The 50 Reality Show: ಬರ್ತಿದೆ 'ಬಿಗ್ ಬಾಸ್' ಅನ್ನೂ ಮೀರಿಸುವ ರಿಯಾಲಿಟಿ ಶೋ; 'ದಿ 50' ಶೋನ ಹೈಲೈಟ್ ಏನು?
ಭಾರತದ ಟಿವಿ ಇತಿಹಾಸದಲ್ಲಿ ಅತ್ಯಂತ ದುಬಾರಿ ಹಾಗೂ ಜನಪ್ರಿಯ ಶೋ 'ಬಿಗ್ ಬಾಸ್'. ಭಾರತದ ಪ್ರಮುಖ ಭಾಷೆಗಳಲ್ಲಿ ಈ ಶೋನ ಜನಪ್ರಿಯತೆ ಉತ್ತುಂಗದಲ್ಲಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ದೂರಿಯಾಗಿ ತೆರೆ ಎಳೆಯಲಾಗಿದೆ. ಕಳೆದ 11 ಸೀಸನ್ಗೆ ಹೋಲಿಸಿದರೆ, 12ನೇ ಸೀಸನ್ ಇದೂವರೆಗೂ ಅತೀ ಯಶಸ್ಸು ಕಂಡ ರಿಯಾಲಿಟಿ ಶೋ ಎನಿಸಿಕೊಂಡಿದೆ. ಹಿಂದಿ ಭಾಷೆಯಲ್ಲಿ
ಇನ್ಸ್ಟಾಗ್ರಾಮ್ನಲ್ಲಿ ಅರಳಿತು ಪ್ರೀತಿ ; ತನಗಿಂತ 2 ವರ್ಷ ಚಿಕ್ಕವನ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ನಟಿ
ಕೇವಲ ಎರಡು ಅಕ್ಷರದಲ್ಲಿ ಪ್ರೀತಿಯನ್ನು ನಿರೂಪಿಸುವುದು ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯ ಇಲ್ಲ. ಈ ಪ್ರೀತಿಯನ್ನು ಅನುಭವಿಸಿಯೇ ತೀರಬೇಕು. ಅದರಲ್ಲಿಯೂ ನಿಜವಾದ ಪ್ರೀತಿ ಅಂದರೆ ಯಾವುದು ? ನಿಜವಾದ ಪ್ರೀತಿ ಅಂದರೇನು ? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ ಮನದಲ್ಲಿ ಮೂಡುವುದು ಸಹಜ. ಆದರೆ ನಿಜವಾದ ಪ್ರೀತಿ.. ಎನ್ನುವುದು
Ashwini Gowda: ವೋಟಿಂಗ್ ಬಗ್ಗೆ ನೇರವಾಗಿ ಮಾತಾಡಿದ ಅಶ್ವಿನಿ ಗೌಡ! ಗಿಲ್ಲಿ, ರಕ್ಷಿತಾ ಬಗ್ಗೆ ಆ ಮಾತು ಹೇಳಿದ್ಯಾಕೆ?
Ashwini Gowda: ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅಶ್ವಿನಿ ಗೌಡ ನೀಡಿದ ಮತ್ತೊಂದು ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
KSTDC Mantralaya Package: Good news for Mantralaya from Bangalore! Tour package from the government
ದೇಶದ ಮೂಲೆ ಮೂಲೆಗಳಿಂದ ಅದೆಷ್ಟೋ ಭಕ್ತರು ಮಂತ್ರಾಲಯ, ತಿರುಪತಿ (Mantralaya-Tirupati) ಹೀಗೆ ತೀರ್ಥಕ್ಷೇತ್ರಗಳಿಗೆ ಪ್ರಯಾಣ ಬೆಳೆಸುತ್ತಾರೆ. ಅದರಲ್ಲೂ ಮಂತ್ರಾಲಯ ಕಡೆಗೆ ಬಹಳಷ್ಟು ಮಂದಿ ತಿಂಗಳಿಗೊಮ್ಮೆಯಾದ್ರೂ ಮಂತ್ರಾಲಕ್ಕೆ ಹೋಗುತ್ತಾರೆ. ಇದೀಗ ಮಂತ್ರಾಲಯಕ್ಕೆ ಹೋಗೋರಿಗೆ ಗುಡ್ ನ್ಯೂಸ್ ಒಂದಿದೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗೋರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಬಿಡುಗಡೆ ಮಾಡಿದೆ. ರಾಘವೇಂದ್ರ ಸ್ವಾಮಿ ಕರ್ನಾಟಕದ ಜನರ
ದರ್ಶನ್ ಪತ್ನಿಗೆ ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಲು ಸೂಚನೆ | Online Abuse Darshan Wife | Vijayalakshmi Darshan
Shiva Rajkumar: ವ್ಹಾ, ಶಿವಣ್ಣ ಎಲ್ರಿಗೂ ಇಷ್ಟ ಆಗೋದು ಇದಕ್ಕೆ ನೋಡಿ! ಮಗು ಜೊತೆ ಮಗುವಾದ ಕರುನಾಡ ಚಕ್ರವರ್ತಿ!
