Ustaad Bhagat Singh First Review: ಪವನ್ ಕಲ್ಯಾಣ್ ಸಿನಿಮಾದ ಫಸ್ಟ್ ರಿವ್ಯೂ ಹೇಗಿದೆ?
ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಹರೀಶ್ ಶಂಕರ್ ಕಾಂಬಿನೇಷನ್ನ ಬಹುನಿರೀಕ್ಷಿತ ಸಿನಿಮಾ 'ಉಸ್ತಾದ್ ಭಗತ್ ಸಿಂಗ್' ಮಾರ್ಚ್ 19ಕ್ಕೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಯುಗಾದಿ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ತೆರೆಗೆ ಬರಲಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ನ ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ನಿರ್ಮಾಣ ಮಾಡಿದ್ದಾರೆ. ಶ್ರೀಲೀಲಾ, ರಾಶಿ ಖನ್ನಾ, ಗೌತಮಿ,
Jana Nayagan: 'ಜನ ನಾಯಗನ್ಗೆ ಮತ್ತೊಂದು ಹಿನ್ನಡೆ; ಓಟಿಟಿ ಡೀಲ್ ಮುರಿದ ಪ್ರೈಂ ವಿಡಿಯೋ.. ಕಾರಣಗಳೇನು?
ತಮಿಳು ನಟ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ರಿಲೀಸ್ಗೆ ಮುಹೂರ್ತ ಕೂಡಿ ಬಂದಿಲ್ಲ. ತಮಿಳುನಾಡು ಚುನಾವಣೆಗೂ ಮುನ್ನವೇ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಅಭಿಮಾನಿಗಳ ಆಸೆಗೆ ಇನ್ನೂ ಈಡೇರಿಲ್ಲ. ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಪ್ರಡ್ಯೂಸ್ ಮಾಡಿರುವ ಈ ಸಿನಿಮಾಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇದೆ. 'ಜನ ನಾಯಗನ್' ಸಿನಿಮಾ
Trisha Vijay: ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ತ್ರಿಶಾ ಮತ್ತು ವಿಜಯ್ ಪರಸ್ಪರ ಹೊಗಳುತ್ತಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Mohan Lal: ಸಿನಿಮಾ ಸೆಟ್ನಲ್ಲಿ ಡೈರೆಕ್ಟರ್ಗೆ ಶರಣು! ವಾದ-ವಿವಾದಕ್ಕೇ ಹೋಗದ ಸ್ಟಾರ್ ನಟ ಮೋಹನ್ಲಾಲ್!
Director's Actor: ಸಿನಿಮಾ ಎಂಬುದು ಒಂದು ಕಲೆ, ಅಲ್ಲಿ ನೂರಾರು ಜನರ ಶ್ರಮವಿರುತ್ತದೆ. ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟರು ಸೆಟ್ಗೆ ಬಂದಾಗ ತಮ್ಮದೇ ಆದ ಐಡಿಯಾಗಳನ್ನು ಹೇರುವುದು ಅಥವಾ ನಿರ್ದೇಶಕರ ಜೊತೆ ವಾದಕ್ಕಿಳಿಯುವುದು ಸುದ್ದಿಯಾಗುತ್ತಿರುತ್ತದೆ. ಆದರೆ, ಚಿತ್ರರಂಗದಲ್ಲಿ ಒಬ್ಬ ನಟನಿದ್ದಾರೆ, ಅವರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಕ್ಯಾಮರಾ ಮುಂದೆ ನಿಂತಾಗ ಮಾತ್ರ ಅಪ್ಪಟ 'ಡೈರೆಕ್ಟರ್ಸ್ ಆಕ್ಟರ್'.
Anushka Shetty: ಅನುಷ್ಕಾ ಶೆಟ್ಟಿ ಮದುವೆ ಅಸಲಿಯತ್ತೇನು? ಮತ್ತೆ ಟ್ರೆಂಡಿಂಗ್ನಲ್ಲಿದೆ 'ಸ್ವೀಟಿ' ಮ್ಯಾರೇಜ್
ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಕಥೆಯನ್ನು ಆಯ್ಕೆ ಮಾಡಿ ಒಪ್ಪಿಕೊಳ್ಳುತ್ತಿದ್ದಾರೆ. ಆದ್ರೀಗ ಅನುಷ್ಕಾ ಶೆಟ್ಟಿ ಸಿನಿಮಾಗಳಿಗಿಂತ ಹೆಚ್ಚಾಗಿ ಮದುವೆ ಬಗ್ಗೆನೇ ಹೆಚ್ಚು ಸುದ್ದಿಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮಾಧ್ಯಮಗಳಲ್ಲಿ ಇವರ ಮದುವೆ ವದಂತಿಗಳು ಹರಿದಾಡುತ್ತಲೇ ಇವೆ. ಆದರೆ, ಈ ಬಗ್ಗೆ ಸ್ವೀಟಿ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಮದುವೆ ವಿಷಯ ಬಂದಾಗ ಅನುಷ್ಕಾ
Amitabh Bachchan: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ ಅಭಿನಯದ ಜೊತೆಗೆ ತಮ್ಮ ಚಿಂತನೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುವುದರೊಂದಿಗೆ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಅದರಂತೆ, ಇತ್ತೀಚೆಗೆ ಅವರು ಹಂಚಿಕೊಂಡ ಒಂದು ಭಾವನಾತ್ಮಕ ಸಂದೇಶ ಅಭಿಮಾನಿಗಳ ಮನಸ್ಸನ್ನು ಮುಟ್ಟಿದೆ.
ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಆರತಕ್ಷತೆ ಸಮಾರಂಭದಲ್ಲಿ ಹಿರಿಯ ನಟಿ ನೀನಾ ಗುಪ್ತಾ ಭಾಗಿಯಾಗಿದ್ದರು. ಈ ವೇಳೆ ಪಾಪರಾಜಿಗೆ ಪೋಸ್ ನೀಡಿದ್ದರು. ಆದ್ರೆ ಕೆಲ ನೆಟ್ಟಿಗರು ನೀನಾ ಗುಪ್ತಾ ಅವರಿಗೆ ಹೊಟ್ಟೆ ಬಂದಿದ್ದು ನೋಡಿ, ಪ್ರೆಗ್ನೆಂಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದರು.
Vijay: ವಿಜಯ್-ಪವನ್ ಕಲ್ಯಾಣ್ ಮಾತುಕತೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ನಿರ್ದೇಶಕ ಮೋಹನ್.ಜಿ, ನಟ ವಿಜಯ್ ಅವರಿಗೆ ಕೆಲವೊಂದು ಐಡಿಯಾಗಳನ್ನು ನೀಡಿದ್ದಾರೆ.
Rakshit Shetty: \ಆ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ.. ಎಲ್ಲರಿಗೂ ಗೌರವ ಕೊಡೋಣ\; ರಕ್ಷಿತ್ ಹಳೇ ವಿಡಿಯೋ ವೈರಲ್
ಕಳೆದ ಕೆಲವು ದಿನಗಳಿಂದ ರಕ್ಷಿತ್ ಶೆಟ್ಟಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಿಂದಲೇ ದೂರವಿದ್ದ ರಕ್ಷಿತ್ ಶೆಟ್ಟಿ ಯಾವುದೇ ಸಿನಿಮಾ ಮಾಡದೇ ಇದ್ದರೂ ಸುದ್ದಿಯಾಗುತ್ತಿದೆ. ಹಾಗಂತ ಅವರ ಮುಂದಿನ ಸಿನಿಮಾ 'ರಿಚರ್ಡ್ ಆಂಡನಿ' ವಿಷಯ ಬಗ್ಗೆ ಅಂತೂ ಅಲ್ಲ. ಇದ್ದಕ್ಕಿದ್ದ ಹಾಗೇ ರಕ್ಷಿತ್ ಬಗ್ಗೆ ಮಹಿಳೆಯೊಬ್ಬರು ಆಡಿದ
Rashmika Mandanna: ಹೇಟರ್ಸ್ಗೆ ಕೊಡವ ಭಾಷೆಯಲ್ಲೇ ಕ್ಲಾಸ್! ರಶ್ಮಿಕಾ ಬರೆದ ಆ ಸೀಕ್ರೆಟ್ ಲೈನ್ನ ಅಸಲಿ ಗುಟ್ಟೇನು?
Rashmika Mandanna: ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ವೈರಲ್ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕಳೆದ ಸುಮಾರು ದಿನಗಳಿಂದ ಮದುವೆ ಸಂಭ್ರಮದಲ್ಲಿದ್ದ ರಶ್ಮಿಕಾ ಇದೀಗ ಒಂದೇ ಒಂದೇ ಆಡಿಯೋ ದಿಂದಾಗಿ ಸಿಟ್ಟಿಗೆದ್ದಿದ್ದಾರೆ.
Actor: ಚಿತ್ರರಂಗಕ್ಕೆ ಬಿಗ್ ಶಾಕ್! 27ನೇ ವಯಸ್ಸಿಗೆ ಶವವಾಗಿ ಪತ್ತೆಯಾದ ಖ್ಯಾತ ನಟ
Actor: ಬಾಲನಟನಾಗಿ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ನಟ ಹರಿ ಮುರಳಿ ಇಂದು ನಿಧನರಾಗಿದ್ದಾರೆ . ಇವರಿಗೆ 27 ವರ್ಷ ವಯಸ್ಸಾಗಿತ್ತು. ಪಯ್ಯನ್ನೂರಿನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Rashmika Mandanna: ರಶ್ಮಿಕಾ ಮಂದಣ್ಣ ಅವರ ತಾಯಿಯ ಹಳೆಯ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ನಟಿ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದೆ ಎಂದ ರಶ್ಮಿಕಾ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
Monalisa Marriage: ಮಹಾಕುಂಭ ಮೇಳದದಲ್ಲಿ ಹಾರಗಳನ್ನು ಮಾರುತ್ತಿದ್ದ ಸುಂದರ ಕಣ್ಣಿನ ಚೆಲುವೆ ಮೊನಾಲಿಸಾ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಿ ಎಲ್ಲೆಡೆ ಜನಪ್ರೀಯರಾಗಿದ್ದರು. ಆ ಬಳಿಕ ಇದೀಗ ತಮ್ಮ ವಿವಾಹದ ವಿಚಾರದಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ
TVK: ವೈಯಕ್ತಿಕ ಸಮಸ್ಯೆಗಳ ಮಧ್ಯೆ ವಿಜಯ್ಗೆ ಮತ್ತೊಂದು ಶಾಕ್! ಜನ ನಾಯಗನ್ಗೆ ಬಿಗ್ ಚಾಲೆಂಜ್
Vijay: ದಳಪತಿ ವಿಜಯ್ಗೆ ಸಾಲು ಸಾಲು ಸಮಸ್ಯೆಗಳಾಗುತ್ತಲೇ ಇದೆ. ನಟ ವಿಜಯ್ ಅವರ ವೈಯಕ್ತಿಕ ಸಮಸ್ಯೆಗಳ ಮಧ್ಯೆಯೇ ಈಗ ಹೊಸ ಸವಾಲು ಎದುರಾಗಿದೆ.
