SENSEX
NIFTY
GOLD
USD/INR

Weather

24    C
...

Amruthadhaare ; ಮಲ್ಲಿ ಮೇಲೆ ಮುಗಿ ಬಿದ್ದ ಜೈದೇವ್ ಪುಡಿ ರೌಡಿಗಳು- ಘರ್ಜಿಸಿದ ಗೌತಮ್ ದಿವಾನ್

''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಬಳಿ ಎಲ್ಲವೂ ಇದೆ. ಆದರೂ ನೆಮ್ಮದಿ ಇಲ್ಲ. ಮಲ್ಲಿಯನ್ನೂ ಬಿಡದೇ ಕಾಡುತ್ತಿರುವ ಜೈದೇವ್ ಸದ್ಯ ಮಲ್ಲಿ ಪರೀಕ್ಷೆ ಬರೆಯಬಾರದು ಎಂದು ಹಿಂಸೆ ಕೊಡಲು ಶುರು ಮಾಡಿದ್ದಾನೆ. ಪರೀಕ್ಷೆಯ ಹಿಂದಿನ ದಿನ ಕರೆಂಟ್ ಕಾಟ ಮಾಡಿದ್ದಾನೆ. ಆಗ ಕಾರಿನಲ್ಲಿ ಕುಂತು ಓದಿಕೊಳ್ಳುವಂತೆ ಭೂಮಿಕಾ ಹೇಳಿದ್ದು ಅಲ್ಲಿಯೂ ಬಂದು ಜೈದೇವ್ ಕಾಡಿದ್ದಾನೆ. ತನ್ನ ಹುಡುಗರಿಗೆ ಕಾರಿನ

ಫಿಲ್ಮಿಬೀಟ್ 14 Mar 2026 12:13 am

Kichcha Sudeep: ಏಪ್ರಿಲ್‌ ತಿಂಗಳಲ್ಲಿ 'ವಾರಾಣಾಸಿ' ತಂಡ ಸೇರಲಿರೋ ಕಿಚ್ಚ ಸುದೀಪ್? ಎಷ್ಟು ದಿನ ಕಾಲ್‌ಶೀಟ್?

RRR ಸಿನಿಮಾ ಬಳಿಕ ಎಸ್ ಎಸ್‌ ರಾಜಮೌಳಿ 'ವಾರಾಣಾಸಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರುವ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರೋದು ಈ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. 'ವಾರಾಣಾಸಿ' ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನ ಮೊದಲ ಸಿನಿಮಾ. ಈ

ಫಿಲ್ಮಿಬೀಟ್ 13 Mar 2026 11:33 pm

Landlord OTT: ಜೀ5ನಲ್ಲಿ ದುನಿಯಾ ವಿಜಯ್ ಹಾಗೂ ರಾಜ್‌ ಬಿ ಶೆಟ್ಟಿ ನಟನೆಯ 'ಲ್ಯಾಂಡ್‌ಲಾರ್ಡ್'

ವರ್ಷದ ಎರಡೂವರೆ ವರ್ಷ ಕನ್ನಡ ಚಿತ್ರರಂಗ ಅಷ್ಟಾಗಿ ಸದ್ದು ಮಾಡಲಿಲ್ಲ. ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ಒಂದೆರಡು ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಗಲಿಲ್ಲ. ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸದ್ದು ಮಾಡಿತ್ತು. ಇದೀಗ ಸಿನಿಮಾ ಓಟಿಟಿಗೆ ಸ್ಟ್ರೀಮಿಂಗ್‌ ಸಮಯ ಬಂದಿದೆ. ಜನವರಿ 23ರಂದು ಸಿನಿಮಾ ತೆರೆಗೆ ಬಂದಿತ್ತು. ಸಂವಿಧಾನದ ಮಹತ್ವ ಸಾರುವ ಪ್ರಯತ್ನ

ಫಿಲ್ಮಿಬೀಟ್ 13 Mar 2026 11:05 pm

14 ವರ್ಷಗಳ ನಂತರ ಅಕ್ಷಯ್ ಕುಮಾರ್, ಪ್ರಿಯದರ್ಶನ್ ಹಾಸ್ಯಾಯಣ ; 'ಭೂತ್ ಬಂಗ್ಲಾ' ಟೀಸರ್ - ನಗೆಯ ಬುಗ್ಗೆ

ಬಾಲಿವುಡ್ ಅಂಗಳದಲ್ಲಿ ಈಗ ಒಂದೇ ಸದ್ದು. ಅದುವೇ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರ ಕಾಂಬಿನೇಷನ್. ಸುಮಾರು 14 ವರ್ಷಗಳ ನಂತರ ಈ ಸೂಪರ್ ಹಿಟ್ ಜೋಡಿ ಮತ್ತೆ ಒಂದಾಗಿದೆ. ಇವರಿಬ್ಬರ 'ಭೂತ್ ಬಂಗ್ಲಾ' ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದೆ. ಈ ಟೀಸರ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಕ್ಷಯ್ ಕುಮಾರ್ ಅವರ ಹಳೆಯ

ಫಿಲ್ಮಿಬೀಟ್ 13 Mar 2026 11:00 pm

Trisha: ಮದುವೆಯಾಗುವ ಮುನ್ನ 100 ಬಾರಿ ಯೋಚಿಸ್ತೀನಿ, ಆದ್ರೆ ಡಿವೋರ್ಸ್ ಮಾತ್ರ ಪಡೆಯಲ್ಲ! ತ್ರಿಷಾ ಅಚ್ಚರಿ ಹೇಳಿಕೆ ವೈರಲ್

Trisha: ಹಿಂದಿನ ಸಂದರ್ಶನವೊಂದರಲ್ಲಿ ತ್ರಿಷಾ ಮಾಡಿದ ಮಾತುಗಳು ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿವೆ. 2016 ರಲ್ಲಿ ನಡೆದ ಸಂದರ್ಶನವೊಂದರಲ್ಲಿ ತ್ರಿಷಾ ನೀಡಿದ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ.

