ಟಾಕ್ಸಿಕ್ ಮತ್ತು ಧುರಂಧರ್-2 ಚಿತ್ರದ ಬಾಕ್ಸ್ ಆಫೀಸ್ ಬಿಗ್ ಫೈಟ್ ಫಿಕ್ಸ್ ಆಗಿದೆ. ಈ ಎರಡೂ ಸಿನಿಮಾಗಳು ಮಾರ್ಚ್-19 ರಂದು ರಿಲೀಸ್ ಆಗುತ್ತಿವೆ. ಈ ಎರಡೂ ಸಿನಿಮಾಗಳ ಈಗೀನ ಒಂದಷ್ಟು ಸದ್ದಾಗ್ತಿರೋ ಸುದ್ದಿಯ ವಿವರ ಇಲ್ಲಿದೆ ಓದಿ.
Raj B Shetty: ಕಾಲಿವುಡ್ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ; ಮೊದಲ ಚಿತ್ರದ ಹೆಸರೇನು ಗೊತ್ತಾ?
ರಾಜ್ ಬಿ ಶೆಟ್ರು ತಮಿಳು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಮೊದಲ ಚಿತ್ರದ ಟೈಟಲ್ ಕೂಡ ಮಜವಾಗಿದೆ. ರೋಲ್ ಕೂಡ ಖಡಕ್ ಆಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Ilaiyaraaja: ಕಾಪಿರೈಟ್ ಕದನದಲ್ಲಿ ಇಳಯರಾಜಾಗೆ ಹಿನ್ನಡೆ! ಆ 134 ಹಿಟ್ ಹಾಡುಗಳ ಹಕ್ಕು ಇನ್ಮುಂದೆ ಇವರಿಗಿಲ್ಲ!
Ilaiyaraaja: ಸರಿಗಮ ಸಂಸ್ಥೆಯ ವಶದಲ್ಲಿರುವ 134 ಚಿತ್ರಗಳ ಹಾಡುಗಳನ್ನು ಬಳಸುವುದರಿಂದ, ಹಕ್ಕು ಪಡೆಯುವುದರಿಂದ ಅಥವಾ ಪರವಾನಗಿ ಪಡೆಯುವುದರಿಂದ ಇಳಯರಾಜಾ ಅವರಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
Puneeth Rajkumar: ಪುನೀತ್ ರಾಜ್ಕುಮಾರ್ ಹಳೇ ಸಿನಿಮಾದ ಹೊಸ ಮಾಹಿತಿ ಕೊಟ್ಟ ಅಶ್ವಿನಿ ಪುನೀತ್ ರಾಜ್ಕುಮಾರ್!
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಆಕಾಶ್ ಚಿತ್ರ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಪುನೀತ್ 51 ನೇ ಜನ್ಮ ದಿನದ ಐದು ದಿನ ಮುಂಚೇನೆ ಈ ಸಿನಿಮಾ ಬರ್ತಿದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
Jogi Prem: ನಿಮ್ಮ ಜೊತೆ ಸದಾ ನಾವಿದ್ದೇವೆ; ದರ್ಶನ್ ಬರ್ತ್ಡೇ ದಿನ ಸ್ಪೆಷಲ್ ಫೋಟೋ ಶೇರ್ ಮಾಡಿದ ಜೋಗಿ ಪ್ರೇಮ್!
Darshan Birthday: ದಾಸ ದರ್ಶನ್ ಜನ್ಮ ದಿನಕ್ಕೆ ಜೋಗಿ ಪ್ರೇಮ್ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಈ ಕಾಲ ತಾತ್ಕಾಲಿವಾಗಿಯೇ ಇರುತ್ತದೆ. ನಿನಗಾಗಿಯೇ ಒಳ್ಳೆ ದಿನಗಳು ಕಾಯುತ್ತಿವೆ. ನಾನು ನಿನ್ನ ಜೊತೆಗೆ ಇರುತ್ತೇನೆ ಅಂತಲೇ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Siva Karthikeyan: ಕಮಲ್-ಶಿವ ಜೋಡಿಯ ಮತ್ತೊಂದು ಕಮಾಲ್! ಹೊಸ ಚಿತ್ರದ ಟೈಟಲ್ ಅನೌನ್ಸ್, ಕುತೂಹಲಕ್ಕೆ ಬಿತ್ತು ಬ್ರೇಕ್!
