Bollywood: 'ಗಂಡ/ಹೆಂಡತಿಗೆ ಬೇರೆ ಅಫೇರ್ ಇದ್ರೆ ಕ್ಷಮಿಸಿಬಿಡಿ' ಸ್ಟಾರ್ ನಟನ ಕಮೆಂಟ್ಸ್ ವೈರಲ್
Actors Love Life: ಸಂಬಂಧದಲ್ಲಿ ಮೋಸವಾದಾಗ ಕ್ಷಮಿಸುವುದು ಕೆಲವೊಮ್ಮೆ ಒಳ್ಳೆಯ ಆಯ್ಕೆ ಎಂದು ಅಕ್ಷಯ್ ಹೇಳಿದ ಮಾತು ಈಗ ವೈರಲ್ ಆಗಿದೆ.
Ajith: ಯುದ್ಧದ ನೆರಳು, ದುಬೈನಿಂದ ಸುರಕ್ಷಿತವಾಗಿ ಮರಳಿದ ನಟ ಅಜಿತ್
ತಮಿಳು ನಟ ಅಜಿತ್ ಕುಮಾರ್ ಯುದ್ಧದ ಆತಂಕದಿಂದ ದುಬೈನಲ್ಲಿ ಸಿಲುಕಿದ್ದರು, ಆದರೆ ಈಗ ಚೆನ್ನೈಗೆ ಸುರಕ್ಷಿತವಾಗಿ ಮರಳಿದ್ದಾರೆ. ಅಲ್ಲಿಂದ ವಿಮಾನ ಪ್ರಯಾಣ ರದ್ದು ಮಾಡಲಾಗಿತ್ತು.
ವಿಜಯ್ ವೈಯಕ್ತಿಕ ಜೀವನಕ್ಕೂ ಜನರಿಗೂ ಯಾವುದೇ ಸಂಬಂಧವಿಲ್ಲ; ಖುಷ್ಬೂ ಸುಂದರ್
ತಮಿಳು ನಟ ವಿಜಯ್, ಪತ್ನಿ ಸಂಗೀತಾ ಡಿವೋರ್ಸ್ ಪ್ರಕರಣದ ನಡುವೆ ನಟಿ ತ್ರಿಶಾ ಹೆಸರು ಕೇಳಿಬಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಏಕಾಏಕಿ ತ್ರಿಶಾ ಜೊತೆ ವಿಜಯ್ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದರು. ಕೆಲವರು ಅದು ಅವರ ವೈಯಕ್ತಿಕ ವಿಚಾರ ಬಿಡಿ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಸಾರ್ವಜನಿಕ ಜೀವನದಲ್ಲಿ ಇರುವವರು ಹೀಗೆ ಮಾಡಬಹುದಾ? ಎಂದು ಕೆಲವರು ಟೀಕಿಸುತ್ತಿದ್ದಾರೆ.
Veteran Filmmaker Dies in Bengaluru: ಆದರೆ ಕಳೆದ ಕೆಲ ಸಮಯದಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಂಗೀತ ನಿರ್ದೇಶಕ ಇಂದು ಬೆಂಗಳೂರಿನಲ್ಲಿ ನಿಧನರಾದರು. ಕೆಲವು ಸಮಯದಿಂದ ಅವರ ಆರೋಗ್ಯ ಕ್ಷೀಣಿಸುತ್ತಿತ್ತು ಎಂದು ವರದಿಗಳು ತಿಳಿಸಿದ್ದು, ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನದ ನಂತರ ನಡೆಯಲಿದೆ ಎಂದು ತಿಳಿದು ಬಂದಿದೆ.
5 ವರ್ಷಗಳ ಬಾಲಿವುಡ್ ಬಾಕ್ಸ್ ಆಫೀಸ್ ರಿಪೋರ್ಟ್: ನಂಬರ್ 1 ಯಾರು? ಸಲ್ಲುಗೆ ಶಾಕ್
ಕೋವಿಡ್ ನಂತರ ಬಾಲಿವುಡ್ ಚಿತ್ರರಂಗದ ಚಿತ್ರಣವೇ ಬದಲಾಗಿದೆ. ಚಿತ್ರಮಂದಿರಗಳು ಪುನರಾರಂಭವಾದ ನಂತರ, ಜನರಿಗೆ ಇಷ್ಟವಾಗುವ ಸಿನಿಮಾಗಳೇ ಬೇರೆಯಾಗಿವೆ. ದೊಡ್ಡ ಸ್ಟಾರ್ಗಳ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗುತ್ತಿವೆ. ಈ ನಾಲ್ಕು ವರ್ಷಗಳಲ್ಲಿ ಯಾರು ಅಸಲಿ ಸುಲ್ತಾನ್ ಎಂಬುದು ಸಾಬೀತಾಗಿದೆ. ಒಬ್ಬ ನಟ ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದು ದಾಖಲೆ ಬರೆದಿದ್ದಾರೆ. ಮತ್ತೊಬ್ಬ ಸ್ಟಾರ್ ನಟ ಸಾಲು
Kantara Chapter 1 Movie: ಟಿವಿಯಲ್ಲಿ ಈ ವಾರವೇ ಕಾಂತಾರ ಚಾಪ್ಟರ್ ಒನ್ ಪ್ರಸಾರ! ಯಾವ ಚಾನೆಲ್?