ಸುದ್ದಿ18 13 Mar 2026 10:41 pm

ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಜೈರಾಜ್(75) ವಿಧಿವಶ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಡಿ. ಆರ್ ಜೈರಾಜ್ ನಿಧನರಾಗಿದ್ದಾರೆ. ಶುಕ್ರವಾರ(ಮಾರ್ಚ್ 13) ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. 2019ರಲ್ಲಿ ಅವಿರೋಧವಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿ ಸೇವೆ ಸಲ್ಲಿಸಿದ್ದರು. ತುಮಕೂರಿನ ಗುಬ್ಬಿ ಚನ್ನಬಸವೇಶ್ವರ ಥಿಯೇಟರ್ ಮಾಲೀಕರಾಗಿದ್ದ ಜೈರಾಜ್ ಪ್ರದರ್ಶಕರ ವಲಯದಿಂದ ವಾಣಿಜ್ಯ ಮಂಡಳಿ ಅಧ್ಯಕ್ಷ

ಫಿಲ್ಮಿಬೀಟ್ 13 Mar 2026 10:30 pm

ಬರ್ತ್‌ಡೇ ದಿನವೂ 'ಧುರಂಧರ್ 2' ಧ್ಯಾನ ; 'ಏನ್ ತಲೆ ಗುರು' ಎಂದವರಿಗೆ ಆದಿತ್ಯ ಧರ್ ಕೊಟ್ಟ ಉತ್ತರವೇನು?

ಬಾಲಿವುಡ್‌ ಪ್ರತಿಭಾವಂತ ನಿರ್ದೇಶಕ ಆದಿತ್ಯ ಧರ್ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಅವರ ಬಹುನಿರೀಕ್ಷಿತ ಸಿನಿಮಾ 'ಧುರಂಧರ್ 2' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ಆದಿತ್ಯ ಅವರು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಸಿನಿಮಾ ಮೇಲಿರುವ ಪ್ರೀತಿಯಿಂದಾಗಿ ಅವರು ತಮ್ಮ ಹುಟ್ಟುಹಬ್ಬದ ದಿನವೂ ವಿಶ್ರಾಂತಿ ಪಡೆದಿಲ್ಲ. ಬದಲಾಗಿ 'ಧುರಂಧರ್ 2' ಚಿತ್ರದ ಅಂತಿಮ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

ಫಿಲ್ಮಿಬೀಟ್ 13 Mar 2026 10:00 pm

Rashmika Mandanna: ರಶ್ಮಿಕಾ ಮಂದಣ್ಣ ಮತ್ತೊಂದು ಹೊಸ ಸಿನಿಮಾ; ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ತೆಲುಗು ಸೊಸೆ!

ರಶ್ಮಿಕಾ ಮಂದಣ್ಣ ಅಭಿನಯದ ಕಾಕ್ಟೇಲ್-2 ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಇದೇ ತಿಂಗಳು ಮಾರ್ಚ್-18 ರಂದು ಈ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗುತ್ತಿದೆ. ಇದನ್ನ ಹೇಳಲಿಕ್ಕೆ ಬಿಟ್ಟಿರೋ ಪೋಸ್ಟರ್‌ಗಳು ಅಷ್ಟೆ ಇಂಟ್ರಸ್ಟಿಂಗ್ ಆಗಿವೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಸುದ್ದಿ18 13 Mar 2026 9:48 pm

Trisha Politics: ರಾಜಕೀಯಕ್ಕೆ ಬರುತ್ತಾರಾ ತ್ರಿಶಾ? ದಳಪತಿ ಪಕ್ಷ ಸೇರಿ, ಸಿನಿಮಾಗೆ ಗುಡ್ ಬೈ ಹೇಳ್ತಾರಾ ನಟಿ?

Trisha into Politics: ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಶಕಗಳ ಕಾಲ 'ಕ್ವೀನ್' ಆಗಿ ಮೆರೆದ ನಟಿ ತ್ರಿಶಾ ಕೃಷ್ಣನ್ ಈಗ ಬಣ್ಣದ ಲೋಕಕ್ಕೆ ಗುಡ್‌ಬೈ ಹೇಳಿ ರಾಜಕೀಯಕ್ಕೆ ಧುಮುಕಲಿದ್ದಾರೆಯೇ? ಇಂತಹದೊಂದು ಬಿಸಿಬಿಸಿ ಚರ್ಚೆ ಈಗ ಸಿನಿರಂಗದಿಂದ ಹಿಡಿದು ರಾಜಕೀಯರಂಗದವರೆಗೂ ಸದ್ದು ಮಾಡುತ್ತಿದೆ.

ಸುದ್ದಿ18 13 Mar 2026 9:46 pm

Naga Chaitanya: ನಟನಾಗಿದ್ದುಕೊಂಡೇ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನಾಗಾ ಚೈತನ್ಯ; ಇದುವೇ ನನಗೆ ಸ್ಫೂರ್ತಿ ಎಂದ ಟಂಡೆಲ್ ನಟ!

Naga Chaitanya: ನಟ ನಾಗ ಚೈತನ್ಯ ತಮ್ಮ ನಟನೆಯ ಆಚೆಗೂ ಹಲವಾರು ಚಟುವಟಿಕೆಗಳನ್ನು ಕೈಗೊಂಡವರಾಗಿದ್ದಾರೆ. ಲಾಕ್‌ಡೌನ್‌ನಲ್ಲಿ ಕ್ಲೌಡ್ ಕಿಚನ್ ಆರಂಭಿಸಿ, ದಕ್ಷಿಣದ ಸೌಂಡ್ ಮಿಕ್ಸಿಂಗ್ ಸ್ಟುಡಿಯೋಗಳನ್ನು ಆರಂಭಿಸಲು ಸಹಾಯ ಮಾಡಿದ ವ್ಯಕ್ತಿಯಾಗಿದ್ದಾರೆ. ಸಿನಿಮಾದಲ್ಲಿ ಇವರು ನಟಿಸುವುದು ತಮ್ಮ ದೈನಂದಿನ ಜೀವನದ ಒಂದು ಭಾಗ ಎಂದಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಸುದ್ದಿ18 13 Mar 2026 9:45 pm

