SENSEX
NIFTY
GOLD
USD/INR

Weather

23    C
...

ತಮಿಳುನಾಡು ಚುನಾವಣಾ ಸಮರಕ್ಕಿಳಿದ ದಳಪತಿ: 2 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದ ವಿಜಯ್.. ಏನಿದು ಲೆಕ್ಕಾಚಾರ?

ತಮಿಳುನಾಡು ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಟಿವಿಕೆ ಪಕ್ಷದ ಚೀಫ್ ನಟ ವಿಜಯ್ ತಮ್ಮ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಯಲಿರುವ ಅಭ್ಯರ್ಥಿಗಳ ಹೆಸರನ್ನು ಇಂದು (ಮಾರ್ಚ್ 29) ಅಧಿಕೃತವಾಗಿ ಘೋಷಿಸಿದ್ದಾರೆ. ಹಾಗೇ ಅವರು ಎರಡು ಕ್ಷೇತ್ರದಿಂದ ಸ್ಪರ್ಧಿಗೆ ಇಳಿಯುವ ನಿರ್ಧಾರ ಮಾಡಿದ್ದಾರೆ. ಯಾವುದೇ ಮೈತ್ರಿ ಮಾಡಿಕೊಳ್ಳದೆ ಒಂಟಿಯಾಗಿ ಅಖಾಡಕ್ಕೆ ಇಳಿದಿರುವ ವಿಜಯ್ ಅನ್ನು

ಫಿಲ್ಮಿಬೀಟ್ 29 Mar 2026 11:53 pm

ಹೇಳಿದ್ದೊಂದು ಮಾಡಿದ್ದೊಂದು ; ಸಲ್ಮಾನ್ ಖಾನ್ ಸರಿ ಇಲ್ಲ ಎಂದ ಮುರುಗದಾಸ್‌ಗೆ ಎದುರಾಯ್ತು ಸಂಕಷ್ಟ

'ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಲಕ್ ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಎ.ಆರ್. ಮುರುಗದಾಸ್. ಹೌದು. ಎಆರ್ ಮುರುಗದಾಸ್.. ಒಂದ್ಕಾಲದ ಸ್ಟಾರ್ ಡೈರೆಕ್ಟರ್. ದೀನಾ.. ರಮಣ.. ಗಜಿನಿ.. ಸ್ಟಾಲಿನ್.. ತುಪಾಕಿ.. ಹೀಗೆ ಒಂದಾದ ಮೇಲೊಂದರಂತೆ

ಫಿಲ್ಮಿಬೀಟ್ 29 Mar 2026 11:50 pm

ದೋಸೆ,ವಡೆ,ಇಡ್ಲಿ,ಖಾರಾ ಬಾತ್,ಒಂದು ಕಾಫಿ.. ಬೆಂಗಳೂರಿನ ಫೇಮಸ್ 'ವಿದ್ಯಾರ್ಥಿ ಭವನ್‌'ನಲ್ಲಿ ವಿಕ್ಟರಿ ವೆಂಕಟೇಶ್

ಇಲ್ಲಿವರೆಗೂ ಐಟಿ ಹಬ್ ಆಗಿ ಹೆಸರು ಮಾಡಿದ್ದ ಬೆಂಗಳೂರು ಈಗ ಫುಡ್ ಹಬ್ ಆಗುವತ್ತಾ ಸಾಗುತ್ತಿದೆ. ಬೆಂಗಳೂರಿನ ಜನಪ್ರಿಯ ಹೋಟೆಲ್‌ಗಳನ್ನು ಸೆಲೆಬ್ರಿಟಿಗಳು ಹುಡುಕಿಕೊಂಡು ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ಸ್ ಒಂದೊಂದು ಏರಿಯಾಗೂ ಹುಡುಕಿಕೊಂಡು ಹೋಗಿ ಒಳ್ಳೆಯ ಆಹಾರ ಸಿಗುವ ರೆಸ್ಟೋರೆಂಟ್‌ಗಳನ್ನು ಪರಿಚಯಿಸುತ್ತಿದ್ದಾರೆ. ಆದರೆ, ಇದ್ಯಾವುದರ ಅಗತ್ಯವಿಲ್ಲದೆ ತನ್ನ ಜನಪ್ರಿಯತೆ ಉಳಿಸಿಕೊಂಡಿರುವ ಬೆಂಗಳೂರಿನ ಹಳೆಯ ಜನಪ್ರಿಯ ಹೋಟೆಲ್ 'ವಿದ್ಯಾರ್ಥಿ

ಫಿಲ್ಮಿಬೀಟ್ 29 Mar 2026 10:28 pm

ಧಾರಾವಾಹಿ ಚಿತ್ರೀಕರಣ ವೇಳೆ ದುರಂತ ; ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ರಾಹುಲ್ ನಿಧನ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು

ಫಿಲ್ಮಿಬೀಟ್ 29 Mar 2026 9:39 pm

ಸದ್ದಿಲ್ಲದೇ ಮದುವೆಯಾಗಿ ಶಾಕ್ ನೀಡಿದ ಬಿಗ್ ಬಾಸ್ ಸ್ಫರ್ಧಿ ; ಹುಡುಗಿ ಯಾರೆನ್ನುವುದೇ ನಿಗೂಢ

ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೇ ಹಿರಿಯರು ಹೇಳಿರುವುದು, ಮದುವೆ ಅನ್ನುವುದು ಒಂದೆರಡು ದಿನದ ಆಟವಲ್ಲ, ಇದು ಜೀವನ ಪೂರ್ತಿಯಾಗಿ ಸಂಗಾತಿ ಜತೆಗೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ. ಈ ಸಂದರ್ಭವನ್ನು

