SENSEX
NIFTY
GOLD
USD/INR

Weather

32    C
...

Bhooth Bangla Box Office Day 1: ನೆಗೆಟಿವ್ ರಿವ್ಯೂ ಬಂದ್ರೂ, 'ಭೂತ್ ಬಂಗ್ಲ' ಕಲೆಕ್ಷನ್ ಕಮ್ಮಿಯೇನಿಲ್ಲ

'ಧುರಂಧರ್ 2' ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕಂಡ ಬಾಲಿವುಡ್ ಮಂದಿ ಇನ್ನೊಂದು ಹಿಟ್ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಅಕ್ಷಯ್ ಕುಮಾರ್ ಅಖಾಡಕ್ಕೆ ಇಳಿದಿದ್ದಾರೆ. ಅದೂ ಕೂಡ ಬಾಲಿವುಡ್‌ನ ಎವರ್‌ಗ್ರೀನ್ ಹಾರರ್-ಕಾಮಿಡಿ ಜಾನರ್ ಅನ್ನು ಹೊತ್ತು ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ. 'ಭೂತ್ ಬಂಗ್ಲ' ಮೇಲೆ ನಿರೀಕ್ಷೆ ಹೆಚ್ಚಾಗುವುದಕ್ಕೆ ಮತ್ತೊಂದು

ಫಿಲ್ಮಿಬೀಟ್ 18 Apr 2026 10:45 am

'ರಾಮಾಯಣ' ಒಪ್ಪಿ ಪೇಚಿಗೆ ಸಿಕ್ಕಿಕೊಂಡರೇ ರಣ್‌ಬೀರ್? 2ನೇ ಮದ್ವೆ ಬಗ್ಗೆ ಹೇಳಿಕೆಗೆ ಟೀಕೆಗಳ ಸುರಿಮಳೆ

ಬಾಲಿವುಡ್‌ನ ಅತ್ಯಂತ ದುಬಾರಿ ಸಿನಿಮಾ 'ರಾಮಾಯಣ'. ಬಾರೀ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಹಣವನ್ನು ಹೂಡಿಕೆ ಮಾಡಿದ್ದಾರೆ. ಬಾಲಿವುಡ್‌ನ ಹ್ಯಾಂಡ್‌ಸಮ್ ಹೀರೋ ರಣ್‌ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರತದಲ್ಲಿ 'ರಾಮಾಯಣ' ಹಾಗೂ 'ಮಹಾಭಾರತ'ಕ್ಕೆ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲೂ 'ರಾಮಾಯಣ'ದಲ್ಲಿ ಬರುವ ಪ್ರತಿಯೊಂದು ಪಾತ್ರವನ್ನು ಭಕ್ತಿ ಭಾವದಿಂದ ನೋಡಲಾಗುತ್ತದೆ.

ಫಿಲ್ಮಿಬೀಟ್ 18 Apr 2026 8:26 am

79ನೇ ಕಾನ್ಸ್ ಫಿಲ್ಮ್‌ಫೆಸ್ಟಿವಲ್‌ಗೆ ಪ್ರಿಯಾಂಕಾ ಉಪೇಂದ್ರ ಸಿನಿಮಾ ಆಯ್ಕೆ; ಸೆಪ್ಟೆಂಬರ್ 21ರ ವಿಶೇಷತೆಯೇನು?

ಪ್ರಿಯಾಂಕಾ ಉಪೇಂದ್ರ, ಜರೀನಾ ವಹಾಬ್, ಪ್ರವೀಣ್ ಸಿಂಗ್ ಸಿಸೋಡಿಯಾ, ಅಜಿತ್ ಶಿಧಯೆ ಮತ್ತು ಅಮಿತ್ ಬೆಹ್ಲ್ ನಟನೆಯ ಸೆಪ್ಟೆಂಬರ್ 21 (SEPTEMBER 21) 79ನೇ ಕಾನ್ಸ್ ಚಲನಚಿತ್ರೋತ್ಸವದ ಮಾರ್ಶೆ ಡು ಫಿಲ್ಮ್ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ವಿಸಿಕಾ ಫಿಲ್ಮ್ಸ್, ಎಫ್‌ಎಂಡಿ ಪ್ರೊಡಕ್ಷನ್ಸ್, ಹಮಾರಾಮೂವಿ ಮತ್ತು ಫಿಲ್ಮ್ಸ್‌ಮ್ಯಾಕ್ಸ್ ನಿರ್ಮಿಸಿರುವ ಸಿನಿಮಾ ಮೇ 16, 2026 ರಂದು ಸಂಜೆ 5:45ಕ್ಕೆ ಪಲೈಸ್ ಥಿಯೇಟರ್‌ನಲ್ಲಿ ವರ್ಲ್ಡ್ ಪ್ರೀಮಿಯರ್ ಕಂಡಿದೆ.

