The Kerala Story 2: ವಿವಾದಾತ್ಮಕ ಸಿನಿಮಾಗೆ ಹೈಕೋರ್ಟ್ ತಡೆ; ಕೌಂಟರ್ ಅಫಿಡವಿಟ್ ಸಲ್ಲಿಸಿದ ನಿರ್ಮಾಪಕ
'ದಿ ಕೇರಳ ಸ್ಟೋರಿ 2' ಸಿನಿಮಾ ವಿವಾದಕ್ಕೆ ಸಿಲುಕಿದೆ. ಮೊದಲ ಪಾರ್ಟ್ ಕೂಡ ಹೀಗೆ ವಿವಾದವನ್ನು ಸೃಷ್ಟಿಸಿತ್ತು. ಇತ್ತೀಚೆಗೆ ಈ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಿದ್ದರು. ಅದು ಹೊರ ಬೀಳುತ್ತಿದ್ದಂತೆ ಕೇರಳದಲ್ಲಿ ವಿವಾದ ಭುಗಿಲೆದ್ದಿದೆ. ಈ ಸಿನಿಮಾ ರಿಲೀಸ್ ಆಗಲೇ ಬಾರದು ಎಂದು ಕೆಲ ಸಂಘ-ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿವೆ. ಇದು ಸಿನಿಮಾ ತಂಡಕ್ಕೆ ನುಂಗಲಾರದ ತುತ್ತಾಗಿ
ಡಾ. ರಾಜ್ ಕಿಡ್ನ್ಯಾಪ್ ಕೇಸ್; 9 ಆರೋಪಿಗಳನ್ನು ಆರೋಪ ಮುಕ್ತಗೊಳಿಸಿದ ಮದ್ರಾಸ್ ಹೈಕೋರ್ಟ್
ವರನಟ ಡಾ. ರಾಜ್ಕುಮಾರ್ ಅಪಹರಣ ಪ್ರಕರಣದಲ್ಲಿ ಬರೋಬ್ಬರಿ 25 ವರ್ಷಗಳ ಬಳಿಕ 9 ಆರೋಪಿಗಳನ್ನು ಮದ್ರಾಸ್ ಹೈಕೋರ್ಟ್ ಆರೋಪ ಮುಕ್ತಗೊಳಿಸಿದೆ. 18 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದು 2018ರಲ್ಲಿ ಗೋಪಿಶೆಟ್ಟಿಪಾಳ್ಯದ 3ನೇ ಸೆಷನ್ಸ್ ನ್ಯಾಯಾಲಯ 9 ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆದರೆ ತಮಿಳುನಾಡು ಸರ್ಕಾರ 2019ರಲ್ಲಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್ನಲ್ಲಿ ಕೂಡ ಹಿನ್ನಡೆಯಾಗಿದೆ. 26
ಪ್ರಿಯಾಂಕಾ ನಟನೆಯನ್ನು ಹಾಡಿ ಹೊಗಳಿದ ಹಾಲಿವುಡ್ ನಟ; ಓಟಿಟಿಯಲ್ಲಿ ಪಿಗ್ಗಿಯ 'ದಿ ಬ್ಲಫ್' ಕಿಕ್
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾಗಳಿಗಿಂತ ಹೆಚ್ಚಾಗಿ ಹಾಲಿವುಡ್ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಯಾಕೆ ಅನ್ನೋದನ್ನು ನೇರವಾಗಿಯೇ ಹೇಳಿದ್ದಾರೆ. ಬಾಲಿವುಡ್ನಿಂದ ನಾನು ದೂರ ಹೋಗಿಲ್ಲ. ಆದರೆ, ಬಾಲಿವುಡ್ ಮಂದಿ ನನ್ನ ಹೊರ ಹಾಕಿದರು ಅನ್ನೋ ಸ್ಟ್ರೈಟ್ ಫಾರ್ವರ್ಡ್ ಉತ್ತರ ಸಿನಿಮಾ ಮಂದಿಯ ನೆಮ್ಮದಿ ಕೆಡಿಸಿದೆ. ಸದ್ಯ ಎಸ್ಎಸ್ ರಾಜಮೌಳಿ ನಿರ್ದೇಶಿಸುತ್ತಿರುವ 'ವಾರಣಾಸಿ' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ
ಇನ್ಸ್ಟಾಗ್ರಾಮ್ನಲ್ಲಿ ರಘು ಅನ್ಫಾಲೋ ಮಾಡಿದ್ಯಾಕೆ? ಮೌನ ಮುರಿದ ಗಿಲ್ಲಿ ನಟ
ಬಿಗ್ಬಾಸ್ ಮನೆಯೇ ವಿಚಿತ್ರ. ಪರಸ್ಪರ ಪರಿಚಯ ಇರುವವರು, ಗುರುತು ಪರಿಚಯ ಇಲ್ಲದವರು 100 ದಿನಗಳ ಕಾಲ ಈ ಆಟದಲ್ಲಿ ಸ್ಪರ್ಧಿಗಳಾಗಿ ಒಂದು ಮನೆ ಒಳಗೆ ಬಂಧಿ ಆಗುತ್ತಾರೆ. ಆಟದ ನಡುವೆ ಕೆಲವರು ಬಹಳ ಆತ್ಮೀಯ ಸ್ನೇಹಿತರಾಗಿಬಿಡುತ್ತಾರೆ. ಮತ್ತೆ ಕೆಲವರು ಬದ್ಧ ಶತ್ರುಗಳಾಗಿಬಿಡುತ್ತಾರೆ. ಶೋ ಮುಗಿದ ಬಳಿಕ ಕೂಡ ಈ ಸ್ನೇಹ ಅಥವಾ ದ್ವೇಷವನ್ನು ಮುಂದುವರೆಸುತ್ತಾರೆ. ಗಿಲ್ಲಿ ನಟ
ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಗೆ ಪ್ರಧಾನಿ ಮೋದಿ ಶುಭಾಶಯ
ಬಹಳ ದಿನಗಳಿಂದ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದ್ದ ಆ ಘಳಿಗೆ ಹತ್ತಿರ ಬಂದಿದೆ. ಟಾಲಿವುಡ್ ನ ಲವ್ ಬರ್ಡ್ಸ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇನ್ನೇನು ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅಭಿಮಾನಿಗಳ ಪ್ರೀತಿಯ 'ವಿರೋಷ್' ಜೋಡಿ ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಎಲ್ಲರಲ್ಲೂ ಸಂಭ್ರಮ ಮೂಡಿಸಿದೆ. ಈ ಮದುವೆ ಕೇವಲ ಚಿತ್ರರಂಗಕ್ಕೆ
Darshan: ಆರು ಬಾರಿ ಕಾಮಾಕ್ಯೆ ದರ್ಶನ ಪಡೆದ ವಿಜಯಲಕ್ಷ್ಮಿ, ದರ್ಶನ್ಗೆ ಯಾವಾಗ ಬಿಡುಗಡೆ?
ದಾಸನ ಕುಟುಂಬದವರು ಸಹ ಹೋಗದ ದೇವಾಲಯ ಇಲ್ಲ. ಬೇಡದ ದೇವರುಗಳಿಲ್ಲ ಅಂದ್ರೂ ತಪ್ಪಾಗದು.. ಅದರಲ್ಲೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅಂತೂ ಹೆಣ್ಣು ದೇವರ ಮೊರೆ ಹೋಗ್ತಿದ್ದಾರೆ.
ಅಭಿಮಾನಿಗಳ 'ವಿರೋಷ್' ಈಗ ನಿಜವಾದ ಜೋಡಿ: ಎರಡು ಪದ್ಧತಿಯಲ್ಲಿ ರಶ್ಮಿಕಾ-ವಿಜಯ್ ಮದುವೆ
ಸಿನಿಮಾ ಲೋಕದ ಮೋಸ್ಟ್ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದ ಆ ಸುದಿನ ಕೊನೆಗೂ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗ 'ವಿರೋಷ್' ಮದುವೆಯದ್ದೇ ಹವಾ ಜೋರಾಗಿದೆ. ಈ ಜೋಡಿಯ ಮದುವೆಯ ಸಂಭ್ರಮ ಈಗ ರಾಜಸ್ಥಾನದ ಉದಯಪುರದಲ್ಲಿ ಗರಿಗೆದರಿದೆ. ಅಲ್ಲಿನ
ತಿರುಪತಿಯಲ್ಲಿ 15 ನಿಮಿಷ ದೇವರ ದರ್ಶನ ಮಾಡಿದ್ದೆ, ಯಾರು ಪಕ್ಕಕ್ಕೆ ತಳ್ಳಲಿಲ್ಲ; ವಿವಾದಕ್ಕೀಡಾಯ್ತು ನಟಿ ಹೇಳಿಕೆ
ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತರ ಭೇಟಿ ನೀಡುತ್ತಾರೆ. ದಿನಕ್ಕೆ ಸುಮಾರು 60ರಿಂದ 70 ಸಾವಿರ ಜನ ದೇವ ದರ್ಶನ ಪಡೆಯುತ್ತಾರೆ. ವಿಶೇಷ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಸರ್ವ ದರ್ಶನ (ಉಚಿತ) ಹಾಗೂ ದಿವ್ಯ ದರ್ಶನ (ನಡಿಗೆ ಮಾರ್ಗ) ಸೇರಿ 12 ವಿಧದಲ್ಲಿ ವೆಂಕಟೇಶ್ವರನ ದರ್ಶನ ಮಾಡಲು ಅವಕಾಶವಿದೆ. ವಿಐಪಿಗಳಿಗೆ
Rashmika Mandanna: ಕನಸಿನ ಮದುವೆಯನ್ನು ಜೀವಿಸುತ್ತಿದ್ದಾರೆ ಕೊಡಗಿನ ಚೆಲುವೆ! ವಿರೋಷ್ ಅದ್ಧೂರಿ ಕಲ್ಯಾಣ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆ 26 ರಂದು ಉದಯಪುರದ ಅರಮನೆಯಲ್ಲಿ ‘ದಿ ವೆಡ್ಡಿಂಗ್ ಆಫ್ ವಿರೋಶ್’ ಹೆಸರಿನಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕೃತ ಘೋಷಣೆ ನೀಡಿದ್ದಾರೆ.
