Farah Khan: ತನಗಿಂತ 8 ವರ್ಷ ಕಿರಿಯನ ಜೊತೆ ಪ್ರೀತಿ , ಆ ಬಳಿಕ 3 ಬಾರಿ ಮದುವೆ, ಹಾಗೆಯೇ 43 ನೇ ವಯಸ್ಸಿನಲ್ಲಿ 3 ಮಕ್ಕಳಿಗೆ ಜನ್ಮ ನೀಡಿದ ಫೇಮಸ್ ನಿರ್ದೇಶಕಿ ಯಾರು ಗೊತ್ತಾ?
Dhurandhar OTT Release:'ಕೆಜಿಎಫ್ 2','ಕಾಂತಾರ' ದಾಖಲೆ ಮುರಿದ 'ಧುರಂಧರ್' ಓಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್
ಕಳೆದ ವರ್ಷ ಬಾಲಿವುಡ್ ಮಂದಿಯ ಮರ್ಯಾದೆ ಉಳಿಸಿದ ಸಿನಿಮಾ 'ಧುರಂಧರ್'. ವರ್ಷದ ಕೊನೆಯ ತಿಂಗಳಲ್ಲಿ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್ನಲ್ಲಿ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಹೋಯ್ತು. ಅಲ್ಲಿವರೆಗೂ ಕೆಲವೇ ಕೆಲವು ಗೆಲುವುಗಳನ್ನು ದಾಖಲಿಸಿದ್ದ ಬಾಲಿವುಡ್ ಮಂದಿಗೆ ಮರು ಜೀವ ಬಂದಂತಾಗಿತ್ತು. ಇತ್ತ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ರಣ್ವೀರ್ ಸಿಂಗ್ಗೂ ಒಳ್ಳೆಯ ಸಕ್ಸಸ್ ಸಿಕ್ಕಿದೆ. ರಣ್ವೀರ್ ಸಿಂಗ್ಗಿಂತಲೂ ಮಿಗಿಲಾಗಿ
ತಂದೆ, ತಾಯಿ ಏನ್ ಮಾಡ್ತಿದ್ದಾರೆ, ಎಷ್ಟು ಜನ ಅಣ್ಣ-ತಮ್ಮಂದಿರು; ಗಿಲ್ಲಿ- ಸಿಎಂ ಸಿದ್ದರಾಮಯ್ಯ ಮಾತುಕತೆ
ಬಿಗ್ಬಾಸ್ ಟ್ರೋಫಿ ಗೆದ್ದ ಗಿಲ್ಲಿ ನಟ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಕಳೆದ 3 ದಿನಗಳಿಂದ ಬರೀ ಸುತ್ತಾಟ. ಮನೆಗೂ ಹೋಗದಷ್ಟು ಬ್ಯುಸಿಯಾಗಿಬಿಟ್ಟಿದ್ದಾರೆ. ವಿಜಯೋತ್ಸವ ಬಳಿಕ ಮಾಧ್ಯಮಗಳ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ನಟ ಶಿವರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಗಿಲ್ಲಿ ಮಾತನಾಡಿ ಬಂದಿದ್ದರು.
Puneeth Rajkumar: ದೇವರಾದ ಅಪ್ಪು-ಅಣ್ಣಾವ್ರು! ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ದೇಗುಲ ಲೋಕಾರ್ಪಣೆ!
Puneeth Rajkumar: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಡಾ. ರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೇಗುಲ ಲೋಕಾರ್ಪಣೆಯಾಗಿದೆ.
ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ಗಿಲ್ಲಿ ನಟನಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಕೋಟಿ ಕೋಟಿ ಮತಗಳನ್ನು ಹಾಕಿ ಅಭಿಮಾನಿಗಳನ್ನು ಗೆಲ್ಲಿಸಿದ್ದಾರೆ. ಇಡೀ ಸೀಸನ್ ವೀಕ್ಷಕರನ್ನು ರಂಜಿಸಿದ ಗಿಲ್ಲಿಗೆ ಭರ್ಜರಿ ಬಹುಮಾನಗಳು ಸಿಕ್ಕಿದೆ. 50 ಲಕ್ಷ ರೂ. ನಗದು ಬಹುಮಾನದ ಜೊತೆಗೆ ಕಿಚ್ಚ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ರೂ. ಘೋಷಿಸಿದ್ದಾರೆ. ಮಾರುತಿ ಸುಜುಕಿ ವಿಕ್ಟೋರಿಸ್ ಕಾರ್ ಅನ್ನು ಕೂಡ
BBK12 Winner Gilli Meets CM Siddaramaiah | CM ಸಿದ್ದು ಭೇಟಿ ಮಾಡಿದ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ | N18V
