Akash Movie: ಅಪ್ಪು ಆಕಾಶ್ ಚಿತ್ರಕ್ಕೆ ಭಾರೀ ರೆಸ್ಪಾನ್ಸ್; ಮ್ಯೂಸಿಕ್ ಡೈರೆಕ್ಟರ್ ಹೇಳಿದ್ದೇನು?
ಆಕಾಶ್ ಚಿತ್ರ ರೀ-ರಿಲೀಸ್ ಆಗಿದೆ. ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ಈ ಸಡಗರದ ಬಗ್ಗೆ ಚಿತ್ರದ ಸಂಗೀತ ನಿರ್ದೇಶಕ ಆರ್.ಪಿ.ಪಟ್ನಾಯಕ್ ಏನು ಹೇಳಿದ್ದಾರೆ. ಅವರು ಹೇಳಿದ ಮಾತುಗಳು ಏನು. ಈ ಎಲ್ಲ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.
Jogi Prem: ಕೆಡಿ-2 ಬರೋದು ಪಕ್ಕಾ? ಜೋಗಿ ಪ್ರೇಮ್ ಕೊಟ್ರು ಕನ್ಫರ್ಮ್ ನ್ಯೂಸ್
ಕೆಡಿ ಚಿತ್ರ ಎರಡು ಭಾಗದಲ್ಲಿಯೇ ಬರ್ತಿದೆ. ಈ ವಿಷಯವನ್ನ ಜೋಗಿ ಪ್ರೇಮ್ ಮತ್ತೆ ಹೇಳಿದ್ದಾರೆ. ಕಿಚ್ಚ ಸುದೀಪ್ ಆ ಭಾಗದಲ್ಲಿ ಇರ್ತಾರೆ ಅನ್ನುವ ಹಿಂಟ್ ಕೂಡ ಕೊಟ್ಟಿದ್ದಾರೆ. ಈ ಬಗ್ಗೆ ಪ್ರೇಮ್ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
Dhruva Sarja: ನಿಮ್ಮ ಒಂದು ಚಿತ್ರಕ್ಕೆ 3-4 ವರ್ಷ ಬೇಕು; ಈ ಪ್ರಶ್ನೆಗೆ ಧ್ರುವ ಸರ್ಜಾ ಖಡಕ್ ಉತ್ತರ ಏನು?
ಧ್ರುವ ಸರ್ಜಾ ಸಿನಿಮಾಗಳು ಲೇಟ್ ಆಗುತ್ತವೆ. ಒಂದು ಚಿತ್ರ ಮೂರೋ ಇಲ್ಲ ನಾಲ್ಕು ವರ್ಷಗಳೇ ಆಗುತ್ತವೆ. ಈ ಪ್ರಶ್ನೆಗೆ ಧ್ರುವ ಸರ್ಜಾ ಕೊಟ್ಟ ಉತ್ತರ ಖಡಕ್ ಆಗಿದೆ. ಅಷ್ಟೆ ಕಾನ್ಫಿಡೆಂಟ್ ಆಗಿಯೇ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.
ರಿಯಲ್ ಸ್ಟಾರ್ ಉಪೇಂದ್ರ ಹೇಳಿದಂತೆ ಮಾಡಿದ್ದಾರೆ. ಕರೆಕ್ಟ್ ಆಗಿ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಹಾಕಿದ್ದಾರೆ. ಈ ಲಿಂಕ್ ಓಪನ್ ಮಾಡಿದ್ಮೇಲೆ ನಿಮಗೆ ಶಾಕ್ ಆಗುತ್ತದೆ. ಇಷ್ಟೇನಾ ಅಂತಲೂ ಫೀಲ್ ಆಗುತ್ತದೆ. ಆದರೆ, ಉಪ್ಪಿ ಇಲ್ಲಿ ಸತ್ಯವನ್ನೆ ಹೇಳಿದ್ದಾರೆ. ಅದೇನೂ ಅನ್ನೋದು ಇಲ್ಲಿದೆ ಓದಿ.
Vijay: ವಿಜಯ್ ನಂಬರ್ ಅನ್ನು ತ್ರಿಶಾ ಏನಂತ ಸೇವ್ ಮಾಡಿದ್ದಾರೆ ಗೊತ್ತಾ? ಇಲ್ಲೇ ಇದೆ ಹಿಂಟ್
Trisha: ವಿಜಯ್ ಅವರ ಹೆಸರನ್ನು ತ್ರಿಶಾ ಅವರು ತಮ್ಮ ಮೊಬೈಲ್ನಲ್ಲಿ ಹೇಗೆ ಸೇವ್ ಮಾಡಿದ್ದಾರೆ? ಏನಂತ ಬರೆದುಕೊಂಡಿದ್ದಾರೆ ಗೊತ್ತಾ?