ಆತನನ್ನು ಸಹಿಸಿಕೊಳ್ಳೋದು ಕಷ್ಟ.. ನರಕ ನೋಡ್ದೆ.. ಅದ್ಕೆ 16 ಸಿನಿಮಾ ಅವಕಾಶ ಬಿಟ್ಟೆ- ಸೋನಾ
ದಕ್ಷಿಣದ ಹಲವು ಸಿನಿಮಾಗಳಲ್ಲಿ ನಟಿ ಸೋನಾ ಹೈಡೆನ್ ನಟಿಸಿ ಗೆದ್ದಿದ್ದಾರೆ. ಪೋಷಕ ಪಾತ್ರಗಳಲ್ಲಿ ಆಕೆ ನಟಿಸಿದ್ದೇ ಹೆಚ್ಚು. ತಮಿಳಿನಲ್ಲಿ ಹಾಸ್ಯನಟ ವಡಿವೇಲು ಹಾಗೂ ಸೋನಾ ಕಾಂಬಿನೇಷನ್ ಹಿಟ್ ಆಗಿತ್ತು. ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಬಳಿಕ ಆಕೆ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಹಿಂದೆ ಸಂದರ್ಶನವೊಂದರಲ್ಲಿ ವಡಿವೇಲು ಜೊತೆ ನಟಿಸಿದ ಕಹಿ ಅನುಭವದ ಬಗ್ಗೆ ನಟಿ ಸೋನಾ ಮಾತನಾಡಿದ್ದರು. ಅದು ಮತ್ತೆ
Jason Sanjay-Vijay: ಜೇಸನ್ ಸಂಜಯ್ ಅವರ ಮೊದಲ ನಿರ್ದೇಶನದ ಸಿನಿಮಾ ಸಿಗ್ಮಾಗೆ ಅವರ ತಂದೆ ನಟ ದಳಪತಿ ವಿಜಯ್ ದುಡ್ಡು ಹಾಕಿದ್ರಾ?
Serial-Reality Show TRP: ಈ ವಾರ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಟಿಆರ್ಪಿ? ಯಾವ ಧಾರಾವಾಹಿ ನಂ 1?
ಪ್ರತಿವಾರ ಕಿರುತೆರೆ ಶೊಗಳ ಹಣೆಬರಹ ಹೊರ ಬೀಳುತ್ತೆ. ಕಿರುತೆರೆಯ ಧಾರಾವಾಹಿ, ರಿಯಾಲಿಟಿ ಶೋಗಳ ಟಿಆರ್ಪಿ ರಿವೀಲ್ ಆಗುತ್ತೆ. ಗುರುವಾರ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ಪ್ರೇಕ್ಷಕರು ಅದೆಷ್ಟು ಮೆಚ್ಚಿಕೊಂಡಿದ್ದಾರೆ ಅನ್ನೋದು ರಿವೀಲ್ ಆಗುತ್ತೆ. ಇದನ್ನು ನೋಡಿಕೊಂಡಿಯೇ ಕಿರುತೆರೆ ವಾಹಿನಿಗಳು ಮುಂದಿನ ವಾರಕ್ಕೆ ಸ್ಟ್ರಾಟಜಿ ಮಾಡುತ್ತವೆ. ಇನ್ನು ಕನ್ನಡದ ನಾಲ್ಕು ಪ್ರಮುಖ ವಾಹಿನಿಗಳು ಜೀ ಕನ್ನಡ,
ಮೈಸೂರು: ರಜನಿಕಾಂತ್ ತಮ್ಮ ಗೆಳೆಯ, ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಕನ್ನಡದಲ್ಲಿ ಭಾವನಾತ್ಮಕ ಟ್ವೀಟ್ ಮಾಡಿ, ಅವರ ಅಗಲಿಕೆ ಮನಸ್ಸಿಗೆ ನೋವು ತಂದಿದೆ ಎಂದು ಹೇಳಿದರು.
