Amruthadhaare ; ಮಲ್ಲಿಯನ್ನೂ ಗೌತಮ್ ಕಾಪಾಡಿದರೂ ಡ್ಯಾಮೇಜ್ ಆಯ್ತು ಇಮೇಜ್ - ಕಿಡಿ ಕಾರಿದ ಪಾರ್ಥ
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಯ ಕನಸಿಗೆ ಕಲ್ಲು ಹಾಕುವ ಪ್ರಯತ್ನವನ್ನು ಜೈದೇವ್ ಮಾಡಿದ್ದಾನೆ. ತನ್ನ ಚೇಲಾಗಳನ್ನು ಮಲ್ಲಿಯ ಹಿಂದೆ ಕಳಿಸಿದ್ದಾನೆ. ಮಲ್ಲಿ ರೌಡಿಗಳ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ವಿಫಲವಾಗಿ ಸಿಕ್ಕಿಕೊಂಡಿದ್ದಾಳೆ. ಆದರೆ ಸಿಕ್ಕಿಹಾಕಿಕೊಳ್ಳುವ ಮೊದಲು ಗೌತಮ್ ಗೆ ಕರೆ ಮಾಡಿ ಎಲ್ಲ ವಿಷಯ ಹೇಳಿದ್ದಾಳೆ. ಮಲ್ಲಿಯ ಕೈ ಸುಡುವಂತೆ ಜೈದೇವ್ ಹೇಳಿದ್ದು ತಮ್ಮ ಬಾಸ್
\ತ್ರಿಶಾ ಯಾರಿಗೂ ಉತ್ತರಿಸುವ ಅಗತ್ಯವಿಲ್ಲ\ ನಟಿಯ ಬೆಂಬಲಕ್ಕೆ ನಿಂತ ಖುಷ್ಬೂ ಸುಂದರ್
ನಟಿ ತ್ರಿಷಾ ಕೃಷ್ಣನ್ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಮುಂಚೂಣಿ ಚರ್ಚಾ ವಿಷಯ. ಚುನಾವಣಾ ದಿನಾಂಕಗಳಿಗಿಂತಲೂ ಹೆಚ್ಚಾಗಿ, ಮತ ಎಣಿಕೆ ದಿನದಂದು ತ್ರಿಷಾ ಹುಟ್ಟುಹಬ್ಬ ಎಂಬ ಸುದ್ದಿ ವೈರಲ್ ಆಗಿತ್ತು. ಈ ಕುರಿತು ಹರಡಿದ ವದಂತಿಗಳಿಗೆ ನಟಿ ಖುಷ್ಬೂ ಪ್ರತಿಕ್ರಿಯಿಸಿದ್ದಾರೆ. ನಟ ವಿಜಯ್ ಪತ್ನಿ ಸಂಗೀತಾ 'ಪತಿಯ ಅಕ್ರಮ ಸಂಬಂಧ' ಆರೋಪಿಸಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ನಂತರ, ಎಜಿಎಸ್
Akash Box Office: 3 ದಿನಗಳಲ್ಲಿ ಪುನೀತ್ ರಾಜ್ಕುಮಾರ್ 'ಆಕಾಶ್' ಗಳಿಸಿದ್ದೆಷ್ಟು? ಕೋಟಿ ದಾಟಿತೇ?
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಬರ್ತ್ಡೇ ಹಿನ್ನೆಲೆಯಲ್ಲಿ ಸಿಲ್ವರ್ ಜುಬಿಲಿ ಪ್ರದರ್ಶನ ಕಂಡ 'ಆಕಾಶ್' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅಪ್ಪು ಅಭಿಮಾನಿಗಳು ಮತ್ತೆ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಕಮ್ ಆಕ್ಷನ್ ಸಿನಿಮಾ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಥಿಯೇಟರ್ಗೆ ಬಂದು ಸಿನಿಮಾವನ್ನು ನೋಡುತ್ತಿದ್ದಾರೆ. ರಿ-ರಿಲೀಸ್ ಆಗಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಹೇಶ್ ಬಾಬು ನಿರ್ದೇಶಿಸಿದ ಚೊಚ್ಚಲ ಸಿನಿಮಾ ಥಿಯೇಟರ್ನಲ್ಲಿ
ಧುರಂಧರ್ ಬಗ್ಗೆ ಹೊಟ್ಟೆ ಕಿಚ್ಚು, ರಣವೀರ್ ಸಿಂಗ್ ಕಂಡರೆ ಅಸೂಯೆ ; ಅಕ್ಷಯ್ ಕುಮಾರ್ ಮನದಲ್ಲೇನಿದೆ?