Shiva Rajkumar: ಶಿವಣ್ಣ ತನ್ನ ನಟನೆಯಿಂದ ಜನರ ಮನಸ್ಸು ಗೆದ್ದರೆ ಮತ್ತೊಂದೆಡೆ ತನ್ನ ಗುಣ ನಡತೆಯಿಂದಲೇ ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಈ ಕುರಿತಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
Young Hero: 25ನೇ ವಯಸ್ಸಿನಲ್ಲೇ 100+ ಕೋಟಿ, 300+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಏಕೈಕ ನಾಯಕ!
Young Hero: ಇಂಡಿಯನ್ ಸಿನಿಮಾದಲ್ಲಿ 25 ವರ್ಷದೊಳಗಿನ ನಟರು 100 ಕೋಟಿ ಕ್ಲಬ್ ಸೇರೋದು ತುಂಬಾನೇ ಅಪರೂಪ.ಈಗ 100 ಕೋಟಿ ಕ್ಲಬ್ ಹೀರೋ (100 Crore Club Hero) ಆಗಿ ಮೆರೀತಿರೋ ಇವರೇ ಫ್ಯೂಚರ್ ಸ್ಟಾರ್. ಸದ್ಯ ಇವರು ತಮಿಳು ಇಂಡಸ್ಟ್ರಿಗೂ ಪಾದಾರ್ಪಣೆ (Debut) ಮಾಡ್ತಿದ್ದಾರೆ.
Sanjay Kapoor: 30,000 ಕೋಟಿಗಾಗಿ ಅತ್ತೆ-ಸೊಸೆ ಜಗಳ! ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಸಂಜಯ್ ಕಪೂರ್ ತಾಯಿ
ಸಂಜಯ್ ಕಪೂರ್ (Sanjay Kapoor) ಅವರ ಮರಣದ ನಂತರ, ಅವರ ₹30,000 ಕೋಟಿ ಆಸ್ತಿಯ ವಿವಾದದ ನಡುವೆ ಕುಟುಂಬವು ಸುದ್ದಿಯಲ್ಲಿದೆ.
Bhagyalakshmi:ಸಂಸಾರದ ಸುಳಿಯಲ್ಲಿ ಸಿಲುಕಿದ ಆದಿ-ಭಾಗ್ಯ ಬದುಕು; ಪ್ರೀತಿಯನ್ನು ಒಪ್ಪಿಕೊಂಡ್ರಾ ಭಾಗ್ಯ?
ಕನ್ನಡ ಕಿರುತೆರೆಯ ಲೋಕದಲ್ಲಿ ಈಗ ಸಂಚಲನ ಸೃಷ್ಟಿಸುತ್ತಿರುವ ಧಾರಾವಾಹಿ ಅಂದರೆ ಅದು 'ಭಾಗ್ಯಲಕ್ಷ್ಮಿ'. ಪ್ರತಿ ದಿನ ಸಂಜೆ 7 ಗಂಟೆಯಾಯಿತು ಎಂದರೆ ಸಾಕು, ಕಲರ್ಸ್ ಕನ್ನಡ ವಾಹಿನಿಯ ಮುಂದೆ ಅಭಿಮಾನಿಗಳು ಹಾಜರಿರುತ್ತಾರೆ. ಅಷ್ಟರ ಮಟ್ಟಿಗೆ ಈ ಸೀರಿಯಲ್ ಜನರ ಮನಸ್ಸಿಗೆ ಹತ್ತಿರವಾಗಿದೆ. ಕಥೆಯಲ್ಲಿ ಈಗ ಒಂದು ರೋಚಕ ಘಟ್ಟ ಎದುರಾಗಿದೆ. ಮನೆಯ ಒಳಗಿನ ಕಲಹಗಳು ಈಗ ತಾರಕಕ್ಕೇರಿವೆ.
