SENSEX
NIFTY
GOLD
USD/INR

Weather

25    C
... ...View News by News Source

ಚಿತ್ರ 'ಲೋಕಃ' ಗೆದ್ದ ಸುಂದರಿಗೆ ರತ್ನಗಂಬಳಿ ಹಾಕಿದ ಬಾಲಿವುಡ್, ರಣ್ವೀರ್ ಸಿಂಗ್‌ಗೆ ನಾಯಕಿಯಾದ ಕಲ್ಯಾಣಿ ಪ್ರಿಯದರ್ಶನ್

ಕೇವಲ ಒಂದೇ ಒಂದು ಚಿತ್ರದಲ್ಲಿ ಅಭಿನಯಿಸಿದರೆ ಸಾಕು, ಕೆಲ ನಾಯಕಿಯರಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದು ಬಿಡುತ್ತೆ. ಬೇಡ ಬೇಡ ಅಂದರೂ ಅವಕಾಶಗಳು ಹುಡುಕಿಕೊಂಡು ಬರುತ್ತಾವೆ. ನೋಡ .. ನೋಡುತ್ತಲೇ .. ಇವರು ತಮ್ಮ ಭಾಷೆಯ ಚಿತ್ರರಂಗದಿಂದಲೇ ಮರೆಯಾಗಿ ಬೇರೆ ಭಾಷೆಗಳಿಗೆ ಹಾರಿ ಅಲ್ಲಿ ಮಿರ ಮಿರ ಮಿಂಚಲು ಶುರು ಮಾಡುತ್ತಾರೆ. ಖ್ಯಾತಿಯ ಉತ್ತುಂಗಕ್ಕೇರುತ್ತಾರೆ. ಇದಕ್ಕೆ ನಮ್ಮ ಕನ್ನಡದಲ್ಲಿಯೇ

ಫಿಲ್ಮಿಬೀಟ್ 5 Jan 2026 2:09 pm

Bigg Boss Kannada 12 | Rashika Vs Rakshitha | ಬಿಗ್​ಬಾಸ್ ಮನೆಯಲ್ಲಿ ಹೊಡೆದಾಟದ ಹಂತಕ್ಕೆ ಹೋದ ಗಲಾಟೆ! | N18V

Bigg Boss Kannada 12 | Rashika Vs Rakshitha | ಬಿಗ್​ಬಾಸ್ ಮನೆಯಲ್ಲಿ ಹೊಡೆದಾಟದ ಹಂತಕ್ಕೆ ಹೋದ ಗಲಾಟೆ! | N18V

ಸುದ್ದಿ18 5 Jan 2026 2:01 pm

Pavithra Gowda: 'ಎಲ್ಲವೂ ಸುಳ್ಳು ಅಂತ ಹೇಳೋಕಾಗಲ್ಲ'! ಪವಿತ್ರಾ ಗೌಡ ಲಾಯರ್ ಹೇಳಿದ್ದೇನು?

ಪವಿತ್ರಾ ಗೌಡ ಪರ ಲಾಯರ್ ಮನೆ ಊಟದ ಅರ್ಜಿ, ಜಾಮೀನು, ಸಾಕ್ಷಿ, ಕೇಸ್ ವಿಚಾರವಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?

ಸುದ್ದಿ18 5 Jan 2026 1:38 pm

ತಮ್ಮ ಅಂಗಾಂಗಗಳ ಬಗ್ಗೆ ಅಶ್ಲೀಲ ಜೋಕ್; ಆಂಕರ್ ಅನಸೂಯ ವಿರುದ್ಧ ನಟಿ ರಾಶಿ ಆಕ್ರೋಶ

ನಟಿಯರು ತೊಡುವ ಕಾಸ್ಟ್ಯೂಮ್ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿರುವುದು ಗೊತ್ತೇಯಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಶಿವಾಜಿ ಹೇಳಿಕೆಯನ್ನು ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಖಂಡಿಸಿದ್ದಾರೆ. ಆದರೆ ಅದೇ ಅನಸೂಯ ವಿರುದ್ಧ ಜನಪ್ರಿಯ ನಟಿ ರಾಶಿ ಗರಂ ಆಗಿದ್ದಾರೆ. ನಟ ಶಿವಾಜಿ ಹೇಳಿಕೆ ಹಾಗೂ ಬಳಸಿದ್ದ ಅವಹೇಳನಕಾರಿ

ಫಿಲ್ಮಿಬೀಟ್ 5 Jan 2026 1:06 pm

Darshan: 2026 ದರ್ಶನ್ ಪಾಲಿಗೆ ಸಿಹಿನಾ ಕಹಿನಾ? ಹೀಗಿರಬಹುದು ಈ ವರ್ಷ?

ದರ್ಶನ್ ಬೇಗ ಜೈಲಿಂದ ಹೊರ ಬಂದ್ರೆ ಸಾಕು ಅಂತಿರುವಾಗಲೇ ಸಿನಿ ಜೀವನದಲ್ಲಿ ಏನಾಗುತ್ತೋ ಅನ್ನೋ ಗೊಂದಲ ಖಂಡಿತಾ ಅಭುಮಾನಿಗಳಲ್ಲಿದೆ.

ಸುದ್ದಿ18 5 Jan 2026 12:34 pm

ಮಾಡಿದ್ದೇ ರೀಮೆಕ್‌, ಅದ್ರಲ್ಲೂ ಗಿಮಿಕ್‌! ಜನನಾಯಗನ್‌ಗೆ ಕರ್ನಾಟಕದಲ್ಲಿ 1000 ಟಿಕೆಟ್‌, ಫುಲ್ ರಶ್‌!

