ಡೈರೆಕ್ಟರ್ಗೆ ಮೆಸೇಜ್ ಮಾಡಿದಷ್ಟು ಹೆಚ್ಚೆಚ್ಚು ಅವಕಾಶ,ನಿರ್ಮಾಪಕರು ಮಲಗೋಕೆ ಕರೆದಿದ್ದರು-ನೋವು ಹಂಚಿಕೊಂಡ ಯುವನಟಿ
ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ. ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ''
ಸದ್ದಿಲ್ಲದೇ ನಟಿಯ ಜೊತೆ ಎರಡನೇ ಮದುವೆಯಾದ ರ್ಯಾಪರ್ ಬಾದ್ಶಾ ; ಮೊದಲ ಪತ್ನಿ ಯಾರು ?
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಇಂತಹ ಸಮಯದಲ್ಲಿ ಸುರಿಯುತ್ತಿರುವ
ಕನ್ನಡದ 'ಆಹನ' ಹಾಡಿನ ಸದ್ದು; ಕೇವಲ 14 ಗಂಟೆಗಳಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಿಸಿದ ಮ್ಯೂಸಿಕ್ ಅಲ್ಬಮ್
ಒಂದು ಕಾಲದಲ್ಲಿ ಮ್ಯೂಸಿಕ್ ಅಲ್ಬಮ್ಗಳು ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದವು. ಗಾಯಕರು, ಸಂಗೀತ ನಿರ್ದೇಶಕರು ಸ್ವತಂತ್ರವಾಗಿ ಮ್ಯೂಸಿಕ್ ಅಲ್ಬಮ್ಗಳನ್ನು ಹೊರಗೆ ತರುತ್ತಿದ್ದರು. ಆ ಮೂಲಕ ಹಾಡುಗಳನ್ನು ಇಷ್ಟ ಪಡುವವರನ್ನು ರಂಜಿಸುತ್ತಿದ್ದರು. ಈ ಸಂಸ್ಕೃತಿ ಬಾಲಿವುಡ್ನಲ್ಲಿ ಹೆಚ್ಚಿತ್ತು. ನಂತರ ಅದು ಬೇರೆ ಬೇರೆ ಭಾಷೆಗಳಿಗೂ ವಿಸ್ತರಿಸಿತ್ತು. ಅದು ಕನ್ನಡಕ್ಕೂ ಕಾಲಿಟ್ಟಿತ್ತು. ಕೆಲವೊಮ್ಮೆ ಮೆಲೋಡಿ ಹಾಡುಗಳ ಅಲ್ಬಮ್ ಬಂದರೆ, ಇನ್ನು ಕೆಲವೊಮ್ಮೆ
ಪಾಕ್ ಮಾಜಿ ಪಿಎಂ ನವಾಜ್ ಷರೀಫ್ ಪಾತ್ರ ಮಾಡಿದ್ದು ನಾನೇ ಅಂದ್ರೂ ನಂಬ್ತಿಲ್ಲ..'ಧುರಂಧರ್ 2'ನ ಈ ನಟ ಯಾರು?
ರಣ್ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಬಾಕ್ಸಾಫೀಸ್ನಲ್ಲಿ ಜಾದುವನ್ನೇ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ 'ಧುರಂಧರ್ 2' ಸಿನಿಮಾದ ಕ್ರೇಜ್ ದುಪ್ಪಟ್ಟಾಗುತ್ತಲೇ ಇದೆ. ಬಾಕ್ಸಾಫೀಸ್ನಲ್ಲಿ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ಸಿನಿಮಾ ಬಿಡುಗಡೆ ಆದಲ್ಲಿಂದ ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಲೇ ಇದೆ. ಪ್ರೇಕ್ಷಕರು ಈ ಸಿನಿಮಾ ಮೇಕಿಂಗ್, ಸ್ಟೋರಿಯನ್ನಷ್ಟೇ ಮೆಚ್ಚಿಕೊಂಡಿಲ್ಲ. ಬದಲಿಗೆ ಪಾತ್ರಗಳನ್ನು ಇಷ್ಟಪಟ್ಟಿದ್ದಾರೆ. ಆದಿತ್ಯ
ಯಾವುದೇ ಸಿನಿಮಾ ಆಗಿರಬಹುದು, ಮೊದಲ ಮೂರು-ನಾಲ್ಕು ದಿನ ಬಾಕ್ಸಾಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತೆ. ಆದರೆ, ಮೊದಲ ಸೋಮವಾರದ ಸಿನಿಮಾದ ಅಸಲಿ ತಾಕತ್ತೇನು ಅಂತ ಹೇಳುತ್ತೆ. ವೀಕ್ ಡೇಸ್ನ ಮೊದಲ ದಿನ ಜನರು ಥಿಯೇಟರ್ಗೆ ನುಗ್ಗಿದರೆ, ಆ ಸಿನಿಮಾ ಬಾಕ್ಸಾಫೀಸ್ನಲ್ಲಿ ಹೆಚ್ಚು ದಿನ ಉಳಿಯುತ್ತೆ ಅನ್ನೋದು ಸಿನಿಮಾ ಮಂದಿಯ ನಂಬಿಕೆ. ಅದು ಬಹಳಷ್ಟು ಸಂದರ್ಭಗಳಲ್ಲಿ ನಿಜವಾಗಿದೆ ಕೂಡ. 'ಲವ್
Amruthadhaare ; ಗೌತಮ್ಗೆ ಗೊತ್ತಾಯ್ತು ಸುನಿಯ ರಹಸ್ಯ ? ಜೈದೇವ್ಗೆ ಉಲ್ಟಾ ಹೊಡೆಯುತ್ತಾನಾ ಪೈಲ್ವಾನ್ ?
