Golden Star Ganesh: ಗಣೇಶ್ ಸಿನಿ ಪಯಣಕ್ಕೆ 20 ವರ್ಷ; 'ತಮ್ಮ ಸುಖಾಗಮನ ಬಯಸೋಕೆ' ಹೊಸ ವೇಷದಲ್ಲಿ ಬರ್ತಿದ್ದಾರೆ ಗಣಿ!
ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಪಯಣಕ್ಕೆ 20 ವರ್ಷ ಆಗಿದೆ. ಈ ಸಡಗರದಲ್ಲಿಯೇ ಮತ್ತೊಂದು ಚಿತ್ರ ಸೆಟ್ಟೇರಿದೆ. ಈ ಚಿತ್ರದ ಟೈಟಲ್ ಕೂಡ ಸರಳವಾಗಿದೆ. ಅಷ್ಟೆ ಇಂಟ್ರಸ್ಟಿಂಗ್ ಆಗಿಯೂ ಇದೆ. ಈ ಚಿತ್ರದ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಭಿಮಾನ ಅಂದರೆ ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಸ್ಟಾರ್ ಕಟ್ಟುವುದು, ದೊಡ್ಡ ಗಾತ್ರದ ಹಾರ ಹಾಕುವುದು, ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು, ಕಟೌಟು ನಿರ್ಮಿಸುವುದು, ಥಿಯೇಟರಿನ ಒಳಗೆ ನಾಣ್ಯಗಳನ್ನು, ಹೂವನ್ನು ಎರಚುವುದು, ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟಿದ ದಿನದಂತೆ ಆಚರಿಸುವುದು, ಜೊತೆಗೆ ಜೈಕಾರ ಮೊಳಗಿಸುವುದು. ಇಷ್ಟೇ ಅಲ್ಲ. ತಮ್ಮ ಅಭಿಮಾನದ ನಟನ ಸಿನಿಮಾ
Rajpal Yadav: ಬಾಲಿವುಡ್ ನಟ ರಾಜ್ಪಾಲ್ ಯಾದವ್ ನಟ ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ಹೇಳುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ವೀಡಿಯೊ ನೋಡಿದ ಅಭಿಮಾನಿಗಳಲ್ಲಿ ಇದೀಗ ತಿಹಾರ್ ಜೈಲಿನಿಂದ ರಾಜ್ಪಾಲ್ ರಿಲೀಸ್ ಆಗಿಯೇ ಬಿಟ್ಟರೆ ಎಂಬ ಪ್ರಶ್ನೆ ಮೂಡಿದೆ.
'ಧುರಂಧರ್'ನ ರೆಹಮಾನ್ ಡಕಾಯತ್ ಆಗಬೇಕಿತ್ತಾ ನಾಗಾರ್ಜುನ ? ಪಾತ್ರ ರಿಜೆಕ್ಟ್ ಮಾಡಿದ್ದೇಕೆ ? ಸತ್ಯ ಇಲ್ಲಿದೆ
ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವುದಲ್ಲದೇ ಈ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗುತ್ತವೆ. ಇಂತಹದ್ದೇ ಒಂದು ಸುದ್ದಿಯ ಕುರಿತು ನಾಗಾರ್ಜುನ ಪ್ರತಿಕ್ರಿಯೆ ನೀಡಿದ್ದಾರೆ.
Darshan: ಈ ಬಾರಿಯೂ ದರ್ಶನ್ಗಿಲ್ಲ ಹುಟ್ಟುಹಬ್ಬದ ಸಂಭ್ರಮ! ಹಿಂದಿನ ವರ್ಷ ಅನಾರೋಗ್ಯ, ಈ ಬಾರಿ ಜೈಲುವಾಸ!
Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಆದ್ರೆ ದರ್ಶನ್ ಸದ್ಯ ಬರ್ತ್ಡೇ ಆಚರಣೆಯಲ್ಲಿ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೂ, ಅಭಿಮಾನಿಗಳ ಸಂಭ್ರಮಕ್ಕೆ ಏನೂ ಕಮ್ಮಿ ಇಲ್ಲ .
2006 to 2026 ಗೋಲ್ಡನ್ ಜರ್ನಿಗೆ ಎಂಟ್ರಿ ಕೊಡ್ತಿರೋ 'ತಮ್ಮ ಸುಖಾಗಮನ ಬಯಸುವ' -ಗೋಲ್ಡನ್ ಸ್ಟಾರ್ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಹೀರೋ ಆಗಿ 2026ಕ್ಕೆ 20 ವರ್ಷಗಳಾಗಿವೆ. 2006ರಲ್ಲಿ 'ಚೆಲ್ಲಾಟ'ದ ಮೂಲಕ ಇವರ ಜರ್ನಿ ಆರಂಭ ಆಗಿತ್ತು. ಯೋಗರಾಜ್ ಭಟ್ ನಿರ್ದೇಶಿಸಿದ 'ಮುಂಗಾರು ಮಳೆ' ಸ್ಟಾರ್ ಮಾಡಿದ್ದು, ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ಈ ಎರಡು ದಶಕಗಳ ಜರ್ನಿಗೆ ವಿಶೇಷ ಗೌರವ ಸೂಚಿಸುವುದಕ್ಕೆ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅದುವೇ 'ತಮ್ಮ ಸುಖಾಗಮನ ಬಯಸುವ'. ಇಲ್ಲಿವರೆಗೂ
Darshan Movies: ದರ್ಶನ್ ಹಿಟ್ ಜೋಡಿ ಯಾರು? ಸಿನಿಮಾ ಎಷ್ಟು, ಗೆದ್ದಿದ್ದು ಎಷ್ಟು?