ಶಿವಣ್ಣನ ಭೇಟಿ ಮಾಡಿ ಆಶೀರ್ವಾದ ಪಡೆದ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ | Bigg Boss Winner Gilli Meets Shiva Rajkumar | N18V
ಸಿಡಿದೆದ್ದ ಅಶ್ವಿನಿ ವಿರುದ್ಧ ಗಿಲ್ಲಿ ಫ್ಯಾನ್ಸ್ ಗರಂ | Ashwini Gowda vs Gilli Nata Fans | BBK12
ಸಿಡಿದೆದ್ದ ಅಶ್ವಿನಿ ವಿರುದ್ಧ ಗಿಲ್ಲಿ ಫ್ಯಾನ್ಸ್ ಗರಂ | Ashwini Gowda vs Gilli Nata Fans | BBK12
ಮೂರನೇ ಪತ್ನಿ ಎಂದಿದ್ದಕ್ಕೆ ಕೆರಳಿದ ಸೂಪರ್ ಸ್ಟಾರ್ ; ಪಾರ್ಟಿಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನ
ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಸಾಕು ಆ ಸ್ಟಾರ್ ಹಂಗೆ, ಈ ಸ್ಟಾರ್ ಹಿಂಗೇ ಎನ್ನುವಂತಹ ಬರಹಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರುವುದು ಸರ್ವೇ ಸಾಮಾನ್ಯ. ಚಿತ್ರರಂಗದ ತಾರೆಯರನ್ನು ಅಷ್ಟೂ ಕಾಡದೇ ಇದ್ದರೆ ಹೇಗೆ ? ಎನ್ನುವುದು ಅನೇಕರ ಆಲೋಚನೆ. ಇನ್ನು ಇಂತಹ ಸಾಕಷ್ಟು ವಿಚಾರಗಳು ಕಣ್ಣಿಗೆ ಕಂಡಾಗ ತಮ್ಮ ಕುರಿತು.... ವಿವಾದಾತ್ಮಕವಾದ ಟ್ರೋಲ್
Old Serials: ಮಾಯಾಮೃಗದಿಂದ ಮೂಡಲಮನೆವರೆಗೆ.. ಕನ್ನಡಿಗರು ಇವತ್ತಿಗೂ ಮರೆಯದ ಬಂಗಾರದಂಥ ಧಾರಾವಾಹಿಗಳಿವು!
Old Serials:
ಬಿಗ್ ಬಾಸ್ 12 ವಿನ್ನರ್ ಗಿಲ್ಲಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.ಬಿಗ್ ಬಾಸ್ ನಂತ್ರ ಸೆಲೆಬ್ರೇಶನ್ ಮುಗಿಸಿ ಗಿಲ್ಲಿ ಶಿವಣ್ಣನ ಭೇಟಿ ಮಾಡಿದ್ದಾರೆ.
ವರ್ಲ್ಡ್ ಬಾಕ್ಸಾಫೀಸ್ ದೋಚಿದ 'ಕಾಂತಾರ ಚಾಪ್ಟರ್ 1' ಕಿರುತೆರೆಗೆ ಎಂಟ್ರಿ: ಯಾವಾಗ? ಎಲ್ಲಿ? ಎಷ್ಟೊತ್ತಿಗೆ?
ಭಾರತದ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದ 'ಕಾಂತಾರ ಚಾಪ್ಟರ್ 1' ಸ್ವಲ್ಪದರಲ್ಲಿಯೇ ನಂ 1 ಸ್ಥಾನವನ್ನು ಮಿಸ್ ಮಾಡಿಕೊಂಡಿತ್ತು. ರಿಷಬ್ ಶೆಟ್ಟಿ ನಿರ್ದೇಶಿಸಿ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಸಾವಿರ ಕೋಟಿ ಗಡಿ ದಾಟಲು ಕೆಲವೇ ಕೋಟಿಗಳು ಕಮ್ಮಿ ಬಂದಿದ್ದವು. ಆದರೆ, ಭಾರತದಾದ್ಯಂತ ಈ ಸಿನಿಮಾ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಬಾಕ್ಸಾಫೀಸ್ನಲ್ಲಿ ₹950
Pooja Hegde: ಕ್ಯಾರವಾನ್ನಲ್ಲಿ ದುರ್ವರ್ತನೆ, ಸ್ಟಾರ್ ಹೀರೋ ಕೆನ್ನೆಗೆ ಹೊಡೆದ್ರಾ ಪೂಜಾ ಹೆಗ್ಡೆ?
ಕ್ಯಾರವಾನ್ ಒಳಗೆ ನುಗ್ಗಿ ದುರ್ವರ್ತನೆ ತೋರಿದ ಸ್ಟಾರ್ ಹೀರೋಗೆ ಕಪಾಳಮೋಕ್ಷ ಮಾಡಿದ್ರಾ ಪೂಜಾಹೆಗ್ಡೆ? ಸಿನಿಮಾದಿಂದಲೇ ಹೊರ ಬಂದರಾ?
