ರಣವೀರ್ ಸಿಂಗ್ - ಫರ್ಹಾನ್ ಅಖ್ತರ್ ಜಗಳಕ್ಕೆ ಎಂಟ್ರಿ ಕೊಟ್ಟ ಆಮಿರ್ ಖಾನ್; ಅಸಲಿ ವಿಷಯವೇನು?
ಬಾಲಿವುಡ್ ಅಂದಮೇಲೆ ಅಲ್ಲಿ ಬಣ್ಣದ ಲೋಕದ ಜೊತೆಗೆ ಸದಾ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಿನಿಮಾಗಳಿಗಿಂತ ಹೆಚ್ಚಾಗಿ ಅಲ್ಲಿನ ಸ್ಟಾರ್ಗಳ ನಡುವಿನ ಸ್ನೇಹ ಮತ್ತು ಮುನಿಸುಗಳೇ ಹೆಚ್ಚು ಸದ್ದು ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹದ್ದೇ ಒಂದು ಬಿಸಿ ಬಿಸಿ ಸುದ್ದಿ ಬಿ-ಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. ಯಾರು ಆ ಸ್ಟಾರ್ಗಳು? ಯಾಕಾಗಿ ಈ ಮುನಿಸು? ಎಂಬುದು ಸದ್ಯಕ್ಕೆ ಎಲ್ಲರನ್ನೂ
Actor Yash Mother | ತೊಂದರೆ ಕೊಡ್ತಿರೋದನ್ನ ಯಾಕೆ ಅರೆಸ್ಟ್ ಮಾಡ್ತಿಲ್ಲ | N18V
Actor Yash Mother | ತೊಂದರೆ ಕೊಡ್ತಿರೋದನ್ನ ಯಾಕೆ ಅರೆಸ್ಟ್ ಮಾಡ್ತಿಲ್ಲ | N18V
Salim Khan: ವೆಂಟಿಲೇಟರ್ ಸಪೋರ್ಟ್ನಲ್ಲಿ ಸಲೀಂ ಖಾನ್, ತಂದೆಯನ್ನು ನೋಡಿ ಕಣ್ತುಂಬಿಕೊಂಡು ಹೋದ ಸಲ್ಮಾನ್ ಖಾನ್
ಸಲೀಂ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ. ಸಲ್ಮಾನ್ ಖಾನ್ ಕುಟುಂಬದವರು ಅವರೊಂದಿಗೆ ಇದ್ದರು.
'ಬಂಗಾರದ ಮನುಷ್ಯ' ಯಶಸ್ಸಿನ ಸಂಭ್ರಮದಲ್ಲಿ ಕಣ್ಣನ್ನು ಕಳೆದುಕೊಂಡಿದ್ದ ಚಿತ್ರಮಂದಿರದ ಮಾಲೀಕ ಇನ್ನಿಲ್ಲ
K.C.N ಚಿತ್ರ ನಿರ್ಮಾಣ ಸಂಸ್ಥೆಯ ಮಾಲೀಕರಾದ ಕೆ.ಸಿ.ಎನ್. ಗೌಡರ ಮತ್ತೊಬ್ಬ ಸಹೋದರರಾದ ಕೆ.ಸಿ. ರುದ್ರೇಗೌಡರು ಇಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ 'ಬಂಗಾರದ ಮನುಷ್ಯ' 358ನೇ ದಿನದ ಪ್ರದರ್ಶನ ಅಂದರೆ.1973ರ ಮಾರ್ಚ್ 23ರ ಶುಕ್ರವಾರ ಪ್ರದರ್ಶನವನ್ನು ಹಠಾತ್ತಾಗಿ ರದ್ದು ಮಾಡಿ ಅದೇ ದಿನ ರಾಜ್ ಕುಮಾರ್ ಅಭಿನಯದ 'ಪಾರ್ವತಿ ಕಲ್ಯಾಣ' ಚಿತ್ರ ಪ್ರದರ್ಶನ ಮಾಡಲು
ಮುಂಬೈನಲ್ಲೇ ಮಹಾತಪ್ಪು ಮಾಡಿದ ಧುರಂಧರ್ ; ಜಗತ್ತು ಗೆದ್ದ ರಣವೀರ್ ಸಿಂಗ್ಗೆ ಸ್ವಂತ ಊರಿನಲ್ಲೇ ಶಿಕ್ಷೆ
