Vijayalakshmi: ನೋಟಿಸ್ ನೀಡಿದರೂ ನೋ ರಿಪ್ಲೈ? ವಿಜಯಲಕ್ಷ್ಮಿ ಸೈಲೆಂಟ್?
ಅಶ್ಲೀಲ ಕಮೆಂಟ್ ಕೇಸ್ನಲ್ಲಿ ನೋಟಿಸ್ ನೀಡಿದರೂ ಹೇಳಿಕೆ ದಾಖಲಿಸಲು ಬರಲಿಲ್ಲ ದರ್ಶನ್ ಪತ್ನಿ? ನೋಟಿಸ್ಗೆ ಉತ್ತರವಿಲ್ಲ.
Toxic Movie: ಟಾಕ್ಸಿಕ್ ಚಿತ್ರದ ರಿಲೀಸ್ ಮುಂದಕ್ಕೆ? ವೈರಲ್ ನ್ಯೂಸ್ ಎಷ್ಟು ನಿಜ?
ಟಾಕ್ಸಿಕ್ ಚಿತ್ರದ ರಿಲೀಸ್ ಮುಂದಕ್ಕೆ ಹೋಗುತ್ತಾ? ಈ ಬಗ್ಗೆ ಸಿನಿಮಾ ತಂಡ ಏನಾದರೂ ಹೇಳಿದಿಯಾ? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Ram Gopal Varma: ಧುರಂದರ್-2 ಹೊಗಳಿ ಟಾಕ್ಸಿಕ್ ಟೀಕಿಸಿದ್ರಾ RGV?
ರಾಮ್ ಗೋಪಾಲ್ ವರ್ಮಾ ಟಾಕ್ಸಿಕ್ ಚಿತ್ರಕ್ಕೆ ಟಾಂಗ್ ಕೊಟ್ಟರೇ? ಇನ್ನು ರಿಲೀಸ್ ಕೂಡ ಆಗಿಲ್ಲ. ಆಗಲೇ ಧುರಂಧರ್-2 ಅಬ್ಬರದ ಬಗ್ಗೆ ಹೇಳಿದ್ಯಾಕೆ? ರಾಮ್ ಗೋಪಾಲ್ ವರ್ಮಾ ಟ್ವಿಟರ್ ಪೋಸ್ಟ್ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Actress Arrest: ಮತ್ತೆ ಚಿತ್ರರಂಗವನ್ನ ಬೆಚ್ಚಿಬೀಳಿಸಿದೆ ಡ್ರಗ್ಸ್ ಕೇಸ್! ಖ್ಯಾತ ನಟಿ ಹಾಗೂ ನಿರ್ದೇಶಕಿ ಅರೆಸ್ಟ್!
ಯುವ ನಟಿ ಅಂಜು ಕೃಷ್ಣ ಮತ್ತು ಚಲನಚಿತ್ರ ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಸೇರಿದಂತೆ ಒಟ್ಟು ಎಂಟು ಜನರನ್ನ ಪೊಲೀಸರು ಬಂಧಿಸಿದ್ದಾರೆ
Mrunal Thakur: ನನ್ನ ಧನುಷ್ ಸಂಬಂಧ ಹಾಗಿಲ್ಲ, ಬೇರೆನೇ; ಮೃಣಾಲ್ ಠಾಕೂರ್ ಹೀಗಂದಿದ್ದೇಕೆ?
ಮೃಣಾಲ್ ಠಾಕೂರ್ ಮತ್ತು ಧನುಷ್ ನಡುವೆ ಏನೋ ಇದೆ. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ. ಇನ್ನೇನು ಮದುವೇನೆ ಆಗ್ತಾರೆ. ಈ ಎಲ್ಲ ವೈರಲ್ ಸುದ್ದಿಗಳಿಗೆ ಮೃಣಾಲ್ ಠಾಕೂರ್ ತೆರೆ ಎಳೆದಿದ್ದಾರೆ. ಯಾರೂ ನಿರೀಕ್ಷೆ ಮಾಡದ ಮಾತನ್ನ ಹೇಳಿ ಶಾಕ್ ಕೊಟ್ಟಿದ್ದಾರೆ.
Dhurandhar-2 Movie: ಪತಿಯ ಚಿತ್ರದಲ್ಲಿ ಪತ್ನಿಯ ನಟನೆ; ಧುರಂಧರ್-2 ಚಿತ್ರದ ಹೊಸ ನ್ಯೂಸ್ ಔಟ್!
ಡೈರೆಕ್ಟರ್ ಆದಿತ್ಯ ಧರ್ ತಮ್ಮ ಧುರಂಧರ್-2 ಚಿತ್ರದಲ್ಲಿ ಒಂದು ವಿಶೇಷ ಪಾತ್ರ ಬರೆದಿದ್ದಾರೆ. ಅದನ್ನ ತಮ್ಮ ಜೀವನದ ವಿಶೇಷ ವ್ಯಕ್ತಿಗೇನೆ ಕೊಟ್ಟಿದ್ದಾರೆ. ಆ ವ್ಯಕ್ತಿ ಏನೂ ಸುಮ್ನೆ ಅಲ್ಲ. ಬಾಲಿವುಡ್ ಅಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಅವರು ಯಾರು? ಏನು ರೋಲ್? ಈ ಎಲ್ಲ ವಿವರ ಇಲ್ಲಿದೆ ಓದಿ.
