Vijay-Sangeeth: ಪತ್ನಿ ಸಂಗೀತಾ ಜೊತೆಗಿನ ವಿಚ್ಛೇದನದ ವದಂತಿ ನಡುವೆ ನಟ ವಿಜಯ್ ಮೊದಲ ಪೋಸ್ಟ್; ದಳಪತಿ ಏನಂದ್ರು?
Thalapathy Vijay: ತಮಿಳು ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರು ತಮ್ಮ ಪತ್ನಿ ಸಂಗೀತಾ ಸೊರ್ನಲಿಂಗಂ ಅವರಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದು, ಭಾರೀ ಸುದ್ದಿಯಾಗ್ತಿದೆ. ಈ ವಿವಾದ ಬಳಿಕ ನಟ ದಳಪತಿ ವಿಜಯ್ ತಮ್ಮ ಮೊದಲ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟಿಯರು ನಿಮ್ಮಿಷ್ಟಕ್ಕೆ ಬಳಸುವ ವಸ್ತುಗಳಲ್ಲ; ಯುವ ರಾಜ್ಕುಮಾರ್ ಕೆಂಡಾಮಂಡಲ
ಕನ್ನಡ ನಟ ಯುವ ರಾಜ್ಕುಮಾರ್ ಒಂದು ಗಂಭೀರ ವಿಚಾರದ ಬಗ್ಗೆ ದನಿ ಎತ್ತಿದ್ದಾರೆ. ಕಲಾವಿದರನ್ನು ವಸ್ತುಗಳ ರೀತಿ ತಮ್ಮಿಷ್ಟಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಿಂಬಿಸುವ ಕಿಡಿಗೇಡಿಗಳಿಗೆ ಚಾಟಿ ಬೀಸಿದ್ದಾರೆ. ಅದರಲ್ಲೂ ನಟಿಯರ ಫೋಟೊ, ವೀಡಿಯೋಗಳನ್ನು ಮನಬಂದಂತೆ ಎಡಿಟ್ ಮಾಡಿ ಪೋಸ್ಟ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ವಿಭಿನ್ನ ಕೋನಗಳಲ್ಲಿ ವೀಡಿಯೋ ಮಾಡಿ ಅದನ್ನು ಜೂಮ್ ಮಾಡಿ ತೋರಿಸುವುದು ಅತಿಯಾಗಿದೆ. ಈ
Rashmika Mandanna & Vijay Deverakonda Sangeet Ceremony Viral | ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸಂಗೀತ್ ಸಂಭ್ರಮ | N18S
ರಶ್ಮಿಕಾ-ವಿಜಯ್ ಸಂಗೀತ್ ಪಾರ್ಟಿ, ಬೆಳಗಿನ ಜಾವ 4 ಗಂಟೆಯವರೆಗೂ ಕುಣಿದ ಜೋಡಿ; ಇಲ್ಲಿದೆ ಚಿತ್ರಗಳು
ದಕ್ಷಿಣ ಭಾರತದ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಸತಿ-ಪತಿಯಾಗಿದ್ದಾರೆ. ಇವರ ಮದುವೆಯ ಸಂಭ್ರಮದ ಒಂದೊಂದೇ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ ಜೋಡಿಯ ಮದುವೆಯ ಸಂಭ್ರಮ ನಿಜಕ್ಕೂ ರಾಜವೈಭೋಗದಂತೆ ನಡೆದಿದೆ. ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್ನಲ್ಲಿ ಫೆಬ್ರವರಿ 26 ರಂದು ಈ ಜೋಡಿ
Tata: ಟಾಟಾ ಬ್ರ್ಯಾಂಡ್ಗೆ ಜೈಕಾರ ಹಾಕಿದ ಜನ.. ಈ ಕಮ್ಮಿ ಬೆಲೆಯ ಕಾರು ಭಾರೀ ಸಂಖ್ಯೆಯಲ್ಲಿ ಸೇಲ್ಸ್.. ನಂ.1 ಆಗುತ್ತಾ?
