ಪ್ರೀತಿಸಿದ್ದ ಒಬ್ಬ ಸತ್ತೋದ, ಮತ್ತೊಬ್ಬ ಎಂಗೇಜ್ಮೆಂಟ್ ಆಗಿದ್ದನ್ನು ಮಚ್ಚಿಟ್ಟು ಡೇಟಿಂಗ್ ಮಾಡಿದ್ದ- 'ಗೂಳಿ' ನಟಿ
ಮಲಯಾಳಂ ನಟಿ ಮಮತಾ ಮೋಹನ್ ದಾಸ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿ ಮೋಡಿ ಮಾಡಿದ್ದಾರೆ. ಗಾಯಕಿಯಾಗಿ ಸೂಪರ್ ಹಿಟ್ ಹಾಡುಗಳಿಗೆ ದನಿಯಾಗಿದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದ ನಟಿ ಅದರ ವಿರುದ್ಧ ಹೋರಾಡಿ ಗೆದ್ದಿದ್ದರು. ಪ್ರಜಿತ್ ಪದ್ಮನಾಭನ್ ಎಂಬುವವರ ಜೊತೆ ಮದುವೆಯಾಗಿ ಒಂದೇ ವರ್ಷದಲ್ಲಿ ಡಿವೋರ್ಸ್ ಪಡೆದು ದೂರಾಗಿದ್ದರು. ಕನ್ನಡದ 'ಗೂಳಿ' ಚಿತ್ರದಲ್ಲಿ
Actress: 52ನೇ ವಯಸ್ಸಿನಲ್ಲಿ ಟಾಪ್ ನಟಿಯಿಂದ ದಿಢೀರ್ ಪ್ರೇಮಿಗಳ ದಿನದ ವಿಶ್!
ಈ ಟಾಪ್ ನಟಿಗೆ ಈಗ 52 ವರ್ಷ ವಯಸ್ಸು. ಇದೀಗ ದಿಢೀರ್ ಪ್ರೇಮಿಗಳ ದಿನಕ್ಕೆ ವಿಶ್ ಮಾಡಿದ್ಯಾಕೆ?
Maha Shivaratri 2026: ಶಿವನನ್ನು ಕೊಂಡಾಡಿದ ಬಾಲಿವುಡ್ನ ಭಕ್ತಿ ಗಾನಗಳು! ಹಬ್ಬದ ರಾತ್ರಿ ಕೇಳಲು ಟಾಪ್ ಟ್ರ್ಯಾಕ್ಸ್
ಶಿವನ ಭಕ್ತರು ವಿಶ್ವದಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ. ಈ ವರ್ಷ ಫೆಬ್ರವರಿ 15ರಂದು ಹಬ್ಬವನ್ನು ಆಚರಿಸಲಾಗುತ್ತಿದೆ. ಬಾಲಿವುಡ್ನಲ್ಲಿ ಶಿವನನ್ನು ಸಂಭ್ರಮಿಸಿದ ಭಕ್ತಿಗಾನಗಳಿವು.
ದಳಪತಿ ವಿಜಯ್- ತ್ರಿಷಾ ರಿಲೇಷನ್ಶಿಪ್ ಬಗ್ಗೆ ಬಿಜೆಪಿ ನಾಯಕನ ಅಸಭ್ಯ ಕಾಮೆಂಟ್ಸ್
ರಾಜಕೀಯರಂಗಕ್ಕೆ ಕೆಸರೆರಚಾಟ ಸರ್ವೇಸಾಮಾನ್ಯ. ಗೌರವಾನ್ವಿತರಿಗೆ ಅಲ್ಲ ರಾಜಕೀಯ ಎನ್ನುವವರು ಇದ್ದಾರೆ. ರಾಜಕೀಯರಂಗದಲ್ಲಿ ಸುಖಾಸುಮ್ಮನೆ ಆರೋಪಗಳನ್ನು ಎದುರಿಸಬೇಕಾಗುತ್ತದೆ. ಒಬ್ಬರನ್ನು ತುಳಿಸುವ ಭರದಲ್ಲಿ ಅಸಭ್ಯ ಕಾಮೆಂಟ್ ಮಾಡುವವರು ಇರ್ತಾರೆ. ಇತ್ತೀಚೆಗೆ ಈ ಪ್ರವೃತ್ತಿ ಹೆಚ್ಚಾಗುತ್ತದೆ. ಆರೋಪಕ್ಕೆ ಪ್ರತ್ಯಾರೋಪ, ಏಟು ಎದಿರೇಟು ಇಲ್ಲಿ ಸರ್ವೇಸಾಧಾರಣ. ತಮಿಳು ನಟ ದಳಪತಿ ವಿಜಯ್ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿದ್ದಾರೆ. ಶೀಘ್ರದಲ್ಲೇ ತಮಿಳುನಾಡು ವಿಧಾನಸಭೆ
Vijay Varma: ತಮನ್ನಾ ಜೊತೆಗೆ ಬ್ರೇಕ್ ಅಪ್ ಬಳಿಕ ಹೊಸ ಪ್ರೀತಿಯಲ್ಲಿ ವಿಜಯ್ ವರ್ಮಾ! ಹುಡುಗಿ ಯಾರು ಗೊತ್ತಾ?
