Allu Arjun: ಅಲ್ಲು ಅರ್ಜುನ್ 42 ಕಂಡೀಷನ್ಸ್ ಬಗ್ಗೆ ಕೊನೆಗೂ ಉತ್ತರ: ಹೇಳಿಕೆ ನೀಡಿದವರಿಗೆ ಸಂಕಷ್ಟ
Allu Arjun: ಟಾಲಿವುಡ್ ಟಾಪ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ಇತ್ತೀಚೆಗೆ ಬ್ರಾಂಡ್ ಮ್ಯಾನೇಜರ್ ಕಾವೇರಿ ಬರುವಾ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿವೆ.
Salman Khan: ಸಲ್ಮಾನ್ ಖಾನ್ ಆಪ್ತನಿಗೆ ಜೀವ ಬೆದರಿಕೆ: ಬಿಷ್ಣೋಯ್ ಗ್ಯಾಂಗ್ನಿಂದ ಕೋಟ್ಯಾಂತರ ರೂಪಾಯಿ ಬೇಡಿಕೆ
Salman Khan: ನಿರ್ಮಾಪಕ ರೋಹಿತ್ ಶೆಟ್ಟಿ ಮನೆಯ ಹೊರಗೆ ನಡೆದ ಗುಂಡಿನ ದಾಳಿ, ನಟ ರಣವೀರ್ ಸಿಂಗ್ ಅವರಿಗೆ ಬಂದ ವಾಟ್ಸಾಪ್ ಬೆದರಿಕೆಗಳ ನಂತರ ಈಗ ಸಲ್ಮಾನ್ ಖಾನ್ ಅವರ ಆಪ್ತ ಮಿತ್ರರೊಬ್ಬರಿಗೆ ಕೋಟ್ಯಂತರ ರೂಪಾಯಿಗಳ ಸುಲಿಗೆ ಬೇಡಿಕೆಯ ಬೆದರಿಕೆ ಬಂದಿದೆ.
Karan Johar: ಕರಣ್ ಜೋಹರ್ ಬಗ್ಗೆ ರೋಸ್ಟ್ ವಿಡಿಯೋ ಮಾಡಿದ ಕ್ಯಾರಿಮಿನಾಟಿಗೆ ಸಂಕಷ್ಟ! ಕೋರ್ಟ್ ಮಹತ್ವದ ತೀರ್ಪು
Karan Johar: ಕ್ಯಾರಿಮಿನಾಟಿ, ಅಂದರೆ ಅಜಯ್ ನಗರ್ ಹಾಸ್ಯ, ರೋಸ್ಟ್ ಮತ್ತು ಮನರಂಜನಾ ಶೈಲಿಯ ವಿಡಿಯೋಗಳ ಮೂಲಕ ಅದೆಷ್ಟೋ ಮಂದಿ ಅಭಿಮಾನಿಗಳನ್ನು ಸಂಪಾದಿಸಿರುವ ವ್ಯಕ್ತಿ. ಆದರೆ ಇದೀಗ ಅವರು ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ.
ಒಟ್ಟಿಗೆ ಎರಡೆರಡು ಬಯೋಪಿಕ್ಗೆ ಗ್ರೀನ್ ಸಿಗ್ನಲ್; ಇಳಯರಾಜ-ಅಬ್ದುಲ್ ಕಲಾಂ ಅವತಾರವೆತ್ತಲಿರೋ ಧನುಷ್
ಭಾರತೀಯ ಚಿತ್ರರಂಗದಲ್ಲಿ ಕಂಟೆಂಟ್ ಇಟ್ಕೊಂಡು ಕಮರ್ಷಿಯಲ್ ಸಿನಿಮಾ ಮಾಡುವ ಕೆಲವೇ ಕೆಲವು ನಟರಲ್ಲಿ ಧನುಷ್ ಕೂಡ ಒಬ್ಬರು. ಇಲ್ಲಿವರೆಗೂ ಧನುಷ್ ನಟಿಸಿದ ಬಹುತೇಕ ಸಿನಿಮಾ ಪ್ರೇಕ್ಷಕರನ್ನು ಭಾವನೆಗಳಲ್ಲಿ ಕಟ್ಟಿ ಹಾಕಿದೆ. ಅದಕ್ಕೆ ಧನುಷ್ ಬೇರೆ ಎಲ್ಲಾ ನಟರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. ಈಗ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದು ಕೂಡ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಧನುಷ್ ವಿಭಿನ್ನ
Mysore Sandal Soap Brand Ambassador | ಸ್ಯಾಂಡಲ್ ಪ್ರೊಡಕ್ಟ್ ರಿಲೀಸ್ ಮಾಡಿದ ನಟಿ | N18V
Tamannaah Bhatia As Mysore Sandal Soap Brand Ambassador | ಸ್ಯಾಂಡಲ್ ಪ್ರೊಡಕ್ಟ್ ರಿಲೀಸ್ ಮಾಡಿದ ನಟಿ | N18V
