ರೈತನ ಅವತಾರವೆತ್ತಿದ ವಿಜಯ್ ರಾಘವೇಂದ್ರ; ಸುಗ್ಗಿ ಸಂಭ್ರಮದಲ್ಲಿ 'ಮಹಾನ್' ಫಸ್ಟ್ ಲುಕ್ ಔಟ್
ಸಂಕ್ರಾಂತಿಗೂ ರೈತರಿಗೂ ಅವಿನಾಭಾವ ಸಂಬಂಧ. ಈ ಹಬ್ಬವನ್ನು ಕೃಷಿಕರು ಸುಗ್ಗಿ ಹಬ್ಬ ಎಂದೇ ಆಚರಿಸುತ್ತಾರೆ. ಅಂತಹ ರೈತರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ ಮಹಾನ್. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ, ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ ಪ್ರತಿಭಾವಂತ ನಟ ವಿಜಯ ರಾಘವೇಂದ್ರ ನಟಿಸುತ್ತಿದ್ದಾರೆ. ರೈತರ ಕುರಿತಾದ
CCL 2026: ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ಪರ ಆಡಲಿರುವ ಆಟಗಾರರು ಯಾರು? ಮಿಸ್ ಆಗಿದ್ಯಾರು?
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಪ್ರತಿವರ್ಷದಂತೆ ಮತ್ತೆ ಆರಂಭ ಆಗಿತ್ತಿದೆ. ಟಿ20 ವರ್ಲ್ಡ್ ಕಪ್ ಹಾಗೂ ಐಪಿಎಲ್ ಪಂದ್ಯಗಳು ಆರಂಭ ಆಗುವುದಕ್ಕೂ ಮುನ್ನವೇ ಸಿಸಿಎಲ್ ಪಂದ್ಯಗಳು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸವನ್ನು ಆರಂಭಿಸಿವೆ. ಅದರಲ್ಲೂ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರು ಭರ್ಜರಿಯಾಗಿ ಅಭ್ಯಾಸವನ್ನು ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ
Bigg Boss 12: ಕೊನೇ ಹಂತದಲ್ಲಿ ಕೈ ಕೊಡ್ತು ಲಕ್, ಬಿಗ್ ಬಾಸ್ ಮನೆಯಿಂದ ಧ್ರುವಂತ್ ಔಟ್!
Bigg Boss 12: ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಯಾರು ಹೊರಬೀಳುತ್ತಾರೆ? ಎಂಬ ಕುತೂಹಲ ಎಲ್ಲರಲ್ಲಿ ಮೂಡಿತ್ತು ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದೀಗ ಧ್ರುವಂತ್ ಮನೆಯಿಂದ ಔಟ್ ಆಗಿ ಹೊರಬಂದಿದ್ದಾರೆ .
BBK12: ಕೊನೆಗೂ ಧ್ರುವಂತ್ ಎಲಿಮಿನೇಟ್; ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಹೇಗಿತ್ತು?
ಬಿಗ್ಬಾಸ್ ಸೀಸನ್-12ರ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ರಕ್ಷಿತಾ ಸೇಫ್ ಆಗಿ 6ನೇ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದರು. ಬಳಿಕ ಒಬ್ಬೊಬ್ಬರನ್ನು ಸೇವ್ ಮಾಡಿದ ಬಿಗ್ಬಾಸ್ ಅಂತಿಮವಾಗಿ ಮಿಡ್ ವೀಕ್ ಎಲಿಮಿನೇಷನ್ನಾಗಿ ಧನುಷ್ ಬಿಟ್ಟು 6 ಮಂದಿ ಸ್ಪರ್ಧಿಗಳನ್ನು ಆಕ್ಟಿವಿಟಿ ರೂಮ್ಗೆ ಕರೆಯಲಾಯಿತು. ಎಲ್ಲರೂ ಒಳಗೆ ಹೋಗಿ ಕೂತ ಬಳಿಕ ಎಲಿಮಿನೇಷನ್ ಪ್ರಕ್ರಿಯೆ ವಿವರಿಸಲಾಗಿತ್ತು. ಆಕ್ಟಿವಿಟಿ ರೂಮ್ನಿಂದ
Karunya Ram: ತಂಗಿ ವಿರುದ್ಧವೇ ಸಿಸಿಬಿ ಪೊಲೀಸರಿಗೆ ದೂರು ಕೊಟ್ಟ ನಟಿ ಕಾರುಣ್ಯ ರಾಮ್! ಕಾರಣ ಇದು
ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸುವ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖ್ಯಾತ ನಟಿಯೊಬ್ಬರು ತಮ್ಮ ತಂಗಿಯ ವಿರುದ್ಧವೇ ಸಿಸಿಬಿ ಪೊಲೀಸರಿಗೆ ಗಂಭೀರ ದೂರು ನೀಡಿದ ಘಟನೆಯೊಂದು ನಡೆದಿದೆ.