ಟಾಟಾ ಪಂಚ್ (Tata Punch) ವಿಶ್ವಾಸಾರ್ಹ ಮೈಕ್ರೋ ಎಸ್ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 18,748 ಯುನಿಟ್ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 14,559 ಯುನಿಟ್ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕಹಾಕಿದಾಗ ಮಾರಾಟ
ಯಶ್- ಕೆವಿಎನ್ ಜಾಕ್ಪಾಟ್; 'ಟಾಕ್ಸಿಕ್' ಸಿನಿಮಾ ಬ್ಯುಸಿನೆಸ್ ಲೆಕ್ಕ ಕೊಟ್ಟ ತಮಿಳು ನಿರ್ಮಾಪಕ
ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಟೀಸರ್ ಬಳಿಕ 'ತಬಾಹಿ' ಸಾಂಗ್ ಬಂದು ಹಿಟ್ ಆಗಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ತಯಾರಿ ಶುರುವಾಗಿದೆ. ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಕ್ಕಿದೆ. ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್'
Aase Serial:ಆಟೋ ಚಾಲಕರ ಜೊತೆ ಕಾಲ ಕಳೆದ 'ಆಸೆ'; ಸೂರ್ಯ-ಮೀನಾ ಜೋಡಿಯ ವಿಡಿಯೋ ವೈರಲ್
ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ 'ಆಸೆ' ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಪ್ರತಿದಿನ ಹೊಸ ಹೊಸ ಟ್ವಿಸ್ಟ್ಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ಈ ಸೀರಿಯಲ್ನಲ್ಲಿ ಇಂದು ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗಲಿದೆ. ಧಾರಾವಾಹಿಯ ಮುಖ್ಯ ಜೋಡಿಗಳಾದ ಸೂರ್ಯ ಮತ್ತು ಮೀನಾ ಇಂದು ತಮ್ಮ ನೆಚ್ಚಿನ ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ. ಇದು ಕೇವಲ ಶೂಟಿಂಗ್ ಅಲ್ಲ, ಬದಲಿಗೆ
ಹೋಳಿ ಹಬ್ಬದ ವೀಕೆಂಡ್ನಲ್ಲಿ ಓಟಿಟಿಗೆ ಬಂದಿರೋ ಮಲಯಾಳಂ ಸಿನಿಮಾಗಳ ಲಿಸ್ಟ್
ಮಾರ್ಚ್ 2 ರಂದು ಹೋಳಿ ವಾರಾಂತ್ಯದ ಸ್ಟ್ರೀಮಿಂಗ್ ಟ್ರಾಫಿಕ್ ಹೆಚ್ಚಾಗುತ್ತಿದ್ದಂತೆ, ನೆಟ್ಫ್ಲಿಕ್ಸ್ ಮತ್ತು ಅಮೇಜಾನ್ ವೀಡಿಯೋ ಭಾರತೀಯ ಬಳಕೆದಾರರಿಗಾಗಿ ತಮ್ಮ ಹೋಮ್ಪೇಜ್ಗಳನ್ನು ಹೊಸ ಫ್ಯಾಮಿಲಿ &ಫೀಲ್ ಗುಡ್ಮ ಮಲಯಾಳಂ ಸಾಲುಗಳೊಂದಿಗೆ ಸದ್ದಿಲ್ಲದೆ ನವೀಕರಿಸಿವೆ. ಮೊಬೈಲ್ ಮತ್ತು ಟಿವಿ ಆ್ಯಪ್ಗಳಲ್ಲಿ ಕಾಣಿಸುವ ಈ ನವೀಕರಿಸಿದ ಕ್ಯಾರೋಸೆಲ್ಗಳು, ಗುಂಪು ವೀಕ್ಷಣೆಗಾಗಿ ಉದ್ದೇಶಿಸಲಾದ ಆರಾಮದಾಯಕ ವೀಕ್ಷಣೆಯ ಶೀರ್ಷಿಕೆಗಳನ್ನು ಮುನ್ನೆಲೆಗೆ ತರುತ್ತವೆ.
Toxic Movie: ಬೆಂಗಳೂರಲ್ಲಿಯೇ ಟಾಕ್ಸಿಕ್ ಟ್ರೈಲರ್ ರಿಲೀಸ್; ದೊಡ್ಡ ಪ್ರೆಸ್ ಮೀಟ್ ಪ್ಲಾನ್ !
ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಈ ಒಂದು ರಿಲೀಸ್ ಇವೆಂಟ್ ಪ್ಲಾನ್ ಆಗಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
ಬಾಲಿವುಡ್ ನಟ ರಣ್ವೀರ್ ಸಿಂಗ್ 'ಕಾಂತಾರ' ಸಿನಿಮಾದ ದೈವವನ್ನು ಅಣುಕು ಮಾಡಿ ಪೇಚಿಗೆ ಸಿಕ್ಕಿಕೊಂಡಿದ್ದರು. ಗೋವಾದಲ್ಲಿ ನಡೆದ ಸಿನಿಮಾ ಕಾರ್ಯಕ್ರಮದ ವೇಳೆ ರಣ್ವೀರ್ ಸಿಂಗ್ ದೈವವನ್ನು ಅಣಕಿದ್ದರು. ಇದು ವಿವಾದಕ್ಕೆ ತಿರುಗಿತ್ತು. ರಣ್ವೀರ್ ಸಿಂಗ್ ವಿರುದ್ಧ ತುಳುನಾಡಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ರಣ್ವೀರ್ ಸಿಂಗ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ರಣ್ವೀರ್ ಸಿಂಗ್ ದೈವವನ್ನು
Vijay: ಈಗ ಒಂದು ಮೂವಿಗೆ 250 ಕೋಟಿ, ವಿಜಯ್ ಮೊದಲ ಸಂಭಾವನೆ ಎಷ್ಟು ಗೊತ್ತಾ?
Vijay: ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ಗಾಗಿ ಅವರು 250 ಕೋಟಿ ಪಡೆದಿದ್ದಾರೆ. ಆದರೆ ಅವರ ಮೊದಲ ಸಂಭಾವನೆ ಎಷ್ಟಿತ್ತು ಗೊತ್ತಾ?
Darshan: ಇದೇ ದಿನ ದರ್ಶನ್ ಹೊರಗೆ ಬರ್ತಾರೆ! ಭವಿಷ್ಯ ನುಡಿದ ಖ್ಯಾತ ನಿರ್ದೇಶಕ!