ದಾಂಪತ್ಯದಲ್ಲಿ ಬಿರುಕು, ರಾಜಕೀಯ ಸವಾಲು ; ವಿಜಯ್ ವಿಲವಿಲ - ಯಾರೇ ಕೂಗಾಡಲಿ, ಊರೇ ಹೋರಾಡಲಿ, ತ್ರಿಶಾ ಬಿಂದಾಸ್ ಪಾರ್ಟಿ

ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚಾರ ವಿಚ್ಛೇದನದ ಹಂತದವರೆಗೆ ತಲುಪುತ್ತೆ. ಇದಕ್ಕೆ ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನ ಸದ್ಯದ ತಾಜಾ ಉದಾಹರಣೆ. ಹೌದು, ಕಳೆದ

ಫಿಲ್ಮಿಬೀಟ್ 13 Mar 2026 8:29 pm

KD Movie: ಸಂಜು ಬಾಬಾ ಬಂದ್ರೋ! 'ಕೆಡಿ'ಯಲ್ಲಿ ನೋರಾ ಫತೇಹಿ ಜೊತೆ ಕುಣಿಯೋರು ಇವ್ರೇ!

ಕೆಡಿ ಚಿತ್ರದ ನೋರಾ ಫತೇಹಿ ಹಾಡಿನ ಇನ್ನೂ ಒಂದು ಸೀಕ್ರೆಟ್ ರಿವೀಲ್ ಆಗಿದೆ. ನೋರಾ ಜೊತೆಗೆ ಕುಣಿಯೊ ಆ ಹೀರೋ ಯಾರು ಅನ್ನೊದು ತಿಳಿದಿದೆ. ನಿಜ, ಸಂಜಯ್ ದತ್ ಈ ಹಾಡಿನಲ್ಲಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 13 Mar 2026 8:20 pm

Akash Box Office Day 1 Prediction: ಅಪ್ಪು ಸಿನಿಮಾ 'ಆಕಾಶ್‌'ಗೆ ಭರ್ಜರಿ ರೆಸ್ಪಾನ್ಸ್; ಮೊದಲ ಕಲೆಕ್ಷನ್ ಎಷ್ಟು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಆಕಾಶ್' ಇಂದು (ಮಾರ್ಚ್ 13) ರಿ-ರಿಲೀಸ್ ಆಗಿದೆ. ಅಪ್ಪು 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಗಾಗಿ 'ಆಕಾಶ್' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಗ್ ಸ್ಕ್ರೀನ್‌ನಲ್ಲಿ ಪುನೀತ್ ಅನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ವೃತ್ತಿ ಬದುಕಿನಲ್ಲಿ ಅತ್ಯಂತ ಯಶಸ್ಸು

ಫಿಲ್ಮಿಬೀಟ್ 13 Mar 2026 7:26 pm

Darshan-Dhanveerah: ಪರಪ್ಪನ ಅಗ್ರಹಾರದಲ್ಲಿ ದಾಸನ ಬಲಗೈ ಬಂಟ! ಧನ್ವೀರ್ ಬಳಿ ದರ್ಶನ್ ಹೇಳಿದ್ದು ಇದೊಂದೇ ಮಾತಂತೆ!

ಹಯಗ್ರೀವ ಚಿತ್ರದ ಹೀರೋ ಧನ್ವೀರ್ ಇವತ್ತು ದರ್ಶನ್ ಮೀಟ್ ಆಗಿದ್ದಾರೆ. ಸುಮಾರು ಹೊತ್ತು ದರ್ಶನ್ ಜೊತೆಗೆ ಮಾತನಾಡಿದ್ದಾರೆ. ಏನೆಲ್ಲ ಮಾತನಾಡಿದ್ದಾರೆ. ದರ್ಶನ್ ಕೇಳಿರೋದು ಏನು.? ಧನ್ವೀರ್ ಹೇಳಿರೋದು ಏನು.? ಈ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

ಸುದ್ದಿ18 13 Mar 2026 7:17 pm

ಮಗನಿಂದ ದಳಪತಿಗೆ ಮತ್ತೊಂದು ಆಘಾತ ; ಅಪ್ಪನ ಹೆಸರನ್ನೇ ಕೈಬಿಟ್ಟ ಜೇಸನ್ - ಕಾಲಿವುಡ್ ಶಾಕ್

ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ತಂದೆಯೇ ಮೊದಲ ಹೀರೋ. ಕ್ಷೇತ್ರ ಯಾವುದೇ ಇರಲಿ ಹಲವರು ತಮ್ಮ ತಂದೆ ತಾಯಿಯ ಹೆಜ್ಜೆಯ ಜಾಡನ್ನು ಹಿಡಿಯುತ್ತಾರೆ. ತಂದೆ ತಾಯಿಯ ಗುಣಗಳನ್ನೇ ಮೈಗೂಡಿಸಿಕೊಳ್ಳುತ್ತಾರೆ. ತಮ್ಮ ತಂದೆ ತಾಯಿಯಿಂದ ಬದುಕಿನ ಪಾಠವನ್ನು ಕೂಡ ಕಲಿಯುತ್ತಾರೆ. ಆದರೆ ಕೆಲ ಒಮ್ಮೆ ಬದುಕು ಬೇರೆಯದ್ದೇ ಪಾಠ ಕಲಿಸುತ್ತೆ. ಅಗ್ನಿ ಪರೀಕ್ಷೆಯನ್ನೊಡುತ್ತೆ. ಕಣ್ಣೇದುರೇ ತಂದೆ

ಫಿಲ್ಮಿಬೀಟ್ 13 Mar 2026 6:55 pm

Ramya: ಆಕಾಶ್ ಸಿನಿಮಾ ನೋಡಿ ಸಂಭ್ರಮಿಸಿದ ರಮ್ಯಾ! ಪವರ್ ಸ್ಟಾರ್ ಬಗ್ಗೆ 'ನಂದಿನಿ' ಹೇಳಿದ್ದೇನು?

