SENSEX
NIFTY
GOLD
USD/INR

Weather

30    C
...

ಧುರಂಧರ್ 2 ಸಂಭಾವನೆ ವಿವರ ; ರಣವೀರ್‌ಗೆ ಕೈತುಂಬಾ ಕಾಸು, ಅಕ್ಷಯ್ ಖನ್ನಾ ನಿಜವಾದ ಬಾಸು, ಅರ್ಜುನ್ ರಾಂಪಾಲ್‌ಗೆ ಬಿಡಿಗಾಸು

ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ. ಆದರೆ ಕೆಲವರು ತಮ್ಮ ಸಂಭಾವನೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಸಿಗಬೇಕಾದ ಸಂಭಾವನೆ ಸಿಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಹೀಗಾಗಿಯೇ ಸಂಭಾವನೆ ವಿಚಾರದಲ್ಲಿ ಕೆಲ ನಟ ಮತ್ತು ನಟಿಯರ

ಫಿಲ್ಮಿಬೀಟ್ 18 Mar 2026 1:57 pm

ಹೊಸ ಸಿನಿಮಾ ಅನೌನ್ಸ್ ಮಾಡಿದ 'ಲ್ಯಾಂಡ್‌ಲಾರ್ಡ್' ನಿರ್ಮಾಪಕ; ಪಿಸಿ ಶೇಖರ್ ನಿರ್ದೇಶಕ..ಹೀರೊ ಯಾರು?

ಹೊಸ ವರ್ಷ ಶುರುವಾಯ್ತು. ಸಿನಿಮಾರಂಗದಲ್ಲಿಯೂ ಹೊಸ ವರುಷಕ್ಕೆ ಹೊಸ ಸಿನಿಮಾಗಳ ಅನೌನ್ಸ್‌ ಸಂಭ್ರಮ ಕೂಡ ಜೋರಾಗಿದೆ. ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ನ ಸಕ್ಸಸ್‌ ಫುಲ್‌ ನಿರ್ದೇಶಕ ಪಿಸಿ ಶೇಖರ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. 'ರಾಗಾ', 'ರೊಮಿಯೋ' ಅಂತಹ ಅದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿಸಿ ಶೇಖರ್ ಇದೀಗ ತಮ್ಮ 12ನೇ ಸಿನಿಮಾ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ

ಫಿಲ್ಮಿಬೀಟ್ 18 Mar 2026 1:22 pm

Bhagyalakshmi: ಬದಲಾಗಿಲ್ಲ ತಾಂಡವ್…ಭಾಗ್ಯಾ ಫೋಟೋ ಸುಟ್ಟು ಬೆಂಕಿ ಹಾಕಿದ ಕಿರಾತಕ; ಭಾಗ್ಯಾಗೆ ಕಂಟಕ?

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲದ ಘಟ್ಟ ತಲುಪಿದೆ. ಇಷ್ಟು ದಿನ ಸೌಮ್ಯವಾಗಿ ಕಾಣುತ್ತಿದ್ದ ತಾಂಡವ್ ಈಗ ಅಸಲಿ ರೂಪ ತೋರಿಸುತ್ತಿದ್ದಾನೆ. ಮನೆಯವರ ಮುಂದೆ ನಾಟಕ ಆಡುತ್ತಿದ್ದವನು ಈಗ ರೌದ್ರಾವತಾರ ತಾಳಿದ್ದಾನೆ. ಭಾಗ್ಯಾಳ ಮೇಲೆ ತಾಂಡವ್‌ಗೆ ವಿಪರೀತ ಕೋಪ ಬಂದಿದೆ. ಆತ ತನ್ನ ಮನಸ್ಸಿನಲ್ಲಿ ದ್ವೇಷದ ಕಿಚ್ಚು ಹಚ್ಚಿಕೊಂಡಿದ್ದಾನೆ. ಇದನ್ನು ನೋಡಿ ವೀಕ್ಷಕರು

ಫಿಲ್ಮಿಬೀಟ್ 18 Mar 2026 1:16 pm

ಮಗನ ಭವಿಷ್ಯಕ್ಕಾಗಿ ಬೇರೆಯವರ ಜೊತೆ ಮಲಗುವುದರಲ್ಲಿ ತಪ್ಪೇನಿದೆ ? ಸಾಯಬೇಕಾ ನಾನು ?

ಬದುಕು ತುಂಬಾನೇ ವಿಚಿತ್ರ. ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಇಲ್ಲಿ ಕೆಲ ಅನಿರೀಕ್ಷಿತ ತಿರುವುಗಳು ಎದುರಾಗುತ್ತಾವೆ. ಹೀಗೆ ಎದುರಾಗುವ ಈ ತಿರುವುಗಳಿಂದ ಕೆಲ ಒಮ್ಮೆ ಬದುಕು ಅಲ್ಲೋಲ.. ಕಲ್ಲೋಲವಾಗುತ್ತೆ. ಇನ್ನೂ ಕೆಲ ಒಮ್ಮೆ ಕತ್ತಲೆ ತುಂಬಿದ್ದ ಬದುಕಿನಲ್ಲಿ ಬೆಳಕು ಮೂಡುತ್ತೆ. ಇನ್ನು ಬಡವನಿಗೆ ಮಾತ್ರ ಕಷ್ಟ ಇರುವುದೆಂದಲ್ಲ. ಎಂತಹ ಸಿರಿವಂತನಾದರೂ ಕಷ್ಟಗಳನ್ನು ಎದುರಿಸಲೇಬೇಕು. ಆದರೆ, ಕಷ್ಟಗಳನ್ನು ಧೈರ್ಯದಿಂದ

ಫಿಲ್ಮಿಬೀಟ್ 18 Mar 2026 12:37 pm

Dhurandhar 2-Karnataka: ಹೆಚ್ಚೆಬ್ಬಿಸುತ್ತಿದೆ 'ಧುರಂಧರ್ 2'.. ರಿಲೀಸ್‌ಗೂ ಮುನ್ನವೇ ಕರ್ನಾಟಕದಲ್ಲಿ ಕೋಟಿ ಕೋಟಿ ಕಲೆಕ್ಷನ್