Priya Hassan On Jayamala | ಜಯಮಾಲಾ ನಿರ್ಧಾರಕ್ಕೆ ಪ್ರಿಯಾ ಹಾಸನ್ ವಿರೋಧ | N18V
Priya Hassan On Jayamala | ಜಯಮಾಲಾ ನಿರ್ಧಾರಕ್ಕೆ ಪ್ರಿಯಾ ಹಾಸನ್ ವಿರೋಧ | N18V
Bollywood Actor: ಭಾರತೀಯ ಚಲನಚಿತ್ರರಂಗದಲ್ಲಿ ಒಬ್ಬ ನಟನಿಗೆ ಅವಕಾಶ ಸಿಗುವುದು ದೊಡ್ಡ ಸಂಗತಿ, ಆದರೆ ಅದನ್ನು ಸದುಪಯೋಗಪಡಿಸಿಕೊಂಡು ದೀರ್ಘಕಾಲ ಮನ್ನಣೆ ಪಡೆಯುವುದು ಇನ್ನೂ ದೊಡ್ಡ ಸವಾಲು. ಬಾಲಿವುಡ್ನಲ್ಲಿ ಪಾದಾರ್ಪಣೆ ಮಾಡಿದ ಅನೇಕ ಪ್ರತಿಭಾವಂತರಲ್ಲಿ ಕೆಲವರು ರಾತ್ರೋರಾತ್ರಿ ತಾರೆಯಾಗಿ ಹೊರಹೊಮ್ಮಿದರೂ, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾದ ಉದಾಹರಣೆಗಳಿವೆ
ಕಿರುತೆರೆಯ 'ಕ್ರೂರ ಅತ್ತೆ' ಚಂದ್ರಕಲಾ ಮೋಹನ್ ಚಪ್ಪಲಿಯಿಂದ ಹೊಡೆಸಿಕೊಳ್ಳಲು ಮುಂದಾಗಿದ್ದರೇ? ಏನಿದು ಕಥೆ?
ಪರದೆ ಮೇಲೆ ತನ್ನ ಕುತಂತ್ರದಿಂದಲೇ ಮನೆಮಾತಾಗಿದ್ದ ಅತ್ತೆಯೊಬ್ಬಳು, ಅಸಲಿ ಬದುಕಿನಲ್ಲಿ ತನಗೆ ತಾನೇ ಚಪ್ಪಲಿಯಿಂದ ಹೊಡೆಸಿಕೊಳ್ಳುವ ಸನ್ನಿವೇಶ ಸೃಷ್ಟಿಸಿದ್ದು ಅಂದ್ರೆ ನೀವು ನಂಬಲೇಬೇಕು. ಹೌದು, ಇದು ಮಂಡ್ಯದ ಮಣ್ಣಿನ ಹೆಮ್ಮೆ ಚಂದ್ರಕಲಾ ಮೋಹನ್ ಅವರ ಬಣ್ಣದ ಬದುಕಿನ ಅಚ್ಚರಿಯ ಸತ್ಯ. ಸುಮಾರು 57 ಧಾರಾವಾಹಿ ಹಾಗೂ 45 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ರಂಗಭೂಮಿ ಪ್ರತಿಭೆ,
ಅರಿಜಿತ್ ಸಿಂಗ್ ಮನೆಯಲ್ಲಿ 4 ದಿನ ಬಿಡಾರ ಹೂಡಿದ ಆಮಿರ್ ಖಾನ್ ; ಇದಕ್ಕಂತಾರೆ ಪರ್ಫೆಕ್ಟ್ ಪ್ಲಾನ್
ಬಾಲಿವುಡ್ ಅಂಗಳದಲ್ಲಿ ಯಾವಾಗಲೂ ಏನಾದರೂ ಒಂದು ಹೊಸ ವಿಷಯ ಚರ್ಚೆಯಾಗುತ್ತಲೇ ಇರುತ್ತದೆ. ಅದರಲ್ಲೂ ಚಿತ್ರರಂಗದ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎನಿಸಿಕೊಂಡಿರುವ ನಟ ಅಖಾಡಕ್ಕೆ ಇಳಿದರೆ ಅಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅಭಿಮಾನಿಗಳು ಅವರ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಸಿನಿಮಾ ಅಂದಮೇಲೆ ಅಲ್ಲಿ ಬಣ್ಣದ ಲೋಕದ ಜಾದೂ ಇರಬೇಕು. ಕಲಾವಿದರ ನಡುವಿನ ಬಾಂಧವ್ಯ ಇರಬೇಕು. ಇತ್ತೀಚಿನ ದಿನಗಳಲ್ಲಿ ಇಂತಹದ್ದೇ
ರಾಮ್ ಚರಣ್-ಉಪಾಸನಾ ತಮ್ಮ ಅವಳಿ ಮಕ್ಕಳಿಗೆ ಹೆಸರಿಡಲು ಜ್ಯೋತಿಷಿಗೆ ಕೊಟ್ಟ ಹಣವೆಷ್ಟು?
ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಬ್ಬ ಮಗ ಹಾಗೂ ಒಬ್ಬಳು ಮಗಳು ಜನಿಸಿದ್ದು, ಕುಟುಂಬದಲ್ಲಿ ಹೆಚ್ಚಿನ ಸಂತಸ ತಂದಿದೆ. ತಮ್ಮ ತಂದೆಯಂತೆ ಚಿತ್ರರಂಗದಲ್ಲಿ ಯಶಸ್ಸು ಗಳಿಸುತ್ತಿರುವ ರಾಮ್ ಚರಣ್ಗೆ ವಾರಸುದಾರರ ಆಗಮನವು ಮೆಗಾ ಕುಟುಂಬದ ಆನಂದವನ್ನು ದ್ವಿಗುಣಗೊಳಿಸಿದೆ. ಈ ಶುಭ ಸಂದರ್ಭದಲ್ಲಿ, ನವಜಾತ
ಜ್ಯೂ. ಎನ್ಟಿಆರ್- ಪ್ರಶಾಂತ್ ನೀಲ್ 'ಡ್ರ್ಯಾಗನ್' ಚಿತ್ರದ ಓಟಿಟಿ ರೈಟ್ಸ್ ದಾಖಲೆ ಬೆಲೆಗೆ ಸೇಲ್
ಚಿತ್ರರಂಗದಲ್ಲಿ ಸಿನಿಮಾ ಬ್ಯುಸಿನೆಸ್ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರ್ತಿದೆ. ಒಂದ್ಕಾಲದಲ್ಲಿ ಜನ ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಬೇಕಿತ್ತು. ವರ್ಷಗಳ ಕಾಲ ಸಿನಿಮಾ ಪ್ರದರ್ಶನವಾಗುತ್ತಿದ್ದವು. ಟಿವಿ ಬಂದ ಬಳಿಕ ಕೊಂಚ ಬದಲಾಯಿತು. ಟಿವಿ ರೈಟ್ಸ್ ಎನ್ನುವುದು ಒಳ್ಳೆ ಬ್ಯುಸಿನೆಸ್ ಆಯಿತು. ಈಗ ಅದನ್ನು ಮೀರಿ ಓಟಿಟಿ ದರ್ಬಾರ್ ನಡೀತಿದೆ. ದಿನದಿಂದ ದಿನಕ್ಕೆ ಓಟಿಟಿ ಟ್ರೆಂಡ್ ಹೆಚ್ಚಾಗ್ತಿದೆ. ದೊಡ್ಡ ದೊಡ್ಡ ಸಿನಿಮಾಗಳೇ
Ram Charan: ರಾಮ್ ಚರಣ್-ಉಪಾಸನಾ ಅವಳಿ ಮಕ್ಕಳ ಜನನಕ್ಕೂ ಟೈಮ್ ಫಿಕ್ಸ್ ಮಾಡಿದ್ದ ಜ್ಯೋತಿಷಿ
ರಾಮ್ ಚರಣ್ ಮತ್ತು ಉಪಾಸನ ಕೊನಿಡೆಲಾ ಅವರು ತಮ್ಮ ಜೋಡಿ ಮಕ್ಕಳನ್ನು ಸ್ವಾಗತಿಸಬೇಕಾದ ಸಮಯವೂ ಫಿಕ್ಸ್ ಆಗಿತ್ತಾ? ಜ್ಯೋತಿಷಿ ನೋಡಿದ್ರು ಆ ಘಳಿಗೆ.
'ಧೂಮ್ 4' ಚಿತ್ರದಿಂದ ಹಿಂದೆ ಸರಿದ್ರಾ ರಣ್ಬೀರ್ ಕಪೂರ್ ? ಆಲಿಯಾ ಪತಿಯ ಮುಂದಿನ ಹೆಜ್ಜೆ ಏನು ?
ಬಾಲಿವುಡ್ ಸಿನಿಮಾ ಅಂದ ಕೂಡಲೇ ನೆನಪಾಗೋದು ಅಲ್ಲಿನ ಅದ್ದೂರಿತನ. ಅದರಲ್ಲೂ ಯಶ್ ರಾಜ್ ಫಿಲ್ಮ್ಸ್ ಸಿನಿಮಾಗಳೆಂದರೆ ಅಲ್ಲಿ ಒಂದು ತೂಕ ಇರುತ್ತೆ. ಇತ್ತೀಚಿನ ದಿನಗಳಲ್ಲಿ ಸೀಕ್ವೆಲ್ ಸಿನಿಮಾಗಳ ಹವಾ ಜೋರಾಗಿದೆ. ಪ್ರೇಕ್ಷಕರು ಕೂಡ ಹಳೇ ಹಿಟ್ ಸಿನಿಮಾಗಳ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಸಿನಿಮಾ ರಂಗದಲ್ಲಿ ಗಾಳಿ ಸುದ್ದಿಗಳು ಹರಡುವುದು ಕಾಮನ್. ಒಂದು ಸಣ್ಣ ಸುಳಿವು ಸಿಕ್ಕರೂ
ಇಂಡಸ್ಟ್ರಿ ಮೇಲಿನ ಕೋಪಕ್ಕೆ ಆ ಸಿನಿಮಾ ಬೇಡ ಅಂದ್ಕೊಂಡಿದ್ದೆ, ಆದ್ರೆ ಬ್ಲಾಕ್ಬಸ್ಟರ್ ಹಿಟ್ ಆಯ್ತು- ಅರ್ಜುನ್ ಸರ್ಜಾ
ಯಾವ ಸಿನಿಮಾ ಹಿಟ್ ಆಗುತ್ತದೆ ಎಂದು ಹೇಳುವುದು ಕಷ್ಟ. ಯಾರ ಮಾಡಬೇಕಿದ್ದ ಕಥೆ ಮತ್ತೊಬ್ಬರ ಪಾಲಾಗಿ ಸಿನಿಮಾ ಹಿಟ್ ಆಗಿರುವ ಉದಾಹರಣೆಗಳಿವೆ. ನಟ ಅರ್ಜುನ್ ಸರ್ಜಾ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕೆಲವು ಬ್ಲಾಕ್ಬಸ್ಟರ್ ಹಿಟ್ ಆಗಿರುವ ಸಿನಿಮಾಗಳು ಇವೆ. ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿರುವ 'ಸೀತಾ ಪಯಣ' ಸಿನಿಮಾ ಈ ವಾರ ತೆರೆಗೆ ಬರ್ತಿದೆ.
