಮರೆಯಬೇಡಿ!
Eyebrow Threading: ಮಹಿಳೆಯರು ಪಾರ್ಲರ್ನಲ್ಲಿ ಐಬ್ರೋ ಮಾಡಿಸಿಕೊಳ್ಳುವ ಮುನ್ನ ಈ ವಿಚಾರಗಳನ್ನು ನೆನಪಿಟ್ಟುಕೊಳ್ಳಿ
ರಿವೇಂಜ್ ಸ್ಟೋರಿ 'ಕರಿಕಾಡ'; ಪ್ಯಾನ್ ಇಂಡಿಯಾ ರಿಲೀಸ್ಗೆ ರೆಡಿ.. ಹೇಗಿದೆ ಕ್ರೇಜ್?
ಪ್ಯಾನ್ ಇಂಡಿಯಾ ಸಿನಿಮಾ ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗಬೇಕು ಅಂದೇನು ಇಲ್ಲ. ಕಂಟೆಂಟ್ ಚೆನ್ನಾಗಿದ್ದರೆ, ಸಿನಿಮಾವನ್ನು ಕಡಿಮೆ ಬಜೆಟ್ನಲ್ಲಿಯೂ ಮಾಡಬಹುದು. ಇದಕ್ಕೆ 'ಕಾಂತಾರ'ವೇ ಸಾಕ್ಷಿ. ಈಗ ಮತ್ತೊಂದು ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ಗೆ ರೆಡಿಯಾಗಿದೆ. ಅದಕ್ಕಾಗಿ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ. ಅದುವೇ 'ಕರಿಕಾಡ'. 'ಕರಿಕಾಡ' ಸಿನಿಮಾ ಟೈಟಲ್ನಿಂದಲೇ ಗಮನ ಸೆಳೆಯುತ್ತಿದೆ. ಹೊಸ ಪ್ರತಿಭೆಗಳೇ ಸೇರಿ ಸಿನಿಮಾ
Samantha: ಹೆಸರು ಬದಲಾಯಿಸಿಕೊಂಡ್ರಾ ಸಮಂತಾ? ಹೊಸ ಸಿನಿಮಾದಲ್ಲಿ ಹೊಸಾ ಹೆಸರು!
Samantha: ರಾಜ್ ನಿಡಿಮೋರ್ ಅವರನ್ನು ಮದುವೆಯಾದ ಬಳಿಕ ಇದೀಗ ನಟಿ ಸಮಂತಾ ತಮ್ಮ ಹೆಸರನ್ನು ಬದಲಾಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಸೊಂಟಕ್ಕೆ ಕೈಹಾಕಿದ ದುರುಳರು ; ಮಧ್ಯದ ಬೆರಳು ತೋರಿಸಿದ ಕೆಜಿಎಫ್ ನಟಿ- ಭೇಷ್ ಎಂದ ತಾರೆಯರು
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಚಿತ್ರರಂಗದಲ್ಲಿರುವ ನಾಯಕಿಯರು.. ಗಾಯಕಿಯರು ಕೂಡ ಇದರಿಂದ ಹೊರತಾಗಿಲ್ಲ. ಅಭಿಮಾನದ ಹೆಸರಿನಲ್ಲಿ ಇಲ್ಲಿ ಹಲವರು ಮಾಡಬಾರದ್ದನ್ನೆಲ್ಲಾ ಮಾಡಲು ಮುಂದಾಗುತ್ತಾರೆ. ಗುಂಪಿನಲ್ಲಿ ಸೇರಿಕೊಂಡು ಹೆಣ್ಣು ಮಕ್ಕಳ ಖಾಸಗಿ ಭಾಗಕ್ಕೆ ಕೈ ಹಾಕುವ
Bigg Boss: ಈ ಬಿಗ್ ಬಾಸ್ ಸ್ಪರ್ಧಿಗೆ ಲಿವಿಂಗ್ ಟುಗೆದರ್ ಇಷ್ಟವಂತೆ, ಮದುವೆ ಬೇಡವಂತೆ! ಯಾರು ಗೊತ್ತಾ ಈ ನಟಿ?
Bigg Boss: ಬಿಗ್ ಬಾಸ್ ತೆಲುಗು ಸೀಸನ್ 4ರ ಸ್ಪರ್ಧಿ ದಿವಿ ಮದುವೆ ಕಾನ್ಸೆಪ್ಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಲಿವಿಂಗ್ ಟುಗೆದರ್ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.
