Bigg Boss Kannada 12 | Gilli Nata | ಮದ್ದೂರಿನಲ್ಲಿ ಗಿಲ್ಲಿಗಾಗಿ ಬೈಕ್ ಮೆರವಣಿಗೆ | N18V
Bigg Boss Kannada 12 | Gilli Nata | ಮದ್ದೂರಿನಲ್ಲಿ ಗಿಲ್ಲಿಗಾಗಿ ಬೈಕ್ ಮೆರವಣಿಗೆ | N18V
BBK12: ಮಿಡ್ ವೀಕ್ ಎಲಿಮಿನೇಷನ್ ಶಾಕ್; ಮೊನ್ನೆ ಕಿಚ್ಚನ ಚಪ್ಪಾಳೆ ಪಡೆದ ಸ್ಪರ್ಧಿಯೇ ಔಟ್!
ಕಲರ್ಸ್ ಕನ್ನಡ ಬಿಗ್ಬಾಸ್ ಸೀಸನ್ 12ರ ಫಿನಾಲೆಗೆ ಇನ್ನು 3 ದಿನ ಬಾಕಿಯಿದೆ. ಈಗಾಗಲೇ 100 ದಿನ ಪೂರೈಸಿ ಶೋ ಮುಂದುವರೆಯುತ್ತಿದೆ. ರಾಶಿಕಾ ಎಲಿಮಿನೇಟ್ ಆಗಿ ಹೊರಬಂದ ಬಳಿಕ ಬಿಗ್ಬಾಸ್ ಮನೆಯಲ್ಲಿ 7 ಮಂದಿ ಉಳಿದುಕೊಂಡಿದ್ದರು. ಇದೀಗ ಮನೆಮಂದಿಗೆ ಮಿಡ್ವೀಕ್ ಎಲಿಮಿನೇಷನ್ ಶಾಕ್ ಎದುರಾಗಿದೆ. ಮಂಗಳವಾರ(ಜನವರಿ 13) ರಾತ್ರಿಯೇ ಒಬ್ಬರು ಬಿಗ್ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದಾರೆ ಎಂದು
Toxic Teaser: ರಾಯನ ಜೊತೆ ಕಾರಿನಲ್ಲಿದ್ದ ಚೆಲುವೆ ಇನ್ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡಿದ್ದೇಕೆ?
ಸೋಶಿಯಲ್ ಮೀಡಿಯಾದಲ್ಲಿ 'ಟಾಕ್ಸಿಕ್' ಟೀಸರ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅದರಲ್ಲಿರುವ ಹಸಿಬಿಸಿ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿವಾದಕ್ಕೂ ಕಾರಣವಾಗಿದೆ. ಈ ಸಂಬಂಧ ಈಗಾಗಲೇ ದೂರು ದಾಖಲಾಗಿದೆ. ಟೀಸರ್ ರದ್ದು ಮಾಡುವಂತೆ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಟಾಕ್ಸಿಕ್' ಟೀಸರ್ ಬಿಡುಗಡೆ ಆಗಿತ್ತು. ಹಾಲಿವುಡ್ ರೇಂಜ್ ಝಲಕ್ ಸಿನಿರಸಿಕರ ಮನಗೆದ್ದಿದೆ. ರಾಯ ಆಗಿ
Bigg Boss 12: ಧ್ರುವಂತ್? ಕಾವ್ಯ? ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗೋ ಚಾನ್ಸ್ ಹೆಚ್ಚು?
Bigg Boss 12: ಬಿಗ್ಬಾಸ್ ಸೀಸನ್ 12 ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಫಿನಾಲೆ ಸಮೀಪಿಸಿದೆ. ಈ ವೇಳೆ ಗಿಲ್ಲಿ, ಅಶ್ವಿನಿ ಫಿನಾಲೆಗೆ ಫಿಕ್ಸ್ ಅಂತಿದ್ರೆ ಉಳಿದವರಲ್ಲಿ ಯಾರು ಉಳಿಯುತ್ತಾರೆ, ಯಾರು ಹೋಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ.
Vijay: ವಿಜಯ್ ವಿರುದ್ಧ ನಿರ್ದೇಶಕಿ ಸುಧಾ ಕೊಂಗರ ವಾಗ್ದಾಳಿ? ಪರಾಶಕ್ತಿ ಡೈರೆಕ್ಟರ್ ಏನಂದ್ರು?
ನಿರ್ದೇಶಕಿ ಸುಧಾ ಕೊಂಗರ ವಿಜಯ್ ವಿರುದ್ಧ ಮಾತನಾಡಿದ್ರಾ? ಅವರು ಹೇಳಿದ್ದೇನು? ಅವರ ಮಾತುಗಳ ಅರ್ಥವೇನು?
Bhagyalakshmi: ಭಾಗ್ಯಳ ಬದುಕಿನಲ್ಲಿ ಹೊಸ ತಿರುವು? ಕುಸುಮಾ ಹಾಕಿದ ಸ್ಕೆಚ್ ವರ್ಕ್ ಆಗುತ್ತಾ?