ಒಂದು ಚಿತ್ರ ಗೆದ್ದಾಗ, ಸಾಮಾನ್ಯವಾಗಿ ಛೇ ನಾನು ಆ ಚಿತ್ರದಲ್ಲಿ ಇರಬೇಕಿತ್ತು ಎಂಬ ಭಾವನೆ ಹಲವು ಸ್ಟಾರ್ ಮತ್ತು ನಾಯಕಿಯರಲ್ಲಿ ಬರುತ್ತೆ. ಇನ್ನೂ ಕೆಲ ಒಮ್ಮೆ ಇತಿಹಾಸದ ಪುಟಗಳಲ್ಲಿ ದಾಖಲಾದ ಚಿತ್ರದ ಪಾತ್ರ ಅರಸಿಕೊಂಡು ಕೂಡ ಬಂದಿರುತ್ತೆ. ಆದರೆ, ಕಾರಣಾಂತರಗಳಿಂದ ಅವಕಾಶ ಕೈ ತಪ್ಪಿರುತ್ತೆ.ಮತ್ತೊಮ್ಮೆ ಈಗೋ ನಡುವೆ ಬರುತ್ತೆ. ಒಬ್ಬರು ಕೈ ಚೆಲ್ಲುವ ಅವಕಾಶಗಳಿಂದ ಮತ್ಯಾರದ್ದೋ ಭಾಗ್ಯದ
ಯುಗಾದಿ ಹಬ್ಬದ ಸಂಭ್ರಮದಲ್ಲಿ ಮನೆ ಮಂದಿ ಜೊತೆ ನೀವು ನೋಡಬಹುದಾದ ಮಲಯಾಳಂನ 2 ಸಿನಿಮಾಗಳು
ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮದಲ್ಲಿ ಮಾರ್ಚ್ 18, 19,20ರಂದು ಮಲಯಾಳಂನ ಮೂರು ಚಿತ್ರಗಳು ಓಟಿಟಿಗೆ ಬರಲಿವೆ. ಮಕ್ಕಳಿಗೆ ಶಾಲೆ ರಜಾ ಇರುವ ಹಿನ್ನೆಲೆ ಮನೆಯಲ್ಲಿ ಎಲ್ಲರೂ ಆರಾಮಾಗಿ ಈ ಚಿತ್ರಗಳನ್ನು ನೋಡಬಹುದು. ಮನೋರಮಾ ಮ್ಯಾಕ್ಸ್, ಸನ್ NXT, ಜೀಯೋ ಹಾಟ್ಸ್ಟಾರ್ ಮತ್ತು ಜೀ5 ನಲ್ಲಿ ಕೆಲ ಸಿನಿಮಾಗಳು ಬರಲಿದ್ದು, ಪ್ಯಾನ್ ಇಂಡಿಯಾದ ಭರಾಟೆಯ ನಡುವೆ ಈ
Rashmika Mandanna: ಕೂದಲಿನಲ್ಲಿ ಇನ್ನೂ ಬಣ್ಣಗಳು ಹಾಗೆ ಇದೆ! ಹಳದಿ ಫೋಟೋಸ್ ಹಂಚಿಕೊಂಡ ರಶ್ಮಿಕಾ
Rashmika Mandanna: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಮುಗಿದು ಎರಡು ವಾರ ಕಳೆದಿದೆ. ಆದ್ರೆ ಇನ್ನೂ ಕೂಡಾ ಮದುವೆ ಸಂಭ್ರಮ ಮಾತ್ರ ಇನ್ನೂ ಮುಂದುವರಿದಿದೆ. ಇದೀಗ ರಶ್ಮಿಕಾ ಮಂದಣ್ಣ ತಮ್ಮ ಹಳದಿ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ರಾಕ್ಲೈನ್ ವೆಂಕಟೇಶ್ ಮೊಮ್ಮಗನ ವಿಶಿಷ್ಟ ಸಾಧನೆ; ರೂಬಿಕ್ಸ್ ಕ್ಯೂಬ್ನಲ್ಲಿ ವಿಶ್ವ ದಾಖಲೆ ಬರೆದ ಶಿವತೇಜ ವೈ
ಸ್ಯಾಂಡಲ್ವುಡ್ನ ಸ್ಟಾರ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಗಳಿಗಾಗಿ ಶ್ರಮಿಸುತ್ತಿದ್ದಾರೆ. ಚಿತ್ರರಂಗವನ್ನು ತನ್ನ ಕುಟುಂಬದಂತೆ ಕಾಣುವ ರಾಕ್ಲೈನ್ ಎಲ್ಲರ ಮನೆಯ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಇವರು ಕನ್ನಡ ಚಿತ್ರರಂಗದ ಅಪರೂಪದ ನಿರ್ಮಾಪಕ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಂಭ್ರಮ ಮೂಡಿನಲ್ಲಿ
Shreya Ghoshal: ಇತ್ತೀಚೆಗೆ ಸಿಂಗರ್ಗಳೇ ಯಾಕೆ ನಿವೃತ್ತಿ ತಗೋಳ್ತಿರೋದು? ಇದಕ್ಕೆ ಅದು ಕಾರಣನಾ?
Shreya Ghoshal: ಇತ್ತೀಚೆಗೆ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ (Arijit Singh) ಹಿನ್ನೆಲೆ ಗಾಯನದಿಂದ ಹಿಂದೆ ಸರಿಯುವ ನಿರ್ಧಾರವು ಅಭಿಮಾನಿಗಳಲ್ಲಿ ಮಾತ್ರವಲ್ಲ, ಇಡೀ ಮನರಂಜನಾ ಜಗತ್ತಿಗೆ ಆಘಾತ ಉಂಟುಮಾಡಿತ್ತು.ಈ ಸುದ್ದಿ ಮಾಸುವ ಮುನ್ನವೇ ಇದೀಗ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
Richest TV Actress:ಈಕೆ ಭಾರತದ ಶ್ರೀಮಂತ ಕಿರುತೆರೆ ನಟಿ; 24 ವರ್ಷದ ನಟಿಯ ಒಟ್ಟು ಆಸ್ತಿ ಎಷ್ಟು ಗೊತ್ತೇ?
