Ustaad Bhagat Singh: ತೆಲುಗು ಸಿನಿರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಉಸ್ತಾದ್ ಭಗತ್ ಸಿಂಗ್ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ
ಯಾರಿಗೂ ಹೇಳ್ಬೇಡಿ ; ಬೆಳಗ್ಗೆ ಲಿಂಕ್ ಪೋಸ್ಟ್ ಮಾಡಿ ತಕ್ಷಣ ಡಿಲೀಟ್ ಮಾಡ್ತೀನಿ ಎಂದ ಉಪೇಂದ್ರ - ಏನಿದು ರಹಸ್ಯ?
ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದೇ ಕಾಶೀನಾಥ್ ಎಂಬ ಅಪ್ರತಿಮ ಪ್ರತಿಭಾವಂತನ ಮನವೊಲಿಸಿ ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭ ಮಾಡಿದವರು ಉಪೇಂದ್ರ. ಆ ನಂತರ ಸಹ ನಿರ್ದೇಶಕರಾಗಿ ಬಡ್ತಿಯನ್ನು ಪಡೆದು 'ತರ್ಲೆ ನನ್ ಮಗ' ಚಿತ್ರದ ಮೂಲಕ ನಿರ್ದೇಶಕನ ಸ್ಥಾನವನ್ನು ಕೂಡ ಅಲಂಕರಿಸಿದರು. ತಮ್ಮ ಚಿತ್ರಗಳಿಂದ ಭಾರತದ ಚಿತ್ರ ಪ್ರೇಮಿಗಳನ್ನು ನಿಬ್ಬೇರಗಾಗಿಸಿದರು. ಆ ನಂತರ ನಾಯಕನಾಗಿ ಕೂಡ
Neena Gupta: ನಿಮ್ಮ ಆಸ್ತಿ-ಮನೆಯನ್ನು ಮಕ್ಕಳ ಹೆಸರಿಗೆ ವರ್ಗಾಯಿಸಬೇಡಿ: ಬಾಲಿವುಡ್ ಹಿರಿಯ ನಟಿ ಹೀಗೆ ಹೇಳಿದ್ಯಾಕೆ?
ಆಸ್ತಿಯ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ನೀನಾ, ಪೋಷಕರು ತಮ್ಮ ಜೀವನಪೂರ್ತಿ ಶ್ರಮಿಸಿ ಗಳಿಸಿದ ಮನೆ ಅಥವಾ ಆಸ್ತಿಯನ್ನು ಜೀವಂತವಾಗಿರುವಾಗಲೇ ಮಕ್ಕಳ ಹೆಸರಿನಲ್ಲಿ ಬರೆಯುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.
KD Song : 'ಕೆಡಿ'ಯ ಸೆರಗ ಸರ್ಸೆ ಹಾಡು ರಿಲೀಸ್! ಹಾಟ್ ಬ್ಯೂಟಿ ನೋರಾ ಕಂಡು ಪಡ್ಡೆ ಹೈಕ್ಳು ಫಿದಾ!
ಕೆಡಿ ಚಿತ್ರದ ನೋರಾ ಫತೇಹಿ ಹಾಡು ರಿಲೀಸ್ ಆಗಿದೆ. ಸಂಜಯ್ ದತ್ ಇದರಲ್ಲಿ ಮಸ್ತ್ ಆಗಿಯೇ ಕುಣಿದಿದ್ದಾರೆ. ರೀಷ್ಮಾ ನಾಣಯ್ಯ ಕೂಡ ಇದರಲ್ಲಿದ್ದಾರೆ. ಇವರಲ್ಲದೆ ಇನ್ನು ಯಾರೆಲ್ಲ ಇದ್ದಾರೆ ಅನ್ನೋ ಕುತೂಹಲವೂ ಇದೆ. ಅದರ ವಿವರ ಇಲ್ಲಿದೆ ಓದಿ.
Allu Arjun: ವಿಶ್ವದಾಖಲೆ ಬರೆದ ಅಲ್ಲು ಅರ್ಜುನ್ ಮಗಳು! ಅರ್ಹಾ ಮಾಡಿದ ಸಾಧನೆ ಬಗ್ಗೆ ತಿಳಿದ್ರೆ ನೀವು ಬೆರಗಾಗ್ತೀರಿ!
Allu Arjun: ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪ್ರತಿಭೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
Jnanpith Award-Vairamuthu: 2026ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿದ್ದು, ತಮಿಳುನಾಡಿನ ಖ್ಯಾತ ಸಾಹಿತಿ, ಸಿನಿಮಾ ಸಾಹಿತ್ಯ ರಚನೆಕಾರ ವೈರಮುತ್ತು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು ತಮಿಳು ಸಾಹಿತ್ಯಕ್ಕೆ ಇದು 3ನೇ ಜ್ಞಾನಪೀಠ ಪ್ರಶಸ್ತಿಯಾಗಿದ್ದು, ಬರೋಬ್ಬರಿ 24 ವರ್ಷಗಳ ನಂತರ ತಮಿಳು ಸಾಹಿತಿಗೆ ಸಿಕ್ಕಿದೆ.
