Darshan: ಒಳ ಸಂದರ್ಶನ ಅಂದ್ರೇನು? ಯಾವ ರೀತಿ ಇರುತ್ತೆ? ದರ್ಶನ್ ಅರ್ಜಿಯ ಬಗ್ಗೆ ಗೊತ್ತಾ?
Supreme Court ಜಾಮೀನು ರದ್ದು ಮಾಡಿ ಜೈಲು ಸೇರಿದ ನಂತರ ದರ್ಶನ್ ಕುಟುಂಬದವರ ಒಳ ಸಂದರ್ಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಏನಿದು? ಯಾಕಾಗಿ ಈ ಅರ್ಜಿ?
Rakshit Shetty: ಅಮೆರಿಕಾದಿಂದ ಕುಂದಾಪುರಕ್ಕೆ ಬಂದಿರೋ ರಕ್ಷಿತ್ ಶೆಟ್ಟಿ ಈಗ ಏನ್ಮಾಡ್ತಿದ್ದಾರೆ?
Rakshit Shetty: ಮನು ಆಗಿ ಕಣ್ಣೀರು ಹಾಕಿಸಿದ ಮೇಲೆ, ರಕ್ಷಿತ್ ಶೆಟ್ಟಿ ಕ್ಯಾಮೆರಾ ಕಣ್ಣಿಗೆ ಕಾಣಿಸ್ತಿಲ್ವಲ್ಲಾ ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ರು. ಬಟ್, ಸೈಲೆಂಟ್ ಆಗಿರೋ ಸಮುದ್ರದೊಳಗೆ ದೊಡ್ಡ ಸುನಾಮಿನೇ (Tsunami) ರೆಡಿಯಾಗ್ತಿದೆ ಅನ್ನೋದು ಈಗ ಪಕ್ಕಾ ಆಗಿದೆ.
Rashmika Mandanna: ಹಸೆಮಣೆ ಏರೋಕೆ ರೆಡಿಯಾದ ಚಮಕ್ ಚೆಲುವೆ! ನಾಳೆಯಿಂದ ಮಿಸಸ್ ದೇವರಕೊಂಡ ಆಗ್ತಾರೆ ಕೂರ್ಗ್ ಬ್ಯೂಟಿ
ಅದ್ಧೂರಿ ವಿವಾಹಕ್ಕೆ ಅದ್ದೂರಿ ವೇದಿಕೆ ಸಿದ್ದವಾಗಿದೆ. ಅತ್ತ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ.
Rashmika-Vija Devarakonda: ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಕ್ಯೂಟ್ ಕಹಾನಿಯನ್ನ ನೋಟಗಳ ಬೆಸುಗೆ, ಮಾತಿನ ಆಸರೆ, ಗೆಳೆತನದ ಹಾದಿಯಲ್ಲಿ ಒಲವಿನ ಹೊಸ ಹೊಸ್ತಿಲಿಗೆ! ಬನ್ನಿ, ಇವರ ಸೈಲೆಂಟ್ ಲವ್ ಸ್ಟೋರಿಯ ಟ್ರ್ಯಾಕ್ ಹೇಗಿತ್ತು ಅಂತ ಡೀಟೇಲ್ ಆಗಿ ನೋಡೋಣ.
ನನಗೆ ಅವಕಾಶ ಕೊಡ್ಲಿಲ್ಲ, ಬರೀ ಕಾವ್ಯಾ- ಗಿಲ್ಲಿ ಜಪ ಮಾಡ್ತಿದ್ರು; ದೊಡ್ಮನೆ ಹಬ್ಬ ಬಗ್ಗೆ ರಕ್ಷಿತಾ ಬೇಸರ
ಬಿಗ್ಬಾಸ್ ಕನ್ನಡ ಸೀಸನ್ 12 ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಹಿಂದಿನ ಎಲ್ಲಾ ಸೀಸನ್ಗಳಿಗಿಂತ ಈ ಸೀಸನ್ ಸಿಕ್ಕಾಪಟ್ಟೆ ಹೈಲೆಟ್ ಆಗಿತ್ತು. ಗಿಲ್ಲಿ, ಅಶ್ವಿನಿ ಗೌಡ, ಕಾವ್ಯಾ, ರಕ್ಷಿತಾ, ರಘು, ಸೂರಜ್, ಧ್ರುವಂತ್ ಹೀಗೆ ಎಲ್ಲರೂ ವೀಕ್ಷಕರ ಗಮನ ಸೆಳೆದರು. ಶೋ ಮುಗಿದು ತಿಂಗಳು ಕಳೆದರೂ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಗಿಲ್ಲಿ
ಮಾರ್ಚ್ 19ರಂದು 10 ಕೋಟಿ ಜನರು ಥಿಯೇಟರ್ಗೆ ಬರಲಿದ್ದಾರಾ? ಎಲ್ಲಾ ದಾಖಲೆಗಳು ಉಡೀಸ್ ಆಗಲಿದೆಯಾ? ಅಬ್ಬಬ್ಬಾ ಬೆಚ್ಚಿ ಬೀಳಿಸುತ್ತೆ ಈ ನಿರೀಕ್ಷೆ.
