ಡೈರೆಕ್ಟರ್ ಅಲ್ಲ, ಇವ್ರು ಗುಡಿ ಪೂಜಾರಿ! 'ಲ್ಯಾಂಡ್ಲಾರ್ಡ್' ನಿರ್ದೇಶಕರಿಗೆ ಹೀಗ್ಯಾಕಂದ್ರು ಯೋಗರಾಜ್ ಭಟ್?
ಲ್ಯಾಂಡ್ಲಾರ್ಡ್ ಚಿತ್ರದ ಡೈರೆಕ್ಟರ್ ಜಡೇಶ್ ಹಂಪಿ ಅವರನ್ನ ಗುಡಿ ಪೂಜಾರಿ ಅಂತ ಕರೀತಾರೆ. ಹೀಗೆ ಕರೆಯೋರು ಬೇರೆ ಯಾರೋ ಅಲ್ಲ. ದುನಿಯಾ ವಿಜಯ್ ಹಾಗೂ ಯೋಗರಾಜ್ ಭಟ್ ಹೀಗೆ ಹೇಳುತ್ತಾರೆ. ಆದರೆ, ಯಾಕೆ ಅನ್ನೋದನ್ನ ಸ್ವತಃ ಭಟ್ರು ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಐಶ್ವರ್ಯಾ ರೈ ಡಿವೋರ್ಸ್ ವದಂತಿಗೆ ತೆರೆ; ಅಭಿಷೇಕ್ ಜೊತೆ ಒಟ್ಟಿಗೆ ಕಾಣಿಸಿಕೊಂಡ ಬಚ್ಚನ್ ಸೊಸೆ!
Aishwarya Rai- Abhishek Bachchan: ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಲೇ ಇತ್ತು . ಆದರೆ ಬಚ್ಚನ್ ಕುಟುಂಬದಿಂದ ಯಾರೂ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಅಷ್ಟೇ ಅಲ್ಲದೆ ಇಬ್ಬರೂ ಕೂಡ ಒಟ್ಟಿಗೆ ಇಲ್ಲ ಎಂಬ ವಿಷ್ಯ ಕೂಡ ಹರಿದಾಡಿತ್ತು. ಆದ್ರೆ ಇದೀಗ ಎಲ್ಲಾ ಉಹಾಪೋಹಗಳಿಕೆ ತೆರೆ ಎಳೆಯುವಂತಹ ಘಟನೆಯೊಂದು ನಡೆದಿದೆ
Avatar: Fire and Ash Movie Review: ಬೆಂಕಿಯಂತಹ ಪ್ಯಾಂಡೋರಾ ಲೋಕದಲ್ಲಿ ಮುಗ್ಗರಿಸಿ ಬಿದ್ದ ಜೇಮ್ಸ್ ಕ್ಯಾಮರೂನ್
ಕಲ್ಪನೆಗೆ ನಿಲುಕದ ಉದ್ಯಮ ಹಾಲಿವುಡ್. ಬೆಳ್ಳಿತೆರೆಯ ಮೇಲೆ ಅದ್ಭುತ ಸೃಷ್ಟಿಸುವ ಕಲೆ ಇವರಿಗೆ ಚೆನ್ನಾಗಿಯೇ ಕರಗತವಾಗಿರುತ್ತೆ. ಅದರಲ್ಲಿಯೂ ಈಗ ತಂತ್ರಜ್ಞಾನ ಇಂದು ನಮ್ಮ ಜೀವನವನ್ನು ಆವರಿಸಿಕೊಂಡಿದೆ. ಅದನ್ನು ಹೇಗೆ ಬಳಸಬೇಕೆಂಬುದೇ ಜಾಣತನ. ಈ ಜಾಣತನವನ್ನು ಹೊಂದಿರುವ ಹಾಲಿವುಡ್ ಮಂದಿ ತಮ್ಮ ಪ್ರಯತ್ನ ಮತ್ತು ಪ್ರಯೋಗಗಳ ಮೂಲಕ ಹಲವರನ್ನು ನಿಬ್ಬೇರಗಾಗಿಸುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಭಾರತದಲ್ಲಿ ಈ ಹಾಲಿವುಡ್ನವರ
ಹೇಗಿದೆ ಅವತಾರ್ 3 ಮ್ಯಾಜಿಕ್? ಮೊದಲ ದಿನದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
Avatar: Fire and Ash: ಪ್ರಪಂಚದಾದ್ಯಂತದ ಸಿನಿ ಪ್ರೇಮಿಗಳಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಜೊತೆಗೆ ವಿಶ್ವಾದ್ಯಂತ ಸಿನಿಮಾ ಪ್ರಿಯರು ಕಾತರದಿಂದ ಕಾಯುತ್ತಿರುವ 'ಅವತಾರ್ ಫೈರ್ ಅಂಡ್ ಆಶ್' ಸಿನಿಮಾ ಇದೀಗ ರಿಲೀಸ್ ಆಗಿದೆ.
'ಜೈಲಲಿತಾ' ಪಾಲಿಗೆ ಇವ್ರೇ ಯಶ್! ಹೊಸ ಹೀರೋ ಶಿವಾಂಕ್ ಜೊತೆ Exclusive ಮಾತುಕತೆ
ಒಳ್ಳೆ ಹೈಟ್ ಇದೆ. ಯುನಿಕ್ ಹೆಸರಿದೆ. ಸೀರಿಯಲ್ ಆಯ್ಕೆಯಲ್ಲೂ ಅದು ಕಾಣಿಸುತ್ತದೆ. ಜೈಲಲಿತಾ ಇವರ ಮೂರನೇ ಸೀರಿಯಲ್. ಅಮೂಲ್ ಬೇಬಿ ಇವರ ಮೊದಲ ಚಿತ್ರ. 6.3 ಹೈಟ್ ಹೀರೋ ಶಿವಾಂಕ್ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಇವರ ಜೊತೆಗಿನ Exclusive ಮಾತುಕತೆಯ ವಿವರ ಇಲ್ಲಿದೆ ಓದಿ.