Drishyam 3: ದೃಶ್ಯಂ 3 ರಿಲೀಸ್ ಡೇಟ್ ಔಟ್, ಆ ದಿನ ಮತ್ತೆ ಬರ್ತಿದ್ದಾರೆ ಜಾರ್ಜ್ ಕುಟ್ಟಿ!
Drishyam 3: ಭಾರತೀಯ ಚಿತ್ರರಂಗದಲ್ಲಿ ಅಪಾರ ಕುತೂಹಲ ಮೂಡಿಸಿದ್ದ ಮಲಯಾಳಂ ಸೂಪರ್ಹಿಟ್ 'ದೃಶ್ಯಂ' ಸರಣಿಯ ಮುಂದಿನ ಭಾಗಕ್ಕೆ ಇದೀಗ ಅಧಿಕೃತ ಘೋಷಣೆ ಬಂದಿದೆ. ಮೋಹನ್ ಲಾಲ್ ಅಭಿನಯದ ದೃಶ್ಯಂ 3 ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.
ಸಂಕ್ರಾಂತಿಗೆ ಬೆಂಗಳೂರಿನಲ್ಲಿ ಮಹೇಶ್ ಬಾಬು ಒಡೆತನದ ಚಿತ್ರಮಂದಿರ ಓಪನ್; ಮೊದಲ ಸಿನಿಮಾ ಯಾವ್ದು?
ಬೆಂಗಳೂರಿನ ಗಾಂಧಿನಗರದಲ್ಲಿದ್ದ ಕಪಾಲಿ ಚಿತ್ರಮಂದಿರ ನೆಲಸಮ ಮಾಡಿ ಅಲ್ಲಿ AMB ಸಿನಿಮಾಸ್ ಮಾಲ್ ಎದ್ದು ನಿಂತಿದೆ. ತೆಲುಗು ನಟ ಮಹೇಶ್ ಬಾಬು ಒಡೆತನದ ಈ ಥಿಯೇಟರ್ ಕಾಂಪ್ಲೆಕ್ಸ್ ಸಂಕ್ರಾಂತಿ ಸಂಭ್ರಮದಲ್ಲೇ ಕಾರ್ಯಾರಂಭ ಮಾಡುತ್ತಿದೆ. ಜನವರಿ 16ರಿಂದ ಸಿನಿಮಾ ಪ್ರದರ್ಶನ ಆರಂಭವಾಗುತ್ತಿದೆ. ಈ ಬಗ್ಗೆ ಮಹೇಶ್ ಬಾಬು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಗಾಂಧಿನಗರದ ಸುಬೇದಾರ್ ಛತ್ರಂ ರಸ್ತೆಯಲ್ಲಿ
Bigg Boss 12: ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟಿದ್ಯಾಕೆ ಕರವೇ ಅಧ್ಯಕ್ಷ ನಾರಾಯಣ ಗೌಡ್ರು?
Bigg Boss 12: ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಬಿಗ್ಬಾಸ್ 12 ವಿನ್ನರ್ ಯಾರು ಅಂತ ಗೊತ್ತಾಗಲಿದೆ. ಈಗಾಗಲೇ ಅಶ್ವಿನಿ ಗೌಡ ಫಿನಾಲೆ ತಲುಪಿದ್ದಾರೆ. ಹೀಗಿರುವಾಗಲೇ ಕರವೇ ಅಧ್ಯಕ್ಷ ನಾರಾಯಣ ಗೌಡ ಸುದೀಪ್ ಅವರನ್ನ ಭೇಟಿ ಮಾಡಿರೋ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
Sandalwood: ಅಣ್ಣಾವ್ರು ಅಲ್ಲ! ಸ್ಯಾಂಡಲ್ ವುಡ್ನ ಮೊದಲ ಹೀರೊ ಯಾರು ಗೊತ್ತಾ? 90% ಜನಕ್ಕೆ ಈ ವಿಷ್ಯ ಗೊತ್ತೇ ಇಲ್ಲ!
Sandalwood: ಕನ್ನಡ ಚಿತ್ರರಂಗದ ಮೊದಲ ನಾಯಕ ನಟ ಯಾರು? ಡಾ. ರಾಜ್ ಅಲ್ವೇ ಅಲ್ಲ; ಹಾಗಾದ್ರೆ ಯಾರು? 40 ಸಾವಿರ ಬಂಡವಾಳದಲ್ಲಿ ಒಂದೂವರೆ ಲಕ್ಷ ಬಾಚಿದ ಕನ್ನಡದ ಆ ಚಿತ್ರದ ಕುರಿತು ಗೊತ್ತಾ? ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ:
Niveditha Gowda: ಜಿಂಕೆಯಂತೆ ಎಗರಿ ಬಂದ್ರು, ಪಡ್ಡೆಹುಡ್ಗರ ಎದೆಗೆ ಇಳಿದ್ರು! ಕಡಲ ಕಿನಾರೆಯಲ್ಲಿ ಕಾವೇರಿಸಿದ ನಿವಿ!