Trisha-Vijay: ಮತ್ತೆ ಒಟ್ಟಿಗೆ ನಟಿಸೋಕೆ 15 ವರ್ಷ ಬೇಕಾಯ್ತು! ವಿಜಯ್-ತ್ರಿಶಾ ಎಂಬ ಬೆಳ್ಳಿತೆರೆಯ ಮಿಂಚಿನ ಜೋಡಿ
ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮಿಂಚಿನ ಜೋಡಿ ಇದು. ಸಾಲು ಸಾಲು ಹಿಟ್ ಸಿನಿಮಾ ಕೊಟ್ಟು ಒಟ್ಟಿಗೆ ನಟಿಸೋದನ್ನೇ ನಿಲ್ಲಿಸಿದ ಇವರು ಮತ್ತೆ ಒಟ್ಟಿಗೆ ನಟಿಸೋಕೆ 15 ವರ್ಷ ಬೇಕಾಯ್ತು.
ಸುಮ್ಮನಿದ್ದು ಬಿಡಿ ; ಸೋಶಿಯಲ್ ಮೀಡಿಯಾದಲ್ಲಿ ಸಿಲಿಂಡರ್ ಎಸೆದ ಬುದ್ದಿವಂತ - ಗ್ಯಾಸ್ ಗಲಾಟೆ, ಉಪ್ಪಿ ತರಾಟೆ ?
ಉಪೇಂದ್ರ ಕನ್ನಡ ಚಿತ್ರರಂಗದ ಬುದ್ದಿವಂತ . ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಉಪೇಂದ್ರ ಅವರಿಗೆ ಅಭಿಮಾನಿಗಳಿದ್ದಾರೆ. ಉಪೇಂದ್ರ ನಿರ್ದೇಶನದ ಚಿತ್ರಗಳನ್ನು ನೋಡಲು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ಕುತೂಹಲ ತಣಿಸುವ ಪ್ರಯತ್ನವನ್ನು ಉಪೇಂದ್ರ ಆಗಾಗ ಮಾಡುತ್ತಿರುತ್ತಾರೆ. ಆದರೆ, ಮೊದಲು ಸಿಕ್ಕಿದ್ದ ಗೆಲುವು ಮಾತ್ರ ಸಿಕ್ತಿಲ್ಲ. ಈ ಹಿನ್ನೆಲೆ ಹಲವರು ಉಪೇಂದ್ರ ಅವರ ಗತಕಾಲದ ಆ
'ಟಾಕ್ಸಿಕ್', 'ಜನ ನಾಯಗನ್' ಹಾಗೂ 'ಕೆಡಿ' ಚಿತ್ರಗಳ ಬಜೆಟ್ ಲೆಕ್ಕ ಕೊಟ್ಟ ಜೋಗಿ ಪ್ರೇಮ್
ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಹೆಸರು ಸದ್ದು ಮಾಡ್ತಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಕಾರಣಾಂತರಗಳಿಂದ ಕೊಂಚ ಹಿನ್ನಡೆ ಆಗುತ್ತಿದೆ. 'ಜನ ನಾಯಗನ್' ಹಾಗೂ 'ಟಾಕ್ಸಿಕ್' ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ ಹೋಗ್ತಿದೆ. ಚಿತ್ರಗಳ ಬಜೆಟ್ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ
ನಾನು ಆ ಚಿತ್ರ ಒಪ್ಪಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಟಾರ್ಗೆಟ್ ಮಾಡಿದ್ರು; ಲಾವಣ್ಯ ತ್ರಿಪಾಠಿ
ತೆಲುಗು ನಟಿ ಲಾವಣ್ಯ ತ್ರಿಪಾಠಿ ಮದುವೆ ಆಗಿ ಒಂದು ಮಗುವಿನ ತಾಯಿಯಾದ ಬಳಿಕ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿ ಮಾನಸಿಕ ಕಿರುಕುಳ ನೀಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದರು. ಹೈದರಾಬಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿ ತಮಗೆ ಚಿತ್ರರಂಗದಲ್ಲಿ ಎದುರಾಗಿದ್ದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
ನಾನವನಲ್ಲ ; ಧುರಂಧರ್ 2 ಬಿಡುಗಡೆ ಮುನ್ನ ಎಚ್ಚರಿಕೆ ನೀಡಿದ ಆರ್ ಮಾಧವನ್
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರರಂಗದ ಧ್ರುವತಾರೆಯರಿಗೆವರದಾನವೂ ಹೌದು. ಶಾಪವೂ ಹೌದು. ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಹಲವರು ಈ ತಾಣಕ್ಕೇನೋ ಬಂದಿದ್ದಾರೆ. ಆದರೆ.. ಇದೇ ವೇಳೆ ಹಲವರು ತಮ್ಮ ಇಷ್ಟದ ಸ್ಟಾರ್ ಕೇವಲ 'ಒನ್ ಕ್ಲಿಕ್ ಅವೇ' ಇದ್ದಾರೆ ಎಂದು ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ, ಲೈಂ*ಗಿಕ ಕಿರುಕುಳ ನೀಡುವುದು ಮಾತ್ರವಲ್ಲದೇ ಸ್ಟಾರ್ ಗಳ
Rishab Shetty On Jai Hanuman | ಜೈ ಹನುಮಾನ್ ಚಿತ್ರದಲ್ಲಿ ನಟನಾಗಿ ಮಾತ್ರ ಮಿಂಚಲಿದ್ದಾರೆ ರಿಷಬ್!