R. Madhavan: ತಮಿಳು ನಟ ಆರ್ ಮಾಧವನ್ ಅವರಿಗೆ ಅವರ ಪತ್ನಿ ಸರಿತಾ ಅವರು ಮತ್ತೆ ಕೆಲಸಕ್ಕೆ ಹೊರ ಹೋಗುವುದಕ್ಕೆ ಪ್ರೇರೇಪಿಸಿದರಂತೆ ಅಂತ ಖುದ್ದು ನಟ ಮಾಧವನ್ ಅವರೇ ಹೇಳಿಕೊಂಡಿದ್ದಾರೆ.
2014ಕ್ಕೆ ಹೋಗಿ ಪ್ರಧಾನಿಯನ್ನು ಬದಲಾಯಿಸ್ತೀನಿ, ಈ ವಿಡಿಯೋ ಹಾಕ್ತಿರೋ ಇಲ್ವೋ ಗೊತ್ತಿಲ್ಲ- ಕಿಶೋರ್
ಬಿಜೆಪಿ, ಆರೆಸ್ಸೆಸ್, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ನಿರ್ಧಾರಗಳ ಬಗ್ಗೆ ನಟ ಕಿಶೋರ್ ಟೀಕಿಸುತ್ತಿರುತ್ತಾರೆ. ಇದೀಗ ಪ್ರಧಾನಿ ಮೋದಿಯಿಂದಲೇ ದೇಶದಲ್ಲಿ ಇಷ್ಟೆಲ್ಲಾ ಸಮಸ್ಯೆ ಎದುರಾಗುತ್ತಿದೆ ಎನ್ನುವ ಅರ್ಥದಲ್ಲಿ ಕಿಶೋರ್ ಮಾತನಾಡಿದ್ದಾರೆ. ನನಗೆ ಮತ್ತೆ ಹಿಂದಕ್ಕೆ ಹೋಗಿ ಏನಾದರೂ ಬದಲಿಸುವ ಅವಕಾಶ ಸಿಕ್ಕರೆ 2014ಕ್ಕೆ ಹೋಗಿ ಪ್ರಧಾನಿಯನ್ನು ಬದಲಿಸಿಬಿಡುತ್ತೇನೆ ಎಂದಿದ್ದಾರೆ. 'ಮೆಲ್ಲಿಸೈ' ಎಂಬ ತಮಿಳು ಚಿತ್ರದಲ್ಲಿ ನಟ
Parasakthi OTT: ಶಿವಕಾರ್ತಿಕೇಯನ್, ಶ್ರೀಲೀಲಾ ಜೋಡಿಯ ಪರಾಶಕ್ತಿ ಒಟಿಟಿಗೆ ಎಂಟ್ರಿ! ಯಾವಾಗ? ಎಲ್ಲಿ?
Parasakthi OTT: ತಮಿಳು ಚಿತ್ರರಂಗದಲ್ಲಿ 2026ರ ಆರಂಭದಲ್ಲಿ ಬಿಡುಗಡೆಗೊಂಡ ಪ್ರಮುಖ ಚಿತ್ರಗಳಲ್ಲಿ ಒಂದಾಗಿರುವ ಪರಾಶಕ್ತಿ ಇದೀಗ ಒಟಿಟಿ ರಿಲೀಸ್ ಗೆ ಸಜ್ಜಾಗಿದೆ.
Shiva Rajkumar: ರಾಜ್ಯದ ಎರಡನೇ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಸಾಗರದ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಫೆಬ್ರವರಿ 4ರಂದು ಅಧಿಕೃತ ಚಾಲನೆ ಸಿಕ್ಕಿದೆ. 9 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನರ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಈ ಮಧ್ಯೆ ಇದೀಗ ದೇವಿ ಜಾತ್ರೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಿದ್ದಾರೆ.
Sandalwood: ಮನೆ ಅಡ್ರೆಸ್ ಕಳಿಸು, ಚಂದ್ರಚೂಡ್ನ ಹುಡುಕುತ್ತಿದ್ದೇನೆ ಎಂದಿದ್ಯಾಕೆ ಕೆ ಮಂಜು?
Sandalwood: ಚಂದ್ರಚೂಡ್ ನೀಡಿದ ಹೇಳಿಕೆ ಬಗ್ಗೆ ಇದೀಗ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದಿಂದ ಸುದ್ಧಿಗೋಷ್ಠಿ ನಡೆಸಲಾಗಿದೆ.
