'ಜನ ನಾಯಗನ್' ಎದುರು ರಿಲೀಸ್ ಆಗುತ್ತಿರೋ 'ಪರಾಶಕ್ತಿ' ಮೊದಲ ವಿಮರ್ಶೆ ಏನು?
ನಿರ್ದೇಶಕಿ ಸುಧಾ ಕೊಂಗರಾ ಅವರ 'ಪರಶಕ್ತಿ' ಚಿತ್ರವು ಜನವರಿ 10 ರಂದು ತೆರೆ ಕಾಣಲು ಸಿದ್ಧವಾಗಿದೆ. ಡಾನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಶಿವಕಾರ್ತಿಕೇಯನ್, ರವಿ ಮೋಹನ್, ಅಥರ್ವಾ, ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದು, ಇದು ನಟ ಶಿವಕಾರ್ತಿಕೇಯನ್ ಅವರ 25ನೇ ಹಾಗೂ ಜಿ.ವಿ. ಪ್ರಕಾಶ್ ಕುಮಾರ್ ಅವರ 100ನೇ ಸಂಗೀತ
ಇರೋ ಬರೋ ದಾಖಲೆಗಳನ್ನೆಲ್ಲ ಮುರಿದ 'ಧುರಂಧರ್'; 4 ವಾರದಿಂದ ಕರ್ನಾಟಕದ ಗಳಿಸಿದ್ದೆಷ್ಟು ಗೊತ್ತೇ?
ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ನಟನೆಯ ಸಿನಿಮಾ ಬಾಕ್ಸಾಫೀಸ್ನಲ್ಲಿ ಒಂದೊಂದೇ ದಾಖಲೆಗಳನ್ನು ಹೊಡೆದಾಕುತ್ತಾ ಮುನ್ನುತ್ತಾ ಮುಂದೆ ಸಾಗುತ್ತಿದೆ. ಎಲ್ಲರ ಬಾಯಲ್ಲಿಯೂ 'ಧುರಂಧರ್' ಸಿನಿಮಾ ಬಗ್ಗೆನೇ ಚರ್ಚೆ. ಈ ಸಿನಿಮಾ ರಿಲೀಸ್ಗೂ ಮುನ್ನ ಈ ಮಟ್ಟಿಗೆ ಸದ್ದು ಮಾಡಬಹುದೆಂಬ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. 'ಧುರಂಧರ್' ಸಿನಿಮಾ ರಿಲೀಸ್ಗೂ ಮುನ್ನ ಅಡ್ವಾನ್ಸ್ ಬುಕಿಂಗ್ ಕೂಡ ಸಾಧಾರಣವಾಗಿತ್ತು. ಈ
ಮೀನಾ-ನಯನತಾರಾ ನಡುವೆ ಮೈಮಸ್ಸು; 'ಮೂಕುತಿ ಅಮ್ಮನ್ 2' ಕೊನೆಯ ದಿನ ಮಿಸ್ ಆಗಿದ್ಯಾಕೆ?
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮೀನಾ ಹಾಗೂ ನಯನತಾರಾ ಇಬ್ಬರೂ ಚಿರಪರಿಚಿತರು. ಇಬ್ಬರೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮೀನಾ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರೂ ಬಹುಬೇಡಿಕೆಯ ನಟಿಯಾಗಿದ್ದಾರೆ. ಅದೇ ನಯನತಾರಾ ಮದುವೆ ಬಳಿಕವೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀಗಾಗಿ ಇಬ್ಬರೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿಯರಾಗಿದ್ದಾರೆ. ಇತ್ತೀಚೆಗೆ ನಯನತಾರಾ ಹಾಗೂ ಮೀನಾ ನಡುವೆ ಮೈಮಸ್ಸು ಮೂಡಿದೆ
Bigg Boss 12: ನಾನು ಹೀರೋ ಅಲ್ಲ; ನೀನು ಜೋಕರ್ ಆಗ್ಬೇಡ! ಗಿಲ್ಲಿ ಮಾತಿಗೆ ಅಶ್ವಿನಿ ಕೌಂಟರ್
ನಾನು ಹೀರೋ ಅಲ್ಲ. ಆದರೆ, ನೀನು ಜೋಕರ್ ಆಗ್ಬೇಡ. ಹೀಗೆ ಹೇಳಿದ್ದಕ್ಕೆ ಗಿಲ್ಲಿ ನಟ ಕೌಂಟರ್ ಕೊಡ್ತಾರೆ. ಕ್ಯಾಪ್ಟನ್ ಆಗುವ ಯೋಗ್ಯತೇನೆ ಇಲ್ಲ. ಹೀಗೆ ಹೇಳಿದಾಗ ಅಶ್ವಿನಿ ಗೌಡ ರೊಚ್ಚಿಗೇಳುತ್ತಾರೆ. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ಮೈಸೂರಲ್ಲಿ ಮಾರ್ಕ್ ಮ್ಯಾಜಿಕ್; ಕಿಚ್ಚನ ಸ್ವಾಗತಕ್ಕೆ ಸಂಗಮ್ ಥಿಯೇಟರ್ ಬಳಿ ಜನ ಸಾಗರ!