ಕಾಂತಾರ ಚಾಪ್ಟರ್ ಒನ್ ಚಿತ್ರ ಈ ವಾರ ಟಿವಿಯಲ್ಲಿ ಬರ್ತಿದೆ. ಶನಿವಾರ ಸಂಜೆ ಈ ಚಿತ್ರ ಪ್ರಸಾರ ಆಗುತ್ತಿದೆ. ಇದರ ಪ್ರೋಮೋ ಕೂಡ ಅಧಿಕೃತವಾಗಿಯೇ ರಿಲೀಸ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
OTT Release This Week: ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ; 3 ಸಿನಿಮಾ ಮಿಸ್ ಮಾಡ್ಬೇಡಿ
ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿಲ್ಲ. ಇತ್ತ ಓಟಿಟಿಯಲ್ಲಿ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ದೊಡ್ಡ ಸಿನಿಮಾಗಳ ಬರದ ಹೊರತು ಜನ ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಓಟಿಟಿಯಲ್ಲೇ ಒಳ್ಳೆ ಸಿನಿಮಾ, ವೆಬ್ ಸೀರಿಸ್ ನೋಡಲು ಹುಡುಕಾಡುತ್ತಿದ್ದಾರೆ. ಈ ವರ್ಷ ಕನ್ನಡದಲ್ಲಿ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. 'ಲ್ಯಾಂಡ್ಲಾರ್ಡ್', 'ಸೆಕೆಂಡ್ ಕೇಸ್ ಆಫ್ ಸೀತಾರಾಮ್'
ಮಿಸ್ ಇಂಡಿಯಾ ಅರ್ಥ್ 2019 ಪ್ರಶಸ್ತಿ ವಿಜೇತೆ ಸಯಾಲಿ ಸುರ್ವೆ, ಮುಸ್ಲಿಂ ಉದ್ಯಮಿ ಆತಿಫ್ ತಾಸೆ ಅವರೊಂದಿಗೆ ವಿವಾಹದ ನಂತರ ಕಿರುಕುಳದ ಆರೋಪದ ನಂತರ ಹಿಂದೂ ಧರ್ಮಕ್ಕೆ ಮರಳಿದ್ದಾರೆ.
Bengaluru: ಲಕ್ಷ ಲಕ್ಷ ಕೊಟ್ಟವರಿಗೆ ಪೊರಕೆ ಏಟು; ದ್ವಾರಕೀಶ್ ಸೊಸೆ ವರ್ಷಾ ರೈ ವಿರುದ್ಧ 3 FIR
ಅಲೆಲೆಲೆ.. ಅದೇನ್ ಸಿಟ್ಟು.. ಅದೇನ್ ಆಕ್ರೋಶ.. ಕೊಟ್ಟ ಕಾಸು ಕೇಳಿದ್ದಕ್ಕೆ ಮೇಡಂ ಅವ್ರು ಹೇಗೆ ರೊಚ್ಚಿಗೆದ್ದಿದ್ದಾರೆ. ಕಷ್ಟ ಪಟ್ಟು, ಒಂದೊಂದು ರೂಪಾಯಿಯನ್ನೂ ಕೂಡಿಟ್ಟು ಇವ್ರತ್ರ ಕೊಟ್ಟಿದ್ದಕ್ಕೆ ಪೊರಕೆ ಏಟು ಕೊಡ್ತಿದ್ದಾರೆ. ನಮ್ಮ ಹಣ ನಮಗೆ ಕೊಡಿ ಎಂದಿದ್ದಕ್ಕೆ ಹಿರಿಯ ನಟ ದ್ವಾರಕೀಶ್ ಸೊಸೆ ರಣಚಂಡಿಯಾಗಿದ್ದಾಳೆ. ಹಾಡಹಗಲಲ್ಲೇ ಬೀದಿಯಲ್ಲಿ ನಿಂತ್ಕೊಂಡು ಪೊರಕೆ ಏಟು ಕೊಟ್ಟಿದ್ದಾರೆ.