ಕಿರುತೆರೆಯ ಜೋಡಿಹಕ್ಕಿಗೆ ಕೂಡಿ ಬಂತು ಕಂಕಣ ಭಾಗ್ಯ, ಮದುವೆಗೆ ರೆಡಿಯಾದ 'ರಾಧಿಕಾ' ಖ್ಯಾತಿಯ ತೇಜಸ್ವಿನಿ-ವಿರಾಟ್
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂತಹ ಪ್ರೀತಿಯ ಬಲೆಯಲ್ಲಿ ಚಿತ್ರರಂಗದ ಹಲವು ತಾರೆಯರು ಸಿಲುಕಿದ್ದಾರೆ. ಪ್ರೀತಿ ಎಂದರೆ ಸಂತೋಷ. ಅದರ ಮಾಯೆಯೇ ಅಂತಹದ್ದು ಎನ್ನುವ ಮಾತುಗಳನ್ನಾಡಿದ್ದಾರೆ. ಕೇವಲ ಬೆಳ್ಳಿತೆರೆ ಮಾತ್ರ ಅಲ್ಲ ಕಿರುತೆರೆಯಲ್ಲಿ...
Gilli Nata: ಗಿಲ್ಲಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಬಾಲಕ! ಪುಟ್ಟ ಪೋರನ ವಿಡಿಯೋ ಸಖತ್ ವೈರಲ್
Gilli Nata: ಬಾಸ್ ಬಾಸ್ ವಿನ್ನರ್ ಆದ ಬಳಿಕ ಗಿಲ್ಲಿ ಹವಾ ಬಗ್ಗೆ ಹೇಳಬೇಕಂತಿಲ್ಲ. ಎಲ್ಲಿ ನೋಡಿದರೂ ಗಿಲ್ಲಿ.. ಗಿಲ್ಲಿ... ಗಿಲ್ಲಿ. ಸಾಮಾಜಿಕ ಜಾಲತಾಣಗಳಲ್ಲಿ ಅಂತೂ ಹೇಳೋದೇ ಬೇಡ ಗಿಲ್ಲಿ ನಟ ಅವರದ್ದೇ ಫೋಟೋಗಳು, ವಿಡಿಯೋಗಳು.
Dhurandhar Actor: ಮನೆ ಕೆಲಸದಾಕೆಗೆ ಲೈಂಗಿಕ ಕಿರುಕುಳ, 'ಧುರಂಧರ್' ನಟ ಅರೆಸ್ಟ್!
Dhurandhar Actor: ‘ಧುರಂಧರ್’ ಚಿತ್ರದ ನಟ ನದೀಮ್ ಖಾನ್ ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
ಕುಡಿದ ನಶೆಯಲ್ಲಿ ಗಿಲ್ಲಿ ಗೆಲ್ಲಲ್ಲ ಅಂತ ಹೇಳಿದ್ದೆ - ಡಾಗ್ ಸತೀಶ್
''ಬಿಗ್ ಬಾಸ್'' ಈ ಬಾರಿ ಕೇವಲ ಕಾರ್ಯಕ್ರಮ ಆಗಿರಲಿಲ್ಲ. ಬದಲಿಗೆ ಹಲವರ ಪಾಲಿಗೆ ಭಾವನಾತ್ಮಕವಾದ ವಿಚಾರ ಆಗಿತ್ತು, ಇದಕ್ಕೆ ಕೈಗನ್ನಡಿ ಎಂಬಂತೆ ಕಾರ್ಯಕ್ರಮ ಶುರುವಾದ ಮೊದಲ ದಿನದಿಂದಲೇ ಗಿಲ್ಲಿ ಹೆಸರು ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ಕೂಡ ಸದ್ದು ಮಾಡಲು ಶುರು ಮಾಡಿತ್ತು. ಮಂಡ್ಯದ ಮಣ್ಣಿನ ಮಗ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಇಡೀ ರಾಜ್ಯವೇ ಕೇಕೆ ಹಾಕಿತು. ಇನ್ನೂ..
Preethiya Parivala: ಮೊದಲ ನೋಟದಲ್ಲೇ ಮನಕದ್ದ ಚೆಲುವೆ, ಮಮ್ಮುಟ್ಟಿ ಲವ್ ಸ್ಟೋರಿ ತುಂಬಾ ಸ್ಪೆಷಲ್!
Preethiya Parivala: ಮಮ್ಮುಟ್ಟಿ ಮತ್ತು ಸಲ್ಫತ್ ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ತಾರಾ ಜೋಡಿ. ಈ ಇಬ್ಬರ ನಡುವೆ ಪ್ರೇಮ ಶುರುವಾಗಿದ್ದು ಯಾವಾಗ ಗೊತ್ತಾ?