ಭಾರತ ಕಿರುತೆರೆ ನಟಿಯರದ್ದೇ ಒಂದು ಪ್ರಪಂಚ. ಇವರು ಯಾವ ಸಿನಿಮಾ ನಟಿಯರಿಗೂ ಕಮ್ಕಿಯಿಲ್ಲ. ಅದರಲ್ಲೂ ಹಿಂದಿ ಕಿರುತೆರೆಯ ನಟಿಯರು ಪಡೆಯುವ ಸಂಭಾವನೆ ಸಿನಿಮಾ ನಟಿಯರಿಗೂ ಸಿಗುತ್ತೆ ಅನ್ನೋದು ಅನುಮಾನ. ಒಂದೊಂದು ಎಪಿಸೋಡ್ನಲ್ಲಿ ನಟಿಸುವುದಕ್ಕೆ ಲಕ್ಷ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ. ಇಂತಹ ಸಾಕಷ್ಟು ನಟಿಯರು ಹಿಂದಿ ಕಿರುತೆರೆಯಲ್ಲಿ ನೋಡಬಹುದು. ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಾದ ರೂಪಾಲಿ ಗಂಗೂಲಿ,
ಐಶ್ವರ್ಯ ರೈ ವಿರುದ್ಧ ಸೇಡಿನ ಜ್ವಾಲೆ ; ಹೊಟ್ಟೆ ಉರಿಸಲು ಸ್ನೇಹಾ ಉಲ್ಲಾಳ್ನ ಕರೆತಂದ್ರಾ ಸಲ್ಮಾನ್ ಖಾನ್ ? ಸತ್ಯವೇನು?
ಮಣಿರತ್ನಂ ಅವರ ''ಇರುವರ್'' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದವರು ಐಶ್ವರ್ಯ ರೈ. ಆ ನಂತರ ಐಶ್ವರ್ಯ ಹಿಂದೆ ತಿರುಗಿ ನೋಡಲಿಲ್ಲ. ಅತ್ಯಲ್ಫ ಅವಧಿಯಲ್ಲಿಯೇ ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಐಶ್ವರ್ಯ ಹೊರ ಹೊಮ್ಮಿದರು. ನೇಮು, ಫೇಮನ್ನು ಗಳಿಸಿದರು. ಹಿಂದಿ ಉದ್ಯಮವನ್ನು ಅಕ್ಷರಶಃ ಆಳಿದರು. ಇಂಥಾ ಐಶ್ವರ್ಯ ರೈ ಅವರನ್ನು ಹೋಲುವ ಅನೇಕರು ಇಲ್ಲಿಯವರೆಗೆ
Oscar Winning Movie: ಹಾಲಿವುಡ್ನ ಅತ್ಯುನ್ನತ ಗೌರವವಾದ ಆಸ್ಕರ್ ಪ್ರಶಸ್ತಿಗಳನ್ನು ನಿನ್ನೆ ಭಾರಿ ನಿರೀಕ್ಷೆಯ ನಡುವೆ ಪ್ರದಾನ ಮಾಡಲಾಯಿತು. 2025 ರಲ್ಲಿ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸಿದ ಮತ್ತು ಉತ್ತಮ ಗುಣಮಟ್ಟದ ಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
Malayalam Movie: ಈ ಸಿನಿಮಾ ಬಿಡುಗಡೆಯಾಗಿ ಸುಮಾರು 7 ವರ್ಷಗಳಾಗಿವೆ. ಬಿಡುಗಡೆಯ ಸಮಯದಲ್ಲಿ ಅಷ್ಟೇನೂ ಹಿಟ್ ಕಂಡಿಲ್ಲ. ಆದರೆ OTT ನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿತು.
Vijay: ವಿಜಯ್ ಜನನಾಯಗನ್ ಬಗ್ಗೆ ಪವನ್ ಕಲ್ಯಾಣ್ ಮಾತು! ಅದೊಂದು ಪದ ಹೇಳಿದ್ಯಾಕೆ?
