Karunya Ram Sister Fraud Case | Samruddhi Ram | ತಂಗಿ ವಿರುದ್ಧ ನಟಿ ಕಾರುಣ್ಯ ರಾಮ್ ದೂರು ಪ್ರಕರಣ
Karunya Ram Sister Fraud Case | Samruddhi Ram | ತಂಗಿ ವಿರುದ್ಧ ನಟಿ ಕಾರುಣ್ಯ ರಾಮ್ ದೂರು ಪ್ರಕರಣ
Bigg Boss Kavya Interview | ಗಿಲ್ಲಿ-ರಕ್ಷಿತಾಗಿಂತ ಅಶ್ವಿನಿಗೆ ಜಾಸ್ತಿ ವೋಟ್ ಬಂದಿದ್ಯಂತೆ? | N18V
Bigg Boss Kavya Interview | ಗಿಲ್ಲಿ-ರಕ್ಷಿತಾಗಿಂತ ಅಶ್ವಿನಿಗೆ ಜಾಸ್ತಿ ವೋಟ್ ಬಂದಿದ್ಯಂತೆ? | N18V
Bigg Boss Kavya Interview | ಗಿಲ್ಲಿ ಜೊತೆ ಕಾವ್ಯ ಮದ್ವೆ.. ಫ್ಯಾನ್ಸ್ ಟ್ರೋಲ್ ಬಗ್ಗೆ ಕಾವ್ಯ ರಿಯಾಕ್ಷನ್ | N18V
Bigg Boss Kavya Interview | ಗಿಲ್ಲಿ ಜೊತೆ ಕಾವ್ಯ ಮದ್ವೆ.. ಫ್ಯಾನ್ಸ್ ಟ್ರೋಲ್ ಬಗ್ಗೆ ಕಾವ್ಯ ರಿಯಾಕ್ಷನ್ | N18V
Bigg Boss Kavya Interview | ಮನೆಯವ್ರು ಒಪ್ಕೊಂಡ್ರೆ ಮದ್ವೆ ಆಗ್ತೀರಾ ಅಂತ ಕೇಳಿದ್ಕೆ ಕಾವ್ಯ ಹೇಳಿದ್ದೇನು? | N18V
Bigg Boss Kavya Interview | ಮನೆಯವ್ರು ಒಪ್ಕೊಂಡ್ರೆ ಮದ್ವೆ ಆಗ್ತೀರಾ ಅಂತ ಕೇಳಿದ್ಕೆ ಕಾವ್ಯ ಹೇಳಿದ್ದೇನು? | N18V
ರುಕ್ಮಿಣಿ ವಸಂತ್ ಹೃದಯ ಗೆದ್ದ ಈ ಚೆಲುವ ಯಾರು? ಕನಕವತಿಯ ಫೋಟೋ ವೈರಲ್ - ಅಯ್ಯಯ್ಯೋ ಎಂದು ಎದೆ ಬಡಿದುಕೊಂಡ ಅಭಿಮಾನಿಗಳು
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇಂತಹ ಪ್ರಪಂಚದಲ್ಲಿ ತಮ್ಮ ನೆಚ್ಚಿನ ನಾಯಕಿ ಅಪ್ಪಿ ತಪ್ಪಿ ಅಪರಿಚಿತ ವ್ಯಕ್ತಿಯ ಜೊತೆ ತೀರಾ ಆಪ್ತವಾಗಿ ಕಾಣಿಸಿಕೊಂಡರೆ ಮುಗಿಯಿತು.
ನಾರಾ ಲೋಕೇಶ್ ಹುಟ್ಟುಹಬ್ಬಕ್ಕೆ ಜೂ.ಎನ್ಟಿಆರ್ ವಿಶ್; ಟಿಡಿಪಿ, ಆಂಧ್ರ ರಾಜಕೀಯದಲ್ಲಿ ಏನಾಗುತ್ತಿದೆ?
ವಿಶ್ವವಿಖ್ಯಾತ ನಟಸಾರ್ವಭೌಮ ನಂದಮೂರಿ ತಾರಕ ರಾಮರಾವ್ ಕುಟುಂಬದ ಮೂರನೇ ತಲೆಮಾರಿನ ನಾಯಕನಾಗಿ ಜೂನಿಯರ್ ಎನ್ಟಿಆರ್ ಟಾಲಿವುಡ್ಗೆ ಕಾಲಿಟ್ಟರು. ನಟನೆ, ನೃತ್ಯ, ಸಾಹಸ, ಸಂಭಾಷಣೆ ಸೇರಿದಂತೆ ಎಲ್ಲದರಲ್ಲೂ ತಮ್ಮ ಅಜ್ಜಿಗೆ ಸರಿಸಾಟಿಯಾಗಿದ್ದಾರೆ. ಪ್ರಸ್ತುತ ಪೀಳಿಗೆಯ ಅತ್ಯುತ್ತಮ ನವರಸ ನಟರಲ್ಲಿ ಒಬ್ಬರು ಎಂಬ ಖ್ಯಾತಿ ಪಡೆದಿರುವ ಎನ್ಟಿಆರ್, ಚಿತ್ರರಂಗದಲ್ಲಿ ಪ್ರಬಲ ತಾರಾ ಮೌಲ್ಯ ಹೊಂದಿದ್ದಾರೆ. ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಿ,
Cult Review: ಭಗ್ನ ಪ್ರೇಮಿಯಾದ ಝೈದ್ ಖಾನ್ 'ಕಲ್ಟ್' ಸ್ಟೋರಿ; ಪ್ಲಸ್ ಏನು? ಮೈನಸ್ ಏನು?
ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 2ನೇ ಸಿನಿಮಾ ರಿಲೀಸ್ ಆಗಿದೆ. ಇಂದು (ಜನವರಿ 23) ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾ ರಾಜ್ಯಾದ್ಯಾಂತ ರಿಲೀಸ್ ಆಗಿದೆ. ಚೊಚ್ಚಲ ಸಿನಿಮಾ 'ಬನಾರಸ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಝೈದ್ ಖಾನ್ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಸಿನಿಮಾ ಹಾಡುಗಳ ಸೂಪರ್ ಹಿಟ್ ಆಗಿದ್ದವು.
Gilli-Darshan: ಗಿಲ್ಲಿಗೆ ದರ್ಶನ್ ಹೇಳಿದ್ದು ಇದೊಂದೇ ಮಾತಂತೆ! ಡೆವಿಲ್ ಶೂಟಿಂಗ್ ನೆನೆಸಿಕೊಂಡ ಬಿಗ್ ಬಾಸ್ ವಿನ್ನರ್
ದರ್ಶನ್ ಆ ದಿನ ಕರೆದರು. ಆದರೆ, ಸಡನ್ ಆಗಿ ನನಗೆ ತಿಳಿಯಲಿಲ್ಲ. ಮತ್ತೆ ಕೂಗಿದರು. ಆಗಲೇ ಗೊತ್ತಾಯಿತು. ದರ್ಶನ್ ಅವರು ನನ್ನೇ ಕರೆಯುತ್ತಿದ್ದಾರೆ ಅಂತ. ಆದರೆ, ಆ ದಿನ ದರ್ಶನ್ ಅವರು ಹೇಳಿದ ಮಾತು ತುಂಬಾನೆ ಖುಷಿಕೊಟ್ಟಿದೆ. ಹಾಗಂತ ದರ್ಶನ್ ಜೊತೆಗಿನ ಡೆವಿಲ್ ಚಿತ್ರದ ಅನುಭವವನ್ನ ಗಿಲ್ಲಿ ನಟ ಹೀಗೆ ಹಂಚಿಕೊಂಡಿದ್ದಾರೆ. ನ್ಯೂಸ್ 18 ಕನ್ನಡ ಸಂದರ್ಶನದ ಇನ್ನಷ್ಟು ವಿವರ ಇಲ್ಲಿದೆ ಓದಿ.
Bigg Boss Kannada Winner Gilli On Ashwini | ಗಿಲ್ಲಿಗೆ ದರ್ಶನ್ ಹೇಳಿದ್ದ ‘ಆ’ ಗುಟ್ಟೇನು? | Darshan
Bigg Boss Kannada Winner Gilli On Ashwini | ಗಿಲ್ಲಿಗೆ ದರ್ಶನ್ ಹೇಳಿದ್ದ ‘ಆ’ ಗುಟ್ಟೇನು? | Darshan
Kavya On Ashwini Gowda | ಗಿಲ್ಲಿ ಬಗ್ಗೆ ಅಶ್ವಿನಿ ಹೇಳಿಕೆಗೆ ಕಾವ್ಯ ಹೇಳಿದ್ದೇನು? | Gilli Nata | N18V
Kavya On Ashwini Gowda | ಗಿಲ್ಲಿ ಬಗ್ಗೆ ಅಶ್ವಿನಿ ಹೇಳಿಕೆಗೆ ಕಾವ್ಯ ಹೇಳಿದ್ದೇನು? | Gilli Nata | N18V
CCL 2026: ರಾಜೀವ್ ಅಬ್ಬರದ ಶತಕ; ತೆಲುಗು ವಾರಿಯರ್ಸ್ ವಿರುದ್ಧ ಕಿಚ್ಚನ ಪಡೆಗೆ ಭರ್ಜರಿ ಗೆಲುವು
ಸಿಸಿಎಲ್ ಕ್ರಿಕೆಟ್ 12ನೇ ಸೀಸನ್ ಸಿನಿ ಪ್ರೇಮಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದೆ. ಸರಣಿಯ 8ನೇ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಎದುರಿಸಿತು. ಸುದೀಪ್ ಹುಡುಗರ ಅದ್ಭುತ ಪ್ರದರ್ಶನದಿಂದ ತಂಡ ಗೆಲುವಿನ ನಗೆ ಬೀರಿದೆ. ಸರಣಿಯಲ್ಲಿ 2ನೇ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಹೋಗುವುದನ್ನು ತಂಡ ಬಹುತೇಕ ಖಚಿತಪಡಿಸಿಕೊಂಡಿದೆ. ಟಾಸ್ ಗೆದ್ದು ಫೀಲ್ಡೀಂಗ್
Rishab Shetty: ಹೊಸ ಲುಕ್ನಲ್ಲಿ ರಿಷಬ್! ಸದ್ಯದಲ್ಲೇ ಬರಲಿದ್ಯಾ ಹೊಸ ಸಿನಿಮಾದ ಅಪ್ಡೇಟ್?