\ಮಹಿಳೆಯರು ಮಾತ್ರ ಸರಿ ಎಂದುಕೊಂಡಿದ್ದೀರಾ, ಆದ್ರೆ ಪುರುಷರು ನಿಜವಾದ ಬಲಿಪಶುಗಳು\; ರವಿ ಮೋಹನ್
ತಮಿಳು ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಚೆನ್ನೈ ಕುಟುಂಬ ನ್ಯಾಯಾಲಯದಲ್ಲಿ ಡಿವೋರ್ಸ್ ಅರ್ಜಿ ವಿಚಾರಣೆ ಆರಂಭವಾಗಿದೆ. ಮತ್ತೊಂದು ಕಡೆ ಗಾಯಕಿ ಕೆನೀಶಾ ಫ್ರಾನ್ಸಿಸ್ ಜೊತೆ ನಟ ರವಿ ಮೋಹನ್ ಸುತ್ತಾಡುತ್ತಿದ್ದಾರೆ. ಸದ್ಯ ದಳಪತಿ ವಿಜಯ್ ಹಾಗೂ ಸಂಗೀತಾ ದಂಪತಿ ಡಿವೋರ್ಸ್ ವಿಚಾರ ಕಾಲಿವುಡ್ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಪತ್ನಿ
Dhurandhar 2: ಕರ್ನಾಟಕದಲ್ಲಿ ಹಗಲು ದರೋಡೆಗೆ ಇಳಿದರಾ ಧುರಂದರ್ 2 ನಿರ್ಮಾಪಕ
Dhurandhar 2: ರಾಜ್ಯದಲ್ಲಿ ಧುರಂದರ್ ಸಿನಿಮಾದ ಟಿಕೆಟ್ ಬೆಲೆ ಎಷ್ಟಿದೆ? ಸಿನಿಮಾ ನಿರ್ಮಾಪಕರು ಕರ್ನಾಟಕದಲ್ಲಿ ಹಗಲು ದರೋಡೆ ಶುರು ಮಾಡಿದ್ರಾ?
Appu-Darshan Movie: ಒಂದೇ ದಿನ ಆಕಾಶ್-ಡೆವಿಲ್ ಸಿನಿಮಾ ರಿಲೀಸ್?
ಪವರ್ ಸ್ಟಾರ್ ಪುನೀತ್ ಅಭಿನಯದ ಆಕಾಶ್ ಚಿತ್ರ ರಿಲೀಸ್ ಆಗುತ್ತಿದೆ. ಒಂದು ಹಂತಕ್ಕೆ ಇದು ದೊಡ್ಡ ಮಟ್ಟದಲ್ಲಿಯೇ ತೆರೆ ಕಾಣ್ತಿದೆ. ಮಾರ್ಚ್-13 ರಂದು ಈ ವಾರ ಬರ್ತಿರೋ ಈ ಚಿತ್ರದ ಜೊತೆಗೆ ಡೆವಿಲ್ ಚಿತ್ರವೂ ರೀ-ರಿಲೀಸ್ ಆಗುತ್ತಿದೆ ಅನ್ನುವ ಸುದ್ದಿ ಇದೆ. ಈ ಎರಡೂ ಸಿನಿಮಾಗಳ ಒಂದು ಸ್ಟೋರಿ ಇಲ್ಲಿದೆ ಓದಿ.
Vijay-Trisha: ವಿಜಯ್-ತ್ರಿಶಾ ಬಗ್ಗೆ ಖುಷ್ಬೂ ಪ್ರತಿಕ್ರಿಯೆ! ಕ್ರೇಜಿಸ್ಟಾರ್ ಹೀರೋಯಿನ್ ಏನಂದ್ರು?
ತಮಿಳು ನಟ ವಿಜಯ್ ಹಾಗೂ ನಟಿ ತ್ರಿಶಾ ಕುರಿತಾದ ಚರ್ಚೆ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಈ ಬಗ್ಗೆ ಕ್ರೇಜಿಸ್ಟಾರ್ ಹೀರೋಯಿನ್ ಏನಂತ ಹೇಳಿದ್ರು?
ಬೇಕಿದ್ರೆ ಬಡವಳಾಗಿ ಸಾಯ್ತಿನಿ.. ಆದ್ರೆ ಬಡವಳಾಗಿ ಬದುಕಲ್ಲ, ತನ್ನ ಕುಟುಂಬದ ಬಗ್ಗೆ ತಾಪ್ಸಿ ಪನ್ನು ಜೋಕ್
ಬಡವನಾಗಿ ಹುಟ್ಟಿದ್ರೆ ಅದು ನಿನ್ನ ತಪ್ಪಲ್ಲ, ಆದ್ರೆ ಬಡವನಾಗಿ ಸತ್ತರೆ ಅದು ಖಂಡಿತ ನಿನ್ನ ತಪ್ಪು ಎನ್ನುವ ಸ್ಫೂರ್ತಿದಾಯಕ ಮಾತಿದೆ. ಅದೇ ರೀತಿ ಬಡವನಾಗಿ ಸಾಯಬಾರದು, ಇದ್ದಾಗ ಏನಾದರೂ ಸಾಧಿಸಬೇಕು ಎನ್ನುವವರು ಇದ್ದಾರೆ. ಆದರೆ ತಾಪ್ಸಿ ಪನ್ನು ಕೊಂಚ ಭಿನ್ನವಾಗಿ ಆಲೋಚಿಸುತ್ತಾರೆ. ನಾನು ಬಡವಳಾಗಿ ಸತ್ತರೂ ಪರವಾಗಿಲ್ಲ, ಆದ್ರೆ ಬಡವಳಾಗಿ ಬದುಕಲ್ಲ ಎಂದಿದ್ದಾರೆ. ಇದ್ದಾಗಲೇ ಎಂಜಾಯ್ ಮಾಡಬೇಕು.