Vijay Varma: ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಅವರ ಸಂಬಂಧ ಬಾಲಿವುಡ್ನಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಕಳೆದ ವರ್ಷ ಈ ಜೋಡಿ ಬೇರೆಯಾದರು.
ಜಾವೇದ್ ಅಖ್ತರ್ ಮಗ ಈಗ ಹಾಲಿವುಡ್ ಸ್ಟಾರ್ ? ಸಂಗೀತ ಮಾಂತ್ರಿಕನ ಪಾತ್ರದಲ್ಲಿ ಫರ್ಹಾನ್ ಅಖ್ತರ್ ?
ಬಾಲಿವುಡ್ ಅಂದಮೇಲೆ ಅಲ್ಲಿ ಬಣ್ಣದ ಲೋಕದ ಆಟಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತವೆ. ಇಂದು ಇಲ್ಲಿರುವವರು ನಾಳೆ ಎಲ್ಲಿರುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಕೆಲವರು ಮಾತ್ರ ತಮ್ಮ ಹಠ ಮತ್ತು ಪ್ರತಿಭೆಯಿಂದಲೇ ಹೊಸ ಇತಿಹಾಸ ಬರೆಯಲು ಹೊರಡುತ್ತಾರೆ. ಸದ್ಯ ಅಂತಹದ್ದೇ ಒಂದು ಬಿಸಿ ಬಿಸಿ ಸುದ್ದಿ ಬಿಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಈಗಾಗಲೇ ನಟನೆ, ನಿರ್ದೇಶನ ಹಾಗೂ ಗಾಯನದಲ್ಲಿ ತನ್ನದೇ
ಕರ್ನಾಟಕದಲ್ಲೂ ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್ಗಾಗಿ ಪೈಪೋಟಿ? ಟಾಕ್ಸಿಕ್ಗೆ ಎಷ್ಟು? 'ಧುರಂಧರ್ 2'ಗೆಷ್ಟು?
ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಒಂದಾದರೆ, ರಣ್ವೀರ್ ಸಿಂಗ್ ಸಿನಿಮಾ 'ಧುರಂಧರ್ 2' ಮತ್ತೊಂದು. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ದಾಖಲೆಗಳನ್ನು ಮುರಿಯುವುದಕ್ಕೆ ಶತ ಪ್ರಯತ್ನ ಮಾಡುತ್ತಿವೆ. ಈ ಬಾಕ್ಸಾಫೀಸ್ ಯುದ್ಧದಲ್ಲಿ ಗೆಲ್ಲಲೇಬೇಕು ಅಂತ ಪಣ ತೊಟ್ಟು ನಿಂತಿವೆ. ಸದ್ಯದ ಪರಿಸ್ಥಿತಿಯಲ್ಲಿ ಯಶ್ 'ಟಾಕ್ಸಿಕ್' ಮುಂಚೂಣಿಯಲ್ಲಿದೆ. 'ಟಾಕ್ಸಿಕ್' ಐದಕ್ಕಿಂತಲೂ
Pragathi Shetty: ಅಮ್ಮನ ಭೇಟಿಯಾದ ಕ್ಷಣ; ಪ್ರೇಮಿಗಳ ದಿನ ವಿಶೇಷ ವಿಡಿಯೋ ಹಂಚಿಕೊಂಡ ಪ್ರಗತಿ ಶೆಟ್ಟಿ
ಪ್ರೇಮಿಗಳ ದಿನ ಪ್ರಗತಿ ಶೆಟ್ಟಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ತಾಯಿಯನ್ನ ಭೇಟಿಯಾದ ಪವಿತ್ರ ಕ್ಷಣ ಅಂತಲೂ ಬರೆದುಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಲ್ಲು ಅರ್ಜುನ್ ಸಿನಿಮಾದಲ್ಲಿ ಶ್ರೀದೇವಿ ಪುತ್ರಿ? ಏನಿದು ಅಟ್ಲೀ ಮಾಸ್ಟರ್ ಪ್ಲಾನಾ?
