Preethiya Parivala: 'ಶಿವಗಾಮಿ'ಯ ರಿಯಲ್ ಲೈಫ್ ಹೀರೋ ಯಾರು ಗೊತ್ತಾ? ಶೂಟಿಂಗ್ ಸೆಟ್ನಲ್ಲೇ ಶುರುವಾದ ಪ್ರೇಮಕಾವ್ಯ!
Preethiya Parivala: ರಮ್ಯಾ ಕೃಷ್ಣ ಹಾಗೂ ಕೃಷ್ಣ ವಂಶಿ ಅವರ ಲವ್ ಸ್ಟೋರಿ ತುಂಬಾ ಸ್ಪೆಷಲ್. ಕೃಷ್ಣ ವಂಶಿ ಮತ್ತು ರಮ್ಯಾ ಕೃಷ್ಣ ಅವರ ಸಂಬಂಧ ಹೊಸದಲ್ಲ. ಅವರಿಬ್ಬರ ನಡುವೆ ಇದ್ದ ವೃತ್ತಿಪರ ಗೌರವ ಕ್ರಮೇಣ ಸ್ನೇಹಕ್ಕೆ ತಿರುಗಿತು. ಅದು ಪ್ರೀತಿಯಾಗಿ ಅರಳಿತು.
Bigg Boss Gilli Nata | ಗಿಲ್ಲಿ ಮಾತಿಗೆ ವೇದಿಕೆ ಮೇಲೆ ಇದ್ದವರಿಗೆ ನಗುವೇ ನಗು! | N18V
Bigg Boss Gilli Nata | ಗಿಲ್ಲಿ ಮಾತಿಗೆ ವೇದಿಕೆ ಮೇಲೆ ಇದ್ದವರಿಗೆ ನಗುವೇ ನಗು! | N18V
Gilli Nata On Super Hit Movie | ಎಲ್ಲರೂ ನಾಯಕ ನಟರೆ, ನಾನು ಒಂದು ಪ್ರಮುಖ ಪಾತ್ರ ಮಾಡಿದ್ದೀನಿ | N18V
Gilli Nata On Super Hit Movie | ಎಲ್ಲರೂ ನಾಯಕ ನಟರೆ, ನಾನು ಒಂದು ಪ್ರಮುಖ ಪಾತ್ರ ಮಾಡಿದ್ದೀನಿ | N18V
Tamannaah Bhatia: ಮೈಸೂರು ಸ್ಯಾಂಡಲ್ ಸೋಪ್ಗೆ ನಟಿ ತಮನ್ನಾ 2 ವರ್ಷ ರಾಯಭಾರಿ
Tamannaah Bhatia: ಕರ್ನಾಟಕದ ಹೆಮ್ಮೆಯ ಪರಂಪರೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ಇದೀಗ ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಲು ತಯಾರಾಗಿದೆ. ಜೊತೆಗೆ ಇದರ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಮತ್ತೆ ಆಯ್ಕೆ ಮಾಡಲಾಗಿದೆ.
ಬಿಗ್ ಬಾಸ್ ಮನೆ ಒಳಗಿನ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಜಗಳ ಹೊರಗೆ ಬಂದ್ಮೇಲು ಮುಂದುವರೆದಿದ್ದು,ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವಾರ್ ಜೋರಾಗಿದೆ
\ಅಪ್ಪ ಹೊಟ್ಟೆ ಬಟ್ಟೆಗೆ ಚೆನ್ನಾಗಿ ಮಾಡಿಟ್ಟು ಹೋಗಿದ್ದಾರೆ.. ಆದರೆ, ಸಿನಿಮಾ..?\; ಕಾಶೀನಾಥ್ ಪುತ್ರ ಅಭಿಮನ್ಯು
ಹಣಕಾಸಿನ ವಿಚಾರದಲ್ಲಿ ಸದೃಢವಾಗುವುದಕ್ಕೆ ನಾನು ಬ್ಯುಸಿನೆಸ್ ಏನೂ ಮಾಡುತ್ತಿಲ್ಲ. ನಾನು ಸಿನಿಮಾ ಬಿಟ್ಟು ಬೇರೆ ಏನೂ ಮಾಡ್ತಿಲ್ಲ. ಅಪ್ಪ ಹೋದ್ಮೇಲೆ ನಾನು ಮೂರು ವರ್ಷ ಗ್ಯಾಪ್ ತೆಗೆದುಕೊಂಡೆ. ಏನು ಎತ್ತ ಅನ್ನೋದು ನೋಡಿಕೊಳ್ಳಬೇಕಿತ್ತು. ಅಪ್ಪ ನಮ್ಮ ಹೊಟ್ಟೆ ಬಟ್ಟೆಗೆ ಚೆನ್ನಾಗಿ ಮಾಡಿಟ್ಟು ಹೋಗಿದ್ದಾರೆ. ಅದಕ್ಕೇನೂ ತೊಂದರೆ ಇಲ್ಲ. ಸಿನಿಮಾ ಮಾಡುವುದಕ್ಕೆ ಹಿಂದೊಂದು ಪ್ರೊಡಕ್ಷನ್ ಹೌಸ್ ಇತ್ತು. ಅದು