ಫಿಲ್ಮಿಬೀಟ್ 17 Apr 2026 11:59 pm

\ನಯನತಾರಾ ಜೊತೆ ಹುಲಿ ಬೇಟಿಯಾಡಿದಂತೆ ಬದುಕು ನಡೆಸುತ್ತಿದ್ದೇನೆ\; ಪತಿ ವಿಘ್ನೇಶ್ ಶಿವನ್

ನಿರ್ದೇಶಕ ವಿಘ್ನೇಶ್ ಶಿವನ್ ನಟಿ ನಯನತಾರಾ ಜೊತೆಗಿನ ತಮ್ಮ ಜೀವನದ ಬಗ್ಗೆ ಇತ್ತೀಚೆಗೆ 'ಸಿಂಹ ಬೇಟೆಯಾಡುವಂತೆ ಬದುಕುತ್ತಿದ್ದೇನೆ' ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದು ಅವರ ನಿರ್ದೇಶನದ ಹೊಸ ಸಿನಿಮಾ 'ಲವ್ ಇನ್ಶೂರೆನ್ಸ್ ಕಂಪೆನಿ' ಪ್ರಚಾರದ ವೇಳೆ ಬಹಿರಂಗಗೊಂಡಿದೆ. ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ, ಎಸ್.ಜೆ. ಸೂರ್ಯ, ಸೀಮನ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿರುವ 'ಲವ್ ಇನ್ಶೂರೆನ್ಸ್

ಫಿಲ್ಮಿಬೀಟ್ 17 Apr 2026 11:43 pm

Bhoot Bangla Review: 'ಭೂತ ಬಂಗ್ಲಾ'ದಲ್ಲಿ ಅಕ್ಷಯ್ ಕುಮಾರ್-ಪ್ರಿಯದರ್ಶನ್ ಜಾದು ಮಾಡಿದರೇ?

ಇತ್ತೀಚೆಗೆ ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ನಿರಂತರವಾಗಿ ಸೋಲುತ್ತಿವೆ. ಆದರೂ, ಅವರಿಗೆ ಅವಕಾಶಗಳೇನು ಕಮ್ಮಿಯಾಗಿಲ್ಲ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಇಂದು (ಏಪ್ರಿಲ್ 17) ಅಕ್ಷಯ್ ಕುಮಾರ್ ನಟನೆಯ ಮತ್ತೊಂದು ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಅದುವೇ 'ಭೂತ್ ಬಂಗ್ಲಾ'. ಇದೊಂದು ಹಾರರ್-ಕಾಮಿಡಿ ಸಿನಿಮಾ ಆಗಿದ್ದು ಜೊತೆಗೆ ಥ್ರಿಲ್ಲಿಂಗ್ ದೃಶ್ಯಗಳನ್ನು ಕೂಡ ನೋಡುವುದಕ್ಕೆ ಸಿಗುತ್ತೆ.

ಫಿಲ್ಮಿಬೀಟ್ 17 Apr 2026 11:02 pm

ಮೋಹನ್ ಲಾಲ್ ಸೊಸೆಯಾಗ್ತಾರಾ 'ಲೋಕಃ' ಸುಂದರಿ ಕಲ್ಯಾಣಿ ? ಕೊನೆಗೂ ಸಿಕ್ತು ಉತ್ತರ

ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್‌ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ

ಫಿಲ್ಮಿಬೀಟ್ 17 Apr 2026 9:48 pm

57 ದಿನಗಳ ನಂತರ ಸದ್ದಿಲ್ಲದೇ ಓಟಿಟಿಗೆ ಬಂತು ಸೆಕೆಂಡ್ ಕೇಸ್ ಆಫ್ ಸೀತಾರಾಮ್ ; ಈ ಹೊಸ ಕೇಸ್ ಮಿಸ್ ಮಾಡ್ಬೇಡಿ

ಬೆಳ್ಳಿಪರದೆಯಲ್ಲಿ ಚಿತ್ರವನ್ನು ನೋಡುವ ಮಜಾನೇ ಬೇರೆ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಓಟಿಟಿಯ ಮೂಲಕ ಸಿನಿಮಾ ಮನೆಯ ಲಿವಿಂಗ್ ರೂಮ್‌ವರೆಗೆ ಬಂದಿದೆ. ಆ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ಸೋತರೆ ಕಥೆ ಮುಕ್ತಾಯವಾದಂತೆ ಇತ್ತು. ಆದರೆ ಇಂದು ಓಟಿಟಿಯ ಮೂಲಕ ಚಿತ್ರಗಳು ಎರಡನೇ ಜನ್ಮ ಪಡೆಯುತ್ತಿವೆ. ಹೀಗೆ ಬಿಡುಗಡೆಯಾಗುವ ಚಿತ್ರಗಳಲ್ಲಿ ಕೆಲ ಚಿತ್ರಗಳು ಹಲವರ ಬದುಕು

ಫಿಲ್ಮಿಬೀಟ್ 17 Apr 2026 7:55 pm

ತಪ್ಪಾದ ರೈಲು ಹತ್ತಿದರೆ ಇಳಿದು ಬಿಡಬೇಕು ; ಡಿವೋರ್ಸ್ ಆಗಿದ್ದೇಕೆ ? ಸತ್ಯ ಹೇಳಿದ ಬಿಂದಾಸ್ ನಟಿ ಹನ್ಸಿಕಾ

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನು ವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಒದ್ದಾಡಿದ್ದು ಇದೆ. ದೇವದಾಸರಾಗಿದ್ದು ಇದೆ. ಮತ್ತೂ ಕೆಲವರು ಆತ್ಮ*ಹತ್ಯೆ ಮಾಡಿಕೊಂಡಿದ್ದು ಇದೆ. ಯಾಕೆಂದರೆ ಹಿಂದೆಮದುವೆ ಎನ್ನುವುದು ಏಳೇಳು ಜನ್ಮದ