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ದಿನಕ್ಕೊಂದು ಟ್ವಿಸ್ಟ್ ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಸೀರಿಯಲ್ ಯಶಸ್ವಿಯಾಗಿದೆ.ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೊಮೊ ನೋಡುಗರಲ್ಲಿ ಸಂಚಲನ ಮೂಡಿಸಿದೆ. ಜೈದೇವ್ ಹಾಕಿರುವ ಹೊಸ ಪ್ಲಾನ್ ಗೌತಮ್ ಮತ್ತು ಭೂಮಿಕಾ ಜೀವನದಲ್ಲಿ ಬಿರುಗಾಳಿ ಎಬ್ಬಿಸುವ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಮನೆಯಲ್ಲಿ ಮದುವೆಯ ಸಂಭ್ರಮ
ಖಾಲಿ ಹೊಡೀತಿದ್ದ AMB ಸಿನಿಮಾಸ್ ಕಪಾಲಿ ಈಗ ಹೌಸ್ಫುಲ್; 'ಧುರಂಧರ್'-2 ಕಲೆಕ್ಷನ್ ಲೆಕ್ಕ ಬಹಿರಂಗ
ತೆಲುಗು ನಟ ಮಹೇಶ್ ಬಾಬು ಬೆಂಗಳೂರಿನ ಗಾಂಧಿನಗರದಲ್ಲಿ AMB ಸಿನಿಮಾಸ್ ಕಪಾಲಿ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ನಿರ್ಮಿಸಿದ್ದಾರೆ. ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಚಿತ್ರಮಂದಿರ ಉದ್ಘಾಟನೆ ಆಗಿತ್ತು. ಆದರೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದೊಡ್ಡ ಸಿನಿಮಾಗಳು ಬಿಡುಗಡೆ ಆಗದೇ ಥಿಯೇಟರ್ ಬಿಕೋ ಎನ್ನುತ್ತಿತ್ತು. ಆದರೆ 'ಧುರಂಧರ್'-2 ಸಿನಿಮಾ ಸಂಚಲನ ಸೃಷ್ಟಿಸಿದೆ. ಥಿಯೇಟರ್ ಭರ್ತಿ ಆಗುವಂತೆ ಮಾಡ್ತಿದೆ. ಕಳೆದೆರಡು ತಿಂಗಳಿಂದ
3 ಮದುವೆ, 3 ವಿಚ್ಛೇದನ ; ಮುಚ್ಚಿಡಲು ಏನೂ ಇಲ್ಲ, ತಪ್ಪಾಗಿದೆ - ಖ್ಯಾತ ನಟಿಯ ಅಂತರಾಳ
ಪ್ರೀತಿ ಎಂಬ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. ಕೆಲವೊಮ್ಮೆ ಅಷ್ಟೇ ಬೇಗ ಉಸಿರನ್ನು ಚೆಲ್ಲುತ್ತದೆ. ಇನ್ನೂ ಬದಲಾದ
\ರಾಮಮಂದಿರ ಕಟ್ಸಿದ್ದಾರೆ, ಚುನಾವಣೆ ಗೆಲ್ಲಲು ಸರ್ಕಾರಕ್ಕೆ ನಮ್ಮ ಸಣ್ಣ ಸಿನಿಮಾ ಬೇಕಿಲ್ಲ\; ಆದಿತ್ಯಧರ್ ಹೇಳಿಕೆ ವೈರಲ್
ರಣ್ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ಪ್ರೀಮಿಯರ್ ಶೋಗಳು ಸೇರಿ 5 ದಿನಕ್ಕೆ 500 ಕೋಟಿ ರೂ,ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ಇದು ಪ್ರಾಪಗಂಡಾ ಸಿನಿಮಾ, ಬಿಜೆಪಿ ಪ್ರಚಾರದ ಸಿನಿಮಾ, ದೇಶಾಭಿಮಾನದ ಹೆಸರಿನಲ್ಲಿ ಸುಳ್ಳು ಹಬ್ಬಿಸುತ್ತಿರುವ ಸಿನಿಮಾ ಅಂತೆಲ್ಲಾ ಕೆಲವರು ಟೀಕಿಸುತ್ತಿದ್ದಾರೆ. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಹಾಗೂ 'ಧುರಂಧರ್'
'ಧುರಂಧರ್ 2'ರಿಂದ ಸಮಯ, ಹಣ ವ್ಯರ್ಥ ; ಕಾಂಗ್ರೆಸ್ನ ಚಿಯರ್ ಲೀಡರ್ ನೀವು - ರಮ್ಯಾಗೆ ಪ್ರಶಾಂತ್ ಸಂಬರಗಿ ತಿರುಗೇಟು
ಸಿನಿಮಾ ಈಗ ಕೇವಲ ಮನರಂಜನೆ ಮಾತ್ರ ಅಲ್ಲ. ಬದಲಿಗೆ ಸೈದ್ಧಾಂತಿಕ ಸಂಘರ್ಷಕ್ಕೆ ವೇದಿಕೆ ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲ ಕಾಲಕ್ಕೆ ಇಲ್ಲಿ ಕೆಲ ಚಿತ್ರಗಳ ಕುರಿತು ಚರ್ಚೆ ನಡೆಯುತ್ತವೆ. ಸಿನಿಮಾ ಹೆಸರಿನಲ್ಲಿ ರಾಜಕೀಯ ಶುರುವಾಗುತ್ತೆ. ''ಧುರಂಧರ್ 2'' ವಿಚಾರದಲ್ಲಿ ಕೂಡ ಸದ್ಯ ಇಂತಹದ್ದೇ ಒಂದು ಚರ್ಚೆ ಮತ್ತು ರಾಜಕೀಯ ನಡೆಯುತ್ತಿದೆ. ಕೆಲವರು ''ಧುರಂಧರ್ 2''
ತನಗೆ ಉಗ್ಗು ಸಮಸ್ಯೆ ಇದೆ ಎಂಧು ಬಹಿರಂಗಪಡಿಸಿದ 'ವರದನಾಯಕ' ಸಿನಿಮಾ ನಟಿ
ಸಿನಿಮಾ ತಾರೆಯರು ಕೂಡ ಮನುಷ್ಯರೇ.. ಅವರು ದೇವಲೋಕದಿಂದ ಇಳಿದು ಬಂದವರಲ್ಲ. ಬಣ್ಣದ ಲೋಕದಲ್ಲಿ ಅವರಿಗೆ ಒಂದು ಇಮೇಜ್ ಸೃಷ್ಟಿಯಾಗಿರುತ್ತದೆ ಅಷ್ಟೆ. ಸಾಮಾನ್ಯರಂತೆಯೇ ನಟ, ನಟಿಯರು ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅದನ್ನೆಲ್ಲಾ ಮರೆಮಾಚಿ ತೆರೆಮೇಲೆ ನಾಯಕ, ನಾಯಕಿಯಾಗಿ ಮಿಂಚುತ್ತಾರೆ. ಸಾಕಷ್ಟು ತಾರೆಯರಿಗೆ ವಿಭಿನ್ನ ಆರೋಗ್ಯ ಸಮಸ್ಯೆಗಳಿವೆ. ಕೆಲವೊಮ್ಮೆ ಅದು ಬಹಿರಂಗವಾಗಿರುವುದು ಇದೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಕೆಲ ಸ್ಟಾರ್
Dhurandhar 2 Box Office Day 5 ; ಧುರಂಧರ್ 2 ಧಗಧಗ, ಸೋಮವಾರವೂ ನೂಕುನುಗ್ಗಲು-ದಾಖಲೆಗಳೆಲ್ಲಾ ಛಿದ್ರ, ಛಿದ್ರ
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ ಆಗುತ್ತಿದ್ದಂತೆಯೇ
ಕಾವು ನೀವು ಧನುಷ್ 2ನೇ ಹೆಂಡತಿ ಅಂತೆ ಹೌದಾ ? ಬಿಗ್ ಬಾಸ್ ಕಾವ್ಯಾ ನೀಡಿದ ಉತ್ತರವೇನು ?
ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ
ರವಿಶಂಕರ್ ನಡೆಸಿಕೊಡುವ 'ಸುವರ್ಣ ಗೃಹಮಂತ್ರಿ' ಹೊಸ ಸೀಸನ್ಗೆ ಮಹೂರ್ತ; ಸೀಸನ್ 3 ಎಂದಿನಿಂದ ಶುರು?
ಕರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರೋ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸುವರ್ಣ ಗೃಹಮಂತ್ರಿ. ಖ್ಯಾತ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುವ ಸಾಮಾನ್ಯ ಜನರ (ಕಾಮನ್ ಮ್ಯಾನ್) ರಿಯಾಲಿಟಿ ಶೋ. ಇದೀಗ ಸುವರ್ಣ ಗೃಹಮಂತ್ರಿ ತನ್ನ ಮೂರನೇ ಸೀಸನ್ ನೊಂದಿಗೆ ಹೊಸತನದ ಹುರುಪಲ್ಲಿ ಬರಲು ಸಜ್ಜಾಗಿದೆ.
ಈ ವಾರಾಂತ್ಯದಲ್ಲಿ ಓಟಿಟಿಯಲ್ಲಿ ನೋಡಬಹುದಾದ ಮಲಯಾಳಂ ಸಿನಿಮಾಗಳಿವು
ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ಯಾವ ಸಿನಿಮಾ ನೋಡಬೇಕು ಎಂದು ಹುಡುಕಾಡುತ್ತಿರುವ ಮಲಯಾಳಂ ಪ್ರೇಕ್ಷಕರಿಗೆ ಸಿಹಿ ಸುದ್ದಿಯಿದೆ. ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಕುಟುಂಬ ಸಮೇತ ನೋಡಬಹುದಾದ ಹಲವು ಸಿನಿಮಾಗಳು ಮತ್ತು ಡಬ್ ಆದ ಚಿತ್ರಗಳು ಸದ್ದಿಲ್ಲದೆ ಬಿಡುಗಡೆಯಾಗಿವೆ. ಮನಮಿಡಿಯುವ ಕೌಟುಂಬಿಕ ಕಥೆಗಳಿಂದ ಹಿಡಿದು, ಮಕ್ಕಳಿಗಾಗಿ ಸಾಕುಪ್ರಾಣಿಗಳ ಸಾಹಸದ ಸಿನಿಮಾಗಳವರೆಗೆ ಎಲ್ಲವೂ ಲಭ್ಯವಿವೆ. ಮನೆಯವರೆಲ್ಲರೂ ಒಟ್ಟಾಗಿ ಕುಳಿತು ಸಿನಿಮಾ ನೋಡಲು
ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ಏಷ್ಯಾ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್ ಪುತ್ರ; ಏನಂತಾರೆ ರಾಜವರ್ಧನ್?
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ಆಗುತ್ತಿವೆ. ಸೀನಿಯರ್ಸ್ ಅಷ್ಟೇ ಅಲ್ಲ, ಯುವ ಪ್ರತಿಭೆಗಳು ಕೂಡ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ದೂರ ದೃಷ್ಟಿಯಿಂದ ವಿಶ್ವದ ಮಟ್ಟದಲ್ಲಿ ಸಿನಿಮಾ ಮಾಡುವತ್ತ ಗಮನ ಹರಿಸಿದ್ದಾರೆ. ಹೀಗಾಗಿ ವರ್ಷಾನುಗಟ್ಟಲೆ ಆ ಒಂದೇ ಸಿನಿಮಾಗಾಗಿ ಬೇಕಿರೋ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇದೀಗ ಕನ್ನಡ ಚಿತ್ರರಂಗ
Drishyam- 3 Release Date: ವಿಷು ಹಬ್ಬಕ್ಕೂ ಮುನ್ನ 'ದೃಶ್ಯಂ- 3' ರಿಲೀಸ್ ಮಾಸ್ಟರ್ ಪ್ಲ್ಯಾನ್
ಮೋಹನ್ಲಾಲ್ ಅಭಿನಯದ ಬಹುನಿರೀಕ್ಷಿತ ಕ್ರೈಮ್ ಥ್ರಿಲ್ಲರ್ 'ದೃಶ್ಯಂ 3' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಫಿಕ್ಸ್ ಆಗಿದೆ. 2026ರ ಏಪ್ರಿಲ್ 2ರಂದು ಈ ಸಿನಿಮಾ ತೆರೆಕಾಣಲಿದ್ದು, ಕೇರಳದ ವಿಷು ಹಬ್ಬ ಹಾಗೂ ಗಲ್ಫ್ ರಾಷ್ಟ್ರಗಳ ರಜಾದಿನಗಳನ್ನು ಗುರಿಯಾಗಿಸಿಕೊಂಡು ಚಿತ್ರತಂಡ ಈ ಮಾಸ್ಟರ್ ಪ್ಲಾನ್ ಮಾಡಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಜಾರ್ಜ್ಕುಟ್ಟಿ ಸಾಹಸ ಮುಂದುವರಿಯಲಿದ್ದು, ಮಲಯಾಳಂ
'ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ' ಹಾಡಿನಲ್ಲಿ 'ಪಕ್ಕ'ದಲ್ಲಿ ಅನ್ನೋದು ತಪ್ಪಾಗಿ ಕೇಳಿಸೋದ್ಯಾಕೆ?