Darshan: ದರ್ಶನ್ ಯಾವಾಗ ಜೈಲಿನಿಂದ ಹೊರಗೆ ಬರ್ತಾರೋ? ಹಾಗೆಯೇ ಹೊರಬಂದು ಬಂದು ಮತ್ತೆ ಸಿನಿಮಾಗಳನ್ನು ಮಾಡುವ ಮೂಲಕ ಮತ್ತೆ ಮನರಂಜನೆ ನೀಡುತ್ತಾರೋ ಎಂದು ಕಾಯುತ್ತಾ ಕುಳಿತಿರುವ ದರ್ಶನ್ ಸೆಲೆಬ್ರಿಟೀಸ್ ಗೆ ಇದೀಗ ಮತ್ತೆ ಖುಷಿ ಕೊಡೊ ವಿಷ್ಯ ಒಂದು ಕೇಳಿಬಂದಿದೆ.
The Kerala Story 2:'ದಿ ಕೇರಳ ಸ್ಟೋರಿ 2'ಗೆ 4ನೇ ದಿನದ ರೆಸ್ಪಾನ್ಸ್ ಹೇಗಿದೆ? ವಿವಾದ ಉಳಿಸಿತೇ ಸಿನಿಮಾ?
ಕಳೆದ ವಾರ ರಿಲೀಸ್ ಆದ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ 'ದಿ ಕೇರಳ ಸ್ಟೋರಿ 2' ಕೂಡ ಒಂದು. ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಸಿಲುಕಿದ್ದ ಸಿನಿಮಾ ಕೋರ್ಟ್ ಮೆಟ್ಟಿಲೇರಿತ್ತು. ಕೇರಳದ ಕೋರ್ಟ್ ಮೊದಲು ಸಿನಿಮಾದ ಬಿಡುಗಡೆಯನ್ನು ತಡೆ ಹಿಡಿದಿತ್ತು. ಹೀಗಾಗಿ ಅಂದುಕೊಂಡಿದ್ದ ದಿನ ಸಿನಿಮಾ ರಿಲೀಸ್ ಆಗಿರಲಿಲ್ಲ. ಆ ಬಳಿಕ ಕೇರಳ ಹೈಕೋರ್ಟ್ ಬಿಡುಗಡೆಗೆ ಅನುಮತಿ ನೀಡಿತ್ತು. ಹೀಗಾಗಿ 'ದಿ
Vijay: ನಟಿ ತ್ರಿಶಾನಾ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡ್ತಾರಾ ವಿಜಯ್?
Vijay: ನಟ ವಿಜಯ್ ಡಿವೋರ್ಸ್ ಸುದ್ದಿ ವೈರಲ್ ಆದಾಗಿನಿಂದ ನಟಿ ತ್ರಿಷಾ ಹೆಸರೂ ಕೂಡಾ ಅಷ್ಟೇ ದೊಡ್ಡದಾಗಿ ಸದ್ದು ಮಾಡುತ್ತಿದೆ. ನಟಿಯನ್ನು ವಿಜಯ್ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡ್ತಾರಾ?
Dhurandhar 2 vs Toxic: ಧುರಂಧರ್ 2-ಟಾಕ್ಸಿಕ್ ಎರಡು ಸಿನಿಮಾಗಳಲ್ಲಿ ಅಡ್ವಾನ್ಸ್ ಬುಕಿಂಗ್ ಹೇಗಿದೆ?
ಮಾರ್ಚ್ 19 ರಂದು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಪೈಪೋಟಿ ನಡೆಯಲಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಮತ್ತು ಯಶ್ ನಟನೆಯ 'ಟಾಕ್ಸಿಕ್' ಚಿತ್ರಗಳು ಒಂದೇ ದಿನ ತೆರೆಕಾಣಲಿವೆ. ಈ ಎರಡೂ ಚಿತ್ರಗಳು ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿವೆ. ವಿಶೇಷವೆಂದರೆ, ಅಮೆರಿಕದಲ್ಲಿ ಈಗಾಗಲೇ ಈ ಚಿತ್ರಗಳ ಮುಂಗಡ ಬುಕಿಂಗ್ ಆರಂಭವಾಗಿದೆ. ಆದಿತ್ಯ
ಹೊಕ್ಕಳು ತೋರಿಸೋಕೆ 'ವೀರ ಮದಕರಿ' ಚಿತ್ರಕ್ಕೆ ನನ್ನ ಆಯ್ಕೆ ಮಾಡಿದ್ರಾ ಗೊತ್ತಿಲ್ಲ; ರಾಗಿಣಿ
ತುಪ್ಪದ ಹುಡುಗಿ ರಾಗಿಣಿ ತಮ್ಮ ಬೋಲ್ಡ್ ಪಾತ್ರಗಳಿಂದ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ವಿವಾದಗಳು ಏನೇ ಇದ್ದರೂ ಕೆಲ ಹಿಟ್ ಸಿನಿಮಾಗಳಲ್ಲಿ ರಾಗಿಣಿ ಮಿಂಚಿದ್ದಾರೆ. ಸುದೀಪ್ ನಿರ್ದೇಶಿಸಿ ನಟಿಸಿದ 'ವೀರ ಮದಕರಿ' ಚಿತ್ರದ ಮೂಲಕ ರಾಗಿಣಿ ಸಿನಿರಸಿಕರ ಮನಗೆದ್ದಿದ್ದರು. ಇತ್ತೀಚಿನ ದಿನಗಳಲ್ಲಿ ರಾಗಿಣಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. The Tuhin Show ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ
'ಭೀಮಾ ತೀರದಲ್ಲಿ' ಸಿನಿಮಾವನ್ನು ಈವಾಗ ಮಾಡಿದ್ರೆ ದರ್ಶನ್ ಕೈಯಲ್ಲಿ ಮಾಡಿಸ್ತಿದ್ದೆ\; ಓಂ ಪ್ರಕಾಶ್ ರಾವ್
2012ರಲ್ಲಿ ಕನ್ನಡದಲ್ಲಿ ತೆರೆಕಂಡ ವಿವಾದಾತ್ಮಕ ಸಿನಿಮಾ 'ಭೀಮಾ ತೀರದಲ್ಲಿ. ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ದುನಿಯಾ ವಿಜಯ್ಗೆ ಪ್ರಣೀತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಬಳಿಕ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಜನಪ್ರಿಯ ಲೇಖಕ, ಪತ್ರಕರ್ತರಾಗಿದ್ದ ರವಿ ಬೆಳಗರೆ ಬರೆದ 'ಭೀಮಾ
Dhurandhar -2 Movie: ಧುರಂಧರ್ 2 ಟ್ರೈಲರ್ ನಾಳೆ ರಿಲೀಸ್ ಆಗುತ್ತಾ? ಫ್ಯಾನ್ಸ್ಗೆ ಇಲ್ಲಿದೆ ಬಿಗ್ ಅಪ್ಡೇಟ್ಸ್
ಧುರಂಧರ್ -2 ಚಿತ್ರದ ಟ್ರೈಲರ್ ರಿಲೀಸ್ ಯಾವಾಗ? ಈಗ ಇರೋ ಸುದ್ದಿ ಏನು? ಮಾರ್ಚ್-3 ರಂದು ಟ್ರೈಲರ್ ರಿಲೀಸ್ ಆಗೋದಿಲ್ವೇ? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Suriya: ವಿಭಿನ್ನ ಗೆಟಪ್ನಲ್ಲಿ ಸೂರ್ಯ! ‘ವಿಶ್ವನಾಥ್ ಆಂಡ್ ಸನ್ಸ್’ ಕಥೆ ಹೇಳಲು ಬರ್ತಿದ್ದಾರೆ ಸಿಗಂ!
Suriya: ಅನೇಕ ತಿಂಗಳುಗಳ ಊಹಾಪೋಹಗಳ ನಂತರ, ತಮಿಳು ನಟ ಸೂರ್ಯ ಅವರ ಬಹು ನಿರೀಕ್ಷಿತ ಚಿತ್ರ ಸೂರ್ಯ 46 ಅಂತಿಮವಾಗಿ ಅಧಿಕೃತ ಶೀರ್ಷಿಕೆಯನ್ನು ಹೊಂದಿದೆ.
Shah Rukh Khan: ಶಾರುಖ್ ಖಾನ್ ಅಪ್ರತಿಮ ಸ್ಟಾರ್ಡಮ್! ಸುನೀಲ್ ಶೆಟ್ಟಿ ಹೇಳಿದ ಯಶಸ್ಸಿನ ರಹಸ್ಯ
Shah Rukh Khan: ಬಾಲಿವುಡ್ ಲೋಕದಲ್ಲಿ ಅನೇಕ ಸೂಪರ್ ಸ್ಟಾರ್ಗಳಿದ್ದರೂ, ಶಾರುಖ್ ಖಾನ್ ಅವರಂತಹ ಜಾಗತಿಕ ಮಟ್ಟದ ಜನಪ್ರಿಯತೆಯನ್ನು ಸಾಧಿಸಿರುವವರು ಅಪರೂಪ.
Peddi Song: 'ರೈ ರೈ ರಾರಾ' ಅಂತ ಎ. ಆರ್ ರಹಮಾನ್ ಜೊತೆ ಮತ್ತೆ ಸಿಕ್ಸರ್ ಸಿಡಿಸಿದ 'ಪೆದ್ದಿ' ರಾಮ್ಚರಣ್
ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಒಂದು ತಿಂಗಳು ತಡವಾಗಿ ತೆರೆಗೆ ಬರಲಿದೆ. ಈಗಾಗಲೇ ಟೀಸರ್, ಚಿಕ್ಕಿರಿ ಸಾಂಗ್ ಮೂಲಕ ನಿರೀಕ್ಷೆ ಹುಟ್ಟಾಕ್ಕಿರುವ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ರೈ ರೈ ರಾರಾ' ಅಂತ ರಾಮ್ಚರಣ್ ಬಿಂದಾಸ್ ಡ್ಯಾನ್ಸ್ ಮಾಡಿ ರಂಗೇರಿಸಿದ್ದಾರೆ. ಎ. ಆರ್ ರಹಮಾನ್ ಸಂಗೀತದಲ್ಲಿ 'ಪೆದ್ದಿ' ಚಿತ್ರದ ಸಾಂಗ್ಸ್
Rashmika Mandanna: ಗಂಡನ ಸ್ವಂತ ಊರಲ್ಲಿ ರಶ್ಮಿಕಾ ರಂಗು; ಪಕ್ಕದಲ್ಲಿಯೇ ನಿಂತ ವಿಜಯ್ ಫುಲ್ ಖುಷ್!
