Bigg Boss Kannada 12 | ಅಭಿಮಾನಿಗಳನ್ನ ಕಂಡು ಧ್ರುವಂತ್ ಕಣ್ಣೀರು
Bigg Boss Kannada 12 | ಅಭಿಮಾನಿಗಳನ್ನ ಕಂಡು ಧ್ರುವಂತ್ ಕಣ್ಣೀರು
Bhagyalakshmi: ಭಾಗ್ಯಗೆ ಅತ್ತೆ ಕುಸುಮಾ ಖಡಕ್ ಪ್ರಶ್ನೆ; ಆದಿ ಲವ್ ಮ್ಯಾಟರ್ ಗೊತ್ತಿದ್ರು ಬಾಯಿ ಬಿಡದ್ದಕ್ಕೆ ಕ್ಲಾಸ್?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಅಗ್ರಸ್ಥಾನದಲ್ಲಿದೆ. ಪ್ರತಿಯೊಬ್ಬ ಗೃಹಿಣಿಯ ನೋವು-ನಲಿವುಗಳನ್ನು ಈ ಸೀರಿಯಲ್ ಪ್ರತಿಬಿಂಬಿಸುತ್ತಿದೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಕಥೆಯಲ್ಲಿ ಈಗ ಹೊಸದೊಂದು ಚರ್ಚೆ ಶುರುವಾಗಿದೆ. ಮನೆಯ ಜವಾಬ್ದಾರಿಯನ್ನು ಹೊತ್ತು ನಡೆಯುತ್ತಿರುವ ಭಾಗ್ಯಳಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ. ಅತ್ತೆ ಕುಸುಮಾ ಮತ್ತು ಸೊಸೆ ಭಾಗ್ಯ ನಡುವಿನ ಬಾಂಧವ್ಯ ಎಲ್ಲರಿಗೂ ಮಾದರಿ. ಆದರೆ ಇದೇ
Toxic Teaser: ಟಾಕ್ಸಿಕ್ ಟೀಸರ್ಗೆ ಇಲ್ಲ ತೊಂದರೆ! ಮಹಿಳಾ ಆಯೋಗಕ್ಕೆ CBFC ಕೊಟ್ಟ ಸ್ಪಷ್ಟನೆ ಏನು?
Yash Toxic Movie: ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಹಿಳಾ ಆಯೋಗಕ್ಕೆ ಸಿಬಿಎಫ್ಸಿ ಸ್ಪಷ್ಟನೆ ಕೊಟ್ಟಿದೆ. ಏನಂತ ಹೇಳಿದೆ ಸಿಬಿಎಫ್ಸಿ?
'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಅಭಿಮಾನಿ; ಕುಟುಂಬಕ್ಕೆ ಸಂತಾಪ
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನವೇ ಈ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕು ಮುನ್ನುತ್ತಿದೆ. ಚಿರಂಜೀವಿ ಯಂಗ್ ಅಂಡ್ ಎನರ್ಜೆಟಿಕ್ ಲುಕ್ ಅವರ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಸುಗ್ಗಿ ಹಬ್ಬ ಸಂಕ್ರಾಂತಿಗೆ ತಮ್ಮ ಅಭಿಮಾನಿಗಳಿಗೆ ಉಡುಗೊರೆಯನ್ನಾಗಿ ನೀಡಿದ್ದಾರೆ. ಹೀಗಾಗಿ ಫ್ಯಾನ್ಸ್ ಸಿನಿಮಾ ನೋಡಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಚಿರಂಜೀವಿ
ತೆಲುಗು ಚಿತ್ರಗಳಲ್ಲಿ ಕನ್ನಡ ಡೈಲಾಗ್ಸ್.. ಏನಿದರ ಮರ್ಮ.. ಸ್ಯಾಂಡಲ್ವುಡ್ ಮಂದಿ ಇಲ್ನೋಡಿ
ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಇಂದು ನಿನ್ನೆಯದಲ್ಲ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳ ಆರ್ಭಟ ಹೆಚ್ಚುತ್ತಲೇ ಇದೆ. ಈ ಬಾರಿ ಸಂಕ್ರಾಂತಿಗೆ ಯಾವುದೇ ದೊಡ್ಡ ಕನ್ನಡ ಸಿನಿಮಾ ಬಿಡುಗಡೆ ಆಗಿಲ್ಲ. ಬದಲಿಗೆ ಪರಭಾಷೆಯ ದೊಡ್ಡ ಚಿತ್ರಗಳು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ. ಹಿಂದಿ ಮಾತ್ರವಲ್ಲ ತೆಲುಗು, ತಮಿಳು ಚಿತ್ರಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರ್ಕೆಟ್