ಪಾತ್ರಕ್ಕಾಗಿ ನಮ್ಮ ಜೊತೆ ಮಲಗು ಎಂದು ಇಲ್ಲಿ ಯಾರೂ ಹೇಳಲ್ಲ ; ನಿಮ್ಮ ನಡವಳಿಕೆ ಸರಿ ಇರಬೇಕು- ಚಿರಂಜೀವಿ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ. ಇನ್ನೂ
Cult Box Office Day 3: 3 ದಿನಗಳಲ್ಲಿ ಝೈದ್ ಖಾನ್ ಸಿನಿಮಾ 'ಕಲ್ಟ್' ಗಳಿಸಿದ್ದೆಷ್ಟು? 2ನೇ ಚಿತ್ರ ಗೆದ್ದಿತೇ?
ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 2ನೇ ಸಿನಿಮಾ 'ಕಲ್ಟ್' ಕಳೆದ ವಾರ ರಿಲೀಸ್ ಆಗಿದೆ. ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿಯೇ ರಿಲೀಸ್ ಮಾಡಲಾಗಿತ್ತು. ಇಂದು (ಜನವರಿ 26) ಈ ಸಿನಿಮಾ ರಿಲೀಸ್ ಆಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. 2ನೇ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ನಿರೀಕ್ಷೆಯಲ್ಲಿ ಝೈದ್
Sanjana Burli: 'ಪುಟ್ಟಕ್ಕನ ಮಗಳ' ಎಂಗೇಜ್ಮೆಂಟ್! ಸದ್ದಿಲ್ಲದೇ ನಿಶ್ಚಿತಾರ್ಥ, ಹುಡುಗ ಯಾರು ಗೊತ್ತಾ?
Sanjana Burli: ಕನ್ನಡದ ಜನಪ್ರೀಯ ಸೀರಿಯಲ್ 'ಪುಟ್ಟಕ್ಕನ ಮಕ್ಕಳು' ಬಹಳಷ್ಟು ಖ್ಯಾತಿ ಗಳಿಸಿತ್ತು. ಅಷ್ಟೇ ಅಲ್ಲದೆ ಅದರಲ್ಲಿ ಬರುವ ಪ್ರತೀ ಒಂದು ಪಾತ್ರ ಕೂಡ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿತ್ತು. ಆ ಸೀರಿಯಲ್ ನಲ್ಲಿ ಪುಟ್ಟಕ್ಕನ ಮಗಳಾಗಿ ನಟಿಸಿದ್ದ ಸಂಜನಾ ಬುರ್ಲಿ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
Saturn's Aspect On The Moon Tomorrow: These People Should Be Careful And Avoid Conflict
ಜ್ಯೋತಿಷ್ಯದಲ್ಲಿ ಚಂದ್ರ ಹಾಗೂ ಶನಿಯನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗಿದೆ. ಈಗ ನಾಳೆ ಚಂದ್ರನು ವೃಷಭ ರಾಶಿಗೆ ಪ್ರವೇಶಿಸುತ್ತಾನೆ. ಶನಿಯ ಮೂರನೇ ದೃಷ್ಟಿ ಚಾಲ್ತಿಯಲ್ಲಿದೆ. ಈ ಸಮಯದಲ್ಲಿ ಚಂದ್ರ ಹಾಗೂ ಶನಿಯ ಈ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಅದ್ರಲ್ಲೂ ಇದು ಅಶುಭ ಚಲನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹಲವು ರಾಶಿಗಳು ವ್ಯತಿರಿಕ್ತ ಪ್ರಭಾವ
'ಲ್ಯಾಂಡ್ಲಾರ್ಡ್' ಡೈಲಾಗ್ಸ್ ಒಂದಕ್ಕಿಂತ ಒಂದು ಸೂಪರ್; ಸಣ್ಣ ಝಲಕ್ ಹಂಚಿಕೊಂಡ ಮಾಸ್ತಿ
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್ಲಾರ್ಡ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚುತ್ತಿದೆ. ಎಲ್ಲಾ ವಿಭಾಗಗಳಲ್ಲಿ ಒಳ್ಳೆ ಕೆಲಸವನ್ನು ನಿರ್ದೇಶಕರು ತೆಗೆಸಿದ್ದಾರೆ. ಜಡೇಶ್ ಕಥೆ ಚಿತ್ರಕಥೆ ನಿರ್ದೇಶನದ ಜೊತೆಗೆ ಕಲಾವಿದರ ನಟನೆ, ಛಾಯಾಗ್ರಹಣ, ಸಂಗೀತ, ಸಂಭಾಷಣೆ, ಸೆಟ್ಗಳು ಎಲ್ಲವೂ ಚಿತ್ರಕ್ಕೆ ಪೂರಕವಾಗಿದೆ. 80-90ರ ದಶಕದ ಕಾಲಘಟ್ಟದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕೋಲಾರ
ಹತ್ತು ವರ್ಷಗಳಿಂದ ಮನೆ ಕೆಲಸದವಳಿಗೆ ಲೈಂ*ಗಿಕ ಕಿರುಕುಳ ; ಧುರಂಧರ್ ನಟ ಅರೆಸ್ಟ್
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂ*ಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಹೆಣ್ಣಿಗೆ ಕಿರುಕುಳ ನೀಡುವವರ ಸಂಖ್ಯೆ ಹೆಚ್ಚಿದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಮೋಸ ಮಾಡುವ ವರ್ಗ
Raktha Kashmira: ಉಪ್ಪಿ-ರಮ್ಯಾ ಸಿನಿಮಾ ರಿಲೀಸ್ ಡೇಟ್ ಫಿಕ್ಸ್! 19 ವರ್ಷಗಳ ಬಳಿಕ ಬರ್ತಿದೆ 'ರಕ್ತ ಕಾಶ್ಮೀರ'!