Actress Ramya Visits Court | ದರ್ಶನ್ ಫ್ಯಾನ್ಸ್ ಅಶ್ಲೀಲ ಕಮೆಂಟ್ ಕೇಸ್ ವಿಚಾರ ಕೋರ್ಟ್ಗೆ ಬಂದ ರಮ್ಯಾ
Actress Ramya Visits Court | ದರ್ಶನ್ ಫ್ಯಾನ್ಸ್ ಅಶ್ಲೀಲ ಕಮೆಂಟ್ ಕೇಸ್ ವಿಚಾರ ಕೋರ್ಟ್ಗೆ ಬಂದ ರಮ್ಯಾ
ಮೆಹೆಂದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್ |
Vijay Deverakonda and Rashmika Mandanna’s Pradhanam and Mehendi Function | ಮೆಹೆಂದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್ | N18S
Rakshit Shetty: ರಕ್ಷಿತ್ನ ಹೀರೋ ಮಾಡಿರೋ ಸಿನಿಮಾಗೆ 13 ವರ್ಷ
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಬಂದು 13 ಆಗಿದೆ. ಈ ಚಿತ್ರ ತನ್ನ ಟ್ರೈಲರ್ನಿಂದಲೇ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಕ್ರಿಯೇಟ್ ಮಾಡಿತ್ತು. ಈ ಸಿನಿಮಾದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Jailer-2 Movie: ರಜನಿಕಾಂತ್ ಜೈಲರ್-2ನಲ್ಲಿ ಕಿಂಗ್ ಖಾನ್ ಪಾತ್ರವೇನು?
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್-2 ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ. ಇವರ ಪಾತ್ರದ ಶೂಟಿಂಗ್ ಕಂಪ್ಲೀಟ್ ಆದರೆ ಆಯಿತು. ಇಡೀ ಚಿತ್ರದ ಶೂಟಿಂಗ್ ಕಂಪ್ಲೀಟ್ ಅನ್ನುವ ಸುದ್ದಿನೂ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ U/A ಪ್ರಮಾಣ ಪತ್ರ ನೀಡಿದೆ. ಚಿತ್ರದ ನಾಯಕಿ ಶ್ರೀಲೀಲಾ ಈ ವಿಷಯವನ್ನ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Thaai Kizhavi Boxoffice Day 12: ರಾಧಿಕಾ ಮ್ಯಾಜಿಕ್.. ಬಾಕ್ಸಾಫೀಸ್ನಲ್ಲಿ 'ಥಾಯ್ ಕಿಳವಿ' ಹೊಸ ದಾಖಲೆ
ರಾಧಿಕಾ ಶರತ್ಕುಮಾರ್ ನಟನೆಯ 'ಥಾಯ್ ಕಿಳವಿ' ಸಿನಿಮಾ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ತಮಿಳು ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಿಳಾ ಪ್ರಧಾನ ಸಿನಿಮಾವೊಂದು ಕಾಲಿವುಡ್ನಲ್ಲಿ ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ಇದೇ ಮೊದಲು. 'ಥಾಯ್ ಕಿಳವಿ' ಚಿತ್ರಕ್ಕೆ ಶಿವಕುಮಾರ್ ಮುರುಗೇಶನ್ ಆಕ್ಷನ್ ಕಟ್ ಹೇಳಿದ್ದಾರೆ. ತಮಿಳು
\ಮಹಿಳೆಯರು ಚಿನ್ನಕ್ಕಿಂತ ನೀಲ್ ಡ್ರಮ್ಗಳನ್ನು ಖರೀದಿ ಮಾಡ್ತಿದ್ದಾರೆ\; ಶಾಕಿಂಗ್ ಹೇಳಿಕೆ ಕೊಟ್ಟಿದ್ದೇಕೆ ಈ ನಟಿ?
ದೇಶದಲ್ಲಿ ಅನೈತಿಕ ಸಂಬಂಧಗಳ ಕಾರಣದಿಂದ ಪತಿಯರನ್ನು ಕೊಲೆ ಮಾಡುವ ಪತ್ನಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಿಯಕರರೊಂದಿಗೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುವ ಪತಿಯರನ್ನು ಕ್ರೂರವಾಗಿ ಕೊಲ್ಲಲಾಗುತ್ತಿದೆ. 'ಬ್ಲೂ ಡ್ರಮ್' ಪ್ರಕರಣಗಳು ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿವೆ. ಕಳೆದ ವರ್ಷ ಉತ್ತರಪ್ರದೇಶದ ಮುಸ್ಕಾನ್ ರಸ್ತೋಗಿ ತನ್ನ ಪ್ರಿಯಕರನೊಂದಿಗಿನ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಬ್ಲೂ ಡ್ರಮ್ನಲ್ಲಿ ಸಿಮೆಂಟ್ ಬಳಸಿ
Salman Khan: ನಿರ್ದೇಶಕನ ಆರೋಪಕ್ಕೆ ಖ್ಯಾತ ನಟ ತಿರುಗೇಟು! ಸಲ್ಮಾನ್ ಖಾನ್ ಪರ ಮಾತನಾಡಿ ಜತಿನ್ ಹೇಳಿದ್ದೇನು?
Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ವಿರುದ್ಧ ಸಿಕಂದರ್ ಚಿತ್ರದ ನಿರ್ದೇಶಕ ಎ.ಆರ್. ಮುರುಗದಾಸ್ ಮಾಡಿದ್ದ ಆರೋಪಗಳ ಕುರಿತು ಈಗ ಚಿತ್ರದಲ್ಲೇ ನಟಿಸಿದ್ದ ಜತಿನ್ ಸರ್ನಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸೆನ್ಸಾರ್ ಮುಗಿಸಿದ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್'; ರನ್ ಟೈಮ್ ರಿವೀಲ್
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿನಯದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ತಿಂಗಳ ಕೊನೆಗೆ ಬರಬೇಕಿದ್ದ ಸಿನಿಮಾ ರಿಲೀಸ್ ಡೇಟ್ ಇತ್ತೀಚೆಗೆ ಬದಲಾಯಿಸಲಾಗಿತ್ತು. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ ತಡವಾಗುತ್ತಿದ್ದಂತೆ ಅದರ ಲಾಭ ಪಡೆಯಲು 'ಉಸ್ತಾದ್ ಭಗತ್ ಸಿಂಗ್' ರೆಡಿಯಾಗಿದ್ದಾನೆ. ಈಗ ಸೆನ್ಸಾರ್ ಮುಗಿಸಿ ತೆರೆಗೆ ಬರಲು ಗ್ರೀನ್ ಸಿಗ್ನಲ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರದ ನಾಲ್ಕನೇ ಹಾಡು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಬೆಂಗಳೂರಿನಲ್ಲಿ ದೊಡ್ಡ ಇವೆಂಟ್ ಪ್ಲಾನ್ ಆಗಿದೆ. ಬಾಲಿವುಡ್ ನಟಿ ನೋರಾ ಫತೇಹಿ ಕೂಡ ಬರ್ತಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
Nabha Natesh: ಬಾಕ್ಸಿಂಗ್ ಲುಕ್ನಲ್ಲಿ 'ವಜ್ರಕಾಯ ಬೆಡಗಿ' ಇದು ಸಿನಿಮಾನಾ? ಇಲ್ಲ ಸುಮ್ನೇನಾ?
ಕನ್ನಡದ ವಜ್ರಕಾಯ ಚಿತ್ರದ ಪಟಾಕ ಪಾರ್ವತಿ ಲುಕ್ ಸಖತ್ ಆಗಿದೆ. ತೇಟ್ ಬಾಕ್ಸರ್ ರೂಪದಲ್ಲಿಯೇ ಕಂಗೊಳಿಸುತ್ತಿದ್ದಾರೆ. ವೃತ್ತಿಪರ ಬಾಕ್ಸರ್ ರೀತಿನೇ ಕಾಣಿಸುತ್ತಿದ್ದಾರೆ. ಆದರೆ, ಈ ಲುಕ್ ಯಾವ ಚಿತ್ರಕ್ಕೆ ಅನ್ನುವ ಕುತೂಹಲ ಹೆಚ್ಚಾಗುತ್ತಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ಕೊಡುವ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
Jaggesh: ಕ್ರೇಜಿ ಸ್ಟಾರ್ ರವಿಚಂದ್ರನ್ ಅದೆಷ್ಟು ಗ್ರೇಟ್; ನವರಸ ನಾಯಕ ಜಗ್ಗೇಶ್ ಏನ್ ಹೇಳಿದರು ಗೊತ್ತಾ?