Actor: ಹೃದಯ ಚೂರಾಗಿದೆ! ಬ್ರೇಕಪ್ ಸುದ್ದಿ ಹಂಚಿಕೊಂಡ ಖ್ಯಾತ ನಟ! ಆಗಿದ್ದೇನು ಗೊತ್ತಾ?
Actor: ಬೆಳ್ಳಿತೆರೆಗೆ ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಅರ್ಜುನ್ ದಾಸ್ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಈಗ ಅಭಿಮಾನಿಗಳಲ್ಲಿ ಆತಂಕ ಮೂಡಿಸುತ್ತಿದೆ.
ನನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ನಾನು ಯಾರ ಜೊತೆ ಬೇಕಾದರೂ ಮಲಗ್ತೀನಿ
ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು, ಯಾರೇ ಆಗಲಿ ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ತಾವು ಅನುಭವಿಸಿದ ಕಷ್ಟ ಅವರು ಅನುಭವಿಸಬಾರದು ಎಂದು ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಕೊಂಡು ಬೆವರು ಸುರಿಸುತ್ತಾರೆ. ಆದರೆ, ಇಲ್ಲೊಬ್ಬರು ಇದಕ್ಕೆ ತದ್ವಿರುದ್ಧ. ತಮ್ಮ ಮಗನ ಭವಿಷ್ಯಕ್ಕೆ ಈ ಮಹಾತಾಯಿ ಕೆಲಸ ಮಾಡುವುದಾಗಿ
Trisha: ವಿಜಯ್ ಬಗ್ಗೆ ಕೇಳಿದ್ದಕ್ಕೆ ತ್ರಿಷಾ ಕೆಂಡಾಮಂಡಲ! ನಟಿಯ ವಿಡಿಯೋ ಸಖತ್ ವೈರಲ್
Trisha: ಇತ್ತೀಚೆಗೆ ಚೆನ್ನೈ ಏರ್ ಪೋರ್ಟ್ ನಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ತ್ರಿಷಾ ನೀಡಿದ ಪ್ರತಿಕ್ರಿಯೆ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಭಾರತದ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಭೇಟಿ ಮಾಡಿದ 'ಪುಷ್ಪವತಿ' ನಿಮಿಕಾ ರತ್ನಾಕರ್; ಯಾಕೆ? ಎಲ್ಲಿ?
ಕ್ರಿಕೆಟರ್ಗಳಿಗೂ ಸಿನಿಮಾ ತಾರೆಯರಿಗೂ ನಂಟು ಇದ್ದೇ ಇರುತ್ತೆ. ಕ್ರಿಕೆಟರ್ಗಳ ಮನೆಯ ಸಮಾರಂಭಗಳಲ್ಲಿ ಸಿನಿಮಾ ತಾರೆಯರು, ಇಲ್ಲಾ ಸಿನಿಮಾ ತಾರೆಯರ ಸಮಾರಂಭದಲ್ಲಿ ಕ್ರಿಕೆಟರ್ಗಳು ಕಾಣಿಸಿಕೊಳ್ಳುವುದು ಕಾಮನ್. ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳಿಗೆ ಇದು ಆಗಾಗ ನೋಡುವುದಕ್ಕೆ ಸಿಗುತ್ತಲೇ ಇರುತ್ತೆ. ಇಲ್ಲವೇ ಕ್ರಿಕೆಟ್ ಪಂದ್ಯಗಳಿಗೆ, ಟೀಮ್ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿರುತ್ತಾರೆ. ಕ್ರಿಕೆಟರ್ಗಳ ಜೊತೆ ಬಾಲಿವುಡ್ ತಾರೆಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.
Upendra Post: ಮತ್ತೆ ತಲೆಯಲ್ಲಿ ಹುಳ ಬಿಟ್ಟ ಉಪ್ಪಿ! ಈ ಲಿಂಕ್ ನೋಡಿ ಸುಮ್ಮನಿದ್ದುಬಿಡಿ ಎಂದಿದ್ದೇಕೆ 'ಬುದ್ಧಿವಂತ'?