ಬಾಲಿವುಡ್‌ ಸಿನಿಮಾ 'ಧುರಂಧರ್ 2'ಗೆ ಎಲ್ಲೆಡೆ ಕ್ರೇಜ್ ಅದ್ಭುತವಾಗಿದೆ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ನಾಳೆ (ಮಾರ್ಚ್ 19) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣುವುದಕ್ಕೆ ಸಜ್ಜಾಗಿದೆ. ಆದರೆ, ಅದಕ್ಕೂ ಮುನ್ನ, ಅಂದರೆ ಇಂದು (ಮಾರ್ಚ್ 18) ವಿಶ್ವದ ಹಲವೆಡೆ ಸಾವಿರಾರು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಶೋಗಳಿಗೂ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ. 'ಧುರಂಧರ್

ಫಿಲ್ಮಿಬೀಟ್ 18 Mar 2026 10:45 am

'ಕೆಡಿ' ವಿವಾದದ ಕಿಡಿ; 'ಪುಷ್ಪ 2' \ಫೀಲಿಂಗ್ಸು\.. 'ಕಲ್‌ನಾಯಕ್' \ಚೋಲಿ ಕೆ ಪೀಛೇ ಕ್ಯಾ ಹೈ\ ಕೊಟ್ಟು ಟಕ್ಕರ್

ಕಳೆದೆರಡು ದಿನಗಳಿಂದ 'ಕೆಡಿ' ಸಿನಿಮಾದ ವಿವಾದ ಭುಗಿಲೆದ್ದಿದೆ. ಸರ್ಸೆ ಸರ್ಸೆ ಸೆರಗು..ಸರ್ಸೆ ಹಾಡು ರಿಲೀಸ್ ಆಗುತ್ತಿದ್ದಂತೆ ಜನರು ತಿರುಗಿಬಿದ್ದಿದ್ದರು. ಅದರಲ್ಲೂ ಹಿಂದಿ ವರ್ಷನ್‌ಗೆ ಸಾಂಗ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇಡೀ ದೇಶದಲ್ಲಿ ಸಿನಿಪ್ರಿಯರು ವಿಶೇಷವಾಗಿ ಬಾಲಿವುಡ್ ಅಂಗಳದಲ್ಲಿ ವಿಪರೀತಿ ಟೀಕೆಗಳು ವ್ಯಕ್ತವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಾಹಿತ್ಯದ ಬಗ್ಗೆ ಕಟುವಾಗಿ ಟೀಕೆ ಮಾಡುತ್ತಿದ್ದಾರೆ. 'ಕೆಡಿ' ಸಾಂಗ್‌ಗೆ

ಫಿಲ್ಮಿಬೀಟ್ 18 Mar 2026 8:45 am

ಮಲಯಾಳಂ OTT ಕಂಟೆಂಟ್ ಅನ್ನು ಕುಟುಂಬಗಳಿಗೆ ಸೂಕ್ತವಾದಂತೆ ಆರಿಸೋದು ಹೇಗೆ?

ಮಲಯಾಳಂ OTT ಪ್ಲಾಟ್‌ಫಾರ್ಮ್‌ಗಳನ್ನು ಗಮನಿಸುತ್ತಿರುವ ಪೋಷಕರಿಗೆ ಕೇವಲ ವಯಸ್ಸಿನರೇಟಿಂಗ್‌ಗಳು ಮಾತ್ರ ಸಂಪೂರ್ಣ ಕಥೆಯನ್ನು ಹೇಳುವುದಿಲ್ಲ ಎಂಬುದು ಅರಿವಾಗುತ್ತಿದೆ. ಡಾರ್ಕ್ ಥ್ರಿಲ್ಲರ್‌ಗಳು, ಸಾಮಾಜಿಕ ನಾಟಕಗಳು ಮತ್ತು ಎಡ್ಜಿ ಕಾಮಿಡಿಗಳು ಒಟ್ಟಿಗೆ ಬಿಡುಗಡೆಯಾಗುತ್ತಿರುವುದರಿಂದ, ಲಿವಿಂಗ್ ರೂಮ್ ಪರದೆಯ ಮೇಲೆ ಪ್ಲೇ ಬಟನ್ ಒತ್ತುವ ಮೊದಲು ಭಾಷೆ, ಹಿಂಸೆ ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇರಲಿ ಎಂದು ಅನೇಕ

ಫಿಲ್ಮಿಬೀಟ್ 17 Mar 2026 11:59 pm

Dhurandhar 2: 'ಧುರಂಧರ್ 2' ಭಾರತಕ್ಕೊಂದು.. ವಿದೇಶಕ್ಕೊಂದು ರನ್‌ ಟೈಮ್; ಎಷ್ಟು ಗಂಟೆ ಸಿನಿಮಾ ನೋಡ್ಬೇಕು?

ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಮೇಲೆ ಪಾರ್ಟ್‌ 2 ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಬಿಡುಗಡೆಗೂ ಮುನ್ನವೇ ಸಿನಿಮಾಗೆ ಸಿಕ್ಕಾಪಟ್ಟೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ನಾಳೆ (ಮಾರ್ಚ್ 18) ನಡೆಯಲಿರೋ ಪ್ರೀಮಿಯರ್ ಶೋಗೆ ಜನರು ಮುಗಿಬಿದ್ದು ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. ಈ ಕ್ರೇಜ್ ಅನ್ನು ನೋಡಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯೋದು ಗ್ಯಾರಂಟಿ ಅಂತ

ಫಿಲ್ಮಿಬೀಟ್ 17 Mar 2026 11:56 pm

Samantha: ಬೆಡ್‌ ರೂಮ್‌ ಫೋಟೊ ಹಂಚಿಕೊಂಡ ಸಮಂತಾ; ಲ್ಯಾಪ್‌ಟಾಪ್‌ ಮುಂದೆ ಕೂತ ಪತಿ ಗುರಾಯಿಸಿದ್ದೇಕೆ?