ದರ್ಶನ್ ಅಭಿನಯದ ಬಹುತೇಕ ಚಿತ್ರಗಳು ಹಿಟ್ ಆಗಿವೆ. ನೂರು ದಿನ ಕೂಡ ಓಡಿವೆ. ಆದರೆ, ಹಿಟ್ ಪೇರ್ ಅಂತ ಬಂದ್ರೆ ಯಾರು? ಯಾರ ಜೊತೆಗಿನ ದರ್ಶನ್ ಚಿತ್ರವನ್ನ ಜನ ಮೆಚ್ಚಿದರು.? ಈ ಎಲ್ಲ ವಿವರದ ಒಂದು ಸ್ಟೋರಿ ಇಲ್ಲಿದೆ ಓದಿ.
ಟಾಪ್ ಲೆವಲ್ಗೆ ನಾನು ಹೋಗಬೇಕು, ಹೀಗಾಗಿ ಇನ್ಮುಂದೆ ಒಳ ಉಡುಪು ಹಾಕಲ್ಲ ; ಜ್ಯೋತಿಷಿ ಸಲಹೆ- ರಾಖಿ ಸಾವಂತ್ ನಿರ್ಧಾರ
ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ. ಇನ್ನು ಬದುಕಿನಲ್ಲಿ ನಿರಂತರ
Malayalam Actor: ಒಂದೇ ಸಿನಿಮಾದಲ್ಲಿ 45 ಪಾತ್ರ; ವಿಭಿನ್ನ ನಟನೆ ಮೂಲಕ ದಾಖಲೆ ಬರೆದ ನಟ! ಯಾರವರು ಗೊತ್ತಾ?
Malayalam Actor: ನಾವು ಅನೇಕ ಚಿತ್ರಗಳಲ್ಲಿ ಬೆಳ್ಳಿತೆರೆಯಲ್ಲಿ ದ್ವಿಪಾತ್ರ ಅಥವಾ ತ್ರಿಪಾತ್ರಗಳಲ್ಲಿ ನಟಿಸುವ ನಟರನ್ನು ನೋಡಿದ್ದೇವೆ. ಸ್ಟಾರ್ ನಾಯಕರು ಕೆಲವೊಮ್ಮೆ ತಮ್ಮ ನಟನೆಯಲ್ಲಿ ವೈವಿಧ್ಯತೆಯನ್ನು ತೋರಿಸಲು ಅಂತಹ ವಿಷಯಗಳನ್ನು ಪ್ರಯೋಗಿಸುತ್ತಾರೆ. ಆದರೆ ನೀವು ಎಂದಾದರೂ ಒಂದೇ ಚಿತ್ರದಲ್ಲಿ ಹತ್ತು ಅಲ್ಲ, ಇಪ್ಪತ್ತಲ್ಲ, 45 ಪಾತ್ರಗಳನ್ನು ನಿರ್ವಹಿಸುವುದನ್ನು ನೋಡಿದ್ದೀರಾ?
Karna Serial: ಪರೀಕ್ಷೆಯಲ್ಲಿ ಪಾಸಾದ ನಿಧಿ; ಅಕ್ಕ ನಿತ್ಯಾ ಸಂಭ್ರಮ…'ಕರ್ಣ'ದಲ್ಲಿ ಸಂಜಯನ ಸಂಚು ಉಲ್ಟಾ
ಝೀ ಕನ್ನಡದ ಜನಪ್ರಿಯ 'ಕರ್ಣ' ಧಾರಾವಾಹಿಯಲ್ಲಿ ಈಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ತಂಗಿ ನಿಧಿ ತನ್ನ ಫೈನಲ್ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು ಕಂಡಿದ್ದಾಳೆ. ಇದನ್ನು ಕಂಡು ಅಕ್ಕ ನಿತ್ಯಾ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ತಂಗಿಯ ಗೆಲುವನ್ನು ಅಕ್ಕ ಅಪ್ಪಿಕೊಂಡು ಸಂಭ್ರಮಿಸಿದ್ದಾಳೆ. ವಿಡಿಯೋದಲ್ಲಿ ನಿಧಿ ಪಾಸಾದ ಸುದ್ದಿ ತಿಳಿಯುತ್ತಿದ್ದಂತೆ ನಿತ್ಯಾ ಓಡಿ ಬಂದು ತಂಗಿಯನ್ನು ಅಪ್ಪಿಕೊಳ್ಳುತ್ತಾಳೆ. 'ಕಂಗ್ರಾಜುಲೇಷನ್ಸ್'
Jana Nayagan: ವಿಜಯ್ ಫ್ಯಾನ್ಸ್ಗೆ ಗುಡ್ ನ್ಯೂಸ್, 'ಜನ ನಾಯಗನ್' ರಿಲೀಸ್ಗೆ ಹೊಸ ಡೇಟ್ ಫಿಕ್ಸ್! ಯಾವಾಗ ಗೊತ್ತಾ?