ಮೈಸೂರಿನಲ್ಲಿ ಮಾರ್ಕ್ ಚಿತ್ರ ಮ್ಯಾಜಿಕ್ ಮಾಡಿದೆ. ಸುದೀಪ್ ಇಲ್ಲಿಗೆ ಬರೋದೇ ತಡ, ಜನ ಸಾಗರವೇ ಜಮಾಯಿಸಿದೆ. ಈ ಕ್ರೇಜ್ ಅನ್ನ ಸುದೀಪ್ ಕಣ್ತುಂಬಿಕೊಂಡಿದ್ದಾರೆ. ಅಷ್ಟೆ ಖುಷಿನೂ ಪಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Nayanthara: ಮೆಗಾಸ್ಟಾರ್-ನಯನತಾರಾ ಸಿನಿಮಾ ಟ್ರೈಲರ್ ರಿಲೀಸ್ ಡೇಟ್
ಚಿರಂಜೀವಿ ಮತ್ತು ನಯನತಾರಾ ಅಭಿನಯದ ಮನ ಶಂಕರ ವರ ಪ್ರಸಾದ್ ಗಾರು ಜನವರಿ 12, 2026 ರಂದು ಬಿಡುಗಡೆಯಾಗಲಿದೆ. ವಿಶ್ವಂಭರ ಚಿತ್ರ ಜೂನ್ 2026 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮಹೇಶ್ ಬಾಬು ಚಿತ್ರದಲ್ಲಿ ನಟಿಸಿ ನನ್ನ ಕರಿಯರ್ ಹಾಳಾಯ್ತು, ಅದೊಂದು ದೃಶ್ಯದಲ್ಲಿ ನಟಿಸಬಾರದಿತ್ತು
ಬಹುಭಾಷಾ ನಟಿ ರಾಶಿ ಕನ್ನಡ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್, ಶಿವರಾಜ್ಕುಮಾರ್ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆಕೆ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸುತ್ತಿಲ್ಲ. ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ನನ್ನ ಕರಿಯರ್ ಹಾಳಾಯ್ತು ಎಂದು ಆಕೆ ಹೇಳಿದ್ದಾರೆ. ಸಿನಿಮಾ ಅಂದಮೇಲೆ ಎಲ್ಲ ತರಹದ ಪಾತ್ರಗಳಲ್ಲಿ ನಟಿಸಬೇಕು ಎಂದು ಕಲಾವಿದರು ಬಯಸುತ್ತಾರೆ. ಆದರೆ ಕೆಲ
\ರಕ್ಷಣಾತ್ಮಕ ಆಟ ಅಲ್ಲ.. ನುಗ್ಗಿ ಹೊಡೆಯೋದ್ರಲ್ಲೇ ನನಗೆ ನಂಬಿಕೆ\- ಯಶ್ ಹೇಳಿಕೆ ವೈರಲ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳು ಈ ವರ್ಷ ತೆರೆಗೆ ಬರ್ತಿದೆ. ಈದ್ ಸಂಭ್ರಮದಲ್ಲಿ ಬಿಡುಗಡೆ ಆಗುತ್ತಿರುವ 'ಟಾಕ್ಸಿಕ್' ಚಿತ್ರಕ್ಕೆ ಬಾಲಿವುಡ್ 'ಧುರಂಧರ್- 2' ಸವಾಲು ಹಾಕ್ತಿದೆ. ಬಾಕ್ಸಾಫೀಸ್ನಲ್ಲಿ ಎರಡು ಸಿನಿಮಾಗಳ ನಡುವೆ ಭಾರೀ ಕ್ಲ್ಯಾಶ್ ನಡೆಯಲಿದೆ. ಮಾರ್ಚ್ 19ರಂದು ಎರಡೂ ಸಿನಿಮಾಗಳು ಬಿಡುಗಡೆ ಆಗುವುದು ಖಚಿತವಾಗಿದೆ. ಈದ್ ವೀಕೆಂಡ್ ಅವಕಾಶ ಮಿಸ್
Akshay Kumar: ಆರೆಂಜ್ ಮರದ ಕೆಳಗೆ ಅಕ್ಷಯ್ ಕುಮಾರ್ ಧ್ಯಾನ! ಫೋಟೋ ವೈರಲ್
ಅಕ್ಷಯ್ ಕುಮಾರ್ ಆರೆಂಜ್ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿರುವ ಫೋಟೋ ಸಖತ್ ವೈರಲ್ ಆಗಿದೆ. ಹೇಗಿದೆ ಗೊತ್ತಾ ಫೋಟೋ?
ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ.. ಮೊನ್ನೆ ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಿದ್ರು- ಆರ್ಯವರ್ಧನ್
ಎಲುಬಿಲ್ಲದ ನಾಲಿಗೆ ಅಂತ ಜನ ಏನೇನೋ ಮಾತಾಡ್ತಾರೆ. ಸೋಶಿಯಲ್ ಮೀಡಿಯಾ ಜಮಾನ ಶುರುವಾದ ಬಳಿಕ ಹೀಗೆ ಬಾಯಿಗೆ ಬಂದಂತೆ ಮಾತನಾಡುವುದು ವೈರಲ್ ಆಗಿಬಿಡುತ್ತದೆ. ಮಾಜಿ ಬಿಗ್ಬಾಸ್ ಸ್ಪರ್ಧಿ, ಸಂಖ್ಯಾಶಾಸ್ತ್ರಜ್ಞ- ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಇದೇ ಮಾತನಾಡಿರುವ ವೀಡಿಯೋ ಇದೀಗ ಚರ್ಚೆ ಹುಟ್ಟಾಕ್ಕಿದೆ. ನಟ ಸುದೀಪ್ ಬಗ್ಗೆ ಆರ್ಯವರ್ಧನ್ ಆಡಿರುವ ಮಾತು ಅಭಿಮಾನಿಗಳನ್ನು ಕೆರಳಿಸಿದೆ. ಸುದ್ದಿ ವಾಹಿನಿ, ಯೂಟ್ಯೂಬ್
Sankranthi 2026; 7 ಸಿನಿಮಾಗಳು.. ಕ್ರೇಜ್ ಇರೋದ್ಯಾವುದು? ಅಡ್ವಾನ್ಸ್ ಬುಕಿಂಗ್, ಬಾಕ್ಸಾಫೀಸ್ ಲೆಕ್ಕಾಚಾರವೇನು?
ಸಂಕ್ರಾಂತಿ ಬಂತು ಅಂದರೆ, ದಕ್ಷಿಣ ಭಾರತದ ಎರಡು ಚಿತ್ರರಂಗಗಳು ಅಲರ್ಟ್ ಆಗಿಬಿಡುತ್ತವೆ. ತೆಲುಗು ಚಿತ್ರರಂಗದಲ್ಲಿ ಸಿನಿಮಾಗಳು ಕಾಂಪಿಟೇಷನ್ನಲ್ಲಿ ಬಿಡುಗಡೆಯಾಗುತ್ತವೆ. ಹಾಗೇ ಈ ಚಿತ್ರರಂಗಕ್ಕೆ ಕಾಂಪಿಟೇಷನ್ ಕೊಡೋದು ತಮಿಳು ಚಿತ್ರರಂಗ. ತಮಿಳು ಚಿತ್ರರಂಗದಲ್ಲಿಯೂ ಸೂಪರ್ಸ್ಟಾರ್ಗಳು ಸಿನಿಮಾ ರಿಲೀಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಈ ಎರಡು ಚಿತ್ರರಂಗದಲ್ಲಿ ಈ ವರ್ಷ ಕೂಡ ಬಿಗ್ ಸಿನಿಮಾಗಳು ಬಿಡುಗಡೆ ಸಜ್ಜಾಗಿವೆ. ಸಂಕ್ರಾಂತಿ ಹಬ್ಬದ
ನೀನೆ ಆ ಚಿತ್ರಕ್ಕೆ ನಾಯಕಿ ಅಂತ ಪ್ರಶಾಂತ್ ನೀಲ್ ಬೆಂಗಳೂರಿಗೆ ಕರೆಸಿ ಹೇಳಿದ್ರು.. ಆಮೇಲೆ..
ಸಿನಿಮಾ ಅವಕಾಶಗಳು ಅಷ್ಟು ಸುಲಭವಾಗಿ ಸಿಗಲ್ಲ. ಅದರಲ್ಲೂ ಕ್ರೇಜಿ ಪ್ರಾಜೆಕ್ಟ್ಗಳಲ್ಲಿ ನಟಿಸೋದಕೆ ನಾಯಕಿಯರಿಗೆ ಅದೃಷ್ಟ ಇರಬೇಕು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಮಾಳವಿಕಾ ಮೋಹನನ್ ನಟಿಸಬೇಕಿತ್ತು. ಈ ಬಗ್ಗೆ ಮಾತುಕತೆ ಕೂಡ ನಡೆದಿತ್ತು. ಆದರೆ ಬಳಿಕ ಸಾಧ್ಯವಾಗಲಿಲ್ಲ ಎಂದು ಆಕೆ ಹೇಳಿದ್ದಾರೆ. ಪ್ರಭಾಸ್ ಹಾಗೂ ಮಾಳವಿಕಾ ಮೋಹನನ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ
ಜನ ಬರ್ತಿಲ್ಲ ಅನ್ನೋ ಟೈಮ್ನಲ್ಲಿ ಪ್ರೇಕ್ಷಕನ ಮತ್ತೆ ಮತ್ತೆ ಥಿಯೇಟರ್ಗೆ ಬರೋ ಹಾಗೆ ಮಾಡಿದ ಸಿನಿಮಾಗಳಿವು
ಲೂಸಿಯಾ, 6-5=2, ಉಳಿದವರು ಕಂಡಂತೆ, ರಂಗಿ ತರಂಗ, ಕಿರಿಕ್ ಪಾರ್ಟಿ, ಸುಫ್ರಂ ಸೋ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿ ಪ್ಯಾನ್ ಇಂಡಿಯಾ ಮಟ್ಟಿಗೆ ಹೆಸರು ಮಾಡಿದವು. ಜನರು ಥಿಯೇಟರ್ಗೆ ಬರೋದೆ ಇಲ್ಲ ಅನ್ನೋ ಟೈಮ್ನಲ್ಲಿ ಪ್ರೇಕ್ಷಕ ಮತ್ತೆ ಮತ್ತೆ ಬಂದು ಸಿನಿಮಾ ನೋಡೋ ಹಾಗೆ ಮಾಡಿದವು.
