ಈ ಬಿಳಿ ಸುಂದರನ ಅಪ್ಪುಗೆಯಲ್ಲಿ ಮೈಮರೆತ ವಿಜಯಲಕ್ಷ್ಮಿ ದರ್ಶನ್: ಸೆನ್ಸೇಷನ್ ಆಯ್ತು ಕ್ಯೂಟ್ ವಿಡಿಯೋ
ಸೋಶಿಯಲ್ ಮೀಡಿಯಾ ಅನ್ನೋದು ಈಗಿನ ಕಾಲದಲ್ಲಿ ಬರೀ ಮನರಂಜನೆಯ ವೇದಿಕೆಯಾಗಿ ಉಳಿದಿಲ್ಲ. ಇದು ಅನೇಕರ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಕನ್ನಡಿಯಾಗಿದೆ. ಅದರಲ್ಲೂ ಸಿನಿಮಾ ತಾರೆಯರು ಮತ್ತು ಸೆಲೆಬ್ರಿಟಿಗಳ ಲೈಫ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ತಮ್ಮ ನೆಚ್ಚಿನ ನಟ ಅಥವಾ ನಟಿ ಇಂದು ಎಲ್ಲಿಗೆ ಹೋದರು? ಏನು ತಿಂದರು? ಯಾರ ಜೊತೆ ಕಾಲ ಕಳೆದರು? ಎಂಬ ಪ್ರತಿಯೊಂದು
Bigg Boss Kannada 12 | ಮನೆಗೆ ಬಂದ ರಾಣಿ, ಮತ್ತವಳ ತಾಯಿ ನೋಡಿ ಅಶ್ವಿನಿ ಭಾವುಕ | Gilli | N18S
Bigg Boss Kannada 12 | ಮನೆಗೆ ಬಂದ ರಾಣಿ, ಮತ್ತವಳ ತಾಯಿ ನೋಡಿ ಅಶ್ವಿನಿ ಭಾವುಕ | Gilli | N18S
8 ವರ್ಷಗಳ ಬಳಿಕ ಸಿನಿಮಾಗೆ ಮರಳಿದ ಅಮೂಲ್ಯಗೆ ನಾಯಕ ಶ್ರೀರಾಮ್; 'ಪೀಕಬೂ'ಗೆ ಸಂಕ್ರಾಂತಿ
ಸ್ಯಾಂಡಲ್ವುಡ್ನ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿವಾಹದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ 'ಪೀಕಬೂ' ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಬೆಸ್ಟ್ ಸಿನಿಮಾ ಕೊಟ್ಟಿದ್ದ 'ಶ್ರಾವಣಿ ಸುಬ್ರಮಣ್ಯ' ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗೋಲ್ಡನ್ ಕ್ವೀನ್
Sankranti 2026: ಸುಗ್ಗಿ ಸಂಭ್ರಮ ಹೆಚ್ಚಿಸಿದ ಬಹುನಿರೀಕ್ಷಿತ ಚಿತ್ರಗಳ ಟೀಸರ್, ಸಾಂಗ್, ಪೋಸ್ಟರ್
ಎಲ್ಲೆಲ್ಲೂ ಸಂಕ್ರಾಂತಿ ಸಡಗರ ಜೋರಾಗಿದೆ. ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕನ್ನಡ ಸಿನಿಮಾ ತಾರೆಯರು ಹಬ್ಬದ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಸಂಕ್ರಾಂತಿಗೆ ಯಾವುದೇ ದೊಡ್ಡ ಕನ್ನಡ ಸಿನಿಮಾ ಬಿಡುಗಡೆ ಆಗಲಿಲ್ಲ. ಬದಲಿಗೆ ಬಹುನಿರೀಕ್ಷಿತ ಚಿತ್ರಗಳ ಪೋಸ್ಟರ್, ಟೀಸರ್, ಸಾಂಗ್ ರಿಲೀಸ್ ಆಗಿದೆ. ಹಬ್ಬದ ಶುಭಾಶಯ ಕೋರಿದ್ದಾರೆ. ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗ ಸೈಲೆಂಟ್
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಎಲೆಕ್ಷನ್ ಇದೇ ತಿಂಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಸಂಕ್ರಾಂತಿ ಹಬ್ಬದ ದಿನವೇ ಆರಂಭವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಭಾ.ಮಾ.ಹರೀಶ್ ಹಾಗೂ ಜಯಮಾಲಾ ಅವರು ಸ್ಪರ್ಧಿಸುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಈ ನಟಿ ಮದುವೆಯಾಗಿ ಮಗುವಾದ ನಂತರ ಡಿವೋರ್ಸ್ ತೆಗೆದುಕೊಂಡರು. ನಂತರ 12 ವರ್ಷ ಕಿರಿಯನ ಜೊತೆ ಪ್ರೀತಿಯಲ್ಲಿ ಬಿದ್ದು ಬ್ರೇಕಪ್ ಕೂಡಾ ಆಯ್ತು. ಈಗ ಮತ್ತೆ ಲವ್ ಆಯ್ತಾ?