ಅಲ್ಲು ಅರ್ಜುನ್ ಈಗ ಕೇವಲ ಟಾಲಿವುಡ್ ಸ್ಟಾರ್ ಅಲ್ಲ. 'ಪುಷ್ಪ 2' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಬಳಿಕ ಮುಂದಿನ ಪ್ರಾಜೆಕ್ಟ್ ಯಾವುದು? ಅನ್ನೋ ಪ್ರಶ್ನೆಗೆ ಅಲ್ಲು ಅರ್ಜುನ್ರಿಂದ ಉತ್ತರ ಬೇಗನೇ ಸಿಕ್ಕಿತ್ತು. ಶಾರುಖ್ ಖಾನ್ ಸೂಪರ್ ಸಕ್ಸಸ್ ಕೊಟ್ಟ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುವುದಕ್ಕೆ
ಕೊಡದಿದ್ದರೆ ಕಥೆ ಖತಂ ; ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ, 10 ಕೋಟಿಗೆ ಬೇಡಿಕೆ - ಬೆಚ್ಚಿ ಬಿದ್ದ ಬಣ್ಣದ ಲೋಕ
ಹೆಸರು, ಹಣ, ಕೀರ್ತಿ ಜೊತೆ ಅಪಾಯ ಕೂಡ ಉಚಿತವಾಗಿ ಬರುತ್ತೆ. ಅದರಲ್ಲಿಯೂ ಮನರಂಜನಾ ಕ್ಷೇತ್ರದ ಹೊಳಪು, ಒನಪು, ವಯ್ಯಾರ ಭೂಗತ ಲೋಕವನ್ನು ಬಹುಬೇಗ ಆಕರ್ಷಿಸುತ್ತೆ. ನೇಮು, ಫೇಮು ಗಳಿಸಿದವರ ಮೇಲೆ ಅಂಡರ್ ವರ್ಲ್ಡ್ನ ಕಣ್ಣು ಬಹುಬೇಗ ಬೀಳುತ್ತೆ. ಇದಕ್ಕೆ ಉದಾಹರಣೆ ಎನ್ನುವಂತೆ ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ನ ಪ್ರಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಗುಂಡಿನ
'ರಕ್ಕಸಪುರಧೋಳ್' ಬಗ್ಗೆ ಸಲ್ಮಾನ್ ಖಾನ್ ಏನಂದ್ರು? ಹಿಂದಿಯಲ್ಲೂ ರಿಲೀಸ್ ಆಗುತ್ತಾ ಸಿನಿಮಾ?
'ಸು ಫ್ರಮ್ ಸೋ', '45' ಬಳಿಕ ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರಧೋಳ್' ರಿಲೀಸ್ ಆಗಿದೆ. ಈ ಸಿನಿಮಾ ಈಗ ಎರಡನೇ ವಾರ ಪ್ರದರ್ಶನ ಆಗುತ್ತಿದೆ. ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ಮೊದಲ ಬಾರಿಗೆ ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.
Bigg Boss: ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ, 10 ಕೋಟಿಗೆ ಬೇಡಿಕೆ! ಕಾಲ್ ಮಾಡಿದ ದುಷ್ಕರ್ಮಿಗಳು ಯಾರು ಗೊತ್ತಾ?
Bigg Boss: ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಬಳಿಕ ಇದೀಗ ಮತ್ತೊಬ್ಬರಿಗೆ ಬೆದರಿಕೆ ಕರೆ ಬಂದಿದೆ. ಬಿಗ್ ಬಾಸ್ 13 ರ ಹಿಮಾಂಶಿ ಖುರಾನಾ ಅವರಿಗೆ ಇದೀಗ ಕೊಲೆ ಬೆದರಿಕೆಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಕೇವಲ ಒಂದೇ ವಾರ ; ಹತ್ತು ವರ್ಷದ ನಂತರ ಧನುಷ್ ಬಳಿ 20 ಕೋಟಿ ಕೇಳಿದ ನಿರ್ಮಾಪಕ-ಇಲ್ಲ ಅನ್ನಂಗಿಲ್ಲ
ಕಳೆದು ಹೋದ ಹೊತ್ತು, ಒಡೆದು ಹೋದ ಮುತ್ತು ಮರಳಿ ಬರಲಾರದು. ಈ ಹಿನ್ನೆಲೆ ಸಮಯ ತುಂಬ ಅಮೂಲ್ಯವಾದುದು. ಕಳೆದು ಹೋದ ಒಂದೇ ಒಂದು ಕ್ಷಣವನ್ನೂ ನಾವು ಮತ್ತೆ ಎಷ್ಟೆಲ್ಲ ಸಾಹಸ ಪಟ್ಟರೂ, ಎಷ್ಟೆಲ್ಲ ಖರ್ಚು ಮಾಡಿದರೂ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಆದರೂ ಕೂಡ ಕೆಲವರು ಕಾಲಹರಣ ಮಾಡುತ್ತಾರೆ. ಇನ್ನು ಚಿತ್ರರಂಗದಲ್ಲಿ ಭರವಸೆಯೇ
Director Joe Simon | ಖ್ಯಾತ ನಿರ್ದೇಶಕ ಜೋಸೈಮನ್ ನಿಧನ, ನಟಿ ಪ್ರಮೀಳಾ ಜೋಷಾಯ್ ಭಾವುಕ ಮಾತು
Director Joe Simon | ಖ್ಯಾತ ನಿರ್ದೇಶಕ ಜೋಸೈಮನ್ ನಿಧನ, ನಟಿ ಪ್ರಮೀಳಾ ಜೋಷಾಯ್ ಭಾವುಕ ಮಾತು
Actress: 48 ನೇ ವಯಸ್ಸಿನ ತಾಯಿ ಮರುಮದುವೆ ಮಾಡಿಸಲು ಮಗಳ ತಯಾರಿ! ಅವರು ಫೇಮಸ್ ನಟಿಯೂ ಹೌದು! ಯಾರದು ಗೊತ್ತಾ?
