SENSEX
NIFTY
GOLD
USD/INR

Weather

21    C
...

Mardaani 3 Box Office Day 29 ; ಸೂಪರ್ ಸ್ಟಾರ್ ಗಳಿಗೆಲ್ಲಾ ಸೆಡ್ಡು ಹೊಡೆದ ರಾಣಿ ಮುಖರ್ಜಿ-ದಾಖಲೆಯ ಗಳಿಕೆ

ಕೆಲ ಚಿತ್ರಗಳೇ ಹಾಗೇ. ಭಾರೀ ನಿರೀಕ್ಷೆ ಮೂಡಿಸಿ ಆ ನಂತರ ನಿರಾಸೆ ಮಾಡುತ್ತವೆ. ಆದರೆ ಇನ್ನೂ ಕೆಲವು ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ನಿಧಾನವಾಗಿ ಸದ್ದು ಮಾಡಲು ಶುರು ಮಾಡುತ್ತಾವೆ. ಪ್ರೇಕ್ಷಕರನ್ನು ಸೆಳೆಯಲು ಶುರು ಮಾಡುತ್ತಾವೆ. ಬಾಕ್ಸಾಫೀಸ್ ನಲ್ಲಿ ಪವಾಡವನ್ನೂ ಮಾಡುತ್ತವೆ. ಉದಾಹರಣೆಗೆ ''ಮರ್ದಾನಿ 3''. ಹೌದು, ಎಲ್ಲರಿಗೆ ಗೊತ್ತಿರುವಂತೆ ಪುರುಷ ಪ್ರಧಾನ

ಫಿಲ್ಮಿಬೀಟ್ 28 Feb 2026 11:59 pm

\ತ್ರಿಶಾಗೆ ವಿಜಯ್ ಮೇಲೆ ಲವ್ ಇಲ್ಲ.. ರಾಜಕೀಯ ಮುಖಂಡನ ಮನೆಯ ಸೊಸೆ ಆಗ್ಬೇಕಿತ್ತು\; ಬಾಂಬ್ ಸಿಡಿಸಿದ ಗಾಯಕಿ ಸುಚಿತ್ರಾ

ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಈಗಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವರ ಕೈ ತುಂಬಾ ಸಿನಿಮಾಗಳಿವೆ. ಕಳೆದ ವರ್ಷವಂತೂ ಮೂರು ಸಿನಿಮಾಗಳು ಬಿಡುಗಡೆಯಾಗಿದ್ದವು. 'ತಗ್ ಲೈಫ್', 'ಗುಡ್ ಬ್ಯಾಡ್ ಅಗ್ಲಿ', 'ವಿದಾಮುಯರ್ಚಿ' ಈ ಮೂರು ಸಿನಿಮಾಗಳು ಸೂಪರ್‌ಗಳ ಸಿನಿಮಾಗಳಾಗಿತ್ತು. ಅದರಲ್ಲಿ 'ಗುಡ್ ಬ್ಯಾಡ್ ಅಗ್ಲಿ'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ತ್ರಿಶಾ ಸದ್ಯಕ್ಕೀಗ ಸೂರ್ಯ ಜೊತೆ 'ಕರುಪ್ಪು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಫಿಲ್ಮಿಬೀಟ್ 28 Feb 2026 11:49 pm

ವಿವೇಕ್ ಒಬೆರಾಯ್ ಎಂಟ್ರಿ, ಹೆಚ್ಚಾಯ್ತು ಪ್ರಭಾಸ್ 'ಸ್ಪಿರಿಟ್' ; ಈ ಸುಂದರಿ ಯಾರು?

ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಸಿನಿಮಾ ಈಗ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಈ ಬಿಗ್ ಬಜೆಟ್ ಸಿನಿಮಾದ ಬಗ್ಗೆ ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ಈ ಮೂಲಕ ಸಿನಿಮಾದ ತಾರಾಬಳಗ ಮತ್ತಷ್ಟು ಬಲಿಷ್ಠವಾಗಿದೆ. ಬಾಲಿವುಡ್ ನ ಪ್ರತಿಭಾವಂತ ನಟ ವಿವೇಕ್ ಒಬೆರಾಯ್ ಈಗ 'ಸ್ಪಿರಿಟ್' ತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರತಂಡ ಅಧಿಕೃತವಾಗಿ

ಫಿಲ್ಮಿಬೀಟ್ 28 Feb 2026 11:07 pm

ಬಣ್ಣದ ಹಬ್ಬ ಹೋಳಿಗೆ ರೆಡಿಯಾದ ಬೆಂಗಳೂರು; ಎಲ್ಲೆಲ್ಲಿ ನಡೀತಿದೆ ಬಣ್ಣದೋಕುಳಿ?

ಪ್ರತಿ ವರ್ಷ ಬೆಂಗಳೂರಿನಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿ ಕೂಡ ಬೆಂಗಳೂರು ಬಣ್ಣದ ಹಬ್ಬಕ್ಕೆ ಸಜ್ಜಾಗುತ್ತಿದೆ. ಇಲ್ಲಿ ಹೋಳಿ ಹಬ್ಬ ಯುವಕ ಪಾಲಿಗೆ ಎಂಜಾಯ್ಮೆಂಟ್. ಕೆಲವರಿಗೆ ಮೋಜು-ಮಸ್ತಿ. ಮತ್ತೆ ಕೆಲವರಿಗೆ ಸಂಭ್ರಮ. ಹೀಗೆ ಹೋಳಿ ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತೆ. ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳವರೆಗೆ ಈ ಹಬ್ಬದಲ್ಲಿ ಸಂಭ್ರಮಿಸಲಾಗುತ್ತದೆ. ಬೆಂಗಳೂರಿನ ವಿವಿದೆಡೆಗಳಲ್ಲಿ

ಫಿಲ್ಮಿಬೀಟ್ 28 Feb 2026 10:59 pm

Arijit Singh: ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿದ ಬಳಿಕ ಅರಿಜಿತ್ ಸಿಂಗ್ ಮೊದಲ ಇಂಡಿಪೆಂಡೆಂಟ್ ಸಾಂಗ್ ರಿಲೀಸ್!

Arijit Singh: ಸಿನಿಮಾ ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದ ಅರಿಜಿತ್ ಸಿಂಗ್ ಇನ್ನು ಮುಂದೆ ಸಿನಿಮಾಗಳಿಗೆ ಹೊಸ ಹಾಡುಗಳನ್ನು ಹಾಡುವುದಿಲ್ಲ ಎಂದು ಘೋಷಿಸಿದ್ದ ಅವರು, ಈಗ ತಮ್ಮ ಮೊದಲ ಸ್ವತಂತ್ರ ಗೀತೆ 'ರೈನಾ' ವನ್ನು ಬಿಡುಗಡೆ ಮಾಡಿದ್ದಾರೆ.

ಸುದ್ದಿ18 28 Feb 2026 10:54 pm

Rakshit Shetty: ಬೇಸರದಿಂದ ಪೋಸ್ಟ್‌ ಹಾಕಿದ ರಕ್ಷಿತ್ ಶೆಟ್ಟಿ! ಇದ್ದಕ್ಕಿದ್ದ ಹಾಗೆ ಹೇಳಿದ್ದೇನು?