ಫಿಲ್ಮಿಬೀಟ್ 29 Mar 2026 7:46 pm

Amruthadhaare ; ಪೈಲ್ವಾನ್ ಸುನಿ ಪ್ರಾಣಕ್ಕೆ ಸಂಚಕಾರ - ಗೌತಮ್ ಹೇಳಿದ ಸತ್ಯದಿಂದ ಆಘಾತಕ್ಕೊಳಗಾದ ಭೂಮಿಕಾ

''ಅಮೃತಧಾರೆ'' ಧಾರಾವಾಹಿಯಲ್ಲಿ ಲಕ್ಷ್ಮೀಕಾಂತ್ ನಮ್ಮ ಪರವಾಗಿ ಅಲ್ಲ ಬದಲಿಗೆ ಗೌತಮ್‌ ಮತ್ತು ಭೂಮಿಕಾ ಪರ ಇದ್ದಾನೆ ಎನ್ನುವ ವಿಚಾರ ಜೈದೇವ್ ಗೆ ಗೊತ್ತಾಗಿದೆ. ಶಕುಂತಲಾ ನಂಬದೇ ಇದ್ದರೂ ಜೈದೇವ್ ತನ್ನ ವಾದವನ್ನು ಸಾಕ್ಷಿ ಸಮೇತ ಮಾಡಿದ್ದು ಲಕ್ಷ್ಮೀಕಾಂತ್ ನ ಕೂಡಿ ಹಾಕಿದ್ದಾನೆ. ತನ್ನ ಪುಡಿ ರೌಡಿಗಳ ಕಣ್ಗಾವಲಿನಲ್ಲಿ ಇಟ್ಟಿದ್ದಾನೆ. ಮತ್ತೊಂದು ಕಡೆ ಗೌತಮ್ ಮತ್ತು ಪಾರ್ಥ ಎದುರು

ಫಿಲ್ಮಿಬೀಟ್ 29 Mar 2026 6:11 pm

ಮಿನಿ ಡ್ರೆಸ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ 38 ವರ್ಷದ ನಟಿ ; ಮದುವೆಯಾದ ಒಂದೂವರೆ ವರ್ಷಕ್ಕೆ ಗುಡ್ ನ್ಯೂಸ್

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ

ಫಿಲ್ಮಿಬೀಟ್ 29 Mar 2026 4:06 pm

ನನಗೆ ಬೇರೆ ಐಡೆಂಟಿಟಿ ಇಲ್ವಾ? ಎಲ್ಲ ಕಡೆ ಬರೀ ಅದೇ ಇರುತ್ತೆ - ಪರ್ಸನಲ್ ಪ್ರಶ್ನೆಗೆ ಕಿಡಿ ಕಾರಿದ ಅಮೃತಾ ಅಯ್ಯಂಗಾರ್

ಸಾಮಾನ್ಯವಾಗಿ ಚಿತ್ರರಂಗದ ತಾರೆಯರನ್ನು ಪಬ್ಲಿಕ್ ಫಿಗರ್ ಎಂದು ಕರೆಯಲಾಗುತ್ತೆ. ಆದರೆ ಅದರರ್ಥ ಅವರು ಪಬ್ಲಿಕ್ ಪ್ರಾಪರ್ಟಿ ಅಲ್ಲ. ಅವರ ಹಾವ ಭಾವ ನಡೆ ನುಡಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುವುದು, ಅದರ ಕುರಿತು ಮಾತನಾಡುವುದು ಓಕೆ. ಆದರೆ.. ಅವರಿಗೆ ವೈಯಕ್ತಿಕ ಜೀವನವೇ ಇರುವುದಿಲ್ಲ ಎಂದು ತಿಳಿದುಕೊಳ್ಳುವುದು ತಪ್ಪು ಕಲ್ಪನೆ. ಸೆಲೆಬ್ರೇಟಿ ಅಂದ ತಕ್ಷಣ ಅವರ ಖಾಸಗಿ ಬದುಕಿನ ಕುರಿತು

ಫಿಲ್ಮಿಬೀಟ್ 29 Mar 2026 2:41 pm

'ಟಾಕ್ಸಿಕ್' ಗೆದ್ದರೆ.. ಕೆವಿಎನ್ ಜೊತೆ ಯಶ್ ಮತ್ತೊಂದು ಸಿನಿಮಾ? 'ಕೆಜಿಎಫ್ 3' ಕಥೆಯೇನು?

ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್ 2' ಸಿನಿಮಾ ಬಳಿಕ ನಟಿಸುತ್ತಿರುವ 'ಟಾಕ್ಸಿಕ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಮಾರ್ಚ್ 19ಕ್ಕೆ ರಿಲೀಸ್ ಮಾಡುವುದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಯುದ್ಧದ ಹಿನ್ನೆಲೆಯಲ್ಲಿ 'ಟಾಕ್ಸಿಕ್' ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಸಿನಿಮಾ ನೋಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. 'ಟಾಕ್ಸಿಕ್' ಈ ವರ್ಷದ ಮೋಸ್ಟ್

ಫಿಲ್ಮಿಬೀಟ್ 29 Mar 2026 2:01 pm

ಕೇವಲ ₹9 ಕೋಟಿ ಬಜೆಟ್ ಸಿನಿಮಾ; 35 ದಿನಕ್ಕೆ ₹80 ಕೋಟಿ ಕಲೆಕ್ಷನ್; ಓಟಿಟಿ ಸ್ಟ್ರೀಮಿಂಗ್ ಯಾವಾಗ?