'ಟಾಕ್ಸಿಕ್'-'ಧುರಂಧರ್ 2' ಥಿಯೇಟರ್ಗೆ 10 ಕೋಟಿ ಜನರನ್ನು ಕರೆ ತರುತ್ತಾ? ಏನಿದು ಲೆಕ್ಕಾಚಾರ?
ಮಾರ್ಚ್ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಎರಡು ಮೋಸ್ಟ್ ಎಕ್ಸಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಹಾಗೂ 'ಧುರಂಧರ್ 2'. ಈ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸಾಫೀಸ್ನಲ್ಲಿ ಪೈಪೋಟಿಗೆ ಬಿದ್ದಿವೆ. ಬಾಕ್ಸಾಫೀಸ್ನಲ್ಲಿ ಸಾವಿರ ಕೋಟಿ ಗಳಿಸಿ ಹೀರೋಗಳ ಪೈಕಿ ಯಶ್ ಹಾಗೂ ರಣ್ವೀರ್ ಸಿಂಗ್ ಇಬ್ಬರೂ ಇದ್ದಾರೆ. ಹೀಗಾಗಿ ಈ ಬಾಕ್ಸಾಫೀಸ್ ಯುದ್ಧವನ್ನು ಟ್ರೇಡ್ ಎಕ್ಸ್ಪರ್ಟ್ಗಳು ಕುತೂಹಲದಿಂದ ನೋಡುತ್ತಿದ್ದಾರೆ.
Toxic Yash: ಬಂದಾ ಬಂದ.. ರಾಯ ಬಂದಾ! ಟಾಕ್ಸಿಕ್ ಕ್ರೇಜ್ ಜೋರೋ ಜೋರು
ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಹೊಸ ಯಂಗ್ ಲುಕ್ ಮೂಲಕ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಅವರ ಲುಕ್ ಬಗ್ಗೆ ಜನ ಏನಂತಿದ್ದಾರೆ?
ಪ್ರೇಮ ವೈಫಲ್ಯ ; 21ರ ಹರೆಯದಲ್ಲಿ ನೇಣಿಗೆ ಕೊರಳೊಡ್ಡಿದ ಖ್ಯಾತ ಯೂಟ್ಯೂಬರ್
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಈ ಬ್ರೇಕ್ ಅಪ್ನ ನೋವು ಸಹಿಸಲಾಗದೇ ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಪ್ರೀತಿ
Prabhas: ಪ್ರಭಾಸ್ ಹೃದಯ ಗೆದ್ದ ನಟಿ ಯಾರು? ನಟನ ಫೇವರೇಟ್ ಲಿಸ್ಟ್ನಲ್ಲಿ ಈ ನಟಿಯೇ ಟಾಪ್! ಫ್ಯಾನ್ಸ್ ಎಕ್ಸೈಟೆಡ್!
Prabhas: ಈ ಪೀಳಿಗೆಯ ಅನೇಕ ನಾಯಕಿಯರು ಪ್ರಭಾಸ್ ಅವರನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಪ್ರಭಾಸ್ ಇಷ್ಟಪಡುವ ನಾಯಕಿ ಯಾರು ಎನ್ನುವ ವಿಷ್ಯ ಎಷ್ಟು ಜನಕ್ಕೆ ಗೊತ್ತು ಹೇಳಿ? ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಪ್ರಭಾಸ್ ಈ ಬಗ್ಗೆ ಹೇಳಿಕೊಂಡಿದ್ದಾರೆ.
Darshan: ಕಲ್ಟ್ ಫ್ಯಾನ್ಸ್ ಹೊಂದಿರೋ ನಟ ಈಗ ಜೈಲಲ್ಲಿ ಒಂಟಿ ಹಕ್ಕಿ! ಯಾವಾಗ ಹೊರಗೆ ಬರ್ತಾರೆ?
ಹೋದಲ್ಲಿ ಬಂದಲ್ಲಿ ನೂರಾರು ಅಭಿಮಾನಿಗಳು ಅವ್ರಿಗೆ ಮುತ್ತಿಕೊಳ್ತಾ ಇದ್ರು.. ಸೆಲ್ಫಿಗೆ ಮುಗಿ ಬೀಳ್ತಾ ಇದ್ರು.. ಕರ್ನಾಟಕದಲ್ಲಿ ಕಲ್ಟ್ ಫ್ಯಾನ್ಸ್ ಹೊಂದಿರೋ ದರ್ಶನ್ ಈಗ ಜೈಲಿನಲ್ಲಿ ಒಂಟಿ ಹಕ್ಕಿ.