Siva Karthikeyan: ಕಮಲ್ ಹಾಸನ್, ಶಿವಕಾರ್ತಿಕೇಯನ್ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಅದೆಷ್ಟೋ ದಿನಗಳ ಹಿಂದೆಯೇ ಕೇಳಿಬಂದಿತ್ತು. ಆದ್ರೆ ಅಧಿಕೃತವಾಗಿ ಆ ಸಿನಿಮಾಗೆ ಯಾವುದೇ ಹೆಸರಿಟ್ಟಿರಲಿಲ್ಲ. ಇದೀಗ ಕಮಲ್ ಹಾಸನ್ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ.
Border 2 Box Office Day 25 ; ಸನ್ನಿ ಡಿಯೋಲ್ ಅಬ್ಬರ ; ಶಾರುಖ್ ಖಾನ್-ಸಲ್ಮಾನ್ ಖಾನ್ ದಾಖಲೆ ಉಡೀಸ್
ಹೊಸಬರ ಅಬ್ಬರದ ಮುಂದೆ ಚಿತ್ರರಂಗದ ಹಳೆಯ ಹುಲಿಗಳು ಮಂಕಾಗಿವೆ ಎನ್ನುವ ಮಾತು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಮೆಗಾ ಸ್ಟಾರ್ ಚಿರಂಜೀವಿ ಅವರಿಂದ ಹಿಡಿದು ಅಕ್ಷಯ್ ಕುಮಾರ್ ವರೆಗೆ.. ಸಲ್ಮಾನ್ ಖಾನ್ ಅವರಿಂದ ಹಿಡಿದು ನಾಗಾರ್ಜುನವರೆಗೆ... ಹಲವರ ಚಿತ್ರಗಳು ಒಂದಾದ ಮೇಲೊಂದರಂತೆ ಮಕಾಡೆ ಮಲಗುತ್ತಿದ್ದವು. ಆದರೆ ಈ ವರ್ಷ ಹಳೆಯ ಹುಲಿಗಳು
Vijay: ದಳಪತಿ ಫ್ಯಾನ್ಸ್ಗೆ ಗುಡ್ ನ್ಯೂಸ್! ವಿಜಯ್ ಮತ್ತೊಂದು ಚಿತ್ರ ರೀ ರಿಲೀಸ್
Vijay: ದಳಪತಿ ವಿಜಯ್ ಕೊನೆಯ ಸಿನಿಮಾ ಜನ ನಾಯಗನ್ ರಿಲೀಸ್ ಗಾಗಿ ಅದೆಷ್ಟೋ ಅಭಿಮಾನಿಗಳು ಕಾಯುತಿದ್ದರು. ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ಜನವರಿ 9ರಂದು ವಿಜಯ್ ನಟನೆಯ ಜನ ನಾಯಗನ್ ತೆರೆಗೆ ಬರಬೇಕಿತ್ತು.ಆದ್ರೆ ಸೆನ್ಸಾರ್ ಸಮಸ್ಯೆಗೆ ಸಿಲುಕಿದ ಈ ಸಿನಿಮಾ ರಿಲೀಸ್ ಗೆ ಇನ್ನೂ ದಿನ ಕೂಡಿ ಬರಲೇ ಇಲ್ಲ. ಇದರಿಂದ ವಿಜಯ್ ಅಭಿಮಾನಿಗಳಿಗೆ ತುಂಬಾ ನೋವಾಗಿತ್ತು. ಆದ್ರೆ ಇದೀಗ ದಳಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ.
Darshan Fan: ದರ್ಶನ್ ಫ್ಯಾನ್ಗೆ ಕಪಾಳ ಮೋಕ್ಷ;ಪೊಲೀಸರ ಮೇಲೆ ದೂರು ಕೊಡ್ತಾರಾ ಅಭಿಮಾನಿ?