BBK12 Winner Gilli Meets CM Siddaramaiah | CM ಸಿದ್ದು ಭೇಟಿ ಮಾಡಿದ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ | N18V
Gold Price Today in Bengaluru January 22 24K Gold Sees 22900 Rupees Drop in 100 Grams
ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ ಎಂದೂ ಕಂಡಿರದ ಏರಿಕೆ ಕಂಡಿತ್ತು. 24 ಕ್ಯಾರೆಟ್ ಚಿನ್ನದ ನೂರು ಗ್ರಾಂನಲ್ಲಿ ಬರೋಬ್ಬರಿ 70,000ಕ್ಕೂ ಹೆಚ್ಚು ರೂಪಯಿಗಳ ಏರಿಕೆ ನೋಡಿತ್ತು. ಆದರೆ ಇಂದು ಚಿನ್ನದ ಬೆಲೆ ಯಾರೂ ಊಹಿಸದಷ್ಟು ಇಳಿಕೆ ಕಂಡಿದೆ. ನಿನ್ನೆ ನೋಡಿದ್ದ ಏರಿಕೆ ದೊಡ್ಡ ಮಟ್ಟದ ಶಾಕ್ ನೀಡಿದ್ದರೆ, ಇಂದಿನ ಇಳಿಕೆ ಕೊಂಚ ನಿರಾಳ ನೀಡಿದೆ. ಇಂದು 24
Sushma Rao: ಕಿರುತೆರೆ ನಟಿ ಸುಷ್ಮಾ ರಾವ್ ತಮ್ಮ ಕುಟುಂಬವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಪರಿಚಯಿಸಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
Seat Edge Trailer: ಬೆದರಿಸುವ 'ಸೀಟ್ ಎಡ್ಜ್' ಟ್ರೈಲರ್; ಕುತೂಹಲ ಕೆರಳಿಸಿದ ಹಾರರ್ ಥ್ರಿಲ್ಲರ್
ಚೇತನ್ ಶೆಟ್ಟಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಸೀಟ್ ಎಡ್ಜ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ವಾರ ಸಿನಿಮಾ ತೆರೆಗಪ್ಪಳಿಸಲಿದ್ದು ಸದ್ಯ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಸಿದ್ದು ಮೂಲಿಮನೆ, ರವಿಕ್ಷಾ ಶೆಟ್ಟಿ, ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ, ಮಿಮಿಕ್ರಿ ಗೋಪಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವ್ಲಾಗ್ಲರ್ ಒಬ್ಬನ ನೋವು ನಲಿವಿನ ಕಥೆ ಈ ಚಿತ್ರದಲ್ಲಿದೆ.
BIFFes 2026: ಬೆಂಗಳೂರಿಗೆ ಮತ್ತೆ ಬಂತು ಸಿನಿಮಾ ಜಾತ್ರೆ! 60 ದೇಶ, 200 ಸಿನಿಮಾ; ಕಥೆ ಹೇಳಲಿವೆ ಜಗತ್ತಿನ ಚಿತ್ರಗಳು!
BIFFes 2026: ದೊಡ್ಡ ದೊಡ್ಡ ಪ್ರಶಸ್ತಿ ಗೆದ್ದಿರೋ ಇಂಟರ್ನ್ಯಾಷನಲ್ ಸಿನಿಮಾದಿಂದ ಹಿಡಿದು, ನಮ್ಮ ಕನ್ನಡದ ಇಂಡಿಪೆಂಡೆಂಟ್ ಸಿನಿಮಾಗಳವರೆಗೂ ಎಲ್ಲವೂ ಇಲ್ಲಿ ಸಿಗುತ್ತೆ. ಸೀರಿಯಸ್ ಆಗಿ ಸಿನಿಮಾ ನೋಡೋರಿಗಷ್ಟೇ ಅಲ್ಲ, ಸುಮ್ಮನೆ ಟೈಂಪಾಸ್ ಮಾಡೋರಿಗೂ ಇಲ್ಲಿ ಮಸ್ತ್ ಮನರಂಜನೆ ಇದೆ.
OTT: ಒಟಿಟಿಗೆ ಬರ್ತಿದ್ದಾನೆ 'ಧುರಂಧರ್'! ಯಾವಾಗಿನಿಂದ, ಎಲ್ಲಿ ಸ್ಟ್ರೀಮಿಂಗ್ ಗೊತ್ತಾ?
OTT: ರಣವೀರ್ ಸಿಂಗ್ ಅಭಿನಯದ ಧುರಂಧರ್ ಚಿತ್ರ ಯಾವಾಗ ಒಟಿಟಿಗೆ ಬರುತ್ತದೆ ಎಂದು ಕಾತುರದಿಂದ ಕಾಯುತಿದ್ದ ಫ್ಯಾನ್ಸ್ ಗೆ ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ.
Gilli Nata: ಟಗರು ಬಾಸ್ ಮೀಟಾದ ಬಿಗ್ಬಾಸ್! ಗಿಲ್ಲಿನ ಭೇಟಿಯಾಗಿದ್ಯಾಕೆ ಸಿಎಂ ಸಿದ್ದರಾಮಯ್ಯ?
Gilli Nata: ಗಿಲ್ಲಿ ನಟ ವಿನ್ನರ್ ಪಟ್ಟ ಪಡೆದುಕೊಂಡ ಬಳಿಕಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರಿಂದ ವಿಶೇಷ ಅಭಿನಂದನೆ ಪಡೆದುಕೊಂಡಿದ್ದಾರೆ.