Second Case of Seetharam Trailer: ಮತ್ತೊಂದು ಕೇಸ್, ಮತ್ತೊಮ್ಮೆ ಸೀತಾರಾಮ್ ಥ್ರಿಲ್ಲಿಂಗ್ ಜರ್ನಿ
5 ವರ್ಷಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನ 'ಸೀತಾರಾಮ್ ಬಿನೋಯ್' ಸಿನಿಮಾ ಟಿವಿಗೆ ಬಂದು ಸದ್ದು ಮಾಡಿತ್ತು. ಈಗ ಆ ಚಿತ್ರದ ಸೀಕ್ವೆಲ್ ತೆರೆಗೆ ಬರಲು ಸಜ್ಜಾಗಿದೆ. ಮತ್ತೊಮ್ಮೆ ಖಡಕ್ ಪೊಲೀಸ್ ಆಫೀಸರ್ ಸೀತಾರಾಮ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ. 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಟ್ರೈಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಈ ಬಾರಿ ಕನ್ನಡ
Pankaj Tripathi: ಬಾಲಿವುಡ್ನ ಅತ್ಯಂತ ಪ್ರತಿಭಾವಂತ ನಟರಲ್ಲಿ ಪಂಕಜ್ ತ್ರಿಪಾಠಿ ಒಬ್ಬರು. 'ಮಿರ್ಜಾಪುರ'ದ ಕಾಲೀನ್ ಭಯ್ಯಾ ಅಂದ ಕೂಡಲೇ ಅವರ ಗತ್ತು ಮತ್ತು ಸೌಮ್ಯ ನಟನೆ ಎಲ್ಲರಿಗೂ ನೆನಪಾಗುತ್ತದೆ. ಆದರೆ, ಕಳೆದ ಸುಮಾರು ಒಂದು ವರ್ಷದಿಂದ ಪಂಕಜ್ ಅವರು ದೊಡ್ಡ ಪರದೆಯಿಂದ ಸ್ವಲ್ಪ ದೂರ ಉಳಿದಿದ್ದರು. ಯಾಕೆ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
ಇನ್ನೂ 'ಡೆವಿಲ್' ಸಿನಿಮಾ ನೋಡಿಲ್ಲ ಗಿಲ್ಲಿ.. ಬಿಗ್ ಬಾಸ್ನಿಂದ ಬಂದ್ಮೇಲೆ ದರ್ಶನ್ ಭೇಟಿನೂ ಮಾಡಲಿಲ್ಲ ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿನ್ನರ್ ಗಿಲ್ಲಿ ನಟ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಗಿಲ್ಲಿಯ ನೇಮ್-ಫೇಮ್ ಎಲ್ಲವೂ ಬದಲಾಗಿದೆ. ಕರ್ನಾಟಕದಾದ್ಯಂತ ಗಿಲ್ಲಿ ನಟನಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಎಲ್ಲಿಗೆ ಹೋದರೂ, ಯಾವುದೇ ಸಮಾರಂಭಕ್ಕೆ ಹೋದರೂ ಗಿಲ್ಲಿ ನಟನನ್ನು ನೋಡುವುದಕ್ಕೆ ಮುತ್ತಿಕೊಳ್ಳುತ್ತಾರೆ. ಆಮಟ್ಟಿಗೆ ಜನರು ಪ್ರೀತಿ ತೋರಿಸುತ್ತಿದ್ದಾರೆ. ಗಿಲ್ಲಿ ನಟ ಬಿಗ್
Bigg Boss Gilli Nata Reacts On Complaint Against Him | ತಮ್ಮ ವಿರುದ್ಧ ದೂರು ಗಿಲ್ಲಿ ನಟ ಹೇಳಿದ್ದೇನು |N18V
Bigg Boss Gilli Nata Reacts On Complaint Against Him | ತಮ್ಮ ವಿರುದ್ಧ ದೂರು ಗಿಲ್ಲಿ ನಟ ಹೇಳಿದ್ದೇನು |N18V
ನಾನು ಅಶ್ವಿನಿ ಅವರ ಹಲ್ಲು ಉದುರಿಸಬಹುದಿತ್ತು, ಆದ್ರೆ ಹಾಗೆ ಮಾಡ್ಲಿಲ್ಲ, ಯಾಕಂದ್ರೆ?
