Ustaad Bhagat Singh Review: ಹಳಸಿದ ಕಥೆಗೆ ಅದೇ ಮಸಾಲೆ.. ಹೊಸ ಒಗ್ಗರಣೆ
ಆಂಧ್ರ ಡಿಸಿಎಂ ಪಟ್ಟಕ್ಕೇರಿದ ಪವನ್ ಕಲ್ಯಾಣ್ ಸಿನಿಮಾಗಳಿಂದ ಅಂತರ ಹಾಯ್ದುಕೊಂಡಿದ್ದಾರೆ. ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಅಭಿಮಾನಿಗಳನ್ನು ತೃಪ್ತಿಪಡಿಸಲು ಹಿಂದೆ ಶುರು ಮಾಡಿ ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದ್ದಾರೆ. ಅದಕ್ಕೆ ಕೊನೆ ಸೇರ್ಪಣೆ 'ಉಸ್ತಾದ್ ಭಗತ್ ಸಿಂಗ್'. 'ಗಬ್ಬರ್ ಸಿಂಗ್' ಸಿನಿಮಾ ನಿರ್ದೇಶಿಸಿ ಗೆದ್ದಿ ಹರೀಶ್ ಶಂಕರ್ ಮತ್ತೊಮ್ಮೆ ಪವನ್ ಕಲ್ಯಾಣ್ ಜೊತೆ ಸಿನಿಮಾ
Love Mocktail 3 X Review ; ನಿಧಿ ನೆನಪಲ್ಲಿ ಆದಿಯ ಪಯಣ - ಇಷ್ಟವಾಗುತ್ತಾ ತಂದೆ-ಮಗಳ ಕಥನ ? ಪ್ರೇಕ್ಷಕರ ಅಭಿಪ್ರಾಯ
ಕಿರುತೆರೆಯಿಂದ ಬೆಳ್ಳಿತೆರೆಗೆ ಹಲವಾರು ಜನ ಬಂದಿದ್ದಾರೆ. ಆ ಪೈಕಿ ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ನಾಯಕನಾಗಿ ನೆಲೆಯೂರುವ ಪ್ರಯತ್ನ ಮಾಡಿದ ಕೃಷ್ಣಗೆ ಗೆಲುವು ಆರಂಭದಲ್ಲಿ ಸಿಗಲಿಲ್ಲ. ಹಾಗಂಥ ಕೃಷ್ಣ ಸೋಲನ್ನೂ ಕೂಡ ಒಪ್ಪಿಕೊಳ್ಳಲಿಲ್ಲ. ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಸಹಾಯಕ ನಿರ್ದೇಶಕನಾಗಿಯೂ ಕೂಡ ದುಡಿದ ಡಾರ್ಲಿಂಗ್ ಕೃಷ್ಣ 2020ರಲ್ಲಿ ದಿಗ್ಗನೆ ಎದ್ದು ನಿಂತರು.ನಿರ್ದೇಶಕನಾಗಿ ಬಡ್ತಿ
Dhurandhar 2 Box office: ಕರ್ನಾಟಕದಲ್ಲಿ 'ಧುರಂಧರ್ 2' ಕ್ರೇಜ್ ಹೇಗಿದೆ? ಪೇಯ್ಡ್ ಪ್ರಿವ್ಯೂ ಕಲೆಕ್ಷನ್ ಎಷ್ಟು?
ನಿನ್ನೆ (ಮಾರ್ಚ್ 18) ರಣ್ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾದ ಪೇಯ್ಡ್ ಪ್ರೀಮಿಯರ್ ನಡೆದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾದ ಕಲೆಕ್ಷನ್ ಒಂದು ದಾಖಲೆ ಬರೆದಿದೆ. ಪೇಯ್ಡ್ ಪ್ರೀಮಿಯರ್ಗೆ ಈ ಮಟ್ಟಿಗೆ ರೆಸ್ಪಾನ್ಸ್ ಹಿಂದೆಂದೂ ಸಿಕ್ಕಿರಲಿಲ್ಲ. ನಿನ್ನೆ ನಡೆದ ಎರಡು ಶೋಗಳಿಂದಲೇ ಒಂದು ಸ್ಮಾಲ್ ಬಜೆಟ್ ಬಾಲಿವುಡ್ ಸಿನಿಮಾ ನಿರ್ಮಾಣ ಆಗುವಷ್ಟು ಕಲೆಕ್ಷನ್ ಮಾಡಿದೆ.
Dhurandhar 2 X Review: 'ಧುರಂಧರ್ 2' ನೋಡಿದ ಪ್ರೇಕ್ಷಕರು ಹೇಳಿದ್ದೇನು? ಇಷ್ಟ ಆಯ್ತಾ? ಇಲ್ವಾ?
