\ಕಾಣದ ಕೈಗಳು ಇವೆ.. ಒಂದು ಸಿನಿಮಾಗಾಗಿ ಇನ್ನೊಂದನ್ನು ತುಳಿತಾರೆ\; '45' ನಿರ್ಮಾಪಕನ ಟಾರ್ಗೆಲ್ ಯಾರು?
ಕಳೆದ ವರ್ಷ ಕ್ರಿಸ್ಮಸ್ಗೆ ಕನ್ನಡದ ಎರಡು ಸಿನಿಮಾಗಳು ರಿಲೀಸ್ ಆಗಿದ್ದವು. ಅವುಗಳಲ್ಲಿ ಒಂದು ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45'. ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದ ಸಿನಿಮಾವಿದು. ಹೀಗಾಗಿ ದಿಗ್ಗಜರೇ ಸೇರಿ ಮಾಡಿರುವ ಸಿನಿಮಾ ಮೇಲೆ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದರೆ, '45' ನಿರೀಕ್ಷೆ ಮಾಡಿದಷ್ಟು ಬಾಕ್ಸಾಫೀಸ್ನಲ್ಲಿ ಗಳಿಕೆ
Nisha Noor: ಅಪ್ಸರೆಯಂಥಾ ಸುಂದರಿಗೆ ಅಂಟಿದ್ದು ಮಾರಕ ರೋಗ! ಚಿಕ್ಕ ವಯಸ್ಸಿನಲ್ಲೇ ನರಕ ನೋಡಿ ಕಣ್ಮುಚ್ಚಿದ ಸ್ಟಾರ್ ನಟಿ!
80 ರ ದಶಕದಲ್ಲಿ ತಮಿಳು ಸೂಪರ್ಸ್ಟಾರ್ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರೊಂದಿಗೆ ನಟಿಸಿದ್ದ ನಿಶಾ ನೂರ್ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದರು. ಕೊನೆಗೆ ಸ್ಟಾರ್ ನಟಿ ದುರಂತ ಸಾವನ್ನು ಎದುರಿಸಬೇಕಾಯಿತು.
ಹಾರರ್ ಕಾಮಿಡಿ ಸಸ್ಪೆನ್ಸ್ 'ಸೀಟ್ ಎಡ್ಜ್' ಸಿನಿಮಾ ಬಿಡುಗಡೆಗೆ ಸಜ್ಜು
ಸಿದ್ದು ಮೂಲಿಮನಿ ನಟನೆಯ 'ಸೀಟ್ ಎಡ್ಜ್' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಚೇತನ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಘೋಸ್ಟ್ ಹಂಟಿಂಗ್ ಕಥೆಯಿದೆ. ವ್ಲಾಗರ್ ಒಬ್ಬನ ಜೀವನದ ಏಳುಬೀಳಿನ ಜರ್ನಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ರವೀಕ್ಷಾ ಶೆಟ್ಟಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಗಿರೀಶ್ ಶಿವಣ್ಣ,
Jana Nayagan: ಇದೇನಾ ಜನನಾಯಗನ್ ಸಿನಿಮಾದ ಹೊಸ ರಿಲೀಸ್ ಡೇಟ್? ಟಿಕೆಟ್ ಬುಕ್ ಮಾಡಿದವರು ಏನು ಮಾಡ್ಭೇಕು?
Jana Nayagan : ಜನನಾಯಗನ್ ದಿಢೀರ್ ಮುಂದೂಡಿಕೆಯಾದ ಸುದ್ದಿಯಿಂದ ಬೇಸರಗೊಂಡಿರುವ ವಿಜಯ್ ಫ್ಯಾನ್ಸ್ ಗೆ ಕೊಂಚ ಮಟ್ಟಿಗೆ ನಿರಾಳವಾಗುವಂತ ಮಾಹಿತಿಯೊಂದು ಹೊರ ಬಿದ್ದಿದೆ.
Jana Nayagan Postponed: ದಳಪತಿ ವಿಜಯ್ ಫ್ಯಾನ್ಸ್ಗೆ ದೊಡ್ಡ ಆಘಾತ, ಜ.9ರಂದು ರಿಲೀಸ್ ಆಗಲ್ಲ ಜನನಾಯಗನ್ ಸಿನಿಮಾ!
Jana Nayagan Postponed: ದಳಪತಿ ವಿಜಯ್ ಅವರ ಕೊನೆ ಸಿನಿಮಾ ನೋಡಲು ಕಾತುರದಿಂದ ಕಾಯ್ತಿದ್ದ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಜನವರಿ 9ರಂದು ಜನನಾಯಗನ್ ಸಿನಿಮಾ ರಿಲೀಸ್ ಆಗ್ತಿಲ್ಲ.