ಬಿಗ್ಬಾಸ್ ಸೀಸನ್-12ರಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ಕಿರಿಕ್ ನಡೆದಿದ್ದು ಗೊತ್ತೇಯಿದೆ. ಇದೇ ಕಾರಣಕ್ಕೆ ಕೊನೆಯವರೆಗೂ ಇಬ್ಬರ ನಡುವೆ ಆತ್ಮೀಯ ಒಡನಾಟ ಶುರುವಾಗಲೇ ಇಲ್ಲ. ಆಗೊಮ್ಮೆ ಈಗೊಮ್ಮೆ ಇಬ್ಬರೂ ಒಬ್ಬರ ಪರ ಒಬ್ಬರು ನಿಂತಿದ್ದರು. ಆದರೆ ಮನೆಯಿಂದ ಹೊರಬಂದ ಮೇಲೆ ಅಶ್ವಿನಿ ಮಾತುಗಳಲ್ಲಿ ಆ ರೀತಿ ಕಂಡು ಬರಲಿಲ್ಲ. ಮತ್ತೆ ದ್ವೇಷ ಸಾಧಿಸುವಂತೆ ಮಾತನಾಡಿದ್ದರು. ಗಿಲ್ಲಿ
Gilli Nata Reacts to 20 Acre Land Purchase Rumours | ನಾನೂ ನೋಡ್ದೆ 20 ಎಕರೆ ಜಮೀನು ತಗೊಂಡಿದ್ದೀನಂತೆ | N18V
Gilli Nata Reacts to 20 Acre Land Purchase Rumours | ನಾನೂ ನೋಡ್ದೆ 20 ಎಕರೆ ಜಮೀನು ತಗೊಂಡಿದ್ದೀನಂತೆ | N18V
Gilli Nata: ದರ್ಶನ್ ನೋಡೋಕೆ ಹೋಗ್ತಾರಾ ಗಿಲ್ಲಿ? ಕುತೂಹಲಕ್ಕೆ ಬಿತ್ತು ಬ್ರೇಕ್! ಬಿಗ್ ಬಾಸ್ ಸ್ಪರ್ಧಿ ಹೇಳಿದ್ದೇನು?
Gilli Nata: ಗಿಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ, ಬಹುತೇಕ ಪ್ರೇಕ್ಷಕರು ದರ್ಶನ್ ಅವರನ್ನು ಭೇಟಿ ಆಗಿದ್ರಾ ಅಂತ ಕೇಳುತ್ತಲೇ ಇದ್ರು. ಇದೀಗ ಆ ಪ್ರಶ್ನೆಗೆ ಗಿಲ್ಲಿ ಉತ್ತರ ನೀಡಿದ್ದಾರೆ.
Gilli Nata: ಗಿಲ್ಲಿ ನಟನಿಗೆ ಭಯ!? ಹಾಗೆ ಕರೀಬೇಡಿ ಎಂದು ಹೇಳಿದ್ಯಾಕೆ ಬಿಗ್ ಬಾಸ್ ವಿನ್ನರ್?
ಗಿಲ್ಲಿ ನಟನಿಗೆ ಆ ಒಂದು ವಿಷಯದಲ್ಲಿ ಭಯ ಆಗುತ್ತಂತೆ. ಅದನ್ನ ನೇರವಾಗಿಯೇ ಗಿಲ್ಲಿ ಹೇಳಿಕೊಂಡಿದ್ದಾರೆ. ಸೂಪರ್ ಹಿಟ್ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Arijit Singh: ಸಿನಿಮಾ ಹಾಡುಗಾರಿಕೆಗೆ ನಿವೃತ್ತಿ ಘೋಷಿಸಿದ ನಂತರ, ಅರಿಜಿತ್ ಸಿಂಗ್ ಅವರು ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಅದ್ಭುತವಾದ ಲೈವ್ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
Parasakthi: OTTನಲ್ಲಿ ಅತೀ ಕಡಿಮೆ ಟೈಮ್ನಲ್ಲಿ 100 ಮಿಲಿಯನ್ ವ್ಯೂವ್ಸ್! ದಾಖಲೆ ಬರೆದ ಸಿನಿಮಾ ಯಾವುದು ಗೊತ್ತಾ?
Parasakthi: OTT ನಲ್ಲಿ ಅತೀ ಕಡಿಮೆ ಸಮಯದಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದು ಎಲ್ಲಾ ದಾಖಲೆಗಳನ್ನು ಮುರಿದ ಚಿತ್ರ ಯಾವುದು ಗೊತ್ತಾ?