ಸಂಜೆ ಏಳು ಗಂಟೆ ಆದ್ರೆ ಸಾಕು, ಕನ್ನಡಿಗರ ಮನೆಮನಗಳಲ್ಲಿ ಕಲರ್ಸ್ ಕನ್ನಡ ವಾಹಿನಿ ರಾರಾಜಿಸುತ್ತದೆ. ಅದಕ್ಕೆ ಪ್ರಮುಖ ಕಾರಣ ಅತ್ತೆ-ಸೊಸೆಯ ಅಪರೂಪದ ಬಾಂಧವ್ಯದ ಕಥೆ ಹೊಂದಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿ. ಪ್ರತಿಯೊಬ್ಬ ಗೃಹಿಣಿಯೂ ತನ್ನನ್ನು ತಾನು ಭಾಗ್ಯಳ ಪಾತ್ರದಲ್ಲಿ ಹುಡುಕಿಕೊಳ್ಳುತ್ತಾಳೆ. ಇತ್ತೀಚಿನ ದಿನಗಳಲ್ಲಿ ಈ ಸೀರಿಯಲ್ ಸಾಕಷ್ಟು ರೋಚಕ ಘಟ್ಟಗಳನ್ನು ತಲುಪಿದೆ. ಪ್ರೇಕ್ಷಕರು ಮುಂದೇನಾಗಬಹುದು ಎಂಬ ಕುತೂಹಲದಿಂದ ಟಿವಿ
ಸುಂದರಿ ಹೆಂಡತಿಯನ್ನು ಕಾಯೋದಕ್ಕೆ ಕ್ರೂರ ನಾಯಿಗಳು! ರಕ್ಕಸ ನಾಯಿಯ ಮಾಸ್ಟರ್ ಅಡಗಿದ್ದೆಲ್ಲಿ? ಕಾಡಿನೊಳಗಿನ ಕ್ರೌರ್ಯ, ನಿಗೂಢ ಸಾವು! ಒಟಿಟಿಯಲ್ಲಿದೆ ಈ ಸಸ್ಪೆನ್ಸ್ ಥ್ರಿಲ್ಲರ್ ಮೂವಿ.
Bigg Boss 12: ಮನಿ ಬರುತ್ತೆ, ಹೋಗುತ್ತೆ..ಆದ್ರೆ ಅಭಿಮಾನಿ.. ಗಿಲ್ಲಿಯ ಪಂಚಿಂಗ್ ಸ್ಪೀಚ್
Bigg Boss 12: ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟನ ಕ್ರೇಜ್ ಜೋರಾಗಿದೆ. ಅಭಿಮಾನಿಗಳು ಗಿಲ್ಲಿನ ಭೇಟಿ ಮಾಡಿದ್ದಾರೆ. ಹೇಗಿತ್ತು ಆ ಭೇಟಿ?
ಈ ಹಾಡು 25 ವರ್ಷಗಳಿಂದ ಟ್ರೆಡಿಂಗ್ನಲ್ಲಿದೆ. ಇಂದಿಗೂ ಹಾಡು ಕೇಳಿದ್ರೆ ತಲೆದೂಗುತ್ತಾ ಗುನುಗುತ್ತಾರೆ ಜನರು. ಯೂಟ್ಯೂಬ್ ನಲ್ಲಿ ಈಗಲೂ ಟಾಪ್ ಲಿಸ್ಟ್ ನಲ್ಲಿ ಈ ಸಾಂಗ್ ಯಾವುದು? ನಿಮಗೂ ಈ ಸಾಂಗ್ ಇಷ್ಟನಾ?
ಚಿರಂಜೀವಿ ಸಿನಿಮಾದ ಇಳಯರಾಜ ಸಾಂಗ್ ಬಳಕೆ; ಕೇಸ್ ಹಾಕಿಲ್ಲ ಯಾಕೆ? ವಿವಾದಕ್ಕೆ ಸಿಕ್ಕೇಬಿಡ್ತು ಸ್ಪಷ್ಟನೆ
ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ಮನ ಶಂಕರ ವರ ಪ್ರಸಾದ ಗಾರು'ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್ನಲ್ಲಿ ಈ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆಯೆಂದು ವರದಿಯಾಗಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ ಸಿನಿಮಾಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ. 'ಮನ ಶಂಕರ ವರ ಪ್ರಸಾದ ಗಾರು'
Vijay: ವಿಜಯ್ಗೆ ಸಿಬಿಐ ಅಧಿಕಾರಿಗಳು ಕೇಳಿದ ಮೊದಲ ಪ್ರಶ್ನೆ ಇದೇನಾ? ಫ್ಯಾನ್ಸ್ ಫುಲ್ ಗರಂ
Karur Stampede ಪ್ರಕರಣದಲ್ಲಿ ವಿಜಯ್ ಅವರನ್ನು ಸಿಬಿಐ ವಿಚಾರಣೆ ನಡೆಸಿದ್ದು, ಜನಸಂದಣಿ ನಿರ್ವಹಣೆ ಮತ್ತು ವಿಳಂಬದ ಬಗ್ಗೆ ಪ್ರಶ್ನಿಸಲಾಗಿದೆ.