Pavitra Lokesh: ನಟ ನರೇಶ್ ಜೊತೆ ಲಿವಿಂಗ್ ರಿಲೇಷನ್ಶಿಪ್; ವೇದಿಕೆ ಮೇಲೆಯೇ ನಟಿ ಪವಿತ್ರಾ ಲೋಕೇಶ್ ಕಣ್ಣೀರು!
ಕನ್ನಡ ನಟಿ ಪವಿತ್ರಾ ಲೋಕೇಶ್ ಇದೀಗ ಟಾಲಿವುಡ್ ನಲ್ಲಿ ಬಹುಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚುತ್ತಿದ್ದಾರೆ. ತಮ್ಮ ಲವ್ ಲೈಫ್ ಹಾಗೂ ರಿಲೇಶನ್ಶಿಪ್ ವಿಚಾರಕ್ಕೆ ಭಾರೀ ಸುದ್ದಿಯಲ್ಲಿದ್ದ ಪವಿತ್ರಾ ಲೋಕೇಶ್ ಇದೀಗ ವೇದಿಕೆ ಮೇಲೆಯೇ ಭಾವುಕರಾಗಿದ್ದಾರೆ. ಕಾರಣ ಏನು ಗೊತ್ತಾ?
ನ್ಯಾ. ನಾಗಪ್ರಸನ್ನ ಎಷ್ಟೇ ದೊಡ್ಡವರಾದರೂ ಕಾನೂನಿನ ಮುಂದೆ ಒಂದೆ. ಹೀಗಾಗಿ ಪವಿತ್ರಗೌಡ, ಲಕ್ಷ್ಮಣ್ ಹಾಗೂ ನಾಗರಾಜ್ ಗೆ ಮನೆಯೂಟ ಕೊಡಲು ಆಗಲ್ಲ ಅಂತ ಆದೇಶ ಮಾಡಿದ್ರು. ಹಾಗಿದ್ರೆ ಪವಿತ್ರಗೌಡ ಗೆ ಹಿನ್ನಡೆ ಆದ ಅಂಶಗಳೇನು?
3ವರ್ಷ 7ಬ್ಲಾಕ್ಬಸ್ಟರ್ ; ಚಿತ್ರರಂಗದಿಂದ ದಿಢೀರ್ ಕಣ್ಮರೆಯಾದ ಈ ಸ್ಟಾರ್ ನಟಿ ಈಗ ದುಬೈನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್
ಬಣ್ಣದ ಲೋಕದಲ್ಲಿ ಒಮ್ಮೊಮ್ಮೆ ಯಶಸ್ಸು ಹೇಗೆ ಸ್ವೀಕರಿಸಬೇಕೆನ್ನುವುದೇ ಕೆಲವರಿಗೆ ಗೊತ್ತಾಗುವುದಿಲ್ಲ. ಜಾತಕದಲ್ಲಿ ರಾಜಯೋಗ ಇದ್ದರೂ ಕೂಡ ಇಂತಹದ್ದೊಂದು ಕರ್ಮಕ್ಕಾಗಿ ರಾಜಯೋಗ ಬರಬೇಕಿತ್ತಾ ಎಂದು ನಮಗೆ ಅನಿಸುವ ರೀತಿಯಲ್ಲಿ ಯಶಸ್ಸು ದಾರುಣತೆಗಳನ್ನು ನಿರ್ಮಾಣ ಮಾಡಿರುತ್ತೆ. ಹೀಗಾಗಿಯೇ ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಸಿಕ್ಕ ಯಶಸ್ಸನ್ನು... ಸಂಭಾಳಿಸಲು
Gold Rate Rise Today: 10 grams gold price rises by Rs. 5,020! Shock for gold lovers
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗ್ರೀನ್ ಲ್ಯಾಂಡ್ ಮೇಲೆ ಇಟ್ಟಿರುವ ಗುರಿ, ಯುರೋಪ್ನೊಂದಿಗೆ ವ್ಯಾಪಾರ ಯುದ್ಧವನ್ನು ಹುಟ್ಟುಹಾಕುವಂತೆ ಮಾಡಿದೆ. ಇದೀಗ ಡಾಲರ್ ದುರ್ಬಲತೆಯಿಂದಾಗಿ ಬುಧವಾರ ಚಿನ್ನದ ಬೆಲೆ (Gold Rate) ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಅಂತೂ ಚಿನ್ನ ಪ್ರಿಯರಿಗೆ ಶಾಕ್ ಆಗೋದಂತೂ ಗ್ಯಾರಂಟಿ. ಇಂದು ಕಮ್ಮಿಯಾಗುತ್ತೆ, ನಾಳೆ ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ, ದಿನೇ
ಕಮಿಷನರ್ ಕಚೇರಿಯಲ್ಲಿ ನಟ ಕಿಚ್ಚನ ವಿರುದ್ಧ ದೂರು ನೀಡಲಾಗಿದೆ. 2018 ರಿಂದ ಕಿಚ್ಚ ಸುದೀಪ್ಗೆ ಸುತ್ತಿಕೊಂಡಿರುವ ವಾರಸ್ದಾರ ಧಾರವಾಹಿ ವಿವಾದವೇನು ಗೊತ್ತಾ?
