akshitha Shetty: ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿರುವ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ಇದ್ದಕಿದ್ದ ಹಾಗೆ ಕಿಚ್ಚ ಸುದೀಪ್ ಅವರ ಬಗ್ಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ.
Video: ಅಂದು ವೇದಿಕೆಯಲ್ಲಿ ಗಿಲ್ಲಿ ನಟನನ್ನು ಪಕ್ಕಕ್ಕೆ ಸರಿಸಿದ್ರು; ಆದ್ರೆ ಇಂದು?
ಬಿಗ್ಬಾಸ್ ವಿನ್ನರ್ ಗಿಲ್ಲಿ ಕ್ರೇಜ್ ಕಮ್ಮಿ ಆಗ್ತಿಲ್ಲ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಗಿಲ್ಲಿ ಗಿಲ್ಲಿ ಎಂದು ಜೈಕಾರ ಹಾಕುತ್ತಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಗಿಲ್ಲಿ ನಟನನ್ನು ನೋಡಲು ಅಭಿಮಾನಿಗಳು ವೇದಿಕೆಗೆ ಏರಿ ರಾದ್ಧಾಂತ ಆಗ್ತಿದೆ. ಆದರೆ 4 ತಿಂಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ. ಕಿರುತೆರೆ ಧಾರಾವಾಹಿಗಳಿಗೆ ಸೆಟ್ ಕೆಲಸ ಮಾಡಿಕೊಂಡಿದ್ದವರು ಗಿಲ್ಲಿ.
3ವರ್ಷ 3ಬ್ರೇಕಪ್ ; 3ನೇ ಬಾಯ್ಫ್ರೆಂಡ್ಗೂ ಗುಡ್ಬೈ ಹೇಳಿದ ಚೆಲುವೆ-ಕನ್ನಡ ಬಿಗ್ ಬಾಸ್ ಸ್ಪರ್ಧಿ ಜೊತೆಯೂ ಇತ್ತು ಸಂಬಂಧ
ಚಿತ್ರರಂಗದಲ್ಲಿ ಲವ್ವು ಮತ್ತು ಬ್ರೇಕಪ್ಪು ತುಂಬಾನೇ ಕಾಮನ್ನು. ಇವತ್ತು ಅಂಟಿಕೊಂಡು ತಿರುಗೋರು, ನಾಳೆ ದಿನ ಮುಖ ಗಂಟಾಕಿಕೊಂಡು ಓಡಾಡುತ್ತಾರೆ. ಅದರ ಮಾರನೇ ದಿನ ಮತ್ತೊಬ್ಬರ ಸಾಂಗತ್ಯವನ್ನೂ ಬೆಳಿಸಿಕೊಳ್ಳುತ್ತಾರೆ. ಇವರಿಗೆ ಪದೇ ಪದೇ ಪ್ರೀತಿಯಲ್ಲಿ ಬೀಳುವುದೇ ಖಯಾಲಿ. ಸಂಬಂಧಗಳನ್ನು ತುಂಡರಿಸಿಕೊಳ್ಳುವುದು ಇವರಿಗೆ ಬಟ್ಟೆ ಬದಲಿಸಿದಷ್ಟೇ ಸುಲಭ. ಇವರ ವಿಷಯದಲ್ಲಿ ಅನುಕೂಲಕ್ಕೆ ತಕ್ಕಂತೆ ಪ್ರೀತಿಯ ಅರ್ಥ ಬದಲಾಗುತ್ತೆ. ಸುದ್ದಿಯಲ್ಲಿರಲು ಪ್ರೀತಿ
Simran Natekar: ಸಾಮಾನ್ಯವಾಗಿ ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವ ಮುನ್ನ ಪ್ರಸಾರವಾಗುವ ಧೂಮ್ರಪಾನ ಮಾಡದಿರಿ, ಮಾಡಲು ಬಿಡದಿರಿ ಎಂಬ ಜಾಹೀರಾತನ್ನ ಒಂದಲ್ಲ ಒಂದು ಸಲ ಎಲ್ಲರೂ ನೋಡಿಯೇ ಇರ್ತೀರಾ. ಅದರಲ್ಲಿ, ಪುಟ್ಟ ಮಗು ತನ್ನ ತಂದೆಯನ್ನು ನೋಡಿ, ಧೂಮಪಾನವು ನಿಮಗೆ ಕ್ಯಾನ್ಸರ್ ತರುತ್ತದೆ ಎಂದು ಶಿಶು ಭಾಷೆಯಲ್ಲಿ ಎಚ್ಚರಿಸುತ್ತದೆ. ಆ ಮಗುವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆಪುಟ್ಟ ಬಾಲಕಿ ಈಗ ಹೇಗಿದ್ದಾರೆ ಗೊತ್ತಾ?
ಅಧಿಕೃತವಾಗಿ 'ವಾರಣಾಸಿ' ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ
ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ 'ವಾರಣಾಸಿ' ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. 1000 ಕೋಟಿ ರೂ.ಗೂ ಅಧಿಕ ಬಂಡವಾಳ ವ್ಯಯಿಸುತ್ತಿದ್ದಾರೆ. 'ವಾರಣಾಸಿ' ಸಿನಿಮಾ ಬಿಡುಗಡೆ ಯಾವಗಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ
Amruthanjana Movie: ಹೇಗಿದೆ 'ಅಮೃತ ಅಂಜನ್'? ಯಶ್ ಸಪೋರ್ಟ್ ಮಾಡಿರೋ ಸಿನಿಮಾ ನೋಡಿ ಜನ ಏನಂದ್ರು?