Jaggesh: ಶೂನ್ಯ ವೇಳೆಯಲ್ಲಿ ಪೈರಸಿ ಬಗ್ಗೆ ಧ್ವನಿ ಎತ್ತಿದ ನಟ ಜಗ್ಗೇಶ್! ಪೋಸ್ಟ್ನಲ್ಲಿ ಹೇಳಿದ್ದಿಷ್ಟು
ಜಗ್ಗೇಶ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಪೋಸ್ಟ್ ಶೇರ್ ಮಾಡಿ ಝೀರೋ ಹವರ್ನಲ್ಲಿ ಪೈರಸಿ ಬಗ್ಗೆ ಪ್ರಶ್ನೆ ಮಾಡಿದ್ದಾಗಿ ತಿಳಿಸಿದ್ದಾರೆ.
ನಮ್ಮ ಕೆಲಸದಲ್ಲಿ ನಮ್ಮ ತನ ಇರಬೇಕು. ಅವರು ಮಾಡಿದ್ರು ಅಂತ ನಾವೂ ಮಾಡಬಾರದು. ಎಲ್ಲರೂ ದುಡ್ಡಿನ ಹಿಂದೆ ಹೋಗ್ಬಾರದು. ಹಾಗಂತ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ನ್ಯೂಸ್ 18 ಕನ್ನಡದ ಸಂಕ್ರಾಂತಿ ಶಿವ ವಿಶೇಷ ಕಾರ್ಯಕ್ರಮದ ಶಿವಣ್ಣನ ಮಾತಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಾಲ್ಚೆಂಡಿನ ಚತುರನಿಗೆ ಮನಸೋತ ಬಳಕುವ ಬಳ್ಳಿ ; ಪುಟ್ಬಾಲ್ ಪ್ಲೇಯರ್ ಜೊತೆ ನೋರಾ ಫತೇಹಿ ಮದುವೆ ?
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ಇಲ್ಲಿಯವರೆಗೆ ಹಲವಾರು ಕ್ರಿಕೆಟ್ ಸ್ಟಾರ್ಗಳು ಸಿಲುಕಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ತಮ್ಮ ಪರಾಕ್ರಮದ ಪ್ರದರ್ಶನ ಮಾಡುವ ಹಲವರು ಬೆಳ್ಳಿತೆರೆಯ ಮಹಾರಾಣಿಯರ ಸೌಂದರ್ಯಕ್ಕೆ
ಈ ಚಿತ್ರವು ಒಟಿಟಿಯಲ್ಲಿ ಲಭ್ಯವಿದ್ದು, ಮೀರಾ ಮತ್ತು 13 ವರ್ಷದ ಭರತ್ ನಡುವಿನ ಸ್ನೇಹ, ರಹಸ್ಯ ಹಾಗೂ ಟ್ವಿಸ್ಟ್ ಗಳಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. IMDB ರೇಟಿಂಗ್ 6.2.
Karunya Ram: ತಂಗಿ ವಿರುದ್ಧ ದೂರು ಕೊಟ್ಟ ಬೆನ್ನಲ್ಲೇ ಕಾರುಣ್ಯ ರಾಮ್ ಪೋಸ್ಟ್! ನಟಿ ಹೇಳಿದ್ದೇನು?
ಕಾರುಣ್ಯ ರಾಮ್ ತಮ್ಮ ತಂಗಿ ಸಮೃದ್ಧಿ ರಾಮ್ ಸೇರಿದಂತೆ ಆರು ಮಂದಿಯ ವಿರುದ್ಧ ಸಿಸಿಬಿ ಪೊಲೀಸರಿಗೆ ಹಣಕಾಸು ಹಾಗೂ ವೈಯಕ್ತಿಕ ವಿವಾದದ ಗಂಭೀರ ದೂರು ನೀಡಿದ್ದಾರೆ. ತನಿಖೆ ಪ್ರಾರಂಭವಾಗಿದೆ.