ಫಿಲ್ಮಿಬೀಟ್ 17 Apr 2026 6:27 pm

ಆ ವಿಡಿಯೋ ಲೀಕ್ ಆದಾಗ, ಅಮ್ಮ ನನಗೆ ಪೊರಕೆಯಲ್ಲಿ ಹೊಡೆದಿದ್ದರು - ಕರಾಳ ದಿನ ನೆನೆದು ಸೋನು ಗೌಡ ಭಾವುಕ

ಪ್ರೀತಿಯ ಹೆಸರಿನಲ್ಲಿ ಹಲವರು ಹಲವರನ್ನು ವಂಚಿಸುತ್ತಿದ್ಧಾರೆ. ಸುಂದರವಾದ ಹುಡುಗಿಯರನ್ನು ತಮ್ಮ ಖೆಡ್ಡಾಗೆ ಬೀಳಿಸಿಕೊಂಡು ಮಾಡಬಾರದ ಅನಾಚಾರವನ್ನೆಲ್ಲಾ ಮಾಡುತ್ತಿದ್ದಾರೆ. ಯುವತಿಯರನ್ನು ನಂಬಿಸಿ ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ ಮೇಲ್ ಮಾಡುವವರ ಸಂತತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಡಿಕೆ ಈಡೇರದಿದ್ದಾಗ ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ನಂಬಿದವರಿಂದಲೇ

ಫಿಲ್ಮಿಬೀಟ್ 17 Apr 2026 4:49 pm

ಹಾಗಿದ್ದರೆ ನನಗೆ ಇಷ್ಟೊತ್ತಿಗೆ ಮಕ್ಕಳಿರಬೇಕಿತ್ತು ; ಚಿರಾಗ್ ಪಾಸ್ವಾನ್ ಜೊತೆ ಮದುವೆ - ಕಂಗನಾ ರಣಾವತ್ ಪ್ರತಿಕ್ರಿಯೆ

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ

ಫಿಲ್ಮಿಬೀಟ್ 17 Apr 2026 3:29 pm

ರಾಯ- ಟಿಕೆಟ್ ಗುಟ್ಟು ರಟ್ಟು; ಅಯ್ಯಯ್ಯೋ, 'ಟಾಕ್ಸಿಕ್' ಚಿತ್ರದ ಸಂಪೂರ್ಣ ಕಥೆ ಹೇಳಿಬಿಟ್ರಲ್ಲ ಯಶ್!

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡುತ್ತಿರುವ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಜೂನ್ 4ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇಲ್ಲಿಯವರೆಗೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಚಿತ್ರತಂಡ ಮಾತನಾಡಿರಲಿಲ್ಲ. ಯಶ್ ಅಂತೂ ಮಾಧ್ಯಮಗಳ

ಫಿಲ್ಮಿಬೀಟ್ 17 Apr 2026 2:37 pm

ಜರ್ಮನ್ ಸುಂದರಿ ಪೋಸ್ಟ್‌ಗೆ ಲೈಕ್ ಒತ್ತಿದ ವಿರಾಟ್ ಕೊಹ್ಲಿ; ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ.. ಯಾರೀಕೆ?

2026ರ ಐಪಿಎಲ್ ಪಂದ್ಯಗಳಿಗೆ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲರ ಫೇವರಿಟ್ ಆರ್‌ಸಿಬಿ ಇದೂವರೆಗೂ ಆಡಿರುವ ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಸೋತಿದೆ. ಸದ್ಯ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ಗೆಲುವಿನ ಉತ್ಸಾಹದಲ್ಲಿದೆ. ಇನ್ನು ವಿರಾಟ್ ಕೊಹ್ಲಿ ಅತೀ ರನ್‌ಗಳನ್ನು ಗಳಿಸಿ ಟಾಪ್‌ನಲ್ಲಿ ಇದ್ದಾರೆ. ಹೀಗಾಗಿ ಈ ಬಾರಿ ಮತ್ತೆ ಆರ್‌ಸಿಬಿ ಕಪ್ ಗೆಲ್ಲಬಹುದಾ? ಅನ್ನೋ ಚರ್ಚೆ ಶುರುವಾಗಿದೆ. ಈ

ಫಿಲ್ಮಿಬೀಟ್ 17 Apr 2026 2:11 pm

ಗಾಂಧಿನಗರದಲ್ಲಿ ಒಂದು ಕಟೌಟ್ ನಿಲ್ಲಿಸಬೇಕು ಎಂದುಕೊಂಡಿದ್ದ ಯಶ್; ಇವತ್ತು ಅಮೆರಿಕಾದ ರಾಜಬೀದಿಗಳಲ್ಲಿ ದರ್ಬಾರ್

ಪರಿಶ್ರಮದ ಜೊತೆಗೆ ಅದೃಷ್ಟವೂ ಕೈಹಿಡಿದರೆ ಅದ್ಭುತಗಳು ನಡೆಯುತ್ತವೆ. ಚಿತ್ರರಂಗದಲ್ಲಿ ಸಾಕಷ್ಟು ಜನ ಹೀಗೆ ನೋಡನೋಡುತಲೇ ಸಾಧನೆಯ ಶಿಖರ ಏರಿದ್ದಾರೆ. ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಸೂಪರ್ ಸ್ಟಾರ್ ರಜನಿಕಾಂತ್ ಆಗಿ ಕಣ್ಮುಂದೆ ನಿಂತಿದ್ದಾರೆ. ಬಸ್ ಡ್ರೈವರ್ ಮಗನಾಗಿದ್ದ ಯಶ್ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ ಬಂದ ಯಶ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು

ಫಿಲ್ಮಿಬೀಟ್ 17 Apr 2026 2:01 pm

Bhooth Bangla X Review ; ಅಕ್ಷಯ್ ಕುಮಾರ್ 'ಭೂತ್‌ ಬಂಗ್ಲಾ'ದಲ್ಲಿದೆಯಾ ಕಾಮಿಡಿ ಕಿಕ್ ? 14 ವರ್ಷದ ನಂತರ ಗೆಲ್ಲುತ್ತಾ ಜೋಡಿ ?

ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ. ಆದರೂ ಕೂಡ ಒಮ್ಮೊಮ್ಮೆ ಅದೆಷ್ಟೇ ಪ್ರಯತ್ನವನ್ನು

ಫಿಲ್ಮಿಬೀಟ್ 17 Apr 2026 1:59 pm

ದಳಪತಿ ವಿಜಯ್ ರಾಜಕೀಯರಂಗ ಪ್ರವೇಶದ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ

ತಮಿಳು ನಟ ವಿಜಯ್ ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ದಳಪತಿ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಟಿವಿಕೆ ಪಕ್ಷ ಚಮತ್ಕಾರ ಮಾಡುತ್ತದೆ ಎನ್ನುವ ವಿಶ್ಲೇಷಣೆ ನಡೀತಿದೆ. ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆ ಹೊಡೆಯುವವರು ವೋಟ್ ಹಾಕಿ ಗೆಲ್ಲಿಸಲ್ಲ ಎಂದು ಕೆಲವರು

ಫಿಲ್ಮಿಬೀಟ್ 17 Apr 2026 1:12 pm

ಹತ್ತಿದ ಏಣಿ ಒದ್ರಾ ರಿಷಬ್? INCA ವೇದಿಕೆಯಲ್ಲೂ ಮತ್ತದೇ ಪುನರಾವರ್ತನೆ ಮಾಡಿದ ಶೆಟ್ರು

ನಟ, ನಿರ್ದೇಶಕ, ನಿರ್ಮಾಪಕರ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಅಂತರ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ವೇದಿಕೆಗಳಲ್ಲಿ ಹೊಂಬಾಳೆ ಸಂಸ್ಥೆ ಹೆಸರು ಹೇಳುವುದಕ್ಕೂ ರಿಷಬ್ ಶೆಟ್ಟಿ ಹಿಂದೇಟು ಹಾಕುತ್ತಿದ್ದಾರೆ. INCA ಅವಾರ್ಡ್ಸ್ ವೇದಿಕೆಯಲ್ಲಿ ಕೂಡ ಅದು ಮುಂದುವರೆದಿದೆ. ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇದೇ ಕಾರಣಕ್ಕೆ ಅಂತರ ಕಾಯ್ದುಕೊಳ್ಳಲು ರಿಷಬ್ ಪ್ರಾರಂಭಿಸಿದ್ದಾರೆ.

ಫಿಲ್ಮಿಬೀಟ್ 17 Apr 2026 11:43 am

ಮಲ್ಲಿ ರಿಟರ್ನ್ಸ್; ದಿಢೀರನೇ ಪ್ರತ್ಯಕ್ಷ.. ವಿಜಯಲಕ್ಷ್ಮಿ ದರ್ಶನ್ ಭೇಟಿ.. ಸಿನಿಮಾ ಮಂದಿ ಲೆಕ್ಕಾಚಾರವೇನು?

ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ 8 ವರ್ಷಗಳ ಹಿಂದೆ ದಿಢೀರನೇ ಕಣ್ಮರೆಯಾಗಿದ್ದರು. ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ನಷ್ಟ ಆಗಿ, ಕೋಟಿ ಲೆಕ್ಕದಲ್ಲಿ ಸಾಲ ಮಾಡಿಕೊಂಡಿದ್ದರು. ಅದು ಕತ್ತಿನವರೆಗೂ ಬಂದಾಗ, ರಾತ್ರೋ ರಾತ್ರಿ ಊರು ಬಿಟ್ಟಿದ್ದರು. ಮಲ್ಲಿಕಾರ್ಜುನ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಬದುಕಿದ್ದಾರಾ? ಸತ್ತಿದ್ದಾರಾ? ಹೀಗೆ ನೂರೆಂಟು ಪ್ರಶ್ನೆಗಳು ಸಿನಿಮಾ ಮಂದಿಯನ್ನು ಕಾಡಿತ್ತು. ಅದರಲ್ಲೂ ಸಾಲ ಕೊಟ್ಟವರು

ಫಿಲ್ಮಿಬೀಟ್ 17 Apr 2026 11:21 am

ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ಆರೋಪಕ್ಕೆ ತೂಗುದೀಪ ಅಕೌಂಟೆಂಟ್ ದೀಪಕ್ ತಿರುಗೇಟು

ಸಾಲದ ಸುಳಿಗೆ ಸಿಲುಕಿ 7 ವರ್ಷ ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದರು. ದಿಢೀರನೆ ಊರು ಬಿಟ್ಟು ಹೋಗಿದ್ದೇಕೆ? ಏಳೆಂಟು ಕೋಟಿ ಸಾಲ ಮಾಡಿಕೊಂಡಿದ್ದೇಕೆ? ದರ್ಶನ್ ಜೊತೆಗಿನ ಒಡನಾಟ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಮಲ್ಲಿ ಸ್ಪಷ್ಟನೆ ನೀಡಿದ್ದರು. ತಮ್ಮ ತಪ್ಪಿಗೆ ಪಶ್ಚಾತ್ತಾಪ ಕೂಡ ಪಟ್ಟಿದ್ದಾರೆ. ಆದಷ್ಟು ಬೇಗ ಎಲ್ಲರ ಸಾಲ