Actress: ಈಗಿನ ಕಾಲದಲ್ಲಿ ಹೆಚ್ಚಾಗಿ ಮದುವೆಯಾದ ಬಳಿಕ ಕೆಲವು ಹೆಣ್ಣುಮಕ್ಕಳು ತಾವಾಯಿತು, ತಮ್ಮ ಪಾಡಾಯಿತು ಎಂದು ಗಂಡನ ಮನೆಯಲ್ಲಿ ಆರಾಮವಾಗಿ ಇರುತ್ತಾರೆ. ಆದ್ರೆ ಇಲ್ಲೊಬ್ಬ ಮಗಳು ತನ್ನ ಮದುವೆಗೂ ಮುನ್ನ ತನ್ನ ತಾಯಿಯ ಮರು ಮದುವೆಯಾಗಬೇಕು ಅಂತ ಹೇಳಿದ್ದಾರೆ.
ಶಿವರಾತ್ರಿಗೆ ಹೊಂಬಾಳೆ ಕಡೆಯಿಂದ ಭಕ್ತಿಗೀತೆ; ಇನ್ಸ್ಟಾಗ್ರಾಮ್ನಲ್ಲಿ 'ಶಿವ ಶಂಭೋ ಸ್ವಯಂಭೋ' ಟ್ರೆಂಡಿಂಗ್
ಹೊಂಬಾಳೆ ಫಿಲ್ಮ್ಸ್ ಹೊಸ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತೆ. ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿ ಕೇವಲ ಕರ್ನಾಟಕಕ್ಕಷ್ಟೇ ಅಲ್ಲ. ಪ್ಯಾನ್ ಇಂಡಿಯಾದ ನಿರ್ಮಾಣ ಸಂಸ್ಥೆ ಎನಿಸಿಕೊಂಡಿದೆ. 'ಕೆಜಿಎಫ್' ಹಾಗೂ 'ಕೆಜಿಎಫ್ 2' ಸೂಪರ್ ಸಕ್ಸಸ್ ಬಳಿಕ ಸಿನಿಮಾ ಹಾಗೂ ಸಂಗೀತ ಕ್ಷೇತ್ರದಲ್ಲಿ ವಿನೂತನ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಬಿಗ್ ಬಜೆಟ್ ಸಿನಿಮಾಗಳ ಜೊತೆ ಜನರ ಮನರಂಜನೆಗೆ
Telugu Movie: 270 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಲಾದ ಈ ಚಿತ್ರವು 700 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿತು. ಇದು OTT ಯಲ್ಲಿ ಮಾತ್ರ 366 ದಿನಗಳ ಕಾಲ ಟ್ರೆಂಡಿಂಗ್ನಲ್ಲಿತ್ತು.
Aradhanaa: ರೆಟ್ರೋ ಲುಕ್ನಲ್ಲಿ 'ಕಾಟೇರ'ನ ಹುಡುಗಿ! ಯಾವ ಫಿಲ್ಮ್ಗೆ ರೆಡಿಯಾಗ್ತಿದ್ದಾರೆ ಆರಾಧನಾ?
ಕಾಟೇರ ಚಿತ್ರದ ನಾಯಕಿ ಆರಾಧನಾ ರೆಟ್ರೋ ಲುಕ್ ಅಲ್ಲಿ ಮಿಂಚುತ್ತಿದ್ದಾರೆ. ಪ್ರೇಮಿಗಳ ದಿನಕ್ಕೆ ಶುಭಾಶಯಗಳು ಅಂತ ಹೇಳಿದ್ದಾರೆ. ಈ ಎಲ್ಲ ಫೋಟೋಗಳು ಇಲ್ಲಿವೆ ನೋಡಿ...
ಏನ್ಗೊತ್ತಾ ಐ ಲವ್ ಯೂ, ಅಷ್ಟೇ ; ನಾಚಿ ನೀರಾದ ರಚಿತಾ ರಾಮ್-ಯಾರು ಆ ಅದೃಷ್ಟವಂತ? ಕನಸಿನ ರಾಜಕುಮಾರ ಸಿಕ್ಕಾಯ್ತಾ ?