ದೊಡ್ಡ ಸಿನಿಮಾಗಳು ಮಾತ್ರವಲ್ಲ. ಕೆಲವೊಮ್ಮೆ ಯಾವುದೇ ನಿರೀಕ್ಷೆ ಇಲ್ಲದೇ ತೆರೆಗೆ ಬರುವ ಸಿನಿಮಾಗಳು ಬಾಕ್ಸಾಫೀಸ್‌ ಕೊಳ್ಳೆ ಹೊಡೆದುಬಿಡುತ್ತವೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣಮುಂದಿದೆ. ಕಳೆದ ವರ್ಷ ಕನ್ನಡದ 'ಸು ಫ್ರಮ್ ಸೋ' ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರದಿದ್ದು ಗೊತ್ತೇಯಿದೆ. ಇದೀಗ ಮಹಿಳಾ ಪ್ರಧಾನ ಸಿನಿಮಾವೊಂದು ಇದೇ ರೀತಿ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.

ಫಿಲ್ಮಿಬೀಟ್ 29 Mar 2026 1:02 pm

ಸಲ್ಮಾನ್ ಖಾನ್ ಜೋಡಿಯಾಗಿ ನಯನತಾರಾ; ಯಾವ ಸಿನಿಮಾ ಗೊತ್ತಾ?

ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಒಂದೊಳ್ಳೆ ಬ್ರೇಕ್‌ಗಾಗಿ ಸರ್ಕಸ್ ಮಾಡುವಂತಾಗಿದೆ. 'ಟೈಗರ್- 3' ಒಂದು ಹಂತಕ್ಕೆ ಸದ್ದು ಮಾಡಿದ್ದು ಬಿಟ್ರೆ ಸಲ್ಲು ಸಿನಿಮಾಗಳು ಈಗ ವರ್ಕ್ ಆಗ್ತಿಲ್ಲ. ಸತತ ಸೋಲುಗಳಿಂದ ಶಾರುಖ್ ಖಾನ್ ಚೇತರಿಸಿಕೊಂಡಿದ್ದಾರೆ. ಆದರೆ ಆಮೀರ್ ಖಾನ್, ಸಲ್ಮಾನ್ ಖಾನ್ ಸೋಲಿನ ಸುಳಿಗೆ ಸಿಲುಕಿದ್ದಾರೆ. ಕಳೆದ ವರ್ಷ ಬಂದಿದ್ದ 'ಸಿಕಂದರ್' ಸಿನಿಮಾ ಹೀನಾಯವಾಗಿತ್ತು. ಮುರುಗದಾಸ್

ಫಿಲ್ಮಿಬೀಟ್ 29 Mar 2026 12:13 pm

ಬಾಲಿವುಡ್ ಸಿನಿಮಾಗಳನ್ನು ನೋಡಲು ನಮ್ಮ ಮಕ್ಕಳು ಹಿಂದಿ ಕಲಿಬೇಕಾ? ಮಾಜಿ ಸಚಿವರ ಹೇಳಿಕೆಗೆ ಆಕ್ರೋಶ

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕವನ್ನು ಪರಿಗಣಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ ವಿರೋಧವಿಲ್ಲ, ಆದರೆ ಅದು ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು ಎಂದು ಕೂಡ ಹೇಳಿದೆ. ರಾಜ್ಯದ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಹಿಂದಿ ಭಾಷೆಯನ್ನು ಬಹುತೇಕ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಹಾಗಾಗಿ ಹಿಂದಿ ಭಾಷೆಯ ವಿರುದ್ಧ ಕೈಗೊಂಡಿರುವ ನಿರ್ಧಾರ ಇದು

ಫಿಲ್ಮಿಬೀಟ್ 29 Mar 2026 11:02 am

2ನೇ ಭಾನುವಾರವೂ ಎಲ್ಲಾ ಕಡೆ ಹೌಸ್‌ಫುಲ್; ಇವತ್ತು 'ಧುರಂಧರ್'-2 ಹೊಸ ದಾಖಲೆ ಬರೆಯುತ್ತಾ?

ಸದ್ಯಕ್ಕೆ 'ಧುರಂಧರ್- 2' ಚಿತ್ರವನ್ನು ಬಾಕ್ಸಾಫೀಸ್‌ನಲ್ಲಿ ಕಟ್ಟಿಹಾಕುವುದಕ್ಕೆ ಸಾಧ್ಯವಿಲ್ಲ. ಸಿನಿಮಾ ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. 2ನೇ ಶುಕ್ರವಾರಕ್ಕಿಂತ ಶನಿವಾರ ಎರಡು ಪಟ್ಟು ಕಲೆಕ್ಷನ್ ಹೆಚ್ಚಾಗಿದೆ. ಅಲ್ಲಿಗೆ ಸಿನಿಮಾ ಎಷ್ಟರಮಟ್ಟಿಗೆ ಸದ್ದು ಮಾಡ್ತಿದೆ ಎನ್ನುವುದು ಅರ್ಥವಾಗುತ್ತಿದೆ. 2ನೇ ಭಾನುವಾರ(ಮಾರ್ಚ್ 29) ಅಂದರೆ ಇವತ್ತೂ ಕೂಡ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಬಹುತೇಕ ಎಲ್ಲಾ