PM Modi Sends Wishes to Rashmika & Vijay’s Wedding | ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡಗೆ ಪ್ರಧಾನಿ ಮೋದಿ
PM Modi Sends Wishes to Rashmika & Vijay’s Wedding | ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡಗೆ ಪ್ರಧಾನಿ ಮೋದಿ
Rashmika Mandanna & Vijay Deverakonda Wedding | ರಶ್ಮಿಕಾ ಮಂದಣ್ಣ ಮದುವೆ; ಸ್ಯಾಂಡಲ್ವುಡ್ನ 11 ಮಂದಿಗೆ ಆಹ್ವಾನ
ವಿಜಯ್ ದೇವರಕೊಂಡ-ರಶ್ಮಿಕಾ ಮದುವೆ ಬಂದರೇ ಮುಕೇಶ್ ಅಂಬಾನಿ? ಏನಿದರ ಅಸಲಿಯತ್ತು?
ಭಾರತೀಯ ಚಿತ್ರರಂಗದ ಫೇವರಿಟ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ. ಇವರಿಬ್ಬರ ಲವ್ ಸ್ಟೋರಿ ಈಗ ವೈವಾಹಿಕ ರೂಪ ಪಡೆದುಕೊಳ್ಳುತ್ತಿದೆ. ಇದೇ ತಿಂಗಳು ಅಂದರೆ, ನಾಳೆ (ಫೆಬ್ರವರಿ 26) ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಈಗಾಗಲೇ ಗಣ್ಯರು ಕೂಡ ಆಗಮಿಸುತ್ತಿದ್ದಾರೆ. ರಾಜಸ್ಥಾನ ವಿಜಯ್-ರಶ್ಮಿಕಾ ವಿವಾಹದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ನಿನ್ನೆಯಿಂದ ಈ ಜೋಡಿಯ ಮದುವೆಗೆ ಭಾರತದ
ತನ್ನ ತಾಯಿಯ ಪ್ರಗ್ನೆನ್ಸಿ ಫೋಟೊಶೂಟ್ ಮಾಡಿಸಿದ ನಟಿ ಪ್ರಿಯಾಂಕ ಜೈನ್; ವಿಡಿಯೋ ವೈರಲ್
ತಾಯ್ತನ ಪ್ರತಿ ಹೆಣ್ಣು ತುಂಬಾ ಇಷ್ಟಪಡುವ ಸಂಗತಿ. 9 ತಿಂಗಳು ಮಗುವನ್ನು ತನ್ನ ಹೊಟ್ಟೆಯಲ್ಲಿ ಜೋಪಾನವಾಗಿಟ್ಟುಕೊಂಡು ಹಾರೈಕೆ ಮಾಡಿ ಆ ಜೀವವನ್ನು ಭೂಮಿಗೆ ತರುವುದು ಆಕೆಯ ಜೀವನ ಅಮೂಲ್ಯ ಕ್ಷಣಗಳೂ ಹೌದು. ಇತ್ತೀಚೆಗೆ ಪ್ರೆಗ್ನೆನ್ಸಿ ಫೋಟೊಶೂಟ್ ಟ್ರೆಂಡ್ ಆಗಿದೆ. ವಿಭಿನ್ನ ಥೀಮ್ಗಳಲ್ಲಿ ಗರ್ಭಿಣಿಯರ ಫೋಟೊಶೂಟ್ ಮಾಡಲಾಗುತ್ತದೆ. ನಟಿ, ಬಿಗ್ಬಾಸ್ ತೆಲುಗು ಮಾಜಿ ಸ್ಪರ್ಧಿ ಪ್ರಿಯಾಂಕಾ ಜೈನ್ ತಮ್ಮ
ಪ್ರಿಯಾಂಕ ಬಾಲಿವುಡ್ನಲ್ಲಿ ಅವಕಾಶ ಕಡಿಮೆ ಇದ್ದ ಕಾರಣ ಹಾಲಿವುಡ್ಗೆ ತೆರಳಿದ್ದರು. ಇದೀಗ 12 ವರ್ಷಗಳ ನಂತರ ವಾರಣಾಸಿ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
South Actors: ಮಮ್ಮುಟ್ಟಿಯ ಮಗಳು, ಗೆಳತಿ, ತಾಯಿಯಾಗಿ ನಟಿಸಿದ ನಟಿ ಇವರು! ಕನ್ನಡದಲ್ಲೂ ಹಿಟ್ ಸಿನಿಮಾ ಕೊಟ್ಟಿದ್ದಾರೆ
ಮಮ್ಮುಟ್ಟಿಯ ಮಗಳಾಗಿ, ಗೆಳತಿಯಾಗಿ, ತಾಯಿಯಾಗಿ ನಟಿಸಿದ ನಟಿ ಯಾರು ಗೊತ್ತಾ? ಅವರು ಪ್ರತಿಭಾನ್ವಿತ ನಟಿ, ಯಾರವರು?