ತಪ್ಪು ಮಾಡದವರು ಯಾರೋರೆ, ತಪ್ಪೇ ಮಾಡದೋರು ಎಲ್ಲೋರೆ ಎನ್ನುವಂತೆ ಪ್ರಪಂಚದಲ್ಲಿ ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡುತ್ತಾರೆ. ಸಿನಿಮಾಗಳಲ್ಲಿ ಕೂಡ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ. ಕೆಲವೊಮ್ಮೆ ಗೊತ್ತಿದ್ದು ತಪ್ಪುಗಳಾಗುತ್ತವೆ. ಆದರೆ ಬಹುತೇಕ ಸಮಯದಲ್ಲಿ ಅರಿವಿಗೆ ಬರದೇ ತಪ್ಪಾಗುತ್ತದೆ. 'ಕೋಟಿಗೊಬ್ಬ-2' ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಅದರಲ್ಲೂ ರೊಮ್ಯಾಂಟಿಕ್ ಸಾಂಗ್ 'ಸಾಲುತ್ತಿಲ್ಲವೇ' ಎಲ್ಲರ ಫೇವರಿಟ್. ಡಿ. ಇಮ್ಮಾನ್
ಕರಣ್ ಜೋಹರ್ ಜೊತೆ ಸಂಬಂಧ ಕಟ್ ಮಾಡ್ಕೊಂಡ ಶ್ರೀದೇವಿ ಪುತ್ರಿ ; ಸ್ಟಾರ್ ಕಿಡ್ಸ್ ಪಾಲಿನ ಗಾಡ್ ಫಾದರ್ ಗೆ ಆಘಾತ
ಬಾಲಿವುಡ್ ನ ನಿರ್ಮಾಪಕ ಕರಣ್ ಜೋಹರ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಸ್ಟಾರ್ ಕಿಡ್ ಗಳನ್ನು ಲಾಂಚ್ ಮಾಡುವುದರಲ್ಲಿ ಇವರು ಸದಾ ಮುಂದು. ಈಗ ತಮ್ಮದೇ ಆದ 'ಧರ್ಮ ಕಾರ್ನರ್ಸ್ಟೋನ್' ಟ್ಯಾಲೆಂಟ್ ಏಜೆನ್ಸಿಯ ಬಗ್ಗೆ ಕರಣ್ ಮಾತನಾಡಿದ್ದಾರೆ. ಇತ್ತೀಚೆಗೆ ನಟಿ ಜಾನ್ವಿ ಕಪೂರ್ ಕರಣ್ ಅವರ ಟ್ಯಾಲೆಂಟ್ ಏಜೆನ್ಸಿಯಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಸಾಮಾಜಿಕ
'ಧುರಂಧರ್ 2' ನೋಡಿ ಮೆಚ್ಚಿಕೊಂಡರೇ ಶಾರುಖ್? ಸೋಶಿಯಲ್ ಮೀಡಿಯಾ ಪೋಸ್ಟ್ನ ಅಸಲಿಯತ್ತೇನು?
ರಣ್ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್ ಸಿನಿಮಾ 'ಧುರಂಧರ್: ದಿ ರಿವೇಂಜ್' (Dhurandhar 2) ಭಾರತದಾದ್ಯಂತ ಸಂಚಲನವನ್ನು ಸೃಷ್ಟಿಸುತ್ತಿದೆ. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಈ ಸಿನಿಮಾ ನೋಡಿದವರು ನಿರ್ದೇಶಕ ಆದಿತ್ಯ ಧರ್ ಹಾಗೂ ರಣ್ವೀರ್ ಸಿಂಗ್ ಇಬ್ಬರನ್ನು ಹಾಡಿ ಹೊಗಳುತ್ತಿದ್ದಾರೆ. ಇವರಷ್ಟೇ ಅಲ್ಲ, ಸೆಲೆಬ್ರೆಟಿಗಳು ಕೂಡ 'ಧುರಂಧರ್ 2' ಸಿನಿಮಾ ನೋಡಿ ಕಳೆದೇ ಹೋಗಿದ್ದಾರೆ. ಬಾಲಿವುಡ್,
'ಉರಿ', 'ಧುರಂಧರ್' ಸರಣಿ ಮೂಲಕ ಸಂಚಲನ ಸೃಷ್ಟಿಸಿರೋ ಆದಿತ್ಯಧರ್ ಯಾರು? ಆತನ ಪತ್ನಿ ನಟಿಸಿದ ಕನ್ನಡ ಚಿತ್ರ ಯಾವ್ದು?
ಎಲ್ಲೆಲ್ಲೂ ಈಗ 'ಧುರಂಧರ್'-2 ಚಿತ್ರದ್ದೇ ಮಾತು. 4 ತಿಂಗಳ ಅಂತರದಲ್ಲಿ ಎರಡು ಭಾಗಗಳಾಗಿ ತೆರೆಕಂಡ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ. ಎರಡೂ ಸಿನಿಮಾಗಳ ಕಲೆಕ್ಷನ್ 2000 ಕೋಟಿ ರೂ. ದಾಟಿದೆ. ಕೇವಲ 4 ದಿನಗಳಲ್ಲಿ ಸೀಕ್ವೆಲ್ ಹೊಸ ದಾಖಲೆ ನಿರ್ಮಾಣ ಮಾಡಿದೆ. ಚಿತ್ರದ ನಿರ್ದೇಶಕ ಆದಿತ್ಯಧರ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. 6 ವರ್ಷಗಳ ಹಿಂದೆ 'ಉರಿ:
ಮಂಗ್ಲಿ ಸುತ್ತ ಮುತ್ತ ₹150 ಕೋಟಿ ಹಗರಣದ ಹುತ್ತ ; ಹೇಳಿದ್ದೇನು ಗಾಯಕಿ ?
ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದವರ ಹೆಸರನ್ನು
ಆ ಹಾಡಿಗೆ ಫಿದಾ ಆಗಿ ಗೀತರಚನೆಕಾರನ ಜೇಬಿಗೆ ಹಣದ ಚೆಕ್ ಇಟ್ಟಿದ್ದ ಕಿಚ್ಚ ಸುದೀಪ್!
ಪ್ರತಿಭೆಗಳನ್ನು ಗುರ್ತಿಸುವುದರಲ್ಲಿ ಕಿಚ್ಚ ಸುದೀಪ್ ಸದಾ ಮುಂದೆ ನಿಲ್ಲುತ್ತಾರೆ. ಯಾರಾದರೂ ಒಳ್ಳೆ ಕೆಲಸ ಮಾಡಿದಾಗ ಮೆಚ್ಚಿಕೊಂಡಾಡುವುದು ಮಾತ್ರವಲ್ಲ, ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಬಿಗ್ಬಾಸ್ ವೇದಿಕೆಯಲ್ಲಿ ಸಾಕಷ್ಟು ಜನ ಕಿಚ್ಚನ ಔದಾರ್ಯದ ಬಗ್ಗೆ ಮಾತನಾಡಿರುವುದು ಕೇಳಿದ್ದೇವೆ. ನಿನ್ನೆ ಮೊನ್ನೆ ಅಲ್ಲ, ಮೊದಲಿನಿಂದಲೂ ಇದೇ ಕಾರಣಕ್ಕೆ ಸುದೀಪ್ ಚಿತ್ರರಂಗದಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಯಾವುದೇ ಒಂದು ಸಿನಿಮಾ ಹಾಡು ಬರೆಯಲು ನಿರ್ಮಾಪಕರು
ಟೆರೆರಿಸ್ಟ್ಗಳ ಟೆರರ್ ಭಾರತವನ್ನ ಅದೆಷ್ಟೋ ಸಲ ರಕ್ತದ ಮಡುವಲ್ಲಿ ಮಲಗಿಸಿದೆ. ಮುಂಬೈ ಅಟ್ಯಾಕ್.. ಸಂಸತ್ ಮೇಲಿನ ದಾಳಿ.. ಹೈದ್ರಾಬಾದ್ ಬಾಂಬ್ ಬ್ಲ್ಯಾಸ್ಟ್.. ಒಂದಾ.. ಎರಡಾ..ಒಂದರ ಹಿಂದೊಂದು ದಾಳಿ ನಡೀತಾನೇ ಇದೆ. ಪ್ರತಿ ಬಾರಿ ಬ್ಲ್ಯಾಸ್ಟ್ ಆದಾಗ್ಲೂ ಪ್ರತಿಯೊಬ್ಬರೂ, ಒಬ್ಬರ ಮೇಲೆ ಇನ್ನೊಬ್ಬರ ತಪ್ಪುಗಳನ್ನು ಹೋರಿಸಿ ಕೈ ತೊಳೆದುಕೊಂಡ್ಬಿಡ್ತಾರೆ. ಇನ್ನೊಂದಷ್ಟ್ ಸಲಾ ಅಪರಾಧಿಯನ್ನು ಹಿಡಿಯೋವಲ್ಲಿ ನಮ್ಮ ಸಿಸ್ಟಮ್ ಯಶಸ್ವಿಯಾಗುತ್ತೆ.
Dhurandhar 2:'ಧುರಂಧರ್ 2'ಗಾಗಿ ಇದೇ ಮೊದಲ ಬಾರಿಗೆ ಊರ್ವಶಿ ಥಿಯೇಟರ್ನಲ್ಲಿ 8 ಗಂಟೆ ಶೋ; ದಾಖಲೆ ಕಲೆಕ್ಷನ್?
ಬಾಲಿವುಡ್ ಸಿನಿಮಾ 'ಧರುಂಧರ್ 2' ಕ್ರೇಜ್ಗೆ ಭಾರತೀಯ ಚಿತ್ರರಂಗವೇ ಶೇಕ್ ಆಗಿದೆ. ಸಿನಿಮಾ ರಿಲೀಸ್ ಕಡೆಯಲ್ಲೆಲ್ಲ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್ನಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಅದರಲ್ಲೂ ಮೊದಲ ನಾಲ್ಕು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ನೋಡಿ ಚಿತ್ರರಂಗವೇ ಬೆಚ್ಚಿಬಿದ್ದಿದೆ. 'ಧುರಂಧರ್ 2' ಭಾರತೀಯ ಚಿತ್ರರಂಗದ ಹೊಸ ಅಧ್ಯಾಯ ಎಂದು ದಿಗ್ಗಜರು
ಡಾರ್ಲಿಂಗ್ ಕೃಷ್ಣ ವಿರುದ್ಧ 'ಲವ್ ಮಾಕ್ಟೇಲ್- 3' ಕಥೆ ಕದ್ದ ಆರೋಪ; ರಾಘವೇಂದ್ರ ನಾಯ್ಕ್ ಪ್ರತಿಕ್ರಿಯೆ
ಡಾರ್ಲಿಂಗ್ ಕೃಷ್ಣ ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ 'ಲವ್ ಮಾಕ್ಟೇಲ್- 3' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಮಾರ್ಚ್ 19ಕ್ಕೆ ತೆರೆಗೆ ಕಂಡ ಸಿನಿಮಾ 'ಧುರಂಧರ್- 2' ಆರ್ಭಟದ ನಡುವೆಯೂ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮತ್ತೊಮ್ಮೆ ಡಾರ್ಲಿಂಗ್ ಕೃಷ್ಣ ಗೆದ್ದಿದ್ದಾರೆ. ಆದರೆ ಇದೀಗ ಅವರ ಮೇಲೆ ಕಥೆ ಕದ್ದ ಆರೋಪ ಕೇಳಿ ಬಂದಿದೆ. ಕನ್ನಡ ಚಿತ್ರ ನಿರ್ದೇಶಕ ರಾಘವೇಂದ್ರ
ಐಟಂ ಸಾಂಗ್ನಲ್ಲಿ ಮೃಣಾಲ್ ಠಾಕೂರ್; ಪಡ್ಡೆಹೈಕ್ಲಿಗೆ ಸಿಹಿಸುದ್ದಿ
ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಬೇಕೋ ಬೇಡ್ವೋ? ಸ್ಟಾರ್ ನಟಿಯರೇ ಬಿಂದಾಸ್ ಸಾಂಗ್ಗಳಿಗೆ ಕುಣಿಯೋದು ಸರೀನಾ? ಇದರಿಂದ ಮುಂದೆ ನಾಯಕಿಯಾಗಿ ಅವರಿಗೆ ಅವಕಾಶ ಕಮ್ಮಿ ಆಗುತ್ತಾ? ಹೀಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ. ಸಿನಿಮಾ ನಾಯಕಿಯೇ ಐಟಂ ಸಾಂಗ್ನಲ್ಲಿ ಕುಣಿದಿರುವುದು ಇದೆ. ಸ್ಟಾರ್ ನಟಿಯರೇ ಸ್ಪೆಷಲ್ ಸಾಂಗ್ಗಳಿಗೆ ಹೆಜ್ಜೆ ಹಾಕುವುದು ದಶಕಗಳಿಂದ ನಡೆದು ಬರ್ತಿದೆ. ಕತ್ರೀನಾ ಕೈಫ್,
Dhurandhar-2 Ott: ಬ್ಲಾಕ್ಬಸ್ಟರ್ 'ಧುರಂಧರ್-2' ಓಟಿಟಿ ಲೆಕ್ಕಾಚಾರ; ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ಆದಿತ್ಯಧರ್ ನಿರ್ದೇಶನದ 'ಧುರಂಧರ್-2' ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. 5ನೇ ದಿನ ಅಂದರೆ ಫಸ್ಟ್ ವೀಕೆಂಡ್ ಮುಗಿದು ಮೊದಲ ಸೋಮವಾರ ಕೂಡ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸದ್ಯಕ್ಕೆ ಚಿತ್ರದ ಆರ್ಭಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ಸಾವಿರಾರು ಸ್ಕ್ರೀನ್ಗಳಲ್ಲಿ ಸಿನಿಮಾ ತೆರೆಗೆ ಬಂದು ಸದ್ದು ಮಾಡ್ತಿದೆ. ಒಂದು ವರ್ಗದ ಪ್ರೇಕ್ಷಕರು ಮಾತ್ರ ಇದು ಪ್ರೊಪಾಗಂಡ ಸಿನಿಮಾ ಎಂದು
ರಾಣವ್ ಅಮ್ಮ ಫೋನ್ ಮಾಡಿ \ನನ್ನ ಮಗ ನಿನ್ ಲವ್ ಮಾಡ್ತಿದ್ದಾನಂತೆ\ ಎಂದಿದ್ರು? ರಾಧಾ ಏನು ಹೇಳಿದ್ರು ಗೊತ್ತೇ?
ಕನ್ನಡ ಕಿರುತೆರೆಯ ಇಬ್ಬರು ನಟರು ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ನಿಶ್ವಿತಾರ್ಥ ಮಾಡಿಕೊಂಡು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಜೀ ಕನ್ನಡದ 'ಅಮೃತಧಾರೆ' ನಟ ರಾಣವ್ ಗೌಡ ಹಾಗೂ ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ಬಿ' ನಟಿ ರಾಧಾ ಭಗವತಿ ಇಬ್ಬರೂ ಪ್ರೀತಿ ಮದುವೆ ಆಗುವುದಕ್ಕೆ ಸಜ್ಜಾಗಿದ್ದಾರೆ. ರಾಧಾ ಭಗವತಿ ಹಾಗೂ ರಾಣವ್ ಗೌಡ
Bhagyalakshmi ; ಭಾಗ್ಯಾ ಎರಡನೇ ಮದುವೆ, ಅತ್ತೆ ಗರಂ ; ತಿರುಗಿಬಿದ್ದ ಆದಿ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಕೂಡ ಒಂದು. ಈ ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಲೇ ಇರುತ್ತದೆ. ಸದ್ಯ ಈ ಸೀರಿಯಲ್ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಭಾಗ್ಯಾಳ ಜೀವನದ ಹೊಸ ನಿರ್ಧಾರವು ಮನೆಯಲ್ಲಿ ಸಂಚಲನ ಮೂಡಿಸಿದೆ. ಇತ್ತೀಚಿನ ಪ್ರೋಮೋದಲ್ಲಿ ಅತ್ತೆ ಮತ್ತು ಆದಿ ನಡುವಿನ ವಾಗ್ವಾದ ಸಖತ್ ಸೌಂಡ್ ಮಾಡುತ್ತಿದೆ. ಭಾಗ್ಯಾಳ ಭವಿಷ್ಯಕ್ಕಾಗಿ