ಈ ವರ್ಷದ ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಧುರಂಧರ್ 2' ರಿಲೀಸ್ ಆಗಿದೆ. ನಿನ್ನೆ (ಮಾರ್ಚ್ 18) ವಿಶ್ವದ ಬಹುತೇಕ ಭಾಗಗಳಲ್ಲಿ ಪೇಯ್ಡ್ ಪ್ರೀಮಿಯರ್ ಆಗಿದೆ. ಇದರಿಂದಲೇ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿದ್ದು, ಸಿನಿಮಾ ಬಗ್ಗೆ ಕ್ರೇಜ್ ದುಪ್ಪಟ್ಟಾಗಿದೆ. ಈ ಸ್ಪ್ರೈ (SPY) ಸೀಕ್ವೆಲ್ ನೋಡಿ ಪ್ರೇಕ್ಷಕರು ಒಂದೊಂದು ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ರಣ್ವೀರ್ ಸಿಂಗ್, ಸಂಜಯ್
ಬಾಡಿಗೆ ಕಟ್ಟದ್ದಕ್ಕೆ ಅಡುಗೆ ಮಾಡುವ ಪಾತ್ರೆಯಲ್ಲಿ ಮಾಲೀಕರು ಮೂತ್ರ ವಿಸರ್ಜನೆ ಮಾಡಿದ್ರು; ಖ್ಯಾತ ನಟನ ನೋವಿನ ಕಥೆ
ನೋವು, ಅವಮಾನ, ಅಪಮಾನ ಎದುರಿಸಿದವರು ಜೀವನದಲ್ಲಿ ಸಾಧಿಸಿ ತೋರಿಸಿರುವ ಸಾಕಷ್ಟು ಉದಾಹರಣೆಗಳಿವೆ. ಚಿತ್ರರಂಗದಲ್ಲಿ ಕೂಡ ಸ್ಟಾರ್ ನಟರು ನಿಜ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದವರೇ.. ಇವತ್ತು ಸ್ಟಾರ್ಗಳಾಗಿ ಮೆರೆಯುತ್ತಿರಬಹುದು, ಕೋಟಿ ಕೋಟಿ ಆಸ್ತಿ ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿರಬಹುದು. ಆದರೆ ಒಂದಾನೊಂದು ಕಾಲದಲ್ಲಿ ತುತ್ತು ಅನ್ನಕ್ಕೂ ಕಷ್ಟಪಟ್ಟವರಿದ್ದಾರೆ. ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ ಇವತ್ತು
ಅಣ್ಣಾವ್ರ ಬಳಿಕ ಅಂಡರ್ವಾಟರ್ನಲ್ಲಿ ನಟಿ ಶ್ರುತಿ ಶೂಟಿಂಗ್; ಕೊರಗಜ್ಜ ಕ್ಲೈಮ್ಯಾಕ್ಸ್ ಬಲು ರೋಚಕ
ಕಳೆದ ಜನವರಿಯಲ್ಲಿ ಬಿಡುಗಡೆಗಾಗಿ ಸರ್ವ ಸನ್ನದ್ದವಾಗಿದ್ದ ಕೊರಗಜ್ಜ ಚಿತ್ರಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ರವರು ಮತ್ತೆ ಕ್ಲೈಮ್ಯಾಕ್ಸ ನ್ನು ವೈಭವೀಕರಿಸುವ ಸಲುವಾಗಿ ಅಂಡರ್ ವಾಟರ್ ಶೂಟಿಂಗ್ ನಲ್ಲಿ ಕೆಲ ಭಾಗಗಳನ್ನು ಪುನರ್ ಚಿತ್ರೀಕರಿಸಿದ್ದಾರೆ.. ಕೇರಳದ ತಿರುವನಂತಪುರಂ ನಲ್ಲಿ ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ರವರ ಒಡೆತನ ದಲ್ಲಿದ್ದ ವಿಸ್ಮಯ ಸ್ಟುಡಿಯೋದಲ್ಲಿ ಅಂಡರ್ ವಾಟರ್ ನ ವಿಶೇಷ
Dhurandhar 2 Review: ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡೆ ಸಿನಿಮಾ 'ಧುರಂದರ್ 2' ಹೇಗಿದೆ? ಪ್ಲಸ್ ಏನು? ಮೈಸನ್ ಏನು?
ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾದ 'ಧುರಂಧರ್ 2' ಇಂದು (ಮಾರ್ಚ್ 18) ವಿಶ್ವದಾದ್ಯಂತ ಪ್ರೀಮಿಯರ್ ಶೋ ಕಂಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ಈ ಸಿನಿಮಾದ ಪ್ರೀಮಿಯರ್ಗೆ ಒಳ್ಳೆಯ ಒಪಿನಿಯನ್ ಸಿಕ್ಕಿದೆ. ಶೋಗಳು ಬಹುತೇಕ ಕಡೆ ಹೌಸ್ಫುಲ್ ಆಗಿವೆ. ಭಾಷೆಯ ಭೇದವನ್ನು ಮರೆತು ಸಿನಿಮಾವನ್ನು ನೋಡಿ ಬಂದಿದ್ದಾರೆ. 'ಧುರಂಧರ್' ಬಾಕ್ಸಾಫೀಸ್ನಲ್ಲಿ ಮೋಡಿ ಮಾಡಿದ ಬೆನ್ನಲ್ಲೇ ಪಾರ್ಟ್
ಇನ್ಸ್ಟಾಗ್ರಾಮ್ನಲ್ಲಿ ಹೊಂಬಾಳೆ ಫಿಲ್ಮ್ಸ್, ಕಾಂತಾರ ಅಕೌಂಟ್ ಅನ್ಫಾಲೋ ಮಾಡಿದ್ರಾ ರಿಷಬ್ ಶೆಟ್ಟಿ?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ' ಸರಣಿ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ರಿಷಬ್ ಶೆಟ್ಟಿ ಜೀವನ ಬದಲಿಸಿದ ಸಿನಿಮಾಗಳಿವು. ಕೋವಿಡ್ ಸಮಯದಲ್ಲಿ ಶುರುವಾಗಿದ್ದ 'ಕಾಂತಾರ' ಸಿನಿಮಾ ಹಿಟ್ ಆಗಿ ಬಳಿಕ ಚಾಪ್ಟರ್-1 ಮಾಡುವಂತಾಯಿತು. ಹೊಂಬಾಳೆ ಸಂಸ್ಥೆ ಇದಕ್ಕೆ ಬೆನ್ನೆಲುಬಾಗಿ ನಿಂತಿತ್ತು. ವಿಜಯ್ ಕಿರಗಂದೂರ್ ನಿರ್ಮಾಣದ 'ಕಾಂತಾರ' ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಾಖಲೆ ಬರೆದವು.
ಹೊಂಬಾಳೆ ಫಿಲ್ಮ್ಸ್ ಮುಂದಿನ ಚಿತ್ರಕ್ಕೆ 'ಕಿಷ್ಕಿಂದಕಾಂಡಂ' ಖ್ಯಾತಿಯ ದಿನ್ಜಿತ್ ಅಯ್ಯಥನ್ ಆಕ್ಷನ್ ಕಟ್?