Jana Nayagan: ದಳಪತಿ ವಿಜಯ್ ಫ್ಯಾನ್ಸ್ಗೆ ಇದೀಗ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನೆಂದರೆ 'ಜನ ನಾಯಗನ್' ರಿಲೀಸ್ಗೆ ಹೊಸ ಡೇಟ್ ಫಿಕ್ಸ್ ಆಗಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದ್ರೆ ಯಾವಾಗ ರಿಲೀಸ್ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕನ್ನಡ ಚಿತ್ರರಂಗದ 'ನವರಸ ನಾಯಕ' ಜಗ್ಗೇಶ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಡೈಲಾಗ್ಗಳ ಮೂಲಕ ದಶಕಗಳಿಂದ ಕನ್ನಡಿಗರನ್ನು ನಗಿಸುತ್ತಾ ಬಂದಿರುವ ಜಗ್ಗೇಶ್ ಅವರ ಯಶಸ್ಸಿನ ಹಿಂದೆ ಒಬ್ಬ ಭದ್ರವಾದ ಶಕ್ತಿಯಿದ್ದಾರೆ. ಅವರೇ ಪತ್ನಿ ಪರಿಮಳ ಜಗ್ಗೇಶ್. ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು, ಈಗ ಸದ್ದಿಲ್ಲದೆ ಒಂದು ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ.
ನಾನೇ ಆ ಸ್ಟಂಟ್ಸ್ ಮಾಡಿದ್ದು.. ಡ್ಯೂಪ್ ಅಲ್ಲ.. ನನ್ನ ನಂಬಿ ಪ್ಲೀಸ್- ಮಾಳವಿಕಾ ಮೋಹನನ್
ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡಿತ್ತು. ಸಿನಿಮಾ ನೋಡಲು ಜನ ಮುಗಿಬಿದ್ದರು. ಬಳಿಕ ಟ್ರೋಲ್ ಮಾಡಿದ್ದರು. ಮಾರುತಿ ನಿರ್ದೇಶನದ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಹಾಗೂ ರಿದ್ದಿ ಕುಮಾರ್ ನಾಯಕಿಯಾಗಿ
O Romeo Box Office Day 2; ಪ್ರೇಮಿಗಳ ದಿನದಂದು ಅಬ್ಬರಿಸಿದ ರೋಮಿಯೋ-ಖುಲಾಯಿಸುತ್ತಾ ಶಾಹಿದ್ ಕಪೂರ್ ಅದೃಷ್ಟ ?
ಬಾಲಿವುಡ್ನಲ್ಲಿ ಕಳೆದ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್ಗಳ ಅಬ್ಬರ ಬಾಲಿವುಡ್ನ ಬೆಚ್ಚಿ ಬೀಳಿಸಿತ್ತು. ಆದರೆ.. ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಮಲಗಿದ್ದ ಬಾಲಿವುಡ್ನ ಬಡಿದೆಬ್ಬಿಸಿತ್ತು. ಬಾಕ್ಸಾಫೀಸ್ನಲ್ಲಿ ಹಣದ ಮಳೆ
ತನ್ನ ಸೌಂದರ್ಯ ಮೆಚ್ಚಿಕೊಳ್ಳದ್ದಕ್ಕೆ ಮುನಿಸಿಕೊಂಡ ನಟಿ ಕೀರ್ತಿ ಸುರೇಶ್, ವೀಡಿಯೋ ವೈರಲ್
ಮಲಯಾಳಂ ನಟಿ ಕೀರ್ತಿ ಸುರೇಶ್ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ಮಹಾನಟಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕೀರ್ತಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. 2017ರಲ್ಲಿ ತೆರೆಗೆ ಬಂದಿದ್ದ 'ಪಂಭು ಸತ್ತೈ' ಚಿತ್ರದ ನಟನೆಗಾಗಿ ಆಕೆಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೆಂಪು ಬಣ್ಣದ ಸೀರೆ ಉಟ್ಟು
Abhishek Bachchan: ಲಕ್ಷುರಿ ಡ್ಯೂಪ್ಲೆಕ್ಸ್ ಅನ್ನು 14.5 ಕೋಟಿ ರೂಪಾಯಿಗೆ ಸೇಲ್ ಮಾಡಿದ ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಮುಂಬೈ ಮಹಾಲಕ್ಷ್ಮಿಯ ಗೋಡ್ರೇಜ್ ಪ್ಲಾನೆಟ್ನ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು 14.5 ಕೋಟಿ ರೂಪಾಯಿಗೆ ರಿಷಿ ಮಾಂಡವತ್ ಮತ್ತು ಸ್ಮಿತಾ ಮೆಹ್ತಾ ಅವರಿಗೆ ಮಾರಾಟ ಮಾಡಿದ್ದಾರೆ.
