SENSEX
NIFTY
GOLD
USD/INR

Weather

20    C
...

ಶೀಘ್ರದಲ್ಲಿಯೇ ತ್ರಿಶಾ ಜೊತೆ ನಡೆಯಲಿದೆ ವಿಜಯ್ ಮದುವೆ ; ಸುಳಿವು ನೀಡಿದ ತಾಯಿ ಉಮಾ - ದಳಪತಿ ಫ್ಯಾನ್ಸ್ ಕಕ್ಕಾಬಿಕ್ಕಿ

ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದೆಲ್ಲ ಗೊತ್ತಿದ್ದರು ಕೂಡ ಕೆಲವರು ಇಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್

ಫಿಲ್ಮಿಬೀಟ್ 14 Mar 2026 11:49 pm

'ಜನ ನಾಯಗನ್', 'ಟಾಕ್ಸಿಕ್'ಗಾಗಿ ಫುಟ್‌ಬಾಲ್ ಆಯ್ತಾ 'ಕೆಡಿ'; ಏನಂತಾರೆ ಪ್ರೇಮ್?

ಕೆವಿಎನ್ ನಿರ್ಮಾಣ ಮಾಡಿರುವ 'ಕೆಡಿ' ಸಿನಿಮಾ ಕಳೆದ ನಾಲ್ಕು ವರ್ಷಗಳಿಂದ ನಿರ್ಮಾಣ ಹಂತದಲ್ಲಿ ಇತ್ತು. ಕೊನೆಗೂ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಹೀಗಿ ಸಿನಿಮಾದ ಪ್ರಚಾರವನ್ನೂ ಭರ್ಜರಿಯಾಗಿ ಶುರು ಮಾಡಿದ್ದಾರೆ. ಇಂದು (ಮಾರ್ಚ್ 14) ಸಿನಿಮಾದ ನಾಲ್ಕನೇ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಬಾಲಿವುಡ್ ನಟಿ ನೂರಾ ಫತೇಹಿ ಹಾಗೂ ಸಂಜಯ್ ದತ್ ಈ ಹಾಡಿನಲ್ಲಿ

ಫಿಲ್ಮಿಬೀಟ್ 14 Mar 2026 11:42 pm

ಮಿಲ್ಕಿ ಬ್ಯೂಟಿ ತಮನ್ನಾರನ್ನು ಬಿಗಿದಪ್ಪಿ ಮುತ್ತು ಕೊಟ್ಟುಬಿಟ್ಟ ಅಭಿಮಾನಿ

ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ನೋಡುವುದೇ ಕಷ್ಟದ ಕೆಲಸ. ಆಗೊಮ್ಮೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಾರೆಯರನ್ನು ನೋಡಿದ್ರು, ಅಷ್ಟು ಸುಲಭವಾಗಿ ಹತ್ತಿರ ಹೋಗಲು ಸಾಧ್ಯವಿಲ್ಲ. ಬೌನ್ಸರ್ಸ್, ಬಾಡಿಗಾರ್ಡ್ಸ್, ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಸ್ಟಾರ್ ನಟ, ನಟಿಯರು ಓಡಾಡುತ್ತಾರೆ. ಅಭಿಮಾನಿಗಳು ಸದಾ ಮುತ್ತಿಕೊಳ್ಳುತ್ತಾರೆ. ಅವಕಾಶ ಸಿಕ್ಕರೆ ನೆಚ್ಚಿನ ನಟ, ನಟಿಗೆ ಅಭಿಮಾನಿಗಳು ಕೈ ಕುಲುಕಬಹುದು. ಅದೃಷ್ಟ ಚೆನ್ನಾಗಿದ್ದರೆ ಪಕ್ಕ ನಿಂತು ಫೋಟೊ

ಫಿಲ್ಮಿಬೀಟ್ 14 Mar 2026 11:37 pm

Rishabh Shetty: ಕುಂದಾಪುರದಲ್ಲಿದೆ ರಿಷಬ್ ಶೆಟ್ಟಿ 12 ಕೋಟಿಯ ಮನೆ! ಈ ಅರಮನೆಯ ವಿಶೇಷತೆ ಏನು ಗೊತ್ತಾ?

Rishabh Shetty: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಅವರ ಕರಾವಳಿ ಮಹಲು ಇದೆಯಂತೆ, ಇದು ಬರೋಬ್ಬರಿ 12 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ.

ಸುದ್ದಿ18 14 Mar 2026 11:24 pm

Sudesh Lehri: ಜೀವನ ನಡೆಸೋದಕ್ಕೆ ಗೆದ್ದ ಟ್ರೋಫಿಯನ್ನೆ ಮಾರಿದ್ರು ಈ ನಟ! ಈಗ ಐಷಾರಾಮಿ ಮನೆಯ ಒಡೆಯ ಇವರು!

ಕುಟುಂಬ ನಿರ್ವಹಣೆಗಾಗಿ ಗೆದ್ದ ಟ್ರೋಫಿಯನ್ನು 400 ರೂ.ಗೆ ಮಾರಾಟ ಮಾಡುವುದರಿಂದ ಹಿಡಿದು, ಐಷಾರಾಮಿ ಬಂಗಲೆ ಖರೀದಿಸುವವರೆಗೆ, ಈ ನಟನ ಜೀವನ ಎಲ್ಲರಿಗೂ ಮಾದರಿಯಾಗಿದೆ.

