Bigg Boss 12: ಈಡೇರಿತು ರಕ್ಷಿತಾ ಆಸೆ, ಬಿಗ್ ಬಾಸ್ ಮನೆಯಲ್ಲಿ ಹುಲಿ ಕುಣಿತ, ಕುಣಿದು ಕುಪ್ಪಳಿಸಿದ ಮನೆಮಂದಿ!
Bigg Boss 12: ಬಿಗ್ ಬಾಸ್ ಮನೆಯಲ್ಲಿ ಮನೆ ಮಂದಿಯ ಆಸೆ ಈಡೇರಿಸಿದ್ದಾರೆ. ರಕ್ಷಿತಾ ಶೆಟ್ಟಿಗಾಗಿ ಹುಲಿ ಕುಣಿತದವರನ್ನು ಕರೆಸಿದ್ದಾರೆ. ಮನೆಗೆ ಒಬ್ಬೊಬ್ಬರಾಗಿಯೇ ಒಳಗೆ ಬಂದು ಕುಣಿದಿದ್ದಾರೆ.
ಗುಮ್ಮಡಿ ನರಸಯ್ಯ ಅವರನ್ನ ನಾನು ಭೇಟಿ ಆದೆ. ಆ ದಿನ ತುಂಬಾನೆ ಖುಷಿ ಆಯಿತು. ಆ ಕ್ಷಣವೇ ಅಪ್ಪಾಜಿಯನ್ನೆ ನೋಡಿದ ಅನುಭವ ಆಯಿತು. ಹಾಗಂತ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ನ್ಯೂಸ್ 18 ಕನ್ನಡ ಟಾಕ್ ಟಾನಿಕ್ ವಿಶೇಷ ಸಂದರ್ಶನದಲ್ಲಿ ಈ ಮಾತು ಹೇಳಿಕೊಂಡಿದ್ದಾರೆ. ಈ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Bigg Boss Kannada 12 | Gilli Nata | ನೊಂದ ಜೀವ ಗಿಲ್ಲಿ, ಅವನೇ ಗೆಲ್ಲೋದು | Gilli Fans | N18V
Bigg Boss Kannada 12 | Gilli Nata | ನೊಂದ ಜೀವ ಗಿಲ್ಲಿ, ಅವನೇ ಗೆಲ್ಲೋದು | Gilli Fans | N18V
Disha Patani: ದಿಶಾ ಪಟಾನಿ-ತಲ್ವಿಂದರ್ ಲವ್ವಿ ಡವ್ವಿ? ಇಬ್ಬರಲ್ಲಿ ಯಾರು ಶ್ರೀಮಂತರು ಗೊತ್ತಾ?
Disha Patani: ಬಾಲಿವುಡ್ ನಟಿ ದಿಶಾ ಪಟಾನಿ ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ದಿಶಾ ಪಟಾನಿ ಹೆಸರು ಗಾಸಿಪ್ ಜಗತ್ತಿನಲ್ಲಿ ದೊಡ್ಡ ಸುದ್ದಿಯಾಗಿದ್ದರು. ಪಂಜಾಬಿ ಗಾಯಕನೊಂದಿಗೆ ಕೈ ಹಿಡಿದು ನಿಂತಿರುವ ಫೋಟೋ ವೈರಲ್ ಆಗಿದ್ದು, ಹೊಸ ಡೇಟಿಂಗ್ ವದಂತಿಗಳಿಗೆ ಕಾರಣವಾಗಿತ್ತು.
ಬಿಗ್ಬಾಸ್ 12ರ ಪ್ರೋಗ್ರಾಂ ಹೆಡ್ಗೆ ನೋಟಿಸ್ | Notice For Bigg Boss Kannada 12 | Kichcha Sudeep | N18V
ಬಿಗ್ಬಾಸ್ 12ರ ಪ್ರೋಗ್ರಾಂ ಹೆಡ್ಗೆ ನೋಟಿಸ್ | Notice For Bigg Boss Kannada 12 | Kichcha Sudeep | N18V
Shiva Rajkumar: ನಾವು ಶಾಶ್ವತವಲ್ಲ, ಕಷ್ಟವನ್ನ ಒತ್ತಡ ಅಂತ ತಿಳೀಬಾರದು; ಶಿವಣ್ಣನ ಜೀವನ ಪಾಠ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೀವನದ ಬಗ್ಗೆ ತುಂಬಾನೆ ಚೆನ್ನಾಗಿ ಮಾತನಾಡುತ್ತಾರೆ. ಮಾತು ಕೇಳ್ತಾ ಹೋದ್ರೆ ಮೋಟಿವೇಷನ್ ಪಕ್ಕಾ ಆಗುತ್ತದೆ. ಆ ರೀತಿನೇ ಶಿವಣ್ಣ ಮಾತನಾಡುತ್ತಾರೆ. ನ್ಯೂಸ್ 18 ಕನ್ನಡ ಟಾಕ್ ಟಾನಿಕ್ ವಿಶೇಷ ಸಂದರ್ಶನದಲ್ಲಿ ಇನ್ನು ಸಾಕಷ್ಟು ಮಾತನಾಡಿದ್ದಾರೆ. ಇವರ ಮಾತುಗಳ ಮತ್ತಷ್ಟು ವಿವರ ಇಲ್ಲಿದೆ ಓದಿ.