ಪ್ರೀತಿ ಎನ್ನುವುದು ಗುರು ಇಲ್ಲದೆ ಕಲಿಯುವ ವಿದ್ಯೆ ಎಂದು ಹೇಳುತ್ತಾರೆ. ಯಾರು ಹೇಳಿ ಕೊಡದ ಈ ವಿದ್ಯೆಯನ್ನು ಇಲ್ಲಿಯವರೆಗೆ ಚಿತ್ರರಂಗದಲ್ಲಿ ಹಲವರು ಕಲಿತಿದ್ದಾರೆ. ಪ್ರೀತಿ ಪ್ರೇಮದ ಅಮಲಿನಲ್ಲಿ ತೇಲಿದ್ದಾರೆ. ಪ್ರೀತಿ ಎಂದರೆ ಸಂತೋಷ ಅದರ ಮಾಯೆಯೇ ಅಂತಹದು ಎಂದು ಹೇಳುತ್ತಲೇ ಪ್ರೀತಿಯ ಸುಖದ ಕ್ಷಣಗಳನ್ನು ಅನೇಕರು ಗುನುಗಿದ್ದಾರೆ. ಈ ಸಾಲಿಗೆ ಈಗ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್
ಕಳಪೆ ಗುಣಮಟ್ಟದ ಕಾರುಗಳು ಖರೀದಿಸಬೇಡಿ: ಯಾವುದೀ ಕಾರು? 5-ಸ್ಟಾರ್ ಸೇಫ್ಟಿ ರೇಟಿಂಗ್ ಮುಖ್ಯ!
ಈ ಹಿಂದೆ ಮಾರುತಿ ಸುಜುಕಿ ಗುಣಮಟ್ಟದ ಕಾರುಗಳನ್ನು ನೀಡುವಲ್ಲಿ ಟೀಕೆಗಳನ್ನು ಎದುರಿಸುತ್ತಿತ್ತು, ಸರಿಯಾದ ನಿರ್ಮಾಣ ಗುಣಮಟ್ಟವಿಲ್ಲದೆ ಅಪಘಾತವಾದಾಗ ಪ್ರಯಾಣಿಕರ ಜೀವಹಾನಿಗಳಾಗಿರುವ ಸಾಕಷ್ಟು ಉದಾಹರಣೆಗಳಿವೆ. ನೀವು ನೋಡಿರುವ ಫೋಟೋ ಕೂಡ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನದ್ದಾಗಿದೆ. ಇಷ್ಟು ಕಳಪೆ ಗುಣಮಟ್ಟದ ಕಾರುಗಳನ್ನು ನೀಡುತ್ತದೆ ಎಂದು ಹಲವು ಟೀಕೆಗಳಿದ್ದರೂ, ಮಾರಾಟದಲ್ಲಿ ಇಂದಿಗೂ ಮಾರುತಿ ಸುಜುಕಿ ಕಾರುಗಳದ್ದೇ ನಂ.1 ಸ್ಥಾನ.
Nandagokula Serial: ತಂದೆಯ ತಲೆ ತಗ್ಗಿಸಿದ ವಲ್ಲಭ; ಅಮ್ಮುಳ ಸಾಧನೆಗೆ ಮನೆಯಲ್ಲಿ ಹೊಸ ಸಂಚಲನ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ನಂದಗೋಕುಲ' ಈಗ ಹೊಸ ತಿರುವು ಪಡೆದುಕೊಂಡಿದೆ. ಅಮ್ಮು ಮತ್ತು ವಲ್ಲಭನ ನಡುವಿನ ಸಂಘರ್ಷ ಈಗ ಮನೆಯ ಹೊಸ್ತಿಲು ದಾಟಿ ಹೊರಬಂದಿದೆ. ಧಾರಾವಾಹಿಯ ಇತ್ತೀಚಿನ ಪ್ರೋಮೋ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ರತಿಯೊಂದು ದೃಶ್ಯವೂ ಕಥೆಯ ಗತಿಯನ್ನು ಬದಲಿಸುವ ಮುನ್ಸೂಚನೆ ನೀಡುತ್ತಿದೆ. ಅಮ್ಮುಳ ಆತ್ಮವಿಶ್ವಾಸ ಮತ್ತು ವಲ್ಲಭನ ಉದ್ಧಟತನದ
OTT Movies: ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ನೋಡಬಹುದಾದ ಸಾಕಷ್ಟು ಪ್ರೇಮಕಥೆಯ ಸಿನಿಮಾಗಳಿವೆ. ಅದರಲ್ಲೂ ಪ್ರೇಮಿಗಳ ದಿನದಂದು OTT ಯಲ್ಲಿ ವೀಕ್ಷಿಸಬಹುದಾದ ಮಲಯಾಳಂ ಚಲನಚಿತ್ರಗಳು ಮತ್ತು ಅವು ಯಾವ OTT ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದೆ ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
Viral Video: ಇಮ್ಯಾಜಿನರಿ ರೈನ್ ಸಿನಿಮಾದಲ್ಲಿ ಸ್ಮಿತಾ ಪಾಟೀಲ್ ಮಗನ ಜೊತೆ ನಟಿಸಿದ ಶಬಾನಾ! ಹೇಗಿತ್ತು ಆ ಕ್ಷಣ?