Niveditha Gowda: ಬೀಚ್ ಸೈಡ್ ನಲ್ಲಿ ಮಗುವಂತೆ ಕುಣಿದು ಕುಪ್ಪಳಿಸಿದ್ದಾರೆ ನಿವೇದಿತಾ ಗೌಡ. ಈ ಕುರಿತಂತೆ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರುಮುಡಿ ಹೊತ್ತ ಶಿವಣ್ಣ-ಗೀತಕ್ಕ: ತೀರ್ಥಹಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಸೆಂಚುರಿ ಸ್ಟಾರ್
ಅಣ್ಣಾವ್ರ ಇಡೀ ಕುಟುಂಬ ಅಯ್ಯಪ್ಪ ಸ್ವಾಮಿಯ ಭಕ್ತರು. ಇದನ್ನು ವಿಶೇಷವಾಗಿ ಹೇಳಬೇಕಿಲ್ಲ. ಅಣ್ಣಾವ್ರಿಂದ ಹಿಡಿದು ಶಿವಣ್ಣ, ಪುನೀತ್ ಹಾಗೂ ರಾಘಣ್ಣ ಎಲ್ಲರೂ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಬರುತ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೂಡ ಈ ಹಿಂದೆ ಅದೆಷ್ಟೋ ಬಾರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಬಂದಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಶಿವರಾಜ್ಕುಮಾರ್ ಶಬರಿಮಲೆಗೆ ಹೋಗಿರಲಿಲ್ಲ.
Bigg Boss 12: ಮಿಡ್ವೀಕ್ನಲ್ಲಿ ಎಲಿಮಿನೇಷನ್ ಆಗಿದ್ದು ರಘುನು ಅಲ್ಲ, ಕಾವ್ಯನೂ ಅಲ್ಲ! ಈ ಸ್ಟ್ರಾಂಗ್ ಸ್ಪರ್ಧಿ!
Bigg Boss 12: ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.ಹೀಗಿರುವಾಗ ಇದೀಗ ಬಿಗ್ ಬಾಸ್ ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ.
Shiva Rajkumar | ಅಯ್ಯಪ್ಪನ ಮಾಲೆ ಧರಿಸಿ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಶಿವರಾಜ್ಕುಮಾರ್ ಭೇಟಿ | N18V
Shiva Rajkumar | ಅಯ್ಯಪ್ಪನ ಮಾಲೆ ಧರಿಸಿ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಶಿವರಾಜ್ಕುಮಾರ್ ಭೇಟಿ | N18V
Salman Khan- MS Dhoni: ಮೈದಾನದಲ್ಲಿ ಹೆಲಿಕಾಪ್ಟರ್, ರೋಡಲ್ಲಿ ಡ್ರಿಫ್ಟಿಂಗ್! ಮಾಹಿ ಆಟಕ್ಕೆ ಸಲ್ಲು ಕೂಡ ಬೋಲ್ಡ್!
Salman Khan- MS Dhoni: ಸಲ್ಮಾನ್ , ಧೋನಿ ಈ ಇಬ್ಬರು ಐಕಾನ್ಸ್ ಒಟ್ಟಿಗೆ ಫಾರ್ಮ್ಹೌಸ್ನಲ್ಲಿ ಕಾರು ಡ್ರಿಫ್ಟಿಂಗ್ ಮಾಡಿ ಮೋಜು ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Shiva Rajkumar: ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇರುಮುಡಿ ಹೊತ್ತು ಸಾಗಿದ ಶಿವಣ್ಣ !
Shiva Rajkumar: ನಟ ಶಿವರಾಜ್ಕುಮಾರ್ ಅವರು ಹಲವು ಬಾರಿ ಅವರು ಮಾಲೆ ಧರಿಸಿದ್ದರು. ಈ ವರ್ಷವೂ ಅವರು ಮಾಲೆ ಧರಿಸಿ ಇರುಮುಡಿ ಹೊತ್ತಿದ್ದಾರೆ.