IND vs NZ: ಭಾರತ ತಂಡದಿಂದ ಸುಂದರ್ ಔಟ್! ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ರು ಇಬ್ಬರು ಟಿ20 Specialists
ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಗಾಯಗೊಂಡ ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಬದಲಿಗೆ ಇಬ್ಬರು ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ನನ್ನಪ್ಪ ತುಂಬಾ ಸಾಲದಲ್ಲಿದ್ದಾರೆ, ಬದುಕಿಸಿ-ಅಕ್ಷಯ್ ಕುಮಾರ್ ಮುಂದೆ ಅಂಗಲಾಚಿದ ಬಾಲಕಿ ; ಖಿಲಾಡಿ ಮಾಡಿದ್ದೇನು?
ಸಾಮಾನ್ಯವಾಗಿ ಜನ ಸಾಮಾನ್ಯರ ಕಷ್ಟಕ್ಕೆ ಚಿತ್ರರಂಗದವರು ಸ್ಪಂದಿಸುವುದಿಲ್ಲ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಸದಾ ಕಾಲ ಬಾಡಿಗಾರ್ಡ್ಗಳಿಂದ ಸುತ್ತುವರೆಯುವ ಇವರಿಗೆ ಬಡವರ ಕಷ್ಟ-ನಷ್ಟ ಕಣ್ಣಿಗೆ ಕಾಣಿಸುವುದೇ ಇಲ್ಲ. ಈ ಕಾರಣದಿಂದ ಬಣ್ಣದ ಪ್ರಪಂಚದಲ್ಲಿ ಮಾನವೀಯತೆ ಸತ್ತು ಹೋಗಿದೆ ಎಂದೇ ಹಲವರು ಅಂದುಕೊಂಡಿದ್ದಾರೆ. ತೆರೆಯ ಮೇಲಷ್ಟೇ ಅವರು ಹೀರೋ ತೆರೆಯ ಹಿಂದೆ ಅಲ್ಲ ಎಂಬ ಮಾತುಗಳನ್ನು ಆಡುತ್ತಾರೆ. ಆದರೆ ಇದಕ್ಕೆ
ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಸಂದೀಪ್ ರೆಡ್ಡಿ ವಂಗಾ
ಯಾವುದೇ ಚಿತ್ರಕ್ಕೆ ಬಿಡುಗಡೆ ದಿನಾಂಕ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಬಹುಕೋಟಿ ವೆಚ್ಚದ ಚಿತ್ರಗಳನ್ನು ತೆರೆಗೆ ತರಲು ನಾನಾ ಕಸರತ್ತು ನಡೆಸಲಾಗುತ್ತಿದೆ. ವರ್ಷಕ್ಕೂ ಮುನ್ನ ಬಿಡುಗಡೆ ದಿನಾಂಕ ಫಿಕ್ಸ್ ಮಾಡಲಾಗುತ್ತದೆ. ಇದೀಗ ಪ್ರಭಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ ಡೆಡ್ಲಿ ಕಾಂಬಿನೇಷನ್ 'ಸ್ಪಿರಿಟ್' ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ. ಟೀ-ಸೀರಿಸ್ ನಿರ್ಮಾಣದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು.