2026ರಲ್ಲಿ ಯಶ್, ರಿಷಬ್ ನಿರೀಕ್ಷೆ ತಲುಪೋದು ಕಷ್ಟನಾ? ಈ ವರ್ಷ ಇಬ್ಬರ ಭವಿಷ್ಯ ಹೇಗಿದೆ?
ಹೊಸ ವರ್ಷ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದಿದೆ. ದೊಡ್ಡ ದೊಡ್ಡ ಸಿನಿಮಾಗಳು ಈ ವರ್ಷ ತೆರೆಗೆ ಬರಲು ಸಜ್ಜಾಗಿದೆ. ಯಶ್ ನಟನೆಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತ ರಿಷಬ್ ಶೆಟ್ಟಿ 'ಕಾಂತಾರ' -1 ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಜಾತಕ, ಜೋತಿಷ್ಯ, ಭವಿಷ್ಯವನ್ನು ಕೆಲವರು ನಂಬುತ್ತಾರೆ. ಕೆಲವರು
Kannada Movies: ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಮಾಡುವ ವ್ಯಾಖ್ಯಾನವನ್ನೇ ಬದಲಿಸಿದ ಮೂವಿಗಳಿವು
ಈ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಿದ ಸಿನಿಮಾಗಳು ಅಂದ ತಕ್ಷಣ ಮೊದಲಿಗೆ ಮುಂಗಾರು ಮಳೆ ಸಿನಿಮಾ ನೆನಪಾಗುತ್ತೆ. ಯೆಸ್ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ.. ಚಂದನವನದಲ್ಲಿ ಹೊಸದೊಂದು ಪರ್ವಕ್ಕೆ ನಾಂದಿ ಹಾಡಿತು.
ಹೇಗಿದೆ ಗೊತ್ತಾ ಸೈಫ್-ಕರೀನಾ ಅವರ 800 ಕೋಟಿ ಮೌಲ್ಯದ ಪಟೌಡಿ ಪ್ಯಾಲೇಸ್? ನೋಡಿದ್ರೆ ಕಳೆದೋಗ್ತೀರಾ!
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಸುಮಾರು 800 ಕೋಟಿಯ ರಾಯಲ್ ಹೆರಿಟೇಜ್ ಪಟೌಡಿ ಪ್ಯಾಲೇಸ್ ಬಹಳ ಆಕರ್ಷಣೀಯವಾಗಿದೆ. ಇದು 20 ನೇ ಶತಮಾನದ ಆರಂಭದ ವಸಾಹತುಶಾಹಿ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.
ಬಾಲಿವುಡ್ ನಟ-ಚಿತ್ರವಿಮರ್ಷಕನಿಗೆ ಸಂಕಷ್ಟ! ಯೋಗಿ ಆದಿತ್ಯನಾಥ್ ಹೆಸರಲ್ಲಿ ಹೀಗೆ ಮಾಡಿದ್ದಕ್ಕೆ ಎಫ್ಐಆರ್
Yogi Adityanath: ಸಿಎಂ ಯೋಗಿ ಆದಿತ್ಯನಾಥ್ ಹೆಸರಿನ ನಕಲಿ ಪೋಸ್ಟ್ ಹಂಚಿಕೊಂಡ ಬಾಲಿವುಡ್ ಖ್ಯಾತ ನಟ; ನಕಲಿ ಪೋಸ್ಟ್ ಎಂದು ಗೊತ್ತಾದ ನಂತರ ಕ್ಷಮೆ, FIR ದಾಖಲು.
ಲಕ್ಕಿ ಡಿಸೆಂಬರ್ನಲ್ಲಿ ರಿಲೀಸ್ ಆದ ಕನ್ನಡ ಸಿನಿಮಾಗಳು ಹಿಟ್ ಆದ್ವಾ? ಯಾವ ಸಿನಿಮಾ ಎಷ್ಟು ಗಳಿಸ್ತು?
ಡಿಸೆಂಬರ್ ಸಿನಿ ದುನಿಯಾದ ಲಕ್ಕಿಮಂಥ್ ಅಂತ್ಲೇ ಕರೆಸಿಕೊಳ್ಳುತ್ತೆ. ಈ ಸಮಯದಕ್ಕೆ ಬಂದ ಸಾಕಷ್ಟು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಇಂಡಸ್ಟ್ರಿ ಹಿಟ್ ಆಗಿವೆ. ಚಿತ್ರರಂಗದ ದಿಕ್ಕು ದೆಸೆ ಬದಲಿಸಿವೆ.
ವಿಜಯ್ ದೇವರಕೊಂಡ, ರಶ್ಮಿಕಾ ಜೋಡಿ ಸಿನಿಮಾ ರೀಮೆಕ್; ನಾಯಕ-ನಾಯಕಿ ಯಾರಂದ್ರೆ?