Gilli: ಕಾಮಿಡಿಯೇ ಅವನ ಸ್ಟ್ರೆಂಗ್ತ್! ಗೆದ್ದ ಅಂತ ಉರ್ಕೊಳ್ಬಾರ್ದು, ಅಶ್ವಿನಿ ಗೌಡಗೆ ರಘು ಮಾತಿನ ಗುದ್ದು
ಜಸ್ಟ್ ಬಿಕಾಸ್ ಒಬ್ರು ವಿನ್ ಆಗ್ತಾರೆ ಅಂದಾಗ ಬಗ್ಗೆ ನೆಗೆಟಿವ್ ಮಾತಾಡೋದು ತುಂಬಾ ತಪ್ಪಾಗುತ್ತೆ! ಅಶ್ವಿನಿ ಗೌಡಗೆ ಮಾತಿನಲ್ಲೇ ತಿವಿದ ರಘು.
Bigg Boss Kannada Rakshitha On Gilli | ನಮ್ಮ ವಂಶದ ಕುಡಿಯವ್ರೇ ಫಿನಾಲೆಯಲ್ಲಿ ಇರ್ತಾರೆ ಅಂತಿತ್ತು | N18V
Bigg Boss Kannada Rakshitha On Gilli | ನಮ್ಮ ವಂಶದ ಕುಡಿಯವ್ರೇ ಫಿನಾಲೆಯಲ್ಲಿ ಇರ್ತಾರೆ ಅಂತಿತ್ತು | N18V
ಅಕ್ಷಯ್ ಖನ್ನಾಗೆ ಫುಲ್ ಡಿಮ್ಯಾಂಡ್ ; ರೇಸ್ 4ನಲ್ಲಿ ಧುರಂಧರ್ನ ರೆಹಮಾನ್ ಡಕಾಯತ್ ?
ಬಾಲಿವುಡ್ ಅಂಗಳದಲ್ಲಿ ಈಗ 'ರೇಸ್' ಸರಣಿಯದ್ದೇ ಸದ್ದು. ಸಸ್ಪೆನ್ಸ್, ಆಕ್ಷನ್ ಮತ್ತು ಟ್ವಿಸ್ಟ್ಗಳಿಗೆ ಹೆಸರಾದ ಈ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್. ಈಗಾಗಲೇ ಮೂರು ಭಾಗಗಳು ಯಶಸ್ವಿಯಾಗಿ ತೆರೆಕಂಡಿವೆ. ಈಗ ನಾಲ್ಕನೇ ಭಾಗದ ತಯಾರಿಗೆ ವೇದಿಕೆ ಸಿದ್ಧವಾಗಿದೆ. ಸಿನಿಮಾ ಘೋಷಣೆಯಾದ ದಿನದಿಂದಲೂ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಿದೆ. ತಾರಾಗಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ.. ದೊಡ್ಡ ಚರ್ಚೆಯೇ
Akshay Kumar: ಅಕ್ಷಯ್ ಕುಮಾರ್ ಕಾರು ಅಪಘಾತ, ಡ್ರೈವರ್ ಅರೆಸ್ಟ್! ಆರೋಪ ಏನು?
