SENSEX
NIFTY
GOLD
USD/INR

Weather

16    C
...

2 ತಿಂಗಳ ನಂತರ ಜೈಲಿಂದ ಹೊರ ಬಂದ ರಾಝ್ ನಿರ್ದೇಶಕ ; 30 ಕೋಟಿ ಉಂಡೆನಾಮ ಪ್ರಕರಣ-ವಿಕ್ರಮ್ ಭಟ್‌ಗೆ ಬಿಗ್ ರಿಲೀಫ್

ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಮನೆ ಕೆಲಸ ಮಾಡುವ ನೆಪದಲ್ಲಿ ಬಂದು ಭದ್ರತೆಯ ನಡುವೆಯೇ ಸೆಲೆಬ್ರಿಟಿಗಳ ಐಶಾರಾಮಿ ಮನೆಯಲ್ಲಿರುವ ಇರೋ ಬರೋ ವಸ್ತುಗಳನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ಮತ್ತೊಂದು ಕಡೆ ಚಿತ್ರರಂಗದವರು ಕೂಡ ತಾವೇನು ಕಡಿಮೆ ಇಲ್ಲ ಎಂಬಂತೆ

ಫಿಲ್ಮಿಬೀಟ್ 14 Feb 2026 12:08 am

ರಾಜಮೌಳಿ 'ವಾರಣಾಸಿ' ಸೈನ್ಸ್ ಫಿಕ್ಷನ್ ಸಿನಿಮಾ ಅಲ್ವಾ? ಚಿತ್ರದ ಕಾಲಾವಧಿ ಎಷ್ಟು ಗಂಟೆ?

ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ'ವಾರಣಾಸಿ' ಸಿನಿಮಾ ಮೇಕಿಂಗ್ ಹಂತದಲ್ಲೇ ಹೈಪ್ ಕ್ರಿಯೇಟ್ ಮಾಡ್ತಿದೆ. 1300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ರಾಜಮೌಳಿ ಮತ್ತೊಂದು ಕನಸಿನ ಸಿನಿಮಾ ಇದು. ಈಗಾಗಲೇ ಶೇ. 50ರಷ್ಟು ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ನವೆಂಬರ್‌ನಲ್ಲಿ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಅದ್ಧೂರಿ ಕಾರ್ಯಕ್ರಮದಲ್ಲಿ

ಫಿಲ್ಮಿಬೀಟ್ 13 Feb 2026 11:59 pm

Udit Narayan: ಖ್ಯಾತ ಗಾಯಕನ ವಿರುದ್ಧ ಮಾಜಿ ಪತ್ನಿ ದೂರು! ಹೀಗೆಲ್ಲಾ ಮಾಡಿದ್ರಾ ಉದಿತ್ ನಾರಾಯಣ್?

ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಪತ್ನಿ ರಂಜನಾ ದೂರು ಕೊಟ್ಟಿದ್ದಾರೆ. ಪತಿ ವಿರುದ್ಧವೇ ಇವರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಆದರೆ, ಯಾಕೆ ಅನ್ನುವ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸುದ್ದಿ18 13 Feb 2026 11:15 pm

4ವರ್ಷದ ಮಗಳ ಭದ್ರತೆಗಾಗಿ ಬಾಡಿಗಾರ್ಡ್ ನೇಮಕ ಮಾಡಿದ ಪ್ರಿಯಾಂಕ ಚೋಪ್ರಾ ; ಕಾರಣ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

ಬಾಲಿವುಡ್ ದಿಂದ ಹಾಲಿವುಡ್ವರೆಗೆ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿರುವ ಪ್ರಿಯಾಂಕ ಚೋಪ್ರಾ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಫ್ಯಾಷನ್ ಸೆನ್ಸ್ ಆಗಲಿ ಅಥವಾ ಅವರು ನೀಡುವ ಹೇಳಿಕೆಗಳಾಗಲಿ ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ. ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿದ ನಂತರ ಅವರ ಲೈಫ್ ಸ್ಟೈಲ್ ಸಂಪೂರ್ಣ ಬದಲಾಗಿದೆ. ಅಂದಹಾಗೆ, ಪ್ರಿಯಾಂಕ ಕೇವಲ ಸಿನಿಮಾ ವಿಚಾರಕ್ಕೆ ಮಾತ್ರವಲ್ಲ, ತಮ್ಮ ವೈಯಕ್ತಿಕ ಬದುಕಿನ ಸಣ್ಣ

ಫಿಲ್ಮಿಬೀಟ್ 13 Feb 2026 10:56 pm

Gilli Nata-Kavya Shaiva: ಮತ್ತೆ ಲವ್ ಅಲ್ಲಿ ಬಿದ್ದರಾ ಕಾವ್ಯ ಶೈವ! ಗಿಲ್ಲಿ ಕೇಳಿದ ಪ್ರಶ್ನೆಗೆ ಏನ್ ಹೇಳಿದ್ರು ಕಾವು?

ದೊಡ್ಮನೆ ಹಬ್ಬದಲ್ಲಿಯೇ ಗಿಲ್ಲಿ ನಟ ಮತ್ತು ಕಾವ್ಯ ಶೈವ ಮತ್ತೆ ಮುಖಾಮುಖಿ ಆಗಿದ್ದಾರೆ. ಈ ಒಂದು ಸಂಭ್ರಮದಲ್ಲಿ ಗಿಲ್ಲಿ ನಟ ಮತ್ತು ಕಾವ್ಯ ಶೈವ ಸಖತ್ ಆಗಿಯೇ ಆಟ ಆಡಿದ್ದಾರೆ. ಅಷ್ಟೆ ಮಜವಾದ ಕಂಟೆಂಟ್ ಅನ್ನೆ ಕೊಟ್ಟಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಸುದ್ದಿ18 13 Feb 2026 10:52 pm

ವೋಟ್ ಹಾಕೋಕೆ 3 ಸಾವಿರ, 5 ಸಾವಿರ ಕೊಟ್ಟು ದೇವರ ಮೇಲೆ ಆಣೆ ಮಾಡಿಸ್ತಾರೆ; ಹಣ ತಗೊಂಡು ಏನು ಮಾಡ್ಬೇಕು ಗೊತ್ತಾ?