ಇಂದು (ಫೆಬ್ರವರಿ 16) ದರ್ಶನ್ ಅವರ 49ನೇ ಹುಟ್ಟಹಬ್ಬ. ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಬರ್ತ್ಡೇಯನ್ನು ಆಚರಿಸಿಕೊಳ್ಳುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಆಚರಿಸಿಕೊಳ್ಳಬೇಕಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಜಾಮೀನು ರದ್ದಾದ ಬಳಿಕ ಮತ್ತೆ ಜೈಲು ಸೇರುವಂತಾಗಿತ್ತು. ಬರ್ತ್ಡೇ ಒಳಗೆ ಅವರು ಬಿಡುಗಡೆಯಾಗಬಹುದೆಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ, ಅವರ ಆಸೆ ಈಡೇರಲಿಲ್ಲ. ಚಾಲೆಂಜಿಂಗ್
ನಾನು ಇನ್ನೂ ಈ ದೇಶದಲ್ಲಿರಬೇಕು ; ನರೇಂದ್ರ ಮೋದಿ ನನ್ನ ಇಷ್ಟದ ರಾಜಕಾರಣಿ - ತಾಪ್ಸಿ ಪನ್ನು
ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂರುವ ತಾರೆಯರೇ ಹೆಚ್ಚು. ಆದರೆ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ದ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಛಾತಿಯನ್ನು ಹೊಂದಿರುವವರು ತಾಪ್ಸಿ ಪನ್ನು. ಹೌದು, ತ್ಯಾಪ್ಸಿ ಪನ್ನು ಗೊತ್ತಲ್ಲವಾ..? ಒಂದ್ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚೆಚ್ಚು ಓಡಾಡುತ್ತಿದ್ದ ಈ
Trisha Krishnan: ತ್ರಿಷಾ ಬಗ್ಗೆ ವಿವಾದಾತ್ಮಕ ಹೇಳಿಕೆ ಬಳಿಕ ಕ್ಷಮೆ ಕೇಳಿದ ಬಿಜೆಪಿ ನಾಯಕ!
Trisha Krishnan: ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ನೀಡಿದ ಹೇಳಿಕೆ ಬಹು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನಟಿ ತ್ರಿಷಾ ಹೆಸರು ಅನಾವಶ್ಯಕವಾಗಿ ಎಳೆದು ಹೇಳಿಕೆ ನೀಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ವಿವಾದಾತ್ಮಕ ಹೇಳಿಕೆ ಬಳಿಕ ಬಿಜೆಪಿ ನಾಯಕ ನಾಗೇಂದ್ರನ್ ಕ್ಷಮೆ ಕೇಳಿದ್ದಾರೆ.
Darshan: ಜೈಲಿನಲ್ಲೇ ದರ್ಶನ್ ಬರ್ತ್ ಡೇ! ವಿಶ್ ಮಾಡಲು ಬಂದ ವಿಜಯಲಕ್ಷ್ಮಿ
Darshan: ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಜೈಲಿನಲ್ಲಿ ಆಚರಿಸಬೇಕಾಯಿತು. ವಿಜಯಲಕ್ಷ್ಮಿ, ವಿನೀಶ್, ದಿನಕರ್ ತೂಗುದೀಪ, ಧನ್ವೀರ್ ಮತ್ತು ಹರಿಕೃಷ್ಣ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದರು.
Rachita Ram: ನಟಿ ರಚಿತಾ ರಾಮ್ ಕಾರು ಚಾಲಕನಿಂದ ದರ್ಪ! ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ
Rachita Ram: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಮೇಲೆ ನಟಿ ರಚಿತಾ ರಾಮ್ ಕಾರು ಚಾಲಕ ಹಲ್ಲೆ ನಡೆಸಿರುವ ಘಟನೆ ವಿಜಯನಗರದ ಹಂಪಿಯಲ್ಲಿ ನಡೆದಿದೆ.
Kannada Actress: ತೆರೆ ಮೇಲಿನ ಜೀವನ ತುಂಬಾ ಸುಂದರ ವಾಗಿತ್ತು. ಆದ್ರೆ ನಿಜ ಜೀವನ ಮಾತ್ರ ಊಹಿಸಲು ಸಾಧ್ಯವಾಗದಷ್ಟು ನೋವುಗಳು ತುಂಬಿದ್ದವು .ಇವರ ನೈಜ ನಟನೆಗೆ ಅದೆಷ್ಟೋ ಜನ ಮನಸೋತಿದ್ದಾರೆ. ಜೊತೆಗೆ ತಮ್ಮ ನ್ಯಾಚುರಲ್ ಬ್ಯುಟಿಯಿಂದ ಅದೆಷ್ಟೋ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ.