Rishab Shetty On Jai Hanuman | ಜೈ ಹನುಮಾನ್ ಚಿತ್ರದಲ್ಲಿ ನಟನಾಗಿ ಮಾತ್ರ ಮಿಂಚಲಿದ್ದಾರೆ ರಿಷಬ್!
Dhruva Sarja | Prem: KD: The Devil | ನಮ್ ಹೈದನ ಗ್ಯಾಂಗ್ ಹಂಗ್ ಇದೆ
Dhruva Sarja | Prem: KD: The Devil | ನಮ್ ಹೈದನ ಗ್ಯಾಂಗ್ ಹಂಗ್ ಇದೆ
Director Prem On Druva Sarja | ಧ್ರುವ ಮಾಸ್ ಹೀರೋ ಹಿಂಗ್ಯಾಕ್ ಅಂದ್ರು ಪ್ರೇಮ್?
Director Prem On Druva Sarja | ಧ್ರುವ ಮಾಸ್ ಹೀರೋ ಹಿಂಗ್ಯಾಕ್ ಅಂದ್ರು ಪ್ರೇಮ್?
ಶೀಘ್ರದಲ್ಲಿಯೇ ತ್ರಿಶಾ ಜೊತೆ ನಡೆಯಲಿದೆ ವಿಜಯ್ ಮದುವೆ ; ಸುಳಿವು ನೀಡಿದ ತಾಯಿ ಉಮಾ - ದಳಪತಿ ಫ್ಯಾನ್ಸ್ ಕಕ್ಕಾಬಿಕ್ಕಿ
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದೆಲ್ಲ ಗೊತ್ತಿದ್ದರು ಕೂಡ ಕೆಲವರು ಇಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್
'ಜನ ನಾಯಗನ್', 'ಟಾಕ್ಸಿಕ್'ಗಾಗಿ ಫುಟ್ಬಾಲ್ ಆಯ್ತಾ 'ಕೆಡಿ'; ಏನಂತಾರೆ ಪ್ರೇಮ್?
ಕೆವಿಎನ್ ನಿರ್ಮಾಣ ಮಾಡಿರುವ 'ಕೆಡಿ' ಸಿನಿಮಾ ಕಳೆದ ನಾಲ್ಕು ವರ್ಷಗಳಿಂದ ನಿರ್ಮಾಣ ಹಂತದಲ್ಲಿ ಇತ್ತು. ಕೊನೆಗೂ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಹೀಗಿ ಸಿನಿಮಾದ ಪ್ರಚಾರವನ್ನೂ ಭರ್ಜರಿಯಾಗಿ ಶುರು ಮಾಡಿದ್ದಾರೆ. ಇಂದು (ಮಾರ್ಚ್ 14) ಸಿನಿಮಾದ ನಾಲ್ಕನೇ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಬಾಲಿವುಡ್ ನಟಿ ನೂರಾ ಫತೇಹಿ ಹಾಗೂ ಸಂಜಯ್ ದತ್ ಈ ಹಾಡಿನಲ್ಲಿ
ಮಿಲ್ಕಿ ಬ್ಯೂಟಿ ತಮನ್ನಾರನ್ನು ಬಿಗಿದಪ್ಪಿ ಮುತ್ತು ಕೊಟ್ಟುಬಿಟ್ಟ ಅಭಿಮಾನಿ
ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ನೋಡುವುದೇ ಕಷ್ಟದ ಕೆಲಸ. ಆಗೊಮ್ಮೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಾರೆಯರನ್ನು ನೋಡಿದ್ರು, ಅಷ್ಟು ಸುಲಭವಾಗಿ ಹತ್ತಿರ ಹೋಗಲು ಸಾಧ್ಯವಿಲ್ಲ. ಬೌನ್ಸರ್ಸ್, ಬಾಡಿಗಾರ್ಡ್ಸ್, ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಸ್ಟಾರ್ ನಟ, ನಟಿಯರು ಓಡಾಡುತ್ತಾರೆ. ಅಭಿಮಾನಿಗಳು ಸದಾ ಮುತ್ತಿಕೊಳ್ಳುತ್ತಾರೆ. ಅವಕಾಶ ಸಿಕ್ಕರೆ ನೆಚ್ಚಿನ ನಟ, ನಟಿಗೆ ಅಭಿಮಾನಿಗಳು ಕೈ ಕುಲುಕಬಹುದು. ಅದೃಷ್ಟ ಚೆನ್ನಾಗಿದ್ದರೆ ಪಕ್ಕ ನಿಂತು ಫೋಟೊ
Rishabh Shetty: ಕುಂದಾಪುರದಲ್ಲಿದೆ ರಿಷಬ್ ಶೆಟ್ಟಿ 12 ಕೋಟಿಯ ಮನೆ! ಈ ಅರಮನೆಯ ವಿಶೇಷತೆ ಏನು ಗೊತ್ತಾ?