ಸ್ಯಾಂಡಲ್ವುಡ್ ಸ್ಟೈಲ್ನಲ್ಲಿ ಸುಗ್ಗಿ ಹಬ್ಬ: ಕಿರುತೆರೆ ಪ್ರೇಕ್ಷಕರಿಗೆ ಸಿಗಲಿದೆ ಈ ವರ್ಷದ ಅತಿದೊಡ್ಡ ಗಿಫ್ಟ್
ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ. ತನ್ನ ವಿಭಿನ್ನ ಕಥೆಗಳ ಮೂಲಕ ಜನರ ಮನಗೆದ್ದಿರುವ ಈ ವಾಹಿನಿ, ಈಗ ಒಂದು ಅದ್ಭುತ ಸಾಹಸಕ್ಕೆ ಕೈಹಾಕಿದೆ. ಈ ರಹಸ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ಕಾತರರಾಗಿದ್ದಾರೆ. ಆದರೆ, ವಾಹಿನಿ ಮಾತ್ರ ಈ ಬಗ್ಗೆ
ಸುಗ್ಗಿ ಸಂಭ್ರಮದಲ್ಲಿ ತೆಲುಗು ನಟನೊಟ್ಟಿಗೆ ಸಿನಿಮಾ ಘೋಷಿಸಿದ 'ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಾಕ್ಸಾಫೀಸ್ನಲ್ಲಿ ದೊಡ್ಡದಾಗಿ ಸಿನಿಮಾ ಸದ್ದು ಮಾಡಲಿಲ್ಲ. ಆದರೂ ಆವರೇಜ್ ಹಿಟ್ ಅನಿಸಿಕೊಂಡಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ವಿಫಲವಾಗಿತ್ತು. 'ಕೂಲಿ' ಬಳಿಕ ಲೋಕೇಶ್ ಕನಕರಾಜ್ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ನಡೆಯುತ್ತಿತ್ತು. ಇದೀಗ
\ಒಬ್ಬ ಛತ್ರಿ ಹಿಡಿಯೋನು, ನಾಲ್ಕು ಜನ ಬಾಡಿಗಾರ್ಡ್ಸ್\; ಗಿಲ್ಲಿ ಬಗ್ಗೆ ಜಗ್ಗೇಶ್ ಭವಿಷ್ಯ ನಿಜವಾಗುತ್ತಾ?
ಎಲ್ಲೆಲ್ಲೂ ಗಿಲ್ಲಿ ಹವಾ ಜೋರಾಗಿದೆ. ಬಿಗ್ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ಎಂದು ಚರ್ಚೆ ಜೋರಾಗಿದೆ. ಫಿನಾಲೆಗೆ ಇನ್ನು 3 ದಿನ ಬಾಕಿಯಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ 7 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಧ್ರುವಂತ್ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಹೊರ ಬಂದಿದ್ದಾರೆ ಎನ್ನಲಾಗ್ತಿದೆ. ಇನ್ನುಳಿದ 6 ಮಂದಿ ಫೈನಲಿಸ್ಟ್ಗಳಲ್ಲಿ ಗಿಲ್ಲಿ ಬಹಳ ಟಫ್ ಕಾಂಪಿಟೇಟರ್ ಆಗಿದ್ದಾರೆ. ತಮ್ಮ
Allu Arjun: ಸಂಕ್ರಾಂತಿಗೆ ಅಲ್ಲು ಅರ್ಜುನ್ ಫ್ಯಾನ್ಸ್ಗೆ ಗುಡ್ ನ್ಯೂಸ್! ಕೊನೆಗೂ ಹೊಸ ಸಿನಿಮಾ ಅನೌನ್ಸ್!
Allu Arjun: ತಿಂಗಳುಗಳ ಕಾಲ ಸಿನಿರಸಿಕರ ನಡುವೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ . ನಟ ಅಲ್ಲು ಅರ್ಜುನ್ ತನ್ನ 23ನೇ ಚಿತ್ರದ ಘೋಷಣೆಯನ್ನು ಅಧಿಕೃತವಾಗಿ ನೀಡಿದ್ದಾರೆ .
Bigg Boss Kannada 12 | ಬಿಗ್ಬಾಸ್ ಮನೆಯಲ್ಲಿ ಯಾರ ಪಯಣ ಇಲ್ಲಿಗೆ ಕೊನೆಯಾಗುತ್ತೆ? | Kiccha Sudeep | N18V
Bigg Boss Kannada 12 | ಬಿಗ್ಬಾಸ್ ಮನೆಯಲ್ಲಿ ಯಾರ ಪಯಣ ಇಲ್ಲಿಗೆ ಕೊನೆಯಾಗುತ್ತೆ? | Kiccha Sudeep | N18V
ಬಲರಾಮನ ಅಡ್ಡದಲ್ಲಿ ಸಂಕ್ರಾಂತಿ ಸಂಭ್ರಮ; ಆ ದಿನಗಳನ್ನು ನೆನಪಿಸಿದ ವಿನೋದ್, ಪ್ರಿಯಾ
'ಆ ದಿನಗಳು' ಭೂಗತ ಜಗತ್ತಿನ ಕಥೆಯನ್ನು, ಅದಕ್ಕೆ ಹೊಂದಿಕೊಂಡ ಲವ್ ಸ್ಟೋರಿಯೊಂದನ್ನು ನಾಜೂಕಾಗಿ ತೋರಿಸಲಾಗಿತ್ತು. ಈ ಸಿನಿಮಾ ಇಂದಿಗೂ ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಇಂದಿಗೂ ಅದೆಷ್ಟೋ ಸಿನಿ ಪ್ರಿಯರ ಪಾಲಿನ ಬೆಸ್ಟ್ ಸಿನಿಮಾ ಆಗಿದೆ. ಆ ದಿನಗಳು ಬಾಕ್ಸಾಫೀಸ್ನಲ್ಲಿಯೂ ಒಳ್ಳೆಯ ಗಳಿಕೆ ಮಾಡಿತ್ತು. ಆದರೆ, ಕೆ.ಎಂ ಚೈತನ್ಯ ಇದೇ ಗುಂಗಿನಲ್ಲಿ ಇರಲಿಲ್ಲ.