ಹಾಸ್ಯ ಚತುರನ ಮೊಗದಲ್ಲಿ ಕೊನೆಗೂ ಮೂಡಿದ ನಗು ; ಜೈಲಿಂದ ಹೊರ ಬಂದ ರಾಜ್ಪಾಲ್ ಯಾದವ್
ಈ ಅದೃಷ್ಟ ಅನ್ನುವುದೇ ಹಾಗೇ .. ಒಲಿದರೆ ಕಸದಲ್ಲಿಯೂ ವಜ್ರ ಸಿಗುತ್ತೆ. ಕೈ ಕೊಟ್ಟರೆ ಹಗ್ಗವು ಹಾವಾಗುತ್ತೆ. ಇನ್ನೂ ಬಣ್ಣದ ಲೋಕದಲ್ಲಿ ಅದೃಷ್ಟದ ಈ ಹಾವು ಏಣಿಯಾಟದಲ್ಲಿ ಯಾರು, ಯಾವಾಗ, ಎಲ್ಲಿ ತಲುಪುತ್ತಾರೆ ಎಂದು ಹೇಳುವುದು ಕಷ್ಟ. ಮೆರೆದಾಡಿ ಯಾವಾಗ ಕಣ್ಮರೆಯಾಗ್ತಾರೆ ಎಂದು ಭವಿಷ್ಯ ಹೇಳುವುದು ಕಷ್ಟ. ಬದುಕಿನ ಈ ರಂಗಭೂಮಿಯಲ್ಲಿ ಕಾಲವೇ ಪರಮೋಚ್ಛ ನ್ಯಾಯಾಧೀಶ. ಸಮಯ
First Victory! Court Relief for Actor Yash’s Mother in Site Case | ನನ್ನ ಹೆಸರು ಹಾಳು ಮಾಡಿದ್ದಾರೆ | N18V
First Victory! Court Relief for Actor Yash’s Mother in Site Case | ನನ್ನ ಹೆಸರು ಹಾಳು ಮಾಡಿದ್ದಾರೆ | N18V
ಫೆಬ್ರವರಿ 26ಕ್ಕೆ ಮದುವೆ ; ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ವೈರಲ್ - ಆರತಕ್ಷತೆ ಎಲ್ಲಿ ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವೈಭವೋಪೇತ ಮದುವೆಗೆ ಇನ್ನೇನು ಹತ್ತೇ ದಿನ ಬಾಕಿ. ಹೀಗಂತ ನಾವು ಹೇಳ್ತಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾದ ಸುದ್ದಿ ಇದು. ಕೇವಲ ಸಾಮಾಜಿಕ ಜಾಲತಾಣ ಮಾತ್ರ ಅಲ್ಲ. ಚಿತ್ರರಂಗದಲ್ಲಿ ಕೂಡ ಇವರ ಮದುವೆಯ ಚರ್ಚೆ ನಡೆಯುತ್ತಿದೆ. ರಾಜಸ್ತಾನದ ಉದಯಪುರದಲ್ಲಿ ಇಬ್ಬರು ಇದೇ ಫೆಬ್ರವರಿ 26ಕ್ಕೆ ಮದುವೆಯಾಗುವುದು ಖಚಿತ ಎಂಬ
Rajpal Yadav: ನಟ ರಾಜ್ಪಾಲ್ ಯಾದವ್ಗೆ ಮಧ್ಯಂತ ಜಾಮೀನು
ಬಾಲಿವುಡ್ ನಟ ರಾಜಪಾಲ್ ಯಾದವ್ ಅವರಿಗೆ ಸೋಮವಾರದಂದು ಮಧ್ಯಂತ ಜಾಮೀನು ಸಿಕ್ಕಿದ್ದು ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ್ದ ನಟನಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.
'ನಾಗಬಂಧಂ' ಟೀಸರ್ ಬಿಡುಗಡೆ ಮಾಡಿದ ಸೂಪರ್ಸ್ಟಾರ್ ಮಹೇಶ್ ಬಾಬು; ಪೌರಾಣಿಕ ಸಾಹಸಗಾಥೆಯ ದೃಶ್ಯ ವೈಭವ
ಶಿವರಾತ್ರಿಯ ಶುಭ ಸಂದರ್ಭದಲ್ಲಿ ಕೆಲವು ಚಿತ್ರರಂಗದಲ್ಲಿ ತಮ್ಮ ಸಿನಿಮಾದ ಪೋಸ್ಟರ್, ಟೀಸರ್ಗಳನ್ನು ರಿಲೀಸ್ ಮಾಡಿದ್ದಾರೆ. ಅದರಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ತೆಲುಗಿನ 'ನಾಗಬಂಧಂ' ಸಿನಿಮಾ ಕೂಡ ಒಂದು. ಮಹಾ ಶಿವರಾತ್ರಿಯ ಪವಿತ್ರ ದಿನದಂದು ರಿಲೀಸ್ ಆಗಿರುವ ಈ ಟೀಸರ್, ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಮೂಲಕ ಪ್ರೇಕ್ಷಕರನ್ನು ಒಂದು ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗುವ ಭರವಸೆ
ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಾಸ್ಟ್ಯೂಮ್ ಡಿಸೈನರ್ ಆದ ನೀತಾ ಲುಲ್ಲಾ ಈ ಚಲನಚಿತ್ರದ ಯಶಸ್ಸಿನಲ್ಲಿ ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ.