Vijay: ಜನ ನಾಯಗನ್ ವಿವಾದದ ಬಗ್ಗೆ ತೆಲುಗು ನಟ ಹಾಗೂ ಜನಪ್ರಿಯ ರಾಜಕಾರಣಿ ಪವನ್ ಕಲ್ಯಾಣ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಅವರ ಹೇಳಿಕೆ ಇದೀಗ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ಕಾಜೋಲ್ಗೆ 'ಸೆಲ್ಫಿ' ಶಾಕ್, ಕೃಷ್ಣ ಸುಂದರಿಯನ್ನು ಸುತ್ತುವರೆದ ಅಭಿಮಾನಿಗಳು ; ನಡುಗಿದ ನಟಿ
ಸೆಲೆಬ್ರೆಟಿಗಳೂ ಅಭಿಮಾನಿಗಳ ''ಸೆಲ್ಫಿ'' ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ. ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಆದರೂ ಕೂಡ ಈ ಸೆಲ್ಫಿ ಸಮಸ್ಯೆಯಿಂದ ಮುಕ್ತಿ
Adah Sharma: ಕೊರಗಜ್ಜನ ಕಟ್ಟೆಗೆ ಬಂದಳು ಅಪ್ಪು ಸಹನಟಿ, ಅಜ್ಜನಿಗೆ ಸಿಂಗಾರ ಅರ್ಪಿಸಿದ ಬಾಲಿವುಡ್ ಚೆಲುವೆ!
ಅದಾ ಶರ್ಮಾ, ಬಾಲಿವುಡ್ ನಟಿ, ಬೆಳ್ತಂಗಡಿಯ ಧರ್ಮರಾಯನ ಕಟ್ಟೆಗೆ ಭೇಟಿ ನೀಡಿ, ಕೊರಗಜ್ಜನ ಪೂಜೆಯಲ್ಲಿ ಭಾಗವಹಿಸಿದರು. 'ಸೂಪರ್ ವೆಳ್ಳಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
Preethiya Parviala: ಶಿವಣ್ಣನ ಅಳಿಯ ದಿಲೀಪ್ ಹೇಳಿದ ಲವ್ಲಿ ಸ್ಟೋರಿ; ಅಪ್ಪ ಹೃದಯವಂತ-ಮಗಳು ಬುದ್ಧಿವಂತೆ!
ಡಾಕ್ಟರ್ ದಿಲೀಪ್ ಮತ್ತು ನಿರೂಪಮಾ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಮನೆಯವರ ಒಪ್ಪಿಸಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿವರಾಜ್ ಕುಮಾರ್ ಅಳಿಯ ಡಾಕ್ಟರ್ ದಿಲೀಪ್ ಸ್ವತಃ ಇದನ್ನ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಶ್ರೀಲೀಲಾ ವೇದಿಕೆಯಲ್ಲಿ ನಟ ಮಹೇಶ್ ಅಚಂತ ಕಡೆ ವಾರೆನೋಟ ಬೀರಿದ್ದೇಕೆ? ಮೌನ ಮುರಿದ ನಟ
ತೆಲುಗಿನ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಪವನ್ ಕಲ್ಯಾಣ್ ಜೋಡಿಯಾಗಿ ಶ್ರೀಲೀಲಾ ಚಿತ್ರದಲ್ಲಿ ನಟಿಸಿದ್ದಾರೆ. ಹರೀಶ್ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಭಾನುವಾರ(ಮಾರ್ಚ್ 15) ಸಂಜೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಹೈದರಾಬಾದ್ನಲ್ಲಿ ನಡೀತು. ಪವನ್ ಕಲ್ಯಾಣ್, ಶ್ರೀಲೀಲಾ ಸೇರಿದಂತೆ ಇಡೀ ಚಿತ್ರತಂಡ ಈವೆಂಟ್ನಲ್ಲಿ
Trisha: ನಟಿ ತ್ರಿಷಾ ನಟಿಸಿದ ಸಿನಿಮಾವೊಂದು ಒಂದು ಚಾನೆಲ್ ನಲ್ಲಿ 1500 ಬಾರಿ ಪ್ರಸಾರವಾಗಿ, ವಿಶ್ವ ದಾಖಲೆ ನಿರ್ಮಿಸಿದೆ. ಅಭಿಮಾನಿಗಳು ಕೂಡ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅದು ಯಾವ ಸಿನಿಮಾ ಗೊತ್ತಾ?
ನಾಯಿ ಜೊತೆ ವಾಕಿಂಗ್ ಹೋಗಿ ದೊಪ್ಪನೆ ಬಿದ್ದ ಬಿಗ್ ಬಾಸ್ ಸ್ಫರ್ಧಿ ; ಮುಖಕ್ಕೆ ಗಾಯ-ಕಣ್ಣೀರು ಹಾಕಿದ ಚೆಲುವೆ
ಸಾಕಷ್ಟು ಜನ ಮುದ್ದು ಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ಇನ್ನೂ ಹಣವಂತರ ಮತ್ತು ಚಿತ್ರರಂಗದವರ ಕಥೆ ಕೇಳಬೇಕಾ..? ತುಸು ಹೆಚ್ಚೇ ತಮ್ಮ ನಾಯಿಯ ಮೇಲೆ ಪ್ರೀತಿಯನ್ನು ಧಾರೆ ಎರೆಯುತ್ತಿರುತ್ತಾರೆ. ತಾವು ಹೋದಲೆಲ್ಲ ಕರೆದೊಯ್ಯುತ್ತಾರೆ. ವಾಕಿಂಗ್ ಕೂಡ ಮಾಡುತ್ತಾರೆ. ಆದರೆ .. ಹೀಗೆ ವಾಕಿಂಗ್ ಹೋದಾಗ ಅವಘಡ
Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಸಂಬಂಧಿಸಿದ ಸುದ್ದಿಯೊಂದು ಇದೀಗ ಸಿನಿಮಾ ಪ್ರಿಯರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ.