'ಅಮೃತ ಅಂಜನ್' ಚಿತ್ರ ನೋಡಿದವ್ರು ಏನು ಹೇಳಿದ್ದಾರೆ.? ಮೊದಲ ದಿನವೇ ಜನಕ್ಕೆ ಈ ಚಿತ್ರ ಇಷ್ಟ ಆಯಿತಾ? ಯಶ್ ಸಪೋರ್ಟ್ ಮಾಡಿರೋ ಈ ಚಿತ್ರಕ್ಕೆ ಜನ ಕೊಟ್ಟ ರಿವ್ಯೂ ಏನು? ಆ ವಿವರ ಇಲ್ಲಿದೆ ಓದಿ...
ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವು ಗಂಭೀರ ಸಾಮಾಜಿಕ ವಿಷಯಗಳನ್ನು ಎತ್ತಿ ಹಿಡಿದಿದೆ. ಕಳೆದ ಸಿನಿಮಾಗಿಂದ ಹೆಚ್ಚಿನ ಸಂಗತಿ ಇಲ್ಲಿ ತೋರಿಸಲಾಗಿದೆ.
Rajasaab OTT: ಪ್ರಭಾಸ್ ಅಭಿನಯದ ರಾಜಾಸಾಬ್ ಚಿತ್ರವು ಇದೀಗ OTTಯಲ್ಲಿ ರಿಲೀಸ್ ಆಗಲಿದೆ. ಹಾಗಾದ್ರೆ ಯಾವಾಗ? ಎಲ್ಲಿ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.
CCL 2026 Semifinal: ಕರ್ನಾಟಕ vs ತಮಿಳುನಾಡು ಕಾದಾಟ: ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಯಾರು ಬಲಾಢ್ಯ?
ಸಿಸಿಎಲ್ ಸೀಸನ್ 12 ಅಂತಿಮ ಘಟ್ಟದತ್ತ ಸಾಗಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. 4 ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಆಡಿದ 3 ಪಂದ್ಯ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮೊದಲ ಸ್ಥಾನದಲ್ಲಿದೆ. ಒಂದು ಪಂದ್ಯ ಗೆದ್ದು ಅದೃಷ್ಟದಿಂದ ಸೆಮಿಫೈನರ್ ಹಂತಕ್ಕೆ ಚೆನ್ನೈ ಕಿಂಗ್ಸ್ ತಂಡ ಎಂಟ್ರಿಯಾಗಿದೆ. ಎರಡೂ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಎದಿರುಬದಿರಾಗುತ್ತಿವೆ. ನಾಳೆ(ಜನವರಿ
Ranveer Singh: ದೀಪಿಕಾ ಗಂಡನಿಗೆ ಶೀಘ್ರವೇ ನೋಟಿಸ್? ವಿಚಾರಣೆಗೆ ಬೆಂಗಳೂರಿಗೆ ಬರ್ತಾರಾ ಧುರಂಧರ್ ಹೀರೋ?
ರಣವೀರ್ ಸಿಂಗ್ ವಿರುದ್ಧ ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು FIR ದಾಖಲಾಗಿದೆ. ಶೀಘ್ರ ನೋಟೀಸ್ ಕಳುಹಿಸುವ ಸಾಧ್ಯತೆ ಇದೆಯಾ?
Darshan: ಅಣ್ಣ ದರ್ಶನ್ಗಾಗಿ ವೀಭದ್ರನಲ್ಲಿ ವಿಶೇಷ ಪೂಜೆ, ಸಂಕಲ್ಪ! ಇಷ್ಟಾರ್ಥ ಸಿದ್ಧಿಸಿ ಶೀಘ್ರ ಹೊರ ಬರ್ತಾರಾ ನಟ?
ದಿನಕರ್ ತೂಗುದೀಪ ಇಷ್ಟಾರ್ಥ ಸಿದ್ಧಿಯಾಗುತ್ತಾ? ಅಣ್ಣ ಆದಷ್ಟು ಬೇಗ ಹೊರ ಬರಲಿ ಎಂಬ ಸಂಕಲ್ಪ ನಿಜವಾಗುತ್ತಾ? ದರ್ಶನ್ ಬರ್ತ್ಡೇ ವೇಳೆಯಾದ್ರೂ ರಿಲೀಸ್ ಆಗ್ಬಹುದಾ?
Sunny Deol: 60ರ ನಂತರ ಅದೃಷ್ಟ ಖುಲಾಯಿಸಿತಾ? ಬ್ಯಾಕ್ To ಬ್ಯಾಕ್ ಹಿಟ್
ಸನ್ನಿಡಿಯೋಲ್ ಗದರ್-2 ನಂತರ ಜಾಟ್ ಮತ್ತು ಬಾರ್ಡರ್-2 ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದು, ಬಾರ್ಡರ್-2 4 ದಿನಗಳಲ್ಲಿ 200 ಕೋಟಿ ಗಳಿಸಿ 300 ಕೋಟಿ ಕ್ಲಬ್ ಕಡೆ ಸಾಗುತ್ತಿದೆ.