ಲವ್-ದೋಖಾ ; 11 ನಿಮಿಷದ ವಿಡಿಯೋ ವೈರಲ್ - ಕಣ್ಣೀರಾದ ಖ್ಯಾತ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್
ಪ್ರೀತಿ - ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ. ಇದಕ್ಕೆ
Mahalakshmi: ಸಂಕ್ರಾಂತಿಗೆ ಶುಭ ಕೋರಿದ ಮಹಾಲಕ್ಷ್ಮಿ, ಗಂಡ ಎಲ್ಲಿ ಅಂತ ಕೇಳ್ತಿದ್ದಾರೆ ಜನ
ತಮಿಳು ನಿರ್ಮಾಪಕನ ಮದುವೆಯಾದ ಕಿರುತೆರೆ ನಟಿ ಮಹಾಲಕ್ಷ್ಮಿ ಅವರು ಸಂಕ್ರಾಂತಿಗೆ ಶುಭ ಹಾರೈಸಿದ್ದಾರೆ. ಆದರೆ ಒಬ್ಬರೇ ವಿಶ್ ಮಾಡಿದ್ದು ನೆಟ್ಟಿಗರು ಗಂಡ ಎಲ್ಲಿ ಅಂತ ಕೇಳ್ತಿದ್ದಾರೆ.
Vijay: ದಳಪತಿ ವಿಜಯ್ಗೆ ಸಂಕ್ರಾಂತಿ ಶಾಕ್! ಜನ ನಾಯಗನ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?
ದಳಪತಿ ವಿಜಯ್ ಅಭಿನಯದ ಜನ ನಾಯಗನ್ ಬಿಡುಗಡೆ ಸೆನ್ಸಾರ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿದೆ. ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ನಿರಾಕರಿಸಿ, ಹೈಕೋರ್ಟ್ಗೆ ಸಂಪರ್ಕಿಸಲು ಸೂಚಿಸಿದೆ.
Kantara Chapter 1: ಟಿವಿಯಲ್ಲಿ ಬರ್ತಿದೆ ಕಾಂತಾರ 1, ಯಾವಾಗ? ಎಲ್ಲಿ?
ಕಾಂತಾರ ಚಾಪ್ಟರ್ ಒನ್ ಚಿತ್ರ ಟಿವಿಯಲ್ಲಿ ಬರ್ತಿದೆ. ಜೀ ಕನ್ನಡದ ಇದನ್ನ ಹೇಳಿಕೊಂಡಿದೆ. ಅತಿ ಶೀಘ್ರದಲ್ಲಿಯೆ ಅಂತ ಪ್ರೋಮೋ ಮೂಲಕ ತಿಳಿಸಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕನ್ನಡ ಸ್ಟಾರ್ಸ್ ಒಟ್ಟಿಗೆ ಸಂಕ್ರಾಂತಿ ಹಬ್ಬ ಆಚರಿಸಿದರೆ ಹೇಗೆ ಇರುತ್ತದೆ. ಈ ಒಂದು ಕಲ್ಪನೆಯ ವಿಡಿಯೋ ಒಂದು ಸಂಕ್ರಾಂತಿ ಹಬ್ಬದ ದಿನ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದ ಇನ್ನಷ್ಟು ವಿವರ ಇಲ್ಲಿದೆ ಓದಿ.
Yash Mother: ಸಂಕ್ರಾಂತಿ ದಿನವೂ ಮುಗಿಯದ ಅಕ್ರಮ ಭೂ ಒತ್ತುವರಿ ಗಲಾಟೆ! ಈಗೇನಾಯ್ತು?
ದೇವರಾಜ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿದ್ದ ಪುಷ್ಪಾಗೆ ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಪುಷ್ಪಾ ಅವರಿಗೆ ಮಧ್ಯಂತರ ನಿರ್ಬಂಧಕಾಜ್ಞೆ ಸಿಕ್ಕಿಲ್ಲ.
Actress: ಒಳಉಡುಪಿನಲ್ಲಿ ಬಾತ್ರೂಮ್ ಫೋಟೋಸ್ ಶೇರ್ ಮಾಡಿದ ಖ್ಯಾತ ನಟನ ಪತ್ನಿ! ಅಭಿಮಾನಿಗಳು ಶಾಕ್
ಆಕಾಂಕ್ಷಾ ಚಮೋಲಾ ತಮ್ಮ ಬಾತ್ರೂಮ್ ಫೋಟೋಗಳಿಂದ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದ್ದಾರೆ. ಖ್ಯಾತ ನಟನ ಪತ್ನಿಯ ಈ ಲುಕ್ಗೆ ಎಲ್ಲರೂ ಶಾಕ್ ಆಗಿದ್ದಾರೆ.