ರಣವೀರ್ ಸಿಂಗ್ಗೆ ಬೆದರಿಕೆ, ವಾಯ್ಸ್ ಮೆಸೇಜ್ನಲ್ಲಿ ಕೋಟಿ ಹಣಕ್ಕೆ ಬೇಡಿಕೆ ; ಧುರಂಧರ್ ಸುತ್ತ ಖಾಕಿ ಸರ್ಪಗಾವಲು
ಬಾಲಿವುಡ್ ಮೇಲೆ ಭೂಗತ ಲೋಕದ ನೆರಳು ಮತ್ತೆ ಬಿದ್ದಂತಿದೆ. 90ರ ದಶಕದಲ್ಲಿ ಹಿಂದಿ ಉದ್ಯಮವನ್ನೇ ನಡುಗಿಸಿದ್ದ ಅಂಡರ್ ವರ್ಲ್ಡ್ ಹೊಸ ರೂಪದಲ್ಲಿ ಮತ್ತೆ ಮುಂಬೈನ ಗ್ರಹ ಪ್ರವೇಶ ಮಾಡಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಎರಡೂವರೆ ದಶಕದಿಂದ ನೆಮ್ಮದಿಯಿಂದ ಗ್ಲಾಮರ್ ಲೋಕದ ನಿದ್ದೆಗೆ ಈಗ ಕೊಳ್ಳಿ ಬಿದ್ದಿದೆ. ಬೆದರಿಕೆಯ ತಂತ್ರ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನೂ ಮೊದಲಾದರೆ
ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ, ಕೈಕುಲುಕುವಂತಿಲ್ಲ, ಅಲ್ಲು ಅರ್ಜುನ್ ಭೇಟಿಗೆ 42 ಷರತ್ತುಗಳು ನಿಜವೇ?
ಸ್ಟಾರ್ ನಟರು ಅಂದಾಕ್ಷಣ ಅಭಿಮಾನಿಗಳು ಮುತ್ತಿಕೊಳ್ಳುವುದು ಸಹಜ. ಇತ್ತೀಚೆಗೆ ಇದೇ ಕಾರಣಕ್ಕೆ ಸಾಕಷ್ಟು ನಟ, ನಟಿಯರು ಸಂಕಷ್ಟ ಎದುರಿಸಿರುವುದು ಇದೆ. ಇನ್ನು ಸೆಲೆಬ್ರೆಟಿಗಳು ಭದ್ರತೆಗಾಗಿ ಬೌನ್ಸರ್ಗಳನ್ನು ನೇಮಿಸಿಕೊಂಡಿರುತ್ತಾರೆ. ಅವರು ಹೋದಲ್ಲಿ ಬಂದಲ್ಲಿ ಕೆಲವೊಮ್ಮೆ ಪೊಲೀಸ್ ಭದ್ರತೆ ಕೂಡ ಇರುತ್ತದೆ. ಇದೇ ಕಾರಣಕ್ಕೆ ಅಷ್ಟು ಸುಲಭವಾಗಿ ಸ್ಟಾರ್ ನಟ, ನಟಿಯರನ್ನು ಎಲ್ಲರೂ ಭೇಟಿ ಮಾಡಲು ಸಾಧ್ಯವಿಲ್ಲ. ತೆಲುಗು ನಟ
'ಪೆದ್ದಿ' ಓವರ್ಸೀಸನ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್; ರಾಮ್ ಚರಣ್ ಕರಿಯರ್ನಲ್ಲೇ ಹೊಸ ದಾಖಲೆ
ತೆಲುಗಿನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿದೆ. ಈ ಆಕ್ಷನ್- ಡ್ರಾಮಾ ಈಗಾಗಲೇ ಒಂದು ಹಾಡಿನಿಂದ ಸದ್ದು ಮಾಡುತ್ತಿದೆ. ಗೇಮ್ ಚೇಂಜರ್ ಸೋಲಿನ ಬಳಿಕ ರಾಮ್ ಚರಣ್ಗೆ ಮತ್ತೆ ಸಕ್ಸಸ್ ಸಿಗೋದು ಗ್ಯಾರಂಟಿ ಅಂತಲೇ ಟ್ರೇಡ್ ಎಕ್ಸ್ಪೆರ್ಟ್ಗಳು ಲೆಕ್ಕಾಚಾರ ಹಾಕಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ ಚಿತ್ರತಂಡ
Ranveer Singh: ದೀಪಿಕಾ ಪಡುಕೋಣೆ ಮನೆ ಸುತ್ತ ಭಾರೀ ಭದ್ರತೆ, ಧುರಂಧರ್ ನಟನಿಗೆ ಬಂತು ಬೆದರಿಕೆ, ಕೋಟಿಗಳ ಡಿಮ್ಯಾಂಡ್!