ರಿಯಲ್ ಸ್ಟಾರ್ ಉಪೇಂದ್ರ ಹುಳ ಬಿಟ್ಟಿದ್ದಾರೆ. ಇಲ್ಲಿವರೆಗೂ ಕೇವಲ ಸಿನಿಮಾದ ಟೀಸರ್ ಅಲ್ಲಿಯೇ ಇದನ್ನ ಮಾಡ್ತಾ ಇದ್ದರು. ಆದರೆ, ಈ ಸಲ ಸೋಷಿಯಲ್ ಮೀಡಿಯಾ ಪೋಸ್ಟ್ ಅಲ್ಲಿಯೇ ಈ ಕೆಲಸ ಮಾಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
Sanjay Dutt: ಸಂಜಯ್ ದತ್ಗೆ ಪಾಕ್ನಿಂದ ಬಂತು ಚಿನ್ನದ ಐಫೋನ್! ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ?
Sanjay Dutt:ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಅಭಿಮಾನಿಯೊಬ್ಬರು ಅತ್ಯಂತ ದುಬಾರಿ ಹಾಗೂ ವಿಶೇಷ ಉಡುಗೊರೆಯನ್ನು ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಏಕಾಏಕಿ ಧಾರಾವಾಹಿಯಿಂದ ನನ್ನ ಹೊರ ಹಾಕಿದ್ರು , 45 ದಿನ ಕೈ ಮುಗಿದು ಬೇಡಿಕೊಂಡೆ - ಕಣ್ಣೀರು ಹಾಕಿದ ಕಿರುತೆರೆ ನಟಿ
ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಹೀಗಾದಾಗ ನೋಡುಗರಲ್ಲಿ ಗೊಂದಲ ಸೃಷ್ಟಿಯಾಗುತ್ತೆ. ತಮ್ಮ ಇಷ್ಟದ ಕಲಾವಿದ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರ ಬಂದಿದ್ದೇಕೆ..? ಪಾತ್ರದಿಂದ ಹೊರ ನಡೆದಿದ್ದೇಕೆ ? ಎನ್ನುವ ಪ್ರಶ್ನೆಗಳು ಹಲವರನ್ನು ಕಾಡಲು ಶುರುಮಾಡುತ್ತಾವೆ. ಯಾಕೆಂದರೆ ಎಲ್ಲರೂ ಭಾವನೆಗಳನ್ನು
Kotigobba Movie: ಸಾಹಸಸಿಂಹನ ಅಭಿಮಾನಿಗಳಿಗೆ ಗುಡ್ ನ್ಯೂಸ್; 'ಕೋಟಿಗೊಬ್ಬ' ರೀ-ರಿಲೀಸ್ ಡೇಟ್ ಅನೌನ್ಸ್!
ಕೋಟಿಗೊಬ್ಬ ಚಿತ್ರ ರೀ-ರಿಲೀಸ್ ಆಗುತ್ತಿದೆ. ಮೊನ್ನೆ ಈ ಚಿತ್ರ 25 ವರ್ಷದ ಸಂಭ್ರಮ ಆಗಿದೆ. ಮಾರ್ಚ್-13 ರಂದು ಟ್ರೈಲರ್ ರಿಲೀಸ್ ಆಗಿದೆ. ಇದೀಗ ಚಿತ್ರ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅದ್ಯಾವುದು ಅನ್ನೋ ವಿವರ ಇಲ್ಲಿದೆ ಓದಿ.
Aditya Dhar: ವರದಿಯ ಪ್ರಕಾರ, ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಅವರ ಒಟ್ಟು ನಿವ್ವಳ ಮೌಲ್ಯ 100 ಕೋಟಿ ರೂ.ಗಳಿಗೂ ಹೆಚ್ಚು. ಆದಿತ್ಯ ಧರ್ ಪ್ರತಿ ಚಿತ್ರಕ್ಕೆ 8–10 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.
Venuswamy's prediction about Yash: ಘಟಾನುಘಟಿ ನಟ, ನಟಿಯರ ಭವಿಷ್ಯ ನುಡಿದಿದ್ದ ಜ್ಯೋತಿಷಿ ವೇಣುಸ್ವಾಮಿ, ಇದೀಗ ರಾಕಿಂಗ್ ಸ್ಟಾರ್ ಯಶ್ ಹಿಂದೆ ಬಿದ್ದಿದ್ದಾರೆ! ಹೌದು, ಯಶ್ ಬಗ್ಗೆ ವೇಣುಸ್ವಾಮಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡು, ಯಶ್ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ.
Actress: ಖ್ಯಾತ ನಟಿ ವಿರುದ್ಧ ಅಶ್ಲೀಲ ಪೋಸ್ಟ್; ಡೀಪ್ ಫೇಕ್ ವಿಡಿಯೋ ಮಾಡಿದ್ದ ಇಬ್ಬರು ಲಾಕ್!
Actress: ಇತ್ತೀಚೆಗೆ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯಾ ಭಾರದ್ವಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್ಗಳು ಹರಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ದೀಪಿಕಾ ಪಡುಕೋಣೆಯನ್ನು ಕೆಣಕಿದ ರಾಜಾ ಹಿಂದೂಸ್ತಾನಿ ಕುನಾಲ್ ಖೇಮು ; ಸ್ತ್ರೀದ್ವೇಷಿನಾ ಸೈಫ್ ಅಲಿ ಖಾನ್ ತಂಗಿ ಗಂಡ ?