Upendra Post: ಉಪೇಂದ್ರ 'ಗ್ಯಾಸ್' ಹೋರಾಟ! ಮತ್ತೆ ಪೋಸ್ಟ್ ಹಾಕಿ ಹುಳ ಬಿಟ್ಟ ರಿಯಲ್ ಸ್ಟಾರ್!
ಉಪೇಂದ್ರ ವಿನೂತನವಾಗಿಯೇ ಹೋರಾಟ ಮಾಡ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಸಮಸ್ಯೆ ಹೇಳ್ತಾನೇ ಜನರನ್ನ ಬಡಿದೆಬ್ಬಿಸುತ್ತಿದ್ದಾರೆ ಅನಿಸುತ್ತದೆ. ಆದರೆ, ಎಲ್ಲೂ ಉಪ್ಪಿ ಈ ಬಗ್ಗೆ ಹೇಳಿಕೊಂಡಿಲ್ಲ. ನನಗೆ ಯಾಕ್ ಬೇಕು ಅಂತಲೂ ಹೇಳ್ತಿದ್ದಾರೆ. ಈ ದಿನ ಪೋಸ್ಟ್ ಅಲ್ಲಿ ಮತ್ತೊಂದು ಲಿಂಕ್ ಬಿಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
Renukaswamy Case: ಬಾಸ್ ಸಿನಿಮಾಗೆ ಬಿಗ್ ಶಾಕ್! ಸೆನ್ಸಾರ್ ಮಾಡದಂತೆ ದರ್ಶನ್ ವಕೀಲರಿಂದ ಅರ್ಜಿ!
Renukaswamy Case: ಇತ್ತೀಚಿಗೆ ತನುಷ್ ಶಿವಣ್ಣ ಅಭಿನಯದ “ಬಾಸ್” ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಅಷ್ಟೇ ಅಲ್ಲದೆ ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿಈ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಚಿತ್ರ ತಂಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ
ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಅವರು ಸಹ ಅರಿಜಿತ್ ಅವರಂತೆ ಗಾಯನದಿಂದ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಮಾತಾಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
ಅವಕಾಶ ಬೇಕು ಅಂದರೆ, ನಿನ್ನ ಜಾತಕ ಕೊಡು ; ನಿರ್ಮಾಪಕನ ವಿಚಿತ್ರ ಬೇಡಿಕೆ - ಬೆಚ್ಚಿ ಬಿದ್ದ ನಟಿ
ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ. ಕೇವಲ ಜ್ಯೋತಿಷ್ಯ
ಕರ್ನಾಟಕದಲ್ಲಿ ತೆಲುಗು ಪೋಸ್ಟರ್ ಹಾಕಲು ಬಿಡ್ಲಿಲ್ಲ; ಆದ್ರೆ 'ಕಾಂತಾರ' ಚಿತ್ರಕ್ಕೆ ನಾವು ತಾರತಮ್ಯ ಮಾಡ್ಲಿಲ್ಲ
ವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಾರ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಡೀತು. ಪವನ್ ಕಲ್ಯಾಣ್ ವೇದಿಕೆ ಏರಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಆಂಧ್ರ ಸರ್ಕಾರ ಸದಾ ಚಿತ್ರರಂಗದ ಜೊತೆಗೆ ಇರುತ್ತದೆ ಎಂದಿದ್ದಾರೆ. ಯಾವುದೇ ಚಿತ್ರಕ್ಕೆ ನಾವು ತಾರತಮ್ಯ ಮಾಡಲ್ಲ
\ನಾನು ಸತ್ತರೂ ಹೇಡಿಯಾಗಿ ಸಾಯೋದಿಲ್ಲ\ ಮತ್ತೆ ಹಲ್ಚಲ್ ಎಬ್ಬಿಸಿದ ರಜನಿಕಾಂತ್ ವಿಡಿಯೋ
ತಮಿಳುನಾಡಿನ ವಿಧಾನಸಭಾ ಚುನಾವಣೆ ದಿನಾಂಕ ಅನೌನ್ಸ್ ಆಗಿದೆ. ರಾಜಕೀಯ ಪಕ್ಷಗಳು ಭರ್ಜರಿಯಾಗಿ ಪ್ರಚಾರವನ್ನು ಈಗಾಗಲೇ ಶುರು ಮಾಡಿವೆ. ಈ ಬಾರಿ ತಮಿಳುನಾಡಿನ ಚುನಾವಣೆ ದೇಶದ ಗಮನ ಸೆಳೆದಿದೆ. ಅದಕ್ಕೆ ಕಾರಣ ದಳಪತಿ ವಿಜಯ್. ಇದೇ ಮೊದಲ ಬಾರಿ ತಮ್ಮದೇ ಸ್ವಂತ ಪಕ್ಷ ಕಟ್ಟಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಬಾರಿ ಚುನಾವಣೆಗೆ ಗೆಲ್ಲುವ ಪಕ್ಷಗಳ ಪಟ್ಟಿಯಲ್ಲಿ ವಿಜಯ್ ಪಕ್ಷ
KGF Movie: ರಾಕಿ ಭಾಯ್ ಫ್ಯಾನ್ ಆದ ಕೊರಿಯನ್ ಹೀರೋ! ಕೆಜಿಎಫ್ ಪ್ರತಿ ಸೀನ್ ಮೆಚ್ಚಿಕೊಂಡ ವಿ ಹಾ ಜೂನ್!