ಬಾಲಿವುಡ್ ಅಂಗಳದಲ್ಲಿ ಸದಾ ಒಂದಿಲ್ಲೊಂದು ಸುದ್ದಿ ಸದ್ದು ಮಾಡುತ್ತಲೇ ಇರುತ್ತದೆ. ಕೆಲವು ಸುದ್ದಿಗಳು ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದರೆ, ಇನ್ನು ಕೆಲವು ಸುದ್ದಿಗಳು ಸಿನಿವಲಯದಲ್ಲಿ ಆತಂಕ ಸೃಷ್ಟಿಸುತ್ತವೆ. ಈಗ ಅಂತಹದ್ದೇ ಒಂದು ಬಿಸಿಬಿಸಿ ಸುದ್ದಿ ಬಿಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಸಿನಿಮಾ ಅಂದ ಮೇಲೆ ಅಲ್ಲಿ ಬಣ್ಣದ ಲೋಕದ ಜೊತೆಗೆ ಹತ್ತಾರು ಜವಾಬ್ದಾರಿಗಳೂ ಇರುತ್ತವೆ. ಆದರೆ, ಆ ಜವಾಬ್ದಾರಿಗಳಲ್ಲಿ
ಬಿಗ್ ಬಾಸ್ ಟಕ್ಕರ್ ಕೋಡೋಕೆ ಮತ್ತೊಂದು ರಿಯಾಲಿಟಿ ಶೋ.. ಒಂದೇ ಬಂಗಲೆ.. 10 ಜೋಡಿ.. 70 ದಿನ
ಕಳೆದ ಕೆಲವು ವರ್ಷಗಳಿಂದ ಬಿಗ್ ಬಾಸ್ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿದೆ. ಭಾರತದಲ್ಲಿ ಕೇವಲ ಒಂದು ಭಾಷೆಯಲ್ಲಿ ಅಷ್ಟೇ ಅಲ್ಲ. ಆರೇಳು ಭಾಷೆಯಲ್ಲಿ ಯಶಸ್ವಿಯಾಗಿ ಪ್ರಸಾರ ಆಗುತ್ತಿದೆ. ಪ್ರತಿ ಸೀಸನ್ಗೂ ವೀಕ್ಷಕರ ಸಂಖ್ಯೆ ಕೂಡ ದುಪ್ಪಟ್ಟು ಆಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಣ ಭಾಷೆಗಳಲ್ಲಿ ಈ ಶೋ ಯಶಸ್ಸು ಕಂಡಿದೆ. ಒಂದೂ
ಮದುವೆಯ ಫೋಟೋ ಹಂಚಿಕೊಂಡರೂ 'ತೂಕ'ದ ಮಾತು ; ವಧು ಚೆನ್ನಾಗಿಲ್ಲ ಎಂದ ಮಹಿಳೆ - ಗ್ರಹಚಾರ ಬಿಡಿಸಿದ ಬ್ರಹ್ಮಗಂಟು ಗೀತಾ ಭಟ್
ಬಣ್ಣದ ಪ್ರಪಂಚದಲ್ಲಿ ಅನೇಕ ನಾಯಕಿಯರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇದನ್ನರಿಯದ ಅನೇಕರು ಸುಖಾ ಸುಮ್ಮನೆ ಸೆಲೆಬ್ರೀಟಿಗಳಿಗೆ ಪ್ರಶ್ನೆಗಳನ್ನು ಮಾಡುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು ಟೀಕಿಸುತ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಫ್ನಲ್ಲಿ ಎಲ್ಲವೂ ಸರಿಯಿದ್ದಾಗ ನೂರಾರು ಮಂದಿ ಓಡಾಡಿಕೊಂಡಿದ್ದರು. ಆದರೆ, ಈಗ ಅವರ ಟೈಮ್ ಸರಿಯಾಗಿಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿ ಇದ್ದಾರೆ. ಈ ವೇಳೆ ಅವರ ಬೆನ್ನ ಹಿಂದೆ ಓಡಾಡಿಕೊಂಡಿದ್ದವರು ಉಲ್ಟಾ ಹೊಡೆದಿದ್ದಾರೆ. ಅವರನ್ನು ನೋಡುವುದಕ್ಕೂ ಜೈಲಿಗೆ ಹೋಗಿಲ್ಲ ಅನ್ನೋ ಆರೋಪಗಳು ಕೇಳಿಬಂದಿತ್ತು. ಅದರಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಅವರ
'ಮಾಡೆಲ್'ಗೆ ವಿಕೆಟ್ ಒಪ್ಪಿಸಿದ ಭಾರತದ ಪಾಕೆಟ್ ಡೈನಮೋ ; ಇಶಾನ್ ಕಿಶನ್ ಹೃದಯ ಗೆದ್ದ ಚೆಲುವೆಯ ಹಿನ್ನೆಲೆ ಏನು ?