MSVG Box Office Day 2: ಸುಗ್ಗಿ ಕ್ರಾಂತಿಯಲ್ಲಿ ಚಿರಂಜೀವಿ ಮುಂದು; 2ನೇ ದಿನವೂ ಭರ್ಜರಿ ಕಲೆಕ್ಷನ್
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ಮನ ಶಂಕರ ವರಪ್ರಸಾದ ಗಾರು' ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬಕ್ಕಾಗಿಯೇ ಬಿಡುಗಡೆಯಾಗಿರುವ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಇದರೊಂದಿಗೆ ರಿಲೀಸ್ ಆಗಿದ್ದ ಪ್ರಭಾಸ್ ಸಿನಿಮಾ 'ರಾಜಾ ಸಾಬ್' ಬಾಕ್ಸಾಫೀಸ್ನಲ್ಲಿ ನೆಲಕ್ಕಚ್ಚಿದ್ದು, ಪ್ಲಸ್ ಪಾಯಿಂಟ್ ಆಗಿದೆ. ಚಿರಂಜೀವಿ, ನಯನತಾರಾ ಹಾಗೂ ಅತಿಥಿ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್ ನಟಿಸಿರುವ ಈ
ಅಗ್ನಿ ಪರೀಕ್ಷೆ ನೀಡಲು ನಾನು ಸೀತೆಯಲ್ಲ;ಧರ್ಮದ ಹಾದಿಗೆ ಗುಡ್ ಬೈ-ಮಾಡೆಲಿಂಗ್ ಲೋಕಕ್ಕೆ ಮರಳಿದ ಮಹಾಕುಂಭದ ವೈರಲ್ ಸಾಧ್ವಿ
ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು ಎಳೆಯಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಉದಾಹರಣೆಗೆ ಹರ್ಷ ರಿಚಾರಿಯಾ. ಹೌದು, ಹರ್ಷ ರಿಚಾರಿಯಾ, ಸೋಶಿಯಲ್
ಡೆಡ್ಲೈನ್ ಮುಗಿಯೋದ್ರೊಳಗೆ ರಿಲೀಸ್ ಆಗ್ಬೇಕು 'ಜನ ನಾಯಗನ್'; 'ಸುಪ್ರೀಂ' ಸೆನ್ಸಾರ್ ಅಂತಿಮ
ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ಇದೇ ಜನವರಿ 9ರಂದು ರಿಲೀಸ್ ಆಗಬೇಕಿತ್ತು. ಅದಕ್ಕೆ ಬೇಕಾಗಿರೋ ತಯಾರಿ ಹಾಗೂ ಪ್ರಚಾರವನ್ನು ಮಾಡಿಕೊಂಡಿತ್ತು. ಮಲೇಷ್ಯಾಗೆ ಹೋಗಿ ಸಿನಿಮಾದ ಆಡಿಯೋ ಲಾಂಚ್ ಕೂಡ ಮಾಡಿ ಬಂದಿದ್ದರು. ಆದರೆ, ಇನ್ನೇನು ಸಿನಿಮಾ ರಿಲೀಸ್ಗೂ ಮುನ್ನ ಸೆನ್ಸಾರ್ ಮೆಟ್ಟಿಲೇರಿದ್ದ ಚಿತ್ರತಂಡ ವಿವಾದಕ್ಕೆ ಸಿಕ್ಕಿಕೊಂಡಿತ್ತು. ಹೀಗಾಗಿ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಜನ
\ಕಾರ್ತಿಕ್ ಆರ್ಯನ್ ಆಪ್ರಾಪ್ತ ಬಾಲಕಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ ಅದು ತಪ್ಪು\-ಜೇಸನ್ ಷಾ
ಇತ್ತೀಚೆಗೆ ಕಾರ್ತಿಕ್ ಆರ್ಯನ್ ಡೇಟಿಂಗ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಇಬ್ಬರೂ ಡೇಟಿಂಗ್ ಮಾಡುತ್ತಿರೋ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರೂ ಇನ್ನೇನು ಮದುವೆ ಆಗೇ ಬಿಡುತ್ತಾರೆ ಅನ್ನೋ ಲೆವೆಲ್ಗೆ ಚರ್ಚೆಯಾಗಿತ್ತು. ತಮ್ಮ ಡೇಟಿಂಗ್ ಮ್ಯಾಟರ್ ಬಗ್ಗೆ ದೇಶದ ಉದ್ದಗಲಕ್ಕೂ ಮಾತಾಡಿಕೊಳ್ಳುವಾಗ ಈ ಜೋಡಿ ತುಟಿಪಿಟಿಕ್ ಎಂದಿರಲಿಲ್ಲ.