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸಿನಿಮಾ ನೋಡಿದ್ದಾರೆ. ಅಪ್ಪು ನಟನೆಯ ಆಕಾಶ್ ಚಿತ್ರ ನೋಡಿ ಏನೆಲ್ಲ ಫೀಲ್ ಆಯಿತು ಅನ್ನೋದನ್ನು ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 13 Mar 2026 6:23 pm

ಧುರಂಧರ್ 2 ಅಬ್ಬರ, ಇತಿಹಾಸ ಸೃಷ್ಟಿಸಿದ ರಣವೀರ್ ಸಿಂಗ್ ; ಬಿಡುಗಡೆಗೆ ಮುನ್ನವೇ ಬಾಕ್ಸಾಫೀಸ್‌ನಲ್ಲಿ 60 ಕೋಟಿ ಲೂಟಿ

ಸಿನಿಮಾ ಅಂದರೆ ಗಿಮಿಕ್ ಅಲ್ಲ. ಗಿಮಿಕ್ ಮಾಡೋರಿಗೆ ಇಲ್ಲಿ ಉಳಿಗಾಲ ಇಲ್ಲ. ಯಾಕೆಂದರೆ ಸಿನಿಮಾ ಅಂದರೆ ಅದೊಂದು ತಪಸ್ಸು. ಧ್ಯಾನ. ಚಿತ್ರಕ್ಕೆ ಇಲ್ಲಿ ಕೇವಲ ಹಣ ಮಾತ್ರ ಮುಖ್ಯ ಅಲ್ಲ. ತನು-ಮನ ಅರ್ಪಿಸಿ ಸಿನಿಮಾ ಮಾಡಿದಾಗಲೇ ಪ್ರಯತ್ನಕ್ಕೆ ಫಲ ಸಿಗುತ್ತೆ. ಪ್ರೇಕ್ಷಕರ ಆಶೀರ್ವಾದ ಸಿಗುತ್ತೆ. ಅದನ್ನೂ ಮಾಡದೇ ಪೆಟ್ರೋಲ್ ಕುಡಿದರೂ ಅಷ್ಟೇ.. ಫಿನಾಯಿಲ್ ಕುಡಿದರೂ ಅಷ್ಟೇ. ಎಷ್ಟೇ

ಫಿಲ್ಮಿಬೀಟ್ 13 Mar 2026 5:23 pm

Viral Story: ಮನಃಶಾಂತಿಗಾಗಿ ಸ್ಮಶಾನಕ್ಕೆ ಹೋಗ್ತಾರಂತೆ, ಅಲ್ಲಿ ಪಾಸಿಟಿವ್ ಎನರ್ಜಿ ಸಿಗುತ್ತೆ ಎಂದ ನಟಿ

ಈ ನಟಿ ಚೆನ್ನೈನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. 2019ರಲ್ಲಿ ಟಾಲಿವುಡ್ ಗೆ ಎಂಟ್ರಿ ಆಗಿದ್ದು, 2024ಲ್ಲಿ ನವದೆಹಲಿಯಲ್ಲಿ ನಡೆದ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಸುದ್ದಿ18 13 Mar 2026 4:59 pm

Vijay: ಡಿವೋರ್ಸ್, ಸಿನಿಮಾ ಸಮಸ್ಯೆ ಮಧ್ಯೆ ವಿಜಯ್ ಒದ್ದಾಟ, ಅತ್ತ ತ್ರಿಶಾ ಪಾರ್ಟಿ

Trisha: ವಿಜಯ್ ಇತ್ತ ವೈಯಕ್ತಿಕ ಜೀವನ, ಸಿನಿಮಾ ಸಮಸ್ಯೆ, ರಾಜಕೀಯ ಕೆಲಸ ಅಂತ ಒದ್ದಾಡುತ್ತಿದ್ದರೆ ಅತ್ತ ತ್ರಿಶಾ ಪಾರ್ಟಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಸುದ್ದಿ18 13 Mar 2026 4:44 pm

Deepika Padukone: 'ಉಸಿರಾಡೋದೇ ಕಷ್ಟವಾಗ್ತಿದೆ'! ಮುಂಬೈ ಮಾಲಿನ್ಯದ ಬಗ್ಗೆ ದೀಪಿಕಾ ಪಡುಕೋಣೆ ಸ್ಫೋಟಕ ಹೇಳಿಕೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಮುಂಬೈನ ವಾಯು ಮಾಲಿನ್ಯದ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಪರಿಸ್ಥಿತಿ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮುಂಬೈ (BMC) ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯನ್ನು ಟ್ಯಾಗ್ ಮಾಡಿದ್ದಾರೆ.

ಸುದ್ದಿ18 13 Mar 2026 4:20 pm

ಅಂದು ಪುಟ್ಟಕ್ಕನ ಮಕ್ಕಳು, ಇಂದು ಶ್ರೀ ಗಂಧದ ಗುಡಿ ; 156 ಸಂಚಿಕೆ, 'ಚಂದನಾ' ಪಾತ್ರಕ್ಕೆ ಸಂಜನಾ ಗುಡ್ ಬೈ - ಹೊಸ ನಟಿ ಯಾರು?