Vihaan Kaushal: 'ಉರಿ' ಸಿನಿಮಾಕ್ಕೆ ಲಿಂಕ್ ಕೊಟ್ಟು ವಿಕಿ-ಕತ್ರಿನಾ ತಮ್ಮ ಮಗನಿಗೆ ಹೆಸರಿಟ್ರಾ? ಏನಿದು ಅಸಲಿ ಕಹಾನಿ!
ಬಾಲಿವುಡ್ ಸ್ಟಾರ್ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮಗನ ಹೆಸರಿಗೂ ಮತ್ತು ಉರಿ ಸಿನಿಮಾಕ್ಕೂ ಸಂಬಂಧವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Jana Nayagan Postponed: ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಜನವರಿ 09ರಂದು ಎಲ್ಲೆಡೆ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಹಾಗೆಯೇ ನಟ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಜನ ನಾಯಗನ್ ನೋಡೋಕೆ ಎಲ್ಲೆಡೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ 'ಜನ ನಾಯಗನ್’ ರಿಲೀಸ್ಗೆ ಅಡ್ಡಿಒಂದು ಎದುರಾಗಿದೆ.
₹70 ಕೋಟಿ ಬಜೆಟ್ 'ವೃಷಭ' ಗಳಿಸಿದ್ದು ₹2 ಕೋಟಿ; ಈ ಸಿನಿಮಾ ಮಾಡ್ದೆ ಕನ್ನಡ ನಟರು ಬಚಾವಾದ್ರಾ?
ಸಿನಿಮಾ ಅನ್ನೋದು ಜೂಜು ಅಂತ ಕೆಲವರು ಹೇಳ್ತಾರೆ. ಗೆದ್ದರೆ ಲಾಟರಿ. ಸೋತ್ರೆ ನಿರ್ಮಾಪರು ಕಥೆ ಗೋವಿಂದ. ಸಿನಿಮಾ ಸಕ್ಸಸ್ ಸೀಕ್ರೆಟ್ ಅನ್ನೋದು ಇಲ್ಲ. ಯಾವ ಸಿನಿಮಾ ಯಾಕೆ ಗೆಲ್ಲುತ್ತೆ ಎನ್ನುವುದು ಹೇಳೋಕೆ ಸಾಧ್ಯವಿಲ್ಲ. ಆದರೆ ಕೆಲ ಸಿನಿಮಾಗಳ ಸೋಲು ಭಯನಕವಾಗಿರುತ್ತದೆ. ಇತ್ತೀಚೆಗೆ ಬಂದ ಮಲಯಾಳಂ ಸಿನಿಮಾ 'ವೃಷಭ' ಹೀನಾಯವಾಗಿ ಸೋತಿದ್ದು ಗೊತ್ತೇಯಿದೆ. ಅಂದಾಜು 70 ಕೋಟಿ ರೂ.
Sreeleela: ಕೇವಲ 24 ವರ್ಷ ವಯಸ್ಸಿನಲ್ಲೇ 3 ಮಕ್ಕಳ ತಾಯಿ, ಸುಂದರ ನಾಯಕಿಯ ಜೀವನ ಕಥೆ ತಿಳಿಯಿರಿ!
ಶ್ರೀಲೀಲಾ ಕೆಲ ವರ್ಷಗಳ ಹಿಂದೆ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಆ ಬಳಿಕಮತ್ತೊಂದು ಬಾಲಕಿಯನ್ನು ಸಹ ದತ್ತು ಪಡೆದರು. ಈ ಬಗ್ಗೆ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ ಶ್ರೀಲೀಲಾ.
Vijayalakshmi Darshan: ದರ್ಶನ್ ಪತ್ನಿ ವಿಜಯಲಕ್ಮಿ ನೀಡಿದ್ದ ದೂರಿನ ಕೇಸ್ನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ!
Vijayalakshmi Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ಗೆ ಅಶ್ಲೀಲ ಕಾಮೆಂಟ್ಸ್ ಮಾಡಿದ್ದ ಕೇಸ್ನಲ್ಲಿ ಮತ್ತೋರ್ವ ಆರೋಪಿಯ ಬಂಧನವಾಗಿದೆ.