Gilli Nata | ದಾವಣಗೆರೆಯಲ್ಲಿ ಬಿಗ್ಬಾಸ್ ಸ್ಪರ್ಧಿ ಗಿಲ್ಲಿ ನಟನ ಹವಾ | Bigg Boss Kannada 12 | N18V
Gilli Nata | ದಾವಣಗೆರೆಯಲ್ಲಿ ಬಿಗ್ಬಾಸ್ ಸ್ಪರ್ಧಿ ಗಿಲ್ಲಿ ನಟನ ಹವಾ | Bigg Boss Kannada 12 | N18V
Shiva Rajkumar: ರಿವರ್ಸ್ ಕೊಡ್ತಾ ಇರ್ಬೇಕು; ಕಾಮೆಂಟ್ ಕೇರ್ಲೆಸ್ ಮಾಡ್ಬೇಕು! ಭಯ ಪಡೋದ್ಯಾಕೆ?
ಟ್ರೋಲ್ ಮಾಡೋರ ಬಗ್ಗೆ ಯಾಕೆ ಹೆದರಬೇಕು. ಕಾಮೆಂಟ್ ಹೊಡೆಯೋರಿಗೆ ಯಾಕೆ ಭಯ ಪಡಬೇಕು. ಆ ರೀತಿ ಬಂದ್ರೆ ತಿರಿಗಿಸಿಕೊಡ್ತಾನೇ ಇರಬೇಕು. ಕಾಮೆಂಟ್ ಹೊಡೀತಾರಾ? ಬನ್ನಿ ನೇರವಾಗಿಯೇ ಹೇಳಿ ಅದಕ್ಕೆ ಉತ್ತರ ಕೊಡ್ತೀನಿ ಅಂತಲೂ ಶಿವರಾಜ್ ಕುಮಾರ್ ಹೇಳ್ತಾರೆ. ನ್ಯೂಸ್ 18 ಕನ್ನಡ ಟಾಕ್ ಟಾನಿಕ್ Exclusive ಸಂದರ್ಶನದಲ್ಲಿ ಇವರು ನೇರಾನೇರವಾಗಿ ಮಾತನಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ದುನಿಯಾ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಟೈಟಲ್ ರಿವೀಲ್ ಆಗಿದೆ. ಈ ಟೈಟಲ್ ಕೇಳಿದ್ರೆ ಹಾಲಿವುಡ್ ಚಿತ್ರದ ಟೈಟಲ್ ನೆನಪಿಗೆ ಬರುತ್ತದೆ. ಆ ರೀತಿ ಟೈಟಲ್ ಇರೋ ಈ ಚಿತ್ರದ ಇತರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.
Tamannaah Bhatia: ಇಂಟರ್ನೆಟ್ ಶೇಕ್ ಮಾಡಿದ ಆಜ್ ಕಿ ರಾತ್! ತಮನ್ನಾ ಸೊಂಟದ ಬಳುಕು ಸೃಷ್ಟಿಸಿದೆ ಹೊಸ ಇತಿಹಾಸ!
Tamannaah Bhatia: ಬಾಲಿವುಡ್ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಸ್ತ್ರೀ 2’ ಚಿತ್ರದ ಆಜ್ ಕಿ ರಾತ್ ಹಾಡು ಈಗ ಯೂಟ್ಯೂಬ್ನಲ್ಲಿ 1 ಬಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ದಾಟಿದೆ.
Dhruvanth- Bigg Boss 12: ಫಿನಾಲೆಗೆ ಮುನ್ನ ಮನೆ ಬಿಟ್ಟು ಹೊರಬಂದ ತಕ್ಷಣ ಧ್ರುವಂತ್ ಹೊಸ ಅವತಾರದಲ್ಲೇ ಕಾಣಿಸಿದ್ದಾರೆ. ಇದೀಗ ಧ್ರುವಂತ್ ಹೊಸ ಗೆಟ್ಟಪ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
ಉತ್ತರ ದಕ್ಷಿಣ ಸಂಗಮ: ಪ್ರಶಾಂತ್ ನೀಲ್ ಕತ್ತಲು ಬೆಳಕಿನ ಆಟದಲ್ಲಿ ಅನಿಲ್ ಕಪೂರ್
ಮಾರುಕಟ್ಟೆಯ ವ್ಯಾಪ್ತಿಯನ್ನು ಮೀರಿ ಹಣ ಮತ್ತು ವರ್ಷಗಳಿಕೆ ಲೆಕ್ಕ ಇಡದೇ ಚಿತ್ರ ಮಾಡಿ ಗೆದ್ದವರು ಪ್ರಶಾಂತ್ ನೀಲ್. ಉಗ್ರಂ ಎಂಬ ಒಂದೇ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡಿದ ಪ್ರಶಾಂತ್ ನೀಲ್ ಕೆ.ಜಿ.ಎಫ್ ಚಿತ್ರದ ಮೂಲಕ ಭಾರತದ ಸ್ಟಾರ್ ಡೈರೆಕ್ಟರ್ ಲಿಸ್ಟ್ಗೆ ಸೇರಿದರು. ಇವರ ಪ್ರಭೆ ಹೇಗಿದೆ ಅಂದರೆ ಸೌತ್ ಇಂಡಿಯಾದಲ್ಲಿ ರಾಜಮೌಳಿ ಅವರನ್ನು ಹೊರತು ಪಡಿಸಿದರೆ...