ತಮಿಳು ನಟ ವಿಜಯ್ ರಾಜಕೀಯರಂಗ ಪ್ರವೇಶಿಸಿರುವುದು ಗೊತ್ತೇಯಿದೆ. ತಮಿಳಗ ವೆಟ್ರಿ ಕಳಗಂ ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಈ ಹಿಂದೆ ಕರೂರಿನಲ್ಲಿ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 41 ಜನ ಮೃತಪಟ್ಟಿದ್ದರು. ಇಂದು(ಫೆಬ್ರವರಿ 13) ಸೇಲಂನಲ್ಲಿ ವಿಜಯ್ ಸಮಾವೇಶ ಆಯೋಜಿಸಿದ್ದರು. ವಿಜಯ್ ನಟನೆಯ 'ಜನ

ಫಿಲ್ಮಿಬೀಟ್ 13 Feb 2026 10:45 pm

Exclusive Interview: ಚಾಮುಂಡಿ ಬೆಟ್ಟದಲ್ಲಿದ್ದಾಗಲೇ ಫೋನ್ ಬಂತು! 'ರ' ಅಕ್ಷರದ ಸೀಕ್ರೆಟ್ ಬಿಚ್ಚಿಟ್ಟ ಸೀರಿಯಲ್ ನಟಿ!

ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿದ್ದಾಗಲೆ ಆ ಒಂದು ಕಾಲ್ ಬಂತು. ಆ ಕಡೆಯಿಂದ ಹೊಸ ಸೀರಿಯಲ್ ಆಫರ್‌ ಈ ಕಾಲ್ ಮೂಲಕವೇ ಬಂದಿತ್ತು. ನೋ ಅಂತ ಹೇಳಿಲ್ಲ. ಓಕೆ ಅಂತ ಹೇಳಿದೆ. ಮುಂದೆ ಏನ್ ಆಯಿತು ಅನ್ನೋದನ್ನ ನಟಿ ಪ್ರತಿಭಾ ಹೇಳಿಕೊಂಡಿದ್ದಾರೆ. ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ನಟಿ ಪ್ರತಿಭಾ ಜೊತೆಗಿನ Exclusive ಸಂದರ್ಶನದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸುದ್ದಿ18 13 Feb 2026 10:29 pm

Preethiya Parivala: ಆಶಾರಾಣಿಗೆ ಪ್ರೀತಿ ವಿಚಾರವನ್ನೇ ಹೇಳಿರಲಿಲ್ಲ ಅರ್ಜುನ್ ಸರ್ಜಾ! ಇಲ್ಲಿದೆ ಆ್ಯಕ್ಷನ್ ಕಿಂಗ್‌ ಲವ್ ಸ್ಟೋರಿ

ಅರ್ಜುನ್ ಸರ್ಜಾ ಮತ್ತು ಆಶಾ ರಾಣಿ ಅವರು ಪ್ರೀತಿಸಿಯೇ ಮದುವೆ ಆಗಿದ್ದಾರೆ. ಈ ವಿಶೇಷ ಪ್ರೇಮಿಗಳ ಪ್ರೇಮಲೋಕದಲ್ಲಿ ಪ್ರೀತಿನೇ ವಿಶೇಷವಾಗಿದೆ. ಅದನ್ನ ಹೇಳಿದ ರೀತಿನೇ ವಿಭಿನ್ನವಾಗಿದೆ. ಆ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಸುದ್ದಿ18 13 Feb 2026 10:11 pm

ಹಾಲುಬಣ್ಣದ ಚೆಲುವೆ ತಮನ್ನಾ ಜೊತೆ ಆಮಿರ್ ಖಾನ್ ಮಗನ ರೊಮ್ಯಾನ್ಸ್

ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಸಾಕಷ್ಟು ಬೇಡಿಕೆ ಹೊಂದಿರುವ ನಟಿ ತಮನ್ನಾ ಭಾಟಿಯಾ. ಕನ್ನಡದ ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಪಡೆದಿದ್ದ ತಮನ್ನಾ ಸದ್ಯ ಬಾಲಿವುಡ್‌ನಲ್ಲಿಯೇ ಬಿಡಾರ ಹೂಡಿದ್ದಾರೆ. ದಕ್ಷಿಣದಲ್ಲಿ ಏನೇ ಇದ್ದರೂ ಕೇವಲ ಹಾಡು ಮಾತ್ರ ಎಂಬ ತೀರ್ಮಾನಕ್ಕೆ ಬಂದಂತೆ ಇದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮನ್ನಾ

ಫಿಲ್ಮಿಬೀಟ್ 13 Feb 2026 9:14 pm

ಪುಟ್ಟಣ್ಣ ಕಣಗಾಲ್ ಸಹೋದರ ಕೆನ್ನೆಗೆ ಬಾರಿಸಿದ್ರು, ಅಣ್ಣಾವ್ರ ಜೊತೆ ಸಿನಿಮಾ ಸಾಧ್ಯವಾಗಲೇ ಇಲ್ಲ; ಜೋ ಸೈಮನ್ ಸಿನಿಪಯಣ

ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಜೋ ಕಮರ್ಷಿಯಲ್ ಸಿನಿಮಾಗಳಿಂದ ಚಿತ್ರರಂಗದಲ್ಲಿ ಹೆಸರಾಗಿದ್ದರು. ವಿಷ್ಣುವರ್ಧನ್, ಅಂಬರೀಶ್ ಹಾಗೂ ಟೈಗರ್ ಪ್ರಭಾಕರ್ ಜೊತೆ ಹಿಟ್ ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಫಿಲ್ಮ್‌ಚೇಂಬರ್‌ ಕಛೇರಿಯಲ್ಲಿ ನಡೆಯುತ್ತಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದಾಗ ಜೋ ಸೈಮನ್ ಅವರಿಗೆ ಎದೆನೋವು ಬಂದಿತ್ತು. ಕೂಡಲೇ ಮಲ್ಲಿಗೆ ಆಸ್ಪತ್ರೆಗೆ