ಸಲ್ಮಾನ್ ಖಾನ್ ಆಪ್ತ ನದೀಮ್ ಜೊತೆ ವಿಚ್ಚೇದಿತ ನಟಿಯ ಸಂಬಂಧ ; ಕೆಂಡಾಮಂಡಲವಾದ ಸಲ್ಲು ಸಹೋದರಿ ಅರ್ಪಿತಾ
ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು
Kareena Kapoor: ಮಕ್ಕಳೊಂದಿಗೆ ಸಖತ್ ಎಂಜಾಯ್ ಮಾಡ್ತಿರೋ ಕರೀನಾ ಮತ್ತು ಸೈಫ್! ಮುದ್ದಾದ ಫೋಟೋ ರಿವೀಲ್
Kareena Kapoor: ಬಾಲಿವುಡ್ನ ಸ್ಟಾರ್ ದಂಪತಿಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರಿಗೆ ತೈಮೂರ್ ಮತ್ತು ಜೆಹ್ ಅನ್ನೋ ಇಬ್ಬರು ಮುದ್ದಾದ ಮಕ್ಕಳಿದ್ದು, ಅವರೊಂದಿಗೆ ಸಖತ್ ಎಂಜಾಯ್ ಮಾಡ್ತಾರಂತ ಕರೀನಾ
Vijay Raghavendra: 'ಬಂಗಾರದ ಮನುಷ್ಯ'ನ ಹಾದಿಯಲ್ಲಿ ಚಿನ್ನಾರಿಮುತ್ತ! 'ಮಹಾನ್' ರೈತನಾದ ವಿಜಯ್ ರಾಘವೇಂದ್ರ
ವಿಜಯ ರಾಘವೇಂದ್ರ ಅಭಿನಯದ ಮಹಾನ್ ಚಿತ್ರ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರೈತನ ಪಾತ್ರ ಮಾಡಿರೋ ಚಿನ್ನಾರಿ ಮತ್ತನ ಗೆಟಪ್ ಹೇಗಿದೆ ಅನ್ನೋದು ಗೊತ್ತಾಗಿದೆ. ಅದಕ್ಕೂ ಹೆಚ್ಚಾಗಿ ಇಲ್ಲಿ ಅಣ್ಣಾವ್ರ ಬಂಗಾರದ ಮನುಷ್ಯ ಸ್ಟೈಲ್ ಅನ್ನೆ ಫಾಲೋ ಮಾಡಿದಂತೆನೂ ಕಾಣಿಸುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಲ್ಯಾಂಡ್ಲಾರ್ಡ್ ಚಿತ್ರದಲ್ಲಿ ರಿತನ್ಯಾ ವಿಜಯ್ ಕುಮಾರ್ ಪೊಲೀಸ್ ರೋಲ್ ಮಾಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಳ್ಳೆ ಪಾತ್ರವೇ ಸಿಕ್ಕಿದೆ. ಅದಕ್ಕೂ ಹೆಚ್ಚಾಗಿ ಇದು ರಿಯಲ್ ಲೈಫ್ಗೂ ಕನೆಕ್ಟ್ ಆಗುತ್ತದೆ. ಅದು ಹೇಗೆ ಅನ್ನೋ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.
Zaid Khan: ಜಮೀರ್ ಪುತ್ರನ ಸಿನಿಮಾ ಪ್ರಚಾರದ ವೇಳೆ ಅವಘಡ; ಝೈದ್ ಖಾನ್ ನೋಡಲು ಹೋಗಿ ಕಾಲು ಮುರಿದುಕೊಂಡ ಅಭಿಮಾನಿ!
Zaid Khan: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದ ಕಲ್ಟ್ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಅವಘಡ ಒಂದು ನಡೆದು ಹೋಗಿದೆ.
Film Song: ಅಂಗಾಂಗ ವರ್ಣನೆ, ಅಶ್ಲೀಲ ಬಣ್ಣನೆ! ಡಬಲ್ ಮೀನಿಂಗ್ ಸಾಹಿತ್ಯದ ಹಾಡಿಗೆ ಬೀಳುತ್ತಾ ಕತ್ತರಿ? ಯಾಕೆ ಗೊತ್ತಾ?
ಅಶ್ಮೀಲ ಪದ ಬಳಸಿ ಹಾಡು ಹೇಳುವವರಿಗೆ ಮೂಗುದಾರ ಹಾಕಬೇಕು ಎಂದು ರಾಜ್ಯ ಮಹಿಳಾ ಆಯೋಗ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ.