Rishab Shetty: ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಾಖಲೆ ಬರೆದ ಬಳಿಕ ರಿಷಬ್ ಶೆಟ್ಟಿ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.ಈ ಮಧ್ಯೆ ರಿಷಬ್ ಶೆಟ್ಟಿ ಅವರ ಮತ್ತೊಂದು ಫೋಟೋ ಇದೀಗ ಬಹಳಷ್ಟು ಸದ್ದು ಮಾಡುತ್ತಿದೆ.
Devil OTT Release Date: 'ಡೆವಿಲ್' ಓಟಿಟಿ ರಿಲೀಸ್ ಯಾವಾಗ? ಅಭಿಮಾನಿಗಳಿಗೆ ಸರ್ಪ್ರೈಸ್
ದರ್ಶನ್ ನಟನೆಯ 'ಡೆವಿಲ್' ಸಿನಿಮಾ 7ನೇ ವಾರ ಯಶಸ್ವಿ ಪ್ರದರ್ಶನ ಕಾಣ್ತಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿ ಮೆರೆಸಿದ್ದರು. ತಿಂಗಳ ಹಿಂದೆ ತೆರೆಕಂಡಿದ್ದ '45' ಹಾಗೂ 'ಮಾರ್ಕ್' ಚಿತ್ರಗಳು ಓಟಿಟಿಗೆ ಬಂದರೂ 'ಡೆವಿಲ್' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿಲ್ಲ. ಡಿಸೆಂಬರ್ 11ರಂದು ತೆರೆಗೆ ಬಂದಿದ್ದ 'ಡೆವಿಲ್' ಸಿನಿಮಾ ಫಸ್ಟ್ ವೀಕೆಂಡ್ ಸಖತ್ ಸದ್ದು ಮಾಡಿತ್ತು. ಆದರೆ
ಗಿಲ್ಲಿಗೆ ಕಾವ್ಯ ಮೇಲೆ ಲವ್ ಆಗಿದ್ಯಾ? | BBK12 Winner Gilli | Kavya VS Rakshitha
ಗಿಲ್ಲಿಗೆ ಕಾವ್ಯ ಮೇಲೆ ಲವ್ ಆಗಿದ್ಯಾ? | BBK12 Winner Gilli | Kavya VS Rakshitha
CCL 2026: ಕರ್ನಾಟಕ ಬುಲ್ಡೋಜರ್ಸ್ ಮೇಲೆ ಅಶ್ವಿನ್ ಬಾಬು ಸವಾರಿ; ಆಕರ್ಷಕ ಶತಕ
ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ತೆಲುಗು ವಾರಿಯರ್ಸ್ ಪಂದ್ಯದಲ್ಲಿ ಅಶ್ವಿನ್ ಬಾಬು ಶತಕ ಸಿಡಿಸಿ ತಂಡಕ್ಕೆ ಬಲ ತುಂಬಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಕಿಚ್ಚನ ನಿರ್ಧಾರ ತಪ್ಪು ಎಂದು ಅಖಿಲ್ ಅಕ್ಕಿನೇನಿ ಹಾಗೂ ಅಶ್ವಿನ್ ಬಾಬು ಕೆಲವೇ ಓವರ್ಗಳಲ್ಲಿ ಸಾಬೀತು ಮಾಡಿದ್ದರು. ತೆಲುಗು ನಟ ಅಶ್ವಿನಿ ಬಾಬು ತಂಡದ ಪರ ಸಿಸಿಎಲ್ ಟೂರ್ನಿಗಳಲ್ಲಿ ಆಡುತ್ತಾ ಬರ್ತಿದ್ದಾರೆ.
Actor Vijay: ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಚಿತ್ರ 'ಜನಾ ನಾಯಕನ್' ಸದ್ಯ ಸೆನ್ಸಾರ್ ಮಂಡಳಿ ಮತ್ತು ಕೋರ್ಟ್ ನಡುವಿನ ಹಗ್ಗಜಗ್ಗಾಟದಲ್ಲಿ ಸಿಲುಕಿಕೊಂಡಿದೆ.
Ranjini Menon: ಕಾಫಿ ಕುಡೀತಿರುವಾಗಲೇ ನಡೆದಿತ್ತು ಆ ಘಟನೆ! ಕರಾಳ ದಿನಗಳ ಅನುಭವ ತೆರೆದಿಟ್ಟ ಖ್ಯಾತ ನಟಿ
Ranjini Menon: ಮಲಯಾಳಂ ಚಿತ್ರರಂಗದ ಖ್ಯಾತ ನಟಿ, ನಿರ್ದೇಶಕಿ ಮತ್ತು ಟಾಕ್ ಶೋ ನಿರೂಪಕಿ ರಂಜಿನಿ ಮೆನನ್ ಅವರು ಇತ್ತೀಚೆಗೆ ತಮ್ಮ ಜೀವನದ ಅತ್ಯಂತ ಭಯಾನಕ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ.