Bigg Boss 12-Gilli : ಬಿಗ್ಬಾಸ್ ಇತಿಹಾಸದಲ್ಲೇ ಇದೇ ಮೊದಲು! ಗಿಲ್ಲಿ ಪರ ಮತ ಕೇಳಿದ ಕಾಂಗ್ರೆಸ್ ಶಾಸಕ!
Bigg Boss 12-Gilli : ಇತ್ತೀಚೆಗೆ ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರು ಸಾರ್ವಜನಿಕವಾಗಿ ಗಿಲ್ಲಿಗೆ ಮತ ಹಾಕುವಂತೆ ವಿನಂತಿ ಮಾಡಿಕೊಂಡಿದ್ದಾರೆ.
Daddy's Home: ರಾಯನಾಗಿ ವಿರಾಟ್ ದರ್ಶನ ಮಾಡಿಸಿದ ಆರ್ಸಿಬಿ; ಮತ್ತೆ ಅಗ್ರಸ್ಥಾನಕ್ಕೇರಿದ ಕೊಹ್ಲಿ
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. Dassy's Home ಎನ್ನುವ ಒಂದೇ ಒಂದು ಡೈಲಾಗ್ ಗಮನ ಸೆಳೆಯುತ್ತಿದೆ. ಇನ್ನು ಗನ್ ಹಿಡಿದ ರಾಯನ ಲುಕ್ ಕೂಡ ವೈರಲ್ ಆಗ್ತಿದೆ. ಇದೇ ಅವತಾರದಲ್ಲಿ ಇದೀಗ ಕ್ರಿಕೆಟಿಗ ವಿರಾಟ್ ಕೊಹ್ಲಿ ದರ್ಶನ ಮಾಡಿಸಿ ಆರ್ಸಿಬಿ. ಗೀತು ಮೋಹನ್ ದಾಸ್ ನಿರ್ದೇಶನ 'ಟಾಕ್ಸಿಕ್' ಸಿನಿಮಾ ಬಹಳ ನಿರೀಕ್ಷೆ
Pawan Kalyan: ಮೋದಿ ಬಾಯಲ್ಲಿ ಪವರ್ ಸ್ಟಾರ್ ಗುಣಗಾನ! ಆಂಧ್ರ ಡಿಸಿಎಂಗೆ ಸಿಕ್ತು ಬಿಗ್ ಶಹಬ್ಬಾಸ್ಗಿರಿ!
Pawan Kalyan: ಭಾರತದ ರಾಜಕೀಯ ಮತ್ತು ಸಿನಿ ಜಗತ್ತಿನಲ್ಲೇ ಅಲ್ಲದೆ, ಜಪಾನಿನ ಸಾಂಪ್ರದಾಯಿಕ ಸಮರಕಲೆಗಳಲ್ಲಿಯೂ ತಮ್ಮ ವಿಶೇಷ ಗುರುತು ಮೂಡಿಸಿರುವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
Bigg Boss Kannada Season 12 Winner: ಸಾಮಾಜಿಕ ಜಾಲತಾಣಗಳಲ್ಲಿ ಜನರು ಬಿಗ್ಬಾಸ್ ವಿನ್ನರ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ಅಭ್ಯರ್ಥಿ ಗೆಲ್ಲಬೇಕೆಂದು ಭಾರೀ ಮಟ್ಟದಲ್ಲಿ ಪ್ರಚಾರ ಮಾಡ್ತಿದ್ದಾರೆ. ಹಾಗಿದ್ದರೆ ಗೆಲ್ಲುವ ರೇಸ್ನಲ್ಲಿ ಯಾರಿದ್ದಾರೆ? ಈ ಬಾರಿ ಬಿಗ್ಬಾಸ್ ಟ್ರೋಫಿ ಯಾರು ಗೆಲ್ಲಬೇಕು? BBK12 ಗೆಲ್ಲುವ ರೇಸ್ನಲ್ಲಿ ಊಹೆಗೂ ಮೀರಿದ ಅಭ್ಯರ್ಥಿ ಇದ್ದಾರೆ. ಲಿಂಕ್ ಓಪನ್ ಮಾಡಿ ವೋಟ್ ಮಾಡಿ
Bangladesh: ಖ್ಯಾತ ಗಾಯಕ, ಹಿಂದೂ ಮುಖಂಡನ ಕಸ್ಟಡಿ ಡೆತ್?
Bangladesh ಗಾಯಕ ಮತ್ತು ಅವಾಮಿ ಲೀಗ್ ನಾಯಕ ಪ್ರೊಲೋಯ್ ಚಕ್ಕಿ ಜೈಲು ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಪ್ರಕರಣದಲ್ಲಿ ಪುತ್ರ ಸನ್ನಿ ಚಕ್ಕಿ ಗಂಭೀರ ಆರೋಪ ಮಾಡಿದ್ದಾರೆ.