ನಾಗಚೈತನ್ಯ ಜೊತೆ ಸಮಂತಾ ವಿಚ್ಚೇದನಕ್ಕೆ ಮುಂದಾದಾಗ ಅಭಿಮಾನಿಗಳು ಬೇಸರಗೊಂಡಿದ್ದರು. ಟಾಲಿವುಡ್‌ನ ಜನಪ್ರಿಯ ಜೋಡಿ ಹೀಗೆ ಬೇರೆಯಾಗಿದ್ದಕ್ಕೆ ಅಸಮಧಾನವನ್ನೂ ಹೊರ ಹಾಕಿದ್ದರು. ಇದು ಸಮಂತಾ ವೈಯಕ್ತಿಕ ಬದುಕಿನ ಮೇಲೆ ಬಹಳ ದೊಡ್ಡ ಪರಿಣಾಮವೇ ಬೀರಿತ್ತು. ಒಂದರ ಹಿಂದೊಂದು ಕಷ್ಟಗಳು ಅವರನ್ನು ಬೆಂಬಿಡದೆ ಕಾಡಿತ್ತು. ಈ ಸಂಕಷ್ಟದಿಂದ ಹೊರ ಬರುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡಿದ್ದರು. ವಿಚ್ಚೇದನದ ನೋವಿನಿಂದ ಹೊರ ಬರಬೇಕು

ಫಿಲ್ಮಿಬೀಟ್ 17 Mar 2026 11:15 pm

ಅಕ್ಷಯ್ ಕುಮಾರ್ ಜೊತೆ ಅಜಯ್ ದೇವಗನ್ ಕಾಮಿಡಿ ಕಿಕ್ ; ಒಂದೇ ಸಿನಿಮಾದಲ್ಲಿ 7 ಸ್ಟಾರ್ಸ್‌

ರೋಹಿತ್ ಶೆಟ್ಟಿ ನಿರ್ದೇಶನದ 'ಗೋಲ್ಮಾಲ್' ಸರಣಿಯ ಐದನೇ ಭಾಗದ ಚಿತ್ರೀಕರಣ ಅಧಿಕೃತವಾಗಿ ಶುರುವಾಗಿದೆ. ಈ ಬಾರಿ ಚಿತ್ರವು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮೂಡಿಬರಲು ಸಿದ್ಧವಾಗುತ್ತಿದೆ. ಅಕ್ಷಯ್ ಕುಮಾರ್ ಅವರ ಅದ್ಧೂರಿ ಸೇರ್ಪಡೆಯಿಂದ ಈ ಹಾಸ್ಯಾಯಾಣ ಈಗಲೇ ಸದ್ದು ಮಾಡುತ್ತಿದೆ. ಅಭಿಮಾನಿಗಳ ಬಹುಕಾಲದ ನಿರೀಕ್ಷೆಯಂತೆ ಶರ್ಮಾನ್ ಜೋಶಿ ಮತ್ತೆ ಈ ತಂಡವನ್ನು ಸೇರಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಮಿಂಚಿದ್ದ ಶರ್ಮಾನ್

ಫಿಲ್ಮಿಬೀಟ್ 17 Mar 2026 11:00 pm

ದರ್ಶನ್ ಮನವಿಗೆ ಕೊನೆಗೂ ಸಿಕ್ತು ಮನ್ನಣೆ ; ಕಾಲಹರಣ ಮಾಡಿದಕ್ಕೆ ಪವಿತ್ರಾ ಗೌಡ ಬಲಗೈ ಬಂಟನಿಗೆ 5,000 ದಂಡ

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಸದ್ಯ ಮತ್ತೊಮ್ಮೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂದಿಗೆ (ಮಾರ್ಚ್ 17) ದರ್ಶನ್ ಮತ್ತೊಮ್ಮೆ ಜೈಲು ಸೇರಿ 215 ದಿನಗಳಾಗಿವೆ. ಕಳೆದ ಬಾರಿಯಂತೆ ದರ್ಶನ್‌ಗೆ ಈ ಬಾರಿ ಹೊರ ಬರಲು ಸಾಧ್ಯವಾಗುತ್ತಿಲ್ಲ.

ಫಿಲ್ಮಿಬೀಟ್ 17 Mar 2026 9:40 pm

‘ಸರ್ಸೆ ನಿನ್ನ ಸೆರಗ’ ಎಂದ 'ಕೆಡಿ' ವಿರುದ್ಧ ಕೆರಳಿ ಕೆಂಡವಾದ ಕೇಂದ್ರ ಸರ್ಕಾರ ; ಕೂಡಲೇ ಹಾಡು ತೆಗೆಯುವಂತೆ ಖಡಕ್ ಎಚ್ಚರಿಕೆ

ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ. ಅಶ್ಲೀಲ ಪದಪುಂಜಗಳನ್ನೆಲ್ಲಾ ಪೋಣಿಸಿ ಮನರಂಜನೆಯ ಹೆಸರಿನಲ್ಲಿ ಮಾರುವ ಪ್ರಯುತ್ನ ನಡೆಯುತ್ತಿದೆ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಸದ್ಯ ಕಣ್ಮುಂದೆ ಇರುವ''ಕೆಡಿ'' ಚಿತ್ರದ ಹಾಡು ಹಲರವರನ್ನು