ಉಂಡು, ಆಡಿ, ಒದ್ದು ಮಲಗುವ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ಮಿಂಚಿದವರು ಸುನಿಲ್ ರಾವ್. ಶಂಕರ್ ನಾಗ್ ಅವರ ''ಮಾಲ್ಗುಡಿ ಡೇಸ್''.. ''ಏಳು ಸುತ್ತಿನ ಕೋಟೆ''.. ''ಕೆಂಡದ ಮಳೆ''.. ''ರೆಡಿಮೇಡ್ ಗಂಡ''.. ''ಶಾಂತಿ ಕ್ರಾಂತಿ''.. ''ಮೈಸೂರ್ ಜಾಣ'' ಮುಂತಾದ ಚಿತ್ರಗಳ ಮೂಲಕ ಕರುನಾಡಿನ ಹೃದಯವನ್ನು ಎಳವೆಯಲ್ಲಿಯೇ ಗೆದ್ದ ಸುನಿಲ್ ರಾವ್ ತಮ್ಮ ಅಸಾಧಾರಣ ಪ್ರತಿಭೆ ಮತ್ತು ಚುರುಕುತನದಿಂದಲೇ ಚಿತ್ರರಂಗದಲ್ಲಿ ಕೂಡ
Rajinikanth: ರಜನಿ ಫ್ಯಾನ್ಸ್ಗೆ ಗುಡ್ನ್ಯೂಸ್, ತಲೈವರ್ 173 ಬಿಗ್ ಅಪ್ಡೇಟ್
ಇತ್ತೀಚಿನ ವರದಿಗಳ ಪ್ರಕಾರ, ತಲೈವರ 174 ಪ್ರೋಮೋ ಶೂಟ್ ಮುಗಿದಿದೆ ಎಂದು ಹೇಳಲಾಗಿದೆ. ಸದ್ಯದ ಈ ಅಪ್ಡೇಟ್ ಫ್ಯಾನ್ಸ್ಗೆ ಭಾರೀ ಎಕ್ಸೈಟ್ಮೆಂಟ್ ತಂದಿದೆ.
Toxic Movie: ಯಶ್ ಅಭಿನಯದ ಟಾಕ್ಸಿಕ್ ಚಿತ್ರವು ಫಾರ್ಸ್ ಫಿಲ್ಮ್ ಮೂಲಕ 105 ಕೋಟಿ ವಿದೇಶಿ ಡೀಲ್ ಸಾಧಿಸಿ, ಭಾರತೀಯ ಭಾಷೆಯ ಜಾಗತಿಕ ಬಿಡುಗಡೆಗೆ ಸಜ್ಜಾಗಿದೆ. ಎಕ್ಸೈಟಿಂಗ್ ಅಪ್ಡೇಟ್ ಈಗ ಹೊರಬಿದ್ದಿದೆ.
ವಯಸ್ಸು 70 ಆದರೂ ಸಿಂಗಲ್.. ಈಗಲೂ 'ಅತ್ತೆಗೆ ತಕ್ಕ ಸೊಸೆ'ಯಾಗಲು ರೆಡಿ; ಈ ಹಿರಿಯ ನಟಿ ನೆನಪಾದ್ರಾ?
ಕನ್ನಡದ ಚಿತ್ರರಂಗ ಬೆಳೆಸುವಲ್ಲಿ ಸಾಕಷ್ಟು ಕಲಾವಿದರ ಶ್ರಮವಿದೆ. ಅದರಲ್ಲೂ ಆರಂಭದ ದಿನಗಳಿಂದ ಹಿಡಿದು 70-80ರ ದಶಕದಲ್ಲಿ ಕನ್ನಡ ಚಿತ್ರರಂಗ ಉತ್ತುಂಗದಲ್ಲಿದ್ದ ಸಮಯದಲ್ಲಿ ಬಂದ ನಟಿಯರ ಪ್ರಮುಖರಾಗಿ ಕಾಣಿಸುತ್ತಾರೆ. ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಸಿನಿಮಾದಲ್ಲಿ ಸಿನಿಮಾದಲ್ಲಿ ನಟಿಸುವುದು ಸವಾಲಿನ ವಿಷಯವಾಗಿರುತ್ತಿತ್ತು. ಇಂತಹ ಸಮಯದಲ್ಲಿ ಗೆದ್ದು ಬೀಗಿದ ಸಾಕಷ್ಟು ನಟಿಯರು ಇದ್ದಾರೆ. ಅವರಲ್ಲಿ ರೇಖಾ ರಾವ್ ಕೂಡ ಒಬ್ಬರು.