Ramayana First Review: ಎಂಟು ತಿಂಗಳು ಮುನ್ನ 'ರಾಮಾಯಣ' ಮೊದಲ ಪ್ರದರ್ಶನ; ಸಿನಿಮಾ ನೋಡಿದವರು ಏನಂದ್ರು?
ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣ್ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ಭಾಗಗಳಾಗಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. 4000 ಕೋಟಿ ರೂ. ಬಜೆಟ್ನಲ್ಲಿ ಎರಡೂ ಸಿನಿಮಾಗಳನ್ನು ಕಟ್ಟಿಕೊಡಲಾಗ್ತಿದೆ. 8 ತಿಂಗಳು ಮುನ್ನ ಲಾಸ್ ಏಂಜಲೀಸ್ನ ಸಿನೆಮಾರ್ಕ್ ಪ್ಲಾಯಾ ವಿಸ್ಟಾ ಥಿಯೇಟರ್ನಲ್ಲಿ ಚಿತ್ರ ಪ್ರದರ್ಶನ ಮಾಡಿರುವುದಾಗಿ ದಿ
Rashmika Mandanna: ಇನ್ನೆರಡು ವರ್ಷ ಕಾಯಬಹುದಿತ್ತಾದರೂ ರಶ್ಮಿಕಾ ಈಗಲೇ ಮದುವೆಯಾಗ್ತಿರೋದು ಅದೇ ಕಾರಣಕ್ಕಾ?
ಶ್ರೀವಲ್ಲಿಯನ್ನ ಮದುವೆ ಆದ್ಮೇಲೆ ದೇವರಕೊಂಡ ಬದುಕು ಬದಲಾಗುತ್ತಾ? ಮನೆಗೆ ಗೃಹಲಕ್ಷ್ಮೀ ಬಂದ್ಮೇಲೆ ವಿಜಯ್ ಕರಿಯರ್ ಶೈನ್ ಆಗುತ್ತಾ? ಅದೃಷ್ಟ ಅರಸಿ ಕಲ್ಯಾಣ ಆಗ್ತಿದ್ದಾರಾ ಅರ್ಜುನ್ ರೆಡ್ಡಿ?
Darshan: ಆದಷ್ಟು ಬೇಗ ಹೊರಗೆ ಬರ್ತಾರಾ ದರ್ಶನ್? ಸೆಲೆಬ್ರಿಟಿಗಳ ಆಸೆಯಂತೆ ಮತ್ತೆ ಮಿಂಚುತ್ತಾರಾ?
ದರ್ಶನ್ ನಾಲ್ಕು ಗೋಡೆಯ ಮದ್ಯೆ ಬಂಧಿಯಾಗಿದ್ದಾರೆ. ದರ್ಶನ್ ಗೆ (Darshan) ಬೇಲ್ ಸಿಗುತ್ತಾ ? ಸಿಗೋದಾದ್ರೆ ಅದು ಯಾವಾಗ? 2011 ರಿಂದ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗ್ತಿರೋ ದರ್ಶನ್ ಆದಷ್ಟು ಬೇಗ ಹೊರಗೆ ಬರ್ತಾರಾ?
Darshan: ಒಳ ಸಂದರ್ಶನ ಅಂದ್ರೇನು? ಯಾವ ರೀತಿ ಇರುತ್ತೆ? ದರ್ಶನ್ ಅರ್ಜಿಯ ಬಗ್ಗೆ ಗೊತ್ತಾ?
Supreme Court ಜಾಮೀನು ರದ್ದು ಮಾಡಿ ಜೈಲು ಸೇರಿದ ನಂತರ ದರ್ಶನ್ ಕುಟುಂಬದವರ ಒಳ ಸಂದರ್ಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಏನಿದು? ಯಾಕಾಗಿ ಈ ಅರ್ಜಿ?
Rakshit Shetty: ಅಮೆರಿಕಾದಿಂದ ಕುಂದಾಪುರಕ್ಕೆ ಬಂದಿರೋ ರಕ್ಷಿತ್ ಶೆಟ್ಟಿ ಈಗ ಏನ್ಮಾಡ್ತಿದ್ದಾರೆ?