Actor Vijay: ದಳಪತಿ ಫ್ಯಾನ್ಸ್ಗೆ ಗುಡ್ ನ್ಯೂಸ್ ಕಾದಿದ್ಯಾ? 'ಜನ ನಾಯಗನ್' ಬಿಡುಗಡೆ ದಿನಾಂಕ ಶೀಘ್ರದಲೇ ಫಿಕ್ಸ್?
Jana Nayagan: ಬಹಳಷ್ಟು ದಿನಗಳಿಂದ ಕಾಯುತ್ತಿದ್ದ ದಳಪತಿ ಫ್ಯಾನ್ಸ್ಗೆ ಗುಡ್ ನ್ಯೂಸ್ ಕಾದಿದ್ಯಾ? 'ಜನ ನಾಯಗನ್' ಬಿಡುಗಡೆ ದಿನಾಂಕ ಶೀಘ್ರದಲೇ ಫಿಕ್ಸ್ ಆ ಗಲಿದ್ಯಾ ?
Gilli Nata: ಕೊರಳಿಗೆ ಹಾಕಿದ ದೊಡ್ಡ ಚಿನ್ನದ ಸರ ವಾಪಸ್ ಕೊಟ್ಟ ಗಿಲ್ಲಿ! ಕಾರಣವೇನು ಗೊತ್ತಾ?
ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಚಿನ್ನದ ಚೈನ್ ಹಾಕಿರೋದನ್ನ ನೋಡಿ ಶಾಕ್ ಆಗಿದ್ದಾರೆ. ಕೈಬೆರಳಿಗೆ ಚಿನ್ನದ ಉಂಗುರ ಹಾಕಿದಾಗಲೂ ಅದೇ ಫೀಲ್ ಆಗಿದೆ. ಆ ಒಂದು ಅನುಭವವನ್ನು ಗಿಲ್ಲಿ ನಟ ಹಂಚಿಕೊಂಡಿದ್ದಾರೆ. ನ್ಯೂಸ್ 18 ಕನ್ನಡದ ವಿಶೇಷ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
BBK12 Winner Gilli Interview | ತಪ್ಪು ಕನ್ನಡ ಬರೆದು ಗಿಲ್ಲಿ ಮೇಲೆ ಆರೋಪ ಹೊರಿಸಿದ್ರಾ? | Ashwini | N18V
BBK12 Winner Gilli Interview | ತಪ್ಪು ಕನ್ನಡ ಬರೆದು ಗಿಲ್ಲಿ ಮೇಲೆ ಆರೋಪ ಹೊರಿಸಿದ್ರಾ? | Ashwini | N18V
Gilli-Rakshitha: ಗಿಲ್ಲಿ ನಟ ವಿನ್ನರ್ ಎಂದು ಘೋಷಿಸಿದ ಬಳಿಕ ಗಿಲ್ಲಿ ಹಾಗೂ ರಕ್ಷಿತಾ ಇಬ್ಬರೂ ಕೂಡಾ ಒಬ್ಬರನ್ನೊಬ್ಬರು ಹಗ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಅಂತೂ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈ ಬಗ್ಗೆ ಇದೀಗ ಗಿಲ್ಲಿ ನಟ ಮಾತನಾಡಿದ್ದಾರೆ.
ಬಿಗ್ಬಾಸ್ ವಿನ್ನರ್ ಗಿಲ್ಲಿ ಕೊರಳಿಗೆ ಲಕ್ಷ ಲಕ್ಷ ಬೆಲೆಬಾಳುವ ಚಿನ್ನದ ಸರಗಳನ್ನು ಹಾಕಿದ ಸರವಣ!
ಎಲ್ಲೆಲ್ಲೂ ಗಿಲ್ಲಿ ದರ್ಬಾರ್ ಜೋರಾಗಿದೆ. ಬಿಗ್ಬಾಸ್ ಟ್ರೋಫಿ ಗೆದ್ದು ಬಂದ ಗಿಲ್ಲಿ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಇದೇ ಜನಪ್ರಿಯತೆಯನ್ನು ಎನ್ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನ ನಡೀತಿದೆ. ಕನಕಪುರ ರಸ್ತೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಹೊಸ ಮಳಿಗೆ ಉದ್ಘಾಟನೆಯಾಗಿದೆ. ಕಾರ್ಯಕ್ರಮಕ್ಕೆ ಗಿಲ್ಲಿ ಹಾಗೂ ರಕ್ಷಿತಾ ಅತಿಥಿಗಳಾಗಿ ಹೋಗಿದ್ದರು. ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾಗೆ ಶ್ರೀ ಸಾಯಿ
Landlord X Review: 'ಲ್ಯಾಂಡ್ಲಾರ್ಡ್' ನೋಡಿ ನೆಟ್ಟಿಗರು ಏನಂದ್ರು? ಎಷ್ಟು ರೇಟಿಂಗ್ ಕೊಟ್ಟರು?