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ. ವಿಶೇಷ ಅಂದರೆ ಕೇವಲ ಉದ್ಯೋಗ ಮಾಡುವುದಲ್ಲ. ಮನೆಯ ಜವಾಬ್ಧಾರಿಯನ್ನು ಕೂಡ ಸಮರ್ಥವಾಗಿ
Anushka Shetty: ಕೊನೆಗೂ ಅನುಷ್ಕಾ ಮದುವೆ ಫಿಕ್ಸ್ ! ಆದ್ರೆ ಪ್ರಭಾಸ್ ಅಲ್ಲ! ಹುಡುಗ ಯಾರು ಗೊತ್ತಾ?
Anushka Shetty: ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಿನಿರಂಗದಲ್ಲಿ ಹೊಸದೇನಲ್ಲ. ಕಳೆದ ಕೆಲವು ವರ್ಷಗಳಿಂದಲೇ ನಟಿಯ ವೈಯಕ್ತಿಕ ಜೀವನದ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅಭಿಮಾನಿಗಳು ಸಹ ನಟಿಯ ಮದುವೆ ಬಗ್ಗೆ ಬಹಳ ಆಸಕ್ತಿಯಿಂದ ಕಾಯುತ್ತಿದ್ದಾರೆ.
Landlord Movie: ದುನಿಯಾ ವಿಜಯ್ ಲ್ಯಾಂಡ್ಲಾರ್ಡ್ ಒಟಿಟಿ ಸ್ಟ್ರೀಮಿಂಗ್ ಡೇಟ್ ರಿವೀಲ್!
ಲ್ಯಾಂಡ್ಲಾರ್ಡ್ ಚಿತ್ರ ಗ್ರಾಮೀಣ ಕರ್ನಾಟಕದ ಕಥೆ ಹೇಳುತ್ತದೆ.1980 ಬ್ಯಾಗ್ರೌಂಡ್ ಅಲ್ಲಿಯೇ ಈ ಕಥೆ ನಡೆಯುತ್ತದೆ. ಜನವರಿ 23 ರಂದು ತೆರೆ ಕಂಡಿದ್ದ ಈ ಚಿತ್ರ ಇದೀಗ ಓಟಿಟಿಗೆ ಬರುತ್ತಿದೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.
ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಅಪ್ಪು ಪ್ರೀತಿಸಿಯೇ ಮದುವೆ ಆಗಿದ್ದಾರೆ. ಇವರ ಪ್ರೀತಿ ಅಷ್ಟೆ ಸರಳವಾಗಿದೆ. ಅಷ್ಟೆ ಬ್ಯೂಟಿಫುಲ್ ಆಗಿದೆ. ಇವರ ಲವ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಇದೆ.
ಜನರು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ಎಲ್ಲರೂ ಕಾರ್ಖಾನೆಯಂತೆ ಮಕ್ಕಳನ್ನು ಹೊರಹಾಕುತ್ತಲೇ ಇರುತ್ತಾರೆ ಎಂದ ನಟಿಯ ಹೇಳಿಕೆ ವೈರಲ್ ಆಗಿದೆ.
ಚಿತ್ರರಂಗದಲ್ಲಿ ಹೊಸ ನಟಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾರೆ - ತನುಶ್ರೀ ದತ್ತಾ ಶಾಕಿಂಗ್ ಹೇಳಿಕೆ
ಮೊದಲೆಲ್ಲಾ ಚಿತ್ರರಂಗ ಅಂದರೆ ಅರೇ, ಅಲ್ಲಿ ನಮ್ಮಂತೋರು ಎಲ್ಲಿ ಬದುಕೋಕಾಗುತ್ತೆ, ದುಡ್ಡಿದ್ದವರಿಗೆ ಮಾತ್ರ ಅದು ಹೇಳಿ ಮಾಡಿಸಿದ ಪ್ರೊಫೆಷನ್ ಎಂದು ಅನೇಕರು ಹೇಳುತ್ತಿದ್ದರು. ಇಂತಹ ಹುಚ್ಚು ಆಲೋಚನೆಯನ್ನು ತಲೆಯಿಂದ ತೆಗೆದು ಹಾಕು ಎಂದು ತಮ್ಮ ಮಕ್ಕಳಿಗೆ ಹಿರಿಯರು ಹೇಳುತ್ತಿದ್ದರು. ಇನ್ನು, ಹೆಣ್ಣು ಮಕ್ಕಳ ಪಾಲಿಗಂತೂ ಚಿತ್ರರಂಗ ಎನ್ನುವುದು ಗಗನ ಕುಸುಮವಾಗಿತ್ತು. ಚಿತ್ರರಂಗ ಹೆಣ್ಣು ಮಕ್ಕಳಿಗೆ ಸುರಕ್ಷಿತವಾದ ಸ್ಥಳವಲ್ಲ