ಶೂಟಿಂಗ್ ವೇಳೆ ಒಂದು ವರ್ಷದ ಮಗುವಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ಸೂರ್ಯ; ವೀಡಿಯೋ ವೈರಲ್
ಸ್ಟಾರ್ ನಟರು ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಆಗಾಗ್ಗೆ ಸುದ್ದಿ ಆಗುತ್ತಿದ್ದಾರೆ. ತಮಿಳು ನಟ ಸೂರ್ಯ ಕೂಡ ತಮ್ಮ ನಡೆ ನುಡಿಯಿಂದ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ಇದೀಗ ಸಹನಟನ ಮಗುವಿಗೆ ಚಿನ್ನದ ಸರ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ. ನಟ ಸೂರ್ಯ ತಮ್ಮ ಸಮಾಜ ಸೇವೆಯಿಂದಲೂ ಸುದ್ದಿ ಆಗುತ್ತಿರುತ್ತಿರುತ್ತಾರೆ. ಸಾವಿರಾರು ವಿದ್ಯಾರ್ಥಿಗಳ
Jailer 2: ಜೈಲರ್ನಲ್ಲಿ ಕಾವಾಲಯ್ಯ ಅಂತ ಕುಣಿದ ತಮನ್ನಾ! ಜೈಲರ್ 2ನಲ್ಲಿ ರಜನಿ ಜೊತೆ ನೋರಾ ಸ್ಟೈಪ್
ರಜನಿಕಾಂತ್ ಅಭಿನಯದ ಜೈಲರ್ 2 ಆಗಸ್ಟ್ 2026ರಲ್ಲಿ ಬಿಡುಗಡೆಯಾಗಲಿದೆ. ಜೈಲರ್ನಲ್ಲಿ ತಮನ್ನಾ ಕಾವಾಲಯ್ಯ ಅಂತ ಕುಣಿದರೆ ಈ ಬಾರಿ ಬಾಲಿವುಡ್ ಚೆಲುವೆ ಬರ್ತಿದ್ದಾರೆ.
ಫ್ಯಾನ್ಸ್ ಜೊತೆ 'ಡೆವಿಲ್' ವೀಕ್ಷಿಸಿದ ದರ್ಶನ್ ತಾಯಿ! ಸಿನಿಮಾ ನೋಡಿ ಮೀನಾ ತೂಗುದೀಪ್ ಹೇಳಿದ್ದೇನು?
Devil Movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಸಿನಿಮಾ ಡಿಸೆಂಬರ್ 11ರಂದುರಿಲೀಸ್ ಆಗಿ ಭರ್ಜರಿಯಾಗಿ ಮುನ್ನುಗುತ್ತಿದ್ದೆ. ಇದೀಗ ದರ್ಶನ್ ತಾಯಿ ಮೀನಾ ತೂಗುದೀಪ್ ಅವರು ಡೆವಿಲ್ ಚಿತ್ರವನ್ನು ನೋಡಿದ್ದಾರೆ.
Avatar: Fire and Ash X Review: 'ಅವತಾರ್ 3' ನೋಡಿದವರ ಪ್ರತಿಕ್ರಿಯೆ ಹೇಗಿದೆ?ಎಷ್ಟು ಸ್ಟಾರ್ ಕೊಟ್ರು?
ಜಗತ್ತಿನ ದುಬಾರಿ ಹಾಗೂ ಕ್ರಿಯೇಟಿವ್ ಸಿನಿಮಾಗಳ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಮತ್ತೊಂದು 'ಅವತಾರ್' ಸೀಕ್ವೆಲ್ನೊಂದಿಗೆ ಥಿಯೇಟರ್ಗೆ ಲಗ್ಗೆ ಇಟ್ಟಿದ್ದಾರೆ. 'ಅವತಾರ್ 3'('ಅವತಾರ್: ಫೈರ್ ಅಂಡ್ ಆಶ್') ಸಿನಿಮಾ ಇಂದು (ಡಿಸೆಂಬರ್ 19) ವಿಶ್ವದಾದ್ಯಂತ ಥಿಯೇಟರ್ಗಳಿಗೆ ಲಗ್ಗೆ ಇಟ್ಟಿದೆ. ಬಹಳ ದಿನಗಳಿಂದ 3ನೇ ಸೀಕ್ವೆಲ್ ಅನ್ನು ನೋಡುವುದಕ್ಕೆ ಕಾಯುತ್ತಿದ್ದವರು ಫ್ಯಾನ್ಸ್ ಕೊನೆಗೂ ಈ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಜೇಮ್ಸ್ ಕ್ಯಾಮರೂನ್
ಮಾತಿನ ಮಲ್ಲ ನಿರಂಜನ್ ದೇಶಪಾಂಡೆ ಸಖತ್ ಇಂಟ್ರಸ್ಟಿಂಗ್ ಲವ್ ಸ್ಟೋರಿ! ಸಿನಿಮಾವನ್ನು ಮೀರಿಸುವ ಕಥೆಯಿದು!