Varanasi: ವಾರಣಾಸಿ ಸಿನಿಮಾದ ಸಿಕ್ಕಾಪಟ್ಟೆ ಸಂಕೀರ್ಣ ಪಾತ್ರವಂತೆ ಇದು! ಮಹೇಶ್ ಬಾಬು ರೋಲ್ ಅಲ್ಲ
ವಾರಣಾಸಿಯಲ್ಲಿ ಸಂಕೀರ್ಣ ಪಾತ್ರ ಯಾವುದು ಗೊತ್ತಾ? ಯಾರು ಕಾಣಿಸಿಕೊಳ್ತಾರೆ ಇದರಲ್ಲಿ? ಲೇಟೆಸ್ಟ್ ಮಾಹಿತಿ ಇಲ್ಲಿದೆ ನೋಡಿ.
Chaitra Kundapura vs Ashwini Gowda Fight | ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಚೈತ್ರಾ ಕುಂದಾಪುರ vs ಅಶ್ವಿನಿಗೌಡ ಫೈಟ್!
7 ವರ್ಷದ ವಿರಹ ವೇದನೆ ಅಂತ್ಯ ; 41ರ ಹರೆಯದಲ್ಲಿ 2ನೇ ಮದುವೆಗೆ ಸಜ್ಜಾದ ಶಾರುಖ್ ಖಾನ್ನ ಕಾವೇರಮ್ಮ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿಯಲ್ಲಿ ಒಮ್ಮೊಮ್ಮೆ ನೋವಾಗುತ್ತೆ. ಹೀಗೆ ಆದ ನೋವು ಒಮ್ಮೊಮ್ಮೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಇನ್ನೂ.. ಎಲ್ಲಾ ಉತ್ಸಾಹ, ಆಸಕ್ತಿ ಮತ್ತು ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುವ ಬ್ರೇಕ್ ಅಪ್ನ ನೋವು ಸಹಿಸಿಕೊಳ್ಳುವುದಕ್ಕೆ ಅನೇಕರಿಂದ ಸಾಧ್ಯವಾಗುವುದಿಲ್ಲ. ಯಾಕೆಂದರೆ ದೇಹಕ್ಕೆ ಆದ ಗಾಯವಾದರೂ ಹೇಗೊ ಮರೆತು ಬಿಡಬಹುದು. ಆದರೆ ಮನಸಿಗೆ ಆದ ಗಾಯ ಮರೆಯಲು
Pavithra Gowda: ಮಧ್ಯಂತ ಜಾಮೀನು ಕೇಳಿದ ಪವಿತ್ರಾ ಗೌಡ! ದೀಢೀರ್ ಏನಾಯ್ತು? ಜೈಲಲ್ಲಿ ಆರೋಗ್ಯ ಸಮಸ್ಯೆ?
Renukaswamy Case ನಲ್ಲಿ ಪವಿತ್ರಾ ಗೌಡ ಅವರು 20 ದಿನ ಮಧ್ಯಂತರ ಜಾಮೀನು ಕೋರಿ 57ನೇ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ಏನಾಯ್ತು?
Rajpal Yadav: ಕೋರ್ಟ್ ಮುಂದೆ ಸರೆಂಡರ್ ಆದ ಹಾಸ್ಯನಟನಿಗೆ ಸೋನು ಸೂದ್ ನೆರವು, ನೀವು ಒಂಟಿಯಲ್ಲ ಎಂದ ರಿಯಲ್ ಹೀರೋ
Rajpal Yadav: ಸೋನು ಸೂದ್ ರಾಜ್ಪಾಲ್ ಯಾದವ್ ಆರ್ಥಿಕ ಸಂಕಷ್ಟ ನಿವಾರಣೆಗೆ ಸಿನಿಮಾ ಅವಕಾಶ ನೀಡಿದ್ದು, ತಿಹಾರ್ ಜೈಲಿನ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
Gold Price Today in Bengaluru Feb 10: 24K, 22K, 18K Gold Rates Stable, Check Latest Prices
ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳ ಮೇಲೆ ಮತ್ತೆ ಎಲ್ಲರ ಗಮನ ಸೆಳೆಯುವ ಬೆಳವಣಿಗೆ ಕಂಡುಬಂದಿದೆ. ಹೂಡಿಕೆದಾರರು ಮಾತ್ರವಲ್ಲ, ಆಭರಣ ಖರೀದಿಗೆ ಮುಂದಾಗಿರುವ ಗ್ರಾಹಕರೂ ಇಂದಿನ ದರಗಳ ಬಗ್ಗೆ ಕುತೂಹಲದಿಂದ ಎದುರುನೋಡುತ್ತಿದ್ದಾರೆ. 24, 22 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಯಾವ ರೀತಿಯ ಚಲನೆ ಕಂಡುಬಂದಿದೆ? ದರ ಏರಿಕೆಯೇ, ಇಳಿಕೆಯೇ ಅಥವಾ ಸ್ಥಿರತೆಯೇ? 1 ಗ್ರಾಂನಿಂದ 100
ಪ್ರೇಮಿಗಳ ದಿನದಂದೇ 'ದೊಡ್ಮೆನೆ ಹಬ್ಬ'; ಬಿಗ್ ಬಾಸ್ ಸ್ಪರ್ಧಿಗಳಿಂದ 3 ಗಂಟೆ ಭರ್ಜರಿ ಮನರಂಜನೆ
ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ ಬಳಿಕ ಕಲರ್ಸ್ ಕನ್ನಡ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಮುಂದೆ ಬರುತ್ತಿದೆ. ಬಿಗ್ ಬಾಸ್ ಬಳಿಕ ಸ್ಪರ್ಧಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ವೀಕ್ಷಕರಿಗಾಗಿ ವಿನೂತನ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದೆ ತರುತಿದೆ. ಕಲರ್ಸ್ ಕನ್ನಡ ಈಗಾಗಲೇ ಪ್ರೋಮೋವನ್ನೂ ರಿಲೀಸ್ ಮಾಡಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ಪ್ರೇಮಿಗಳ ದಿನದಂದು ಕಲರ್ಸ್ ಕನ್ನಡ
Ghooskhor Pandat: ಸಿಎಂ ಯೋಗಿ ಆದಿತ್ಯನಾಥ್ ಆದೇಶದಂತೆ FIR ಬೆನ್ನಲ್ಲೇ ಫೇಮಸ್ ಸಿರೀಸ್ನ ಟೈಟಲ್ ಚೇಂಜ್?