Landlord Movie: ಲ್ಯಾಂಡ್ ಲಾರ್ಡ್ ಗೆಲುವಿಗೆ ಕುರಿ ಬಲಿ, ದುನಿಯಾ ವಿಜಯ್ಗಾಗಿ ಹರಕೆ ತೀರಿಸಿದ ಫ್ಯಾನ್ಸ್!
Landlord Movie: ದುನಿಯಾ ವಿಜಯ್ ಅಭಿಮಾನಿಗಳು ಲ್ಯಾಂಡ್ ಲಾರ್ಡ್ ಚಿತ್ರದ ಯಶಸ್ಸಿಗಾಗಿ ಮತ್ತು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಕಾಟೇರಮ್ಮನಿಗೆ ಕುರಿ ಬಲಿ ನೀಡಿ ಹರಕೆ ತೀರಿಸಿದ್ದಾರೆ.
CCL 2026 ; ಕಳೆದ ಬಾರಿಯ ಚಾಂಪಿಯನ್ ಪಂಜಾಬ್ಗೆ ಮುಖಭಂಗ, ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಕಿಚ್ಚನ ಪಡೆ
ಸಿಸಿಎಲ್ ಶುರುವಾಗುವ ಸಮಯದಲ್ಲಿ ಪ್ರತಿ ಬಾರಿ ಕುತೂಹಲ ಮನೆ ಮಾಡುತ್ತೆ. ಸಂಭ್ರಮದ ವಾತಾವರಣ ಕೂಡ ನಿರ್ಮಾಣವಾಗುತ್ತೆ. ಈ ಬಾರಿ ಕಪ್ ಯಾರದ್ದು ಎನ್ನುವ ಪ್ರಶ್ನೆ ಕೂಡ ಕೇಳಿ ಬರಲು ಶುರುವಾಗುತ್ತೆ. ಯಾಕೆಂದರೆ, ಸಿಸಿಎಲ್ ಯಾವ ಐಪಿಎಲ್ಗಿಂತ ಕಡಿಮೆ ಇಲ್ಲ. ಇಲ್ಲಿಯೂ ಅದೇ ಕಿಚ್ಚಿರುತ್ತೆ. ಗೆಲ್ಲುವ ಹುಚ್ಚಿರುತ್ತೆ. ರನ್ ಗಳಿಸಲು, ವಿಕೆಟ್ ಕಬಳಿಸಲು ಇಲ್ಲಿಯೂ ಕೂಡ ಜಿದ್ದಾಜಿದ್ದಿನ ಹೋರಾಟ
Spirit Movie: ಸ್ಪಿರಿಟ್ ರಿಲೀಸ್ಗೆ ಡೇಟ್ ಫಿಕ್ಸ್ , ಪ್ರಭಾಸ್-ವಂಗಾ ಅಬ್ಬರ ಶುರು!