ನವರಸ ನಾಯಕ ಜಗ್ಗೇಶ್ ತಮ್ಮ ಆ ದಿನಗಳನ್ನ ಮೆಲುಕು ಹಾಕಿದ್ದಾರೆ. ತಮ್ಮ ಜೀವನದಲ್ಲಿ ರವಿಚಂದ್ರನ್ ಅದೆಷ್ಟು ಗ್ರೇಟ್ ಅನ್ನೋದನ್ನು ಹೇಳಿಕೊಂಡಿದ್ದಾರೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
\ವಿಜಯ್-ತ್ರಿಶಾ ಮಾಡಿದ್ದು ಸರಿ.. ಪ್ರೀತಿಯನ್ನು ಪಾಪದಂತೆ ಮರೆ ಮಾಚಲಿಲ್ಲ\; ಹೊಗಳಿಕೊಂಡಾಡಿದ ನಿರ್ದೇಶಕ
ಕಳೆದ ಕೆಲವು ದಿನಗಳಿಂದ ತಮಿಳಿನ ಇಬ್ಬರು ಸ್ಟಾರ್ಗಳ ಹೆಸರು ಚರ್ಚೆಯಲ್ಲಿದೆ. ಅವರಲ್ಲಿ ಒಬ್ಬರು ದಳಪತಿ ವಿಜಯ್ ಹಾಗೂ ತ್ರಿಶಾ. ವಿಜಯ್ ಪತ್ನಿ ಸಂಗೀತಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಂತೆ ತಮಿಳುನಾಡಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಇದು ವಿಜಯ್ ರಾಜಕೀಯ ನಡೆಯ ಮೇಲೆ ಪರಿಣಾಮ ಬೀರಬಹುದೆಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಪತ್ನಿ ಸಂಗೀತಾ ವಿಚ್ಚೇದನಕ್ಕೆ ಅರ್ಜಿಯನ್ನು
Rashmika Mandanna: ತಂಗಿಯನ್ನು ತಬ್ಬಿಕೊಂಡು ರಶ್ಮಿಕಾ ಭಾವುಕ! ಫೋಟೋ ಹಂಚಿಕೊಂಡ ನ್ಯಾಷನಲ್ ಕ್ರಶ್
Rashmika Mandanna: ಮದುವೆ ಸಂಭ್ರಮಗಳು ಮುಗಿದಿದ್ದರೂ, ಆಚರಣೆಗಳಿಗೆ ಸಂಬಂಧಿಸಿದ ಪ್ರತಿಯೊಂದು ಫೋಟೋಗಳನ್ನು ವಿರೋಷ್ ಜೋಡಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾ ಇದ್ದಾರೆ. ಇತ್ತೀಚೆಗೆ, ಈ ಜೋಡಿ ತಮ್ಮ ಮೆಹಂದಿ ಸಮಾರಂಭದ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
''ಬಿಗ್ ಬಾಸ್ '' ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್ರದ್ದೇ ಆದ ಡಿಮ್ಯಾಂಡ್ ಇದೆ. ಇನ್ನೂ ಹಿಂದಿಯಲ್ಲಿ ಸಲ್ಮಾನ್ ಖಾನ್ ಉಸ್ತುವಾರಿಯಲ್ಲಿ ಕಳೆದ 19 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಕನ್ನಡದಲ್ಲಿ ಕಾರ್ಯಕ್ರಮದ
Bigg Boss: ಬಿಗ್ ಬಾಸ್ ಸ್ಪರ್ಧಿಗೆ ಪಿತೃ ವಿಯೋಗ; ಬೇಸರದ ಸುದ್ದಿ ಹಂಚಿಕೊಂಡ ಪವನ್
Bigg Boss: ಬಿಗ್ ಬಾಸ್ ತೆಲುಗು ಸೀಸನ್ 9 ರಲ್ಲಿ ಸ್ಟಾರ್ ಸ್ಪರ್ಧಿಯಾಗಿದ್ದ ಡೆಮನ್ ಪವನ್ ಅವರ ಕುಟುಂಬದಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ.
ದುಬಾರಿ ಧುರಂಧರ್ ; 3000 ಗಡಿ ದಾಟಿದ ಟಿಕೆಟ್ ದರ, ಆದರೂ ಮುಗಿಬಿದ್ದ ಜನ - ಹೌಸ್ಫುಲ್, ಹೌಸ್ಫುಲ್, ಹೌಸ್ಫುಲ್