ಫಿಲ್ಮಿಬೀಟ್ 29 Mar 2026 10:09 am

ಮತ್ತೆ ನಟ ರಕ್ಷಿತ್ ಶೆಟ್ಟಿ ಟ್ರೋಲ್ ಮಾಡಿ ಹುಬ್ಬಳ್ಳಿ - ಧಾರವಾಡ ಪೊಲೀಸರ ಸಂಚಾರ ಜಾಗೃತಿ

ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಉಳಿದವರು ಕಂಡಂತೆ' ಸಿನಿಮಾ 12 ವರ್ಷ ಪೂರೈಸಿದೆ. ರಕ್ಷಿತ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಡುಗಡೆಯಾಗಿ 12 ವರ್ಷಗಳು ಕಳೆದರೂ, 'ಉಳಿದವರು ಕಂಡಂತೆ' ಚಿತ್ರವನ್ನು ಸಂಭ್ರಮಿಸಲು ಇನ್ನೂ ಬಾಕಿಯಿದೆ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು 'ರಿಚರ್ಡ್ ಆಂಟನಿ' ಸಿನಿಮಾ ಅಪ್‌ಡೇಟ್ ಕೇಳುತ್ತಿದ್ದಾರೆ. 4 ವರ್ಷಗಳ ಹಿಂದೆಯೇ ಟೀಸರ್ ಬಿಟ್ಟು ಸಿನಿಮಾ

ಫಿಲ್ಮಿಬೀಟ್ 29 Mar 2026 9:23 am

'ಧುರಂಧರ್'-2 ಸಿನಿಮಾ 3 ಗಂಟೆಗಳ ನಾನ್ಸೆನ್ಸ್ ಅಷ್ಟೆ; ಸಂಸದ ಅಸಾದುದ್ದೀನ್ ಓವೈಸಿ

ಆದಿತ್ಯಧರ್ ನಿರ್ದೇಶ‍ನದ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ದೋಚುತ್ತಿದೆ. ಒಂದೇ ವಾರದಲ್ಲಿ 1000 ಕೋಟಿ ರೂ. ಕಲೆಕ್ಷನ್ ಮಾಡ್ತಿದೆ. ಒಂದು ವರ್ಗದವರು ಚಿತ್ರವನ್ನು ಟೀಕಿಸುತ್ತಿದ್ದಾರೆ. ಇದು ಪ್ರಾಪಗಂಡಾ ಸಿನಿಮಾ, ವೈಲೆನ್ಸ್ ಜಾಸ್ತಿ, ಸತ್ಯಕ್ಕಿಂತ ಸುಳ್ಳು ಜಾಸ್ತಿಯಿದೆ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಸಿನಿಮಾ ಬಗ್ಗೆ ಹೈದರಾಬಾದ್ ಎಂಪಿ, AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ. 'ಧುರಂಧರ್'-2 ಸಿನಿಮಾ ಅಲ್ಲ

ಫಿಲ್ಮಿಬೀಟ್ 29 Mar 2026 7:46 am

ಗೆಲುವು.. ಈಗೋ.. ಆತ್ಮಾಭಿಮಾನ; ರಿಷಬ್ ಶೆಟ್ಟಿ-ಹೊಂಬಾಳೆ ದೂರಾದೂರ.. ಅಷ್ಟಕ್ಕೂ ಏನಾಯ್ತು?

ಸೋಲು ಮಾತ್ರವಲ್ಲ ಕೆಲವೊಮ್ಮೆ ಗೆಲುವು ಕೂಡ ವ್ಯಕ್ತಿಗಳ ನಡುವೆ ಕಂದಕ ಸೃಷ್ಟಿಸಿಬಿಡುತ್ತದೆ. ಈಗೋ ಅಡ್ಡ ಬಂದು ಸಹೋದರರಂತೆ ಇದ್ದವರು ದೂರಾಗಿಬಿಡುತ್ತಾರೆ. ಕಳೆದ ಕೆಲ ದಿನಗಳಿಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಪ್ತವಲಯದಲ್ಲಿ ಏನಾಗ್ತಿದೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಫಿಲ್ಮ್ಸ್, ರಾಜ್ ಬಿ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರನ್ನು ರಿಷಬ್ ಅನ್‌ಫಾಲೋ ಮಾಡಿದ್ದಾರೆ.