ದರ್ಶನ್ ಬಿಡುಗಡೆಗಾಗಿ ಹಿರೇಮಗಳೂರಿನ ಸುದೀಪ್ ಧರ್ಮಸ್ಥಳದವರೆಗೆ 100 ಕಿಮೀ ಪಾದಯಾತ್ರೆ ಆರಂಭಿಸಿದ್ದಾರೆ. ದರ್ಶನ್ ಅಭಿಮಾನಿಗಳಿಂದ ಈ ವಿಚಿತ್ರ ಹರಕೆ ಗಮನಸೆಳೆದಿದೆ.
Salman Khan: ಕನ್ನಡ ಟ್ರೈಲರ್ ಮೆಚ್ಚಿದ ಸಲ್ಮಾನ್ ಖಾನ್; ಸಿನಿಮಾ ಯಾವುದು ಗೊತ್ತಾ?
ಸಲ್ಮಾನ್ ಖಾನ್ ಕನ್ನಡ ಚಿತ್ರದ ಟ್ರೈಲರ್ ನೋಡಿಯೇ ಶಾಕ್ ಆಗಿದ್ದಾರೆ. ಥ್ರಿಲ್ ಕೂಡ ಆಗಿದ್ದಾರೆ. ಯಾವಾಗ ತೋರಿಸ್ತೀರಿ ಅಂತಲೂ ಕೇಳಿದ್ದಾರೆ. ಈ ಚಿತ್ರದ ಇತರ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Ravichandran: ಶಿವರಾತ್ರಿಗೆ ಕ್ರೇಜಿ ಸ್ಟಾರ್ 'ಐ ಆ್ಯಮ್ ಗಾಡ್' ವಿಶೇಷ ವಿಶ್, ಮೋಷನ್ ಪೋಸ್ಟರ್ ಹೇಗಿದೆ?
ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಐ ಆ್ಯಮ್ ಗಾಡ್ ಚಿತ್ರದ ಮೋಷನ್ ಪೋಸ್ಟರ್ ಮೂಲಕವೇ ಇದೀಗ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Rashmika Mandanna: ಫೆಬ್ರವರಿ-14 ರ ಆ ದಿನ ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಇದೀಗ ಆ ದಿನಗಳಿಗೆ ಜಾರಿದ್ದಾರೆ. ಫೆಬ್ರವರಿ 14 ರ ಆ ಕ್ಷಣವನ್ನ ಮೆಲುಕು ಹಾಕಿದ್ದಾರೆ. ಆದರೆ, ಇದು ಯಾವ ನೆನಪು ಅನ್ನು ಪ್ರಶ್ನೇನೂ ಇದೆ. ಅದರ ವಿವರ ಇಲ್ಲಿದೆ ಓದಿ.
Shiva Shambho: ಹೊಂಬಾಳೆಯ 'ಶಿವ ಶಂಭೋ ಸ್ವಯಂಭೋ' ವಿಡಿಯೋ ಔಟ್; ಶಿವನ ಅದ್ಭುತ ಲೋಕದ ವಿಶೇಷ ಅನುಭವ!
ಹೊಂಬಾಳೆ ಸಂಸ್ಥೆ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದೆ. ಶಿವ ಶಂಭೋ ಸ್ವಯಂಭೋ ಅನ್ನುವ ಶಿವನ ಹಾಡಿನ ಮೂಲಕ ಅಧಿಕೃತವಾಗಿಯೇ ಇದನ್ನ ಹೇಳಿದೆ. ಈ ಹಾಡು ನಿಜಕ್ಕೂ ಅದ್ಭುತವಾಗಿದೆ. ನೋಡ್ತಾ ಹೋದ್ರೆ ಕಳೆದು ಹೋಗ್ತೀರಾ. ಆ ರೀತಿಯ ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Nagabandham Movie: ಕನ್ನಡತಿ ನಭಾ ನಟೇಶ್ ಚಿತ್ರಕ್ಕೆ ಮಹೇಶ್ ಬಾಬು ಸಾಥ್; ಟೀಸರ್ ನೋಡಿದ್ರೆ ಥ್ರಿಲ್ ಪಕ್ಕಾ!
ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ನಾಗಬಂಧಂ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಟೀಸರ್ ಕೂಡ ರಿಲೀಸ್ ಮಾಡಿದ್ದಾರೆ. ಈ ಟೀಸರ್ ಅಷ್ಟೆ ವಿಶೇಷವಾಗಿದೆ. ಬೇರೆ ರೀತಿಯ ಸಿನಿಮಾ ಇದು ಅನ್ನುವ ಫೀಲ್ ಕೂಡ ಕೊಡುತ್ತದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Preethiya Parivala: ಸ್ಯಾಂಡಲ್ವುಡ್ ಲವ್ಲಿ ಜೋಡಿ, ಪ್ರೀತಿಯಲ್ಲಿ ಬಿದ್ದವರ ಯಶಸ್ವಿ ಲವ್ ಸ್ಟೋರೀಸ್!
ಸ್ಯಾಂಡಲ್ವುಡ್ ಲವ್ಲಿ ಕಪಲ್ ಸ್ಟೋರಿ ಲವ್ಲಿ ಆಗಿಯೇ ಇವೆ. ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಡಾರ್ಲಿಂಗ್ ಕೃಷ್ಣ, ದಿಗಂತ್ ಇವರ ಲವ್ ಸ್ಟೋರಿ ಅಷ್ಟೆ ಇಂಟ್ರಸ್ಟಿಂಗ್ ಆಗಿವೆ. ಇವುಗಳ ಒಂದು ಸ್ಟೋರಿ ಇಲ್ಲಿದೆ ಓದಿ.
Radhika Pandit: ಪ್ರೇಮಿಗಳ ದಿನ ‘ರಾಕಿ’ ಬಗ್ಗೆ ರಾಧಿಕಾ ಸ್ಷೆಷಲ್ ಪೋಸ್ಟ್; ಇಲ್ಲಿರೋ ಮಾತು ಎಲ್ಲರ ಹೃದಯಕ್ಕೂ ಹತ್ತಿರ!
ರಾಧಿಕಾ ಪಂಡಿತ್ ಪ್ರೇಮಿಗಳ ದಿನ ಒಂದು ವಿಶೇಷ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ಬಳಕೆ ಮಾಡಿರೋ ಫೋಟೋನೂ ಸ್ಪೆಷಲ್ ಆಗಿದೆ. ಹೇಳಿರೋ ಮನದ ಮಾತುಗಳು ಅಷ್ಟೆ ಗಮನ ಸೆಳೆಯುತ್ತವೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಪುತ್ರ ನಟ ದುಷ್ಯಂತ್ ಮದುವೆ ಫಿಕ್ಸ್; ಇಲ್ಲಿದೆ ಎಂಗೇಜ್ಮೆಂಟ್ ಫೋಟೊಗಳು
ಕನ್ನಡ ಚಿತ್ರರಂಗದಲ್ಲಿ ವರ್ಷದ ಆರಂಭದಲ್ಲೇ ಶುಭ ಸಮಾರಂಭಗಳು ಆರಂಭವಾಗುತ್ತಿವೆ. 'ಗತವೈಭವ' ಚಿತ್ರದಲ್ಲಿ ನಟಿಸಿದ್ದ ದುಷ್ಯಂತ್ ಮದುವೆ ನಿಶ್ಚಯವಾಗಿದೆ. ಹಿರಿಯ ರಾಜಕಾರಣಿ ಮುದ್ದಹನುಮೇಗೌಡ ಪುತ್ರಿ ರಚನಾ ಜೊತೆ ಫೆಬ್ರವರಿ 26ರಂದು ಮದುವೆ ನಡೆಯಲಿದೆ. ಬಹಳ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದ್ದು ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಈ ಶುಭ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದಾರೆ. ದುಷ್ಯಂತ್ ಹಾಗೂ ಆಶಿಕಾ ರಂಗನಾಥ್
Jacqueline Fernandez: ಜೈಲಿಂದಲೇ ವ್ಯಾಲೆಂಟೈನ್ಸ್ ಡೇಗೆ ಜಾಕ್ಲಿನ್ಗೆ ಪ್ರೈವೆಟ್ ಜೆಟ್ ಗಿಫ್ಟ್ ಮಾಡಿದ ಸುಕೇಶ್!
ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ವ್ಯಾಲೆಂಟೈನ್ ಡೇ ದಿನ ಜಾಕ್ಲಿನ್ ಫರ್ನಾಂಡಿಸ್ಗೆ ಕಸ್ಟಮೈಸ್ ಪ್ರೈವೇಟ್ ಜೆಟ್ ಗಿಫ್ಟ್ ನೀಡಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
Muddhu Sose: ವಿದ್ಯಾ-ಭದ್ರನ ಸಂಸಾರಕ್ಕೆ ಕುತಂತ್ರಿಗಳ ಕಂಟಕ; ಸಂಸಾರ ಒಡೆಯುವ ಪ್ರಯತ್ನ
ಕಲರ್ಸ್ ಕನ್ನಡ ವಾಹಿನಿಯ 'ಮುದ್ದು ಸೊಸೆ' ಧಾರಾವಾಹಿ ಈಗ ರೋಚಕ ತಿರುವು ಪಡೆದುಕೊಂಡಿದೆ. ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಮಹಾ ಸಂಚಿಕೆ ಈಗ ಪ್ರಸಾರಕ್ಕೆ ಸಿದ್ಧವಾಗಿದೆ. ಸಂಚಿಕೆಯಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆಯಲಿವೆ. ಈ ಧಾರಾವಾಹಿಯು ಮೊದಲಿನಿಂದಲೂ ತನ್ನ ವಿಭಿನ್ನ ಕಥಾಹಂದರದಿಂದ ಗಮನ ಸೆಳೆಯುತ್ತಿದೆ. ಈಗ ಕಥೆಯಲ್ಲಿ ಭದ್ರ ಮತ್ತು ವಿದ್ಯಾಳ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಇವರ ಸಂಬಂಧವನ್ನು
Maruti Suzuki: ಕಳಪೆ ಎಂದು ಕರೆಯುವಂತಿಲ್ಲ: ಪವರ್ ತೋರಿಸಿದ ನಂ.1 ಮಾರುತಿ ಸುಜುಕಿ.. 5-ಸ್ಟಾರ್ ಕಾರುಗಳಿವು!
ಮಾರುತಿ ಸುಜುಕಿ (Maruti Suzuki) ನಂಬರ್ 1 ಕಾರು ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್ಸಿಎಪಿ (Bharat NCAP) ಕಂಪನಿಯ ಡಿಜೈರ್, ವಿಕ್ಟೋರಿಸ್ ಹಾಗೂ ಇನ್ವಿಕ್ಟೋಗಳನ್ನು ಅತಿ ಸುರಕ್ಷಿತ ಕಾರುಗಳೆಂದು ತೀರ್ಮಾನಿಸಿದ್ದು, 5 ಸ್ಟಾರ್ ಸೇಫ್ಟಿ ರೇಟಿಂಗ್ನ್ನು ಘೋಷಣೆ ಮಾಡಿದೆ.
Dhurandhar: ರಿಲೀಸ್ ಆಗಿ 2 ತಿಂಗಳಾದರೂ ಥಿಯೇಟರ್ನಲ್ಲಿ ಧುರಂಧರ್! ಭರ್ಜರಿ ಗಳಿಕೆ
ಧುರಂಧರ್ ಸಿನಿಮಾ BookMyShowನಲ್ಲಿ 59 ದಿನ ಟ್ರೆಂಡ್ ಆಗಿ ದಾಖಲೆ ಬರೆದಿದೆ. ಗಳಿಕೆ ಜೋರಾಗಿಯೇ ಇದೆ.
Gilli Nata: ಪೋಷಕರಿಗೆ ಗಿಲ್ಲಿ ಕಿವಿಮಾತು! ಏನಂದ್ರು ಬಿಗ್ಬಾಸ್ ವಿನ್ನರ್?
ಗಿಲ್ಲಿ ಹೇಳಿ ಕೇಳಿ ಕನ್ನಡದ ಹುಡುಗ , ಓದಿದ್ದು ಕನ್ನಡ ಮೀಡಿಯಂ ಇಂಗ್ಲೀಷ್ ಮಾತಡೋದು ಅಷ್ಟಕ್ಕಷ್ಟೆ ಇದೇ ಸಲುವಾಗಿ ಕನ್ನಡ ಮೀಡಿಯಂ ನಲ್ಲಿ ಓದಿ ಮಕ್ಕಳನ್ನ ಇಂಗ್ಲೀಷ್ ಮಿಡಿಯಂ ನಲ್ಲಿ ಓದಿಸ್ತಿರೋ ಪೋಷಕರಿಗೆ ಧನ್ಯವಾದ ಹೇಳಿದ್ದರು
ಐಶ್ವರ್ಯಾ ವಿಷಯದಲ್ಲಿ ನೆಟ್ಟಿಗನ ಬಾಯಿ ಮುಚ್ಚಿಸಿದ ಅಭಿಷೇಕ್ ಬಚ್ಚನ್; ಜ್ಯೂ. ಬಚ್ಚನ್ ಖಡಕ್ ಉತ್ತರಕ್ಕೆ ಫ್ಯಾನ್ಸ್ ಫಿದಾ
ಬಾಲಿವುಡ್ ಅಂದಮೇಲೆ ಅಲ್ಲಿ ಗಾಸಿಪ್ಗಳಿಗೆ ಪಾರವೇ ಇಲ್ಲ. ದಿನಕ್ಕೊಂದು ಸುದ್ದಿ, ಹೊತ್ತಿಗೊಂದು ವಿವಾದ ಇಲ್ಲಿ ಮಾಮೂಲಿ. ಅದರಲ್ಲೂ ಸ್ಟಾರ್ ಜೋಡಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುವ ಚರ್ಚೆಗಳೇ ಬೇರೆ. ಅಂತಹ ಚರ್ಚೆಗಳ ನಡುವೆ ಸದಾ ಸುದ್ದಿಯಲ್ಲಿರುವ ಜೋಡಿ ಎಂದರೆ ಅದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್. ಸಿನಿಮಾ ಜಗತ್ತಿನ ಈ ಸುಂದರ ದಂಪತಿಗಳ ಬಗ್ಗೆ
Actors Life: ಮಗಳಿಗೆ 66 ಸಾವಿರದ ಸನ್ಗ್ಲಾಸ್ ಗಿಫ್ಟ್ ಮಾಡಿದ ತಂದೆ! ಅಬ್ಬಬ್ಬಾ ರಿಚ್ ಲೈಫ್ ಎಂದ ಜನ
ಈ ಸ್ಟಾರ್ ನಟ ತನ್ನ ಮಗಳಿಗೆ ಎಷ್ಟು ಚಂದದ ಸನ್ಗ್ಲಾಸ್ ಕೊಟ್ರು ಗೊತ್ತಾ? ಚಂದ ಬಿಡಿ, ಇದರ ಬೆಲೆ ಕೇಳಿದ್ರೆ ತಲೆ ಸುತ್ತುತ್ತೆ.