Preethiya Parivala: 2ನೇ ಬಾರಿ ದಿಶಾ ಮನಸು ಗೆದ್ದ ಆ ಯುವಕ ಯಾರು? ಬಾಲಿವುಡ್ನಲ್ಲಿ ಹೊಸ ಲವ್ಸ್ಟೋರಿ
ದಿಶಾ ಪಟಾನಿ ಮತ್ತು ಪಂಜಾಬಿ ಗಾಯಕ ತಲ್ವೀಂದರ್ ಉದಯಪುರ ವಿವಾಹದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅವರ ಸಂಬಂಧದ ಬಗ್ಗೆ ಚರ್ಚೆ ಹೆಚ್ಚಾಗಿದೆ.
Bigg Boss 12: ಗಲ್ಲಿಯಿಂದ-ದಿಲ್ಲಿವರೆಗೂ ಗಿಲ್ಲಿದೇ ಹವಾ! ಫ್ಯಾನ್ಸ್ ಅಬ್ಬರ ಜೋರೋ ಜೋರು!
Bigg Boss 12: ಗಿಲ್ಲಿ ಎನ್ನುವ ಹೆಸರು ಮಾತ್ರ ಹೊಸ ರೀತಿ ಸಂಚಲನ ಸೃಷ್ಟಿಸಿದೆ. ಕರ್ನಾಟಕದಷ್ಟೇ ಅಲ್ಲ, ವಿದೇಶದಲ್ಲಿರುವ ಕನ್ನಡಿಗರೂ ಗಿಲ್ಲಿಗೆ ಅನೇಕ ರೀತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ .
Bigg Boss 12: ಅಬ್ಬಾ ಏನ್ ಹವಾ ಗುರೂ.. ಫಿನಾಲೆ ಗೆದ್ರೆ ಗಿಲ್ಲಿ ಖ್ಯಾತಿ ಎಲ್ಲಿಗೆ ಮುಟ್ಟುತ್ತೆ?
ಗಿಲ್ಲಿ ಗಿಲ್ಲಿ ಗಿಲ್ಲಿ.. ಬಿಗ್ ಬಾಸ್ ಸೀಸನ್ 12 ರ ಪಳಾರ್ ಗಿಲ್ಲಿಯ ಹವಾ ಈಗ ರಾಜ್ಯಾದ್ಯಂತ ಜೋರಾಗಿದೆ. ಸ್ಟಾರ್ ನಟನ ರೇಂಜಿಗೆ ಅಭಿಮಾನಿಗಳು ಗಿಲ್ಲಿ ಪರವಾಗಿ ಕ್ಯಾಂಪೇನ್ ಮಾಡ್ತಿದ್ದು ಈ ಸಲ ಕಪ್ ನಿಂದೇ ಅಂತಿದ್ದಾರೆ.
BBK 12: \ಧ್ರುವಂತ್ಗೆ ಬೈ ಹೇಳಬೇಕು ಅನಿಸಲಿಲ್ಲ.. ಹೇಳಿ ಬರೋದು ಇಷ್ಟವಿರಲಿಲ್ಲ\ ರಾಶಿಕಾ
ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿವೆಯಷ್ಟೇ. ಅಷ್ಟರಲ್ಲೇ ಬಿಗ್ ಬಾಸ್ ಮನೆಯಲ್ಲಿ ಒಂದೊಂದೇ ಸರ್ಪ್ರೈಸ್ ಸಿಗುತ್ತಿದೆ. ಈಗ ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಔಟ್ ಆಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಬಿಗ್
Chiranjeevi: ಚಿರು ಸಿನಿಮಾದಲ್ಲಿ ಕನ್ನಡ! ಕನ್ನಡ ಡೈಲಾಗ್ ಹೊಡೆದು ಕಿಕ್ ಏರಿಸಿದ ವೆಂಕಿ
ಮನ ಶಂಕರವರಪ್ರಸಾದ್ ಗಾರು ಸಿನಿಮಾದಲ್ಲಿ ವೆಂಕಟೇಶ್ ಕನ್ನಡ ಡೈಲಾಗ್ ಹೊಡೆದು ಗಮನಸೆಳೆದರು. ಚಿರಂಜಿವಿ ಅಭಿನಯದ ಈ ಫ್ಯಾಮಿಲಿ ಎಂಟರ್ ಟೈನರ್ ಮೊದಲ ದಿನವೇ 80 ಕೋಟಿ ಗಳಿಸಿದೆ.
Ravi Teja: ಕಂಬ್ಯಾಕ್ ಮಾಡ್ತಾರಾ ಮಾಸ್ ಮಹಾರಾಜ?
ಭರತ ಮಹಾಶಯಲಕು ವಿಜ್ನಾಪ್ತಿ ಎಂಬ ಮಸ್ತ್ ಎಂಟರ್ ಟೈನರ್ ಮೂಲಕ ಸಂಭ್ರಮ ಹೆಚ್ಚಿಸಲು ಬಂದಿದ್ದಾರೆ ರವಿತೇಜ. ಹೇಗಿದೆ ಈ ಮೂವಿ?