ಸುದ್ದಿ18 14 Mar 2026 11:15 pm

Singer: ನಿನ್ನ ತಲೆಗೆ ಗುಂಡು ಹಾರಿಸುತ್ತೇವೆ! ಬಾಲಿವುಡ್ ಖ್ಯಾತ ಗಾಯಕನಿಗೆ ಬೆದರಿಕೆ ಕರೆ

Badshah: ಬಾಲಿವುಡ್‌ನ ಜನಪ್ರಿಯ ಗಾಯಕ ಮತ್ತು ರ್ಯಾಪರ್ ಬಾದ್‌ಶಾ (Badshah) ಇತ್ತೀಚೆಗೆ ಹಲವು ವಿವಾದಗಳ ಮಧ್ಯೆ ಸಿಲುಕಿದ್ದಾರೆ. ಒಂದೆಡೆ ಅವರ ಹರಿಯಾಣವಿ ಹಾಡು ವಿವಾದಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ ಅವರ ವಿರುದ್ಧ ಗಂಭೀರ ಬೆದರಿಕೆ ನೀಡಿದೆ ಎಂಬ ಮಾಹಿತಿ ಹೊರಬಂದಿದೆ

ಸುದ್ದಿ18 14 Mar 2026 11:10 pm

Nora Fatehi: ಅಪ್ಪಟ ಕನ್ನಡದ ಹುಡುಗಿಯಾದ ನೋರಾ ಫತೇಹಿ! ಸೀರೆ ಉಟ್ಟು ಬಂದ ಸುಂದರಿ ಹೇಳಿದ್ದೇನು?

ಬಾಲಿವುಡ್ ನಟಿ ನೋರಾ ಫತೇಹಿ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಕೆಡಿ ಚಿತ್ರದ ಸಾಂಗ್ ಇವೆಂಟ್ ಅಲ್ಲಿ ನೋರಾ ಫತೇಹಿ ಇಲ್ಲಿ ಸೀರಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಬೆರೆಗು ಮೂಡಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 14 Mar 2026 11:09 pm

ಧುರಂಧರ್ 2 ಚಿತ್ರಕ್ಕೆ ಅನಿಲ್ ಕಪೂರ್ 'ನೋ' ಅಂದಿದ್ದೇಕೆ? ₹1300 ಕೋಟಿ ಚಿತ್ರದ ಆಫರ್ ರಿಜೆಕ್ಟ್ ಮಾಡಿದ 'ಜಕಾಸ್' ನಟ...

ಬಾಲಿವುಡ್ ನ 'ಎವರ್ಗ್ರೀನ್' ನಟ ಅನಿಲ್ ಕಪೂರ್ ಸದಾ ಸುದ್ದಿಯಲ್ಲಿರುವ ಕಲಾವಿದ. ತಮ್ಮ ಅದ್ಭುತ ನಟನೆ ಮತ್ತು ಫಿಟ್ನೆಸ್ ಮೂಲಕ ಇಂದಿಗೂ ಯುವ ನಟರಿಗೆ ಪೈಪೋಟಿ ನೀಡುತ್ತಾರೆ. ಇತ್ತೀಚೆಗೆ ಅವರು ತಮ್ಮ ವೃತ್ತಿಜೀವನದ ಒಂದು ಪ್ರಮುಖ ನಿರ್ಧಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಧುರಂಧರ್ 2' ನಲ್ಲಿ ನಟಿಸುವ

ಫಿಲ್ಮಿಬೀಟ್ 14 Mar 2026 10:53 pm

ಯುವ ಸಿನಿಮಾ ಕೈಬಿಟ್ಟು ಹೊಸ ಸಿನಿಮಾ ಕೈಗೆತ್ತಿಕೊಂಡ ದುನಿಯಾ ಸೂರಿ; ಮುಹೂರ್ತ ಫಿಕ್ಸ್

ಸ್ಟಾರ್ ನಟರು ವರ್ಷಕ್ಕೆರಡು ಸಿನಿಮಾ ಮಾಡಬೇಕು ಎನ್ನುವುದು ಕೆಲವರ ವಾದ. ಆದರೆ ಸ್ಟಾರ್ ನಿರ್ದೇಶಕರು ಏನ್ ಮಾಡ್ತಿದ್ದಾರೆ. ಸಂತೋಷ್ ಆನಂದ್ ರಾಮ್, ದುನಿಯಾ ಸೂರಿ, ಪವನ್ ಒಡೆಯರ್, ತರುಣ್ ಸುಧೀರ್, ನರ್ತನ್ ಹೀಗೆ ಪ್ರತಿಭಾನ್ವಿತ ನಿರ್ದೇಶಕರು ಸಿನಿಮಾ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. 'ಬ್ಯಾಡ್ ಮ್ಯಾನರ್ಸ್' ಬಳಿಕ ಯುವ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಸೂರಿ ಸಿನಿಮಾ ಶುರುವಾಗಿತ್ತು. ಸದ್ಯಕ್ಕೆ ಆ

ಫಿಲ್ಮಿಬೀಟ್ 14 Mar 2026 10:29 pm

Ustaad Bhagat Singh: ‘ಉಸ್ತಾದ್ ಭಗತ್ ಸಿಂಗ್’ ಟ್ರೈಲರ್ ರಿಲೀಸ್! ಪವರ್ ಸ್ಟಾರ್ ಮಾಸ್ ಲುಕ್​ಗೆ ಫುಲ್ ಮಾರ್ಕ್ಸ್ ಎಂದ ಫ್ಯಾನ್ಸ್

Ustaad Bhagat Singh: ತೆಲುಗು ಸಿನಿರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಉಸ್ತಾದ್ ಭಗತ್ ಸಿಂಗ್ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ

ಸುದ್ದಿ18 14 Mar 2026 9:47 pm

ಯಾರಿಗೂ ಹೇಳ್ಬೇಡಿ ; ಬೆಳಗ್ಗೆ ಲಿಂಕ್ ಪೋಸ್ಟ್ ಮಾಡಿ ತಕ್ಷಣ ಡಿಲೀಟ್‌ ಮಾಡ್ತೀನಿ ಎಂದ ಉಪೇಂದ್ರ - ಏನಿದು ರಹಸ್ಯ?

ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದೇ ಕಾಶೀನಾಥ್ ಎಂಬ ಅಪ್ರತಿಮ ಪ್ರತಿಭಾವಂತನ ಮನವೊಲಿಸಿ ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭ ಮಾಡಿದವರು ಉಪೇಂದ್ರ. ಆ ನಂತರ ಸಹ ನಿರ್ದೇಶಕರಾಗಿ ಬಡ್ತಿಯನ್ನು ಪಡೆದು 'ತರ್ಲೆ ನನ್ ಮಗ' ಚಿತ್ರದ ಮೂಲಕ ನಿರ್ದೇಶಕನ ಸ್ಥಾನವನ್ನು ಕೂಡ ಅಲಂಕರಿಸಿದರು. ತಮ್ಮ ಚಿತ್ರಗಳಿಂದ ಭಾರತದ ಚಿತ್ರ ಪ್ರೇಮಿಗಳನ್ನು ನಿಬ್ಬೇರಗಾಗಿಸಿದರು. ಆ ನಂತರ ನಾಯಕನಾಗಿ ಕೂಡ

ಫಿಲ್ಮಿಬೀಟ್ 14 Mar 2026 9:17 pm

Neena Gupta: ನಿಮ್ಮ ಆಸ್ತಿ-ಮನೆಯನ್ನು ಮಕ್ಕಳ ಹೆಸರಿಗೆ ವರ್ಗಾಯಿಸಬೇಡಿ: ಬಾಲಿವುಡ್ ಹಿರಿಯ ನಟಿ ಹೀಗೆ ಹೇಳಿದ್ಯಾಕೆ?

ಆಸ್ತಿಯ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ‌ ನೀನಾ, ಪೋಷಕರು ತಮ್ಮ ಜೀವನಪೂರ್ತಿ ಶ್ರಮಿಸಿ ಗಳಿಸಿದ ಮನೆ ಅಥವಾ ಆಸ್ತಿಯನ್ನು ಜೀವಂತವಾಗಿರುವಾಗಲೇ ಮಕ್ಕಳ ಹೆಸರಿನಲ್ಲಿ ಬರೆಯುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸುದ್ದಿ18 14 Mar 2026 8:55 pm

KD Song : 'ಕೆಡಿ'ಯ ಸೆರಗ ಸರ್ಸೆ ಹಾಡು ರಿಲೀಸ್! ಹಾಟ್ ಬ್ಯೂಟಿ ನೋರಾ ಕಂಡು ಪಡ್ಡೆ ಹೈಕ್ಳು ಫಿದಾ!

ಕೆಡಿ ಚಿತ್ರದ ನೋರಾ ಫತೇಹಿ ಹಾಡು ರಿಲೀಸ್ ಆಗಿದೆ. ಸಂಜಯ್ ದತ್ ಇದರಲ್ಲಿ ಮಸ್ತ್ ಆಗಿಯೇ ಕುಣಿದಿದ್ದಾರೆ. ರೀಷ್ಮಾ ನಾಣಯ್ಯ ಕೂಡ ಇದರಲ್ಲಿದ್ದಾರೆ. ಇವರಲ್ಲದೆ ಇನ್ನು ಯಾರೆಲ್ಲ ಇದ್ದಾರೆ ಅನ್ನೋ ಕುತೂಹಲವೂ ಇದೆ. ಅದರ ವಿವರ ಇಲ್ಲಿದೆ ಓದಿ.

ಸುದ್ದಿ18 14 Mar 2026 8:46 pm

Allu Arjun: ವಿಶ್ವದಾಖಲೆ ಬರೆದ ಅಲ್ಲು ಅರ್ಜುನ್ ಮಗಳು! ಅರ್ಹಾ ಮಾಡಿದ ಸಾಧನೆ ಬಗ್ಗೆ ತಿಳಿದ್ರೆ ನೀವು ಬೆರಗಾಗ್ತೀರಿ!

Allu Arjun: ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪ್ರತಿಭೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಸುದ್ದಿ18 14 Mar 2026 8:37 pm

Jnanpith Award-Vairamuthu: ತಮಿಳು ಸಾಹಿತಿಗೆ ಒಲಿದ ಜ್ಞಾನಪೀಠ; 24 ವರ್ಷಗಳ ಬಳಿಕ ತಮಿಳುನಾಡಿಗೆ ಸಿಕ್ಕಿತು 3ನೇ ಪ್ರಶಸ್ತಿ!

Jnanpith Award-Vairamuthu: 2026ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿದ್ದು, ತಮಿಳುನಾಡಿನ ಖ್ಯಾತ ಸಾಹಿತಿ, ಸಿನಿಮಾ ಸಾಹಿತ್ಯ ರಚನೆಕಾರ ವೈರಮುತ್ತು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು ತಮಿಳು ಸಾಹಿತ್ಯಕ್ಕೆ ಇದು 3ನೇ ಜ್ಞಾನಪೀಠ ಪ್ರಶಸ್ತಿಯಾಗಿದ್ದು, ಬರೋಬ್ಬರಿ 24 ವರ್ಷಗಳ ನಂತರ ತಮಿಳು ಸಾಹಿತಿಗೆ ಸಿಕ್ಕಿದೆ.

ಸುದ್ದಿ18 14 Mar 2026 8:15 pm

Actor: ಹೃದಯ ಚೂರಾಗಿದೆ! ಬ್ರೇಕಪ್ ಸುದ್ದಿ ಹಂಚಿಕೊಂಡ ಖ್ಯಾತ ನಟ! ಆಗಿದ್ದೇನು ಗೊತ್ತಾ?