Rakshit Shetty: ನಟ ರಕ್ಷಿತ್‌ ಶೆಟ್ಟಿ ಎಲ್ಲಿದ್ದಾರೆ? ಎಂಬ ಮಾತುಗಳು ಅದೆಷ್ಟೋ ದಿನಗಳಿಂದ ಕೇಳಿಬರುತ್ತಿತ್ತು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಳಿಕ ರಕ್ಷಿತ್‌ ಶೆಟ್ಟಿ ಬೇರೆ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಈ ಮಧ್ಯೆ ಇದೀಗ ರಕ್ಷಿತ್‌ ಶೆಟ್ಟಿ ಇದ್ದಕಿದ್ದ ಹಾಗೆ ಮತ್ತೆ ಆಕ್ಟಿವ್ ಆಗಿದ್ದಾರೆ.

ಸುದ್ದಿ18 28 Feb 2026 10:14 pm

Dog Satish: ಶೌಚಾಲಯದ ವಿಡಿಯೋಗೆ ಕಿಚ್ಚನ ಸಾಂಗ್ ಬಳಕೆ! ಡಾಗ್ ಸತೀಶ್ ವಿರುದ್ಧ ರಜತ್ ದೂರು

ಡಾಗ್ ಸತೀಶ್ ಮತ್ತೊಂದು ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವೈರಲ್ ಮಾತ್ರವಲ್ಲದೆ ಸಾಕಷ್ಟು ದೊಡ್ಡ ಮಟ್ಟದಲ್ಲೇ ಟ್ರೋಲ್ ಆಗ್ತಿದೆ.

ಸುದ್ದಿ18 28 Feb 2026 9:52 pm

ಪಾತಿರಾತ್ರಿ, ರೋಸ್ಲಿನ್ ; ಓಟಿಟಿಯಲ್ಲಿ ಸದ್ದು ಮಾಡುತ್ತಿವೆ ಮಲಯಾಳಂನ ಎರಡು ಸಿನಿಮಾಗಳು

ಕೇರಳದ OTT ಡ್ಯಾಶ್‌ಬೋರ್ಡ್ ಈ ವಾರಾಂತ್ಯದಲ್ಲಿ ಮನರಂಜನೆಯ ರಸದೌತಣ ಸಿಗಲಿದೆ, ಏಕೆಂದರೆ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ರೈಮ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್‌ಗಳ ಗುಚ್ಛವೇ ಬಿಡುಗಡೆಯಾಗುತ್ತಿದೆ. ನವ್ಯಾ ನಾಯರ್ ಅವರ 'ಪಾತಿರಾತ್ರಿ'ಯ ಉದ್ವಿಗ್ನ ನೈಟ್-ಪೆಟ್ರೋಲ್ ಡ್ರಾಮಾದಿಂದ ಹಿಡಿದು, ಅತೀಂದ್ರಿಯ ಶಕ್ತಿಗಳ ಕಥೆಯುಳ್ಳ 'ಹನಿ' ಮತ್ತು ಹೊಸ ಸೈಕಲಾಜಿಕಲ್ ಸರಣಿ 'ರೋಸ್ಲಿನ್' ವರೆಗೆ, ಮಲಯಾಳಂ ಮತ್ತು ದಕ್ಷಿಣ ಭಾರತದ ವೀಕ್ಷಕರಿಗೆ ತಡರಾತ್ರಿಯ

ಫಿಲ್ಮಿಬೀಟ್ 28 Feb 2026 9:32 pm

ದಳಪತಿ ದಾಂಪತ್ಯದಲ್ಲಿ ಬಿರುಕು ; ತಾಯಿಯ ಹಿಂದೆ ನಿಂತ ಮಗ - ತಂದೆಯನ್ನೇ ಅನ್ ಫಾಲೋ ಮಾಡಿದ ಜೇಸನ್

ನಿಜಾ .. ಸಂಸಾರ ಅಂದ ಮೇಲೆ ಅಲ್ಲಿ ಸರಸ - ವಿರಸ ಇದ್ದೇ ಇರುತ್ತೆ. ಯಾಕೆಂದರೆ ಇವೆರಡು ದಾಂಪತ್ಯ ಜೀವನದ ಒಂದೇ ನಾಣ್ಯದ ಎರಡು ಮುಖಗಳು. ಸರಸ ವಿರಸ ಮತ್ತು ಸಾಮರಸ್ಯ ಇದ್ದರೆನೇ ಅದು ಪರಿಪೂರ್ಣ ಸಂಸಾರ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದೆ ಎಲ್ಲಾ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು

ಫಿಲ್ಮಿಬೀಟ್ 28 Feb 2026 9:15 pm

ಮದ್ವೆಗೆ ₹7 ಕೋಟಿಯ ಒಡವೆ ಧರಿಸಿದ್ದ ರಶ್ಮಿಕಾಳ ಸ್ಲಿಪ್ಪರ್ ಬೆಲೆ ಇಷ್ಟೇನಾ?

ಸಿನಿಮಾ ಲೋಕದ ಕ್ರೇಜಿ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸಡಗರದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ವೈರಲ್ ಆಗುತ್ತಲೇ ಇವೆ. ಅಭಿಮಾನಿಗಳು ಪ್ರೀತಿಯಿಂದ 'ವಿರೋಷ್' ಎಂದು ಕರೆಯುವ ಈ ಜೋಡಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಈಗ ಈ ಮದುವೆಗೆ ಸಂಬಂಧಿಸಿದ ಒಂದೊಂದೇ ಆಸಕ್ತಿದಾಯಕ ವಿಚಾರಗಳು ಹೊರಬರುತ್ತಿವೆ. ನಟಿ ರಶ್ಮಿಕಾ ಮಂದಣ್ಣ ತಮ್ಮ

ಫಿಲ್ಮಿಬೀಟ್ 28 Feb 2026 9:07 pm

Ranabaali Movie: ರಣಬಾಲಿ ಚಿತ್ರದಲ್ಲಿ 'ವಿರೋಷ್' ರಿಯಲ್ ರೋಮ್ಯಾನ್ಸ್; ಸಾಂಗ್‌ನಲ್ಲೇ ಸತ್ಯ ರಿವೀಲ್!

ರಣಬಾಲಿ ಸಿನಿಮಾದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ರಿಯಲ್ ಆಗಿಯೇ ರೋಮ್ಯಾನ್ಸ್ ಮಾಡಿದ್ದಾರೆ. ಮದುವೆ ಮುಂಚೇನೆ ಶುರು ಆದ ಈ ಚಿತ್ರದಲ್ಲಿ ಇಬ್ಬರೂ ಇನ್ವಾಲ್ವ್ ಆಗಿದ್ದಾರೆ. ಅದರ ಝಲಕ್ ಚಿತ್ರದ ಹಾಡಿನಲ್ಲಿಯೇ ತಿಳಿಯುತ್ತದೆ. ಇದರ ಒಂದು ಸ್ಟೋರಿ ಇಲ್ಲಿದೆ ಓದಿ.

ಸುದ್ದಿ18 28 Feb 2026 8:40 pm

Rashmika-Vijay: ಪಲಕ್ಕಿಯಲ್ಲಿ ಕೂತು ಕಣ್ಣು ಹೊಡೆದ ರಶ್ಮಿಕಾ! ಕಣ್ಣೋಟಕ್ಕೆ ಬಿದ್ದೆ ಬಿಟ್ರಾ ವಿಜಯ್?