ಶೆಫ್ ಮತ್ತು ಚಲನಚಿತ್ರ ನಿರ್ಮಾಪಕರಾದ ವಿಕಾಸ್ ಖನ್ನಾ ತಮ್ಮ ಹೊಸ ಚಿತ್ರ 'ಇಮ್ಯಾಜಿನರಿ ರೈನ್' ಮೂಲಕ ಮತ್ತೆ ಅಭಿಮಾನಿಗಳ ಹೃದಯಗಳನ್ನು ಗೆಲ್ಲಲು ಸಜ್ಜಾಗಿದ್ದಾರೆ. ಈ ಚಿತ್ರವು 2023 ರ ಅವರ ಪುಸ್ತಕವನ್ನು ಆಧರಿಸಿದೆ ಮತ್ತು ಆಹಾರ, ಕುಟುಂಬ ಮತ್ತು ಭಾವನೆಗಳನ್ನು ಸಂಪರ್ಕಿಸುವ ವೈಯಕ್ತಿಕ ಕಥೆಯನ್ನು ಹೇಳುತ್ತದೆ.
Valentine's Day 2026: ಈ ಪ್ರೇಮಿಗಳ ದಿನದಂದು, ಸಿನಿಮಾ ಸೆಟ್ಗಳಲ್ಲಿ ಪ್ರೀತಿಯಲ್ಲಿ ಬಿದ್ದು ತಮ್ಮ 'ರೀಲ್ ಲೈಫ್' ನಿಂದ 'ನಿಜ ಜೀವನ'ವಾಗಿ ಪರಿವರ್ತಿಸಿದ ಬಾಲಿವುಡ್ ಜೋಡಿಗಳು ಯಾರು ಗೊತ್ತಾ?
Dhurandhar: ರೆಹಮಾನ್ ಡಕಾಯಿತ್ ಪಾತ್ರವನ್ನು ಸೌತ್ನ ಈ ಸ್ಟಾರ್ ನಟ ಮಾಡ್ಬೇಕಾಗಿತ್ತಂತೆ! ಯಾರದು?
ಅಕ್ಷಯ್ ಖನ್ನಾ ಧುರಂಧರ್ ಸಿನಿಮಾದಲ್ಲಿ ರೆಹ್ಮಾನ್ ಡಕೈತ್ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದರು. ಆದರೆ ಈ ಪಾತ್ರ ಸೌತ್ ನಟ ಮಾಡ್ಬೇಕಾಗಿತ್ತಾ?
ಪ್ರೀತಿ ಅಂದರೆ ಸ್ವರ್ಗವೂ ಹೌದು. ಸಮಸ್ಯೆಯ ಸಾಗರವೂ ಹೌದು. ಎಲ್ಲವೂ ಅವರವರ ದೃಷ್ಟಿಕೋನ ಮತ್ತು ಬದುಕಿನ ಅನುಭವ. ಹದಿಹರೆಯದಲ್ಲಿ ಮೊಳಕೆಯೊಡೆಯುವ ಪ್ರೇಮಕ್ಕೂ ಅರವತ್ತರ ಹರೆಯದಲ್ಲಿ ಅರಳುವ ಅನುರಾಗಕ್ಕೂ ವ್ಯತ್ಯಾಸ ಇಲ್ಲ. ಯಾಕೆಂದರೆ ಪ್ರೀತಿಗೆ ದಡವೂ ಇಲ್ಲ.. ಮಿತಿಯೂ ಇಲ್ಲ. ಪ್ರೀತಿ ಕಾಲಕ್ಕೆ ಸೀಮಿತವಾದದ್ದು ಕೂಡ ಅಲ್ಲ. ಕೆಲವರು ಪ್ರೀತಿಯಲ್ಲಿ ಒಮ್ಮೆ ಒಬ್ಬರ ಜೊತೆ ಬಿದ್ದರೆ ಉಸಿರು ಇರುವ
ಭಾರತದ ಬಹು ನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ 'ಟಾಕ್ಸಿಕ್' ನಂ 1; 'ಧುರಂಧರ್ 2' ಕಥೆಯೇನು?
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' (Toxic) ಬಗ್ಗೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ರಣ್ವೀರ್ ಸಿಂಗ್ ಸಿನಿಮಾ 'ಧುರಂಧರ್ 2' (Dhurandhar: The Revenge) ಕೂಡ ಮಾರ್ಚ್ 19ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ ಸಿನಿ ಪ್ರೇಮಿಗಳ ಕಣ್ಣು ಈ ಎರಡು ಸಿನಿಮಾಗಳ ಮೇಲೆ ಬಿದ್ದಿದೆ. ಬಾಕ್ಸಾಫೀಸ್ನಲ್ಲಿ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಈ
Salman Khan: ತಾವು ಸಿಂಗಲ್ ಆದ್ರೂ ಸಲ್ಮಾನ್ ಖಾನ್ ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳಿಗೆ ಕೊಟ್ರು ಗಿಫ್ಟ್
ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಈ ವಾಲೆಂಟೈನ್ ಡೇಯಲ್ಲಿ ಒಂದು ದೊಡ್ಡ ಸರ್ಪ್ರೈಸ್ ಬಂದಿದೆ. ಏನದು ಗೊತ್ತಾ?