ಅಮೆರಿಕಾ ರ್ಯಾಪರ್ ಜೊತೆ ಭಾರತದ ಪ್ರಖ್ಯಾತ ಗಾಯಕನ ಅಕ್ರಮ ಸಂಬಂಧ ; ಮದುವೆಯಾದ ವಿಷಯ ಮರೆಮಾಚಿ ರೊಮ್ಯಾನ್ಸ್
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ..ಹೊಂದಾಣಿಕೆ ಕೊರತೆ.. ದೈಹಿಕ ಅತೃಪ್ತಿ.. ಪ್ರೀತಿಯ ಕೊರತೆ.. ಹೀಗೆ ಮುಂತಾದ ಕಾರಣಗಳಿಂದ ಹಲವರು.. ಮದುವೆಯ
Bigg Boss 12: ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ಅಂತಿಮ ಹಂತಕ್ಕೆ ಕಾಲಿಟ್ಟಿದೆ. ಇನ್ನೇನು ಒಂದು ವಾರದಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಮನೆಯೊಳಗಿನ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಿದೆ.
Jaggesh: ತಳ್ಳೋ ಗಾಡಿ ಹುಡುಗನ ಕಥೆ ಕೇಳಿ ಕರಗಿತು ಹೃದಯ! ಚಾಟ್ಸ್ ಸವಿದು ಜಗ್ಗೇಶ್ ಏನಂದ್ರು?
ನವರಸ ನಾಯಕ ಜಗ್ಗೇಶ್ ಅವರು ಒಂದು ಇಂಟ್ರಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಇದು ಇತರರಿಗೂ ಸ್ಪೂರ್ತಿ ಆಗುತ್ತದೆ. ಕೆಲಸ ಹೋಯಿತು ಅಂತ ಕುಳಿತುಕೊಳ್ಳುವವರಿಗೆ ಇದು ಉತ್ಸಾಹವನ್ನು ತುಂಬುತ್ತದೆ. ಈ ಕಥೆಯ ಇನ್ನಷ್ಟು ವಿವರ ಇಲ್ಲಿದೆ ಓದಿ.
Disha Patani: 5 ವರ್ಷ ಕಿರಿಯ ಗಾಯಕನೊಂದಿಗೆ ನಟಿ ಡೇಟಿಂಗ್! ಕೈ ಹಿಡಿದು ನಿಂತಾ ದಿಶಾ ಪಟಾನಿ ಫೋಟೋ ಸಖತ್ ವೈರಲ್
Disha Patani: ಪಂಜಾಬಿ ಗಾಯಕನೊಂದಿಗೆ ಬಾಲಿವುಡ್ ನಟಿ ದಿಶಾ ಪಟಾನಿ ಕೈ ಹಿಡಿದು ನಿಂತಿರುವ ಫೋಟೋ ವೈರಲ್ ಆಗಿದ್ದು, ಹೊಸ ಡೇಟಿಂಗ್ ವದಂತಿಗಳಿಗೆ ಕಾರಣವಾಗಿದೆ.
Raja Saab Box Office Day 4 ; ಕೇವಲ ನಾಲ್ಕೇ ದಿನ ರಾಜಾ ಸಾಬ್ ಢಮಾರ್- ಹಿಂದಿಯಲ್ಲಿ ಕೇಳೋರು ದಿಕ್ಕಿಲ್ಲ
ಚಿತ್ರರಂಗದಲ್ಲಿ ಹಲವರಿಗೆ ಪ್ಯಾನ್ ಇಂಡಿಯಾ ಎಂಬ ಅಮಲೇರಿದೆ. ಆ ಭಾಷೆ.. ಈ ಭಾಷೆ ಅಂತಲ್ಲ. ದಕ್ಷಿಣ ಭಾರತದಲ್ಲಿ ಹಲವರು ಈ ಪ್ಯಾನ್ ಇಂಡಿಯಾ ಎಂಬ ಭ್ರಮೆಯ ಬೆನ್ನ ಹಿಂದೆ ಬಿದ್ದಿದ್ದಾರೆ. ಆದರೆ, ವಾಸ್ತವದಲ್ಲಿ ಈ ಪ್ಯಾನ್ ಇಂಡಿಯಾ ಎಂಬ ಪದ ತುಂಬಾನೇ ಭಾರ. ಹೊರುವುದು ಅಂದುಕೊಂಡಷ್ಟು ಸುಲಭ ಅಲ್ಲ. ಮಲಗಲು ಹೂವಿನ ಹಾಸಿಗೆಯೂ ಅಲ್ಲ. ಅದೊಂದು ಮುಳ್ಳಿನ
Toxic-Varanasi-Dhurandhar:'ಟಾಕ್ಸಿಕ್' ಟೀಸರ್ ಮುಂದೆ 'ವಾರಾಣಾಸಿ'ನೂ ಲೆಕ್ಕಕ್ಕಿಲ್ಲ; 'ಧುರಂಧರ್' ಯಾವ ಲೆಕ್ಕ?