ನನ್ನ ಗಂಡ ಎಲ್ಲಿದ್ದಾನೆ ಅಂತ ನನಗೆ ಗೊತ್ತಿಲ್ಲ, ನಾನು ಇನ್ನೂ ಡಿವೋರ್ಸ್ ಕೊಟ್ಟಿಲ್ಲ - ಬಿಗ್ ಬಾಸ್ ಚೆಲುವೆ ಭಾವುಕ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಿಂದೊಮ್ಮೆ ಪವಿತ್ರ ಬಂಧ ಎಂದು ಪರಿಗಣಿಸಲಾಗುತ್ತಿದ್ದ ಮದುವೆಯ ಸಂಬಂಧ ಅರ್ಥ ಕಳೆದುಕೊಂಡಿದೆ. ಇನ್ನೂ ಹಿಂದೆ ಡಿವೋರ್ಸ್ ಸಮಾಜದ ದೃಷ್ಟಿಯಲ್ಲಿ ಸಾಮಾಜಿಕ ಕಳಂಕವಾಗಿತ್ತು. ಆದರೆ ಈಗ ಚಿಕ್ಕ ಚಿಕ್ಕ ವಿಚಾರಕ್ಕೆ ದಾಂಪತ್ಯ ಜೀವನ ಮುಕ್ತಾಯವಾಗುತ್ತಿದೆ. ನೆಮ್ಮದಿ ಮತ್ತು ಸ್ವಾತಂತ್ರ್ಯ ಅರಸಿಕೊಂಡು ಹಲವರು ಸಂಬಂಧಗಳನ್ನು ಕಡಿದುಕೊಂಡು ಹೊರ ಬರುತ್ತಿದ್ದಾರೆ. ಮತ್ತೂ ಕೆಲವರ ಬದುಕಿನಲ್ಲಿ
ಕನ್ನಡ ಸಿನಿಮಾ 'ಲವ್ ಮಾಕ್ಟೇಲ್ 3'ಗೆ ಯುಗಾದಿ ಹಬ್ಬ ಲಕ್ಕಿ ಅಂತ ಸಾಬೀತಾಗಿದೆ. ರಿಲೀಸ್ ಆದ ದಿನದಿಂದ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ರಣ್ವೀರ್ ಸಿಂಗ್ ನಟಿಸಿದ 'ಧುರಂಧರ್ 2' ಅಬ್ಬರದ ನಡುವೆಯೂ ಕನ್ನಡಿಗರು ಕನ್ನಡ ಸಿನಿಮಾವನ್ನು ಕೈ ಬಿಟ್ಟಿಲ್ಲ. ಮೊದಲ ದಿನದಿಂದ ಇಲ್ಲಿವರೆಗೂ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಚೆನ್ನಾಗಿದೆ. ಡಾರ್ಲಿಂಗ್ ಕೃಷ್ಣ ಮತ್ತೆ
ನನ್ನ ನಿಶ್ಚಿತಾರ್ಥ ಆಯ್ತು, ಆದರೆ ನನಗೆ ಹೋಗೋಕೆ ಆಗಲಿಲ್ಲ ; ಮದುವೆ ವದಂತಿಗೆ ಅನುಪಮಾ ಗೌಡ ಖಡಕ್ ಉತ್ತರ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್ನಲ್ಲಿ ತಲುಪಿ ಬಿಡುತ್ತಾವೆ. ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ
8 ವರ್ಷದ ನಂತರ ಚಿತ್ರರಂಗಕ್ಕೆ ಕೊಹ್ಲಿ ಪತ್ನಿ ? ಅಲ್ಲು ಅರ್ಜುನ್ ಜೊತೆ ಅನುಷ್ಕಾ ಶರ್ಮಾ ರೀ ಎಂಟ್ರಿ ?
ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಅಂತಹದ್ದರಲ್ಲಿ ಸೂಪರ್ ಸ್ಟಾರ್ ಜೊತೆ ಬ್ಲಾಕ್ ಬಸ್ಟರ್ ಡೈರೆಕ್ಟರ್ ಕೈ ಜೋಡಿಸಿದರೆ ಕೇಳಬೇಕಾ..? ಆ ಚಿತ್ರದ ಕುತೂಹಲದ ಕಡಲು ಆಗಿರುತ್ತೆ. ಉದಾಹರಣೆಗೆ ಅಲ್ಲು ಅರ್ಜುನ್ ಮತ್ತು
Dhurandhar 2 Box Office Day 4 ; 95,000 ಶೋ, ಧುರಂಧರ್ ಅಬ್ಬರ ; ಕೇವಲ ನಾಲ್ಕೇ ದಿನ- ದಂಗಲ್ ದಾಖಲೆ ಧೂಳಿಪಟ
ಬಾಲಿವುಡ್ನಲ್ಲಿ ಕಳೆದ ಕೆಲ ವರ್ಷಗಳಿಂದ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್ಗಳ ಅಬ್ಬರ ಬಾಲಿವುಡ್ನ ಬೆಚ್ಚಿ ಬೀಳಿಸಿತ್ತು. ಆದರೆ.. ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಮಲಗಿದ್ದ ಬಾಲಿವುಡ್ನ ಬಡಿದೆಬ್ಬಿಸಿತ್ತು. ಬಾಕ್ಸಾಫೀಸ್ನಲ್ಲಿ ಹಣದ
ಮೂರೇ ವರ್ಷಕ್ಕೆ ದಾಂಪತ್ಯ ಅಂತ್ಯ, ನಟಿಯ ಜೊತೆ 9 ವರ್ಷ ಲಿವ್ ಇನ್ ಸಂಬಂಧ ; 50ನೇ ವರ್ಷಕ್ಕೆ ತಂದೆಯಾದ ಖ್ಯಾತ ನಿರ್ಮಾಪಕ
ವಿದ್ಯಾಭ್ಯಾಸಕ್ಕೊಂದು ವಯಸ್ಸು, ಮದುವೆಗೊಂದು ವಯಸ್ಸು, ಪೋಷಕರಾಗಿ ಬಡ್ತಿ ಪಡೆಯಲು ಒಂದು ವಯಸ್ಸು, ಹೀಗೆ ಇಂತಿಷ್ಟೇ ವಯಸ್ಸಿಗೆ ಏನೇನಾಗಬೇಕೋ ಅದಾಗಬೇಕು ಎಂಬ ಅಲಿಖಿತ ನಿಯಮ ನಮ್ಮ ಸಮಾಜದಲ್ಲಿದೆ. ಹೀಗಿರುವಾಗ 40 ವರ್ಷದ ನಂತರ ಮದುವೆಯಾಗಿ 50ನೇ ವರ್ಷಕ್ಕೆ ತಂದೆ ಅಥವಾ ತಾಯಿಯಾದರೆ ಹುಬ್ಬೇರದಿರುತ್ತಾ ? ಸದ್ಯ ಮಧು ಮಂಟೆನಾ ಅವರ ವಿಚಾರದಲ್ಲಿ ಕೂಡ ಇದೇ ಆಗಿದೆ.