ಮಹೀಂದ್ರಾ ಉಡೋ (Mahindra Udo) ಇ-ಆಟೋರಿಕ್ಷಾ ಗುರುವಾರ ಬಿಡುಗಡೆಗೊಂಡಿದೆ. ರೂ.3.59 ಲಕ್ಷ ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಇದು ಸೀಮಿತಾವಧಿಯ ಕೊಡುಗೆಯಾಗಿದೆ. ಈ ಎಲೆಕ್ಟ್ರಿಕ್ ಆಟೋರಿಕ್ಷಾ ಸಖತ್ ಬೋಲ್ಡ್ ಲುಕ್ನ್ನು ಪಡೆದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. 11.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ನ್ನು ಒಳಗೊಂಡಿದೆ. ಭರ್ತಿ ಚಾರ್ಜ್ನಲ್ಲಿ 200 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 55 ಕೆಎಂಪಿಹೆಚ್ ಟಾಪ್
Rajpal Yadav: ರಾಜಪಾಲ್ ಯಾದವ್ ಖಾತೆಗೆ ಎಷ್ಟು ಹಣ ಬಂತು?
Rajpal Yadav: ರಾಜಪಾಲ್ ಯಾದವ್ ಅವರು ಜೈಲಿನಲ್ಲಿದ್ದು ಅವರಿಗೆ ಯಾರ್ಯಾರು ನೆರವಾದರು? ಯಾರೆಷ್ಟು ಕೊಟ್ಟರು?
Darshan’s Fans Perform Mahamrityunjaya Homa | ಪುಟ್ಟೇನಹಳ್ಳಿಯ ನಂಜುಂಡೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಲ್ಲಿ ಮೃತ್ಯುಂಜಯ ಹೋಮ! | N18S
Kariya Movie: ದರ್ಶನ್ 'ಕರಿಯ' ರೀ-ರಿಲೀಸ್ ಹವಾ; ಸೋಷಿಯಲ್ ಮೀಡಿಯಾದಲ್ಲಿ ಇದೇ ಸದ್ದು
ದರ್ಶನ್ ಅಭಿನಯದ ಕರಿಯ ಚಿತ್ರ ರೀ-ರಿಲೀಸ್ ಆಗಿದೆ. ಇದನ್ನ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ತನಿಷಾ ಕುಪ್ಪಂಡ, ರಕ್ಷಕ್ ಬುಲೆಟ್ ಸೇರಿ ಇನ್ನು ಅನೇಕರು ಥಿಯೇಟರ್ಗೆ ಹೋಗಿ ಚಿತ್ರ ನೋಡಿ ಸಂಭ್ರಮಿಸಿದ್ದಾರೆ. ಈ ಕ್ಷಣದ ಒಂದಷ್ಟು ವಿಡಿಯೋ ವೈರಲ್ ಆಗುತ್ತಿವೆ. ಇವುಗಳ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Rachita Ram: ಪ್ರೇಮಿಗಳ ದಿನಕ್ಕೆ ರಚಿತಾ ಸ್ಪೆಷಲ್ ವಿಡಿಯೋ, ಐ ಲವ್ ಯು ಅಂತ ಹೇಳಿದ್ದು ಯಾರಿಗೆ?
ರಚಿತಾ ರಾಮ್ ಐ ಲವ್ ಯು ಅಂತ ಹೇಳಿದ್ದಾರೆ. ಆದರೆ, ಪ್ರೇಮಿಗಳ ದಿನ ಇದನ್ನ ಯಾರಿಗೆ ಹೇಳಿದ್ರು ಅನ್ನುವ ಕುತೂಹಲ ಇದೆ. ಆ ವಿಡಿಯೋ ಎಲ್ಲರ ಗಮನ ಕೂಡ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ.