ವಿಜಯ್ ದೇವರಕೊಂಡ ತನ್ನೂರಿನ ಜನರನ್ನ ಮೀಟ್ ಆಗಿದ್ದಾರೆ. ಪತ್ನಿ ರಶ್ಮಿಕಾ ಅವರನ್ನೂ ಪರಿಚಯಿಸಿದ್ದಾರೆ. ದೇವರಕೊಂಡ ಫೌಂಡೇಷನ್ನಿಂದ ಊರಿಗೆ ಏನಾದರೂ ಸಹಾಯ ಮಾಡ್ಬೇಕು ಅಂದುಕೊಂಡಿದ್ದೇನೆ ಅಂತಲೂ ಹೇಳಿದ್ದಾರೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Vijay-Sangeetha: ವಿಜಯ್ ಆಸ್ತಿಯ ಅರ್ಧ ಪಾಲು ಸಂಗೀತಾಗೆ ಸೇರುತ್ತಾ? ದಳಪತಿಗೆ ಎದುರಾಗುತ್ತಾ ಮತ್ತೊಂದು ಚಾಲೆಂಜ್?
Vijay-Sangeetha: ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಪ್ರಶ್ನೆಯೆಂದರೆ: ತೀರ್ಪು ಸಂಗೀತಾ ಪರವಾಗಿದ್ದರೆ, ವಿಜಯ್ ಅವರ ಆಸ್ತಿಯ 50% ಅನ್ನು ಭಾಗಮಾಡಲು ಆದೇಶಿಸಬಹುದೇ? ಎಂದು
ತುದಿಗಾಲಿನಲ್ಲಿ ನಿಂತವರಿಗೆ ಭಾರೀ ನಿರಾಸೆ ಮಾಡಿದ ಧುರಂಧರ್ ; ಮಾರ್ಚ್ 19ರಂದು ಬರಲ್ವಾ ಹಮ್ಜಾ ಅಲಿ ?
ಬಣ್ಣದ ಲೋಕ ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟುಕೊಳ್ತಾವೆ. ಹೀಗೆ ಹುಟ್ಟುಕೊಳ್ಳುವ ಸುದ್ದಿಯ ಸತ್ಯಾಸತ್ಯತೆ ತಿಳಿದುಕೊಳ್ಳುವಷ್ಟರಲ್ಲಿ ಆ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ತಲುಪಿರುತ್ತೆ. ವೈರಲ್ ಆಗಿರುತ್ತೆ. ಹೀಗೆ ವೈರಲ್ ಆದ ಸುದ್ದಿಯನ್ನೇ ಹಲವರು ನಿಜಾ ಎಂದುಕೊಳ್ಳುತ್ತಾರೆ. ಚರ್ಚೆ ಮಾಡುತ್ತಾರೆ. ಆ ನಂತರ ಅಸಲಿ ಸತ್ಯ ಅನಾವರಣವಾದಾಗ ಭ್ರಮನಿರಸನಗೊಳ್ಳುತ್ತಾರೆ. ಹಿಡಿಶಾಪ ಹಾಕುತ್ತಾರೆ. ಉದಾಹರಣೆಗೆ ''ಧುರಂಧರ್
Sangeetha-Vijay: TVK ಪಕ್ಷದ ನಾಯಕ, ನಟ ವಿಜಯ್ ಅವರ ಪತ್ನಿ ಸಂಗೀತಾ ಅವರ ಮೇಲೆ TVK ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ದಾಳಿ ಮತ್ತು ಅದನ್ನು ಖಂಡಿಸದೆ ವಿಜಯ್ ಮೌನವಾಗಿರುವುದನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ ಖಂಡಿಸಿದೆ.
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಆ ಸಿನಿಮಾ ರೀಮೆಕಾ?
ಪವನ್ ಕಲ್ಯಾಣ್ ಅತ್ತ ರಾಜಕೀಯ ಇತ್ತ ಸಿನಿಮಾ ಎರಡನ್ನೂ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಆದರೆ ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ಪವರ್ ಸ್ಟಾರ್ ಕಾಲ್ಶೀಟ್ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. ಅರ್ಧಕ್ಕೆ ನಿಂತಿದ್ದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 26ರಂದು ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರ್ತಿದೆ.
Sangeetha-Vijay: ವಿಜಯ್ ಬೆಂಬಲಕ್ಕೆ ನಿಂತ ಖ್ಯಾತ ನಟ! ದಳಪತಿ ವೈಯಕ್ತಿಕ ಜೀವನದ ಬಗ್ಗೆ ಟೀಕೆ ಬೇಡ ಎಂದ ಆ್ಯಕ್ಟರ್
Sangeetha-Vijay: ವಿಜಯ್-ಸಂಗೀತಾ ವಿಚ್ಛೇದನ ಪ್ರಕರಣ ತಮಿಳು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅನೇಕರು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಚ್ಚೇದನದ ವಿವಾದ ; ವಿಜಯ್ ಬೆನ್ನ ಹಿಂದೆ ಬಿದ್ದ ಕಟ್ಟಪ್ಪನ ಮಗಳು - ದಿವ್ಯಾ ಸತ್ಯರಾಜ್ಗೆ ಉತ್ತರ ಕೊಡ್ತಾರಾ ದಳಪತಿ ?
ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಇಲ್ಲಿ ಸ್ಟಾರ್ ಆದವರು ನಾಳೆಯ ದಿವಸ ಲೀಡರ್ ಆಗ್ತಾರೆ. ಮೆರೆಯುತ್ತಾರೆ. ಹರಸಿ ಹಾರೈಸಿ ಆಶೀರ್ವಾದ ಮಾಡಿದ ಜನರನ್ನೇ ಮರೆಯುತ್ತಾರೆ. ಅದರಲ್ಲಿಯೂ ಪಕ್ಕದ ತಮಿಳುನಾಡಿನಲ್ಲಿ ರಾಜಕೀಯದ ಮೇಲೆ ಚಿತ್ರರಂಗದವರಿಗೆ ವಿಶೇಷ ಆಸಕ್ತಿ ಮೊದಲಿಂದ ಇದೆ. ಇನ್ನು ಇಳಯ ದಳಪತಿ ಎಂದೇ ಪ್ರಖ್ಯಾತವಾದ ವಿಜಯ್ ಕೂಡ ಈ ಸಾಲಿನಲ್ಲಿ
Director: ಖ್ಯಾತ ನಿರ್ದೇಶಕನ ವಿರುದ್ಧ ಲೈ** ಕಿರು*ಳದ ದೂರು! ಯುವತಿ ಮನೆಗೆ ನುಗ್ಗಿ ದೌರ್ಜನ್ಯ ಮಾಡಿದ್ರಾ ಡೈರೆಕ್ಟರ್?
Director: 'ಮಂಜುಮೆಲ್ ಬಾಯ್ಸ್' ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಘಟನೆ ಮಲಯಾಳಂ ಚಿತ್ರರಂಗದಲ್ಲಿ ಇದೀಗ ಸಂಚಲನ ಮೂಡಿಸಿದೆ.
ಮದುವೆ ಬೆನ್ನಲ್ಲೇ 40ಕ್ಕೂ ಅಧಿಕ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಘೋಷಿಸಿದ ವಿಜಯ್
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಮ್ಮ ಮದುವೆಯನ್ನು ಬಹಳ ವಿಭಿನ್ನವಾಗಿ ಸಂಭ್ರಮಿಸುತ್ತಾ ಬರ್ತಿದ್ದಾರೆ. ಉದಯ್ಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ ಜೋಡಿ ಸಾಕಷ್ಟು ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ತೊಡಗಿದೆ. ಮದುವೆ ಬೆನ್ನಲ್ಲೇ ತಿರುಪತಿ ಬೆಟ್ಟಕ್ಕೆ ದಂಪತಿ ಭೇಟಿ ನೀಡಿದ್ದರು. ಮದುವೆ ಬಳಿಕ ವಿಜಯ್ ತಮ್ಮ ತಂದೆ ಹುಟ್ಟೂರಿಗೆ ಪತ್ನಿ ರಶ್ಮಿಕಾ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಲಂಗಾಣದ ಮೆಹಬೂಬ್ ನಗರ್
Actor Darshan: ದರ್ಶನ್ ಕೇಸ್ನ ಬಿಗ್ ಅಪ್ಡೇಟ್! ಕೋರ್ಟ್ನಲ್ಲಿಇಂದು ಆಗಿದ್ದೇನು?
Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿ ವಿರುದ್ದ ಸುಳ್ಳು ಸಾಕ್ಷಿ ಸೃಷ್ಟಿಸಿದ ಆರೋಪದ ಅಡಿ ಎ3 ಪರ ವಕೀಲರು ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ರು.
ರಶ್ಮಿಕಾ ಮಂದಣ್ಣ ಮೊದಲ ಚಿತ್ರ ಕಿರಿಕ್ ಪಾರ್ಟಿ ಅಲ್ಲ. ಅದು ಬೇರೆ ಇದೆ. ಅಲ್ಲಿ ಹೀರೋ ರಕ್ಷಿತ್ ಕೂಡ ಅಲ್ಲ. ಬದಲಾಗಿ ಬೇರೆ ಇದ್ದರು. ಈ ವಿಷಯ ಇದೀಗ ಹೆಚ್ಚು ಕುತೂಹಲ ಮೂಡಿಸುತ್ತಿದೆ. ಇದರ ಇತರ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
Hayagreeva Box Office: ಮೊದಲ 3 ದಿನಗಳಲ್ಲಿ ಧನ್ವೀರ್ 'ಹಯಗ್ರೀವ' ಗಳಿಸಿದ್ದೆಷ್ಟು?
ಕಳೆದ ವಾರ ಕನ್ನಡದಲ್ಲಿ ಮೂರು-ನಾಲ್ಕು ಸಿನಿಮಾಗಳು ತೆರೆಕಂಡಿದ್ದವು. ಅದರಲ್ಲಿ ಒಂದು ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಕೂಡ ಒಂದು. ಫೆಬ್ರವರಿ 27ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಆರಂಭದಲ್ಲಿ ಸೆನ್ಸಾರ್ ಸಮಸ್ಯೆಯನ್ನು ಎದುರಿಸಿದ್ದ ಸಿನಿಮಾ ಮೊದಲ ಎರಡು ಶೋಗಳು ಪ್ರದರ್ಶನ ಕಂಡಿರಲಿಲ್ಲ. ಸಿನಿಮಾ ತಂಡದ ಕೈಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಇದ್ದಿದ್ದರಿಂದ ಮೊದಲೆರಡು ಶೋಗಳನ್ನು ಮಿಸ್ ಮಾಡಿಕೊಂಡಿತ್ತು. ಆರಂಭದಲ್ಲಿಯೇ
Sangeetha-Vijay: ವಿಜಯ್ಗಿಂತ ಪತ್ನಿಯೇ ಶ್ರೀಮಂತೆನಾ? ಸಂಗೀತಾ ಆಸ್ತಿ ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ!