Rishabh Shetty: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಅವರ ಕರಾವಳಿ ಮಹಲು ಇದೆಯಂತೆ, ಇದು ಬರೋಬ್ಬರಿ 12 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ.
Sudesh Lehri: ಜೀವನ ನಡೆಸೋದಕ್ಕೆ ಗೆದ್ದ ಟ್ರೋಫಿಯನ್ನೆ ಮಾರಿದ್ರು ಈ ನಟ! ಈಗ ಐಷಾರಾಮಿ ಮನೆಯ ಒಡೆಯ ಇವರು!
ಕುಟುಂಬ ನಿರ್ವಹಣೆಗಾಗಿ ಗೆದ್ದ ಟ್ರೋಫಿಯನ್ನು 400 ರೂ.ಗೆ ಮಾರಾಟ ಮಾಡುವುದರಿಂದ ಹಿಡಿದು, ಐಷಾರಾಮಿ ಬಂಗಲೆ ಖರೀದಿಸುವವರೆಗೆ, ಈ ನಟನ ಜೀವನ ಎಲ್ಲರಿಗೂ ಮಾದರಿಯಾಗಿದೆ.
Singer: ನಿನ್ನ ತಲೆಗೆ ಗುಂಡು ಹಾರಿಸುತ್ತೇವೆ! ಬಾಲಿವುಡ್ ಖ್ಯಾತ ಗಾಯಕನಿಗೆ ಬೆದರಿಕೆ ಕರೆ
Badshah: ಬಾಲಿವುಡ್ನ ಜನಪ್ರಿಯ ಗಾಯಕ ಮತ್ತು ರ್ಯಾಪರ್ ಬಾದ್ಶಾ (Badshah) ಇತ್ತೀಚೆಗೆ ಹಲವು ವಿವಾದಗಳ ಮಧ್ಯೆ ಸಿಲುಕಿದ್ದಾರೆ. ಒಂದೆಡೆ ಅವರ ಹರಿಯಾಣವಿ ಹಾಡು ವಿವಾದಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ ಅವರ ವಿರುದ್ಧ ಗಂಭೀರ ಬೆದರಿಕೆ ನೀಡಿದೆ ಎಂಬ ಮಾಹಿತಿ ಹೊರಬಂದಿದೆ
Nora Fatehi: ಅಪ್ಪಟ ಕನ್ನಡದ ಹುಡುಗಿಯಾದ ನೋರಾ ಫತೇಹಿ! ಸೀರೆ ಉಟ್ಟು ಬಂದ ಸುಂದರಿ ಹೇಳಿದ್ದೇನು?
ಬಾಲಿವುಡ್ ನಟಿ ನೋರಾ ಫತೇಹಿ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಕೆಡಿ ಚಿತ್ರದ ಸಾಂಗ್ ಇವೆಂಟ್ ಅಲ್ಲಿ ನೋರಾ ಫತೇಹಿ ಇಲ್ಲಿ ಸೀರಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಬೆರೆಗು ಮೂಡಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಧುರಂಧರ್ 2 ಚಿತ್ರಕ್ಕೆ ಅನಿಲ್ ಕಪೂರ್ 'ನೋ' ಅಂದಿದ್ದೇಕೆ? ₹1300 ಕೋಟಿ ಚಿತ್ರದ ಆಫರ್ ರಿಜೆಕ್ಟ್ ಮಾಡಿದ 'ಜಕಾಸ್' ನಟ...