Spirit Movie: ಹಲವು ದಿನಗಳಿಂದ ಪ್ರಭಾಸ್ ಚಿತ್ರದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ. ಕೊನೆಗೂ ಸ್ಪಿರಿಟ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
Anushka Shetty: ತಮ್ಮ ಸೌಂದರ್ಯ ಮತ್ತು ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಅನುಷ್ಕಾ ಶೆಟ್ಟಿ ಬಗ್ಗೆ ಯಾರಿಗೂ ತಿಳಿಯದ ರಹಸ್ಯಗಳು ಇಲ್ಲಿವೆ
ದೆಹಲಿಯಲ್ಲಿ ತುಂಬಾ ಚಳಿ ಇದೆ, ಕಾರಿನಲ್ಲಿಯೇ ಶುರು ಹಚ್ಕೊಳ್ಳಿ ; ಹನಿ ಸಿಂಗ್ ವಿರುದ್ಧ ಆಕ್ರೋಶ-ಕ್ಷಮೆ ಕೇಳಿದ ರ್ಯಾಪರ್
ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು. ಆದರೆ ಈಗೀಗ
Gilli- Bigg Boss 12: ಗಿಲ್ಲಿ ಬಗ್ಗೆ ಭವಿಷ್ಯ ನುಡಿದಿದ್ದ ಜಗ್ಗೇಶ್! ಕೊನೆಗೂ ಆ ಮಾತು ನಿಜವಾಯಿತು ಎಂದ ಫ್ಯಾನ್ಸ್
Gilli- Bigg Boss 12: ಈ ಹಿಂದೆ ಹಿರಿಯ ನಟ ಜಗ್ಗೇಶ್ ಗಿಲ್ಲಿ ಬಗ್ಗೆ ನುಡಿದ ಭವಿಷ್ಯ ನುಡಿದಿದ್ದರಂತೆ. ಅಷ್ಟಕ್ಕೂ ಜಗ್ಗೇಶ್ ಅವರು ಹೇಳಿದ ಮಾತಾದ್ರೂ ಏನು?
ಜಲ್ಲಿಕಟ್ಟು ರೋಚಕ, ಹಿಡಿಯಲು ಹೋದವರ ತುಳಿದ ಗೂಳಿ | Jallikattu 2026 | Makara Sankranthi | N18V
ಜಲ್ಲಿಕಟ್ಟು ರೋಚಕ, ಹಿಡಿಯಲು ಹೋದವರ ತುಳಿದ ಗೂಳಿ | Jallikattu 2026 | Makara Sankranthi | N18V
Bigg Boss Kannada 12 | ಅನ್ನ ಕದ್ಕೊಂಡು ಬದುಕಿದ್ದ ದಿನ ನೆನೆದ ಗಿಲ್ಲಿ | Ashwini Gowda | Kavya | N18V
Bigg Boss Kannada 12 | ಅನ್ನ ಕದ್ಕೊಂಡು ಬದುಕಿದ್ದ ದಿನ ನೆನೆದ ಗಿಲ್ಲಿ | Ashwini Gowda | Kavya | N18V
ಶಿವಣ್ಣಗೆ ಗಿಲ್ಲಿ ಇಷ್ಟವಾಗಿದ್ದೇಕೆ? | Shivarajkumar On Bigg Boss Kannada Gilli Nata | N18V
ಶಿವಣ್ಣಗೆ ಗಿಲ್ಲಿ ಇಷ್ಟವಾಗಿದ್ದೇಕೆ? | Shivarajkumar On Bigg Boss Kannada Gilli Nata | N18V
CCL-2026: ಕಿಚ್ಚ, ಕೃಷ್ಣ, ರಾಜೀವ್ ಪಂಜಾಬ್ ಬೌಲರ್ಗೆ ಹ್ಯಾಟ್ರಿಕ್ ವಿಕೆಟ್; ಆರಂಭದಲ್ಲಿ ಕುಸಿದ ತಂಡಕ್ಕೆ ಕರ್ಣ ಆಸರೆ