ಫಿಲ್ಮಿಬೀಟ್ 17 Mar 2026 8:45 pm

\ಇಲ್ಲಿ ಎಲ್ಲೂ ಬಿರಿಯಾನಿ ಕೊಡಲ್ಲ..ಅಣ್ಣಂಗೆ ಜೈ ಅನ್ನಲ್ಲ\; ಅಪ್ಪು ಬರ್ತ್‌ಡೇ ದಿನ ಪ್ರಥಮ್ ಮಾತಿನ ಅರ್ಥವೇನು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇರುವ ಅವರ ಪುಣ್ಯಭೂಮಿಗೆ ತೆರಳಿ ದರ್ಶನ ಪಡೆಯುವ ಮೂಲಕ ಬರ್ತ್‌ಡೇಯನ್ನು ಸಂಭ್ರಮಿಸಿದ್ದಾರೆ. ಕುಟುಂಬಸ್ಥರು ಅಪ್ಪು ಸಮಾಧಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಪ್ರತಿವರ್ಷದಂತೆ ಈ ವರ್ಷ ಕೂಡ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳ ಜೊತೆ ಚಿತ್ರರಂಗದ ಮಂದಿ ಕೂಡ ಆಗಮಿಸಿ ಪುನೀತ್

ಫಿಲ್ಮಿಬೀಟ್ 17 Mar 2026 7:47 pm

ಕವಿರತ್ನ ನಾಗೇಂದ್ರ ಪ್ರಸಾದ್ ಬರೆದ ಹಾಡುಗಳಲ್ಲಿ ಅಪ್ಪುಗೆ ತುಂಬಾ ಇಷ್ಟವಾಗಿದ್ದ ಹಾಡು ಯಾವುದು ? ಬರೆದ ಪತ್ರದಲ್ಲೇನಿತ್ತು ?

ಚಿತ್ರರಂಗದಲ್ಲಿ ಸ್ಟಾರ್ ಗಳಾಗಿ ಹಲವರು ಮಿಂಚಬಹುದು. ಆದರೆ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಪಡೆಯುವರು ಕೆಲವರು ಮಾತ್ರ. ಆ ಪೈಕಿ ಒಬ್ಬರು ಪುನೀತ್ ರಾಜ್ ಕುಮಾರ್. ಆಡುವ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅಪ್ಪು ಜೈತ್ರಯಾತ್ರೆ ಅನನ್ಯ. ಅವರ ಕಣ್ಣಿನ ಹೊಳಪು .. ಮಾತುಗಳಲ್ಲಿದ್ದ ವಿನಯ .. ನಗು ಹಿಂದೆ ಇದ್ದ ಸರಳ ವ್ಯಕ್ತಿತ್ವ.. ಕನ್ನಡದ ಕಲಾ

ಫಿಲ್ಮಿಬೀಟ್ 17 Mar 2026 7:31 pm

\ಸಿನಿಮಾ ನೋಡಿದ್ಮೇಲೆ ಪ್ರೇಮ್ ನಾನ್ಸೆನ್ಸ್ ಕಣಯ್ಯ ನೀನು ಅಂದ್ರೆ ಒಪ್ಪಿಕೊಳ್ತೀನಿ\; 'ಕೆಡಿ' ಸಾಂಗ್ ಬಗ್ಗೆ ಪ್ರೇಮ್ ಪ್ರತಿಕ್ರಿಯೆ

ವಿವಾದ ವಿಲ್ಲದೇ ಜೋಗಿ ಪ್ರೇಮ್ ಸಿನಿಮಾ ರಿಲೀಸ್ ಆಗೋದೇ ಇಲ್ಲ ಅಂತ ಕಾಣಿಸುತ್ತಿದೆ. ಪ್ರತಿ ಸಿನಿಮಾದಂತೆ 'ಕೆಡಿ ದಿ ಡೆವಿಲ್' ಸಿನಿಮಾ ಕೂಡ ಕಾಂಟ್ರವರ್ಸಿಯ ಸುಳಿಗೆ ಸಿಲುಕಿದೆ. ಇತ್ತೀಚೆಗೆ ಬಿಡುಗಡೆಯಾದ ಇದೇ ಸಿನಿಮಾ ನಾಲ್ಕನೇ ಹಾಡು ಸರಸೆ ನಿನ್ನ ಸೆರಗ.. ಈಗ ವಿವಾದದ ಕೇಂದ್ರ ಬಿಂದು. ಈ ಹಾಡು ರಿಲೀಸ್ ಆದಲ್ಲಿಂದ ಜೋಗಿ ಪ್ರೇಮ್ ವಿರುದ್ಧ ಟೀಕೆಗಳ

ಫಿಲ್ಮಿಬೀಟ್ 17 Mar 2026 6:42 pm

Bhagyalakshmi ; ತಾಂಡವ್ ಬಣ್ಣ ಬಯಲಾಗುತ್ತಾ? ಭಾಗ್ಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಕುಟುಂಬ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪೈಕಿ 'ಭಾಗ್ಯಲಕ್ಷ್ಮೀ' ಸದಾ ಮುಂಚೂಣಿಯಲ್ಲಿರುತ್ತದೆ. ಪ್ರತಿದಿನವೂ ಒಂದಲ್ಲ ಒಂದು ಟ್ವಿಸ್ಟ್ಗಳ ಮೂಲಕ ವೀಕ್ಷಕರನ್ನು ಸೆಳೆಯುತ್ತಿರುವ ಈ ಸೀರಿಯಲ್ ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಸೌಮ್ಯವಾಗಿ ಕಾಣುತ್ತಿದ್ದ ಭಾಗ್ಯಾ ಈಗ ಅಕ್ಷರಶಃ ಕಾಳಿಯ ರೂಪ ತಾಳಿದ್ದಾಳೆ. ಮನೆಯಲ್ಲಿ ಎಲ್ಲವೂ ಶಾಂತವಾಗಿದೆ ಅಂದುಕೊಳ್ಳುವಷ್ಟರಲ್ಲಿ ಹೊಸ ಬಿರುಗಾಳಿ ಎದ್ದಿದೆ. ಮನೆಯ ಗೌರವ ಉಳಿಸಲು

ಫಿಲ್ಮಿಬೀಟ್ 17 Mar 2026 5:26 pm

ಮದುವೆಯಾದ ಹತ್ತು ವರ್ಷದ ನಂತರ ಸಿಹಿ ಸುದ್ದಿ ನೀಡಿದ ಖ್ಯಾತ ಜೋಡಿ ; 41ನೇ ವಯ್ಸಸಿನಲ್ಲಿ ಗರ್ಭಿಣಿಯಾದ ನಟಿ