ಪ್ರೇಮಲೋಕದ ದೊರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮದುವೆ ಆಗಿ ಇಂದಿಗೆ 40 ವರ್ಷ ಆಗಿದೆ. ಪ್ರೇಮಿಗಳ ದಿನವೇ ಸುಮತಿ ಅವರನ್ನ ರವಿಚಂದ್ರನ್ ಮದುವೆ ಆಗಿದ್ದರು. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ನಟಿ ಖುಷ್ಬೂ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ. ಆದರೆ ಅದನ್ನು
Bramhagantu:\ಮಗಳು ಮನೆಗೆ ಬರೋವರೆಗೂ ನಿದ್ದೆ ಬರಲ್ಲ\; ಪ್ರೇಮಿಗಳ ದಿನ ಅಪ್ಪ-ಮಗಳ ಎಮೋಷನಲ್ ಸ್ಟೋರಿ
ಕನ್ನಡ ಕಿರುತೆರೆಯಲ್ಲಿ ಈಗ ಕೌಟುಂಬಿಕ ಕಥೆಗಳದ್ದೇ ಕಾರುಬಾರು. ಅದರಲ್ಲೂ ಝೀ ಕನ್ನಡ ವಾಹಿನಿಯ ಧಾರಾವಾಹಿಗಳಿಗೆ ಫ್ಯಾನ್ಸ್ ಬೆಂಬಲ ಅಪಾರ. ಈಗ 'ಬ್ರಹ್ಮಗಂಟು' ಧಾರಾವಾಹಿಯ ಈ ಒಂದು ದೃಶ್ಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ. ತಂದೆ ಮತ್ತು ಮಗಳ ನಡುವಿನ ಪ್ರೀತಿ ಯಾವಾಗಲೂ ಶ್ರೇಷ್ಠ. ಮಗಳು ಎಷ್ಟೇ ದೊಡ್ಡವಳಾದರೂ ತಂದೆಗೆ ಅವಳು ಪುಟ್ಟ ಮಗುವೇ. ಈ ಸೀರಿಯಲ್ನಲ್ಲಿ ಅಪ್ಪ ತನ್ನ
Director Joe Simon | ಖ್ಯಾತ ನಿರ್ದೇಶಕ ಜೋಸೈಮನ್ ನಿಧನ, ಮಗನ ಕಣ್ಣೀರು! | N18V
Director Joe Simon | ಖ್ಯಾತ ನಿರ್ದೇಶಕ ಜೋಸೈಮನ್ ನಿಧನ, ಮಗನ ಕಣ್ಣೀರು! | N18V
Director Joe Simon | ಖ್ಯಾತ ನಿರ್ದೇಶಕ ಜೋಸೈಮನ್ ನಿಧನ, ಪತ್ನಿ ಕಣ್ಣೀರು! | N18V
Director Joe Simon | ಖ್ಯಾತ ನಿರ್ದೇಶಕ ಜೋಸೈಮನ್ ನಿಧನ, ಪತ್ನಿ ಕಣ್ಣೀರು! | N18V
Mrunal Thakur: ಫೆಬ್ರವರಿ 14 ಅಲ್ಲ, ಏಪ್ರಿಲ್ 1ರಂದು ಧನುಷ್-ಮೃಣಾಲ್ ಮದುವೆ?
ಮೃಣಾಲ್ ಠಾಕೂರ್ ಮತ್ತು ಧನುಷ್ ಮದುವೆ ಗಾಸಿಪ್ಗಳು ಜೋರಾಗಿದೆ. ಫೆಬ್ರವರಿ 14ರಂದು ಮದುವೆ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಏಪ್ರಿಲ್ನಲ್ಲಿ ನಡೆಯುತ್ತಾ?
SS Rajamouli: 50% ಶೂಟಿಂಗ್ ಕಂಪ್ಲೀಟ್! ವಾರಣಾಸಿಯ ಬಿಗ್ ಅಪ್ಡೇಟ್
ವಾರಣಾಸಿಯ 50% ಕೆಲಸ ಮುಗಿಯಿತಾ? ರಾಜಮೌಳಿ ವಾರಾಣಸಿ ಚಿತ್ರಕ್ಕೆ ಪೋಸ್ಟ್-ಪ್ರೊಡಕ್ಷನ್ನಲ್ಲಿ ಹೆಚ್ಚಿನ VFX ಕೆಲಸ ಬೇಕಾಗುತ್ತದೆ ಎಂದು ಒಪ್ಪಿಕೊಂಡಿದ್ದಾರೆ.
ಪ್ರೇಮಿಗಳ ದಿನ ಇಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಲಿವುಡ್ ಪ್ರೇಮಿಗಳು ಎಂದೂ ಮರೆಯದ ಸಿನಿಮಾಗಳ ಬಗ್ಗೆ ನೋಡೋಣ ಬನ್ನಿ.
Rashmika Mandanna: ರಶ್ಮಿಕಾ ರಿಜೆಕ್ಟ್ ಮಾಡಿದ್ದು ಒಂದೆರಡು ಕೋಟಿ ಅಲ್ಲ! ಭರ್ತಿ 60 ಕೋಟಿ ರೂಪಾಯಿ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹದ ಸ್ಟ್ರೀಮಿಂಗ್ ರೈಟ್ಸ್ ನೆಟ್ಫ್ಲಿಕ್ಸ್ ಆಫರ್ ಮಾಡಿದ್ದೆಷ್ಟು? ಹುಬ್ಬೇರಿಸುತ್ತೆ ಈ ಮೊತ್ತ.

22 C