ರಾಜಮೌಳಿ ನೋಡಿ ಕಲೀರಿ; 'ಟಾಕ್ಸಿಕ್' ಚಿತ್ರತಂಡವನ್ನು ಪ್ರೀತಿಯಿಂದ ಗದರಿದ ಅಭಿಮಾನಿಗಳು
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಣ್ಣ ಟೀಸರ್
Rashmika Mandanna: ನಟ ವಿಜಯ್ ದೇವರಕೊಂಡ ಜೊತೆಗಿನ ವಿವಾಹ ಊಹಾಪೋಹಗಳ ನಡುವೆ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಮುಂದಿನ ಬಿಗ್ ಬಜೆಟ್ ಸಿನಿಮಾದಿಂದ ವಿರಾಮ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
Kangana Ranaut: ರೇಷ್ಮೆ ಸೀರೆ ಮೇಲೆ ಲಾಂಗ್ ಕೋಟ್! ಸಂಸತ್ ಭವನದಲ್ಲಿ ಕಂಗನಾ ಫ್ಯಾಷನ್ ದರ್ಬಾರ್!
Kangana Ranaut: ಕಂಗನಾ ರನೌತ್ ವಿಭಿನ್ನ ಶೈಲಿಯ ಉಡುಗೆಗಳನ್ನು ತೊಡುವುದರ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ಕಂಗನಾ ರನೌತ್ ಅವರ ಸಂಸತ್ ಅಧಿವೇಶನದ ಸಮಯದಲ್ಲಿನ ಉಡುಗೆ ಎಲ್ಲೆಡೆ ವೈರಲ್ ಆಗ್ತಿದೆ.
ಅಣ್ಣಾವ್ರು ಒಂದು ಹಾಡು ಹಾಡಲು ಎಷ್ಟು ಹಣ ಪಡೆಯುತ್ತಿದ್ದರು? ಸಾಧು ಕೋಕಿಲ ಕೊಟ್ಟಿದ್ದೆಷ್ಟು?
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಸಿನಿಮಾಗಳ ಜೊತೆ ಜೊತೆಗೆ ಚರ್ಚೆ, ಸಂವಾದಗಳು ಕೂಡ ನಡೆಯುತ್ತಿದೆ. ಇಂತಹ ವೇದಿಕೆಯಲ್ಲಿ 'ಬಡವರ ರಾಜಕುಮಾರ್' ಕೃತಿಯ ಆಧಾರದಲ್ಲಿ ನಡೆದ 'ತಳಸಮುದಾಯಗಳ ನಾಯಕ' ಗೋಷ್ಠಿ ನಡೆದಿದೆ. 'ಬಡವರ ರಾಜಕುಮಾರ್' ಕೃತಿ ರಚಿಸಿದವರು ಡಾ.ಮಂಜುನಾಥ್ ಅದ್ದೆ. ಈ ಸಂವಾದದಲ್ಲಿ ಭಾಗಿಯಾಗಿದ್ದ ಡಾ. ಮಂಜುನಾಥ್ ಅದ್ದೆ ಅಣ್ಣಾವ್ರ ಸಿನಿಮಾಗಳ ಗುಣಗಾನ ಮಾಡಿದರು. ಈಗಿನ ಸಿನಿಮಾಗಳಲ್ಲಿ
Gilli Nata: ಆ ವಿಚಾರದಲ್ಲಿ ನಿವ್ವಿ ಹಿಂದಿಕ್ಕಿದ ಗಿಲ್ಲಿ, ಅಭಿಮಾನಿಗಳು ಫುಲ್ ಖುಷ್! ಏನದು?
Gilli Nata: ಬಿಗ್ ಬಾಸ್ ಈಗಾಗಲೇ ಮುಗಿದಿದ್ದರೂ ಕೂಡಾ ಗಿಲ್ಲಿ ಹವಾ ಮಾತ್ರ ಸ್ವಲ್ಪನೂ ಕಮ್ಮಿಯಾಗಿಲ್ಲ ಅಂದ್ರೆ ತಪ್ಪಾಗಲಿಕಿಲ್ಲ.ಈ ಮಧ್ಯೆ ಇದೀಗ ಗಿಲ್ಲಿ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಒಂದು ಹೊರಬಿದ್ದಿದೆ.
ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಆದರೆ, ಇದು ಪುಷ್ಪಾ ಸರಣಿ ಚಿತ್ರ ಅಲ್ವೇ ಅಲ್ಲ. ಇದು ಬೇರೇನೆ ಇದೆ. ಇಲ್ಲಿರೋ ರಶ್ಮಿಕಾ ರೋಲ್ ಭಯಂಕರವಾಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
'ಜೋಗಿ' ಸಿನಿಮಾ ಮಾಡಿದವನನ್ನೇ ನಾಶ ಮಾಡಿಬಿಟ್ಟ ಜೋಗಿ ಪ್ರೇಮ್.. ಎಪಿ ಅರ್ಜನ್, ಸತ್ಯ ಹೆಗ್ಡೆ ವಿರುದ್ಧವೂ ಆರೋಪ
ಕನ್ನಡ ಚಿತ್ರರಂಗದ ವಿವಾದಾತ್ಮಕ ನಿರ್ಮಾಪಕ ಕನಕಪುರ ಶ್ರೀನಿವಾಸ್. ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣದ ಜೊತೆಗೆ ವಿತರಣೆಯನ್ನೂ ಮಾಡಿದ್ದಾರೆ. ಇಂತಹ ನಿರ್ಮಾಪಕ ಇಂದು ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಇತ್ತೀಚೆಗೆ ಅವರು ಆಡುತ್ತಿರುವ ಮಾತುಗಳೇ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಚಿತ್ರರಂಗದ ಹೀರೋಗಳು, ನಿರ್ದೇಶಕರು ಹಾಗೂ ತಂತ್ರಜ್ಞರ ಮೇಲೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. 'ಕಾಟನ್ಪೇಟೆ' ಅನ್ನೋ ಸಿನಿಮಾಗಳನ್ನು ಮಾಡಿರುವ ಕನಕಪುರ ಶ್ರೀನಿವಾಸ್
Kannada Movies Release: ಕನ್ನಡದಲ್ಲಿ ಈ ವಾರ 13 ಸಿನಿಮಾ ರಿಲೀಸ್; ಒಂದಕ್ಕಿಂತ ಒಂದು ಭಿನ್ನ ವಿಭಿನ್ನ!
ಕನ್ನಡದಲ್ಲಿ ಒಂದಲ್ಲ ಎರಡಲ್ಲ ಮೂರು ಅಲ್ಲ. ಬರೋಬ್ಬರಿ 13 ಚಿತ್ರಗಳು ರಿಲೀಸ್ ಆಗುತ್ತಿದೆ. ಈ ಎಲ್ಲ ಚಿತ್ರಗಳ ಒಂದು ಸ್ಟೋರಿ ಇಲ್ಲಿದೆ ಓದಿ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ಗೆ ವಿಲನ್ ಆಗಿಬಿಟ್ರಾ ರಶ್ಮಿಕಾ ಮಂದಣ್ಣ?
ಒಂದ್ಕಡೆ ರಶ್ಮಿಕಾ ಮಂದಣ್ಣ ಮದುವೆ ಎನ್ನುವ ಚರ್ಚೆ ಜೋರಾಗಿದೆ. ಮತ್ತೊಂದು ಕಡೆ ಸಿನಿಮಾ ಚಿತ್ರೀಕರಣದಲ್ಲಿ ಕೊಡಗಿನ ಬೆಡಗಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸಿನಿಮಾ 'ಕಾಕ್ಟೇಲ್'-2 ಚಿತ್ರೀಕರಣ ಮುಗಿಸಿದ್ದರು. 'ಮೈಸಾ' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸ್ತಿದ್ದಾರೆ. ಮತ್ತೊಂದು ಕಡೆ ಅಲ್ಲು ಅರ್ಜುನ್ ಎದುರು ಮತ್ತೆ ನಟಿಸುತ್ತಿದ್ದಾರೆ. 'ಪುಷ್ಪ' ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಲ್ಲು
\ನನಗೆ ಮೋಸ ಮಾಡಿದವ್ರು ಇದ್ದಾರಾ ಇವತ್ತು? ದೇವರು ಕರೆದುಕೊಂಡ\; ಅಪ್ಪು ಬಗ್ಗೆ ನಾಲಿಗೆ ಹರಿಬಿಟ್ಟ ಕನಕಪುರ ಶ್ರೀನಿವಾಸ್
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇತ್ತೀಚೆಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಲ್ಲ ಸಲ್ಲದ, ಬೇಡದ ಹೇಳಿಕೆಗಳನ್ನು ಕೊಡುತ್ತಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಇಂದು (ಫೆಬ್ರವರಿ 5) ಕನಕಪುರ ಶ್ರೀನಿವಾಸ್ ತಾವೇ ನಿರ್ಮಾಣ ಮಾಡಿದ 'ಕಾಟನ್ಪೇಟೆ' ಸಿನಿಮಾದ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಪುನೀತ್ ರಾಜ್ಕುಮಾರ್ ಬಗ್ಗೆ ಗಂಭೀರ ಆರೋಫಗಳನ್ನು ಮಾಡಿದ್ದಾರೆ. ಹಾಗಂತ ಕೇವಲ ಪುನೀತ್
Kiccha Sudeep: ಸಿಸಿಎಲ್ ಗೆದ್ದ ಬಳಿಕ ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಭೇಟಿ, ಸುದೀಪ್ ನೋಡಲು ಮುಗಿಬಿದ್ದ ಫ್ಯಾನ್ಸ್!