Ghooskhor Pandat: ನೀರಜ್ ಪಾಂಡೆ ನಿರ್ಮಿಸಿರುವ ಮತ್ತು ಮನುಜ್ ಬಾಜ್ಪಾಯ್ ನಟಿಸಿರುವ ಘೂಸ್ಕೋರ್ ಪಂಡಿತ್ ಎಂಬ ನೆಟ್ಫ್ಲಿಕ್ಸ್ ಪ್ರಾಜೆಕ್ಟ್ನ ಹೆಸರು ಬದಲಾಯಿಸುತ್ತಾರಾ?
Allu Arjun: ಭಾರತೀಯ ಚಿತ್ರರಂಗದಲ್ಲಿ ಪುಷ್ಪಾ ಚಿತ್ರಗಳ ಮೂಲಕ ಜಾಗತಿಕ ಖ್ಯಾತಿಯನ್ನು ಗಳಿಸಿದ ಅಲ್ಲು ಅರ್ಜುನ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಕಾರಣವೇ ಬೇರೆ.
ಸಿನಿಪ್ರೇಮಿಗಳಿಗೆ ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಚಿತ್ರಮಂದಿರ ಹಾಗೂ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳ ಉಡುಗೊರೆ ಸಿಗುತ್ತಿದೆ. 'ಸೀತಾ ಪಯಣ' ಸೇರಿ ಒಂದಷ್ಟು ಸಿನಿಮಾಗಳು ಈ ವಾರ ಪ್ರೇಕ್ಷಕೆ ಮುಂದೆ ಬರ್ತಿವೆ. ಇತ್ತ ಓಟಿಟಿಯಲ್ಲಿ ಕೂಡ 15ಕ್ಕೂ ಅಧಿಕ ಸಿನಿಮಾಗಳು ಸ್ಟ್ರೀಮಿಂಗ್ ಆಗ್ತಿವೆ. ಕಳೆದ ವಾರ 'ದಿ ರಾಜಾಸಾಬ್', 'ಪರಾಶಕ್ತಿ' ಸೇರಿ ಕೆಲ ಸಿನಿಮಾಗಳು ಓಟಿಟಿಗೆ ಬಂದು ಭರ್ಜರಿ ರೆಸ್ಪಾನ್ಸ್
Preethiya Parivala: ಪತ್ನಿಯ 'ಶುಗರ್ ಡ್ಯಾಡಿ' ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ಟಾರ್ ನಟ ಗೋವಿಂದ! ಏನಂದ್ರು?
ಸುನೀತಾ ಅಹುಜಾ (Sunitha Ahuja) ಸಂದರ್ಶನವೊಂದರಲ್ಲಿ, ನಟನಿಗೆ ಒಬ್ಬಾಕೆ ನಟಿಯೊಂದಿಗೆ ಸಂಬಂಧವಿದೆ ಮತ್ತು ಅವರು ಅವರನ್ನು ಶುಗರ್ ಡ್ಯಾಡಿ ಎಂದು ಬಳಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಇದಕ್ಕೆ ಗೋವಿಂದ ಪ್ರತಿಕ್ರಿಯಿಸಿದ್ದಾರೆ.
Bollywood Movie: 30 ವರ್ಷಗಳ ಹಿಂದೆ ಬಿಡುಗಡೆಯಾದ ಒಂದು ಚಿತ್ರವನ್ನು 5 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾಗಿದ್ದು, 75 ಕೋಟಿ ರೂಪಾಯಿಗಳವರೆಗೆ ಕಲೆಕ್ಷನ್ ಮಾಡಿತ್ತು. ಇದು ಯಾವ ಚಿತ್ರ ಗೊತ್ತಾ?