KD Movie: ಕೆಡಿ ಚಿತ್ರದ ಸೆರಗ ಸರ್ಸೆ ಸಾಂಗ್ ಇವೆಂಟ್ನಲ್ಲಿ ನೋರಾ ಫತೇಹಿ ಹವಾ
ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರದ ಹಾಡಿನ ರಿಲೀಸ್ ಇವೆಂಟ್ ದೊಡ್ಡಮಟ್ಟದಲ್ಲಿಯೇ ನಡೆಯುತ್ತಿದೆ. ಬಾಲಿವುಡ್ನಿಂದ ನಟಿ ನೋರಾ ಫತೇಹಿ ಈ ಹಾಡಿನ ರಿಲೀಸ್ಗೆ ಬರ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
LPG Crisis: ಫಿಲ್ಮ್ ಇಂಡಸ್ಟ್ರಿಗೂ ತಟ್ಟಿದ LPG ಸಮಸ್ಯೆಯ ಬಿಸಿ! ಕೋಟಿಗಳ ನಷ್ಟ
ಭಾರತದಲ್ಲಿ ಎಲ್ಪಿಜಿ ಬಿಕ್ಕಟ್ಟಿನ ಬಿಸಿ ಚಲನಚಿತ್ರ ಚಿತ್ರೀಕರಣಕ್ಕೂ ತಲುಪಿದೆ. ಕೇರಳದಲ್ಲಿ ನಡೆಯುತ್ತಿರುವ 18 ಚಿತ್ರಗಳ ಚಿತ್ರೀಕರಣದ ಮೇಲೆ ಪರಿಣಾಮ ಬೀರಬಹುದು ಎಂದು ಕೆಎಫ್ಪಿಎ ಎಚ್ಚರಿಸಿದೆ.
ತೆಲುಗು ನಟಿ ಅನಸೂಯ ಭಾರಧ್ವಜ್ಗೆ ಕಿರುಕುಳ ಪ್ರಕರಣ; ಇಬ್ಬರ ಬಂಧನ
ಟಾಲಿವುಡ್ ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಸಾಕಷ್ಟು ವಿಚಾರಗಳಿಂದ ಪದೇ ಪದೆ ಸುದ್ದಿ ಆಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಆಕೆ ಟ್ರೋಲ್ ಮಾಡುವವರಿಗೆ ತಿರುಗೇಟು ಕೊಡುತ್ತಾರೆ. ಕೆಲವರು ಪದೇ ಪದೆ 'ಆಂಟಿ' ಕರೆದು ಆಕೆಯನ್ನು ಕೆಣಕುವ ಪ್ರಯತ್ನ ಮಾಡುತ್ತಾರೆ. ಇತ್ತೀಚೆಗೆ ಬಹಿರಂಗ ವೇದಿಕೆಯಲ್ಲೇ ಆಂಟಿ.. ಆಂಟಿ ಎಂದು ಕೆಲವರು ಕೂಗಿದ್ದು ಭಾರೀ ಸುದ್ದಿ ಆಗಿತ್ತು.
Dhurandhar-2 Movie: ಧುರಂಧರ್-2ನಲ್ಲಿ ಯಾಮಿ ಗೌತಮ್, ರೋಲ್ ಹೇಗಿದೆ?
ಬಾಲಿವುಡ್ನ ಧುರಂಧರ್-2 ಚಿತ್ರದಲ್ಲಿ ಯಾಮಿ ಗೌತಮ್ ಅಭಿನಯಿಸಿದ್ದಾರೆ. ಇವರ ಪಾತ್ರ ಹೇಗಿದೆ ಅನ್ನೋ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದೇನು ಅನ್ನೋದರ ವಿವರ ಇಲ್ಲಿದೆ ಓದಿ.
Gurunandan: ಫಸ್ಟ್ Rank ರಾಜು ವಿಲ್ಲಾ ತೋಟದ ಮನೆಗೆ ನುಗ್ಗಿದ ಆನೆ; ನಟ ಗುರುನಂದನ್ ಕೇಳಿಕೊಂಡದ್ದು ಏನ್ ಗೊತ್ತಾ?