ಬಾಲಿವುಡ್ ನ 'ಎವರ್ಗ್ರೀನ್' ನಟ ಅನಿಲ್ ಕಪೂರ್ ಸದಾ ಸುದ್ದಿಯಲ್ಲಿರುವ ಕಲಾವಿದ. ತಮ್ಮ ಅದ್ಭುತ ನಟನೆ ಮತ್ತು ಫಿಟ್ನೆಸ್ ಮೂಲಕ ಇಂದಿಗೂ ಯುವ ನಟರಿಗೆ ಪೈಪೋಟಿ ನೀಡುತ್ತಾರೆ. ಇತ್ತೀಚೆಗೆ ಅವರು ತಮ್ಮ ವೃತ್ತಿಜೀವನದ ಒಂದು ಪ್ರಮುಖ ನಿರ್ಧಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಧುರಂಧರ್ 2' ನಲ್ಲಿ ನಟಿಸುವ
ಯುವ ಸಿನಿಮಾ ಕೈಬಿಟ್ಟು ಹೊಸ ಸಿನಿಮಾ ಕೈಗೆತ್ತಿಕೊಂಡ ದುನಿಯಾ ಸೂರಿ; ಮುಹೂರ್ತ ಫಿಕ್ಸ್
ಸ್ಟಾರ್ ನಟರು ವರ್ಷಕ್ಕೆರಡು ಸಿನಿಮಾ ಮಾಡಬೇಕು ಎನ್ನುವುದು ಕೆಲವರ ವಾದ. ಆದರೆ ಸ್ಟಾರ್ ನಿರ್ದೇಶಕರು ಏನ್ ಮಾಡ್ತಿದ್ದಾರೆ. ಸಂತೋಷ್ ಆನಂದ್ ರಾಮ್, ದುನಿಯಾ ಸೂರಿ, ಪವನ್ ಒಡೆಯರ್, ತರುಣ್ ಸುಧೀರ್, ನರ್ತನ್ ಹೀಗೆ ಪ್ರತಿಭಾನ್ವಿತ ನಿರ್ದೇಶಕರು ಸಿನಿಮಾ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. 'ಬ್ಯಾಡ್ ಮ್ಯಾನರ್ಸ್' ಬಳಿಕ ಯುವ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಸೂರಿ ಸಿನಿಮಾ ಶುರುವಾಗಿತ್ತು. ಸದ್ಯಕ್ಕೆ ಆ
Ustaad Bhagat Singh: ತೆಲುಗು ಸಿನಿರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಉಸ್ತಾದ್ ಭಗತ್ ಸಿಂಗ್ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ
ಯಾರಿಗೂ ಹೇಳ್ಬೇಡಿ ; ಬೆಳಗ್ಗೆ ಲಿಂಕ್ ಪೋಸ್ಟ್ ಮಾಡಿ ತಕ್ಷಣ ಡಿಲೀಟ್ ಮಾಡ್ತೀನಿ ಎಂದ ಉಪೇಂದ್ರ - ಏನಿದು ರಹಸ್ಯ?
ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದೇ ಕಾಶೀನಾಥ್ ಎಂಬ ಅಪ್ರತಿಮ ಪ್ರತಿಭಾವಂತನ ಮನವೊಲಿಸಿ ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭ ಮಾಡಿದವರು ಉಪೇಂದ್ರ. ಆ ನಂತರ ಸಹ ನಿರ್ದೇಶಕರಾಗಿ ಬಡ್ತಿಯನ್ನು ಪಡೆದು 'ತರ್ಲೆ ನನ್ ಮಗ' ಚಿತ್ರದ ಮೂಲಕ ನಿರ್ದೇಶಕನ ಸ್ಥಾನವನ್ನು ಕೂಡ ಅಲಂಕರಿಸಿದರು. ತಮ್ಮ ಚಿತ್ರಗಳಿಂದ ಭಾರತದ ಚಿತ್ರ ಪ್ರೇಮಿಗಳನ್ನು ನಿಬ್ಬೇರಗಾಗಿಸಿದರು. ಆ ನಂತರ ನಾಯಕನಾಗಿ ಕೂಡ
Neena Gupta: ನಿಮ್ಮ ಆಸ್ತಿ-ಮನೆಯನ್ನು ಮಕ್ಕಳ ಹೆಸರಿಗೆ ವರ್ಗಾಯಿಸಬೇಡಿ: ಬಾಲಿವುಡ್ ಹಿರಿಯ ನಟಿ ಹೀಗೆ ಹೇಳಿದ್ಯಾಕೆ?
ಆಸ್ತಿಯ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ನೀನಾ, ಪೋಷಕರು ತಮ್ಮ ಜೀವನಪೂರ್ತಿ ಶ್ರಮಿಸಿ ಗಳಿಸಿದ ಮನೆ ಅಥವಾ ಆಸ್ತಿಯನ್ನು ಜೀವಂತವಾಗಿರುವಾಗಲೇ ಮಕ್ಕಳ ಹೆಸರಿನಲ್ಲಿ ಬರೆಯುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.