Rashmika-Vijay: ರಶ್ಮಿಕಾ, ವಿಜಯ್ ಜೋಡಿಯ ಮದುವೆ ಸಂಭ್ರಮದ ಮತ್ತಷ್ಟು ಫೋಟೋಗಳು ರಿವೀಲ್ ಆಗಿದೆ. ಈ ಫೋಟೋದಲ್ಲಿ ರಶ್ಮಿಕಾ ಸುಂದರವಾಗಿ ಕೇಸರಿ ಬಣ್ಣದ ಸೀರೆಯನ್ನುಟ್ಟು ,ಪಲ್ಲಕಿಯಲ್ಲಿ ರಾಣಿಯಂತೆ ಕೂತಿರುವುದನ್ನು ಕಾಣಬಹುದು.

ಸುದ್ದಿ18 28 Feb 2026 8:29 pm

Toxic Event: ಬೆಂಗಳೂರಿನಲ್ಲಿ ಟಾಕ್ಸಿಕ್ ಬಿಗ್ ಈವೆಂಟ್? ಪ್ಯಾನ್ ಇಂಡಿಯಾ ನಡುಗಿಸೋಕೆ ಯಶ್ ಪ್ಲ್ಯಾನ್ ಏನು?

ಮಾರ್ಚ್ 19 ಕನ್ನಡ ಚಿತ್ರರಂಗಕ್ಕೆ ಬಿಗ್ ಡೇ. 'ಕೆಜೆಎಫ್ 2' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ ಬಳಿಕ ಯಶ್ ಸಿನಿಮಾ ರಿಲೀಸ್ ಆಗ್ತಿದೆ. ಇದೇ ದಿನ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಧುರಂಧರ್ 2'. ಯಶ್ ಹಾಗೂ ರಣ್‌ವೀರ್ ಸಿಂಗ್ ಇಬ್ಬರೂ ಸಾವಿರ ಕೋಟಿ ಸರದಾರರೇ. ಹೀಗಾಗಿ ಯಾರ

ಫಿಲ್ಮಿಬೀಟ್ 28 Feb 2026 7:49 pm

ಸುಳ್ಳಿನ ಕಂತೆ ಎಂದು ಹೇಳಿದ್ದ ಪ್ರಕಾಶ್ ರಾಜ್‌ಗೆ ಹಿನ್ನಡೆ ; ವಂಗಾ-ಪ್ರಭಾಸ್ 'ಸ್ಪಿರಿಟ್‌'ದಿಂದ ಹೊರ ಬಂದ ಬಹುಭಾಷಾ ನಟ?

ಒಂದು ಚಿತ್ರಕ್ಕೆ ನಿರ್ದೇಶಕ-ನಿರ್ಮಾಪಕ ಮತ್ತು ತಂತ್ರಜ್ಞರನ್ನು ಹೊರತು ಪಡಿಸಿ ಕೇವಲ ನಾಯಕ- ನಾಯಕಿ ಮಾತ್ರ ಮುಖ್ಯ ಅಲ್ಲ. ಆ ಚಿತ್ರದ ಖಳನಾಯಕ ಕೂಡ ಮುಖ್ಯ, ಪೋಷಕ ಕಲಾವಿದರು ಕೂಡ ಮುಖ್ಯ. ಹೀಗಾಗಿ ಈ ವಿಚಾರವನ್ನು ಚೆನ್ನಾಗಿ ಅರಿತ ಹಲವರು ತಮ್ಮ ಚಿತ್ರದ ಸಪೋರ್ಟಿಂಗ್ ಕಾಸ್ಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅಳೆದು ತೂಗಿ ಕಲಾವಿದರನ್ನು ಆಯ್ಕೆ ಮಾಡಿ ಪಾತ್ರಗಳನ್ನು

ಫಿಲ್ಮಿಬೀಟ್ 28 Feb 2026 7:47 pm

Vijay-Sangeetha: ಒಂದು ಕಡೆ ವಿಜಯ್ ಡಿವೋರ್ಸ್, ಮತ್ತೊಂದು ಕಡೆ ಲವ್ ಆಲ್‌ವೇಯ್ಸ್ ವಿನ್ಸ್ ಅಂತ ತ್ರಿಷಾ ಪೋಸ್ಟ್! ಅದಕ್ಕೂ, ಇದಕ್ಕೂ ಸಂಬಂಧವೇನು?

Vijay-Sangeetha: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಹಾಗೂ ಸಂಗೀತ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ. ಈ ಬೆನ್ನಲ್ಲೇ ಇದೀಗ ಮತ್ತೊಂದು ಪೋಸ್ಟ್ ವೈರಲ್ ಆಗಿದೆ.

ಸುದ್ದಿ18 28 Feb 2026 7:22 pm

Ramayana: ಯಶ್ ಫ್ಯಾನ್ಸ್​​ಗೆ ಮತ್ತೊಂದು ಗುಡ್ ನ್ಯೂಸ್! ರಾಮಾಯಣ ಟ್ರೈಲರ್ ರಿಲೀಸ್‌ಗೆ ಬಿಗ್ ಪ್ಲ್ಯಾನ್!

Ramayana: 2025ರಲ್ಲಿ ರಾಮಾಯಣ ಚಿತ್ರದ ಮೊದಲ ಫಸ್ಟ್ ಲುಕ್ ರಿಲೀಸ್ ಆದಾಗ ಎಲ್ಲರೂ ಬೆರಗುಗೊಂಡಿದ್ದರು . ಇದೀಗ ರಾಮಾಯಣ ಚಿತ್ರದ ಟ್ರೇಲರ್ ಬಗ್ಗೆ ಬಹು ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ

ಸುದ್ದಿ18 28 Feb 2026 6:40 pm

\ದಳಪತಿ ವಿಜಯ್ ಬಗ್ಗೆ ಮೊದಲೇ ಹೇಳಿದ್ದೆ\ ಎಂದು ಹಳೇ ವಿಡಿಯೋ ಹಂಚಿಕೊಂಡ ವಿವಾದಾತ್ಮಕ ಜ್ಯೋತಿಷಿ

ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಸಂಗೀತ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ವರದಿಯಾಗಿರುವ ಪ್ರಕಾರ, ವಿಜಯ್ ಪತ್ನಿ ಸಂಗೀತಾ ಸೋರ್ನಲಿಂಗಂ ಚೆಂಗಲ್ಪಟ್ಟು ಫ್ಯಾಮಿಲಿ

ಫಿಲ್ಮಿಬೀಟ್ 28 Feb 2026 6:35 pm

Rashmika Vijay Special Photos: ರಶ್ಮಿಕಾ ಮಂದಣ್ಣ-ವಿಜಯ್ ಸ್ಪೆಷಲ್ ಫೋಟೋಸ್; ಸರಿಯಾದ ಸಮಯಕ್ಕೆ ಕಾಯ್ತಾ ಇದ್ದೆ ಎಂದ ಫೋಟೋಗ್ರಾಫರ್!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಫೋಟೋಗಳು ಅಷ್ಟೆ ವಿಶೇಷವಾಗಿಯೇ ಬಂದಿವೆ. ಆದರೆ, ಇವು ಮದುವೆ ಮುಂಚೆ ತೆಗೆದ ಫೋಟೋಗಳೇ ಆಗಿವೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಫೋಟೋಗ್ರಾಫರ್ ಇವುಗಳನ್ನ ಇದೀಗ ಹಂಚಿಕೊಂಡಿದ್ದಾರೆ. ಅವುಗಳ ಒಂದು ಗ್ಯಾಲರಿ ಇಲ್ಲಿದೆ ಓದಿ.

ಸುದ್ದಿ18 28 Feb 2026 6:19 pm

ಅಮೃತಧಾರೆಯಲ್ಲಿ ಒಲವಿನ ಧಾರೆ ; ರಾಣವ್ ಮತ್ತು ರಾಧಾ ಹಿನ್ನೆಲೆಯೇನು ? ಇಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ?

ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಇನ್ನೂ ಈ ಪ್ರೀತಿ ಯಾರ ಮೇಲಾದರೂ ಯಾವಾಗ ಬೇಕಾದರೂ ಆಗಬಹುದು. ಅದರಲ್ಲಿಯೂ ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ..ಪಾತ್ರಕ್ಕೆ ಜೀವ ತುಂಬುತ್ತಾ, ತುಂಬುತ್ತಾ ಹಲವರು ಪ್ರೇಮಪಾಶದಲ್ಲಿ

ಫಿಲ್ಮಿಬೀಟ್ 28 Feb 2026 6:10 pm

Toxic Movie: ಯಶ್ ಥರ ಉಪ್ಪಿ ಮಾಡಿದ್ರೆ ಹೇಗೆ.? ಟ್ರೋಲ್ ಫೋಟೋಸ್ ಸಖತ್ ಮಜಾ ಇವೆ ನೋಡಿ.!

ಟಾಕ್ಸಿಕ್ ಚಿತ್ರದ ಸಾಂಗ್ ಪೋಸ್ಟರ್ ವೈರಲ್ ಆಗಿದೆ. ಇದರಲ್ಲಿ ಯಶ್ ಕಾಣಿಸಿಕೊಂಡ ರೀತಿನೂ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನೆ ಉಪೇಂದ್ರ ಮಾಡಿದರೆ ಹೇಗೆ ಅನ್ನುವ ಕುತೂಹಲವು ಇದೆ. ಅದಕ್ಕೆ ಇಲ್ಲೊಂದಷ್ಟು ಫೋಟೋ ಉತ್ತರ ಕೊಡ್ತಿವೆ ನೋಡಿ.

ಸುದ್ದಿ18 28 Feb 2026 5:20 pm

Prakash Raj: 'ಸ್ಪಿರಿಟ್' ಚಿತ್ರದಿಂದ ಹೊರಬಂದ ಪ್ರಕಾಶ್ ರಾಜ್? ಕಾರಣವೇನು ಗೊತ್ತಾ?

Prakash Raj: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಸ್ಪಿರಿಟ್' ನಿಂದ ನಟ ಪ್ರಕಾಶ್ ರಾಜ್ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.

ಸುದ್ದಿ18 28 Feb 2026 5:16 pm

Rashmika-Vijay: ನಗು ನಗುತ್ತಾ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ! ವಿಡಿಯೋ ವೈರಲ್

Rashmika-Vijay: ರಶ್ಮಿಕಾ ಮಂದಣ್ಣಮತ್ತು ವಿಜಯ್ ದೇವರಕೊಂಡ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ವಿವಾಹವಾದ ಬಳಿಕ ಇದೀಗ ಜೋಡಿ ಹೈದರಾಬಾದ್‌ಗೆ ಮರಳಿದ್ದಾರೆ.

ಸುದ್ದಿ18 28 Feb 2026 4:29 pm

ಹೆಚ್ಚು ಕಡಿಮೆ ಹೀಗೆ ಆಯ್ತಲ್ವಾ ಮದುವೆ? ರಶ್ಮಿಕಾ-ವಿಜಯ್‌ಗೆ 'ರಾಣಾಬಾಲಿ'ನೇ ಪ್ರೇರಣೆಯೇ.. ಈ ವಿಡಿಯೋ ನೋಡಿ

ಟಾಲಿವುಡ್‌ನ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ ಇಬ್ಬರೂ ರಹಸ್ಯವಾಗಿಯೇ ಇಟ್ಟಿದ್ದರು. ಇಬ್ಬರ ಬಗ್ಗೆ ಅದೆಷ್ಟೇ ವದಂತಿಗಳು ಹಬ್ಬಿದರೂ ಡೋಂಟ್ ಕೇರ್ ಅಂತ ಓಡಾಡಿಕೊಂಡಿದ್ದರು. ಒಂದಿಷ್ಟು ವರ್ಷ ಡೇಟಿಂಗ್ ಮಾಡಿದ ಬಳಿಕ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸಿನಿಮಾ ರಂಗದಿಂದ

ಫಿಲ್ಮಿಬೀಟ್ 28 Feb 2026 4:01 pm

ಶ್ರೇಷ್ಠತೆಯ ಸೊಕ್ಕು ; ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಹಾಡು ಹಾಕಿದ ಡಾಗ್ ಸತೀಶ್ - ರಜತ್, ವಿನಯ್ ಗೌಡ ಧಗಧಗ

''ಬಿಗ್ ಬಾಸ್‌'' ಮನೆಗೆ ಹೋಗಿ ಬಂದ ಬಹುತೇಕರು ದೇಶ ಗೆದ್ದು ಬಂದವರಂತೆ ಬೀಗುತ್ತಾರೆ. ತಲೆ ನಿಲ್ಲದವರಂತೆ ವರ್ತಿಸುತ್ತಾರೆ. ಜನಪ್ರಿಯತೆ ಸಿಕ್ಕ ತಕ್ಷಣ ಮೈ ಮರೆಯುತ್ತಾರೆ. ಕಾರ್ಯಕ್ರಮದಲ್ಲಿ ಇವರನ್ನು ಕ್ಯಾರೇ ಕೂಡ ಅಂದಿರುವುದಿಲ್ಲ. ಆದರೂ ಕೂಡ ಮನೆಯಿಂದ ಹೊರಗಡೆ ಬಂದ ತಕ್ಷಣ ತಾವೂ ಕೂಡ ಸೆಲೆಬ್ರಿಟಿ ಎಂಬ ಭ್ರಮೆಯಲ್ಲಿ ಓಡಾಡಲು ಶುರು ಮಾಡುತ್ತಾರೆ. ಜನಪ್ರಿಯತೆಯ ಅಮಲಿನಲ್ಲಿ ಮಾಡಬಾರದ ಅನಾಚಾರ

ಫಿಲ್ಮಿಬೀಟ್ 28 Feb 2026 3:54 pm

Vijay-Sangeetha: ವಿಜಯ್-ಸಂಗೀತಾ ಪ್ರೀತಿಸಿ ಮದುವೆಯಾಗಿದ್ದಲ್ವಾ? ಅರೇಂಜ್ಡ್ ಮ್ಯಾರೇಜಾ?

Vijay-Sangeetha: ಸಂಗೀತಾ ಹಾಗೂ ವಿಜಯ್ ಅವರದ್ದು ಲವ್ ಮ್ಯಾರೇಜ್ ಅಲ್ವಾ? ಇದು ಅರೇಂಜ್ಡ್ ಮ್ಯಾರೇಜಾ? ಎಲ್ಲರೂ ಲವ್ ಮ್ಯಾರೇಜ್ ಅಂದುಕೊಂಡಿದ್ದು ಸುಳ್ಳಾ?

ಸುದ್ದಿ18 28 Feb 2026 3:28 pm

Virosh Wedding: ಕೊಹ್ಲಿ ದಾಖಲೆ ಮುರಿದ ರಶ್ಮಿಕಾ! ಮದುವೆ ಫೋಟೋಸ್​ಗೆ ಅತ್ಯಧಿಕ ಲೈಕ್ಸ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದ ರೆಸಾರ್ಟ್‌ನಲ್ಲಿ ವಿವಾಹವಾದರು. ರಶ್ಮಿಕಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ 24 ಮಿಲಿಯನ್ ಲೈಕ್‌ಗಳೊಂದಿಗೆ ಭಾರತೀಯ ದಾಖಲೆ ಮುರಿದಿದೆ.

ಸುದ್ದಿ18 28 Feb 2026 2:59 pm

Success Story: ಬಾಲ್ಯ ತುಂಬಾ ಕಷ್ಟಗಳು, ಈಗ ಕಿರುತೆರೆ ಸ್ಟಾರ್, ಶಕ್ತಿಮಾನ್ ನಟಿಯ ಹೋರಾಟದ ಜೀವನ ಕಥೆ

ಕಲಾವಿದರ ಬಣ್ಣದ ಬದುಕು ಒಂದು ಕಡೆಯಾದರೆ, ಅದರ ಹಿಂದೆ ನಾನಾ ಹೋರಾಟ, ಕಷ್ಟ, ತಿರಸ್ಕಾರ ಇರುತ್ತದೆ ಅನ್ನೋದಕ್ಕೆ ವೈಷ್ಣವಿ ಮ್ಯಾಕ್‌ಡೊನಾಲ್ಡ್ ಜೀವನವೇ ಸಾಕ್ಷಿ. ತೆರೆಮೇಲೆ ಮಿಂಚಿದ ಇವರು, ಬದುಕಿನಲ್ಲಿ ಅನೇಕ ಕಷ್ಟಗಳನ್ನು ಕಂಡಿದ್ದಾರೆ.

ಸುದ್ದಿ18 28 Feb 2026 2:48 pm

Bollywood News: ಗಂಡನ ಪ್ರೇಮಪತ್ರಕ್ಕೆ ಕಣ್ಣೀರಾದ ದೇಸಿಗರ್ಲ್, 'ಮೈ ಜಾನ್' ಪತ್ರದಲ್ಲಿದ್ದಿದ್ದೇನು?

ಇತ್ತೀಚೆಗೆ ಜೇ ಶೆಟ್ಟಿ ಅವರ ಪ್ರಸಿದ್ಧ ಪಾಡ್‌ಕಾಸ್ಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಅಲ್ಲಿ ಅವರಿಗೆ ನಿಕ್ ಜೋನಾಸ್ ಬರೆದ ಒಂದು ಹೃದಯಸ್ಪರ್ಶಿ ಪ್ರೇಮ ಪತ್ರವನ್ನು ಓದಲಾಯಿತು. ಆ ಪತ್ರದ ಸಾಲುಗಳನ್ನು ಕೇಳುತ್ತಿದ್ದಂತೆ ಪ್ರಿಯಾಂಕಾ ಕಣ್ಣಾಲಿಗಳು ತೇವವಾದವು.

ಸುದ್ದಿ18 28 Feb 2026 2:31 pm

ಷಡ್ಯಂತ್ರ, ಪಿತೂರಿ ; ದರ್ಶನ್ ವಿರುದ್ದ ಸುಳ್ಳು ದಾಖಲೆ - ಬೃಹತ್ ಪ್ರತಿಭಟನೆಗೆ ಕರೆ ನೀಡಿದ ಕನ್ನಡ ಒಕ್ಕೂಟ

ಹೆಚ್ಚೇನು ಇಲ್ಲ. ಮೂರು ವರ್ಷದ ಹಿಂದೆ ಚಿತ್ರರಂಗದಲ್ಲಿ ರಾಜನಂತೆ ಮೆರೆದವರು ದರ್ಶನ್. ಹೋದಲ್ಲಿ.. ಬಂದಲ್ಲಿ.. ಜನ ಸಾಗರ. ಅಭಿಮಾನದ ಜಾತ್ರೆ.. ಆನೆ ನಡೆದಿದ್ದೇ ದಾರಿ ಎಂಬಂತೆ ದರ್ಶನ್ ಇದ್ದರು. ಇಡೀ ಕನ್ನಡ ಚಿತ್ರರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ದರ್ಶನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ಇದ್ದರೆ ನೆಮ್ಮದಿಯಾಗ್ ಇರಬೇಕು ಎಂದು

ಫಿಲ್ಮಿಬೀಟ್ 28 Feb 2026 2:19 pm

ಕ್ಷೌರಿಕರ ಶೋಕ ವಿನಾಶಕ ಅಶೋಕ!

ಕ್ಷೌರದ ವಿಚಾರದಲ್ಲಿ ನಡೆಯುವ ದೌರ್ಜನ್ಯದಿಂದ ಇಂದಿಗೂ ನಮ್ಮ ಸಮಾಜ ಪೂರ್ಣವಾಗಿ ಮುಕ್ತಿ ಹೊಂದಿಲ್ಲ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಅದರಲ್ಲೂ ಕ್ಷೌರವನ್ನು ತುಚ್ಛವಾಗಿ ಕಾಣುವಂಥ ಬೈಗುಳಗಳು ಈಗಲೂ ಚಾಲ್ತಿಯಲ್ಲಿವೆ. ಪರಿಸ್ಥಿತಿ ಈಗಲೇ ಹೀಗಿದ್ದರೆ ೭೦ರ ದಶಕದಲ್ಲಿ ಕ್ಷೌರಿಕರ ಸ್ಥಿತಿ ಹೇಗಿರಬಹುದು? ಅವರ ಮೇಲೆ ನಡೆದಿರಬಹುದಾದ ದೌರ್ಜನ್ಯ ಯಾವ ಮಟ್ಟದ್ದು ಎನ್ನುವುದನ್ನು ಈ ಚಿತ್ರ ತೋರಿಸಿ ಕೊಟ್ಟಿದೆ. ಇದು ಕರ್ನಾಟಕದ ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಜಾತಿಭೇದದ ಆಚರಣೆ ದೊಡ್ಡ ಮಟ್ಟದಲ್ಲೇ ಇರುವಂಥ ಕುಗ್ರಾಮ. ಕ್ಷೌರವನ್ನು ಕುಲ ಕಸುಬಾಗಿಸಿಕೊಂಡವರಿಗೆ ಊರ ಹೊರಗೊಂದು ಕೇರಿ ಮಾಡಲಾಗಿರುತ್ತದೆ. ಅಂಚೆಯ ವ್ಯಕ್ತಿ ಕೂಡ ಆ ಕೇರಿಗೆ ಹೋಗಿ ಪತ್ರ ನೀಡುವಂತಿಲ್ಲ. ಕೊಟ್ಟರೆ ಆತನಿಗೂ ಮೇಲ್ವರ್ಗದ ಮಂದಿ ಬಹಿಷ್ಕಾರ ಹಾಕುತ್ತಾರೆ. ಇಂಥ ಊರಿನಲ್ಲಿ ವರ್ಷಗಳಿಂದ ಕೂದಲು ಕ್ಷೌರದ ಒಟ್ಟು ಮಾರುಕಟ್ಟೆಯನ್ನು ಟೆಂಡರ್ ಮೂಲಕ ತಮ್ಮದಾಗಿಸಿಕೊಂಡವನು ಕುಟ್ಟಿ ಬಾಬ್ಜಿ. ವೀರಪ್ಪನ್ ಹಾಗೆ ಮೀಸೆ ಬಿಟ್ಟಿರುವ ಕುಟ್ಟಿ ಬಾಬ್ಜಿ ಕ್ರೌರ್ಯದಲ್ಲಿಯೂ ಆತನಂತೆ ನಿರ್ದಯಿ. ತನ್ನ ವಿರುದ್ಧದ ಸಣ್ಣದೊಂದು ಅಲುಗಾಟಕ್ಕೂ ಬಾಬ್ಜಿಯ ತೀರ್ಪು ಕೊಲೆಯೇ! ತಮಿಳು ಮಿಶ್ರಿತ ಕನ್ನಡ ಮಾತನಾಡುವ ಆತ ಆರು ದಶಕದ ಹಿಂದೆಯೇ ಆ ಹಳ್ಳಿಗೆ ವಲಸೆ ಬಂದು ಬೀಡು ಬಿಟ್ಟಿರುವುದಾಗಿ ಹೇಳುತ್ತಾನೆ. ಆತನ ಕೈಕೆಳಗೆ ಜೀತದಾಳುಗಳಂತೆ ದುಡಿಯುವವರು ಅಲ್ಲಿನ ಕ್ಷೌರಿಕರು. ಅವರಲ್ಲಿ ಗಂಗಾಧರ ಎನ್ನುವಾತನೂ ಒಬ್ಬ. ತನ್ನ ಪುತ್ರನಿಗೆ ವಿದ್ಯಾಭ್ಯಾಸ ಕೊಡಿಸಿ ಹೇಗಾದರೂ ಸರಕಾರಿ ಅಧಿಕಾರಿ ಮಾಡಬೇಕು ಎನ್ನುವುದು ಗಂಗಾಧರನ ಕನಸು. ಆ ಕನಸು ನನಸು ಮಾಡಲು ಮನಸಿಟ್ಟು ಕಲಿಯುವ ಸುಪುತ್ರನೇ ಅಶೋಕ. ಆದರೆ ಕಲಿತು ಪಾಸಾಗಿ ನೌಕರಿಯ ನೇಮಕಾತಿ ಪತ್ರ ಕೈ ಸೇರುವ ಹೊತ್ತಿಗೆ ಅಶೋಕ ಮನಸ್ಸು ಬದಲಾಯಿಸಿರುತ್ತಾನೆ. ಅದಕ್ಕೆ ಕಾರಣವಾಗುವ ಅಂಶಗಳೇನು? ಅಶೋಕನ ಮುಂದಿನ ನಡೆಯೇನು ಎನ್ನುವುದನ್ನು ಪರದೆಯ ಮೇಲೆ ನೋಡಿದರೆ ಚೆನ್ನ. ಎಪ್ಪತ್ತರ ದಶಕದ ವಿದ್ಯಾರ್ಥಿಯಾಗಿ, ಅಶೋಕ ಎನ್ನುವ ಯುವಕನಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಅವರಿಗೆ ನೀಡಿರುವಂಥ ವಸ್ತ್ರ ವಿನ್ಯಾಸ, ಪ್ರಸಾದನ, ಕಲಾ ನಿರ್ದೇಶನ ಎಲ್ಲವೂ ಪೂರಕವಾಗಿ ಕೆಲಸ ಮಾಡಿವೆ. ಅಶೋಕನಾಗಿ ಕಿಚ್ಚು ಮೂಡಿಸಿಕೊಂಡ ಹದಿಹರೆಯದ ಯುವಕನಂತೆ ಸಂಭಾಷಣೆಗಳನ್ನು ಹೇಳಿದ್ದಾರೆ. ಆದರೆ ಹೊಡೆದಾಟಗಳು ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಂತೆ ಅತಿಮಾನುಷಿಕವಾಗಿಯೇ ಇವೆ. ಸಮುದಾಯದ ಮೇಲಿನ ದೌರ್ಜನ್ಯ ಆ ಪಾತ್ರವನ್ನು ಕೆರಳಿಸಿರುತ್ತದೆ. ಹಾಗಾಗಿ ಸತೀಶ್ ಅಲ್ಲಲ್ಲಿ ಕಣ್ಣರಳಿಸಿ, ಹೊರಳಿಸಿ ಬೆದರಿಸಿದ್ದಾರೆ. ಅಶೋಕನ ತಂದೆ ಗಂಗಾಧರನ ಪಾತ್ರಕ್ಕೆ ಬಿ.ಸುರೇಶ್ ಜೀವ ನೀಡಿದ್ದಾರೆ. ಮಮತೆಯ ತಂದೆಯಾಗಿ ಭಾವ ನೀಡಿದ್ದಾರೆ. ದೌರ್ಜನ್ಯಕ್ಕೊಳಗಾಗುವ ದೃಶ್ಯಗಳಲ್ಲಿ ದೇಹವನ್ನೇ ನೀಡಿ ಕೌಪೀನದಲ್ಲಿ ಕಾಣಿಸಿದ್ದಾರೆ. ಕುಟ್ಟಿ ಬಾಬ್ಜಿ ಪಾತ್ರದಲ್ಲಿ ಸಂಪತ್ ಮೈತ್ರೇಯ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ. ತಮ್ಮ ಸಾಧಾರಣ ದೇಹಾಕೃತಿ ಇಟ್ಟುಕೊಂಡೇ ಬೃಹದಾಕಾರದ ಭಯ ಬಿತ್ತುತ್ತಾರೆ. ಆರಂಭದಿಂದ ಕೊನೆಯ ತನಕ ಗೊಗ್ಗರು ಧ್ವನಿಯಲ್ಲೇ ಮಾತನಾಡಿ ಪಾತ್ರದ ಮೇಲಿನ ತಮ್ಮ ಸಮರ್ಪಣಾ ಭಾವ ಪ್ರದರ್ಶಿಸಿದ್ದಾರೆ. ಬಾಬ್ಜಿಯ ಪುತ್ರನಾಗಿ ಯಶ್ ಶೆಟ್ಟಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿದ್ದಾರೆ. ಆದರೆ ನೋಟದಲ್ಲೇ ಕ್ರೂರಿಯಂತೆ ಕಂಡರೂ ಇವರ ಕ್ರೌರ್ಯಕ್ಕೆ ಹೆಚ್ಚು ಅವಕಾಶಗಳಿಲ್ಲ. ಅಶೋಕನ ಸ್ನೇಹಿತನಾಗಿ ನಟಿಸಿರುವ ಗೋಪಾಲಕೃಷ್ಣ ದೇಶಪಾಂಡೆ ಕೆಲವೇ ದೃಶ್ಯಗಳಲ್ಲಿ ಬಂದರೂ ಎಂದಿನಂತೆ ಪೂರ್ತಿ ಅಂಕ ಗಳಿಸಿಯೇ ತೆರಳುತ್ತಾರೆ. ನಟ ಪಿ. ರವಿಶಂಕರ್ ವಿಶೇಷ ಪಾತ್ರದಲ್ಲಿ ವಿರಾಜಮಾನರಾಗಿ ವಿಸ್ಮಯ ತರಿಸುತ್ತಾರೆ. ದೃಶ್ಯಗಳಲ್ಲಿ ಲವಲವಿಕೆ ಉಳಿಸಿಕೊಳ್ಳುವ ಲವಿತ್ ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತದ ಸಮ್ಮಿಲನವಾದಾಗ ಸೃಜನಶೀಲತೆ ಸಂಪೂರ್ಣ. ಆದರೆ ಕಥೆಯ ಒಟ್ಟು ಸಂದೇಶದ ಬಗ್ಗೆ ಇದೇ ಮಾತು ಹೇಳಲಾಗದು. ದಮನಿತರ ಪರ ಎನ್ನುವ ರೀತಿಯಲ್ಲಿ ಇತ್ತೀಚೆಗೆ ತೆರೆಕಾಣುತ್ತಿರುವ ಎಲ್ಲ ಚಿತ್ರಗಳಲ್ಲೂ ಈ ಕೊರತೆ ಇದೆ. ಇತಿಹಾಸದ ಕ್ರಾಂತಿಯಲ್ಲಿ ದಮನಿತರ ರಕ್ತ ಚಿಮ್ಮಿದೆ ನಿಜ. ಆದರೆ ಕೊನೆಯಲ್ಲಿ ಕಾನೂನು ಕೈಗೆತ್ತಿಕೊಳ್ಳುವುದೇ ಕ್ರಾಂತಿಯ ಗೆಲುವೇ? ನಡೆದಂಥ ಘಟನೆಗಳೇ ಇದ್ದರೂ ಅವುಗಳಿಂದ ನಮಗೆ ಮಾಹಿತಿ ಮತ್ತು ಸ್ಫೂರ್ತಿಯಾಗಬೇಕಾದ ವಿಚಾರಗಳಷ್ಟೇ ಸಂದೇಶವಾಗಿರಲಿ ಎನ್ನುವುದು ಸದಾಶಯ. ಚಿತ್ರ: ದಿ ರೈಸ್ ಆಫ್ ಅಶೋಕ ನಿರ್ದೇಶಕ: ವಿನೋದ್ ದೋಂಡಾಳೆ ನಿರ್ಮಾಪಕ: ವರ್ಧನ್ ಹರಿ ತಾರಾಗಣ: ನೀನಾಸಂ ಸತೀಶ್, ಸಂಪತ್ ಮೈತ್ರೇಯ ಮೊದಲಾದವರು.

ವಾರ್ತಾ ಭಾರತಿ 28 Feb 2026 1:58 pm

Gilli: ಮಂಡ್ಯದ ಪ್ರಭಾವಿ ದೇಗುಲಕ್ಕೆ ಗಿಲ್ಲಿ ಭೇಟಿ, ಇಲ್ಲಿನ ದೇವರ ವಿಶೇಷತೆ ಏನು ಗೊತ್ತಾ?

ಗಿಲ್ಲಿ ಬಿಗ್ ಬಾಸ್ ವಿಜೇತ, ಶ್ರೀರಂಗಪಟ್ಟಣದ ಆರತಿ ಉಕ್ಕಡದ ಅಲಹ್ಯ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮರದ ಕೊರಡಿನಿಂದ ರೂಪುಗೊಂಡ ದೇವಿಯು ಇಲ್ಲಿ ವಿಶೇಷ.

ಸುದ್ದಿ18 28 Feb 2026 1:42 pm

Vijay-Sangeetha: ಪತ್ನಿಯನ್ನು ಪ್ರತ್ಯೇಕವಾಗಿ ವಾಸಿಸಲು ಬಲವಂತ ಮಾಡಿದ್ರಾ ವಿಜಯ್? ನಟಿ ಜೊತೆ ಫಾರಿನ್ ಟ್ರಿಪ್! ಸಂಗೀತಾ ಹೇಳಿದ್ದೇನು?

ತನ್ನನ್ನು ಬಿಟ್ಟು ಪ್ರತ್ಯೇಕವಾಗಿ ವಾಸಿಸುವಂತೆ ಪತ್ನಿಗೆ ಬಲವಂತ ಮಾಡಿದ್ರಾ ವಿಜಯ್? ನಟಿಯೊಂದಿಗೆ ಫಾರಿನ್ ಟ್ರಿಪ್ ಹೋದ್ರಾ? ಸಂಗೀತಾ ಆರೋಪಗಳೇನು?

ಸುದ್ದಿ18 28 Feb 2026 1:31 pm

Amruthadhaare to Bhargavi LLB: ಬೇರೆ ಬೇರೆ ಚಾನೆಲ್ ಆದ್ರೂ ಒಂದಾದ ಮನಸ್ಸುಗಳು..ಸದ್ದಿಲ್ಲದೆ ಜೆಡಿ-ರಾಧಾ ನಿಶ್ಚಿತಾರ್ಥ

ಕಿರುತೆರೆಯ ಜನಪ್ರಿಯ ಜೋಡಿಗಳ ಪಟ್ಟಿಗೆ ಈಗ ಮತ್ತೊಂದು ಜೋಡಿ ಸೇರ್ಪಡೆಯಾಗಿದೆ. ಹೌದು, ಅಮೃತಧಾರೆ ಸೀರಿಯಲ್ ಖ್ಯಾತಿಯ ರಾಣವ್ ಗೌಡ ಹಾಗೂ ಭಾರ್ಗವಿ ಎಲ್ಎಲ್ಬಿ ನಟಿ ರಾಧಾ ಭಗವತಿ ಈಗ ಅಧಿಕೃತವಾಗಿ ಒಂದಾಗಿದ್ದಾರೆ. ಇಷ್ಟು ದಿನ ತೆರೆಮರೆಯಲ್ಲಿ ಸಾಗುತ್ತಿದ್ದ ಇವರ ಪ್ರೇಮ ಪುರಾಣಕ್ಕೆ ಈಗ ಮುದ್ರೆ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಈ ಜೋಡಿ ಅಭಿಮಾನಿಗಳಿಗೆ

ಫಿಲ್ಮಿಬೀಟ್ 28 Feb 2026 1:25 pm

The Kerala Story 2; 'ದಿ ಕೇರಳ ಸ್ಟೋರಿ 2' ಬಿಡುಗಡೆಗೆ ಕೇರಳ ಹೈಕೋರ್ಟ್ ಅನುಮತಿ; ಇಂದಿನಿಂದಲೇ ಶೋ ಶುರು

'ದಿ ಕೇರಳ ಸ್ಟೋರಿ 2' ಸಿನಿಮಾದ ಸುತ್ತಲಿನ ಕಾನೂನು ಹೋರಾಟವು ಶುಕ್ರವಾರ ಮಹತ್ವದ ತಿರುವು ಪಡೆದುಕೊಂಡಿದೆ. ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಸಿನಿಮಾ ಬಿಡುಗಡೆಯ ಮೇಲಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಶುಕ್ರವಾರ ಸಂಜೆಯಿಂದಲೇ ಪ್ರದರ್ಶನಗಳು ಆರಂಭಗೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ.ಈ ಆದೇಶದ ಬಳಿಕ ಕೊಚ್ಚಿ, ಕೋಝಿಕ್ಕೋಡ್ ಮತ್ತು ತಿರುವನಂತಪುರಂನ ಮಲ್ಟಿಪ್ಲೆಕ್ಸ್ ಚೈನ್‌ಗಳು ಹಾಗೂ ಸಿಂಗಲ್ ಸ್ಕ್ರೀನ್‌ಗಳು ಮತ್ತೆ ಬುಕಿಂಗ್‌ಗಳನ್ನು

ಫಿಲ್ಮಿಬೀಟ್ 28 Feb 2026 1:22 pm

Gold Rate Today: Gold price sees sudden rise! Rs 3,160. Huge increase

ಅಯ್ಯಯ್ಯೋ, ಮತ್ತೆ ಏರಿಕೆಯಾಯ್ತು ನೋಡಿ ಚಿನ್ನದ ಬೆಲೆ. ಫೆಬ್ರವರಿ ಅಂತ್ಯದ ವೇಳೆ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಕಳೆದ ವಾರವಿಡೀ ಭಾರೀ ಇಳಿಕೆ ಕಂಡಿದ್ದ ಬಂಗಾರದ ಬೆಲೆ, ಈ ವಾರಾಂತ್ಯದಲ್ಲಿ ಭಾರೀ ಹೆಚ್ಚಳವಾಗಿದೆ. ಹಾಗಿದ್ರೆ ಇಂದು (ಫೆ.28) ಭಾರತದಲ್ಲಿ ಚಿನ್ನದ ದರ ಎಷ್ಟು ಏರಿಕೆಯಾಗಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಭಾರತದಲ್ಲಿ 24K ಚಿನ್ನದ

ಫಿಲ್ಮಿಬೀಟ್ 28 Feb 2026 1:11 pm

Ranabaali Song Review: ಮದುವೆ ಬಳಿಕ ಮೊದಲ ಸಾಂಗ್ ರಿಲೀಸ್! ತೆರೆಯ ಮೇಲೂ ಪತಿ-ಪತ್ನಿಯಾಗಿ ಮಿಂಚಿದ ವಿರೋಷ್

ರಣಬಾಲಿ ಚಿತ್ರದ ರೋಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ರಶ್ಮಿಕಾ-ವಿಜಯ್ ಮದುವೆ ಆದ್ಮೇಲೆನೆ ಈ ಗೀತೆ ರಿಲೀಸ್ ಆಗಿದೆ. ಇದು ಅಷ್ಟೆ ರೋಮ್ಯಾಂಟಿಕ್ ಆಗಿಯೇ ಇದೆ. ಇದರ ಇತರ ವಿವರ ಇಲ್ಲಿದೆ ಓದಿ.

ಸುದ್ದಿ18 28 Feb 2026 1:03 pm

Ranabaali: ರಣಬಾಲಿಯ ಮುದ್ದಾದ ಪ್ರಣಯಗೀತೆ ರಿಲೀಸ್! ಏನಯ್ಯಾ ಸಾಮಿ ಎಂದ ರಶ್ಮಿಕಾ, ವಿಜಯ್ ಜೊತೆ ಕ್ಯೂಟ್ ರೊಮ್ಯಾನ್ಸ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ರಣಬಾಲಿಯ ಮುದ್ದಾದ ಹಾಡು ರಿಲೀಸ್ ಆಗಿದೆ. ಇಬ್ಬರ ಕ್ಯೂಟ್ ರೊಮ್ಯಾನ್ಸ್ ಈ ಹಾಡಿನಲ್ಲಿ ಸೆರೆಯಾಗಿದೆ.

ಸುದ್ದಿ18 28 Feb 2026 12:21 pm

Amruthadhaare ; ಸುನಿ ಅವಾಜ್‌ಗೆ ಜೈದೇವ್‌ ಗಪ್‌ಚುಪ್ - ಮಲ್ಲಿಗೆ ಕೈ ಕೊಡ್ತಾನಾ ಕೇಡಿಯ ಪೈಲ್ವಾನ್?

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ಪ್ರೇಮ ಕಥೆಯ ಮೇಲೆ ಗೌತಮ್ ಮತ್ತು ಭೂಮಿಕಾ ಮದುವೆಯ ಅಧಿಕೃತ ಮುದ್ರೆ ಒತ್ತಲು ಸಿದ್ದರಾಗಿದ್ದಾರೆ. ನಿಶ್ಚಿತಾರ್ಥದ ಸಮಾರಂಭ ಹಮ್ಮಿಕೊಂಡಿದ್ದಾರೆ. ಆದರೆ, ಸುನಿಯ ಹಿನ್ನೆಲೆ ಎಲ್ಲಾ ಗೊತ್ತಾಗಿದೆ ಎಂದು ಅಂದುಕೊಂಡಿರುವ ಗೌತಮ್ ಮತ್ತು ಭೂಮಿಕಾಗೆ ಸುನಿಯ ಹಿಂದಿರುವ ವ್ಯಕ್ತಿ ಜೈದೇವ್ ಎನ್ನುವುದು ಇನ್ನೂ ಗೊತ್ತಾಗಿಲ್ಲ. ವಿಶೇಷ ಅಂದರೆ ಜೈದೇವ್ ತಾಳಕ್ಕೆ ತಕ್ಕಂತೆ

ಫಿಲ್ಮಿಬೀಟ್ 28 Feb 2026 12:10 pm

Divorce: ದಳಪತಿ To ಧನುಷ್, ಸಿನಿ ಪ್ರೇಮಿಗಳಿಗೆ ಶಾಕ್ ಕೊಟ್ಟ ಸೌತ್​ನ ಬಿಗ್ ಡಿವೋರ್ಸ್​

South Cinema Divorce Cases: ದಕ್ಷಿಣದ ಚಿತ್ರರಂಗದಲ್ಲಿ ಡಿವೋರ್ಸ್ ಕೇಸ್​​ಗಳು ಪ್ರೇಕ್ಷರನ್ನು ನಿಜಕ್ಕೂ ಬೆಚ್ಚಿ ಬೀಳಿಸಿವೆ. ಅವು ಯಾವ್ಯಾವುದು ನೋಡಿ.

ಸುದ್ದಿ18 28 Feb 2026 11:38 am

Dhurandhar 2 Vs Toxic: ಮಾರ್ಚ್ 19ಕ್ಕೆ ಬಿಗ್ ಫೈಟ್ ಫಿಕ್ಸ್;'ಧುರಂಧರ್ 2' ಚಿತ್ರದ ರನ್ ಟೈಮ್ ಎಷ್ಟು? ಪ್ರೀ-ಬುಕಿಂಗ್ ಯಾವಾಗ?

ಸಿನಿಮಾ ಲೋಕದಲ್ಲಿ ಈಗ ಒಂದೇ ಸದ್ದು. ಅದು ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರದ ಅಬ್ಬರ. ಈ ಸಿನಿಮಾ ಮಾರ್ಚ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಈಗ ಹತ್ತಿರ ಬಂದಿದೆ. ಇನ್ನೊಂದು ಕಡೆ ರಾಕಿ ಭಾಯ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಕೂಡ ಸಜ್ಜಾಗಿದೆ. ವಿಶೇಷ ಅಂದರೆ, ಎರಡೂ ಸಿನಿಮಾಗಳು

ಫಿಲ್ಮಿಬೀಟ್ 28 Feb 2026 11:36 am

Virosh First Public Appearance After Wedding | ಕೈ ಕೈ ಹಿಡಿದು ಏಪೋರ್ಟ್​ನಲ್ಲಿ ಕಾಣಿಸಿಕೊಂಡ ನವಜೋಡಿ | N18V

Virosh First Public Appearance After Wedding | ಕೈ ಕೈ ಹಿಡಿದು ಏಪೋರ್ಟ್​ನಲ್ಲಿ ಕಾಣಿಸಿಕೊಂಡ ನವಜೋಡಿ | N18V

ಸುದ್ದಿ18 28 Feb 2026 10:25 am

Vijay-Sangeetha: ವಿಜಯ್-ಸಂಗೀತಾ ಡಿವೋರ್ಸ್​ನಲ್ಲಿ ಕಾನೂನು ಸಮಸ್ಯೆ? ಇಬ್ಬರಿಗೂ ತಲೆನೋವಾಗುತ್ತಾ ಆ 4 ಅಂಶ?

ವಿಜಯ್ ಮತ್ತು ಸಂಗೀತಾ ಡಿವೋರ್ಸ್ ಭಾರೀ ಸುದ್ದಿಯಾಗಿದೆ. ಇಬ್ಬರೂ ದಾಂಪತ್ಯ ಜೀವನ ಕೊನೆಗೊಳಿಸ್ತಾರಾ? ಡಿವೋರ್ಸ್​ನಲ್ಲಿಯೂ ಈ ಜೋಡಿಗೆ ಇದೆ ಪ್ರಾಬ್ಲೆಂ.

ಸುದ್ದಿ18 28 Feb 2026 10:06 am