Darshan: ಪ್ರತೀ ದಿನ ಮಿಸ್ ಮಾಡ್ಕೋತೀನಿ, ಬೇಗ ಮನೆಗೆ ಬಾ ಕಣೋ! ದರ್ಶನ್ ನೆನೆದು ರಕ್ಷಿತಾ ಭಾವುಕ!
Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಮೊದಲ ಬಾರಿಗೆ ಜೈಲಿನಲ್ಲಿಯೇ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಆಪ್ತ ಗೆಳತಿ ಹಾಗೂ ನಟಿ ರಕ್ಷಿತಾ ಪ್ರೇಮ್, ಈ ದರ್ಶನ್ ನೆನೆದು ಭಾವುಕರಾಗಿದ್ದರೆ.
ಕನ್ನಡ ಚಿತ್ರರಂಗದ ಮೇಲೂ ಇವರ ಪ್ರಭಾವ ದೊಡ್ಡದಿದೆ. ಡಾ. ವಿಷ್ಣುವರ್ಧನ್ ಅವರೊಂದಿಗೆ 'ಮತ್ತೆ ಹಾಡಿತು ಕೋಗಿಲೆ' ಚಿತ್ರದಲ್ಲಿ ನಟಿಸಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಕೂಡ ಗೆದ್ದಿದ್ದರು.
Darshan Birthday: ಪ್ರೀತಿಯ ದರ್ಶನ್ಗೆ.. ಸುಮಲತಾ ಅಂಬರೀಷ್ ಬರ್ತ್ಡೇ ವಿಶ್, ಏನಂತ ಹೇಳಿದ್ರು?
ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಗೆಳೆಯ ಧನ್ವೀರ್, ನಟ ಸಾಧು ಕೋಕಿಲ, ರಕ್ಷಿತಾ ಪ್ರೇಮ್ ಸೇರಿದಂತೆ ಹಲವಾರು ಮಂದಿ ಬರ್ತ್ಡೇಗೆ ವಿಶ್ ಮಾಡಿದ್ದಾರೆ. ಇದೀಗ ಸುಮಲತಾ ಅಂಬರೀಶ್ ಅವರು ಕೂಡಾ ಶುಭಾಶಯ ತಿಳಿಸಿದ್ದಾರೆ.
ಇನ್ನೆರಡು ತಿಂಗಳಲ್ಲಿ ಡಿಬಾಸ್ ಜೈಲಿನಿಂದ ಬಿಡುಗಡೆ ಆಗಿ ಬರ್ತಾರೆ; ಕ್ರೇಜಿಸ್ಟಾರ್ ರವಿಚಂದ್ರನ್ ಭವಿಷ್ಯ
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲು ಸೇರಿರುವ ಆರೋಪಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈಕೋರ್ಟ್ನಲ್ಲಿ ಜಾಮೀನು ಪಡೆದು ಬಿಡುಗಡೆ ಆಗಿದ್ದವರಿಗೆ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಶಾಟ್ ಕೊಟ್ಟಿತ್ತು. ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಸೇರಿ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರುವಂತಾಯಿತು. ಇಂದು(ಫೆಬ್ರವರಿ 16) ದರ್ಶಬ್ 49ನೇ ವರ್ಷದ ಹುಟ್ಟುಹಬ್ಬ. ಇದೇ ಮೊದಲ ಬಾರಿಗೆ
Rashmika Vijay: ಕೊನೆಗೂ ರಶ್ಮಿಕಾ-ವಿಜಯ್ ವೆಡ್ಡಿಂಗ್ ಕಾರ್ಡ್ ಲೀಕ್! ಮದುವೆ ಯಾವಾಗ ಗೊತ್ತಾ?
Rashmika Vijay: ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿವಾಹಕ್ಕೆ ಸಂಬಂಧಿಸಿದ ಇಂಟ್ರಸ್ಟಿಂಗ್ ವಿಷ್ಯ ಒಂದು ಇದೀಗ ಮುನ್ನೆಲೆಗೆ ಬಂದಿದೆ.
Vijay Deverakonda: ಆಮಂತ್ರಣ ಹಂಚೋಕೆ ಶುರು ಮಾಡಿದ್ರಾ ರಶ್ಮಿಕಾ-ವಿಜಯ್?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಆಮಂತ್ರಣ ಕಾಗದ ಹಂಚೋಕೆ ಶುರು ಮಾಡಿದ್ರಾ? ರಾಜಕಾರಣಿಗಳಿಗೆ ಆಹ್ವಾನ ಕೊಟ್ಟಾಯ್ತಾ?