Preethiya Parivala: ಕನ್ನಡದ ನಟ ಹಾಗೂ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ. ತನ್ನ ಮಾತಿನಿಂದಲೇ ಮೋಡಿ ಮಾಡಿ ಪ್ರೇಕ್ಷಕರನ್ನ ನಗುವಿನ ಕಡಲಲ್ಲಿ ತೇಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಅನೇಕ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿ ಎಲ್ಲರ ಮನೆ ಮಾತಾಗಿದ್ದಾರೆ.ಜೊತೆಗೆ ನಿರಂಜನ್ ಅವರ ಇಂಟ್ರಸ್ಟಿಂಗ್ ಲವ್ ಸ್ಟೋರಿ ಬಗ್ಗೆ ನಿಮ್ಗೆ ಗೊತ್ತಾ?
ದರ್ಶನ್ ಭೇಟಿಗೆ ಪವಿತ್ರಾ ಗೌಡ ಶತ ಪ್ರಯತ್ನ; ಸ್ಪೆಷಲ್ ರಿಕ್ವೆಸ್ಟ್, ನೋ ಎಂದು ಪಟ್ಟು ಹಿಡಿದ ಡೆವಿಲ್
Renukaswamy Case ಟ್ರಯಲ್ ಡಿಸೆಂಬರ್ 17ರಿಂದ ಆರಂಭವಾಗಿದೆ. ಇದರ ಬೆನ್ನಲ್ಲೇ ಪವಿತ್ರಾ ಗೌಡ ದರ್ಶನ್ ಭೇಟಿಗೆ ಶತ ಪ್ರಯತ್ನ ಮಾಡುತ್ತಿದ್ದರೂ ದರ್ಶನ್ ನಿರಾಕರಿಸಿದ್ದಾರೆ.
ಪೋಲಿತನ, ತುಂಟತನ ತುಂಬಿದ ನಿಂಗವ್ವ- ರಾಚಯ್ಯನ ಡ್ಯುಯೆಟ್ ಸಾಂಗ್ ವೈರಲ್
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್ಲಾರ್ಡ್' ಸಿನಿಮಾ ಬಿಡುಗಡುಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ದುನಿಯಾ ವಿಜಯ್ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಸದ್ಯ ಚಿತ್ರದ 'ನಿಂಗವ್ವ ನಿಂಗವ್ವ' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ವಯಸ್ಸಾದ ಗಂಡ, ಹೆಂಡತಿಯ ಪ್ರೀತಿ, ಸರಸ ಸಲ್ಲಾಪವನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ವಿಜಯ ಪ್ರಕಾಶ್ ಹಾಗೂ ಅನನ್ಯಾ ಭಟ್ ಹಾಡಿರುವ ಹಾಡಿಗೆ ಭೂಷಣ್ ಮಾಸ್ಟರ್ ಕೊರಿಯೋಗ್ರಫಿ
Renukaswamy: ಟ್ರಯಲ್ ಶುರು! ದರ್ಶನ್ಗಿಂತ ಪವಿತ್ರಾಗೆ ಹೆಚ್ಚಾಯ್ತು ಟೆನ್ಶನ್
ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಶುರುವಾದಾಗಿನಿಂದ ಪವಿತ್ರಾ ಗೌಡ ಭಯ ಹೆಚ್ಚಾದಂತೆ ಕಾಣಿಸುತ್ತಿದೆ. ದರ್ಶನ್ಗಿಂತ ಹೆಚ್ಚು ಟೆನ್ಶನ್ ಆಗಿದ್ದಾರೆ ಪವಿತ್ರಾ.
Bigg Boss Kannada 12 | ಬಿಗ್ಬಾಸ್ ಮನೆ ಮಂದಿಗೆ ಶಾಕ್ ಕೊಟ್ಟ ರಕ್ಷಿತಾ | N18V
Bigg Boss Kannada 12 | ಬಿಗ್ಬಾಸ್ ಮನೆ ಮಂದಿಗೆ ಶಾಕ್ ಕೊಟ್ಟ ರಕ್ಷಿತಾ | N18V
Dhurandhar Box Office Day 14; ಧುರಂಧರ್ ಅಬ್ಬರ,ಬಾಕ್ಸಾಫೀಸ್ ಗಡಗಡ- ಹೊಸ ಇತಿಹಾಸ ಬರೆಯುತ್ತಾರಾ ರಣ್ವೀರ್ ಸಿಂಗ್ ?
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆಯೇ... ಚಿತ್ರದ
ತಂದೆಯ ಪಡಿಯಚ್ಚು; 'ಡೆವಿಲ್' ಚಿತ್ರದಲ್ಲಿ ವಿನೀಶ್ ಕಾಣಿಸಿಕೊಂಡಿದ್ದು ನಿಜಾನಾ? ಏನಿದು ಸರ್ಪ್ರೈಸ್
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶನ ಮಾಡಿರುವ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಚ್ಚರಿ ಅಂದ್ರೆ ಆಕ್ಷನ್ ಸನ್ನಿವೇಶವೊಂದರಲ್ಲಿ ದರ್ಶನ್ ಪುತ್ರ ವಿನೀಶ್ ಕೂಡ ಬಂದು ಹೋಗಿದ್ದಾರೆ. ಆದರೆ ಅದು ಯಾರ ಗಮನಕ್ಕೂ ಬಂದಿಲ್ಲ. ಡಿಸೆಂಬರ್ 11ರಂದು ಬಿಡುಗಡೆಯಾಗಿದ್ದ 'ಡೆವಿಲ್' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ.