2026ರ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಇಂದಿನಿಂದ (ಜನವರಿ 16) ಶುಭಾರಂಭಗೊಂಡಿದೆ. ಮೊದಲ ಪಂದ್ಯ ವೈಜಾಗ್ನಲ್ಲಿ ನಡೆಯುತ್ತಿದೆ. ಪಂಜಾಬ್ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಎದುರಿಸುತ್ತಿದ್ದಾರೆ. ಫಸ್ಟ್ ಮ್ಯಾಚ್ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ ಉತ್ತಮ ಆರಂಭವನ್ನೇ ಪಡೆದಿತ್ತು. ಆದರೆ, ಡಾರ್ಲಿಂಗ್ ಕೃಷ್ಣ ವಿಕೆಟ್ ಕೀಳುವ ಮೂಲಕ ಪಂಜಾಬ್ ಟಕ್ಕರ್ ಕೊಟ್ಟಿತ್ತು. ಸಿಸಿಎಲ್ 2026 ಮೊದಲ ಪಂದ್ಯದಲ್ಲಿ
Bigg Boss 12: ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ಅಂತಿಮ ಹಂತಕ್ಕೆ ತಲುಪಿದೆ. ಕೇವಲ ಒಂದು ದಿನ ಬಾಕಿ ಇರುವಾಗ ಮನೆಯಲ್ಲಿ ಉಳಿದಿರುವ ಏಳು ಸ್ಪರ್ಧಿಗಳು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಗಿಲ್ಲಿನೇ ಈ ಬಾರಿಯ ಬಿಗ್ ಬಾಸ್ ವಿನ್ನರ್ ; ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ
''ಬಿಗ್ ಬಾಸ್'' ಕನ್ನಡ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿ ಗಿಲ್ಲಿ.. ಅಶ್ವಿನಿ ಗೌಡ.. ಕಾವ್ಯ ಶೈವ.. ರಘು ಮತ್ತು ಧನುಷ್ ಇದ್ದಾರೆ. ಈ 5 ಜನರಲ್ಲಿ ಈ ಬಾರಿಯ ಬಿಗ್ ಬಾಸ್ ಯಾರಾಗ್ತಾರೆ ಎನ್ನುವುದಕ್ಕೆ ಉತ್ತರ ಕೆಲ ಗಂಟೆಗಳಲ್ಲಿ ಸಿಗಲಿದೆಯಾದರೂ ಹಲವರ ಪ್ರಕಾರ ಗಿಲ್ಲಿ ಈಗಾಗಲೇ
ರಾಮಾಯಣದಲ್ಲಿ ಸಾಯಿ ಪಲ್ಲವಿ ನಟಿಸ್ತಿರೋದು ಎಲ್ಲರಿಗೂ ಗೊತ್ತು. ಆದರೆ ಇದಕ್ಕೂ ಮೊದಲೇ ನಟಿಯ ಮೊದಲ ಹಿಂದಿ ಸಿನಿಮಾ ರಿಲೀಸ್ ಆಗಲಿದೆ.
Bigg Boss 12: ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್! ಫೈನಲ್ಗೆ ಒಂದೇ ದಿನ ಇರುವಾಗಲೇ ಮೇಜರ್ ಚೇಂಜ್
Bigg Boss 12: ಬಿಗ್ ಬಾಸ್ ಕನ್ನಡ ಸೀಸನ್ 12 ಅಂತ್ಯ ಕಾಣಲು ಇನ್ನೂ ಕೇವಲ ಒಂದೇ ಒಂದು ದಿನ ಬಾಕಿ ಇರುವಾಗ ಇದೀಗ ಬಿಗ್ ಬಾಸ್ ವೀಕ್ಷಕರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಗಿಲ್ಲಿ ಬಗ್ಗೆ ಶಿವರಾಜ್ಕುಮಾರ್ ಮಾತು | Shivarajkumar On Bigg Boss Kannada Gilli Nata | N18V
ಗಿಲ್ಲಿ ಬಗ್ಗೆ ಶಿವರಾಜ್ಕುಮಾರ್ ಮಾತು | Shivarajkumar On Bigg Boss Kannada Gilli Nata | N18V
The Raja Saab: 1000 ಇದ್ದ ರಾಜಾ ಸಾಬ್ ಟಿಕೆಟ್ ಬೆಲೆ ಭಾರೀ ಇಳಿಕೆ, ಈಗ ಎಷ್ಟು?
ಸಿನಿಮಾ ಟಿಕೆಟ್ (Ticket Price) ಬೆಲೆ 500 ರಿಂದ 1000 ತನಕ ಇತ್ತು. ನೆಗೆಟಿವ್ ವಿಮರ್ಶೆ ಪಡ್ಕೊಂಡು, ಗಳಿಕೆಯಲ್ಲಿ ಪ್ರಪಾತಕ್ಕೆ ಕುಸಿದಿರೋ ಈ ಸಿನಿಮಾದ ಟಿಕೆಟ್ ಬೆಲೆ ಈಗ ಸಖತ್ ಕಡಿಮೆ ಆಗಿದೆ.