Raani: ಅಮ್ಮನನ್ನು ಜೈಲಿನಿಂದ ಬಿಡಿಸಿಕೊಂಡು ಬರ್ತಾಳಾ ರಾಣಿ? ಕುತೂಹಲ ಕೆರಳಿಸಿದ ಪ್ರೋಮೋ…
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿ ಈಗ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ತನ್ನ ಮುಗ್ಧ ನಟನೆಯಿಂದ ಎಲ್ಲರ ಮನಗೆದ್ದಿರುವ ಪುಟಾಣಿ ರಾಣಿ, ಈಗ ದೊಡ್ಡ ಸಾಹಸಕ್ಕೆ ಕೈ ಹಾಕುವ ಮುನ್ಸೂಚನೆ ನೀಡಿದ್ದಾಳೆ. ಈ ಧಾರಾವಾಹಿಯ ಕಥೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪುಟಾಣಿ ರಾಣಿಯ ಪ್ರತಿಯೊಂದು ಹೆಜ್ಜೆಯೂ ವೀಕ್ಷಕರಿಗೆ ಭಾವುಕ ಕ್ಷಣಗಳನ್ನು ಉಣಬಡಿಸುತ್ತಿದೆ.
ತನಗಿಂತ 7 ವರ್ಷ ದೊಡ್ಡವನ ಜೊತೆ ಸದ್ದಿಲ್ಲದೇ ಮನೆಯಲ್ಲೇ ಸರಳವಾಗಿ ಮದುವೆಯಾದ ನಟಿ
ಮದುವೆ ಪ್ರತಿಯೊಬ್ಬರ ಬದುಕಿನ ಮಹತ್ವದ ಕ್ಷಣ. ಅದು ಕೇವಲ ಆಚರಣೆ ಅಲ್ಲ ಬದಲಿಗೆ ಎರಡು ಹೃದಯ, ಎರಡು ಕುಟುಂಬ ಮತ್ತು ಎರಡು ಸಂಸ್ಕ್ರತಿಯ ಸಮ್ಮಿಲನ. ಮದುವೆ ಅಂದರೆ ಸಂತೋಷ.. ಆತ್ಮೀಯತೆ.. ಹೊಸ ಜೀವನದ ಆರಂಭ. ಆದರೆ ಈಗ ಬದಲಾದ ಕಾಲದಲ್ಲಿ ಮದುವೆ ಅಂದರೆ ಅದ್ದೂರಿತನ ಎನ್ನುವಂತಾಗಿದೆ. ವೇದಿಕೆಯ ಅಲಂಕಾರ, ಥೀಮ್ ಡೆಕೊರೇಷನ್, ಡಿಸೈನರ್ ಉಡುಪು, ಡೆಸ್ಟಿನೇಷನ್ ವೆಡ್ಡಿಂಗ್,
Tamannaah Bhatia: ಜುಹುವಿನಲ್ಲಿದೆ ಮಿಲ್ಕಿ ಬ್ಯೂಟಿಯ ದುಬಾರಿ ಮನೆ! ಇದರ ಬೆಲೆ ಎಷ್ಟು?
Tamannaah Bhatia: ನಟಿ ತಮನ್ನಾ ಭಾಟಿಯಾ ಮುಂಬೈನ ಜೂಹು ಏರಿಯಾದಲ್ಲಿ ಲಕ್ಷುರಿ ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ.
ನನ್ನ ಧ್ವನಿ ಸರಿ ಇಲ್ಲ ; ಹಾಡು ಹಾಡುತ್ತಾ ಹಾಡುತ್ತಾ ಗಳಗಳನೆ ಅತ್ತ ಸುನಿಧಿ ಚೌಹಾಣ್
ಬಾಲಿವುಡ್ನ ಗಾಯಕಿ ಸುನಿಧಿ ಚೌಹಾಣ್ ಸದ್ಯ ತಮ್ಮ 'ಐ ಆಮ್ ಹೋಮ್' ಸಂಗೀತ ಪ್ರವಾಸದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಸಂಗೀತ ಕಾರ್ಯಕ್ರಮವು ಎಲ್ಲರ ಗಮನ ಸೆಳೆದಿದೆ. ಆದರೆ ಈ ಕಾರ್ಯಕ್ರಮ ಸುನಿಧಿ ಪಾಲಿಗೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕಾರ್ಯಕ್ರಮದ ಮಧ್ಯೆ ಸುನಿಧಿ ಚೌಹಾಣ್ ವೇದಿಕೆಯಲ್ಲೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸುನಿಧಿ ಅವರ
ಅವತ್ತಿನ ಕಾಲಕ್ಕೆ 'ಆಕಾಶ್' ಸಿನಿಮಾ ಬಜೆಟ್, ಕಲೆಕ್ಷನ್ ಎಷ್ಟಾಗಿತ್ತು? ಎಲ್ಲೆಲ್ಲಿ ಶೂಟಿಂಗ್ ನಡೆದಿತ್ತು?