Jana Nayagan: ಸಿಂಗಲ್ ಸ್ಕ್ರೀನ್ (Single Screen) ಗಳಲ್ಲಿ ಟಿಕೆಟ್ (Ticket) ಬೆಲೆ ಬರೋಬ್ಬರಿ 1000 ರೂಪಾಯಿ ಇದ್ರೂ, ಈಗಾಗಲೇ ಹೌಸ್‌ಫುಲ್ (Housefull) ಆಗಿದೆ! ಅಸಲಿಗೆ ಇದು ತೆಲುಗಿನ ಬಾಲಯ್ಯ ನಟಿಸಿದ 'ಭಗವಂತ ಕೇಸರಿ' ಚಿತ್ರದ ಕಾಪಿ-ಪೇಸ್ಟ್.

ಸುದ್ದಿ18 5 Jan 2026 12:28 pm

Dhurandhan Day 31 Boxoffice: 'ಧುರಂಧರ್' ಆರ್ಭಟ, 30 ದಿನಕ್ಕೆ 'KGF-2' ದಾಖಲೆ ಧೂಳಿಪಟ

ಬಾಕ್ಸಾಫೀಸ್‌ನಲ್ಲಿ ಈಗ 'ಧುರಂಧರ್' ಆರ್ಭಟವೇ ಜೋರಾಗಿದೆ. ಸಿನಿಮಾ ತೆರೆಕಂಡು ತಿಂಗಳು ಕಳೆದರೂ ಅಬ್ಬರ ಕಮ್ಮಿ ಆಗಿಲ್ಲ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ದೇಶ ವಿದೇಶಗಳಲ್ಲಿ ಸಿನಿಮಾ ದಾಖಲೆಯ ಪ್ರದರ್ಶನ ಕಾಣುತ್ತಿದೆ. 30 ದಿನಗಳಲ್ಲಿ 'KGF-2' ದಾಖಲೆ ಮುರಿದು ಆದಿತ್ಯಾಧರ್ ನಿರ್ದೇಶನದ ಸಿನಿಮಾ ದರ್ಬಾರ್ ನಡೆಸ್ತಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಧುರಂಧರ್'

ಫಿಲ್ಮಿಬೀಟ್ 5 Jan 2026 12:04 pm

Darshan: ಪವಿತ್ರಾಗೆ ಮನೆ ಊಟಕ್ಕೆ ಸಿಕ್ತು ಪಮಿರ್ಷನ್, ದರ್ಶನ್​ಗೆ ಯಾಕಿಲ್ಲ?

ಪವಿತ್ರಾ ಗೌಡಗೆ ಕೋರ್ಟ್ ಮನೆಯೂಟಕ್ಕೆ ಅನುಮತಿ ನೀಡಿದ್ದು, ದರ್ಶನ್ ಮತ್ತು ದಾಸನಿಗೆ ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಚರ್ಚೆಗೆ ಕಾರಣವಾಗಿದೆ.

ಸುದ್ದಿ18 5 Jan 2026 11:30 am

ಬೆಂಗಳೂರಿನ ಸಿನಿಮಾ ಥಿಯೇಟರ್ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟ ಕಿಡಿಗೇಡಿಗೆ ಬಿತ್ತು ಗೂಸಾ

ನಗರದ ಚಿತ್ರಮಂದಿರವೊಂದರಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವಂತಹ ಆಘಾತಕಾರಿ ಘಟನೆ ನಡೆದಿದೆ. ಚಿತ್ರಮಂದಿರದ ಮಹಿಳಾ ಶೌಚಾಲಯಲ್ಲಿ ರಸಹ್ಯ ಕ್ಯಾಮರಾ ಇಟ್ಟಿದ್ದ ಕಿಡಿಗೇಡಿ ಸಿಕ್ಕಿಬಿದ್ದಿದ್ದಾನೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರು ಆತನನ್ನು ಹಿಡಿದು ಥಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ. ಬೆಂಗಳೂರಿನ ಮಡಿವಾಳದ ಸಂಧ್ಯಾ ಚಿತ್ರಮಂದಿರದಲ್ಲಿ ಈ ಘಟನೆ ವರದಿಯಾಗಿದೆ. ನಿನ್ನೆ ಚಿತ್ರಮಂದಿರದಲ್ಲಿ ತೆಲುಗಿನ 'ನುವ್ವು ನಾಕು

ಫಿಲ್ಮಿಬೀಟ್ 5 Jan 2026 11:21 am

Mohanlal: ನಂದ ಕಿಶೋರ್ ನಂಬಿ ಕೆಟ್ಟರಾ ಮೋಹನ್​ ಲಾಲ್?

ಮೋಹನ್​ಲಾಲ್ ಕಳೆದ ವರ್ಷ ಮೂರು ಹಿಟ್ ಕೊಟ್ಟರು. ಆದರೆ ನಂದ ಕಿಶೋರ್ ನಿರ್ದೇಶನದ Vrushabha 70 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದರೂ ಕೇವಲ 1.35 ಕೋಟಿ ಕಲೆಕ್ಷನ್ ಮಾಡಿ ದೊಡ್ಡ ಫ್ಲಾಪ್ ಆಯಿತು.

ಸುದ್ದಿ18 5 Jan 2026 10:07 am

'ತಿಥಿ' ಗಡ್ಡಪ್ಪ ನಿಧನವಾಗಿ 2 ತಿಂಗಳಿಗೆ ಸೆಂಚುರಿ ಗೌಡ ಕೂಡ ವಿಧಿವಶ

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸಿನಿಮಾ 'ತಿಥಿ'. ರಾಮ್‌ ರೆಡ್ಡಿ ನಿರ್ದೇಶನದಲ್ಲಿ ಈ ಚಿತ್ರದಲ್ಲಿ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಪಾತ್ರಗಳು ಪ್ರೇಕ್ಷಕರ ಮನಗೆದ್ದಿದ್ದರು. ಸೆಂಚುರಿ ಗೌಡ ಆಗಿ ನಟಿಸಿದ್ದ ಸಿಂಗ್ರಿಗೌಡ ಇದೀಗ ಕೊನೆಯುಸಿರೆಳೆದಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೆ ಗಡ್ಡಪ್ಪ ಪಾತ್ರಧಾರಿ ಚೆನ್ನೇಗೌಡ ವಿಧಿವಶರಾಗಿದ್ದರು. 'ತಿಥಿ' ಚಿತ್ರದಲ್ಲಿ ತಂದೆ ಮಗನಾಗಿ ಇವರಿಬ್ಬರು ನಟಿಸಿದ್ದರು. ತಮ್ಮ ಸಹಜ