Rich Movies: ಆ ಸಿನಿಮಾ ಶೂಟಿಂಗ್ ಮಾಡುವಾಗ ಹೀರೋ, ಹೀರೋಯಿನ್ ಒಡವೆ ಕಾಯೋಕಂತಲೇ 5 ಬಾಡಿಗಾರ್ಡ್ಸ್ ಇದ್ರಂತೆ
ಈ ಒಂದು ಸಿನಿಮಾದ ಆಭರಣಗಳನ್ನು ಕಾಯೋಕಂತಲೇ 5 ಜನ ಬಾಡಿಗಾರ್ಡ್ಸ್ ಇದ್ರಂತೆ. ಯಾವ ಮೂವಿ ಗೊತ್ತಾ?
40 ಸಾವಿರ ಸ್ಕ್ರೀನ್ಗಳಲ್ಲಿ 'ರಾಮಾಯಣ' ಚಿತ್ರ ಬಿಡುಗಡೆ ನಿಜಾನಾ? ಎಲ್ಲಿ ಎಷ್ಟು ಸ್ಕ್ರೀನ್, ವಿತರಕರು ಸಿಕ್ಕಿಬಿಟ್ರಾ?
ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ 'ರಾಮಾಯಣ' ಸರಣಿ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನಡೀತಿದೆ. ದೀಪಾವಳಿ ಸಂಭ್ರಮದಲ್ಲಿ ಮೊದಲ ಭಾಗ ತೆರೆಗೆ ಬರಲಿದೆ. ರಾಮನವಮಿ ಸಂಭ್ರಮದಲ್ಲಿ ಕಲಾವಿದರ ಲುಕ್ ರಿವೀಲ್ ಆಗುವ ಸುಳಿವು ಸಿಕ್ಕಿದೆ. ಸಿನಿ ಜಗತ್ತಿನಲ್ಲೇ ಬಹಳ ಅದ್ಧೂರಿಯಾಗಿ
Drishyam 3: ಏಪ್ರಿಲ್ ತಿಂಗಳ ಈ ಡೇಟ್ಗೆ ಥಿಯೇಟರ್ಗೆ ಬರ್ತಿದೆ ದೃಶ್ಯಂ 3, ಕಂಪ್ಲೀಟ್ ಮಾಹಿತಿ ಇಲ್ಲಿದೆ
ಮೋಹನ್ ಲಾಲ್ ಅಭಿನಯದ ದೃಶ್ಯಂ 3 ಏಪ್ರಿಲ್ 2, 2026 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ, ಜೀತು ಜೋಸೆಫ್ ನಿರ್ದೇಶನದಲ್ಲಿ ಜಾರ್ಜ್ಕುಟ್ಟಿಯ ಹೊಸ ಅಧ್ಯಾಯ ಶುರುವಾಗಲಿದೆ.
Karan Johar: ಆ ಸಿನಿಮಾ ನೋಡಿ ಎಕ್ಸ್ಟ್ರಾ ಬಿಪಿ ಟ್ಯಾಬ್ಲೆಟ್ಸ್ ತಗೊಳ್ತಿದ್ದಾರಂತೆ ಕರಣ್ ಜೋಹರ್
Shanaya Kapoor ಮತ್ತು Adarsh Gaurav ನಟಿಸಿದ ಸಿನಿಮಾ ನೋಡಿದ ನಂತರ ಏನಾಯ್ತು? ಕರಣ್ ಜೋಹರ್ ಏನಂದ್ರು?