KD Song : 'ಕೆಡಿ'ಯ ಸೆರಗ ಸರ್ಸೆ ಹಾಡು ರಿಲೀಸ್! ಹಾಟ್ ಬ್ಯೂಟಿ ನೋರಾ ಕಂಡು ಪಡ್ಡೆ ಹೈಕ್ಳು ಫಿದಾ!
ಕೆಡಿ ಚಿತ್ರದ ನೋರಾ ಫತೇಹಿ ಹಾಡು ರಿಲೀಸ್ ಆಗಿದೆ. ಸಂಜಯ್ ದತ್ ಇದರಲ್ಲಿ ಮಸ್ತ್ ಆಗಿಯೇ ಕುಣಿದಿದ್ದಾರೆ. ರೀಷ್ಮಾ ನಾಣಯ್ಯ ಕೂಡ ಇದರಲ್ಲಿದ್ದಾರೆ. ಇವರಲ್ಲದೆ ಇನ್ನು ಯಾರೆಲ್ಲ ಇದ್ದಾರೆ ಅನ್ನೋ ಕುತೂಹಲವೂ ಇದೆ. ಅದರ ವಿವರ ಇಲ್ಲಿದೆ ಓದಿ.
Allu Arjun: ವಿಶ್ವದಾಖಲೆ ಬರೆದ ಅಲ್ಲು ಅರ್ಜುನ್ ಮಗಳು! ಅರ್ಹಾ ಮಾಡಿದ ಸಾಧನೆ ಬಗ್ಗೆ ತಿಳಿದ್ರೆ ನೀವು ಬೆರಗಾಗ್ತೀರಿ!
Allu Arjun: ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪ್ರತಿಭೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
Jnanpith Award-Vairamuthu: 2026ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿದ್ದು, ತಮಿಳುನಾಡಿನ ಖ್ಯಾತ ಸಾಹಿತಿ, ಸಿನಿಮಾ ಸಾಹಿತ್ಯ ರಚನೆಕಾರ ವೈರಮುತ್ತು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು ತಮಿಳು ಸಾಹಿತ್ಯಕ್ಕೆ ಇದು 3ನೇ ಜ್ಞಾನಪೀಠ ಪ್ರಶಸ್ತಿಯಾಗಿದ್ದು, ಬರೋಬ್ಬರಿ 24 ವರ್ಷಗಳ ನಂತರ ತಮಿಳು ಸಾಹಿತಿಗೆ ಸಿಕ್ಕಿದೆ.
Actor: ಹೃದಯ ಚೂರಾಗಿದೆ! ಬ್ರೇಕಪ್ ಸುದ್ದಿ ಹಂಚಿಕೊಂಡ ಖ್ಯಾತ ನಟ! ಆಗಿದ್ದೇನು ಗೊತ್ತಾ?
Actor: ಬೆಳ್ಳಿತೆರೆಗೆ ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಅರ್ಜುನ್ ದಾಸ್ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಈಗ ಅಭಿಮಾನಿಗಳಲ್ಲಿ ಆತಂಕ ಮೂಡಿಸುತ್ತಿದೆ.
ನನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ನಾನು ಯಾರ ಜೊತೆ ಬೇಕಾದರೂ ಮಲಗ್ತೀನಿ
ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು, ಯಾರೇ ಆಗಲಿ ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ತಾವು ಅನುಭವಿಸಿದ ಕಷ್ಟ ಅವರು ಅನುಭವಿಸಬಾರದು ಎಂದು ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಕೊಂಡು ಬೆವರು ಸುರಿಸುತ್ತಾರೆ. ಆದರೆ, ಇಲ್ಲೊಬ್ಬರು ಇದಕ್ಕೆ ತದ್ವಿರುದ್ಧ. ತಮ್ಮ ಮಗನ ಭವಿಷ್ಯಕ್ಕೆ ಈ ಮಹಾತಾಯಿ ಕೆಲಸ ಮಾಡುವುದಾಗಿ
Trisha: ವಿಜಯ್ ಬಗ್ಗೆ ಕೇಳಿದ್ದಕ್ಕೆ ತ್ರಿಷಾ ಕೆಂಡಾಮಂಡಲ! ನಟಿಯ ವಿಡಿಯೋ ಸಖತ್ ವೈರಲ್
Trisha: ಇತ್ತೀಚೆಗೆ ಚೆನ್ನೈ ಏರ್ ಪೋರ್ಟ್ ನಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ತ್ರಿಷಾ ನೀಡಿದ ಪ್ರತಿಕ್ರಿಯೆ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಭಾರತದ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಭೇಟಿ ಮಾಡಿದ 'ಪುಷ್ಪವತಿ' ನಿಮಿಕಾ ರತ್ನಾಕರ್; ಯಾಕೆ? ಎಲ್ಲಿ?