Gilli Nata:\ಬರೀ ರನ್ನರ್ ಅಪ್ ಆಗೇ ಉಳ್ಕೊತಿದ್ದ ನನಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ ಧನ್ಯವಾದ ಎಂದ ಗಿಲ್ಲಿ
ಬಿಗ್ ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಅಂತ್ಯ ಕಂಡಿದೆ. ನಿರೀಕ್ಷೆ ಮಾಡಿದಂತೆ ಗಿಲ್ಲಿ ನಟ 12ನೇ ಸೀಸನ್ ಅನ್ನು ಗೆದ್ದು ಬೀಗಿದ್ದಾರೆ. ಬಿಗ್ ಬಾಸ್ ಗೆದ್ದ ಕ್ಷಣದಿಂದಲೂ ಅವರ ಅಭಿಮಾನಿಗಳು ಅವರನ್ನು ಹೊತ್ತು ಮೆರೆಸುತ್ತಲೇ ಇದ್ದಾರೆ. ಹುಟ್ಟೂರಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುತ್ತಿದ್ದಾರೆ. ಗಿಲ್ಲಿ ನಟನ ಜನಪ್ರಿಯತೆ ಈಗ ಯಾವ ಸೆಲೆಬ್ರೆಟಿಗಳಿಗೂ ಕಮ್ಮಿಯಿಲ್ಲ. ಕಳೆದ ಕೆಲವು ದಿನಗಳಿಂದ
ಸೂಪರ್ ಹಿಟ್ 'ಸಂಕ್ರಾಂತಿಕಿ ವಸ್ತುನ್ನಾಂ' ಹಿಂದಿಗೆ ರೀಮೆಕ್; ಸದ್ದಿಲ್ಲದೇ ಚಿತ್ರೀಕರಣ ಆರಂಭ
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ರೀಮೆಕ್ ಹಾವಳಿ ಕಮ್ಮಿ ಆಗಿದೆ. ಆಗಿಮ್ಮೆ ಈಗೊಮ್ಮೆ ಅಂತಹ ಪ್ರಯತ್ನ ನಡೆಯುತ್ತದೆ. ಹಿಟ್ ಆಗಿದ್ದರೂ ಹೆಚ್ಚು ಜನಪ್ರಿಯವಾಗದ ಸಿನಿಮಾಗಳನ್ನು ಬೇರೆ ಭಾಷೆಗಳಲ್ಲಿ ರೀಮೆಕ್ ಮಾಡುವ ಪ್ರಯತ್ನ ನಡೀತಿದೆ. ಈ ಬಾರಿ ಸಂಕ್ರಾಂತಿಗೆ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ತೆರೆಕಂಡು ಗೆದ್ದಿದೆ. ಆದರೆ ಕಳೆದ ವರ್ಷ ಸುಗ್ಗಿ ಸಂಭ್ರಮಕ್ಕೆ ಬಂದಿದ್ದ 'ಸಂಕ್ರಾಂತಿಕಿ
Anubandha Awards: ಅನುಬಂಧ ಅವಾರ್ಡ್ಸ್ಲ್ಲೂ ಟಾಕ್ಸಿಕ್ ಹವಾ; ಇಲ್ಲೂ ಯಶ್ ಡೈಲಾಗ್ ಕ್ರೇಜ್ ಜೋರು!
ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ಅಲ್ಲಿ ಟಾಕ್ಸಿಕ್ ಹವಾ ಜೋರಾಗಿದೆ. ಸೀರಿಯಲ್ನ ಡ್ಯಾಡೀಸ್ ಇಲ್ಲಿ ಟಾಕ್ಸಿಕ್ ಚಿತ್ರದ ಆ ಡೈಲಾಗ್ ಹೊಡೆದು ಗಮನ ಸೆಳೆದಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ದಿಢೀರ್ ಲೈವ್ ಬಂದು ಗಿಲ್ಲಿ ನಟ ಹೇಳಿದ್ದೇನು? | Bigg Boss Gilli Nata First Reaction | N18V
ದಿಢೀರ್ ಲೈವ್ ಬಂದು ಗಿಲ್ಲಿ ನಟ ಹೇಳಿದ್ದೇನು? | Bigg Boss Gilli Nata First Reaction | N18V
ನಮ್ಮ ಅಕ್ಕ ಕಾವ್ಯಾ ಕೈಹಿಡಿಯೋ ಹುಡುಗನಿಗೆ ಈ 5 ಗುಣಗಳಿರಬೇಕು; ಹಂಗಾದ್ರೆ ಗಿಲ್ಲಿ ಕಥೆ?
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಫ್ರೆಂಡ್ಶಿಪ್ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಆಕೆಯ ಹಿಂದೆ ಕಾವು ಕಾವು ಎಂದು ಗಿಲ್ಲಿ ಸುತ್ತುತ್ತಿದ್ದರು. ಆಕೆ ನನ್ನ ಕ್ರಶ್, ಲವ್ ಎನ್ನುವ ರೀತಿ ಆಡುತ್ತಿದ್ದರು. ಆದರೆ ಕಾವ್ಯಾ ಮಾತ್ರ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎನ್ನುತ್ತಾ ಬಂದಿದ್ದರು. ಶೋ ಮುಗಿದರೂ ಅಭಿಮಾನಿಗಳು ಮಾತ್ರ ಇಬ್ಬರನ್ನು ಒಟ್ಟಿಗೆ ನೋಡು ಬಯಸುತ್ತಿದ್ದಾರೆ. ಗಿಲ್ಲಿ ಹಾಗೂ
Gilli Nata; ಚೌಕಿದಾರ್ ಚಿತ್ರದ ಗಿಲ್ಲಿ ನಟನ ಸೀನ್ ರಿವೀಲ್; ನಾಯಕಿಯಿಂದ ಬಿಗ್ ಬಾಸ್ ವಿನ್ನರ್ಗೆ ಸಖತ್ ಒದೆ!