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ವಾರ 'ಆಕಾಶ್' ಸಿನಿಮಾ ರೀ-ರಿಲೀಸ್ ಆಗ್ತಿದೆ. ಹೊಸ ತಂತ್ರಜ್ಞಾನದಲ್ಲಿ ಚಿತ್ರವನ್ನು ಮತ್ತೆ ತೆರೆಮೇಲೆ ತರಲಾಗುತ್ತಿದೆ. 2005, ಏಪ್ರಿಲ್ 29ರಂದು ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ತೆರೆಕಂಡಿತ್ತು. ಮಹೇಶ್ ಬಾಬು ನಿರ್ದೇಶನ, ಆರ್.ಪಿ ಪಟ್ನಾಯಕ್ ಸಂಗೀತ, ಪುನೀತ್-ರಮ್ಯಾ ನಟನೆ ಎಲ್ಲಾ ಸೇರಿ ಸಿನಿಮಾ ಗೆದ್ದಿತ್ತು. ಕಳೆದ 3 ವರ್ಷಗಳಿಂದ ಅಪ್ಪು
Toxic: 'ಟಾಕ್ಸಿಕ್' ಬಿಗ್ ಅಪ್ಡೇಟ್.. ಕೆವಿಎನ್ ಜೊತೆ ವಿತರಣೆಗೆ ಇಳಿದ ಇನ್ನೊಂದು ಸಂಸ್ಥೆ; ಯಶ್ ಏನಿದು ಲೆಕ್ಕಾಚಾರ?
'ಕೆಜಿಎಫ್ 2' ಆದ್ಮೇಲೆ ಯಶ್ ಸಿನಿಮಾ ಬಗ್ಗೆ ಒಂದು ಕುತೂಹಲವಿದೆ. ಮತ್ತೊಂದು ಕನ್ನಡ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುತ್ತಾ? ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ರಾಕಿ ಭಾಯ್ ಈ ಬಾರಿ ಬೇರೆಯದ್ದೇ ಅವತಾರವೆತ್ತಿ ತೆರೆಮೇಲೆ ಬರುತ್ತಿದ್ದಾರೆ. ಈ ಕಾರಣಕ್ಕೆ 'ಟಾಕ್ಸಿಕ್' ಯಶ್ ಅಭಿಮಾನಿಗಳಷ್ಟೇ ಅಲ್ಲ, ಸಿನಿಮಾ ಮಂದಿಯಲ್ಲೂ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಇನ್ನೇನು ಸಿನಿಮಾ ಈ
ಯಾರಾದ್ರೂ ಸಣ್ಣ ಮಗು ಹಿಡ್ಕೊಂಡು ಸಹಾಯ ಕೇಳಿ ಬಂದ್ರೆ, ನಾನಾ ಹುಟ್ಸಿದ್ದು ಅಂತ ಕೇಳ್ತೀನಿ; ವರಲಕ್ಷ್ಮಿ
ತಮಿಳು ನಟಿ ವರಲಕ್ಷ್ಮಿ ಶರತ್ಕುಮಾರ್ ಈಗ ಚಿತ್ರ ನಿರ್ದೇಶಕಿ ಕೂಡ ಆಗಿದ್ದಾರೆ. ಆಕೆ ನಿರ್ದೇಶಿಸಿ ನಟಿಸಿರುವ 'ಸರಸ್ವತಿ' ಸಿನಿಮಾ ಇತ್ತೀಚೆಗೆಗ ತೆರೆಕಂಡಿದೆ. ಪ್ರಕಾಶ್ ರಾಜ್, ಪ್ರಿಯಾಮಣಿ, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ವರಲಕ್ಷ್ಮಿ, ಪ್ರಿಯಾಮಣಿ ಭಾಗಿ ಆಗುತ್ತಿದ್ದಾರೆ. ತಮಿಳು ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ 'ಸರಸ್ವತಿ' ಸಿನಿಮಾ ಬಿಡುಗಡೆ ಆಗಿದೆ. ಮಕ್ಕಳು ಮಾಡಿಕೊಳ್ಳುವ
Vijay: ವಿಜಯ್ಗೆ ಮಗನಿಂದ ಡಬಲ್ ಶಾಕ್! ತಂದೆಯಿಂದ ತುಂಬಾ ದೂರ ಆಗ್ಬಿಟ್ರಾ ಮಕ್ಕಳು?
ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಂದೆಯಿಂದ ತುಂಬಾ ದೂರ ಆಗ್ಬಿಟ್ಟಿದ್ದಾರಾ? ದಳಪತಿಗೆ ಡಬಲ್ ಶಾಕ್ ಕೊಟ್ರಾ ಜೇಸನ್?
ಇನ್ನು ನನಗೆ ಬಿಗ್ಬಾಸ್ ಶೋ ಗೆದ್ದ ಬಹುಮಾನದ ಹಣ ಬಂದಿಲ್ಲ ಎಂದ ಸ್ಪರ್ಧಿ
ಬಿಗ್ ಬಾಸ್ ಸೀಸನ್ -19ರ ಕಿರೀಟ ಮುಡಿಗೇರಿಸಿಕೊಂಡ ಜನಪ್ರಿಯ ನಟ ಗೌರವ್ ಖನ್ನಾ ಈಗ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮ ಮುಗಿದು ಹಲವು ದಿನಗಳಾದರೂ ಅವರಿಗೆ ಸಿಗಬೇಕಾದ ಬಹುಮಾನದ ಮೊತ್ತ ಇನ್ನೂ ಕೈಸೇರಿಲ್ಲವಂತೆ. ಈ ಬಗ್ಗೆ ಸ್ವತಃ ಗೌರವ್ ಅವರೇ ತಮ್ಮ ವ್ಲಾಗ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ರಿಯಾಲಿಟಿ ಶೋ ಗೆದ್ದ ನಂತರ ಗೌರವ್ ಖನ್ನಾ ಅವರ ಜನಪ್ರಿಯತೆ ಗಗನಕ್ಕೇರಿದೆ.