Kiccha Sudeep: 12 ವರ್ಷಗಳ ಬಳಿಕ ಮತ್ತೆ ಕರ್ನಾಟಕ ಬುಲ್ಡೋಜರ್ಸ್ ಚಾಂಪಿಯನ್ ಆಗಿದೆ.ಈ ಖುಷಿಯ ನಡುವೆ ಇದೀಗ ಕಿಚ್ಚ ಸುದೀಪ್ ಮೈಸೂರಿಗೆ ಭೇಟಿ ನೀಡಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
OTT Releases This Week: ಈ ವಾರ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಚಿತ್ರಗಳು ಸ್ಟ್ರೀಮಿಂಗ್, ಇಲ್ಲಿದೆ ಲಿಸ್ಟ್
ಅತ್ತ ಚಿತ್ರಮಂದಿರಗಳಲ್ಲಿ ಇತ್ತ ಓಟಿಟಿಯಲ್ಲಿ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಕಾಯ್ತಿದೆ. 'ರಕ್ಕಸಪುರದೋಳ್', 'ಜೆಸಿ' ಸೇರಿ ಹಲವು ಕನ್ನಡ ಸಿನಿಮಾಗಳು ಈ ವಾರ ತೆರೆಗೆ ಬರ್ತಿದೆ. ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸುತ್ತಿವೆ. ಕೆಲ ಸಿನಿಮಾಗಳು ವಾರದ ಆರಂಭದಲ್ಲೇ ಓಟಿಟಿಗೆ ಬಂದಿದ್ದವು. ಈಗ ಶುಕ್ರವಾರ ಬ್ಲಾಕ್ಬಸ್ಟರ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. 'ದಿ ರಾಜಾ ಸಾಬ್',
Disha Patani: ಸಿಂಗರ್ ಜೊತೆ ದಿಶಾ? ಡೇಟಿಂಗ್ ಸೀಕ್ರೆಟ್ ಬಿಚ್ಚಿಟ್ಟ ಆಪ್ತ ಗೆಳೆಯ! ಕಥೆ ಏನು?
Disha Patani: ಪ್ರಸ್ತುತ, ಬಿ-ಟೌನ್ನಲ್ಲಿ ದಿಶಾ ಪಟಾನಿ - ಗಾಯಕ ತಲ್ವಿಂದರ್ ಬಗ್ಗೆ ಡೇಟಿಂಗ್ ವದಂತಿಗಳು ಹೊರಬರುತ್ತಿವೆ. ಇತ್ತೀಚೆಗೆ, ತಲ್ವಿಂದರ್ ಅವರೇ ಇಬ್ಬರ ಡೇಟಿಂಗ್ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ಉತ್ತರ ಪ್ರದೇಶದಲ್ಲಿ ಹುಟ್ಟಿದವರು ಮತ್ತು ಶಿವನ ಪರಮ ಭಕ್ತೆ. ಹಾಗಾಗಿ ಅವರಿಗೆ ಈ ಸಿನಿಮಾದ ಹೆಸರು ಮತ್ತು ಕಥೆ ಕೇಳಿದಾಗ ತುಂಬಾ ಸಂತೋಷವಾಯಿ ಎಂದಿದ್ದಾರೆ.
Actress Kanchana: ತನ್ನ 80 ಕೋಟಿ ಆಸ್ತಿ ದಾನ ಮಾಡಿದ ಕನ್ನಡದ ನಟಿ! ಅಣ್ಣಾವ್ರ ಜೊತೆ ಕೂಡ ನಟಿಸಿದ್ದಾರೆ! ಯಾರವರು?