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ

ಫಿಲ್ಮಿಬೀಟ್ 17 Mar 2026 4:40 pm

ದಮ್ಮಯ್ಯ ಅಂತೀನಿ ನನ್ನ ಮಗಳನ್ನು ನನಗೆ ಹಿಂದಿರುಗಿಸಿ ; ಬೀದಿಯಲ್ಲಿ ಮಹಾಕುಂಭದ ಮೊನಾಲಿಸಾ ತಾಯಿ ಆರ್ತನಾದ

ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ.ಇನ್ನು ಕೆಲವರ ಮನೆಯಲ್ಲಿ ಹೆತ್ತವರ ವಿರೋಧದಿಂದ ಮನೆಯಿಂದ ಓಡಿ ಹೋಗಿ ಮದುವೆಯಾಗ್ಲೇ ಬೇಕಾದ ಅನಿವಾರ್ಯತೆ ಎದುರಾಗುತ್ತೆ.

ಫಿಲ್ಮಿಬೀಟ್ 17 Mar 2026 3:06 pm

Darshan: ಕೊನೆಗೂ ನೆರವೇರಿತು ಆಸೆ, ದರ್ಶನ್ ಪರ ಬಂತು ಕೋರ್ಟ್ ಆದೇಶ

Darshan: ದರ್ಶನ್ ಜೈಲಿನ ಒಳ ಸಂದರ್ಶನಕ್ಕೆ ಅನುಮತಿ ಕೊಟ್ಟಿತಾ ಕೋರ್ಟ್? ಫಾಲೋ ಮಾಡ್ಬೇಕಾಗಿರೋ ರೂಲ್ಸ್ ಏನು? ಇಲ್ಲಿ ಓದಿ.

ಸುದ್ದಿ18 17 Mar 2026 3:00 pm

\ನನ್ನ ಮಗ ಕಲ್ಲುಗುಂಡು.. ಅವನನ್ನು ಅಲ್ಲಾಡಿಸೋಕೆ ಆಗಲ್ಲ\; ವೇಣುಸ್ವಾಮಿಗೆ ಯಶ್ ತಾಯಿ ತಿರುಗೇಟು

ಕನ್ನಡ ನಟ ಯಶ್ ಬಗ್ಗೆ ಆಂಧ್ರದ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿಕೆ ಭಾರೀ ವೈರಲ್ ಆಗಿತ್ತು. 'ಕೆಜಿಎಫ್' ಸರಣಿ ಸಿನಿಮಾಗಳ ಬಗ್ಗೆ ಯಶ್ ಡಿಪ್ರೆಶನ್‌ನಲ್ಲಿದ್ದಾರೆ ಎಂದು ವೇಣುಸ್ವಾಮಿ ಹೇಳಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಇದೀಗ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗ ಗುಂಡುಕಲ್ಲು.. ಅವನಿಗೆ ಏನೂ ಆಗಲ್ಲ. ಏನೂ ಗೊತ್ತಿಲ್ಲದೇ

ಫಿಲ್ಮಿಬೀಟ್ 17 Mar 2026 2:58 pm

'ಕೆಡಿ' ಒಂದೇ ಅಲ್ಲ.. ಜೋಗಿ ಪ್ರೇಮ್ ನಿರ್ದೇಶಿಸಿದ ಸಿನಿಮಾಗಳು ವಿವಾದಕ್ಕೆ ಸಿಲುಕಿದ್ದೇ ಹೆಚ್ಚು?

ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ' ಸಿನಿಮಾದ ಹಾಡು ವಿವಾದಕ್ಕೆ ಸಿಲುಕಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಈ ಹಾಡನ್ನು 'ಕೆಡಿ ದಿ ಡೆವಿಲ್' ತಂಡ ರಿಲೀಸ್ ಮಾಡಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ 5 ಭಾಷೆಗಳಲ್ಲೂ ನಾಲ್ಕನೇ ಸಾಂಗ್ ರಿಲೀಸ್ ಆಗಿತ್ತು. ಬಾಲಿವುಡ್ ನಟಿ ನೂರಾ ಫತೇಹಿ ಹಾಗೂ ಸಂಜಯ್ ದತ್ ಕಾಂಬಿನೇಷನ್‌ನಲ್ಲಿ ಶೂಟ್ ಆಗಿರುವ ಹಾಡೀಗ ವಿವಾದದ ಸುಳಿಗೆ

ಫಿಲ್ಮಿಬೀಟ್ 17 Mar 2026 2:52 pm

KD Movie: KD ಸಿನಿಮಾ ವಿರುದ್ಧ ಪೊಲೀಸರಿಗೆ ರಾಜ್ಯ ಮಹಿಳಾ ಆಯೋಗ ದೂರು

ರಾಜ್ಯ ಮಹಿಳಾ ಆಯೋಗ 'ಕೆಡಿ' ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ಅಸಭ್ಯ ಸಾಹಿತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದೆ. ಪ್ರೇಮ್ ಬರೆದ ಈ ಹಾಡು ಮಹಿಳೆಯರ ಮಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.

ಸುದ್ದಿ18 17 Mar 2026 2:47 pm

Raghavendra Rajkumar On Appu | ಅಪ್ಪು ನೆನೆದು ರಾಘಣ್ಣ ಭಾವುಕ ಮಾತು | N18V

Raghavendra Rajkumar On Appu | ಅಪ್ಪು ನೆನೆದು ರಾಘಣ್ಣ ಭಾವುಕ ಮಾತು | N18V

ಸುದ್ದಿ18 17 Mar 2026 2:29 pm

Vijay-Trisha: ವಿಜಯ್ ಜೊತೆ ತ್ರಿಶಾ ಮದುವೆ ಪಕ್ಕಾ? ದಳಪತಿ ಎಲೆಕ್ಷನ್​​ನಲ್ಲಿ ಬ್ಯುಸಿಯಾದ್ರೆ ನಟಿಯ ಅಮ್ಮ ಕೊಟ್ರು ಬಿಗ್ ಹಿಂಟ್

Vijay-Trisha: ವಿಜಯ್ ಮತ್ತು ತ್ರಿಶಾ ಕೃಷ್ಣನ್ ನಡುವಿನ ಡೇಟಿಂಗ್ ವದಂತಿಗಳು ತೀವ್ರಗೊಂಡಿದ್ದು, ತ್ರಿಶಾ ತಾಯಿ ಉಮಾ ಕೃಷ್ಣನ್ ಅವರ ಸೋಷಿಯಲ್ ಮೀಡಿಯಾ ಆ್ಯಕ್ಟಿವಿಟಿ ಇವರ ಮದುವೆಯ ಹಿಂಟ್ ನೀಡಿದೆ.