ಹೀಗಾಗಿದ್ರು.. ಮತ್ತೆ ಸಹಜ ಸ್ಥಿತಿಗೆ ಮರಳಿದ ಕಿಚ್ಚನ ನಾಯಕಿ; ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತಾರಾ ರೇಖಾ?
ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನಲ್ಲಿ ಮಿಂಚಿದ ನಟಿ ರೇಖಾ. 2001 ರಿಂದ 2014ರವರೆಗೂ ರೇಖಾ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದರು. ಅದರಲ್ಲೂ ಆರಂಭದ ದಿನಗಳಲ್ಲಿ ಈ ನಟಿಗೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿತ್ತು. ಕಿಚ್ಚ ಸುದೀಪ್ ನಟಿಸಿದ 2ನೇ ಸಿನಿಮಾ 'ಹುಚ್ಚ' ಸಿಕ್ಕಾಪಟ್ಟೆ ಯಶಸ್ಸು ತಂದು ಕೊಟ್ಟಿತ್ತು. ಅಪ್ಪಟ ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ್ದರು. ಇಂದಿಗೂ ರೇಖಾರನ್ನು ಈ ಪಾತ್ರದಿಂದಲೇ ಗುರುತಿಸುತ್ತಾರೆ. ಇವರ
ವಿಜಯ್ ರಾಜಕೀಯಕ್ಕೆ ಬರುವ ಮುನ್ನ ತ್ರಿಷಾ ಮನೆಯಿಂದ ಹೊರಬನ್ನಿ ; ಬಿಜೆಪಿ ನಾಯಕನ ಹೇಳಿಕೆಗೆ ನಟಿ ಪ್ರತಿಕ್ರಿಯೆ
ರಾಜಕೀಯರಂಗದಲ್ಲಿ ನಾಯಕರ ವೈಯಕ್ತಿಕ ನಿಂದನೆ ಹೊಸದೇನು ಅಲ್ಲ. ಸುಖಾಸುಮ್ಮನೆ ಆರೋಪ ಮಾಡಿ ಎದುರಾಳಿಗಳನ್ನು ಕುಗ್ಗಿಸುವುದು, ಅವರ ಬಗ್ಗೆ ಮತದಾರರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಮಾಡುವ ಪ್ರಯತ್ನ ನಡೆಯುತ್ತದೆ. ತಮಿಳು ನಟ ವಿಜಯ್ ಈಗ ರಾಜಕೀಯರಂಗ ಪ್ರವೇಶಿಸಿದ್ದಾರೆ. ಹಾಗಾಗಿ ಬೇರೆ ಪಕ್ಷದ ಮುಖಂಡರಿಂದ ಟೀಕೆ ಟಿಪ್ಪಣಿ ಎದುರಿಸುವಂತಾಗಿದೆ. ಟಿವಿಕೆ ಪಕ್ಷ ಸ್ಥಾಪಿಸಿ ಮುಂದಿನ ತಮಿಳುನಾಡು ವಿಧಾನಸಭೆಗೆ ನಟ ವಿಜಯ್
Trisha Krishnan: ವಿಜಯ್ ಜೊತೆ ತ್ರಿಶಾ ಹೆಸರು! ಖಡಕ್ ಎಚ್ಚರಿಕೆ ಕೊಟ್ಟ ಕಾಲಿವುಡ್ ನಟಿ
ತ್ರಿಷಾ ಕೃಷ್ಣನ್ ವಿರುದ್ಧ ತಮಿಳುನಾಡು ಬಿಜೆಪಿ ನಾಯಕ ವಿಜಯ್ ನೀಡಿದ ವೈಯಕ್ತಿಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಈಗ ತ್ರಿಶಾ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೆ ನೀಡಿದ್ದಾರೆ.
Vijay-TVK: 'ಮೊದಲು ತ್ರಿಶಾ ಮನೆಯಿಂದ ಹೊರಬನ್ನಿ' ವಿಜಯ್ಗೆ ಬಿಜೆಪಿ ಮುಖ್ಯಸ್ಥನಿಂದ ಟೀಕೆ
Vijay-TVK: ತಮಿಳುನಾಡಿನಲ್ಲಿ ನೈನಾರ್ ನಾಗೇಂದ್ರನ್ ವಿಜಯ್ ಮತ್ತು ತ್ರಿಷಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು?