Actress Kanchana: ಸುಮಾರು 46 ವರ್ಷಗಳ ಕಾಲ ಸಿನಿಮಾದಲ್ಲಿ ಗಳಿಸಿದ ಹಣವನ್ನು ದಾನ ಮಾಡಿದ ನಟಿಯ ಬಗ್ಗೆ ನಿಮಗೆ ತಿಳಿದಿದೆಯೇ? ಈ ನಟಿ ತನ್ನ 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದೇವಾಲಯಕ್ಕೆ ದಾನ ಮಾಡಿದ್ದಾರೆ. ಅದಕ್ಕೆ ಒಂದೇ ಒಂದು ಕಾರಣವಿದೆ. ಅಷ್ಟಕ್ಕೂ ಅವರು ಯಾರು ಗೊತ್ತಾ? ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಿ
'ರಾಂಡಾಮೂಳಂ' ಚಿತ್ರದಲ್ಲಿ ಭೀಮನಾಗಿ ಮೋಹನ್ ಲಾಲ್ ಬದಲು ರಿಷಬ್ ಶೆಟ್ಟಿ? ಕೊನೆಗೂ ಸಿಕ್ತು ಕ್ಲಾರಿಟಿ
'ಕಾಂತಾರ- 1' ಬಳಿಕ ರಿಷಬ್ ಶೆಟ್ಟಿ ಯಾವ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಎರಡ್ಮೂರು ಸಿನಿಮಾಗಳಲ್ಲಿ ನಟಿಸೋಕೆ ಒಪ್ಪಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ಸಿನಿಮಾ ಕೆಲಸಗಳು ಆರಂಭವಾಗಿಲ್ಲ. 'ಜೈ ಹನುಮಾನ್', ಶಿವಾಜಿ ಬಯೋಪಿಕ್ ಜೊತೆ ಮತ್ತೊಂದು ತೆಲುಗು ಚಿತ್ರಕ್ಕೆ ಡಿವೈನ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಮಾಲಿವುಡ್ ಅಂಗಳದಲ್ಲಿ 'ರಾಂಡಾಮೂಳಂ' ಚಿತ್ರಕ್ಕೆ
Karna Serial: ಕರ್ಣ-ನಿಧಿ ಪ್ರೀತಿಯ ಹೊಸ ಅಧ್ಯಾಯ ಶುರು; ರಾತ್ರಿ 8ರ ಮಹಾ ತಿರುವು
ಮನರಂಜನಾ ಲೋಕದಲ್ಲಿ ಸದಾ ಹೊಸತನಕ್ಕೆ ತುಡಿಯುವ ಕನ್ನಡಿಗರಿಗೆ ಈಗ ಹಬ್ಬದ ವಾತಾವರಣ. ಕಿರುತೆರೆಯ ಇತಿಹಾಸದಲ್ಲಿ ಅನೇಕ ಕಥೆಗಳು ಬಂದು ಹೋಗಿವೆ. ಆದರೆ ಕೆಲವು ಕಥೆಗಳು ಮಾತ್ರ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ. ಅಂತಹ ಒಂದು ಅದ್ಭುತ ಪ್ರಯತ್ನ ಈಗ ನಿಮ್ಮ ಮುಂದೆ ಬಂದಿದೆ. ಪ್ರತಿ ಸಂಜೆ ಕನ್ನಡಿಗರ ಮನೆಮನಗಳಲ್ಲಿ ಸಂಭ್ರಮ ಮನೆ ಮಾಡುತ್ತಿದೆ. ವಾಹಿನಿಗಳ ನಡುವಿನ ಪೈಪೋಟಿಯಲ್ಲಿ
Kichcha Sudeepa: ಸಿಎಂ ಸಿದ್ದರಾಮಯ್ಯಗೆ ಥ್ಯಾಂಕ್ಸ್ ಹೇಳಿದ್ದೇಕೆ ಕಿಚ್ಚ ಸುದೀಪ್? ಇಲ್ಲಿದೆ ಕಾರಣ
ಕಿಚ್ಚ ಸುದೀಪ್ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಸಿ.ಎಂ.ಸಿದ್ದರಾಮನ್ನಯವರಿಗೂ ತುಂಬು ಹೃದಯದಿಂದಲೇ ಥ್ಯಾಂಕ್ಸ್ ಹೇಳಿದ್ದಾರೆ. ಯಾಕೆ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
Horoscope February 5, 2026: Daily astrology for All Zodiac Signs: Know complete details
Horoscope February 5:ಇಂದು (ಫೆಬ್ರವರಿ 5) ಗ್ರಹ ನಕ್ಷತ್ರಗಳ ಸ್ಥಿತಿಗಳು ಪ್ರತಿಯೊಂದು ರಾಶಿಯ ಜೀವನದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರಬಹುದು. ಉದ್ಯೋಗ, ಹಣಕಾಸು, ಕುಟುಂಬ ಮತ್ತು ಆರೋಗ್ಯದ ವಿಷಯಗಳಲ್ಲಿ ಕೆಲವರಿಗೆ ಎಚ್ಚರಿಕೆ ಅಗತ್ಯವಿದ್ದರೆ, ಇನ್ನೂ ಕೆಲವರಿಗೆ ಹೊಸ ಅವಕಾಶಗಳು ಮತ್ತು ಸಕಾರಾತ್ಮಕ ಫಲಿತಾಂಶಗಳು ದೊರೆಯುವ ಸಾಧ್ಯತೆ ಇದೆ. ಆದ್ದರಿಂದ ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್ ಅವರ
ಬಿಗ್ ಬಾಸ್ ಹುಡುಗನ ವಿರುದ್ಧ ಜನರು ಮತ್ತೆ ಸಿಟ್ಟಿಗೆದ್ದಿದ್ದಾರೆ. ಈ ಹಿಂದೆ ಜೈಲಿಗೆ ಹೋಗಿ ಬಂದಿದ್ರೂ ಬುದ್ದಿ ಕಲ್ತಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನ ರೀಲ್ಸ್ ಜನರ ಸಿಟ್ಟಿಗೆ ಕಾರಣವಾಗಿದೆ.