ಸುದ್ದಿ18 17 Mar 2026 2:27 pm

'ಡ್ರೀಮಮ್ ವೇಕಪಂ', 'ಚೋಲಿ ಕೆ ಪೀಚೆ ಕ್ಯಾಹೈ' ಚೆನ್ನಾಗಿತ್ತಾ? ಈಗ ಕೇಳ್ತಿದ್ದೀರಾ? 'ಕೆಡಿ' ವಿವಾದದ ಬಗ್ಗೆ ರಕ್ಷಿತಾ ರಿಯಾಕ್ಷನ್

ಧ್ರುವ ಸರ್ಜಾ ನಟನೆಯ 'KD' ಚಿತ್ರದ ಸ್ಪೆಷಲ್ ಸಾಂಗ್ 'ಸರ್ಸೆ ನಿನ್ನ ಸೆರಗ ಸರ್ಸೆ' ವಿವಾದ ಸೃಷ್ಟಿಸಿದೆ. ಎರಡು ದಿನಗಳ ಹಿಂದೆ ಈ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿತ್ತು. ಅರ್ಜುನ್ ಜನ್ಯಾ ಸಂಗೀತದ ಹಾಡಿನಲ್ಲಿ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ. ಚಿತ್ರದ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಹಿಂದಿ ವರ್ಷನ್ ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ದೂರು

ಫಿಲ್ಮಿಬೀಟ್ 17 Mar 2026 2:21 pm

Actress: ಮಾಡಿದ್ದು ಒಂದು ಸಿನಿಮಾ, ಅದು ಅಟ್ಟರ್ ಫ್ಲಾಪ್! ಆದ್ರೂ ಕಡಿಮೆಯಾಗಿಲ್ಲ ಕ್ರೇಜ್

ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಟ್ಟ ಬಾಣ ಆರಾಧ್ಯದೇವಿ, ನಿಜವಾದ ಹೆಸರು ಶ್ರೀಲಕ್ಷ್ಮೀ ಸತೀಶ್, 24 ವರ್ಷದ ಸುಂದರಿ. ಸ್ಯಾರಿ ಸಿನಿಮಾದಲ್ಲಿ ನಟಿಸಿ, ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್ ಸೃಷ್ಟಿಸಿದ್ದಾರೆ.

ಸುದ್ದಿ18 17 Mar 2026 1:21 pm

Nora Fatehi Song Controversy: ಅಸಹ್ಯ.. ಅಶ್ಲೀಲ..ಗಲೀಜು..! ಕನ್ನಡ ಚಿತ್ರಗಳ ಮರ್ಯಾದೆ ಹರಾಜು ಹಾಕೋ ಮಟ್ಟಕ್ಕೆ ಇಳಿದಿದ್ಯಾಕೆ ಹಳ್ಳಿ ಹೈದ ಪ್ರೇಮ್‌‌?

KD Song: ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ತಾಯಿ ನೀನೆ ದೈವ ಅಂತ ಕಾಲು ಮುಗಿದರೋ ಅಂತ ಮಾತೃ ಪ್ರೇಮ ಸಾರಿದ್ದ ಹಾಡುಗಾರ ಜೋಗಿ ಪ್ರೇಮ್ ಯಾಕೆ ಹೀಗೆ ಮಾಡಿದ್ರು?

ಸುದ್ದಿ18 17 Mar 2026 1:12 pm

'ಕೆಡಿ' ಹಾಡಿನ ಸಾಹಿತ್ಯ ವಿವಾದ; ಪ್ರೇಮ್ ವಿರುದ್ಧ ದೂರು ದಾಖಲು, ನೋಟಿಸ್ ಜಾರಿ

ಜೋಗಿ ಪ್ರೇಮ್ ನಿರ್ದೇಶನದ 'KD' ಚಿತ್ರದ ಹಾಡು ವಿವಾದಕ್ಕೆ ಕಾರಣವಾಗಿದೆ. ಅರ್ಜುನ್ ಜನ್ಯಾ ಸಂಗೀತದ ಹಾಡಿನಲ್ಲಿ ಬಾಲಿವುಡ್ ಸುಂದರಿ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಹಿಂದಿಯಲ್ಲಿ ಕೂಡ ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಸರ್ಸೆ ನಿನ್ನ ಸೆರಗ' ಎಂದು ಶುರುವಾಗುವ

ಫಿಲ್ಮಿಬೀಟ್ 17 Mar 2026 12:48 pm

Puneeth Rajkumar Birthday Celebrations | ಅಪ್ಪು ಸಮಾಧಿಗೆ ರಾಘಣ್ಣ ಕುಟುಂಬಸ್ಥರ ಪೂಜೆ | N18V

Puneeth Rajkumar Birthday Celebrations | ಅಪ್ಪು ಸಮಾಧಿಗೆ ರಾಘಣ್ಣ ಕುಟುಂಬಸ್ಥರ ಪೂಜೆ | N18V

ಸುದ್ದಿ18 17 Mar 2026 12:25 pm

TVK-Vijay: ದಳಪತಿಗೆ ಡಿಸಿಎಂ ಹುದ್ದೆ, ಟಿವಿಕೆಗೆ 80 ಸೀಟ್! NDA ಆಫರ್ಸ್ ಏನು?