'KGF' ಹಾಗೂ 'ಕಾಂತಾರ' ಸರಣಿ ಸಿನಿಮಾಗಳ ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೈಲೆಂಟ್ ಆಗಿದೆ. ಒಂದಷ್ಟು ಸಿನಿಮಾಗಳನ್ನು ಘೋಷಣೆ ಮಾಡಿದ್ದರೂ ಯಾವುದು ಕೂಡ ಈಗ ಸೆಟ್ಸ್ ಮೇಲೆ ಇಲ್ಲ. ಸದ್ಯಕ್ಕೆ ಯಾವುದೇ ಸಿನಿಮಾ ಶುರುವಾಗುವ ಲಕ್ಷಣಗಳು ಕಾಣ್ತಿಲ್ಲ. ಒಂದಷ್ಟು ಪ್ರಾಜೆಕ್ಟ್ ಚರ್ಚೆ ನಡೀತಿದೆ. ಅಂದಹಾಗೆ ಹೊಂಬಾಳೆ ಸಂಸ್ಥೆಯ ಮುಂದಿನ ಚಿತ್ರಕ್ಕೆ ದಿನ್ಜಿತ್ ಅಯ್ಯಥನ್ ಆಕ್ಷನ್ ಕಟ್ ಹೇಳುತ್ತಾರೆ
ಶ್ರದ್ಧಾ ಕಪೂರ್-ರಾಹುಲ್ ಮೋದಿ ಮದುವೆ ಸುದ್ದಿಗೆ ಬ್ರೇಕ್ ? ಚಿಕ್ಕಮ್ಮ ತೇಜಸ್ವಿನಿ ಕೊಲ್ಹಾಪುರೆ ಹೇಳಿದ್ದೇನು?
ಬಾಲಿವುಡ್ನ ಕ್ಯೂಟ್ ನಟಿ ಶ್ರದ್ಧಾ ಕಪೂರ್ ಸದ್ಯ ತಮ್ಮ ಮದುವೆ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಶ್ರದ್ಧಾ ಹಾಗೂ ರಾಹುಲ್ ಮೋದಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಈ ವದಂತಿಗಳಿಗೆ ಈಗ ಶ್ರದ್ಧಾ ಅವರ ಚಿಕ್ಕಮ್ಮ ತೇಜಸ್ವಿನಿ ಕೊಲ್ಹಾಪುರೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮ್ಮ ತೇಜಸ್ವಿನಿ ಅವರ ಹೇಳಿಕೆ ಈಗ ಸೋಶಿಯಲ್
ನನ್ನಿಂದ ಏನಾದ್ರೂ ತಪ್ಪಾಗಿದ್ರೆ, ಕ್ಷಮಿಸಿ; ಆದ್ರೆ ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್
ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ 'ಕೆಡಿ' ವಿಚಿತ್ರ ಕಾರಣಕ್ಕೆ ಸುದ್ದಿ ಆಗ್ತಿದೆ. ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಇದೀಗ ಪ್ರೇಮ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿದ್ದಾರೆ. ನಾನು ಕೆಟ್ಟ ಅರ್ಥದಲ್ಲಿ ಹಾಡು ಬರ್ದಿಲ್ಲ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೂ ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಪ್ರೇಮ್ ಕೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ
Ganesh-Brundavihaari:'ಕೃಷ್ಣಂ ಪ್ರಣಯ ಸಖಿ' ಕಾಂಬೋದ ಹೊಸ ಸಿನಿಮಾ ಟೈಟಲ್ 'ಬೃಂದಾವಿಹಾರಿ'; ಹೈಲೈಟ್ ಏನು?
ಗೋಲ್ಡನ್ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಕಾಂಬಿನೇಷನ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಸಕ್ಸಸ್ ಕಂಡಿತ್ತು. ಸಿನಿಮಾದ ಹಾಡುಗಳು ಸಂಗೀತ ಪ್ರಿಯರ ಕಿವಿಗಳಿಗೆ ಇಂಪು ನೀಡಿದ್ದವು. ಜನರು ಥಿಯೇಟರ್ಗೆ ಬರುತ್ತಿಲ್ಲ ಎಂದು ಚಿಂತೆ ಪಡುವ ಸಮಯ. ಆ ವೇಳೆ ಈ ಸಿನಿಮಾ ಪ್ರೇಕ್ಷಕರನ್ನು ಎಳೆದು ತಂದಿತ್ತು. ಸಿನಿಮಾ ಬಾಕ್ಸಾಫೀಸ್ನಲ್ಲಿಯೂ ಸೂಪರ್ ಹಿಟ್ ಆಗಿತ್ತು. 'ಕೃಷ್ಣಂ ಪ್ರಣಯ
'KVN ಪ್ರೊಡಕ್ಷನ್ಸ್' ಹೆಸರಿನಲ್ಲೇ ಸಮಸ್ಯೆ ಇದೆ.. ಅದಕ್ಕೆ ಇಷ್ಟೆಲ್ಲಾ ಹಿನ್ನಡೆ; ಖ್ಯಾತ ಜ್ಯೋತಿಷಿ ವಿಶ್ಲೇಷಣೆ
ಅದ್ಯಾಕೋ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಟೈಮೇ ಸರಿಯಿಲ್ಲ ಕಣ್ರೀ. ಈ ಸಂಸ್ಥೆ ನಿರ್ಮಾಣದ ಸಿನಿಮಾಗಳಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಸಂಕ್ರಾಂತಿಗೆ ಬರಬೇಕಿದ್ದ 'ಜನ ನಾಯಗನ್' ಸಿನಿಮಾ ಯುಗಾದಿ ಬಂದ್ರು ಬಿಡುಗಡೆ ಆಗುವ ಸುಳಿವು ಸಿಕ್ತಿಲ್ಲ. 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗಿದೆ. ಈಗ 'ಕೆಡಿ' ಚಿತ್ರದ ಸಾಂಗ್ ವಿವಾದಕ್ಕೆ ಕಾರಣವಾಗಿದೆ. ಜೋಗಿ ಪ್ರೇಮ್ ಹೇಳುವಂತೆ
LPG ಸಂಕಷ್ಟಕ್ಕೆ ಅಕ್ಷಯ್ ಕುಮಾರ್ ಮನೆಯಲ್ಲೂ ಆತಂಕ? ಪತ್ನಿ ಟ್ವಿಂಕಲ್ ಖನ್ನಾ ಹೊಸ ಪ್ಲ್ಯಾನ್
ದೇಶಾದ್ಯಂತ ಈಗ ಎಲ್ಪಿಜಿ ಸಿಲಿಂಡರ್ ಕೊರತೆ ದೊಡ್ಡ ಸುದ್ದಿಯಾಗುತ್ತಿದೆ. ಈಗಾಗಲೇ ಗ್ಯಾಸ್ ಸಿಲಿಂಡರ್ ಅಭಾವದಿಂದ ಕೆಲವೆಡೆ ಹೋಟೆಲ್ ಮುಚ್ಚಲಾಗಿದೆ. ಪಿಜಿಗಳಲ್ಲಿ ಆಹಾರಕ್ಕೆ ತತ್ವಾರ ಶುರುವಾಗಿದೆ. ಸಾಮಾನ್ಯ ಜನರಷ್ಟೇ ಅಲ್ಲದೆ, ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಮನೆಗೂ ಈ ಬಿಸಿ ತಟ್ಟಿದೆ. ಬಾಲಿವುಡ್ನ ಖಿಲಾಡಿ ಅಕ್ಷಯ್ ಕುಮಾರ್ ಮನೆಯಲ್ಲೂ ಈಗ ಇದೇ ಆತಂಕ ಶುರುವಾಗಿದೆ. ಗ್ಯಾಸ್ ಸಿಲಿಂಡರ್ ಸಿಗುವುದು ಕಷ್ಟವಾಗಬಹುದು
'ಕೆಟ್ಟೋದೆ ಕೆಟ್ಟೋದೆ' ಅಂತ ದರ್ಶನ್ ಜೊತೆ ಕುಣಿದಿದ್ದ ರಕ್ಷಿತಾ, ಬಳಿಕ ಏನಾಯ್ತು? ಯಾರು ಕಾಮೆಂಟ್ ಮಾಡ್ಲೇಬಾರ್ದಾ?