Sreeleela: ಖುಷಿ ಹಂಚಿಕೊಂಡ ಬ್ಯೂಟಿಫುಲ್ ಡಾಕ್ಟರ್! ಶ್ರೀಲೀಲಾ ಲವ್ಲೀ ಪೋಸ್ಟ್
ಶ್ರೀಲೀಲಾ ತಮ್ಮ ನಟನೆಯ ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ಸಮತೋಲನಗೊಳಿಸಿ ಅಧಿಕೃತವಾಗಿ MBBS ಪದವಿ ಪಡೆದಿದ್ದಾರೆ. ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ.
ಇಬ್ಬರ ಮದುವೆ ಚರ್ಚೆ; ಕಾವ್ಯಾಗಿಂತ ನನಗೆ ಜಾಸ್ತಿ ಮುಯ್ಯಿ ಹಣ ಬೀಳುತ್ತೆ ಎಂದ ಗಿಲ್ಲಿ ನಟ
ಬಿಗ್ಬಾಸ್ ಮನೆಯಲ್ಲಿ ಒಟ್ಟಾಗಿ ಗುರ್ತಿಸಿಕೊಂಡು ವೀಕ್ಷಕರ ಮನಗದ್ದ ಗಿಲ್ಲಿ ಹಾಗೂ ಕಾವ್ಯಾ ಅಭಿಮಾನಿಗಳ ಫೇವರಿಟ್ ಜೋಡಿ. ಇಬ್ಬರ ನಡುವೆ ಆತ್ಮೀಯ ಸ್ನೇಹವಿದೆ. ಇಬ್ಬರೂ ಮದುವೆ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಈ ಬಗ್ಗೆ ನೇರವಾಗಿ ಪ್ರಶ್ನೆ ಎದುರಾದಾಗ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಇದೀಗ ಹಂತಿ ಉತ್ಸವದ ವೇದಿಕೆಯಲ್ಲಿ ಕೂಡ ಈ ವಿಚಾರ ಚರ್ಚೆಯಾಗಿದೆ.
ಟಾಪ್ ನಟಿಯಾಗಿರುವಾಗಲೇ ನಟಿ ಮಮತಾ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ರು, 2 ಬಾರಿ ಕ್ಯಾನ್ಸರ್ ವಿರುದ್ಧ ಹೋರಾಟಿರೋ ಇವರ ಧೈರ್ಯ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಈ ನಟಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ.
ಇನ್ನು ಎರಡು ತಿಂಗಳು 'ಜನ ನಾಯಗನ್' ಬಿಡುಗಡೆ ಆಗಲ್ಲ, ವಿತರಕರಿಂದ ಅಧಿಕೃತ ಮಾಹಿತಿ
ಸಂಕ್ರಾಂತಿಗೆ ಬಿಡುಗಡೆ ಆಗಬೇಕಿದ್ದ ತಮಿಳು ಸಿನಿಮಾ 'ಜನ ನಾಯಗನ್' ತಿಂಗಳು ಕಳೆದರೂ ಚಿತ್ರಮಂದಿರಗಳ ಕಡೆ ಬರಲಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಚಿತ್ರಕ್ಕೆ ಪದೇ ಪದೆ ಹಿನ್ನಡೆ ಆಗುತ್ತಿದೆ. ದಳಪತಿ ವಿಜಯ್ ನಟನೆಯ ಚಿತ್ರಕ್ಕೆ ವಿನೋದ್ ಆಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಸಿನಿಮಾ ರಿಲೀಸ್ ತಡವಾಗುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಟಿವಿಕೆ ಪಕ್ಷ
ನಟ ರಾಜ್ಪಾಲ್ ಯಾದವ್ ಅವರು ಸಿಲುಕಿರುವ ಪ್ರಕರಣವು 2010ರದ್ದು. ಅತಾ ಪತಾ ಲಾಪತಾ ಸಿನಿಮಾ ನಿರ್ಮಾಣಕ್ಕಾಗಿ ಅವರು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಚೆಕ್ ಬೌನ್ಸ್ ಆದ ನಂತರ ಈ ವಿವಾದ ಆರಂಭವಾಯಿತು. ಈಗ ಮೂಲ ಮೊತ್ತಕ್ಕೆ ಬಡ್ಡಿ ಸೇರಿ ಒಟ್ಟು ಸುಮಾರು 11 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ಸಂಕಷ್ಟ ಎದುರಿಸಲು ಶಕ್ತಿ ತುಂಬಿದ್ದು ಯಾರು ಗೊತ್ತಾ? ಅಲ್ಲದೇ ಬಾಲಿವುಡ್ ಕುರಿತು ಅವರು ಹೀಗೆ ಅಂದಿದ್ಯಾಕೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಪಸುಪು ಸಮಾರಂಭದಿಂದ ವಿವಾಹ ಆಚರಣೆ ಆರಂಭಿಸಿದ್ದಾರೆ. ಅಲ್ಲು ಅರ್ಜುನ್ ಗೈರುಹಾಜರಾಗಿದ್ದು ಅಭಿಮಾನಿಗಳ ಗಮನ ಸೆಳೆಯಿತು.

24 C