ಫಿಲ್ಮಿಬೀಟ್ 13 Feb 2026 8:02 pm

Joe Simon: ವಿಷ್ಣುಗೆ 'ಸಾಹಸ ಸಿಂಹ' ಹೆಸರು ಬಂದಿದ್ದು ಇವರಿಂದ! ಮೊದಲ ಚಿತ್ರವನ್ನ 12 ದಿನದಲ್ಲಿಯೇ ಚಿತ್ರೀಕರಿಸಿದ್ದ ಸೂಪರ್ ಸ್ಪೀಡ್ ಡೈರೆಕ್ಟರ್!

ಡೈರೆಕ್ಟರ್ ಜೋ ಸೈಮನ್ ವಿಶೇಷವಾಗಿದ್ದರು. ಜೀವನದ ಮೊದಲ ಚಿತ್ರವನ್ನೆ ಕೇವಲ 12 ದಿನಗಳಲ್ಲಿ ಚಿತ್ರೀಕರಿಸಿದ್ದರು. ವಿಷ್ಣುವರ್ಧನ್ ಅವರಿಗೆ ಇವರ ಚಿತ್ರದಿಂದಲೇ ಸಾಹಸ ಸಿಂಹ ಅನ್ನುವ ಹೆಸರು ಕೂಡ ಬಂದಿತ್ತು. ಆ ರೀತಿಯ ಜೋ ಸೈಮನ್ ಅವರ ಬಗೆಗಿನ ನಿಮಗೆ ಗೊತ್ತಿರದ ಇನ್ನಷ್ಟು ವಿಷಯ ಇಲ್ಲಿದೆ ಓದಿ.

ಸುದ್ದಿ18 13 Feb 2026 7:56 pm

ಫಿಲಂ ಚೇಂಬರ್​​ನಲ್ಲೇ ಹೃದಯಾಘಾತ: ಸಾಹಸ ಸಿಂಹನ ನೆಚ್ಚಿನ ನಿರ್ದೇಶಕ ಜೋ ಸೈಮನ್ ನಿಧನ

''ಸಾಹಸ ಸಿಂಹ'' ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗದ ''ಯಜಮಾನ'' ವಿಷ್ಣುವರ್ಧನ್ ಅವರಿಗೆ ''ಸಾಹಸಸಿಂಹ'' ಎಂಬ ಬಿರುದನ್ನು ನೀಡಿದವರು ಜೋಸೈಮನ್. ''ಒಂದು ಪ್ರೇಮದ ಕಥೆ''.. ''ಸಿಂಹ ಜೋಡಿ''.. ''ನನ್ನ ರೋ‍ಷ ನೂರು ವರುಷ''.. ''ಮಹಾ ಪ್ರಚಂಡರು''.. ''ಊರಿಗೆ ಉಪಕಾರಿ''.. ''ಸಿಡಿದೆದ್ದ ಸಹೋದರರು'' .. ''ಹಾಕಾಂಗ್‌ನಲ್ಲಿ ಏಜೆಂಟ್ ಅಮರ''.. ಹೀಗೆ ಒಂದಕ್ಕಿಂತ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ

ಫಿಲ್ಮಿಬೀಟ್ 13 Feb 2026 7:19 pm

Joe Simon: ವಿಷ್ಣುಗೂ ಫೇವರೆಟ್; ಅಂಬಿಗೂ ಫೇವರೆಟ್! ಹೇಗಿತ್ತು ಗೊತ್ತಾ ಜೋಸೈಮನ್ ಆ್ಯಕ್ಷನ್ ಸಿನಿಮಾಗಳು?

ಡೈರೆಕ್ಟರ್ ಜೋ ಸೈಮನ್ ವಿಶೇಷವಾಗಿದ್ದರು. ಒಂದಲ್ಲ ಹಲವು ಕೆಲಸ ಮಾಡುವ ಶಕ್ತಿ ಇತ್ತು. ಡೈರೆಕ್ಷನ್ ತಿಳಿದಿತ್ತು. ನಟನೆ ಗೊತ್ತಿತ್ತು. ಹಾಡುಗಳನ್ನು ಬರೀತಾ ಇದ್ದರು. ಚಿತ್ರಕಥೆನೂ ಮಾಡ್ತಾ ಇದ್ದರು. ಹಾಸ್ಯ ನಟರಾಗಿಯೂ ಗುರುತಿಸಿಕೊಂಡಿದ್ದರು. ಪೋಷಕ ನಟರಾಗಿಯೂ ಮಿಂಚಿದ್ದರು. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 13 Feb 2026 6:32 pm

'ಧುರಂಧರ್' ಸಿನಿಮಾ ಪಾಕಿಸ್ತಾನದಲ್ಲಿ ಬ್ಯಾನ್ ಆಗಿದ್ರು ಕದ್ದುಮುಚ್ಚಿ ಸಿಡಿಗಳು ಮಾರಾಟ; ಬೆಲೆ ಎಷ್ಟು?