ಫಿಲ್ಮಿಬೀಟ್ 29 Mar 2026 7:04 am

IPLಗೂ ಮುನ್ನ ನ್ಯೂಯಾರ್ಕ್‌ನಲ್ಲಿ ಒಟ್ಟಿಗೆ ಸುತ್ತಾಡಿದ ಕಾವ್ಯಾ-ಅನಿರುದ್ಧ್ ರವಿಚಂದರ್; ಪೋಟೊಗಳು ವೈರಲ್

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಶುರುವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಮೊದಲ ಪಂದ್ಯದೊಂದಿಗೆ, ಮಾಲೀಕರಾದ ಕಾವ್ಯಾ ಮಾರನ್ ಗಮನ ಸೆಳೆದಿದ್ದಾರೆ. ನಾಯಕತ್ವ, ವ್ಯವಹಾರ ಜಾಣ್ಮೆ ಮತ್ತು ಗ್ಲಾಮರ್‌ ಇಂದ ಮಿಂಚುವ ಅವರು ಮಾಧ್ಯಮಗಳ ಕೇಂದ್ರಬಿಂದುವಾಗಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನವೇ ಅವರ ಡೇಟಿಂಗ್ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೀಡಾಗಿದ್ದವು. ಕಾವ್ಯಾ ದಕ್ಷಿಣ ಭಾರತದ ಖ್ಯಾತ ಸಂಗೀತ

ಫಿಲ್ಮಿಬೀಟ್ 28 Mar 2026 11:59 pm

ಸಾಕು ನಿಲ್ಲಿಸರಯ್ಯ ; 'ಧುರಂಧರ್ 2' ಗೆದ್ದ ಬೆನ್ನಲ್ಲೇ ಸಿಡಿದೆದ್ದ ಸಂಜಯ್ ದತ್

ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವೃತೆ ಈಗೀಗ ಕೆಲವರ ಅನುಭವಕ್ಕೆ ಬರುತ್ತಿದೆ. ಉದಾಹರಣೆಗೆ

ಫಿಲ್ಮಿಬೀಟ್ 28 Mar 2026 11:58 pm

ಕುಟುಂಬ ಸಮೇತ ನೋಡಬಹುದಾದ ಈ ಮಲಯಾಳಂ ಸಿನಿಮಾಗಳು ಎಲ್ಲಿವೆ ? ಇಲ್ಲಿದೆ ವಿವರ

ಶನಿವಾರ ರಾತ್ರಿ ಬಂತೆಂದರೆ ಸಾಕು, ಮನೆಯವರೆಲ್ಲಾ ಒಟ್ಟಾಗಿ ಕುಳಿತು ನೋಡಲು ಒಂದು ಒಳ್ಳೆ ಸಿನಿಮಾ ಹುಡುಕುವುದೇ ದೊಡ್ಡ ಕೆಲಸ. ಅದರಲ್ಲೂ ಮಕ್ಕಳು, ಪೋಷಕರು ಮತ್ತು ಹಿರಿಯರು ಒಟ್ಟಾಗಿ ನೋಡಬಹುದಾದ, ಅಶ್ಲೀಲತೆ ಇಲ್ಲದ ಮಲಯಾಳಂ ಸಿನಿಮಾಗಳನ್ನು ಹುಡುಕುವುದು ಸುಲಭವಲ್ಲ. ಇತ್ತೀಚೆಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿರುವ, ಎರಡು ಗಂಟೆಗಿಂತ ಕಡಿಮೆ ಅವಧಿಯ ಕೆಲವು ಅತ್ಯುತ್ತಮ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳ ಪಟ್ಟಿ

ಫಿಲ್ಮಿಬೀಟ್ 28 Mar 2026 11:45 pm

\ಹಿಂದಿ ಕನ್ನಡದ ಮಕ್ಕಳ ಮೇಲೆ ಹೇರಿಕೆ ಆಗ್ಬಾರ್ದು\; ಮಧು ಬಂಗಾರಪ್ಪಗೆ ಜೈ ಎಂದ ಪೂಜಾ ಗಾಂಧಿ

ಕರ್ನಾಟಕ ಸರ್ಕಾರ ದ್ವಿಭಾಷಾ ಸೂತ್ರವನ್ನು ಅವಳವಡಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಭಾಗವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತೃತಿಯ ಭಾಷೆಯ ಹಿಂದಿ ಭಾಷೆಗೆ ಅಂಕ ಪಟ್ಟಿಯಿಂದ ಹೊರಗಿಡಲಾಗಿದೆ. ಕಳೆದ ಕೆಲವು ದಿನಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಎಂದು ಕನ್ನಡಪ ಸಂಘಟನೆಗಳು ಒತ್ತಡ ಹಾಕಿದ್ದವು. ಅದಕ್ಕೆ ಸರ್ಕಾರ ಮಣಿದಿದೆ. ಕನ್ನಡ ಪರ ಹೋರಾಟಗಾರರ ಒತ್ತಾಯವನ್ನು ಗಣನೆಗೆ ತೆಗೆದುಕೊಂಡಿರುವ ಕರ್ನಾಟಕ

ಫಿಲ್ಮಿಬೀಟ್ 28 Mar 2026 11:35 pm

ಮುಂಬೈ 'ಟ್ರಾಫಿಕ್'ಗೆ ಹೌಹಾರಿದ 'ವರದನಾಯಕ' ಚೆಲುವೆ ಸಮೀರಾ ರೆಡ್ಡಿ- ವಿಡಿಯೋ ವೈರಲ್

ಸಮೀರಾ ರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುತ್ತಾರೆ. ತಮ್ಮ ಫಿಟ್ನೆಸ್ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅವರು ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಈಗ ಅವರು ಹಂಚಿಕೊಂಡಿರುವ ಹೊಸ ವಿಡಿಯೋ ವೈರಲ್ ಆಗಿದೆ. ಮುಂಬೈನ ಜನದಟ್ಟಣೆ ಕಂಡು ಸಮೀರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಂಜೆ ವಾಕಿಂಗ್ ಮಾಡಲು ಹೊರಟಿದ್ದ ನಟಿಗೆ ಟ್ರಾಫಿಕ್ ಶಾಕ್ ನೀಡಿದೆ. ಈ ಬಗ್ಗೆ ಅವರು

ಫಿಲ್ಮಿಬೀಟ್ 28 Mar 2026 11:25 pm

Peter Pre-View:'ಲವ್ ಮಾಕ್ಟೇಲ್ 3' ಬಳಿಕ ಸ್ಯಾಂಡಲ್‌ವುಡ್‌ ಮತ್ತೊಂದು ಸಕ್ಸಸ್ ಕೊಡಬಹುದೇ 'ಪೀಟರ್'?