'ಲ್ಯಾಂಡ್ಲಾರ್ಡ್'ಗೆ ತೆರಿಗೆ ವಿನಾಯ್ತಿ..\ಸಂಪರ್ಕ ಇರೋರಿಗೆ ಲಾಭ ಇದ್ಯಾವ ನ್ಯಾಯ?\ ಸಿಎಂಗೆ ಚೇತನ್ ಪ್ರಶ್ನೆ
ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ಸಿನಿಮಾ 'ಲ್ಯಾಂಡ್ಲಾರ್ಡ್' ಇತ್ತೀಚೆಗೆ ರಿಲೀಸ್ ಆಗಿದೆ. ದುನಿಯಾ ವಿಜಯ್, ರಚಿತಾ ರಾಮ್ ಹಾಗೂ ದುನಿಯಾ ವಿಜಯ್ ಪುತ್ರಿ ರಿತಾನ್ಯಾ ನಟನೆಯ 'ಲ್ಯಾಂಡ್ಲಾರ್ಡ್' ಉತ್ತಮ ಸಾಮಾಜಿಕ ಸಂದೇಶವನ್ನು ಸಾರುವ ಈ ಸಿನಿಮಾ ಎಂಬ ಮೆಚ್ಚುಗೆ ಪಡೆದುಕೊಂಡಿದೆ. ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಾಮಾಜಿಕ ಅಸಮಾನತೆ,
South Actor: ಈ ನಟ ಚಿತ್ರರಂಗಕ್ಕೆ ಬಂದು 14 ವರ್ಷ, ಈತನ 74 ವರ್ಷದ ತಂದೆ ಈಗಲೂ ಟಾಪ್ ಹೀರೋ
ಈ ಸ್ಟಾರ್ ಕಿಡ್ ಚಿತ್ರರಂಗಕ್ಕೆ ಬಂದು 14 ವರ್ಷಗಳಾದವು. 74 ವರ್ಷದ ಇವರ ತಂದೆ ಈಗಲೂ ಹೀರೋ ಆಗಿ ನಟಿಸುತ್ತಾರೆ.
Dhanush: ಧನುಷ್ ಸಕ್ಸಸ್ ಸೀಕ್ರೆಟ್! ತಂದೆ ಕಸ್ತೂರಿ ರಾಜ ಕಲಿಸಿಕೊಟ್ಟ ಆ ಮೌಲ್ಯಗಳೇ ಸಾಧನೆಗೆ ಸ್ಫೂರ್ತಿ
ಧನುಷ್ ಅವರ ಈ ಭರ್ಜರಿ ಯಶಸ್ಸು ಕೇವಲ ಅದೃಷ್ಟದಿಂದ ಬಂದಿದ್ದಲ್ಲ. ಅದರ ಹಿಂದೆ ಅವರ ತಂದೆ, ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕಸ್ತೂರಿ ರಾಜ ಅವರು ಕಲಿಸಿಕೊಟ್ಟ ಜೀವನ ಪಾಠಗಳು ಮತ್ತು ಸಂಸ್ಕಾರದ ದೊಡ್ಡ ಪಾಲಿದೆ.
Madhavan: ರಗಡ್ ಲುಕ್, ಗಂಭೀರ ಪಾತ್ರ! ‘ಮಾಧವನ್ 2.0’ ಜರ್ನಿ ಬಗ್ಗೆ ಏನಂದ್ರು ಮ್ಯಾಡಿ?
ಆರ್. ಮಾಧವನ್ ಸ್ವಿಟ್ಜರ್ಲ್ಯಾಂಡ್ ಘಟನೆಯ ಬಳಿಕ ನಾಲ್ಕು ವರ್ಷ ನಟನೆಯಿಂದ ದೂರವಿದ್ದು, ಧುರಂಧರ್ ಮುಂತಾದ ಶಕ್ತಿಶಾಲಿ ಪಾತ್ರಗಳ ಮೂಲಕ “ಮಾಧವನ್ 2.0” ರೂಪಿಸಿಕೊಂಡಿದ್ದಾರೆ.
Movies: ಮೈ ಜುಮ್ ಎನಿಸೋ ಕ್ರೈಂ ಸ್ಟೋರಿ, ಈ ಸಿನಿಮಾ ನೋಡ್ತಾ ಪ್ರೇಕ್ಷಕರು ಸೈಲೆಂಟಾಗಿಬಿಡ್ತಾರೆ
ಈ ಸಿನಿಮಾ ನೋಡುತ್ತಿದ್ದರೆ ನಿಮ್ಮ ಮೈ ಜುಮ್ ಎನ್ನುತ್ತೆ. ಕ್ಲೈಮ್ಯಾಕ್ಸ್ ರೋಷ ಉಕ್ಕಿಸುತ್ತದೆ. 7 ಫಿಲ್ಮ್ ಫೇರ್ ಅವಾರ್ಡ್ಸ್ ಪಡೆದ ಮೂವಿ ಒಟಿಟಿಯಲ್ಲಿದೆ.