Priyanka Chopra: ಆ್ಯಕ್ಷನ್ ಬ್ಯೂಟಿಯಾಗಿ ಅಬ್ಬರಿಸಿದ ದೇಸಿ ಗರ್ಲ್! ದಿ ಬ್ಲಫ್ ಟ್ರೈಲರ್ ರಿಲೀಸ್
ಪ್ರಿಯಾಂಕಾ ಚೋಪ್ರಾ ಅಭಿನಯದ ದಿ ಬ್ಲಫ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ದೇಸಿ ಗರ್ಲ್ ಸಖತ್ ಡಿಫರೆಂಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಮೆರಿಕಾದಲ್ಲಿ ಅಪರಿಚಿತ ವ್ಯಕ್ತಿಯ ಜೊತೆ ಪಾರ್ವತಿ ಮೆನನ್ ಸಲ್ಲಾಪ ; ಆ 8 ಗಂಟೆಯ ರಹಸ್ಯ ಹೇಳಿದ ಮಿಲನಾ ನಟಿ
ಬದಲಾದ ಈ ಕಾಲದಲ್ಲಿ ಪ್ರೀತಿಯ ವ್ಯಾಖ್ಯಾನ ಕೂಡ ಬದಲಾಗಿದೆ. ಒಂದು ಕಾಲದಲ್ಲಿ ವಿಧಿಲಿಖಿತ ಎಂದು ಕರೆಯಲ್ಪಡುತ್ತಿದ್ದ ಈ ಪ್ರೀತಿ ಇಂದು ಮೊಬೈಲ್ ಮೂಲಕ ನಿರ್ಧಾರವಾಗುತ್ತಿದೆ. ತಂತ್ರಜ್ಞಾನ ಪ್ರೀತಿಯನ್ನು ಕೂಡ ಡಿಜಿಟಲೀಕರಣಗೊಳಿಸಿದೆ. ಮೊದಲಾದರೆ ನಮ್ಮದು ಲವ್ ಅಟ್ ಫಸ್ಟ್ ಸೈಟ್ ಎಂದು ಹೇಳುವವರು ಇದ್ದರು. ಆದರೆ ಈಗ ಪ್ರೀತಿ ಕಾಕತಾಳೀಯ ಅಲ್ಲ. ಯಾರು ಬೇಕು ಯಾರು ಬೇಡ ಎಂಬ
MSVG Box Office Day 3:ಕರ್ನಾಟಕದಲ್ಲೂ ಅಬ್ಬರಿಸಿದ ವರಪ್ರಸಾದು-ವೆಂಕಿ ಗೌಡ;3ನೇ ದಿನದ ಕಲೆಕ್ಷನ್ ಎಷ್ಟು?
ಮೆಗಾಸ್ಟಾರ್ ಚಿರಂಜೀವಿ ಗ್ರ್ಯಾಂಡ್ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದಲ್ಲಿ ಚಿರಂಜೀವಿ ನಟಿಸಿದ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಚಿರಂಜೀವಿ ಯಂಗ್ ಅಂಡ್ ಎನರ್ಜೆಟಿಕ್ ಲುಕ್ಗೆ ಪ್ರೇಕ್ಷಕರು, ಅವರ ಅಭಿಮಾನಿಗಳು ಕಳೆದು ಹೋಗಿದ್ದಾರೆ. ಕಳೆದ ಮೂರು ದಿನಗಳಲ್ಲಿ ಬಾಕ್ಸಾಫೀಸ್ನಲ್ಲಿ ಈ ಸಿನಿಮಾ ಜೋರಾಗಿ ಸದ್ದು ಮಾಡುತ್ತಿದೆ. ಚಿರಂಜೀವಿ,
Toxic Teaser: ಮಾಸ್ಕ್ ಮ್ಯಾನ್ ಆಗಿ ಓಡಾಡ್ತಿರೋದ್ಯಾಕೆ ಯಶ್? ಇದರ ಹಿಂದಿನ ಕಾರಣ ಗೊತ್ತಾ?
ಯಶ್ ಮಾಸ್ಕ್ ಹಾಕಿಕೊಂಡು ಮುಂಬೈನಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿಬಾಯ್ ಅವರು ಈ ರೀತಿ ಓಡಾಡ್ತಿರೋದ್ಯಾಕೆ? ಕಾರಣ ಏನು?
ಎಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಈ ಒಂದು ಶುಭ ಸಂದರ್ಭದಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ಹಬ್ಬಕ್ಕೆ ಶುಭಾಶಯ ತಿಳಿಸಿ ಕ್ಯೂಟ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.
22ರ ಹರೆಯದ ಅಪರಿಚಿತ ಚೆಲುವೆಗೆ ಇನ್ಸ್ಟಾಗ್ರಾಮ್ನಲ್ಲಿ ಗಾಳ ಹಾಕಿದ 51 ವರ್ಷದ ನಟ; ಸಾಕ್ಷಿ ಸಮೇತ ಮಾನ ಹರಾಜು
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಆದರೆ ಈಗೀಗ ಈ ಸಾಮಾಜಿಕ ಜಾಲತಾಣವನ್ನು ತಮ್ಮ ವ್ಯೆಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಅನೇಕರು ಬಳಸುತ್ತಿಲ್ಲ.ಒಳ್ಳೆಯ ಕೆಲಸಕ್ಕೆ ಈ
25 ಲಕ್ಷ ಸ್ವಾಹಾ ; ತಂಗಿಯ ವಿರುದ್ಧವೇ ಪೊಲೀಸರಿಗೆ ದೂರು ಸಲ್ಲಿಸಿದ ಪೆಟ್ರೋಮ್ಯಾಕ್ಸ್ ಕಾರುಣ್ಯ ರಾಮ್
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಇಂತಹ ಕಾಲದಲ್ಲಿ ಹಣಕ್ಕೋಸ್ಕರ.. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ. ತಂದೆ -ಮಗ ಇರಬಹುದು.. ಅತ್ತೆ-ಸೊಸೆ ಇರಬಹುದು.. ಗಂಡ-ಹೆಂಡತಿ ಇರಬಹುದು.. ಅಕ್ಕ-ತಮ್ಮ.. ಅಣ್ಣ ತಂಗಿಯೇ ಆಗಿರಬಹುದು
ರೈತನ ಅವತಾರವೆತ್ತಿದ ವಿಜಯ್ ರಾಘವೇಂದ್ರ; ಸುಗ್ಗಿ ಸಂಭ್ರಮದಲ್ಲಿ 'ಮಹಾನ್' ಫಸ್ಟ್ ಲುಕ್ ಔಟ್
ಸಂಕ್ರಾಂತಿಗೂ ರೈತರಿಗೂ ಅವಿನಾಭಾವ ಸಂಬಂಧ. ಈ ಹಬ್ಬವನ್ನು ಕೃಷಿಕರು ಸುಗ್ಗಿ ಹಬ್ಬ ಎಂದೇ ಆಚರಿಸುತ್ತಾರೆ. ಅಂತಹ ರೈತರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ ಮಹಾನ್. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ, ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ ಪ್ರತಿಭಾವಂತ ನಟ ವಿಜಯ ರಾಘವೇಂದ್ರ ನಟಿಸುತ್ತಿದ್ದಾರೆ. ರೈತರ ಕುರಿತಾದ
CCL 2026: ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ಪರ ಆಡಲಿರುವ ಆಟಗಾರರು ಯಾರು? ಮಿಸ್ ಆಗಿದ್ಯಾರು?
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಪ್ರತಿವರ್ಷದಂತೆ ಮತ್ತೆ ಆರಂಭ ಆಗಿತ್ತಿದೆ. ಟಿ20 ವರ್ಲ್ಡ್ ಕಪ್ ಹಾಗೂ ಐಪಿಎಲ್ ಪಂದ್ಯಗಳು ಆರಂಭ ಆಗುವುದಕ್ಕೂ ಮುನ್ನವೇ ಸಿಸಿಎಲ್ ಪಂದ್ಯಗಳು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸವನ್ನು ಆರಂಭಿಸಿವೆ. ಅದರಲ್ಲೂ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರು ಭರ್ಜರಿಯಾಗಿ ಅಭ್ಯಾಸವನ್ನು ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ
Bigg Boss 12: ಕೊನೇ ಹಂತದಲ್ಲಿ ಕೈ ಕೊಡ್ತು ಲಕ್, ಬಿಗ್ ಬಾಸ್ ಮನೆಯಿಂದ ಧ್ರುವಂತ್ ಔಟ್!