ಕೊರಿಯನ್ ಆ್ಯಕ್ಟರ್ ವಿ ಹಾ ಜೂನ್ ಸುದ್ದಿಯಲ್ಲಿದ್ದಾರೆ. ಕನ್ನಡದ ಕೆಜಿಎಫ್ ಚಿತ್ರವನ್ನ ಮೆಚ್ಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇದೇ ಸುದ್ದಿ ಇದೆ. ಈ ಒಂದು ವಿಡಿಯೋದಲ್ಲಿ ವಿ ಹಾ ಜೂನ್ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಗಾಯನದಿಂದ ಶ್ರೇಯಾ ಘೋಷಾಲ್ ಬ್ರೇಕ್? ಲಿಪ್ ಸಿಂಕ್ ಮಾಡಿದ್ರೆ ಹಾಡುವುದನ್ನೇ ನಿಲ್ಲಿಸ್ತಾರಂತೆ ಈ ಗಾಯಕಿ…
ಬಾಲಿವುಡ್ನ ಸೆನ್ಸೇಷನಲ್ ಗಾಯಕ ಅರಿಜಿತ್ ಸಿಂಗ್ ಇತ್ತೀಚೆಗಷ್ಟೇ ಹಿನ್ನೆಲೆ ಗಾಯನದಿಂದ ವಿರಾಮ ಪಡೆಯುವ ಬಗ್ಗೆ ಸುಳಿವು ನೀಡಿದ್ದರು. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಈಗ ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಕೂಡ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಶ್ರೇಯಾ ಘೋಷಾಲ್ ಅವರ ಈ ಮಾತುಗಳು ಈಗ ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ. ಅರಿಜಿತ್
ಶಿವಣ್ಣನ ಮಗಳು ನಿರೂಪಮಾ ಜೊತೆಗಿನ ಲವ್ ಸ್ಟೋರಿ, ಮ್ಯಾರೇಜ್ ಸ್ಟೋರಿ ಬಿಚ್ಚಿಟ್ಟ ಡಾ. ದಿಲೀಪ್
11 ವರ್ಷಗಳ ಹಿಂದೆ ನಟ ಶಿವರಾಜ್ ಕುಮಾರ್ ಮಗಳು ಡಾ.ನಿರುಪಮ ಹಾಗೂ ಗೆಳೆಯ ಡಾ. ದಿಲೀಪ್ ಮದುವೆ ನಡೆದಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಮದುವೆ ಸಂಭ್ರಮ ಕಳೆಕಟ್ಟಿತ್ತು. ಮೈಸೂರಿನಲ್ಲಿ ಓದುತ್ತಿದ್ದಾಗಲೇ ನಿರುಪಮಾ ಹಾಗೂ ದಿಲೀಪ್ ಸ್ನೇಹಿತರಾಗಿದ್ದರು. ಬಳಿಕ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಇದೇ ಮೊದಲ ಬಾರಿಗೆ ಡಾ. ದಿಲೀಪ್ ತಮ್ಮ ಲವ್
ಡಾಲಿ ಧನಂಜಯ್ ಈಗೊಂದು ವೆಬ್ ಸರಣಿ ನಿರ್ಮಿಸುತ್ತಿದ್ದಾರೆ. ಜೀ5ಯಲ್ಲಿಯೇ ಅದು ಸ್ಟ್ರೀಮಿಂಗ್ ಆಗುತ್ತದೆ. ಆ ವಿಷಯದ ಸಣ್ಣ ಮಾಹಿತಿಯನ್ನ ಜೀ5 ಕೊಟ್ಟಿದೆ. ಅದರ ಒಂದಷ್ಟು ವಿವರ ಇಲ್ಲಿದೆ ಓದಿ.
News18 Kannada Varshada Kannadiga 2026 | ಜೀವಮಾನ ಪ್ರಶಸ್ತಿ ಪಡೆದ ರವಿಮಾಮ | Ravichandran
News18 Kannada Varshada Kannadiga 2026 | ಜೀವಮಾನ ಪ್ರಶಸ್ತಿ ಪಡೆದ ರವಿಮಾಮ | Ravichandran
Oscars 2026: ಈ ಸಲ ಆಸ್ಕರ್ ಗೆದ್ದವರು ಯಾರು; ಅತ್ಯುತ್ತಮ ಚಿತ್ರ ಯಾವುದು? ಅತ್ಯುತ್ತಮ ನಟ-ನಟಿ ಯಾರು?
