Madhavan: ರಗಡ್ ಲುಕ್, ಗಂಭೀರ ಪಾತ್ರ! ‘ಮಾಧವನ್ 2.0’ ಜರ್ನಿ ಬಗ್ಗೆ ಏನಂದ್ರು ಮ್ಯಾಡಿ?
ಆರ್. ಮಾಧವನ್ ಸ್ವಿಟ್ಜರ್ಲ್ಯಾಂಡ್ ಘಟನೆಯ ಬಳಿಕ ನಾಲ್ಕು ವರ್ಷ ನಟನೆಯಿಂದ ದೂರವಿದ್ದು, ಧುರಂಧರ್ ಮುಂತಾದ ಶಕ್ತಿಶಾಲಿ ಪಾತ್ರಗಳ ಮೂಲಕ “ಮಾಧವನ್ 2.0” ರೂಪಿಸಿಕೊಂಡಿದ್ದಾರೆ.
Movies: ಮೈ ಜುಮ್ ಎನಿಸೋ ಕ್ರೈಂ ಸ್ಟೋರಿ, ಈ ಸಿನಿಮಾ ನೋಡ್ತಾ ಪ್ರೇಕ್ಷಕರು ಸೈಲೆಂಟಾಗಿಬಿಡ್ತಾರೆ
ಈ ಸಿನಿಮಾ ನೋಡುತ್ತಿದ್ದರೆ ನಿಮ್ಮ ಮೈ ಜುಮ್ ಎನ್ನುತ್ತೆ. ಕ್ಲೈಮ್ಯಾಕ್ಸ್ ರೋಷ ಉಕ್ಕಿಸುತ್ತದೆ. 7 ಫಿಲ್ಮ್ ಫೇರ್ ಅವಾರ್ಡ್ಸ್ ಪಡೆದ ಮೂವಿ ಒಟಿಟಿಯಲ್ಲಿದೆ.
Preethiya Parivala: ಯಾರು ಶಿಲ್ಪಾ ಶೆಟ್ಟಿ ತಂಗಿಯ ಹೊಸ ಬಾಯ್ಫ್ರೆಂಡ್? ಶಮಿತಾ ಡೇಟಿಂಗ್ ಮಾಡ್ತಿರೋದ್ಯಾರನ್ನು?
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರಾ? ಯಾರೊಂದಿಗೆ ಡೇಟ್ ಮಾಡುತ್ತಿದ್ದಾರೆ ಈ ಚೆಲುವೆ?
Rajpal Yadav: ತಿಹಾರ್ ಜೈಲು ಸೇರ್ತಾರಾ ಖ್ಯಾತ ಹಾಸ್ಯ ನಟ? ಕೇಸ್ ಏನು?
ಖ್ಯಾತ ಹಾಸ್ಯ ನಟನಿಗೆ ದೆಹಲಿ ಹೈಕೋರ್ಟ್ ಆದೇಶದಂತೆ ಫೆಬ್ರವರಿ 4ರಂದು ಸಂಜೆ 4ಕ್ಕೆ ತಿಹಾರ್ ಜೈಲಿನಲ್ಲಿ ಸರೆಂಡರ್ ಆಗಬೇಕಾಗಿದೆ. ಅಷ್ಟಕ್ಕೂ ಕೇಸ್ ಏನು?
Netflix India 2026 : 29 ವರ್ಷದ ನಂತರ ಸನ್ನಿ ಡಿಯೋಲ್-ಅಕ್ಷಯ್ ಖನ್ನಾ ಮುಖಾಮುಖಿ-11 ಸಿನಿಮಾ,19 ವೆಬ್ ಸೀರೀಸ್
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರ ಮನರಂಜನೆಯ ತಾಣವಾಗಿತ್ತು. ಹೆಚ್ಚೆಂದರೆ ಟಿವಿ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳು ಮನರಂಜನೆಯ ವ್ಯಾಖ್ಯಾನವನ್ನೇ ಬದಲಿಸಿವೆ. ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ಪ್ಲಾಟ್ಫಾರ್ಮ್ಗಳು ಜನ್ಮ ಪಡೆದಿವೆ. ಕೊರೊನಾ ನಂತರ ಕಡಿವಾಣ ಹಾಕಲಾಗದಂತೆ ಬೆಳೆದು ನಿಂತಿವೆ. ಮಿಲೇನಿಯಲ್ಸ್ ಅಂದರೆ 18 ರಿಂದ 35ರ
Peddi: ಚಿಕ್ಕಪ್ಪನ ಮೂವಿಗಾಗಿ ತಮ್ಮ ಸಿನಿಮಾ ಮುಂದೂಡಿದ್ರಾ ರಾಮ್ ಚರಣ್? ಪೆದ್ದಿ ರಿಲೀಸ್ ಡೇಟ್ ಅನೌನ್ಸ್
ರಾಮ್ ಚರಣ್ ಅಭಿನಯದ PEDDI ಚಿತ್ರದ ಬಿಡುಗಡೆ ಮುಂದೂಡಲಾಗಿದೆ. ಮಾರ್ಚ್ನಲ್ಲಿ ಬರಬೇಕಿದ್ದ ಸಿನಿಮಾಗೆ ಹೊಸ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
Mahesh Babu Movie: ರಾಜಮೌಳಿ ಚಿತ್ರದಲ್ಲಿ ಮಹೇಶ್ ಬಾಬು 'ರಾಮ'ನಾ? 'ರುದ್ರ'ನಾ?