ಆದಿತ್ಯಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ 'ಧುರಂಧರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಶೀಘ್ರದಲ್ಲೇ ಚಿತ್ರದ ಸೀಕ್ವೆಲ್ ತೆರೆಗೆ ಬರಲಿದೆ. ಪಾಕಿಸ್ತಾನ ಸೇರಿದಂತೆ 6 ಗಲ್ಫ್ ದೇಶಗಳಲ್ಲಿ ಸಿನಿಮಾ ಬ್ಯಾನ್ ಆಗಿತ್ತು. ಆದರೆ ಓಟಿಟಿಗೆ ಬಂದಮೇಲೆ ಪಾಕಿಸ್ತಾನದ ಸಿನಿರಸಿಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ ಎನ್ನಲಾಗ್ತಿದೆ. ಪೈರಸಿ ಸಿಡಿ ಮಾರಾಟ ಕೂಡ ಜೋರಾಗಿದೆ. ಪಾಕಿಸ್ತಾನ ವಿರೋಧಿ ಸಂದೇಶ ಎನ್ನುವ ಕಾರಣಕ್ಕೆ

ಫಿಲ್ಮಿಬೀಟ್ 13 Feb 2026 6:19 pm

Director Joe Simon: ಖ್ಯಾತ ನಿರ್ದೇಶಕ ಜೋಸೈಮನ್ ನಿಧನ; ಫಿಲ್ಮ್ ಚೇಂಬರ್‌ನಲ್ಲಿದ್ದಾಗಲೇ ಹೃದಯಾಘಾತ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ (Famous Kannada film director), ಹಾಸ್ಯನಟ ಜೋಸೈಮನ್ (Joe Simon) ನಿಧನರಾಗಿದ್ದಾರೆ. ಹೃದಯಾಘಾತದಿಂದ (heart attack) ಬೆಂಗಳೂರಿನ (Bengaluru) ಮಲ್ಲಿಗೆ ಆಸ್ಪತ್ರೆಯಲ್ಲಿ (Mallige Hospital) ಜೋಸೈಮನ್ ಕೊನೆಯುಸಿರೆಳೆದಿದ್ದಾರೆ.

ಸುದ್ದಿ18 13 Feb 2026 5:43 pm

ಸೂರ್ಯ- ಜ್ಯೋತಿಕಾ ಇಬ್ಬರನ್ನು ಒಂದು ಮಾಡಿದ ಅಯೋಗ್ಯ ಹೆಂಗಸು ಈಕೆ; ಸೂರ್ಯ ತಂದೆ ಹೇಳಿಕೆ ವೈರಲ್

ತಮಿಳು ನಟ ಸೂರ್ಯ ಹಾಗೂ ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. 'ಪೂವೆಲ್ಲಾಂ ಕೆಟ್ಟುಪ್ಪರ್' ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ ಶುರುವಾಗಿತ್ತು. ಸ್ನೇಹ ಮುಂದುವರೆದು 'ಕಾಕ್ಕಾ ಕಾಕ್ಕಾ' ಚಿತ್ರದ ವೇಳೆ ಇಬ್ಬರೂ ಪ್ರೀತಿಸಿ ಮುಂದೆ ಮದುವೆ ಆಗಿದ್ದರು. ಸೂರ್ಯ ಹಾಗೂ ಜ್ಯೋತಿಕಾ ಪ್ರೀತಿ ಮೊದಲಿಗೆ ನನಗೆ ಇಷ್ಟವಿರಲಿಲ್ಲ ಎಂದು

ಫಿಲ್ಮಿಬೀಟ್ 13 Feb 2026 5:26 pm

Bengaluru Gold Rate: Gold price drops sharply in Bengaluru! Suddenly Rs. 26,200. Fall

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ (Bengaluru) ಅದೆಷ್ಟೋ ಮಂದಿ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ (Gold-Silver Investment) ಮಾಡುತ್ತಾರೆ. ದಿನಬೆಳಗಾದ್ರೆ ಸಾಕು, ಇತ್ತೀಚೆಗೆ ಬೆಳಗೆದ್ದು ಹೆಚ್ಚಿನವರು ನೋಡೋದೆ ಚಿನ್ನದ ಬೆಲೆ ಎಷ್ಟಿದೆ ಎಂದು. ಏಕೆಂದರೆ ಇತ್ತೀಚೆಗೆ ಚಿನ್ನ, ಬೆಳ್ಳಿ ದರಗಳು ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದೆ. ಆದ್ರೆ ಫೆಬ್ರವರಿ ಆರಂಭದಿಂದ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಇಂದೂ

ಫಿಲ್ಮಿಬೀಟ್ 13 Feb 2026 5:11 pm

ಅಣ್ಣ ಹಾಕಿಕೊಟ್ಟ ₹4 ಕೋಟಿ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್ ಸಹೋದರ ಪಶ್ಚಾತ್ತಾಪ

ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ. 'ನಮಕ್‌ಹರಾಮ್' ಎಂಬ ಸಿನಿಮಾ ಮೂಲಕ ಮಹೇಶ್ ಬಣ್ಣದಲೋಕಕ್ಕೆ ಬಂದರು. ಬಳಿಕ ಎರಡ್ಮೂರು ಸಿನಿಮಾ ಮಾಡಿದ್ರು ಪ್ರಯೋಜನ ಆಗಲಿಲ್ಲ. 'ಮಗ್ಗಿ ಪುಸ್ತಕ' ಎಂಬ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ. ಈ ವಾರ ಸಿನಿಮಾ ಬಿಡುಗಡೆಯಾಗಿದೆ. ಅಣ್ಣ ಬೇಡ ಎಂದು ಹೇಳಿದ್ರು

ಫಿಲ್ಮಿಬೀಟ್ 13 Feb 2026 4:28 pm

Ranveer Singh: 'ಎಲ್ಲರನ್ನೂ ನಾಶ ಮಾಡ್ತೀವಿ', ರಣವೀರ್ ಸಿಂಗ್-ರೋಹಿತ್ ಶೆಟ್ಟಿಗೆ ಮತ್ತೆ ಬೆದರಿಕೆ

ಲಾರೆನ್ಸ್ ಗ್ಯಾಂಗ್‌ನ ಹ್ಯಾರಿ ಬಾಕ್ಸರ್ ರೋಹಿತ್ ಶೆಟ್ಟಿ ಮನೆಗೆ ಫೈರಿಂಗ್ ನಂತರ ರಣವೀರ್ ಸಿಂಗ್‌ಗೆ ವಾಟ್ಸಾಪ್ ವಾಯ್ಸ್ ನೋಟ ಮೂಲಕ ಬೆದರಿಕೆ ನೀಡಿ ಹಣ ಬೇಡಿದ್ದಾರೆ. ಮುಂಬೈ ಕ್ರೈಮ್ ಬ್ರಾಂಚ್ ತನಿಖೆ ಮುಂದುವರಿಸಿದೆ.