ಸಿನಿಮಾ ಈಗ ಮನರಂಜನೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ವ್ಯಾಪಾರ ಆಗಿದೆ. ಈ ಹಿನ್ನೆಲೆ ಒಂದು ಕಾಲದಲ್ಲಿ ಚಿತ್ರರಂಗದ ಬೆನ್ನೆಲುಬು ಆಗಿದ್ದ ಮಧ್ಯಮ ವರ್ಗ ಮತ್ತು ಬಡ ಕುಟುಂಬದ ಹಲವರು ಚಿತ್ರಮಂದಿರದಿಂದ ವಿಮುಖರಾಗುತ್ತಿದ್ದಾರೆ. ಇಂದು ಬದಲಾದ ಈ ಕಾಲದಲ್ಲಿ ಸಿನಿಮಾ ಪ್ರೀತಿ ಸೆಕೆಂಡರಿ. ಚಿತ್ರದ ಟಿಕೆಟ್ ರೇಟ್ ಎಷ್ಟು ಎನ್ನುವ ಪ್ರಶ್ನೆಯೇ ಮೊದಲು ಮನದಲ್ಲಿ ಬರುತ್ತೆ. ಮನೆ ಮಂದಿ
ಅಶ್ಲೀಲ ಕಾಮೆಂಟ್ ಪ್ರಕರಣ; ವಿಚಾರಣೆಗೆ ಹಾಜರಾಗಿ ಬಂದ ನಟಿ ರಮ್ಯಾ ಪ್ರತಿಕ್ರಿಯೆ
ಇನ್ಸ್ಟಾಗ್ರಾಮ್ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ 7 ತಿಂಗಳ ಹಿಂದೆ ನಟಿ ರಮ್ಯಾ ದೂರು ನೀಡಿದ್ದರು. ಪ್ರಕರಣ ಸಂಬಂಧ ಇಂದು(ಮಾರ್ಚ್ 10) ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಈಗಾಗಲೇ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ವಿಚಾರಣೆಯಲ್ಲಿ ಇನ್ ಕ್ಯಾಮರಾ ಪ್ರೊಸಿಡಿಂಗ್ಸ್ ಕೂಡ ನಡೆದಿದೆ. ಜುಲೈ 28ರಂದು ಕೆಟ್ಟದಾಗಿ ಮೆಸೇಜ್ ಕಳಿಸಿದ್ದ 43 ಖಾತೆಗಳನ್ನು ಉಲ್ಲೇಖಿಸಿ
Actor: ಮಹಿಳೆ ಜೊತೆ ರೂಮ್ನಲ್ಲಿ ಸಿಕ್ಕಿ ಬಿದ್ದಿದ್ರಾ ಖ್ಯಾತ ನಟ? ಗಂಭೀರ ಆರೋಪ ಮಾಡಿದ ಪತ್ನಿ!
Actor: ಖ್ಯಾತ ನಟ, ರಾಜಕಾರಣಿ ಗಣೇಶ್ ಕುಮಾರ್ ಅವರ ಪತ್ನಿ ಬಿಂದು ಮೆನನ್ ತಮ್ಮ ಪತಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.
ರಶ್ಮಿಕಾ ರಿಸೆಪ್ಷನ್ ಸೀರೆ ಬಗ್ಗೆ ಶುರುವಾಯ್ತು ಅಸಲಿ-ನಕಲಿ ಫೈಟ್; ಉಟ್ಟಿದ್ದ ಕೆಂಪು ಸೀರೆ ಅಪ್ಪಟ ರೇಷ್ಮೆಯದ್ದೇ?
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಂಭ್ರಮದ ಫೋಟೋಗಳು ಈಗಲೂ ಇಂಟರ್ನೆಟ್ನಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಕೊಡಗಿನ ಕುವರಿ ರಶ್ಮಿಕಾ ತಮ್ಮ ಮದುವೆಯ ಪ್ರತಿ ಸಮಾರಂಭದಲ್ಲೂ ಅತ್ಯಂತ ಸುಂದರವಾಗಿ ಕಾಣಿಸಿಕೊಂಡು ಅಭಿಮಾನಿಗಳ ಮನ ಗೆದ್ದಿದ್ದಾರೆ. ವಿಶೇಷವಾಗಿ ಹೈದರಾಬಾದ್ನಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಸೀರೆ ಎಲ್ಲರ ಗಮನ ಸೆಳೆಯಿತು.
Vijay: ವಿಜಯ್ಗೆ ಮತ್ತೊಂದು ಏಟು! ಕಾಲಾವಕಾಶ ಕೇಳಿದ್ರೂ ಒಪ್ಪದ ಕೋರ್ಟ್! ಸಿಬಿಐ ಸಮನ್ಸ್ ಜಾರಿ
Vijay: 15 ದಿನಗಳ ಕಾಲಾವಕಾಶ ಕೇಳಿದ ಬಳಿಕವೂ ಸಿಬಿಐ, ವಿಚಾರಣೆಗೆ ಮಾರ್ಚ್ 15ರಂದು ಹಾಜರಾಗುವಂತೆ ದಳಪತಿ ವಿಜಯ್ (Thalapathy Vijay) ಅವರಿಗೆ ಸಮನ್ಸ್ ನೀಡಲಾಗಿದೆ.