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್ವರೆಗೆ.. ಯುವರಾಜ್ ಸಿಂಗ್
Sidharth Malhotra: ಸಿದ್ಧಾರ್ಥ್ ಮಲ್ಹೋತ್ರಾ ತಂದೆ ನಿಧನ! ಅಪ್ಪನ ಬಗ್ಗೆ ಭಾವುಕ ಸಂದೇಶ ಹಂಚಿಕೊಂಡ ಬಾಲಿವುಡ್ ನಟ
Sidharth Malhotra: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ತಂದೆ ಸುನಿಲ್ ಮಲ್ಹೋತ್ರಾ ಅವರ ಅಗಲಿಕೆಯಿಂದ ಆಘಾತಗೊಂಡಿದ್ದಾರೆ. ಫೆಬ್ರವರಿ 14ರ ಶನಿವಾರ ದೆಹಲಿಯಲ್ಲಿ ನಿಧನರಾದ ಸುನಿಲ್ ಮಲ್ಹೋತ್ರಾ ಅವರ ಅಗಲಿಕೆ ಮಲ್ಹೋತ್ರಾ ಕುಟುಂಬಕ್ಕೆ ಭಾರೀ ನಷ್ಟವಾಗಿದೆ.
Rajpal Yadav: ಜೈಲಿನಿಂದ ಹೊರಬರುತ್ತಿದ್ದಂತೆ ಭಾವುಕರಾದ ರಾಜ್ಪಾಲ್! ಸ್ಟಾರ್ ಕಮಿಡಿಯನ್ ಹೇಳಿದ್ದು ಇದೊಂದೇ ಮಾತು
Rajpal Yadav: ಖ್ಯಾತ ನಟ ರಾಜ್ಪಾಲ್ ಯಾದವ್ ಅವರಿಗೆ ಇಂದು ಭಾರಿ ನಿರಾಳತೆ ಸಿಕ್ಕಿದೆ. ಹಳೆಯ ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಸುಮಾರು 10 ದಿನಗಳನ್ನು ಕಳೆದ ನಂತರ, ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಜೈಲಿನಿಂದ ಹೊರಬಂದ ನಂತರ, ರಾಜ್ಪಾಲ್ ಯಾದವ್ ಅವರು ಮೊದಲು ನ್ಯಾಯಾಂಗಕ್ಕೆ ಧನ್ಯವಾದ ಅರ್ಪಿಸಿದರು.
Bollywood Movie: 32 ಕೋಟಿ ಬಜೆಟ್, 450 ಕೋಟಿ ಕಲೆಕ್ಷನ್; ಒಟಿಟಿಯಲ್ಲೂ ಫುಲ್ ಟ್ರೆಂಡಿಂಗ್ ಈ ಸಿನಿಮಾ!
Bollywood Movie: ಕೆಲವು ಚಿತ್ರಗಳನ್ನು ಅಭಿಮಾನಿಗಳು ಕಾಲಾನಂತರವೂ ಸೆಲೆಬ್ರೇಟ್ ಮಾಡುತ್ತಾರೆ. ಇದು ಅಂತಹ ಒಂದು ಚಿತ್ರ. ಈ ಚಿತ್ರವು ತನ್ನ ರೋಮಾಂಚಕ ಚಿತ್ರಕಥೆ, ಅನಿರೀಕ್ಷಿತ ತಿರುವು ಮತ್ತು ರೋಮಾಂಚಕ ಕ್ಲೈಮ್ಯಾಕ್ಸ್ನಿಂದ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.
Varanasi: ಮಹೇಶ್ ಬಾಬು ಅಪ್ಪನಾಗಿ ನಟಿಸಲಿದ್ದಾರೆ ಕನ್ನಡದ ನಟ! ವಾರಣಾಸಿ ಸಿನಿಮಾದ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್!
Varanasi: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸೂಪರ್ ಡೂಪರ್ ಹಿಟ್ ಆದ ಬಳಿಕ ಇದೀಗ ಜನ ವಾರಣಾಸಿ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ನಡುವೆ ಇದೀಗ ಚಿತ್ರದ ಬಗ್ಗೆ ಅನೇಕ ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ.
Darshan: ದರ್ಶನ್ ಪುತ್ರ ವಿನೀಶ್ ತಂದೆಯ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬರುತ್ತಿದೆ.
6 ಬೆಡ್ರೂಮ್ 10 ಬಾತ್ ರೂಮ್ ; 200 ಕೋಟಿಯ ಮನೆ ಖಾಲಿ ಮಾಡಿ ದೇಶ ಬಿಡಲು ಮುಂದಾದ ಏಂಜಲೀನಾ ಜೋಲಿ - 6 ಮಕ್ಕಳ ಕಥೆಯೇನು ?