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದರೆ, ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲು ಬಿಜೆಪಿ ತೀರ್ಮಾನಿಸಿದೆ. ಟಿವಿಕೆಗೆ 80 ಸ್ಥಾನಗಳನ್ನು ನೀಡಲು ಒಪ್ಪಂದವಾಗಿದೆ. ಆದರೆ ಈ ಮಾತುಕತೆ ಫೈನಲ್ ಆಗೋ ಸಾಧ್ಯತೆಯ ಬಗ್ಗೆ ಮಾತ್ರ ಯಾವುದೇ ಸೂಚನೆ ಇಲ್ಲ.

ಸುದ್ದಿ18 17 Mar 2026 12:20 pm

\ಪೌರಾಣಿಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತೀನಿ\ ಎಂದ ರಿಷಬ್ ಶೆಟ್ಟಿ; ಮತ್ತೆ 'ರಾಂಡಾಮೂಳಂ' ಬಗ್ಗೆ ಚರ್ಚೆ ಶುರು

'ಕಾಂತಾರ- 1' ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಈಗಾಗಲೇ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಮುಂದಿನ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಆ ಬಳಿಕ ಡಿವೈನ್ ಸ್ಟಾರ್ ಯಾವ ಸಿನಿಮಾ ಮಾಡ್ತಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಪ್ಯಾನ್

ಫಿಲ್ಮಿಬೀಟ್ 17 Mar 2026 12:11 pm

Dhurandhar 2: ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ 2 ಸುನಾಮಿ; ರಿಲೀಸ್‌ಗೂ ಮುನ್ನ ₹120 ಕೋಟಿ ಲೂಟಿ

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ 'ಧುರಂಧರ್ 2' ಮೂಲಕ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡುತ್ತಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ಸಿನಿಮಾ ರಿಲೀಸ್ ಆಗುವ ಮೊದಲೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಪೇಯ್ಡ್ ಪ್ರಿವ್ಯೂ ಮತ್ತು ಅಡ್ವಾನ್ಸ್ ಬುಕಿಂಗ್ ಮೂಲಕ

ಫಿಲ್ಮಿಬೀಟ್ 17 Mar 2026 12:07 pm

Samantha Ruth Prabhu: ಬೆಡ್​ರೂಮ್​ ಫೋಟೋ ಶೇರ್ ಮಾಡಿದ ಸಮಂತಾ, ಫ್ಯಾನ್ಸ್ ಶಾಕ್

ದಿಢೀರ್ ಅಂತ ಮಲಗೋ ಕೋಣೆಯ ಫೋಟೋ ಶೇರ್ ಮಾಡಿದ್ಯಾಕೆ ಸಮಂತಾ? ಗಂಡನ ಫೋಟೋ ತೋರಿಸಿದ್ಯಾಕೆ?

ಸುದ್ದಿ18 17 Mar 2026 12:03 pm

KD Movie Song: 'ಅಶ್ಲೀಲ ಸಾಹಿತ್ಯ' ಟೀಕೆ ಬೆನ್ನಲ್ಲೇ 'ಸೆರಗ ಸರ್ಸೆ' ಸಾಂಗ್ ರಿಮೂವ್ ಮಾಡಿದ KVN

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಧ್ರುವ ಸರ್ಜಾ ನಟಿಸಿದ ಕೆಡಿ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ಸಾಹಿತ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತವಾಗಿದೆ.

ಸುದ್ದಿ18 17 Mar 2026 11:25 am

Saroja Devi: ಆಸ್ಕರ್​​ನಲ್ಲಿ ಸರೋಜಾ ದೇವಿ ಸ್ಮರಣೆ, ಅಗಲಿದ ಹಿರಿಯ ಕಲಾವಿದರಿಗೆ ಗೌರವ

98ನೇ ಅಕಾಡೆಮಿ ಪ್ರಶಸ್ತಿಗಳ ಇನ್ ಮೆಮೋರಿಯಮ್ ವಿಭಾಗದಲ್ಲಿ ಧರ್ಮೇಂದ್ರ, ಮನೋಜ್ ಕುಮಾರ್, ಬಿ. ಸರೋಜಾ ದೇವಿ, ಕೋಟ ಶ್ರೀನಿವಾಸ ರಾವ್ ಸೇರಿದಂತೆ ಹಲವಾರು ಭಾರತೀಯ ಚಲನಚಿತ್ರ ದಿಗ್ಗಜರನ್ನು ಸ್ಮರಿಸಲಾಯಿತು.

ಸುದ್ದಿ18 17 Mar 2026 11:08 am

Puneeth Rajkumar Birthday: ಅಪ್ಪು ನಗುವಿನ ಹಿಂದಿದ್ದ ಅಸಲಿ ಕಾರಣವೇ ಇವರು! ಪುನೀತ್ ಬಾಳಲ್ಲಿ ನಕ್ಷತ್ರದಂತೆ ಮಿನುಗಿದ ಒಲವಿನ ಒಡತಿ ಅಶ್ವಿನಿ!

Puneeth Rajkumar Birthday: ಪುನೀತ್ ರಾಜ್ ಕುಮಾರ್ ನಟಿಸಿದ ಸಿನಿಮಾ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದ್ರೆ ಅದೆಷ್ಟೋ ಜನಕ್ಕೆ ಪುನೀತ್ ರಾಜಕುಮಾರ್ ಅವರ ಸುಂದರ ಪ್ರೇಮಕತೆ ಬಗ್ಗೆ ತಿಳಿದಿಲ್ಲ. ಇವತ್ತು ಅಪ್ಪು ಲವ್ ಸ್ಟೋರಿ ಬಗ್ಗೆ ನಾವು ಹೇಳ್ತೇನೆ ನೋಡಿ.

ಸುದ್ದಿ18 17 Mar 2026 10:30 am

Renukaswamy Case: ರೇಣುಕಾಸ್ವಾಮಿ ಕೇಸ್​​ನ ಐವರು ಆರೋಪಿಗಳ ಜಾಮೀನು ಕ್ಯಾನ್ಸಲ್ ಆಗುತ್ತಾ? ಕೋರ್ಟ್ ಕೊಡಲಿದ್ಯಾ ಶಾಕ್?

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐವರ ಜಾಮೀನು ಕ್ಯಾನ್ಸಲ್ ಆಗುತ್ತಾ? ಕೋರ್ಟ್​ನಿಂದ ಇಂದೇ ಹೊರಬೀಳಲಿದ್ಯಾ ತೀರ್ಪು?

ಸುದ್ದಿ18 17 Mar 2026 9:51 am

Sad News: ಬೆಳ್ಳಂಬೆಳಗ್ಗೆಯೇ ದೊಡ್ಡ ಕಹಿಸುದ್ದಿ; ಜನಪ್ರಿಯ ಹಿರಿಯ ಬಾಲಿವುಡ್‌ ನಟಿ ನಿಧನ, ಆಘಾತದಲ್ಲಿ ಚಿತ್ರರಂಗ

Queen Actor Navnindra Behl Dies at 76: ಅನೇಕ ಜನರಿಗೆ, ಅವರು ಜನಪ್ರಿಯ ಟಿವಿ ಶೋ 'ಇಷ್ಕ್ಬಾಜ್' ನಲ್ಲಿ ಕಲ್ಯಾಣಿ ಸಿಂಗ್ ಒಬೆರಾಯ್ ಎಂದು ಪ್ರಸಿದ್ಧರಾಗಿದ್ದಾರೆ. ಅಪ್ರತಿಮ ಅಭಿನಯದಲ್ಲಿ, ಅವರು 'ಕ್ವೀನ್' ಚಿತ್ರದಲ್ಲಿ ಜನಪ್ರಿಯ ನಟಿ ಕಂಗನಾ ರನೌತ್ ಅವರ ಅಜ್ಜಿಯ ಪಾತ್ರವನ್ನು ನಿರ್ವಹಿಸಿದರು.

ಸುದ್ದಿ18 17 Mar 2026 9:43 am

ರಾಮ್‌ಚರಣ್‌ಗೆ ಮೇಷ್ಟ್ರಾದ ಶಿವಣ್ಣ? 'ಪೆದ್ದಿ'ಯಲ್ಲಿ ಸೆಂಚುರಿಸ್ಟಾರ್ ರೋಲ್ ಏನು ಗೊತ್ತೇ?

ಈ ವರ್ಷ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಪೆದ್ದಿ' ಕೂಡ ಒಂದು. ರಾಮ್ ಚರಣ್‌ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಇದೆ. RRR ಬಳಿಕ ಗ್ಲೋಬಲ್ ಸ್ಟಾರ್ ಆಗಿ ಹೊರ ಹೊಮ್ಮಿರುವ ರಾಮ್‌ ಚರಣ್ ನಂತರ ನಟಿಸಿದ ಸಿನಿಮಾಗಳು ನೆಲಕ್ಕಚ್ಚಿದ್ದವು. ಹೀಗಾಗಿ 'ಪೆದ್ದಿ' ರಾಮ್ ಚರಣ್‌ ಪಾಲಿಗೆ ಗೆಲ್ಲಲೇ ಬೇಕಾದ

ಫಿಲ್ಮಿಬೀಟ್ 17 Mar 2026 9:28 am

Darshan: ದರ್ಶನ್​​ಗೆ ಢವ ಢವ? ಆ ಆಸೆ ನೆರವೇರುತ್ತಾ? ಇಂದೇ ತೀರ್ಪು

ನಟ ದರ್ಶನ್ ಜೈಲಿನೊಳಗೆ ಕುಟುಂಬಸ್ಥರ ಭೇಟಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದು, 57ನೇ ಸೆಷನ್ಸ್ ಕೋರ್ಟ್ ಇಂದು ಆದೇಶ ನೀಡಲಿದೆ.

ಸುದ್ದಿ18 17 Mar 2026 9:21 am

Puneeth Rajkumar Birthday: ಬೆಟ್ಟದ ಹೂವಾಗಿ ಅರಳಿ, ಕರುನಾಡಿಗೆ ಬೆಳಕಾದ 'ಪುನೀತ' ಪರ್ವ! ಇದು ಅಪ್ಪು ಎಂಬ ಅಜರಾಮರ ಶಕ್ತಿಯ ರೋಚಕ ಜರ್ನಿ!

Puneeth Rajkumar Birthday: ಅಪ್ಪು ಕೇವಲ ಒಬ್ಬ ನಟನಾಗಿ ಉಳಿಯದೆ, ಪ್ರತಿಯೊಬ್ಬ ಕನ್ನಡಿಗನ ಮನೆಯ ಮಗನಾಗಿ ಬೆಳೆದ ಆ ರೋಚಕ ಜರ್ನಿ ನಿಜಕ್ಕೂ ಅದ್ಭುತ ಮತ್ತು ಸ್ಫೂರ್ತಿದಾಯಕ.

ಸುದ್ದಿ18 17 Mar 2026 9:05 am

Puneeth Rajkumar Birthday: ಆ ನಗು ಎಂದಿಗೂ ಚಿರಾಯು! ಬರೀ ನಟನಲ್ಲ, ನೈಜ ಪರಮಾತ್ಮ: ಇದು ಕನ್ನಡಿಗರ ಅಪ್ಪು ನಡೆದು ಬಂದ ಸ್ಫೂರ್ತಿದಾಯಕ ಹಾದಿ!

Puneeth Rajkumar Birthday: ಇಂದು ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬ. ಹೀಗಾಗಿ ಫ್ಯಾನ್ಸ್ ರಾಜ್ಯಾದ್ಯಂತ ಹಬ್ಬದಂತೆ ಆಚರಿಸಿಕೊಳ್ಳುತ್ತಿದ್ದಾರೆ.

ಸುದ್ದಿ18 17 Mar 2026 8:39 am