ನಾನು ಪ್ರೆಗ್ನೆಂಟ್ ಅಂದ್ರೆ ಮಾತ್ರ ಬ್ರೇಕ್, ಇಲ್ಲ ಅಂದ್ರೆ ಇಲ್ಲ; ತ್ರಿಶಾ ಆ ನಿರ್ಧಾರಕ್ಕೆ ಇದೇ ಕಾರಣ
ತಮಿಳು ನಟ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿಯೊಬ್ಬಳು ಕಾರಣ ಎಂದು ತಿಳಿಸಿದ್ದಾರೆ. ಆ ನಟಿ ಯಾರು ಎಂದು ಬಹಿರಂಗಪಡಿಸಿಲ್ಲ. ಆದರೆ ನಟ ವಿಜಯ್ ಹಾಗೂ ನಟಿ ತ್ರಿಶಾ ನಡುವೆ ಆತ್ಮೀಯ ಒಡನಾಟವಿದ್ದು ಆಕೆಯ ಬಗ್ಗೆ ಭಾರೀ ಆರೋಪ ಕೇಳಿಬರ್ತಿದೆ. ತ್ರಿಶಾ ಕಾರಣಕ್ಕೆ ವಿಜಯ್- ಸಂಗೀತಾ ದಾಂಪತ್ಯದಲ್ಲಿ
ಟಾಕ್ಸಿಕ್ ತೂಫಾನ್ ; ಯಶ್ ಎದುರು ನಿಲ್ಲುವ ಧೈರ್ಯ ಮಾಡದ ಬಾಲಿವುಡ್- 'ರಾಯ'ಗೆ ಹೆದರಿ ಜಾಗ ಖಾಲಿ ಮಾಡಿದ ವರುಣ್ ಧವನ್
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ .. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಅಂದರೆ, ನಮ್ಮ ಚಿತ್ರರಂಗದವರು .. ನಮ್ಮ ನೆಲದಲ್ಲಿಯೇ .. ತಮ್ಮ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡುತ್ತಿದ್ದರು. ತಮ್ಮ ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರು ಕೂಡ, ಅಯ್ಯೋ .. ಅವರ ಚಿತ್ರ ಬಂದಾಗ ನಮ್ಮ ಚಿತ್ರ ಯಾರು ನೋಡುತ್ತಾರೆ ಎಂದು ಮಾತನಾಡುತ್ತಿದ್ದರು. ಹಬ್ಬ-ಹರಿದಿನಗಳಂತೂ ಬರೀ
Ramya: ಆರೋಪಿಗಳನ್ನು ನೋಡಿ ಮರುಕಪಟ್ಟ ರಮ್ಯಾ! ದರ್ಶನ್ ಅಭಿಮಾನಿಗಳ ಬಗ್ಗೆ ಸ್ಯಾಂಡಲ್ವುಡ್ ಕ್ವೀನ್ ಹೇಳಿದ್ದೇನು?
Ramya: ಅಶ್ಲೀಲ ಸಂದೇಶ ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಇಂದು ವಿಚಾರಣೆ ಹಾಜರಾದ ಬಳಿಕ ಇದೀಗ ಹೇಳಿಕೆ ನೀಡಿದ್ದಾರೆ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಟಿವಿಯಲ್ಲಿ ಬರುವವರೆಗೆ
Amit Mishra: ಖ್ಯಾತ ಕ್ರಿಕೆಟರ್ ಬಾಳಲ್ಲಿ ಬಿರುಗಾಳಿ! ಅಕ್ರಮ ಸಂಬಂಧದ ಕಾರಣ ಮೆಟ್ಟಿಲೇರಿದ ಖ್ಯಾತ ನಟಿ! ₹1 ಕೋಟಿ ಪರಿಹಾರ ಕೋರಿ ದೂರು ದಾಖಲಿಸಿದ ಮಾಡೆಲ್ ಹಾಗೂ ಅಮಿತ್ ಮಿಶ್ರಾ ಪತ್ನಿ ಗರಿಮಾ ತಿವಾರಿ.
Vijay Deverakonda: ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅದೇನೆಂದರೆ ಪುಟ್ಟ ಅಭಿಮಾನಿಯೊಬ್ಬರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡುವ ಮೂಲಕ ವಿಜಯ್ ದೇವರಕೊಂಡ ಅವರಿಗೆ ನೇರವಾಗಿಯೇ ಒಂದು ಪ್ರಶ್ನೆ ಕೇಳಿದ್ದಾರೆ.
'ಬಾಸ್' ಇದು ದರ್ಶನ್-ರೇಣುಕಾಸ್ವಾಮಿ ಕಥೆನಾ? ಕೇಸ್ ಟ್ರಯಲ್ನಲ್ಲಿ ಇರುವಾಗ ಸಿನಿಮಾ ಮಾಡಬಹುದೇ?
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಈ ಕೇಸ್ನಲ್ಲಿ ಮೊದಲ ಆರೋಪಿಯಾಗಿ ಪವಿತ್ರಾ ಗೌಡ ಹಾಗೂ 2ನೇ ಆರೋಪಿಯಾಗಿ ದರ್ಶನ್ ಇದ್ದಾರೆ. ಹೀಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಸೇರಿದಂತೆ ಅವರ ಸಹಚರರನ್ನು ಇರಿಸಲಾಗಿದೆ. ಸದ್ಯ ಈ ಕೇಸ್ ಈಗ ಟ್ರಯಲ್ ಸ್ಟೇಜ್ನಲ್ಲಿದೆ. ಹೀಗಾಗಿ ದರ್ಶನ್ಗೆ ಯಾವಾಗ ಜಾಮೀನು ಸಿಗುತ್ತೋ ಅಂತ ಅವರ

28 C