Preethiya Parivala: ಯಾರು ಶಿಲ್ಪಾ ಶೆಟ್ಟಿ ತಂಗಿಯ ಹೊಸ ಬಾಯ್ಫ್ರೆಂಡ್? ಶಮಿತಾ ಡೇಟಿಂಗ್ ಮಾಡ್ತಿರೋದ್ಯಾರನ್ನು?
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರಾ? ಯಾರೊಂದಿಗೆ ಡೇಟ್ ಮಾಡುತ್ತಿದ್ದಾರೆ ಈ ಚೆಲುವೆ?
Rajpal Yadav: ತಿಹಾರ್ ಜೈಲು ಸೇರ್ತಾರಾ ಖ್ಯಾತ ಹಾಸ್ಯ ನಟ? ಕೇಸ್ ಏನು?
ಖ್ಯಾತ ಹಾಸ್ಯ ನಟನಿಗೆ ದೆಹಲಿ ಹೈಕೋರ್ಟ್ ಆದೇಶದಂತೆ ಫೆಬ್ರವರಿ 4ರಂದು ಸಂಜೆ 4ಕ್ಕೆ ತಿಹಾರ್ ಜೈಲಿನಲ್ಲಿ ಸರೆಂಡರ್ ಆಗಬೇಕಾಗಿದೆ. ಅಷ್ಟಕ್ಕೂ ಕೇಸ್ ಏನು?
Netflix India 2026 : 29 ವರ್ಷದ ನಂತರ ಸನ್ನಿ ಡಿಯೋಲ್-ಅಕ್ಷಯ್ ಖನ್ನಾ ಮುಖಾಮುಖಿ-11 ಸಿನಿಮಾ,19 ವೆಬ್ ಸೀರೀಸ್
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರ ಮನರಂಜನೆಯ ತಾಣವಾಗಿತ್ತು. ಹೆಚ್ಚೆಂದರೆ ಟಿವಿ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳು ಮನರಂಜನೆಯ ವ್ಯಾಖ್ಯಾನವನ್ನೇ ಬದಲಿಸಿವೆ. ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ಪ್ಲಾಟ್ಫಾರ್ಮ್ಗಳು ಜನ್ಮ ಪಡೆದಿವೆ. ಕೊರೊನಾ ನಂತರ ಕಡಿವಾಣ ಹಾಕಲಾಗದಂತೆ ಬೆಳೆದು ನಿಂತಿವೆ. ಮಿಲೇನಿಯಲ್ಸ್ ಅಂದರೆ 18 ರಿಂದ 35ರ
Peddi: ಚಿಕ್ಕಪ್ಪನ ಮೂವಿಗಾಗಿ ತಮ್ಮ ಸಿನಿಮಾ ಮುಂದೂಡಿದ್ರಾ ರಾಮ್ ಚರಣ್? ಪೆದ್ದಿ ರಿಲೀಸ್ ಡೇಟ್ ಅನೌನ್ಸ್
ರಾಮ್ ಚರಣ್ ಅಭಿನಯದ PEDDI ಚಿತ್ರದ ಬಿಡುಗಡೆ ಮುಂದೂಡಲಾಗಿದೆ. ಮಾರ್ಚ್ನಲ್ಲಿ ಬರಬೇಕಿದ್ದ ಸಿನಿಮಾಗೆ ಹೊಸ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
Mahesh Babu Movie: ರಾಜಮೌಳಿ ಚಿತ್ರದಲ್ಲಿ ಮಹೇಶ್ ಬಾಬು 'ರಾಮ'ನಾ? 'ರುದ್ರ'ನಾ?
ಡೈರೆಕ್ಟರ್ ರಾಜಮೌಳಿ ಅವರ ವಾರಣಾಸಿ ಚಿತ್ರದಲ್ಲಿ ಮಹೇಶ್ ಬಾಬು ಡಬಲ್ ರೋಲ್ ಮಾಡಿದ್ದಾರೆ. ಟೈಮ್ ಟ್ರಾವೆಲ್ ಕಥೆಯನ್ನೂ ಈ ಚಿತ್ರ ಹೊಂದಿದೆ. ಇದೀಗ ಈ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.
Chiranjeevi: ದೊಡ್ಡ ಮಾವನ ಬೆಂಬಲಕ್ಕೆ ಬಂದ ಲಾವಣ್ಯ! ಚಿರಂಜೀವಿನ ಟೀಕಿಸೋರಿಗೆ ಏನಂದ್ರು?
ಮೊಮ್ಮಗ ಬೇಕು ಎನ್ನುವ ಹಳೆಯ ಹೇಳಿಕೆಗೆ ಚಿರಂಜೀವಿ ಅವರು ಟ್ರೋಲ್ ಆಗುತ್ತಿರುವಾಗಲೇ ನಟಿ ಲಾವಣ್ಯ ತ್ರಿಪಾಠಿ ದೊಡ್ಡ ಮಾವನ ಬೆಂಬಲಕ್ಕೆ ಬಂದಿದ್ದಾರೆ.

15 C