Bhagyalakshmi: ಎಲ್ಲರ ಮುಂದೆ ಶ್ರೇಷ್ಠಾ ಮರ್ಯಾದೆ ತೆಗೆದ ತಾಂಡವ್; ಭಾಗ್ಯಾಳ ಮುಂದೆ ಹೈಡ್ರಾಮಾ…
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲದ ಘಟ್ಟ ತಲುಪಿದೆ. ಪ್ರತಿದಿನ ಒಂದಲ್ಲ ಒಂದು ಟ್ವಿಸ್ಟ್ ನೀಡುವ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗ ಭಾಗ್ಯಾ ಮತ್ತು ತಾಂಡವ್ ಜೀವನದಲ್ಲಿ ಹೊಸ ಬಿರುಗಾಳಿ ಎದ್ದಿದೆ. ಭಾಗ್ಯಾ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾಳೆ. ಆದರೆ ತಾಂಡವ್ ಮಾತ್ರ ಶ್ರೇಷ್ಠಾ ಬೆನ್ನು ಬಿದ್ದಿದ್ದಾನೆ. ಇಂದಿನ ಸಂಚಿಕೆಯಲ್ಲಿ
ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಚಿನ್ನು ಪಪ್ಪು ಅಲಿಯಾಸ್ ರೇಷ್ಮಾ ನಿಗೂಢವಾಗಿ ಮೃತಪಟ್ಟಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ರಿಲೀಸ್ಗೂ ಮುನ್ನವೇ 'ಟಾಕ್ಸಿಕ್' ₹1000 ಕೋಟಿ ಬ್ಯುಸಿನೆಸ್? ಚರಿತ್ರೆ ಬರೆದ ಯಶ್.. ಯಾವುದಕ್ಕೆ ಎಷ್ಟೆಷ್ಟು?
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ರಿಲೀಸ್ ಆಗುತ್ತಿರುವ ಅತೀ ದೊಡ್ಡ ಸಿನಿಮಾ 'ಟಾಕ್ಸಿಕ್'. 'ಕೆಜಿಎಫ್ ಚಾಪ್ಟರ್ 2' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಬಾರಿಗೆ ಪ್ಯಾನ್ ಇಂಡಿಯಾನೂ ದಾಟಿ ಗ್ಲೋಬಲ್ ಸಿನಿಮಾವಾಗಿ ಹೊರ ಹೊಮ್ಮುತ್ತಿದೆ. ಈಗಾಗಲೇ 'ಟಾಕ್ಸಿಕ್' ಸಿನಿಮಾದ ಪ್ರೀ-ರಿಲೀಸ್ ಬ್ಯುಸಿನೆಸ್ ನಡೆಯುತ್ತಿದೆ. 'ಟಾಕ್ಸಿಕ್'
62ನೇ ವರ್ಷದಲ್ಲಿ ಅನೈತಿಕ ಸಂಬಂಧ ; ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದ ಗೋವಿಂದ- ಆ ನಟಿಗೆ ಧನ್ಯವಾದ ಹೇಳಿದ್ದೇಕೆ ?
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ..ಹೊಂದಾಣಿಕೆ ಕೊರತೆ.. ದೈಹಿಕ ಅತೃಪ್ತಿ.. ಪ್ರೀತಿಯ ಕೊರತೆ.. ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ
Ashwini Gowda vs Chaitra Kundapura | ಬಿಗ್ಬಾಸ್ ಮುಗಿದ್ರೂ ಸ್ಪರ್ಧಿಗಳ ಟಾಕ್ವಾರ್ಗೆ ಬಿದ್ದಿಲ್ಲ ಬ್ರೇಕ್! | N18S
Sabarimala Gold Theft Case: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ; ಕಾಂತಾರ ನಟನಿಗೆ ಇಡಿ ಸಮನ್ಸ್ ಜಾರಿ
Sabarimala Gold Theft Case: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಮುಂದಿನ ವಾರ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಖುದ್ದು ಹಾಜರಾಗುವಂತೆ ನಟ ಜಯರಾಮ್ ಅವರಿಗೆ ಸಮನ್ಸ್ ಜಾರಿಯಾಗಿದೆ.
Niharika Konidela: ಡಿವೋರ್ಸ್ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಮೆಗಾ ಡಾಟರ್! ಭಾವುಕರಾಗಿದ್ಯಾಕೆ ನಿಹಾರಿಕಾ?
Niharika Konidela: ಟಾಲಿವುಡ್ ನಟಿ ಮತ್ತು ಕೊನಿಡೇಲಾ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೇಲಾ ಅವರ ವೈಯಕ್ತಿಕ ಜೀವನದ ಬಗ್ಗೆ ನೀಡಿದ ಹೇಳಿಕೆಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಅವರು ತಮ್ಮ ಮದುವೆ, ವಿಚ್ಛೇದನ ಮತ್ತು ಅಂದಿನಿಂದ ಅವರ ಜೀವನದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ.
Horoscope February 10: Detailed Zodiac Predictions from Aries to Pisces on Career Finance and Health
Horoscope February 10: ಫೆಬ್ರವರಿ 10ರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದಿರುವ ದಿನ ಭವಿಷ್ಯವಾಗಿದೆ. ಫೆಬ್ರವರಿ 10ರಂದು ಮೇಷದಿಂದ ಮೀನ ರಾಶಿಯವರೆಗೆ ಉದ್ಯೋಗ, ಹಣಕಾಸು, ಆರೋಗ್ಯ, ಅದೃಷ್ಟ ಫಲ ಹೇಗಿರಲಿದೆ ಎಂದು ತಿಳಿಯಿರಿ. ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್ ಅವರ

24 C