ಬಿಗ್ ಬಾಸ್ ವಿನ್ನರ್ ಇಲ್ಲಿ ರಾಜ್ ಮೊಮ್ಮಗಳನ್ನ ಕಾಡುತ್ತಾರೆ. ದುಡ್ಡು ಕೊಡದೇ ಚೇಡಿಸುತ್ತಾರೆ. ಆಗಲೇ ಧನ್ಯಾ ಇಲ್ಲಿ ಗಿಲ್ಲಿಗೆ ಸರಿಯಾಗಿಯೇ ಒದೆಯುತ್ತಾರೆ. ಕಪಾಳಕ್ಕೂ ಹೊಡೆಯುತ್ತಾರೆ. ಚೌಕಿದಾರ್ ಚಿತ್ರದ ಈ ಮೇಕಿಂಗ್ ವಿಡಿಯೋದ ಇನ್ನಷ್ಟು ವಿವರ ಇಲ್ಲಿದೆ ಓದಿ.
Gilli Nata: ನನಗೆ ಆ ವಿಷಯ ಈಗಲೂ ನಂಬೋಕೆ ಆಗ್ತಿಲ್ಲ; ಹೀಗಂದಿದ್ದೇಕೆ ಗಿಲ್ಲಿ ನಟ?
ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಆ ಒಂದು ವಿಷಯ ಈಗಲೂ ನಂಬೋಕೆ ಆಗ್ತಾನೇ ಇಲ್ಲ. ಅದನ್ನ ವಿಡಿಯೋ ಒಂದರ ಮೂಲಕವೇ ಹೇಳಿಕೊಂಡಿದ್ದಾರೆ. ಆ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ.
ರಾತ್ರಿ 8 ಆದ್ರೆ ಸಾಕು ಅಮಿತಾಬ್ ಮನೆಯ ಬಾಗಿಲು ಬಂದ್; ಬಾಲಿವುಡ್ ಮಂದಿಗೂ ಇಲ್ಲಿದೆ 'ಡೆಡ್ ಲೈನ್'
ಬಾಲಿವುಡ್ ಅಂಗಳ ಅಂದ್ರೆ ಅಲ್ಲಿ ಬಣ್ಣದ ಲೋಕದ ಮಾತುಗಳೇ ಜಾಸ್ತಿ. ಈ ಗ್ಲಾಮರ್ ಪ್ರಪಂಚದಲ್ಲಿ ನಟ-ನಟಿಯರ ವೈಯಕ್ತಿಕ ಜೀವನ ಯಾವತ್ತೂ ಚರ್ಚೆಯ ವಿಷಯವೇ. ಅದರಲ್ಲೂ ದಶಕಗಳಿಂದ ಬಾಲಿವುಡ್ ಆಳುತ್ತಿರುವ ಒಬ್ಬ ವ್ಯಕ್ತಿಯ ಜೀವನ ಶೈಲಿ ಅಂದ್ರೆ ಎಲ್ಲರಿಗೂ ಅಚ್ಚರಿ. ಅವರು ಸೆಟ್ಗೆ ಬಂದ್ರೆ ಸಾಕು ಅಲ್ಲಿ ಎಲ್ಲವೂ ಸಿಸ್ಟಮ್ಯಾಟಿಕ್ ಆಗಿ ಇರಬೇಕು. ಅವರ ಸಮಯ ಪ್ರಜ್ಞೆ ಮತ್ತು
Nandagokula: ವೀಣಾ ಸುಳ್ಳಿನ ಸರಮಾಲೆಗೆ ಬ್ರೇಕ್? ಮದುವೆ ಸಂಭ್ರಮದಲ್ಲಿ ಬಯಲಾಗುತ್ತಾ ಅಸಲಿ ಮುಖ…
ಕಿರುತೆರೆ ವೀಕ್ಷಕರಿಗೆ ಸಂಜೆ ಆಯಿತೆಂದರೆ ಸಾಕು, ನೆಚ್ಚಿನ ಧಾರಾವಾಹಿಗಳದ್ದೇ ಚಿಂತೆ. ಮನೆಯವರೆಲ್ಲಾ ಒಟ್ಟಾಗಿ ಕುಳಿತು ನೋಡುವ 'ನಂದಗೋಕುಲ' ಈಗ ಹೊಸ ಕಳೆ ಪಡೆದುಕೊಂಡಿದೆ. ಪ್ರತಿ ಮನೆಯ ಕಥೆಯಂತಿರುವ ಈ ಸೀರಿಯಲ್ ಈಗ ಮದುವೆಯ ಸಡಗರಕ್ಕೆ ಸಾಕ್ಷಿಯಾಗುತ್ತಿದೆ. ಬಣ್ಣ ಬಣ್ಣದ ದೀಪಗಳು, ಸುಂದರ ಅಲಂಕಾರದ ನಡುವೆ ಕಥೆ ಹೊಸ ರೂಪ ಪಡೆಯುತ್ತಿದೆ. ಈ ಸೀರಿಯಲ್ ದಿನದಿಂದ ದಿನಕ್ಕೆ ವೀಕ್ಷಕರ
Gold-Silver Rate: Gold-silver rates drop sharply in a single day! Finally good news
ಭಾರತೀಯರು ಚಿನ್ನ ಪ್ರಿಯರು. ಅದರಲ್ಲೂ ಬೆಂಗಳೂರು ಸೇರಿ, ಭಾರತದಾದ್ಯಂತ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಅದರಲ್ಲೂ ಇತ್ತೀಚೆಗಂತೂ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಿದೆ. ಇಂದು ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೂ, ಕೊನೆಗೂ ಸಿಹಿತಿಂಡಿ ಸಿಕ್ಕಂತಾಗಿದೆ. ಭಾರೀ ದಿನಗಳಿಂದ ಏರಿಕೆಯ ಹಾದಿ ಹಿಡಿದಿದ್ದ ಭಾರತದಲ್ಲಿ ಚಿನ್ನದ ಬೆಲೆ, ಇಂದು ದಿಢೀರ್ ಕುಸಿತ ಕಂಡಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ
45 Movie: ಓಟಿಟಿಗೆ ಬರ್ತಿದೆ 45 ಸಿನಿಮಾ; ಈ ವಿಷಯ ಹೇಳುವಾಗ ಭಾರೀ ಎಮೋಷನಲ್ ಆದ ರಾಜ್ ಬಿ ಶೆಟ್ಟಿ!
ರಾಜ್ ಬಿ ಶೆಟ್ಟಿ ಎಮೋಷನಲ್ ಆಗಿದ್ದಾರೆ. 45 ಚಿತ್ರದ ಓಟಿಟಿ ಮಾಹಿತಿ ಕೊಡುವ ಸಮಯದಲ್ಲಿಯೇ ಗದ್ಗದಿತರಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Movie Release: ಬಾರ್ಡರ್-2 ಮುಂದೆ ಕನ್ನಡದ ಎರಡು ಸಿನಿಮಾಗಳು; ಒಂದೇ ದಿನ ಮೂರೂ ಚಿತ್ರ ರಿಲೀಸ್!
ಬುಲ್ ಬುಲ್ ರಚಿತಾ ರಾಮ್ ಅಭಿನಯದ ಎರಡು ಚಿತ್ರ ಈ ವಾರ ರಿಲೀಸ್ ಆಗುತ್ತಿದೆ. ದುನಿಯಾ ವಿಜಯ್ ಮಗಳ ಜೊತೆಗೆ ಲ್ಯಾಂಡ್ಲಾರ್ಡ್ ಅಲ್ಲಿ ಬರ್ತಿದ್ದಾರೆ. ಕಲ್ಟ್ ಮೂಲಕ ಝೈದ್ ಖಾನ್ ಮತ್ತೆ ಬರ್ತಿದ್ದಾರೆ. ಸನ್ನಿ ಡಿಯೋಲ್ ಬಾರ್ಡರ್-2 ದಲ್ಲಿ ಮತ್ತೊಂದು ಯುದ್ಧದ ಕಥೆ ಹೇಳುತ್ತಿದ್ದಾರೆ. ಈ ಸಿನಿಮಾಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Toxic Movie: ಟಾಕ್ಸಿಕ್ನಲ್ಲಿ ಯಾರ್ಯಾರ ಹವಾ? ಚಿತ್ರದ ಸ್ಟೋರಿ ಲೀಕ್ ಆಯ್ತಾ?
ಟಾಕ್ಸಿಕ್ ಚಿತ್ರದ ಫಸ್ಟ್ ಹಾಫ್ ಹೇಗಿದೆ? ಸೆಕೆಂಡ್ ಹಾಫ್ ಯಾವ ರೀತಿ ಇರುತ್ತದೆ? ಮೊದಲಾರ್ಧದಲ್ಲಿ ಬರೋ ಆ ನಾಯಕಿ ಯಾರು? ದ್ವಿತೀಯಾರ್ಧದಲ್ಲಿ ಎಂಟ್ರಿ ಕೊಡುವ ಆ ಚೆಲುವು ಮತ್ಯಾರು? ಈ ಒಂದು ಕುತೂಹಲಕ್ಕೆ ಇಲ್ಲೊಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಇದೆ ಓದಿ.
Toxic Trailer: ಟೀಸರ್ನಲ್ಲೇ ಕಿಕ್ ಕೊಟ್ಟ ಯಶ್ 'ಟಾಕ್ಸಿಕ್' ಟ್ರೈಲರ್ ಯಾವಾಗ? ಇದೇ ಡೇಟ್ ಫಿಕ್ಸ್ ಅಂತೆ!
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮಹಾ ಸಂಭ್ರಮಕ್ಕೆ ಎದುರು ನೋಡುತ್ತಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿ ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ 'ಟಾಕ್ಸಿಕ್' ಅನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಇತ್ತೀಚೆಗೆ ಯಶ್ ಬರ್ತ್ಡೇಗೆ ರಿಲೀಸ್ ಆದ ಟೀಸರ್ ಕಿಕ್ ಕೊಟ್ಟಿತ್ತು. ಇಲ್ಲಿಂದ 'ಟಾಕ್ಸಿಕ್'ಗೆ ಮತ್ತಷ್ಟು ಹೈಪ್ ಸಿಕ್ಕಿದೆ. 'ಟಾಕ್ಸಿಕ್'
ಅಶ್ವಿನಿ ಗೌಡ (Ashwini Gowda) ಅವರು ಗಿಲ್ಲಿ ಬಗ್ಗೆ ಹೇಳಿರುವ ಕಮೆಂಟ್ಸ್ ವೈರಲ್ ಆಗಿದೆ. ಅಶ್ವಿನಿ ಗೌಡ ಅವರು ತಾವೇ ವಿನ್ನರ್ ಆಗ್ಬೇಕಿತ್ತು ಎಂದಿದ್ದಾರೆ.