ಯಶ್-ರಿಷಬ್ಗೆ ಸಲಾಂ ಹೊಡೆದ ಅನಿಲ್ ಕಪೂರ್ ; ಕನ್ನಡ ಚಿತ್ರರಂಗದ ಅಬ್ಬರಕ್ಕೆ ಬೆರಗಾದ ಬಾಲಿವುಡ್ ದಿಗ್ಗಜ
''ಕೆಜಿಎಫ್'' ಚಿತ್ರದ ಮೂಲಕ ಭಾರತದೆಲ್ಲೆಡೆ ತನ್ನ ಹೆಸರಿನ ಧ್ವಜ ಹಾರಿಸಿದ ಯಶ್ ಸದ್ಯ ವಿಶ್ವದ ಮೇಲೆ ಕಣ್ಣಿಟ್ಟಿದ್ದಾರೆ. ಕನ್ನಡ ಚಿತ್ರರಂಗದತ್ತ ಜಗತ್ತೇ ಈ ಬಾರಿ ತಿರುಗಿ ನೋಡಬೇಕೆಂಬ ಆಶಯದೊಂದಿಗೆ ಟಾಕ್ಸಿಕ್ ಚಿತ್ರವನ್ನು ಶುರು ಮಾಡಿದ್ದಾರೆ. ಮುಂಬೈನಲ್ಲಿ ಬಿಡಾರವನ್ನು ಹೂಡಿ ಚಿತ್ರದ ಚಿತ್ರೀಕರಣವನ್ನು ಮಾಡಿದ್ದಾರೆ. ಇನ್ನೇನು ಕೆಲವೇ ದಿನ ''ಟಾಕ್ಸಿಕ್'' ಬೆಳ್ಳಿಪರದೆಯ ಮೇಲೆ ಧಗಧಗಿಸಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟಾಕ್ಸಿಕ್ನ
Mohanlal: ಇದೊಂದು ಕಾರಣಕ್ಕೆ ಚಿರಂಜೀವಿ ಸಿನಿಮಾದಲ್ಲಿ ನಟಿಸಲ್ಲ ಅಂದ್ರಂತೆ ಮೋಹನ್ ಲಾಲ್!
Mohanlal: ಚಿರಂಜೀವಿ ನಟಿಸಿರುವ ಚಿತ್ರದಲ್ಲಿ ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.ಆದ್ರೆ ಇದೀಗ ಈ ಚಿತ್ರದ ಕುರಿತಾದ ಶಾಕಿಂಗ್ ವಿಚಾರ ಒಂದು ಹೊರಬಿದ್ದಿದೆ.
Katrina-Vicky Kaushal: ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಪತ್ನಿ ಕತ್ರಿನಾ ಕೈಫ್ ಅವರು ತಮ್ಮ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.
'ಜನ ನಾಯಗನ್'ಗೆ ಸೆನ್ಸಾರ್ ಸಂಕಷ್ಟ; ಅಂದೇ ರಿಲೀಸ್ ಆಗೋದು ಅನುಮಾನ.. ಮುಂದೇನು?
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್' ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಇದೇ ಜನವರಿ 9ರಂದು ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಬೇಕಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸೆನ್ಸಾರ್ ಮಂಡಳಿ ಹಾಗೂ ಈ ಸಿನಿಮಾದ ನಡುವಿನ ಗೊಂದಲ ಮುಂದುವರೆದಿದ್ದು, ಅಂದುಕೊಂಡ ದಿನವೇ ರಿಲೀಸ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. 'ಜನನಾಯಗನ್' ತಂಡ ಮೊದಲ ಬಾರಿ
ಈ ಬಾರಿನೂ ಫ್ಯಾನ್ಸ್ಗೆ ದರ್ಶನ ಭಾಗ್ಯವಿಲ್ಲ; ಬರ್ತ್ಡೇ ದಿನ ಯಶ್ ಭೇಟಿಯಿಲ್ಲ.. ಎಲ್ಲದಕ್ಕೂ ಕಾರಣ 'ಟಾಕ್ಸಿಕ್'
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಹಲವು ವರ್ಷಗಳಾಗಿವೆ. 'ಕೆಜಿಎಫ್' ಸಿನಿಮಾದ ಬಳಿಕ ಯಶ್ ಬರ್ತ್ಡೇ ದಿನ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದು ವಿರಳ. ಹೀಗಾಗಿ ಈ ಬಾರಿಯಾದರೂ ರಾಕಿ ಭಾಯ್ ತಮ್ಮ ಫ್ಯಾನ್ಸ್ ಅನ್ನು ಮೀಟ್ ಮಾಡಬಹುದು. ಅದರು ತಂದಿದ್ದ ಕೇಕ್ ಅನ್ನು ಕತ್ತರಿಸಿ ಸಂಭ್ರಮಿಸಬಹುದೆಂಬ ನಿರೀಕ್ಷೆಯಿತ್ತು. ಯಾಕಂದ್ರೆ, ಯಶ್ ನಟಿಸುತ್ತಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಪ್ಯಾನ್
ಈ ಬಾರಿಯೂ ಯಶ್ ಅಭಿಮಾನಿಗಳನ್ನು ಭೇಟಿಯಾಗಲ್ವಾ? ಆದರೆ ಅವರು ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಏನಿದೆ? ಯಶ್ ಮನಸಿನ ಮಾತುಗಳು ಪತ್ರದಲ್ಲಿವೆ. ಇಲ್ಲಿ ಓದಿ.
