\ಚಿರಂಜೀವಿ ಸರ್ ಪಕ್ಕದಲ್ಲಿದ್ದರೆ, ನಾನು ನಾಯಕ ಎಂಬುದನ್ನು ಮರೆತುಬಿಡುತ್ತೇನೆ\ ಪವನ್ ಕಲ್ಯಾಣ್
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ, ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಚಿತ್ರವು ಉಗಾದಿ ಹಬ್ಬದ ಉಡುಗೊರೆಯಾಗಿ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರ ಕಾರ್ಯಕ್ರಮಗಳನ್ನು ಚುರುಕುಗೊಳಿಸಿದೆ. ಇದರ ಭಾಗವಾಗಿ, ಮಾರ್ಚ್ 15 ರಂದು ಹೈದರಾಬಾದ್ನಲ್ಲಿ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಪೂರ್ವಭಾವಿ ಬಿಡುಗಡೆ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಅತ್ತ ಗೌರಿ, ಇತ್ತ ಕಿರಣ್ ಮತ್ತು ರೀನಾ ; ಆಮಿರ್ ಖಾನ್ ಬರ್ತ್ಡೇ ಸಂಭ್ರಮ - ತಂದೆಗೆ ಲೈಟರ್ ನೀಡಿದ ಮಗಳು
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ
Oscars 2026: 'ಕಾಂತಾರ ಚಾಪ್ಟರ್ 1', 'ಮಹಾವತಾರ್ ನರಸಿಂಹ', 'ಹೋಮ್ಬೌಂಡ್' ಆಸ್ಕರ್ ಮಿಸ್ ಮಾಡ್ಕೊಂಡಿದ್ದೇಕೆ?
ಸಿನಿಮಾ ಕ್ಷೇತ್ರಕ್ಕೆ ನೀಡಲಾಗುವ ವಿಶ್ವದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಭಾರತಕ್ಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ವಿಶ್ವದಲ್ಲಿ ಅತೀ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುವ ಚಿತ್ರರಂಗಕ್ಕೆ ಆಸ್ಕರ್ ಇನ್ನೂ ದೂರದ ಮಾತಾಗಿದೆ. ವಿಶ್ವದ ಬೇರೆ ಬೇರೆ ದೇಶದ ಸಿನಿಮಾಗಳಿಗೆ ಪೈಪೋಟಿ ಕೊಡುವುದಕ್ಕೆ ಪರದಾಡುತ್ತಿದೆ. ಪ್ರತಿವರ್ಷ ಒಂದೇ ಒಂದು ಸಿನಿಮಾ ಆಯ್ಕೆ ಆಗುವುದಕ್ಕೆ ವಿಫಲವಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿ
Sai Pallavi: ಮಧುಬಾಲಾ ಬಯೋಪಿಕ್ನಲ್ಲಿ ಸಾಯಿ ಪಲ್ಲವಿ? ಈ ಪಾತ್ರಕ್ಕೆ ಜೀವ ತುಂಬೋದು ಅವ್ರೇ ಎಂದ ಖ್ಯಾತ ನಿರ್ದೇಶಕ
Sai Pallavi: ಹಿರಿಯ ಬಾಲಿವುಡ್ ನಟಿ ಮಧುಬಾಲಾ (Madhubala) ಅವರ ಜೀವನ ಚರಿತ್ರೆಯ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇತ್ತು. ಇದೀಗ ನಟಿ ಸಾಯಿ ಪಲ್ಲವಿ ಕೂಡ ಈ ಸ್ಪರ್ಧೆಯಲ್ಲಿ ಇದ್ದಾರೆ ಎಂಬುದು ತಿಳಿದು ಬಂದಿದೆ.
ರಾಧಿಕಾ ಪಂಡಿತ್ ಜನ್ಮ ದಿನದ ಸೆಲೆಬ್ರೇಷನ್ ಆಗಿ ಒಂದು ವಾರವೇ ಆಗಿದೆ. ಆದರೆ, ಇಷ್ಟು ದಿನಗಳ ಬಳಿಕ ರಾಧಿಕಾ ಆ ಸೆಲೆಬ್ರೇಷನ್ನ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ವಿಶೇಷ ವ್ಯಕ್ತಿಗಳೇ ಬಂದಿರೋದು ಗೊತ್ತಾಗುತ್ತದೆ. ಹಾಗೆ ಯಾರೆಲ್ಲ ಇದ್ದರು ಅನ್ನೋದು ಇಲ್ಲಿದೆ ಓದಿ.
Radhika Pandit: ರಾಧಿಕಾ ಪಂಡಿತ್ ಸ್ಪೆಷಲ್ ಫೋಟೋಸ್; ಸುಂದರ ಸಾಲು ಚೆಂದದ ಪೋಸ್!
ರಾಧಿಕಾ ಪಂಡಿತ್ ಒಂದು ಚೆಂದದ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಅಲ್ಲಿ ಸುಂದರ ಅನಿಸೋ ಸಾಲು ಬರೆದಿದ್ದಾರೆ. ಈ ಎಲ್ಲ ಇರೋ ಒಂದು ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.
Bollywood Director: ಅಂದು ಕ್ರಿಕೆಟಿಗ, ಇಂದು 1300 ಕೋಟಿ ಗಳಿಸಿದ ಸಿನಿಮಾ ನಿರ್ದೇಶಕ! ಯಾರವರು ಗೊತ್ತಾ?
Bollywood Director: 'ಧುರಂಧರ್' ಚಿತ್ರವು ವಿಶ್ವದಾದ್ಯಂತ 1300 ಕೋಟಿ ರೂ.ಗಳಿಗೂ ಹೆಚ್ಚು ಗಳಿಸುವ ಮೂಲಕ ಭಾರತೀಯ ಚಲನಚಿತ್ರೋದ್ಯಮವನ್ನು ಬಿರುಗಾಳಿಯಂತೆ ಎಬ್ಬಿಸಿತು. ಆದ್ರೆ ಈ ಗೆಲುವಿನ ಹಿಂದೆ ಒಂದು ನಿರಾಶಾದಾಯಕ ಕ್ರಿಕೆಟ್ ಕನಸು ಅಡಗಿದೆ.
Oscars 2026: ಆಸ್ಕರ್ ಗೆಲ್ಲುವ ರೇಸ್ನಲ್ಲಿ ಯಾವ್ಯಾವ ಸಿನಿಮಾಗಳಿವೆ? ಇಲ್ಲಿದೆ ನಾಮಿನೇಷನ್ ಲಿಸ್ಟ್
ವಿಶ್ವದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 16ರ ಬೆಳ್ಳಂಬೆಳಗ್ಗೆ ಆಸ್ಕರ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಈ ಬಾರಿ ಆಸ್ಕರ್ಗೆ ನಾಮಿನೇಟ್ ಆಗಿರುವ ಸಿನಿಮಾಗಳು ಯಾವ್ಯಾವ ಪ್ರಶಸ್ತಿಯನ್ನು ಗೆಲ್ಲಬಹುದು? 2026ರ ಆಸ್ಕರ್ ಯಾರಿಗೆ ಲಭಿಸಲಿದೆ ಅನ್ನೋ ಕುತೂಹಲ ಸಿನಿಮಾ ಪ್ರಿಯರಲ್ಲಿ ಮನೆ ಮಾಡಿದೆ. ಚಿತ್ರರಂಗ ನೊಬೆಲ್ ಎಂದು ಕರೆಯುವ
ಅಭಿಮಾನದ ಪರಾಕಾಷ್ಠೆ ; ಸಂಜಯ್ ದತ್ಗೆ ಚಿನ್ನದ ಐಫೋನ್ ನೀಡಿದ ಪಾಕಿಸ್ತಾನದ ವ್ಯಕ್ತಿ -ಯಾರು ಈ ಗೋಲ್ಡ್ ಮ್ಯಾನ್ ?
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಕನ್ನಡದ ಹಲವು ತಾರೆಯರು ಅಭಿಮಾನಿಗಳ ಅಭಿಮಾನಕ್ಕೆ ಶರಣೆಂದರು.ಪ್ರೀತಿಯಿಂದ ತಲೆ ಬಾಗಿದರು. ಇನ್ನೂ ಅಭಿಮಾನ ಅಂದರೆ
Ustaad Bhagat Singh: ಅಬ್ಬಬ್ಬಾ! 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕಾಗಿ ಪವನ್ ಕಲ್ಯಾಣ್ ಪಡೆದ ಸಂಭಾವನೆ ಇಷ್ಟೊಂದಾ?
Ustaad Bhagat Singh: ಪವನ್ ಕಲ್ಯಾಣ್ ಉಸ್ತಾದ್ ಭಗತ್ ಸಿಂಗ್ ಚಿತ್ರದಿಗಾಗಿ ಕೇವಲ 25 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
Vijay: ನಟ ವಿಜಯ್ಗೆ 7 ಗಂಟೆ ಸಿಬಿಐ ಡ್ರಿಲ್! ವಿಚಾರಣೆ ಮುಗಿಸಿ ಜನರತ್ತ ಕೈ ಬೀಲುತ್ತಲೇ ಹೊರಬಂದ ದಳಪತಿ
Vijay: ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ಸತತ 7 ಗಂಟೆಗಳ ಕಾಲ ಸಿಬಿಐ ತನಿಖೆ ಎದುರಿಸಿ ಇದೀಗ ಹೊರಬಂದಿದ್ದಾರೆ.
New Talent: ದಶಕಗಳಿಂದ ಈಕೆಗೆ ಸಿನಿಮಾನೇ ತಪಸ್ಸು; ಯಶಸ್ವಿ ʼನಿರ್ದೇಶಕಿʼ ಪಟ್ಟ ಪಡೆಯುವಳಾ ಕುಡ್ಲದ ʼದಿಟ್ಟʼ ಮಹಿಳೆ!
ಮಂಗಳೂರು: ಅಶ್ವಿನಿ ಕೋಟ್ಯಾನ್, ತುಳು ಚಿತ್ರರಂಗದ ನಿರ್ದೇಶಕಿ, 2016ರಲ್ಲಿ ನಮ್ಮ ಕುಡ್ಲ ಚಿತ್ರ ನಿರ್ದೇಶಿಸಿದರು. 200ಕ್ಕೂ ಹೆಚ್ಚು ಜಾಹೀರಾತುಗಳನ್ನು ನಿರ್ದೇಶಿಸಿದ್ದಾರೆ.
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ನಾಮಿನೇಟ್ ಆದವರಲ್ಲಿ ನಿಮ್ಮ ಆಯ್ಕೆ ಯಾರು?
7ನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಸಿದ್ಧತೆ ಶುರುವಾಗಿದೆ. ಇಂದು (ಮಾರ್ಚ್ 15) ಈ ಪ್ರಶಸ್ತಿಯ ಟ್ರೋಫಿ ಅನಾವರಣ ಮಾಡಲಾಯ್ತು. ಜೊತೆಗೆ ಈ ಬಾರಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವವರ ಹೆಸರುಗಳನ್ನು ಅನಾವರಣ ಮಾಡಲಾಯ್ತು. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿಯ ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, 'ಆದಿನಗಳು' ಖ್ಯಾತಿಯ ಕೆ.ಎಂ
ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಇಲ್ಲಿ ಸ್ಟಾರ್ ಆದವರು ನಾಳೆಯ ದಿವಸ ಲೀಡರ್ ಆಗ್ತಾರೆ. ಮೆರೆಯುತ್ತಾರೆ. ಹರಸಿ ಹಾರೈಸಿ ಆಶೀರ್ವಾದ ಮಾಡಿದ ಜನರನ್ನೇ ಮರೆಯುತ್ತಾರೆ. ಅದರಲ್ಲಿಯೂ ಪಕ್ಕದ ತಮಿಳುನಾಡಿನಲ್ಲಿ ರಾಜಕೀಯದ ಮೇಲೆ ಚಿತ್ರರಂಗದವರಿಗೆ ವಿಶೇಷ ಆಸಕ್ತಿ ಮೊದಲಿಂದ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್
ಬ್ಯಾಂಗಲ್ ಬಂಗಾರಿ ಗಾಯಕ ಆಂಥೋನಿ ದಾಸನ್ ಜೊತೆ ಕಂಡ ವಿಜಯ್ ಪುತ್ರ; ಅಪ್ಪನ ವಿಚ್ಚೇದನದ ಬಳಿಕ ಫುಲ್ ಆಕ್ಟಿವ್
ತಮಿಳುನಾಡಿನಲ್ಲಿ ದಳಪತಿ ವಿಜಯ್ ವಿಚ್ಚೇದನ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಸಂಗೀತಾ ಫ್ಯಾಮಿಲಿ ಕೋರ್ಟ್ನಲ್ಲಿ ಡಿವೋರ್ಸ್ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಂತೆ ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ದಳಪತಿ ವಿಜಯ್ ಆಗಲಿ, ಪತ್ನಿ ಸಂಗೀತಾ ಆಗಲಿ ಇನ್ನೂ ಅಧಿಕೃತವಾಗಿ ಹೇಳಿಕೆಗಳನ್ನು ಕೊಟ್ಟಿಲ್ಲ. ಅಷ್ಟರಲ್ಲೂ ಸಾಕಷ್ಟು ಬೆಳವಣಿಗೆಗಳು ನಡೆದು ಹೋಗಿವೆ. ಸಂಗೀತಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಂತೆ
R. Madhavan: ಆರ್ ಮಾಧವನ್ ಹೆಸರಿನಲ್ಲಿ ಮಹಾ ಮೋಸ! ಫ್ಯಾನ್ಸ್ಗೆ ವಾರ್ನಿಂಗ್ ಕೊಟ್ಟ ನಟ
R. Madhavan: ಜನಪ್ರಿಯ ನಟ ಆರ್ ಮಾಧವನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಗಮನಿಸಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Seetha Payanam Movie: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾನಿರ್ದೇಶನದ 'ಸೀತಾಪಯಣಂ' ಸಿನಿಮಾ ಇದೀಗ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
OTT: OTTಯಲ್ಲಿ ಸದ್ದು ಮಾಡುತ್ತಿದೆ 'ಮರ್ಡರ್ ಮಿಸ್ಟರಿ ಥ್ರಿಲ್ಲರ್'! ಎದೆ ಗಟ್ಟಿ ಇದ್ರೆ ಮಾತ್ರ ನೋಡಿ!
OTT: ವೀಕೆಂಡ್ ಸಮೀಪಿಸುತ್ತಿರುವುದರಿಂದ, ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ OTT ಯಲ್ಲಿ ಯಾವ ಹೊಸ ಚಲನಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬುದನ್ನು ನೋಡಲು ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಇದೀಗ ನಿಮಗಾಗಿ ಒಂದು ಮರ್ಡರ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಕಾಯುತ್ತಿದೆ.
Bhagyalakshmi ; ಕಿಡ್ನ್ಯಾಪ್ ಕೇಸ್ ಗೆ ಟ್ವಿಸ್ಟ್; ಶ್ರೇಷ್ಠಾಗೆ ಶಾಕ್ ನೀಡಿದ ಭಾಗ್ಯಾ ಮತ್ತು ಆದಿ?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಇಂದಿನ ಸಂಚಿಕೆಯ ಪ್ರೋಮೋ ಈಗಾಗಲೇ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಿಡ್ನ್ಯಾಪ್ ಕೇಸ್ ನ ಬೆನ್ನಟ್ಟಿದ ಭಾಗ್ಯಾ ಮತ್ತು ಆದಿ ತಂಡಕ್ಕೆ ಅಚ್ಚರಿಯ ಸತ್ಯವೊಂದು ಕಾದಿದೆ. ಈ ಪ್ರಕರಣದಲ್ಲಿ ಭಾಗ್ಯಾ ಮತ್ತು ಆದಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಪೊಲೀಸರು
ಭಾರತದೆಲ್ಲೆಡೆ ಮಲ್ಟಿಪ್ಲೆಕ್ಸ್ ಹೊಡೆತಕ್ಕೆ ಸಿಂಗಲ್ ಸ್ಕ್ರೀನ್ಗಳು ಕಣ್ಮರೆಯಾಗುತ್ತಿದೆ. ಕರ್ನಾಟಕದಲ್ಲೂ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಐಕಾನಿಕ್ ಥಿಯೇಟರ್ಗಳು ಎನಿಸಿಕೊಂಡವೆಲ್ಲ ಇಂದು ಇತಿಹಾಸವಾಗಿ ಉಳಿದು ಬಿಟ್ಟಿವೆ. ಹಾಗಂತ ಮಲ್ಟಿಪ್ಲೆಕ್ಸ್ ಹಾವಳಿ ಅಂತಷ್ಟೇ ಹೇಳುವುದಕ್ಕೆ ಆಗುವುದಿಲ್ಲ. ಓಟಿಟಿ ಕಡೆಗೆ ಜನರು ಹೆಚ್ಚು ಆಸಕ್ತಿ ತೋರಿರುವುದಕೂ ಕೂಡ ಮತ್ತೊಂದು ಕಾರಣ. ನಾಲ್ಕೈದು ದಶಕಗಳಿಂದ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳು ಈಗಿಲ್ಲ. ಈ ಐಕಾನಿಕ್
Bigg Boss: ಬಿಗ್ ಬಾಸ್ ಸ್ಪರ್ಧಿಯ ಸ್ಥಿತಿ ಗಂಭೀರ! ಲೈವ್ನಲ್ಲೇ ಸಾಯಲು ಹೊರಟವಗೆ ಶಾಕ್
Bigg Boss: ಅನುರಾಗ್ ಅರೋಗ್ಯ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು. ಆದ್ರೆ ಇದೀಗ ಅನುರಾಗ್ ಮ್ಯಾನೇಜರ್ ಹಂಚಿಕೊಂಡಿರುವ ಹೊಸ ಅಪ್ಡೇಟ್ ಅಭಿಮಾನಿಗಳಲ್ಲಿ ಮತ್ತೆ ಭಯ ಹುಟ್ಟಿಸಿದೆ.
ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ.. ಕೂಡ
Amir Khan: ಆಮಿರ್ ಖಾನ್ ಅವರು ಮಾರ್ಚ್ 14ರಂದು ಮುಂಬೈನ ತಮ್ಮ ಮನೆಯಲ್ಲಿ ಇಬ್ಬರು ಮಾಜಿ ಪತ್ನಿಯರು, ಗರ್ಲ್ಫ್ರೆಂಡ್ ಜೊತೆ ಬರ್ತ್ಡೇ ಆಚರಿಸಿದ್ದು ಈಗ ವೈರಲ್ ಆಗಿದೆ.
Vijay: ಕರೂರ್ ಕಾಲ್ತುಳಿತ, 3ನೇ ಸುತ್ತಿನ CBI ವಿಚಾರಣೆಗೆ ಹಾಜರಾದ ವಿಜಯ್
ವಿಜಯ್, ಕರೂರ್ ಕಾಲ್ತುಳಿತ ಪ್ರಕರಣದ ಮೂರನೇ ಸುತ್ತಿನ ವಿಚಾರಣೆಗೆ ಸಿಬಿಐ ಮುಂದೆ ಹಾಜರಾದರು. 41 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ಸಿಬಿಐ ತನಿಖೆ ಮುಂದುವರಿದಿದ್ದು, ವಿಜಯ್ ಮತ್ತು ಅವರ ಚಾಲಕನನ್ನು ವಿಚಾರಣೆಗೊಳಪಡಿಸಲಾಗಿದೆ.
'ಸತ್ತೇ ಪೇ ಸತ್ತಾ' ನಟಿ ಇನ್ನು ನೆನಪು ಮಾತ್ರ, 72ನೇ ವರ್ಷದಲ್ಲಿ ನಿಧನರಾದ ಮಧು ಮಲ್ಹೋತ್ರಾ -ಕಂಬನಿ ಮಿಡಿದ ಚಿತ್ರರಂಗ
ಹಿಂದಿ ಚಿತ್ರರಂಗದ ಹಿರಿಯ ನಟಿ ಮಧು ಮಲ್ಹೋತ್ರಾ ಅವರು ಮಾರ್ಚ್ 13 ರಂದು ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಬಾಲಿವುಡ್ನ ಸುವರ್ಣ ಯುಗದಲ್ಲಿ ಮಧು ಮಲ್ಹೋತ್ರಾ ಗುರುತಿಸಿಕೊಂಡಿದ್ದರು. 1970 ಮತ್ತು 80ರ ದಶಕದಲ್ಲಿ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಇವರ ಅಗಲಿಕೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಸಿನಿಮಾ
Arjun Das: 'ಹೃದಯ ಒಡೆದಿದೆ, ಹೇಗೆ ಮೂವ್ ಆನ್ ಆಗೋದು'? ಸೌತ್ ನಟನ ಲವ್ ಬ್ರೇಕಪ್ ಆಯ್ತಾ?
Arjun Das: ನಟ ಅರ್ಜುನ್ ದಾಸ್ ಇನ್ಸ್ಟಾಗ್ರಾಮ್ನಲ್ಲಿ ಬ್ರೇಕಪ್ ಸುಳಿವು ಕೊಟ್ಟಿದ್ದು ಅಭಿಮಾನಿಗಳು ಬೇಸರಿಸಿದ್ದಾರೆ. ಅಷ್ಟಕ್ಕೂ ನಟನ ಜೀವನದಲ್ಲಿ ಆಗಿರೋದೇನು?
ನನಗೆ ಬಟ್ಟೆ ಬಿಚ್ಚುವುದಷ್ಟೇ ಗೊತ್ತು ; ಕಣ್ಣೀರು ಹಾಕಿದ ಸಲ್ಮಾನ್ ಖಾನ್ ನೆಚ್ಚಿನ ಸುಂದರಿ
ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕಿಯರು ಅಂದರೆ ಕೇವಲ ಗ್ಲಾಮರ್ ಗೊಂಬೆ ಮಾತ್ರ ಎನ್ನುವ ಕಲ್ಪನೆ ಹಲವರಲ್ಲಿದೆ. ಇಲ್ಲಿ ಪ್ರತಿಭೆ ನೋಡಿ ಮಣೆ ಹಾಕುವುದಿಲ್ಲ. ಬದಲಿಗೆ ಅಂದ..ಚೆಂದ.. ಒನಪು.. ವಯ್ಯಾರಕ್ಕೆ ಹಲವರು ಮಾರು ಹೋಗುತ್ತಾರೆ. ಇನ್ನೂ ಬೋಲ್ಡ್ ಆದ ಪಾತ್ರ ಎಲ್ಲರಿಂದ ಮಾಡಲು ಸಾಧ್ಯ ಇಲ್ಲ. ಯಾಕೆಂದರೆ ಅದು ಕೂಡ ಒಂದು ಕಲೆ. ಆದರೆ ಈ ಕಲೆಗೆ ಬೆಲೆ
Akash Movie: ಅಪ್ಪು ಆಕಾಶ್ ಚಿತ್ರಕ್ಕೆ ಭಾರೀ ರೆಸ್ಪಾನ್ಸ್; ಮ್ಯೂಸಿಕ್ ಡೈರೆಕ್ಟರ್ ಹೇಳಿದ್ದೇನು?
ಆಕಾಶ್ ಚಿತ್ರ ರೀ-ರಿಲೀಸ್ ಆಗಿದೆ. ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ಈ ಸಡಗರದ ಬಗ್ಗೆ ಚಿತ್ರದ ಸಂಗೀತ ನಿರ್ದೇಶಕ ಆರ್.ಪಿ.ಪಟ್ನಾಯಕ್ ಏನು ಹೇಳಿದ್ದಾರೆ. ಅವರು ಹೇಳಿದ ಮಾತುಗಳು ಏನು. ಈ ಎಲ್ಲ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.
Jogi Prem: ಕೆಡಿ-2 ಬರೋದು ಪಕ್ಕಾ? ಜೋಗಿ ಪ್ರೇಮ್ ಕೊಟ್ರು ಕನ್ಫರ್ಮ್ ನ್ಯೂಸ್
ಕೆಡಿ ಚಿತ್ರ ಎರಡು ಭಾಗದಲ್ಲಿಯೇ ಬರ್ತಿದೆ. ಈ ವಿಷಯವನ್ನ ಜೋಗಿ ಪ್ರೇಮ್ ಮತ್ತೆ ಹೇಳಿದ್ದಾರೆ. ಕಿಚ್ಚ ಸುದೀಪ್ ಆ ಭಾಗದಲ್ಲಿ ಇರ್ತಾರೆ ಅನ್ನುವ ಹಿಂಟ್ ಕೂಡ ಕೊಟ್ಟಿದ್ದಾರೆ. ಈ ಬಗ್ಗೆ ಪ್ರೇಮ್ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
Dhruva Sarja: ನಿಮ್ಮ ಒಂದು ಚಿತ್ರಕ್ಕೆ 3-4 ವರ್ಷ ಬೇಕು; ಈ ಪ್ರಶ್ನೆಗೆ ಧ್ರುವ ಸರ್ಜಾ ಖಡಕ್ ಉತ್ತರ ಏನು?
ಧ್ರುವ ಸರ್ಜಾ ಸಿನಿಮಾಗಳು ಲೇಟ್ ಆಗುತ್ತವೆ. ಒಂದು ಚಿತ್ರ ಮೂರೋ ಇಲ್ಲ ನಾಲ್ಕು ವರ್ಷಗಳೇ ಆಗುತ್ತವೆ. ಈ ಪ್ರಶ್ನೆಗೆ ಧ್ರುವ ಸರ್ಜಾ ಕೊಟ್ಟ ಉತ್ತರ ಖಡಕ್ ಆಗಿದೆ. ಅಷ್ಟೆ ಕಾನ್ಫಿಡೆಂಟ್ ಆಗಿಯೇ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.
ರಿಯಲ್ ಸ್ಟಾರ್ ಉಪೇಂದ್ರ ಹೇಳಿದಂತೆ ಮಾಡಿದ್ದಾರೆ. ಕರೆಕ್ಟ್ ಆಗಿ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಹಾಕಿದ್ದಾರೆ. ಈ ಲಿಂಕ್ ಓಪನ್ ಮಾಡಿದ್ಮೇಲೆ ನಿಮಗೆ ಶಾಕ್ ಆಗುತ್ತದೆ. ಇಷ್ಟೇನಾ ಅಂತಲೂ ಫೀಲ್ ಆಗುತ್ತದೆ. ಆದರೆ, ಉಪ್ಪಿ ಇಲ್ಲಿ ಸತ್ಯವನ್ನೆ ಹೇಳಿದ್ದಾರೆ. ಅದೇನೂ ಅನ್ನೋದು ಇಲ್ಲಿದೆ ಓದಿ.
Vijay: ವಿಜಯ್ ನಂಬರ್ ಅನ್ನು ತ್ರಿಶಾ ಏನಂತ ಸೇವ್ ಮಾಡಿದ್ದಾರೆ ಗೊತ್ತಾ? ಇಲ್ಲೇ ಇದೆ ಹಿಂಟ್
Trisha: ವಿಜಯ್ ಅವರ ಹೆಸರನ್ನು ತ್ರಿಶಾ ಅವರು ತಮ್ಮ ಮೊಬೈಲ್ನಲ್ಲಿ ಹೇಗೆ ಸೇವ್ ಮಾಡಿದ್ದಾರೆ? ಏನಂತ ಬರೆದುಕೊಂಡಿದ್ದಾರೆ ಗೊತ್ತಾ?
Trisha-Vijay: ಮತ್ತೆ ಒಟ್ಟಿಗೆ ನಟಿಸೋಕೆ 15 ವರ್ಷ ಬೇಕಾಯ್ತು! ವಿಜಯ್-ತ್ರಿಶಾ ಎಂಬ ಬೆಳ್ಳಿತೆರೆಯ ಮಿಂಚಿನ ಜೋಡಿ
ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮಿಂಚಿನ ಜೋಡಿ ಇದು. ಸಾಲು ಸಾಲು ಹಿಟ್ ಸಿನಿಮಾ ಕೊಟ್ಟು ಒಟ್ಟಿಗೆ ನಟಿಸೋದನ್ನೇ ನಿಲ್ಲಿಸಿದ ಇವರು ಮತ್ತೆ ಒಟ್ಟಿಗೆ ನಟಿಸೋಕೆ 15 ವರ್ಷ ಬೇಕಾಯ್ತು.
ಸುಮ್ಮನಿದ್ದು ಬಿಡಿ ; ಸೋಶಿಯಲ್ ಮೀಡಿಯಾದಲ್ಲಿ ಸಿಲಿಂಡರ್ ಎಸೆದ ಬುದ್ದಿವಂತ - ಗ್ಯಾಸ್ ಗಲಾಟೆ, ಉಪ್ಪಿ ತರಾಟೆ ?
ಉಪೇಂದ್ರ ಕನ್ನಡ ಚಿತ್ರರಂಗದ ಬುದ್ದಿವಂತ . ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಉಪೇಂದ್ರ ಅವರಿಗೆ ಅಭಿಮಾನಿಗಳಿದ್ದಾರೆ. ಉಪೇಂದ್ರ ನಿರ್ದೇಶನದ ಚಿತ್ರಗಳನ್ನು ನೋಡಲು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ಕುತೂಹಲ ತಣಿಸುವ ಪ್ರಯತ್ನವನ್ನು ಉಪೇಂದ್ರ ಆಗಾಗ ಮಾಡುತ್ತಿರುತ್ತಾರೆ. ಆದರೆ, ಮೊದಲು ಸಿಕ್ಕಿದ್ದ ಗೆಲುವು ಮಾತ್ರ ಸಿಕ್ತಿಲ್ಲ. ಈ ಹಿನ್ನೆಲೆ ಹಲವರು ಉಪೇಂದ್ರ ಅವರ ಗತಕಾಲದ ಆ
'ಟಾಕ್ಸಿಕ್', 'ಜನ ನಾಯಗನ್' ಹಾಗೂ 'ಕೆಡಿ' ಚಿತ್ರಗಳ ಬಜೆಟ್ ಲೆಕ್ಕ ಕೊಟ್ಟ ಜೋಗಿ ಪ್ರೇಮ್
ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಹೆಸರು ಸದ್ದು ಮಾಡ್ತಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಕಾರಣಾಂತರಗಳಿಂದ ಕೊಂಚ ಹಿನ್ನಡೆ ಆಗುತ್ತಿದೆ. 'ಜನ ನಾಯಗನ್' ಹಾಗೂ 'ಟಾಕ್ಸಿಕ್' ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ ಹೋಗ್ತಿದೆ. ಚಿತ್ರಗಳ ಬಜೆಟ್ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ
ನಾನು ಆ ಚಿತ್ರ ಒಪ್ಪಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಟಾರ್ಗೆಟ್ ಮಾಡಿದ್ರು; ಲಾವಣ್ಯ ತ್ರಿಪಾಠಿ
ತೆಲುಗು ನಟಿ ಲಾವಣ್ಯ ತ್ರಿಪಾಠಿ ಮದುವೆ ಆಗಿ ಒಂದು ಮಗುವಿನ ತಾಯಿಯಾದ ಬಳಿಕ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿ ಮಾನಸಿಕ ಕಿರುಕುಳ ನೀಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದರು. ಹೈದರಾಬಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿ ತಮಗೆ ಚಿತ್ರರಂಗದಲ್ಲಿ ಎದುರಾಗಿದ್ದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
ನಾನವನಲ್ಲ ; ಧುರಂಧರ್ 2 ಬಿಡುಗಡೆ ಮುನ್ನ ಎಚ್ಚರಿಕೆ ನೀಡಿದ ಆರ್ ಮಾಧವನ್
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರರಂಗದ ಧ್ರುವತಾರೆಯರಿಗೆವರದಾನವೂ ಹೌದು. ಶಾಪವೂ ಹೌದು. ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಹಲವರು ಈ ತಾಣಕ್ಕೇನೋ ಬಂದಿದ್ದಾರೆ. ಆದರೆ.. ಇದೇ ವೇಳೆ ಹಲವರು ತಮ್ಮ ಇಷ್ಟದ ಸ್ಟಾರ್ ಕೇವಲ 'ಒನ್ ಕ್ಲಿಕ್ ಅವೇ' ಇದ್ದಾರೆ ಎಂದು ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ, ಲೈಂ*ಗಿಕ ಕಿರುಕುಳ ನೀಡುವುದು ಮಾತ್ರವಲ್ಲದೇ ಸ್ಟಾರ್ ಗಳ
Rishab Shetty On Jai Hanuman | ಜೈ ಹನುಮಾನ್ ಚಿತ್ರದಲ್ಲಿ ನಟನಾಗಿ ಮಾತ್ರ ಮಿಂಚಲಿದ್ದಾರೆ ರಿಷಬ್!
Rishab Shetty On Jai Hanuman | ಜೈ ಹನುಮಾನ್ ಚಿತ್ರದಲ್ಲಿ ನಟನಾಗಿ ಮಾತ್ರ ಮಿಂಚಲಿದ್ದಾರೆ ರಿಷಬ್!
Dhruva Sarja | Prem: KD: The Devil | ನಮ್ ಹೈದನ ಗ್ಯಾಂಗ್ ಹಂಗ್ ಇದೆ
Dhruva Sarja | Prem: KD: The Devil | ನಮ್ ಹೈದನ ಗ್ಯಾಂಗ್ ಹಂಗ್ ಇದೆ
Director Prem On Druva Sarja | ಧ್ರುವ ಮಾಸ್ ಹೀರೋ ಹಿಂಗ್ಯಾಕ್ ಅಂದ್ರು ಪ್ರೇಮ್?
Director Prem On Druva Sarja | ಧ್ರುವ ಮಾಸ್ ಹೀರೋ ಹಿಂಗ್ಯಾಕ್ ಅಂದ್ರು ಪ್ರೇಮ್?
ಶೀಘ್ರದಲ್ಲಿಯೇ ತ್ರಿಶಾ ಜೊತೆ ನಡೆಯಲಿದೆ ವಿಜಯ್ ಮದುವೆ ; ಸುಳಿವು ನೀಡಿದ ತಾಯಿ ಉಮಾ - ದಳಪತಿ ಫ್ಯಾನ್ಸ್ ಕಕ್ಕಾಬಿಕ್ಕಿ
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದೆಲ್ಲ ಗೊತ್ತಿದ್ದರು ಕೂಡ ಕೆಲವರು ಇಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್
'ಜನ ನಾಯಗನ್', 'ಟಾಕ್ಸಿಕ್'ಗಾಗಿ ಫುಟ್ಬಾಲ್ ಆಯ್ತಾ 'ಕೆಡಿ'; ಏನಂತಾರೆ ಪ್ರೇಮ್?
ಕೆವಿಎನ್ ನಿರ್ಮಾಣ ಮಾಡಿರುವ 'ಕೆಡಿ' ಸಿನಿಮಾ ಕಳೆದ ನಾಲ್ಕು ವರ್ಷಗಳಿಂದ ನಿರ್ಮಾಣ ಹಂತದಲ್ಲಿ ಇತ್ತು. ಕೊನೆಗೂ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಹೀಗಿ ಸಿನಿಮಾದ ಪ್ರಚಾರವನ್ನೂ ಭರ್ಜರಿಯಾಗಿ ಶುರು ಮಾಡಿದ್ದಾರೆ. ಇಂದು (ಮಾರ್ಚ್ 14) ಸಿನಿಮಾದ ನಾಲ್ಕನೇ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಬಾಲಿವುಡ್ ನಟಿ ನೂರಾ ಫತೇಹಿ ಹಾಗೂ ಸಂಜಯ್ ದತ್ ಈ ಹಾಡಿನಲ್ಲಿ

22 C