Bhagyalakshmi: ತಾಂಡವ್ ಅಹಂಕಾರಕ್ಕೆ ಬ್ರೇಕ್ ಹಾಕ್ತಾನಾ ಆದಿ? ಕಥೆಯಲ್ಲಿ ಹೊಸ ಟ್ವಿಸ್ಟ್
ಕಲರ್ಸ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರೇಕ್ಷಕರು ಪ್ರತಿ ಸಂಚಿಕೆಯನ್ನೂ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಮನೆಯಲ್ಲಿ ನಡೆಯುವ ಸಣ್ಣ ಸಣ್ಣ ಬದಲಾವಣೆಗಳು ಈಗ ದೊಡ್ಡ ಸ್ವರೂಪ ಪಡೆದುಕೊಳ್ಳುತ್ತಿವೆ. ಸಂಬಂಧಗಳ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಪ್ರತಿಯೊಬ್ಬ ಪಾತ್ರವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಕಂಡುಕೊಳ್ಳುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ಕಥೆ ಒಂದು
45 Movie: DKD ವೇದಿಕೆಯಲ್ಲಿ 45 ಸ್ಟಾರ್ಸ್ ಅಬ್ಬರ! ಪ್ರೋಮೋ ಸಖತ್
ಡಿಕೆಡಿ ವೇದಿಕೆ ಮೇಲೆ 45 ಸ್ಟಾರ್ಸ್ ಧಮಾಕಾ ಮಾಡಿದ್ದಾರೆ. ಶಿವರಾಜ್ ಕುಮಾರ್ ಚಿತ್ರದ ಗೆಟಪ್ ಅಲ್ಲಿಯೇ ಬಂದಿದ್ದಾರೆ. ರಾಜ್ ಬಿ ಶೆಟ್ಟಿ, ಉಪೇಂದ್ರ ಹಾಗೂ ಶಿವಣ್ಣ ಇಲ್ಲಿ ಸಖತ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜೈಲಿನಲ್ಲಿ ಹಠ ಹಿಡಿದ ಪವಿತ್ರಾ ಗೌಡ.. ಕ್ಯಾರೇ ಎನ್ನದ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ ಹೈಕೋರ್ಟ್ ನೀಡದ್ದ ಜಾಮೀನು ರದ್ದಾಗಿ 4 ತಿಂಗಳು ಕಳೆದಿದೆ. ಪ್ರಕರಣದ ಆರೋಪಿಗಳೆಲ್ಲಾ ಆಗಸ್ಟ್ 14ರಂದು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಸದ್ಯ ಪ್ರಕರಣದ ಟ್ರಯಲ್ ಆರಂಭವಾಗಿದೆ. ಸಾಕ್ಷಿಗಳ ವಿಚಾರಣೆ ಶುರುವಾಗಿದೆ. ಇದೆಲ್ಲದರ ಬೆನ್ನಲ್ಲೇ ದರ್ಶನ್ ಭೇಟಿಗೆ ಪವಿತ್ರಾ ಗೌಡ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಕರಣದ ಆರೋಪಿಗಳೆಲ್ಲಾ ಬಂಧಿಯಾಗಿದ್ದಾರೆ. ಮಹಿಳಾ
Year Ender 2025: ಈ ವರ್ಷ ಹಸೆಮಣೆ ಏರಿ ಸಂಭ್ರಮಿಸಿದ ಕನ್ನಡ ಕಿರುತೆರೆ, ಸಿನಿಮಾ ತಾರೆಯರಿವರು
ಮದುವೆ ಎನ್ನುವುದು ಎಲ್ಲರ ಜೀವನದಲ್ಲಿಯೂ ಬರುವ ಒಂದು ಮಹತ್ವದ ಘಟ್ಟ. ಜವಾಬ್ದಾರಿಗಳು, ಸಂತೋಷ, ಮತ್ತು ಸವಾಲುಗಳಿಂದ ಕೂಡಿದ ಬಂಧ. ಎರಡು ಜೀವಗಳು ಒಂದಾಗಿ, ಜೀವನದ ಏರಿಳಿತಗಳನ್ನು ಎದುರಿಸುತ್ತಾ, ಪರಸ್ಪರ ಬೆಂಬಲವಾಗಿ ನಿಂತು ಸಾಧಿಸು ಹಾದಿ. ಈ ವರ್ಷ ಕನ್ನಡದ ಕೆಲ ಕಿರುತೆರೆ ಹಾಗೂ ಸಿನಿಮಾ ತಾರೆಯರು ಹೊಸ ಬಾಳಿಗೆ ಕಾಲಿಟ್ಟರು. ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಕೆಲವರು
Bigg Boss 12: ಬಿಗ್ ಬಾಸ್ ಮನೆಯಲ್ಲಿ ಕಸವೋ ಕಸ! ಹೊಸ ಚಾಲೆಂಜ್ ನೋಡಿದ್ರೆ ತಲೆ ಸುತ್ತುತ್ತೆ
ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಇಡೀ ಮನೆಯಲ್ಲಿ ಕಸ ಚೆಲ್ಲಿ ಹೋಗಿದ್ದಾರೆ. ಮನೆಯ ವಾತಾವರಣವನ್ನೆ ಚೇಂಜ್ ಮಾಡಿದ್ದಾರೆ. ಯಾಕೆ ಅನ್ನುವ ವಿವರ ಇಲ್ಲಿದೆ ಓದಿ.
Ricky Kej: ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯ ಸಂಪ್ ಮಚ್ಚಳ ಕಳ್ಳತನ!