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ವಿವಾದಕ್ಕೆ ಸಿಲುಕಿದೆ. ಅದಕ್ಕೆ ಕಾರಣ 'ಸರ್ಸೆ ಸರ್ಸೆ' ಸಾಂಗ್ ಸಾಹಿತ್ಯ. ಕನ್ನಡದಲ್ಲಿ ಸ್ವತಃ ಪ್ರೇಮ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅಶ್ಲೀಲ, ಅಸಭ್ಯ ಸಾಹಿತ್ಯದ ಬಗ್ಗೆ ಭಾರೀ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದೆ. ಯೂಟ್ಯೂಬ್ನಿಂದ ಹಿಂದಿ ವರ್ಷನ್ ಸಾಂಗ್ ಡಿಲೀಟ್ ಮಾಡಲಾಗಿದೆ. ಹಾಡಿನಲ್ಲಿ ಹೆಜ್ಜೆ ಹಾಕಿರುವ ನಟಿ ನೋರಾ ಫತೇಹಿ ಕೂಡ ಈಗ
KD The Devil Controversy; 'ಕೆಡಿ' ಸಾಂಗ್ ವಿವಾದ; ಜೋಗಿ ಪ್ರೇಮ್ ವಿರುದ್ಧ ತಿರುಗಿಬಿದ್ದ ನೂರಾ ಫತೇಹಿ
ಕನ್ನಡ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ ದಿ ವಿಲನ್' ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಚಿತ್ರತಂಡ ಅದ್ಧೂರಿಯಾಗಿಯೇ ಪ್ರಚಾರವನ್ನು ಅಧಿಕೃತವಾಗಿ ಆರಂಭ ಮಾಡಿತ್ತು. ಈಗಾಗಲೇ ಸಿನಿಮಾದ ಕೆಲವು ಹಾಡುಗಳನ್ನು ರಿಲೀಸ್ ಮಾಡಿದ್ದರೂ, ನಾಲ್ಕನೇ ಹಾಡಿನ ಮೂಲಕ ಪ್ರಚಾರ ಶುರುವಾಗಿತ್ತು. ಆದರೆ, ಆರಂಭದಲ್ಲಿಯೇ ಸಿನಿಮಾಗೆ ಹಿನ್ನೆಡೆಯಾಗಿದೆ. ಅದು ಜೋಗಿ ಪ್ರೇಮ್ ಬರೆದ ಸೆರಗು ಸರ್ಸೆ.. ಅನ್ನೋ ಪೋಲಿ ಸಾಂಗ್.
ಚಿತ್ರಗಳು ಸೋತ್ರೂ ಕ್ರೇಜ್ ಕಮ್ಮಿ ಆಗ್ಲಿಲ್ಲ; 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ ಶ್ರೀಲೀಲಾ ಭಾರೀ ಸಂಭಾವನೆ
ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಚೆಲುವೆ ಬಳಿಕ ತೆಲುಗು ಸಿನಿಮಾಗಳಲ್ಲಿ ಭರ್ಜರಿ ಅವಕಾಶ ಗಿಟ್ಟಿಸಿಕೊಂಡರು. ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಆದರೆ ಈವರೆಗೆ ಶ್ರೀಲೀಲಾಗೆ ದೊಡ್ಡ ಬ್ರೇಕ್ ಸಿಗಲೇ ಇಲ್ಲ. ಶ್ರೀಲೀಲಾ ಗ್ಲಾಮರ್ ಹಾಗೂ ಡ್ಯಾನ್ಸ್
ಅಣ್ಣಾವ್ರ ಸಿನಿಮಾ ಗೀತೆಗಳಲ್ಲಿ ಇಣುಕಿತ್ತು ಡಬಲ್ ಮೀನಿಂಗ್; 'ಪ್ರೇಮಲೋಕ'ದಲ್ಲಿ ಅಸಭ್ಯ ಸಾಹಿತ್ಯ ಘಾಟು
'ಕೆಡಿ' ಸಿನಿಮಾ ಹಾಡಿನ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣ್ತಿಲ್ಲ. ಹೀಗೆ ಸಿನಿಮಾ ಹಾಡುಗಳ ಸಾಹಿತ್ಯ ಟೀಕೆಗೆ ಗುರಿ ಆಗುತ್ತಿರುವುದು ಇದೇ ಮೊದಲಲ್ಲ. ಬೇರೆ ಭಾಷೆಯ ಸಿನಿಮಾ ಹಾಡುಗಳನ್ನು ಬಿಟ್ಟುಬಿಡಿ. ಕನ್ನಡದಲ್ಲೇ ಕೆಲ ಸಿನಿಮಾ ಗೀತೆಗಳಲ್ಲಿ ಹೀಗೆ ಅಸಭ್ಯ, ಅಸಂಬದ್ಧ ಸಾಲುಗಳು, ಪದಗಳು ಈ ಹಿಂದೆ ಕೂಡ ಸೇರಿಕೊಂಡು ಟೀಕೆಗೆ ಗುರಿಯಾಗಿತ್ತು. ದಶಕಗಳ ಹಿಂದೆ ಡಾ. ರಾಜ್ಕುಮಾರ್
ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ. ಆದರೆ ಕೆಲವರು ತಮ್ಮ ಸಂಭಾವನೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಸಿಗಬೇಕಾದ ಸಂಭಾವನೆ ಸಿಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಹೀಗಾಗಿಯೇ ಸಂಭಾವನೆ ವಿಚಾರದಲ್ಲಿ ಕೆಲ ನಟ ಮತ್ತು ನಟಿಯರ
ಹೊಸ ಸಿನಿಮಾ ಅನೌನ್ಸ್ ಮಾಡಿದ 'ಲ್ಯಾಂಡ್ಲಾರ್ಡ್' ನಿರ್ಮಾಪಕ; ಪಿಸಿ ಶೇಖರ್ ನಿರ್ದೇಶಕ..ಹೀರೊ ಯಾರು?