ಸೆಲೆಬ್ರಿಟಿಗಳ ಹತ್ತಿರ ಎಲ್ಲವೂ ಇರುತ್ತೆ. ಆದರೆ .. ಬದುಕಲು ಬೇಕಾಗುವ ಮೂಲವಸ್ತುವಾದ ಸಂತೋಷ ಅವರಿಗೆ ಇರಲ್ಲ. ಯಾಕೆಂದರೆ.. ಆ ಸಂತೋಷವನ್ನು ಖ್ಯಾತಿ ಮತ್ತು ಸಾರ್ವಜನಿಕತೆ ಕಸಿದುಕೊಂಡು ಬಿಟ್ಟಿರುತ್ತೆ. ಇನ್ನೂ.. ಕೆಲವೊಮ್ಮೆ ಸೆಲೆಬ್ರಿಟಿ ಫಿಗರ್ ಎಂಬ ಭಾರ ಮಾನಸಿಕ ನೆಮ್ಮದಿಗೆ ಕೊಳ್ಳಿಯನ್ನೂ ಇಡುತ್ತೆ. ಮನೆಯಿಂದ ಒಂಚೂರು ಹೊರ ನಡೆದು ಕಾಲು ಕೆ.ಜಿ ಬದನೇ ಕಾಯಿ ತರುವ ಸಾರ್ವಜನಿಕ ಸ್ವಾತಂತ್ರ್ಯವೂ
Bollywood Actress: ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಸ್ಟಾರ್ ನಟಿ ಹಠಾತ್ ನಿಧನ!
Bollywood Actress: ಮರಾಠಿ ಸಿನಿಮಾ ಮತ್ತು ದೂರದರ್ಶನ ಜಗತ್ತಿನ ಪ್ರಸಿದ್ಧ ನಟಿ ಪ್ರವೀಣ ದೇಶಪಾಂಡೆ ಇಂದು ನಿಧನರಾಗಿದ್ದಾರೆ. ಇವರ ಹಠಾತ್ ನಿಧನ ಸುದ್ದಿಯು ಮರಾಠಿ ಚಿತ್ರರಂಗವನ್ನು ಶೋಕದಲ್ಲಿ ಮುಳುಗಿಸಿದೆ.
Surya Prakhyath: ಚಿತ್ರಮಂದಿರದ ಮುಂದೆ ಲಾಂಗ್ ಪ್ರದರ್ಶನ! ಜೆಸಿ ಸಿನಿಮಾ ಹೀರೋ ವಿರುದ್ಧ ಬಿತ್ತು ಕೇಸ್
Surya Prakhyath: ಚಿತ್ರಮಂದಿರದಲ್ಲಿ ಫ್ಯಾನ್ಸ್ ಮಧ್ಯೆ ಲಾಂಗ್ ಹಿಡಿದು ಪೋಸ್ ನೀಡಿದ್ದಕ್ಕೆ ಜೆಸಿ ಸಿನಿಮಾ ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಗೋವಿಂದರಾಜ ನಗರ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
22 ವರ್ಷಕ್ಕೆ ಪ್ರಾಣ ಬಿಟ್ಟ ನಾಯಕಿ ಪ್ರತ್ಯುಷಾ.. 25 ವರ್ಷಗಳ ಬಳಿಕ ಬಂದ ತೀರ್ಪಿಗೆ ತಾಯಿ ಹೇಳಿದ್ದೇನು?
ಪ್ರತ್ಯುಷಾ.. ಅತೀ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ತೆಲುಗು ನಟಿ. ಈಕೆ ನಟಿಸಿದ್ದು ಕೇವಲ ಐದು ವರ್ಷ. ಹೆಸರು, ಹಣ ಎಲ್ಲವೂ ತಾನಾಗಿಯೇ ಹುಡುಕಿಕೊಂಡು ಬರುತ್ತಿದ್ದ ಸಮಯದಲ್ಲೇ ಇಹಲೋಕವನ್ನೇ ತ್ಯಜಿಸಿಬಿಟ್ಟರು. ಅಷ್ಟಕ್ಕೂ ಆ ನಟಿಗೆ ಏನಾಗಿತ್ತು? ತೆಲುಗು ನಟಿ ಪ್ರತ್ಯುಷಾಗೆ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾಗಳಲ್ಲಿ ನಟಿಸಬೇಕು ಅಂತ ಆಸೆ. ಆ ಆಸೆಗೆ ತಕ್ಕಂತೆ ಅವಕಾಶಗಳೂ ಕೂಡ
Rishab Shetty: ರಿಷಬ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಜೈ ಹನುಮಾನ್ ಚಿತ್ರದಲ್ಲಿ ಇದೀಗ ನಟ ರಾಣಾ ದಗ್ಗುಬಾಟಿ ನಟಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿದೆ.
Actor Vishal: ನಟ ವಿಶಾಲ್ ಈಗ ಹೇಗಿದ್ದಾರೆ? ಅವರ ಆರೋಗ್ಯ ಹೇಗಿದೆ? ಭಾವೀ ಪತ್ನಿ ಹೇಳಿದ್ದೇನು?