ಕ್ರಿಕೆಟರ್ಗಳಿಗೂ ಸಿನಿಮಾ ತಾರೆಯರಿಗೂ ನಂಟು ಇದ್ದೇ ಇರುತ್ತೆ. ಕ್ರಿಕೆಟರ್ಗಳ ಮನೆಯ ಸಮಾರಂಭಗಳಲ್ಲಿ ಸಿನಿಮಾ ತಾರೆಯರು, ಇಲ್ಲಾ ಸಿನಿಮಾ ತಾರೆಯರ ಸಮಾರಂಭದಲ್ಲಿ ಕ್ರಿಕೆಟರ್ಗಳು ಕಾಣಿಸಿಕೊಳ್ಳುವುದು ಕಾಮನ್. ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳಿಗೆ ಇದು ಆಗಾಗ ನೋಡುವುದಕ್ಕೆ ಸಿಗುತ್ತಲೇ ಇರುತ್ತೆ. ಇಲ್ಲವೇ ಕ್ರಿಕೆಟ್ ಪಂದ್ಯಗಳಿಗೆ, ಟೀಮ್ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿರುತ್ತಾರೆ. ಕ್ರಿಕೆಟರ್ಗಳ ಜೊತೆ ಬಾಲಿವುಡ್ ತಾರೆಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.
Upendra Post: ಮತ್ತೆ ತಲೆಯಲ್ಲಿ ಹುಳ ಬಿಟ್ಟ ಉಪ್ಪಿ! ಈ ಲಿಂಕ್ ನೋಡಿ ಸುಮ್ಮನಿದ್ದುಬಿಡಿ ಎಂದಿದ್ದೇಕೆ 'ಬುದ್ಧಿವಂತ'?
ರಿಯಲ್ ಸ್ಟಾರ್ ಉಪೇಂದ್ರ ಹುಳ ಬಿಟ್ಟಿದ್ದಾರೆ. ಇಲ್ಲಿವರೆಗೂ ಕೇವಲ ಸಿನಿಮಾದ ಟೀಸರ್ ಅಲ್ಲಿಯೇ ಇದನ್ನ ಮಾಡ್ತಾ ಇದ್ದರು. ಆದರೆ, ಈ ಸಲ ಸೋಷಿಯಲ್ ಮೀಡಿಯಾ ಪೋಸ್ಟ್ ಅಲ್ಲಿಯೇ ಈ ಕೆಲಸ ಮಾಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
Sanjay Dutt: ಸಂಜಯ್ ದತ್ಗೆ ಪಾಕ್ನಿಂದ ಬಂತು ಚಿನ್ನದ ಐಫೋನ್! ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ?
Sanjay Dutt:ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಅಭಿಮಾನಿಯೊಬ್ಬರು ಅತ್ಯಂತ ದುಬಾರಿ ಹಾಗೂ ವಿಶೇಷ ಉಡುಗೊರೆಯನ್ನು ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಏಕಾಏಕಿ ಧಾರಾವಾಹಿಯಿಂದ ನನ್ನ ಹೊರ ಹಾಕಿದ್ರು , 45 ದಿನ ಕೈ ಮುಗಿದು ಬೇಡಿಕೊಂಡೆ - ಕಣ್ಣೀರು ಹಾಕಿದ ಕಿರುತೆರೆ ನಟಿ
ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಹೀಗಾದಾಗ ನೋಡುಗರಲ್ಲಿ ಗೊಂದಲ ಸೃಷ್ಟಿಯಾಗುತ್ತೆ. ತಮ್ಮ ಇಷ್ಟದ ಕಲಾವಿದ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರ ಬಂದಿದ್ದೇಕೆ..? ಪಾತ್ರದಿಂದ ಹೊರ ನಡೆದಿದ್ದೇಕೆ ? ಎನ್ನುವ ಪ್ರಶ್ನೆಗಳು ಹಲವರನ್ನು ಕಾಡಲು ಶುರುಮಾಡುತ್ತಾವೆ. ಯಾಕೆಂದರೆ ಎಲ್ಲರೂ ಭಾವನೆಗಳನ್ನು
Kotigobba Movie: ಸಾಹಸಸಿಂಹನ ಅಭಿಮಾನಿಗಳಿಗೆ ಗುಡ್ ನ್ಯೂಸ್; 'ಕೋಟಿಗೊಬ್ಬ' ರೀ-ರಿಲೀಸ್ ಡೇಟ್ ಅನೌನ್ಸ್!