Actor: ಬೆಳ್ಳಿತೆರೆಗೆ ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಅರ್ಜುನ್ ದಾಸ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ಈಗ ಅಭಿಮಾನಿಗಳಲ್ಲಿ ಆತಂಕ ಮೂಡಿಸುತ್ತಿದೆ.

ಸುದ್ದಿ18 14 Mar 2026 8:15 pm

ನನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ನಾನು ಯಾರ ಜೊತೆ ಬೇಕಾದರೂ ಮಲಗ್ತೀನಿ

ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು, ಯಾರೇ ಆಗಲಿ ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ತಾವು ಅನುಭವಿಸಿದ ಕಷ್ಟ ಅವರು ಅನುಭವಿಸಬಾರದು ಎಂದು ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಕೊಂಡು ಬೆವರು ಸುರಿಸುತ್ತಾರೆ. ಆದರೆ, ಇಲ್ಲೊಬ್ಬರು ಇದಕ್ಕೆ ತದ್ವಿರುದ್ಧ. ತಮ್ಮ ಮಗನ ಭವಿಷ್ಯಕ್ಕೆ ಈ ಮಹಾತಾಯಿ ಕೆಲಸ ಮಾಡುವುದಾಗಿ

ಫಿಲ್ಮಿಬೀಟ್ 14 Mar 2026 8:07 pm

Trisha: ವಿಜಯ್ ಬಗ್ಗೆ ಕೇಳಿದ್ದಕ್ಕೆ ತ್ರಿಷಾ ಕೆಂಡಾಮಂಡಲ! ನಟಿಯ ವಿಡಿಯೋ ಸಖತ್ ವೈರಲ್

Trisha: ಇತ್ತೀಚೆಗೆ ಚೆನ್ನೈ ಏರ್ ಪೋರ್ಟ್ ನಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ತ್ರಿಷಾ ನೀಡಿದ ಪ್ರತಿಕ್ರಿಯೆ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಸುದ್ದಿ18 14 Mar 2026 7:26 pm

ಭಾರತದ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಭೇಟಿ ಮಾಡಿದ 'ಪುಷ್ಪವತಿ' ನಿಮಿಕಾ ರತ್ನಾಕರ್; ಯಾಕೆ? ಎಲ್ಲಿ?

ಕ್ರಿಕೆಟರ್‌ಗಳಿಗೂ ಸಿನಿಮಾ ತಾರೆಯರಿಗೂ ನಂಟು ಇದ್ದೇ ಇರುತ್ತೆ. ಕ್ರಿಕೆಟರ್‌ಗಳ ಮನೆಯ ಸಮಾರಂಭಗಳಲ್ಲಿ ಸಿನಿಮಾ ತಾರೆಯರು, ಇಲ್ಲಾ ಸಿನಿಮಾ ತಾರೆಯರ ಸಮಾರಂಭದಲ್ಲಿ ಕ್ರಿಕೆಟರ್‌ಗಳು ಕಾಣಿಸಿಕೊಳ್ಳುವುದು ಕಾಮನ್. ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳಿಗೆ ಇದು ಆಗಾಗ ನೋಡುವುದಕ್ಕೆ ಸಿಗುತ್ತಲೇ ಇರುತ್ತೆ. ಇಲ್ಲವೇ ಕ್ರಿಕೆಟ್ ಪಂದ್ಯಗಳಿಗೆ, ಟೀಮ್‌ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿರುತ್ತಾರೆ. ಕ್ರಿಕೆಟರ್‌ಗಳ ಜೊತೆ ಬಾಲಿವುಡ್ ತಾರೆಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

ಫಿಲ್ಮಿಬೀಟ್ 14 Mar 2026 7:21 pm

Upendra Post: ಮತ್ತೆ ತಲೆಯಲ್ಲಿ ಹುಳ ಬಿಟ್ಟ ಉಪ್ಪಿ! ಈ ಲಿಂಕ್ ನೋಡಿ ಸುಮ್ಮನಿದ್ದುಬಿಡಿ ಎಂದಿದ್ದೇಕೆ 'ಬುದ್ಧಿವಂತ'?

ರಿಯಲ್ ಸ್ಟಾರ್ ಉಪೇಂದ್ರ ಹುಳ ಬಿಟ್ಟಿದ್ದಾರೆ. ಇಲ್ಲಿವರೆಗೂ ಕೇವಲ ಸಿನಿಮಾದ ಟೀಸರ್ ಅಲ್ಲಿಯೇ ಇದನ್ನ ಮಾಡ್ತಾ ಇದ್ದರು. ಆದರೆ, ಈ ಸಲ ಸೋಷಿಯಲ್ ಮೀಡಿಯಾ ಪೋಸ್ಟ್ ಅಲ್ಲಿಯೇ ಈ ಕೆಲಸ ಮಾಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ಸುದ್ದಿ18 14 Mar 2026 6:55 pm

Sanjay Dutt: ಸಂಜಯ್‌ ದತ್‌ಗೆ ಪಾಕ್‌ನಿಂದ ಬಂತು ಚಿನ್ನದ ಐಫೋನ್! ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ?