Vishal: ವಿಶಾಲ್ ಅವರು ಈಗ ಹೇಗಿದ್ದಾರೆ? ಅವರ ಭಾವೀ ಪತ್ನಿ ನಟನ ಆರೋಗ್ಯದ ಲೇಟೆಸ್ಟ್ ಅಪ್ಡೇಟ್ ಒಂದನ್ನು ಶೇರ್ ಮಾಡಿದ್ದಾರೆ.
South Actress: ಖ್ಯಾತ ನಟಿ ಶವವಾಗಿ ಪತ್ತೆಯಾದ ಪ್ರಕರಣ, ಸುಪ್ರೀಂ ಕೋರ್ಟ್ ರೋಚಕ ತೀರ್ಪು, 24 ವರ್ಷಗಳ ನಿಗೂಢತೆ!
Actress: ಪ್ರತ್ಯುಷಾ ಸಾವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು.. 24 ವರ್ಷಗಳ ನಂತರ ರಿವೀಲ್ ಆಯ್ತಾ ಸಾವಿನ ಕಾರಣ?
Rashmika Mandanna: ರಶ್ಮಿಕಾ-ವಿಜಯ್ ಮದುವೆಯಲ್ಲಿ ಈ ರೂಲ್ಸ್ ಫಾಲೋ ಮಾಡೋರಿಗಷ್ಟೇ ಎಂಟ್ರಿನಾ?
ಈ ಒಂದು ರೂಲ್ಸ್ ಸ್ಟ್ರಿಕ್ಟ್ ಆಗಿ ಫಾಲೋ ಮಾಡ್ತಾರಾ ರಶ್ಮಿಕಾ -ವಿಜಯ್? ನಿಯಮ ಪಾಲಿಸಿದವರಿಗಷ್ಟೇ ಮದುವೆಯಲ್ಲಿ ಭಾಗಿಯಾಗೋ ಅವಕಾಶ?
ತಾಯಿಗಾಗಿ ಬ್ರಹ್ಮಚರ್ಯ ಪಾಲಿಸುವ ಮಣ್ಣಿನ ಮಗ; ಯಾರು ಈ 'ಮರ್ಯಾದೆ ರಾಮಣ್ಣ'?
ಕನ್ನಡ ಕಿರುತೆರೆಯ ಲೋಕದಲ್ಲಿ ಸ್ಟಾರ್ ಸುವರ್ಣ ವಾಹಿನಿ ಸದಾ ವೈವಿಧ್ಯಮಯ ಕಥೆಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಈಗ ಮತ್ತೊಂದು ವಿಭಿನ್ನ ಹಾಗೂ ರೋಚಕ ಕಥೆಯೊಂದಿಗೆ ವಾಹಿನಿ ಸಜ್ಜಾಗಿದೆ. ಅದೇ 'ಮರ್ಯಾದೆ ರಾಮಣ್ಣ'. ಈ ಹೊಸ ಧಾರಾವಾಹಿಯ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪೈಲ್ವಾನನ ಜೀವನ ಮತ್ತು ಆತನ ಮರ್ಯಾದೆಯ ಸಂಘರ್ಷದ
The Kerala Story 2: ದಿ ಕೇರಳ ಸ್ಟೋರಿ 2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಲವಂತದಿಂದ ಬೀಫ್ ತಿನ್ನಿಸುವ ದೃಶ್ಯವೂ ಇದರಲ್ಲಿದೆ.
ರಿಷಬ್ ಶೆಟ್ಟಿ 'ಜೈ ಹನುಮಾನ್' ಸಿನಿಮಾ ಅಖಾಡಕ್ಕೆ ಆರಡಿ ಖಡಕ್ ನಟನ ಎಂಟ್ರಿ
'ಕಾಂತಾರ- 1' ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ನಟಿಸೋಕೆ ರಿಷಬ್ ಶೆಟ್ಟಿ ಸಜ್ಜಾಗುತ್ತಿದ್ದಾರೆ. ಇದೇ ಭಾನುವಾರ(ಫೆಬ್ರವರಿ 22) ಹಂಪಿಯಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದ್ದು ಮಾರ್ಚ್ನಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಲಿದೆ. 2 ವರ್ಷಗಳ ಹಿಂದೆ 'ಹನುಮಾನ್' ಚಿತ್ರ ಕಟ್ಟಿಕೊಟ್ಟಿದ್ದ ಪ್ರಶಾಂತ್ ವರ್ಮಾ ಇದೀಗ ಸೀಕ್ವೆಲ್
ಹಾರ್ವರ್ಡ್ ಇಂಡಿಯಾ ಸಮ್ಮೇಳನದಲ್ಲಿ ಶಶಿ ತರೂರ್ ಮತ್ತು ಪ್ರಿಯಾಂಕಾ ಚೋಪ್ರಾ ಭೇಟಿಯಾದರು. ಈ ಭೇಟಿ ಈಗ ಸುದ್ದಿಯಾಗಿದೆ.