ಫಿಲ್ಮಿಬೀಟ್ 5 Jan 2026 9:37 am

2026 Kannada Movie: ಈ ವರ್ಷ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸೋಕೆ ರೆಡಿಯಾದ ಕನ್ನಡದ ಸ್ಟಾರ್ಸ್ ಇವರು

2026ರಲ್ಲಿ Sandalwood ಸ್ಟಾರ್ ನಟರು ಯಶ್, ಶಿವಣ್ಣ, ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್, ಗಣೇಶ್, ಧನಂಜಯ್ ಹೊಸ ಸಿನಿಮಾಗಳೊಂದಿಗೆ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸೋಕೆ ರೆಡಿಯಾಗಿದ್ದಾರೆ.

ಸುದ್ದಿ18 5 Jan 2026 9:25 am

ಕಾಂತಾರದ ಕ್ರೇಜ್ ಭಾರೀ ಜೋರು, ಈ ಕನ್ನಡ ಮೂವಿಯನ್ನು ಸಿಕ್ಕಾಪಟ್ಟೆ ಗೂಗಲ್ ಮಾಡಿದ್ರಂತೆ ಜನ

ಜನ ಸಿನಿಮಾ ನೋಡಿದ್ದಷ್ಟೇ ಅಲ್ಲ ಕನ್ನಡ ನಾಡಿನ ಕಥೆಯ ಬಗ್ಗೆ, ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಹುಡುಕಿದ್ದಾರಂತೆ. ಅಬ್ಬಬ್ಬಾ ಹೆಂಗಿದೆ ಅಲ್ವಾ ಕ್ರೇಜ್?

ಸುದ್ದಿ18 5 Jan 2026 8:50 am

ಸುಧಾ ಕೊಂಗರ ನಿರ್ದೇಶನದಲ್ಲಿ ಧನಂಜಯ್; ಟ್ರೈಲರ್ ಬಂದ್ರು ಫ್ಯಾನ್ಸ್‌ಗೆ ಬೇಸರ

ಡಾಲಿ ಧನಂಜಯ್ ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಪುಷ್ಪ' ಸರಣಿ ಸಿನಿಮಾ ನಟಿಸಿ ಸೈ ಎನಿಸಿಕೊಂಡಿದ್ದರು. ತಮಿಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಇದೀಗ ಮತ್ತೊಂದು ತಮಿಳು ಚಿತ್ರದಲ್ಲಿ ಮಿಂಚಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಸುಧಾ ಕೊಂಗರ ನಿರ್ದೇಶನದಲ್ಲಿ ಶಿವ ಕಾರ್ತಿಕೇಯನ್ ಹಾಗೂ ಜಯಂ ರವಿ ನಟನೆಯ 'ಪರಾಶಕ್ತಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ

ಫಿಲ್ಮಿಬೀಟ್ 5 Jan 2026 8:45 am

ತಿಥಿ ಸಿನಿಮಾದ ಸೆಂಚುರಿ ಗೌಡ ಇನ್ನಿಲ್ಲ! ಹೋಗೋ ಮುಕ್ಕಾ ಅಂತ ಪ್ರೇಕ್ಷಕರ ರಂಜಿಸಿದ ಸಿಂಗ್ರೀಗೌಡ ನಿಧನ

ತಿಥಿ ಸಿನಿಮಾದ ಸಂಚುರಿಗೌಡ ಪಾತ್ರದಿಂದ ಖ್ಯಾತಿ ಪಡೆದ ಸಿಂಗ್ರೀ ಗೌಡ ಬೆಳ್ಳಾಳೆ ಗ್ರಾಮದಲ್ಲಿ ನಿಧನರಾದರು. ಹಾಲುತುಪ್ಪ, ಚಿನ್ನದಗೊಂಬೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಸುದ್ದಿ18 5 Jan 2026 8:09 am

BBK12: ಅದೃಷ್ಟ ಕೈಕೊಡ್ತು; 98 ದಿನಗಳ ಬಿಗ್‌ಬಾಸ್ ಜರ್ನಿ ಮುಗೀತು

ಬಿಗ್‌ಬಾಸ್ ಆಟದಲ್ಲಿ ಯಾವುದನ್ನು ಊಹಿಸೋಕೆ ಆಗೊಲ್ಲ. ಎಲ್ಲರ ನಿರೀಕ್ಷೆ ಮೀರಿ ಕೆಲವೊಮ್ಮೆ ಎಲಿಮಿನೇಷನ್ ನಡೆಯುತ್ತದೆ. ಕಳಪೆ ಎಂದುಕೊಂಡಿದ್ದವರು ಬಹಳ ದಿನ ಮನೆಯಲ್ಲಿ ಉಳಿದುಕೊಂಡುಬಿಡ್ತಾರೆ. ಪ್ರಬಲ ಸ್ಪರ್ಧಿ ಎಂದುಕೊಂಡವರು ಬೇಗ ಎಲಿಮಿನೇಟ್ ಆಗುತ್ತಾರೆ. ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಕೂಡ ಕೆಲವರು ಅದೃಷ್ಟದಿಂದಲೇ ಉಳಿದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸ್ಪಂದನಾ ಹೆಸರು ಅದರಲ್ಲಿ ಮುಂಚೂಣಿಯಲ್ಲಿತ್ತು. ಆಕೆ ಅಷ್ಟೇನು

ಫಿಲ್ಮಿಬೀಟ್ 5 Jan 2026 8:02 am

ಜನ ನಾಯಕನ್ ರಿಮೇಕ್ ಅಂತ ಕಂಫರ್ಮ್? ಫ್ಯಾನ್ಸ್​ಗೆ ಓಕೆ, ಕಾಮನ್ ಆಡಿಯನ್ಸ್​ಗೆ ಇಷ್ಟಾವಾಗುತ್ತಾ?