CCL 2026: ಕರ್ನಾಟಕ ಬುಲ್ಡೋಜರ್ಸ್ ಮೊದಲ ಎದುರಾಳಿ ಯಾರು? ಎಲ್ಲಿ, ಯಾವಾಗ ಪಂದ್ಯ?
'ಮಾರ್ಕ್' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ನಟ ಸುದೀಪ್ ಈಗ ಸಿಸಿಎಲ್ ಕ್ರಿಕೆಟ್ ಟೂರ್ನಿ ಕಡೆ ಮುಖ ಮಾಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನೇತೃತ್ವ ವಹಿಸಿರುವ ಕಿಚ್ಚ ತಾಲೀಮು ಆರಂಭಿಸಿದ್ದಾರೆ. ಸಿಸಿಎಲ್ ಸೀಸನ್ 12 ಆರಂಭಕ್ಕೆ ದಿನಗಣನೆ ಶುರುವಾಗಿ. ಈಗಾಗಲೇ ಪಂದ್ಯಗಳ ವೇಳಾಪಟ್ಟಿ ಕೂಡ ಬಿಡುಗಡೆ ಆಗಿದೆ. ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪ್ರಬಲ ತಂಡವಾಗಿ ಗುರ್ತಿಸಿಕೊಂಡಿದೆ.
Darshan: ಪತ್ನಿ, ಮಗನೊಡನೆ ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದ್ದ ದರ್ಶನ್, ಈ ವರ್ಷ ಸೆರೆಮನೆಯಲ್ಲಿ ಒಂಟಿ
ನಟ ದರ್ಶನ್ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಫಾರ್ಮ್ ಹೌಸ್ನಲ್ಲಿ ಕುಟುಂಬದ ಜೊತೆ ಖುಷಿಯಿಂದ ಹಬ್ಬ ಮಾಡುತ್ತಾರೆ. ಆದರೆ ಈ ವರ್ಷ ದಾಸನಿಗೆ ಸಂಕ್ರಾಂತಿ ಮಿಸ್ ಆಗಿದೆ.
Bigg Boss Kannada 12 | ಗಿಲ್ಲಿ ಗೆಲ್ಲೋದು ಪಕ್ಕಾ ಎಂದ ಅಭಿಮಾನಿಗಳು | Kiccha Sudeep | Kavya | N18V
Bigg Boss Kannada 12 | ಗಿಲ್ಲಿ ಗೆಲ್ಲೋದು ಪಕ್ಕಾ ಎಂದ ಅಭಿಮಾನಿಗಳು | Kiccha Sudeep | Kavya | N18V
Bigg Boss Kannada 12 | Gilli Nata | ಮದ್ದೂರಿನಲ್ಲಿ ಗಿಲ್ಲಿಗಾಗಿ ಬೈಕ್ ಮೆರವಣಿಗೆ | N18V
Bigg Boss Kannada 12 | Gilli Nata | ಮದ್ದೂರಿನಲ್ಲಿ ಗಿಲ್ಲಿಗಾಗಿ ಬೈಕ್ ಮೆರವಣಿಗೆ | N18V
BBK12: ಮಿಡ್ ವೀಕ್ ಎಲಿಮಿನೇಷನ್ ಶಾಕ್; ಮೊನ್ನೆ ಕಿಚ್ಚನ ಚಪ್ಪಾಳೆ ಪಡೆದ ಸ್ಪರ್ಧಿಯೇ ಔಟ್!
ಕಲರ್ಸ್ ಕನ್ನಡ ಬಿಗ್ಬಾಸ್ ಸೀಸನ್ 12ರ ಫಿನಾಲೆಗೆ ಇನ್ನು 3 ದಿನ ಬಾಕಿಯಿದೆ. ಈಗಾಗಲೇ 100 ದಿನ ಪೂರೈಸಿ ಶೋ ಮುಂದುವರೆಯುತ್ತಿದೆ. ರಾಶಿಕಾ ಎಲಿಮಿನೇಟ್ ಆಗಿ ಹೊರಬಂದ ಬಳಿಕ ಬಿಗ್ಬಾಸ್ ಮನೆಯಲ್ಲಿ 7 ಮಂದಿ ಉಳಿದುಕೊಂಡಿದ್ದರು. ಇದೀಗ ಮನೆಮಂದಿಗೆ ಮಿಡ್ವೀಕ್ ಎಲಿಮಿನೇಷನ್ ಶಾಕ್ ಎದುರಾಗಿದೆ. ಮಂಗಳವಾರ(ಜನವರಿ 13) ರಾತ್ರಿಯೇ ಒಬ್ಬರು ಬಿಗ್ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದಾರೆ ಎಂದು
Toxic Teaser: ರಾಯನ ಜೊತೆ ಕಾರಿನಲ್ಲಿದ್ದ ಚೆಲುವೆ ಇನ್ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡಿದ್ದೇಕೆ?