ಕಿರುತೆರೆಯಲ್ಲಿ ಯಾವುದೇ ಧಾರಾವಾಹಿ ಇರಲಿ, ಆ ಧಾರಾವಾಹಿಯ ಪಾತ್ರಗಳ ಜೊತೆ ಪ್ರೇಕ್ಷಕರು ಭಾವನಾತ್ಮಕವಾಗಿ ಬೆಸದುಕೊಂಡರೆ ಆ ಧಾರಾವಾಹಿ ಗೆದ್ದಂತೆ ಎನ್ನುವ ಮಾತು ಇದೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಕಿರುತೆರೆಯವರಿಗೆ ಗೊತ್ತಾದರು ಹಲವರು ಬಾರಿ ಆ ಪಾತ್ರಗಳನ್ನು ಮತ್ತು ಆ ಪಾತ್ರಧಾರಿಗಳನ್ನು ಹಲವರು ಮನೆಯ ಸದಸ್ಯರಂತೆ ನೋಡುತ್ತಾರೆ. ಪ್ರೀತಿ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ದ್ವೇಷವನ್ನು

ಫಿಲ್ಮಿಬೀಟ್ 13 Mar 2026 3:32 pm

Rashmika Mandanna: ಲಾಂಗ್ ಹನಿಮೂನ್​ಗೆ ಬ್ರೇಕ್, ಶೂಟಿಂಗ್​​ಗೆ ಹಾಜರ್ ಆದ್ರಾ ವಿರೋಷ್?

ರಶ್ಮಿಕಾ ದೇವರಕೊಂಡ ಮತ್ತು ವಿಜಯ ದೇವರಕೊಂಡ, ಮದುವೆಯ ನಂತರ ಶೂಟಿಂಗ್ ಗೆ ಹಾಜರಾಗುತ್ತಿದ್ದಾರೆ. ರಣಬಾಲಿ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದು, ಮಾರ್ಚ್ 12 ರಿಂದ ಶೂಟಿಂಗ್ ಪ್ರಾರಂಭವಾಗಲಿದೆ.

ಸುದ್ದಿ18 13 Mar 2026 3:19 pm

Preethiya Parivala: ಎಂಗೇಜ್ ಆದ ಭಾರ್ಗವಿ LLB, ಮದುವೆಯಾಗ್ತಿರೋ ಹುಡುಗ ಯಾರು?

ಅಮೃತಧಾರೆ ಸೀರಿಯಲ್ ಅಲ್ಲಿ ಈ ಕಲಾವಿದರು ಸತಿ-ಪತಿ ಪಾತ್ರವನ್ನೆ ನಿರ್ವಹಿಸಿದ್ದರು. ಆದರೆ, ಸೀರಿಯಲ್ ಸಮಯದಲ್ಲಿಯೇ ಇವರು ಪ್ರೇಮಿಗಳಾಗಿದ್ದಾರೆ. ಇದೀಗ ಮದುವೆಗೂ ಸಜ್ಜಾಗಿದ್ದಾರೆ. ಇವರ ಲವ್ ಸ್ಟೋರಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.

ಸುದ್ದಿ18 13 Mar 2026 3:00 pm

Jr NTR: ಯಾವಾಗ ಥಿಯೇಟರ್​ಗೆ ಬರ್ತಾರೆ ಜೂ.NTR? ಡ್ರ್ಯಾಗನ್ ಮತ್ತಷ್ಟು ವಿಳಂಬ?

ಡ್ರ್ಯಾಗನ್ ಸಿನಿಮಾ ಯಾವಾಗ ಶೂಟಿಂಗ್ ಮುಗಿಸುತ್ತೆ. ಯಾವಾಗ ತೆರೆಗೆ ಬರುತ್ತೆ ಅಂತ ಸ್ವತಃ ಪ್ರಶಾಂತ್ ನೀಲ್ ಗೆ ಬಿಟ್ರೆ ಬೇರೆ ಯಾರಿಗೂ ಗೊತ್ತಿಲ್ಲ ಅಂತ ಟಾಲಿವುಡ್ ಮಾತಾಡಿಕೊಳ್ತಾ ಇದೆ.

ಸುದ್ದಿ18 13 Mar 2026 2:54 pm

Dhurandhar 2: ಧುರಂಧರ್2 ಟಿಕೆಟ್ ಸೋಲ್ಡ್! ಇದಂತೂ ಧೂಳ್ ಧಮಾಕಾ ಅಂತಿದ್ದಾರೆ ಸಿನಿಪ್ರಿಯರು

ಧುರಂಧರ್2 ಟ್ರೈಲರ್ ರಿಲೀಸ್ ಆದಮೇಲಂತೂ ಇದು ಶೂರ್ ಶಾಟ್.. ಎಲ್ಲಾ ದಾಖಲೆಗಳಿಗೂ ಕಾದಿದೆ ಅಪಾಯ ಅಂತ್ಲೇ ಎಲ್ಲರೂ ಮಾತಾಡಿಕೊಳ್ತಾ ಇದ್ದಾರೆ.

ಸುದ್ದಿ18 13 Mar 2026 2:26 pm

ಕರ್ಮಕ್ಕೆ ತಕ್ಕ ಪ್ರತಿಫಲ ; ಹನ್ಸಿಕಾ ದಾಂಪತ್ಯದಲ್ಲಿ ಬಿರುಗಾಳಿ - 'ಬಿಂದಾಸ್' ಚೆಲುವೆಯ ಬೆನ್ನೇರಿದ ಮಾಜಿ ಅತ್ತಿಗೆ

ದುಡ್ಡು ಎಲ್ಲಿ ಹೆಚ್ಚಿರುತ್ತೆ ಅಲ್ಲಿ ಪ್ರೀತಿ ಕಡಿಮೆ ಇರುತ್ತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಕೆಲವರ ಬದುಕಿನಲ್ಲಿ ದುಡ್ಡು..ಆಸ್ತಿ.. ಐಶ್ವರ್ಯ.. ಹೆಚ್ಚಾದಂತೆ ನೆಮ್ಮದಿ ನಿಧಾನವಾಗಿ ಮಾಯವಾಗುತ್ತೆ. ಚಿತ್ರರಂಗದಲ್ಲಿಯಂತೂ ಇದಕ್ಕೆ ಹತ್ತು ಹಲವು ಉದಾಹರಣೆಗಳು ಕೂಡ ಇವೆ. ಇಲ್ಲಿ ಶ್ರೀಮಂತರೆಂದು ಕರೆಸಿಕೊಳ್ಳುವ ಅನೇಕರ ಬದುಕಿನಲ್ಲಿ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೆ.. ಆ ನಂತರ ಯಾಕೆ