'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್ಬಸ್ಟರ್ ಬಳಿಕ ರಿಲೀಸ್ ಆಗುತ್ತಿರುವ ಯಶ್ ನಟನೆಯ ಸಿನಿಮಾ 'ಟಾಕ್ಸಿಕ್'. ಯಶ್ ಬರ್ತ್ಡೇ ವರೆಗೂ ಚಿಕ್ಕದೊಂದು ತುಣುಕು ಬಿಟ್ಟರೆ, ಸಿನಿಮಾದ ರಹಸ್ಯವನ್ನು ಬಿಟ್ಟುಕೊಟ್ಟಿರಲೇ ಇಲ್ಲ. ಆದ್ರೀಗ ಎಲ್ಲಿ ನೋಡಿದರೂ 'ಟಾಕ್ಸಿಕ್' ಟೀಸರ್ ಬಗ್ಗೆನೇ ಚರ್ಚೆಯಾಗುತ್ತಿದೆ. ಕೆಲವರು ಈ ಟೀಸರ್ನ ದೃಶ್ಯವೊಂದನ್ನು ಟೀಕಿಸುತ್ತಿದ್ದಾರೆ. ಕೆಲವು ಮನಸಾರೆ ಮೆಚ್ಚಿಕೊಂಡಿದ್ದಾರೆ. 'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಿದ್ದಂತೆ
Pranitha Subhash: ರಾಜಕಾರಣಿಗಳ ವಿರುದ್ಧ ನಟಿ ಪ್ರಣೀತಾ ಬೇಸರ! ಕಾರಣ ಏನು ಗೊತ್ತಾ?
Pranitha Subhash: ರಾಜಕಾರಣಿಗಳ ವಿರುದ್ಧ ನಟಿ ಪ್ರಣೀತಾ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಜನ ಸಾಮಾನ್ಯರಿಗೆ ಆಗುವ ತೊಂದರೆಗಳ ಬಗ್ಗೆ ಧ್ವನಿಯಾಗಿದ್ದಾರೆ.
Nikita Roy: ಸೋನಾಕ್ಷಿ ಸಿನ್ಹಾ ಅಭಿನಯದ 2025ರ ಅತಿ ದೊಡ್ಡ ಫ್ಲಾಪ್ ಸಿನಿಮಾ ಇದೀಗ ಒಟಿಟಿಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗುತ್ತಿದೆ
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹೊಸ ಸಂಚಲನ: ಬಿಳಿ ಉಡುಪಿನಲ್ಲಿ ಮಿಂಚಿದ ಅಭಿಮಾನಿಗಳ 'ಅಣ್ಣ-ಅತ್ತಿಗೆ'
ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರೇಜ್ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗ ಅಸಾಮಾನ್ಯವಾದದ್ದು. ಈ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ನೆಚ್ಚಿನ ನಟನ ಸಣ್ಣ ಅಪ್ಡೇಟ್ ಸಿಕ್ಕರೂ ಅದನ್ನು ಹಬ್ಬದಂತೆ ಆಚರಿಸುತ್ತಾರೆ. ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ನಲ್ಲಿ ದರ್ಶನ್
ದೊಡ್ಮನೆಯಲ್ಲಿ ಲವ್ ಸ್ಟೋರಿ ಕಾಮನ್ ಆಗಿಯೇ ಇರ್ತವೆ. ಅವು ಅಷ್ಟೆ ಬೇಗ ಮುಗಿದು ಹೋಗುತ್ತವೆ. ಹಾಗೆ ರಕ್ಷಿತಾ ಶೆಟ್ಟಿನೂ ಗಿಲ್ಲಿ ನಟನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಆದರೆ, ಈಗ ಬದಲಾದಂತೆ ಇದೆ. ಪ್ರೀತಿ ಅರಳುವ ಮುನ್ನವೇ ಮುಗಿದು ಹೋಯಿತೆ ಅನ್ನುವ ಡೌಟ್ ಬರ್ತಿದೆ. ಅದರ ವಿವರ ಇಲ್ಲಿದೆ ಓದಿ.
Jana Nayagan: ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾಗೆ ಕೊನೆ ಹಂತದಲ್ಲಿ ಸೆನ್ಸಾರ್ ಸಮಸ್ಯೆ ಎದುರಾಗಿ ಸಿನಿಮಾ ಬಿಡುಗಡೆಯನ್ನು ಮುಂದೂಡಬೇಕಾಯಿತು. ಅಷ್ಟೇ ಅಲ್ಲದೆ ಇದೀಗ ಜನನಾಯಗನ್ ಹೆಸರಿನಲ್ಲಿ ರಾಜಕೀಯ ಕೆಸರೆರೆಚಾಟ ನಡೆಯುತ್ತಿದೆ.