Bigg Boss 12: ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಯಾರು ಹೊರಬೀಳುತ್ತಾರೆ? ಎಂಬ ಕುತೂಹಲ ಎಲ್ಲರಲ್ಲಿ ಮೂಡಿತ್ತು ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದೀಗ ಧ್ರುವಂತ್ ಮನೆಯಿಂದ ಔಟ್ ಆಗಿ ಹೊರಬಂದಿದ್ದಾರೆ .
BBK12: ಕೊನೆಗೂ ಧ್ರುವಂತ್ ಎಲಿಮಿನೇಟ್; ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಹೇಗಿತ್ತು?
ಬಿಗ್ಬಾಸ್ ಸೀಸನ್-12ರ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ರಕ್ಷಿತಾ ಸೇಫ್ ಆಗಿ 6ನೇ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದರು. ಬಳಿಕ ಒಬ್ಬೊಬ್ಬರನ್ನು ಸೇವ್ ಮಾಡಿದ ಬಿಗ್ಬಾಸ್ ಅಂತಿಮವಾಗಿ ಮಿಡ್ ವೀಕ್ ಎಲಿಮಿನೇಷನ್ನಾಗಿ ಧನುಷ್ ಬಿಟ್ಟು 6 ಮಂದಿ ಸ್ಪರ್ಧಿಗಳನ್ನು ಆಕ್ಟಿವಿಟಿ ರೂಮ್ಗೆ ಕರೆಯಲಾಯಿತು. ಎಲ್ಲರೂ ಒಳಗೆ ಹೋಗಿ ಕೂತ ಬಳಿಕ ಎಲಿಮಿನೇಷನ್ ಪ್ರಕ್ರಿಯೆ ವಿವರಿಸಲಾಗಿತ್ತು. ಆಕ್ಟಿವಿಟಿ ರೂಮ್ನಿಂದ
Karunya Ram: ತಂಗಿ ವಿರುದ್ಧವೇ ಸಿಸಿಬಿ ಪೊಲೀಸರಿಗೆ ದೂರು ಕೊಟ್ಟ ನಟಿ ಕಾರುಣ್ಯ ರಾಮ್! ಕಾರಣ ಇದು
ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸುವ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖ್ಯಾತ ನಟಿಯೊಬ್ಬರು ತಮ್ಮ ತಂಗಿಯ ವಿರುದ್ಧವೇ ಸಿಸಿಬಿ ಪೊಲೀಸರಿಗೆ ಗಂಭೀರ ದೂರು ನೀಡಿದ ಘಟನೆಯೊಂದು ನಡೆದಿದೆ.
Drishyam 3: ದೃಶ್ಯಂ 3 ರಿಲೀಸ್ ಡೇಟ್ ಔಟ್, ಆ ದಿನ ಮತ್ತೆ ಬರ್ತಿದ್ದಾರೆ ಜಾರ್ಜ್ ಕುಟ್ಟಿ!
Drishyam 3: ಭಾರತೀಯ ಚಿತ್ರರಂಗದಲ್ಲಿ ಅಪಾರ ಕುತೂಹಲ ಮೂಡಿಸಿದ್ದ ಮಲಯಾಳಂ ಸೂಪರ್ಹಿಟ್ 'ದೃಶ್ಯಂ' ಸರಣಿಯ ಮುಂದಿನ ಭಾಗಕ್ಕೆ ಇದೀಗ ಅಧಿಕೃತ ಘೋಷಣೆ ಬಂದಿದೆ. ಮೋಹನ್ ಲಾಲ್ ಅಭಿನಯದ ದೃಶ್ಯಂ 3 ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.
ಸಂಕ್ರಾಂತಿಗೆ ಬೆಂಗಳೂರಿನಲ್ಲಿ ಮಹೇಶ್ ಬಾಬು ಒಡೆತನದ ಚಿತ್ರಮಂದಿರ ಓಪನ್; ಮೊದಲ ಸಿನಿಮಾ ಯಾವ್ದು?