Raktha Kashmira: ರಿಯಲ್ ಸ್ಟಾರ್ ಉಪೇಂದ್ರ ಹಾಗು ರಮ್ಯಾ ನಟನೆಯ ರಕ್ತ ಕಾಶ್ಮೀರ ಸಿನಿಮಾವು 19 ವರ್ಷಗಳ ಹಿಂದೆ ಸೆಟ್ಟೇರಿತ್ತು ಆದ್ರೆ ಸಿನಿಮಾ ರಿಲೀಸ್ ಗೆ ಸಮಯ ಕೂಡಿ ಬರಲೇ ಇಲ್ಲ. ಆದ್ರೆ ಇದೀಗ ರಕ್ತ ಕಾಶ್ಮೀರ ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ.
CCL 2026: ತಮಿಳುನಾಡಿನಲ್ಲಿ ಹಾರಾಡಿದ ಕನ್ನಡ ಬಾವುಟ! ಅವಮಾನವಾದ ಜಾಗದಲ್ಲೇ ನಿಂತು ಖಡಕ್ ಉತ್ತರ ಕೊಟ್ಟ ಸುದೀಪ್!
ಅವಮಾನವಾದ ಜಾಗದಲ್ಲೇ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ನಿಂತು ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ.
ವೈದ್ಯನೊಂದಿಗೆ ಪುಟ್ಟಕ್ಕನ ಮಗಳು ಸಂಜನಾ ಬುರ್ಲಿ ನಿಶ್ಚಿತಾರ್ಥ; ಆಕ್ಟಿಂಗ್ ಕಥೆಯೇನು?
ಜೀ ಕನ್ನಡದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳಾಗಿ ನಟಿಸಿದ್ದ ಸಂಜನಾ ಬುರ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಸಂಜನಾ ಬುರ್ಲಿಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿತ್ತು. ಸ್ನೇಹಾ ಪಾತ್ರದಲ್ಲಿ ನಟಿಸಿದ್ದ ಸಂಜನಾಗೆ ಕಿರುತೆರೆ ವೀಕ್ಷಕರ ಮನೆ ಮಗಳಾಗಿದ್ದರು. ಆ ಮಟ್ಟಿಗೆ ಜನಪ್ರಿಯತೆ ಸಿಕ್ಕಿತ್ತು. ಸ್ನೇಹಾ ನೇರ ನುಡಿ, ಛಲ ಹಾಗೂ ಕಂಠಿಯ ಜೊತೆಗಿನ
Border 2 Box Office Day 3 : ಬಾರ್ಡರ್ 2 ಧಗಧಗ-3 ದಿನದ ಸಮರದಲ್ಲಿ ಧುರಂಧರ್ನ ಹೊಡೆದುರುಳಿಸಿದ ಸನ್ನಿ ಡಿಯೋಲ್
ಒಂದು ಕಾಲದಲ್ಲಿ ದೇಶ ಪ್ರೇಮಕ್ಕೆ ಕೇರ್ ಆಫ್ ಅಡ್ರೆಸ್ ಆಗಿದ್ದವರು ಸನ್ನಿ ಡಿಯೋಲ್ . ''ಬಾರ್ಡರ್''.. ''ಗದರ್''.. ''ಇಂಡಿಯನ್''.. ಅಬ್ಬಬ್ಬಾ, ಒಂದಾ.. ಎರಡಾ.. ಸಾಲು ಸಾಲು ಚಿತ್ರಗಳಲ್ಲಿ ಭಾರತಾಂಬೆಯ ಮುದ್ದಿನ ಮಗನಂತಹ ಪಾತ್ರಗಳನ್ನೂ ನಿರ್ವಹಿಸಿ, ಜನರ ಹೃದಯಕ್ಕೆ ಹತ್ತಿರವಾದವರು ಸನ್ನಿ ಡಿಯೋಲ್. ಆದರೆ.. ಭಾರತಾಂಬೆಯ ಪ್ರೀತಿ ವಾತ್ಯಲದಲ್ಲಿಯೇ ಬೆಳೆದ ಸನ್ನಿ ಡಿಯೋಲ್ ಅಲ್ಲಲ್ಲಿ ಮೆರೆದರು. ಇನ್ನೂ ಕೆಲವೊಮ್ಮೆ
Bigg Boss 12: 'ಬಿಗ್ಬಾಸ್ ಮನೆಯೇ ನೆಮ್ಮದಿ'! ಒತ್ತಡದ ಬಗ್ಗೆ ಮ್ಯೂಟೆಂಟ್ ರಘು ಶಾಕಿಂಗ್ ಪೋಸ್ಟ್
BBK12ನಲ್ಲಿ ಮ್ಯೂಟಂಟ್ ರಘು ಟಾಪ್ 5ಗೆ ಬಂದಿದ್ದರು. ಅವರ ಆಟ ಚೆನ್ನಾಗಿತ್ತು. ಇದೀಗ ಅವರು ಒತ್ತಡದ ಬಗ್ಗೆ ಮಾತನಾಡಿದ್ದು ಶಾಕ್ ಕೊಟ್ಟಿದೆ.