ರಿಕ್ಕಿ ಕೇಜ್ ಮನೆಯಲ್ಲಿ ಸಂಪ್ ಮುಚ್ಚಳ ಕಳ್ಳತನವಾಗಿದ್ದು, ಆರೋಪಿ ಶಿವಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಐಂದ್ರಿತಾ ರೇಗೆ ತಟ್ಟಿದೆ ಕಸದ ಬಿಸಿ; ಉಸಿರಾಡೋಕು ಕಷ್ಟ ಕಷ್ಟ ಅಂತಿದ್ದಾರೆ ಸ್ಯಾಂಡಲ್ವುಡ್ ನಟಿ!
ಸಮಸ್ಯೆ ಹೇಳಿಕೊಳ್ಳಲು ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ಡ್ ಹಾಫ್ ಎಂದು ಬರ್ತಿದೆ. ನಮ್ಮ ಸಮಸ್ಯೆ ಯಾರಿಗೆ ಹೇಳೋದು ಎನ್ನುತ್ತಾ ನಟಿ ಐಂದ್ರಿತಾ ರೇ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
Devil Movie: ಮ್ಯಾಚಿಂಗ್ ಮ್ಯಾಚಿಂಗ್! ಡೆವಿಲ್ ಸೆಟ್ನಲ್ಲಿ ವಿನೀಶ್-ದರ್ಶನ್ ಟ್ವಿನ್ನಿಂಗ್
ಡೆವಿಲ್ ಚಿತ್ರದ ಶೂಟಿಂಗ್ ಸಮಯದಲ್ಲಿ ವಿನೀಶ್ ದರ್ಶನ್ ತಂದೆ ತರವೇ ಕಾಸ್ಟೂಮ್ ತೊಟ್ಟಿದ್ದಾರೆ. ಉದಯಪುರ ಶೂಟಿಂಗ್ ಸಮಯದಲ್ಲಿಯೇ ಅಪ್ಪ-ಮಗ ಒಂದೇ ರೀತಿ ಕಾಣಿಸಿಕೊಂಡಿದ್ದಾರೆ. ಆ ಕ್ಷಣದ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಅದೇ ನಾವು ಮಾಡಿದ ಎಡವಟ್ಟು; 'ವಿಕ್ರಾಂತ್ ರೋಣ' ಹಿನ್ನಡೆಗೆ ಕಾರಣ ಹುಡುಕಿದ ಸುದೀಪ್
3 ವರ್ಷಗಳ ಹಿಂದೆ ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಸದ್ದು ಮಾಡಿತ್ತು. ಕಿಚ್ಚ ಸುದೀಪ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಬಹಳ ಅದ್ಧೂರಿಯಾಗಿ ಮೂಡಿ ಬಂದಿದ್ದ ಸಿನಿಮಾ '3D'ಯಲ್ಲಿ ಕೂಡ ಕಿಕ್ ಕೊಟ್ಟಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್ ಹಾಗೂಇನ್ವೆನಿಯೊ
'ಗೊತ್ತಿಲ್ಲ, ಹೌದು, ಇಲ್ಲ..' ಎಂದ ರೇಣುಕಾಸ್ವಾಮಿ ತಂದೆ! ಬಾಲನ್ ಕೇಳಿದ ಪ್ರಶ್ನೆಗಳೇನು?
Renukaswamy Case ಟ್ರಯಲ್ ಡಿಸೆಂಬರ್ 17ರಿಂದ ಆರಂಭವಾಗಿ, ಕಾಶೀನಾಥಯ್ಯ ಮತ್ತು ರತ್ನಪ್ರಭಾ ಸಾಕ್ಷಿ ಹೇಳಿಕೆ ನೀಡಿದರು. ನಂತರ ರೇಣುಕಾಸ್ವಾಮಿ ತಂದೆಯ ಕ್ರಾಸ್ ಎಕ್ಸಾಮಿನೇಷನ್ ನಡೆದಿದ್ದು ಅವರಿಗೆ ಕೇಳಿದ ಪ್ರಶ್ನೆಗಳೇನು? ಅವರು ಕೊಟ್ಟ ಉತ್ತರಗಳೇನು?
Devil Day 8 Boxoffice: ಮತ್ತಷ್ಟು ಕುಸಿದ ಕಲೆಕ್ಷನ್; ಲೀಕಾಸುರರ ಆರ್ಭಟಕ್ಕೆ ಜಗ್ಗದ 'ಡೆವಿಲ್'
ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕಮ್ಮಿ ಆಗುತ್ತಲೇ ಇದೆ. ಮೊದಲ ವಾರ ಕೋಟಿಗಳಲ್ಲಿ ಕಲೆಕ್ಷನ್ ಮಾಡಿದ್ದ ಸಿನಿಮಾ ಈಗ ಅರ್ಧ ಕೋಟಿ ರೂ.ಗೂ ಕಮ್ಮಿ ಕಮಾಯಿ ಮಾಡ್ತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದೇ ಇದಕ್ಕೆ ಮುಖ್ಯ ಕಾರಣ. ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶನ ಮಾಡಿರುವ 'ಡೆವಿಲ್' ಸಿನಿಮಾ
BBK12: ಸೀಕ್ರೆಟ್ ಆಗಿ ಮನೆ ಒಳಗೆ ಬಂದು ಕ್ಲಾಟ್ಲೆ ಕೊಟ್ಟ ಧ್ರುವಂತ್, ರಕ್ಷಿತಾ; ಮನೆ ಮಂದಿ ಶಾಕ್
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಸೀಕ್ರೆಟ್ ರೂಮ್ ಕಾನ್ಸೆಪ್ಟ್ ನಡೀತಿದೆ. ಧ್ರುವಂತ್ ಹಾಗೂ ರಕ್ಷಿತಾ ಎಲಿಮಿನೇಟ್ ಆಗಿದ್ದಾರೆ ಎಂದು ಮನೆಮಂದಿ ಮುಂದೆ ಬಿಂಬಿಸಿ ಅವರಿಬ್ಬರನ್ನು ಸೀಕ್ರೆಟ್ ರೂಮ್ನಲ್ಲಿ ಇಡಲಾಗಿದೆ. ಈ ಬಗ್ಗೆ ಕೆಲವರಿಗೆ ಅನುಮಾನ ಬಂದಿದೆ. ಆದರೂ ಕನ್ಫರ್ಮ್ ಇಲ್ಲ. ಮನೆಯಲ್ಲಿ ತಮ್ಮ ಬಗ್ಗೆ ಸ್ಪರ್ಧಿಗಳು ಏನೆಲ್ಲಾ ಮಾತನಾಡುತ್ತಾರೆ ಎನ್ನುವುದನ್ನು ಧ್ರುವಂತ್ ಹಾಗೂ ರಕ್ಷಿತಾ ಕದ್ದು ಕೇಳಿಸಿಕೊಳ್ಳುತ್ತಿದ್ದಾರೆ.