ದಕ್ಷಿಣ ಭಾರತದ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಇಡೀ ದೇಶವನ್ನೇ ಆಳುತ್ತಿವೆ. ಅದರಲ್ಲೂ ಪ್ರೇಮಕಥೆ ಹಾಗೂ ಎಮೋಷನಲ್ ಡ್ರಾಮಾಗಳಿಗೆ ಸಿಗುವ ರೆಸ್ಪಾನ್ಸ್ ಅಷ್ಟಿಷ್ಟಲ್ಲ. ಸಿನಿಪ್ರಿಯರು ಮೆಚ್ಚಿಕೊಂಡ ಒಂದು ಸುಂದರ ಕಥೆ ಈಗ ಹೊಸ ರೂಪ ಪಡೆದುಕೊಳ್ಳಲು ಸಜ್ಜಾಗಿದೆ. ಈ ಸುದ್ದಿಯು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದೆ. ಬಾಲಿವುಡ್ ಮಂದಿ ಸದಾ ಸೌತ್ ಸಿನಿಮಾಗಳ ಮೇಲೆ ಕಣ್ಣಿಟ್ಟಿರುತ್ತಾರೆ
Jana Nayagan: ಬೆಂಗಳೂರಿನಲ್ಲಿ ಜನ ನಾಯಕನ್ ಸುಲಿಗೆ! ಟಿಕೆಟ್ ಬೆಲೆ ಎಷ್ಟಿದೆ?
ಜನ ನಾಯಗನ್ ಸಿನಿಮಾ ರಿಲೀಸ್ ಮುನ್ನವೇ ಹೈಪ್ ಸೃಷ್ಟಿಸಿ, ಟ್ರೇಲರ್ ಜನವರಿ 3ರಂದು ಬರುತ್ತಿದೆ. ವಿಜಯ್ ಅಭಿನಯದ ಈ ಚಿತ್ರಕ್ಕೆ ಟಿಕೆಟ್ ಬೆಲೆ ಗಗನಕ್ಕೇರಿದ್ದು, ಮಲೇಷ್ಯಾದಲ್ಲಿ ಆಡಿಯೋ ಲಾಂಚ್ ಅದ್ಧೂರಿಯಾಗಿ ನಡೆಯಿತು.
Dhurandhar: ಹೊಸ ವರ್ಷದಂದು ಬಾಕ್ಸಾಫೀಸ್ ಲೂಟಿ ಮಾಡಿದ 'ಧುರಂಧರ್';'ಕೆಜಿಎಫ್ 2', 'ಪುಷ್ಟ 2'ಗೆ ಢವ ಢವ
ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ರಣ್ವೀರ್ ಸಿಂಗ್ ಭಾರೀ ಯಶಸ್ಸು ಸಿಕ್ಕಿದೆ. 'ಧುರಂಧರ್' ಬಾಕ್ಸಾಫೀಸ್ನಲ್ಲಿ ಇರೋ ಬರೋ ದಾಖಲೆಗಳನ್ನೆಲ್ಲ ಉಡೀಸ್ ಮಾಡಿ ಮುನ್ನುಗ್ಗುತ್ತಿದೆ. ರಣ್ವೀರ್ ಸಿಂಗ್ಗೆ ಮತ್ತೆ ಮರು ಕೊಟ್ಟ ಜೀವ ಬಾಕ್ಸಾಫೀಸ್ನಲ್ಲಿ ತಣ್ಣಗಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. 2026ರ ಮೊದಲ ದಿನವೇ 'ಧುರಂಧರ್' ಬಾಕ್ಸಾಫೀಸ್ನಲ್ಲಿ ಚಿಂದಿ ಕಲೆಕ್ಷನ್ ಮಾಡಿದೆ. ರಣ್ವೀರ್
Rashmika Mandanna: ರೌಡಿ ಅಡ್ಡದಲ್ಲಿ ಶ್ರೀವಲ್ಲಿ ನ್ಯೂಇಯರ್! ಹೊಸ ವರ್ಷ ಜೋರೋ ಜೋರು
ರೋಮ್ ನ ಗಲ್ಲಿ ಗಲ್ಲಿಯಲ್ಲಿ ವಿಜಯದೇವರಕೊಂಡ ಜೊತೆಗೆ ಮೋಜು ಮಸ್ತಿ ಮಾಡ್ತಾ 2026 ನ್ನ ವೆಲ್ ಕಂ ಮಾಡಿರೋ ರಶ್ಮಿಕಾ ಈ ವರ್ಷ ಮಿಸ್ ಟು ಮಿಸಸ್ ಆಗ್ತಾರಾ?
'45' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ 'ಶಿವ'ಪ್ಪನ 11 ಅವತಾರಗಳು; ಅದರ ಹಿನ್ನೆಲೆ ಏನು?
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ. ತೆಲುಗು, ತಮಿಳು ಪ್ರೇಕ್ಷಕರಿಗೆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಕಳೆದ ವಾರ ಕರ್ನಾಟಕ ಹಾಗೂ ಓವರ್ಸೀಸ್ನಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಈ ವಾರ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಗೆ
Chaithra Achar: ಎಲೆ ಒಂದು, ಪೋಸ್ ಹಲವು; ಮರದ ಕೆಳಗೆ ಚೈತ್ರಾ ಆಚಾರ್ ಚೆಂದದ ಫೋಟೋ ಶೂಟ್!
ಚೈತ್ರಾ ಆಚಾರ್ ಆಚಾರ್ ದೊಡ್ಡ ಮರದ ಕೆಳಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಹಲವು ಇಂಟ್ರಸ್ಟಿಂಗ್ ವಿಷಯಗಳೂ ಇವೆ. ಅದರ ಸಂಪೂರ್ಣ ವಿವರ ಈ ಗ್ಯಾಲರಿ ಸ್ಟೋರಿಯಲ್ಲಿದೆ ಓದಿ.