ಅಕ್ಷಯ್ ಕುಮಾರ್ ಅವರ ಭದ್ರತಾ ಕಾರು ಜುಹುವಿನಲ್ಲಿ ಅಪಘಾತಕ್ಕೀಡಾಗಿ, ರಾಧೇಶ್ಯಾಮ್ ರೈ ಬಂಧನವಾಗಿದೆ. ಇಬ್ಬರು ಗಾಯಗೊಂಡಿದ್ದು ಪ್ರಕರಣದ ತನಿಖೆ ಮುಂದುವರಿದಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಕಾಮೆಂಟ್ ಪ್ರಕರಣದಲ್ಲಿ ಎಂಟು ಮಂದಿ ಬಂಧನವಾಗಿದೆ. ಎಫ್ಎಸ್ಎಲ್ ರಿಪೋರ್ಟ್ ಆಧಾರಿತ ಚಾರ್ಜ್ ಶೀಟ್ ಶೀಘ್ರದಲ್ಲೇ ಸಲ್ಲಿಕೆಯಾಗಲಿದ್ದು ಕೆಟ್ಟದಾಗಿ ಕಮೆಂಟ್ ಮಾಡೋರಿಗೆ ತಕ್ಕ ಶಾಸ್ತಿಯಾಗಲಿದೆ.
24 ಲಕ್ಷದ ಕಾರಿನಲ್ಲಿ ಓಡಾಡುವನು ಹೇಗೆ ಬಡವ ಆಗ್ತಾನೆ? ಬಿಗ್ ಬಾಸ್ ವಿನ್ನರ್ ಗಿಲ್ಲಿ ವಿರುದ್ಧ ಧ್ರುವಂತ್ ಕೆಂಡ..ಕೆಂಡ
ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ, ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಇರಬೇಕು. ಆದರೆ ಕೆಲವರು ಸೋತ ನಂತರ ಹಗೆತನ ಬೆಳೆಸಿಕೊಂಡು ಮತ್ತು ಅದನ್ನು ಪೋಷಿಸಿಕೊಂಡು ಬರುತ್ತಾರೆ. ದ್ವೇಷ ಸಾಧಿಸಲು ಮುಂದಾಗುತ್ತಾರೆ. ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಾರೆ. ಸೋಲನ್ನು ಗೌರವಯುತವಾಗಿ ಸ್ವೀಕರಿಸುವ ಮನೋಭಾವ ಇವರಲ್ಲಿ ಇರುವುದೇ ಇಲ್ಲ. ಆ ಗುಣ ಒಲಿಯುವುದು ಇಲ್ಲ.
Bigg Boss Kannada Raghu | Gilli | ಗಿಲ್ಲಿಗೆ ಫಿಲ್ಟರ್ ಇಲ್ಲ, ಹಳ್ಳಿ ಪ್ರತಿಭೆ | Kavya | Ashwini Gowda | N18V
Priyanka Chopra: ಅಪ್ಪ-ಅಮ್ಮ ಇಬ್ರೂ ಸೇನೆಯಲ್ಲಿದ್ರು! ಮಗಳು ಈಗ ಬಾಲಿವುಡ್, ಹಾಲಿವುಡ್ನ ಬೇಡಿಕೆಯ ನಟಿ
Priyanka Chopra ಅವರ ತಾಯಿ ಮತ್ತು ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎನ್ನುವುದು ನಿಮಗೆ ಗೊತ್ತಾ? ಇಂದು ಪ್ರಿಯಾಂಕಾ ಚೋಪ್ರಾ ನಂಬರ್ 1 ನಟಿಯಾಗಿದ್ದಾರೆ.
ಅವರು ಹೇಳಿದ್ದು ಒಂದು, ಮಾಡಿದ್ದು ಮತ್ತೊಂದು ; ಸಲ್ಮಾನ್ ಖಾನ್ ಕೆಂಗಣ್ಣಿಗೆ ಗುರಿಯಾಗ್ತಾರಾ ರಶ್ಮಿಕಾ ಮಂದಣ್ಣ ?
''ಕಿರಿಕ್ ಪಾರ್ಟಿ'' ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ. ಕನ್ನಡದಿಂದ ತೆಲುಗಿಗೆ.. ವಲಸೆ
ಎಸ್ ಕ್ಯಾಟಗರಿ ಎನ್ನುವ ಒಂದು ಪದ ಬಳಕೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಕ್ಕೆ ಆ ನಂತರ ಬೇರೆ ಬೇರೆ ವ್ಯಾಖ್ಯಾನಗಳು ಕೂಡಾ ಬಂದವು. ಈಗ ಅಶ್ವಿನಿ ಗೌಡ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
Bigg Boss 12 Ashwini Gowda On Gilli Nata | ಬಡವರ ಮಕ್ಳು ಬೆಳೀಬೇಕು, ಇದೊಂದು ದೊಡ್ಡ ಜೋಕ್ | N18V
ಗಿಲ್ಲಿ ಬಡವನಾ? ಬಡವನ ಥರ ಗೆಟಪ್ ಹಾಕೋದು ಬೇರೆ ಅಂತ ಯಾಕೆ ಹೇಳಿದ್ರು ಅಶ್ವಿನಿ ಗೌಡ? ಸೆಕೆಂಡ್ ರನ್ನರ್ ಅಪ್ ಹೇಳಿದ್ದೇನು?