ಸುದ್ದಿ18 13 Feb 2026 4:18 pm

Darshan Movies: ಅತಿ ಹೆಚ್ಚು ಗಳಿಕೆ ಮಾಡಿರೋ ದರ್ಶನ್ ಸಿನಿಮಾ ಯಾವುದು? ಅತಿ ಕಡಿಮೆ ಕಲೆಕ್ಷನ್ ಮಾಡಿದ್ಯಾವುದು?

ದರ್ಶನ್ ಅಭಿನಯದ ಚಿತ್ರಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರೋ ಸಿನಿಮಾ ಯಾವುದು? ರಾಬರ್ಟ್ , ಕಾಟೇರ, ಕುರುಕ್ಷೇತ್ರ, ಯಜಮಾನ, ಕ್ರಾಂತಿ ಚಿತ್ರದಲ್ಲಿ ಯಾವುದು ಟಾಪ್ ಅಲ್ಲಿದೆ.? ಈ ಕುತೂಹಲಗಳ ವಿವರ ಇಲ್ಲಿದೆ ಓದಿ.

ಸುದ್ದಿ18 13 Feb 2026 4:05 pm

Vijay-TVK: ವಿಜಯ್ ಮಾತನಾಡುತ್ತಿರುವಾಗ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ ಸೌತ್​ನವ್ರೇ ಅಲ್ವಾ? ಪಾಸ್ ಹೇಗೆ ಸಿಕ್ಕಿತು?

ಟವಿಕೆ ಸಮಾವೇಶದಲ್ಲಿ ಕುಸಿದು ಬಿದ್ದವರು ಸೌತ್​ನವರಲ್ವಾ? ಎಲ್ಲಿವರು? ಅವರಿಗೆ ಪ್ರವೇಶ ಪಾಸ್ ಸಿಕ್ಕಿದ್ದು ಹೇಗೆ?

ಸುದ್ದಿ18 13 Feb 2026 4:01 pm

Toxic Movie: ಟಾಕ್ಸಿಕ್ ಟೀಸರ್​ನಲ್ಲಿ ಕಂಡ ಸೇಂಟ್ ಮೈಕಲ್ ವಿಗ್ರಹದ ಅರ್ಥ ಏನು?

ಟಾಕ್ಸಿಕ್ ಸಿನಿಮಾದ ಟ್ರೈಲರ್‌ನಲ್ಲಿ ದೇವದೂತ ಸೇಂಟ್ ಮೈಕಲ್ ಅವರ ವಿಗ್ರಹವನ್ನು ಬಳಸಲಾಗಿದೆ. ಕ್ರಿಶ್ಚಿಯನರಿಗೆ ಇದು ಹೇಗೆ ಮುಖ್ಯ?

ಸುದ್ದಿ18 13 Feb 2026 3:32 pm

Thalapathy Vijay Rally At Salem | TVK | ಸೇಲಂನಲ್ಲಿ ಆರ್ಭಟಿಸಿದ ವಿಜಯ್ ದಳಪತಿ | N18V

Thalapathy Vijay Rally At Salem | TVK | ಸೇಲಂನಲ್ಲಿ ಆರ್ಭಟಿಸಿದ ವಿಜಯ್ ದಳಪತಿ | N18V

ಸುದ್ದಿ18 13 Feb 2026 3:20 pm

Upasana Konidela: ಕಾರ, ವೀರ, ರಾಮ! ಮೂವರು ಮುದ್ದಿನ ಮಕ್ಕಳ ಹೆಸರಿನ ಅರ್ಥ ಹೇಳಿದ ಮೆಗಾ ಸೊಸೆ, ಉಪಾಸನಾ ಲವ್ಲೀ ಪೋಸ್ಟ್

ಕಾರ, ವೀರ, ರಾಮ ಎಂದು ಉಪಾಸನಾ ಕೊನಿಡೇಲಾ ಅವರು ಪೋಸ್ಟ್ ಬರೆದಿದ್ದು, ಅದರೊಂದಿಗೆ ಮೂವರು ಮಕ್ಕಳ ಹೆಸರುಗಳ ಅರ್ಥವನ್ನು ಕೂಡಾ ಬರೆದಿದ್ದಾರೆ.

ಸುದ್ದಿ18 13 Feb 2026 2:57 pm

Bollywood Actress: ನಟಿಸಿದ ಮೊದಲ ಚಿತ್ರವೇ ಬ್ಯಾನ್! ಬಳಿಕ ಮೂರು ರಾಷ್ಟ್ರೀಯ ಪ್ರಶಸ್ತಿ ಗೆದ್ದು ಸೈ ಎನಿಸಿಕೊಂಡ ನಟಿ, ಯಾರವರು ಗೊತ್ತಾ?

Bollywood Actress: ಪ್ರಮುಖ ಹಿಂದಿ ಸಿನಿಮಾ ನಟಿ, ರಂಗಭೂಮಿ, ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿ ತಮ್ಮ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದರು. ಆದ್ರೆ ಆ ನಟಿಯ ಚಲನಚಿತ್ರ ವೃತ್ತಿಜೀವನವು ವಿವಾದದೊಂದಿಗೆ ಪ್ರಾರಂಭವಾಯಿತು.