BBK 12: ಕ್ರೇಜಿಸ್ಟಾರ್ ಮುಂದೆ ಓಳು ಬಿಟ್ಟು ಸಿಕ್ಕಾಕೊಂಡ ಗಿಲ್ಲಿ; ಎಲ್ಲಾ 'ರಾಜಾಹುಲಿ' ಎಫೆಕ್ಟ್!
ಬಿಗ್ ಬಾಸ್ ಕನ್ನಡ ಮುಗಿಯುವುದಕ್ಕೆ ಇನ್ನು ಕೇವಲ ನಾಲ್ಕು ವಾರಗಳು ಉಳಿದಿವೆ. ಹೆಚ್ಚು ಕಡಿಮೆ ಒಂದು ತಿಂಗಳು. ಕಿರುತೆರೆ ವೀಕ್ಷಕರಿಗೆ ಈ ಎರಡು ತಿಂಗಳು ಹೇಗೆ ಉರುಳಿ ಹೋಯ್ತು ಅನ್ನೋದೇ ಗೊತ್ತಾಗಿಲ್ಲ. ಬಿಗ್ ಬಾಸ್ ಸೀಸನ್ 12 ಅನ್ನು ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಪ್ರತಿವಾರ ಎಲಿಮಿನೇಷನ್ನಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ ಅನ್ನು ನೋಡುವ ಸಾಧ್ಯತೆಯಿರುತ್ತೆ. ಈ ಮಧ್ಯೆ
ಗಾಯನದ ಜೊತೆಗೆ ಸಿನಿಮಾ ವಿತರಣೆಗೆ ಇಳಿದ ಸಾನ್ವಿ ಸುದೀಪ್; ತಂದೆ ಸಿನಿಮಾ 'ಮಾರ್ಕ್' ಮೊದಲ ಹೆಜ್ಜೆ
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆ ಅಷ್ಟೇ. ಈಗಾಗಲೇ ಸುದೀಪ್ ಭರ್ಜರಿಯಾಗಿ ಪ್ರಚಾರವನ್ನು ಆರಂಭ ಮಾಡಿದ್ದಾರೆ. ಈಗಾಗಲೇ ಟಿವಿ ಹಾಗೂ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದೊಂದು ಕಡೆಯಾದರೆ, ಇನ್ನೊಂದು ಕಡೆ ತಮ್ಮ ಪುತ್ರಿಯನ್ನೂ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದ್ದಾರೆ. ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
BBK12: ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಯಾಕೆ 'ಎಸ್' ಕ್ಯಾಟಗರಿ ಟಾಪಿಕ್ ಮಾತನಾಡಲಿಲ್ಲ?
ಬಿಗ್ಬಾಸ್ ಮನೆಯಲ್ಲಿ ವಾರವಿಡೀ ನಡೆಯುವುದನ್ನು ನೋಡಿ ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡುತ್ತಾರೆ. ಯಾರದ್ದು ತಪ್ಪು, ಯಾಕೆ ತಪ್ಪು ಎನ್ನುವ ಬಗ್ಗೆ ತಮ್ಮ ಶೈಲಿಯಲ್ಲಿ ಚರ್ಚಿಸುತ್ತಾ ಹೋಗುತ್ತಾರೆ. ತಪ್ಪು ಮಾಡಿದವರಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಚೆನ್ನಾಗಿ ಆಡಿದವರ ಬೆನ್ನುತಟ್ಟುತ್ತಾರೆ. ವೀಕ್ಷಕರು ವಾರದ ಎಪಿಸೋಡ್ ಎಲ್ಲವನ್ನು ನೋಡಿ ವೀಕೆಂಡ್ ಸುದೀಪ್ ಯಾವೆಲ್ಲಾ ವಿಚಾರಗಳ ಬಗ್ಗೆ ಮಾತನಾಡಬಹುದು? ಯಾವುದೆಲ್ಲಾ ಮಾತನಾಡಬೇಕು?
Thamma Movie: ಒಟಿಟಿಗೆ ಬಂದ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ! ಎಲ್ಲಿ ಸ್ಟ್ರೀಮಿಂಗ್ ಆಗ್ತಿದೆ ಗೊತ್ತಾ?