ಕೇವಲ ಮಾತುಗಳಿಂದಲ್ಲ ; ಬಾಲಿವುಡ್ನವರು ನನ್ನನ್ನು ಭಯಾನಕವಾಗಿ ನಡೆಸಿಕೊಂಡರು-ಸೂರ್ಯಕಾಂತಿ ರೆಜಿನಾ ಹೇಳಿದ ಕಹಿ ಸತ್ಯ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರರಂಗ ಅಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿತ್ತು. ಅಹಂಕಾರ ಅಕ್ಷರಶಃ ಬಾಲಿವುಡ್ನವರ ನೆತ್ತಿಗೇರಿದ್ದ ಕಾಲ ಅದು. ಆ ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗವನ್ನು ಅಸಡ್ಡೆಯಿಂದ ನೋಡುತ್ತಿದ್ದ ಹಿಂದಿ ಉದ್ಯಮ ಇಲ್ಲಿಂದ ಯಾರಾದರೂ ಅಲ್ಲಿಗೆ ಹೋದರೆ ಅವರಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ. ಅಡಿಗಡಿಗೂ ಅವಮಾನ ಮಾಡುತ್ತಿತ್ತು. ಹಂಗಿಸುತ್ತಿತ್ತು.
Salman Khan: ಸಲೀಂ ಖಾನ್ ಆಸ್ಪತ್ರೆಗೆ ದಾಖಲು! ಆಸ್ಪತ್ರೆಗೆ ಧಾವಿಸಿ ಬಂದ ಸಲ್ಮಾನ್ ಖಾನ್, ದಿಢೀರ್ ಏನಾಯ್ತು?
ಹಿಂದಿ ಚಿತ್ರರಂಗದ ಪ್ರಸಿದ್ಧ ಕಥೆಗಾರ ಸಲೀಮ್ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಲ್ಮಾನ್ ಖಾನ್ ಕೂಡಾ ತಂದೆಯನ್ನು ನೋಡೋಕೆ ಗಡಿಬಿಡಿಯಲ್ಲಿ ಬಂದಿದ್ದು ಕಾಣಿಸಿದೆ.
ಎಲ್ಲೂ ಹೋಗಿಲ್ಲ ಅಣಜಿ ನಾಗರಾಜ್: ಸ್ಯಾಂಡಲ್ವುಡ್ನಲ್ಲಿ ಮತ್ತೆ 'ಭೀಮಾ ತೀರದಲ್ಲಿ' ಸುದ್ದು.. ಏನು ಸ್ಪೆಷಲ್?
ಉತ್ತರ ಕರ್ನಾಟಕದಲ್ಲಿ ರಕ್ತಚರಿತ್ರೆ ಬರೆದ ಕಥೆಗೆ ಸಿನಿಮಾ ರೂಪ ಕೊಡಲಾಗಿತ್ತು. ಅದುವೇ 'ಭೀಮಾ ತೀರದಲ್ಲಿ'. ಸ್ಯಾಂಡಲ್ವುಡ್ನಲ್ಲಿ ಇದೊಂದು ರಗಡ್, ರಿಯಲಿಸ್ಟಿಕ್ ಸಿನಿಮಾಗಳ ಸಾಲಿಗೆ ಸೇರಿಸಬಹುದಾದ ಸಿನಿಮಾ. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ನಿರ್ಮಾಣ ಮಾಡಿದ್ದರು. ಹಿರಿಯ ನಿರ್ದೇಶಕ ಎನ್.ಓಂ ಪ್ರಕಾಶ್ ರಾವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. 'ಭೀಮಾ ತೀರದಲ್ಲಿ'
Gold and Silver Prices Crash: Silver Drops Rs 1.75 Lakh, Gold Falls Rs 37,000 From Record Peaks
ನವದೆಹಲಿ: ಭಾರತ ಮಾತ್ರವಲ್ಲದೇ, ಜಾಗತಿಕವಾಗಿ ಒಂದಷ್ಟು ಲಾಭವನ್ನೂ ನೀಡಿರುವ ಚಿನ್ನ ಮತ್ತು ಬೆಳ್ಳಿಯ ದರಗಳು ಸಾಕಷ್ಟು ಏರಿಳಿತದಿಂದ ಕೂಡಿವೆ. ಗರಿಷ್ಠ ಮಟ್ಟದಲ್ಲಿ ಹೆಚ್ಚಳ ಕಂಡಿದ್ದ ಈ ಎರಡೂ ಲೋಹಗಳು ಅಷ್ಟೇ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯ ಹಾದಿ ಹಿಡಿದಿವೆ. ಕಡಿಮೆ ವಹೀವಾಟು ನಡೆಸುವ ಮೂಲಕ ಹೂಡಿಕೆದಾರರನ್ನು ಸಂಕಷ್ಟಕ್ಕೆ ನೂಕಿವೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆಯ ಗ್ರಾಫ್, ದರ
ಕಲರ್ಸ್ ಕನ್ನಡದ 'ನಂದ ಗೋಕುಲ' ಧಾರಾವಾಹಿ ಕನ್ನಡಿಗರ ನೆಚ್ಚಿನ ಸೀರಿಯಲ್ ಆಗಿದೆ. ಇದು ಕೇವಲ ಕಥೆಯಲ್ಲ, ಪ್ರತಿಯೊಂದು ಮನೆಯ ಪ್ರತಿಬಿಂಬ. ಈ ಧಾರಾವಾಹಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಹಲವು ತಿರುವುಗಳನ್ನು ಕಂಡಿದೆ. ನಂದಾ ಎಂಬ ವ್ಯಕ್ತಿಯ ಛಲ ಮತ್ತು ಅವರ ಕುಟುಂಬದ ಏಳುಬೀಳುಗಳು ಇಲ್ಲಿವೆ. ಅಭಿಮಾನಿಗಳು ಈ ಕಥೆಗೆ ಮನಸೋತಿದ್ದಾರೆ.