ಹೊಸ ವರ್ಷ ಶುರುವಾಯ್ತು. ಸಿನಿಮಾರಂಗದಲ್ಲಿಯೂ ಹೊಸ ವರುಷಕ್ಕೆ ಹೊಸ ಸಿನಿಮಾಗಳ ಅನೌನ್ಸ್ ಸಂಭ್ರಮ ಕೂಡ ಜೋರಾಗಿದೆ. ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ನ ಸಕ್ಸಸ್ ಫುಲ್ ನಿರ್ದೇಶಕ ಪಿಸಿ ಶೇಖರ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. 'ರಾಗಾ', 'ರೊಮಿಯೋ' ಅಂತಹ ಅದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿಸಿ ಶೇಖರ್ ಇದೀಗ ತಮ್ಮ 12ನೇ ಸಿನಿಮಾ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ
Bhagyalakshmi: ಬದಲಾಗಿಲ್ಲ ತಾಂಡವ್…ಭಾಗ್ಯಾ ಫೋಟೋ ಸುಟ್ಟು ಬೆಂಕಿ ಹಾಕಿದ ಕಿರಾತಕ; ಭಾಗ್ಯಾಗೆ ಕಂಟಕ?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲದ ಘಟ್ಟ ತಲುಪಿದೆ. ಇಷ್ಟು ದಿನ ಸೌಮ್ಯವಾಗಿ ಕಾಣುತ್ತಿದ್ದ ತಾಂಡವ್ ಈಗ ಅಸಲಿ ರೂಪ ತೋರಿಸುತ್ತಿದ್ದಾನೆ. ಮನೆಯವರ ಮುಂದೆ ನಾಟಕ ಆಡುತ್ತಿದ್ದವನು ಈಗ ರೌದ್ರಾವತಾರ ತಾಳಿದ್ದಾನೆ. ಭಾಗ್ಯಾಳ ಮೇಲೆ ತಾಂಡವ್ಗೆ ವಿಪರೀತ ಕೋಪ ಬಂದಿದೆ. ಆತ ತನ್ನ ಮನಸ್ಸಿನಲ್ಲಿ ದ್ವೇಷದ ಕಿಚ್ಚು ಹಚ್ಚಿಕೊಂಡಿದ್ದಾನೆ. ಇದನ್ನು ನೋಡಿ ವೀಕ್ಷಕರು
ಮಗನ ಭವಿಷ್ಯಕ್ಕಾಗಿ ಬೇರೆಯವರ ಜೊತೆ ಮಲಗುವುದರಲ್ಲಿ ತಪ್ಪೇನಿದೆ ? ಸಾಯಬೇಕಾ ನಾನು ?
ಬದುಕು ತುಂಬಾನೇ ವಿಚಿತ್ರ. ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಇಲ್ಲಿ ಕೆಲ ಅನಿರೀಕ್ಷಿತ ತಿರುವುಗಳು ಎದುರಾಗುತ್ತಾವೆ. ಹೀಗೆ ಎದುರಾಗುವ ಈ ತಿರುವುಗಳಿಂದ ಕೆಲ ಒಮ್ಮೆ ಬದುಕು ಅಲ್ಲೋಲ.. ಕಲ್ಲೋಲವಾಗುತ್ತೆ. ಇನ್ನೂ ಕೆಲ ಒಮ್ಮೆ ಕತ್ತಲೆ ತುಂಬಿದ್ದ ಬದುಕಿನಲ್ಲಿ ಬೆಳಕು ಮೂಡುತ್ತೆ. ಇನ್ನು ಬಡವನಿಗೆ ಮಾತ್ರ ಕಷ್ಟ ಇರುವುದೆಂದಲ್ಲ. ಎಂತಹ ಸಿರಿವಂತನಾದರೂ ಕಷ್ಟಗಳನ್ನು ಎದುರಿಸಲೇಬೇಕು. ಆದರೆ, ಕಷ್ಟಗಳನ್ನು ಧೈರ್ಯದಿಂದ
ಬಾಲಿವುಡ್ ಸಿನಿಮಾ 'ಧುರಂಧರ್ 2'ಗೆ ಎಲ್ಲೆಡೆ ಕ್ರೇಜ್ ಅದ್ಭುತವಾಗಿದೆ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ನಾಳೆ (ಮಾರ್ಚ್ 19) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣುವುದಕ್ಕೆ ಸಜ್ಜಾಗಿದೆ. ಆದರೆ, ಅದಕ್ಕೂ ಮುನ್ನ, ಅಂದರೆ ಇಂದು (ಮಾರ್ಚ್ 18) ವಿಶ್ವದ ಹಲವೆಡೆ ಸಾವಿರಾರು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಶೋಗಳಿಗೂ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ. 'ಧುರಂಧರ್
'ಕೆಡಿ' ವಿವಾದದ ಕಿಡಿ; 'ಪುಷ್ಪ 2' \ಫೀಲಿಂಗ್ಸು\.. 'ಕಲ್ನಾಯಕ್' \ಚೋಲಿ ಕೆ ಪೀಛೇ ಕ್ಯಾ ಹೈ\ ಕೊಟ್ಟು ಟಕ್ಕರ್
ಕಳೆದೆರಡು ದಿನಗಳಿಂದ 'ಕೆಡಿ' ಸಿನಿಮಾದ ವಿವಾದ ಭುಗಿಲೆದ್ದಿದೆ. ಸರ್ಸೆ ಸರ್ಸೆ ಸೆರಗು..ಸರ್ಸೆ ಹಾಡು ರಿಲೀಸ್ ಆಗುತ್ತಿದ್ದಂತೆ ಜನರು ತಿರುಗಿಬಿದ್ದಿದ್ದರು. ಅದರಲ್ಲೂ ಹಿಂದಿ ವರ್ಷನ್ಗೆ ಸಾಂಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇಡೀ ದೇಶದಲ್ಲಿ ಸಿನಿಪ್ರಿಯರು ವಿಶೇಷವಾಗಿ ಬಾಲಿವುಡ್ ಅಂಗಳದಲ್ಲಿ ವಿಪರೀತಿ ಟೀಕೆಗಳು ವ್ಯಕ್ತವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಾಹಿತ್ಯದ ಬಗ್ಗೆ ಕಟುವಾಗಿ ಟೀಕೆ ಮಾಡುತ್ತಿದ್ದಾರೆ. 'ಕೆಡಿ' ಸಾಂಗ್ಗೆ
ಮಲಯಾಳಂ OTT ಕಂಟೆಂಟ್ ಅನ್ನು ಕುಟುಂಬಗಳಿಗೆ ಸೂಕ್ತವಾದಂತೆ ಆರಿಸೋದು ಹೇಗೆ?
