Toxic Movie: ಮಾರ್ಚ್ 19ಕ್ಕೆ ಬರಲ್ಲ ಟಾಕ್ಸಿಕ್, ಯಶ್ ಫ್ಯಾನ್ಸ್ಗೆ ನಿರಾಸೆ! ಇನ್ಯಾವಾಗ ರಿಲೀಸ್?
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗುತ್ತೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರ ಮುಂದೂಡಲಾಗಿದೆ.
Toxic VS Dhurandhar: ಅಮೆರಿಕಾದಲ್ಲಿ ಅಡ್ವಾನ್ಸ್ ಬುಕ್ಕಿಂಗ್! ಟಾಕ್ಸಿಕ್, ಧುರಂಧರ್ 2, ಯಾವುದು ಮುಂಚೂಣಿಯಲ್ಲಿದೆ?
ಭಾರತದಲ್ಲಿ ಇನ್ನೂ ಮುಂಗಡ ಬುಕಿಂಗ್ ಪ್ರಾರಂಭವಾಗಬೇಕಿದ್ದರೂ, ಫೆಬ್ರವರಿ ಅಂತ್ಯದ ವೇಳೆಗೆ ಟಾಕ್ಸಿಕ್, ಧುರಂಧರ್ ಚಿತ್ರಗಳಿಗೆ ಸೀಮಿತ ಪೂರ್ವ-ಮಾರಾಟಗಳು ಯುಎಸ್ನಲ್ಲಿ ಪ್ರಾರಂಭವಾದವು. ಯಾವುದರ ಟಿಕೆಟ್ ಜಾಸ್ತಿ ಸೇಲ್ ಆಗಿದೆ?
ಕಿರುತೆರೆಯ 'ಸೇವಂತಿ' ಈಗ ಭಕ್ತರ ಪಾಲಿನ 'ತಾಯಿ ರೇಣುಕೆ';'ರೇಣುಕಾ ಯಲ್ಲಮ್ಮ' ನಟಿ ಪ್ರತಿಭಾ ಸಂದರ್ಶನ
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಯಾವುದೇ ಬಣ್ಣದ ಲೋಕದ ಹಿನ್ನೆಲೆ ಇಲ್ಲದಿದ್ದರೂ ಕೇವಲ ಪ್ರತಿಭೆಯ ಮೂಲಕ ಕನ್ನಡಿಗರ ಮನೆಮಾತಾದವರು ನಟಿ ಪ್ರತಿಭಾ ಗೌಡ. 'ಸೇವಂತಿ' ಧಾರಾವಾಹಿಯ ಮೂಲಕ ಮನೆಮಗಳಾಗಿ ಗುರುತಿಸಿಕೊಂಡ ಇವರು, ಈಗ ಸ್ಟಾರ್ ಸುವರ್ಣದ ಜನಪ್ರಿಯ ಪೌರಾಣಿಕ ಸರಣಿ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ದಲ್ಲಿ ದೈವಿಕ ಕಳೆ ಹೊಂದಿರುವ 'ರೇಣುಕೆ'ಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ವೈಯಕ್ತಿಕ
Mom-2 Movie: ಅಂದು ಅಮ್ಮ ಇಂದು ಮಗಳು, Mom-2 ಚಿತ್ರದಲ್ಲಿ ಖುಷಿ ಕಪೂರ್
ಬಾಲಿವುಡ್ ಅಲ್ಲಿ ಮಾಮ್-2 ಚಿತ್ರ ಬರ್ತಿದೆ. ಶ್ರೀದೇವಿ ಮಗಳು ಖುಷಿ ಕಪೂರ್ ಈ ಚಿತ್ರ ಮಾಡ್ತಿದ್ದಾರೆ. ಮಾರ್ಚ್ ತಿಂಗಳಲ್ಲಿಯೇ ಶೂಟಿಂಗ್ ಶುರು ಆಗುತ್ತಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
Rashmika Mandanna: ರಶ್ಮಿಕಾ ಪ್ರೀವೆಡ್ಡಿಂಗ್ ಸಂಭ್ರಮ, ಚಮಕ್ ಬ್ಯೂಟಿಯ ಖುಷಿಗೆ ಪಾರವೇ ಇಲ್ಲ
ಆ ದಿನ ನಿಜಕ್ಕೂ ವಿಶೇವಾಗಿತ್ತು. ಪರಸ್ಪರ ನಾವು ಸರ್ಪೈಸ್ ನೀಡುವ ಪ್ಲಾನ್ ಮಾಡಿದ್ದೇವು. ಆದರೆ, ಎಲ್ಲರೂ ನಮಗೆ ಅಚ್ಚರಿ ಮೂಡಿಸಿದರು. ಹೀಗೆ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ತಮ್ಮ ಮದುವೆಯ ಸಂಗೀತ ಕಾರ್ಯಕ್ರಮದ ಕೆಲವು ಫೋಟೋ ಕೂಡ ಹಂಚಿಕೊಂಡಿದ್ದಾರೆ.ಆ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
The Kerala Story 2 Box Office Day 5: ವಿವಾದಾತ್ಮಕ ಸಿನಿಮಾ 'ದಿ ಕೇರಳ ಫೈಲ್ಸ್ 2' ಗಳಿಕೆಯಲ್ಲಿ ದಿಢೀರ್ ಏರಿಕೆ?
ಕಳೆದ ವಾರ ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ 2' ರಿಲೀಸ್ ಆಗಿತ್ತು. ರಿಲೀಸ್ ಮುನ್ನ ಸಿನಿಮಾ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಈ ಸಿನಿಮಾ ಟೀಸರ್ಗೆ ಕೇರಳದ ಕೆಲ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೇರಳ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂಬ ಅರ್ಥದಲ್ಲಿ ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಸಿನಿಮಾ ರಿಲೀಸ್ಗೆ ತಡೆಯೊಡ್ಡಬೇಕು ಎಂದು ಕೇರಳ
ನೆಲದ ಮೇಲೆ ನಿದ್ರೆ, ಗಲೀಜು ಟಾಯ್ಲೆಟ್, ಆ 120 ದಿನ ; ಜೈಲಿನಲ್ಲಿ ನರಕಯಾತನೆ -ಕಣ್ಣೀರಾದ ಕನ್ನಡ ಸಿನಿಮಾ ನಟಿ
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಇನ್ನೂ ಕೆಲವರು ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಮಾಡಬಾರದ ಪಾಪ
\ನಾನು ವಿಜಯ್ನ ಬಿಟ್ಟು ಕೊಡುವುದಿಲ್ಲ\; ಮಗ-ಸೊಸೆ ಬಗ್ಗೆ ವಿಜಯ್ ತಂದೆಯ ಕೊಟ್ಟ ಹೇಳಿಕೆ ವೈರಲ್
ದಳಪತಿ ವಿಜಯ್ ವಿಚ್ಚೇದನದ ವಿಷಯ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ವಿಜಯ್ ಕೇವಲ ನಟನಾಗಿ ಅಷ್ಟೇ ಇದ್ದಿದ್ದರೆ, ಅವರ ಅಭಿಮಾನಿಗಳಲ್ಲಿ, ಚಿತ್ರರಂಗದಲ್ಲಿ ಅಷ್ಟೇ ಚರ್ಚೆಯಾಗುತ್ತಿತ್ತು. ಆದರೆ, ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರಿಂದ ವಿಜಯ್ ವೈಯಕ್ತಿಕ ವಿಚಾರ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಚರ್ಚೆಯಾಗುತ್ತಿದೆ. ತಮಿಳಿನ ಸ್ಟಾರ್ ನಟ ಹಾಗೂ ಟಿವಿಕೆ ಪಕ್ಷದ ಲೀಡರ್ ವಿಜಯ್ ಪತ್ನಿ ಸಂಗೀತಾ ಇತ್ತೀಚೆಗೆ ಚೆಂಗಲ್ಪಟ್ಟು
ಮಾರ್ಚ್ 3.. ಕನ್ನಡ ಚಿತ್ರರಂಗದಲ್ಲಿ ಮರೆಯಲಾಗ ದಿನ. ಸರಿಯಾಗಿ 92 ವರ್ಷ ವರ್ಷಗಳ ಹಿಂದೆ ಇದೇ ದಿನ ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ತೆರೆಗೆ ಬಂದಿತ್ತು. ಕನ್ನಡ ಸಿನಿಮಾ ಹುಟ್ಟು ಆ ಬಳಿಕ ಸಾವಿರಾರು ಕನ್ನಡ ಸಿನಿಮಾಗಳು ಪ್ರೇಕ್ಷಕರು ಮುಂದೆ ಬಂದಿವೆ. ನೂರಾರು ಕಲಾವಿದರು, ತಂತ್ರಜ್ಞರು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಸಿನಿಮಾಗಳು ಇವತ್ತಿಗೂ ಪ್ರೇಕ್ಷಕರನ್ನು
ಈ ತಿಂಗಳು ಎರಡು ಮೆಗಾ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದು 'ಟಾಕ್ಸಿಕ್'. ಇನ್ನೊಂದು 'ಧುರಂಧರ್ 2'. ಈ ಎರಡೂ ಸಿನಿಮಾಗಳ ಮೇಲೂ ನಿರೀಕ್ಷೆಗಳೇನು ಕಮ್ಮಿಯಿಲ್ಲ. ಒಂದು ರಾಕಿಂಗ್ ಸ್ಟಾರ್ ಯಶ್ ಮತ್ತೆ ಬಾಲಿವುಡ್ ಹೀರೋಗೆ ಟಕ್ಕರ್ ಕೊಡ್ತಾರಾ? ಅಂತ ಲೆಕ್ಕಾ ಹಾಕುತ್ತಾ ಕೂತಿದ್ದರೆ, ಇನ್ನೊಂದು ರಣ್ವೀರ್ ಸಿಂಗ್ ಸಿನಿಮಾ ಮತ್ತೆ ಸಾವಿರ ಕೋಟಿ ಕ್ಲಬ್ ಸೇರಿತ್ತಾ?
Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ ಜೋಡಿಯಾಗಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹದ ನಂತರ ಅವರ ಪ್ರೇಮ ಪ್ರಯಾಣದ ಬಗ್ಗೆ ಅನೇಕ ಆಸಕ್ತಿದಾಯಕ ಕಥೆಗಳು ಹೊರಬರುತ್ತಿವೆ.
ವಿಜಯ್ ಅಥವಾ ರಶ್ಮಿಕಾ? ಮೊದಲು ಪ್ರಪೋಸ್ ಮಾಡಿದ್ದು ಯಾರು? ಸೀಕ್ರೆಟ್ ಬಿಚ್ಚಿಟ್ಟ ಜೋಡಿ
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆ ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ನವ ದಂಪತಿ ಭಾಗವಹಿಸುತ್ತಿದ್ದಾರೆ. ನಿನ್ನೆಯಷ್ಟೆ ವಿಜಯ್ ತಮ್ಮ ಹುಟ್ಟೂರಿಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದರು. ಊರಿನಲ್ಲಿ ಒಂದಷ್ಟು ಶಾಸ್ತ್ರಗಳನ್ನು ನೆರವೇರಿಸಿದ್ದರು. ಊರಿನ ಜನರಿಗೆ ವಿಜಯ್ ವಿಶೇಷ ಭೋಜವ ವ್ಯವಸ್ಥೆ ಮಾಡಿಸಿದ್ದರು. ಉದಯ್ಪುರದಲ್ಲಿ ಅದ್ಧೂರಿಯಾಗಿ ವಿರೋಷ್ ಜೋಡಿ
Sati Sulochana: ನಮ್ಮ ತಾತನ ಚಿತ್ರಕ್ಕೆ 93 ವರ್ಷ; ಅವರ ಹೆಸರಲ್ಲಿ ಏನಂದ್ರೆ ಏನೂ ಇಲ್ಲ! ಸೃಜನ್ ಲೋಕೇಶ್ ಬೇಸರ
ಸತಿ ಸುಲೋಚನಾ ಚಿತ್ರ ಬಂದು 93 ವರ್ಷ ಆಗಿದೆ. ಕನ್ನಡದ ಈ ಮೊದಲ ಟಾಕೀ ಚಿತ್ರದ ನಾಯಕ ಸುಬ್ಬಯ್ಯ ನಾಯ್ಡು ಅನ್ನೋದು ಗೊತ್ತೇ ಇದೆ. ಆದರೆ, ಇವರ ಹೆಸರನ್ನ ಒಂದೇ ಒಂದು ರಸ್ತೆಗೂ ಇಟ್ಟಿಲ್ಲ. ಇವರ ಹೆಸರಿನ ಸ್ಮಾರಕವೂ ಇಲ್ಲ ಅಂತ ಸುಬ್ಬಯ್ಯ ನಾಯ್ಡು ಮೊಮ್ಮಗ ಸೃಜನ್ ಲೋಕೇಶ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Amitabh Bachchan: ಜಲ್ಸಾ ಬಗ್ಗೆ ಭಾವುಕರಾದ ಅಮಿತಾಬ್ ಬಚ್ಚನ್! ಎಲ್ಲಾ ದೇವರ ಆಶೀರ್ವಾದ ಎಂದ ಬಿಗ್ ಬಿ!
Amitabh Bachchan: ಜಲ್ಸಾ ಬಂಗಲೆಯ ಬಗ್ಗೆ ಅಮಿತಾಬ್ ಬಚ್ಚನ್ ಅವರು ಒಂದು ಎಮೋಷನಲ್ ನೋಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Mammootty: ಶಿಸ್ತಿನ ಆಹಾರ, ಕಟ್ಟುನಿಟ್ಟಿನ ಜೀವನಶೈಲಿ; ಮಮ್ಮುಟ್ಟಿಯ ಯೌವ್ವನದ ರಹಸ್ಯವಿದು
Mammootty: ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮಮ್ಮುಟ್ಟಿ ಅವರು ಕೇವಲ ಅಭಿನಯದ ಮೂಲಕವೇ ಅಲ್ಲ, ತಮ್ಮ ಶಿಸ್ತಿನ ಜೀವನಶೈಲಿಯಿಂದಲೂ ಅಪಾರ ಮೆಚ್ಚುಗೆಯನ್ನು ಗಳಿಸಿದ್ದಾರೆ.
Thaai Kizhavi Collection: ಬಾಕ್ಸಾಫೀಸ್ನಲ್ಲಿ 'ತಾಯ್ ಕಿಳವಿ' ಆರ್ಭಟ; ಕೋಟಿ ಕೋಟಿ ಕಲೆಕ್ಷನ್
ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಸವಾಲಿನ ಕೆಲಸವಾಗಿಬಿಟ್ಟಿದೆ. ಮತ್ತೊಂದು ಕಡೆ ಪ್ರೇಕ್ಷಕರ ಸಿನಿಮಾ ನೋಡಲು ಬರ್ತಿಲ್ಲ ಎಂದು ಫಿಲ್ಮ್ ಮೇಕರ್ಸ್ ಆರೋಪಿಸುತ್ತಿದ್ದಾರೆ. ಒಳ್ಳೆ ಸಿನಿಮಾ ಮಾಡಿದ್ರೆ ಜನ ನೋಡ್ತಾರೆ ಎನ್ನುವುದು ಮತ್ತೊಂದು ವಾದ. ಒಳ್ಳೆ ಸಿನಿಮಾಗಳನ್ನು ಪ್ರೇಕ್ಷಕ ಪ್ರಭುಗಳು ಕೈ ಹಿಡಿಯುತ್ತಿಲ್ಲ ಎನ್ನುವುದು ಇನ್ನೊಂದು ಚರ್ಚೆ. ಅದೆಲ್ಲ ಏನೇ ಇದ್ದರೂ ಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ಬೇಕು. ಅದೇ ರೀತಿ
Virosh Sangeeth Night: ಟಾಲಿವುಡ್ ವಿಜಯ್ ದೇವರಕೊಂಡ ಈಗೊಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಫೆಬ್ರವರಿ-24 ರಂದು ನಡೆದ ತಮ್ಮ ಸಂಗೀತ ಕಾರ್ಯಕ್ರಮದ ಫೋಟೋಗಳೇ ಆಗಿವೆ. ಇವುಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ಓದಿ.
Dulquer Salmaan: ಮಲಯಾಳಂನ ಪ್ರಮುಖ ನಟ ಎನಿಸಿಕೊಂಡಿರುವ ದುಲ್ಕರ್ ಸಲ್ಮಾನ್ ಅವರ ನಿವ್ವಳ ಮೌಲ್ಯದ ಎಷ್ಟು ಎಂಬುದರ ಮಾಹಿತಿ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
ಪತ್ನಿ ಸಂಗೀತಾಗೆ ವಿಜಯ್ ಕೊಡಲು ಮುಂದಾಗಿದ್ದು ಹತ್ತಿಪ್ಪತ್ತು ಕೋಟಿ ಅಲ್ಲ; ರಾಜಿಯಾದ್ರೆ ಸಿಗೋದಿಷ್ಟು ಕೋಟಿ?
ದಳಪತಿ ವಿಜಯ್ ಜೋಷ್ನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ತಮಿಳುನಾಡಿನ ಜನರು ಕೂಡ ವಿಜಯ್ ಎಂಟ್ರಿಗೆ ಬೆಂಬಲ ಸೂಚಿಸುತ್ತಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಎಲ್ಲೂ ಕಪ್ಪು ಚುಕ್ಕೆ ಬಾರದೆ ಇರುವಂತೆ ನೋಡಿಕೊಂಡಿದ್ದರು. ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ, ಸಮಾಜಕ್ಕೆ ಸಂದೇಶ ನೀಡುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಜನಪ್ರಿಯತೆಯ ಹಿನ್ನೆಲೆಯಲ್ಲಿಯೇ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಇನ್ನೇ
ನಮಗೆ ಸಿಗೋದೇ 4 ರೂಪಾಯಿ ; ಓಟಿಟಿಯ ಕಹಿಸತ್ಯ - 'ತೀರ್ಥರೂಪ ತಂದೆಯವರಿಗೆ' ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಸಂದರ್ಶನ
ಭಾರತದಲ್ಲಿ ಡಿಜಿಟಲ್ ವೇದಿಕೆ ಜನ್ಮವೆತ್ತಿ ಹದಿನೈದು-ಹದಿನಾರು ವರ್ಷಗಳಾಗಿವೆ. 2008ರಲ್ಲಿ ಮೊದಲ ಬಾರಿ ರಿಲಯನ್ಸ್ ಬಿಗ್ಫ್ಲಿಕ್ಸ್ ಎಂಬ ಹೆಸರಿನಲ್ಲಿ ಓಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆ ನಂತರ ನೆಕ್ಸ್ ಜಿಟಿವಿ, 2013ರಲ್ಲಿ ಡಿಟ್ಟೋ, 2015ರಲ್ಲಿ ಹಾಟ್ ಸ್ಟಾರ್ ಆ ನಂತರ ಅಮೆಜಾನ್ ಹೀಗೆ ಕೆಲವೇ ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ವೇದಿಕೆಗಳು ಹುಟ್ಟಿಕೊಂಡವು. ಕೊರೊನಾ ಕಾಲಘಟ್ಟ
ರಾಕಿ ಭಾಯ್ ನಟನೆಯ ಕೆಜಿಎಫ್ ಚಿತ್ರದ ಪ್ರೈಮಿನಿಸ್ಟರ್ ರವೀನಾ ಟಂಡನ್ ಹೋಲಿ ಹಬ್ಬವನ್ನ ಬಲು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಕತ್ರಿನಾ ಕಫ್ ಅವರಿಗೂ ಈ ವರ್ಷ ಹೋಲಿ ಹಬ್ಬ ಸಖತ್ ವಿಶೇಷವಾಗಿಯೇ ಇದೆ. ಇವರ ಸೆಲೆಬ್ರೇಷನ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
Actress: ಕೇವಲ 50 ದಿನಗಳಲ್ಲಿ14 ಕೆಜಿ ತೂಕ ಇಳಿಸಿಕೊಂಡ ಖ್ಯಾತ ನಟಿ! ಅಬ್ಬಾ ಇದು ಹೇಗೆ ಸಾಧ್ಯ ಎಂದ ಫ್ಯಾನ್ಸ್
Actress: ಪ್ರಸಿದ್ಧ ನಿರೂಪಕಿ ಮತ್ತು ತಮಿಳು ಹಾಸ್ಯನಟಿ ಅರಂಥಂಗಿ ನಿಶಾ ಚರ್ಚಾ ಕಾರ್ಯಕ್ರಮಗಳು ಮತ್ತು ವೇದಿಕೆ ಪ್ರದರ್ಶನಗಳ ಮೂಲಕ ಎಲ್ಲೆಡೆ ಮನೆಮಾತಾಗಿದ್ದಾರೆ.
Sapthami Gowda: ಸಿಡಿದೆದ್ದ ಸಪ್ತಮಿ ಗೌಡ; ಹಳೆ ಸಮಸ್ಯೆಗೆ ಹೋರಾಟದ ಕಿಡಿ ಹೆಚ್ಚಿದ ಕಾಂತಾರ ಚೆಲುವೆ!
ಕಾಂತಾರ ಚೆಲುವೆ ಸಪ್ತಮಿ ಗೌಡ ಸಿಟ್ಟಾಗಿದ್ದಾರೆ. ಕೆಲ ಪಾಪರಾಜಿಗಳ ವಿರುದ್ಧ ಟೊಂಕ ಕಟ್ಟಿದ್ದಾರೆ. ನಟಿಯರನ್ನ ಅಸಭ್ಯ ಕೋನಗಳಲ್ಲಿ ಚಿತ್ರೀಕರಿಸಿದ ವಿಡಿಯೋ ಮತ್ತು ಫೋಟೋಗಳನ್ನ ಅಪ್ಲೋಡ್ ಮಾಡೋದನ್ನ ಖಂಡಿಸಿದ್ದಾರೆ. ಈ ಮೂಲಕ ಹಳೆ ಸಮಸ್ಯೆಗೆ ಹೊಸದೊಂದು ಹೋರಾಟದ ಕಿಡಿ ಹಚ್ಚಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ನಮಗೆಲ್ಲ ಇರಾನ್ ಸರ್ವೋಚ್ಛ ನಾಯಕ ಖಮೇನಿ ದೇವದೂತರಾಗಿದ್ದರು ; ಬಿಗ್ ಬಾಸ್ ಸ್ಫರ್ಧಿ ಕಣ್ಣೀರು-ಭುಗಿಲೆದ್ದ ಆಕ್ರೋಶ
ಯುದ್ದ ಶಾಂತಿ ಕದಡುವ ಕಾರ್ಮೋಡ. ಯುದ್ದಕ್ಕೆ ಮೊದಲು ಬಲಿಯಾಗುವುದೇ ಮಾನವೀಯತೆ. ಸಾವಿರಾರು ಅಮಾಯಕರು ಈ ಯುದ್ದದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುತ್ತವೆ. ದಶಕಗಳಿಂದ ಬೆಳೆದ ಆರ್ಥಿಕತೆ ಕ್ಷಣಮಾತ್ರದಲ್ಲಿ ಛಿದ್ರವಾಗುತ್ತೆ. ಯುದ್ದ ಕೇವಲ ಸೈನಿಕರಿಗೆ ಸೀಮಿತವಲ್ಲ. ಅದರ ಶಾಖ ಇಡೀ ಮನುಕುಲಕ್ಕೆ ತಟ್ಟುತ್ತೆ. ಆದರೂ ಕೂಡ ಈ ಯುದ್ದೋನ್ಮಾದ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇರಾನ್
Darshan: ನಟ ದರ್ಶನ್ ಕೇಸ್ನಲ್ಲಿ ಮತ್ತೊಂದು ವಿಚಾರಣೆ! ಇಂದು ಕೋರ್ಟ್ನಲ್ಲಿ ಆಗಿದ್ದೇನು?
Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಸಂಬಂಧ ಈಗಾಗ ಟ್ರಯಲ್ ಆರಂಭವಾಗಿದೆ. ಈ ಮದ್ಯ ಕೊಲೆ ಆರೋಪಿತ ನಟ ದರ್ಶನ್ (Darshan) ಪ್ರಕರಣದ ಟ್ರಯಲ್ ಅನ್ನು ಪ್ರತಿ ದಿನ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ರು.
Vijay - Sangeeta Divorce: ವಿಜಯ್ ಅವರು ಬೇರೊಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ (Extramarital Affair) ಹೊಂದಿದ್ದಾರೆ ಅಂತ ಆರೋಪಿಸಿರುವ ಸಂಗೀತಾ, ತಮಗೆ ಜೀವನಾಂಶ (Alimony) ನೀಡಬೇಕು ಅಂತ ಅರ್ಜಿಯಲ್ಲಿ ಕೇಳಿದ್ದಾರೆ. ಈ ಕೇಸ್ ಏನಾದ್ರೂ ಸಂಗೀತಾ ಪರವಾಗಿ ಬಂದರೆ, ವಿಜಯ್ ಅವರು ಬರೋಬ್ಬರಿ ಎಷ್ಟು ಕೋಟಿ ಜೀವನಾಂಶ ಕೊಡಬೇಕಾಗುತ್ತೆ ಅನ್ನೋ ದೊಡ್ಡ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಅಸಭ್ಯವಾಗಿ ನಟಿಯರ ವೀಡಿಯೋ ವೈರಲ್ ಮಾಡುವುದಕ್ಕೆ ಕಡಿವಾಣ ಬೀಳಬೇಕು.. ಇದಕ್ಕೆ ನಿಯಮ ಜಾರಿ ಆಗಬೇಕು- ಸಪ್ತಮಿ ಗೌಡ
ಸೋಶಿಯಲ್ ಮೀಡಿಯಾದಲ್ಲಿ ನಟಿಯರ ಫೋಟೊ, ವೀಡಿಯೋವನ್ನು ಅಸಭ್ಯವಾಗಿ ಪೋಸ್ಟ್ ಮಾಡಿವ ಹುಚ್ಚಾಟ ಹೆಚ್ಚುತ್ತಿದೆ. ಲೈಕ್ಸ್, ವೀವ್ಸ್ಗಾಗಿ ಕೆಲವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಕನ್ನಡ ಚಿತ್ರರಂಗ ಗರಂ ಆಗಿದೆ. ಹೀಗೆ ಕೆಟ್ಟದಾಗಿ ಫೋಟೊ, ವಿಡಿಯೋ ಮಾಡಿ ವೈರಲ್ ಮಾಡುವವರಿಗೆ ಕಡಿವಾಣ ಹಾಕಬೇಕು ಎಂದು ಕನ್ನಡ ಸಿನಿಮಾ ತಾರೆಯರು ದನಿ ಎತ್ತಿದ್ದಾರೆ. ಬಾಲಿವುಡ್ನಲ್ಲಿ ಕೂಡ ಇದೇ ರೀತಿ ನಟಿಯರು
Sandalwood: ಸಿನಿಮಾ ಕ್ಷೇತ್ರಗಳಲ್ಲಿ ನಟಿಯರು ಪದೇ ಪದೇ ಬೇರೆ ಬೇರೆ ಯಲ್ಲಿ ತೊಂದರೆಗಳನ್ನು ಎದುರಿಸುತ್ತಾ ಇರ್ತಾರೆ. ಇದೀಗ ಸ್ಯಾಂಡಲ್ವುಡ್ ನಟಿಯರು ಮುಕ್ತವಾಗಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
\ನಮ್ಮ ಫೋಟೋ-ವಿಡಿಯೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸೋದು ಒಪ್ಪೋದಿಲ್ಲ\: ಸಪ್ತಮಿ ಗೌಡ ಅಭಿಯಾನ
ಸೋಶಿಯಲ್ ಮೀಡಿಯಾ ಬಂದ್ಮೇಲೆ ಅದರ ಲಾಭ ಪಡೆದುಕೊಳ್ಳುತ್ತಿರುವುದು ಸಿನಿಮಾ ತಾರೆಯರೇ. ಹಾಗೇ ಅದರಿಂದ ಸಂಕಷ್ಟ ಎದುರಿಸುತ್ತಿರುವುದೂ ಕೂಡ ಅವರೇ. ಅದರಲ್ಲೂ ಇತ್ತೀಚೆಗೆ ಪಾಪರಾಜಿ ಸಂಸ್ಕೃತಿ ಬಂದ್ಮೇಲೆ ನಟಿಯರ ಖಾಸಗಿ ಬದುಕಿಗೆ ಪಟ್ಟು ಬಿದ್ದಂತೆ ಆಗಿದೆ. ಕೆಲವೊಮ್ಮೆ ಪ್ರಚಾರಕ್ಕಾಗಿ ಅವರೇ ಪಾಪರಾಜಿಗಳನ್ನು ಕರೆಸಿಕೊಂಡ ಉದಾಹರಣೆ ಕೂಡ ಇದೆ. ಇದು ಕೆಲ ನಟಿಯರಿಗೆ ಕಿರಿಕಿರಿ ಆಗಿದ್ದು ಕೂಡ ಇದೆ. ಈಗ
ಹೋಳಿ ಸಂಭ್ರಮದಲ್ಲಿ ತೆರೆಗಪ್ಪಳಿಸಲಿದೆ 'ಸಂಭವಂ ಅಧ್ಯಾಯಂ ಒನ್ನು'
ಮಾರ್ಚ್ 6 ರಂದು ಹೊಸ ಮಲಯಾಳಂ ಚಲನಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇದರೊಂದಿಗೆ ಹಳೆಯ ಹಿಟ್ ಚಿತ್ರಗಳು ಇನ್ನೂ ಪ್ರಮುಖ ಪರದೆಗಳನ್ನು ಆಕ್ರಮಿಸಿಕೊಂಡಿರುವುದರಿಂದ ಕೇರಳದ ಚಲನಚಿತ್ರ ಪ್ರೇಮಿಗಳಿಗೆ ಈ ಶುಕ್ರವಾರ ಹೆಚ್ಚು ಬ್ಯುಸಿಯಾಗಿರಲಿದೆ. ಪ್ರಮುಖ ಪ್ಲಾಟ್ಫಾರ್ಮ್ಗಳಲ್ಲಿ ಮುಂಗಡ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಕೊಚ್ಚಿ, ತಿರುವನಂತಪುರಂ ಮತ್ತು ಎರಡನೇ ಹಂತದ ನಗರಗಳ ಪ್ರೇಕ್ಷಕರಿಗೆ ಇರುವ ಪ್ರಮುಖ ಪ್ರಶ್ನೆಯೆಂದರೆ: ಯಾವ ಚಿತ್ರಕ್ಕೆ ಉತ್ತಮ
ತ್ರಿಶಾ ಕೃಷ್ಣನ್ 20 ವರ್ಷಗಳಿಂದ ಸ್ಟಾರ್ ನಟಿ. ಇತ್ತೀಚೆಗೆ ತಮಿಳು ನಟ ವಿಜಯ್ ದಳಪತಿ ಸಂಗೀತ ವಿಚ್ಛೇದನ ಅರ್ಜಿಯಿಂದ ತ್ರಿಶಾ ಹೆಸರು ಟ್ರೆಂಡ್. ತ್ರಿಶಾ 85 ಕೋಟಿ ಆಸ್ತಿ, 3-5 ಕೋಟಿ ಸಂಭಾವನೆ.
Bhagyalakshmi: ಭಾಗ್ಯಳ ಪ್ರಾಣ ಉಳಿಸಿದ ಆದಿ; ಅತ್ತ ತಾಂಡವ್ಗೆ ಶಾಕ್ ನೀಡಿದ ಶ್ರೇಷ್ಠಾ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಪ್ರತಿದಿನವೂ ಒಂದು ಹೊಸ ಟ್ವಿಸ್ಟ್ ನೀಡುವ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಸೀರಿಯಲ್ ಯಶಸ್ವಿಯಾಗಿದೆ. ಇದೀಗ ಬಿಡುಗಡೆಯಾಗಿರುವ ಹೊಸ ಪ್ರೋಮೋ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಭಾಗ್ಯಳ ಜೀವನದಲ್ಲಿ ಒಂದಲ್ಲ ಒಂದು ಕಷ್ಟಗಳು ಬರುತ್ತಲೇ ಇರುತ್ತವೆ. ಆದರೆ ಪ್ರತಿ ಬಾರಿಯೂ ಅವಳಿಗೆ ಯಾರಾದರೂ
Vijay-Sangeeth: ಪತ್ನಿ ಸಂಗೀತಾ ಜೊತೆಗಿನ ವಿಚ್ಛೇದನದ ವದಂತಿ ನಡುವೆ ನಟ ವಿಜಯ್ ಮೊದಲ ಪೋಸ್ಟ್; ದಳಪತಿ ಏನಂದ್ರು?
Thalapathy Vijay: ತಮಿಳು ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರು ತಮ್ಮ ಪತ್ನಿ ಸಂಗೀತಾ ಸೊರ್ನಲಿಂಗಂ ಅವರಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದು, ಭಾರೀ ಸುದ್ದಿಯಾಗ್ತಿದೆ. ಈ ವಿವಾದ ಬಳಿಕ ನಟ ದಳಪತಿ ವಿಜಯ್ ತಮ್ಮ ಮೊದಲ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟಿಯರು ನಿಮ್ಮಿಷ್ಟಕ್ಕೆ ಬಳಸುವ ವಸ್ತುಗಳಲ್ಲ; ಯುವ ರಾಜ್ಕುಮಾರ್ ಕೆಂಡಾಮಂಡಲ
ಕನ್ನಡ ನಟ ಯುವ ರಾಜ್ಕುಮಾರ್ ಒಂದು ಗಂಭೀರ ವಿಚಾರದ ಬಗ್ಗೆ ದನಿ ಎತ್ತಿದ್ದಾರೆ. ಕಲಾವಿದರನ್ನು ವಸ್ತುಗಳ ರೀತಿ ತಮ್ಮಿಷ್ಟಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಿಂಬಿಸುವ ಕಿಡಿಗೇಡಿಗಳಿಗೆ ಚಾಟಿ ಬೀಸಿದ್ದಾರೆ. ಅದರಲ್ಲೂ ನಟಿಯರ ಫೋಟೊ, ವೀಡಿಯೋಗಳನ್ನು ಮನಬಂದಂತೆ ಎಡಿಟ್ ಮಾಡಿ ಪೋಸ್ಟ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ವಿಭಿನ್ನ ಕೋನಗಳಲ್ಲಿ ವೀಡಿಯೋ ಮಾಡಿ ಅದನ್ನು ಜೂಮ್ ಮಾಡಿ ತೋರಿಸುವುದು ಅತಿಯಾಗಿದೆ. ಈ
Rashmika Mandanna & Vijay Deverakonda Sangeet Ceremony Viral | ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸಂಗೀತ್ ಸಂಭ್ರಮ | N18S
ರಶ್ಮಿಕಾ-ವಿಜಯ್ ಸಂಗೀತ್ ಪಾರ್ಟಿ, ಬೆಳಗಿನ ಜಾವ 4 ಗಂಟೆಯವರೆಗೂ ಕುಣಿದ ಜೋಡಿ; ಇಲ್ಲಿದೆ ಚಿತ್ರಗಳು
ದಕ್ಷಿಣ ಭಾರತದ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಸತಿ-ಪತಿಯಾಗಿದ್ದಾರೆ. ಇವರ ಮದುವೆಯ ಸಂಭ್ರಮದ ಒಂದೊಂದೇ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ ಜೋಡಿಯ ಮದುವೆಯ ಸಂಭ್ರಮ ನಿಜಕ್ಕೂ ರಾಜವೈಭೋಗದಂತೆ ನಡೆದಿದೆ. ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್ನಲ್ಲಿ ಫೆಬ್ರವರಿ 26 ರಂದು ಈ ಜೋಡಿ
Tata: ಟಾಟಾ ಬ್ರ್ಯಾಂಡ್ಗೆ ಜೈಕಾರ ಹಾಕಿದ ಜನ.. ಈ ಕಮ್ಮಿ ಬೆಲೆಯ ಕಾರು ಭಾರೀ ಸಂಖ್ಯೆಯಲ್ಲಿ ಸೇಲ್ಸ್.. ನಂ.1 ಆಗುತ್ತಾ?
ಟಾಟಾ ಪಂಚ್ (Tata Punch) ವಿಶ್ವಾಸಾರ್ಹ ಮೈಕ್ರೋ ಎಸ್ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 18,748 ಯುನಿಟ್ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 14,559 ಯುನಿಟ್ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕಹಾಕಿದಾಗ ಮಾರಾಟ
ಯಶ್- ಕೆವಿಎನ್ ಜಾಕ್ಪಾಟ್; 'ಟಾಕ್ಸಿಕ್' ಸಿನಿಮಾ ಬ್ಯುಸಿನೆಸ್ ಲೆಕ್ಕ ಕೊಟ್ಟ ತಮಿಳು ನಿರ್ಮಾಪಕ
ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಟೀಸರ್ ಬಳಿಕ 'ತಬಾಹಿ' ಸಾಂಗ್ ಬಂದು ಹಿಟ್ ಆಗಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ತಯಾರಿ ಶುರುವಾಗಿದೆ. ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಕ್ಕಿದೆ. ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್'
Aase Serial:ಆಟೋ ಚಾಲಕರ ಜೊತೆ ಕಾಲ ಕಳೆದ 'ಆಸೆ'; ಸೂರ್ಯ-ಮೀನಾ ಜೋಡಿಯ ವಿಡಿಯೋ ವೈರಲ್
ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ 'ಆಸೆ' ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಪ್ರತಿದಿನ ಹೊಸ ಹೊಸ ಟ್ವಿಸ್ಟ್ಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ಈ ಸೀರಿಯಲ್ನಲ್ಲಿ ಇಂದು ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗಲಿದೆ. ಧಾರಾವಾಹಿಯ ಮುಖ್ಯ ಜೋಡಿಗಳಾದ ಸೂರ್ಯ ಮತ್ತು ಮೀನಾ ಇಂದು ತಮ್ಮ ನೆಚ್ಚಿನ ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ. ಇದು ಕೇವಲ ಶೂಟಿಂಗ್ ಅಲ್ಲ, ಬದಲಿಗೆ
ಹೋಳಿ ಹಬ್ಬದ ವೀಕೆಂಡ್ನಲ್ಲಿ ಓಟಿಟಿಗೆ ಬಂದಿರೋ ಮಲಯಾಳಂ ಸಿನಿಮಾಗಳ ಲಿಸ್ಟ್
ಮಾರ್ಚ್ 2 ರಂದು ಹೋಳಿ ವಾರಾಂತ್ಯದ ಸ್ಟ್ರೀಮಿಂಗ್ ಟ್ರಾಫಿಕ್ ಹೆಚ್ಚಾಗುತ್ತಿದ್ದಂತೆ, ನೆಟ್ಫ್ಲಿಕ್ಸ್ ಮತ್ತು ಅಮೇಜಾನ್ ವೀಡಿಯೋ ಭಾರತೀಯ ಬಳಕೆದಾರರಿಗಾಗಿ ತಮ್ಮ ಹೋಮ್ಪೇಜ್ಗಳನ್ನು ಹೊಸ ಫ್ಯಾಮಿಲಿ &ಫೀಲ್ ಗುಡ್ಮ ಮಲಯಾಳಂ ಸಾಲುಗಳೊಂದಿಗೆ ಸದ್ದಿಲ್ಲದೆ ನವೀಕರಿಸಿವೆ. ಮೊಬೈಲ್ ಮತ್ತು ಟಿವಿ ಆ್ಯಪ್ಗಳಲ್ಲಿ ಕಾಣಿಸುವ ಈ ನವೀಕರಿಸಿದ ಕ್ಯಾರೋಸೆಲ್ಗಳು, ಗುಂಪು ವೀಕ್ಷಣೆಗಾಗಿ ಉದ್ದೇಶಿಸಲಾದ ಆರಾಮದಾಯಕ ವೀಕ್ಷಣೆಯ ಶೀರ್ಷಿಕೆಗಳನ್ನು ಮುನ್ನೆಲೆಗೆ ತರುತ್ತವೆ.
Toxic Movie: ಬೆಂಗಳೂರಲ್ಲಿಯೇ ಟಾಕ್ಸಿಕ್ ಟ್ರೈಲರ್ ರಿಲೀಸ್; ದೊಡ್ಡ ಪ್ರೆಸ್ ಮೀಟ್ ಪ್ಲಾನ್ !
ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಈ ಒಂದು ರಿಲೀಸ್ ಇವೆಂಟ್ ಪ್ಲಾನ್ ಆಗಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
ಬಾಲಿವುಡ್ ನಟ ರಣ್ವೀರ್ ಸಿಂಗ್ 'ಕಾಂತಾರ' ಸಿನಿಮಾದ ದೈವವನ್ನು ಅಣುಕು ಮಾಡಿ ಪೇಚಿಗೆ ಸಿಕ್ಕಿಕೊಂಡಿದ್ದರು. ಗೋವಾದಲ್ಲಿ ನಡೆದ ಸಿನಿಮಾ ಕಾರ್ಯಕ್ರಮದ ವೇಳೆ ರಣ್ವೀರ್ ಸಿಂಗ್ ದೈವವನ್ನು ಅಣಕಿದ್ದರು. ಇದು ವಿವಾದಕ್ಕೆ ತಿರುಗಿತ್ತು. ರಣ್ವೀರ್ ಸಿಂಗ್ ವಿರುದ್ಧ ತುಳುನಾಡಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ರಣ್ವೀರ್ ಸಿಂಗ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ರಣ್ವೀರ್ ಸಿಂಗ್ ದೈವವನ್ನು

24 C