\ಸಿನ್ಮಾಗೂ ರಿಯಲ್ ಲೈಫ್ಗೂ ಕಂಫೇರ್ ಬೇಡ\; 'ಟಾಕ್ಸಿಕ್' ಟೀಸರ್ ಬಗ್ಗೆ ಹೆಣ್ಮಕ್ಕಳ ಕಾಮೆಂಟ್ಸ್ ವೈರಲ್
ಯಶ್ ನಟನೆಯ 'ಟಾಕ್ಸಿಕ್' ಟೀಸರ್ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಹಸಿಬಿಸಿ ದೃಶ್ಯದ ಬಗ್ಗೆ ಭಾರೀ ಟೀಕೆ ಶುರುವಾಗಿದೆ. ಅದನ್ನು ತೆಗೆದು ಹಾಕಬೇಕು ಎಂದು AAP ಪಕ್ಷದಿಂದ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಆದರೆ ಯಶ್ ಅಭಿಮಾನಿಗಳು 'ಟಾಕ್ಸಿಕ್' ಟೀಸರ್ ನೋಡಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಯಶ್ ಚಿತ್ರಕ್ಕೆ ಇಂತಹ
Yash: ಟ್ರೆಂಡ್ ಸೆಟ್ ಮಾಡಿದ ರಾಮಾಚಾರಿ! ಬಿಯರ್ಡ್ ಲುಕ್ ವೈರಲ್ ಆಗಿದ್ದೇ ರಾಕಿ ಭಾಯ್ನಿಂದ
ಕೆಜಿಎಫ್ ಮೂಲಕ ಯಶ್ ಸೃಷ್ಟಿಸಿದ ಟ್ರೆಂಡ್ ಬಗ್ಗೆ ಹೇಳುವ ಹಾಗೆಯೇ ಇಲ್ಲ. ರಾಕಿಭಾಯ್ ಅವ್ರ ಕೆಜಿಎಫ್ ನಲ್ಲಿನ ಹೇರ್ ಸ್ಟೈಲ್ ಹಾಗೂ ಬಿಯರ್ಡ್ ಲುಕ್ ಗೆ ಫಿದಾ ಆಗದವರೇ ಇಲ್ಲ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅದೆಷ್ಟು ಗ್ರೇಟ್ ಅನ್ನೋದು ಗೊತ್ತೇ ಇದೆ. ಅದಕ್ಕೆ ಸಾಕ್ಷಿ ಅನ್ನುವ ಹಾಗೆ ವಿ.ನಾಗೇಂದ್ರ ಪ್ರಸಾದ್ ಈಗೊಂದು ವಿಷಯ ಹಂಚಿಕೊಂಡಿದ್ದಾರೆ. ಅದು ಎಲ್ಲರ ಗಮನ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ.
Mardaani 3 Trailer: ಈ ಬಾರಿ ಭಿಕ್ಷಾಟನೆ ಮಾಫಿಯಾ ವಿರುದ್ಧ ರಾಣಿ ಮುಖರ್ಜಿ ಯುದ್ಧ
ಬಾಲಿವುಡ್ ಸಿನಿಮಾ ಅಂದಾಕ್ಷಣ ಅಲ್ಲಿ ಬಣ್ಣ ಬಣ್ಣದ ಕನಸುಗಳಿರುತ್ತವೆ. ಪ್ರೀತಿ, ಪ್ರೇಮ ಮತ್ತು ಹಾಡುಗಳ ಅಬ್ಬರವಿರುತ್ತದೆ. ಆದರೆ ಕೆಲವು ಸಿನಿಮಾಗಳು ಮಾತ್ರ ಸಮಾಜದ ಕಹಿ ಸತ್ಯವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತವೆ. ಅಂತಹ ಸಾಲಿಗೆ ಸೇರುವ ಅದ್ಭುತ ಸರಣಿ ಎಂದರೆ ಅದು 'ಮರ್ದಾನಿ'. ಈಗ ಈ ಸರಣಿಯ ಮೂರನೇ ಭಾಗದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾ ಪ್ರಿಯರು ಈ
Darshan Fans: ದರ್ಶನ್-ವಿಜಯಲಕ್ಷ್ಮಿ ಸ್ಪೆಷಲ್ ಫೋಟೋ, ವೈಟ್ ಆ್ಯಂಡ್ ವೈಟ್ನಲ್ಲಿ ಸಖತ್ ಲುಕ್
ದರ್ಶನ್ ಫ್ಯಾನ್ಸ್ ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ದರ್ಶನ್ ವೈಟ್ ಆ್ಯಂಡ್ ವೈಟ್ ಡ್ರೆಸ್ ಅಲ್ಲಿಯೇ ಇದ್ದಾರೆ. ಪಕ್ಕದಲ್ಲಿ ನಿಂತಿರೋ ವಿಜಯಲಕ್ಷ್ಮಿ ಅವರೂ ಬಿಳಿ ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಇವರ ಈ ಫೋಟೋ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಇತರ ವಿವರ ಇಲ್ಲಿದೆ ಓದಿ.