ಫಿಲ್ಮಿಬೀಟ್ 17 Apr 2026 10:52 am

\ಶ್ರೀರಾಮಚಂದ್ರ-ಲಕ್ಷ್ಮಣ ಕದ್ದು ಹಣ್ಣು ತಿಂದ್ರು\; ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಪ್ರಕಾಶ್ ರಾಜ್

ಪ್ರಕಾಶ್ ರಾಜ್ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದು ಹೊಸದೇನು ಅಲ್ಲ. ಇದಕ್ಕೆ ಕೆಲವೊಮ್ಮೆ ಜನರು ಆಕ್ರೋಶಕ್ಕೆ ತೋರಿಸಿದ್ದೂ ಇದೆ. ಈಗ ಪ್ರಕಾಶ್ ರಾಜ್ 'ರಾಮಾಯಣ', ಶ್ರೀರಾಮಚಂದ್ರ, ಲಕ್ಷ್ಮಣರ ಕುರಿತು ನೀಡಿರುವ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಪ್ರಕಾಶ್ ರಾಜ್ ವಿರುದ್ಧ ದೂರ ಕೂಡ ದಾಖಲಿಸಲಾಗುತ್ತಿದೆ ಎನ್ನಲಾಗಿದೆ. ಪ್ರಕಾಶ್ ರಾಜ್ ಇತ್ತೀಚೆಗೆ ಕೇರಳದ ಸಾಹಿತ್ಯ ಉತ್ಸವದಲ್ಲಿ

ಫಿಲ್ಮಿಬೀಟ್ 17 Apr 2026 8:33 am

ಚೂ ಮಂತರ್ ; ಬಿಗ್ ಬಾಸ್ ಜಾಹ್ನವಿ ಮಂತ್ರದ ಎಫೆಕ್ಟ್, ಪೂರನ್‌ ಔಟ್ - ಚಿನ್ನಸ್ವಾಮಿಯ ಮ್ಯಾಜಿಕ್ ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗರ ಪಾಲಿಗೆ ಕೇವಲ ತಂಡ ಮಾತ್ರವಲ್ಲ. ಈ ತಂಡದ ಜೊತೆ ಕನ್ನಡಿಗರಿಗೆ ಭಾವನಾತ್ಮಕವಾದ ಸಂಬಂಧ ಇದೆ. ಇದು ನಮ್ಮ ನಾಡಿನ ತಂಡ .. ನಮ್ಮೂರಿನ ತಂಡ .. ನಮ್ಮದೇ ತಂಡ ಎಂಬ ಭಾವನೆ ಜನರಲ್ಲಿ ಗಾಢವಾಗಿ ಬೇರೂರಿದೆ. ಸೋಲಲಿ .. ಗೆಲ್ಲಲಿ .. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲಿನ ಅಭಿಮಾನ

ಫಿಲ್ಮಿಬೀಟ್ 16 Apr 2026 11:59 pm

Dhurandhar 2 OTT Release:'ಧುರಂಧರ್ 2' ಓಟಿಟಿಗೆ ಎಂಟ್ರಿ? ನೆಟ್‌ಫ್ಲಿಕ್ಸ್, ಅಮೆಜಾನ್, ಜಿಯೋ ಎಲ್ಲಿ ನೋಡ್ಬಹುದು?

ಈ ವರ್ಷ ಫಸ್ಟ್ ಹಾಫ್ ಮುಗಿಯುವುದರೊಳಗೆ ಬಾಲಿವುಡ್‌ಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಅದಕ್ಕೆ ಪ್ರಮುಖ ಕಾರಣ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ. 'ಧುರಂಧರ್' ಮೊದಲ ಭಾಗ ಬಾಲಿವುಡ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಅದೇ ಬೆನ್ನಲ್ಲೇ ಪಾರ್ಟ್ 2 ರಿಲೀಸ್ ಆಗಿತ್ತು. ಇದೂ ಕೂಡ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ಬಾಲಿವುಡ್‌ನ 'ಧುರಂಧರ್: ದಿ ರಿವೆಂಜ್'

ಫಿಲ್ಮಿಬೀಟ್ 16 Apr 2026 11:50 pm

'ಸರಿಗಮಪ ಲಿಟಲ್ ಚಾಂಪ್ಸ್ ಮತ್ತೊಂದು ಸೀಸನ್ ಶುರುವಾಗೇ ಬಿಡ್ತು; ಈ ಬಾರಿ ಹೈಲೈಟ್ ಏನು?

ಒಂದು ಕಡೆ ಐಪಿಎಲ್ ಫಿವರ್ ಶುರುವಾಗಿದೆ. ಇನ್ನೊಂದು ಕಡೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಸಾಲು ಸಾಲಾಗಿ ಲಾಂಚ್ ಆಗುತ್ತಿವೆ. ಅದರಲ್ಲೂ ಕನ್ನಡ ಮನರಂಜನಾ ವಾಹಿನಿಗಳು ರಿಯಾಲಿಟಿ ಶೋಗಳನ್ನು ಶುರು ಮಾಡುತ್ತಿವೆ. ಅದರಲ್ಲಿ ಜೀ ಕನ್ನಡ ಕೂಡ ಒಂದು. ಇತ್ತೀಚೆಗಷ್ಟೇ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಅನ್ನು ಯಶಸ್ವಿಯಾಗಿ ಮುಗಿಸಿದೆ. ಈ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಶೋ ಅನ್ನು