Police Hits Actor Darshan Thoogudeepa Fan | ದರ್ಶನ್ ಮನೆ ಬಳಿ ಹೋಗಲು ಯತ್ನಿಸಿದ ಅಭಿಮಾನಿಗೆ ಕಪಾಳಮೋಕ್ಷ
Police Hits Actor Darshan Thoogudeepa Fan | ದರ್ಶನ್ ಮನೆ ಬಳಿ ಹೋಗಲು ಯತ್ನಿಸಿದ ಅಭಿಮಾನಿಗೆ ಕಪಾಳಮೋಕ್ಷ
Police Hits Actor Darshan Thoogudeepa Fan | ದರ್ಶನ್ಗೆ ಕೆಟ್ಟ ಹೆಸರು ಬರುತ್ತೆ ಅಂತ ಸುಮ್ಮನಿದ್ದೀನಿ | N18V
Police Hits Actor Darshan Thoogudeepa Fan | ದರ್ಶನ್ಗೆ ಕೆಟ್ಟ ಹೆಸರು ಬರುತ್ತೆ ಅಂತ ಸುಮ್ಮನಿದ್ದೀನಿ | N18V
ದರ್ಶನ್ ಬರ್ತ್ಡೇ ದಿನವೇ ಪವಿತ್ರಾ ಗೌಡಗೆ ನಿರಾಸೆ ; ಜಾಮೀನು ನೀಡಲು ಕೋರ್ಟ್ ನಕಾರ
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ನಾವು ಬಿತ್ತಿದ ಬೀಜವೇ ನಮಗೆ ಫಲ ನೀಡುತ್ತೆ.. ನಮ್ಮ ಭವಿಷ್ಯ ನಮ್ಮದೇ ಆಯ್ಕೆ.. ಯಾರೇ ಇರಲಿ.. ಎಷ್ಟೇ ದೊಡ್ಡವರಾಗಿರಲಿ.. ಕರ್ಮದ ಲೆಕ್ಕವನ್ನು ಇಲ್ಲಿ ಚುಕ್ತಾ ಮಾಡಲೇಬೇಕು. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತಿರುವವರು ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡ. ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ
Darshan Birthday: ಆ ರೀತಿ ಕೇಳಿದ್ದಕ್ಕೆ ಪೊಲೀಸರು ಕಪಾಳಮೋಕ್ಷ ಮಾಡಿದ್ರಾ? ದರ್ಶನ್ ಅಭಿಮಾನಿ ಹೇಳಿದ್ದೇನು?
ಪೊಲೀಸರಿಂದ ಕಪಾಳಮೋಕ್ಷ ನಡೆದ ಘಟನೆ ನಂತರ ಪೊಲೀಸರಿಂದ ಏಟು ತಿಂದ ದರ್ಶನ್ ಅಭಿಮಾನಿನ್ಯೂಸ್ 18 ಜೊತೆ ಮಾತನಾಡಿದ್ದಾರೆ.
Horoscope February 16: Complete Zodiac Predictions with Lucky Number, Colour and Direction Here
Horoscope February 16: ಫೆಬ್ರವರಿ 16ರ ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ವಿವರ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಫೆಬ್ರವರಿ 16ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲಗಳು ಹೇಗಿರುತ್ತವೆ. ಈ ದಿನ ನಿಮ್ಮ ಪರವಾಗಿದೆಯೋ ಅಥವಾ ವಿರುದ್ಧವಾಗಿದೆಯೋ ತಿಳಿಯಿರಿ.
ದರ್ಶನ್ ಮನೆ ಮುಂದೆ ಅತಿಯಾಗಿ ವರ್ತಿಸಿದ ಅಭಿಮಾನಿ ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ
ನಟ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರುತ್ತಿದ್ದಾರೆ. ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಪ್ರತಿವರ್ಷ ಅವರ ಹುಟ್ಟುಹಬ್ಬದ ದಿನ ಆರ್ಆರ್ ನಗರದ ಮನೆ ಮುಂದೆ ಇದ್ದ ಸಂಭ್ರಮ ಈ ಬಾರಿ ಇಲ್ಲ. ಆದರೂ ಕೆಲ ಅಭಿಮಾನಿಗಳು ದರ್ಶನ್ ನಿವಾಸದ ಬಳಿ ನೆರೆದಿದ್ದಾರೆ. ನೆಚ್ಚಿನ ನಟನಿಗೆ ಜೈಕಾರ ಹಾಕಿದ್ದಾರೆ. ಅಭಿಮಾನಿಗಳನ್ನು
Pavithra Gowda: ದರ್ಶನ್ ಬರ್ತ್ಡೇ ದಿನವೇ ಪವಿತ್ರಾ ಗೌಡಗೆ ಬಿಗ್ ಶಾಕ್! ಪ್ರಯತ್ನಗಳೆಲ್ಲಾ ಸೋಲು?