Bigg Boss Kannada Gilli Nata | ಗಿಲ್ಲಿ ನೋಡಲು ಮುಗಿದ್ದ ಜನ್ರನ್ನ ಎಳೆದಾಕಿದ ಪೊಲೀಸರು | N18V
Bigg Boss Kannada Gilli Nata | ಗಿಲ್ಲಿ ನೋಡಲು ಮುಗಿದ್ದ ಜನ್ರನ್ನ ಎಳೆದಾಕಿದ ಪೊಲೀಸರು | N18V
‘ಮನ ಶಂಕರ್ ವರ ಪ್ರಸಾದ್ ಗಾರು’ ಸಿನಿಮಾಗೆ ಬಂದ ರೆಸ್ಪಾನ್ಸ್ಗೆ ಚಿರಂಜೀವಿ ಅವರು ಫುಲ್ ಖುಷಿಯಾಗಿದ್ದಾರೆ. ಡೈರೆಕ್ಟರ್ಗೆ ಲಕ್ಷುರಿ ಕಾರು ಗಿಫ್ಟ್ ಮಾಡಿದ್ದಾರೆ.
Landlord Day 3 Boxoffice: ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ 'ಲ್ಯಾಂಡ್ಲಾರ್ಡ್' ಹವಾ; 3 ದಿನದ ಕಲೆಕ್ಷನ್ ಎಷ್ಟು?
ಎಲ್ಲಾ ಸಿನಿಮಾಗಳಿಗೆ ದೊಡ್ಡದಾಗಿ ಓಪನಿಂಗ್ ಸಿಗಲ್ಲ. ಆದರೆ ನಿಧಾನವಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು ಗೆದ್ದ ಸಿನಿಮಾಗಳು ಇವೆ. ದುನಿಯಾ ವಿಜಯ್ ನಟನೆಯ 'ಲ್ಯಾಂಡ್ಲಾರ್ಡ್' ಸಿನಿಮಾ ಇದೇ ರೀತಿ ಭರವಸೆ ಮೂಡಿಸಿದೆ. ದಿನದಿಂದ ದಿನಕ್ಕೆ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಶುಕ್ರವಾರ, ಶನಿವಾರಕ್ಕಿಂತ ಭಾನುವಾರ ಸಿನಿಮಾ ಕಲೆಕ್ಷನ್ ಜೋರಾಗಿದೆ. ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ 'ಲ್ಯಾಂಡ್ಲಾರ್ಡ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್
ಕ್ಯಾನ್ಸರ್ ಗೆದ್ದು ಬಂದ ಶಿವಣ್ಣನ ಜರ್ನಿಯ ಗ್ಲಿಂಪ್ಸ್ ನೋಡಿದ್ರಾ? ಚೀನಾದ ಮಹಾಗೋಡೆ ಬಗ್ಗೆ ಮಾತ್ಯಾಕೆ?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸ್ಯಾಂಡಲ್ವುಡ್ನ ಚಿರಯುವಕ. ವಯಸ್ಸಾಗುತ್ತಿದ್ದರೂ ಶಿವಣ್ಣ ಎನರ್ಜಿ ಮಾತ್ರ ಕಮ್ಮಿಯಾಗಿಲ್ಲ. ಈ ಬಗ್ಗೆ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಶಿವಣ್ಣನದ್ದು ಶಿಸ್ತಿನ ಜೀವನ. ಪ್ರತಿ ದಿನ ಬೆಳಗ್ಗೆ ಎದ್ದು ಮಿಸ್ ಇಲ್ಲದೆ ವಾಕಿಂಗ್ ಮಾಡೋದು, ಡಯೆಟ್ ಹೀಗೆ ಶಿವಣ್ಣನನ್ನು ಈ ವಿಚಾರದಲ್ಲಿ ಹಿಂದಿಕ್ಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಇಷ್ಟೊಂದು ಫಿಟ್ ಆಗಿದ್ದ ಶಿವಣ್ಣನಿಗೆ ಕ್ಯಾನ್ಸರ್ ಅಂದಾಗ ಅವರ