ದಳಪತಿ ನಟನೆಯ ಜನ ನಾಯಕನ್ ಟ್ರೈಲರ್ ಬಿಡುಗಡೆಯಾಗಿ, ಇದು Bhagavanth Kesari ರಿಮೇಕ್ ಅನ್ನೋದು ದೃಢವಾಗಿದೆ. ಜನವರಿ 9ಕ್ಕೆ ಸಿನಿಮಾ ತೆರೆಗೆ ಬರುತ್ತಿದ್ದು, ಟಿಕೆಟ್ ಬೆಲೆ ಗಗನಕ್ಕೇರಿದೆ.

ಸುದ್ದಿ18 5 Jan 2026 7:57 am

ಕಿರುತೆರೆಯಲ್ಲಿ ವಿರಾಜಪೇಟೆ ಸುಂದರಿ ಮಿಂಚಿಂಗ್: ಐಟಿ ಕೆಲಸ ಬಿಟ್ಟು ನಟನೆಗೆ ಬಂದಿದ್ದೇಕೆ?

ಬಣ್ಣದ ಲೋಕ ಒಂದು ಮಾಯಾಲೋಕ. ಇಲ್ಲಿ ಪ್ರತಿದಿನ ಸಾವಿರಾರು ಕನಸುಗಳು ಹುಟ್ಟಿಕೊಳ್ಳುತ್ತವೆ. ಅದೆಷ್ಟೋ ಜನರು ಸ್ಟಾರ್ ಆಗುವ ಕನಸು ಹೊತ್ತು ಇಲ್ಲಿಗೆ ಬರುತ್ತಾರೆ. ಆದರೆ ಎಲ್ಲರಿಗೂ ಅದೃಷ್ಟ ಒಲಿಯುವುದಿಲ್ಲ. ಕೇವಲ ಪರಿಶ್ರಮ ಮತ್ತು ಛಲ ಇರುವವರು ಮಾತ್ರ ಇಲ್ಲಿ ನೆಲೆ ನಿಲ್ಲಲು ಸಾಧ್ಯ. ಈಗ ನಾವು ಹೇಳುತ್ತಿರುವ ನಟಿ ಕೂಡ ಅಂತಹವರೇ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ

ಫಿಲ್ಮಿಬೀಟ್ 4 Jan 2026 11:50 pm

ಶುರುವಾಗೇ ಬಿಡ್ತು ಫ್ಯಾನ್ಸ್ ವಾರ್; ಶಿವಕಾರ್ತಿಕೇಯನ್ 'ಪರಾಶಕ್ತಿ' ಪೋಸ್ಟರ್ ಹರಿದು ಹಾಕಿದ ವಿಜಯ್ ಫ್ಯಾನ್ಸ್

ಭಾರತದಲ್ಲಿ ಸಿನಿಮಾ ಸ್ಟಾರ್‌ಗಳಿಗೆ ಇರುವ ಕ್ರೇಜ್ ಮತ್ಯಾರಿಗೂ ಇಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರಿಗಾಗಿ ಜೀವವನ್ನು ಬೇಕಾದೂ ಕೊಡುತ್ತಾರೆ. ಅವರನ್ನು ದೇವರಂತೆ ಪೂಜೆ ಮಾಡುತ್ತಾರೆ. ತಮ್ಮ ನೆಚ್ಚಿನ ನಟನ ಯಶಸ್ಸಿನಲ್ಲಿ, ಸೋಲಿನಲ್ಲಿ ಸದಾ ಇರುತ್ತಾರೆ. ಅದರಲ್ಲೂ ತಮಿಳು ನಾಡಿನಲ್ಲಿ ಸಿನಿಮಾ ತಾರೆಯರನ್ನು ತಲೆ ಮೇಲೆ ಹೊತ್ತಿಕೊಂಡು ಪೂಜಿಸುತ್ತಾರೆ. ಹಾಗೇ ಅಭಿಮಾನಿಗಳ ನಡುವೆ ಯುದ್ಧ ಕೂಡ ಹಾಗೆ ನಡೆಯುತ್ತೆ.

ಫಿಲ್ಮಿಬೀಟ್ 4 Jan 2026 11:35 pm

ದಿ ಫ್ಯಾಮಿಲಿ ಮ್ಯಾನ್ 3ರಲ್ಲಿ ಮಿಂಚಿದ ನಾಗಾಲ್ಯಾಂಡ್ ಬೆಡಗಿ! ಯಾರು ಗೊತ್ತಾ ಆಂಡ್ರಿಯಾ ಕೆವಿಚುಸಾ?

Andrea Kevichusa: ದಿ ಫ್ಯಾಮಿಲಿ ಮ್ಯಾನ್ 3ರಲ್ಲಿ ಎಲ್ಲರ ಗಮನ ಸೆಳೆದ ಆಂಡ್ರಿಯಾ ಕೆವಿಚುಸಾ. ಯಾರು ಗೊತ್ತಾ ಈ ಸುಂದರ ಬೆಡಗಿ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸುದ್ದಿ18 4 Jan 2026 10:33 pm

ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಔಟ್! ಈ ವಾರ ಸೇವ್ ಆಗಿದ್ದು ಇವ್ರೇ ನೋಡಿ

Bigg Boss 12: ಬಿಗ್ ಮನೆಯಿಂದ ಯಾರು ಔಟ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಇತ್ತು. ಹೀಗಿರುವಾಗ ಇದೀಗ ಬಿಗ್ ಮನೆಯಿಂದ ಸ್ಪಂದನ ಔಟ್ ಆಗಿದ್ದಾರೆ.

ಸುದ್ದಿ18 4 Jan 2026 10:26 pm

ಕನ್ನಡದ ನಟಿ ಡಿವೋರ್ಸ್! 15 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿದ ನಾಯಕಿ! ಕಾರಣವೇನು?