Spirit Movie: ಸ್ಪಿರಿಟ್ ಚಿತ್ರದಿಂದ ಪ್ರಕಾಶ್ ರಾಜ್ ನಿರ್ಗಮನದ ಸುದ್ದಿಯೊಂದು ಹರಿದಾಡಿತ್ತು. ಇದರಿಂದಾಗಿ ಅಭಿಮಾನಿಗಳು ಅಸಮಾಧಾನಗೊಂಡಿದ್ದರು . ಈ ವದಂತಿಗಳಿಗೆ ಇದೀಗ ಸ್ವತಃ ಪ್ರಕಾಶ್ ರಾಜ್ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲಾ ಉಹಾಪೋಹಗಳಿಗೂ ಪೂರ್ಣವಿರಾಮ ಹಾಕಿದ್ದಾರೆ.
ಥಿಯೇಟರ್ನಲ್ಲಿ ಸೋತ ಸಿನಿಮಾ ಓಟಿಟಿಯಲ್ಲಿ ದಾಖಲೆ; ಧನಂಜಯ್, ಶ್ರೀಲೀಲಾ ಕೂಡ ನಟಿಸಿರೋ ಸಿನಿಮಾ ಈಗ್ಲೇ ನೋಡಿ
ಸಿನಿಮಾಗಳು ಬೇಗ ಓಟಿಟಿಗೆ ಬರುವ ಕಾರಣಕ್ಕೆ ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ ಎನ್ನುವ ಆರೋಪ ಒಂದು ಕಡೆ. ಆದರೆ ಕೆಲವೊಮ್ಮೆ ಇದು ನಿಜ ಅನ್ನಿಸಿಬಿಡುತ್ತದೆ. ಚಿತ್ರಮಂದಿರಗಳಲ್ಲಿ ಗೆಲ್ಲದ ಸಿನಿಮಾಗಳು ಓಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತವೆ. ತಮಿಳಿನ 'ಪರಾಶಕ್ತಿ' ಚಿತ್ರದ ಈಗ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಸದ್ದು ಮಾಡ್ತಿದೆ. 'ಸುರರೈ ಪೊಟ್ರು' ರೀತಿಯ ಸೂಪರ್ ಹಿಟ್ ಸಿನಿಮಾ ಕೊಟ್ಟ ಸುಧಾ ಕೊಂಗರ
Kantara Chapter 1 Movie: ಕಾಂತಾರಾ ಚಾಪ್ಟರ್ ಒನ್ ದಾಖಲೆ; ಕಿರುತೆರೆಯಲ್ಲೂ ಇದರದ್ದೇ ಫುಲ್ ಹವಾ!
ಕಾಂತಾರ ಚಾಪ್ಟರ್ ಒನ್ ಚಿತ್ರ ಹೊಸ ದಾಖಲೆ ಮಾಡಿದೆ. ಜೀ ಕನ್ನಡದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಅಲ್ಲಿ ಒಳ್ಳೆ ರೇಟಿಂಗ್ ತಂದು ಕೊಟ್ಟಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Gilli Nata: ಬಿಗ್ ಬಾಸ್ ನಿಂದ ಬಂದ ದುಡ್ಡಿನಿಂದ ಜಮೀನ್ ಖರೀದಿಸಿದ್ರಾ? ಗಿಲ್ಲಿ ನಟ ಹೇಳಿದ ಆ ಸತ್ಯ ಏನು?
ಬಿಗ್ ಬಾಸ್ ಗೆದ್ದ ದುಡ್ಡಿನಿಂದ ಗಿಲ್ಲಿ ನಟ ಜಮೀನು ಖರೀದಿಸಿದರೇ? ದೊಡ್ಮನೆಯ ದುಡ್ಡು ಈಗಾಗಲೇ ಬಂದಿದೆಯಾ? ಈ ಪ್ರಶ್ನೆಗಳಿಗೆ ಗಿಲ್ಲಿ ನಟ ಉತ್ತರ ಕೊಟ್ಟಿದ್ದಾರೆ. ಎಲ್ಲಿ ಮತ್ತು ಏನು ಅನ್ನುವುದು ಇಲ್ಲಿದೆ ಓದಿ.
Sonam Kapoor: ಮತ್ತೆ ಗುಡ್ ನ್ಯೂಸ್ ಕೊಟ್ಟ ಬಾಲಿವುಡ್ ಸುಂದರಿ! ಅದ್ದೂರಿಯಾಗಿ ನಡೀತು ಸೀಮಂತ; ಕ್ಯೂಟ್ ವಿಡಿಯೋ ನೋಡಿ!
Sonam Kapoor: ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಅವರ ಪತಿ ಆನಂದ್ ಅಹುಜಾ ಇದೀಗ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿಇದ್ದಾರೆ. ಭಾನುವಾರ, ದಂಪತಿಗಳು ತಮ್ಮ ಮುಂಬೈ ನಿವಾಸದಲ್ಲಿ ವಿಶೇಷ ಮತ್ತು ಆತ್ಮೀಯ ಬೇಬಿ ಶವರ್ ಕಾರ್ಯಕ್ರಮವನ್ನು ಆಯೋಜಿಸಿದರು.