'ಧುರಂಧರ್ 2' ಅಬ್ಬರದ ನಡುವೆಯೂ ಕನ್ನಡ ಚಿತ್ರರಂಗಕ್ಕೆ ಲವ್ 'ಮಾಕ್ಟೇಲ್ 3' ಮೂಲಕ ಮತ್ತೊಂದು ಸಕ್ಸಸ್ ಸಿಕ್ಕಿದೆ. ಸಿನಿಮಾ ತಂಡ ಇತ್ತೀಚೆಗಷ್ಟೇ ಸಿನಿಮಾ ಗೆದ್ದಿರೋ ಸಂಭ್ರಮಾಚರಣೆಯನ್ನೂ ಮಾಡಿದೆ. ಈ ಸಿನಿಮಾ ಗೆದ್ದ ಬೆನ್ನಲ್ಲೇ ಮತ್ತೊಂದು ಕನ್ನಡ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಪೀಟರ್'. 'ದೂರದರ್ಶನ' ಅನ್ನೋ ಒಂದೊಳ್ಳೆ ಕಂಟೆಂಟ್ ಸಿನಿಮಾ ಮಾಡಿದ್ದ ಸುಕೇಶ್ ಶೆಟ್ಟಿ 'ಪೀಟರ್' ಸಿನಿಮಾಗೆ

ಫಿಲ್ಮಿಬೀಟ್ 28 Mar 2026 10:23 pm

ದೈಹಿಕ ಸುಖ ನೀಡಲು ಒಪ್ಪದ ಮನೆ ಕೆಲಸದಾಕೆಯ ಕೊ*ಲೆ ಮಾಡಿದ ಕಿರುತೆರೆ ನಟ ?

ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂ*ಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಹೆಣ್ಣಿಗೆ ಕಿರುಕುಳ ನೀಡುವವರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಆಶಿಶ್ ಮೆಶ್ರಮ್‌ ಪ್ರಕರಣ.

ಫಿಲ್ಮಿಬೀಟ್ 28 Mar 2026 8:23 pm

\ಬೈಯಿಸಿಕೊಂಡರೂ ದರ್ಶನ್-ಸುದೀಪ್ ಒಂದು ಮಾಡೋ ಪ್ರಯತ್ನ ಪಟ್ಟೆ\; ನಟ ರವಿ ಚೇತನ್

ಒಂದು ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಇಬ್ಬರೂ ಕುಚಿಕು ಗೆಳೆಯರು. ಅಭಿಮಾನಿಗಳು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರನ್ನು ಇವರಲ್ಲಿ ಕಾಣುತ್ತಿದ್ದರು. ಕನ್ನಡ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳು ಒಂದೇ ವೇದಿಕೆ ಮೇಲೆ ಕಂಡರೆ ಅಭಿಮಾನಿಗಳ ಖುಷಿಯೇ ಬೇರೆ. ಆದರೆ, ಈ ಸ್ನೇಹ ಹೆಚ್ಚು ದಿನ ಮುಂದುವರೆಯಲಿಲ್ಲ. ಈ ಬೇಸರ ಕೂಡ ಅಭಿಮಾನಿಗಳಲ್ಲಿ ಇದೆ. ದರ್ಶನ್ 'ಡೆವಿಲ್'

ಫಿಲ್ಮಿಬೀಟ್ 28 Mar 2026 6:42 pm

ಈ ಸುಖಕ್ಕೆ ಮದುವೆ ಯಾಕೆ ಆಗಬೇಕು ? ರಣಧೀರ ಚೆಲುವೆ ಖುಷ್ಬೂ ಕೆಂಡಾಮಂಡಲ

ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ ಹಲವರು ಸ್ವಾವಲಂಬಿಯಾಗುತ್ತಿದ್ದಾರೆ. ಇವತ್ತು.. ಯಾರು..

ಫಿಲ್ಮಿಬೀಟ್ 28 Mar 2026 6:16 pm

South Korea: ದಕ್ಷಿಣ ಕೊರಿಯಾದ ಖ್ಯಾತ ನಟ ಲೀ ಸಾಂಗ್-ಬೊ ನಿಧನ: ಸಾವಿನ ಹಿಂದೆ ಅಡಗಿದೆಯೇ ನಿಗೂಢ ರಹಸ್ಯ?