Divorce: ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಂಬಂಧಗಳು ಎಷ್ಟು ಬೇಗ ಕೂಡಿಕೊಳ್ಳುತ್ತವೆಯೋ ಅಷ್ಟೇ ಬೇಗ ಕಳಚಿಕೊಳ್ಳುತ್ತವೆ ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ಕೆಲವು ಜೋಡಿಗಳನ್ನು ನೋಡಿದಾಗ ಇವರು ಮೇಡ್ ಫಾರ್ ಈಚ್ ಅದರ್ ಎನಿಸುತ್ತದೆ. ಅಂತಹ ಅಪರೂಪದ ಮತ್ತು ಪ್ರೇಕ್ಷಕರ ಅಚ್ಚುಮೆಚ್ಚಿನ ಜೋಡಿಗಳಲ್ಲಿ ಒಬ್ಬರಾಗಿದ್ದ ಕನ್ನಡದ ಸ್ಟಾರ್​ ಜೋಡಿ ಇದೀಗ ಬೇರೆ ಆಗುತ್ತಿರುವುದಾಗಿ ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ:

ಸುದ್ದಿ18 4 Jan 2026 9:42 pm

Amruthadhare ;ಲವ್-ಧೋಖಾ ;ಮಲ್ಲಿ ಹೊಸ ಆರಂಭ-ಜೈದೇವ್ ತಲೆ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಾನಾ ಪಿಎ?

''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಕುತಂತ್ರದಿಂದ ಎಲ್ಲ ಆಸ್ತಿಯನ್ನು ಕಬಳಿಸಿದ್ದಾನೆ. ದಿವಾನ್ ಸಾಮ್ರಾಜ್ಯದ ರಾಜಾ ಆಗಿದ್ದಾನೆ. ಆದರೂ ಕೂಡ ಜೈದೇವ್ ಸಮಾಧಾನ ಇಲ್ಲ. ನೆಮ್ಮದಿ ಇಲ್ಲ. ತನ್ನ ಮೊದಲ ಮಡದಿ ಮಲ್ಲಿಯನ್ನು ದೂರ ಕೂಡ ಮಾಡದ.. ಕೇಳಿದರೂ ವಿಚ್ಛೇದನವನ್ನು ಕೂಡ ಕೊಡಲು ಒಪ್ಪದ ಜೈದೇವ್ ಸದ್ಯ ಮಲ್ಲಿಯ ನೆಮ್ಮದಿಯನ್ನು ಹಾಳು ಮಾಡಲು ಮುಂದಾಗಿದ್ದಾನೆ. ಮಲ್ಲಿ ದಿನ ನಿತ್ಯ ಕಣ್ಣೀರು

ಫಿಲ್ಮಿಬೀಟ್ 4 Jan 2026 9:30 pm

ಬಿಗ್ ಬಾಸ್ ರನ್ನರ್ ಅಪ್ ಅರೆಸ್ಟ್! ಏರ್‌ಪೋರ್ಟ್‌ನಲ್ಲೇ ಲಾಕ್ ಮಾಡಿದ ಪೊಲೀಸರು! ಕಾರಣವೇನು?

Jay Dudhane: ಬಿಗ್ ಬಾಸ್ ಮರಾಠಿ 3 ಖ್ಯಾತಿಯ ಜೇ ದುಧಾನೆರನ್ನು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಸುದ್ದಿ18 4 Jan 2026 8:59 pm

Chiranjeevi MSVPG Trailer: ಹೆಂಗೈತೆ ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾ ಟ್ರೈಲರ್?

ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿಯ ಬಹುನಿರೀಕ್ಷಿತ ಸಿನಿಮಾ 'ಮನ ಶಂಕರ ವರಪ್ರಸಾದ್ ಗಾರು' ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ದಿನದಿಂದ ದಿನಕ್ಕೆ ಚಿತ್ರದ ಮೇಲಿನ ನಿರೀಕ್ಷೆಗಳು ಗರಿಗೆದರುತ್ತಿವೆ. ಟಾಲಿವುಡ್‌ನ ಸಕ್ಸಸ್‌ಪುಲ್ ನಿರ್ದೇಶಕ ಅನಿಲ್ ರವಿಪುಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಜನವರಿ

ಫಿಲ್ಮಿಬೀಟ್ 4 Jan 2026 8:19 pm

Ashwini Gowda | Rashika | ಕಿಚ್ಚನ ಎದುರೇ ಅಶ್ವಿನಿ-ರಾಶಿಕಾ ಜಟಾಪಟಿ

Ashwini Gowda | Rashika | ಕಿಚ್ಚನ ಎದುರೇ ಅಶ್ವಿನಿ-ರಾಶಿಕಾ ಜಟಾಪಟಿ

ಸುದ್ದಿ18 4 Jan 2026 8:12 pm

ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಇಷ್ಟವಂತೆ! ಕಾವ್ಯಾಗೆ ಕಾಂಪಿಟೇಟರ್ ಅಂತ ಕಾಲೆಳೆದ ಕಿಚ್ಚ

Bigg Boss 12: ಇವತ್ತಿನ ಸೂಪರ್ ಸಂಡೆ ವಿಥ್ ಕಿಚ್ಚ ಸುದೀಪ ಎಪಿಸೋಡ್ ನಲ್ಲಿ ಕೆಲವೊಂದು ಕಾಮಿಡಿ ಸಂಗತಿಗಳು ನಡೆದಿದೆ. ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಯಾಕೆ ಇಷ್ಟಅಂತ ಕಿಚ್ಚ ಸುದೀಪ್ ಕೇಳಿದ್ದಾರೆ.

ಸುದ್ದಿ18 4 Jan 2026 8:09 pm

ಕುಡುಕರಿಗೊಂದು ಸಮಗೀತದ ಅಮಲು; ಭಟ್ರು ಬರೆದ್ರು; ಶರಣ್ ತೇಲಾಡಿ, ಓಲಾಡಿ ಹಾಡಿದರು!