ಮಲಯಾಳಂ OTT ಪ್ಲಾಟ್ಫಾರ್ಮ್ಗಳನ್ನು ಗಮನಿಸುತ್ತಿರುವ ಪೋಷಕರಿಗೆ ಕೇವಲ ವಯಸ್ಸಿನರೇಟಿಂಗ್ಗಳು ಮಾತ್ರ ಸಂಪೂರ್ಣ ಕಥೆಯನ್ನು ಹೇಳುವುದಿಲ್ಲ ಎಂಬುದು ಅರಿವಾಗುತ್ತಿದೆ. ಡಾರ್ಕ್ ಥ್ರಿಲ್ಲರ್ಗಳು, ಸಾಮಾಜಿಕ ನಾಟಕಗಳು ಮತ್ತು ಎಡ್ಜಿ ಕಾಮಿಡಿಗಳು ಒಟ್ಟಿಗೆ ಬಿಡುಗಡೆಯಾಗುತ್ತಿರುವುದರಿಂದ, ಲಿವಿಂಗ್ ರೂಮ್ ಪರದೆಯ ಮೇಲೆ ಪ್ಲೇ ಬಟನ್ ಒತ್ತುವ ಮೊದಲು ಭಾಷೆ, ಹಿಂಸೆ ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇರಲಿ ಎಂದು ಅನೇಕ
Dhurandhar 2: 'ಧುರಂಧರ್ 2' ಭಾರತಕ್ಕೊಂದು.. ವಿದೇಶಕ್ಕೊಂದು ರನ್ ಟೈಮ್; ಎಷ್ಟು ಗಂಟೆ ಸಿನಿಮಾ ನೋಡ್ಬೇಕು?
ರಣ್ವೀರ್ ಸಿಂಗ್ ಸಿನಿಮಾ 'ಧುರಂಧರ್' ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ ಮೇಲೆ ಪಾರ್ಟ್ 2 ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಬಿಡುಗಡೆಗೂ ಮುನ್ನವೇ ಸಿನಿಮಾಗೆ ಸಿಕ್ಕಾಪಟ್ಟೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ನಾಳೆ (ಮಾರ್ಚ್ 18) ನಡೆಯಲಿರೋ ಪ್ರೀಮಿಯರ್ ಶೋಗೆ ಜನರು ಮುಗಿಬಿದ್ದು ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ. ಈ ಕ್ರೇಜ್ ಅನ್ನು ನೋಡಿ ಸಿನಿಮಾ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯೋದು ಗ್ಯಾರಂಟಿ ಅಂತ
Samantha: ಬೆಡ್ ರೂಮ್ ಫೋಟೊ ಹಂಚಿಕೊಂಡ ಸಮಂತಾ; ಲ್ಯಾಪ್ಟಾಪ್ ಮುಂದೆ ಕೂತ ಪತಿ ಗುರಾಯಿಸಿದ್ದೇಕೆ?
ನಾಗಚೈತನ್ಯ ಜೊತೆ ಸಮಂತಾ ವಿಚ್ಚೇದನಕ್ಕೆ ಮುಂದಾದಾಗ ಅಭಿಮಾನಿಗಳು ಬೇಸರಗೊಂಡಿದ್ದರು. ಟಾಲಿವುಡ್ನ ಜನಪ್ರಿಯ ಜೋಡಿ ಹೀಗೆ ಬೇರೆಯಾಗಿದ್ದಕ್ಕೆ ಅಸಮಧಾನವನ್ನೂ ಹೊರ ಹಾಕಿದ್ದರು. ಇದು ಸಮಂತಾ ವೈಯಕ್ತಿಕ ಬದುಕಿನ ಮೇಲೆ ಬಹಳ ದೊಡ್ಡ ಪರಿಣಾಮವೇ ಬೀರಿತ್ತು. ಒಂದರ ಹಿಂದೊಂದು ಕಷ್ಟಗಳು ಅವರನ್ನು ಬೆಂಬಿಡದೆ ಕಾಡಿತ್ತು. ಈ ಸಂಕಷ್ಟದಿಂದ ಹೊರ ಬರುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡಿದ್ದರು. ವಿಚ್ಚೇದನದ ನೋವಿನಿಂದ ಹೊರ ಬರಬೇಕು
ಅಕ್ಷಯ್ ಕುಮಾರ್ ಜೊತೆ ಅಜಯ್ ದೇವಗನ್ ಕಾಮಿಡಿ ಕಿಕ್ ; ಒಂದೇ ಸಿನಿಮಾದಲ್ಲಿ 7 ಸ್ಟಾರ್ಸ್
ರೋಹಿತ್ ಶೆಟ್ಟಿ ನಿರ್ದೇಶನದ 'ಗೋಲ್ಮಾಲ್' ಸರಣಿಯ ಐದನೇ ಭಾಗದ ಚಿತ್ರೀಕರಣ ಅಧಿಕೃತವಾಗಿ ಶುರುವಾಗಿದೆ. ಈ ಬಾರಿ ಚಿತ್ರವು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮೂಡಿಬರಲು ಸಿದ್ಧವಾಗುತ್ತಿದೆ. ಅಕ್ಷಯ್ ಕುಮಾರ್ ಅವರ ಅದ್ಧೂರಿ ಸೇರ್ಪಡೆಯಿಂದ ಈ ಹಾಸ್ಯಾಯಾಣ ಈಗಲೇ ಸದ್ದು ಮಾಡುತ್ತಿದೆ. ಅಭಿಮಾನಿಗಳ ಬಹುಕಾಲದ ನಿರೀಕ್ಷೆಯಂತೆ ಶರ್ಮಾನ್ ಜೋಶಿ ಮತ್ತೆ ಈ ತಂಡವನ್ನು ಸೇರಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಮಿಂಚಿದ್ದ ಶರ್ಮಾನ್
ದರ್ಶನ್ ಮನವಿಗೆ ಕೊನೆಗೂ ಸಿಕ್ತು ಮನ್ನಣೆ ; ಕಾಲಹರಣ ಮಾಡಿದಕ್ಕೆ ಪವಿತ್ರಾ ಗೌಡ ಬಲಗೈ ಬಂಟನಿಗೆ 5,000 ದಂಡ
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಸದ್ಯ ಮತ್ತೊಮ್ಮೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂದಿಗೆ (ಮಾರ್ಚ್ 17) ದರ್ಶನ್ ಮತ್ತೊಮ್ಮೆ ಜೈಲು ಸೇರಿ 215 ದಿನಗಳಾಗಿವೆ. ಕಳೆದ ಬಾರಿಯಂತೆ ದರ್ಶನ್ಗೆ ಈ ಬಾರಿ ಹೊರ ಬರಲು ಸಾಧ್ಯವಾಗುತ್ತಿಲ್ಲ.
ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ. ಅಶ್ಲೀಲ ಪದಪುಂಜಗಳನ್ನೆಲ್ಲಾ ಪೋಣಿಸಿ ಮನರಂಜನೆಯ ಹೆಸರಿನಲ್ಲಿ ಮಾರುವ ಪ್ರಯುತ್ನ ನಡೆಯುತ್ತಿದೆ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಸದ್ಯ ಕಣ್ಮುಂದೆ ಇರುವ''ಕೆಡಿ'' ಚಿತ್ರದ ಹಾಡು ಹಲರವರನ್ನು
\ಇಲ್ಲಿ ಎಲ್ಲೂ ಬಿರಿಯಾನಿ ಕೊಡಲ್ಲ..ಅಣ್ಣಂಗೆ ಜೈ ಅನ್ನಲ್ಲ\; ಅಪ್ಪು ಬರ್ತ್ಡೇ ದಿನ ಪ್ರಥಮ್ ಮಾತಿನ ಅರ್ಥವೇನು?
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇರುವ ಅವರ ಪುಣ್ಯಭೂಮಿಗೆ ತೆರಳಿ ದರ್ಶನ ಪಡೆಯುವ ಮೂಲಕ ಬರ್ತ್ಡೇಯನ್ನು ಸಂಭ್ರಮಿಸಿದ್ದಾರೆ. ಕುಟುಂಬಸ್ಥರು ಅಪ್ಪು ಸಮಾಧಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಪ್ರತಿವರ್ಷದಂತೆ ಈ ವರ್ಷ ಕೂಡ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳ ಜೊತೆ ಚಿತ್ರರಂಗದ ಮಂದಿ ಕೂಡ ಆಗಮಿಸಿ ಪುನೀತ್
ಚಿತ್ರರಂಗದಲ್ಲಿ ಸ್ಟಾರ್ ಗಳಾಗಿ ಹಲವರು ಮಿಂಚಬಹುದು. ಆದರೆ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಪಡೆಯುವರು ಕೆಲವರು ಮಾತ್ರ. ಆ ಪೈಕಿ ಒಬ್ಬರು ಪುನೀತ್ ರಾಜ್ ಕುಮಾರ್. ಆಡುವ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅಪ್ಪು ಜೈತ್ರಯಾತ್ರೆ ಅನನ್ಯ. ಅವರ ಕಣ್ಣಿನ ಹೊಳಪು .. ಮಾತುಗಳಲ್ಲಿದ್ದ ವಿನಯ .. ನಗು ಹಿಂದೆ ಇದ್ದ ಸರಳ ವ್ಯಕ್ತಿತ್ವ.. ಕನ್ನಡದ ಕಲಾ
ವಿವಾದ ವಿಲ್ಲದೇ ಜೋಗಿ ಪ್ರೇಮ್ ಸಿನಿಮಾ ರಿಲೀಸ್ ಆಗೋದೇ ಇಲ್ಲ ಅಂತ ಕಾಣಿಸುತ್ತಿದೆ. ಪ್ರತಿ ಸಿನಿಮಾದಂತೆ 'ಕೆಡಿ ದಿ ಡೆವಿಲ್' ಸಿನಿಮಾ ಕೂಡ ಕಾಂಟ್ರವರ್ಸಿಯ ಸುಳಿಗೆ ಸಿಲುಕಿದೆ. ಇತ್ತೀಚೆಗೆ ಬಿಡುಗಡೆಯಾದ ಇದೇ ಸಿನಿಮಾ ನಾಲ್ಕನೇ ಹಾಡು ಸರಸೆ ನಿನ್ನ ಸೆರಗ.. ಈಗ ವಿವಾದದ ಕೇಂದ್ರ ಬಿಂದು. ಈ ಹಾಡು ರಿಲೀಸ್ ಆದಲ್ಲಿಂದ ಜೋಗಿ ಪ್ರೇಮ್ ವಿರುದ್ಧ ಟೀಕೆಗಳ
Bhagyalakshmi ; ತಾಂಡವ್ ಬಣ್ಣ ಬಯಲಾಗುತ್ತಾ? ಭಾಗ್ಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಕುಟುಂಬ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪೈಕಿ 'ಭಾಗ್ಯಲಕ್ಷ್ಮೀ' ಸದಾ ಮುಂಚೂಣಿಯಲ್ಲಿರುತ್ತದೆ. ಪ್ರತಿದಿನವೂ ಒಂದಲ್ಲ ಒಂದು ಟ್ವಿಸ್ಟ್ಗಳ ಮೂಲಕ ವೀಕ್ಷಕರನ್ನು ಸೆಳೆಯುತ್ತಿರುವ ಈ ಸೀರಿಯಲ್ ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಸೌಮ್ಯವಾಗಿ ಕಾಣುತ್ತಿದ್ದ ಭಾಗ್ಯಾ ಈಗ ಅಕ್ಷರಶಃ ಕಾಳಿಯ ರೂಪ ತಾಳಿದ್ದಾಳೆ. ಮನೆಯಲ್ಲಿ ಎಲ್ಲವೂ ಶಾಂತವಾಗಿದೆ ಅಂದುಕೊಳ್ಳುವಷ್ಟರಲ್ಲಿ ಹೊಸ ಬಿರುಗಾಳಿ ಎದ್ದಿದೆ. ಮನೆಯ ಗೌರವ ಉಳಿಸಲು
ಮದುವೆಯಾದ ಹತ್ತು ವರ್ಷದ ನಂತರ ಸಿಹಿ ಸುದ್ದಿ ನೀಡಿದ ಖ್ಯಾತ ಜೋಡಿ ; 41ನೇ ವಯ್ಸಸಿನಲ್ಲಿ ಗರ್ಭಿಣಿಯಾದ ನಟಿ
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ
ದಮ್ಮಯ್ಯ ಅಂತೀನಿ ನನ್ನ ಮಗಳನ್ನು ನನಗೆ ಹಿಂದಿರುಗಿಸಿ ; ಬೀದಿಯಲ್ಲಿ ಮಹಾಕುಂಭದ ಮೊನಾಲಿಸಾ ತಾಯಿ ಆರ್ತನಾದ
ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ.ಇನ್ನು ಕೆಲವರ ಮನೆಯಲ್ಲಿ ಹೆತ್ತವರ ವಿರೋಧದಿಂದ ಮನೆಯಿಂದ ಓಡಿ ಹೋಗಿ ಮದುವೆಯಾಗ್ಲೇ ಬೇಕಾದ ಅನಿವಾರ್ಯತೆ ಎದುರಾಗುತ್ತೆ.