ಬಾಲಿವುಡ್ನ ಥಮ್ಮಾ ಚಿತ್ರ ಓಟಿಟಿಗೆ ಕಾಲಿಟ್ಟಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಈ ಚಿತ್ರದಲ್ಲಿ ರೋಮ್ಯಾನ್ಸ್ ಇದೆ. ಹಾಸ್ಯದ ಹೊನಲೂ ಇದೆ. ಸಾಲದ್ದಕ್ಕೆ ಇದರಲ್ಲಿ ಹಾರರ್ ಕಂಟೆಂಟ್ ಕೂಡ ಇದೆ. ಎಲ್ಲವೂ ಇರೋ ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ...
ಬಸ್ನಲ್ಲೇ ಹುಡುಗಿನ ಪಟಾಯ್ಸಿದ್ದ ಗಿಲ್ಲಿ! 'ರಾಜಾಹುಲಿ' ಲವ್ ಸ್ಟೋರಿ ಕೇಳಿ ಕಾಲೆಳೆದ ಕ್ರೇಜಿಸ್ಟಾರ್!
Gilli Nata: ಬಿಗ್ಬಾಸ್ ನಲ್ಲಿ ಗಿಲ್ಲಿ ನಟನ ಹವಾ ಭಾರೀ ಜೋರಾಗಿಯೇ ಇದೆ. ಮನೆಯಲ್ಲಿ ಗಿಲ್ಲಿ ಹೊಡೆಯುವ ಕ್ಯಾಚಿ ಡೈಲಾಗ್ಗಳಿಗೆ ಫಿದಾ ಆಗದವರೇ ಇಲ್ಲ.ಇದೀಗ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಲವ್ ಸ್ಟೋರಿ ರಿವೀಲ್ ಆಗಿದೆ
BBK12: ಬಿಗ್ಬಾಸ್ 'ಸೀಕ್ರೆಟ್' ಗಿಲ್ಲಿಗೆ ಗೊತ್ತಾಗಿ ಹೋಯ್ತಾ? ಅವ್ನು ಸ್ಮಾರ್ಟ್ ಎಂದ ರಕ್ಷಿತಾ
ಬಿಗ್ಬಾಸ್ ಸೀಸನ್ 12 ಸಾಕಷ್ಟು ಸರ್ಪ್ರೈಸ್ಗಳಿಗೆ ಕಾರಣವಾಗಿದೆ. ಇದೀಗ ಆಟ ಬೇರೆಯದ್ದೇ ದಾರಿಗೆ ಹೊರಳಿದೆ. ಮನೆಯಲ್ಲಿ ಸದ್ಯ 11 ಮಂದಿ ಸ್ಪರ್ಧಿಗಳು ಇದ್ದಾರೆ. ಅದರಲ್ಲಿ ರಜತ್ ಹಾಗೂ ಚೈತ್ರಾ ಅತಿಥಿಗಳಾಗಿ ಬಂದಿದ್ದಾರೆ. ಇನ್ನುಳಿದಂತೆ ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೆಟ್ ರೂಮ್ ಸೇರಿದ್ದಾರೆ. ಗಿಲ್ಲಿ ಸಿಕ್ಕಾಪಟ್ಟೆ ಸ್ಮಾರ್ಟ್ ಎಂದು ಅಭಿಮಾನಿಗಳು, ಸಹ ಸ್ಪರ್ಧಿಗಳು ಹೇಳುತ್ತಿರುತ್ತಾರೆ. ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ
'ಪುಷ್ಪ' ನಿರ್ಮಾಪಕರ ತೆಕ್ಕೆಗೆ '45' ತೆಲುಗು ರೈಟ್ಸ್; ಕೆನಡಾದಲ್ಲಿ ಶೋಗಳು ಸೋಲ್ಡೌಟ್
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಮುಂದಿನ ವಾರ ಕ್ರಿಸ್ಮಸ್ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ರೈಟ್ಸ್ ಭರ್ಜರಿ ಬೆಲೆಗೆ ಬಿಕರಿಯಾಗಿದೆ. ಕರ್ನಾಟಕ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾದ ಒಂದು ವಾರ ತಡವಾಗಿ ಬೇರೆ ರಾಜ್ಯಗಳಲ್ಲಿ '45' ಆರ್ಭಟ ಶುರುವಾಗಲಿದೆ.
ಶಿಲ್ಪಾ ಶೆಟ್ಟಿಗೆ ತಪ್ಪದ ಸಂಕಷ್ಟ; ನಟಿಗೆ ಮತ್ತೆ ‘ಐಟಿ’ ಶಾಕ್! ಬಾಲಿವುಡ್ ಬೆಡಗಿ ಮನೆ ಮೇಲೆ ರೇಡ್
ಆದಾಯ ತೆರಿಗೆ ವಂಚನೆ ಆರೋಪದಡಿ ಮುಂಬೈನಲ್ಲಿರುವ ಶಿಲ್ಪಾ ಶೆಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
'ನಿಂಗವ್ವಾ ನಿಂಗವ್ವಾ ನಿಂಗೊಂದ್ ವಿಷ್ಯ ಗೊತ್ತಾ'? ಲ್ಯಾಂಡ್ ಲಾರ್ಡ್ ಫಸ್ಟ್ ಸಾಂಗ್ ರಿಲೀಸ್!
Landlord Movie: ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಸಿನಿಮಾ ಲ್ಯಾಂಡ್ಲಾರ್ಡ್ ಟೀಸರ್ ರಿಲೀಸ್ ಆಗಿ ಎಲ್ಲರ ಮನಸ್ಸು ಗೆದಿದ್ದು, ಇದೀಗ ಈ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ.