Gold Rate India: Gold skyrocketed at the beginning of the week! Sudden increase of Rs. 22,400
ಸೋಮವಾರ ಬರುತ್ತಿದ್ದಂತೆ ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ವಾರದ ಆರಂಭದಲ್ಲೇ ಭಾರತದಲ್ಲಿ ಚಿನ್ನದ ಬೆಲೆ(Gold Rate India) ಭಾರೀ ಏರಿಕೆ ಕಂಡಿದೆ. ಇಂದೂ ಕೂಡಾ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ, ಕೊನೆಗೂ ನಿರಾಸೆ ಮೂಡಿದೆ. ಕಳೆದ ವಾರವಷ್ಟೇ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆಯಾಗಿತ್ತು. ಅದೇ ಆಸೆ ಈ ವಾರವೂ ಜನರಲ್ಲಿತ್ತು. ಆದ್ರೆ ಇದೀಗ ದಿಢೀರ್ ಏರಿಕೆ
Salman Khan: ಸಲ್ಲು ಧರಿಸಿದ ಜಾಕೆಟ್ ಬೆಲೆ ಎಷ್ಟು ಗೊತ್ತಾ? ಈ ದುಡ್ಡಲ್ಲಿ ಹೊಸ ಫಾರ್ಚೂನರ್ ಕಾರು ಖರೀದಿಸಬಹುದು!
Salman Khan: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಆದರೆ ಇತ್ತೀಚೆಗೆ ಅವರು ಅಭಿನಯಕ್ಕಿಂತಲೂ ತಮ್ಮ ಫ್ಯಾಷನ್ ಆಯ್ಕೆಯ ಮೂಲಕ ಹೆಚ್ಚಿನ ಗಮನ ಸೆಳೆದಿದ್ದಾರೆ.
'ರಾಮಾಯಣ' ಸರಣಿ ಬಳಿಕ ತೆಲುಗು ಪೌರಾಣಿಕ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್?
ದಶಕಗಳ ಹಿಂದೆ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳ ದರ್ಬಾರ್ ಜೋರಾಗಿತ್ತು. ಬಳಿಕ ಆಕ್ಷನ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗಿದ್ದು ಗೊತ್ತೇಯಿದೆ. ಕಳೆದೊಂದು ದಶಕಗಳಲ್ಲಿ ಪೌರಾಣಿಕ, ಐತಿಹಾಸಿಕ ಚಿತ್ರಗಳ ಆರ್ಭಟ ಶುರುವಾಗಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಹಾಗೂ ತಂತ್ರಜ್ಞಾನದ ಅಭಿವೃದ್ಧಿ ನಮ್ಮ ಪುರಾಣಗಳು, ಮಹಾಕಾವ್ಯಾಗಳು, ಐತಿಹಾಸಿಕ ಘಟನೆಗಳು, ಕಥೆಗಳನ್ನು ಮತ್ತೆ ತೆರೆಮೇಲೆ ನೋಡುವಂತೆ ಮಾಡಿದೆ. 'ರಾಮಾಯಣ' ಸರಣಿ ಸಿನಿಮಾಗಳಲ್ಲಿ ಯಶ್
Ramayan: ಲಂಕಾಧಿಪತಿ ಯಶ್ ಅಡ್ಡಕ್ಕೆ ಹೊಸಬನ ಎಂಟ್ರಿ! ರಾಮಾಯಣದಲ್ಲಿ ಈ ಯಂಗ್ ಸ್ಟಾರ್ ರೋಲ್ ಏನು?
Ramayan: ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಮತ್ತು ಭಾರೀ ಬಜೆಟ್ನ ನಿರ್ಮಾಣವಾಗುತ್ತಿರುವ ಸಿನಿಮಾಗಳಲ್ಲಿ ಒಂದಾದ ರಾಮಾಯಣ ಸಿನಿಮಾದ ಕುರಿತು ಮತ್ತೊಂದು ಪ್ರಮುಖ ಸುದ್ದಯೊಂದು ಹೊರಬಿದ್ದಿದೆ.