BBK12: ಸಿಕ್ಕಾಪಟ್ಟೆ ಕ್ರೇಜ್; ಗಿಲ್ಲಿ ಗೆದ್ರೆ ಫ್ರೀ ಆಟೋ ಪ್ರಯಾಣ, ಫ್ರೀ ಬಿರಿಯಾನಿ ಎಂದ ಫ್ಯಾನ್ಸ್
ಈ ಬಾರಿ ಗಿಲ್ಲಿ ನಟ ಬಿಗ್ಬಾಸ್ ಟ್ರೋಫಿ ಗೆಲ್ಲಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿದೆ. ಗಿಲ್ಲಿ ಗೆದ್ರೆ ಟ್ರೋಫಿ ಪ್ರಯಾಣ ಉಚಿತ, ಕೆಲ ಹೋಟೆಲ್ಗಳಲ್ಲಿ ಬಿರಿಯಾನಿ, ಫಿಶ್ ಫ್ರೈ ಉಚಿತ ಎಂದು ಘೋಷಿಸಿದ್ದಾರೆ. ಒಟ್ಟಾರೆ ಎಲ್ಲೆಲ್ಲೂ ಗಿಲ್ಲಿ ಹವಾ ಜೋರಾಗಿದೆ. ತಮ್ಮ ಮಾತಿನ ಮೂಲಕ ಗಿಲ್ಲಿ ಮೋಡಿ ಮಾಡುತ್ತಾ ಬಂದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಒಳ್ಳೆ ಎಂಟರ್ಟೈನರ್ ಅನ್ನಿಸಿಕೊಂಡು
Chiranjeevi: ಚಿರು ಸಿನಿಮಾಗೆ 1 ಮಿಲಿಯನ್ ಟಿಕೆಟ್ ಬುಕ್!
ಮನ ಶಂಕರವರಪ್ರಸಾದ್ ಗಾರು ಸಿನಿಮಾಗೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಬಂದಿದ್ದು, ಟಿಕೆಟ್ ಬುಕಿಂಗ್ ನಲ್ಲಿ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ ಈ ಸಿನಿಮಾದ 1 ಮಿಲಿಯನ್ ಟಿಕೆಟ್ ಸೇಲಾಗಿದೆ.
ಎದೆಯೆತ್ತರಕ್ಕೆ ಬೆಳೆದ ಮಕ್ಕಳ ಎದುರು ಧನುಷ್ 2ನೇ ಮದುವೆ?ಪ್ರೇಮಿಗಳ ದಿನ ಮೃಣಾಲ್ ಜೊತೆ ರಜಿನಿ ಮಾಜಿ ಅಳಿಯನ ಕಲ್ಯಾಣ?
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ... ಬದುಕಿನಲ್ಲಿ
Shiva Rajkumar: ಬಿಗ್ ಬಾಸ್ ಯಾರು ಗೆಲ್ತಾರೆ? ಗಿಲ್ಲಿ ಬಗ್ಗೆ ಹ್ಯಾಟ್ರಿಕ್ ಹೀರೋ ಏನಂದ್ರು?
ಗಿಲ್ಲಿ ನಟ ಗೆಲ್ಬೇಕು. 100 % ಗಿಲ್ಲಿನೇ ಗೆಲ್ಬೇಕು. ಹಾಗಂತ ಶಿವಣ್ಣ ಹೇಳಿದ್ದಾರೆ. ಹಾಗೆ ಈ ಒಂದು ಅಭಿಪ್ರಾಯವನ್ನ ಶಿವಣ್ಣ ಅಷ್ಟೆ ವಿಶೇಷವಾಗಿಯೇ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
Shivarajkumar Exclisve Interview | ಆನಂದ್ ಟು 45! ರೋಚಕ ಸಂದರ್ಶನ, ದೊಡ್ಮನೆ ದೊಡ್ಮಗನ Exclusive ಟಾಕ್
Shivarajkumar Exclisve Interview | ಆನಂದ್ ಟು 45! ರೋಚಕ ಸಂದರ್ಶನ, ದೊಡ್ಮನೆ ದೊಡ್ಮಗನ Exclusive ಟಾಕ್
Bigg Boss Gilli Nata | ಬಸವನ ಮೇಲೆ ಗಿಲ್ಲಿ ಡೈಲಾಗ್ ಬರೆಸಿದ ಅಭಿಮಾನಿಗಳು | Kavya | Kiccha Sudeep
Bigg Boss Gilli Nata | ಬಸವನ ಮೇಲೆ ಗಿಲ್ಲಿ ಡೈಲಾಗ್ ಬರೆಸಿದ ಅಭಿಮಾನಿಗಳು | Kavya | Kiccha Sudeep
BBK12: ಫಿನಾಲೆಗೆ ಕಾವ್ಯಾ ಹಾಗೂ ರಕ್ಷಿತಾ ತೊಡುವ ಕಾಸ್ಟ್ಯೂಮ್ಸ್ ಇದೇನಾ? ವಿಶೇಷತೆ ಏನು?