ದರ್ಶನ್ ಬರ್ತ್ಡೇ ದಿನವೇ ಪವಿತ್ರಾ ಗೌಡಗೆ ಬಿಗ್ ಶಾಕ್ ಸಿಕ್ಕಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯ ಜಾಮೀನು ವಜಾ ಆಗಿದೆ.
ಸಾರಾ ಅರ್ಜುನ್ (Sara Arjun), ತಮನ್ನಾ ಭಾಟಿಯಾ, ಕೆಜಿಎಫ್ನ ಶ್ರೀನಿಧಿ ಶೆಟ್ಟಿ ಮತ್ತು ಮೌನಿ ರಾಯ್ ಮಹಾಶಿವರಾತ್ರಿ ಹಬ್ಬದಂದು ತಮಿಳುನಾಡಿನ (Tamil Nadu) ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದರು.
Darshan Birthday: ದರ್ಶನ್ ಅಭಿಮಾನಿಗೆ ಪೊಲೀಸರಿಂದ ಕಪಾಳ ಮೋಕ್ಷ! ನಟನ ಮನೆಮುಂದೆ ಹುಚ್ಚಾಟ
Darshan ಹುಟ್ಟುಹಬ್ಬದ ಸಂಭ್ರಮದಲ್ಲಿ, ಜೈಲಿನಲ್ಲಿ ಇರುವ ನಟನ ಮನೆ ಬಳಿ ಅಭಿಮಾನಿಯ ಹುಚ್ಚಾಟಕ್ಕೆ ಪೊಲೀಸರು ರೋಸಿಹೋಗಿದ್ದಾರೆ. ಕುಡಿದು ಗಲಾಟೆ ಮಾಡಿದ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಜೈಲಿನಲ್ಲಿರುವ ಅಣ್ಣ ದರ್ಶನ್ ಜೊತೆ ಹೊಸ ಸಿನಿಮಾ ಘೋಷಿಸಿದ ದಿನಕರ್ ತೂಗುದೀಪ
ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಯಾವಾಗ ಬಿಡುಗಡೆಯಾಗಿ ಹೊರ ಬರುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಜಾಮೀನು ಸಿಕ್ಕಿ ಆದಷ್ಟು ಬೇಗ ವಾಪಸ್ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹುಟ್ಟುಹಬ್ಬದ ದಿನ ಅಭಿಮಾನಿಗಳು ನೆಚ್ಚಿನ ನಟನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಮನೆಯಲ್ಲಿ ಇಲ್ಲದೇ ಇದ್ದರೂ ಕೆಲ ಅಭಿಮಾನಿಗಳು ಆರ್ಆರ್ ನಗರದಲ್ಲಿರುವ
Pawan Kalyan: ಉಸ್ತಾದ್ ಭಗತ್ ಸಿಂಗ್ ಬಿಗ್ ಅಪ್ಡೇಟ್! ಪವನ್ ಕಲ್ಯಾಣ್ ಫ್ಯಾನ್ಸ್ಗೆ ಗುಡ್ನ್ಯೂಸ್
Pawan Kalyan ಅಭಿನಯದ ಚಿತ್ರದಲ್ಲಿ ರಾಶಿ ಖನ್ನಾ, ಶ್ರೀಲೀಲಾ ನಟಿಸುತ್ತಿದ್ದಾರೆ. ಇದರ ಹೊಸ ಅಪ್ಡೇಟ್ ಒಂದು ಈಗ ಹೊರ ಬಿದ್ದಿದೆ.
Prabhas: 'ಫೌಜಿ' ಶೂಟಿಂಗ್ನಲ್ಲಿ ಗಾಯಗೊಂಡ ಪ್ರಭಾಸ್! ಏನಾಯ್ತು? ಅಭಿಮಾನಿಗಳಿಗೆ ಆತಂಕ
Prabhas: ಇತ್ತೀಚೆಗೆ ಪ್ರಭಾಸ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳಿ ಅವರ ಫ್ಯಾನ್ಸ್ ಚಿಂತಿಸುತ್ತಿದ್ದಾರೆ. ಅಷ್ಟಕ್ಕೂ ಆಗಿರೋದೇನು? ಈಗ ಹೇಗಿದ್ದಾರೆ?

21 C