ಬೆಂಗಳೂರಿನ ಗಾಂಧಿನಗರದಲ್ಲಿದ್ದ ಕಪಾಲಿ ಚಿತ್ರಮಂದಿರ ನೆಲಸಮ ಮಾಡಿ ಅಲ್ಲಿ AMB ಸಿನಿಮಾಸ್ ಮಾಲ್ ಎದ್ದು ನಿಂತಿದೆ. ತೆಲುಗು ನಟ ಮಹೇಶ್ ಬಾಬು ಒಡೆತನದ ಈ ಥಿಯೇಟರ್ ಕಾಂಪ್ಲೆಕ್ಸ್ ಸಂಕ್ರಾಂತಿ ಸಂಭ್ರಮದಲ್ಲೇ ಕಾರ್ಯಾರಂಭ ಮಾಡುತ್ತಿದೆ. ಜನವರಿ 16ರಿಂದ ಸಿನಿಮಾ ಪ್ರದರ್ಶನ ಆರಂಭವಾಗುತ್ತಿದೆ. ಈ ಬಗ್ಗೆ ಮಹೇಶ್ ಬಾಬು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಗಾಂಧಿನಗರದ ಸುಬೇದಾರ್ ಛತ್ರಂ ರಸ್ತೆಯಲ್ಲಿ
Bigg Boss 12: ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟಿದ್ಯಾಕೆ ಕರವೇ ಅಧ್ಯಕ್ಷ ನಾರಾಯಣ ಗೌಡ್ರು?
Bigg Boss 12: ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಬಿಗ್ಬಾಸ್ 12 ವಿನ್ನರ್ ಯಾರು ಅಂತ ಗೊತ್ತಾಗಲಿದೆ. ಈಗಾಗಲೇ ಅಶ್ವಿನಿ ಗೌಡ ಫಿನಾಲೆ ತಲುಪಿದ್ದಾರೆ. ಹೀಗಿರುವಾಗಲೇ ಕರವೇ ಅಧ್ಯಕ್ಷ ನಾರಾಯಣ ಗೌಡ ಸುದೀಪ್ ಅವರನ್ನ ಭೇಟಿ ಮಾಡಿರೋ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
Sandalwood: ಅಣ್ಣಾವ್ರು ಅಲ್ಲ! ಸ್ಯಾಂಡಲ್ ವುಡ್ನ ಮೊದಲ ಹೀರೊ ಯಾರು ಗೊತ್ತಾ? 90% ಜನಕ್ಕೆ ಈ ವಿಷ್ಯ ಗೊತ್ತೇ ಇಲ್ಲ!
Sandalwood: ಕನ್ನಡ ಚಿತ್ರರಂಗದ ಮೊದಲ ನಾಯಕ ನಟ ಯಾರು? ಡಾ. ರಾಜ್ ಅಲ್ವೇ ಅಲ್ಲ; ಹಾಗಾದ್ರೆ ಯಾರು? 40 ಸಾವಿರ ಬಂಡವಾಳದಲ್ಲಿ ಒಂದೂವರೆ ಲಕ್ಷ ಬಾಚಿದ ಕನ್ನಡದ ಆ ಚಿತ್ರದ ಕುರಿತು ಗೊತ್ತಾ? ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ:
Niveditha Gowda: ಜಿಂಕೆಯಂತೆ ಎಗರಿ ಬಂದ್ರು, ಪಡ್ಡೆಹುಡ್ಗರ ಎದೆಗೆ ಇಳಿದ್ರು! ಕಡಲ ಕಿನಾರೆಯಲ್ಲಿ ಕಾವೇರಿಸಿದ ನಿವಿ!
Niveditha Gowda: ಬೀಚ್ ಸೈಡ್ ನಲ್ಲಿ ಮಗುವಂತೆ ಕುಣಿದು ಕುಪ್ಪಳಿಸಿದ್ದಾರೆ ನಿವೇದಿತಾ ಗೌಡ. ಈ ಕುರಿತಂತೆ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರುಮುಡಿ ಹೊತ್ತ ಶಿವಣ್ಣ-ಗೀತಕ್ಕ: ತೀರ್ಥಹಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಸೆಂಚುರಿ ಸ್ಟಾರ್
ಅಣ್ಣಾವ್ರ ಇಡೀ ಕುಟುಂಬ ಅಯ್ಯಪ್ಪ ಸ್ವಾಮಿಯ ಭಕ್ತರು. ಇದನ್ನು ವಿಶೇಷವಾಗಿ ಹೇಳಬೇಕಿಲ್ಲ. ಅಣ್ಣಾವ್ರಿಂದ ಹಿಡಿದು ಶಿವಣ್ಣ, ಪುನೀತ್ ಹಾಗೂ ರಾಘಣ್ಣ ಎಲ್ಲರೂ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಬರುತ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೂಡ ಈ ಹಿಂದೆ ಅದೆಷ್ಟೋ ಬಾರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಬಂದಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಶಿವರಾಜ್ಕುಮಾರ್ ಶಬರಿಮಲೆಗೆ ಹೋಗಿರಲಿಲ್ಲ.