ಸ್ಯಾಂಡಲ್ವುಡ್ ಫಸ್ಟ್ Rank ರಾಜು ಚಿತ್ರ ಖ್ಯಾತಿ ನಟ ಗುರುನಂದನ್ ಈಗೊಂದು ಮನವಿ ಮಾಡಿದ್ದಾರೆ. ಆನೆಗಳು ತೋಟದ ಮನೆಗೆ ನುಗುತ್ತಿವೆ. ಇವುಗಳ ರಕ್ಷಣೆ ಮತ್ತು ರೈತರ ಬೆಳೆ ರಕ್ಷಣೆ ಮಾಡಬೇಕಿದೆ. ಸರ್ಕಾರ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ ಅಂತಲೂ ಕೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Karur Stampede: ನಾಳೆ CBI ವಿಚಾರಣೆಗೆ, ಇಂದೇ ದೆಹಲಿಗೆ ಹೊಗ್ತಾರಾ ವಿಜಯ್?
ಕರೂರು ಘಟನೆಯ ವಿಚಾರಣೆಗೆ ನಾಳೆ ಹಾಜರಾಗಲು ಟಿವಿಕೆ ಅಧ್ಯಕ್ಷ ವಿಜಯ್ ಅವರಿಗೆ ಸಿಬಿಐ ಸಮನ್ ಕಳುಹಿಸಿತ್ತು. ಆದರೆ ಅವರು ಒಂದು ದಿನ ಮುಂಚಿತವಾಗಿ ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದಾರೆ.
Border-2 OTT; ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಬಾರ್ಡರ್- 2' ಓಟಿಟಿಗೆ; ಮನೆಯಲ್ಲೇ ನೋಡಿ ಸನ್ನಿ ಡಿಯೋಲ್ ಆರ್ಭಟ
ಬಾಲಿವುಡ್ ಅಂಗಳದಲ್ಲಿ ಸದ್ಯ 'ಬಾರ್ಡರ್- 2'ದ್ದೇ ಹವಾ. ಥಿಯೇಟರ್ಗಳಲ್ಲಿ ಧೂಳೆಬ್ಬಿಸಿದ ಈ ಸಿನಿಮಾ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ದೇಶಭಕ್ತಿಯ ಕಿಚ್ಚು ಹಚ್ಚಿದ್ದ ಸನ್ನಿ ಡಿಯೋಲ್ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಯುದ್ಧ ಭೂಮಿಯ ಕಥೆ ಅಂದಮೇಲೆ ಅಲ್ಲಿ ರೋಮಾಂಚನಕ್ಕೆ ಕಮ್ಮಿಯಿಲ್ಲ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ. ಈಗ ಒಟಿಟಿ
Bhagyalakshmi: ಸುನಂದಾ ಎದುರು ಭಾಗ್ಯಾ ರೌದ್ರಾವತಾರ; ತಾಂಡವ್ ಮೇಲಿನ ಪ್ರೀತಿ ಇನ್ಮುಂದೆ ಇತಿಹಾಸ…
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಹೊಸ ತಿರುವು ಪಡೆದಿದೆ. ಭಾಗ್ಯಾ ಈಗ ಅಸಹಾಯಕ ಹೆಣ್ಣಾಗಿ ಉಳಿದಿಲ್ಲ. ಸತ್ಯದ ಪರವಾಗಿ ನಿಲ್ಲುವ ದಿಟ್ಟ ಮಹಿಳೆಯಾಗಿ ಬದಲಾಗಿದ್ದಾಳೆ. ಬಿಡುಗಡೆಯಾಗಿರುವ ಹೊಸ ಪ್ರೋಮೋ ವೀಕ್ಷಕರಲ್ಲಿ ಸಂಚಲನ ಮೂಡಿಸಿದೆ. ಇಲ್ಲಿ ಭಾಗ್ಯಾ ಮತ್ತು ಆಕೆಯ ತಾಯಿ ಸುನಂದಾ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಗಳ ಈ ಹೊಸ ರೂಪ ಕಂಡು ಸುನಂದಾ
Actress Who Changed Their Name For Luck: ಬಣ್ಣದ ಲೋಕದಲ್ಲಿ ಪ್ರತಿಭೆಯ ಜೊತೆಗೆ ಅದೃಷ್ಟವೂ ಅಷ್ಟೇ ಮುಖ್ಯ. ಅದಕ್ಕಾಗಿಯೇ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಅಥವಾ ಕೆಲವು ಸಿನಿಮಾಗಳು ಸೋತಾಗ ಅನೇಕ ನಟ-ನಟಿಯರು ತಮ್ಮ ಹೆಸರಿನಲ್ಲಿ ಒಂದು ಅಕ್ಷರ ಬದಲಿಸುವುದು ಅಥವಾ ಸಂಪೂರ್ಣವಾಗಿ ಹೆಸರನ್ನೇ ಬದಲಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿ ಅದೃಷ್ಟಕ್ಕಾಗಿ ಹೆಸರು ಬದಲಿಸಿಕೊಂಡ ತಾರೆಯರ ಪಟ್ಟಿ ಇಲ್ಲಿದೆ.