ಕೋಟಿಗೊಬ್ಬ ಚಿತ್ರ ರೀ-ರಿಲೀಸ್ ಆಗುತ್ತಿದೆ. ಮೊನ್ನೆ ಈ ಚಿತ್ರ 25 ವರ್ಷದ ಸಂಭ್ರಮ ಆಗಿದೆ. ಮಾರ್ಚ್-13 ರಂದು ಟ್ರೈಲರ್ ರಿಲೀಸ್ ಆಗಿದೆ. ಇದೀಗ ಚಿತ್ರ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅದ್ಯಾವುದು ಅನ್ನೋ ವಿವರ ಇಲ್ಲಿದೆ ಓದಿ.
Aditya Dhar: ವರದಿಯ ಪ್ರಕಾರ, ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಅವರ ಒಟ್ಟು ನಿವ್ವಳ ಮೌಲ್ಯ 100 ಕೋಟಿ ರೂ.ಗಳಿಗೂ ಹೆಚ್ಚು. ಆದಿತ್ಯ ಧರ್ ಪ್ರತಿ ಚಿತ್ರಕ್ಕೆ 8–10 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.
Venuswamy's prediction about Yash: ಘಟಾನುಘಟಿ ನಟ, ನಟಿಯರ ಭವಿಷ್ಯ ನುಡಿದಿದ್ದ ಜ್ಯೋತಿಷಿ ವೇಣುಸ್ವಾಮಿ, ಇದೀಗ ರಾಕಿಂಗ್ ಸ್ಟಾರ್ ಯಶ್ ಹಿಂದೆ ಬಿದ್ದಿದ್ದಾರೆ! ಹೌದು, ಯಶ್ ಬಗ್ಗೆ ವೇಣುಸ್ವಾಮಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡು, ಯಶ್ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ.
Actress: ಖ್ಯಾತ ನಟಿ ವಿರುದ್ಧ ಅಶ್ಲೀಲ ಪೋಸ್ಟ್; ಡೀಪ್ ಫೇಕ್ ವಿಡಿಯೋ ಮಾಡಿದ್ದ ಇಬ್ಬರು ಲಾಕ್!
Actress: ಇತ್ತೀಚೆಗೆ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯಾ ಭಾರದ್ವಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್ಗಳು ಹರಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ದೀಪಿಕಾ ಪಡುಕೋಣೆಯನ್ನು ಕೆಣಕಿದ ರಾಜಾ ಹಿಂದೂಸ್ತಾನಿ ಕುನಾಲ್ ಖೇಮು ; ಸ್ತ್ರೀದ್ವೇಷಿನಾ ಸೈಫ್ ಅಲಿ ಖಾನ್ ತಂಗಿ ಗಂಡ ?
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ. ವಿಶೇಷ ಅಂದರೆ ಕೇವಲ ಉದ್ಯೋಗ ಮಾಡುವುದಲ್ಲ. ಮನೆಯ ಜವಾಬ್ಧಾರಿಯನ್ನು ಕೂಡ ಸಮರ್ಥವಾಗಿ
Anushka Shetty: ಕೊನೆಗೂ ಅನುಷ್ಕಾ ಮದುವೆ ಫಿಕ್ಸ್ ! ಆದ್ರೆ ಪ್ರಭಾಸ್ ಅಲ್ಲ! ಹುಡುಗ ಯಾರು ಗೊತ್ತಾ?
Anushka Shetty: ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಿನಿರಂಗದಲ್ಲಿ ಹೊಸದೇನಲ್ಲ. ಕಳೆದ ಕೆಲವು ವರ್ಷಗಳಿಂದಲೇ ನಟಿಯ ವೈಯಕ್ತಿಕ ಜೀವನದ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅಭಿಮಾನಿಗಳು ಸಹ ನಟಿಯ ಮದುವೆ ಬಗ್ಗೆ ಬಹಳ ಆಸಕ್ತಿಯಿಂದ ಕಾಯುತ್ತಿದ್ದಾರೆ.
Landlord Movie: ದುನಿಯಾ ವಿಜಯ್ ಲ್ಯಾಂಡ್ಲಾರ್ಡ್ ಒಟಿಟಿ ಸ್ಟ್ರೀಮಿಂಗ್ ಡೇಟ್ ರಿವೀಲ್!
ಲ್ಯಾಂಡ್ಲಾರ್ಡ್ ಚಿತ್ರ ಗ್ರಾಮೀಣ ಕರ್ನಾಟಕದ ಕಥೆ ಹೇಳುತ್ತದೆ.1980 ಬ್ಯಾಗ್ರೌಂಡ್ ಅಲ್ಲಿಯೇ ಈ ಕಥೆ ನಡೆಯುತ್ತದೆ. ಜನವರಿ 23 ರಂದು ತೆರೆ ಕಂಡಿದ್ದ ಈ ಚಿತ್ರ ಇದೀಗ ಓಟಿಟಿಗೆ ಬರುತ್ತಿದೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.

29 C