ಫಿಲ್ಮಿಬೀಟ್ 13 Mar 2026 2:19 pm

Rashmika Mandanna: ಮೆಹಂದಿ ಶಾಸ್ತ್ರದ ಕಾಸ್ಟ್ಯೂಮ್ ರೆಡಿ ಮಾಡೋಕೆ 6000 ಗಂಟೆ, ಅಬ್ಬಬ್ಬಾ ಅದ್ಧೂರಿತನವೇ

ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಉಡುಪುಗಳು ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರತೀಕ. ಮೆಹಂದಿ, ಸಂಗೀತ್ ಕಾರ್ಯಕ್ರಮಗಳಲ್ಲಿ ವಿಶೇಷ ವಿನ್ಯಾಸದ ಕಾಸ್ಟೂಮ್‌ಗಳನ್ನು ಧರಿಸಿದ್ದರು.

ಸುದ್ದಿ18 13 Mar 2026 2:17 pm

\ನಮ್ಮದು ಲವ್ ಜಿಹಾದ್ ಅಲ್ಲ\ ಎಂದ ಮೊನಾಲಿಸಾ; ಆದರೆ ಆಕೆಯ ತಂದೆ ಹೇಳಿದ್ದೇನು?

ಕುಂಭಮೇಳದ ವೈರಲ್ ಹುಡುಗಿನ ಮೊನಾಲಿಸಾ ಭೋಸ್ಲೆ ಮದುವೆ ವಿಚಾರ ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ಮೊಹಮ್ಮದ್ ಫರ್ಮಾನ್ ಎಂಬ ಮುಸ್ಲಿಂ ಯುವಕನ ಜೊತೆ ಆಕೆಯ ಮದುವೆ ನಡೆದಿದೆ. ಇದು ಲವ್ ಜಿಹಾದ್ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ಇದನ್ನು ಸ್ವತಃ ಮೊನಾಲಿಸಾ ಅಲ್ಲಗಳೆದಿದ್ದಾರೆ. ಇದೀಗ ಆಕೆಯ ತಂದೆ ಜಯಸಿಂಗ್ ಭೋಸ್ಲೆ ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ.

ಫಿಲ್ಮಿಬೀಟ್ 13 Mar 2026 1:35 pm

Rashmika Mandanna: ಮೈದುನನ ಹಾಡಿಗೆ ರಶ್ಮಿಕಾ ಡ್ಯಾನ್ಸ್! ಜಾಲಿ ಜಾಲಿ ಸ್ಟೆಪ್

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ಆನಂದ್ ದೇವರಕೊಂಡ ಅವರ ಸಂಚಾರಮೆ ಹಾಡಿಗೆ ನೃತ್ಯ ವಿಡಿಯೋ ವೈರಲ್ ಆಗಿದೆ. ಕುಟುಂಬದ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಸುದ್ದಿ18 13 Mar 2026 1:00 pm

Dhurandhar 2: ಧುರಂಧರ್ 2 ಸಿನಿಮಾ ಒಟಿಟಿಗೆ ಯಾವಾಗ ಬರುತ್ತೆ? ಸ್ಟ್ರೀಮಿಂಗ್ ಡೇಟ್ ಲಾಕ್ ಆಯ್ತಾ?

ಧುರಂಧರ್2 ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರುತ್ತಿದ್ದು, ಒಟಿಟಿಯಲ್ಲಿ ಸ್ಟ್ರೀಮಿಂಗ್ ಡೇಟ್ ಲಾಕ್ ಆಗಿದ್ಯಾ? 2 ತಿಂಗಳ ನಂತರ ಚಿತ್ರರಸಿಕರಿಗೆ ಒಟಿಟಿಯಲ್ಲಿ ಈ ಸಿನಿಮಾ ನೋಡೋಕೆ ಸಿಗಬಹುದಾ?

ಸುದ್ದಿ18 13 Mar 2026 12:41 pm

ಹಾಸ್ಯ ನಟನ ಕೋಣೆಯಲ್ಲಿ ಮಲಗಿದ್ದ ಶಕೀಲಾ; ಆ ರಾತ್ರಿ ನಟಿಯನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ವೇಣು ಮಾಧವ

ಭಾರತೀಯರಿಗೆ ಜನಪ್ರಿಯ ನಟಿ ಶಕೀಲಾ ಹೊಸ ಪರಿಚಯವೇನಲ್ಲ. ವಯಸ್ಕರ ಸಿನಿಮಾಗಳಿಂದಲೇ ಜನಪ್ರಿಯರಾಗಿದ್ದ ಈ ನಟಿ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಕೀಲಾ ಅವರ ಜೀವನ ಚರಿತ್ರೆಯೇ ಸಿನಿಮಾ ಆಗಿದ್ದೂ ಗೊತ್ತೇ ಇದೆ. ಇಂದ್ರಜಿತ್ ಲಂಕೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಶಕೀಲಾ ಒಂದು ಸಂದರ್ಶನದಲ್ಲಿ ತೆಲುಗಿನ ಹಾಸ್ಯ ನಟ ದಿವಂಗತ ವೇಣು ಮಾಧವ ಅವರೊಂದಿಗಿನ ಹಾಸ್ಯದ ಸನ್ನಿವೇಶವನ್ನು

ಫಿಲ್ಮಿಬೀಟ್ 13 Mar 2026 12:39 pm

Pavazha Malli: ಇಂಟರ್​​ನೆಟ್​​ನಲ್ಲಿ ಧೂಳೆಬ್ಬಿಸ್ತಿರೋ ಪವಳಮಲ್ಲಿ! ಇನ್​ಸ್ಟಾದಲ್ಲಿ ಟ್ರೆಂಡ್

ತಮಿಳು ಭಾಷೆಯಲ್ಲಿರೋ ಈ ಹಾಡು ಕಳೆದ ಮೂರು ದಿನಗಳಿಂದ ಬಿರುಗಾಳಿಯನ್ನೇ ಎಬ್ಬಿಸ್ತಾ ಇದೆ.. ಒಮ್ಮೆ ಕೇಳಿದೋರು ಮತ್ತೆ ಮತ್ತೆ ಕೇಳಬೇಕು ಎನಿಸೊ ಈ ಹಾಡಿಗೆ ಸಾಯಿ ಅಭಯಂಕರ್ ಮ್ಯೂಸಿಕ್ ಕೊಟ್ಟಿದ್ದಾರೆ.