ಆಸ್ಕರ್ ಪ್ರಶಸ್ತಿ ಯಾರಿಗೆಲ್ಲ ಬಂದಿದೆ. ಅತ್ಯುತ್ತಮ ನಟ ಯಾರು? ಅತ್ಯುತ್ತಮ ನಟಿ ಮತ್ಯಾರು? ಅತ್ಯುತ್ತಮ ಚಿತ್ರ ಯಾವುದು? ಅತ್ಯುತ್ತಮ ಡೈರೆಕ್ಟರ್ ಯಾರು? ಈ ಎಲ್ಲ ವಿವರ ಇಲ್ಲಿದೆ ಓದಿ.
'ಬೇಡುವೆನು ವರವನ್ನು' To 'ಸರ್ಸೆ ನಿನ್ನ ಸೆರಗ'; ಮೊದಲ ಬಾರಿ ಸೋತ ಪ್ರೇಮ್, ವ್ಯಾಪಕ ಆಕ್ರೋಶ
ಜೋಗಿ ಪ್ರೇಮ್ ಸಿನಿಮಾಗಳಲ್ಲಿ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಆಲ್ಬಮ್ ಅಂತೂ ಹಿಟ್ ಆಗಿಬಿಡುತ್ತದೆ. ಹಾಡುಗಳ ವಿಚಾರದಲ್ಲಿ ಪ್ರೇಮ್ ಅವರಿಗೆ ಸಿನಿಪ್ರೇಮಿಗಳ ನಾಡಿಮಿಡಿತ ಚೆನ್ನಾಗಿ ಗೊತ್ತು. ಒಳ್ಳೆ ಟ್ಯೂನ್ ಹಾಕಿಸಿ ಅದಕ್ಕೆ ಒಪ್ಪುವ ಸಾಹಿತ್ಯ ಬರೆದು ಅಥವಾ ಬರೆಸಿ ಆಲ್ಬಮ್ ಹಿಟ್ ಮಾಡಿಬಿಡುತ್ತಾರೆ. ಅದು ದೇವರ ಗೀತೆ ಆಗಿರಲಿ, ಮಾಸ್, ಕ್ಲಾಸ್, ರೊಮ್ಯಾಂಟಿಕ್,
Priyanka Chopra: ಆಸ್ಕರ್ ಅಂಗಳದಲ್ಲಿ ಪ್ರಿಯಾಂಕಾ ಚೋಪ್ರಾ; ಡಿಯೋರ್ ಗೌನ್ ತೊಟ್ಟು ಹೊಳೆದ ಬಾಲಿವುಡ್ ಬೆಡಗಿ!
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಂಕಾ ಚೋಪ್ರಾ ಮಿಂಚಿದ್ದಾರೆ. ಬಿಳಿ ಬಣ್ಣದ ಡಿಯೋರ್ ಗೌನ್ ತೊಟ್ಟು ಹೊಳೆದಿದ್ದಾರೆ. ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
News18 Kannada Varshada Kannadiga 2026 | ರವಿಚಂದ್ರನ್ ಕಾಲೆಳೆದ DCM ಡಿಕೆಶಿ | Ravichandran
News18 Kannada Varshada Kannadiga 2026 | ರವಿಚಂದ್ರನ್ ಕಾಲೆಳೆದ DCM ಡಿಕೆಶಿ | Ravichandran
Bhagyalakshmi: ಸೈಲೆಂಟ್ ಆಗಿದ್ದ ಭಾಗ್ಯಾ ಈಗ ವೈಲೆಂಟ್; ಅತ್ತೆ ಕುಸುಮಾ ಜೊತೆ ಸೇರಿ ಶ್ರೇಷ್ಠಾಳಿಗೆ ಸವಾಲು?
ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಭಾಗ್ಯಾ ತನ್ನ ಅತ್ತೆ ಮನೆಯಿಂದ ಹೊರಬಂದ ಮೇಲೆ ಈಗ ಮತ್ತೆ ಅಲ್ಲಿಗೆ ಹೋಗುವ ನಿರ್ಧಾರ ಮಾಡಿದ್ದಾಳೆ. ಈ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಇಂದಿನ ಪ್ರೋಮೋದಲ್ಲಿ ಭಾಗ್ಯಾಳ ಗೊಂದಲ ಮತ್ತು ಅವಳ ಕುಟುಂಬದ ಬೆಂಬಲ ಎದ್ದು ಕಾಣುತ್ತಿದೆ. ಭಾಗ್ಯಾ ಮತ್ತೆ ಸೂರ್ಯವಂಶಿ ಮನೆಗೆ ಹೋಗಲು ಸಜ್ಜಾಗುತ್ತಿದ್ದಾಳೆ. ಇದು
News18 Kannada Varshada Kannadiga 2026 | ಕಿಚ್ಚನ ಎದುರು ಗಿಲ್ಲಿ ಸಖತ್ ಕಾಮಿಡಿ | Gilli Nata
News18 Kannada Varshada Kannadiga 2026 | ಕಿಚ್ಚನ ಎದುರು ಗಿಲ್ಲಿ ಸಖತ್ ಕಾಮಿಡಿ | Gilli Nata
News18 Kannada Varshada Kannadiga 2026 | ತಂದೆ ಸಮಾನ ರವಿಚಂದ್ರನ್ ಬಗ್ಗೆ ಕಿಚ್ಚನ ಮಾತು | Kiccha Sudeep
News18 Kannada Varshada Kannadiga 2026 | ತಂದೆ ಸಮಾನ ರವಿಚಂದ್ರನ್ ಬಗ್ಗೆ ಕಿಚ್ಚನ ಮಾತು | Kiccha Sudeep
ಭಾರತೀಯ ಸಿನಿಮಾ ಮಂದಿ ಪಾಲಿಗೆ ಆಸ್ಕರ್ ಪ್ರಶಸ್ತಿ ಇಂದಿಗೂ ಗಗನ ಕುಸುಮವಾಗಿರುವುದೇಕೆ?