Sayali Surve: ಮಾಜಿ ಮಿಸ್ ಇಂಡಿಯಾ ಎರ್ಥ್ 2019 ವಿಜೇತೆ ಸಯಲಿ ಸರ್ವೆ ತಮ್ಮ ವಿವಾಹದಲ್ಲಿ ವರ್ಷಗಳ ನೋವು ಮತ್ತು ಹಿಂಸೆಯನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ.
ದುಡ್ಡು ಕೊಟ್ಟು ನನ್ನ ಬಗ್ಗೆ ಟ್ರೋಲ್ ಮಾಡಿಸಿದ್ರು; ಕನ್ನಡ ನಟಿ ಪ್ರಿಯಾಂಕ ಮೋಹನ್ ಗಂಭೀರ ಆರೋಪ
ಮೂಡಬಿದ್ರೆ ಮೂಲದ ಕನ್ನಡ ನಟಿ ಪ್ರಿಯಾಂಕ ಮೋಹನ್ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಶಿವಣ್ಣ ಹಾಗೂ ಧನಂಜಯ್ ಜೊತೆ ನಟಿಸುತ್ತಿದ್ದಾರೆ. ಆಕೆ ನಟಿಸಿರುವ 'ಮೇಡ್ ಇನ್ ಕೊರಿಯಾ' ಸಿನಿಮಾ ಈ ವಾರ ನೇರವಾಗಿ ನೆಟ್ಫ್ಲಿಕ್ಸ್ಗೆ ಬರ್ತಿದೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಪ್ರಚಾರದಲ್ಲಿ ತೊಡಗಿದ್ದಾರೆ. ಸುಧೀರ್
ಪ್ರಯಾಗರಾಜ್ ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋನ್ಸ್ಲೆ ಅವರು ಬುಧವಾರ ಕೇರಳದ ಪೂವಾರ್ ನಲ್ಲಿ ದೇವಸ್ಥಾನದಲ್ಲಿ ತಮ್ಮ ಮುಸ್ಲಿಂ ಗೆಳೆಯನನ್ನು ಮದುವೆಯಾದರು.
Tamannaah Bhatia: 11 ವರ್ಷಗಳ ನಂತರ ಮಾಸ್ ಮಹಾರಾಜ ಜೊತೆ ಮಿಲ್ಕಿ ಬ್ಯೂಟಿ ನಟನೆ! ಫ್ಯಾನ್ಸ್ ಥ್ರಿಲ್
Tamannaah Bhatia: ಮಾಸ್ ಮಹಾರಾಜಾ ರವಿತೇಜಾ ಇರುಮುಡಿ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ಜೋಡಿಯಾಗ್ತಾರಾ?
ವಿಜಯಲಕ್ಷ್ಮಿಗೆ ಅವಾಚ್ಯ ಪದಗಳಿಂದ ನಿಂದನೆ ಪ್ರಕರಣ; ತಪ್ಪು ಒಪ್ಪಿಕೊಂಡ್ರಾ ಸುದೀಪ್ ಫ್ಯಾನ್ಸ್?
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳನ್ನು ಟಾರ್ಗೆಟ್ ಮಾಡಿ ಕೆಟ್ಟದಾಗಿ ಬೈಯ್ಯುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚುತ್ತಿದೆ. ನಟಿ ರಮ್ಯಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂತವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ತಮಗೆ ನೇರವಾಗಿ ಕೆಟ್ಟದಾಗಿ ಮೆಸೇಜ್, ಕಾಮೆಂಟ್ ಮಾಡಿದವರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಆಧಾರ ಸಮೇತ ಕೆಟ್ಟದಾಗಿ ಮೆಸೇಜ್, ಪೋಸ್ಟ್ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ
Hansika Motwani: ಬಿಡಿಗಾಸೂ ಬೇಡ ಎಂದ ಹನ್ಸಿಕಾ, ಜೀವನಾಂಶ ತಿರಸ್ಕರಿಸಿದ ನಟಿಯ ಆಸ್ತಿ ಎಷ್ಟಿದೆ ಗೊತ್ತಾ?
ನಟಿ ಹನ್ಸಿಕಾ ಡಿವೋರ್ಸ್ ನಂತರ ಮಾಜಿ ಗಂಡನಿಂದ ಜೀವನಾಂಶ ಬೇಡ ಎಂದು ಹೇಳಿದ್ದಾರೆ. ನಟಿಯ ಆಸ್ತಿ ಎಷ್ಟಿದೆ ಗೊತ್ತಾ?