Sangeetha-Vijay: ಇನ್ನೂ ನಟ ವಿಜಯ್ ಅವರ ಆಸ್ತಿ 600 ಕೋಟಿ ರೂ. ಎಂದು ಹೇಳಲಾಗಿದೆ. ಇದರಿಂದ ಸಂಗೀತಾಗೆ ಎಷ್ಟು ಕೋಟಿ ಜೀವನಾಂಶ ಸಿಗುತ್ತದೆ? ಜೊತೆಗೆ ಸಂಗೀತಾ ಅವರ ಆಸ್ತಿಯ ಮೌಲ್ಯ ಎಷ್ಟು? ಸೇರಿದಂತೆ ಹಲವು ಪ್ರಶ್ನೆಗಳು ಇದೀಗ ಎಲ್ಲರಲ್ಲಿ ಉದ್ಭವಿಸಿದೆ.
ಸದ್ದಿಲ್ಲದೇ ಮದುವೆಯಾದ ಸ್ಪೈಡರ್ ಮ್ಯಾನ್ ಜೋಡಿ ; ಟಾಮ್ ಹಾಲೆಂಡ್-ಝೆಂಡೆಯಾ ಈಗ ಗಂಡ-ಹೆಂಡ್ತಿ
ಚಿತ್ರರಂಗದಲ್ಲಿ ನಾಯಕಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅವರ ಅಭಿಮಾನಿಗಳು ತಲೆ ಕೆದರಿಕೊಳ್ಳುತ್ತಾರೆ. ಆ ಹುಡುಗನ ಕುಲ.. ಗೋತ್ರ.. ಜನ್ಮವನ್ನೇ ಜಾಲಾಡಲು ಶುರು ಮಾಡುತ್ತಾರೆ. ಅಂಥಾದ್ದರಲ್ಲಿ ಚಿತ್ರರಂಗದಲ್ಲಿಯೇ ಇರುವ ಯುವ ನಾಯಕನ ಜೊತೆ ಮೇಲಿಂದ ಮೇಲೆ ನಾಯಕಿ ಕಾಣಿಸಿಕೊಂಡರೆ..? ಅಭಿಮಾನಿಗಳ ಎದೆಯೊಡೆಯದಿರುತ್ತಾ ? ಹಾಗಂತೆ .. ಹೀಗಂತೆ .. ಎಂದು ಮಾತನಾಡುವ ಒಂದು ವರ್ಗ ಸುಮ್ಮನೆ ಕೂರುತ್ತಾ
ಖಮೇನಿ ಹತ್ಯೆ* ಖಂಡಿಸಿ ಪ್ರತಿಭಟನೆ; \ಇವರನ್ನು ಇರಾನ್ ದೇಶಕ್ಕೆ ಕಳಿಸಿ\ ಎಂದ ನಟಿ ರಶ್ಮಿ ಗೌತಮ್
ಶಿಯಾ ಸಮುದಾಯದ ಹಾಗೂ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ* ಜಗತ್ತಿನಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅಮೆರಿಕಾ ಹಾಗೂ ಇಸ್ರೇಲ್ ಜಂಟಿ ದಾಳಿಗೆ ಪಾಶ್ಚಿಮಾತ್ಯ ದೇಶಗಳ ಕಟು ವಿರೋಧಿಯಾಗಿದ್ದ ಖಮೇನಿ ಹತ್ಯೆ* ಖಂಡಿಸಿ ಭಾರತ ಸೇರಿದಂತೆ ಹಲವು ಭಾಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಾಶ್ಮೀರ, ಕರ್ನಾಟಕ, ಕೇರಳದಲ್ಲಿ ಖಮೇನಿ ಹತ್ಯೆ*ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ಶಿಯಾ
Suriya: ಫ್ಯಾಮಿಲಿ ಮ್ಯಾನ್ ಆಗೋಕೆ ಹೊರಟ ಸೂರ್ಯ! ಮಗು ಎತ್ತಿಕೊಂಡು ಕಮ್ ಬ್ಯಾಕ್, ಸಿಂಗಂ ಹೊಸ ಲುಕ್ಗೆ ಫ್ಯಾನ್ಸ್ ಫಿದಾ
Suriya: ಸಿನಿಮಾ ರಂಗದಲ್ಲಿ ಪ್ರಮುಖ ನಟನಾಗಿ ಹೆಸರುವಾಸಿಯಾಗಿರುವ ಸೂರ್ಯ ಬ್ಲಾಕ್ಬಸ್ಟರ್ ಹಿಟ್ ಪಡೆದು ಹಲವು ವರ್ಷಗಳೇ ಕಳೆದಿವೆ. ಈ ಕಾರಣದಿಂದಾಗಿ, ಸೂರ್ಯ ಹೇಗಾದರೂ ಮತ್ತೆ ಕಮ್ ಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದಾರೆ.