ಕನ್ನಡ ಹೀರೊ ಅದಕ್ಕೆ ಧೈರ್ಯವಾಗಿ ಹೇಳ್ತೀನಿ.. ಯಶ್ ಈಗ ಡಿಪ್ರೆಶನ್ನಲ್ಲಿದ್ದಾರೆ; ವೇಣು ಸ್ವಾಮಿ
ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಆಂಧ್ರದ ವೇಣುಸ್ವಾಮಿ ಸದಾ ಸುದ್ದಿಯಲ್ಲಿರ್ತಾರೆ. ವೇಣುಸ್ವಾಮಿ ನುಡಿದ ಕೆಲ ಭವಿಷ್ಯಗಳು ನಿಜವಾಗಿದೆ. ರಶ್ಮಿಕಾ ಮಂದಣ್ಣ ಸೇರಿ ಕೆಲ ನಟಿಯರು ಆತನ ಬಳಿ ಪೂಜೆ ಮಾಡಿಸಿ ಸಕ್ಸಸ್ ಕಂಡಿರುವುದಾಗಿ ಹೇಳಿಕೊಳ್ಳುತ್ತಾರೆ. ನಿಧಿ ಅಗರ್ವಾಲ್, ನಿಶ್ವಿಕಾ ನಾಯ್ಡು ಕೂಡ ವೇಣುಸ್ವಾಮಿ ಬಳಿ ರಾಜಶ್ಯಾಮಲಾ ಪೂಜೆ ಮಾಡಿಸಿದ್ದರು. ವೇಣು ಸ್ವಾಮಿ ಮದ್ಯ, ಮಾಂಸ, ಮೀನು ನೈವೇದ್ಯವಾಗಿ ಇಟ್ಟು
Akash Box Office Day 1: ಮೊದಲನೇ ದಿನ ಪುನೀತ್ ರಾಜ್ಕುಮಾರ್ 'ಆಕಾಶ್'ಗೆ ಭರ್ಜರಿ ಕಲೆಕ್ಷನ್
ಪವರ್ಸ್ಟಾರ್ ಪುನಿತ್ ರಾಜ್ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ 5 ವರ್ಷಗಳಾಗಿದೆ. ಆದರೂ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆರಾಧನೆಯನ್ನು ದುಪ್ಪಟ್ಟು ಮಾಡಿದ್ದಾರೆ. ಅದಕ್ಕೆ 'ಆಕಾಶ್' ಸಿನಿಮಾವೇ ಸಾಕ್ಷಿ. ನಿನ್ನೆ (ಮಾರ್ಚ್ 13) ತೆರೆಕಂಡಿದ್ದ ಈ ಸಿನಿಮಗೆ ಅಪ್ಪು ಅಭಿಮಾನಿಗಳಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 2005ರಲ್ಲಿ ತೆರೆಕಂಡಾಗ ಪುನೀತ್ ರಾಜ್ಕುಮಾರ್, ರಮ್ಯಾ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್ನಲ್ಲಿ
Jairaj: ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಡಿ. ಆರ್ ಜೈರಾಜ್ ಇನ್ನಿಲ್ಲ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಡಿ. ಆರ್ ಜೈರಾಜ್ (75) ನಿಧನ. 2019ರಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
Rashmika Mandanna: ರಶ್ಮಿಕಾ ಹಾಗೂ ಸೌಂದರ್ಯ ಅವರ ಫೋಟೋ ಸಖತ್ ವೈರಲ್ ಆಗುತ್ತಿದೆ. ಅವರ ಮುದ್ದಾದ ಫೋಟೋಸ್ ನೋಡಿ.
Siddappa Bidari Podcast | Folk Writer | ವಾರೆವ್ಹಾ..ಕವಿಗಳ ಬಗ್ಗೆ ಸಿದ್ದಪ್ಪ ಬಿದರಿ ಎಂಥಾ ಸಾಹಿತ್ಯ.. |
Siddappa Bidari Podcast | Folk Writer | ವಾರೆವ್ಹಾ..ಕವಿಗಳ ಬಗ್ಗೆ ಸಿದ್ದಪ್ಪ ಬಿದರಿ ಎಂಥಾ ಸಾಹಿತ್ಯ.. |
Dhanveer Meets Darshan | ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್ ಮೀಟ್ ಮಾಡಿ ಹೊರಟ ಧನ್ವೀರ್
Dhanveer Meets Darshan | ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್ ಮೀಟ್ ಮಾಡಿ ಹೊರಟ ಧನ್ವೀರ್
'ಟಾಕ್ಸಿಕ್' ಚಿತ್ರದಲ್ಲಿ ರುಕ್ಮಿಣಿ ವಸಂತ್ ಪಾತ್ರಕ್ಕೆ ಡಬ್ ಮಾಡುತ್ತಿರುವ ಈ ಯುವಕ ಯಾರು?