Amrutaanjan: ನಕ್ಕು ನಗಿಸೋ ಅಮೃತ ಅಂಜನ್! ಯಶ್ ಸಪೋರ್ಟ್ ಮಾಡಿದ ಸಿನಿಮಾ ಹೇಗಿದೆ?
ಅಮೃತಾಂಜನ್ ಶಾರ್ಟ್ ವೀಡಿಯೋಸ್ ಮೂಲಕ ಟ್ರೆಂಡ್ ಸೆಟ್ಟರ್ ಆದ ಹುಡುಗರು ಈಗ ಅಮೃತ ಅಂಜನ್ ಸಿನಿಮಾ ತೆರೆಗೆ ತರುತ್ತಿದ್ದಾರೆ. ಟ್ರೈಲರ್ ಬಿಡುಗಡೆಯಾಗಿ ಹೊಸ ಟ್ರೆಂಡ್ ನಿರೀಕ್ಷೆ ಮೂಡಿಸಿದೆ.
Pawan Kalyan: ಪವನ್ ಕಲ್ಯಾಣ್ ತಮ್ಮ ತಾಯಿ ಅಂಜನಾ ದೇವಿ ಹುಟ್ಟುಹಬ್ಬದ ಪ್ರಯುಕ್ತ ವಿಶಾಖಪಟ್ಟಣಂನ ಇಂದಿರಾ ಗಾಂಧಿ ಪ್ರಾಣಿ ಪಾರ್ಕ್ನಲ್ಲಿ ಎರಡು ಜಿರಾಫೆಗಳನ್ನು ದತ್ತು ಪಡೆದಿದ್ದಾರೆ.
Gatha Vaibhava OTT: ಓಟಿಟಿಗೆ ಲಗ್ಗೆ ಇಟ್ಟ ಸಿಂಪಲ್ ಸುನಿ 'ಗತ ವೈಭವ'; 4 ವಿಭಿನ್ನ ಕಥೆಗಳನ್ನು ಎಲ್ಲಿ ನೋಡ್ಬಹುದು?
ಸ್ಯಾಂಡಲ್ವುಡ್ನಲ್ಲಿ ಸಿಂಪಲ್ ಆಗಿ ಕಥೆ ಹೇಳಿ ಪ್ರೇಕ್ಷಕರನ್ನು ರಂಜಿಸುವ ನಿರ್ದೇಶಕ ಸಿಂಪಲ್ ಸುನಿ. ಪ್ರೇಕ್ಷಕರನ್ನು ಭಾವನಾತ್ಮಕವಾಗಿ ತಮ್ಮ ಸಿನಿಮಾದಿಂದ ಸೆಳೆಯುತ್ತಾರೆ. ಸ್ಟಾರ್ಗಳಿಗಿಂತ ಹೆಚ್ಚಾಗಿ ಕತೆ, ಚಿತ್ರಕತೆ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಈ ಕಾರಣಕ್ಕೆ ಸಿಂಪಲ್ ಸುನಿ ಸಿನಿಮಾಗಳನ್ನು ಪ್ರೇಕ್ಷಕರ ಜೊತೆ ಸಿನಿಮಾ ಮಂದಿ ಕೂಡ ಅಷ್ಟೇ ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ಇತ್ತೀಚೆಗೆ ಸಿಂಪಲ್ ಸುನಿ ತಮ್ಮ
ರಶ್ಮಿಕಾ ಮಂದಣ್ಣ ರಾಮ್ ಚರಣ್ ನಟನೆಯ ಪೆದ್ದಿ ಸಿನಿಮಾದಿಂದ ಹೊರಬಂದಿದ್ದಾರೆ, ಮೃಣಾಲ್ ಠಾಕೂರ್ ಎಂಟ್ರಿ ಕೊಟ್ಟಿದ್ದಾರೆ. ರಶ್ಮಿಕಾ ವೈಯಕ್ತಿಕ ಜೀವನದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
The Raja Saab OTT: ಓಟಿಟಿಗೆ 'ರಾಜಾಸಾಬ್'; ಪ್ರಭಾಸ್ ಕಾಮಿಡಿ ಹಾರರ್ ಥ್ರಿಲ್ಲರ್ ಎಲ್ಲಿ ನೋಡ್ಬೋದು
ಮಾರುತಿ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಬಹುಕೋಟಿ ವೆಚ್ಚದ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಭರ್ಜರಿ ಓಪನಿಂಗ್ ಪಡೆದಿದ್ದ ಸಿನಿಮಾ ಬಳಿಕ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಇದೀಗ ಸಿನಿಮಾ ಓಟಿಟಿಗೆ ಬರ್ತಿದೆ. ವಿಪರ್ಯಾಸ ಅಂದ್ರೆ 25 ದಿನ ಪೂರೈಸುತ್ತಿದ್ದಂತೆ 'ದಿ ರಾಜಾಸಾಬ್' ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. ಈ
Darshan: ಈ ವರ್ಷ ಬರ್ತ್ಡೇಗೆ ಹೊರಗೆ ಬರ್ತಾರಾ ದರ್ಶನ್? ಆಸೆಯಲ್ಲಿ ಕಾಯ್ತಿದ್ದಾರೆ ಸೆಲೆಬ್ರಿಟಿಸ್
ದಾಸ ದರ್ಶನ್ ಜೈಲಲ್ಲಿದ್ದು ಹುಟ್ಟುಹಬ್ಬಕ್ಕೆ ಆಚೆ ಬರ್ತಾರೋ ಇಲ್ಲವೋ ಸ್ಪಷ್ಟವಿಲ್ಲ. ಆದರೆ ಅಭಿಮಾನಿಗಳು ಆಸೆಯಿಂದ ಕಾಯುತ್ತಿರುವುದಂತೂ ನಿಜ.