Rashmika Mandanna: ರಶ್ಮಿಕಾ ರಿಸೆಪ್ಶನ್ಗೆ ಹೋಗಲ್ಲ ಎಂದ ಮಿಲ್ಕಿ ಬ್ಯೂಟಿ! ಯಾಕಂತೆ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಿಸೆಪ್ಷನ್ಗೂ ಈ ನಟಿ ಹೋಗೋದಿಲ್ವಂತೆ. ಪಾಪರಾಜಿಗಳ ಕ್ಯಾಮರಾ ಮುಂದೇನೆ ಈ ವಿಷಯವನ್ನ ಈ ಸ್ಟಾರ್ ನಟಿ ಹೇಳಿಕೊಂಡಿದ್ದಾರೆ. ಇವರು ಯಾರು? ಯಾಕೆ ಹೀಗೆ ಹೇಳಿದರು ಅನ್ನೋ ಮಾತು ಇಲ್ಲಿದೆ ಓದಿ.
ರಶ್ಮಿಕಾ ಹೆಸರು ಕೇಳ್ತಿದ್ದಂತೆ ರಿಷಬ್ ಗರಂ; ಶಿವಣ್ಣ, ಯಶ್ ಸೇರಿ ಚಂದನವನದಲ್ಲಿ ಯಾರಿಗೆಲ್ಲಾ ಆಮಂತ್ರಣ ಸಿಕ್ತು?
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಶುರುವಾಗಿದೆ. ರಾಜಸ್ಥಾನದ ಉದಯ್ಪುರದಲ್ಲಿರುವ ಐಷಾರಾಮಿ ಹೋಟೆಲ್ ರೆಸಾರ್ಟ್ನಲ್ಲಿ ಮದುವೆ ಕಳೆ ಕಟ್ಟಲಿದೆ. ಈಗಾಗಲೇ ಮೆಹಂದಿ, ಸಂಗೀತ್ ಪಾರ್ಟಿ ನೆರವೇರಿದೆ. ಕೆಲವೇ ಆಪ್ತರ ಸಮ್ಮುಖದಲ್ಲಿ ಬಹಳ ಅದ್ಧೂರಿಯಾಗಿ ಕಲ್ಯಾಣೋತ್ಸವದ ನಡೆಯಲಿದೆ. ಕನ್ನಡ ಸಿನಿಮಾ ತಾರೆಯರಿಗೂ ಮದುವೆಯ ಆಮಂತ್ರಣ ತಲುಪಿದೆ. ಆದರೆ ರಶ್ಮಿಕಾ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ರಿಷಬ್
Rashmika Mandanna - Vijay Deverakonda Marriage | ರಶ್ಮಿಕಾ ಮದ್ವೆ ಬಗ್ಗೆ ಹೇಳಿದ್ದೇನು?
Rishab Shetty On Rashmika Mandanna - Vijay Deverakonda Marriage | ರಶ್ಮಿಕಾ ಮದ್ವೆ ಬಗ್ಗೆ ಹೇಳಿದ್ದೇನು?
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅನೇಕ ಸ್ಟಾರ್ ನಟರು, ಗಣ್ಯರು ಇವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಈ ನವಜೋಡಿಗೆ ಶುಭಾಶಯಗಳನ್ನು ಕೋರಿದ್ದಾರೆ.
ವಿರೋಷ್ ಸಂಗೀತ್ ಪಾರ್ಟಿ ಜೋರು; ಮದುವೆಗೂ ಮುನ್ನವೇ ರಶ್ಮಿಕಾ ಕೈಗೆ ಬಂತು ಬೆಲೆಬಾಳುವ ಆಭರಣ
ಬಣ್ಣದ ಲೋಕದ ಮೋಸ್ಟ್ ಹ್ಯಾಪನಿಂಗ್ ಜೋಡಿ ಅಂದ್ರೆ ಅದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಇವರಿಬ್ಬರ ಪ್ರೀತಿಯ ವಿಚಾರದ ಬಗ್ಗೆ ಕಳೆದ ಹಲವು ವರ್ಷಗಳಿಂದ ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೂ ದೊಡ್ಡ ಚರ್ಚೆಯಾಗಿತ್ತು. ಅಭಿಮಾನಿಗಳು ಇವರಿಬ್ಬರು ಯಾವಾಗ ಒಂದಾಗುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಈಗ ಆ ಕ್ಷಣ ಹತ್ತಿರ ಬಂದಿದ್ದು, ಇಡೀ ಚಿತ್ರರಂಗವೇ ಇತ್ತ ತಿರುಗಿ ನೋಡುತ್ತಿದೆ. ಸದ್ಯ
Bhagyalakshmi: \ಅವನು ನನ್ನ ಗಂಡ ಅಲ್ಲ\ ಅಮ್ಮನ ಎದುರೇ ಗುಡುಗಿದ ಭಾಗ್ಯಾ; ತಾಂಡವ್ ಕಥೆ ಮುಗೀತಾ?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇಷ್ಟು ದಿನ ಮನಸ್ಸಿನಲ್ಲೇ ನೋವು ನುಂಗುತ್ತಿದ್ದ ಭಾಗ್ಯಾ ಈಗ ಅಮ್ಮನ ಎದುರೇ ತನ್ನ ಆಕ್ರೋಶ ಹೊರಹಾಕಿದ್ದಾಳೆ. ಈ ಬೆಳವಣಿಗೆಯಿಂದ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಭಾಗ್ಯಾಳ ಈ ಹಠಾತ್ ಬದಲಾವಣೆ ಈಗ ಎಲ್ಲರಲ್ಲೂ ಚರ್ಚೆ ಹುಟ್ಟುಹಾಕಿದೆ. ಸದಾ ಶಾಂತವಾಗಿದ್ದ ಭಾಗ್ಯಾ ಇಂದು ರುದ್ರರೂಪ
ಕನ್ನಡ ಚಿತ್ರಕ್ಕೆ ಇದೀಗ ಸೆನ್ಸಾರ್ ಸಮಸ್ಯೆ ಶುರುವಾಗಿದೆ. ತಮಿಳಿನ ಚಿತ್ರ ಜನನಾಯಗನ್ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಇದೀಗ ದರ್ಶನ್ ಆಪ್ತ ಧನ್ವೀರ್ ಅಭಿನಯದ ಚಿತ್ರಕ್ಕೂ ಸೆನ್ಸಾರ್ ಸಮಸ್ಯೆ ಎದುರಾಗಿದ್ದು, ಅಂದು ಕೊಂಡ ದಿನಾಂಕಕ್ಕೆ ಸಿನಿಮಾ ರಿಲೀಸ್ ಆಗುವುದು ಡೌಟ್ ಎಂದು ಹೇಳಲಾಗುತ್ತಿದೆ.
Gold-Silver Rate Today, Feb 25, 2026: Bengaluru Prices Surge as MCX Gold Hits New February Highs
ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲಲ್ಲಿ ಆಗುತ್ತಿರುವ ದಿನನಿತ್ಯದ ಬೆಲೆಗಳ ಏರಿಳಿತ ತೀವ್ರ ಕುತೂಹಲ ಮೂಡಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಆರ್ಥಿಕ ಬೆಳವಣಿಗೆಗಳು, ಅಮೆರಿಕದ ಡಾಲರ್ ಮೌಲ್ಯದಲ್ಲಿನ ಏರಿಳಿತ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ (Geopolitical tensions) ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹ ಹಾಗೂ ಬಿಳಿ ಲೋಹದ ದರದಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಬುಧವಾರ,
TVK Vijay: ವಿಜಯ್ ತಳಪತಿ ಜಲ್ಲಿಕಟ್ಟು ಕಥೆಗೆ ಖ್ಯಾತ ನಟಿಯ ತೀವ್ರ ವಿರೋಧ; 50ನ್ನು500 ಮಾಡಬೇಡಿ ಎಂದ ಸೆಲೆಬ್ರೆಟಿ!
ವಿಜಯ್ ಜಲ್ಲಿಕಟ್ಟು ಗೂಳಿ ಕಥೆಗೆ ಖ್ಯಾತ ನಟಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಜಯ್ ಅವರಿಗೆ ಪ್ರಬುದ್ಧರಾಗಿ ನಡೆದುಕೊಳ್ಳಿ ಎಂದಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲದೆ.
ಅನಿಮಲ್ ಚಿತ್ರದ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗ ಉದಯಪುರಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಕ್ಯಾಮರಾಗಳಿಗೂ ಕೈ ಬೀಸಿದ್ದಾರೆ. ಕಪ್ಪು ಕಾರ್ ಹತ್ತಿಗೆ ಮದುವೆ ನಡೆಯೋ ಜಾಗಕ್ಕೂ ಹೋಗಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Rishab Shetty and Jaggesh At Mantralaya | ರಾಯರ ದರ್ಶನ ಪಡೆದ ನಟ ರಿಷಬ್ & ಜಗ್ಗೇಶ್ | N18S
Rishab Shetty and Jaggesh At Mantralaya | ರಾಯರ ದರ್ಶನ ಪಡೆದ ನಟ ರಿಷಬ್ & ಜಗ್ಗೇಶ್ | N18S
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಡಗ ಜೋರಾಗಿಯೇ ಇದೆ. ಇದರ ನಡುವೆ ವಿಜಯ್ ದೇವರಕೊಂಡ ತಾಯಿ ಮಾಧವಿ ಅವರು ಭಾವಿ ಸೊಸೆಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಈ ಮೂಲಕ ರಶ್ಮಿಕಾ ಮಂದಣ್ಣರನ್ನ ತಮ್ಮ ಕುಟುಂಬಕ್ಕೂ ಸ್ವಾಗತಿಸಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
YouTuber Komali: ಕಂಟೆಂಟ್ ಕ್ರಿಯೇಟರ್ ಜೊತೆ ಲವ್? ಖ್ಯಾತ ಯೂಟ್ಯೂಬರ್ ಕೋಮಾಲಿ ಆತ್ಮ*ತ್ಯೆ
ಮಾಡೆಲಿಂಗ್ ಮೂಲಕ ವೃತ್ತಿಜೀವನವನ್ನ ಆರಂಭಿಸಲು ಬಯಸಿದ್ದ ಕೋಮಲಿ, ಯೂಟ್ಯೂಬ್ ಮೂಲಕ ಜನರಿಗೆ ಪರಿಚಿತರಾಗಿದ್ರು, ಇನ್ಸ್ಟಾದಲ್ಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು.ಕೋಮಾಲಿ ಆತ್ಮಹತ್ಯೆಗೆ ಕಾರಣ ಏನು?
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಾಳೆ (ಫೆಬ್ರವರಿ 26) ನಡೆಯಲಿರುವ ಮದುವೆ ಮತ್ತು ಮಾರ್ಚ್ 4ರಂದು ನಡೆಯಲಿರುವ ರಿಸೆಪ್ಷನ್ಗೆ ಕನ್ನಡದ ಕೆಲವು ಸ್ಟಾರ್ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ಹಾಗಾದ್ರೆ ಯಾರಿಗೆಲ್ಲಾ ಲಗ್ನ ಪತ್ರಿಕೆ ಸಿಕ್ಕಿದೆ? ಇಲ್ಲಿದೆ ನೋಡಿ
ರಿಷಬ್ ಶೆಟ್ಟಿಗೂ, ಮಂತ್ರಾಲಯಕ್ಕೂ.. ಶ್ರೀ ರಾಘವೇಂದ್ರ ಸ್ವಾಮಿಗಳಿಗೂ ಇರುವ ನಂಟೇನು? ಜನ್ಮ ರಹಸ್ಯ ಬಿಚ್ಚಿಟ್ಟ
ನಿನ್ನೆ (ಫೆಬ್ರವರಿ 24) ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ಜನ್ಮದಿನ. ಈ ವಿಶೇಷ ದಿನದಂದು ರಾಜ್ಯದ ಮೂಲೆ ಮೂಲೆಯಿಂದ ರಾಘವೇಂದ್ರ ಸ್ವಾಮಿಗಳ ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ಬಹಳಷ್ಟು ಮಂದಿ ರಾಯರ ಭಕ್ತರು ಇದ್ದಾರೆ. ಡಾ. ರಾಜ್ಕುಮಾರ್ ಅವರಿಂದ ಹಿಡಿದು ನವರಸ ನಾಯಕ ಜಗ್ಗೇಶ್ವರೆಗೂ ರಾಘವೇಂದ್ರ ಸ್ವಾಮಿಗಳನ್ನು ನಂಬುವ ಭಕ್ತರ ದೊಡ್ಡ ಬಣವೇ ಇದೆ.
ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋಗಿದ್ರಾ? ರಾಮ್ ಚರಣ್ ಮೇಲೆ ಬೇಸರ.. ಅಲ್ಲೂ ಅರ್ಜುನ್ ಭಾಗಿ
ಸಿನಿಮಾ ರಂಗ ಅಂದ್ಮೇಲೆ ಪಾರ್ಟಿ, ಮೋಜು ಮಸ್ತಿ ಎಲ್ಲಾ ಇದ್ದೇ ಇರುತ್ತೆ. ಪ್ರತಿ ವೀಕೆಂಡ್ನಲ್ಲೂ ಯಾರಾದರೂ ಪಾರ್ಟಿ ಮಾಡುತ್ತಲೇ ಇರುತ್ತಾರೆ. ಅವರ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತವೆ. ಅದರಲ್ಲೂ ಸ್ಟಾರ್ಗಳ ಮದುವೆ ಅಂದರೆ ಕೇಳ್ಬೇಕಾ? ಇನ್ನೊಂದು ಲೆವಲ್ ಇರುತ್ತೆ. ಟಾಲಿವುಡ್ನಲ್ಲಿ ಅಲ್ಲು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲು ಅರ್ಜುನ್ ಸಹೋದರ ಅಲ್ಲು
ವಿಜಯ್ ದೇವರಕೊಂಡ-ರಶ್ಮಿಕಾ ಇಬ್ಬರಲ್ಲಿ ಯಾರ ಶ್ರೀಮಂತರು? ಇಬ್ಬರ ಒಟ್ಟು ಆಸ್ತಿ ಎಷ್ಟು?
ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಕುಟುಂಬಸ್ಥರು, ಆತ್ಮೀಯರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಾಳೆ (ಫೆಬ್ರವರಿ 26) ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ರಾಜಸ್ಥಾನದ ಉದಯಪುರ ಮದುವೆ ಸಂಭ್ರಮದಲ್ಲಿ ಮುಳುಗಿ ಹೋಗಿದೆ. ಈಗಾಗಳೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆಯ ಶಾಸ್ತ್ರಗಳು
Amruthadhaare ; ತಂದೆಯನ್ನು ನಿಂದಿಸಿದ ಕೇಡಿ- ಜೈದೇವ್ಗೆ ಕಪಾಳಮೋಕ್ಷ ಮಾಡಿದ ಗೌತಮ್-ಮುಂದೇನು ?
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಹಿಂದೆ ಬಿದ್ದ ಸುನಿಯನ್ನು ಮನೆಗೆ ಕರೆಸಿಕೊಂಡು ಭೂಮಿಕಾ ಮತ್ತು ಗೌತಮ್ ಮಾತನಾಡಿಸಿದ್ದಾರೆ. ಭೂಮಿಕಾ ಮನದಲ್ಲಿದ್ದ ಗೊಂದಲವನ್ನು ಗೌತಮ್ ಪರಿಹರಿಸುವ ಪ್ರಯತ್ನ ಮಾಡಿದ್ದು ಶಕುನಿ ಮಾವ ಲಕ್ಷ್ಮೀಕಾಂತ್ ತನ್ನ ಮನದ ದುಗುಡವನ್ನು ಪಾರ್ಥ ಮತ್ತು ಅಪೇಕ್ಷಾ ಎದುರು ಹಂಚಿಕೊಂಡಿದ್ದಾನೆ. ಸುನಿಯ ಮೇಲೆ ಕಣ್ಣಿಡುವಂತೆ ಪಾರ್ಥಗೆ ಹೇಳಿದ್ದಾನೆ. ಮತ್ತೊಂದು ಕಡೆ ತನ್ನ ತಂದೆಯ ಪುಣ್ಯತಿಥಿಯ ಹಿನ್ನೆಲೆ
ಸಮರ್ಜಿತ್ಗೆ ಫಿಲ್ಮ್ ಫೇರ್ ಪ್ರಶಸ್ತಿ; ಲಂಕೇಶ್ ಕುಟುಂಬಕ್ಕೆ ಸಿಗುತ್ತಿರೋ 3ನೇ ಅವಾರ್ಡ್
ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ನಡೆದಿತ್ತು. ದಕ್ಷಿಣ ಭಾರತದ ಸಿನಿಮಾಗಳಿಗೆ ನೀಡಲಾಗುವ ಈ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೆ 2024ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗಿದೆ. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡದ ತಾರೆಯರಿಗೆ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 70ನೇ ಫಿಲ್ಮ್ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ 'ಗೌರಿ'
ಅಮೆರಿಕದ ಯುನಿವರ್ಸಿಟಿಯಿಂದ ಪಿಆರ್ಓ ವೆಂಕಟೇಶ್ಗೆ ಗೌರವ ಡಾಕ್ಟರೇಟ್; ಮಂತ್ರಾಲಯದಲ್ಲಿ ಪ್ರಶಸ್ತಿ ಪ್ರದಾನ
ಕನ್ನಡ ಚಿತ್ರರಂಗದ ಜನಪ್ರಿಯ ಪಿಆರ್ಓ ಸುಧೀಂದ್ರ ವೆಂಕಟೇಶ್. ಇವರು ಹಲವು ವರ್ಷಗಳಿಂದ ಕನ್ನಡ ಸಿನಿಮಾಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಘವೇಂದ್ರ ಚಿತ್ರವಾಣಿಯಿಂದ ಸಾವಿರಾರು ಸಿನಿಮಾಗಳ ಪ್ರಚಾರವನ್ನು ಮಾಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರರಂಗದ ಪ್ರಥಮ ಪಿಆರ್ಓ ಎಂಬ
Toxic: ಯಶ್ ಹೇರ್ಸ್ಟೈಲ್ಗೆ 'ಟಾಕ್ಸಿಕ್' ಟೀಮ್ ಖರ್ಚು ಮಾಡಿದ್ದೆಷ್ಟು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದರಲ್ಲೂ 2ನೇ ಟೀಸರ್ ಬಂದ್ಮೇಲೆ ಯಶ್ ಲುಕ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಬಹುಕೋಟಿ ವೆಚ್ಚದ ಸಿನಿಮಾ ಒಂದೊಂದು ಕುತೂಹಲವನ್ನು ಈಗ ಹೊರ ಹಾಕುತ್ತಿದೆ. ಅದರಲ್ಲೊಂದು ಯಶ್ ಹೇರ್ ಸ್ಟೈಲ್. 'ಟಾಕ್ಸಿಕ್' ಸಿನಿಮಾ ಯಶ್ ಇಂತಹದ್ದೊಂದು ಲುಕ್ನಲ್ಲಿ ಕಾಣಿಸಿಕೊಳ್ಳಬಹುದೆಂದು ಯಾರೂ ಊಹಿಸಿರುವುದಕ್ಕೂ ಸಾಧ್ಯವಿರಲಿಲ್ಲ. ಕಳೆದ
ಈ ಯಶಸ್ಸಿನ ಹಿಂದೆ ಹಸಿವು, ಅವಮಾನ ಮತ್ತು ಕಣ್ಣೀರಿನ ದೊಡ್ಡ ಕಥೆಯೇ ಇದೆ. ಒಂದು ಕಾಲದಲ್ಲಿ ತಿಂಗಳಿಗೆ ಕೇವಲ 500 ರೂಪಾಯಿ ಸಂಪಾದನೆ ಮಾಡುತ್ತಿದ್ದ ಒಬ್ಬ ಸಾಮಾನ್ಯ ಕಲಾವಿದ, ಇಂದು ಸುಮಾರು 25 ಕೋಟಿ ರೂಪಾಯಿಗಳ ಒಡೆಯನಾಗಿದ್ದು ಹೇಗೆ?
Ayurvedic Life: ಈ ನಟಿಯದ್ದು ಆಯುರ್ವೇದಿಕ್ ಲೈಫ್ಸ್ಟೈಲ್! ಏನೆಲ್ಲಾ ಬಳಸ್ತಾರೆ?
ಕೆಲ ನಟ ನಟಿಯರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳ ಮೇಲೆ ಹೆಚ್ಚು ಅವಲಂಬಿತವಾಗದೆ ಆಯುರ್ವೇದದ ಮೇಲೆ ಹೆಚ್ಚು ನಂಬಿಕೆಯನ್ನು ಇಟ್ಟಿರುತ್ತಾರೆ ಅಂತ ಹೇಳಬಹುದು.
ರಣ್ವೀರ್ ಸಿಂಗ್ VS ಫರ್ಹಾನ್ ಅಖ್ತರ್ ; ಡಾನ್ 3 ವಿವಾದ - ವಿಫಲವಾದ ಸಂಧಾನ, ಕೈಚೆಲ್ಲಿದ ನಿರ್ಮಾಪಕರ ಸಂಘ
ಬಾಲಿವುಡ್ ಅಂಗಳದಲ್ಲಿ ಸದಾ ಏನಾದರೊಂದು ಸುದ್ದಿ ಸಂಚಲನ ಮೂಡಿಸುತ್ತಲೇ ಇರುತ್ತದೆ. ಕೆಲವು ಸುದ್ದಿಗಳು ಖುಷಿ ಕೊಟ್ಟರೆ, ಇನ್ನು ಕೆಲವು ಸುದ್ದಿಗಳು ಶಾಕಿಂಗ್ ಆಗಿರುತ್ತವೆ. ಈಗ ಮುಂಬೈ ಫಿಲ್ಮ್ ನಗರಿಯಿಂದ ಇಂತಹದ್ದೇ ಒಂದು ಬಿಸಿ ಬಿಸಿ ಸುದ್ದಿ ಹೊರಬಿದ್ದಿದೆ. ಅದು ಎಷ್ಟರಮಟ್ಟಿಗೆ ಅಂದ್ರೆ, ದೊಡ್ಡ ದೊಡ್ಡ ನಿರ್ಮಾಪಕರೆಲ್ಲಾ ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಸಿನಿಮಾ ಅಂದ್ರೆ
Sai Pallavi: ಸಾಯಿ ಪಲ್ಲವಿಗೆ ಆ್ಯಕ್ಷನ್ ಕಟ್ ಹೇಳ್ತಾರಂತೆ ಸಿನಿ ಪ್ರೇಮಿಗಳ ಈ ಫೇವರಿಟ್ ಸಿನಿಮಾ ಮಾಂತ್ರಿಕ
'Thug Life' ಚಿತ್ರದ ನಂತರ ಮಣಿರತ್ನಂ ಮುಂದಿನ ನಿರ್ದೇಶನದ ಬಗ್ಗೆ ಮಾಹಿತಿ ಹೊರಬಿದ್ದಿದೆ. 8 ವರ್ಷಗಳ ನಂತರ ಕಮಲ್ ಮತ್ತು ಮಣಿರತ್ನಂ ಕಾಂಬಿನೇಷನ್ನಲ್ಲಿ ಬಂದ ಚಿತ್ರ 'Thug Life'. ಮೆಡ್ರಾಸ್ ಟಾಕೀಸ್ ಮತ್ತು ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷ
ಅನಿಲ್ ಕಪೂರ್ ನಂತರ 'ಡ್ಯ್ರಾಗನ್' ಅಡ್ಡೆಗೆ ಬಂದ ಮತ್ತೊಬ್ಬ ಸ್ಟಾರ್ ? ನೀಲ್-ತಾರಕ್ ಜೊತೆ ಕೈ ಜೋಡಿಸಿದ ನಟ ಯಾರು?
ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಅಂತಹದ್ದರಲ್ಲಿ ಸೂಪರ್ ಸ್ಟಾರ್ ಜೊತೆ ಬ್ಲಾಕ್ ಬಸ್ಟರ್ ಡೈರೆಕ್ಟರ್ ಕೈ ಜೋಡಿಸಿದರೆ ಕೇಳಬೇಕಾ..? ಆ ಚಿತ್ರದ ಕುತೂಹಲದ ಕಡಲು ಆಗಿರುತ್ತೆ. ಉದಾಹರಣೆಗೆ ಜ್ಯೂ.ಎನ್.ಟಿ.ಆರ್ ಮತ್ತು ಪ್ರಶಾಂತ್
ರಮ್ಯಾ-ದಿಗಂತ್ ಜೋಡಿಯ 'ವಸಂತ ವಸಂತ' ಹಾಡು ಈಗ ಯಾಕೆ ಇಷ್ಟೊಂದು ವೈರಲ್?
ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಂ ತೆರೆದರೆ ಸಾಕು, ಎಲ್ಲೆಡೆ ಕೇಳಿ ಬರುತ್ತಿರುವುದು ಒಂದೇ ಹಾಡು. ವಸಂತ ವಸಂತ...ವಂಡರ್ಫುಲ್ ವಸಂತ... ಎನ್ನುವ ಈ ಸುಮಧುರ ಗೀತೆ ಈಗ ಎಲ್ಲರ ಫೇವರಿಟ್ ಆಗಿದೆ. ಹಳೆಯ ಹಾಡಾದರೂ, ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಎಂಬಂತೆ ಈ ಹಾಡು ಈಗಿನ ಯುವಜನತೆಗೆ ಸಖತ್ ಕಿಕ್ ಕೊಡುತ್ತಿದೆ. ಅಂದಹಾಗೆ, ಈ ಹಾಡು ಈಗ ಯಾಕೆ ಇಷ್ಟೊಂದು
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಹಲವರಲ್ಲಿ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ
The Kerala Story 2 ಬಗ್ಗೆ ಕೇರಳ ಹೈಕೋರ್ಟ್ ಹೇಳಿದ್ದು ಇದೊಂದೇ ಮಾತು! ನ್ಯಾಯಲಯದ ನಡೆಗೆ ಸಾರ್ವಜನಿಕರು ಖುಷ್
ಕೇರಳ ಹೈಕೋರ್ಟ್ 'ಕೆರಳ ಸ್ಟೋರಿ 2 – ಗೋಸ್ ಬಿಯಾಂಡ್' ಸಿನಿಮಾದ ಬಗ್ಗೆ ಹೇಳಿದ್ದೇನು? ಕೋರ್ಟ್ ಹೇಳಿಕೆಗೆ ಜನರು ಖುಷ್ ಆದ್ರಾ?
Rashmika Mandanna: ರಶ್ಮಿಕಾ ಮದುವೆಯಾಗ್ತಿರೋ ರೆಸಾರ್ಟ್ನಲ್ಲಿ ಒಂದು ನೈಟ್ ಸ್ಟೇಗೆ ಎಷ್ಟು ಬೆಲೆ ಗೊತ್ತಾ?
ರಶ್ಮಿಕಾ ವಿಜಯ್ ಉಳಿದುಕೊಂಡಿರುವ ಲಕ್ಷುರಿ ರೆಸಾರ್ಟ್ನ ಒಂದು ದಿನದ ಸ್ಟೇ ಚಾರ್ಜ್ ಎಷ್ಟು ಗೊತ್ತಾ? ಇದರ ಬೆಲೆ ಎಷ್ಟಿದೆ?

30 C