Gilli On Sadhu Kokila | ಸಾಧು ಕೋಕಿಲ ಬಗ್ಗೆ ಗಿಲ್ಲಿ ನಟ ಹೇಳಿದ್ದೇನು | BBK12 Winner | Kichcha Sudeep
Gilli On Sadhu Kokila | ಸಾಧು ಕೋಕಿಲ ಬಗ್ಗೆ ಗಿಲ್ಲಿ ನಟ ಹೇಳಿದ್ದೇನು | BBK12 Winner | Kichcha Sudeep
ಜೈಲಿನಲ್ಲಿ ನಟ ದರ್ಶನ್ ಭೇಟಿ ಬಗ್ಗೆ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ ರಿಯಾಕ್ಷನ್
ಬಿಗ್ಬಾಸ್ ವಿನ್ನರ್ ಗಿಲ್ಲಿ ನಟನೆಯ ಒಂದೊಂದೇ ಸಿನಿಮಾ ಬಿಡುಗಡೆ ಆಗ್ತಿದೆ. ಬಿಗ್ಬಾಸ್ ಮನೆಯಲ್ಲಿ ಇದ್ದಾಗಲೇ 'ಡೆವಿಲ್' ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ದರ್ಶನ್ ಜೊತೆ ಸಣ್ಣದೊಂದು ಪಾತ್ರದಲ್ಲಿ ಗಿಲ್ಲಿ ಮಿಂಚಿದ್ದರು. ಈ ವಾರ 'ಸರ್ಕಾರಿ ಶಾಲೆ ಹೆಚ್8' ಎಂಬ ಸಿನಿಮಾ ತೆರೆಗೆ ಬಂದಿದೆ. 'ಸೂಪರ್ ಹಿಟ್' ಎಂಬ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಸೂಪರ್ ಹಿಟ್' ಚಿತ್ರದ
Salman Khan: ಸಲ್ಮಾನ್ ಖಾನ್ನ ಹಾಡಿ ಹೊಗಳಿದ ಮೋಹನ್ ಭಾಗವತ್! ಭಾಯಿಜಾನ್ ಬಗ್ಗೆ RSS ಮುಖಂಡ ಹೇಳಿದ್ದೇನು?
Salman Khan: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವದ ಅಂಗವಾಗಿ ಶನಿವಾರ ಹಾಗೂ ಭಾನುವಾರ ಮುಂಬೈನಲ್ಲಿ ‘ಸಂಘಯಾತ್ರೆ, 100 ವರ್ಷಗಳು – ಹೊಸ ದಿಗಂತಗಳು’ ಎಂಬ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಕಾಣಿಸಿಕೊಂಡವರು ಬಾಲಿವುಡ್ನ ಸೂಪರ್ಸ್ಟಾರ್ ಸಲ್ಮಾನ್ ಖಾನ್.
\ಸುದೀಪ್ ಅವರು ನನ್ನ ಪರ ಮಾತಾಡಿದ್ದು ಖುಷಿ ಆಯ್ತು.. ಅವರು ದೊಡ್ಡವರು\; ಹಯಗ್ರೀವ ಧನ್ವೀರ್
ಸ್ಯಾಂಡಲ್ವುಡ್ನಲ್ಲಿ ಎಲ್ಲವೂ ಸರಿಯಾಗಿಲ್ಲ. ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ಸ್ಮಾಲ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗೆಲ್ಲುವುದಕ್ಕೆ ಪರದಾಡುತ್ತಿವೆ. ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಇರುವ ಕೆಲವೇ ಕೆಲವು ಸೂಪರ್ಸ್ಟಾರ್ಗಳ ಮಧ್ಯೆ ವೈಮನಸ್ಸು ಇದೆ ಅನ್ನೋ ಅಭಿಪ್ರಾಯವಿದೆ. ಇನ್ನು ಕನ್ನಡ ಚಿತ್ರರಂಗಕ್ಕೆ ಅಂತಲೇ ವರ್ಷಕ್ಕೆ ಒಂದು ಇಲ್ಲವೇ ಎರಡು ಸಿನಿಮಾಗಳನ್ನು ಮಿಸ್
Varanasi: ವಾರಣಾಸಿಗಾಗಿ ಮಹೇಶ್ ಬಾಬು ಸಂಭಾವನೆ ಎಷ್ಟು ಕೋಟಿ? ಕೆರಿಯರ್ನಲ್ಲೇ ಅತ್ಯಧಿಕ?
ಎಸ್.ಎಸ್. ರಾಜಮೌಳಿ ನಿರ್ದೇಶನದ ವಾರಣಾಸಿ ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿದ್ದು ಇವರ ಸಂಭಾವನೆ ಎಷ್ಟಿದೆ?