ಸುದ್ದಿ18 13 Mar 2026 12:29 pm

Bhagyalakshmi: ಶ್ರೇಷ್ಠಾ ಹಾಕಿದ ಮಾಸ್ಟರ್ ಪ್ಲಾನ್ ಸಕ್ಸಸ್… ಭಾಗ್ಯಾ ಮತ್ತು ಆದಿ ಅರೆಸ್ಟ್?

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ಇಷ್ಟು ದಿನ ಕೌಟುಂಬಿಕ ಜಗಳಗಳಿಂದ ಕೂಡಿದ್ದ ಕಥೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಶ್ರೇಷ್ಠಾ ತನ್ನ ಕುತಂತ್ರ ಬುದ್ಧಿಯಿಂದ ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ದೂಡಿದ್ದಾಳೆ. ಈಗಾಗಲೇ ಕುತೂಹಲ ಮೂಡಿಸಿರುವ ಹೊಸ ಪ್ರೋಮೋದಲ್ಲಿ ದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ. ಭಾಗ್ಯಾ ಮತ್ತು ಆದಿ

ಫಿಲ್ಮಿಬೀಟ್ 13 Mar 2026 11:56 am

Darshan: ರಾಬರ್ಟ್​ಗೆ 5 ವರ್ಷ, ಮತ್ತೆ ಟ್ರೆಂಡಿಂಗ್ ಆಯ್ತು ಸಿನಿಮಾ

Darshan: ದರ್ಶನ್ ನಟನೆಯ ರಾಬರ್ಟ್ ಸಿನಿಮಾ 5 ವರ್ಷ ಪೂರೈಸಿದ್ದು, ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿತ್ತು. ತರುಣ್ ಸುದೀರ್ ನಿರ್ದೇಶನದ ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

ಸುದ್ದಿ18 13 Mar 2026 11:53 am

Akash Movie: ಆಕಾಶ್ ರೀ-ರಿಲೀಸ್, ಫಸ್ಟ್ ಡೇ ಕ್ರೇಜ್ ಹೇಗಿದೆ? ಥಿಯೇಟರ್‌ಗೆ ಬಂದು ಚಿತ್ರ ನೋಡಿದ ರಮ್ಯಾ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಆಕಾಶ್ ಚಿತ್ರ ರೀ-ರಿಲೀಸ್ ಆಗಿದೆ. ಮೊದಲ ದಿನ ಮೊದಲ ಶೋ ನೋಡಲು ಚಿತ್ರದ ನಾಯಕಿ ರಮ್ಯಾ ಥಿಯೇಟರ್‌ಗೆ ಬಂದಿದ್ದಾರೆ. ಫ್ಯಾನ್ಸ್ ಜೊತೆಗೆ ಕುಳಿತು ನರ್ತಕಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಈ ಕ್ಷಣದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.

ಸುದ್ದಿ18 13 Mar 2026 11:43 am

Toxic Yash: ಟಾಕ್ಸಿಕ್ ಮುಂದೂಡಿಕೆಯ ಅಸಲಿ ಕಾರಣ ಧುರಂಧರ್ ಅಲ್ಲ, ಯುದ್ಧ ಭೀತಿಯೂ ಅಲ್ವಂತೆ! ಸಖತ್ ವೈರಲ್ ಆಗ್ತಿದೆ ಈ ವಿಚಾರ

Toxic: ಯಶ್ ಟಾಕ್ಸಿಕ್ (Toxic) ಮುಂದಕ್ಕೋಗಲು ಅಸಲಿ ಕಾರಣ ದುರಂಧರ್ ಅಲ್ಲವೇ ಅಲ್ಲ! ಯುದ್ದದ ಭೀತಿಯು ಅಲ್ಲ.! ಹಾಗಾದ್ರೆ ಮತ್ತೇನು ಅನ್ನೋ ಯೋಚನೆ ಇದ್ದರೆ ಅದಕ್ಕೆ ಉತ್ತರ ಸ್ವಲ್ಪ ಫನ್ನಿ ಅನ್ನಿಸಿದ್ದರು ಅಲ್ಲಿ ಯಶ್ ರ ಡೆಡಿಕೇಷನ್ ಕಾಣುತ್ತೆ.

ಸುದ್ದಿ18 13 Mar 2026 11:30 am

ಅದ್ದೂರಿಯಾಗಿ 2ನೇ ಹಂತದ ಚಿತ್ರೀಕರಣ ಮುಗಿಸಿದ 'ಜೋಡೆತ್ತು' ಚಿತ್ರತಂಡ

ಛಾಯಾಗ್ರಾಹಕ ಸುಧಾಕರ್ ರಾಜ್ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿಕ್ಕಣ್ಣ ಹಾಗೂ ಸುನಿಲ್ ನಟನೆಯ 'ಜೋಡೆತ್ತು' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶೇ.50 ರಷ್ಟು ಸಿನಿಮಾ ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾರೇಕಟ್ಟೆ ಎಂಬ ಹಳ್ಳಿಯಲ್ಲಿ 2ನೇ ಹಂತದ ಚಿತ್ರೀಕರಣ ಮುಗಿಸಲಾಗಿದೆ.2ನೇ ಹಂತದ ಚಿತ್ರೀಕರಣದ ಕೊನೆ ದಿನ ರಂಗಾಯಣ ರಘು, ರಮೇಶ್

ಫಿಲ್ಮಿಬೀಟ್ 13 Mar 2026 11:07 am

Dhurandhar: ಗಂಡನ ಸಿನಿಮಾ ಸೂಪರ್ ಹಿಟ್ ಆಗೋದು ದೀಪಿಕಾಗೆ ಇಷ್ಟ ಇಲ್ವಾ? ಧುರಂಧರ್ ರಿಲೀಸ್ ಟೈಮ್​​ನಲ್ಲೇ ಇದೆಂಥಾ ಪೋಸ್ಟ್

Deepika Padukone: ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ರಿಲೀಸ್ ಆಗೋಕೆ ಕೆಲವೇ ದಿನಗಳಿರುವಾಗ ದೀಪಿಕಾ ಈ ರೀತಿ ಪೋಸ್ಟ್ ಮಾಡಿದ್ಯಾಕೆ? ಏನು ಕಾರಣ?