Darshan: ಕೊನೆಗೂ ನೆರವೇರಿತು ಆಸೆ, ದರ್ಶನ್ ಪರ ಬಂತು ಕೋರ್ಟ್ ಆದೇಶ
Darshan: ದರ್ಶನ್ ಜೈಲಿನ ಒಳ ಸಂದರ್ಶನಕ್ಕೆ ಅನುಮತಿ ಕೊಟ್ಟಿತಾ ಕೋರ್ಟ್? ಫಾಲೋ ಮಾಡ್ಬೇಕಾಗಿರೋ ರೂಲ್ಸ್ ಏನು? ಇಲ್ಲಿ ಓದಿ.
\ನನ್ನ ಮಗ ಕಲ್ಲುಗುಂಡು.. ಅವನನ್ನು ಅಲ್ಲಾಡಿಸೋಕೆ ಆಗಲ್ಲ\; ವೇಣುಸ್ವಾಮಿಗೆ ಯಶ್ ತಾಯಿ ತಿರುಗೇಟು
ಕನ್ನಡ ನಟ ಯಶ್ ಬಗ್ಗೆ ಆಂಧ್ರದ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿಕೆ ಭಾರೀ ವೈರಲ್ ಆಗಿತ್ತು. 'ಕೆಜಿಎಫ್' ಸರಣಿ ಸಿನಿಮಾಗಳ ಬಗ್ಗೆ ಯಶ್ ಡಿಪ್ರೆಶನ್ನಲ್ಲಿದ್ದಾರೆ ಎಂದು ವೇಣುಸ್ವಾಮಿ ಹೇಳಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಇದೀಗ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗ ಗುಂಡುಕಲ್ಲು.. ಅವನಿಗೆ ಏನೂ ಆಗಲ್ಲ. ಏನೂ ಗೊತ್ತಿಲ್ಲದೇ
'ಕೆಡಿ' ಒಂದೇ ಅಲ್ಲ.. ಜೋಗಿ ಪ್ರೇಮ್ ನಿರ್ದೇಶಿಸಿದ ಸಿನಿಮಾಗಳು ವಿವಾದಕ್ಕೆ ಸಿಲುಕಿದ್ದೇ ಹೆಚ್ಚು?
ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ' ಸಿನಿಮಾದ ಹಾಡು ವಿವಾದಕ್ಕೆ ಸಿಲುಕಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಈ ಹಾಡನ್ನು 'ಕೆಡಿ ದಿ ಡೆವಿಲ್' ತಂಡ ರಿಲೀಸ್ ಮಾಡಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ 5 ಭಾಷೆಗಳಲ್ಲೂ ನಾಲ್ಕನೇ ಸಾಂಗ್ ರಿಲೀಸ್ ಆಗಿತ್ತು. ಬಾಲಿವುಡ್ ನಟಿ ನೂರಾ ಫತೇಹಿ ಹಾಗೂ ಸಂಜಯ್ ದತ್ ಕಾಂಬಿನೇಷನ್ನಲ್ಲಿ ಶೂಟ್ ಆಗಿರುವ ಹಾಡೀಗ ವಿವಾದದ ಸುಳಿಗೆ
KD Movie: KD ಸಿನಿಮಾ ವಿರುದ್ಧ ಪೊಲೀಸರಿಗೆ ರಾಜ್ಯ ಮಹಿಳಾ ಆಯೋಗ ದೂರು
ರಾಜ್ಯ ಮಹಿಳಾ ಆಯೋಗ 'ಕೆಡಿ' ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ಅಸಭ್ಯ ಸಾಹಿತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದೆ. ಪ್ರೇಮ್ ಬರೆದ ಈ ಹಾಡು ಮಹಿಳೆಯರ ಮಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.
Raghavendra Rajkumar On Appu | ಅಪ್ಪು ನೆನೆದು ರಾಘಣ್ಣ ಭಾವುಕ ಮಾತು | N18V
Raghavendra Rajkumar On Appu | ಅಪ್ಪು ನೆನೆದು ರಾಘಣ್ಣ ಭಾವುಕ ಮಾತು | N18V
Vijay-Trisha: ವಿಜಯ್ ಮತ್ತು ತ್ರಿಶಾ ಕೃಷ್ಣನ್ ನಡುವಿನ ಡೇಟಿಂಗ್ ವದಂತಿಗಳು ತೀವ್ರಗೊಂಡಿದ್ದು, ತ್ರಿಶಾ ತಾಯಿ ಉಮಾ ಕೃಷ್ಣನ್ ಅವರ ಸೋಷಿಯಲ್ ಮೀಡಿಯಾ ಆ್ಯಕ್ಟಿವಿಟಿ ಇವರ ಮದುವೆಯ ಹಿಂಟ್ ನೀಡಿದೆ.

30 C