MSVPG Karnataka Box Office: ಕರ್ನಾಟಕದಲ್ಲೂ ಚಿರಂಜೀವಿ ಸಿನಿಮಾಗೆ ಭರ್ಜರಿ ಕಲೆಕ್ಷನ್; 2ನೇ ದಿನ ಲೆಕ್ಕಾಚಾರ ಹೀಗಿದೆ
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಮ್ಬ್ಯಾಕ್ ಮಾಡಿದ್ದಾರೆ. ಒಂದಿಷ್ಟು ಸೋಲುಗಳ ಬಳಿಕ ಚಿರಂಜೀವಿ ನಟಿಸಿದ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಮೆಗಾಸ್ಟಾರ್ ಲುಕ್, ಖದರ್ ಅನ್ನಂತೂ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಚಿರಂಜೀವಿ ಈ ಸಿನಿಮಾದಲ್ಲಿ ಯಂಗ್ ಲುಕ್ ಕೊಟ್ಟಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಮನ
Bigg Boss 12 Kannada | Druvanth | ನನಗೆ ಎದುರಾಳಿನೇ ಇರ್ಬಾದು ಜೈ ಮಹಾಕಾಲ್..! | N18V
Bigg Boss 12 Kannada | Druvanth | ನನಗೆ ಎದುರಾಳಿನೇ ಇರ್ಬಾದು ಜೈ ಮಹಾಕಾಲ್..! | N18V
ಟಾಕ್ಸಿಕ್ ವಿರುದ್ಧ ದೂರುಗಳ ಸರಮಾಲೆ ; ಮತ್ತೊಂದು ಸಂಕಷ್ಟ- ಸೆನ್ಸಾರ್ ಮಂಡಳಿಗೆ ದೂರು
''ಕೆಜಿಎಫ್'' ಚಿತ್ರದ ಮೂಲಕ ಭಾರತದೆಲ್ಲೆಡೆ ತನ್ನ ಹೆಸರಿನ ಧ್ವಜ ಹಾರಿಸಿದ ಯಶ್ ಸದ್ಯ ವಿಶ್ವದ ಮೇಲೆ ಕಣ್ಣಿಟ್ಟಿದ್ದಾರೆ. ಕನ್ನಡ ಚಿತ್ರರಂಗದತ್ತ ಜಗತ್ತೇ ಈ ಬಾರಿ ತಿರುಗಿ ನೋಡಬೇಕೆಂಬ ಆಶಯದೊಂದಿಗೆ ''ಟಾಕ್ಸಿಕ್ ''ಚಿತ್ರವನ್ನು ಮಾಡಿದ್ದಾರೆ. ಇನ್ನೇನು ಕೆಲವೇ ದಿನ ''ಟಾಕ್ಸಿಕ್'' ಬೆಳ್ಳಿಪರದೆಯ ಮೇಲೆ ಧಗಧಗಿಸಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟಾಕ್ಸಿಕ್ನ ಕಿಲ್ಲರ್ ಲೇಡಿಗಳ ಲುಕ್ ಹಲವರಿಗೆ ಕಿಕ್ಕೇರಿಸಿದೆ. ಆದರೆ ಇದೇ
Bigg Boss 12: ಬಿಗ್ ಬಾಸ್ ಅಶ್ವಿನಿ ವಿರುದ್ಧ ಸಿಟ್ಟಾದ ಫ್ಯಾನ್ಸ್! ಕಾರಣ ಗೊತ್ತಾದ್ರೆ ಪಕ್ಕಾ ಶಾಕ್ ಆಗ್ತೀರಾ!
Bigg Boss 12: ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಮನೆ ಹೊರಗೆ ಒಂದು ವಿಷ್ಯಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದ್ದಾರೆ. ಹೇಳುದೊಂದು ಮಾಡುವುದೊಂದು ಅಂತ ಜನ ಮಾತನಾಡಿಕೊಳುತ್ತಾ ಇದ್ದಾರೆ. ಯಾಕಪ್ಪ? ಏನು ವಿಷ್ಯ ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.
ತನಗಿಂತ 5 ವರ್ಷ ಚಿಕ್ಕವನ ಜೊತೆ ದಿಶಾ ಪಟಾನಿ ಲವ್ವಿ ಡವ್ವಿ? ಮದುವೆ ಸಂಭ್ರಮದಲ್ಲಿ ಕೈ ಕೈ ಹಿಡಿದು ಓಡಾಡಿದ ಜೋಡಿ
ಪ್ರೀತಿ ಅಂದರೆ ಅದು ನಾಟಕವೂ ಅಲ್ಲ. ಆಟಿಕೆಯೂ ಅಲ್ಲ. ಈ ಪ್ರೀತಿ ಯಾರ ಮೇಲೆ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಆಗಬಹುದು. ಎಲ್ಲರೂ ತನ್ನ ಕೈಹಿಡಿಯುವ ಸಂಗಾತಿ ಹೀಗಿರಬೇಕು. ಹಾಗಿರಬೇಕು ಎಂದು ಕನಸಿನ ಮೂಟೆಯನ್ನೇ ಹೊತ್ತು ಸಾಗುತ್ತಾರೆ. ಚಿತ್ರರಂಗದಲ್ಲಿರುವವರು ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಬಣ್ಣದ ಲೋಕದಲ್ಲಿ ಅನೇಕರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಅನುಷ್ಕಾ ಶರ್ಮಾ..