Gold Price Outlook 2026: Market Trends, Economic Shifts, and the Viral Baba Vanga Predictions
ನವದೆಹಲಿ: ದೇಶದಲ್ಲಿ ದಶಕಗಳಿಂದಲೂ ಚಿನ್ನವು (Gold Price) ಆರ್ಥಿಕ ಭದ್ರತೆ ಒದಗಿಸಬಲ್ಲ ಶಕ್ತಿಯಾಗಿದೆ. ಜಗತ್ತಿನಲ್ಲಿ ಎಲ್ಲಿಯಾದರೂ ಅನಿಶ್ಚಿತತೆ ಉಂಟಾದಾದರೆ ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನ ಮೇಲೆ ಹೂಡಿಕೆಗೆ ಮುಂದಾಗುತ್ತಾರೆ. ಅದು ಎಂತಹ ಸಂದರ್ಭದಲ್ಲೂ ಸುರಕ್ಷಿತವಾಗಿರುತ್ತದೆ, ಮೌಲ್ಯ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆ. ಸದ್ಯ ಈಗಲೇ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಹೊಸ ಗರಿಷ್ಠ ಮಟ್ಟ ತಲುಪುತ್ತಿದ್ದಂತೆ
ಅವತ್ತು ಊಟಕ್ಕೆ ಬಜ್ಜಿ ಎಕ್ಸ್ಟ್ರಾ ಕೇಳಿದ್ದಕ್ಕೆ ಕೊಡ್ಲಿಲ್ಲ, ಓನರ್ ಮನೆ ಖಾಲಿ ಮಾಡಿಸಿದ್ರು- ಗಿಲ್ಲಿ ಕಷ್ಟದ ದಿನಗಳು
ಮಂಡ್ಯದ ಹೈದ ಗಿಲ್ಲಿ ಇವತ್ತು ಬಹಳ ಜನಪ್ರಿಯತೆ ಗಳಿಸಿದ್ದಾರೆ. ಎಲ್ಲಾ ಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ರಾಜಕೀಯ ಮುಖಂಡರನ್ನು ಗಿಲ್ಲಿ ಸುಲಭವಾಗಿ ಭೇಟಿ ಮಾಡಿ ಬರುತ್ತಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬಿಗ್ಬಾಸ್ ವಿನ್ನರ್ ಗಿಲ್ಲಿಯನ್ನು ಆಹ್ವಾನಿಸುತ್ತಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಗಿಲ್ಲಿ ನಟ ಕೂಡ ಸಾಕಷ್ಟು ಅವಮಾನ, ಅಪಮಾನಗಳನ್ನು ಎದುರಿಸಿದ್ದಾರೆ. ಬಿಗ್ಬಾಸ್ ಶೋ
ಮದುವೆ, ಡಿವೋರ್ಸ್ಗಿಂತ ಲಿವ್ ಇನ್ ರಿಲೇಷನ್ಶಿಪ್ ಉತ್ತಮ ಎಂದ ಮಾಜಿ ಬಿಗ್ಬಾಸ್ ಸ್ಪರ್ಧಿ
ಮದುವೆ ಬಂಧಕ್ಕೆ ಆಯಸ್ಸು ಕಮ್ಮಿ ಎನ್ನುತ್ತಿರುವ ಸಮಾಜದಲ್ಲಿ ನಾವು ಬದುಕುತ್ತಿದ್ದೀವಿ. ಮದುವೆ ಆಗುವಷ್ಟೆ ಸುಲಭವಾಗಿ ದಂಪತಿಗಳು ಡಿವೋರ್ಸ್ ಪಡೆದು ದೂರಾಗುತ್ತಿದ್ದಾರೆ. ಸೆಲೆಬ್ರೆಟಿಗಳ ವಿಚಾರದಲ್ಲಿ ಡಿವೋರ್ಸ್ ಮಾತ್ರವಲ್ಲ 2ನೇ ಮದುವೆ ಕೂಡ ಬಹಳ ಸಲೀಸು ಎನ್ನುವಂತಾಗಿಬಿಟ್ಟಿದೆ. ತೆಲುಗು ನಟಿ, ಮಾಜಿ ಬಿಗ್ಬಾಸ್ ಸ್ಪರ್ಧಿ ದಿವಿ ವದ್ಯ ಮದುವೆನೇ ಬೇಡ ಎನ್ನುತ್ತಿದ್ದಾರೆ. ಮಾಡೆಲ್ ಆಗಿ ನಟಿಯಾಗಿ ಗುರ್ತಿಸಿಕೊಂಡಿರುವ ದಿವಿ ವದ್ಯ
Shivarajkumar: ಹ್ಯಾಟ್ರಿಕ್ ಹೀರೋ ರಿಯಲ್ ಸ್ಟೋರಿ ಈಗ ರೀಲ್ ಮೇಲೆ!