ವಿಚ್ಚೇದನದ ನಂತರ ಸುಖಿ ದಾಂಪತ್ಯದ ರಹಸ್ಯ ಹೇಳಿದ ನಿವೇದಿತಾ ಗೌಡ ; ಸುಖ ಸಂಸಾರಕ್ಕೆ ಕೇವಲ 30 ನಿಮಿಷ ಸಾಕು ಎಂದ ಗೊಂಬೆ
ದಾಂಪತ್ಯದಲ್ಲಿ ನಂಬಿಕೆ ಮಾತ್ರ ಅಲ್ಲ ಸಮಯ ಕೂಡ ತುಂಬಾನೇ ಮುಖ್ಯ. ಆಗ ಮಾತ್ರ ಸಂಬಂಧ ದೀರ್ಘ ಕಾಲ ಬಾಳಲು ಸಾಧ್ಯ. ಆದರೆ..ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಲವರ ಬದುಕು ಯಾಂತ್ರಿಕ ಕ್ರಿಯೆ ಆಗಿದೆ. ಹೆಂಡತಿ ಜೊತೆ ಮಾತನಾಡಲು ಗಂಡನ ಹತ್ತಿರ ಸಮಯ ಇರಲ್ಲ. ಗಂಡ ಮಾತನಾಡಲು ಬಂದಾಗ ಹೆಂಡತಿ ಪುರುಸೊತ್ತಾಗಿ ಇರುವುದಿಲ್ಲ. ಒಂದೇ ಮನೆಯಲ್ಲಿದ್ದರೂ ಕೂಡ
Re-Release: ರಿ-ರಿಲೀಸ್ ಬಾಕ್ಸ್ ಆಫೀಸ್ ಕ್ಲಾಷ್! ಮುಖಾಮುಖಿಯಾಗ್ತಿದ್ದಾರೆ ದಳಪತಿ ವಿಜಯ್-ಅಜಿತ್
Vijay: ವಿಜಯ್ ಹಾಗೂ ಅಜಿತ್ ಅವರು ಬಾಕ್ಸ್ ಆಫೀಸ್ನಲ್ಲಿ ಎದುರು ಬದುರಾಗುತ್ತಿದ್ದಾರೆ. ಇಬ್ಬರ ಸಿನಿಮಾಗಳು ಕೂಡಾ ಒಂದೇ ದಿನ ರಿ-ರಿಲೀಸ್ ಆಗುತ್ತಿವೆ.
Trisha: ತ್ರಿಶಾ ವಿರುದ್ಧ ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ! ವಿಷ್ಣುವರ್ಧನ್ ಜೊತೆ ನಟಿಸಿದ ಖ್ಯಾತ ನಟಿ ಏನಂದ್ರು?
TVK-Trisha: ನಟಿ ತ್ರಿಶಾ ಬಗ್ಗೆ ಬಿಜೆಪಿ ನಾಯಕ ವಿವಾದಾತ್ಮಕವಾಗಿ ಮಾತನಾಡಿದ ಬಗ್ಗೆ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ ಖ್ಯಾತ ನಟಿ ಈಗ ಪ್ರತಿಕ್ರಿಯಿಸಿದ್ದಾರೆ.