ದುನಿಯಾ ವಿಜಯ್ ನಟನೆಯ 'ಲ್ಯಾಂಡ್ಲಾರ್ಡ್' ಸಿನಿಮಾ ಇಂದು (ಜನವರಿ 23) ಅದ್ಧೂರಿಯಾಗಿ ರಿಲೀಸ್ ಆಗಿದೆ. ಪಕ್ಕಾ ಕನ್ನಡ ಮಣ್ಣಿನ ಈ ಸಿನಿಮಾದಲ್ಲಿ ಬ್ಲ್ಯಾಕ್ ಕೋಬ್ರಾ ವಿಜಯ್, ಡಿಂಪಲ್ ಕ್ವೀನ್ ರಚಿತಾ ರಾಮ್ ಗ್ರಾಮೀಣ ಭಾಗದ ಜನರ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಅವರ ಪುತ್ರಿ ರಿತಾನ್ಯಾ ಕೂಡ
Gilli-Gold: ಗಿಲ್ಲಿ ಹಾಕಿದ್ದ ಚಿನ್ನದ ಸರ ಮಾರಿದರೆ ಎಷ್ಟು ಹಣ ಸಿಗುತ್ತೆ? ಎಷ್ಟು ದಿನ ನೆಮ್ಮದಿಯಾಗಿ ಜೀವನ ಮಾಡಬಹುದು?
ಗಿಲ್ಲಿ ನಟನ ಕೊರಳಿಗೆ ಶರವಣ 100 ರಿಂದ 120 ಗ್ರಾಮ್ ತೂಕದ ಚಿನ್ನ ಸರ ಹಾಕಿದ್ದರು. ಈ ಒಂದು ದುಬಾರಿ ಸರ ಒಂದು ವೇಳೆ ಮಾರಾಟ ಮಾಡಿದರೆ, ಇದರಿಂದ ಎಷ್ಟು ದುಡ್ಡು ಸಿಗುತ್ತೇ ಗೊತ್ತಾ? ಈ ಸರದ ದುಡ್ಡಿನಿಂದಲೇ ಗಿಲ್ಲಿ ನಟ ಎಷ್ಟು ವರ್ಷ ಜೀವನ ಮಾಡಬಹುದು ಗೊತ್ತಾ? ಆ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ...
Gilli Nata: ಗಿಲ್ಲಿ ನಿಜಕ್ಕೂ ಬಡವನಾ? ಬರೀ ಗೆಟಪ್ ಹಾಕಿದ್ದಾ? ಇಲ್ಲ ಶ್ರೀಮಂತನಾ! ಅಶ್ವಿನಿ ಆರೋಪಕ್ಕೆ ಒಂದೇ ಉತ್ತರ
Gilli Nata: ಅಶ್ವಿನಿ ಗೌಡ ಗಿಲ್ಲಿ ಬಗ್ಗೆ ನೀಡಿದ ಕೆಲವೊಂದು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ಬಗ್ಗೆ ಇದೀಗ ಸ್ವತಃ ಗಿಲ್ಲಿ ನಟ ಅವರೇ ಉತ್ತರ ನೀಡಿದ್ದಾರೆ.
Oscar Nominations 2026 list: 'ಕಾಂತಾರ-1' ಹಾಗೂ 'ಮಹಾವತಾರ್ ನರಸಿಂಹ' ಹೊರಕ್ಕೆ
ಭಾರತೀಯ ಫಿಲ್ಮ್ ಮೇಕರ್ಸ್ ಪಾಲಿಗೆ ಆಸ್ಕರ್ ಪ್ರಶಸ್ತಿ ಇನ್ನು ಗಗನ ಕುಸುಮವಾಗಿಯೇ ಉಳಿದಿದೆ. ಪ್ರಶಸ್ತಿ ಇರಲಿ ನಾಮಿನೇಷನ್ಸ್ ಪಟ್ಟಿ ಸೇರಲು ಕೂಡ ಭಾರತದ ಸಿನಿಮಾಗಳು ವಿಫಲವಾಗುತ್ತಿವೆ. 'ಹೋಮ್ಬೌಂಡ್' ಮಾತ್ರವಲ್ಲ 'ಕಾಂತಾರ-1' ಹಾಗೂ 'ಮಹಾವತಾರ್ ನರಸಿಂಹ' ಚಿತ್ರಗಳು ಈ ಬಾರಿ ಅಕಾಡೆಮಿ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿವೆ. 98ನೇ ಸಾಲಿನ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ 'ಹೋಮ್ಬೌಂಡ್' ಸಿನಿಮಾ ಅಧಿಕೃತವಾಗಿ
'ನಿನ್ನ ಜೊತೆ ನನ್ನ ಕಥೆ' ಮಾಡಲು ಹಿಂದೇಟು ಹಾಕಿದ್ದೇಕೆ ? 18 ವರ್ಷಗಳ ಪ್ರಯಾಣ-ಅರ್ಚನಾ ಮನದ ಮಾತು
ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರೇಕ್ಷಕರನ್ನು ಸೆಳೆಯಲು ಕಿರುತೆರೆಯ ವಾಹಿನಿಗಳು ನಾನಾ ರೀತಿಯ ಕಸರತ್ತು ಮಾಡುತ್ತವೆ. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಸಧಭಿರುಚಿಯ ಕಾರ್ಯಕ್ರಮಗಳನ್ನು ನೀಡುವ ಉದ್ದೇಶದಿಂದ ಹೊಸತನ ಮೈಗೂಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತವೆ.ಆ ಪೈಕಿ ಕಳೆದ ಹಲವು ವರ್ಷಗಳಿಂದ ತನ್ನನ್ನೂ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿರುವ ವಾಹಿನಿಗಳಲ್ಲಿ '' ಸ್ಟಾರ್ ಸುವರ್ಣ ''
Gilli Nata: ಹೀರೋ ಆಗ್ತಾರಾ ಗಿಲ್ಲಿ? ನ್ಯೂಸ್ 18 ನಲ್ಲಿ ರಿವೀಲ್ ಆಯ್ತು ಬಿಗ್ ಎಕ್ಸ್ಕ್ಲ್ಯೂಸಿವ್ ಸುದ್ದಿ!