Toxic-Dhurandhar: ಟಾಕ್ಸಿಕ್, ಧುರಂಧರ್ ಯಾವುದು ಗೆಲ್ಲುತ್ತೆ? ಬಿಗ್ ಬಾಕ್ಸ್ ಆಫೀಸ್ ಕ್ಲಾಷ್ ಬಗ್ಗೆ RGV ಕಮೆಂಟ್ಸ್
ರಾಮ್ ಗೋಪಾಲ್ ವರ್ಮಾ ಟ್ವೀಟ್ನಲ್ಲಿ ಧುರಂಧರ್ ಮತ್ತು ಟಾಕ್ಸಿಕ್ ಸಿನಿಮಾಗಳ ನಡುವಿನ ಘರ್ಷಣೆ, ಅವುಗಳ ಶೈಲಿ, ನಿರ್ಮಾಣ ಸಂಬಂಧಿಸಿ ಹಲವಾರು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.
\ಥ್ಯಾಂಕ್ಯೂ ಮಗಾ\ ಎಂದ ಯಶ್; 'ಟಾಕ್ಸಿಕ್' ಬಳಿಕ ಸಂದೀಪ್ ರೆಡ್ಡಿ ವಂಗಾ ಜೊತೆ ಸಿನಿಮಾ ನಿಜಾನಾ?
ನಟ ಯಶ್ ಇತ್ತೀಚೆಗೆ 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದೇ ಸಂಭ್ರಮದಲ್ಲಿ 'ಟಾಕ್ಸಿಕ್' ಚಿತ್ರದ ಟೀಸರ್ ಬಂದು ಹಿಟ್ ಆಗಿದೆ. ಅಭಿಮಾನಿಗಳು, ಸೆಲೆಬ್ರೆಟಿಗಳು, ಆಪ್ತರು ರಾಕಿಂಗ್ ಸ್ಟಾರ್ಗೆ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. 3 ದಿನಗಳ ಬಳಿಕ ಯಶ್ ಎಲ್ಲರಿಗೂ ರಿಪ್ಲೇ ಮಾಡಿ ಧನ್ಯವಾದ ತಿಳಿಸಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ 'ಟಾಕ್ಸಿಕ್' ಟೀಸರ್
ಸ್ಯಾಂಡಲ್ವುಡ್ ನಲ್ಲಿ ಈ ಮುಂಚೆ ಈ ರೀತಿ ಬೋಲ್ಡ್ ಅಟೆಂಪ್ಟ್ ಆಗಿಯೇ ಇರ್ಲಿಲ್ವಾ? ಯಾವೆಲ್ಲಾ ಸಿನಿಮಾಗಳ ದೃಶ್ಯಗಳನ್ನ ನೋಡುದ್ರೆ ಈಗಲೂ ನೀವು ಬೆಸ್ತು ಬೀಳ್ತಿರಿ ಗೊತ್ತಾ?
ಗಿಲ್ಲಿ, ರಕ್ಷಿತಾ ಬೇಡಿಕೆ ಏನು? ಅಂದು ವರ್ತೂರು ಸಂತೋಷ್ ಬೇಡಿಕೆಗೆ ಬಿಗ್ಬಾಸ್ ಶಾಕ್ ಆಗಿದ್ದೇಕೆ?
ಕಲರ್ಸ್ ಕನ್ನಡ ಬಿಗ್ಬಾಸ್ ಸೀಸನ್-12ರ ಅಂತಿಮ ಘಟ್ಟ ಬಂತು ತಲುಪಿದೆ. ಫಿನಾಲೆ ವಾರದಲ್ಲಿ ದೊಡ್ಮನೆ ರಂಗೇರಿದೆ. ಸ್ಪರ್ಧೀಗಳು ವೋಟ್ ಮಾಡುವಂತೆ ವೀಕ್ಷಕರಲ್ಲಿ ಮನವಿ ಮಾಡುತ್ತಿದ್ದಾರೆ. ಇನ್ನು ಸ್ಪರ್ಧಿಗಳು ಬಿಗ್ಬಾಸ್ ಮುಂದೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಮೂರರಲ್ಲಿ ಒಂದು ಬೇಡಿಕೆ ಈಡೇರಿಸುವುದಾಗಿ ಬಿಗ್ಬಾಸ್ ಹೇಳಿದ್ದಾರೆ. ಆದರೆ ಬಿಗ್ಬಾಸ್ ಸೀಸನ್ 10ರಲ್ಲಿ ವರ್ತೂರು ಸಂತೋಷ್ ಇಟ್ಟಿದ್ದ ಬೇಡಿಕೆ ಕೇಳಿ ಬಿಗ್ಬಾಸ್ ಶಾಕ್
Bigg Boss 12: ಮನೆಗೆ ಬಂದ ಫ್ಯಾನ್ಸ್, ಎಮೋಷನಲ್ ಆದ ಧ್ರುವಂತ್! ಧನುಷ್-ಕಾವ್ಯ ಹೇಳಿದ್ದೇನು?
ಬಿಗ್ ಬಾಸ್ ಮನೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ. ಇವರನ್ನ ಕಂಡು ಸ್ಪರ್ಧಿಗಳು ಥ್ರಿಲ್ ಆಗಿದ್ದಾರೆ. ಫ್ಯಾನ್ಸ್ ತೋರಿದ ