ಮೂರೇ ವರ್ಷಕ್ಕೆ ದಾಂಪತ್ಯ ಅಂತ್ಯ, ನಟಿಯ ಜೊತೆ 9 ವರ್ಷ ಲಿವ್ ಇನ್ ಸಂಬಂಧ ; 50ನೇ ವರ್ಷಕ್ಕೆ ತಂದೆಯಾದ ಖ್ಯಾತ ನಿರ್ಮಾಪಕ
ವಿದ್ಯಾಭ್ಯಾಸಕ್ಕೊಂದು ವಯಸ್ಸು, ಮದುವೆಗೊಂದು ವಯಸ್ಸು, ಪೋಷಕರಾಗಿ ಬಡ್ತಿ ಪಡೆಯಲು ಒಂದು ವಯಸ್ಸು, ಹೀಗೆ ಇಂತಿಷ್ಟೇ ವಯಸ್ಸಿಗೆ ಏನೇನಾಗಬೇಕೋ ಅದಾಗಬೇಕು ಎಂಬ ಅಲಿಖಿತ ನಿಯಮ ನಮ್ಮ ಸಮಾಜದಲ್ಲಿದೆ. ಹೀಗಿರುವಾಗ 40 ವರ್ಷದ ನಂತರ ಮದುವೆಯಾಗಿ 50ನೇ ವರ್ಷಕ್ಕೆ ತಂದೆ ಅಥವಾ ತಾಯಿಯಾದರೆ ಹುಬ್ಬೇರದಿರುತ್ತಾ ? ಸದ್ಯ ಮಧು ಮಂಟೆನಾ ಅವರ ವಿಚಾರದಲ್ಲಿ ಕೂಡ ಇದೇ ಆಗಿದೆ.
ಕಾಸರಗೋಡು ಎಂಬಸಿ ZEE5 ವಿಮರ್ಶೆ: ತೆರೆಮೇಲೆ ನಕಲಿ ಪಾಸ್ಪೋರ್ಟ್ ದಂಧೆಯ ರೋಚಕ ಕಥೆ
ಕೇರಳದ ಸಿನಿಪ್ರಿಯರು ಈ ವಾರಾಂತ್ಯದಲ್ಲಿ ಲೇಟ್ ನೈಟ್ ಶೋಗೆ ಹೋಗಬೇಕೋ ಅಥವಾ ಮನೆಯಲ್ಲೇ ಕುಳಿತು ಹೊಸ ಒಟಿಟಿ ಸರಣಿ ನೋಡಬೇಕೋ ಎಂಬ ಗೊಂದಲದಲ್ಲಿದ್ದಾರೆ. ಇಂತಹ ಹೊತ್ತಲ್ಲೇ 'ಕಾಸರಗೋಡು ಎಂಬಸಿ' (Kasaragod Embassy) ಎಂಬ ಕ್ರೈಮ್ ಥ್ರಿಲ್ಲರ್ ಸರಣಿ ZEE5 ನಲ್ಲಿ ಸದ್ದಿಲ್ಲದೆ ಎಲ್ಲರ ಗಮನ ಸೆಳೆಯುತ್ತಿದೆ. ಮಾರ್ಚ್ 20 ರಂದು ಬಿಡುಗಡೆಯಾದ ಏಳು ಸಂಚಿಕೆಗಳ ಈ ಮಲಯಾಳಂ
ಧುರಂಧರ್ 2 ಚಿತ್ರದ ಐಷಾರಾಮಿ ಮನೆ ಎಲ್ಲಿದೆ ? ಕರಾಚಿ ಬಂಗಲೆಯ ಅಸಲಿ ವಿಳಾಸ ಇಲ್ಲಿದೆ
ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಆಕ್ಷನ್ ಮತ್ತು ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಚಿತ್ರದಲ್ಲಿ ಬರುವ ಹಮ್ಜಾ ಅಲಿ ಮಜಾರಿಯ ಐಷಾರಾಮಿ ಬಂಗಲೆ ಎಲ್ಲರ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ಈ ಬಂಗಲೆ ಪಾಕಿಸ್ತಾನದ ಕರಾಚಿಯಲ್ಲಿದೆ ಎಂದು ತೋರಿಸಲಾಗಿದೆ. ಹಮ್ಜಾ ತನ್ನ ಪತ್ನಿ ಯಲಿನಾಳಿಗಾಗಿ ಈ
ಅಲ್ಲು ಅರ್ಜುನ್ ಜೊತೆ 'ಪುಷ್ಪಾ' ಮಾಡಿದ್ದು ನನ್ನ ಬದುಕಿನ ದೊಡ್ಡ ತಪ್ಪು - ಪಶ್ಚಾತಾಪದ ಬೇಗೆಯಲ್ಲಿ ಕಣ್ಣೀರಾದ ನಟಿ
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಬರುತ್ತಾರೆ. ಹೀಗೆ ಬರುವ ಹಲವರಲ್ಲಿ ಬೆಳ್ಳಿಪರದೆಯ ಮೇಲೆ ಮಿಂಚಬೇಕೆನ್ನುವ ಆಸೆ ಇರುತ್ತೆ. ಜನರ ಮನದಲ್ಲಿ ಉಳಿಯುವಂತಹ ಪಾತ್ರಗಳನ್ನು ನಿರ್ವಹಿಸಬೇಕೆನ್ನುವ ಕನಸು ಇರುತ್ತೆ. ದೊಡ್ಡ ದೊಡ್ಡವರ ಜೊತೆ ಕೆಲಸ ಮಾಡಬೇಕೆಂಬ ಉಮೇದಿ ಇರುತ್ತೆ. ಹಾಗಂಥ
ನಿನ್ನೆ ಅಪರಿಚಿತ, ಇಂದು ಪತಿ ; ಯಾರಿವನು ? ನನಗೆ ಗೊತ್ತಿಲ್ಲ ಎಂದು ಹೇಳಿ, ಡಿವೋರ್ಸ್ ನೋಟಿಸ್ ಕಳುಹಿಸಿದ ಕಿರುತೆರೆ ನಟಿ
ಸತ್ಯ ಮತ್ತು ಸುಳ್ಳಿನ ನಡುವೆ ತೆಳುಗೆರೆಯನ್ನರಿಯುವುದು ಈ ಕಾಲದಲ್ಲಿ ತುಂಬಾನೇ ಕಷ್ಟ. ಕಣ್ಣಿಗೆ ಕಂಡಿದೆಲ್ಲ ಸತ್ಯ ಆಗಿರುವುದಿಲ್ಲ. ಅನೇಕ ಸಲ ಕಥೆ ಬೇರೆಯದ್ದೇ ಇರುತ್ತೆ. ಅದರಲ್ಲಿಯೂ ಈ ಸೋಶಿಯಲ್ ಮೀಡಿಯಾ ಕಾಲದಲ್ಲಿ ಬೇರೆಯವರ ಕುರಿತು ತೀರ್ಪು ನೀಡಲು ಹಲವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಪರಿಚಯದವರಿದ್ದರೂ.. ತೀರಾ ಆಪ್ತರಾಗಿದ್ದರೂ ಕೂಡ ಅವರು ಹೀಗೆಯೇ ಎಂಬ ತೀರ್ಮಾನಕ್ಕೆ ಬರುವ ಕಾಲ ಇದು.
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಇನ್ನೂ ಕೆಲವರು ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಮಾಡಬಾರದ ಪಾಪ
Amruthadhaare ; ಬಯಲಾಯ್ತು ಜೈದೇವ್ ಬಣ್ಣ, ನೀನು ಗಂಡಸೇ ಅಲ್ಲ- ಬೆಂಕಿಯಾದ ಭೂಮಿಕಾ
''ಅಮೃತಧಾರೆ'' ಧಾರಾವಾಹಿಯನ್ನು ತಪ್ಪದೇ ನೋಡುವ ಹಲವರು ಮಲ್ಲಿಯ ಹೃದಯ ಇನ್ನೊಮ್ಮೆ ನುಚ್ಚು ನೂರಾಗುತ್ತೆ ಎಂದುಕೊಂಡಿದ್ದರು. ಕೊನೆಗೂ ಹಲವರು ಅಂದುಕೊಂಡತೆ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು ಮದುವೆ ಗಂಡು ಸುನಿ, ಸಿಂಪಲ್ ಸುನಿ ಅಲ್ಲ ಬದಲಿಗೆ ಕೇಡಿ ಜೈದೇವ್ ನ ಅಚ್ಚು ಮೆಚ್ಚಿನ ಪೈಲ್ವಾನ್ ಎನ್ನುವ ವಿಚಾರ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಿದೆ. ಹೌದು, ಅಸಲಿಗೆ ಸುನಿಯ
ಮಮ್ಮುಟ್ಟಿ ಕಾಲ್ಶೀಟ್ ಫುಲ್: 2026ರಲ್ಲಿ ಸೆಟ್ಟೇರಲಿವೆ ಮೆಗಾಸ್ಟಾರ್ ಅಭಿನಯದ 5 ಬಿಗ್ ಬಜೆಟ್ ಸಿನಿಮಾಗಳು…
ಮಲಯಾಳಂ ಚಿತ್ರರಂಗದ ಮಮ್ಮುಟ್ಟಿ ಈಗ ಫುಲ್ ಬ್ಯುಸಿ. ವಯಸ್ಸು ಎಪ್ಪತ್ತಾದರೂ ಅವರ ಎನರ್ಜಿ ಮಾತ್ರ ಇಪ್ಪತ್ತರ ಹರೆಯದ ಯುವ ನಟರಿಗೂ ಸವಾಲು ಹಾಕುವಂತಿದೆ. ಸಾಲು ಸಾಲು ಸಿನಿಮಾಗಳ ಮೂಲಕ ಮಮ್ಮುಕ್ಕಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಸದ್ಯ ಮಮ್ಮುಟ್ಟಿ ಅವರು 'ಪಾದಯಾತ್ರ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅಭಿಮಾನಿಗಳು ಈಗ 'ಪೇಟ್ರಿಯಾಟ್' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಮಹೇಶ್ ನಾರಾಯಣನ್ ನಿರ್ದೇಶನದ
ಹೊಂಬಾಳೆ ಫಿಲ್ಮ್ಸ್ನ 'ರಾಜಾಧಿರಾಜ ಯಾತ್ರೆ'ಗೆ ಭರ್ಜರಿ ರೆಸ್ಪಾನ್ಸ್; ಬೆಂಗಳೂರಿನ ಎಲ್ಲಾ ಶೋಗಳು ಹೌಸ್ಫುಲ್
ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, LWP ಹಾಗೂ ಕಲಾನೇಷನ್ ಫೌಂಡೇಶನ್ ಸಹಯೋಗದೊಂದಿಗೆ 'ರಾಜಾಧಿರಾಜ್ ಯಾತ್ರಾ: ಕೃಷ್ಣ ಲೀಲಾ ಆಪ್ಕೆ ದ್ವಾರ್' ಎಂಬ ಭಕ್ತಿಪ್ರಧಾನ ನಾಟಕವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಈ ಶೋ ಮಾರ್ಚ್ 19ರಿಂದ ಆರಂಭ ಆಗಿತ್ತು. ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕೋಣನಕುಂಟೆ ಇಲ್ಲಿ ಪ್ರದರ್ಶನ ಕಾಣುತ್ತಿತ್ತು. ಇಂದು (ಮಾರ್ಚ್ 22) ಬೆಂಗಳೂರಿನಲ್ಲಿ
ಸಾಕಿನ್ನೂ ಸಿನಿಮಾ ಸಹವಾಸ ; ತಾಯಿಯ ಎದುರು ಬಿಕ್ಕಿದ್ದೇಕೆ ಶ್ರೀಲೀಲಾ ?
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ
ಕನ್ನಡ ಕಥೆ ಕದ್ದು ಸಿನಿಮಾ ಮಾಡಿದ್ರಾ ಶಾರುಖ್ ಖಾನ್? ನಾಗಾಭರಣ ಹೇಳಿಕೆ ವೈರಲ್
ಈಗ ರೀಮೆಕ್ ಸಿನಿಮಾಗಳಿಗೆ ಬಹುತೇಕ ಬ್ರೇಕ್ ಬಿದ್ದಿದೆ. ಒಂದ್ಕಾಲದಲ್ಲಿ ರೀಮೆಕ್ ಸಿನಿಮಾಗಳ ಹಾವಳಿ ಜೋರಾಗಿತ್ತು. ಇವತ್ತಿಗೂ ಬೇರೆ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡುವವರ ಸಂಖ್ಯೆ ದೊಡ್ಡದಿದೆ. ಕೆಲವೊಮ್ಮೆ ಒಂದು ಸಿನಿಮಾ ನೋಡಿ ಪ್ರೇರಣೆಗೊಂಡು ಸಿನಿಮಾ ಮಾಡಿದ್ರೆ, ಮತ್ತೆ ಕೆಲವು ಬಾರಿ ಸೇಮ್ ಟು ಸೇಮ್ ಕಾಪಿ ಪೇಸ್ಟ್ ಮಾಡುತ್ತಾರೆ. ದಶಕಗಳ ಹಿಂದೆ ಕನ್ನಡದ 'ಚಿಗುರಿದ ಕನಸು'
ಯುಗಾದಿ ಹಬ್ಬಕ್ಕೆ ಎರಡು ಬಿಗ್ ಸಿನಿಮಾಗಳು ರಿಲೀಸ್ ಆಗಿದ್ದವು. ಒಂದು ಬಹು ನಿರೀಕ್ಷೆಯ 'ಧುರಂಧರ್ 2'. ಇನ್ನೊಂದು ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್'. ಈ ಎರಡೂ ಸಿನಿಮಾಗಳು ಅತೀ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿದ್ದವು. ಈ ಎರಡು ಸಿನಿಮಾಗಳ ಜೊತೆ ಮತ್ತೊಂದು ಸಿನಿಮಾನೂ ರಿಲೀಸ್ ಆಗಿತ್ತು. ಅದು ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ 'ಲವ್
ತಲೆ ಗಟ್ಟಿಯಾಗಿದೆ ಅಂತ ಬಂಡೆಗೆ ಚಚ್ಚಿಕೊಳ್ಳಬಾರದು!
ದೊಡ್ಡ ಸಿನಿಮಾಗಳು ಬಿಡುಗಡೆ ಆಗುವಾಗ ಸಣ್ಣ ಸಿನಿಮಾಗಳು ತೆರೆಗೆ ಬರದೇ ಇರುವುದೇ ಒಳ್ಳೆಯದು. ಸಾಕಷ್ಟು ಸಂದರ್ಭದಲ್ಲಿ ಹೀಗೆ ದೊಡ್ಡ ಚಿತ್ರಕ್ಕೆ ಹೆದರಿ ಸಣ್ಣ ಸಿನಿಮಾ ರಿಲೀಸ್ ಬದಲಾಯಿಸಿರುವ ಉದಾಹರಣೆಗಳಿವೆ. ಒಂದು ವೇಳೆ ಎರಡೂ ದೊಡ್ಡ ಸಿನಿಮಾಗಳು ಒಟ್ಟಿಗೆ ಬಂದ್ರು ಯಾವುದಾದರೂ ಒಂದು ಚಿತ್ರಕ್ಕೆ ಕೊಂಚ ಹಿನ್ನಡೆ ಆಗುತ್ತದೆ. ಅದೇ ರೀತಿ ಒಳ್ಳೆ ಸಿನಿಮಾ ಮಾಡಿದ್ರೆ ಯಾವುದೇ ದೊಡ್ಡ
ನಮ್ಮಿಬ್ಬರದ್ದು 'ವೈ ಬ್ಲಡ್ ಸೇಮ್ ಬ್ಲಡ್' ಎನ್ನುವಂತ ಜರ್ನಿ; ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರ್ತಿಸಿಕೊಂಡಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಕೂಡ ಡಿವೈನ್ ಸ್ಟಾರ್ ಕ್ರೇಜ್ ಜೋರಾಗಿದೆ. ಎಲ್ಲಾ ಇಂಡಸ್ಟ್ರಿಗಳಲ್ಲಿ ಸ್ನೇಹಿತರನ್ನು ಸಂಪಾದಿಸಿದ್ದಾರೆ. ತೆಲುಗು ನಟ ಜ್ಯೂ. ಎನ್ಟಿಆರ್ ಸೇರಿ ಸ್ಟಾರ್ ನಟರು, ಫಿಲ್ಮ್ ಮೇಕರ್ಸ್ ರಿಷಬ್ ಶೆಟ್ಟಿ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ತಮಿಳು ನಟ ವಿಜಯ್ ಸೇತುಪತಿ ಕೂಡ ಆಪ್ತರಾಗಿಬಿಟ್ಟಿದ್ದಾರೆ. 'ಕಾಂತಾರ'
Bhagyalakshmi: ತಾಂಡವ್ ಹೊಸ ಕುತಂತ್ರಕ್ಕೆ ಮಗಳು ತನ್ವಿ ಬಲಿ; ಭಾಗ್ಯಾಗೆ ಎದುರಾಯ್ತು ಸಂಕಷ್ಟ…
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಪ್ರತಿಯೊಂದು ಸಂಚಿಕೆಯಲ್ಲೂ ಹೊಸ ತಿರುವುಗಳು ಸಿಗುತ್ತಿವೆ. ಈಗ ಬಿಡುಗಡೆಯಾಗಿರುವ ಹೊಸ ಪ್ರೋಮೋ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಭಾಗ್ಯಾ ಮತ್ತು ತಾಂಡವ್ ನಡುವಿನ ಜಗಳ ಈಗ ಮನೆಯ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ತಾಂಡವ್ ತನ್ನ ಸ್ವಾರ್ಥಕ್ಕಾಗಿ ಈಗ ಸ್ವಂತ ಮಗಳನ್ನೇ
ಹಣ ಬರ್ತಿದೆ, ನೆಮ್ಮದಿ ಇಲ್ಲ.. ಆರೋಗ್ಯ ಸಮಸ್ಯೆ.. ಡಿಪ್ರೆಶನ್ಗೆ ಹೋಗಿದ್ದೆ- Rekha Aduge ಯೂಟ್ಯೂಬರ್ ಕಣ್ಣೀರು
ಸೋಶಿಯಲ್ ಮೀಡಿಯಾ ಈಗ ಸಾವಿರಾರು ಜನರಿಗೆ ಆದಾಯದ ಮೂಲವಾಗಿದೆ. ಕೆಲಸ ಬಿಟ್ಟು ಯೂಟ್ಯೂಬರ್ಗಳಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಾಗಿ ಕೆಲವರು ಬದುಕು ಕಟ್ಟಿಕೊಂಡಿದ್ದಾರೆ. ಅಚ್ಚರಿ ಎನ್ನುವಂತೆ ಕೆಲವರು ತಮ್ಮ ವಿಭಿನ್ನ ಕಂಟೆಂಟ್ಗಳ ಮೂಲಕ ಮನೆ ಮಾತಾಗಿದ್ದಾರೆ. ಕನ್ನಡದ ಜನಪ್ರಿಯ ಯೂಟ್ಯೂಬರ್ಗಳಲ್ಲಿ ರೇಖಾ ಕೂಡ ಒಬ್ಬರು. ರೇಖಾ ಅಡುಗೆ ಎನ್ನುವ ಯೂಟ್ಯೂಬ್ ಚಾನಲ್ ಮೂಲಕ ಆಕೆ ಜನರಿಗೆ ಚಿರಪರಿಚಿತ. Rekha
ಪ್ರವಾಸಿಗಳ ಸ್ವರ್ಗದಲ್ಲಿ ವಿಜಯ್-ರಶ್ಮಿಕಾ ದೇವರಕೊಂಡ ಜಾಲಿ ಜಾಲಿ; ಹನಿಮೂನ್ ಫೋಟೊ ವೈರಲ್
ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಈಗ ಹನಿಮೂನ್ ಮೂಡ್ನಲ್ಲಿದ್ದಾರೆ. ಇಬ್ಬರೂ ಸದ್ಯ ಥಾಯ್ಲೆಂಡ್ನಲ್ಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಇಬ್ಬರೂ ರೊಮ್ಯಾಂಟಿಕ್ ಮೂಡ್ನಲ್ಲಿ ಚಿಲ್ ಮಾಡುತ್ತಿರುವ ಫೋಟೊವೊಂದು ಸಖತ್ ವೈರಲ್ ಆಗುತ್ತಿದೆ. ಮೊನ್ನೆ(ಮಾರ್ಚ್ 19) ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ತೆ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು.
Dhurandhar-2 Day 3 Boxoffice: 'ಧುರಂಧರ್'-2 ಸುನಾಮಿ; ಮೊದಲ ದಿನಕ್ಕಿಂತ 3ನೇ ದಿನ ಹೆಚ್ಚು ಕಲೆಕ್ಷನ್
ರಣ್ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ವಿಶ್ವದಾದ್ಯಂತ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೀಮಿಯರ್ ಶೋಗಳು ಸೇರಿ ಮೊದಲ 3 ದಿನಕ್ಕೆ ಭಾರತದಲ್ಲೇ 300 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಟೀಕೆಗಳನ್ನು ಮೀರಿ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಪರಿಣಾಮ ಬಾಕ್ಸಾಫೀಸ್ನಲ್ಲಿ ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿದೆ. ಆದಿತ್ಯಧರ್
ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿ ಅವರನ್ನು ಅನ್ಫಾಲೋ ಮಾಡಿದ್ರಾ ರಿಷಬ್ ಶೆಟ್ಟಿ?
ಮೊದಲೆಲ್ಲಾ ಇಬ್ಬರು ವ್ಯಕ್ತಿಗಳ ನಡುವಿನ ಮನಸ್ತಾಪ, ಮಾತು ಬಿಡುವ ವಿಚಾರಗಳು ಎಲ್ಲರಿಗೂ ಅಷ್ಟು ಸುಲಭವಾಗಿ ಗೊತ್ತಾಗುತ್ತಿರಲಿಲ್ಲ. ಅದಕ್ಕೆ ಬಹಳ ಸಮಯ ಬೇಕಾಗುತ್ತಿತ್ತು. ಆದರೆ ಈ ಸೋಶಿಯಲ್ ಮೀಡಿಯಾದಲ್ಲಿ ಯಾವುದೋ ರೀತಿಯಲ್ಲಿ ಇಂತಹ ವಿಚಾರಗಳು ಬಹಿರಂಗವಾಗುತ್ತದೆ. '45' ಚಿತ್ರದಲ್ಲಿ ನಟಿಸಿದ್ದ ರಾಜ್ ಬಿ ಶೆಟ್ಟಿ ಹೆಸರು ರಿಷಬ್ ಶೆಟ್ಟಿ ತೆಗೆದುಕೊಂಡಿಲ್ಲ. ಹಾಗಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು
ಐಶ್ವರ್ಯಾ ರೈ ಬಳಿ ಕ್ಷಮೆ ಕೇಳಿದ್ದ ತದ್ರೂಪಿ ಸ್ನೇಹಾ ಉಲ್ಲಾಳ್; ಆ ವೇಳೆ ಮಾಜಿ ವಿಶ್ವ ಸುಂದರಿಯ ಪ್ರತಿಕ್ರಿಯೆ ಏನಿತ್ತು?
ಬಾಲಿವುಡ್ ಕೆಲವು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ವಿಷಯದಲ್ಲಿ ಕೊಂಚ ವಿಭಿನ್ನ ಅನ್ನಬಹುದು. ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಿದ್ದು ಹೊಸ ವಿಷಯವೇನಲ್ಲ. ಅದು ಬ್ರೇಕಪ್ ಆಗಿದ್ಯಾಕೆ ಅನ್ನೋದು ಕೂಡ ಈಗ ತೀರಾ ಹಳೆಯ ವಿಷಯ. ಆದರೆ, ಬ್ರೇಕಪ್ ಬಳಿಕ ಬಾಲಿವುಡ್ನಲ್ಲಿ ಕೆಲವು ಘಟನೆಗಳು ನಡೆದಿವೆ.
Amruthadhaare ; ಲಕ್ಷ್ಮೀಕಾಂತ್ ಮುಂದೆ ಕಳಚಿ ಬಿತ್ತು ಜೈದೇವ್ ಮುಖವಾಡ, ಮಲ್ಲಿ ಮದುವೆ ನಿಂತೋಗುತ್ತಾ ?
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಆದರೆ ತಾನು ಮದುವೆಯಾಗುತ್ತಿರುವ ಹುಡುಗ ಸುನಿ ಬೇರೆ ಯಾರು ಅಲ್ಲ ಬದಲಿಗೆ ತನ್ನ ಗಂಡ ಜೈದೇವ್ ನ ಪೈಲ್ವಾನ್ ಎನ್ನುವ ವಿಷಯ ಮಲ್ಲಿಗೆ ಗೊತ್ತಿಲ್ಲ. ಈ ಮದುವೆಯ ಸಂಪೂರ್ಣ ಪ್ರಸಂಗ ಜೈದೇವ್ ರಚಿಸಿದ ಕಥೆ ಎನ್ನುವುದು ಕೂಡ ಗೌತಮ್ ಮತ್ತು ಭೂಮಿಕಾಗೆ ಗೊತ್ತಿಲ್ಲ. ಸತ್ಯಾನ್ವೇಷಣೆಯನ್ನು ಸರಿಯಾಗಿ ಮಾಡದೇ ಎಲ್ಲರೂ
ಓಟಿಟಿಯಲ್ಲಿ ಈ ವಾರ ಬಿಡುಗಡೆ ಆಗಿರುವ ಮಲಯಾಳಂ ಫ್ಯಾಮಿಲಿ ಸಿನಿಮಾಗಳ ಲಿಸ್ಟ್
ಇಂದು ಶುಕ್ರವಾರದ ಪ್ರೈಮ್ ಟೈಮ್. ಮಲಯಾಳಂ ಸಿನಿಮಾ ಪ್ರೇಮಿಗಳಿಗಾಗಿ ಒಟಿಟಿಯಲ್ಲಿ ಫ್ಯಾಮಿಲಿ ಎಂಟರ್ಟೈನರ್ಗಳ ಸುರಿಮಳೆಯೇ ಆಗುತ್ತಿದೆ. ಡ್ರಾಮಾ, ವಿಡಂಬನೆ ಮತ್ತು ಎಮೋಷನಲ್ ಮಿಸ್ಟರಿ ಕಥೆಗಳನ್ನೊಳಗೊಂಡ ಹೊಸ ಸಿನಿಮಾಗಳು ಈಗ ವೀಕ್ಷಣೆಗೆ ಲಭ್ಯವಿವೆ. ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಈ ಚಿತ್ರಗಳು, ಈಗ ಮನೆಯವರೆಲ್ಲರೂ ಒಟ್ಟಾಗಿ ಕುಳಿತು ನೋಡಲು ಹೇಳಿಮಾಡಿಸಿದಂತಿವೆ. ಕ್ಲೀನ್ ಸರ್ಟಿಫಿಕೇಟ್ ಮತ್ತು ಕಿರುತೆರೆ-ಹಿರಿತೆರೆಯ ಜನಪ್ರಿಯ
ಮಾರ್ಚ್ 21ರ ಈ ಶನಿವಾರದಂದು ಮನೆಯವರೆಲ್ಲಾ ಒಟ್ಟಾಗಿ ಕುಳಿತು ಸಿನಿಮಾ ನೋಡಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ದರೆ ಮಲಯಾಳಂ ಚಿತ್ರರಂಗ ನಿಮಗಾಗಿ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳನ್ನು ಸಿದ್ಧಪಡಿಸಿದೆ. ಮಾರ್ಚ್ ತಿಂಗಳಿನಲ್ಲಿ ಚಿತ್ರಮಂದಿರಗಳಿಂದ ನೇರವಾಗಿ ಸ್ಟ್ರೀಮಿಂಗ್ಗೆ ಬಂದಿರುವ ಹಲವು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾಗಳು ಈಗ ಟ್ರೆಂಡಿಂಗ್ನಲ್ಲಿವೆ. ಸದಾ ನೋಡುವ ಹಳೆಯ ಸಿನಿಮಾಗಳಿಗಿಂತ ಭಿನ್ನವಾಗಿ, ಹೊಸತನದಿಂದ ಕೂಡಿರುವ ಈ ಚಿತ್ರಗಳು ವೀಕ್ಷಕರ
ಕಂಗನಾ ಮಾಡಿದ ‘ಎಮರ್ಜೆನ್ಸಿ’ 2 ದಿನ ಓಡಲಿಲ್ಲ ; ಧುರಂಧರನ್ ಜಮೀಲ್ ಜಮಾಲಿ ವ್ಯಂಗ್ಯ
ಬಾಕ್ಸ್ ಆಫೀಸ್ ನಲ್ಲಿ ಸದ್ಯ 'ಧುರಂಧರ್ 2' ಸಿನಿಮಾದ್ದೇ ಅಬ್ಬರ. ಈ ಸಿನಿಮಾ ಸೃಷ್ಟಿಸುತ್ತಿರುವ ಸುನಾಮಿಗೆ ಹಳೆಯ ದಾಖಲೆಗಳೆಲ್ಲ ಧೂಳಿಪಟವಾಗುತ್ತಿವೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ರಾಕೇಶ್ ಬೇಡಿ ಸಂಚಲನದ ಹೇಳಿಕೆ ನೀಡಿದ್ದಾರೆ. ಎನ್ ಡಿ ಟಿವಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು ನೇರವಾಗಿಯೇ ಮಾತನಾಡಿದ್ದಾರೆ. ರಾಕೇಶ್ ಬೇಡಿ ಅವರ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್
ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕರಿಗೆ ಸಿಹಿಸುದ್ದಿ
ಪ್ಯಾನ್ ಇಂಡಿಯಾ ಟ್ರೆಂಡು.. ದೊಡ್ಡ ಸಿನಿಮಾಗಳ ಅಭಾವ.. ಸಣ್ಣ ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳಿಗೆ ಬಾರದ ಪ್ರೇಕ್ಷಕರು.. ಓಟಿಟಿ ಆರ್ಭಟ.. ಇದೆಲ್ಲದರ ನಡುವೆ ಚಿತ್ರಮಂದಿರಗಳ ಗೋಳು ಹೇಳತೀರದು. ಇದೇ ಕಾರಣಕ್ಕೆ ಚಿತ್ರಮಂದಿರಗಳು ಒಂದೊಂದಾಗಿ ನೆಲಸಮವಾಗಿತ್ತಿವೆ. ಆ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ಗಳು ಎದ್ದು ನಿಲ್ಲುತ್ತಿವೆ. ಮಲ್ಟಿಪ್ಲೆಕ್ಸ್ಗಳು ಹೆಚ್ಚಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಖದರ್ ಕಳೆದುಕೊಳ್ಳುತ್ತಿವೆ. ಬೆಂಗಳೂರಿನಲ್ಲೇ ಸಾಕಷ್ಟು ಚಿತ್ರಮಂದಿರಗಳು ಬಂದ್
ಐದನೇ ಮಗುವಿನ ನಿರೀಕ್ಷೆಯಲ್ಲಿ ಬಿಗ್ ಬಾಸ್ ಸ್ಫರ್ಧಿ ; ಟ್ರೋಲಿಗರಿಗೆ ಆಹಾರವಾದ ಇಬ್ಬರು ಹೆಂಡತಿಯರ ಮುದ್ದಿನ ಗಂಡ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ನಾವು ಇಬ್ಬರು ನಮಗೆ ಇಬ್ಬರು ಎಂಬ ಘೋಷವಾಕ್ಯ ಮೊಳಗುತ್ತಿತ್ತು. ಆ ನಂತರ ಕಾಲ ಬದಲಾಯ್ತು. ಬದಲಾದ ಕಾಲದಲ್ಲಿ ಬದುಕಿನ ವೆಚ್ಚ ಕೂಡ ಹೆಚ್ಚಾಯ್ತು. ಈ ಹಿನ್ನೆಲೆ ಒಂದೇ ಮಗು ಸಾಕು ಎನ್ನುವಂತಾಯ್ತು. ಈಗ ಕಾಲ ಮತ್ತಷ್ಟೂ ಬದಲಾಗಿದೆ. ಈ 5G ಯುಗದಲ್ಲಿ ಹಲವರು ಮಗು ಬೇಡ ಎನ್ನುವ ತೀರ್ಮಾನಕ್ಕೆ
ಕಾಂತಾರ ಅಣಕಿಸಿದ್ದ ರಣ್ವೀರ್.. ಎಲ್ಲಾ ಮರೆತು 'ಧುರಂಧರ್ 2' ಅನ್ನು ಹಾಡಿ ಹೊಗಳಿದ ರಿಷಬ್ ಶೆಟ್ಟಿ
'ಧುರಂಧರ್ 2' ಬಾಕ್ಸಾಫೀಸ್ನಲ್ಲಿ ಮೋಡಿ ಮಾಡುತ್ತಿದೆ. ಯುಗಾದಿ ಹಬ್ಬಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಹಲ್ಚಲ್ ಎಬ್ಬಿಸಿತ್ತು. ಈ ವರ್ಷದ ಅತೀ ದೊಡ್ಡ ಸಿನಿಮಾ ಆಗುತ್ತೆ ಅನ್ನೋದನ್ನು ರಿಲೀಸ್ಗೂ ಮುನ್ನವೇ ಸಾಬೀತು ಮಾಡಿತ್ತು. ಆದಿತ್ಯ ಧರ್ ನಿರ್ದೇಶಿಸಿದ್ದ 'ಧುರಂಧರ್'ಗೆ ಪ್ರೇಕ್ಷಕರು ಮನ ಸೋತಿದ್ದರು. ದೇಶ ಪ್ರೇಮ ಉಕ್ಕಿ ಬಂದಿತ್ತು. ಅದೇ ನಿರೀಕ್ಷೆಯಲ್ಲಿ ಇದ್ದಿದ್ದರಿಂದ ವಿಶ್ವದೆಲ್ಲೆಡೆ
4 ವರ್ಷದ ನಂತರ ಸಂಗೀತ ಸಾಮ್ರಾಜ್ಯದ ಸುಲ್ತಾನರನ್ನು ಕಣ್ತುಂಬಿಕೊಂಡ ಎರಡೂವರೆ ಲಕ್ಷ ಜನ ; ಐತಿಹಾಸಿಕ ದಾಖಲೆ
ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ವಿಶ್ವದೆಲ್ಲೆಡೆ ಈ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದಕ್ಕೆ ಸದ್ಯ ''ಬಿಟಿಎಸ್'' ತಂಡದ ಸಂಗೀತ ಕಾರ್ಯಕ್ರಮದಲ್ಲಿ ಕಂಡು ಬಂದ ಜನಜಂಗುಳಿ ಸದ್ಯದ ಉದಾಹರಣೆ. ಹೌದು, ''ಬಿಟಿಎಸ್'' ಅರ್ಥಾತ್ 'ಬಾಂಗ್ಟನ್ ಸೋನ್ಯೋಂದನ್' ಅಂದರೆ 'ಬುಲೆಟ್ ಪ್ರೂಫ್ ಬಾಯ್ ಸ್ಕೌಟ್ಸ್'. ದಕ್ಷಿಣ
Bhavana Ramanna: ಭಾವನಾ ರಾಮಣ್ಣ ಮಗಳ ನಾಮಕರಣ; ಅಜ್ಜಿ ರುಕ್ಮಿಣಿಯ ಹೆಸರಿಟ್ಟ ನಟಿ
ಸ್ಯಾಂಡಲ್ವುಡ್ನ ಹಿರಿಯ ನಟಿ ಭಾವನಾ ರಾಮಣ್ಣ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಮೂಲಕ ಮಗುವನ್ನು ಪಡೆಯಲು ಮುಂದಾಗಿದ್ದ ಭಾವನಾ ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸಿದ್ದರು. ಇವರು ಐವಿಎಫ್ ಮೂಲಕ ಮಗುವನ್ನು ಪಡೆಯುವುದಕ್ಕೆ ಭಯ ಬೀಳುತ್ತಿದ್ದ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿಸಿದ್ದರು. ಇವರ ಗಟ್ಟಿ ನಿರ್ಧಾರದ ಬಗ್ಗೆ ಸ್ಯಾಂಡಲ್ವುಡ್ ಮಂದಿ ಮೆಚ್ಚುಗೆಯನ್ನು
ಆಸ್ಕರ್ ನಾಮನಿರ್ದೇಶಿತ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ನಿರ್ಬಂಧ
► “ಭಾರತ-ಇಸ್ರೇಲ್ ಸಂಬಂಧಕ್ಕೆ ಧಕ್ಕೆಯಾಗಬಹುದು ಎಂದು ಚಿತ್ರ ಬಿಡುಗಡೆಗೆ ತಡೆ”► ಗಾಝಾದ 5 ವರ್ಷದ ಮಗುವಿನ ಕೊನೆಯ ಕ್ಷಣಗಳನ್ನು ಆಧರಿಸಿ ನಿರ್ಮಿಸಿದ್ದ ಚಿತ್ರ
4 ರೊಮ್ಯಾನ್ಸ್, 2 ಲಿವ್-ಇನ್ ಸಂಬಂಧ, 2 ಡಿವೋರ್ಸ್ ; 62ನೇ ವರ್ಷದಲ್ಲಿ 3ನೇ ಮದುವೆಗೆ ರೆಡಿಯಾದ ಖ್ಯಾತ ನಟಿ
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಇದಕ್ಕೆ ಕುನಿಕಾ ಸದಾನಂದ್
ಅವಕಾಶ ಬೇಕಂದ್ರೆ ಅಡ್ಜಸ್ಟ್ ಮಾಡ್ಕೊಳ್ಳಿ ಅಂತಾರೆ ; 7ನೇ ಕ್ಲಾಸ್ನಲ್ಲೇ ಕಹಿ ಅನುಭವ - ಬಿಗ್ ಬಾಸ್ ಸ್ಫರ್ಧಿ ಭಾವುಕ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ದ ಹೋರಾಡಲು ಆ ಕ್ಷಣಕ್ಕೆ ಸಾಧ್ಯವಾಗದೇ
ʼಧುರಂಧರ್ʼ ಸಿನಿಮಾವನ್ನು ಪ್ರಶಂಸಿಸಿದ ತೆಲುಗು ನಟರನ್ನು ತರಾಟೆಗೆ ತೆಗೆದುಕೊಂಡ ಪ್ರಕಾಶ್ ರಾಜ್
ಈ ಚಿತ್ರ ವೀಕ್ಷಿಸಲು ಹಣ, ಸಮಯ ಎರಡನ್ನೂ ವ್ಯರ್ಥಮಾಡಬೇಡಿ ಎಂದ ನಟಿ ರಮ್ಯಾ
ಗಂಡ ಗೆದ್ದರೂ ಹೆಂಡತಿಗಿಲ್ಲ ಖುಷಿ ? ‘ಧುರಂಧರ್’ಗೆ ಜೈಕಾರ ಹಾಕಲಿಲ್ಲ ದೀಪಿಕಾ ಪಡುಕೋಣೆ
ಸುಖ ದುಃಖದಲ್ಲಿ ಜೊತೆಯಾಗುವ ಗಂಡ-ಹೆಂಡ್ತಿ ಎಂತಹದ್ದೇ ಕಷ್ಟ ಬಂದರೂ ಜೊತೆಯಾಗಿರುತ್ತಾರೆ. ಮದುವೆ ನಂತರ ಸೋಲು ಕೂಡ ಒಬ್ಬರದ್ದಲ್ಲ. ಗೆಲುವು ಕೂಡ ಒಬ್ಬರದ್ದಲ್ಲ. ಗೆಲುವು-ಸೋಲು ಏನೇ ಇರಲಿ ಅದು ಇಬ್ಬರದ್ದು ಹೌದು. ಗಂಡನ ಸಂಭ್ರಮದಲ್ಲಿ ಹೆಂಡತಿ ಮತ್ತು ಪತ್ನಿಯ ಸಂಭ್ರಮದಲ್ಲಿ ಪತಿ ಜೊತೆಯಾಗಿ ನಿಲ್ಲುವುದೇ ಸಂಸಾರದ ಸುಂದರ ನಿಯಮ. ಹಿಂದೆಯೆಲ್ಲ ಈ ನಿಯಮವನ್ನು ನಾಲ್ಕು ಗೋಡೆಯ ನಡುವೆ ಪಾಲಿಸಲಾಗುತ್ತಿತ್ತು.
ಯುಗಾದಿ ಹಬ್ಬಕ್ಕೆ ಅನಿರೀಕ್ಷಿತವಾಗಿ ತೆರೆಕಂಡವ ಸಿನಿಮಾ 'ಲವ್ ಮಾಕ್ಟೇಲ್ 3'. ಯಶ್ ಸಿನಿಮಾ 'ಟಾಕ್ಸಿಕ್' ಮಾರ್ಚ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ರಿಲೀಸ್ ಪೋಸ್ಟ್ಪೋನ್ ಆಗಿದ್ದರಿಂದ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಲವ್ ಮಾಕ್ಟೇಲ್ 3' ನಿರೀಕ್ಷೆಗಿಂತ ಮೊದಲೇ ರಿಲೀಸ್ ಮಾಡಲಾಗಿದೆ. ಕಳೆದ ಎರಡು ಸೀಕ್ವೆಲ್ಗಳು ಹಿಟ್ ಆಗಿದ್ದರಿಂದ 3ನೇ ಸೀಕ್ವೆಲ್ ಬಗ್ಗೆನೂ ನಿರೀಕ್ಷೆ
Bhagyalakshmi: ಕುಸುಮಾ ಸ್ಕೆಚ್ಗೆ ತಾಂಡವ್ ಉಲ್ಟಾ ರಿಯಾಕ್ಷನ್; ಭಾಗ್ಯ-ಆದಿ ಮದುವೆ ಮಾಡಿಸ್ತಾನಾ ತಾಂಡವ್?
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಇಂದಿನ ಪ್ರೋಮೋದಲ್ಲಿ ಪ್ರೇಕ್ಷಕರು ನಿರೀಕ್ಷಿಸದ ದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ. ಇಡೀ ಕುಟುಂಬವೇ ಶಾಕ್ ಆಗುವಂತಹ ನಿರ್ಧಾರವನ್ನು ಕುಸುಮಾ ತೆಗೆದುಕೊಂಡಿದ್ದಾರೆ. ಈ ಬೆಳವಣಿಗೆಯಿಂದ ತಾಂಡವ್ ಅಕ್ಷರಶಃ ಕಂಗಾಲಾಗಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಈ ಹೈಡ್ರಾಮಾ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಭಾಗ್ಯ ಮತ್ತು ಆದಿ
ಭಗವದ್ಗೀತೆಯನ್ನು ನಿಮ್ಮಷ್ಟಕ್ಕೆ ತಿರುಚಿ ದ್ವೇಷ ಹರಡಬೇಡಿ; 'ಧುರಂಧರ್-2' ಬಗ್ಗೆ ಮತ್ತೆ ರಮ್ಯಾ ಕಾಮೆಂಟ್
'ಧುರಂಧರ್' ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ನಟಿ ರಮ್ಯಾ ಕೂಡ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ್ರೆ ನಿಮ್ಮ ಹಣ ವ್ಯರ್ಥ, ನಿದ್ದೆ ಬರಿಸುವಂತಿದೆ. ಕೆಲ ಸನ್ನಿವೇಶಗಳ ತಮಾಷೆ ಎನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದರು. ಆಕೆಯ ರಿವ್ಯೂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕೆಲವರು ಆಕೆಯ ರಿವ್ಯೂ ನೋಡಿ
ರಾಮ್ ಚರಣ್ ಬರ್ತ್ಡೇಗೆ 'ಕುಸ್ತಿ' ಫಿಕ್ಸ್: 'ಪೆದ್ದಿ' ಟೀಸರ್ ರಿಲೀಸ್ ಡೇಟ್ ಔಟ್; ಫ್ಯಾನ್ಸ್ಗೆ ಹಬ್ಬವೋ ಹಬ್ಬ…
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿಮಾನಿಗಳಿಗೆ ಈಗ ಹಬ್ಬದ ಸಂಭ್ರಮ. ಮಾರ್ಚ್ 27 ಬಂತೆಂದರೆ ಸಾಕು, ಮೆಗಾ ಪವರ್ ಸ್ಟಾರ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಅಬ್ಬರ ಶುರು ಮಾಡುತ್ತಾರೆ. ಈ ಬಾರಿ ಚರಣ್ ಅವರ 41ನೇ ಹುಟ್ಟುಹಬ್ಬಕ್ಕೆ ದೊಡ್ಡ ಉಡುಗೊರೆ ಕಾದಿದೆ ಎಂಬ ಸುದ್ದಿ ಫಿಲ್ಮ್ನಗರ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹೌದು, ಬುಚ್ಚಿಬಾಬು ಸನಾ ನಿರ್ದೇಶನದ 'ಪೆದ್ದಿ'
ಅವತ್ತು ಹುಲಿ ಎತ್ತಿ ಬಿಸಾಕಿತ್ತು.. ನೆನಸ್ಕೊಂಡ್ರೆ ಮೈ ಜುಮ್ ಅನ್ಸುತ್ತೆ; ಮಧುರ ಸಂಜಯ್
ಪ್ರಾಣಿಗಳನ್ನು ಬಳಸಿಕೊಂಡು ಸಿನಿಮಾ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಆನೆ, ಹುಲಿ, ಸಿಂಹದ ರೀತಿ ವನ್ಯಮೃಗಗಳನ್ನು ಸಿನಿಮಾಗಳಲ್ಲಿ ನೋಡಿ ಜನ ಪುಳಕಗೊಳ್ಳಬಹುದು. ಆದರೆ ಆ ದೃಶ್ಯಗಳನ್ನು ಸೆರೆಹಿಡಿಯಲು ಚಿತ್ರತಂಡ ಕಸರತ್ತು ಅಷ್ಟಿಷ್ಟಲ್ಲ. ಈಗ ವಿಎಫ್ಎಕ್ಸ್, ಸಿಜಿ ಬಳಸಿ ಅಂತಹ ದೃಶ್ಯಗಳನ್ನು ಕಟ್ಟಿಕೊಡುತ್ತಾರೆ. ದಶಕಗಳ ಹಿಂದೆ ಜೀವಂತ ಪ್ರಾಣಿಗಳನ್ನೇ ಬಳಸಿಕೊಂಡು ಒಂದಷ್ಟು ಟ್ರಿಕ್ಸ್ ಬಳಸಿ ಚಿತ್ರೀಕರಣ ಮಾಡಲಾಗ್ತಿತ್ತು. 'ಶಬರಿಮಲೆ
'ಧುರಂಧರ್- 2' ಎದುರು 'ಟಾಕ್ಸಿಕ್' ಬಿಡುಗಡೆ ಮಾಡದೇ ಒಳ್ಳೆ ಕೆಲ್ಸ ಮಾಡಿದ್ರಾ ಯಶ್?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ 'ಧುರಂಧರ್- 2' ಜೊತೆ ಕನ್ನಡದ 'ಟಾಕ್ಸಿಕ್' ಸಿನಿಮಾ ಕೂಡ ತೆರೆಗಪ್ಪಳಿಸಬೇಕಿತ್ತು. 4 ವರ್ಷಗಳಿಂದ ಯಶ್ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ತೆರೆಮೇಲೆ ರಾಯ ಹಾಗೂ ಟಿಕೆಟ್ ಆಗಿ ರಾಕಿಂಗ್ ಸ್ಟಾರ್ ಆರ್ಭಟ ನೋಡಿ ಎಂಜಾಯ್ ಮಾಡುತ್ತಿದ್ದರು. ಇರಾನ್- ಇಸ್ರೇಲ್ ಯುದ್ಧದ ನೆಪವೊಡ್ಡಿ ಸಿನಿಮಾ ಬಿಡುಗಡೆ 3 ತಿಂಗಳು ಮುಂದೂಡಲಾಗಿದೆ. ಮಾರ್ಚ್ 19ಕ್ಕೆ
ಕನ್ನಡದ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಸಂದೇಶ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಕನ್ನಡದ ಜನಪ್ರಿಯ ಗೀತೆಯನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. ಇದು ಕನ್ನಡಿಗರ ಗಮನ ಸೆಳೆದಿದೆ. 'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಜಗತ್ಜನನಿ ಮಾತೆಯ ಮೇಲಿನ
Dhurandhar-2 Day 2 Boxoffice: 2ನೇ ದಿನ 'ಧುರಂದರ್' ಆರ್ಭಟ ಹೇಗಿತ್ತು? ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಆದಿತ್ಯಧರ್ ನಿರ್ದೇಶನದ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕೆಲವರು ಪ್ರಾಪೊಗಂಡಾ ಸಿನಿಮಾ ಎಂದು ಆರೋಪಿಸಿದರೂ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿಂದೆ ಬಿದ್ದಿದೆ. ಆದರೂ ಹೆಚ್ಚು ಕಮ್ಮಿ 4 ಗಂಟೆ ಸಿನಿಮಾ ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ಸಕ್ಸಸ್ ಕಂಡಿದೆ. ಒಂದು ವರ್ಗದ ಪ್ರೇಕ್ಷಕರು 'ಧುರಂಧರ್'-2 ಕೊಂಡಾಡುತ್ತಿದ್ದಾರೆ.

23 C