Rakshit Shetty: ಮನು ಆಗಿ ಕಣ್ಣೀರು ಹಾಕಿಸಿದ ಮೇಲೆ, ರಕ್ಷಿತ್ ಶೆಟ್ಟಿ ಕ್ಯಾಮೆರಾ ಕಣ್ಣಿಗೆ ಕಾಣಿಸ್ತಿಲ್ವಲ್ಲಾ ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ರು. ಬಟ್, ಸೈಲೆಂಟ್ ಆಗಿರೋ ಸಮುದ್ರದೊಳಗೆ ದೊಡ್ಡ ಸುನಾಮಿನೇ (Tsunami) ರೆಡಿಯಾಗ್ತಿದೆ ಅನ್ನೋದು ಈಗ ಪಕ್ಕಾ ಆಗಿದೆ.
Rashmika Mandanna: ಹಸೆಮಣೆ ಏರೋಕೆ ರೆಡಿಯಾದ ಚಮಕ್ ಚೆಲುವೆ! ನಾಳೆಯಿಂದ ಮಿಸಸ್ ದೇವರಕೊಂಡ ಆಗ್ತಾರೆ ಕೂರ್ಗ್ ಬ್ಯೂಟಿ
ಅದ್ಧೂರಿ ವಿವಾಹಕ್ಕೆ ಅದ್ದೂರಿ ವೇದಿಕೆ ಸಿದ್ದವಾಗಿದೆ. ಅತ್ತ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ.
Rashmika-Vija Devarakonda: ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಕ್ಯೂಟ್ ಕಹಾನಿಯನ್ನ ನೋಟಗಳ ಬೆಸುಗೆ, ಮಾತಿನ ಆಸರೆ, ಗೆಳೆತನದ ಹಾದಿಯಲ್ಲಿ ಒಲವಿನ ಹೊಸ ಹೊಸ್ತಿಲಿಗೆ! ಬನ್ನಿ, ಇವರ ಸೈಲೆಂಟ್ ಲವ್ ಸ್ಟೋರಿಯ ಟ್ರ್ಯಾಕ್ ಹೇಗಿತ್ತು ಅಂತ ಡೀಟೇಲ್ ಆಗಿ ನೋಡೋಣ.
ನನಗೆ ಅವಕಾಶ ಕೊಡ್ಲಿಲ್ಲ, ಬರೀ ಕಾವ್ಯಾ- ಗಿಲ್ಲಿ ಜಪ ಮಾಡ್ತಿದ್ರು; ದೊಡ್ಮನೆ ಹಬ್ಬ ಬಗ್ಗೆ ರಕ್ಷಿತಾ ಬೇಸರ
ಬಿಗ್ಬಾಸ್ ಕನ್ನಡ ಸೀಸನ್ 12 ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಹಿಂದಿನ ಎಲ್ಲಾ ಸೀಸನ್ಗಳಿಗಿಂತ ಈ ಸೀಸನ್ ಸಿಕ್ಕಾಪಟ್ಟೆ ಹೈಲೆಟ್ ಆಗಿತ್ತು. ಗಿಲ್ಲಿ, ಅಶ್ವಿನಿ ಗೌಡ, ಕಾವ್ಯಾ, ರಕ್ಷಿತಾ, ರಘು, ಸೂರಜ್, ಧ್ರುವಂತ್ ಹೀಗೆ ಎಲ್ಲರೂ ವೀಕ್ಷಕರ ಗಮನ ಸೆಳೆದರು. ಶೋ ಮುಗಿದು ತಿಂಗಳು ಕಳೆದರೂ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಗಿಲ್ಲಿ
ಮಾರ್ಚ್ 19ರಂದು 10 ಕೋಟಿ ಜನರು ಥಿಯೇಟರ್ಗೆ ಬರಲಿದ್ದಾರಾ? ಎಲ್ಲಾ ದಾಖಲೆಗಳು ಉಡೀಸ್ ಆಗಲಿದೆಯಾ? ಅಬ್ಬಬ್ಬಾ ಬೆಚ್ಚಿ ಬೀಳಿಸುತ್ತೆ ಈ ನಿರೀಕ್ಷೆ.
PM Modi Sends Wishes to Rashmika & Vijay’s Wedding | ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡಗೆ ಪ್ರಧಾನಿ ಮೋದಿ
PM Modi Sends Wishes to Rashmika & Vijay’s Wedding | ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡಗೆ ಪ್ರಧಾನಿ ಮೋದಿ
Rashmika Mandanna & Vijay Deverakonda Wedding | ರಶ್ಮಿಕಾ ಮಂದಣ್ಣ ಮದುವೆ; ಸ್ಯಾಂಡಲ್ವುಡ್ನ 11 ಮಂದಿಗೆ ಆಹ್ವಾನ
ವಿಜಯ್ ದೇವರಕೊಂಡ-ರಶ್ಮಿಕಾ ಮದುವೆ ಬಂದರೇ ಮುಕೇಶ್ ಅಂಬಾನಿ? ಏನಿದರ ಅಸಲಿಯತ್ತು?
ಭಾರತೀಯ ಚಿತ್ರರಂಗದ ಫೇವರಿಟ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ. ಇವರಿಬ್ಬರ ಲವ್ ಸ್ಟೋರಿ ಈಗ ವೈವಾಹಿಕ ರೂಪ ಪಡೆದುಕೊಳ್ಳುತ್ತಿದೆ. ಇದೇ ತಿಂಗಳು ಅಂದರೆ, ನಾಳೆ (ಫೆಬ್ರವರಿ 26) ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಈಗಾಗಲೇ ಗಣ್ಯರು ಕೂಡ ಆಗಮಿಸುತ್ತಿದ್ದಾರೆ. ರಾಜಸ್ಥಾನ ವಿಜಯ್-ರಶ್ಮಿಕಾ ವಿವಾಹದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ನಿನ್ನೆಯಿಂದ ಈ ಜೋಡಿಯ ಮದುವೆಗೆ ಭಾರತದ
ತನ್ನ ತಾಯಿಯ ಪ್ರಗ್ನೆನ್ಸಿ ಫೋಟೊಶೂಟ್ ಮಾಡಿಸಿದ ನಟಿ ಪ್ರಿಯಾಂಕ ಜೈನ್; ವಿಡಿಯೋ ವೈರಲ್
ತಾಯ್ತನ ಪ್ರತಿ ಹೆಣ್ಣು ತುಂಬಾ ಇಷ್ಟಪಡುವ ಸಂಗತಿ. 9 ತಿಂಗಳು ಮಗುವನ್ನು ತನ್ನ ಹೊಟ್ಟೆಯಲ್ಲಿ ಜೋಪಾನವಾಗಿಟ್ಟುಕೊಂಡು ಹಾರೈಕೆ ಮಾಡಿ ಆ ಜೀವವನ್ನು ಭೂಮಿಗೆ ತರುವುದು ಆಕೆಯ ಜೀವನ ಅಮೂಲ್ಯ ಕ್ಷಣಗಳೂ ಹೌದು. ಇತ್ತೀಚೆಗೆ ಪ್ರೆಗ್ನೆನ್ಸಿ ಫೋಟೊಶೂಟ್ ಟ್ರೆಂಡ್ ಆಗಿದೆ. ವಿಭಿನ್ನ ಥೀಮ್ಗಳಲ್ಲಿ ಗರ್ಭಿಣಿಯರ ಫೋಟೊಶೂಟ್ ಮಾಡಲಾಗುತ್ತದೆ. ನಟಿ, ಬಿಗ್ಬಾಸ್ ತೆಲುಗು ಮಾಜಿ ಸ್ಪರ್ಧಿ ಪ್ರಿಯಾಂಕಾ ಜೈನ್ ತಮ್ಮ
ಪ್ರಿಯಾಂಕ ಬಾಲಿವುಡ್ನಲ್ಲಿ ಅವಕಾಶ ಕಡಿಮೆ ಇದ್ದ ಕಾರಣ ಹಾಲಿವುಡ್ಗೆ ತೆರಳಿದ್ದರು. ಇದೀಗ 12 ವರ್ಷಗಳ ನಂತರ ವಾರಣಾಸಿ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
South Actors: ಮಮ್ಮುಟ್ಟಿಯ ಮಗಳು, ಗೆಳತಿ, ತಾಯಿಯಾಗಿ ನಟಿಸಿದ ನಟಿ ಇವರು! ಕನ್ನಡದಲ್ಲೂ ಹಿಟ್ ಸಿನಿಮಾ ಕೊಟ್ಟಿದ್ದಾರೆ
ಮಮ್ಮುಟ್ಟಿಯ ಮಗಳಾಗಿ, ಗೆಳತಿಯಾಗಿ, ತಾಯಿಯಾಗಿ ನಟಿಸಿದ ನಟಿ ಯಾರು ಗೊತ್ತಾ? ಅವರು ಪ್ರತಿಭಾನ್ವಿತ ನಟಿ, ಯಾರವರು?
Rashmika Mandanna: ರಶ್ಮಿಕಾ ರಿಸೆಪ್ಶನ್ಗೆ ಹೋಗಲ್ಲ ಎಂದ ಮಿಲ್ಕಿ ಬ್ಯೂಟಿ! ಯಾಕಂತೆ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಿಸೆಪ್ಷನ್ಗೂ ಈ ನಟಿ ಹೋಗೋದಿಲ್ವಂತೆ. ಪಾಪರಾಜಿಗಳ ಕ್ಯಾಮರಾ ಮುಂದೇನೆ ಈ ವಿಷಯವನ್ನ ಈ ಸ್ಟಾರ್ ನಟಿ ಹೇಳಿಕೊಂಡಿದ್ದಾರೆ. ಇವರು ಯಾರು? ಯಾಕೆ ಹೀಗೆ ಹೇಳಿದರು ಅನ್ನೋ ಮಾತು ಇಲ್ಲಿದೆ ಓದಿ.