ಜಯಮಾಲ ವಿರುದ್ಧ ಮುನಿರತ್ನ ಪೈಪೋಟಿ; ಭೀಗರನ್ನೇ ನಿಲ್ಲಬೇಡಿ ಎಂದಿದ್ದೇಕೆ ರಾಕ್ಲೈನ್?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಇತರೆ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಈಗ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ವಾಣಿಜ್ಯ ಮಂಡಳಿಯ ಒಂದೊಂದು ಗುಂಪುಗಳು ತಮ್ಮ ಪ್ರತಿನಿಧಿಯನ್ನು ಕಣಕ್ಕೆ ಇಳಿಸಿ ಬ್ಯಾಟ್ ಬೀಸುತ್ತಿದ್ದಾರೆ. ಇದು ಪ್ರತಿ ಬಾರಿ ಚುನಾವಣೆ ನಡೆಯುವಾಗಲೂ ಕಾಣ ಸಿಗುವ ದೃಶ್ಯ. ಆದರೆ, ಈ ಬಾರಿ ವಾತಾವರಣ ಕೊಂಚ ಮಟ್ಟಿಗೆ ವಿಭಿನ್ನವಾಗಿದೆ.
ರುಕ್ಮಿಣಿ ವಸಂತ್ ಸೌಂದರ್ಯದ ಸೀಕ್ರೆಟ್ ರಿವೀಲ್; ಫ್ರೆಶ್ ಲುಕ್ ಪಡೆಯಲು ಈಕೆ ಮಾಡುವ ಆ ಕೆಲಸವೇನು?
ಕನ್ನಡ ಚಿತ್ರರಂಗದಲ್ಲಿ ಈಗ ಎಲ್ಲೆಲ್ಲೂ ಆಕೆಯದ್ದೇ ಹವಾ. ಕೇವಲ ಒಂದು ಸಿನಿಮಾದಿಂದ ಇಡೀ ಸೌತ್ ಇಂಡಿಯಾದ ಕ್ರಶ್ ಆಗಿ ಬದಲಾದ ನಟಿ ಇವರು. ಆ ಮುಗ್ಧ ಕಣ್ಣುಗಳು, ಮಲ್ಲಿಗೆಯಂತಹ ನಗು ಕಂಡರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಸಿನಿಮಾದಲ್ಲಿ ಅಷ್ಟೇ ಅಲ್ಲ, ನಿಜ ಜೀವನದಲ್ಲೂ ಇವರು ಅಷ್ಟೇ ಸಿಂಪಲ್. ಅತಿಯಾದ ಮೇಕಪ್ ಇಲ್ಲದೆ, ನ್ಯಾಚುರಲ್ ಆಗಿ ಕಾಣಿಸಿಕೊಳ್ಳುವ
ನಟನೆ ಮತ್ತು ಸೈಕಾಲಜಿ ಎರಡೂ ಇಷ್ಟ: 'ಸ್ನೇಹದ ಕಡಲಲ್ಲಿ' ನಟಿ ಪ್ರಕೃತಿ ಪ್ರಸಾದ್ ನಟನಾ ಜರ್ನಿ
ಬೆಂಗಳೂರಿನ ಪ್ರತಿಭೆ ಪ್ರಕೃತಿ ಪ್ರಸಾದ್ ಅವರು ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದವರು. ಹತ್ತನೇ ತರಗತಿಯ ರಜಾ ಸಮಯದಲ್ಲಿ ಕೇವಲ ಹವ್ಯಾಸಕ್ಕಾಗಿ ನಟನಾ ತರಬೇತಿ ಪಡೆದ ಇವರು, 'ಸೌಭಾಗ್ಯವತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ವೃತ್ತಿಯಲ್ಲಿ ನಟಿಯಾಗಿದ್ದರೂ, ಶೈಕ್ಷಣಿಕವಾಗಿ M.Sc. (ಕೌನ್ಸೆಲಿಂಗ್ ಅಂಡ್ ಫ್ಯಾಮಿಲಿ ಥೆರಪಿ) ಪದವೀಧರೆಯಾಗಿರುವ ಇವರು, ಭವಿಷ್ಯದಲ್ಲಿ ನಟನೆಯ ಜೊತೆಜೊತೆಗೆ ಸೈಕಾಲಜಿ ಕ್ಲಿನಿಕ್ ಆರಂಭಿಸುವ
'ಟಾಕ್ಸಿಕ್' ನಟಿ ಮೇಲೆ ಗಂಭೀರ ಆರೋಪ; ನಿಜ ಜೀವನದಲ್ಲಿ ಜಂಭದ ಕೋಳಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ ಅವರ ಕ್ಯಾಮೆರಾ ಹಿಂದಿನ ವರ್ತನೆಯ ಕುರಿತ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ಫ್ಲ್ಯೂಯೆನ್ಸರ್ ಕಾರ್ತಿಕೇಯ ತಿವಾರಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಕಿಯಾರಾ ಅವರ ನಡವಳಿಕೆಯಿಂದ ತಮಗೆ ನೋವಾಗಿತ್ತು ಎಂದು ನೈಜ ಘಟನೆಯನ್ನು ವಿವರಿಸಿದ್ದಾರೆ. ತಾಯಿಯ ತಪ್ಪಿನಿಂದಾಗಿ ಕಿಯಾರಾ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದರು ಎಂದು ಬಾಲಿವುಡ್ ಇನ್ಫ್ಲ್ಯೂಯೆನ್ಸರ್ ಕಾರ್ತಿಕೇಯ ಆರೋಪಿಸಿದ್ದಾರೆ.