ಶಿವರಾಜ್ ಕುಮಾರ್ ಅವರ ಜೀವನ ಹೋರಾಟವನ್ನು ಆಧರಿಸಿದ ಸರ್ವೈವರ್ ಸಾಕ್ಷ್ಯಚಿತ್ರವನ್ನು ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದು, ಗಣರಾಜ್ಯೋತ್ಸವದಂದು ಟೀಸರ್ ಬಿಡುಗಡೆ ಆಗುತ್ತಿದೆ.
ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದ ತಮಿಳುನಾಡಿನಲ್ಲೇ ಹಳದಿ ಕೆಂಪು ಧ್ವಜ ಹಿಡಿದು ಕಿಚ್ಚನ ಸಂಭ್ರಮ
ಕಿಚ್ಚ ಸುದೀಪ್ ತಮಿಳುನಾಡಿನಲ್ಲಿ ಕನ್ನಡ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಸಿಸಿಎಲ್ ಕ್ರಿಕೆಟ್ ಟೂರ್ನಿಗಾಗಿ ಸುದೀಪ್ ತಂಡ ತಮಿಳುನಾಡಿನ ಕೊಯಂಬತ್ತೂರಿಗೆ ಹೋಗಿದೆ. ನಿನ್ನೆ(ಜನವರಿ 25) ಭೋಜ್ಪುರಿ ದಬಾಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಿಚ್ಚನ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಬೀಗಿದೆ. ಆ ಬಳಿಕ ಮೈದಾನದಲ್ಲಿ ಸುದೀಪ್ ಕನ್ನಡ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಕನ್ನಡ ಧ್ವಜಕ್ಕೆ ಅಪಮಾನ
Jana Nayagan: ವಿಜಯ್ಗೆ ನಾಳೆ ಬಿಗ್ ಡೇ! ನಾಳೆ ಜನ ನಾಯಗನ್ ಬಗ್ಗೆ ಹೈಕೋರ್ಟ್ ಅಂತಿಮ ತೀರ್ಪು?
ಜನ ನಾಯಕನ್ ಚಿತ್ರಕ್ಕೆ CBFC ಪ್ರಮಾಣಪತ್ರ ವಿಳಂಬವಾಗಿದ್ದು ಮದ್ರಾಸ್ ಹೈಕೋರ್ಟ್ ತೀರ್ಪು ಜನವರಿ 27ರಂದು ಹೊರ ಬೀಳುವ ಸಾಧ್ಯತೆ ಇದೆ. ಸಿನಿಮಾ ರಿಲೀಸ್ನ ಹೊಸ ಡೇಟ್ ಶೀಘ್ರ ಅನೌನ್ಸ್ ಆಗಬಹುದು.
TVK-Vijay: ಚುನಾವಣಾ ಚಿಹ್ನೆ ರಿವೀಲ್ ಮಾಡಿ ಪ್ರಚಾರ ಆರಂಭಿಸಿದ ದಳಪತಿ! ತಮಿಳುನಾಡಿನಲ್ಲಿ TVK ಕ್ಯಾಂಪೇನ್ ಅಬ್ಬರ ಶುರು
Vijay ಅವರು Mahabalipuramನಲ್ಲಿ TVK ಪಕ್ಷದ ಪ್ರಚಾರ ಆರಂಭಿಸಿ, AIADMK ಮತ್ತು DMK ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶಿಳ್ಳೆ ಚಿಹ್ನೆ ಅನಾವರಣಗೊಳಿಸಿದರು.
CCL 2026: ಕರ್ನಾಟಕ ಬುಲ್ಡೋಜರ್ಸ್ ಆರ್ಭಟ.. ಸೆಮಿಫೈನಲ್ನಲ್ಲಿ ಕಿಚ್ಚನ ಪಡೆಗೆ ಎದುರಾಳಿ ಯಾರು?