ಐಶ್ವರ್ಯಾ ರೈ ಬಗ್ಗೆ ಹೀಗ್ಯಾಕಂದ್ರು ಅಕ್ಷಯ್ ಖನ್ನಾ? ಧುರಂಧರ್ ನಟನ ಮಾತು ಸಖತ್ ವೈರಲ್!
Akshaye Khanna: ಹಳೆಯ ಬಾಲಿವುಡ್ ಸಂದರ್ಶನಗಳು ಒಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಅಕ್ಷಯ್ ಖನ್ನಾ ಅವರು ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಿರುವ ಕ್ಲಿಪ್ ಇದ್ದಕ್ಕಿದ್ದಂತೆ ಮತ್ತೆ ಎಲ್ಲೆಡೆ ಕಾಣಿಸಿಕೊಂಡಿದೆ.
ವಿನೋದ್ ಪ್ರಭಾಕರ್ ವೃತ್ತಿ ಬದುಕಿನಲ್ಲೇ ದಾಖಲೆ; 'ಬಲರಾಮನ ದಿನಗಳು' ಆಡಿಯೋ ದುಬಾರಿ ಮೊತ್ತಕ್ಕೆ ಸೇಲ್
ಟೈಗರ್ ವಿನೋದ್ ಪ್ರಭಾಕರ್ ಅದೃಷ್ಟ ನಿಧಾನವಾಗಿ ಬದಲಾಗುತ್ತಿದೆ. 'ಮಾದೇವ' ಸಿನಿಮಾ ಬಳಿಕ ವಿನೋದ್ ಸಿನಿ ಬದುಕು ಮತ್ತೊಂದು ಹಂತಕ್ಕೆ ಏರುತ್ತಿದೆ. ಕೆ.ಎಂ.ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ವಿನೋದ್ ಪ್ರಭಾಕರ್ ಕರಿಯರ್ನ ಬೆಸ್ಟ್ ಸಿನಿಮಾ ಆಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಇದು ಇವರ 25ನೇ ಸಿನಿಮಾ ಅನ್ನೋದು ವಿಶೇಷ. 'ಆ ದಿನಗಳು' ಸಿನಿಮಾ ಬಳಿಕ ಕೆ.ಎಂ. ಚೈತನ್ಯ ಮತ್ತೊಂದು
ಲ್ಯಾಂಡ್ಲಾರ್ಡ್ ಚಿತ್ರದ 'ನಿಂಗವ್ವ' ಹಾಡಿನ ಮೇಕಿಂಗ್ ಔಟ್; ಇಲ್ಲಿ ಎಲ್ಲವೂ ಅಷ್ಟೆ ಇಂಟ್ರಸ್ಟಿಂಗ್!
ದುನಿಯಾ ವಿಜಯ್ ಅಭಿನಯದ ಲ್ಯಾಂಡ್ಲಾರ್ಡ್ ಚಿತ್ರ ನಿಂಗವ್ವ ಹಾಡಿನ ಮೇಕಿಂಗ್ ಹೊರ ಬಂದಿದೆ. ರಾತ್ರಿಯಿಡಿ ರೆಕಾರ್ಡ್ ಮಾಡಿರೋ ಈ ಗೀತೆಯ ಸ್ವಾರಸ್ಯಕರ ಸಂಗತಿನೂ ಈ ವಿಡಿಯೋದಲ್ಲಿದೆ. ಅದರ ವಿವರ ಇಲ್ಲಿದೆ ಓದಿ.
Bigg Boss 12: ನಿಲ್ಲದ ರಕ್ಷಿತಾ-ಧ್ರುವಂತ್ ಜಗಳ! ಸೀಕ್ರೆಟ್ ರೂಮ್ ಅಲ್ಲ, ಇದು ಕಿರಿಕ್ ರೂಮ್!
ಬಿಗ್ ಬಾಸ್ ಮನೆಯ ಸೀಕ್ರೆಟ್ ರೂಮ್ ಅಲ್ಲಿರೋ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಹೆಚ್ಚು ಜಗಳ ಆಡುತ್ತಿದ್ದಾರೆ. ಇವರ ಜಗಳವೇ ಪ್ರೋಮೋ ಕಂಟೆಂಟ್ ಆಗುತ್ತಿವೆ. ಆ ರೀತಿನೆ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ತಳ್ಳಾಟ, ನೂಕಾಟ, ಬಟ್ಟೆ ಹಿಡಿದು ಎಳೆದಾಟ! ನಟಿ ಮೈ ಮೇಲೆ ಬಿದ್ದ ಫ್ಯಾನ್ಸ್!
Nidhhi Agerwal: ನಟಿಯೊಬ್ಬರು ಸಾರ್ವಜನಿಕ ಸ್ಥಳ ಒಂದರಲ್ಲಿ ನಡೆದುಕೊಂಡು ಹೋಗುತಿದ್ದ ಸಮಯದಲ್ಲಿ ಇದಕ್ಕಿದ್ದ ಹಾಗೆ ಜನ ಸುತ್ತುವರಿದಿದ್ದಾರೆ. ಅಷ್ಟೇ ಅಲ್ಲದೆ ಸಿಕ್ಕಿದ್ದೇ ಚಾನ್ಸ್ ಅಂತ ನಟಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಕಂಡ ಕಂಡಲ್ಲಿ ಮುಟ್ಟಿದ್ದಾರೆ.

25 C