ಟಾಕ್ಸಿಕ್ ಫೇಕ್ ನ್ಯೂಸ್ ಪೆಡ್ಲರ್ಗಳಿಗೆ ಬಹುಭಾಷಾ ನಟ ಪ್ರಕಾಶ್ ರಾಜ್ ತಿರುಗೇಟು
ನಟ ಪ್ರಕಾಶ್ ರಾಜ್ ತಮ್ಮ ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹೀಗೆ ಎಲ್ಲಾ ಭಾಷೆಗಳಲ್ಲಿ ಬಹುಬೇಡಿಕೆಯ ಪೋಷಕ ಕಲಾವಿದನಾಗಿ ಗುರ್ತಿಸಿಕೊಂಡಿದ್ದಾರೆ. ಕಳೆದ ವರ್ಷ 6 ಸಿನಿಮಾಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ವರ್ಷ ಕೂಡ ನಾಲ್ಕೈದು ಸಿನಿಮಾ ಅವರ ಕೈಯಲ್ಲಿದೆ. ಅರ್ಜುನ್ ಸರ್ಜಾ
Bigg Boss Gilli Reacts On Kavya | ಕಾವ್ಯಾ-ರಕ್ಷಿತಾ ಜೊತೆ ಸಿನಿಮಾ ಬಗ್ಗೆ ಗಿಲ್ಲಿ ಹೇಳಿದ್ದೇನು? | N18V
Bigg Boss Gilli Reacts On Kavya | ಕಾವ್ಯಾ-ರಕ್ಷಿತಾ ಜೊತೆ ಸಿನಿಮಾ ಬಗ್ಗೆ ಗಿಲ್ಲಿ ಹೇಳಿದ್ದೇನು? | N18V
Rakshita Shetty: 20 ಲಕ್ಷ ಮೌಲ್ಯದ ಬಂಗಾರ ಖರೀದಿಸಿದ ರಕ್ಷಿತಾ ಶೆಟ್ಟಿ! ವಿಡಿಯೋ ವೈರಲ್
Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಇದೀಗ ತಮಗೆ ಸಿಕ್ಕ 20 ಲಕ್ಷ ರೂ. ಮೌಲ್ಯದ ಗಿಫ್ಟ್ ವೋಚರ್ ಬಳಸಿಕೊಂಡು ಚಿನ್ನಾಭರಣವನ್ನು ಖರೀದಿಸಿದ್ದಾರೆ.
Saif Ali Khan: ಡಿವೋರ್ಸ್ ನಂತರ ಮಕ್ಕಳ ಇಸ್ಲಾಮಿಕ್ ಮೂಲದ ಬಗ್ಗೆ ಟೆನ್ಶನ್ ಆಗಿದ್ರಂತೆ ಸೈಫ್, ಯಾಕೆ?
ಸೈಫ್ ಬೇರ್ಪಟ್ಟ ನಂತರ ಸಾರಾ ಮತ್ತು ಇಬ್ರಾಹಿಂ ಅವರ ಇಸ್ಲಾಮಿಕ್ ಮೂಲದ ಬಗ್ಗೆ 'ಚಿಂತಿತರಾಗಿದ್ದರು' ಎಂದಿದ್ದಾರೆ. 13 ವರ್ಷಗಳ ಮದುವೆಯ ನಂತರ ಅಮೃತಾ ಅವರಿಂದ ಬೇರ್ಪಟ್ಟ ನಂತರ ತನ್ನ ಮಕ್ಕಳು ತಮ್ಮ ಇಸ್ಲಾಮಿಕ್ ಮೂಲದ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಸೈಫ್ 'ಚಿಂತಿತರಾಗಿದ್ದರು' ಎಂದು ಒಪ್ಪಿಕೊಂಡರು.
Aamir Khan: ನಮ್ಮಲ್ಲಿ ಥಿಯೇಟರ್ ಕಡಿಮೆ, ಧುರಂಧರ್ ಇನ್ನೂ ಜಾಸ್ತಿ ಗಳಿಸ್ತಾ ಇತ್ತು ಎಂದ ಆಮೀರ್ ಖಾನ್
ಆಮೀರ್ ಖಾನ್ ಈಗೊಂದು ವಿಶ್ಲೇಷಣೆ ಮಾಡಿದ್ದಾರೆ. ಇದನ್ನ ಮಾಡ್ತಾನೇ ಭಾರತದ ಥಿಯೇಟರ್ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ದಾರೆ. ಚೀನಾದಲ್ಲಿದಷ್ಟು ಥಿಯೇಟರ್ಗಳು ಭಾರತದಲ್ಲಿ ಇದ್ದಿದ್ದರೇ ಧುರಂಧರ್ ಕಲೆಕ್ಷನ್ ಇನ್ನು ಜಾಸ್ತಿ ಆಗ್ತಾ ಇತ್ತು ಅಂತಲೂ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Preethiya Parivala: ಪ್ರೀತಿಸಿ 10 ವರ್ಷ, ಮದುವೆ ಆಗಿ 9 ವರ್ಷ! ರಿಷಬ್-ಪ್ರಗತಿ ಶೆಟ್ಟಿ ಲವ್ ಜರ್ನಿ
ರಿಷಬ್ ಶೆಟ್ರು ಮತ್ತು ಪ್ರಗತಿ ಶೆಟ್ರು ಎರಡು ವಾರದ ಹಿಂದೆ ಪ್ರೀತಿಸಿ 10 ವರ್ಷ ಆಯಿತು ಅಂತ ಸೆಲೆಬ್ರೇಟ್ ಮಾಡಿಕೊಂಡರು. ಇದೀಗ ಫೆಬ್ರವರಿ-9 ಇವರಿಗೆ ವಿವಾಹ ವಾರ್ಷಿಕೋತ್ಸವದ ವಿಶೇಷ ದಿನವೇ ಆಗಿದೆ. ಇದರ ವಿವರ ಇಲ್ಲಿದೆ ಓದಿ.