ಪ್ರಪಂಚದಲ್ಲಿ ಚಿತ್ರವಿಚಿತ್ರ ಪ್ರತಿಭೆಗಳಿದ್ದಾರೆ. ತಮ್ಮ ಮಾತು, ಹಾಡು, ನಟನೆ ಕಾರಣಕ್ಕೆ ಮನೆ ಮಾತಾದವರು ಇದ್ದಾರೆ. ಸ್ಟಾರ್ ನಟ-ನಟಿಯರು ಕೆಲವೊಮ್ಮೆ ಸಿನಿಮಾಗಳಲ್ಲಿ ತಮ್ಮ ಪಾತ್ರಗಳಿಗೆ ವಾಯ್ಸ್ ಡಬ್ ಮಾಡಲ್ಲ. ಅದಕ್ಕಾಗಿ ಸಾಕಷ್ಟು ಜನ ಕಂಠದಾನ ಕಲಾವಿದರಿದ್ದಾರೆ. ಕಲಾವಿದರ ನಟನೆಗೆ ತಮ್ಮ ಧ್ವನಿಯ ಮೂಲಕ ಜೀವ ತುಂಬುತ್ತಾರೆ. ಸಾಕಷ್ಟು ನಟಿಯರಿಗೆ ವಾಯ್ಸ್ ಡಬ್ ಮಾಡಿರುವ ಯುವಕ ಬಗ್ಗೆ ನಿಮಗೆ ಗೊತ್ತಾ?
Akshay Khanna: ಅಕ್ಷಯ್ ಖನ್ನಾ ಸೆಟ್ನಲ್ಲಿ ಒಳ್ಳೆಯ ವ್ಯಕ್ತಿ ಆಗಿರ್ಲಿಲ್ಲ ಎಂದ ಫರಾ ಖಾನ್!
Akshay Khanna: ಚಿತ್ರ ನಿರ್ದೇಶಕಿ ಮತ್ತು ನೃತ್ಯ ನಿರ್ದೇಶಕಿ ಫರಾ ಖಾನ್ ಅವರು ನಟ ಅಕ್ಷಯ್ ಖನ್ನಾ ಅವರೊಂದಿಗೆ ಕೆಲಸ ಮಾಡಿದ ಪ್ರಾರಂಭದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದ ದಿಗ್ಗಜರಿಗೆ ಅಲ್ಲು ಸಿನಿಮಾಸ್ ಗೌರವ; ಕನ್ನಡದ ದಿಗ್ಗಜ ನಟನಿಗೆ ಸಿಗಲಿಲ್ಲ ಜಾಗ!
ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲ ತಪ್ಪುಗಳು ಸಿನಿರಸಿಕರ ಬೇಸರಕ್ಕೆ ಕಾರಣವಾಗುತ್ತದೆ. ಸುಖಾಸುಮ್ಮನೆ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ವೇದಿಕೆ ಆಗುತ್ತಿದೆ. ಸೋಶಿಯಲ್ ಮೀಡಿಯಾ ಜಮಾನ ಶುರುವಾದ ಬಳಿಕ ಇದು ಮತ್ತಷ್ಟು ಹೆಚ್ಚಾಗ್ತಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಹೈದರಾಬಾದ್ನಲ್ಲಿ ಅಲ್ಲು ಸಿನಿಮಾಸ್ ಹೆಸರಿನಲ್ಲಿ 4 ಸ್ಕ್ರೀನ್ಗಳ ಮಲ್ಟಿಪ್ಲೆಕ್ಸ್ ಉದ್ಘಾಟನೆ ಮಾಡಿದ್ದಾರೆ. ಕಾಂಪೆಕ್ಸ್ ಒಳಗಡೆ ಭಾರತೀಯ ಚಿತ್ರರಂಗದ
Dhurandhar: ಸೀಕ್ವೆಲ್ ರಿಲೀಸ್ಗೂ ಮೊದಲೇ ಧುರಂಧರ್ ರಿ-ರಿಲೀಸ್! ಯಾವಾಗ?
DhurandharL ಧುರಂಧರ್ ಸಿನಿಮಾ ಸೀಕ್ವೆಲ್ ಬಿಡುಗಡೆಯಾಗುವ ಮೊದಲು ವಿಶ್ವದಾದ್ಯಂತ ಮತ್ತೆ ಬಿಡುಗಡೆಯಾಗುತ್ತಿದೆ. ಜಿಯೋ ಸ್ಟುಡಿಯೋಸ್ ಮತ್ತು B62 ಸ್ಟುಡಿಯೋಸ್ ಈ ಚಿತ್ರವನ್ನು ಸುಮಾರು 500 ಸ್ಕ್ರೀನ್ನಲ್ಲಿ ರಿಲೀಸ್ ಮಾಡುತ್ತಿದೆ.

27 C