Anil Kapoor: ಯಶ್ಗೆ ಬಿಗ್ ಸೆಲ್ಯೂಟ್ ಎಂದ ಸ್ಟಾರ್ ನಟ ಅನಿಲ್ ಕಪೂರ್! ಇದಕ್ಕೆ ರಿಷಬ್ ಶೆಟ್ಟಿ ಹೇಳಿದ್ದೇನು?
ಕನ್ನಡ ಚಿತ್ರ ‘ಪಲ್ಲವಿ ಅನು ಪಲ್ಲವಿ’ಗೆ ಇದೀಗ 43 ವರ್ಷ ಪೂರೈಸಿದೆ. ಹೀಗಾಗಿ ಇದೀಗ ನಟ ಅನಿಲ್ ಕಪೂರ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿರುವ ನಟ, ಪಲ್ಲವಿ ಅನು ಪಲ್ಲವಿ ಚಿತ್ರದ ಸಣ್ಣ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
Padayappa 2: ರಜನಿಕಾಂತ್ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಸುದ್ದಿ! ಏನು ಅಂತ ಗೊತ್ತಾದ್ರೆ ಕುಣಿದು ಕುಪ್ಪಳಿಸ್ತೀರಾ!
Padayappa 2: ರಜನಿಕಾಂತ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಒಂದು ಕೇಳಿಬಂದಿದೆ. ಅದೇನೆಂದರೆ ಅತೀ ಶೀಘ್ರದಲ್ಲೇ ಪಡೆಯಪ್ಪ 2 ಸೆಟ್ಟೇರಲಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
Jana Nayagan: ಜನ ನಾಯಕನ್ ಮುಂದೆ ರಾಜಾಸಾಬ್ ಡಲ್? ಹೇಗಿದೆ ನಿರೀಕ್ಷೆ?
ಪ್ರಭಾಸ್ ನಟನೆಯ ರಾಜಾಸಾಬ್ ಬಿಡುಗಡೆಗೆ ಒಂದು ದಿನ ಬಾಕಿ ಇದ್ದರೂ ಬುಕಿಂಗ್ ಆರಂಭವಾಗಿಲ್ಲ, ವಿಜಯ್ ನಟನೆಯ ಜನನಾಯಗನ್ ಬುಕಿಂಗ್ ಈಗಾಗಲೇ ಹಿಟ್ ಆಗಿದೆ, ರಾಜಾಸಾಬ್ ಹವಾ ಕಡಿಮೆಯಾ?
ಪವಿತ್ರಾ ಗೌಡಗೆ ಮನೆಯೂಟ.. ಕೋರ್ಟ್ ಒಪ್ಪಿದರೂ ಜೈಲಾಧಿಕಾರಿಗಳು ಒಪ್ಪುತ್ತಿಲ್ಲವೇಕೆ?
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾಗಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಸಂಗಡಿಗರು ಜೈಲು ಸೇರಿದ್ದಾರೆ. ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಪವಿತ್ರಾ ಗೌಡ ಮೊದಲನೇ ಆರೋಪಿಯಾಗಿದ್ದಾರೆ. ಹಾಗೇ ಎರಡನೇ ಆರೋಪಿಯಾಗಿ ದರ್ಶನ್ ಹೆಸರಿದೆ. ಹೀಗಾಗಿ ಈ ಪ್ರಕರಣದಲ್ಲಿ ಇವರಿಬ್ಬರೂ ಪ್ರಮುಖ ಆರೋಪಿಗಳಾಗಿದ್ದಾರೆ. ಜಾಮೀನು ರದ್ದಾಗಿ ಎರಡನೇ ಬಾರಿ ಜೈಲು ಸೇರಿರುವ ದರ್ಶನ್, ಪವಿತ್ರಾ ಗೌಡ ಹಾಗೂ ಸಂಗಡಿಗರು ನ್ಯಾಯಾಲಯದ ಮುಂದೆ
Dhurandhar: ಕೆಜಿಎಫ್ 2 ಬೀಟ್ ಮಾಡಿದ ಧುರಂಧರ್, ರಣವೀರ್ ಸಿನಿಮಾ ಅಬ್ಬರ ಜೋರು
ಧುರಂಧರ್ 33 ದಿನಗಳಲ್ಲಿ 1220 ಕೋಟಿ ಗಳಿಸಿ ಕೆಜಿಎಫ್2 ದಾಖಲೆ ಮುರಿದಿದೆ. ಆದಿತ್ಯಾ ಧರ್ ನಿರ್ದೇಶನ, ರಣವೀರ್ ಸಿಂಗ್ ಅಭಿನಯದ ಮೂವಿ ಈಗ ತ್ರಿಬಲ್ ಆರ್ ದಾಖಲೆಗೆ ಸವಾಲು ಹಾಕುತ್ತಿದೆ.
Rocking Star: ಹೀರೋನಿಂದ ಪ್ರೊಡ್ಯೂಸರ್ ತನಕ! ಯಶ್ ಸಕ್ಸಸ್ಫುಲ್ ಸಿನಿ ಜರ್ನಿ
ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ ಮೊದಲ ಸಿನಿಮಾ ಯಾವುದು? ನಾಯಕನ ನಟರಾಗಿಯೇ ಉಳಿಯದೇ ಪ್ರೊಡ್ಯೂಸರ್ ಆಗಿರೋ ಆ ಚಿತ್ರ ಯಾವುದು? ಇದರ ಇತರ ವಿವರ ಇಲ್ಲಿದೆ ಓದಿ.
Yash Birthday: ಕೆಜಿಎಫ್, ಕೆಜಿಎಫ್ 2 ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಯಶ್ನ ಸ್ಟಾರ್ ಆಗಿ ಮೆರೆಸಿದ ಸಿನಿಮಾ. ಕೆಜಿಎಫ್ನಲ್ಲಿ ಯಶ್ ಫೈಟ್, ಡೈಲಾಗ್ ಅಷ್ಟೇ ಯಾಕೆ ಯಶ್ ಲುಕ್, ಅಪಿಯರೆನ್ಸ್, ಪ್ಯಾನ್ ಇಂಡಿಯಾ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡಿತ್ತು. ಯಶ್ ಉದ್ದ ಕೂದಲು, ಬಿಯರ್ಡ್ ಲುಕ್ ಪ್ಯಾನ್ ಇಂಡಿಯಾ ಮಟ್ಟದಲ್ಲೇ ಹೊಸ ಟ್ರೆಂಡ್ ಸೃಷ್ಟಿಸಿತ್ತು.
Darshan: ಈ ವರ್ಷ ದರ್ಶನ್ ಹೊಸ ಸಿನಿಮಾ ಬರೋಕೆ ಸಾಧ್ಯಾನೇ ಇಲ್ವಾ? ಹಳೆ ಸಿನಿಮಾ ರಿ-ರಿಲೀಸ್ ಆಗ್ಬೋದಾ?
ಡೆವಿಲ್ ಸಿನಿಮಾ 25 ದಿನ ಪೂರೈಸಿ 50 ದಿನಗಳತ್ತ ಸಾಗುತ್ತಿದೆ. ದರ್ಶನ್ ಜೈಲಿನಲ್ಲಿ ಇದ್ದ ಕಾರಣ ಈ ವರ್ಷ ಹೊಸ ಸಿನಿಮಾ ನಿರೀಕ್ಷೆ ಕಡಿಮೆ, ಹಳೆಯ ಸಿನಿಮಾಗಳ ರಿ-ರಿಲೀಸ್ ಮಾತ್ರ ಅಭಿಮಾನಿಗಳಿಗೆ ಆಸರೆ. ಈ ವರ್ಷ ದಚ್ಚು ಸಿನಿಮಾ ಬರೋ ಚಾನ್ಸೇ ಇಲ್ವಾ?
Yash Birthday: ರಾಕಿಂಗ್ ಸ್ಟಾರ್ ಸಿನಿಮಾ ಕಥೆ ಸೆಲೆಕ್ಟ್ ಮಾಡೋದು ಹೇಗೆ? ಇವರ ಸ್ಟೈಲ್ ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ಒಂದು ಸಿನಿಮಾದ ಕಥೆಯನ್ನೆ ಹೇಗೆ ಆಯ್ಕೆ ಮಾಡುತ್ತಾರೆ. ಒಪ್ಪಿಕೊಂಡ ಕಥೆಯಲ್ಲಿ ಏನೆಲ್ಲ ಗಮನಿಸುತ್ತಾರೆ. ಇವರ ಕಥೆಯ ಆಯ್ಕೆಯ ಗುಟ್ಟೇನು. ಈ ಎಲ್ಲ ಕುತೂಹಲಗಳ ಸುತ್ತ ಇರೋ ಒಂದಷ್ಟು ವಿವರ ಇಲ್ಲಿದೆ ಓದಿ.
Yash Birthday: ಆ ರಾಜ್ಯದಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್! ಬರ್ತ್ಡೇ ದಿನ ಫ್ಯಾನ್ಸ್ಗೆ ಯಶ್ ಸಿಗಲ್ವಾ?
Yash Birthday : ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಕೇವಲ ಒಂದೇ ಒಂದು ದಿನ ಬಾಕಿ ಇದೆ. ಹೀಗಿರುವಾಗ ಯಶ್ ಇದೀಗ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
'ಜನ ನಾಯಗನ್' ಚಿತ್ರಕ್ಕಾಗಿ ವಿಜಯ್, ಅನಿರುದ್ಧ್, ಪೂಜಾ, ಪ್ರಿಯಾಮಣಿ, ವಿನೋದ್ ಸಂಭಾವನೆ ಎಷ್ಟು?
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಬಿಡುಗಡೆಗೆ 2 ದಿನ ಬಾಕಿಯಿದೆ. ವಿನೋದ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇದು ವಿಜಯ್ ನಟನೆಯ ಕೊನೆ ಸಿನಿಮಾ ಎನ್ನಲಾಗ್ತಿದೆ. ಹಾಗಾಗಿ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ. ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರೀಮೆಕ್ ಇದು. ತೆಲುಗಿನಲ್ಲಿ ಬಾಲಕೃಷ್ಣ ಹಾಗೂ ಶ್ರೀಲೀಲಾ
Rashmika Mandanna: ಹೈದರಾಬಾದ್ಗೆ ಬಂದಿಳಿದ ಜೋಡಿ, ಮದುವೆ ಓಡಾಟ ಜೋರು?
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ರೋಮ್ ನಲ್ಲಿ ಹೊಸ ವರ್ಷ ಆಚರಿಸಿ ಹೈದರಾಬಾದ್ ಗೆ ವಾಪಾಸ್ಸಾಗಿದ್ದಾರೆ. ಮದುವೆ ಯಾವಾಗ?
Darshan: 'ಈ ಹಾಡು ಎಷ್ಟು ಸಲ ಕೇಳಿದ್ನೋ ಗೊತ್ತಿಲ್ಲ'! ದರ್ಶನ್ ಸಾಂಗ್ ಮೆಚ್ಚಿದ ಶಿವಣ್ಣ
ಇದಿಗ ಮತ್ತೊಮ್ಮೆ ಶಿವ ಮೆಚ್ಚಿದ ದರ್ಶನ್ ಸಾಂಗ್ ಯಾವುದು ಅನ್ನೋದು ರಿವೀಲ್ ಆಗಿದೆ. ದರ್ಶನ್ ಮೂವಿಯ ಆ ಹಾಡು ಶಿವಣ್ಣನ ಫೇವರಿಟ್ ಅಂತೆ.
ಅಗಸ್ತ್ಯ ನಂದಾ ಅವರು ಕೇವಲ ಒಬ್ಬ 'ಸ್ಟಾರ್ ಕಿಡ್' ಆಗಿ ಇರದೆ, ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾರೆ. 'ಇಕ್ಕಿಸ್' ಸಿನಿಮಾದ ಮೂಲಕ ಅವರ ವೃತ್ತಿಜೀವನ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.
OTT: ಜನ ನಾಯಕನ್ ಎಫೆಕ್ಟ್, ಭಗವಂತ್ ಕೇಸರಿ ಟ್ರೆಂಡಿಂಗ್
Vijay ಅಭಿನಯದ Jana Nayagan ಟ್ರೈಲರ್ 24 ಗಂಟೆಯಲ್ಲಿ 5 ಕೋಟಿ ವ್ಯೂಸ್ ಪಡೆದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಅದರ ಬೆನ್ನಲ್ಲೇ ಭಗವಂತ್ ಕೇಸರಿಯೂ ಟ್ರೆಂಡ್ ಆಗಿದೆ.
ಸಂಕ್ರಾಂತಿಗೆ ಬರ್ತಿರೋ 'ರಾಜಾಸಾಬ್', 'ವರಪ್ರಸಾದ್' ಚಿತ್ರಗಳಿಗೆ ತೆಲಂಗಾಣ ಹೈಕೋರ್ಟ್ ರಿಲೀಫ್
ಸುಗ್ಗಿ ಸಂಭ್ರಮದಲ್ಲಿ ಈ ಬಾರಿ ತೆಲುಗಿನ 2 ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿದೆ. 'ದಿ ರಾಜಾಸಾಬ್' ಆಗಿ ಪ್ರಭಾಸ್ ಬರ್ತಿದ್ದಾರೆ. 'ಮನ ಶಂಕರವರಪ್ರಸಾದ್ ಗಾರು' ಚಿತ್ರದ ಮೂಲಕ ಚಿರಂಜೀವಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಟಿಕೆಟ್ ದರ ಹೆಚ್ಚಳಕ್ಕೆ ಆಗ್ರಹಿಸಿ ಎರಡೂ ಚಿತ್ರತಂಡ ಕೂಡ ಕೋರ್ಟ್ ಮೆಟ್ಟಿಲೇರಿದ್ದವು. ಇದೀಗ ಟಿಕೆಟ್ ದರ ಹೆಚ್ಚಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆಂಧ್ರ, ತೆಲಂಗಾಣದಲ್ಲಿ ಸಿನಿಮಾ
ಭಾವನಾತ್ಮಕ ಸ್ಥಿತಿಯಲ್ಲಿದ್ದ ಖ್ಯಾತ ಸೀರಿಯಲ್ ನಟಿ ಟ್ರೋಲ್ಗಳನ್ನೆದುರಿಸಬೇಕಾಯ್ತು. ನಟಿಯ ಮೇಲೆ ದೇವರು ಬಂತಾ? ಅಷ್ಟಕ್ಕೂ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತೇನು?
ಯಶ್ ಅಭಿನಯದ Toxic Movie ಟೀಸರ್ ಬಗ್ಗೆ ನಿರ್ದೇಶಕಿ ಗೀತು ಮೋಹನ್ದಾಸ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ರಾಕಿ ಭಾಯ್ನ ಸ್ಪೆಷಲ್ ಪೋಸ್ಟರ್ ಕೈಬಿಟ್ಟು ಥ್ರಿಲ್ ಹೆಚ್ಚಿಸಿದ್ದಾರೆ.
21 ವರ್ಷಗಳ ಹಿಂದೆ 'ಆಕಾಶ್' ಕ್ರೇಜ್ ಹೇಗಿತ್ತು? 3 ವಾರಕ್ಕೆ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗಿತ್ತು ಗೊತ್ತಾ?
ಹೊಸ ವರ್ಷದ ಸಂಭ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು. ಈ ಬಾರಿ ಅಪ್ಪು ಹುಟ್ಟುಹಬ್ಬಕ್ಕೆ 'ಆಕಾಶ್' ಸಿನಿಮಾ ರೀ-ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. 21 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಡಾ. ರಾಜ್ಕುಮಾರ್ ಸಂಸ್ಥೆ ಅಲ್ಲಿಯವರೆಗೆ ನಿರ್ಮಿಸಿದ್ದ ಎಲ್ಲಾ ಸಿನಿಮಾಗಳ ದಾಖಲೆಯನ್ನು 'ಆಕಾಶ್' ಅಳಿಸಿ ಹಾಕಿತ್ತು.
ರಿಷಬ್ ಶೆಟ್ಟಿ ಕಾಂತಾರ 2 ಡೈರೆಕ್ಟ್ ಮಾಡಲ್ವಾ? ಈಗ ಯಾವ ಸಿನಿಮಾ ಮಾಡ್ತಾರೆ? ನಿರ್ದೇಶನಕ್ಕೆ ಬ್ರೇಕ್ ಕೊಟ್ಟು ನಟನೆಯಲ್ಲಿ ಬ್ಯುಸಿಯಾಗ್ತಾರಾ ನಟ?
Pavithra Gowda Birthday: ಜೈಲಿನಲ್ಲಿರುವ ಅಮ್ಮನಿಗೆ ಮಗಳ ಬರ್ತ್ಡೇ ವಿಶ್, ಪವಿತ್ರಾ ಗೌಡ ಮಗಳು ಹೇಳಿದ್ದೇನು?
Pavithra Gowda Birthday: ಮಗಳು ಖುಷಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಅಮ್ಮನಿಗೆ ಬರ್ತ್ಡೇಗೆ ವಿಶ್ ಮಾಡಿದ್ದಾರೆ. ಪವಿತ್ರಾ ಗೌಡ ಮಗಳು ಏನಂದ್ರು?