ಕಾಸರಗೋಡು ಎಂಬಸಿ ZEE5 ವಿಮರ್ಶೆ: ತೆರೆಮೇಲೆ ನಕಲಿ ಪಾಸ್ಪೋರ್ಟ್ ದಂಧೆಯ ರೋಚಕ ಕಥೆ
ಕೇರಳದ ಸಿನಿಪ್ರಿಯರು ಈ ವಾರಾಂತ್ಯದಲ್ಲಿ ಲೇಟ್ ನೈಟ್ ಶೋಗೆ ಹೋಗಬೇಕೋ ಅಥವಾ ಮನೆಯಲ್ಲೇ ಕುಳಿತು ಹೊಸ ಒಟಿಟಿ ಸರಣಿ ನೋಡಬೇಕೋ ಎಂಬ ಗೊಂದಲದಲ್ಲಿದ್ದಾರೆ. ಇಂತಹ ಹೊತ್ತಲ್ಲೇ 'ಕಾಸರಗೋಡು ಎಂಬಸಿ' (Kasaragod Embassy) ಎಂಬ ಕ್ರೈಮ್ ಥ್ರಿಲ್ಲರ್ ಸರಣಿ ZEE5 ನಲ್ಲಿ ಸದ್ದಿಲ್ಲದೆ ಎಲ್ಲರ ಗಮನ ಸೆಳೆಯುತ್ತಿದೆ. ಮಾರ್ಚ್ 20 ರಂದು ಬಿಡುಗಡೆಯಾದ ಏಳು ಸಂಚಿಕೆಗಳ ಈ ಮಲಯಾಳಂ
ಧುರಂಧರ್ 2 ಚಿತ್ರದ ಐಷಾರಾಮಿ ಮನೆ ಎಲ್ಲಿದೆ ? ಕರಾಚಿ ಬಂಗಲೆಯ ಅಸಲಿ ವಿಳಾಸ ಇಲ್ಲಿದೆ
ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಆಕ್ಷನ್ ಮತ್ತು ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಚಿತ್ರದಲ್ಲಿ ಬರುವ ಹಮ್ಜಾ ಅಲಿ ಮಜಾರಿಯ ಐಷಾರಾಮಿ ಬಂಗಲೆ ಎಲ್ಲರ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ಈ ಬಂಗಲೆ ಪಾಕಿಸ್ತಾನದ ಕರಾಚಿಯಲ್ಲಿದೆ ಎಂದು ತೋರಿಸಲಾಗಿದೆ. ಹಮ್ಜಾ ತನ್ನ ಪತ್ನಿ ಯಲಿನಾಳಿಗಾಗಿ ಈ
ಅಲ್ಲು ಅರ್ಜುನ್ ಜೊತೆ 'ಪುಷ್ಪಾ' ಮಾಡಿದ್ದು ನನ್ನ ಬದುಕಿನ ದೊಡ್ಡ ತಪ್ಪು - ಪಶ್ಚಾತಾಪದ ಬೇಗೆಯಲ್ಲಿ ಕಣ್ಣೀರಾದ ನಟಿ
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಬರುತ್ತಾರೆ. ಹೀಗೆ ಬರುವ ಹಲವರಲ್ಲಿ ಬೆಳ್ಳಿಪರದೆಯ ಮೇಲೆ ಮಿಂಚಬೇಕೆನ್ನುವ ಆಸೆ ಇರುತ್ತೆ. ಜನರ ಮನದಲ್ಲಿ ಉಳಿಯುವಂತಹ ಪಾತ್ರಗಳನ್ನು ನಿರ್ವಹಿಸಬೇಕೆನ್ನುವ ಕನಸು ಇರುತ್ತೆ. ದೊಡ್ಡ ದೊಡ್ಡವರ ಜೊತೆ ಕೆಲಸ ಮಾಡಬೇಕೆಂಬ ಉಮೇದಿ ಇರುತ್ತೆ. ಹಾಗಂಥ
ನಿನ್ನೆ ಅಪರಿಚಿತ, ಇಂದು ಪತಿ ; ಯಾರಿವನು ? ನನಗೆ ಗೊತ್ತಿಲ್ಲ ಎಂದು ಹೇಳಿ, ಡಿವೋರ್ಸ್ ನೋಟಿಸ್ ಕಳುಹಿಸಿದ ಕಿರುತೆರೆ ನಟಿ
ಸತ್ಯ ಮತ್ತು ಸುಳ್ಳಿನ ನಡುವೆ ತೆಳುಗೆರೆಯನ್ನರಿಯುವುದು ಈ ಕಾಲದಲ್ಲಿ ತುಂಬಾನೇ ಕಷ್ಟ. ಕಣ್ಣಿಗೆ ಕಂಡಿದೆಲ್ಲ ಸತ್ಯ ಆಗಿರುವುದಿಲ್ಲ. ಅನೇಕ ಸಲ ಕಥೆ ಬೇರೆಯದ್ದೇ ಇರುತ್ತೆ. ಅದರಲ್ಲಿಯೂ ಈ ಸೋಶಿಯಲ್ ಮೀಡಿಯಾ ಕಾಲದಲ್ಲಿ ಬೇರೆಯವರ ಕುರಿತು ತೀರ್ಪು ನೀಡಲು ಹಲವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಪರಿಚಯದವರಿದ್ದರೂ.. ತೀರಾ ಆಪ್ತರಾಗಿದ್ದರೂ ಕೂಡ ಅವರು ಹೀಗೆಯೇ ಎಂಬ ತೀರ್ಮಾನಕ್ಕೆ ಬರುವ ಕಾಲ ಇದು.
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಇನ್ನೂ ಕೆಲವರು ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಮಾಡಬಾರದ ಪಾಪ
Amruthadhaare ; ಬಯಲಾಯ್ತು ಜೈದೇವ್ ಬಣ್ಣ, ನೀನು ಗಂಡಸೇ ಅಲ್ಲ- ಬೆಂಕಿಯಾದ ಭೂಮಿಕಾ
''ಅಮೃತಧಾರೆ'' ಧಾರಾವಾಹಿಯನ್ನು ತಪ್ಪದೇ ನೋಡುವ ಹಲವರು ಮಲ್ಲಿಯ ಹೃದಯ ಇನ್ನೊಮ್ಮೆ ನುಚ್ಚು ನೂರಾಗುತ್ತೆ ಎಂದುಕೊಂಡಿದ್ದರು. ಕೊನೆಗೂ ಹಲವರು ಅಂದುಕೊಂಡತೆ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು ಮದುವೆ ಗಂಡು ಸುನಿ, ಸಿಂಪಲ್ ಸುನಿ ಅಲ್ಲ ಬದಲಿಗೆ ಕೇಡಿ ಜೈದೇವ್ ನ ಅಚ್ಚು ಮೆಚ್ಚಿನ ಪೈಲ್ವಾನ್ ಎನ್ನುವ ವಿಚಾರ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಿದೆ. ಹೌದು, ಅಸಲಿಗೆ ಸುನಿಯ

29 C