'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಮುಂದೂಡಲು ಯಶ್ ಗಡ್ಡವೇ ಕಾರಣವಾಯ್ತಾ?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ 3 ತಿಂಗಳು ಮುಂದೂಡಲಾಗಿದೆ. ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಅರಬ್ ದೇಶಗಳಲ್ಲಿ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಚಿತ್ರತಂಡ ಹೇಳಿದೆ. ಆದರೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಮಾಡಲು ಬೇರೆಯದ್ದೇ ಕಾರಣ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
Hansika Motwani: ಖ್ಯಾತ ತಮಿಳು ನಟಿ ಹನ್ಸಿಕಾ ಮದುವೆಯಾಗಿ ಮೂರೂವರೆ ವರ್ಷದಲ್ಲೇ ದಾಂಪತ್ಯ ಜೀವನ ಕೊನೆಗೊಳಿಸಿದ್ದಾರೆ. ಇದರ ಹಿಂದಿನ ಕಾರಣ ಏನು?
ಮುಸ್ಲಿಂ ಯುವಕನ ಜೊತೆ ಕುಂಭಮೇಳ ಮೊನಾಲಿಸಾ ಮದುವೆ; ಇದು 'ಲವ್ ಜಿಹಾದ್' ಎಂದ ನಿರ್ದೇಶಕ
ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿದ್ದ ಚೆಲುವೆಗೆ ಇದ್ದಕ್ಕಿದ್ದಂತೆ ನೇಮು ಫೇಮು ಸಂಪಾದಿಸಿದ್ದಳು. ಇದೀಗ ದಿಢೀರನೆ ಮದುವೆಯಾಗಿ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. ಮುಸ್ಲಿಂ ಯುವಕ ಫರ್ಮಾನ್ ಎಂಬುವವನ ಜೊತೆ ಪೋಷಕರ ವಿರೋಧದ ನಡುವೆ ಮೊನಾಲಿಸಾ ಮದುವೆ ನಡೆದಿದೆ. 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಜೋಡಿ
KD Movie: ಕೆಡಿ ಮೂವಿಯಲ್ಲಿ ಕುಣಿಯಲಿರೋ ನೋರಾ! ಬಾಲಿವುಡ್ ಬ್ಯೂಟಿಯ ಕಲರ್ಫುಲ್ ಪೋಸ್ಟರ್ ಔಟ್
ಕೆಡಿ ಸಿನಿಮಾದಲ್ಲಿ ನೋರಾ ಫತೇಹಿ ಹೇಗೆ ಕಾಣಿಸುತ್ತಾರೆ. ಇವರ ಫಸ್ಟ್ ಲುಕ್ ಹೇಗೆ ಇರುತ್ತದೆ. ಈ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಚಿತ್ರದ ಹಾಡಿನ ಮಾಹಿತಿ ಜೊತೆಗೆ ನೋರಾ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.
32 ವರ್ಷದ ವಜ್ರದ ವ್ಯಾಪಾರಿ, 31ರ ಹರೆಯದ ಸುರಸುಂದರ ; 52 ವರ್ಷದ ಮಲೈಕಾ ಅರೋರಾ ಕೈ ಹಿಡಿಯುವ ಮನ್ಮಥ ಯಾರು ?
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಚೆಲುವೆಯರಲ್ಲಿ ಬಾಲಿವುಡ್ ನ ಮಲೈಕಾ ಅರೋರಾ ಕೂಡ ಪ್ರಮುಖರು. ವಯಸ್ಸು ಐವತ್ತಾದರೂ ಹದಿ ಹರೆಯದ ಯುವತಿಯರು ನಾಚುವಂತಹ ದೇಹ ಸಿರಿ ಇವರದ್ದು. ಇಂಥಾ ಮಲೈಕಾ ಅರೋರಾ ಹಿಂದೊಮ್ಮೆ ಅರ್ಬಾಜ್ ಖಾನ್ ಅವರ ಪತ್ನಿಯಾಗಿದ್ದರು. ಆಗ ಎಲ್ಲವೂ ಚೆನ್ನಾಗಿತ್ತು. ಇವರ ಖಾಸಗಿ ಬದುಕು ಕೂಡ ಖಾಸಗಿಯಾಗಿಯೇ ಇರುತ್ತಿತ್ತು. ಆದರೆ, ಅರ್ಬಾಜ್ ಖಾನ್ ಅವರಿಂದ