Sanjay Dutt:ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಅಭಿಮಾನಿಯೊಬ್ಬರು ಅತ್ಯಂತ ದುಬಾರಿ ಹಾಗೂ ವಿಶೇಷ ಉಡುಗೊರೆಯನ್ನು ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಸುದ್ದಿ18 14 Mar 2026 6:47 pm

ಏಕಾಏಕಿ ಧಾರಾವಾಹಿಯಿಂದ ನನ್ನ ಹೊರ ಹಾಕಿದ್ರು , 45 ದಿನ ಕೈ ಮುಗಿದು ಬೇಡಿಕೊಂಡೆ - ಕಣ್ಣೀರು ಹಾಕಿದ ಕಿರುತೆರೆ ನಟಿ

ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಹೀಗಾದಾಗ ನೋಡುಗರಲ್ಲಿ ಗೊಂದಲ ಸೃಷ್ಟಿಯಾಗುತ್ತೆ. ತಮ್ಮ ಇಷ್ಟದ ಕಲಾವಿದ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರ ಬಂದಿದ್ದೇಕೆ..? ಪಾತ್ರದಿಂದ ಹೊರ ನಡೆದಿದ್ದೇಕೆ ? ಎನ್ನುವ ಪ್ರಶ್ನೆಗಳು ಹಲವರನ್ನು ಕಾಡಲು ಶುರುಮಾಡುತ್ತಾವೆ. ಯಾಕೆಂದರೆ ಎಲ್ಲರೂ ಭಾವನೆಗಳನ್ನು

ಫಿಲ್ಮಿಬೀಟ್ 14 Mar 2026 6:07 pm

Kotigobba Movie: ಸಾಹಸಸಿಂಹನ ಅಭಿಮಾನಿಗಳಿಗೆ ಗುಡ್ ನ್ಯೂಸ್; 'ಕೋಟಿಗೊಬ್ಬ' ರೀ-ರಿಲೀಸ್ ಡೇಟ್ ಅನೌನ್ಸ್!

ಕೋಟಿಗೊಬ್ಬ ಚಿತ್ರ ರೀ-ರಿಲೀಸ್ ಆಗುತ್ತಿದೆ. ಮೊನ್ನೆ ಈ ಚಿತ್ರ 25 ವರ್ಷದ ಸಂಭ್ರಮ ಆಗಿದೆ. ಮಾರ್ಚ್-13 ರಂದು ಟ್ರೈಲರ್ ರಿಲೀಸ್ ಆಗಿದೆ. ಇದೀಗ ಚಿತ್ರ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅದ್ಯಾವುದು ಅನ್ನೋ ವಿವರ ಇಲ್ಲಿದೆ ಓದಿ.

ಸುದ್ದಿ18 14 Mar 2026 6:04 pm

Aditya Dhar: ಧುರಂಧರ್ ನಿರ್ದೇಶಕ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಆದಿತ್ಯ ಧರ್ ಆಸ್ತಿ ಬಗ್ಗೆ ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ

Aditya Dhar: ವರದಿಯ ಪ್ರಕಾರ, ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಅವರ ಒಟ್ಟು ನಿವ್ವಳ ಮೌಲ್ಯ 100 ಕೋಟಿ ರೂ.ಗಳಿಗೂ ಹೆಚ್ಚು. ಆದಿತ್ಯ ಧರ್ ಪ್ರತಿ ಚಿತ್ರಕ್ಕೆ 8–10 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.

ಸುದ್ದಿ18 14 Mar 2026 6:00 pm

Venuswamy's prediction about Yash: ಯಶ್ ಬಗ್ಗೆ ಖ್ಯಾತ ಜ್ಯೋತಿಷಿ ಸ್ಫೋಟಕ ಭವಿಷ್ಯ! ವೇಣುಸ್ವಾಮಿ ಹೀಗೆ ಹೇಳಿದ್ಯಾಕೆ ಗೊತ್ತಾ?

Venuswamy's prediction about Yash: ಘಟಾನುಘಟಿ ನಟ, ನಟಿಯರ ಭವಿಷ್ಯ ನುಡಿದಿದ್ದ ಜ್ಯೋತಿಷಿ ವೇಣುಸ್ವಾಮಿ, ಇದೀಗ ರಾಕಿಂಗ್ ಸ್ಟಾರ್ ಯಶ್ ಹಿಂದೆ ಬಿದ್ದಿದ್ದಾರೆ! ಹೌದು, ಯಶ್ ಬಗ್ಗೆ ವೇಣುಸ್ವಾಮಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡು, ಯಶ್ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ.

ಸುದ್ದಿ18 14 Mar 2026 4:59 pm

Actress: ಖ್ಯಾತ ನಟಿ ವಿರುದ್ಧ ಅಶ್ಲೀಲ ಪೋಸ್ಟ್; ಡೀಪ್ ಫೇಕ್ ವಿಡಿಯೋ ಮಾಡಿದ್ದ ಇಬ್ಬರು ಲಾಕ್!

Actress: ಇತ್ತೀಚೆಗೆ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯಾ ಭಾರದ್ವಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್‌ಗಳು ಹರಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಸುದ್ದಿ18 14 Mar 2026 4:33 pm

ದೀಪಿಕಾ ಪಡುಕೋಣೆಯನ್ನು ಕೆಣಕಿದ ರಾಜಾ ಹಿಂದೂಸ್ತಾನಿ ಕುನಾಲ್ ಖೇಮು ; ಸ್ತ್ರೀದ್ವೇಷಿನಾ ಸೈಫ್ ಅಲಿ ಖಾನ್ ತಂಗಿ ಗಂಡ ?

ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ. ವಿಶೇಷ ಅಂದರೆ ಕೇವಲ ಉದ್ಯೋಗ ಮಾಡುವುದಲ್ಲ. ಮನೆಯ ಜವಾಬ್ಧಾರಿಯನ್ನು ಕೂಡ ಸಮರ್ಥವಾಗಿ

ಫಿಲ್ಮಿಬೀಟ್ 14 Mar 2026 4:06 pm

Anushka Shetty: ಕೊನೆಗೂ ಅನುಷ್ಕಾ ಮದುವೆ ಫಿಕ್ಸ್ ! ಆದ್ರೆ ಪ್ರಭಾಸ್ ಅಲ್ಲ! ಹುಡುಗ ಯಾರು ಗೊತ್ತಾ?

Anushka Shetty: ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಿನಿರಂಗದಲ್ಲಿ ಹೊಸದೇನಲ್ಲ. ಕಳೆದ ಕೆಲವು ವರ್ಷಗಳಿಂದಲೇ ನಟಿಯ ವೈಯಕ್ತಿಕ ಜೀವನದ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅಭಿಮಾನಿಗಳು ಸಹ ನಟಿಯ ಮದುವೆ ಬಗ್ಗೆ ಬಹಳ ಆಸಕ್ತಿಯಿಂದ ಕಾಯುತ್ತಿದ್ದಾರೆ.

ಸುದ್ದಿ18 14 Mar 2026 3:54 pm

Landlord Movie: ದುನಿಯಾ ವಿಜಯ್ ಲ್ಯಾಂಡ್‌ಲಾರ್ಡ್‌ ಒಟಿಟಿ ಸ್ಟ್ರೀಮಿಂಗ್ ಡೇಟ್ ರಿವೀಲ್!

ಲ್ಯಾಂಡ್‌ಲಾರ್ಡ್ ಚಿತ್ರ ಗ್ರಾಮೀಣ ಕರ್ನಾಟಕದ ಕಥೆ ಹೇಳುತ್ತದೆ.1980 ಬ್ಯಾಗ್ರೌಂಡ್ ಅಲ್ಲಿಯೇ ಈ ಕಥೆ ನಡೆಯುತ್ತದೆ. ಜನವರಿ 23 ರಂದು ತೆರೆ ಕಂಡಿದ್ದ ಈ ಚಿತ್ರ ಇದೀಗ ಓಟಿಟಿಗೆ ಬರುತ್ತಿದೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.

ಸುದ್ದಿ18 14 Mar 2026 3:38 pm

Preethiya Parivala: ಅಪ್ಪು-ಅಶ್ವಿನಿ ಲವ್ ಸ್ಟೋರಿ; ಎಷ್ಟು ಇಂಟ್ರಸ್ಟಿಂಗ್ ಗೊತ್ತಾ? ಮೊದಲು ಪ್ರಪೋಸ್ ಮಾಡಿದ್ದು ಯಾರು?

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಅಪ್ಪು ಪ್ರೀತಿಸಿಯೇ ಮದುವೆ ಆಗಿದ್ದಾರೆ. ಇವರ ಪ್ರೀತಿ ಅಷ್ಟೆ ಸರಳವಾಗಿದೆ. ಅಷ್ಟೆ ಬ್ಯೂಟಿಫುಲ್ ಆಗಿದೆ. ಇವರ ಲವ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಇದೆ.

ಸುದ್ದಿ18 14 Mar 2026 3:35 pm

Varalakshmi Sharatkumar: 'ಫ್ಯಾಕ್ಟರಿಯಂತೆ ಮಕ್ಕಳ ಹುಟ್ಟಿಸ್ತಾನೆ ಇರ್ತಾರೆ' ಮಾಣಿಕ್ಯನ ಬೆಡಗಿಯ ವಿವಾದಾತ್ಮಕ ಮಾತು ವೈರಲ್

ಜನರು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ಎಲ್ಲರೂ ಕಾರ್ಖಾನೆಯಂತೆ ಮಕ್ಕಳನ್ನು ಹೊರಹಾಕುತ್ತಲೇ ಇರುತ್ತಾರೆ ಎಂದ ನಟಿಯ ಹೇಳಿಕೆ ವೈರಲ್ ಆಗಿದೆ.

ಸುದ್ದಿ18 14 Mar 2026 3:10 pm

ಚಿತ್ರರಂಗದಲ್ಲಿ ಹೊಸ ನಟಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾರೆ - ತನುಶ್ರೀ ದತ್ತಾ ಶಾಕಿಂಗ್ ಹೇಳಿಕೆ

ಮೊದಲೆಲ್ಲಾ ಚಿತ್ರರಂಗ ಅಂದರೆ ಅರೇ, ಅಲ್ಲಿ ನಮ್ಮಂತೋರು ಎಲ್ಲಿ ಬದುಕೋಕಾಗುತ್ತೆ, ದುಡ್ಡಿದ್ದವರಿಗೆ ಮಾತ್ರ ಅದು ಹೇಳಿ ಮಾಡಿಸಿದ ಪ್ರೊಫೆಷನ್‌ ಎಂದು ಅನೇಕರು ಹೇಳುತ್ತಿದ್ದರು. ಇಂತಹ ಹುಚ್ಚು ಆಲೋಚನೆಯನ್ನು ತಲೆಯಿಂದ ತೆಗೆದು ಹಾಕು ಎಂದು ತಮ್ಮ ಮಕ್ಕಳಿಗೆ ಹಿರಿಯರು ಹೇಳುತ್ತಿದ್ದರು. ಇನ್ನು, ಹೆಣ್ಣು ಮಕ್ಕಳ ಪಾಲಿಗಂತೂ ಚಿತ್ರರಂಗ ಎನ್ನುವುದು ಗಗನ ಕುಸುಮವಾಗಿತ್ತು. ಚಿತ್ರರಂಗ ಹೆಣ್ಣು ಮಕ್ಕಳಿಗೆ ಸುರಕ್ಷಿತವಾದ ಸ್ಥಳವಲ್ಲ

ಫಿಲ್ಮಿಬೀಟ್ 14 Mar 2026 2:37 pm

KD Movie: ಕೆಡಿ ಚಿತ್ರದ ಸೆರಗ ಸರ್ಸೆ ಸಾಂಗ್ ಇವೆಂಟ್​​​ನಲ್ಲಿ ನೋರಾ ಫತೇಹಿ ಹವಾ

ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರದ ಹಾಡಿನ ರಿಲೀಸ್ ಇವೆಂಟ್ ದೊಡ್ಡಮಟ್ಟದಲ್ಲಿಯೇ ನಡೆಯುತ್ತಿದೆ. ಬಾಲಿವುಡ್‌ನಿಂದ ನಟಿ ನೋರಾ ಫತೇಹಿ ಈ ಹಾಡಿನ ರಿಲೀಸ್‌ಗೆ ಬರ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 14 Mar 2026 2:32 pm

LPG Crisis: ಫಿಲ್ಮ್ ಇಂಡಸ್ಟ್ರಿಗೂ ತಟ್ಟಿದ LPG ಸಮಸ್ಯೆಯ ಬಿಸಿ! ಕೋಟಿಗಳ ನಷ್ಟ

ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟಿನ ಬಿಸಿ ಚಲನಚಿತ್ರ ಚಿತ್ರೀಕರಣಕ್ಕೂ ತಲುಪಿದೆ. ಕೇರಳದಲ್ಲಿ ನಡೆಯುತ್ತಿರುವ 18 ಚಿತ್ರಗಳ ಚಿತ್ರೀಕರಣದ ಮೇಲೆ ಪರಿಣಾಮ ಬೀರಬಹುದು ಎಂದು ಕೆಎಫ್‌ಪಿಎ ಎಚ್ಚರಿಸಿದೆ.

ಸುದ್ದಿ18 14 Mar 2026 2:30 pm

ತೆಲುಗು ನಟಿ ಅನಸೂಯ ಭಾರಧ್ವಜ್‌ಗೆ ಕಿರುಕುಳ ಪ್ರಕರಣ; ಇಬ್ಬರ ಬಂಧನ

ಟಾಲಿವುಡ್ ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಸಾಕಷ್ಟು ವಿಚಾರಗಳಿಂದ ಪದೇ ಪದೆ ಸುದ್ದಿ ಆಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಆಕೆ ಟ್ರೋಲ್ ಮಾಡುವವರಿಗೆ ತಿರುಗೇಟು ಕೊಡುತ್ತಾರೆ. ಕೆಲವರು ಪದೇ ಪದೆ 'ಆಂಟಿ' ಕರೆದು ಆಕೆಯನ್ನು ಕೆಣಕುವ ಪ್ರಯತ್ನ ಮಾಡುತ್ತಾರೆ. ಇತ್ತೀಚೆಗೆ ಬಹಿರಂಗ ವೇದಿಕೆಯಲ್ಲೇ ಆಂಟಿ.. ಆಂಟಿ ಎಂದು ಕೆಲವರು ಕೂಗಿದ್ದು ಭಾರೀ ಸುದ್ದಿ ಆಗಿತ್ತು.

ಫಿಲ್ಮಿಬೀಟ್ 14 Mar 2026 1:28 pm

Dhurandhar-2 Movie: ಧುರಂಧರ್-2ನಲ್ಲಿ ಯಾಮಿ ಗೌತಮ್‌, ರೋಲ್ ಹೇಗಿದೆ?

ಬಾಲಿವುಡ್‌ನ ಧುರಂಧರ್-2 ಚಿತ್ರದಲ್ಲಿ ಯಾಮಿ ಗೌತಮ್ ಅಭಿನಯಿಸಿದ್ದಾರೆ. ಇವರ ಪಾತ್ರ ಹೇಗಿದೆ ಅನ್ನೋ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದೇನು ಅನ್ನೋದರ ವಿವರ ಇಲ್ಲಿದೆ ಓದಿ.

ಸುದ್ದಿ18 14 Mar 2026 12:49 pm

Gurunandan: ಫಸ್ಟ್ Rank ರಾಜು ವಿಲ್ಲಾ ತೋಟದ ಮನೆಗೆ ನುಗ್ಗಿದ ಆನೆ; ನಟ ಗುರುನಂದನ್ ಕೇಳಿಕೊಂಡದ್ದು ಏನ್ ಗೊತ್ತಾ?

ಸ್ಯಾಂಡಲ್‌ವುಡ್‌ ಫಸ್ಟ್ Rank ರಾಜು ಚಿತ್ರ ಖ್ಯಾತಿ ನಟ ಗುರುನಂದನ್ ಈಗೊಂದು ಮನವಿ ಮಾಡಿದ್ದಾರೆ. ಆನೆಗಳು ತೋಟದ ಮನೆಗೆ ನುಗುತ್ತಿವೆ. ಇವುಗಳ ರಕ್ಷಣೆ ಮತ್ತು ರೈತರ ಬೆಳೆ ರಕ್ಷಣೆ ಮಾಡಬೇಕಿದೆ. ಸರ್ಕಾರ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ ಅಂತಲೂ ಕೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 14 Mar 2026 12:40 pm

Karur Stampede: ನಾಳೆ CBI ವಿಚಾರಣೆಗೆ, ಇಂದೇ ದೆಹಲಿಗೆ ಹೊಗ್ತಾರಾ ವಿಜಯ್?

ಕರೂರು ಘಟನೆಯ ವಿಚಾರಣೆಗೆ ನಾಳೆ ಹಾಜರಾಗಲು ಟಿವಿಕೆ ಅಧ್ಯಕ್ಷ ವಿಜಯ್ ಅವರಿಗೆ ಸಿಬಿಐ ಸಮನ್ ಕಳುಹಿಸಿತ್ತು. ಆದರೆ ಅವರು ಒಂದು ದಿನ ಮುಂಚಿತವಾಗಿ ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದಾರೆ.

ಸುದ್ದಿ18 14 Mar 2026 12:33 pm

Border-2 OTT; ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಬಾರ್ಡರ್- 2' ಓಟಿಟಿಗೆ; ಮನೆಯಲ್ಲೇ ನೋಡಿ ಸನ್ನಿ ಡಿಯೋಲ್ ಆರ್ಭಟ

ಬಾಲಿವುಡ್ ಅಂಗಳದಲ್ಲಿ ಸದ್ಯ 'ಬಾರ್ಡರ್- 2'ದ್ದೇ ಹವಾ. ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ ಈ ಸಿನಿಮಾ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ದೇಶಭಕ್ತಿಯ ಕಿಚ್ಚು ಹಚ್ಚಿದ್ದ ಸನ್ನಿ ಡಿಯೋಲ್ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಯುದ್ಧ ಭೂಮಿಯ ಕಥೆ ಅಂದಮೇಲೆ ಅಲ್ಲಿ ರೋಮಾಂಚನಕ್ಕೆ ಕಮ್ಮಿಯಿಲ್ಲ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ. ಈಗ ಒಟಿಟಿ

ಫಿಲ್ಮಿಬೀಟ್ 14 Mar 2026 12:19 pm

Bhagyalakshmi: ಸುನಂದಾ ಎದುರು ಭಾಗ್ಯಾ ರೌದ್ರಾವತಾರ; ತಾಂಡವ್ ಮೇಲಿನ ಪ್ರೀತಿ ಇನ್ಮುಂದೆ ಇತಿಹಾಸ…

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಹೊಸ ತಿರುವು ಪಡೆದಿದೆ. ಭಾಗ್ಯಾ ಈಗ ಅಸಹಾಯಕ ಹೆಣ್ಣಾಗಿ ಉಳಿದಿಲ್ಲ. ಸತ್ಯದ ಪರವಾಗಿ ನಿಲ್ಲುವ ದಿಟ್ಟ ಮಹಿಳೆಯಾಗಿ ಬದಲಾಗಿದ್ದಾಳೆ. ಬಿಡುಗಡೆಯಾಗಿರುವ ಹೊಸ ಪ್ರೋಮೋ ವೀಕ್ಷಕರಲ್ಲಿ ಸಂಚಲನ ಮೂಡಿಸಿದೆ. ಇಲ್ಲಿ ಭಾಗ್ಯಾ ಮತ್ತು ಆಕೆಯ ತಾಯಿ ಸುನಂದಾ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಗಳ ಈ ಹೊಸ ರೂಪ ಕಂಡು ಸುನಂದಾ

ಫಿಲ್ಮಿಬೀಟ್ 14 Mar 2026 12:07 pm

Actress Name Change: ಅದೃಷ್ಟಕ್ಕಾಗಿ ಹೆಸರು ಬದಲಿಸಿಕೊಂಡ ಸ್ಟಾರ್ ನಟಿಯರು; ರಮ್ಯಾ ಟು ಅನುಷ್ಕಾ ಇವರ ಅಸಲಿ ಹೆಸರೇನು ಗೊತ್ತಾ?

Actress Who Changed Their Name For Luck: ಬಣ್ಣದ ಲೋಕದಲ್ಲಿ ಪ್ರತಿಭೆಯ ಜೊತೆಗೆ ಅದೃಷ್ಟವೂ ಅಷ್ಟೇ ಮುಖ್ಯ. ಅದಕ್ಕಾಗಿಯೇ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಅಥವಾ ಕೆಲವು ಸಿನಿಮಾಗಳು ಸೋತಾಗ ಅನೇಕ ನಟ-ನಟಿಯರು ತಮ್ಮ ಹೆಸರಿನಲ್ಲಿ ಒಂದು ಅಕ್ಷರ ಬದಲಿಸುವುದು ಅಥವಾ ಸಂಪೂರ್ಣವಾಗಿ ಹೆಸರನ್ನೇ ಬದಲಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿ ಅದೃಷ್ಟಕ್ಕಾಗಿ ಹೆಸರು ಬದಲಿಸಿಕೊಂಡ ತಾರೆಯರ ಪಟ್ಟಿ ಇಲ್ಲಿದೆ.

ಸುದ್ದಿ18 14 Mar 2026 11:44 am

ಕನ್ನಡ ಹೀರೊ ಅದಕ್ಕೆ ಧೈರ್ಯವಾಗಿ ಹೇಳ್ತೀನಿ.. ಯಶ್ ಈಗ ಡಿಪ್ರೆಶನ್‌ನಲ್ಲಿದ್ದಾರೆ; ವೇಣು ಸ್ವಾಮಿ

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಆಂಧ್ರದ ವೇಣುಸ್ವಾಮಿ ಸದಾ ಸುದ್ದಿಯಲ್ಲಿರ್ತಾರೆ. ವೇಣುಸ್ವಾಮಿ ನುಡಿದ ಕೆಲ ಭವಿಷ್ಯಗಳು ನಿಜವಾಗಿದೆ. ರಶ್ಮಿಕಾ ಮಂದಣ್ಣ ಸೇರಿ ಕೆಲ ನಟಿಯರು ಆತನ ಬಳಿ ಪೂಜೆ ಮಾಡಿಸಿ ಸಕ್ಸಸ್ ಕಂಡಿರುವುದಾಗಿ ಹೇಳಿಕೊಳ್ಳುತ್ತಾರೆ. ನಿಧಿ ಅಗರ್‌ವಾಲ್, ನಿಶ್ವಿಕಾ ನಾಯ್ಡು ಕೂಡ ವೇಣುಸ್ವಾಮಿ ಬಳಿ ರಾಜಶ್ಯಾಮಲಾ ಪೂಜೆ ಮಾಡಿಸಿದ್ದರು. ವೇಣು ಸ್ವಾಮಿ ಮದ್ಯ, ಮಾಂಸ, ಮೀನು ನೈವೇದ್ಯವಾಗಿ ಇಟ್ಟು

ಫಿಲ್ಮಿಬೀಟ್ 14 Mar 2026 11:42 am