ಅಮಲು ಹಾಡಿನಲ್ಲಿ ಬೇರೆಯದ್ದೆ ಅಮಲಿದೆ. ಇದನ್ನ ನಾಯಕ ನಟ ಶರಣ್ ಅನುಭವಿಸಿಯೇ ಹಾಡಿದ್ದಾರೆ. ಯೋಗರಾಜ್ ಭಟ್ರು ಬರೆದ ಅಷ್ಟೂ ಸಾಲುಗಳನ್ನ ಅನುಭವಿಸಿಯೇ ಹಾಡಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 4 Jan 2026 7:51 pm

‘ಜನ ನಾಯಗನ್’ ಟ್ರೇಲರ್ ಗೆ 5 ನಿಮಿಷಗಳಲ್ಲಿ 5 ಮಿಲಿಯನ್ ಗೂ ಮೀರಿದ ವೀಕ್ಷಣೆ

Photo Credit ; youtube  2 ನಿಮಿಷ 52 ಸೆಕೆಂಡುಗಳ 'ಜನ ನಾಯಗನ್‌' ಟ್ರೈಲರ್‌ ಅದ್ಭುತ ಆಕ್ಷನ್, ರೋಮಾಂಚಕ ಸಂಗೀತ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ತಮಿಳು ನಟ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಯಾಗಿದ್ದು, ವೀಕ್ಷಣೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಟ್ರೇಲರ್ ಬಿಡುಗಡೆಯಾದ 5 ನಿಮಿಷಗಳಲ್ಲಿ 5 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿರುವ ದಾಖಲೆ ಬರೆದಿದೆ. ರವಿವಾರ ಬೆಳಗ್ಗಿನ ಹೊತ್ತಿಗೆ ಒಟ್ಟು 2.5 ಕೋಟಿಗೂ ಮೀರಿದ ವೀಕ್ಷಣೆ ಪಡೆದಿದೆ. ಜಯ್‌ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರದ ಟ್ರೈಲರ್ ಶನಿವಾರ ಸಂಜೆ ಬಿಡುಗಡೆಯಾಗಿದೆ. ಸಿನಿಮಾದ ಟ್ರೇಲರ್ ಇಡೀ ಇಂಟರ್ನೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. 2 ನಿಮಿಷ 52 ಸೆಕೆಂಡುಗಳ 'ಜನ ನಾಯಗನ್‌' ಟ್ರೈಲರ್‌ ಅದ್ಭುತ ಆಕ್ಷನ್, ರೋಮಾಂಚಕ ಸಂಗೀತ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಪ್ರೇಕ್ಷಕರಿಗೆ ಚಿತ್ರದ ಭರ್ಜರಿ ಮೇಕಿಂಗ್ ಮತ್ತು ವಿಜಯ್ ಅವರ ಸ್ಟೈಲ್ ಇಷ್ಟವಾಗಿದೆ. ಸಿನಿಮಾ ಕೌಟುಂಬಿಕವಾಗಿ ನೋಡಬಹುದಾದ ಮನೋರಂಜನಾ ಚಿತ್ರ ಎಂದು ಚಿತ್ರತಂಡ ಹೇಳಿದೆ. 'ಜನ ನಾಯಗನ್‌' ಚಿತ್ರದಲ್ಲಿ ನಟ ವಿಜಯ್ ಅವರ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಎಚ್ ವಿನೋದ್ ನಿರ್ದೇಶನದ ಸಿನಿಮಾಗೆ ವೆಂಕಟ್ ಕೆ ನಾರಾಯಣ ಬಂಡವಾಳ ಹೂಡಿದ್ದಾರೆ. ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ ಹಾಗೂ ಪ್ರದೀಪ್ ಇ ರಾಘವ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ನಡುವೆ ಹೊಸ ವರ್ಷದ ಶುಭಾಶಯಗಳನ್ನು ಹೇಳುವ ಮೂಲಕ ವಿಜಯ್ ಪೋಸ್ಟ್ ಮಾಡಿರುವ ಚಿತ್ರಕ್ಕೆ 8 ಗಂಟೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಟಿವಿಕೆ ನಾಯಕ ವಿಜಯ್ ಅವರು ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ತಮ್ಮ ಕೈ ಮುಗಿಯುವ ಫೋಟೋ ಹಾಕುವ ಮೂಲಕ ಶುಭಾಶಯ ಕೋರಿದ್ದರು.

ವಾರ್ತಾ ಭಾರತಿ 4 Jan 2026 7:30 pm

ಮತ್ತೆ ಪ್ರೀತಿ ಹೊತ್ತು ತರಲಿದ್ದಾರೆ ಡಾರ್ಲಿಂಗ್ ಕೃಷ್ಣ!ಲವ್ ಮಾಕ್ಟೆಲ್ 3 ರಿಲೀಸ್ ಡೇಟ್ ಫಿಕ್ಸ್!

Love Mocktail-3 Movie: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿದ್ದ 'ಲವ್ ಮಾಕ್ಟೇಲ್' ಹಾಗೂ 'ಲವ್ ಮಾಕ್ಟೇಲ್ 2' ಚಿತ್ರಗಳು ಭಾರೀ ಯಶಸ್ಸು ಕಂಡಿದ್ದವು. ಇದೀಗ ಲವ್ ಮಾಕ್ಟೇಲ್ 3 ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ.