Nandagokula: ನಂದಗೋಕುಲದಲ್ಲಿ ಬಿರುಗಾಳಿ: ಸುಖ ಸಂಸಾರಕ್ಕೆ ಸುಳಿ ಸುತ್ತಿದ ಆ ಒಂದು ರಹಸ್ಯ…
ಕನ್ನಡ ಕಿರುತೆರೆಯ ಲೋಕದಲ್ಲಿ ಪ್ರತಿದಿನವೂ ಹೊಸ ಹೊಸ ಹವಾ ಸೃಷ್ಟಿಯಾಗುತ್ತಲೇ ಇರುತ್ತದೆ. ಬಣ್ಣದ ಲೋಕದ ಈ ಮಾಯಾಜಾಲದಲ್ಲಿ ಇಂದು ನಗು ಇರುತ್ತದೆ, ನಾಳೆ ಅಳು ಇರುತ್ತದೆ. ಪ್ರೇಕ್ಷಕರು ಯಾವುದನ್ನು ಅತಿಯಾಗಿ ಪ್ರೀತಿಸುತ್ತಾರೋ, ಅಲ್ಲಿಯೇ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಇದು ಕೇವಲ ಕಥೆಯಲ್ಲ, ಮನೆ ಮನೆಯ ಮಾತಾಗಿರುವ ಭಾವನೆಗಳ ಸಂಗಮ. ಸಿನಿಮಾ ಶೈಲಿಯ ಮೇಕಿಂಗ್ ಮತ್ತು ಅದ್ಭುತ ತಾರಾಗಣದಿಂದ
Gatha Vaibhava Movie: ಪುನರ್ಜನ್ಮದ ಕಥೆ ಹೇಳಿದ ಗತವೈಭವ! ಈಗ ಒಟಿಟಿಯಲ್ಲಿ ಲಭ್ಯ, ಎಲ್ಲಿ ಸ್ಟ್ರೀಮಿಂಗ್?
ಸಿಂಪಲ್ ಸುನಿ ಡೈರೆಕ್ಷನ್ ಮಾಡಿರೋ ಗತವೈಭವ ಚಿತ್ರ ಓಟಿಟಿಗೆ ಬಂದಿದೆ. ಆಶಿಕಾ ರಂಗನಾಥ್ ಮತ್ತು ದುಷ್ಯಂತ್ ಅಭಿನಯದ ಈ ಈ ಚಿತ್ರದ ಓಟಿಟಿಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
Amruthaanjan Review By Kirik Keerthi: ಬೆಳ್ಳಿ ಪರದೆ ಮೇಲೆ ಯೂಟ್ಯೂಬ್ ತಾರೆಯ ಕಾಮಿಡಿ ದರ್ಬಾರ್!
2026 ಪ್ರತಿ ವರ್ಷದಂತೆ ಕನ್ನಡ ಚಿತ್ರರಂಗಕ್ಕೆ ಹೇಳಿಕೊಳ್ಳುವಂತಹ ಆರಂಭವೇನು ಸಿಕ್ಕಿಲ್ಲ. ಈ ತಿಂಗಳು ನಿರೀಕ್ಷೆ ಮಾಡಿದ್ದ ಎರಡು ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ. ಆದರೆ, ತಿಂಗಳ ಕೊನೆಯಲ್ಲಿ ಯೂಟ್ಯೂಬ್ ಸ್ಟಾರ್ಗಳ ಸಿನಿಮಾ 'ಅಮೃತ ಅಂಜನ್' ಸಿನಿಮಾ ಥಿಯೇಟರ್ಗೆ ಲಗ್ಗೆ ಇಲ್ಲಿದೆ. ಇಲ್ಲಿವರೆಗೂ ಯೂಟ್ಯೂನ್ಗಳಲ್ಲಿ ಶಾರ್ಟ್ ಫಿಲ್ಮ್ ಮಾಡುತ್ತಿದ್ದವರು ಸಿನಿಮಾ ಮಾಡಿದ್ದು, ಇವರ ಫಾಲೋವರ್ಸ್ಗೆ ಎಂಟರ್ಟೈನ್ಮೆಂಟ್ ಕೊಡುವುದಕ್ಕೆ
Jayaram: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕಾಂತಾರ ನಟನ ಹೆಸರು! ಸಾಕ್ಷಿಯಾಗ್ತಾರಾ ಜಯರಾಮ್?
ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ನಟ ಜಯರಾಮ್ ಅವರ ಹೇಳಿಕೆಯನ್ನು ದಾಖಲಿಸಿದೆ. ಚೆನ್ನೈಯಲ್ಲಿರುವ ಅವರ ಮನೆಗೆ ಹೋಗಿ ಹೇಳಿಕೆ ಪಡೆಯಲಾಗಿದೆ.