ಸುದ್ದಿ18 13 Feb 2026 2:56 pm

O Romeo X Review ; ಹೇಗಿದೆ ಶಾಹಿದ್ ಕಪೂರ್-ವಿಶಾಲ್ ಭಾರದ್ವಾಜ್ ಓ ರೋಮಿಯೋ ? ಹಿಟ್ಟಾ-ಫ್ಲಾಪಾ ? ಇಲ್ಲಿದೆ ಪಬ್ಲಿಕ್ ರೆಸ್ಪಾನ್ಸ್

ಕೇವಲ ನಾಯಕ ಮತ್ತು ನಾಯಕಿಯ ಜೋಡಿ ಮಾತ್ರವಲ್ಲ. ಬೆಳ್ಳಿಪರದೆಯ ಮೂಲಕ ಕೆಲ ನಿರ್ದೇಶಕ ಮತ್ತು ನಾಯಕರ ಜೋಡಿ ಕೂಡ ಮೋಡಿ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಉದಾಹರಣೆಗೆ ಡಾ ರಾಜ್ ಕುಮಾರ್ ಮತ್ತು ದೊರೈ ಭಗವಾನ್. ಅಮಿತಾಬ್ ಬಚ್ಚನ್ ಮತ್ತು ಪ್ರಕಾಶ್ ಮೆಹ್ರಾ. ಗೋವಿಂದ ಮತ್ತು ಡೆವಿಡ್ ಧವನ್. ರಾಜೇಶ್ ಖನ್ನಾ ಮತ್ತು ಹೃಷಿಕೇಶ್ ಮುಖರ್ಜಿ. ಶಾರುಖ್ ಖಾನ್ ಮತ್ತು

ಫಿಲ್ಮಿಬೀಟ್ 13 Feb 2026 2:35 pm

Rashmika Mandanna: ಕರ್ನಾಟಕ ಕ್ರಶ್ To ನ್ಯಾಷನಲ್ ಸೆನ್ಸೇಷನ್! ರಶ್ಮಿಕಾ ಬಿಟೌನ್​ನಲ್ಲಿ ಫುಲ್ ಬ್ಯುಸಿ

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಮದುವೆ ಗಾಸಿಪ್ ಟ್ರೆಂಡಿಂಗ್ ಆಗಿದ್ದು, ರಶ್ಮಿಕಾ ಸದ್ದಿಲ್ಲದೆ Cocktail 2 ಶೂಟಿಂಗ್ ಮುಗಿಸಿ, Shahid Kapoor ಜೊತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಸುದ್ದಿ18 13 Feb 2026 2:29 pm

ರಾಮ್‌ಚರಣ್, ಉಪಾಸನಾ ಅವಳಿ ಮಕ್ಕಳ ನಾಮಕರಣ; ದೇವರ ಹೆಸರುಗಳನ್ನಿಟ್ಟ ಚಿರಂಜೀವಿ

ತೆಲುಗು ನಟ ರಾಮ್‌ಚರಣ್ ಹಾಗೂ ಪತ್ನಿ ಉಪಾಸನಾ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಲ್ಲಿ ದಂಪತಿ ಸ್ವಾಗತಿಸಿದ್ದರು. ಎರಡೂವರೆ ವರ್ಷದ ಹಿಂದೆ ಹೆಣ್ಣು ಮಗುವಿಗೆ ಉಪಾಸನಾ ಜನ್ಮ ನೀಡಿದ್ದರು. ಆಕೆಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದರು. ಇದೀಗ ಅವಳ ತಂಗಿ, ತಮ್ಮನ ಹೆಸರು ರಿವೀಲ್ ಆಗಿದೆ. ಜನವರಿ 31ರಂದು

ಫಿಲ್ಮಿಬೀಟ್ 13 Feb 2026 2:25 pm

Gilli Nata: ಸಕ್ಸಸ್​ಗೆ ಮೈಮರೆಯಬೇಡಿ! ಗಿಲ್ಲಿ ಸಾಧು ಕೋಕಿಲ ಹೇಳಿದ ಕಿವಿಮಾತುಗಳೇನು ಗೊತ್ತಾ?

Bigg Boss 12 ಗೆದ್ದ ಗಿಲ್ಲಿ, ಅಭಿಮಾನಿಗಳ ಪ್ರೀತಿಗೆ ದಂಗಾಗಿದ್ದು, ಸಾಧು ಕೋಕಿಲ ಅವರಿಗೆ ಸಲಹೆ ನೀಡಿದರು. ಸಾಧು ಮಹರಾಜ್ ಗಿಲ್ಲಿಗೆ ಕೊಟ್ಟ ಟಿಪ್ಸ್ ಏನು?

ಸುದ್ದಿ18 13 Feb 2026 2:10 pm

Valavaara: ಕಾಣೆಯಾದ ಹಸು ಹುಡುಕೋದೇ ಕಥೆ, ಮನಸಿನ ಮುದ ನೀಡುವ ಫೀಲ್ ಗುಡ್ ಮೂವಿ ವಲವಾರ!

ವಲವಾರ ಸಕಲೇಶಪುರ ಹಳ್ಳಿಯಲ್ಲಿ ಯುವ ಸಹೋದರರ ಹಸುವಿನ ಅನ್ವೇಷಣೆ, ಗ್ರಾಮೀಣ ಜೀವನ ಮತ್ತು ಕೌಟುಂಬಿಕ ಹೋರಾಟಗಳನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಿದೆ.

ಸುದ್ದಿ18 13 Feb 2026 2:00 pm

karna Serial: ಬಿಗ್‌ ಟ್ವಿಸ್ಟ್.. ಸಂಜಯ್ ಬಣ್ಣ ಬಯಲು ಮಾಡಿದ ಕರ್ಣ; ಈಗ ಜೈಲೇ ಗತಿ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರ್ಣ' ಧಾರಾವಾಹಿ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಮನೆಯ ಮರ್ಯಾದೆ ಕಾಪಾಡುವ ನೆಪದಲ್ಲಿ ಅಧರ್ಮ ಮಾಡುತ್ತಿದ್ದ ಸಂಜಯ್ಗೆ ಈಗ ಸರಿಯಾದ ಶಾಸ್ತಿಯಾಗಿದೆ. ಇಷ್ಟು ದಿನ ಸಜ್ಜನನಂತೆ ನಟಿಸುತ್ತಿದ್ದ ಸಂಜಯ್ ಅಸಲಿ ಬಣ್ಣ ಈಗ ಇಡೀ ಕುಟುಂಬದ ಮುಂದೆ ಬಯಲಾಗಿದೆ. ಕರ್ಣ ತನ್ನ ಚಾಣಾಕ್ಷತನದಿಂದ ಸಂಜಯ್ ಮಾಡಿದ್ದ ಪ್ರತಿಯೊಂದು ಮೋಸವನ್ನೂ