ಸುದ್ದಿ18 4 Jan 2026 6:59 pm

ಹೊಸ ವರ್ಷಕ್ಕೆ ಕನ್ನಡಿಗರಿಗೆ 'ಫುಲ್ ಮೀಲ್ಸ್'; ಓಟಿಟಿಗೆ ಲಗ್ಗೆ ಇಟ್ಟ ಸ್ಯಾಂಡಲ್‌ವುಡ್ ಸಿನಿಮಾ

ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಮನಸ್ಸು ಇಲ್ಲದೇ ಇದ್ದರೆ.. ಇಲ್ಲಾ ಎಲ್ಲಾ ಸಿನಿಮಾಗಳನ್ನು ನೋಡಿ ಮುಗಿಸಿದ್ದರೆ, ಅಂತಹವರಿಗಾಗಿ ಹೊಸದೊಂದು ಕನ್ನಡ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಫ್ರೀ ಇದ್ದಾಗ ಸಿನಿಮಾ ನೋಡುವ ಖಯಾಲಿ ಇದ್ದವರೂ ಕೂಡ ಈ ಸಿನಿಮಾ ನೋಡಬಹುದು. ಇತ್ತೀಚೆಗೆ ಹೊಸ ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆ. ಅಂತಹದ್ರಲ್ಲಿ ಒಂದು ಹೊಸ ಸಿನಿಮಾ ಎಂಟ್ರಿ

ಫಿಲ್ಮಿಬೀಟ್ 4 Jan 2026 6:41 pm

Rakshitha Shetty | ಗಿಲ್ಲಿ ವಿಷಯದಲ್ಲಿ ಕಾವ್ಯಾಗೆ ರಕ್ಷಿತಾ ಕಾಂಪಿಟೇಷನ್!

Rakshitha Shetty | ಗಿಲ್ಲಿ ವಿಷಯದಲ್ಲಿ ಕಾವ್ಯಾಗೆ ರಕ್ಷಿತಾ ಕಾಂಪಿಟೇಷನ್!

ಸುದ್ದಿ18 4 Jan 2026 6:30 pm

15 ವರ್ಷದ ದಾಂಪತ್ಯ ಅಂತ್ಯ; ಮಕ್ಕಳಾಗದಿದ್ದಾಗ ಜೊತೆಗಿದ್ದ ಸ್ಟಾರ್ ಜೋಡಿ, ಮಕ್ಕಳಾದ್ಮೇಲೆ ದೂರವಾಗಿದ್ದೇಕೆ ?

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸಿನಲ್ಲಿಯೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ದ ಮಾದರಿಯ ಟೆಂಪ್ಲೇಟ್ ಕೂತಿರುವುದು. ಹೀಗಾಗಿ ವೈವಾಹಿಕ ಸಂಬಂಧಗಳ ತಂತಿಗಳು ಬಹಳ ಸೂಕ್ಷ್ಮ, ನಿರ್ವಹಿಸುವುದು ತುಂಬಾ ಕಷ್ಟ ಎಂದುಕೊಂಡು ಅನೇಕರು ಸಂಬಂಧಗಳನ್ನು ಕಡೆದುಕೊಳ್ಳುತ್ತಾರೆ. ವಿಚ್ಛೇದನ ಪಡೆದು ಅವರ ಅವರ

ಫಿಲ್ಮಿಬೀಟ್ 4 Jan 2026 6:08 pm

'ಮನ ಶಂಕರ ವರ ಪ್ರಸಾದ್ ಗಾರು' ಟ್ರೈಲರ್ ರಿಲೀಸ್​! ಹೇಗಿದೆ ಮೆಗಾಸ್ಟಾರ್ - ಲೇಡಿ ಸೂಪರ್ ಸ್ಟಾರ್ ಮೋಡಿ!

Chiranjeevi: ಚಿರಂಜೀವಿ ಹಾಗೂ ನಯನತಾರಾ ಜೋಡಿಯಾಗಿ ನಟಿಸಿದ ಬಹುನಿರೀಕ್ಷಿತ 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಸುದ್ದಿ18 4 Jan 2026 6:04 pm

ಮನೆ ಅಡ, ಹೆಂಡತಿಯ ಚಿನ್ನಾಭರಣ ಮಾರಿ ಸಿನಿಮಾಗೆ ದುಡ್ಡು ಹಾಕಿದ್ದ ನಿರ್ದೇಶಕ!

Mahavatar Narsimha : ಮಹಾವತಾರ್‌ ನರಸಿಂಹ ಸಿನಿಮಾ ಹೊಸ ದಾಖಲೆ ಬರೆದಿದೆ. ಜೊತೆಗೆ ಈ ವರ್ಷ ಬಿಡುಗಡೆ ಆಗಿ 300 ಕೋಟಿ ಗೆದ್ದು ದಾಖಲೆ ಮಾಡಿದೆ . ಈ ಚಿತ್ರದ ಸಕ್ಸಸ್ ಹಿಂದೆ ಯಾರಿಗೂ ಗೊತ್ತಿಲ್ಲದ ಒಂದು ಕಥೆಯಿದೆ.

ಸುದ್ದಿ18 4 Jan 2026 4:47 pm

ಯುವ ನಟನ ಸಿನಿಮಾದ ಬೆತ್ತಲೆ ಪೋಸ್ಟರ್ ರಿಲೀಸ್ ಮಾಡಿದ ಸಂದೀಪ್ ರೆಡ್ಡಿ ವಂಗಾ: ಏನಂತಾರೆ ನೆಟ್ಟಿಗರು?

ಇದೂವರೆಗೂ ಬಂದಿರೋ ಸಾಕಷ್ಟು ಸಿನಿಮಾಗಳಲ್ಲಿ ನಟ-ನಟಿಯರು ಅರೆಬೆತ್ತಲಾಗಿ ನಟಿಸಿದ್ದನ್ನು ನೋಡಿದ್ದೇವೆ. ಅವರಲ್ಲಿ ಆಮಿರ್ ಖಾನ್ ಅಂತಹ ಸೂಪರ್‌ಸ್ಟಾರ್‌ಗಳು ಕೂಡ ಹೊರತಾಗಿಲ್ಲ. ಆದರೆ, ಹೀಗೆ ಬೆತ್ತಲಾಗಿ ನಟಿಸುವುದು ಸಿನಿಮಾ ಕಥೆಗೆ ಪೂರಕವಾಗಿದ್ದರೆ ಬೇರೆ ಮಾತು. ಇಲ್ಲದೇ ಹೋದಲ್ಲಿ ಸುಖಾ ಸುಮ್ಮನೆ ವಿವಾದಕ್ಕೆ ಸಿಕ್ಕಿಕೊಳ್ಳಬೇಕಾಗುತ್ತೆ. ಈ ಹಿಂದೆ ವಿವಾದಕ್ಕೆ ಸಿಕ್ಕಿಕೊಂಡಿರುವ ಸ್ಟಾರ್‌ಗಳ ಬಗ್ಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಈಗ್ಯಾಕೆ ಈ

ಫಿಲ್ಮಿಬೀಟ್ 4 Jan 2026 4:41 pm

ಬಿಗ್ ಬಾಸ್‌ನಲ್ಲಿ ಹೊಡೆದಾಟ! ಫೈನಲ್ ವೇಳೆಯೇ ಇಬ್ಬರು ಸ್ಪರ್ಧಿಗಳಿಗೆ ಡೈರೆಕ್ಟ್ ಗೇಟ್ ಪಾಸ್!