Border 2 Box Office Day 7 : 68ನೇ ವರ್ಷದಲ್ಲಿ ಅಬ್ಬರಿಸಿದ ಸನ್ನಿ ಡಿಯೋಲ್-ಬಾಲಿವುಡ್ನಲ್ಲಿ ಬಾರ್ಡರ್ 2 ಕ್ರಾಂತಿ
ಬಾಲಿವುಡ್ನಲ್ಲಿ ಕಳೆದ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಛಾವಾ ಸೇರಿ ಕೆಲ ಬೆರಳಣಿಕೆಯ ಚಿತ್ರಗಳನ್ನು ಹೊರತು ಪಡಿಸಿದರೆ ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದವು. ಈ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್ಗಳ ಅಬ್ಬರ ಕಂಡು ಬಾಲಿವುಡ್ನ ಬೆಚ್ಚಿ ಬಿದ್ದಿತ್ತು. ಆದರೆ..
Prakash Raj On Banned Palestine Film | ಫಿಲ್ಮ್ ಫೆಸ್ಟ್ ನಲ್ಲಿ ಪ್ಯಾಲೆಸ್ಟೀನಿಯನ್ ಪದ್ಯ ಓದಿದ ಪ್ರಕಾಶ್ ರಾಜ್
Prakash Raj On Banned Palestine Film | ಫಿಲ್ಮ್ ಫೆಸ್ಟ್ ನಲ್ಲಿ ಪ್ಯಾಲೆಸ್ಟೀನಿಯನ್ ಪದ್ಯ ಓದಿದ ಪ್ರಕಾಶ್ ರಾಜ್
Rachita Ram: ಬ್ಯಾಚುಲರ್ ಲೈಫ್ಗೆ ಗುಡ್ ಬೈ ಹೇಳ್ತಾರಾ ಡಿಂಪಲ್ ಕ್ವೀನ್? ಈ ವರ್ಷವೇ ಮದುವೆ ಆಗ್ತಾರಾ ರಚಿತಾ?
ರಚಿತಾ ರಾಮ್ ಈ ವರ್ಷವೇ ತಮ್ಮ ಬ್ಯಾಚುಲರ್ ಲೈಫ್ಗೆ ಗುಡ್ ಬಾಯ್ ಹೇಳ್ತಾರಾ? ಮದುವೆ ಬಗ್ಗೆ ರಚಿತಾ ರಾಮ್ ಈಗ ಹೇಳೋದು ಏನು? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Amruthaanjan Movie: ಹೊಸಬರ ಸಿನಿಮಾಗೆ ರಾಕಿಂಗ್ ಸ್ಟಾರ್ ಬೆಂಬಲ! ಯಾವ ಮೂವಿ?
ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರವೊಂದಕ್ಕೆ ವಿಶ್ ಮಾಡಿದ್ದಾರೆ. ಸ್ಟೇಟಸ್ ಹಾಕಿ ಎನ್ಕರೇಜ್ ಮಾಡಿದ್ದಾರೆ. ಇಡೀ ಚಿತ್ರ ತಂಡದ ಕೆಲಸ ನೋಡಿದ್ದೇನೆ. ನಿಮ್ಮ ಈ ಹೊಸ ಕನಸು ಇತರರಿಗೂ ಸ್ಪೂರ್ತಿ ಆಗಲಿ ಅಂತಲೇ ಹೇಳಿದ್ದಾರೆ. ಯಶ್ ಇನ್ನು ಸಾಕಷ್ಟು ವಿಷಯ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
'ಅಗ್ನಿಸಾಕ್ಷಿ' ವಿಲನ್ ಈಗ 'ವಸುದೇವ ಕುಟುಂಬ'ದ ಹೀರೋ; ಕಿರುತೆರೆ ತಾರೆ ಭಗತ್ ಹಿನ್ನೆಲೆಯೇನು?
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಗರಿಬೊಮ್ಮನಹಳ್ಳಿಯ ಯುವ ಪ್ರತಿಭೆ ಭಗತ್, ಇಂದು ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಜನಪ್ರಿಯ ನಟ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿ, ಒಂದು ವರ್ಷ ವೃತ್ತಿಜೀವನದಲ್ಲಿ ತೊಡಗಿಸಿಕೊಂಡಿದ್ದರೂ, ಅವರ ಮನಸ್ಸು ಮಾತ್ರ ಸದಾ ನಟನೆಯತ್ತ ತುಡಿಯುತ್ತಿತ್ತು. ಶಾಲಾ-ಕಾಲೇಜು ದಿನಗಳಿಂದಲೇ ರಂಗಭೂಮಿಯ ಸೆಳೆತಕ್ಕೆ ಒಳಗಾಗಿದ್ದ ಇವರು, ಕನಸನ್ನು ಬೆನ್ನಟ್ಟಿ ಬೆಂಗಳೂರಿಗೆ ಬಂದು ಇಂದು
Kannada Movies: ಒಂದಲ್ಲ..ಎರಡಲ್ಲ...ಈ ವಾರ 8 ಕನ್ನಡ ಸಿನಿಮಾ ರಿಲೀಸ್! ಹೊಸಬರ ಸಿನಿಮಾಗೆ ಯಶ್ ಸಪೋರ್ಟ್
ಕನ್ನಡದ 8 ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ. ಈ ಚಿತ್ರಗಳಲ್ಲಿ ಉಪ್ಪಿ-ರಮ್ಯಾ ನಟನೆಯ ರಕ್ತಕಾಶ್ಮೀರ ಇದೆ. ಚೌಕಿದಾರ್ ಚಿತ್ರವೂ ಇದೆ. ಹೊಸಬರ ಅಮೃತಅಂಜನ್ ಚಿತ್ರವೂ ಇದೆ. ಈ ಎಲ್ಲ ಚಿತ್ರಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
Cult Box Office Day 7: ₹16 ಲಕ್ಷಕ್ಕೆ ಕುಸಿದ 7ನೇ ದಿನದ 'ಕಲ್ಟ್' ಕಲೆಕ್ಷನ್; ಇಲ್ಲಿವರೆಗೂ ಗಳಿಸಿದ್ದೆಷ್ಟು?