ಸೋಶಿಯಲ್ ಮೀಡಿಯಾದಲ್ಲಿ 'ಟಾಕ್ಸಿಕ್' ಟೀಸರ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅದರಲ್ಲಿರುವ ಹಸಿಬಿಸಿ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿವಾದಕ್ಕೂ ಕಾರಣವಾಗಿದೆ. ಈ ಸಂಬಂಧ ಈಗಾಗಲೇ ದೂರು ದಾಖಲಾಗಿದೆ. ಟೀಸರ್ ರದ್ದು ಮಾಡುವಂತೆ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಟಾಕ್ಸಿಕ್' ಟೀಸರ್ ಬಿಡುಗಡೆ ಆಗಿತ್ತು. ಹಾಲಿವುಡ್ ರೇಂಜ್ ಝಲಕ್ ಸಿನಿರಸಿಕರ ಮನಗೆದ್ದಿದೆ. ರಾಯ ಆಗಿ
Bigg Boss 12: ಧ್ರುವಂತ್? ಕಾವ್ಯ? ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗೋ ಚಾನ್ಸ್ ಹೆಚ್ಚು?
Bigg Boss 12: ಬಿಗ್ಬಾಸ್ ಸೀಸನ್ 12 ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಫಿನಾಲೆ ಸಮೀಪಿಸಿದೆ. ಈ ವೇಳೆ ಗಿಲ್ಲಿ, ಅಶ್ವಿನಿ ಫಿನಾಲೆಗೆ ಫಿಕ್ಸ್ ಅಂತಿದ್ರೆ ಉಳಿದವರಲ್ಲಿ ಯಾರು ಉಳಿಯುತ್ತಾರೆ, ಯಾರು ಹೋಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ.
Vijay: ವಿಜಯ್ ವಿರುದ್ಧ ನಿರ್ದೇಶಕಿ ಸುಧಾ ಕೊಂಗರ ವಾಗ್ದಾಳಿ? ಪರಾಶಕ್ತಿ ಡೈರೆಕ್ಟರ್ ಏನಂದ್ರು?
ನಿರ್ದೇಶಕಿ ಸುಧಾ ಕೊಂಗರ ವಿಜಯ್ ವಿರುದ್ಧ ಮಾತನಾಡಿದ್ರಾ? ಅವರು ಹೇಳಿದ್ದೇನು? ಅವರ ಮಾತುಗಳ ಅರ್ಥವೇನು?
Bhagyalakshmi: ಭಾಗ್ಯಳ ಬದುಕಿನಲ್ಲಿ ಹೊಸ ತಿರುವು? ಕುಸುಮಾ ಹಾಕಿದ ಸ್ಕೆಚ್ ವರ್ಕ್ ಆಗುತ್ತಾ?
ಸಂಜೆ ಏಳು ಗಂಟೆ ಆದ್ರೆ ಸಾಕು, ಕನ್ನಡಿಗರ ಮನೆಮನಗಳಲ್ಲಿ ಕಲರ್ಸ್ ಕನ್ನಡ ವಾಹಿನಿ ರಾರಾಜಿಸುತ್ತದೆ. ಅದಕ್ಕೆ ಪ್ರಮುಖ ಕಾರಣ ಅತ್ತೆ-ಸೊಸೆಯ ಅಪರೂಪದ ಬಾಂಧವ್ಯದ ಕಥೆ ಹೊಂದಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿ. ಪ್ರತಿಯೊಬ್ಬ ಗೃಹಿಣಿಯೂ ತನ್ನನ್ನು ತಾನು ಭಾಗ್ಯಳ ಪಾತ್ರದಲ್ಲಿ ಹುಡುಕಿಕೊಳ್ಳುತ್ತಾಳೆ. ಇತ್ತೀಚಿನ ದಿನಗಳಲ್ಲಿ ಈ ಸೀರಿಯಲ್ ಸಾಕಷ್ಟು ರೋಚಕ ಘಟ್ಟಗಳನ್ನು ತಲುಪಿದೆ. ಪ್ರೇಕ್ಷಕರು ಮುಂದೇನಾಗಬಹುದು ಎಂಬ ಕುತೂಹಲದಿಂದ ಟಿವಿ
ಸುಂದರಿ ಹೆಂಡತಿಯನ್ನು ಕಾಯೋದಕ್ಕೆ ಕ್ರೂರ ನಾಯಿಗಳು! ರಕ್ಕಸ ನಾಯಿಯ ಮಾಸ್ಟರ್ ಅಡಗಿದ್ದೆಲ್ಲಿ? ಕಾಡಿನೊಳಗಿನ ಕ್ರೌರ್ಯ, ನಿಗೂಢ ಸಾವು! ಒಟಿಟಿಯಲ್ಲಿದೆ ಈ ಸಸ್ಪೆನ್ಸ್ ಥ್ರಿಲ್ಲರ್ ಮೂವಿ.

19 C