Darshan Movies: ಅತಿ ಹೆಚ್ಚು ದಿನ ಓಡಿದ ದರ್ಶನ್ ಮೂವಿಗಳು ಯಾವುದು ಗೊತ್ತಾ? ಟಾಪ್ 1 ಯಾವುದು?
ದರ್ಶನ್ ಅಭಿನಯದ ಚಿತ್ರಗಳು ಹೆಚ್ಚು ದಿನ ಓಡಿವೆ. 100 ಓಡಿದ ಚಿತ್ರಗಳೂ ಇವೆ. 150 ದಿನ ಓಡಿದ ಚಿತ್ರವೂ ಇದೆ. ಈ ಎಲ್ಲ ಚಿತ್ರಗಳ ಒಂದು ಸ್ಟೋರಿ ಇಲ್ಲಿದೆ ಓದಿ.
Darshan Movies: ಅತಿ ಹೆಚ್ಚು ದಿನ ಓಡಿದ ದರ್ಶನ್ ಮೂವಿಗಳು ಯಾವುದು ಗೊತ್ತಾ? ಟಾಪ್ 1 ಯಾವುದು?
ದರ್ಶನ್ ಅಭಿನಯದ ಚಿತ್ರಗಳು ಹೆಚ್ಚು ದಿನ ಓಡಿವೆ. 100 ಓಡಿದ ಚಿತ್ರಗಳೂ ಇವೆ. 150 ದಿನ ಓಡಿದ ಚಿತ್ರವೂ ಇದೆ. ಈ ಎಲ್ಲ ಚಿತ್ರಗಳ ಒಂದು ಸ್ಟೋರಿ ಇಲ್ಲಿದೆ ಓದಿ.
Darshan Birthday: ದರ್ಶನ್ ನಾನ್ ವೆಜ್ ಲವ್, ನಾಟಿ ಸ್ಟೈಲ್ ಊಟ ಅಂದ್ರೆ ಪ್ರಾಣ!
ದರ್ಶನ್ ನಾನ್ ವೆಜ್ ಹೆಚ್ಚು ಇಷ್ಟಪಡ್ತಾರೆ. ಕೇವಲ ತಿನ್ನೋದಷ್ಟೆ ಅಲ್ಲ. ಮಾಂಸದ ಅಡುಗೆ ಮಾಡೋದು ಬಲು ಇಷ್ಟ. ಹಾಗಿರೋ ದರ್ಶನ್ ಬಗೆಗಿನ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ರಿಷಬ್ ಶೆಟ್ರು ಪತ್ನಿ ಬಗ್ಗೆ ವಿಶೇಷವಾಗಿಯೇ ಬರೆದಿದ್ದಾರೆ. ಅದನ್ನ ಪೋಸ್ಟ್ ಕೂಡ ಮಾಡಿದ್ದಾರೆ. ಈ ಮೂಲಕ 9 ನೇ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಕೂಡ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆ ಹೋಗಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಮತ್ತೊಬ್ಬ ಖ್ಯಾತ ನಟನಿಗೆ ಗೇಟ್ ಪಾಸ್ ಕೊಟ್ರಾ ವಂಗಾ?
Border 2: ಸನ್ನಿ ಡಿಯೋಲ್ಗೆ ಸಿಕ್ತು 2ನೇ 300 ಕೋಟಿ ಸಿನಿಮಾ, ಬಾರ್ಡರ್ 2 ಭರ್ಜರಿ ಗಳಿಕೆ
ಬಾರ್ಡರ್ 2 ಮೂರನೇ ವಾರಾಂತ್ಯದಲ್ಲಿ 309.4 ಕೋಟಿ ಗಳಿಸಿ ಸನ್ನಿ ಡಿಯೋಲ್ಗೆ ಎರಡನೇ 300 ಕೋಟಿ ಹಿಟ್ ಸಿಕ್ಕಿದೆ. ಹೇಗಿದೆ ಬಾರ್ಡರ್ 2 ಕಲೆಕ್ಷನ್? ಡೀಟೆಲ್ಸ್ ಇಲ್ಲಿದೆ.

19 C