Dhurandhar: ಧುರಂಧರ್ ಸಿನಿಮಾ ಟಿಕೆಟ್ ಬೆಲೆ ಇಳಿಕೆ, ಸ್ಪೆಷಲ್ ಆಫರ್
ಧುರಂಧರ್ 1000 ಕೋಟಿ ಗಳಿಕೆ ಮುಟ್ಟಿದ್ದು, ರಣವೀರ್ ಸಿಂಗ್ ಅಭಿನಯದ ಈ ಆಕ್ಷನ್ ಥ್ರಿಲ್ಲರ್ ಟಿಕೆಟ್ ಬೆಲೆ ಇಳಿಕೆಯಾಗಿದೆ. ಸ್ಪೆಷಲ್ ಆಫರ್ ಬಗ್ಗೆ ತಿಳ್ಕೊಳ್ಳಿ.
Kichcha Sudeep: ನಮ್ಮನೆಯಲ್ಲಿ ನಂದೇನೂ ನಡೆಯಲ್ಲ ಎಂದ ಕಿಚ್ಚ! ಮಗಳ ಬಗ್ಗೆ ಪ್ರೀತಿಯ ಮಾತು
ಬಿಗ್ ಬಾಸ್ ರಾಶಿಕಾ ತಂದೆ ನನ್ನ ಮಗಳು ನನಗೆ ಹೆದರುತ್ತಾಳೆ ಅಂತಲೇ ಹೇಳ್ತಾರೆ. ಆಗ ಕಿಚ್ಚ ಸುದೀಪ್ ತಮ್ಮ ಮಗಳ ಬಗ್ಗೆ ಹೇಳ್ತಾರೆ. ನಮ್ಮದು ಮನೆಯಲ್ಲಿ ಏನು ನಡೆಯೋಲ್ಲ ಅಂತ ತಮಾಷೆ ಮಾಡ್ತಾರೆ. ಆದರೆ, ಸುದೀಪ್ ಇನ್ನೂ ಒಂದು ವಿಷಯ ಹೇಳಿದ್ದಾರೆ. ಅದೇನೂ ಅನ್ನೋದು ಇಲ್ಲಿದೆ ಓದಿ.
Pavithra Gowda: ಕೋರ್ಟ್ ಅಸ್ತು ಅಂದ್ರೂ ಪವಿತ್ರಾ ಬ್ಯಾಡ್ ಲಕ್! ಇನ್ನೂ ಸಿಕ್ಕಿಲ್ಲ ಮನೆ ಊಟ
ಪರಪ್ಪನ ಅಗ್ರಹಾರ ಜೈಲಿನ ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್ಗೆ ವಾರಕ್ಕೊಮ್ಮೆ ಮನೆ ಊಟಕ್ಕೆ ಸೆಷನ್ಸ್ ಕೋರ್ಟ್ ಅನುಮತಿ ನೀಡಿದ್ದರೂ ಇದುವರೆಗೂ ಮನೆ ಊಟ ಸಿಕ್ಕಿಲ್ಲ.
Bigg Boss Kannada 12 | ಅಭಿಮಾನಿಗಳನ್ನ ಕಂಡು ಧ್ರುವಂತ್ ಕಣ್ಣೀರು
Bigg Boss Kannada 12 | ಅಭಿಮಾನಿಗಳನ್ನ ಕಂಡು ಧ್ರುವಂತ್ ಕಣ್ಣೀರು
Bhagyalakshmi: ಭಾಗ್ಯಗೆ ಅತ್ತೆ ಕುಸುಮಾ ಖಡಕ್ ಪ್ರಶ್ನೆ; ಆದಿ ಲವ್ ಮ್ಯಾಟರ್ ಗೊತ್ತಿದ್ರು ಬಾಯಿ ಬಿಡದ್ದಕ್ಕೆ ಕ್ಲಾಸ್?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಅಗ್ರಸ್ಥಾನದಲ್ಲಿದೆ. ಪ್ರತಿಯೊಬ್ಬ ಗೃಹಿಣಿಯ ನೋವು-ನಲಿವುಗಳನ್ನು ಈ ಸೀರಿಯಲ್ ಪ್ರತಿಬಿಂಬಿಸುತ್ತಿದೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಕಥೆಯಲ್ಲಿ ಈಗ ಹೊಸದೊಂದು ಚರ್ಚೆ ಶುರುವಾಗಿದೆ. ಮನೆಯ ಜವಾಬ್ದಾರಿಯನ್ನು ಹೊತ್ತು ನಡೆಯುತ್ತಿರುವ ಭಾಗ್ಯಳಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ. ಅತ್ತೆ ಕುಸುಮಾ ಮತ್ತು ಸೊಸೆ ಭಾಗ್ಯ ನಡುವಿನ ಬಾಂಧವ್ಯ ಎಲ್ಲರಿಗೂ ಮಾದರಿ. ಆದರೆ ಇದೇ

26 C