Bigg Boss Kannada 12 Ashwini Gowda | ಕನ್ನಡ ನಂಗೆ ಬರೆದು ಕೊಟ್ಟಿದ್ದೆ ಗಿಲ್ಲಿ
Bigg Boss Kannada 12 Ashwini Gowda | ಕನ್ನಡ ನಂಗೆ ಬರೆದು ಕೊಟ್ಟಿದ್ದೆ ಗಿಲ್ಲಿ
Bigg Boss Runner Up Rakshitha | ಧ್ರುವಂತ್ ಬಗ್ಗೆ ಮನಸ್ಸಲ್ಲಿ ಕೋಪ ಏನಿಲ್ಲ | Gilli Nata | N18V
ಧ್ರುವಂತ್ ಜೊತೆಗಿನ ಜಗಳದ ಬಗ್ಗೆ ರಕ್ಷಿತಾ ಶೆಟ್ಟಿ ಏನು ಹೇಳಿದ್ರು? ಹೇಗಿತ್ತು ಅವರ ಫೈಟ್? ಕರಾವಳಿ ಹುಡುಗಿ ಕೊನೆಗೂ ರಿಯಾಕ್ಟ್ ಮಾಡಿದ್ರು.
Monisha Vijay: ಅಪ್ಪ ಅದು ಬ್ಲಾಗ್ ಅಲ್ಲ ವ್ಲಾಗ್; ಗೆಟ್ ರೆಡಿ ವಿತ್ ರಾಚಯ್ಯ ವಿಡಿಯೋ ಹಂಚಿಕೊಂಡ ದುನಿಯಾ ವಿಜಯ್ ಮಗಳು!
ದುನಿಯಾ ವಿಜಯ್ ಕಿರಿಯ ಮಗಳು ಮೋನಿಷಾ ವಿಜಯ್ ಈಗೊಂದು ವ್ಲಾಗ್ ವಿಡಿಯೋ ಶೇರ್ ಮಾಡಿದ್ದಾರೆ. ಇದಕ್ಕೆ ಗೆಟ್ ರೆಡಿ ವಿತ್ ರಾಚಯ್ಯ ಅಂತಲೆ ಹೆಸರು ಕೊಟ್ಟಿದ್ದಾರೆ. ಈ ರಾಚಯ್ಯ ಯಾರು ಅನ್ನೋದು ಗೊತ್ತೇ ಇದೆ. ಆದರೆ, ಈ ವಿಡಿಯೋದಲ್ಲಿ ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
Bigg Boss Kannada Rakshitha On Gilli Nata | ಗಿಲ್ಲಿ ತರ ಲವ್ಲಿ ಆಗಿರಬೇಕು | Kavya | N18V
ಬಿಗ್ಬಾಸ್ ಸೀಸನ್ 12ರ ಫಸ್ಟ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರು ನನ್ನ ಮದುವೆಯಾಗೋನು ಗಿಲ್ಲಿ ತರ ಇರ್ಬೇಕು ಎಂದಿದ್ದಾರೆ.
Actor Shivarajkumar Interview | ಆ ಟೈಮಲ್ಲಿ ಗೀತಾ ಇನ್ನೂ ಅಟ್ಯಾಚ್ ಆಗ್ಬಿಟ್ರು.. | Talk Tonic | N18V
Actor Shivarajkumar Interview | ಆ ಟೈಮಲ್ಲಿ ಗೀತಾ ಇನ್ನೂ ಅಟ್ಯಾಚ್ ಆಗ್ಬಿಟ್ರು.. | Talk Tonic | N18V
Actor Shivarajkumar Interview | 1000 ವರ್ಷ ಬದುಕೋಕಾಗಲ್ಲ, ಹುಟ್ಟಿದ್ಮೇಲೆ ಸಾಯ್ಲೇಬೇಕು | Talk Tonic | N18V
Actor Shivarajkumar Interview | 1000 ವರ್ಷ ಬದುಕೋಕಾಗಲ್ಲ, ಹುಟ್ಟಿದ್ಮೇಲೆ ಸಾಯ್ಲೇಬೇಕು | Talk Tonic | N18V
ಸುದೀಪ್ ಶಿಷ್ಯನ ಚೊಚ್ಚಲ ಸಿನಿಮಾಗೆ 'ಏಳುಮಲೆ' ಪ್ರಿಯಾಂಕಾ ಆಚಾರ್ ನಾಯಕಿ: ಯಾವುದದು?
ಏಳುಮಲೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾಗಿದವರು ನಟಿ ಪ್ರಿಯಾಂಕಾ ಆಚಾರ್. ಚೊಚ್ಚಲ ಚಿತ್ರದಲ್ಲಿಯೇ ತಮ್ಮನ್ನು ತಾವು ನಾಯಕಿಯಾಗಿ ನಿರೂಪಿಸಿಕೊಂಡಿರುವ 'ಮಹಾನಟಿ' ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮೂಲತಃ ಮೈಸೂರಿನವರಾದ ಪ್ರಿಯಾಂಕಾ ಆಚಾರ್, ಚಿಕ್ಕಂದಿನಿಂದಲೇ ನಟಿಯಾಗಬೇಕೆಂದು ಬಯಸಿದ್ದರು. ಅದಕ್ಕಾಗಿ ಪ್ರಿಯಾಂಕಾ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಿಗೆ ಆಡಿಷನ್ ನೀಡಿದ್ದರು. Zee ಕನ್ನಡ ವಾಹಿನಿಯ 'ಮಹಾನಟಿ' ರಿಯಾಲಿಟಿ
ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ವೀಕ್ಷಕರು ಬಯಸಿದಂತೆ ಗಿಲ್ಲಿ ನಟ 12ನೇ ಸೀಸನ್ನ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಬಹುಶ: ಇದೇ ಮೊದಲ ಬಾರಿಗೆ ಬಿಗ್ ಬಾಸ್ ವಿನ್ನರ್ ವಿಷಯದಲ್ಲಿ ವೀಕ್ಷಕರ ಲೆಕ್ಕಾಚಾರ ಸರಿಯಾಗಿದೆ. ಇನ್ನೊಂದು ಕಡೆ ಶಿವಣ್ಣ ಕೂಡ ಈ ಬಾರಿ ಬಿಗ್ ಬಾಸ್ ಗೆಲ್ಲೋದು ಗಿಲ್ಲಿಯೇ ಎಂದು ಹೇಳಿದ್ದರು. ಅವರು
\ಸ್ಟಾರ್ಗಳು ಸಪೋರ್ಟ್ ಮಾಡಿಲ್ಲ ಅಂದರೆ, ಫೋರ್ಸ್ ಮಾಡೋಕೆ ಆಗುತ್ತಾ?\; 'ಅಮೃತ ಅಂಜನ್' ನಟಿ ಪಾಯಲ್
ಕನ್ನಡದಲ್ಲಿ ಕಿರು ಚಿತ್ರಗಳನ್ನು ಮಾಡುತ್ತಲೇ ಸದ್ದು ಮಾಡಿದ್ದು 'ಅಮೃತಾಂಜನ್' ತಂಡ. ಎಲ್ಲರೂ ಹೊಸಬರೇ ಆಗಿದ್ದರೂ, ಶಾರ್ಟ್ ಫಿಲ್ಮ್ ಮೂಲಕವೇ ಕನ್ನಡಿಗರನ್ನು ಸೆಳೆದಿದ್ದರು. ಈ ಶಾರ್ಟ್ ಫಿಲ್ಮ್ನಿಂದ ಹಲವು ಪ್ರತಿಭೆಗಳು ಫೇಮಸ್ ಆದವು. ಅವರಲ್ಲಿ ನಟಿ ಪಾಯಲ್ ಚೆಂಗಪ್ಪ ಕೂಡ ಒಬ್ಬರು. ಈಗ ಇದೇ 'ಅಮೃತಾಂಜನ್' ಕಿರುಚಿತ್ರ 'ಅಮೃತ ಅಂಜನ್' ಸಿನಿಮಾ ಆಗಿ ರಿಲೀಸ್ಗೆ ರೆಡಿಯಾಗಿದೆ. ನಟಿ ಪಾಯಲ್
Gilli Nata: ಗಿಲ್ಲಿಗೆ ಕಿವಿಮಾತು ಹೇಳಿದ ಯಶ್ ತಾಯಿ! ಪುಷ್ಪಮ್ಮ ಹೇಳಿದ್ದೇನು ಗೊತ್ತಾ?
ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಯಶ್ ತಾಯಿ ಪುಷ್ಪ ಕಿವಿ ಮಾತು ಹೇಳಿದ್ದಾರೆ. ಫೋನ್ ಅಲ್ಲಿ ಮಾತನಾಡಿರೋ ಇವರ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿರೋ ಗಿಲ್ಲಿ ಮತ್ತು ಪುಷ್ಪ ಅವರ ಫೋನ್ ಸಂಭಾಷಣೆಯ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.

26 C