ಫಿಲ್ಮಿಬೀಟ್ 13 Feb 2026 1:57 pm

Nandagokula: ಅಮೂಲ್ಯ ಕಣ್ಣೀರಿಗೆ ಕರಗಿದ ನಂದ; ಅನ್ಯಾಯದ ವಿರುದ್ಧ ಶುರುವಾಯ್ತು ಫೈಟ್

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ನಂದಗೋಕುಲ' ಈಗ ರೋಚಕ ತಿರುವು ಪಡೆದುಕೊಂಡಿದೆ. ಕಥೆಯಲ್ಲಿ ಈಗ ನಾಯಕ ನಂದನ ಎಂಟ್ರಿ ಹೊಸ ಸಂಚಲನ ಮೂಡಿಸಿದೆ. ಅಮೂಲ್ಯಳ ಬದುಕಿನಲ್ಲಿ ಬಂದ ಸಂಕಷ್ಟಕ್ಕೆ ನಂದ ಈಗ ಆಸರೆಯಾಗಿ ನಿಂತಿದ್ದಾನೆ. ಅಮೂಲ್ಯ ತನಗಾದ ಅನ್ಯಾಯವನ್ನು ನೆನೆದು ಕಣ್ಣೀರಿಡುತ್ತಿದ್ದಾಳೆ. ತನ್ನ ಕನಸುಗಳೆಲ್ಲಾ ನುಚ್ಚುನೂರಾದವು ಎಂದು ಅಳುತ್ತಿದ್ದಾಳೆ. ತನ್ನ ಭವಿಷ್ಯವೇ ಹಾಳಾಯಿತು ಎನ್ನುವ ಆತಂಕ

ಫಿಲ್ಮಿಬೀಟ್ 13 Feb 2026 1:50 pm

Vijay: 'ತಮಿಳುನಾಡು ನನ್ನ ಮನೆ, 8 ಕೋಟಿ ಜನ ನನ್ನವರೇ' ಸೇಲಂನಲ್ಲಿ ದಳಪತಿ ಭಾಷಣ

ಇತರರಿಗೆ ತಮಿಳುನಾಡು ರಾಜ್ಯವಾಗಿರಬಹುದು, ನನಗೆ ತಮಿಳುನಾಡು ಮನೆ. ಜನರಿಗಾಗಿ ನಾನು ರಾಜಕೀಯಕ್ಕೆ ಬಂದದ್ದು ತಪ್ಪಾ? ಎಂದು ಸೇಲಂ ಸಭೆಯಲ್ಲಿ ಟಿವಿಕೆ ಅಧ್ಯಕ್ಷ ವಿಜಯ್ ಪ್ರಶ್ನಿಸಿದ್ದಾರೆ.

ಸುದ್ದಿ18 13 Feb 2026 1:12 pm

Gold Silver Rate Today: Gold and silver prices hit rock bottom again! Huge drop in a single day

ಭಾರತೀಯ ಚಿನ್ನ ಪ್ರಿಯರಿಗೆ ಬಂಪರ್‌ ಸುದ್ದಿ. ಅಂತೂ ಇಂತೂ ಭಾರೀ ಇಳಿಕೆ ಕಂಡಿದೆ ನೋಡಿ ಇಂದು ಭಾರತದಲ್ಲಿ ಚಿನ್ನದ ದರ (Gold Rate India). ಹೌದು, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್‌ ಟೈಂ ಅನ್ಸುತ್ತೆ. ಏಕೆಂದರೆ ಇಂದು (ಫೆ.13) ಚಿನ್ನದ ದರ ಭಾರೀ ಇಳಿಕೆ ಕಂಡಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ದರ ಎಷ್ಟಿದೆ?

ಫಿಲ್ಮಿಬೀಟ್ 13 Feb 2026 1:11 pm

Toxic Movie: ಮುಂಬೈನಲ್ಲಿ ಬೀಡುಬಿಟ್ಟ ರಾಮಚಾರಿ! ಟಾಕ್ಸಿಕ್​​ನಲ್ಲೇ ಕಳೆದೋದ ರಾಯ

ಟಾಕ್ಸಿಕ್ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗಲಿದೆ. ಯಶ್ ಮುಂಬೈನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಸುದ್ದಿ18 13 Feb 2026 12:51 pm

ಹೊಸ ಚಿಗುರು ಹಳೆ ಬೇರು-ಹಗೆತನದ ಕಿಡಿ ; ಆಲಿಯಾ ಭಟ್-ಬಾಬಿ ಡಿಯೋಲ್ ನಡುವೆ ಭಾರೀ ಜಗಳ-ರಾಣಿ ಮುಖರ್ಜಿ ಗಂಡ ಹೈರಾಣು

ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿಕೊಂಡು ಹೋಗಬೇಕು, ಹೊಸ ಎಲೆ ಬಂದಾಗ ಹಳೆಯ ಎಲೆ ಉದುರಲೇಬೇಕು.. ಇದು ನೈಸರ್ಗಿಕ ಪ್ರಕ್ರಿಯೆ. ಆದರೆ ಮನುಷ್ಯನ ಅಹಂಕಾರ ಮತ್ತು ಪ್ರತಿಷ್ಠೆ ಈ ಬದಲಾವಣೆಯನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಬದಲಿಗೆ ಉಳಿದವರ ಭಾವನೆ ಮತ್ತು ಧೋರಣೆಯನ್ನು ಇಲ್ಲಿ ಹಲವರು ಕೀಳಾಗಿ ಕಾಣುತ್ತಾರೆ. ನಾನು ಹೇಳಿದ ಹಾಗೇ ಕೇಳಿಕೊಂಡು ಇರಬೇಕು, ಎಲ್ಲವೂ ನನ್ನ

ಫಿಲ್ಮಿಬೀಟ್ 13 Feb 2026 12:40 pm

Jana Nayagan: ನಿಗದಿತ ದಿನಕ್ಕಿಂತ 42 ದಿನ ತಡವಾಗಿ ರಿಲೀಸ್! ಜನ ನಾಯಗನ್ ಹಿಟ್ ಆಗುತ್ತಾ?