Prabhas: 46ರಲ್ಲೂ ಯುವತಿಯರ ನಿದ್ದೆ ಕೆಡಿಸ್ತಿರೋ ಡಾರ್ಲಿಂಗ್! ಪ್ರಭಾಸ್ ಶರ್ಟ್ ಲೆಸ್ ಫೋಟೋ ವೈರಲ್
ಈಗಾಗಲೇ ಬಿಡುಗಡೆ ಆಗಿರೋ ಪ್ರಭಾಸ್ ರ ಶರ್ಟ್ ಲೆಸ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ಪೋಸ್ಟರ್ನಲ್ಲಿ ಪ್ರಭಾಸ್ ಶರ್ಟ್ಲೆಸ್ ಆಗಿ ಕಾಣಿಸಿದ್ದಾರೆ.
M-TV ಸುಬ್ಬುಲಕ್ಷ್ಮೀಗೂ ಇಲ್ಲ, ಮಾದೇಗೌಡ್ರಿಗೂ ಇರಲ್ಲ! ಕ್ಲೋಸ್ ಆಗುತ್ತಾ 90ರ ದಶಕದ ಫೇಮಸ್ ಟಿವಿ?
ಹೊಸ ವರ್ಷದ ಮುನ್ನಾದಿನದಂದು ದಿ ಬಗಲ್ಸ್ನ ‘ವಿಡಿಯೋ ಕಿಲ್ಡ್ ದಿ ರೇಡಿಯೋ ಸ್ಟಾರ್’ ಕ್ಲಿಪ್ನೊಂದಿಗೆ ಎಂಟಿವಿ ತನ್ನ ಪ್ರಸಾರವನ್ನು ಅಂತಿಮಗೊಳಿಸಿದೆ ಎಂದು ವರದಿಗಳು ಹೇಳಿವೆ.
Darshan: ದರ್ಶನ್ಗೆ ಶ್ರೀರಕ್ಷೆ, ಅಭಿಮಾನಿಗಳ ಒಲವು, ದೈವ ಬಲಕ್ಕಿಲ್ಲ ಕೊರತೆ
ದರ್ಶನ್ಗೆ ಅಭಿಮಾನಿಗಳ ಒಲವು ಎಷ್ಟು ಸಿಗುತ್ತೋ ಅಷ್ಟೇ ದೈವ ಬಲವೂ ಇದೆಯಾ? ಪತಿಗಾಗಿ ವಿಜಯಲಕ್ಷ್ಮಿ ಬೇಡದ ದೇವರಿಲ್ಲ. ಈ ವರ್ಷ ದರ್ಶನ್ ಭವಿಷ್ಯ ಬದಲಾಗಬಹುದಾ?
ಬಿಡುಗಡೆಗೂ ಮುನ್ನವೇ 'ಜನನಾಯಗನ್' ದಾಖಲೆ; ಟ್ರೈಲರ್ ರಿಲೀಸ್ ಅಗದೆಯೇ 15 ಕೋಟಿ ಬಾಚಿದ ವಿಜಯ್ ಸಿನಿಮಾ!
Jana Nayagan: ಜನ ನಾಯಗನ್ ರಿಲೀಸ್ ಗಾಗಿ ಅಭಿಮಾನಿಗಳು ಬಹಳಷ್ಟು ಕಾತರದಿಂದ ಕಾಯುತ್ತಿದ್ದಾರೆ. ಜೊತೆಗೆ ಜನ ನಾಯಗನ್ ಚಿತ್ರದ ಟ್ರೇಲರ್ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಈ ಮಧ್ಯೆ ಜನ ನಾಯಗನ್ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿದೆ.
ವಿಜಯಲಕ್ಷ್ಮಿ ದರ್ಶನ್ಗೆ ಕೆಟ್ಟದಾಗಿ ಕಾಮೆಂಟ್, ಇಬ್ಬರ ಬಂಧನ; ಅವರ ಹಿನ್ನೆಲೆ ಏನು?
ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಉಪಟಳ ಹೆಚ್ಚುತ್ತಿದೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಕೆಟ್ಟದಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದವರ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಒಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಸೆಂಬರ್ 24ರಂದು ವಿಜಯಲಕ್ಷ್ಮಿ ದರ್ಶನ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
'ಲಕ್ಷ್ಮಿಪುತ್ರ' ಚಿಕ್ಕಣ್ಣನಿಗೆ ನಾಯಕಿಯಾಗಲು ಒಪ್ಪದ ಮೂವರು ನಟಿಯರು; ಮುಂದೇನಾಯ್ತು?
ಎ.ಪಿ ಅರ್ಜುನ್ ನಿರ್ಮಾಣದ 'ಲಕ್ಷ್ಮಿಪುತ್ರ' ಚಿತ್ರದಲ್ಲಿ ಚಿಕ್ಕಣ್ಣ ಹೀರೊ ಆಗಿ ನಟಿಸುತ್ತಿದ್ದಾರೆ. ಈಗಾಗಲೇ 'ಉಪಾಧ್ಯಕ್ಷ' ಚಿತ್ರದ ಮೂಲಕ ಚಿಕ್ಕಣ್ಣ ಹೀರೊ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ. ಇದು ನಾಯಕನಾಗಿ ಅವರ 2ನೇ ಸಿನಿಮಾ. ವಿಜಯ್ ಸ್ವಾಮಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. 'ಲಕ್ಷ್ಮಿಪುತ್ರ' ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಆದರೆ ನಾಯಕಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.