ಖ್ಯಾತ ನಟಿ ಪ್ರತ್ಯೂಷಾ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ 24 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಪ್ರಕರಣದ ಆರೋಪಿ ಸಿದ್ದಾರ್ಥ್ ರೆಡ್ಡಿ 4 ವಾರಗಳಲ್ಲಿ ಪೊಲೀಸರಿಗೆ ಶರಣಾಗುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಸಿದ್ಧಾರ್ಥ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ(ಫೆಬ್ರವರಿ 12) ವಜಾಗೊಳಿಸಿದೆ. ಪ್ರಕರಣ ಸಂಬಂಧ ಈ ಹಿಂದೆ ಹೈಕೋರ್ಟ್ ಆರೋಪಿಗೆ
Bollywood Stories: ಪಬ್ಲಿಸಿಟಿ ಇಲ್ಲ, ಗಾಡ್ಫಾದರ್ ಇಲ್ಲ, ಜಾನ್ ಅಬ್ರಹಾಂ ಭಾವುಕ
John Abraham: ಜಾನ್ ಅಬ್ರಹಾಂ ಇಂಡಸ್ಟ್ರಿಯಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದು, ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಆದರೆ ಚಿತ್ರರಂಗದ ಹೊರಗಿನವರಾಗಿ ಅವರು ನಡೆದು ಬಂದ ಹಾದಿ ಬಗ್ಗೆ ಭಾವುಕರಾಗಿದ್ದಾರೆ.
Rohit Shetty: ಅಜ್ಞಾತ ಹಲ್ಲೆಗಾರರು ರೋಹಿತ್ ಶೆಟ್ಟಿ ಮನೆ ಮುಂದೆ 4-5 ರೌಂಡ್ ಫೈರಿಂಗ್ ಮಾಡಿದ್ದಾರೆ. ಇದೆಲ್ಲವೂ ಕಂಬಿ ಹಿಂದೆ ನಡೆದಿದ್ದ ಪ್ಲಾನಿಂಗ್ ಆಗಿತ್ತಾ?
Killer Venkatesh | ಹೇಗಿದ್ದ ನಟ ಇಂದಿನ ಪರಿಸ್ಥಿತಿ ಹೇಗಾಗಿದೆ ನೋಡಿ
Killer Venkatesh | ಹೇಗಿದ್ದ ನಟ ಇಂದಿನ ಪರಿಸ್ಥಿತಿ ಹೇಗಾಗಿದೆ ನೋಡಿ
Rashmika Mandanna | ಲಗ್ನಪತ್ರಿಕೆ ವೈರಲ್ ಆದ ಬಳಿಕ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ | N18S
Rashmika Mandanna | ಲಗ್ನಪತ್ರಿಕೆ ವೈರಲ್ ಆದ ಬಳಿಕ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ | N18S
Dhurandhar 2: ಧುರಂಧರ್ ಪ್ರೊಡಕ್ಷನ್ ಕಂಪೆನಿ ಬ್ಲ್ಯಾಕ್ ಲಿಸ್ಟ್ ಸೇರುತ್ತಾ? ಬಿಎಂಸಿ ಕಠಿಣ ಕ್ರಮ?
Dhurandhar 2: ಧುರಂಧರ್: ದಿ ರಿವೆಂಜ್ ಬಿಡುಗಡೆಗೂ ಮುನ್ನ ಚಿತ್ರಕ್ಕೆ ಸಮಸ್ಯೆಗಳು ಕಡಿಮೆಯಾಗುತ್ತಿಲ್ಲ. ಶೂಟಿಂಗ್ ಬಗ್ಗೆ ದೊಡ್ಡ ವಿವಾದ ಉಂಟಾಗಿದೆ. ಬ್ಲ್ಯಾಕ್ ಲಿಸ್ಟ್ ಸೇರುತ್ತಾ ಪ್ರೊಡಕ್ಷನ್ ಹೌಸ್?
ಶಿವಕಾರ್ತಿಕೇಯನ್ ಜೊತೆ ಹೊಂಬಾಳೆ ಸಿನಿಮಾ ಸುಳಿವು ಸಿಕ್ತು; ನಿರ್ದೇಶಕ ಯಾರು ಗೊತ್ತಾ?
'ಕಾಂತಾರ- 1' ಬಳಿಕ ಹೊಂಬಾಳೆ ಫಿಲ್ಮ್ಸ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. 'ರಿಚರ್ಡ್ ಆಂಟನಿ', 'ಸಲಾರ್- 2' ಹಾಗೂ 'ಕೆಜಿಎಫ್- 3' ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಯಾವುದೇ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ. ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್ ಅಂತ ಹೊಂಬಾಳೆ ಸಂಸ್ಥೆ ಸದಾ ಬ್ಯುಸಿಯಾಗಿ ಇರ್ತಿತ್ತು. ಆದರೆ ಈಗ ಸೈಲೆಂಟ್ ಆಗಿದೆ. ಹೃತಿಕ್ ರೋಷನ್ ಜೊತೆಗೂ
ಚಿರಂಜೀವಿ ಸಣ್ಣ ಶೋಲ್ಡರ್ ಕಿಹೋಲ್ ಶರ್ಜರಿ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಆರೋಗ್ಯದ ಅಪ್ಡೇಟ್ ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

20 C