ಫಿಲ್ಮಿಬೀಟ್ 16 Apr 2026 10:59 pm

ನಾನ್‌ ಅವಳಲ್ಲ.. ನಾನ್ ಅವಳಲ್ಲ.. ನನ್ನ ನಂಬಿ ಪ್ಲೀಸ್; ಪವನ್ ಕಲ್ಯಾಣ್ ಪತ್ನಿ ಸ್ಪಷ್ಟನೆ

ತೆಲುಗು ನಟ, ಆಂಧ್ರ ಡಿಸಿಎಂ ರಾಜಕೀಯರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಇನ್ನು ಪವನ್ ಕಲ್ಯಾಣ್ ಇಬ್ಬರನ್ನು ಮದುವೆ ಆಗಿ ಡಿವೋರ್ಸ್ ಕೊಟ್ಟು ಅನ್ನಾ ಲೆಜ್ನೆವಾ ಎಂಬುವವರನ್ನು 3ನೇ ಮದುವೆ ಆಗಿರುವುದು ಗೊತ್ತೇಯಿದೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಖಾತೆ ತೆರೆದಿರುವ ಅನ್ನಾ ಅಭಿಮಾನಿಗಳ ಜೊತೆ ಚಿಟ್ ಚಾಟ್ ನಡೆಸುತ್ತಿರುತ್ತಾರೆ. ರಷ್ಯನ್ ಮಹಿಳೆ

ಫಿಲ್ಮಿಬೀಟ್ 16 Apr 2026 10:02 pm

ಬಾಲ್ಯದ ಗೆಳತಿಯ ಜೊತೆ ಸದ್ದಿಲ್ಲದೇ ಮದುವೆಯಾಗಿ ಅಚ್ಚರಿಗೆ ದೂಡಿದ ಖ್ಯಾತ ಗಾಯಕ ; ಹುಡುಗಿ ಯಾರೆನ್ನುವುದೇ ಪ್ರಶ್ನೆ

ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಇವರ ಈ ಟಾರ್ಚರ್‌ ತಡೆಯಲು ಆಗಲಾರದೇ ಮದುವೆಯಾಗುವ ಯೋಚನೆಯನ್ನು ಕೂಡ

ಫಿಲ್ಮಿಬೀಟ್ 16 Apr 2026 9:42 pm

ಅಂದು ನಾನು ಅವಕಾಶ ನೀಡದಿದ್ದರೆ ಗಿಲ್ಲಿ ಟ್ಯಾಲೆಂಟ್ ಮುಚ್ಚಿ ಹೋಗುತ್ತಿತ್ತು ; ಟ್ರೋಲಿಗರಿಗೆ ಆಹಾರವಾದ ಯಶಸ್ವಿನಿ

ಬದುಕೇ ಹಾಗೆ ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದರೆ ಒಂದಿಲ್ಲೊಂದು ದಿನ ಪ್ರತಿಫಲ ಸಿಕ್ಕಿಯೇ ಸಿಗುತ್ತೆ. ಇದಕ್ಕೆ ಉದಾಹರಣೆಯೇ

ಫಿಲ್ಮಿಬೀಟ್ 16 Apr 2026 7:50 pm

ದಕ್ಷಿಣದ ಆ ನಿರ್ದೇಶಕ ಅಸಭ್ಯವಾಗಿ ನನ್ನ ಮುಟ್ಟಿದ ; ಕಹಿ ಅನುಭವ ನೆನೆದು ಬಿಕ್ಕಿದ 'ಭದ್ರ' ನಟಿ ಡೈಸಿ ಶಾ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ. ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ''

ಫಿಲ್ಮಿಬೀಟ್ 16 Apr 2026 6:34 pm

ವಾರಣಾಸಿಯಲ್ಲಿರುವ ಸಾಧುಗಳಲ್ಲಿ 40% ಜನ ಕ್ರಿಮಿನಲ್‌ಗಳು ; ವಿವಾದದ ಕಿಡಿ ಹೊತ್ತಿಸಿದ ಯುವರತ್ನ ನಟಿ ಸಾಯೇಶಾ ಗಂಡ ಆರ್ಯ

''ವಾರಣಾಸಿ'' ಭಾರತದ ಆಧ್ಯಾತ್ಮಿಕ ರಾಜಧಾನಿ. ಪೌರಾಣಿಕ ನಂಬಿಕೆಯ ಪ್ರಕಾರ, ಈ ನಗರಕ್ಕೆ ಆರಂಭ ಅಥವಾ ಅಂತ್ಯ ಇಲ್ಲ.ಶಿವನ ತ್ರಿಶೂಲದ ಮೇಲೆ ನಿಂತ ನಗರ ಇದು ಎಂದು ಹೇಳಲಾಗುತ್ತದೆ. ವಾರಣಾಸಿ ನಗರವನ್ನು ಭಗವಾನ್‌ ಶಿವನು ಸ್ಥಾಪಿಸಿದನು ಎನ್ನಲಾಗುತ್ತದೆ. ಭೈರವ ಇಲ್ಲಿ ಕೊತ್ವಾಲ್ ಆಗಿ ನೆಲೆಸಿದ್ದಾನೆ. ಪ್ರಾಚೀನ ಕಾಲದಲ್ಲಿ ಆದಿಶಕ್ತಿ ಮತ್ತು ಸದಾಶಿವ ಇಲ್ಲಿ ನೆಲೆಸಿದ್ದರು ಎಂಬುದು ಪೌರಾಣಿಕ ನಂಬಿಕೆ.