ಬಿಗ್ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಸಾರ ಆರಂಭವಾಗಲಿದೆ. ಶನಿವಾರ ಸಂಜೆಯೇ ಚಿತ್ರೀಕರಣ ಶುರುವಾಗುವ ನಿರೀಕ್ಷೆಯಿದೆ. ಇನ್ನು ಫಿನಾಲೆಗೆ ಸ್ಪರ್ಧಿಗಳೆಲ್ಲಾ ವಿಭಿನ್ನ ಕಾಸ್ಟ್ಯೂಮ್ಗಳಲ್ಲಿ ಮಿಂಚಲಿದ್ದಾರೆ. ಫಿನಾಲೆಗೆ ಕಾವ್ಯಾ ಹಾಗೂ ರಕ್ಷಿತಾ ಡಿಸೈನರ್ ಗೌನ್ಗಳನ್ನು ತೊಟ್ಟು ಮಿಂಚಲಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ. ಪಿಕೆ
Makara Sankranti 2026 | ಸುಗ್ಗಿ ಹಬ್ಬ ಅಂದ್ರೆ Sathish-Sapthamiಗೆ ನೆನಪಾಗೋದೇನು? | News18 Kannada
Makara Sankranti 2026 | ಸುಗ್ಗಿ ಹಬ್ಬ ಅಂದ್ರೆ Sathish-Sapthamiಗೆ ನೆನಪಾಗೋದೇನು? | News18 Kannada
Bigg Boss Kannada 12 | ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ಗೆ ನಾನು ಬರ್ತಿನಿ ಎಂದ ಗಿಲ್ಲಿ | Ashwini Gowda | N18V
Bigg Boss Kannada 12 | ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ಗೆ ನಾನು ಬರ್ತಿನಿ ಎಂದ ಗಿಲ್ಲಿ | Ashwini Gowda | N18V
Nandagokula Serial: ಮನೆಯಲ್ಲಿ ಗಟ್ಟಿಮೇಳದ ಸದ್ದು; ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಕಲರ್ಸ್ ಕುಟುಂಬ
ಕನ್ನಡ ಸೀರಿಯಲ್ ಲೋಕದಲ್ಲಿ ಈಗ ಹೊಸ ಮನ್ವಂತರ ಶುರುವಾಗಿದೆ. ಯಾವುದೋ ಒಂದು ಕಥೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಯ್ತು ಎಂದರೆ, ಆ ಮನೆಯ ಸದಸ್ಯರು ನಮ್ಮವರೇ ಎನ್ನುವ ಭಾವನೆ ಮೂಡುತ್ತದೆ. ಈಗ ಅಂತಹದ್ದೇ ಒಂದು ಆಪ್ತವಾದ ಕ್ಷಣ ಎದುರಾಗಿದೆ. ಮನೆಯಂಗಳದಲ್ಲಿ ರಂಗೋಲಿ ಅರಳಿ, ಮಾವಿನ ಎಲೆಗಳ ತೋರಣ ಸಜ್ಜಾಗಿದೆ. ಸಿನಿಮಾ ಮಾದರಿಯಲ್ಲೇ ಈಗ ಕಿರುತೆರೆಯಲ್ಲೂ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
Sanvi Sudeep: ಸಾನ್ವಿ ಸುದೀಪ್ ಮತ್ತೊಂದು ಹಾಡು ರಿಲೀಸ್! ಈ ಸಲ ರೋಮ್ಯಾಂಟಿಕ್ ಟಚ್
ಸಾನ್ವಿ ಸುದೀಪ್ ರೋಮ್ಯಾಂಟಿಕ್ ಹಾಡನ್ನೂ ಹಾಡ್ತಾರೆ ನೋಡಿ. ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಅನ್ನುವ ಹಾಡಿನ ಮೂಲಕ ಮೋಡಿ ಮಾಡಿರೋದು ಗೊತ್ತೇ ಇದೆ. ಆದರೆ, ಮ್ಯಾಂಗೋ ಪಚ್ಚಾ ಚಿತ್ರದಲ್ಲಿ ಅರಗಿಣಿಯೇ ಅಂತ ರೋಮ್ಯಾಂಟಕ್ ಮೂಡ್ ಕ್ರಿಯೇಟ್ ಮಾಡಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

19 C