Trishala Dutt: ದೌರ್ಜನ್ಯದ ಬಗ್ಗೆ ಕೆಜಿಎಫ್ ನಟನ ಮಗಳ ಶಾಕಿಂಗ್ ಹೇಳಿಕೆ, ಆಗಿದ್ದೇನು?
ಕೆಜಿಎಫ್ ನಟನ ಮಗಳು ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಹಾಕಿದ್ದು ವೈರಲ್ ಆಗಿದೆ.
'ಧುರಂಧರ್' ಅಬ್ಬರ.. 1200 ಕೋಟಿ ಕ್ಲಬ್ಗೆ ಎಂಟ್ರಿ; ಶಾರುಖ್-ಪ್ರಭಾಸ್ ದಾಖಲೆ ಮುರಿದ ಸಂಜಯ್ ದತ್
ಭಾರತೀಯ ಚಿತ್ರರಂಗ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ 100 ಕೋಟಿ ರೂಪಾಯಿ ಗಳಿಕೆ ಎನ್ನುವುದೇ ದೊಡ್ಡ ಸಾಧನೆಯಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಈಗೇನಿದ್ದರೂ ಸಾವಿರ ಕೋಟಿ ರೂಪಾಯಿಗಳದ್ದೇ ಮಾತು. ದೊಡ್ಡ ಬಜೆಟ್ ಸಿನಿಮಾಗಳು ಅಷ್ಟೇ ದೊಡ್ಡ ಮಟ್ಟದ ಲಾಭವನ್ನು ತರುತ್ತಿವೆ. ಸಿನಿಮಾ ಪ್ರೇಮಿಗಳು ಕೇವಲ ಸ್ಟಾರ್ ನಟರಿಗಾಗಿ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಕಥೆ
Pavithra Gowda: ಹುಟ್ಟು ಹಬ್ಬದ ದಿನವೇ ಪವಿತ್ರಾ ಗೌಡಗೆ ಶಾಕ್! ಬರ್ತ್ ಡೇ ದಿನ ಇದೇನಾಯ್ತು?
ಏಕಾಂಗಿಯಾಗಿ ಮೌನಕ್ಕೆ ಜಾರಿರೋ ಪವಿತ್ರಾ ಗೌಡಗೆ ಹುಟ್ಟು ಹಬ್ಬದ ದಿನವೇ ಶಾಕ್ ಕೊಡಲು ಜೈಲಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
Samantha Ruth Prabhu: ದೇಸಿ ಲೇಡಿಯ ಸಖತ್ ಅವತಾರದಲ್ಲಿ ಸಮಂತಾ! ಸಂಥಿಂಗ್ ಡಿಫರೆಂಟ್ ಎಂದ ಫ್ಯಾನ್ಸ್
Samantha Ruth Prabhu: ಸಮಂತಾ ಅಭಿನಯದ ಮಾ ಇಂಟಿ ಬಂಗಾರಂ ಸಿನಿಮಾದ ಸಖತ್ ಪೋಸ್ಟರ್ ರಿಲೀಸ್ ಆಗಿದೆ. ಪಕ್ಕಾ ದೇಸಿ ಲೇಡಿಯಾಗಿ ಸ್ಯಾಮ್ ಕಾಣಿಸ್ಕೊಂಡಿದ್ದಾರೆ.
Bhagyalakshmi: ಮಗ ತಾಂಡವ್ ವಿಚಾರದಲ್ಲಿ ಪಟ್ಟು ಬಿಡದ ಕುಸುಮಾ; ಗೊಂದಲಕ್ಕೆ ಸಿಲುಕಿದ ಭಾಗ್ಯ
ತಾಂಡವ್ ಮುಖ ನೋಡಲು ಕುಸುಮಾ ಸಿದ್ಧವಿಲ್ಲ; ಮನೆಯಲ್ಲಿ ಶುರುವಾಯ್ತು ಹೊಸ ಹೈಡ್ರಾಮಾ ಶುರುವಾಗಿದೆ. ಕಲರ್ಸ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಈಗ ರೋಚಕ ಹಂತ ತಲುಪಿದೆ. ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗುವ ಈ ಸೀರಿಯಲ್ ವೀಕ್ಷಕರಲ್ಲಿ ಮನೆಮಾತಾಗಿದೆ. ಕಥೆಯ ಒಳಹರಿವು ಈಗ ದಿನಕ್ಕೊಂದು ಹೊಸ ತಿರುವು ಪಡೆಯುತ್ತಾ ಸಾಗುತ್ತಿದೆ. ಮನೆಯ ಒಳಗಿನ ಸಂಬಂಧಗಳ ನಡುವೆ ಈಗ

18 C