ಡೈರೆಕ್ಟರ್ ರಾಜಮೌಳಿ ಅವರ ವಾರಣಾಸಿ ಚಿತ್ರದಲ್ಲಿ ಮಹೇಶ್ ಬಾಬು ಡಬಲ್ ರೋಲ್ ಮಾಡಿದ್ದಾರೆ. ಟೈಮ್ ಟ್ರಾವೆಲ್ ಕಥೆಯನ್ನೂ ಈ ಚಿತ್ರ ಹೊಂದಿದೆ. ಇದೀಗ ಈ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.
Chiranjeevi: ದೊಡ್ಡ ಮಾವನ ಬೆಂಬಲಕ್ಕೆ ಬಂದ ಲಾವಣ್ಯ! ಚಿರಂಜೀವಿನ ಟೀಕಿಸೋರಿಗೆ ಏನಂದ್ರು?
ಮೊಮ್ಮಗ ಬೇಕು ಎನ್ನುವ ಹಳೆಯ ಹೇಳಿಕೆಗೆ ಚಿರಂಜೀವಿ ಅವರು ಟ್ರೋಲ್ ಆಗುತ್ತಿರುವಾಗಲೇ ನಟಿ ಲಾವಣ್ಯ ತ್ರಿಪಾಠಿ ದೊಡ್ಡ ಮಾವನ ಬೆಂಬಲಕ್ಕೆ ಬಂದಿದ್ದಾರೆ.
Gold Price Today in Bengaluru Jumps After Continuous Fall: 24K, 22K and 18K Rates Inside
ಕಳೆದ ಮೂರ್ನಾಲ್ಕು ದಿನಗಳಿಂದ ದಾಖಲೆಯ ಮಟ್ಟದಲ್ಲಿ ನಿರಂತರ ಇಳಿಕೆಯನ್ನು ಕಂಡಿದ್ದ ಚಿನ್ನದ ಬೆಲೆ, ಇಂದು ಅಚಾನಕ್ ದಿಕ್ಕು ಬದಲಿಸಿಕೊಂಡು ಮತ್ತೆ ಭಾರೀ ಪ್ರಮಾಣದ ಏರಿಕೆಯನ್ನು ದಾಖಲಿಸಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಕುಸಿತವಾಗುತ್ತಿದ್ದ ಕಾರಣ ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ನಿರೀಕ್ಷೆಯ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇಂದು ಕಂಡ ಈ ತೀವ್ರ ಬೆಲೆ ಏರಿಕೆ, ಮಾರುಕಟ್ಟೆಯ ಚಲನವಲನದಲ್ಲಿ ಮಹತ್ವದ
South Movie: ಧನುಷ್ ಜೊತೆ ನಟಿಸ್ತಿದ್ದಾರೆ 74 ವರ್ಷದ ಈ ಸ್ಟಾರ್ ನಟ! ಯಾವ ಮೂವಿ?
ಧನುಷ್ ಜೊತೆ ದಕ್ಷಿಣದ 74 ವರ್ಷದ ಸ್ಟಾರ್ ನಟ ತೆರೆ ಹಂಚಿಕೊಳ್ಳುತ್ತಿದ್ದಾರೆ. ಯಾರು ಆ ನಟ? ಯಾವ ಸಿನಿಮಾ? ಎಕ್ಸೈಟಿಂಗ್ ಡೀಟೆಲ್ಸ್ ಇಲ್ಲಿದೆ.
Dhurandhar 2: ಧುರಂಧರ್ 2ನಲ್ಲಿ ಪವರ್ಫುಲ್ ಪಾತ್ರದಲ್ಲಿ ಸಲ್ಮಾನ್ ಖಾನ್?
ಸಲ್ಮಾನ್ ಖಾನ್ ರಣವೀರ್ ಸಿಂಗ್ ಅವರ ಧುರಂಧರ್ 2 ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಾರಾ? ಏನಿದು ಹೊಸ ಸುದ್ದಿ?
Dhurandhar 2 Budget: 'ಧುರಂಧರ್ 2'ನ ಬಜೆಟ್ ಎಷ್ಟು ಕೋಟಿ? ಮೊದಲ ಭಾಗಕ್ಕೆ 250-300 ಕೋಟಿ, ಈಗ ಮತ್ತಷ್ಟು ಹೆಚ್ಚು?
ಆದಿತ್ಯ ಧರ್ ಅವರ ಬ್ಲಾಕ್ಬಸ್ಟರ್ 'ಧುರಂಧರ್' ನಂತರ ಈಗ ಅದರ ಸೀಕ್ವೆಲ್ 'ಧುರಂಧರ್ 2' ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. 'ಧುರಂಧರ್ 2'ನ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಬಜೆಟ್ ಎಷ್ಟು?
Bhagya Lakshmi: ಆದಿಯ ಪ್ರೀತಿಯನ್ನ ಒಪ್ಪಿಕೊಂಡಳೇ ಭಾಗ್ಯ? ಕುತೂಹಲದ ಘಟ್ಟ ತಲುಪಿದ ಭಾಗ್ಯಲಕ್ಷ್ಮಿ ಸೀರಿಯಲ್!
ಭಾಗ್ಯಲಕ್ಷ್ಮಿ ಸೀರಿಯಲ್ ಮತ್ತೊಂದು ಘಟ್ಟ ತಲುಪಿದೆ. ಆದಿ ಮೇಲೆ ಭಾಗ್ಯಳಿಗೆ ಲವ್ ಆಗಿದೆ. ಇನ್ನೇನು ಅದನ್ನ ಹೇಳೋದು ಬಾಕಿ ಇದೆ. ಅದೇ ಸದ್ಯದ ಇಂಟ್ರಸ್ಟಿಂಗ್ ವಿಷಯ. ಅದರ ವಿವರ ಇಲ್ಲಿದೆ ಓದಿ.
Ajai Rao Movie: ಸಂಚಲನ ಮೂಡಿಸಿದ ಸರಳ ಸುಬ್ಬರಾವ್ ಟ್ರೈಲರ್! ಸಖತ್ ಡಿಫರೆಂಟ್
1970 ರ ಕಾಲಘಟ್ಟದ ಕಥೆ ಇದೀಗ ಚಿತ್ರ ಆಗಿದೆ. ಅಪರೂಪದ ಕಥೆ ಕೂಡ ಇದಾಗಿದೆ. ಅಜಯ್ ರಾವ್ ಈ ಚಿತ್ರದಲ್ಲಿದ್ದಾರೆ. ಈ ಚಿತ್ರದ ಟ್ರೈಲರ್ ನೋಡಿದರೆ ಸಾಕು. ಕಾದಂಬರಿ ಫೀಲ್ ಆಗುತ್ತದೆ. ಆ ರೀತಿಯ ಈ ಚಿತ್ರ ಇದೀಗ ರಿಲೀಸ್ಗೆ ರೆಡಿ ಆಗಿದೆ. ಇದರ ಇತರ ವಿವರ ಇಲ್ಲಿದ ಓದಿ.
Dhurandhar 2 Movie: ನೆಟ್ಫ್ಲಿಕ್ಸ್ ಕೈ ತಪ್ಪಿತೇ ಧುರಂಧರ್-2 ಸಿನಿಮಾ? ಯಾಕೆ?
ಧುರಂದರ್ -2 ಚಿತ್ರ ನೆಟ್ಫ್ಲಿಕ್ಸ್ ಅಲ್ಲಿ ಬರೋದಿಲ್ವೇ? ಹಾಗಾದ್ರೆ ಈ ಚಿತ್ರ ಯಾವುದರಲ್ಲಿ ಸ್ಟ್ರೀಮಿಂಗ್ ಆಗುತ್ತದೆ? ಈ ಬಗೆಗಿನ ಹೊಸ ಮಾಹಿತಿ ಇಲ್ಲಿದೆ ಓದಿ.
Rashmika Mandanna: ರಶ್ಮಿಕಾ-ವಿಜಯ್ ಮದುವೆ ಪಕ್ಕಾನಾ? ಸದ್ಯ ಕೇಳಿ ಬರ್ತಿರೋ ಟಾಲಿವುಡ್ ಟಾಕ್ ಏನು?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆಗ್ತಾರೆ. ಇವರು ಪ್ರೀತಿಯಲ್ಲಿಯೇ ಇದ್ದಾರೆ. ಒಪ್ಪಿಕೊಂಡ ಸಿನಿಮಾ ಆದ್ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಹೀಗೆಲ್ಲ ಸುದ್ದಿಗಳಿವೆ. ಆದರೆ, ಇವರ ಮದುವೆಯ ಬಗ್ಗೆ ಟಾಲಿವುಡ್ ಅಲ್ಲಿ ಏನ್ ಚರ್ಚೆ ಇದೆ ಅನ್ನೋ ಒಂದಷ್ಟು ವಿಷಯ ಇಲ್ಲಿದೆ ಓದಿ.
Gold-Silver Rate Today: Huge rise in gold and silver rates in a single day! Big shock
ಕಳೆದ ಮೂರು ದಿನಗಳಿಂದ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ (Gold Price Rise) ಏರಿಕೆಯಾಗಿದೆ. ಇಂದೂ (ಫೆ.4) ಭಾರತದಲ್ಲಿ ಚಿನ್ನದ ಬೆಲೆ(Gold Rate India)ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಕೊನೆಗೂ ನಿರಾಸೆಯಾಗಿದೆ. ಚಿನ್ನದ ಬೆಲೆ ನೋಡಿದ್ರೆ ಅಯ್ಯಯ್ಯೋ ಎಂಬಂತಾಗಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
Darshan: ಕಾಟೇರನ ಹವಾ ಕಡಿಮೆ ಆಗೋದೇ ಇಲ್ಲ; ಈ ಪೋಸ್ಟರ್ ಸಾಕಷ್ಟು ವಿಷಯ ಹೇಳುತ್ತೆ ನೋಡಿ!
ದರ್ಶನ್ ಫ್ಯಾನ್ಸ್ ಕ್ರೇಜ್ ಕಡಿಮೆ ಆಗಿಲ್ಲ. ಹಬ್ಬ ಹರಿದಿನಗಳಲ್ಲಿ, ಜಾತ್ರೆಯ ಸಡಗರದಲ್ಲಿಯೇ ದರ್ಶನ್ ಪೋಸ್ಟರ್ ಇದ್ದೇ ಇರುತ್ತವೆ. ಇಲ್ಲೊಂದು ಜಾತ್ರೆಯಲ್ಲಿ ದರ್ಶನ್ ಕಟೌಟ್ ನಿಲ್ಲಿಸಲಾಗಿದೆ. ಇದರ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ.
Bhagyalakshmi: ದೇಶ ಬಿಟ್ಟು ಹೋಗೋ ಮುನ್ನವೇ ಭಾಗ್ಯ ನೆನಪಲ್ಲಿ ಕಣ್ಣೀರಿಟ್ಟ ಆದಿ; ತಾಂಡವ್ ಎಂಟ್ರಿ.. ಹೊಸ ಟ್ವಿಸ್ಟ್
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಭಾಗ್ಯಲಕ್ಷ್ಮಿ' ಈಗ ಕುತೂಹಲದ ಘಟ್ಟ ತಲುಪಿದೆ. ಪ್ರೇಕ್ಷಕರಿಗೆ ಪ್ರತಿ ಸಂಚಿಕೆಯೂ ಹೊಸ ಆಯಾಮವನ್ನು ಪರಿಚಯಿಸುತ್ತಿದೆ. ಸಂಜೆ 7 ಗಂಟೆಯಾಯಿತೆಂದರೆ ಸಾಕು, ಮನೆಮಂದಿಯೆಲ್ಲಾ ಟಿವಿ ಮುಂದೆ ಹಾಜರಿರುತ್ತಾರೆ. ಕಥೆಯ ಓಟ ಈಗ ಒಂದು ಭಾವನಾತ್ಮಕ ತಿರುವಿಗೆ ಬಂದು ನಿಂತಿದೆ. ಇಲ್ಲಿ ಸಂಬಂಧಗಳ ಮೌಲ್ಯ ಮತ್ತು ಅನಿವಾರ್ಯತೆಗಳ ನಡುವೆ ಸಂಘರ್ಷ ನಡೆಯುತ್ತಿದೆ.
2025ರಲ್ಲಿ ಕನ್ನಡ ಚಿತ್ರರಂಗಕ್ಕೆ ಮೊದಲ ಬಿಗ್ ಸಕ್ಸಸ್ ಕೊಟ್ಟ ಸಿನಿಮಾ 'ಸು ಫ್ರಮ್ ಸೋ'. ರಾಜ್ ಬಿ ಶೆಟ್ಟಿ ನಿರ್ಮಿಸಿ, ನಟಿಸಿದ್ದ ಈ ಸಿನಿಮಾ ಫಿಲ್ಮ್ ಮೇಕರ್ಸ್ಗೆ ಅಚ್ಚರಿ ಮೂಡಿಸಿತ್ತು. ರಾಜ್ ಬಿ ಶೆಟ್ಟಿ ಒಬ್ಬರನ್ನು ಬಿಟ್ಟು ಆ ಸಿನಿಮಾದಲ್ಲಿ ನಟಿಸಿದವರೆಲ್ಲರೂ ಕನ್ನಡಿಗರಿಗೆ ಹೊಸ ಮುಖಗಳೇ ಆಗಿದ್ದವು. ಸಿನಿಮಾರಂಗದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೂ, ಪ್ರಮುಖ
Jyothi Rai: ವಯಸ್ಸು 40, ಸ್ಟೈಲ್ 20; ಜೋಗುಳ ಸೀರಿಯಲ್ ಬ್ಯೂಟಿಯ ಹಾಟ್ ಲುಕ್! ಜ್ಯೋತಿ ರೈ ಫೋಟೋಸ್
ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜ್ಯೋತಿ ರೈ ಇದೀಗ ಮಾಡಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಬೋಲ್ಡ್ ಫೋಟೋಗಳನ್ನ ಶೇರ್ ಮಾಡುವ ಮೂಲಕ ನಟಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
Varanasi Movie: ವಾರಣಾಸಿ ಬಿಗ್ ನ್ಯೂಸ್ ಔಟ್; ಕೊನೆಗೂ ಸಿಕ್ತು ಆ ಯಕ್ಷ ಪ್ರಶ್ನೆಗೆ ಉತ್ತರ
ಡೈರೆಕ್ಟರ್ ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ವಾರಣಾಸಿ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇದರದ್ದೇ ಸದ್ದು ಜಾಸ್ತಿ ಇದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Toxic Vs Dhurandhar 2: 'ಟಾಕ್ಸಿಕ್'-'ಧುರಂಧರ್ 2' ಎರಡರ ಟೀಸರ್ ರಿಲೀಸ್ ಆಯ್ತು.. ಯಾವ ಸಿನಿಮಾಗಿದೆ ಕ್ರೇಜ್?
ಬಾಲಿವುಡ್ ಸಿನಿಮಾ 'ಧುರಂಧರ್' ಬಾಕ್ಸಾಫೀಸ್ನಲ್ಲಿ ದಾಖಲೆ ಕಲೆಕ್ಷನ್ ಮಾಡುತ್ತಿದ್ದಂತೆ ಸದಾ ಸುದ್ದಿಯಲ್ಲಿದೆ. ಅದರಲ್ಲೂ ಇತ್ತೀಚೆಗೆ 'ಧುರಂಧರ್ 2' ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಇವೆರಡರಲ್ಲಿ ಯಾವ ಸಿನಿಮಾ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ. 'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ಸಿನಿಮಂದಿಯ ಕಣ್ಣು ಅರಳಿಸಿತ್ತು. ಬೋಲ್ಡ್ ಟೀಸರ್ ಅನ್ನು
Chakravarthy Chandrachud VS K Manju | ನಿರ್ಮಾಪಕರಿಗೆ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್ | Sudeep | N18V
Chakravarthy Chandrachud VS K Manju | ನಿರ್ಮಾಪಕರಿಗೆ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್ | Sudeep | N18V
Chakravarthy Chandrachud |ಆವತ್ತು ಹೇಳಿದ ಮಾತು ಅದು ನನ್ನ ವೈಯಕ್ತಿಕ ವಿಚಾರ
Chakravarthy Chandrachud Clarifies Controversial Statement| ಆವತ್ತು ಹೇಳಿದ ಮಾತು ಅದು ನನ್ನ ವೈಯಕ್ತಿಕ ವಿಚಾರ
ಆಸ್ಕರ್ ಅಂಗಳಕ್ಕೆ ಜಿಯೋ ಲಗ್ಗೆ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ 'ಡೀಲ್'
ಭಾರತೀಯ ಸಿನಿಮಾ ರಂಗದ ದಿಗ್ಗಜ ಸಂಸ್ಥೆಯೊಂದು ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಕೇವಲ ಕೋಟಿಗಳ ಲೆಕ್ಕಾಚಾರವಲ್ಲ, ಇದು ಪ್ರತಿಭೆ ಮತ್ತು ಬಂಡವಾಳದ ಅದ್ಭುತ ಸಂಗಮ. ಭಾರತೀಯ ಚಿತ್ರರಂಗ ಅಂದ್ರೆ ಬರೀ ಹಾಡು, ಫೈಟು ಮಾತ್ರವಲ್ಲ. ಇಲ್ಲಿ ಮಣ್ಣಿನ ಸೊಗಡಿನ ಕಥೆಗಳಿಗೂ ಅಷ್ಟೇ ಬೆಲೆ ಇದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದ ಕಥೆಗಳು ವಿಶ್ವದ ವೇದಿಕೆಯಲ್ಲಿ
ರೋಮಿಯೋ ಹಿಂದೆ ಬಿದ್ದ ಹುಸೇನ್ ಉಸ್ತಾರ ಮಗಳು, ಬಿಡುಗಡೆ ಮೇಲೆ ಕರಿನೆರಳು
ಮುಂಬೈ ಅಂದ್ರೆ ಅದು ಬಣ್ಣದ ಲೋಕದ ತವರು. ಇಲ್ಲಿ ಪ್ರತಿ ದಿನವೂ ಹೊಸ ಸಿನಿಮಾಗಳ ಸದ್ದು ಗದ್ದಲ ಜೋರಾಗಿ ಇರುತ್ತದೆ. ಆದರೆ ಈ ಬಾರಿಯ ಸದ್ದು ಅಬ್ಬರದ ಪ್ರಚಾರದ್ದಲ್ಲ, ಬದಲಿಗೆ ಕಾನೂನು ಕಚೇರಿಯಿಂದ ಬಂದಿರುವ ನೋಟಿಸ್ನಿಂದ ಈಗ ಒಂದು ದೊಡ್ಡ ಸಿನಿಮಾದ ಹಾದಿಗೆ ಈಗ ಕಂಟಕ ಎದುರಾಗಿದೆ. ಹೌದು,ಬಾಲಿವುಡ್ನಲ್ಲಿ ಹಳೆಯ ಭೂಗತ ಲೋಕದ ಕಥೆಗಳನ್ನು ತೆರೆಯ ಮೇಲೆ
ಹಳೇ ವಿಡಿಯೋ ತೋರಿಸಿ ಅಲ್ಲು ಅರ್ಜುನ್ ಫ್ಯಾನ್ಸ್ಗೆ ತಿರುಗೇಟು ಕೊಟ್ಟ ಯಶ್ ಫ್ಯಾನ್ಸ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು ಅದೇ ದಿನ 'ಧುರಂಧರ್'- 2 ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಹಾಗಾಗಿ ಭಾರೀ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ. ಎರಡೂ ಸಿನಿಮಾಗಳು ರಿಲೀಸ್ ಡೇಟ್ ಬದಲಿಸಲು ಸಿದ್ಧರಿಲ್ಲ. ಹಾಗಾಗಿ ಕದನ ಕುತೂಹಲ ಮೂಡಿದೆ. ಯುಗಾದಿ, ಈದ್ ಸಂಭ್ರಮದಲ್ಲಿ ಸಾಲು
Dhurandhar Movie: ಅಂತೂ ಇಂತೂ 'ಧುರಂದರ್' ನೋಡಿದ ಪಾಕ್ ಪ್ರೇಕ್ಷಕರು! ಎಲ್ಲಿ ನೋಡಿದ್ರು, ಹೇಳಿದ್ದೇನು?
ಧುರಂಧರ್ ಚಿತ್ರವನ್ನ ಪಾಕಿಸ್ತಾನ್ ಸಿನಿಮಾ ಪ್ರೇಮಿಗಳೂ ನೋಡಿದ್ದಾರೆ. ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಕರಾಚಿಯ ಜನಕ್ಕೆ ಈ ಚಿತ್ರ ತುಂಬಾನೆ ಇಷ್ಟ ಕೂಡ ಆಗಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಪ್ರಖ್ಯಾತ ನಟ ರಾಜ್ಪಾಲ್ ಯಾದವ್ಗೆ ಬಿಗ್ ಶಾಕ್ ; ಪೊಲೀಸರಿಗೆ ಶರಣಾಗುವಂತೆ ಹೈಕೋರ್ಟ್ ಆದೇಶ
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಉದ್ದೇಶದಲ್ಲಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಹೆಜ್ಜೆ ಹೆಜ್ಜೆಗೂ. ಮಹಾಮೋಸ
ನಿಮ್ಮ ಮರ್ಯಾದೆ ಕಳೆದುಕೊಳ್ಳಬೇಡಿ ; ಯಶ್ ತಾಯಿ ಪುಷ್ಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಪಿಡಿಒ ನಟರಾಜ್
ಒಂದ್ಕಾಲದಲ್ಲಿ ಬಸ್ ಕಂಡಕ್ಟರ್ ಮಗ ಆಗಿದ್ದ ಯಶ್ ಇಂದು ಕೇವಲ ರಾಕಿಂಗ್ ಸ್ಟಾರ್ ಮಾತ್ರ ಅಲ್ಲ ಬದಲಿಗೆ ಪ್ಯಾನ್ ಇಂಡಿಯಾ ಸ್ಟಾರ್. ಕೇವಲ ನಾಯಕ ಮಾತ್ರ ಅಲ್ಲ ಬದಲಿಗೆ ನಿರ್ಮಾಪಕ. ಹಿಂದಿ ಉದ್ಯಮದಲ್ಲಿ ಕೋಟ್ಯಂತರ ಹಣ ಹೂಡಿ ''ರಾಮಾಯಣ'' ಚಿತ್ರವನ್ನು ಮಾಡುತ್ತಿದ್ದಾರೆ ಯಶ್. ಆದರೂ ಕೂಡ ಯಶ್ ಅವರ ತಾಯಿಗೆ ಮಾತ್ರ ಕಾಂಪೌಂಡ್ ನೆಲಸಮವಾದ ಜಾಗದ ಮೇಲೆಯೇ
Sangeeth Raja: ಖ್ಯಾತ ಸಂಗೀತ ನಿರ್ದೇಶಕ ನಿಧನ; ಡಾ. ರಾಜ್ರಿಂದ 'ಅಶ್ವಮೇಧ' ಹಾಡು ಹಾಡಿಸಿದ್ದ ಸಂಗೀತರಾಜಗೆ ಹೃದಯಾಘಾತ
ಕನ್ನಡದ ಅಶ್ವಮೇಧ ಚಿತ್ರದ 'ಹೃದಯ ಸಮುದ್ರ ಕಲಕಿ' ದಂತಹ ಹಾಡುಕೊಟ್ಟ ಸಂಗೀತ ನಿರ್ದೇಶಕ ನಿಧನರಾಗಿದ್ದಾರೆ. ಸಂಗೀತ ರಾಜ ಅಂತಲೇ ಕರೆಸಿಕೊಳ್ಳುತ್ತಿದ್ದ ಇವರು, ಮಲಯಾಳಂ, ತೆಲುಗು, ಬಂಗಾಲಿ, ಹಿಂದಿ, ಕನ್ನಡ, ಒರಿಯಾ ಮುಂತಾದ ಭಾಷೆಗಳಲ್ಲಿ ಸಂಗೀತ ಕೊಟ್ಟಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Chakravarthy Chandrachud VS K Manju | ನಿರ್ಮಾಪಕರಿಗೆ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್ | Kichcha Sudeep | N18V
Rakshita Shetty: ರಕ್ಷಿತಾ ಶೆಟ್ಟಿ ಭಾವುಕ ಪತ್ರ! ಬಿಗ್ ಬಾಸ್ ಕೊನೆ ದಿನಗಳನ್ನು ನೆನೆದು ಬರೆದಿದ್ದೇನು?
ಬಿಗ್ ಬಾಸ್ ಮನೆಯ ದಿನಗಳನ್ನ ರಕ್ಷಿತಾ ಶೆಟ್ಟಿ ಮೆಲುಕು ಹಾಕಿದ್ದಾರೆ. ಮನೆ ಬಿಟ್ಟು ಬರುವ ಕೊನೆಯ ದಿನದ ಆ ನೋವು ಇನ್ನು ಇದೇ ಅಂತ ಬರೆದುಕೊಂಡಿದ್ದಾರೆ. ಕನ್ನಡದಲ್ಲಿಯೇ ಬರೆದ ಈ ಒಂದು ಪತ್ರದ ಅಷ್ಟೂ ಸಾರ ಇಲ್ಲಿದೆ ಓದಿ.
Bengaluru Film Festival: ಬೆಂಗಳೂರು ಫಿಲ್ಮ್ ಫೆಸ್ಟಿವಲ್ ರೂವಾರಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ಹಾಸ್ಯ ನಟ ಸಾಧು ಕೋಕಿಲ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. ಪರಮ್ ಗುಬ್ಬಿ ಎಂಬುವರ ಫೇಸ್ ಬುಕ್ ಪೋಸ್ಟ್ ಅನ್ನು ಬಿಜೆಪಿ ಶೇರ್ ಮಾಡಿ, ಗಂಭೀರ ಆರೋಪ ಮಾಡಿದೆ.
Kannada Star: ಈ ಹುಡುಗನ ಸಿನಿಮಾ ನಿರ್ಮಿಸ್ತಾರಂತೆ ಶಿವಣ್ಣ! ದೊಡ್ಮನೆ ಮಗನ ಮನಗೆದ್ದ ಆ ನಟ ಯಾರು?
ಕನ್ನಡದ ಆ ಹುಡುಗನ ಟ್ಯಾಲೆಂಟ್ ನೋಡಿ ಎಲ್ಲರೂ ಬೆರಗಾಗಿದ್ದರು. ನಿರ್ಣಾಯಕರು ಮನಸ್ಸು ಬಿಚ್ಚಿ ಮಾತ್ ಆಡಿದರು. ಅವರ ನಡುವೆ ಇದ್ದ ಸ್ಯಾಂಡಲ್ವುಡ್ ಸ್ಟಾರ್ ಒಂದು ಮಾತು ಹೇಳಿದರು. ಈ ಹುಡುಗನ ಚಿತ್ರವನ್ನ ನಾನು ನಿರ್ಮಿಸುವೆ ಅಂತಲೇ ಹೇಳಿದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
Annamalai: ತಮಿಳುನಾಡು ಬಿಜೆಪಿಯಲ್ಲಿ ಹಲ್ಚಲ್! TVK ಸೇರ್ತಾರಾ ಅಣ್ಣಾಮಲೈ?
ಅಣ್ಣಾಮಲೈ BJP ರಾಜೀನಾಮೆ ತಮಿಳುನಾಡು ರಾಜಕಾರಣದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ. ಅವರು ವಿಜಯ್ ಜೊತೆ ಕೈ ಜೋಡಿಸ್ತಾರಾ?
Gold Rate Today: Gold price drops sharply for the third consecutive day! What is the rate?
ಭಾರತದಲ್ಲಿ ಚಿನ್ನ ಪ್ರಿಯರು ಬಹಳಷ್ಟು ಇದ್ದಾರೆ. ಅಲ್ಲದೇ ಎಷ್ಟೋ ಮಂದಿ ಈಗಾಗಲೇ ಲಕ್ಷಗಟ್ಟಲೆ ಹೂಡಿಕೆಯೂ ಮಾಡಿದ್ದಾರೆ. ಆದರೆ ಇತ್ತೀಚೆಗೆ ಬೆಲೆ ಏರಿಕೆಯಿಂದ ಗ್ರಾಹಕರಂತೂ ಕಂಗಾಲಾಗಿ ಹೋಗಿದ್ದಾರೆ. ಇದೀಗ ಭಾರತದಲ್ಲಿ ಚಿನ್ನದ ಬೆಲೆ (Gold Rate Today) ಇಂದು (ಫೆ.3) ಭಾರೀ ಇಳಿಕೆಯಾಗಿದೆ. ಕೊನೆಗೂ ಚಿನ್ನ ಪ್ರಿಯರಿಗೆ ಲಾಟರಿ ಹೊಡೆದಂತಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ
Preethiya Parivala: ಧನುಷ್ ಜೊತೆ ಮದುವೆ ರೂಮರ್ಸ್ ಮಧ್ಯೆಯೇ ಲವ್ ಬಗ್ಗೆ ಮಾತನಾಡಿದ ಮೃಣಾಲ್
ಮೃಣಾಲ್-ಧನುಷ್ ಮದುವೆ ಸುದ್ದಿ ಜೋರಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮೃಣಾಲ್ ಪ್ರೀತಿಯ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡರು.
ಮನೆಯಲ್ಲಿನ ಕೊನೆಯ ದಿನ ; ಆ ನೋವು ಇವತ್ತು ಕಾಡುತ್ತೆ-ಬಿಗ್ ಬಾಸ್ ರಕ್ಷಿತಾ ಭಾವುಕ
ಕಿರುತೆರೆಯ ಪ್ರೇಕ್ಷಕರಲ್ಲಿ ಹಲವರ ಪಾಲಿಗೆ ''ಬಿಗ್ ಬಾಸ್'' ಪ್ರತಿ ವರ್ಷ ಬರುವ ಹಬ್ಬ. ಈ ಹಬ್ಬದಲ್ಲಿ ದೈಹಿಕವಾಗಿ ಹದಿನೈದು ಇಪ್ಪತ್ತು ಜನ ಭಾಗವಾದರೆ ಮಾನಸಿಕವಾಗಿ ಹಲವಾರು ಜನ ತಮ್ಮ ಮನೆಯಲ್ಲಿ ಈ ಹಬ್ಬ ಆಚರಿಸುತ್ತಾರೆ. ಆ ಮನೆಯಲ್ಲಿ ದಿನ ನಿತ್ಯ ನಡೆಯುವ ವಿದ್ಯಮಾನದ ಕುರಿತು ತಮ್ಮ ಮನೆಯಲ್ಲಿ ಚರ್ಚೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಸಹಾಯದ ಮೂಲಕವೂ ತಮ್ಮ
ಸ್ವಚ್ಛತಾ ಕಾರ್ಮಿಕೆ ಪದ್ಮ ಅವರನ್ನು ಭೇಟಿಯಾಗಿ ಅವರ ಸೇವೆ ಮತ್ತು ಒಳ್ಳೆಯ ಮನಸ್ಸಿಗೆ ಗೌರವವಾಗಿ ಚಿನ್ನದ ಸರ ನೀಡಿದ್ದಾರೆ ರಜನಿಕಾಂತ್. ರಜಿನಿಕಾಂತ್ ಪದ್ಮ ಅವರನ್ನು ಗೌರವಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Sandalwood: ಕಮೋಡ್ ಟು ಕಾಂಡೋಮ್ ಹೇಳಿಕೆಗೆ ಕ್ಷಮೆ ಕೇಳಿದ್ರಾ ಚಕ್ರವರ್ತಿ ಚಂದ್ರಚೂಡ್? ಏನಂದ್ರು?
ಚಕ್ರವರ್ತಿ ಚಂದ್ರಚೂಡ್ ತನ್ನ ಕಮೋಡ್ ಟು ಕಾಂಡೋಮ್ ಹೇಳಿಕೆಗೆ ನಿರ್ಮಾಪಕರಿಗೆ ಕ್ಷಮೆ ಕೇಳಿದರು. ಅವರು ಹೇಳಿದ್ದೇನು?

22 C