98ನೇ ಅಕಾಡೆಮಿ(ಆಸ್ಕರ್) ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಎಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಪ್ರಿಯಾಂಕ ಚೋಪ್ರಾ ಸೇರಿದಂತೆ ಹಾಲಿವುಡ್ ನಟ, ನಟಿಯರು, ತಂತ್ರಜ್ಞರು ಈ ರಂಗೀನ್ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಒಟ್ಟು 16 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದ 'ಸಿನ್ನರ್ಸ್' ಚಿತ್ರಕ್ಕೆ 4 ಆಸ್ಕರ್ ಸಿಕ್ಕಿದೆ. 'ಒನ್ ಬ್ಯಾಟಲ್ ಆಫ್ಟರ್ ಅನದರ್' ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ
Oscars 2026: 'ಕಾಂತಾರ 1'ಗೆ ಮಿಸ್ ಆಗಿದ್ದೇಕೆ ಆಸ್ಕರ್? ಭಾರತೀಯ ಚಿತ್ರರಂಗಕ್ಕೆ ನಿರಾಶೆ ಆಗಿದ್ದೇಕೆ?
ಕಾಂತಾರ ಚಾಪ್ಟರ್ ಒನ್ ಚಿತ್ರಕ್ಕೆ ಆಸ್ಕರ್ ಯಾಕೆ ಮಿಸ್ ಆಯಿತು. ಭಾರತೀಯ ಚಿತ್ರಗಳಲ್ಲಿ ಯಾವ ಚಿತ್ರಕ್ಕೆ ಆಸ್ಕರ್ ಬಂದಿದೆ. ಈ ಸಲ ಆಸ್ಕರ್ ಅಂಗಳದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಚಿತ್ರ ಯಾವುದು? ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
'ರಾಮಾಯಣ' ಚಿತ್ರಕ್ಕೆ ಸಿಕ್ಕಬಿಟ್ಟ ಕುಂಭಕರ್ಣ; ರಾವಣ ಯಶ್ ಸಹೋದರನಾಗಿ ನಟಿಸೋದು ಇವ್ರೇ
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸರಣಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಮಾಯಣ ಕಾವ್ಯದಲ್ಲಿ ಪ್ರತಿ ಪಾತ್ರಕ್ಕೂ ಬಹಳ ಮಹತ್ವ ಇದೆ. ಪ್ರಧಾನ ಪಾತ್ರಗಳೆಲ್ಲಾ ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅದರಲ್ಲೂ ರಾವಣನ ಸಹೋದರ ಕುಂಭಕರ್ಣನ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಪಾತ್ರವನ್ನು ಚಿತ್ರದಲ್ಲಿ ಯಾರು ನಿಭಾಯಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಕುಂಭಕರ್ಣ ವರ್ಷದಲ್ಲಿ 6 ತಿಂಗಳುಗಳ ಕಾಲ
ಗೆಲುವಿನ ಸಂಭ್ರಮವಿತ್ತು, ಪ್ರಶಸ್ತಿಗಳ ಅಬ್ಬರವಿದ್ದವು. ಆದರೆ, ಅರೆಕ್ಷಣ ಇಡೀ ಭಾರತೀಯ ಚಿತ್ರಪ್ರೇಮಿಗಳ ಗುಂಪು ಮೌನವಾಯಿತು! ಕಳೆದ ಒಂದು ವರ್ಷದಲ್ಲಿ ಚಿತ್ರರಂಗ ಕಳೆದುಕೊಂಡ ಮಹಾನ್ ಚೇತನಗಳಿಗೆ 'ಇನ್ ಮೆಮೋರಿಯಂ' ವಿಭಾಗದಲ್ಲಿ ಶ್ರದ್ಧಾಂಜಲಿ ಸಲ್ಲಿಸುವಾಗ, ಭಾರತೀಯ ಚಿತ್ರರಂಗದ ಅಪ್ರತಿಮ ದಂತಕಥೆಯೊಬ್ಬರ ಮುಖ ಆ ಪರದೆಯ ಮೇಲೆ ಕಾಣಿಸಲೇ ಇಲ್ಲ. ಆರು ದಶಕಗಳ ಕಾಲ ಬೆಳ್ಳಿತೆರೆಯ ಮೇಲೆ ಅಧಿಪತ್ಯ ಸಾಧಿಸಿ, ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಆ 'ಹಿರಿಯ ನಟ'ನನ್ನೇ ಆಸ್ಕರ್ ಮರೆತುಬಿಟ್ಟಿತೇ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

22 C