ದಕ್ಷಿಣ ಕೊರಿಯಾದ ಖ್ಯಾತ ನಟ ಲೀ ಸಾಂಗ್-ಬೊ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ಈಗ ಇಡೀ ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಕೇವಲ 45ನೇ ವಯಸ್ಸಿನಲ್ಲಿಯೇ ಅವರು ವಿಧಿವಶರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ತಂದಿದೆ. ಮಾರ್ಚ್ 26ರಂದು ಅವರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ

ಫಿಲ್ಮಿಬೀಟ್ 28 Mar 2026 4:43 pm

Dhurandhar 2: ಕನ್ನಡದಲ್ಲೂ ಗೆದ್ದು ಬೀಗಿದ 'ಧುರಂಧರ್ 2'; 4 ದಿನಗಳಲ್ಲಿ ಎಷ್ಟಾಯ್ತು ಕಲೆಕ್ಷನ್?

ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆದ ಸಿನಿಮಾ 'ಧುರಂಧರ್ 2' ಈಗ ಕನ್ನಡದಲ್ಲಿ ಲಭ್ಯವಿದೆ. ಮಾರ್ಚ್ 19 ರಂದು ಯುಗಾದಿ ಸಮಯದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ದೇಶ-ವಿದೇಶದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಅದರಲ್ಲೂ ಭಾರತದ ಬಾಕ್ಸಾಫೀಸ್‌ನಲ್ಲಿಯೂ ಹೊಸ ದಾಖಲೆಯನ್ನು ಬರೆದಿತ್ತು. ಆದರೆ, ಏಕಕಾಲಕ್ಕೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿರಲಿಲ್ಲ. ಹೀಗಾಗಿ ಕನ್ನಡಿಗರು

ಫಿಲ್ಮಿಬೀಟ್ 28 Mar 2026 3:47 pm

ಪ್ರಶ್ನೆ ಪತ್ರಿಕೆಯಲ್ಲಿಯೂ ಧುರಂಧರ್ ; ಹಮ್ಜಾ-ರೆಹಮಾನ್ ಬ್ಯಾಲೆನ್ಸ್ ಶೀಟ್ ನೋಡಿದ್ರಾ ?

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ 'ಧುರಂಧರ್' ಸಿನಿಮಾ ಈಗ ಶಾಲಾ ಕಾಲೇಜುಗಳಿಗೂ ತಲುಪಿದೆ. ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ಅಕೌಂಟ್ಸ್ ಪರೀಕ್ಷಾ ಪತ್ರಿಕೆಯೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದ ಪಾತ್ರಗಳ ಹೆಸರನ್ನೇ ಬಳಸಿ ಶಿಕ್ಷಕರೊಬ್ಬರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು 'ಇದು ಅಲ್ವಾ ಅಸಲಿ ಕ್ರೇಜ್' ಎಂದು ಕಾಮೆಂಟ್

ಫಿಲ್ಮಿಬೀಟ್ 28 Mar 2026 3:13 pm

ಶತ್ರುಘ್ನ ಸಿನ್ಹಾ ಮನೆ 'ರಾಮಾಯಣ'ದಲ್ಲಿ ಬಿರುಕು ? ಜಹೀರ್ ಜೊತೆ ಮದುವೆಯಾದ ಮಗಳು ಸೋನಾಕ್ಷಿ ಜೊತೆ ಮಾತಾಡ್ತಿಲ್ವಾ ಶಾಟ್‌ಗನ್ ?

ಪ್ರೀತಿಗೆ ಹುಟ್ಟೋದು ಗೊತ್ತು.. ಸಾಯೋದು ಗೊತ್ತಿಲ್ಲ.. ನಗ್ಸೋದು ಗೊತ್ತು.. ನಗು ಕಸಿಯೋದು ಗೊತ್ತಿಲ್ಲ. ಧರ್ಮ, ಬಣ್ಣ, ಭಾ‍ಷೆ, ಮೇಲು-ಕೀಳಿನ ಕಿಂಚಿತ್ತೂ ಅರಿವು ಇದಕ್ಕಿಲ್ಲ. ಕಣ್ಣಲ್ಲ್ ಹುಟ್ಟೋ ಪ್ರೀತಿಗೆ ಮನಸ್ಸೆ ಸಾಕ್ಷಿ.. ಹೃದಯವೇ ಸ್ವರ್ಗ. ಇದಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೋಡಿ ಒಂದು ಉದಾಹರಣೆ. ಹೌದು, ಅಂತರ ಧರ್ಮವಾಗಿದ್ದರೂ, ವಯಸ್ಸಿನಲ್ಲಿ ಅಂತರ ಇದ್ದರೂ.. ಪ್ರೀತಿ ಮಾಡಬಾರದು

ಫಿಲ್ಮಿಬೀಟ್ 28 Mar 2026 1:57 pm

ಎರಡೂವರೆ ತಿಂಗಳು ನರಕಯಾತನೆ, ಮಗಳಿಗೆ ಅಪರೂಪದ ಕಾಯಿಲೆ ; ವರುಣ್ ಧವನ್ ಭಾವುಕ

ಲೈಟ್ಸ್ ಕ್ಯಾಮೆರಾ ಆ್ಯಕ್ಷನ್ ಹೊರತಾಗಿಯೂ ಚಿತ್ರರಂಗದವರಿಗೆ ಅವರದ್ದೇ ಆದ ಪ್ರಪಂಚ ಇರುತ್ತೆ. ಅದು ವೈಯಕ್ತಿಕ ಪ್ರಪಂಚ. ಹಲವರು ತಮ್ಮ ಈ ಪ್ರಪಂಚವನ್ನು ತುಂಬಾನೇ ಖಾಸಗಿಯಾಗಿಡುತ್ತಾರೆ. ಕ್ಯಾಮರಾ ಕಣ್ಣು ತಮ್ಮ ಮನೆಯವರ ಮೇಲೆ ಬೀಳದಂತೆ ಎಚ್ಚರ ವಹಿಸುತ್ತಾರೆ. ಸುಖ ದುಃಖ ಏನೇ ಇರಲಿ ನಾಲ್ಕು ಗೋಡೆಯ ನಡುವೆಯೇ ಅನುಭವಿಸುತ್ತಾರೆ. ಉದಾಹರಣೆಗೆ ವರುಣ್ ಧವನ್. ಹೌದು, ಪಾತ್ರ ಯಾವುದೇ ಇರಲಿ