Gilli Nata: ಬಿಗ್ ಬಾಸ್ ಶುರುವಾಗುವ ಮೊದಲೇ ಗಿಲ್ಲಿ ತಮ್ಮ ಪ್ರಾಪರ್ಟಿ ಕಾಮಿಡಿಯಿಂದ ಎಲ್ಲರ ಮನ ಗೆದ್ದಿದ್ದರು. ಆದ್ರೆ ಬಿಗ್ ಬಾಸ್ ಬಳಿಕ ಗಿಲ್ಲಿ ಕ್ರೇಜ್ ಬಗ್ಗೆ ಹೇಳೋದೇ ಬೇಡ ಎಲ್ಲಿ ನೋಡಿದರೂ ಗಿಲ್ಲಿ ಹವಾ. ಹೀಗಾಗಿ ಇದೀಗ ಗಿಲ್ಲಿ ಫ್ಯಾನ್ಸ್ ನಲ್ಲಿ ಮತ್ತೊಂದು ಆಸೆಯೊಂದು ಹುಟ್ಟುಕೊಂಡಿದೆ.
BBK12 Winner Gilli Interview | ದರ್ಶನ್ ಅಣ್ಣಾಗೆ ನಾನು ಅಂದ್ರೆ ತುಂಬಾ ಇಷ್ಟ | Gilli Nata On Darshan | N18V
BBK12 Winner Gilli Interview | ದರ್ಶನ್ ಅಣ್ಣಾಗೆ ನಾನು ಅಂದ್ರೆ ತುಂಬಾ ಇಷ್ಟ | Gilli Nata On Darshan | N18V
BBK12 Winner Gilli Interview | ಶಿವಣ್ಣ ಜೊತೆ ಗಿಲ್ಲಿ ಫಿಲ್ಮ್ ಫಿಕ್ಸ್ ಆಯ್ತಾ? | Gilli Nata On Shivarajkumar | N18V
ಗಿಲ್ಲಿ ನಿರ್ದೇಶನದ ಚಿತ್ರದಲ್ಲಿ ಕಾವ್ಯಾ ಫಸ್ಟ್ ಹೀರೊಯಿನ್, ಸೆಕೆಂಡ್ ಹೀರೊಯಿನ್ ಯಾರು?
ಬಿಗ್ಬಾಸ್ ಸೀಸನ್ 12 ಮುಗಿದರೂ ಸಂಭ್ರಮಾಚರಣೆ ಇನ್ನು ಮುಕ್ತಾಯವಾಗಿಲ್ಲ. ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಬಿಗ್ಬಾಸ್ ಗೆದ್ದ ಗಿಲ್ಲಿ ಮುಂದೆ ಏನ್ ಮಾಡ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಸದ್ಯಕ್ಕೆ ಬ್ಲಾಂಕ್ ಆಗಿಬಿಟ್ಟಿದ್ದೀನಿ. ಮುಂದೇನು ಎನ್ನುವುದು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಹುಮಾನದ ಹಣದಲ್ಲಿ ಜಮೀನು ಖರೀದಿಸಿ ವ್ಯವಸಾಯ ಮಾಡ್ತೀನಿ ಎಂದು ಹೇಳಿದ್ದಾರೆ. ಗಿಲ್ಲಿ ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂದೆ ಸಿನಿಮಾ
BBK12 Winner Gilli Interview | ಮುಖವಾಡ ಅಂದ ಅಶ್ವಿನಿಗೆ ಗಿಲ್ಲಿ ಸಖತ್ ಕೌಂಟರ್ | Ashwini | N18V
BBK12 Winner Gilli Interview | ಮುಖವಾಡ ಅಂದ ಅಶ್ವಿನಿಗೆ ಗಿಲ್ಲಿ ಸಖತ್ ಕೌಂಟರ್ | Ashwini | N18V
Gilli-Kavya: ಕಾವು ಮೇಲೆ ಗಿಲ್ಲಿಗೆ ನಿಜಕ್ಕೂ ಲವ್ ಆಗಿತ್ತಾ? ಕೊನೆಗೂ ರಿವೀಲ್ ಆಯ್ತು 'ಬಿಗ್' ಸೀಕ್ರೆಟ್!