ನಿಗದಿಯಾಗಿದ್ದ ದಿನಕ್ಕಿಂತ 42 ದಿನ ತಡವಾಗಿ ಬರುತ್ತಿದೆಯಾ ಜನ ನಾಯಗನ್ ಸಿನಿಮಾ? ಹಿಟ್ ಆಗಬಹುದಾ? ಅಥವಾ ವಿಜಯ್ ಕೊನೆಯ ಸಿನಿಮಾ ಫ್ಲಾಪ್ ಆಗ್ಬಹುದಾ?

ಸುದ್ದಿ18 13 Feb 2026 12:33 pm

Kannada New Release: ಕನ್ನಡದಲ್ಲಿ ಈ ವಾರವೂ ಅರ್ಧ ಡಜನ್ ಸಿನಿಮಾ ರಿಲೀಸ್

ಸ್ಯಾಂಡಲ್‌ವುಡ್‌ ಅಲ್ಲಿ ಈ ವಾರ 6 ಚಿತ್ರಗಳು ರಿಲೀಸ್ ಆಗುತ್ತಿವೆ. ಆದರೆ, ಈ ಚಿತ್ರಗಳಲ್ಲಿ ಒಂದು ಶನಿವಾರ ರಿಲೀಸ್ ಆಗುತ್ತಿದೆ. ಯಾಕೆ ಮತ್ತು ಏನು ವಿಶೇಷ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.

ಸುದ್ದಿ18 13 Feb 2026 12:17 pm

Ranveer Singh: 40 ಕೋಟಿ ನಷ್ಟ ಪರಿಹಾರ ಕೊಡ್ಬೇಕಾ ರಣವೀರ್ ಸಿಂಗ್? ಕಾರಣ ಏನು?

ರಣವೀರ್ ಸಿಂಗ್ ಧುರಂಧರ್2ಗೆ ಕಾಯುತ್ತಿದ್ದು, ಡಾನ್3 ಚಿತ್ರದಿಂದ ನಟ ಹೊರಗೆ ಬಂದರಾ? ಕಾರಣ ಏನು? ಈಗ 40 ಕೋಟಿ ಪರಿಹಾರ ಕೊಡಬೇಕಾ?

ಸುದ್ದಿ18 13 Feb 2026 12:15 pm

Varanasi: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಭಾರೀ ದೊಡ್ಡ ಬಜೆಟ್​ನ ಸಿನಿಮಾ! ವಾರಣಾಸಿಯ ಶಾಕಿಂಗ್ ಡಿಜಿಟ್ಸ್

ಎಸ್.ಎಸ್. ರಾಜಮೌಳಿ ಅವರ ವಾರಣಾಸಿ ಬಜೆಟ್ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತಿದೆ. ಇದು ಭಾರತೀಯ ಸಿನಿಮಾದಲ್ಲೇ ಅತಿ ಹೆಚ್ಚು ಬಜೆಟ್​ನ ಮೂವಿಯಾ?

ಸುದ್ದಿ18 13 Feb 2026 12:04 pm

Valentine's Day OTT Movies: ಪ್ರೇಮಿಗಳ ದಿನ ನಿಮ್ಮ ಪಾರ್ಟ್ನರ್ ಜೊತೆ ಒಟಿಟಿಯಲ್ಲಿ ನೋಡಿ ಬೆಸ್ಟ್ ಲವ್ ಮೂವೀಸ್

ಪ್ರೇಮಿಗಳ ದಿನದಂದು ಮನೆಯಲ್ಲೇ ಕುಳಿತು ನಿಮ್ಮ ಪಾರ್ಟ್ನರ್ ಜೊತೆ ಈ ಮುದ್ದಾದ ಪ್ರೇಮ ಕಥೆಗಳು ಇರುವ ಸಿನಿಮಾಗಳನ್ನು ನೋಡಿ. ಒಟಿಟಿಯಲ್ಲಿ ಲಭ್ಯವಿದೆ.

ಸುದ್ದಿ18 13 Feb 2026 11:51 am

Darshan Journey: ದರ್ಶನ್ ನಡೆದು ಬಂದ ಹಾದಿ, ಪುಟ್ಟ ಪಾತ್ರಗಳಿಂದ ಬಾಕ್ಸ್ ಆಫೀಸ್ ಸುಲ್ತಾನ್ ಆದ ಕಥೆ!

ದರ್ಶನ್ ಲೈಫ್ ಅಷ್ಟು ಸುಲಭವೇನೂ ಇರಲಿಲ್ಲ. ಅಪ್ಪ ಹೋದ್ಮೇಲೆ ಕಷ್ಟಗಳೇ ಇದ್ದವು. ಲೈಟ್ ಬಾಯ್ ಆಗಿಯೇ ದುಡಿಯೋ ಸ್ಥಿತಿ ಇತ್ತು. ಆದರೂ ದರ್ಶನ್ ಎದೆಗುಂದಲಿಲ್ಲ. ಮುನ್ನುಗ್ಗಿದರು. ಮುಂದೆ ಬಾಕ್ಸ್ ಆಫೀಸ್ ಸುಲ್ತಾನ್ ಆದರು. ಅಂತಹ ಈ ನಾಯಕ ನಟನ ಸಿನಿ ಜರ್ನಿಯ ಒಂದು ಸ್ಟೋರಿ ಇಲ್ಲಿದೆ ಓದಿ.

ಸುದ್ದಿ18 13 Feb 2026 10:55 am