ಸುದ್ದಿ18 13 Mar 2026 10:58 am

Ramya: ರಮ್ಯಾ ನೆನಪಿನಂಗಳದಲ್ಲಿ 'ಆಕಾಶ್' ನೆನಪು! ಅದೆಷ್ಟು ಸುಂದರ ಗೊತ್ತಾ?

ಪುನೀತ್ ರಾಜ್‌ಕುಮಾರ್ ಅದೆಷ್ಟು ಗ್ರೇಟ್ ಮತ್ತು ಅದೆಷ್ಟು ಬೆಸ್ಟ್ ಅನ್ನೋದನ್ನ ರಮ್ಯಾ ಹೇಳಿಕೊಂಡಿದ್ದಾರೆ. ಆಕಾಶ್ ಚಿತ್ರದ ಆಹಾ ಎಂತಹ ಆ ಕ್ಷಣ ಹಾಡಿನ ಚಿತ್ರೀಕರಣದ ಸಮಯ ಏನೆಲ್ಲ ಆಯಿತು ಅನ್ನೋದನ್ನು ನೆನಪಿಸಿಕೊಂಡಿದ್ದಾರೆ. ಇವರ ನೆನಪಿನಂಗಳದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 13 Mar 2026 10:42 am

ಅಲ್ಲು ಸಿನಿಮಾಸ್ ಉದ್ಘಾಟನೆ; ಕನ್ನಡದ ಇಬ್ಬರು ನಿರ್ದೇಶಕರಿಗೆ ಫೋಟೊ ಗ್ಯಾಲರಿಯಲ್ಲಿ ಸ್ಥಾನ

ಸಿನಿಮಾಗಳನ್ನು ನಿರ್ಮಾಣ ಮಾಡುವುದು ಮಾತ್ರವಲ್ಲ, ಜನರಿಗೆ ತಲುಪಿಸುವುದು ಬಹಳ ಮುಖ್ಯವಾಗುತ್ತದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳ ಕಾರುಬಾರು ಜೋರಾಗಿದೆ. ಸಿನಿಮಾ ನಟರು ಕೂಡ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳನ್ನು ತೆರೆಯಲು ಮುಂದಾಗಿದ್ದಾರೆ. ಈಗಾಗಲೇ ತೆಲುಗು ನಟ ಮಹೇಶ್ ಬಾಬು ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ AMB ಸಿನೆಮಾಸ್ ಆರಂಭಿಸಿದ್ದಾರೆ. ಇದೀಗ ಅಲ್ಲು ಸಿನಿಮಾಸ್ ಸರದಿ.

ಫಿಲ್ಮಿಬೀಟ್ 13 Mar 2026 10:20 am

'ರಿಚರ್ಡ್ ಆಂಟನಿ' ರಕ್ಷಿತ್ ಶೆಟ್ಟಿಯನ್ನು ಟ್ರೋಲ್ ಮಾಡಿದ ಹುಬ್ಬಳ್ಳಿ- ಧಾರವಾಡ ಪೊಲೀಸರು!

ರಕ್ಷಿತ್ ಶೆಟ್ಟಿ ಅಜ್ಞಾತದಲ್ಲಿದ್ದಾರೆ. ಅಭಿಮಾನಿಗಳು 'ರಿಚರ್ಡ್ ಆಂಟನಿ' ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಈಗ ಬಂದೆ, ಆಗ ಬಂದೆ ಎಂದು ಹೇಳುತ್ತಿದ್ದರೂ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಸಿನಿಮಾ ಘೋಷಣೆಯಾಗಿ 4 ವರ್ಷ ಕಳೆದಿದೆ. ಇನ್ನು ಸ್ಕ್ರಿಪ್ಟ್ ಬರೆಯುವುದರಲ್ಲೇ ಸಿಂಪಲ್ ಸ್ಟಾರ್ ತಲ್ಲೀನರಾಗಿದ್ದಾರೆ. ಒಟ್ಟೊಟ್ಟಿಗೆ 3 ಸ್ಕ್ರಿಪ್ಟ್ ರೆಡಿ ಮಾಡ್ತಿದ್ದು ಒಟ್ಟಿಗೆ 'ರಿಚರ್ಡ್ ಆಂಟನಿ' ಹಾಗೂ

ಫಿಲ್ಮಿಬೀಟ್ 13 Mar 2026 8:40 am

Legal Issues Surround Monalisa's Marriage: ಮೊನಾಲಿಸಾ ಮದುವೆಗೆ ಈಗ ಕಾನೂನು ಕಂಟಕ, ಮದುವೆ ಮಾಡಿಸಿದವರಿಗೆ ಸಂಕಷ್ಟ!

ವಿವಾಹ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ವಿಎಚ್​ಪಿ, ಮದುವೆಯ ನೇತೃತ್ವ ವಹಿಸಿದ್ದವರ ವಿರುದ್ಧವೇ ನೇರವಾಗಿ ಪೊಲೀಸ್ ಮೆಟ್ಟಿಲೇರಿದೆ. ಈ ಕುರಿತು ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ಸುದ್ದಿ18 13 Mar 2026 8:29 am