Gilli-Kavya: ಈ ಸೀಸನ್ ನಲ್ಲಿ ಹೆಚ್ಚು ಚರ್ಚೆಗೆ ಕಾರಣವಾದ ಸ್ನೇಹ ಎಂದರೆ ಗಿಲ್ಲಿ ಮತ್ತು ಕಾವ್ಯಾ ಅವರದ್ದು. ಇಬ್ಬರೂ ಮನೆಯಲ್ಲಿ , ಪರಸ್ಪರ ನೀಡಿದ ಬೆಂಬಲ ಅಭಿಮಾನಿಗಳ ಗಮನ ಸೆಳೆದಿತ್ತು. ಇದರ ಪರಿಣಾಮವಾಗಿ ಹೊರಗಡೆ ಇವರಿಬ್ಬರ ಬಗ್ಗೆ ಲವ್ ಸ್ಟೋರಿ ಗಾಸಿಪ್ ಗಳು ಹರಡಿದವು. ಆದ್ರೆ ಇದೀಗ ಈ ಬಗ್ಗೆ ಗಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
Gold Price Today Bengaluru Jan 23 Massive Hike in 24K 22K 18K Gold Rates for 1 Gram 10 Gram 100 Gram
ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಗಳು ಅಚ್ಚರಿ ಮೂಡಿಸುವಷ್ಟು ಏರಿಕೆಯಾಗಿವೆ. ಒಂದೇ ದಿನದಲ್ಲಿ 24, 22 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸ್ಪಷ್ಟ ಹೆಚ್ಚಳ ದಾಖಲಾಗಿದ್ದು, ಒಂದು ಗ್ರಾಂನಿಂದ ಹಿಡಿದು 100 ಗ್ರಾಂವರೆಗಿನ ಎಲ್ಲಾ ತೂಕಗಳಲ್ಲಿಯೂ ಬೆಲೆ ಮೇಲೇರಿದೆ. ಅಂದಹಾಗೆ ಜನವರಿ 21ರಂದು 24K ಚಿನ್ನದಲ್ಲಿ 70,000 ರೂ.ಗಿಂತಲೂ ಹೆಚ್ಚು ಏರಿಕೆಯಾಗಿತ್ತು. ನಿನ್ನೆ ಬಹುತೇಕ
Gilli Nata: ಗಿಲ್ಲಿಗೆ ಬಿಗ್ ಬಾಸ್ 50 ಲಕ್ಷ ಕೊಡೋದು ಯಾವಾಗ? ಮನೆಗೆ ಕರೆದು 10 ಲಕ್ಷ ಕೊಟ್ರಂತೆ ಕಿಚ್ಚ ಸುದೀಪ್
Gilli Nata:ಗಿಲ್ಲಿಗೆ ಬಿಗ್ ಬಾಸ್ ನಿಂದ 50 ಲಕ್ಷ ಸಿಕ್ಕಿತಾ? ಇಲ್ವಾ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿತ್ತು. ಆ ಎಲ್ಲಾ ಪ್ರಶ್ನೆಗಳಿಗೆ ಇದೀಗ ಸ್ವತಃ ಗಿಲ್ಲಿ ನಟ ಅವರೇ ಉತ್ತರಿಸಿದ್ದಾರೆ.
Dhurandhar 2 vs Toxic: 'ಧುರಂಧರ್- 2' ರಿಲೀಸ್ ಡೇಟ್ ಬದಲಾಗಲ್ಲ; 'ಟಾಕ್ಸಿಕ್' ಎದುರು ಫೈಟ್ ತಪ್ಪಲ್ಲ
ಚಿತ್ರರಂಗ ಅಂದಮೇಲೆ ಅಲ್ಲಿ ಪೈಪೋಟಿ ಇರುವುದು ಸಹಜ. ಅದರಲ್ಲೂ ದೊಡ್ಡ ಸಿನಿಮಾಗಳು ಮುಖಾಮುಖಿಯಾದಾಗ ಆ ಕ್ರೇಜ್ ಬೇರೆಯದ್ದೇ ಮಟ್ಟದಲ್ಲಿ ಇರುತ್ತದೆ. ಸದ್ಯ ಗಾಂಧಿನಗರದಿಂದ ಹಿಡಿದು ಬಾಲಿವುಡ್ವರೆಗೆ ಒಂದೇ ಚರ್ಚೆ ನಡೆಯುತ್ತಿದೆ. 'ಧುರಂಧರ್-2' ಅಥವಾ 'ಟಾಕ್ಸಿಕ್' ಯಾವ ಸಿನಿಮಾ ಗೆಲ್ಲಬಹುದು? ಯಾರ ಅಬ್ಬರ ಜೋರಾಗಿರಲಿದೆ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು
ಅವರ ಸುಂದರ ರೂಪಕ್ಕೆ ಕೇವಲ ಅಭಿಮಾನಿಗಳು ಮಾತ್ರವಲ್ಲ, ಇಡೀ ಫ್ಯಾಷನ್ ಜಗತ್ತೇ ಮಾರುಹೋಗಿದೆ. ಅದಕ್ಕೆ ಮುಖ್ಯ ಕಾರಣ ಅವರು ಧರಿಸಿದ್ದ ಆ ಕಪ್ಪು ಬಣ್ಣದ ಅದ್ಭುತವಾದ ಲೇಸ್ ಗೌನ್.