Immadi Pulikeshi: ಇಮ್ಮಡಿ ಪುಲಕೇಶಿ ಪಾತ್ರದಲ್ಲಿ ಮಿಂಚಲು ಸಜ್ಜಾದ ಡಾಲಿ; ಚಾಲುಕ್ಯ ಉತ್ಸವದಲ್ಲಿ ಸಿನಿಮಾ ಘೋಷಣೆ
ಚಾಲುಕ್ಯ ಉತ್ಸವ ಸಮಾರೋಪ ಸಮಾರಂಭದಲ್ಲಿ ಇಮ್ಮಡಿ ಪುಲಕೇಶಿ ಸಿನಿಮಾ ಘೋಷಣೆಯಾಗಿದೆ. ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಎಸ್ಆರ್ಕೆ ಪ್ರೋಡಕ್ಷನ್ ಅಡಿ ಇಮ್ಮಡಿ ಪುಲಕೇಶಿ ಸಿನಿಮಾ ತೆರೆ ಮೇಲೆ ಬರಲಿದೆ.
Ugramm Manju Wedding: ವಿವಾಹ ಸಂಭ್ರಮದಲ್ಲಿ ಉಗ್ರಂ ಮಂಜು; ಹಳದಿಯಲ್ಲಿ ಮಿಂದೆದ್ದ ಮದುಮಗ
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಿಗ್ ಬಾಸ್ಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಬ್ಯಾಚುಲರ್ ಆಗಿದ್ದ ಮಂಜು, 11ನೇ ಸೀಸನ್ ಮುಗಿಸಿ ಹೊರಬರುತ್ತಿದ್ದಂತೆ ಸಾಯಿ ಪಲ್ಲವಿ ಅವರೊಂದಿಗೆ ಎಂಗೇಜ್ ಆಗಿದ್ದರು. ರಿಯಾಲಿಟಿ ಶೋಗೆ ತೆರಳುವುದಕ್ಕೂ ಮುನ್ನ ಕಿಚ್ಚ ಸುದೀಪ್ ಮುಂದೆ ವೇದಿಕೆ ಮೇಲೆ ಮದುವೆ ಆಗುವುದಾಗಿ ಹೇಳಿದ್ದರು. ಈಗ
Rakshitha Shetty Road Show in Udupi | ಬಸ್ನಲ್ಲಿ ಹೋಗೋ ಹುಡುಗರೆಲ್ಲಾ ರಕ್ಷಿತಾ ಕಂಡು ಸಂಭ್ರಮ | N18V
Rakshitha Shetty Road Show in Udupi | ಬಸ್ನಲ್ಲಿ ಹೋಗೋ ಹುಡುಗರೆಲ್ಲಾ ರಕ್ಷಿತಾ ಕಂಡು ಸಂಭ್ರಮ | N18V
Ugram Manju: ಉಗ್ರಂ ಮಂಜು ಅದ್ದೂರಿ ಅರಿಶಿಣ ಶಾಸ್ತ್ರ! ಫೋಟೋಗಳು ಇಲ್ಲಿವೆ
Ugram Manju: ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಅವರ ಮದುವೆ ಜನವರಿ 23ರಂದು ನಡೆಯಲಿದೆ. ಅರಿಶಿಣ ಶಾಸ್ತ್ರ ಸಂಪ್ರದಾಯಿಕವಾಗಿ ನೆರವೇರಿದ್ದು, ಮಂಜು ಬಿಗ್ ಬಾಸ್ ಕನ್ನಡ ಮತ್ತು ಉಗ್ರಂ ಸಿನಿಮಾದಿಂದ ಖ್ಯಾತಿ ಪಡೆದಿದ್ದಾರೆ.
ಸಿನಿಮಾ ರಂಗ ಅಂದಮೇಲೆ ಅಲ್ಲಿ ಹತ್ತಾರು ಚರ್ಚೆಗಳು ನಡೆಯುವುದು ಸಹಜ. ಅದರಲ್ಲೂ ಒಂದು ಕಾಲದ ಎಪಿಕ್ ಸಿನಿಮಾದ ಸೀಕ್ವೆಲ್ ಬರುತ್ತದೆ ಎಂದರೆ ಅಭಿಮಾನಿಗಳಲ್ಲಿ ನಿರೀಕ್ಷೆ ಬೆಟ್ಟದಷ್ಟಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾದಂತೆ, ಸಿನಿಮಾದ ಪಾಸಿಟಿವ್ ಸುದ್ದಿಗಿಂತ ನೆಗೆಟಿವ್ ಸುದ್ದಿಗಳೇ ಹೆಚ್ಚು ಸೌಂಡ್ ಮಾಡುತ್ತಿವೆ. ಯಾವುದೋ ಒಂದು ಸಣ್ಣ ವಿಷಯ ಸಿಕ್ಕರೂ ಸಾಕು, ನೆಟ್ಟಿಗರು ಅದನ್ನು
ದುಬಾರಿ ಕಿಂಗ್: ಶಾರುಖ್ ಖಾನ್ ಧರಿಸಿರುವ ಈ ವಾಚ್ ಬೆಲೆಗೆ ಒಂದು ಐಷಾರಾಮಿ ಬಂಗಲೆಯೇ ಖರೀದಿಸಬಹುದು-ಬೆಲೆ ಎಷ್ಟು ?