Prashanth Neel: ದುಬೈನಲ್ಲಿ ಸಿಲುಕಿಕೊಂಡಿದ್ರಾ ಪ್ರಶಾಂತ್ ನೀಲ್? ವಾಪಸ್ ಬಂದಿದ್ದು ಹೇಗೆ 'ಡ್ರ್ಯಾಗನ್' ಟೀಂ?
Prashanth Neel: ಪ್ರಶಾಂತ್ ನೀಲ್ ಸಿನಿಮಾ ಡ್ರ್ಯಾಗನ್’ ಚಿತ್ರತಂಡವು ಚಿತ್ರೀಕರಣಕ್ಕೆಂದು ದುಬೈಗೆ ತೆರಳಿದ್ದರು, ಆದ್ರೆ ಇದೀಗ ಯುದ್ಧದ ತೀವ್ರತೆ ಜೋರಾಗಿರುವ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲದೆ ಚಿತ್ರತಂಡ ಸೇಫಾಗಿ ತಾಯ್ನಾಡಿಗೆ ಮರಳಿದ್ದಾರೆ.
ಹುಟ್ಟೂರಿನಲ್ಲಿ ವಿಜಯ್-ರಶ್ಮಿಕಾ ಸತ್ಯನಾರಾಯಣ ಪೂಜೆ; ಊರಿನ ಜನರಿಗೆ ನಾನ್ ವೆಜ್ ಊಟ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ ಮುಂದುವರೆದಿದೆ. ಮದುವೆ ಬಳಿಕ ದಂಪತಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಬಂದಿದ್ದರು. ಮಾರ್ಚ್ 4ರಂದು ನಡೆಯುವ ರಿಸೆಪ್ಷನ್ ಪಾರ್ಟಿಗೆ ಅತಿಥಿಗಳನ್ನು ಆಹ್ವಾನಿಸುವ ಕೆಲಸ ಮುಂದುವರೆದಿದೆ. ಈ ನಡುವೆ ವಿಜಯ್ ದೇವರಕೊಂಡ ತನ್ನ ಹುಟ್ಟೂರಿಗೆ ಮಡದಿಯನ್ನು ಕರೆದುಕೊಂಡು ಹೋಗಿದ್ದಾರೆ. ತೆಲಂಗಾಣದ
Kiara Advani: ಟಾಕ್ಸಿಕ್ನಲ್ಲಿ ಕಣ್ಣು ಕಾಣದ ಹುಡುಗಿಯಾ ಕಿಯಾರಾ? 'ನಾಡಿಯಾ' ಪಾತ್ರದ ಸೀಕ್ರೆಟ್ ರಿವೀಲ್!
Kiara Advani: ಕಿಯಾರಾ ಪಾತ್ರದ ಬಗೆಗಿನ ಮತ್ತೊಂದು ವಿಚಾರ ಇದೀಗ ಹೊರಬಿದ್ದಿದೆ. ಅದೇನೆಂದರೆ ಟಾಕ್ಸಿಕ್' ಸಿನಿಮಾದಲ್ಲಿ ಕಿಯಾರಾ ಅಂಧ ಯುವತಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮತ್ತೊಂದು ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ.
Vijay Thalapathy: ನಟ ವಿಜಯ್ TVK ಪಕ್ಷದ ಹೆಸರಿನಲ್ಲಿ ತ್ರಿಶಾ ಹೆಸರು, ಇಲ್ಲಿದೆ ಬಿಗ್ ಟ್ವಿಸ್ಟ್!
ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಿದ ಬಳಿಕ ಅವರ ವೈಯುಕ್ತಿಕ ಜೀವನದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅದರಲ್ಲೂ ವಿಜಯ್ ಅವರ ಪತ್ನಿ ಸಂಗೀತ ಅವರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಬಳಿಕ ಈ ವಿಚಾರ ಹಾಟ್ ಟಾಫಿಕ್ ಆಗಿದೆ. ಸುಮಾರು ಎರಡೂವರೆ ದಶಕಗಳ ಸಂಬಂಧಕ್ಕೆ ಮುಕ್ತಾಯ ಹೇಳಲು ಸಂಗೀತ ಅವರು ನಿರ್ಧಾರ ಮಾಡಿದ್ದು, ವಿಜಯ್ ಅವರು ಬೇರೆ ನಟಿಯೊಂದಿಗೆ ಹೆಚ್ಚು ಸ್ನೇಹ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಅರಿಜಿತ್ ಸಿಂಗ್ ಜಿಯಾಗಂಜ್ನಲ್ಲಿ ಕುಟುಂಬ ಮತ್ತು ನೆರೆಹೊರೆಯವರಿಗೆ ಶೋಮು ಹೆಸರಿನಿಂದಲೇ ಚಿರಪರಿಚತರಾಗಿದ್ದಾರೆ. 2013 ರಲ್ಲಿ ಭಾರತದ ಅತಿದೊಡ್ಡ ಗಾಯಕರಲ್ಲಿ ಒಬ್ಬರಾದ ನಂತರವೂ, ಅವರು ಪಟ್ಟಣದ ಸಂಪರ್ಕವನ್ನು ಮುಂದುವರೆಸಿದರು.

32 C