ಸಿಸಿಎಲ್-12 ಕ್ರಿಕೆಟ್ ಟೂರ್ನಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡ್ತಿದೆ. ಎರಡು ವಾರಾಂತ್ಯಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆದವು. ಒಟ್ಟು 8 ತಿಂಗಳಾಗಿ ಭಾರತೀಯ ಚಿತ್ರರಂಗದ ತಾರೆಯರು ಮೈದಾನಕ್ಕೆ ಇಳಿದಿದ್ದರು. ಗ್ರೂಪ್ ಸ್ಟೇಜ್ನಲ್ಲಿ ಒಟ್ಟು 12 ಪಂದ್ಯಗಳು ನಡೆದವು. ಅಂತಿಮವಾಗಿ 4 ತಂಡಗಳು ಸೆಮಿಫೈನಲ್ ಹಂತಕ್ಕೆ ಹೋಗಿವೆ. ವೈಜಾಗ್ ಹಾಗೂ ಕೊಯಂಬತ್ತೂರಿನಲ್ಲಿ ಲೀಗ್ ಹಂತದ ಪಂದ್ಯಗಳು ನಡೆದವು. ಹೈದರಾಬಾದಿನ
ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಚಿರಂಜೀವಿ ದುಬಾರಿ ಉಡುಗೊರೆ
ಅನಿಲ್ ರಾವಿಪುಡಿ ನಿರ್ದೇಶನದ 'ಮನ ಶಂಕರವರಪ್ರಸಾದ್ಗಾರು' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಚಿರಂಜೀವಿ ಹಾಗೂ ನಯನತಾರ ನಟನೆಯ ಫ್ಯಾಮಿಲಿ ಕಾಮಿಡಿ ಎಂಟರ್ಟೈನರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗಿ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಸಂಭ್ರಮದಲ್ಲೇ ನಿರ್ದೇಶಕನಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ರಾಜಕೀಯರಂಗಕ್ಕೆ ಹೋಗಿ ಮತ್ತೆ ಚಿತ್ರರಂಗಕ್ಕೆ
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ ತರುಣ್ ರಾಜ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಎ1 ಆರೋಪಿಯಾಗಿ ಕಿರಿಕ್ ಮಾಡುತ್ತಿದ್ದು ಇಂದು ಜೈಲ್ ಶಿಫ್ಟ್ಗೆ ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ.
Pavithra Gowda: ನಗುತ್ತಿರುವ ಅಮ್ಮನ ಫೋಟೋ ಹಾಕಿ ಪವಿತ್ರಾ ಗೌಡ ಮಗಳು ಹೇಳಿದ್ದೇನು?
Pavithra Gowda: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡಗೆ ಪದೇ ಪದೇ ಹಿನ್ನಡೆಯಾಗುತ್ತಲೇ ಇದೆ. ಅವರ ಮಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ಧರಧರನೆ ಎಳೆದೊಯ್ದ ಪೊಲೀಸರು; ಕಳ್ಳನ ತರ ಕರ್ಕೊಂಡ್ ಹೋಗ್ತೀರ ಎಂದ ಗಿಲ್ಲಿ
ಬಿಗ್ಬಾಸ್ ಶೋ ವಿನ್ನರ್ ಗಿಲ್ಲಿ ಕ್ರೇಜ್ ಹೇಗಿದೆ ಎನ್ನುವುದು ಗೊತ್ತೇಯಿದೆ. ಹೋದಲ್ಲಿ ಬಂದಲ್ಲಿ ಜನ ಮುತ್ತಿಕೊಳ್ಳುತ್ತಾರೆ. ಪೊಲೀಸರಿಗೆ ಭದ್ರತೆ ಒದಗಿಸುವುದು ಕಷ್ಟ ಎನ್ನುವಂತಾಗಿದೆ. ಇತ್ತೀಚೆಗೆ ಕನಕರಪುರದದಲ್ಲಿ ನಡೆದ 'ಕನಕೋತ್ಸವ' ಕಾರ್ಯಕ್ರಮದಲ್ಲಿ ಗಿಲ್ಲಿ, ಕಾವ್ಯಾ ಸೇರಿ ಕೆಲ ಬಿಗ್ಬಾಸ್ ಸ್ಪರ್ಧಿಗಳು ಭಾಗಿ ಆಗಿದ್ದರು. ವೇದಿಕೆ ಏರಿ ಗಿಲ್ಲಿ ತಮ್ಮ ಕಾಮಿಡಿ ಡೈಲಾಗ್ಗಳ ಮೂಲಕ ಜನರನ್ನು ರಂಜಿಸಿದರು. ಡಿಸಿಎಂ ಡಿಕೆ

20 C