ಸಿನಿಮಾ ಲೋಕದಲ್ಲಿ 'ಕಿಂಗ್ ಖಾನ್' ಅಂತಾನೇ ಕರೆಸಿಕೊಳ್ಳುವ ಶಾರುಖ್ ಖಾನ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚೆಗೆ ನಡೆದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಶಾರುಖ್ ಕಾಣಿಸಿಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ. ಅವರ ಉಡುಗೆ, ತೊಡುಗೆ ಮತ್ತು ನಡಿಗೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಲಿವುಡ್ನ ಈ ಸುಲ್ತಾನ ಎಲ್ಲೇ ಹೋದರೂ ಅಲ್ಲಿ ಅವರದ್ದೇ ಹವಾ. ಇತ್ತೀಚೆಗೆ
ರಕ್ಷಿತಾಗೆ ಅಜ್ಜಿ ಫ್ಯಾನ್ ನೋಡಿ | Rakshita Shetty Road Show in Udupi | Gilli Nata | N18V
ರಕ್ಷಿತಾಗೆ ಅಜ್ಜಿ ಫ್ಯಾನ್ ನೋಡಿ | Rakshita Shetty Road Show in Udupi | Gilli Nata | N18V
Border 2 Advance Booking: ಅಡ್ವಾನ್ಸ್ ಬುಕಿಂಗ್ನಲ್ಲಿ 'ಧುರಂಧರ್' ಅನ್ನೂ ಹಿಂದಿಕ್ಕಿದ 'ಬಾರ್ಡರ್ 2'
ಕಳೆದ ವರ್ಷ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮಖಾಡೆ ಮಲಗಿದ್ದೇ ಹೆಚ್ಚು. ಆದರೆ ವರ್ಷದ ಕೊನೆಯಲ್ಲಿ ತೆರೆಕಂಡ 'ಧುರಂಧರ್' ಸಿನಿಮಾ ಗಲ್ಲಾಪಟ್ಟಿಗೆಯನ್ನೇ ಅಲ್ಲಾಡಿಸಿಬಿಟ್ಟಿತ್ತು. 2025ರಲ್ಲಿ ತೆರೆಕಂಡ ಸಿನಿಮಾಗಳು ಅದಾಗಲೇ ಮಾಡಿದ್ದ ಬಾಕ್ಸಾಫೀಸ್ ದಾಖಲೆಗಳನ್ನು ಧೂಳೀಪಟ ಮಾಡಿತ್ತು. ಇದರಲ್ಲಿ ಕನ್ನಡದ 'ಕೆಜಿಎಫ್ 2', 'ಕಾಂತಾರ ಚಾಪ್ಟರ್ 1' ಕೂಡ ಸೇರ್ಪಡೆಯಾಗಿದೆ. 'ಧುರಂಧರ್' ಬರೆದ ದಾಖಲೆಯನ್ನು ಮುರಿಯುವುದಕ್ಕೆ 'ಟಾಕ್ಸಿಕ್' ಸಿನಿಮಾದಿಂದಲೇ ಸಾಧ್ಯ
ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ.ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ. ಎಲ್ಲವೂ
RJ Mahvash- Yuzvendra Chahal: ಚಹಲ್ ಬದುಕಲ್ಲಿ ಮತ್ತೆ ಬಿರುಗಾಳಿ! ಧನಶ್ರೀ ನಂತರ ಈಗ ಈ ನಟಿಯೂ ಗುಡ್ ಬೈ ಹೇಳಿದ್ರಾ?
ಯಜುವೇಂದ್ರ ಚಹಲ್ ಮತ್ತು ಆರ್ಜೆ ಮಹ್ವಾಶ್ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ ಎಂಬುದು ಸುದ್ದಿಯಾಗಿದೆ. ಕೆಲ ದಿನಗಳ ಹಿಂದೆ ವರೆಗೆ ಇಬ್ಬರು ಕೂಡ ಒಬ್ಬರನ್ನೊಬ್ಬರು ಫಾಲೋ ಮಾಡುತಿದ್ದರು. ಆದ್ರೆ ಇದೀಗ ಇಬ್ಬರೂ ಅನ್ ಫಾಲೋ ಮಾಡಿಕೊಂಡಿದ್ದಾರೆ.
Aamir Khan: ಗೆಳತಿ ಗೌರಿ ಜೊತೆ ಈಗಾಗಲೇ ಮದುವೆಯಾಗಿದ್ದೇನೆ! ಶಾಕಿಂಗ್ ಹೇಳಿಕೆ ನೀಡಿದ ಅಮೀರ್ ಖಾನ್
Aamir Khan: ಬಾಲಿವುಡ್ ನಟ ಆಮಿರ್ ಖಾನ್ ಅವರ ವೈಯಕ್ತಿಕ ಜೀವನ ಯಾವಾಗಲೂ ಕುತೂಹಲವಾಗಿರುತ್ತದೆ. ಈ ಮಧ್ಯೆ ಇದೀಗ ಅಮೀರ್ ಖಾನ್ ನೀಡಿದ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

22 C