ಕಳೆದ ವಾರ ಸ್ಯಾಂಡಲ್ವುಡ್ನಿಂದ ಎರಡು ಸಿನಿಮಾಗಳು ರಿಲೀಸ್ ಆಗಿದ್ದವು. ದುನಿಯಾ ವಿಜಯ್, ರಚಿತಾ ರಾಮ್ ನಟನೆಯ 'ಲಾಂಡ್ಲಾರ್ಡ್' ಒಂದಾದರೆ, ಇನ್ನೊಂದು ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ 2ನೇ ಸಿನಿಮಾ 'ಕಲ್ಟ್'. ಈ ಎರಡೂ ಸಿನಿಮಾಗಳಲ್ಲೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಈ ಕಾರಣ ಎರಡೂ ಸಿನಿಮಾಗಳ ಬಾಕ್ಸಾಫೀಸ್ನಲ್ಲಿ ಎಷ್ಟು ಸದ್ದು
Kiccha Sudeep | Pream | ನಂಗೆ ಆ ಬೈಗುಳ ಕಲಿಸಿದ್ದೇ ಪ್ರೇಮ್ ಕೇಳಿ ಬೇಕಾದ್ರೆ | N18S
Kiccha Sudeep | Pream | ನಂಗೆ ಆ ಬೈಗುಳ ಕಲಿಸಿದ್ದೇ ಪ್ರೇಮ್ ಕೇಳಿ ಬೇಕಾದ್ರೆ | N18S
58ರ ಹರೆಯದಲ್ಲೂ ಮಾಧುರಿ ದೀಕ್ಷಿತ್ ಸುಂದರಿ? 'ಧಕ್ ಧಕ್' ಬೆಡಗಿಯ ತ್ವಚೆಯ ಕಾಂತಿಯ ಗುಟ್ಟೇನು?
ಬಣ್ಣದ ಲೋಕದಲ್ಲಿ ಮಿಂಚುವುದು ಸುಲಭವಲ್ಲ. ಇಲ್ಲಿ ಮುಖದ ಮೇಲಿನ ಒಂದು ಸಣ್ಣ ಗೆರೆ ಕೂಡ ದೊಡ್ಡ ಚರ್ಚೆಗೆ ಗ್ರಾಸವಾಗುತ್ತದೆ. ನಟಿಯರು ತಮ್ಮ ಅಂದವನ್ನು ಉಳಿಸಿಕೊಳ್ಳಲು ಏನೆಲ್ಲಾ ಕಷ್ಟಪಡುತ್ತಾರೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಆದರೆ ದಶಕಗಳು ಕಳೆದರೂ ಕಿಂಚಿತ್ತೂ ಅಂದ ಕಡಿಮೆ ಮಾಡಿಕೊಳ್ಳದ ನಟಿಯರು ಬೆರಳಣಿಕೆಯಷ್ಟು ಮಾತ್ರ ಇದ್ದಾರೆ. ಅವರ ನಗು ಅದೆಷ್ಟೋ ಹೃದಯಗಳನ್ನು ಗೆದ್ದಿದೆ. ಅವರ
ನಗರದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇಂದು ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ತೋರಿಸಬೇಕು. ಕನ್ನಡದ ಮಟ್ಟಿಗೆ ಡಾ. ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯವಿತ್ತು ಎಂದು ಹೇಳಿದರು. ಇಂದಿನಿಂದ ಫೆಬ್ರವರಿ 6 ರ ವರೆಗೆ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಸುಮಾರು 70 ದೇಶಗಳ ಆಯ್ದ
Varanasi Movie: ರಾಜಮೌಳಿ-ಮಹೇಶ್ ಬಾಬು 'ವಾರಾಣಸಿ' ಚಿತ್ರದ ರಿಲೀಸ್ ಡೇಟ್ ವೈರಲ್; ಅಧಿಕೃತ ಅನೌನ್ಸ್ ಬಾಕಿ
ಟಾಲಿವುಡ್ನ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ವಾರಾಣಸಿ ಚಿತ್ರದ ರಿಲೀಸ್ ಡೇಟ್ ಏನು ಅನ್ನೋದು ಗೊತ್ತಾಗಿದೆ. ಆ ಡೇಟ್ ಯಾವುದು ಅನ್ನೋದು ಇದೀಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಅದರ ಸುತ್ತ ಇರೋ ವೈರಲ್ ನ್ಯೂಸ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
Film Festival: ರಾಜ್ಕುಮಾರ್ ಸಿನ್ಮಾದಲ್ಲಿ ಎಲ್ಲಾ ಇತ್ತು, ಆದ್ರೆ ಈಗ? ಫಿಲ್ಮ್ ಫೆಸ್ಟಿವಲ್ನಲ್ಲಿ ಸಿಎಂ ಮಾತು
ಚಲನ ಚಿತ್ರಗಳಲ್ಲಿ ವಾಸ್ತವ ವಿಷಯವನ್ನೆ ತೋರಬೇಕು. ಸಮಾಜದ ಅಂಕುಡೊಂಕು ತಿದ್ದುವ ಕೆಲಸವೂ ಆಗಬೇಕು. ರಾಜ್ಕುಮಾರ್ ಚಿತ್ರಗಳಲ್ಲಿ ಇವೆಲ್ಲ ಇರುತ್ತಿದ್ದವು. ಆದರೆ, ಈಗೀನ ಸಿನಿಮಾಗಳು ಆ ಕೆಲಸ ಮಾಡ್ಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿರೋ ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡಿವೈನ್ ಸ್ಟಾರ್ ರಿಷಬ್ ಶೆಟ್ರು ತಮ್ಮ ಕಾಂತಾರ ಕನಸನ್ನ ಹೇಗೆ ಸಾಕಾರಗೊಳಿಸಿಕೊಂಡರು. ಮಹಾನ್ ಕಲಾವಿದರಿಗೂ ರಿಹರ್ಸಲ್ ಕೊಟ್ಟು ಅದ್ಹೇಗೆ ಕಾಂತಾರ ಮಾಡಿದರು? ಈ ಎಲ್ಲ ಕುತೂಹಲವನ್ನು ಮೂಡಿಸೋ ಕೆಲವು ಫೋಟೋಗಳು ಇದೀಗ ಗಮನ ಸೆಳೆಯುತ್ತಿವೆ.ಇವುಗಳನ್ನ ರಿಷಬ್ ಶೆಟ್ರೇ ಹಂಚಿಕೊಂಡಿದ್ದಾರೆ. ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
Nandamuri Family: ಎನ್ಟಿಆರ್ ಕುಟುಂಬದ ಅತ್ಯಂತ ಶ್ರೀಮಂತ ಹೀರೋ ಯಾರು ಗೊತ್ತಾ? ಆತನ ಒಟ್ಟು ಆಸ್ತಿ ₹1000 ಕೋಟಿ!
ಎನ್ಟಿಆರ್ ವಂಶಸ್ಥರು ಹೀರೋಗಳಾಗಿ, ನಿರ್ಮಾಪಕರಾಗಿ, ಡಬ್ಬಿಂಗ್ ಸ್ಟುಡಿಯೋ ಮತ್ತು ಥಿಯೇಟರ್ ಮಾಲೀಕರಾಗಿ ಉದ್ಯಮವನ್ನು ಪ್ರವೇಶಿಸಿದರು ಮತ್ತು ಅವರೆಲ್ಲರೂ ಚಲನಚಿತ್ರ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಮೊಮ್ಮಕ್ಕಳು ಸಹ ಉದ್ಯಮದಲ್ಲಿ ಮುಂದುವರೆದಿದ್ದಾರೆ.
₹60 ಲಕ್ಷ ಹಣ, ಒಂದು ಕಾರ್ ಗೆದ್ದ ಗಿಲ್ಲಿ ಬಿಗ್ಬಾಸ್ ಮನೆಗೆ ಹೋಗಲು ಖರ್ಚು ಮಾಡಿದ್ದು ಇಷ್ಟೇನಾ?
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್. ದೊಡ್ಮನೆ ಒಳಗೆ ಹೋಗಬೇಕು ಎನ್ನುವುದು ಸಾಕಷ್ಟು ಜನರ ಕನಸು. ದಿನದ 24 ಗಂಟೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತೇವೆ. ಅದಕ್ಕಾಗಿ ಚೆಂದದ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂದು ಬಿಗ್ಬಾಸ್ ಸ್ಪರ್ಧಿಗಳು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ. ಇತ್ತೀಚೆಗೆ ಪಿಆರ್ ಮಾಡಲು, ಡಿಸೈನರ್ ಕಾಸ್ಟ್ಯೂಮ್ಗಳಿಗಾಗಿ ಬಿಗ್ಬಾಸ್ ಸ್ಪರ್ಧಿಗಳು ಲಕ್ಷ ಲಕ್ಷ ವ್ಯಯಿಸುತ್ತಿರುವುದನ್ನು ಹೇಳಿಕೊಳ್ಳುತ್ತಿದ್ದಾರೆ.
CCL 2026: ಮೈಸೂರಿನಲ್ಲಿ ನಮ್ಮನ್ನು ಸೋಲಿಸಿದ್ರು, ತಮಿಳುನಾಡಲ್ಲೇ ಚೆನ್ನೈ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಳ್ತೀವಿ
ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ಚೆನ್ನೈ ಕಿಂಗ್ಸ್ ತಂಡಗಳು ಸಿಸಿಎಲ್ ಸೆಮಿಫೈನಲ್ ಪ್ರವೇಶಿಸಿವೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಲೀಗ್ ಹಂತದಲ್ಲಿ ಆಡಿದ 3 ಪಂದ್ಯಗಳನ್ನು ಗೆದ್ದು ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 3 ಪಂದ್ಯಗಳಲಲಿ ಒಂದು ಪಂದ್ಯ ಮಾತ್ರ ಗೆದ್ದು ಚೆನ್ನೈ ಕಿಂಗ್ಸ್ 4ನೇ ಸ್ಥಾನದಲ್ಲಿದೆ. ಬೆಂಗಾಲ್ ಟೈಗರ್ಸ್ ಆಡಿದ 3
Kichcha Sudeepa: ರಕ್ಕಸ ಪುರದೊಳ್ ಎಂದರೆ ಏನು? ಟೈಟಲ್ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ ಸುದೀಪ್!
ರಾಜ್ ಬಿ ಶೆಟ್ಟಿ ಅವರ ಸಿನಿಮಾ ಟೈಟಲ್ ಬಾಯಲ್ಲಿ ಹೇಳೋಕೆ ಬರೋದಿಲ್ಲ. ಗರುಡ ಗಮನ ಹೇಳೋಕೆ ಎರಡು ವಾರ ತೆಗೆದುಕೊಂಡಿದ್ದೇನೆ. ಅದೇ ರೀತಿ ರಕ್ಕಸಪುರದೋಳ್ ಹೇಳೋಕು ಎರಡು ಸಲ ಚೆಕ್ ಮಾಡಿದ್ದೇನೆ. ಆ ರೀತಿಯ ಟೈಟಲ್ ಇರೋ ಶೆಟ್ರ ಸಿನಿಮಾ ಹಿಟ್ ಆಗಿವೆ. ಹೀಗೆ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಇದನ್ನ ಎಲ್ಲಿ ಹೇಳಿದರು? ಯಾಕೆ ಹೇಳಿದರು? ಅನ್ನುವ ವಿವರ ಇಲ್ಲಿದೆ ಓದಿ.
ಬಾಲಿವುಡ್ ನಟ ಜಾನ್ ಅಬ್ರಾಹಂಗೆ ಏನಾಗಿದೆ? ಆರೋಗ್ಯವಾಗಿದ್ದಾರಾ ಮಸಲ್ ಮ್ಯಾನ್?
ಬಾಲಿವುಡ್ನ ಹಂಡ್ಸಮ್ ಹೀರೋಗಳಲ್ಲಿ ಮಸಲ್ ಮ್ಯಾನ್ ಜಾನ್ ಅಬ್ರಹಾಂ ಕೂಡ ಒಬ್ಬರು. ತಮ್ಮ ದೇಹಾದಾಡ್ಯತೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟನೀತ. ಇತ್ತೀಚೆಗೆ ದೇಶಭಕ್ತಿಯನ್ನು ಸಾರುವ ಹಲವು ಸಿನಿಮಾಗಳಲ್ಲಿ ನಟಿ ಭಾರತೀಯರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಜಾನ್ ಅಬ್ರಹಾಂ ಅವರ ಕೆಲವ ಫೋಟೊಗಳು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿವೆ. ಜಾನ್ ಅಬ್ರಹಾಂ ಸದಾ ಸುದ್ದಿಯಲ್ಲಿ ಇರುವ ನಟ.
ಕಿಚ್ಚ ಸುದೀಪ್ ಕ್ರಿಕೆಟ್ ಮೈದಾನದಲ್ಲಿ ಬೈದಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ, ರಕ್ಕಸಪುರದೋಳ್ ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿ ಈ ವಿಚಾರ ತೆಗೆದ ಜೋಗಿ ಸಖತ್ ಆಗಿಯೇ ಕಾಲೆಳೆಸಿಕೊಂಡಿದ್ದಾರೆ. ಕಿಚ್ಚನ ಮಾತುಗಳ ಇತರ ವಿವರ ಇಲ್ಲಿದೆ ಓದಿ.
CCL ಪಂದ್ಯದ ವೇಳೆ ಕಿಚ್ಚ ಸುದೀಪ್ ಕೆಟ್ಟ ಪದ ಬಳಕೆ.. ಅದಕ್ಕೆ ಜೋಗಿ ಪ್ರೇಮ್ ಕಾರಣ
ಕಿಚ್ಚ ಸುದೀಪ್ ಸ್ಯಾಂಡಲ್ವುಡ್ನ ಪ್ರಬುದ್ಧ ನಟ. ಒಂದೊಂದು ಪದವನ್ನು ಅಳೆದು ತೂಗಿ ಮಾತಾಡುತ್ತಾರೆ. ಒಂದೊಂದು ಪದವೂ ತೂಕದಿಂದ ಕೂಡಿರುತ್ತೆ. ಹೀಗಾಗಿ ಕಿಚ್ಚ ಸುದೀಪ್ ಮಾತುಗಳನ್ನು ಯಾರೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಕಿಚ್ಚನ ಮಾತುಗಳಿಗೆ ಒಂದು ಗತ್ತು ಇದೆ. ಹಾಗೇ ಇಡೀ ಚಿತ್ರರಂಗ ಸೇರಿದಂತೆ ಅಭಿಮಾನಿಗಳು ಕೂಡ ಗೌರವದಿಂದ ಕಾಣುತ್ತಾರೆ. ಬಿಗ್ ಬಾಸ್ ಮುಗಿಸಿ, ಸಿಸಿಎಲ್ ಪಂದ್ಯಗಳಲ್ಲಿ ಬ್ಯುಸಿಯಾಗಿರುವ ಕಿಚ್ಚ

24 C