ಒಂದೇ ಸಿನಿಮಾದಲ್ಲಿ 72 ಹಾಡುಗಳು! ಗಿನ್ನೆಸ್ ರೆಕಾರ್ಡ್ ಬುಕ್ನಲ್ಲೂ ಇದೆ! ನೀವು ಈ ಸಿನಿಮಾ ನೋಡಿದ್ದೀರಾ?
72 Songs Film: ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಸಪರೇಟ್ ಹಾಡು ಇತ್ತು ಅಂದ್ರೆ ನೀವು ನಂಬಲೇಬೇಕು. ಲವ್ವು, ಬ್ರೇಕಪ್, ದೇವರ ಪೂಜೆ, ಡ್ಯಾನ್ಸ್, ಋತುಗಳ ವರ್ಣನೆ... ಹೀಗೆ ಪ್ರತಿಯೊಂದಕ್ಕೂ ಒಂದೊಂದು ಹಾಡು!
, ನೀವು ನನ್ನ ಮನೆಗೆ ಬಂದು ಪ್ರಶ್ನೆ ಮಾಡಿ, ಪ್ರಭಾಸ್ ಚಿತ್ರದ ನಿರ್ದೇಶಕನ ಓಪನ್ ಚಾಲೆಂಜ್!
Raja Saab: ಪ್ರಭಾಸ್ ಅವರ ಬಿಗ್ ಬಜೆಟ್ ಹಾರರ್-ಫ್ಯಾಂಟಸಿ ಚಿತ್ರ 'ದಿ ರಾಜಾ ಸಾಬ್' ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ ನಿರ್ದೇಶಕ ಮಾರುತಿ ಚಿತ್ರದ ಬಗ್ಗೆ ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಗಳು 'ದುವಾ'ಜೊತೆ ದೀಪಿಕಾ-ರಣವೀರ್ ಸ್ಟಾರ್ ಜೋಡಿಯ ಮೊದಲ ವಿದೇಶಿ ಪ್ರವಾಸ; ನ್ಯೂಯಾರ್ಕ್ ಬೀದಿಗಳಲ್ಲಿ ಮಸ್ತಿ
ಬಾಲಿವುಡ್ನ ಪವರ್ ಕಪಲ್ ಎಂದರೆ ಅದು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ಇವರಿಬ್ಬರ ಕೆಮಿಸ್ಟ್ರಿ ತೆರೆಯ ಮೇಲೆ ಎಷ್ಟು ಚೆನ್ನಾಗಿರುತ್ತದೋ, ನಿಜ ಜೀವನದಲ್ಲೂ ಅಷ್ಟೇ ಅದ್ಭುತವಾಗಿರುತ್ತದೆ. ಇವರನ್ನು ನೋಡಲು ಅಭಿಮಾನಿಗಳು ಯಾವಾಗಲೂ ಕಾತರದಿಂದ ಕಾಯುತ್ತಿರುತ್ತಾರೆ. ಹೊಸ ವರ್ಷದ ಆರಂಭ ಎಂದರೆ ಎಲ್ಲರಿಗೂ ಒಂದು ಹೊಸ ಸಂಭ್ರಮ. ಚಿತ್ರರಂಗದ ತಾರೆಯರು ಕೂಡ ಈ ಸಂಭ್ರಮವನ್ನು ಸಖತ್ ಆಗಿಯೇ
Bigg Boss 12: ಬಿಗ್ ಬಾಸ್ ಮನೆಯ ಕಟ್ಟಕಡೆಯ ಕ್ಯಾಪ್ಟನ್ ಯಾರು? ಧನುಷ್ ಆದರೆ ಅಶ್ವಿನಿ ಕನಸು ನನಸಾಯಿತೇ?
ಬಿಗ್ ಬಾಸ್ ಮನೆಯ ಕೊನೆಯ ಕ್ಯಾಪ್ಟನ್ ಯಾರಾಗಿದ್ದಾರೆ? ಕ್ಯಾಪ್ಟನ್ಶಿ ಆಟದಲ್ಲಿ ಗೆದ್ದವರು ಯಾರು? ಅಶ್ವಿನಿ ಗೌಡ ಗೆದ್ದರೇ? ಧನುಷ್ ಗೌಡ ಈ ಆಟದಲ್ಲಿ ವಿನ್ ಆದರೇ? ಈ ಎಲ್ಲ ಪ್ರಶ್ನೆಗಳ ಒಂದಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಮನೆಯ ಹೊಸ ವರ್ಷದ ತಯಾರಿ ಹೆಂಗಿತ್ತು ಗೊತ್ತಾ? ಹಾಡು ಬರೀರಿ ಅಂದ್ರೆ ಜಗಳಾನೂ ಆಡಿದ್ದಾರೆ!
ದೊಡ್ಮನೆಯಲ್ಲಿ ಹೊಸ ವರ್ಷದ ಆಚರಣೆ ಜೋರಾಗಿಯೇ ಆಗಿದೆ. ಮನೆ ಮಂದಿ ಹೊಸ ವರ್ಷವನ್ನ ಅಷ್ಟೇ ಅದ್ದೂರಿಯಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಆದರೆ, ಹಾಡು ಬರೆಯೋ ವಿಚಾರದಲ್ಲಿ ಗಿಲ್ಲಿ ನಟ ಮತ್ತು ಧ್ರುವಂತ್ ಕಿತ್ತಾಡಿಕೊಂಡಿದ್ದಾರೆ. ಈ ಎಲ್ಲದರ ವಿವರ ಇಲ್ಲಿದೆ ಓದಿ.
ರಾಕಿ ಭಾಯ್ ಫ್ಯಾನ್ಸ್ಗೆ ಗುಡ್ನ್ಯೂಸ್, ಹುಟ್ಟುಹಬ್ಬದಂತೆ ರಿಲೀಸ್ ಆಗ್ತಿದೆ ಟಾಕ್ಸಿಕ್ ಟೀಸರ್!
Toxic Movie: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೇ ಇದೆ. ಈ ಮಧ್ಯೆ ಇದೀಗ ರಾಕಿಂಗ್ ಸ್ಟಾರ್ ಯಶ್ ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
ರಾಕಿಂಗ್ ಫ್ಯಾಮಿಲಿಯ ನ್ಯೂ ಇಯರ್ ವಿಶ್; ರಾಕಿ ಭಾಯ್ ಜೊತೆಗಿನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್!
ಸ್ಯಾಂಡಲ್ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ನಮ್ಮ ಫ್ಯಾಮಿಲಿಯಿಂದ ನಿಮ್ಮ ಫ್ಯಾಮಿಲಿಗೆ ಅಂತಲೂ ತಿಳಿಸಿದ್ದಾರೆ. ಆದರೆ, ಈ ವಿಶ್ ನೋಡಿದ ಫ್ಯಾನ್ಸ್ ಇದೀಗ ಟಾಕ್ಸಿಕ್ ಅಪ್ಡೇಟ್ ಕೊಡಿ ಅಂತಿದ್ದಾರೆ ಕೇಳುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ನಲ್ಲಿ ಯಶ್-ನಯನತಾರಾ ಮುಖಾಮುಖಿ! ವೈರಲ್ ಆಯ್ತು ಸೆಟ್ ವಿಡಿಯೋ!
Toxic Movie: ಟಾಕ್ಸಿಕ್ ಸೆಟ್ ನ ತೆರೆಮರೆಯ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಏನದು ವಿಡಿಯೋ ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.
ವಿಜಯಲಕ್ಷ್ಮಿಕೊಟ್ಟ ಕೇಸ್ನಲ್ಲಿ ಪ್ರಮುಖ ಬೆಳವಣಿಗೆ! ಆ ಇಬ್ಬರು ವಶಕ್ಕೆ!
Vijayalakshmi Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಮೆಂಟ್ ಗಳು, ಟ್ರೊಲ್ಸ್ ಗಳು, ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಲಾಗಿತ್ತು. ಈ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
45 Box Office Day 4: ಹೊಸ ವರ್ಷ '45'ಗೆ ಅದೃಷ್ಟ ಕೊಡ್ತಾ? 8ನೇ ದಿನ ಬಾಕ್ಸಾಫೀಸ್ನಲ್ಲಿ ಎಷ್ಟು ಏರಿಕೆಯಾಯ್ತು?
ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರು ನಟಿಸಿರುವ ಸಿನಿಮಾ '45' ಕ್ರಿಸ್ಮಸ್ಗೆ ರಿಲೀಸ್ ಆಗಿದೆ. ಅರ್ಜುನ್ ಜನ್ಯ ಇದೇ ಮೊದಲ ಬಾರಿ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು ಭರವಸೆಯನ್ನು ಮೂಡಿಸಿತ್ತು. ಶಿವಣ್ಣನ ದಶಾವತಾರ ಸಿನಿಮಾ ನೋಡಿದ ಪ್ರೇಕ್ಷಕರ ಮನಸ್ಸಿನಲ್ಲಿ
ದಾದಾ ಮಾಡಿರೋ ನ್ಯೂ ಇಯರ್ ವಿಶ್ ಹೇಗಿದೆ ಗೊತ್ತಾ? ಜನರಿಗೆ ಕೊಟ್ಟ ಸಲಹೆ ಏನ್ ಗೊತ್ತಾ?
ಕಿಚ್ಚ ಸುದೀಪ್ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಹೊಸ ವರ್ಷದಲ್ಲಿ ಜನ ಹೇಗೆ ಇರಬೇಕು ಅಂತಲೂ ಹೇಳಿದ್ದಾರೆ. ಮೈಸೂರು ಸಂಗಮ್ ಥಿಯೇಟರ್ ವಿಸಿಟ್ ಸಮಯದಲ್ಲಿಯೇ ಹೀಗೆ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮಹಿಕಾ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ ಪಾಂಡ್ಯ! ನ್ಯೂ ಇಯರ್ ಪಾರ್ಟಿ ಜೋರಾ?' ಎಂದ ನೆಟ್ಟಿಗರು!
Hardik Pandya-Mahika Sharma: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಮಾಡೆಲ್ ಕಮ್ ನಟಿಯಾಗಿರುವ ಮಹಿಕಾ ಶರ್ಮಾ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

20 C