ಫಿಲ್ಮಿಬೀಟ್ 16 Apr 2026 5:33 pm

ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್‌ಗೆ ಕ್ಲೋಸ್ ಅಂತಿದ್ದಾರೆ, ನಮ್ಮ ಸ್ನೇಹ ಸಾಬೀತು ಪಡಿಸುವ ಅವಶ್ಯಕತೆ ನನಗಿಲ್ಲ-ಆದಿತ್ಯ ಕಿಡಿ

ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ದರ್ಶನ್‌ ಅವರದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗದ ಹಲವಾರು ತಾರೆಯರ ಚಿತ್ರಗಳಿಗೆ ಈ ಹಿಂದೆ ಬೆನ್ನೆಲುಬಾಗಿದ್ದರು. ತಮ್ಮ ಚಿತ್ರಕ್ಕೂ ಕೊಡದ ಮಹತ್ವವನ್ನು ಬೇರೆಯವರ ಚಿತ್ರಕ್ಕೆ ನೀಡಿ ಆ ಚಿತ್ರದ

ಫಿಲ್ಮಿಬೀಟ್ 16 Apr 2026 4:10 pm

Amruthadhaare ; ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಮಗ - ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿದ ಶಕುಂತಲಾ

''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ವಿರುದ್ಧ ಜೈದೇವ್ ಕತ್ತಿ ಮಸೆಯುತ್ತಲೇ ಇದ್ದಾನೆ. ಆದರೆ ಗೆಲುವು ಮಾತ್ರ ಸಿಕ್ತಿಲ್ಲ. ಬದಲಿಗೆ ಪ್ರತಿ ಬಾರಿಯೂ ಮುಖಭಂಗವಾಗುತ್ತಿದೆ. ಕ್ಯಾಬ್ ಡ್ರೈವರ್ ಆಗಿದ್ದ ಗೌತಮ್ ಮತ್ತೆ ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದಾನೆ. ಮಲ್ಲಿ ಮತ್ತು ಸುನಿಯ ಮದುವೆ ಕೂಡ ಮಾಡಿ ಮುಗಿಸಿದ್ದಾನೆ. ಪಾರ್ಥ ಕೂಡ ಪಾರ್ಟಿ ಬದಲಿಸಿದ್ದು ಗೌತಮ್ ಹಿಂದೆ ಬಂದು ನಿಂತಿದ್ದಾನೆ. ಭೂಮಿಕಾ,

ಫಿಲ್ಮಿಬೀಟ್ 16 Apr 2026 3:00 pm

ಸಂಕ್ರಾಂತಿಗೆ ಬರಬೇಕಿದ್ದ 'ಮ್ಯಾಂಗೋ ಪಚ್ಚ' ಇನ್ನು ಬಂದಿಲ್ಲ; ಸುದೀಪ್ ಅಳಿಯನ ಚಿತ್ರದಲ್ಲಿ ಡಾಲಿ ದರ್ಬಾರ್?

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗ್ತಿದೆ. ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಟೀಸರ್, ಸಾಂಗ್ ಕೂಡ ಬಂದು ಹಿಟ್ ಆಗಿತ್ತು. ಬಳಿಕ ಯಾವುದೇ ಸುದ್ದಿ ಇರಲಿಲ್ಲ. ಸದ್ಯ 'ಮ್ಯಾಂಗೋ ಪಚ್ಚ' ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ನಟಿಸ್ತಾರೆ

ಫಿಲ್ಮಿಬೀಟ್ 16 Apr 2026 2:10 pm

'ಮೊದಲ ಸಲ' ಚಿತ್ರ ನಿರ್ಮಿಸಿ ನಷ್ಟ ಆಯ್ತು, ಬಡ್ಡಿ ಬೆಳೀತು, ಬೇರೆ ಬ್ಯುಸಿನೆಸ್ ಕೂಡ ಕೈಹಿಡಿಲಿಲ್ಲ; ಮಲ್ಲಿಕಾರ್ಜುನ್

ಸಾಲದ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. 7 ವರ್ಷಗಳ ಬಳಿಕ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದಾರೆ. ಏಳೆಂಟು ಕೋಟಿ ರೂ. ಸಾಲ ಆಗಿತ್ತು. ಅಷ್ಟು ಹಣ ವಾಪಸ್ ತೀರಿಸೋಕೆ ಸಾಧ್ಯವಿಲ್ಲ ಎಂದಾಗ ಪತ್ನಿ ಜೊತೆ ಸೇರಿ ಸಾಯೋಕೆ ಬಯಸಿದ್ದೆ. ಆದರೆ ಧೈರ್ಯ ಇಲ್ಲದೇ ಊರು ಬಿಡುವಂತಾಯಿತು ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ. ದರ್ಶನ್

ಫಿಲ್ಮಿಬೀಟ್ 16 Apr 2026 1:26 pm

ಸಾಲಕ್ಕೆ ಹೆದರಿ 7 ವರ್ಷ ಊರು ಬಿಟ್ಟೆ, ಸಾಡೇ ಸಾಥ್ ನಡೀತಿತ್ತು; ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ಮಾತು

8 ವರ್ಷಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ವಾಪಸ್ ಬಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. 15 ವರ್ಷಗಳ ಕಾಲ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಮಲ್ಲಿಕಾರ್ಜುನ್ ಬಿ ಸಂಕನಗೌಡರ ಸಾಲ ಮಾಡಿಕೊಂಡು ತೀರಿಸಲಾಗದೇ ತಲೆ ಮರೆಸಿಕೊಂಡಿರುವುದಾಗಿ ಹೇಳಲಾಗಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಮಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆ ದಿನ ಊರು

ಫಿಲ್ಮಿಬೀಟ್ 16 Apr 2026 12:13 pm

ತಮಿಳು ನಟ ದಳಪತಿ ವಿಜಯ್ ವಿರುದ್ಧ ಧಿಕ್ಕಾರ ಕೂಗಿ ಮರೀನಾ ಬೀಚ್‌ನಲ್ಲಿ ನಟಿ ಪ್ರತಿಭಟನೆ

ಕಾಲಿವುಡ್ ನಟ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ರಾಜಕೀರಂಗ ಪ್ರವೇಶಿಸಿದ್ದಾರೆ. ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ಈ ಬಾರಿ ಚುನಾವಣೆಯಲ್ಲಿ ಟಿವಿಕೆ ಪಕ್ಷ ಮ್ಯಾಜಿಕ್ ಮಾಡುವ ಲೆಕ್ಕಾಚಾರ ಶುರುವಾಗಿದೆ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ವಿಜಯ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೇ ಜನಪ್ರಿಯತೆ ಬಳಸಿಕೊಂಡು ಚುನಾವಣೆಯಲ್ಲಿ

ಫಿಲ್ಮಿಬೀಟ್ 16 Apr 2026 11:07 am

ಬಾಲಿವುಡ್ ಆಯ್ತು ಈಗ ಯಶ್ ಹಣಿಯಲು ನಿಂತ ಟಾಲಿವುಡ್ ಮಂದಿ.. 'ಟಾಕ್ಸಿಕ್' ವಿರುದ್ಧ ಮಸಲತ್ತು ಯಾಕೆ?

ನಮ್ಮನ್ನ ಕಂಡ್ರೆ ಉರ್ಕೋಳ್ಳೋರು ಒಬ್ರ ಇಬ್ರ, ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ ಇದು ಮಾಸ್ಟರ್‌ ಪೀಸ್ ಚಿತ್ರದ ಡೈಲಾಗ್. ಅದ್ಯಾಕೋ ಈ ಮಾತು ಪದೇ ಪದೆ ಯಶ್ ನಿಜ ಜೀವನದಲ್ಲಿ ನಿಜ ಅನ್ನಿಸೋಕೆ ಶುರುವಾಗುತ್ತದೆ. ಕೆಲವೇ ತಿಂಗಳ ಹಿಂದೆ ಬಾಲಿವುಡ್ ಮಂದಿ 'ರಾಮಾಯಣ' ಚಿತ್ರದ ವಿಚಾರದಲ್ಲಿ ಯಶ್ ಅವರನ್ನು ಕೆಳಗಿಳಿಸಿ ಮಾತನಾಡುವ ಪ್ರಯತ್ನ

ಫಿಲ್ಮಿಬೀಟ್ 16 Apr 2026 9:56 am

ಯುವ ರಾಜ್‌ಕುಮಾರ್ 3ನೇ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್? 'ಮಫ್ತಿ' ನಿರ್ದೇಶಕ ಪ್ರತಿಕ್ರಿಯೆ

ರಾಘಣ್ಣನ ಕಿರಿಮಗ ಮುಂದಿನ ಸಿನಿಮಾ ಯಾವ್ದು ಎನ್ನುವ ಚರ್ಚೆ ಜೋರಾಗಿದೆ. 'ಯುವ' ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಯುವ ರಾಜ್‌ಕುಮಾರ್ ಬಳಿಕ 'ಎಕ್ಕ' ಚಿತ್ರದಲ್ಲಿ ನಟಿಸಿದ್ದರು. 9 ತಿಂಗಳು ಕಳೆದರೂ ಯುವ ಮುಂದಿನ ಸಿನಿಮಾ ಅಪ್‌ಡೇಟ್ ಮಾತ್ರ ಸಿಕ್ಕಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವುದಾಗಿ ಯುವ ರಾಜ್‌ಕುಮಾರ್ ಹೇಳ್ತಾ ಬಂದಿದ್ದರು. 'ಎಕ್ಕ' ಬಿಡುಗಡೆಗೂ ಮುನ್ನ

ಫಿಲ್ಮಿಬೀಟ್ 16 Apr 2026 8:27 am

4 ಆಸ್ಕರ್ ಗೆದ್ದ ಹಾಲಿವುಡ್ ಚಿತ್ರದ ಜೊತೆ 'ಟಾಕ್ಸಿಕ್' ಚಿತ್ರವನ್ನು ಹೋಲಿಸಿದ್ದೇಕೆ ಯಶ್?

ಹಾಲಿವುಡ್ ವೇದಿಕೆಯಲ್ಲಿ 'ಟಾಕ್ಸಿಕ್' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಸದ್ಯ 'ರಾಮಾಯಣ' ಚಿತ್ರದ ಪ್ರಚಾರಕ್ಕಾಗಿ ಲಾಸ್‌ ವೇಗಾಸ್‌ನಲ್ಲಿ ಅವರು ಬೀಡು ಬಿಟ್ಟಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಗ್ಗೆ ಕೂಡ ಮಾತನಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಯಶ್

ಫಿಲ್ಮಿಬೀಟ್ 16 Apr 2026 7:45 am