Bigg Boss: ವಿಜಯ್ ಸೇತುಪತಿ, ಬಿಗ್ ಮನೆಯ ಸ್ಪರ್ಧಿಗಳಾದ ಪಾರ್ವತಿ ಮತ್ತು ಕಮ್ರುದ್ದೀನ್ ಇಬ್ಬರಿಗೂ ರೆಡ್ ಕಾರ್ಡ್ ನೀಡಿ ಬಿಗ್ ಬಾಸ್ ಮನೆಯಿಂದ ಹೊರಹಾಕಿದ್ದಾರೆ.

ಸುದ್ದಿ18 4 Jan 2026 3:47 pm

Yash Mother Pushpa Land Encroachment | ಯಶ್ ಬೆಂಬಲಿಗರಿಂದ ಬೋರ್ಡ್ ತೆರವು ಪ್ರಯತ್ನ | N18V

Yash Mother Pushpa Land Encroachment | ಯಶ್ ಬೆಂಬಲಿಗರಿಂದ ಬೋರ್ಡ್ ತೆರವು ಪ್ರಯತ್ನ | N18V

ಸುದ್ದಿ18 4 Jan 2026 3:43 pm

ಸೂಪರ್​ ಹೀರೋ ಸಿನಿಮಾ ಮಾಡಿ ಗೆದ್ದ ಸೌತ್ ನಟಿಗೆ ಸಿಕ್ತು ಬಿಗ್ ಆಫರ್! ರಣವೀರ್​ಗೆ ಜೋಡಿಯಾಗ್ತಿರೋ ಕಲ್ಯಾಣಿ

ಲೋಕ ಸಿನಿಮಾ ಮೂಲಕ ಗೆದ್ದ ಸೌತ್ ಚೆಲುವೆಗೆ ಬಾಲಿವುಡ್​ನ ಬಿಗ್​ ಆಫರ್ ಸಿಕ್ಕಿದೆ. ಕಲ್ಯಾಣಿ ಪ್ರಿಯದರ್ಶನ್ ಈಗ ರಣವೀರ್ ಜೊತೆ ನಟಿಸಲಿದ್ದಾರೆ.

ಸುದ್ದಿ18 4 Jan 2026 3:15 pm

ಕನ್ನಡ ಸಿನಿಮಾಗೆ ₹200 ಕೊಡೋಕೆ ಕಷ್ಟ! ಜನನಾಯಗನ್‌ಗೆ ಕರ್ನಾಟಕದಲ್ಲೇ ₹1000 ಆದ್ರೂ ಕೊಡ್ತಾರೆ!

Jana Nayagan: ಕನ್ನಡ ಸಿನಿಮಾ (Kannada Movies) ಅಂದ್ರೆ ಮೂಗು ಮುರಿಯೋ ಮಂದಿ, ಪಕ್ಕದ ರಾಜ್ಯದ ಸಿನಿಮಾ ಅಂದ್ರೆ ಯಾಕಿಷ್ಟು ಎಗರಿ ಬಿದ್ದು ನೋಡ್ತಾರೆ ಅನ್ನೋದೇ ಅರ್ಥವಾಗದ ಪ್ರಶ್ನೆ. ಇದು ಎಲ್ಲರಿಗೂ ಹೇಳ್ತಿರೋದು ಅಲ್ಲ. ಕೆಲವರಿಗೆ ಮಾತ್ರ.

ಸುದ್ದಿ18 4 Jan 2026 2:49 pm

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್​, ಮತ್ತಿಬ್ಬರು ಅರೆಸ್ಟ್ - ಯಾರು, ಎಲ್ಲಿಯವರು ?

ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗಾಗುತ್ತಿರುವ ಹಿಂಸೆಗಳು ಒಂದೆರಡಲ್ಲ. ಹೆಸರೇ ಗೊತ್ತಾಗದಂತೆ ಅಶ್ಲೀಲವಾದ ಮೆಸೇಜ್‌ಗಳನ್ನು ಮಾಡುವ ಅನೇಕರು ಹೆಣ್ಣು ಮಕ್ಕಳಿಗೆ ಇಲ್ಲಿ ಥರ ಥರದಲ್ಲಿ ಕಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಪ್ರೊಫೈಲ್ ಫೋಟೊಗಳನ್ನೂ ಬೇರೆ ಯಾವದ್ದೋ ಖಾತೆಯಲ್ಲಿ ಹಂಚಿಕೊಂಡು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತು ಅನೇಕರು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪ್ರಯತ್ನ... ಮಾಡಿದರು ಕೂಡ

ಫಿಲ್ಮಿಬೀಟ್ 4 Jan 2026 2:47 pm

Bigg Boss Kannada 12 | Gilli Nata - Kavya | ರಕ್ಷಿತಾಗೆ ಕಿಚಾಯಿಸಿದ ಕಿಚ್ಚ! | N18V

Bigg Boss Kannada 12 | Gilli Nata - Kavya | ರಕ್ಷಿತಾಗೆ ಕಿಚಾಯಿಸಿದ ಕಿಚ್ಚ! | N18V

ಸುದ್ದಿ18 4 Jan 2026 2:22 pm