ಫಿಲ್ಮಿಬೀಟ್ 28 Mar 2026 12:00 pm

ಎಂ.ಎಸ್ ರಾಮಯ್ಯ ಆಸ್ಪತ್ರೆ ಮುಂದೆ ಚಪ್ಪಲಿ ಹೊಲೀತಿದ್ದ ಯುವಕನ ನೋಡಿ ಹುಟ್ಟಿದ ಕಥೆ 'ಅಂಬಾರಿ'

ಅದು ಲೂಸ್ ಮಾದ ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿದ್ದ ಕಾಲವದು. ಎಪಿ ಅರ್ಜುನ್ ಮೊದಲ ಸಿನಿಮಾ ನಿರ್ದೇಶನ. ಮೊದಲ ಪ್ರಯತ್ನದಲ್ಲೇ ವಿಭಿನ್ನವಾದ ಕಥೆಯನ್ನು ಹೇಳಬೇಕು ಅಂತ ಹೊರಟಿದ್ದರು. ಒಂದು ಭಾವನಾತ್ಮಕ ಟ್ರಾವೆಲ್ ಲವ್ ಸ್ಟೋರಿಯನ್ನು ಹೇಳಿದರೆ ಹೇಗೆ ಅನ್ನೋ ಆಲೋಚನೆಯಲ್ಲಿಯೇ ಸ್ಕ್ರಿಪ್ಟ್‌ ರೆಡಿಯಾಗಿತ್ತು. ಅದುವೇ 'ಅಂಬಾರಿ'. 'ಅಂಬಾರಿ' 2009ರಲ್ಲಿ ರಿಲೀಸ್ ಆಗಿತ್ತು. ಆರಂಭದಲ್ಲಿ ಒಂದೇ ವಾರ

ಫಿಲ್ಮಿಬೀಟ್ 28 Mar 2026 11:55 am

ಗುರುವಿಗೆ ತಿರುಮಂತ್ರ ; ಮಹಾಕುಂಭದ ಮೊನಾಲಿಸಾಗೆ ಸಂಕಷ್ಟ - ವೈರಲ್ ಚೆಲುವೆ ವಿರುದ್ಧ ಮಾನನಷ್ಟ ಮೊಕದ್ದಮೆ

ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ತಮ್ಮ ಮನಮೋಹಕ ಕಣ್ಣುಗಳಿಂದನೇ ಎಲ್ಲರನ್ನು ಸೆಳೆದವರು ಮೊನಾಲಿಸಾ ಭೋಸಲೆ. ಮಣಿ ಸರ ಮಾರುತ್ತ ತನ್ನಷ್ಟಕ್ಕೆ ತಾನು ಇದ್ದ ಈ ಚೆಲುವೆಯ ಬದುಕನ್ನು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಿಸಿದ ಹೆಗ್ಗಳಿಕೆ ಸಾಮಾಜಿಕ ಜಾಲತಾಣದ್ದು. ಇವತ್ತು ಮೊನಾಲಿಸಾ ಕೈಯಲ್ಲಿ ಮಣಿ ಸರ ಇಲ್ಲ. ಹೂವು ಕೂಡ ಇಲ್ಲ. ಆದರೆ ವಿವಾದ

ಫಿಲ್ಮಿಬೀಟ್ 28 Mar 2026 10:13 am

Dhurandhar 2 Box Office Day 9 ; ಧುರಂಧರ್ ಪರಾಕ್ರಮ , ಕೇವಲ 9 ದಿನ - ಬಾಕ್ಸಾಫೀಸ್‌ನ ನಯಾ ಸುಲ್ತಾನ್‌ ಆದ ರಣ್ವೀರ್ ಸಿಂಗ್

ಬಾಲಿವುಡ್‌ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಕೊರೊನಾದ ನಂತರ ಬಾಲಿವುಡ್ಡಿಗೆ ಅಕ್ಷರಶ ಗರ ಬಡಿದಿತ್ತು. 2022ರಲ್ಲಿ ಕನ್ನಡ ಚಿತ್ರರಂಗ ಪಳ ಪಳ ಅಂತ ಹೊಳೆಯುತ್ತಿದ್ದಾಗ ಮಂಕಾಗಿದ್ದ ಹಿಂದಿ ಉದ್ಯಮ ಚೇತರಿಸಿಕೊಂಡಿದ್ದು 2023ರಲ್ಲಿ. 2023ರಲ್ಲಿ ''ಜವಾನ್'' .. ''ಪಠಾಣ್''

ಫಿಲ್ಮಿಬೀಟ್ 28 Mar 2026 8:53 am