Bigg Boss 12: ಮಿಡ್ವೀಕ್ನಲ್ಲಿ ಎಲಿಮಿನೇಷನ್ ಆಗಿದ್ದು ರಘುನು ಅಲ್ಲ, ಕಾವ್ಯನೂ ಅಲ್ಲ! ಈ ಸ್ಟ್ರಾಂಗ್ ಸ್ಪರ್ಧಿ!
Bigg Boss 12: ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.ಹೀಗಿರುವಾಗ ಇದೀಗ ಬಿಗ್ ಬಾಸ್ ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ.
Shiva Rajkumar | ಅಯ್ಯಪ್ಪನ ಮಾಲೆ ಧರಿಸಿ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಶಿವರಾಜ್ಕುಮಾರ್ ಭೇಟಿ | N18V
Shiva Rajkumar | ಅಯ್ಯಪ್ಪನ ಮಾಲೆ ಧರಿಸಿ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಶಿವರಾಜ್ಕುಮಾರ್ ಭೇಟಿ | N18V
Salman Khan- MS Dhoni: ಮೈದಾನದಲ್ಲಿ ಹೆಲಿಕಾಪ್ಟರ್, ರೋಡಲ್ಲಿ ಡ್ರಿಫ್ಟಿಂಗ್! ಮಾಹಿ ಆಟಕ್ಕೆ ಸಲ್ಲು ಕೂಡ ಬೋಲ್ಡ್!
Salman Khan- MS Dhoni: ಸಲ್ಮಾನ್ , ಧೋನಿ ಈ ಇಬ್ಬರು ಐಕಾನ್ಸ್ ಒಟ್ಟಿಗೆ ಫಾರ್ಮ್ಹೌಸ್ನಲ್ಲಿ ಕಾರು ಡ್ರಿಫ್ಟಿಂಗ್ ಮಾಡಿ ಮೋಜು ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Shiva Rajkumar: ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇರುಮುಡಿ ಹೊತ್ತು ಸಾಗಿದ ಶಿವಣ್ಣ !
Shiva Rajkumar: ನಟ ಶಿವರಾಜ್ಕುಮಾರ್ ಅವರು ಹಲವು ಬಾರಿ ಅವರು ಮಾಲೆ ಧರಿಸಿದ್ದರು. ಈ ವರ್ಷವೂ ಅವರು ಮಾಲೆ ಧರಿಸಿ ಇರುಮುಡಿ ಹೊತ್ತಿದ್ದಾರೆ.
ಸ್ಯಾಂಡಲ್ವುಡ್ ಸ್ಟೈಲ್ನಲ್ಲಿ ಸುಗ್ಗಿ ಹಬ್ಬ: ಕಿರುತೆರೆ ಪ್ರೇಕ್ಷಕರಿಗೆ ಸಿಗಲಿದೆ ಈ ವರ್ಷದ ಅತಿದೊಡ್ಡ ಗಿಫ್ಟ್
ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ. ತನ್ನ ವಿಭಿನ್ನ ಕಥೆಗಳ ಮೂಲಕ ಜನರ ಮನಗೆದ್ದಿರುವ ಈ ವಾಹಿನಿ, ಈಗ ಒಂದು ಅದ್ಭುತ ಸಾಹಸಕ್ಕೆ ಕೈಹಾಕಿದೆ. ಈ ರಹಸ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ಕಾತರರಾಗಿದ್ದಾರೆ. ಆದರೆ, ವಾಹಿನಿ ಮಾತ್ರ ಈ ಬಗ್ಗೆ
ಸುಗ್ಗಿ ಸಂಭ್ರಮದಲ್ಲಿ ತೆಲುಗು ನಟನೊಟ್ಟಿಗೆ ಸಿನಿಮಾ ಘೋಷಿಸಿದ 'ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಾಕ್ಸಾಫೀಸ್ನಲ್ಲಿ ದೊಡ್ಡದಾಗಿ ಸಿನಿಮಾ ಸದ್ದು ಮಾಡಲಿಲ್ಲ. ಆದರೂ ಆವರೇಜ್ ಹಿಟ್ ಅನಿಸಿಕೊಂಡಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ವಿಫಲವಾಗಿತ್ತು. 'ಕೂಲಿ' ಬಳಿಕ ಲೋಕೇಶ್ ಕನಕರಾಜ್ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ನಡೆಯುತ್ತಿತ್ತು. ಇದೀಗ

28 C