ರಶ್ಮಿಕಾ ಹೆಸರು ಕೇಳ್ತಿದ್ದಂತೆ ರಿಷಬ್ ಗರಂ; ಶಿವಣ್ಣ, ಯಶ್ ಸೇರಿ ಚಂದನವನದಲ್ಲಿ ಯಾರಿಗೆಲ್ಲಾ ಆಮಂತ್ರಣ ಸಿಕ್ತು?
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಶುರುವಾಗಿದೆ. ರಾಜಸ್ಥಾನದ ಉದಯ್ಪುರದಲ್ಲಿರುವ ಐಷಾರಾಮಿ ಹೋಟೆಲ್ ರೆಸಾರ್ಟ್ನಲ್ಲಿ ಮದುವೆ ಕಳೆ ಕಟ್ಟಲಿದೆ. ಈಗಾಗಲೇ ಮೆಹಂದಿ, ಸಂಗೀತ್ ಪಾರ್ಟಿ ನೆರವೇರಿದೆ. ಕೆಲವೇ ಆಪ್ತರ ಸಮ್ಮುಖದಲ್ಲಿ ಬಹಳ ಅದ್ಧೂರಿಯಾಗಿ ಕಲ್ಯಾಣೋತ್ಸವದ ನಡೆಯಲಿದೆ. ಕನ್ನಡ ಸಿನಿಮಾ ತಾರೆಯರಿಗೂ ಮದುವೆಯ ಆಮಂತ್ರಣ ತಲುಪಿದೆ. ಆದರೆ ರಶ್ಮಿಕಾ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ರಿಷಬ್
Rashmika Mandanna - Vijay Deverakonda Marriage | ರಶ್ಮಿಕಾ ಮದ್ವೆ ಬಗ್ಗೆ ಹೇಳಿದ್ದೇನು?
Rishab Shetty On Rashmika Mandanna - Vijay Deverakonda Marriage | ರಶ್ಮಿಕಾ ಮದ್ವೆ ಬಗ್ಗೆ ಹೇಳಿದ್ದೇನು?
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅನೇಕ ಸ್ಟಾರ್ ನಟರು, ಗಣ್ಯರು ಇವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಈ ನವಜೋಡಿಗೆ ಶುಭಾಶಯಗಳನ್ನು ಕೋರಿದ್ದಾರೆ.
ವಿರೋಷ್ ಸಂಗೀತ್ ಪಾರ್ಟಿ ಜೋರು; ಮದುವೆಗೂ ಮುನ್ನವೇ ರಶ್ಮಿಕಾ ಕೈಗೆ ಬಂತು ಬೆಲೆಬಾಳುವ ಆಭರಣ
ಬಣ್ಣದ ಲೋಕದ ಮೋಸ್ಟ್ ಹ್ಯಾಪನಿಂಗ್ ಜೋಡಿ ಅಂದ್ರೆ ಅದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಇವರಿಬ್ಬರ ಪ್ರೀತಿಯ ವಿಚಾರದ ಬಗ್ಗೆ ಕಳೆದ ಹಲವು ವರ್ಷಗಳಿಂದ ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೂ ದೊಡ್ಡ ಚರ್ಚೆಯಾಗಿತ್ತು. ಅಭಿಮಾನಿಗಳು ಇವರಿಬ್ಬರು ಯಾವಾಗ ಒಂದಾಗುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಈಗ ಆ ಕ್ಷಣ ಹತ್ತಿರ ಬಂದಿದ್ದು, ಇಡೀ ಚಿತ್ರರಂಗವೇ ಇತ್ತ ತಿರುಗಿ ನೋಡುತ್ತಿದೆ. ಸದ್ಯ
Bhagyalakshmi: \ಅವನು ನನ್ನ ಗಂಡ ಅಲ್ಲ\ ಅಮ್ಮನ ಎದುರೇ ಗುಡುಗಿದ ಭಾಗ್ಯಾ; ತಾಂಡವ್ ಕಥೆ ಮುಗೀತಾ?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇಷ್ಟು ದಿನ ಮನಸ್ಸಿನಲ್ಲೇ ನೋವು ನುಂಗುತ್ತಿದ್ದ ಭಾಗ್ಯಾ ಈಗ ಅಮ್ಮನ ಎದುರೇ ತನ್ನ ಆಕ್ರೋಶ ಹೊರಹಾಕಿದ್ದಾಳೆ. ಈ ಬೆಳವಣಿಗೆಯಿಂದ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಭಾಗ್ಯಾಳ ಈ ಹಠಾತ್ ಬದಲಾವಣೆ ಈಗ ಎಲ್ಲರಲ್ಲೂ ಚರ್ಚೆ ಹುಟ್ಟುಹಾಕಿದೆ. ಸದಾ ಶಾಂತವಾಗಿದ್ದ ಭಾಗ್ಯಾ ಇಂದು ರುದ್ರರೂಪ
ಕನ್ನಡ ಚಿತ್ರಕ್ಕೆ ಇದೀಗ ಸೆನ್ಸಾರ್ ಸಮಸ್ಯೆ ಶುರುವಾಗಿದೆ. ತಮಿಳಿನ ಚಿತ್ರ ಜನನಾಯಗನ್ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಇದೀಗ ದರ್ಶನ್ ಆಪ್ತ ಧನ್ವೀರ್ ಅಭಿನಯದ ಚಿತ್ರಕ್ಕೂ ಸೆನ್ಸಾರ್ ಸಮಸ್ಯೆ ಎದುರಾಗಿದ್ದು, ಅಂದು ಕೊಂಡ ದಿನಾಂಕಕ್ಕೆ ಸಿನಿಮಾ ರಿಲೀಸ್ ಆಗುವುದು ಡೌಟ್ ಎಂದು ಹೇಳಲಾಗುತ್ತಿದೆ.
Gold-Silver Rate Today, Feb 25, 2026: Bengaluru Prices Surge as MCX Gold Hits New February Highs
ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲಲ್ಲಿ ಆಗುತ್ತಿರುವ ದಿನನಿತ್ಯದ ಬೆಲೆಗಳ ಏರಿಳಿತ ತೀವ್ರ ಕುತೂಹಲ ಮೂಡಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಆರ್ಥಿಕ ಬೆಳವಣಿಗೆಗಳು, ಅಮೆರಿಕದ ಡಾಲರ್ ಮೌಲ್ಯದಲ್ಲಿನ ಏರಿಳಿತ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ (Geopolitical tensions) ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹ ಹಾಗೂ ಬಿಳಿ ಲೋಹದ ದರದಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಬುಧವಾರ,
TVK Vijay: ವಿಜಯ್ ತಳಪತಿ ಜಲ್ಲಿಕಟ್ಟು ಕಥೆಗೆ ಖ್ಯಾತ ನಟಿಯ ತೀವ್ರ ವಿರೋಧ; 50ನ್ನು500 ಮಾಡಬೇಡಿ ಎಂದ ಸೆಲೆಬ್ರೆಟಿ!
ವಿಜಯ್ ಜಲ್ಲಿಕಟ್ಟು ಗೂಳಿ ಕಥೆಗೆ ಖ್ಯಾತ ನಟಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಜಯ್ ಅವರಿಗೆ ಪ್ರಬುದ್ಧರಾಗಿ ನಡೆದುಕೊಳ್ಳಿ ಎಂದಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲದೆ.
ಅನಿಮಲ್ ಚಿತ್ರದ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗ ಉದಯಪುರಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಕ್ಯಾಮರಾಗಳಿಗೂ ಕೈ ಬೀಸಿದ್ದಾರೆ. ಕಪ್ಪು ಕಾರ್ ಹತ್ತಿಗೆ ಮದುವೆ ನಡೆಯೋ ಜಾಗಕ್ಕೂ ಹೋಗಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Rishab Shetty and Jaggesh At Mantralaya | ರಾಯರ ದರ್ಶನ ಪಡೆದ ನಟ ರಿಷಬ್ & ಜಗ್ಗೇಶ್ | N18S
Rishab Shetty and Jaggesh At Mantralaya | ರಾಯರ ದರ್ಶನ ಪಡೆದ ನಟ ರಿಷಬ್ & ಜಗ್ಗೇಶ್ | N18S
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಡಗ ಜೋರಾಗಿಯೇ ಇದೆ. ಇದರ ನಡುವೆ ವಿಜಯ್ ದೇವರಕೊಂಡ ತಾಯಿ ಮಾಧವಿ ಅವರು ಭಾವಿ ಸೊಸೆಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಈ ಮೂಲಕ ರಶ್ಮಿಕಾ ಮಂದಣ್ಣರನ್ನ ತಮ್ಮ ಕುಟುಂಬಕ್ಕೂ ಸ್ವಾಗತಿಸಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
YouTuber Komali: ಕಂಟೆಂಟ್ ಕ್ರಿಯೇಟರ್ ಜೊತೆ ಲವ್? ಖ್ಯಾತ ಯೂಟ್ಯೂಬರ್ ಕೋಮಾಲಿ ಆತ್ಮ*ತ್ಯೆ
ಮಾಡೆಲಿಂಗ್ ಮೂಲಕ ವೃತ್ತಿಜೀವನವನ್ನ ಆರಂಭಿಸಲು ಬಯಸಿದ್ದ ಕೋಮಲಿ, ಯೂಟ್ಯೂಬ್ ಮೂಲಕ ಜನರಿಗೆ ಪರಿಚಿತರಾಗಿದ್ರು, ಇನ್ಸ್ಟಾದಲ್ಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು.ಕೋಮಾಲಿ ಆತ್ಮಹತ್ಯೆಗೆ ಕಾರಣ ಏನು?

23 C