ಲಕ್ಷ್ಮೀದೇವಿಗೆ ಅವಮಾನ ಮಾಡಿದ ರಶ್ಮಿಕಾ ಮಂದಣ್ಣ? ತೆಲುಗು ರಾಜ್ಯದ ಸೊಸೆ ವಿರುದ್ಧ ಭುಗಿಲೆದ್ದ ಆಕ್ರೋಶ
ನಂಬಿಕೆ ತರ್ಕಕ್ಕೆ ನಿಲುಕದ್ದು. ಪ್ರತಿ ಧರ್ಮದಲ್ಲೂ ಅದರದ್ದೇ ಆದ ನಂಬಿಕೆಗಳಿವೆ. ಆದರೆ ಈಗೀಗ ಈ ನಂಬಿಕೆಯನ್ನು ಫ್ಯಾಷನ್ ಪ್ರಶ್ನೆ ಮಾಡುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇದಕ್ಕೆ ಈ ಹಿಂದೆ ಹಲವಾರು ನಿದರ್ಶನಗಳು ಕೂಡ ಇವೆ. ಫ್ಯಾಷನ್ ಹೆಸರಿನಲ್ಲಿ ಹಲವರು ಇಲ್ಲಿ ದೇವರ ಭಾವ ಚಿತ್ರಗಳನ್ನು ಬಳಸಿಕೊಂಡು ವಿವಾದಕ್ಕೀಡಾಗಿದ್ದಾರೆ. ಕೆಲವರಿಗೆ ಫ್ಯಾಷನ್ ಕೇವಲ ಕಲೆ ಮಾತ್ರ. ಆದರೆ
ಶಿವಣ್ಣ-ಡಾಲಿಯ 'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಏಜೆಂಟ್ ಕಾವೇರಿ; ನಟಿ ಅದಿತಿ ಬಾಲನ್
ನಿರ್ದೇಶಕ ಹೇಮಂತ್ ರಾವ್ ಅವರ ಆಪರೇಷನ್ ಡ್ರೀಮ್ ಥಿಯೇಟರ್ 666 ಚಿತ್ರ ತಂಡವು ತಮ್ಮ ಬೊಕ್ಕಸದಿಂದ ಮತ್ತೊಂದು ಪ್ರಮುಖ ಪಾತ್ರವನ್ನು ಘೋಷಿಸಿದೆ. ಖ್ಯಾತ ನಟಿ, ತಮಿಳಿನ ರಾಜ್ಯ ಪ್ರಶಸ್ತಿ ವಿಜೇತೆ ಅದಿತಿ ಬಾಲನ್ ಅವರು ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದಿತಿ ಬಾಲನ್ 'ಅರುವಿ' ಎಂಬ ತಮ್ಮ ಮೊದಲ ಚಿತ್ರದಲ್ಲಿ ಉತ್ತಮ ಅಭಿನಯದಿಂದ ಎಲ್ಲರ ಮನೆಮಾತಾಗಿದ್ದರು. ತದನಂತರ ಕ್ಯಾಪ್ಟನ್
ಚಿರಂಜೀವಿ 'ಕೈದಿ' ಕಥೆ ಹೇಳೋಕೆ ಹೋಗಿದ್ದ ಲೋಕೇಶ್ ಕನಕರಾಜ್; ಮೆಗಾಸ್ಟಾರ್ ಭೇಟಿ ಆಗಿದ್ರಾ? ಮಿಸ್ ಆಗಿದ್ದೇಗೆ?
ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿಯನ್ನು ಚಾಲ್ತಿಯಲ್ಲಿರೋ ನಟ. ಇತ್ತೀಚೆಗೆ ಅವರು ನಟಿಸಿದ 'ಮನಶಂಕರ ವರಪ್ರಸಾದ್ ಗಾರು' ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಹೀಗಾಗಿ ಮೆಗಾಸ್ಟಾರ್ ಎದುರು ನಿಲ್ಲುವುದಕ್ಕೆ ಇಂದಿನ ಸ್ಟಾರ್ ನಟರೇ ಪರದಾಡುತ್ತಾರೆ. ತಮ್ಮನ ಪುತ್ರ ಸಮಕಾಲೀನ ನಟರಿಗೆ ಸವಾಲೊಡ್ಡುತ್ತಿದ್ದಾರೆ. ಚಿರಂಜೀವಿ ಆ ಮಟ್ಟಿಗೆ ತೆಲುಗು ಚಿತ್ರರಂಗದಲ್ಲಿ ಬೇರೂರಿದ್ದಾರೆ. ಇನ್ನು ಚಿರಂಜೀವಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಬೇಕು ಅನ್ನೋದು ಅವರ
Akshay Kumar: ಬಾವಲಿಯಂತೆ ಮರಕ್ಕೆ ನೇತು ಬಿದ್ದ ಅಕ್ಷಯ್ ಕುಮಾರ್! 'ಭೂತ್ ಬಂಗ್ಲಾ'ದಲ್ಲಿ ಏನೆಲ್ಲಾ ನಡೆಯಲಿದೆ ಗೊತ್ತಾ?
ಅಕ್ಷಯ್ ಕುಮಾರ್ ಅಭಿನಯದ ಭೂತ್ ಬಂಗ್ಲಾ ಚಿತ್ರದ ಮೋಷನ್ ಪೋಸ್ಟರ್ ಇಂಟ್ರಸ್ಟಿಂಗ್ ಆಗಿದೆ. ಇದರಲ್ಲಿ ಅಕ್ಷಯ್ ಕುಮಾರ್ ಬಾವಲಿಯಂತೆ ಮರಕ್ಕೆ ನೇತು ಬಿದ್ದಿದ್ದಾರೆ. ಯಾಕೆ ಅನ್ನೋದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

22 C