38 ವರ್ಷಗಳ ಹಿಂದೆ ನಿಂತಿದ್ದ ರಜನಿಕಾಂತ್, ಹೇಮಾ ಮಾಲಿನಿ ನಟನೆಯ ಚಿತ್ರ ಬಿಡುಗಡೆಗೆ ಸಜ್ಜು
ಚಿತ್ರರಂಗದಲ್ಲಿ ಏನು ಬೇಕಾದರೂ ನಡೆಯುತ್ತದೆ. ದೊಡ್ಡ ದೊಡ್ಡ ಸಿನಿಮಾಗಳು ಶುರುವಾಗಿ ನಿಂತು ಬಿಡುತ್ತದೆ. ಅದೇ ರೀತಿ ನಿಂತುಹೋಗಿದ್ದ ಸಿನಿಮಾಗಳು ಅಚ್ಚರಿ ಎನ್ನುವಂತೆ ಪ್ರೇಕ್ಷಕರ ಮುಂದೆ ಬರುತ್ತದೆ. ಸದ್ಯ 38 ವರ್ಷಗಳ ಹಿಂದೆ ನಿಂತು ಹೋಗಿದ್ದ 'ಹಮ್ ಮೇ ಶಹೇನ್ ಶಾ ಕೌನ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 1989ರಲ್ಲಿ ರಜನಿಕಾಂತ್, ಶತ್ರುಘ್ನ ಸಿನ್ಹಾ, ಹೇಮಾ ಮಾಲಿನಿ ನಟನೆಯ 'ಹಮ್
Vijayalakshmi Darshan: ಧನ್ವೀರ್ ಚಿತ್ರಕ್ಕೆ ವಿಜಯಲಕ್ಷ್ಮಿ ಬೆಂಬಲ!
ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಈಗೊಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಅಲ್ಲಿ ಚಿತ್ರ ಒಂದರ ಮಾಹಿತಿ ಇದೆ. ಈ ಚಿತ್ರದ ಟೀಸರ್ ವಿವರ ಇಲ್ಲಿದೆ. ಈ ಚಿತ್ರ ಯಾವುದು? ಈ ಚಿತ್ರಕ್ಕೇನೆ ವಿಜಯಲಕ್ಷ್ಮಿ ಸಪೋರ್ಟ್ ಮಾಡಿರೋದು ಯಾಕೆ? ಆ ಎಲ್ಲ ಡಿಟೈಲ್ಸ್ ಇಲ್ಲಿದೆ ಓದಿ.
Karavali Movie: ಕರಾವಳಿ ಚಿತ್ರದ ಮುದ್ದು ಗುಮ್ಮ ಯಾರು? ಪ್ರಜ್ವಲ್ ಚಿತ್ರಕ್ಕೆ ಪ್ರಮೋದ್ ಚೆಂದದ ಲಿರಿಕ್ಸ್
ಕರಾವಳಿ ಚಿತ್ರದ ಮುದ್ದು ಗುಮ್ಮ ಹಾಡು ರಿಲೀಸ್ ಆಗಿದೆ. ಪ್ರಜ್ವಲ್ ಮತ್ತು ಸಂಪದ ಇರೋ ಈ ಗೀತೆಯನ್ನ ಪ್ರಮೋದ್ ಮರವಂತೆ ಬರೆದಿದ್ದಾರೆ. ಸಿದ್ ಶ್ರೀರಾಮ್ ಹಾಡಿದ್ದಾರೆ. ಈ ಹಾಡಿನಲ್ಲಿ ಏನೆಲ್ಲ ವಿಶೇಷವಾಗಿದೆ ಅನ್ನೋದರ ಒಂದು ಸ್ಟೋರಿ ಇಲ್ಲಿದೆ ಓದಿ.
ಸ್ಮೃತಿ ಮಂಧಾನ ಮಾತ್ರವಲ್ಲ: ಆರ್ಸಿಬಿ ಕ್ಯಾಪ್ಟನ್ನ ಸ್ನೇಹಿತನಿಗೂ ಪಲಾಶ್ ಮುಚ್ಚಲ್ನಿಂದ ಮೋಸ- 40 ಲಕ್ಷ ಉಂಡೆನಾಮ
ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೇಗಾದರೂ ಸರಿ.... ಏಕಾಏಕಿ
Gilli-Rakshitha: ಬಿಗ್ ಬಾಸ್ ಆದ ಬಳಿಕ ಇದೀಗ ಮೊದಲ ಬಾರಿಗೆ ಗಿಲ್ಲಿ ಹಾಗೂ ರಕ್ಷಿತಾ ಮತ್ತೆ ಮುಖಾಮುಖಿಯಾಗಿದ್ದರೆ. ಎಲ್ಲಿ? ಏನ್ ಕಥೆ ಅಂತೀರಾ ಈ ಸ್ಟೋರಿ ಓದಿ.

19 C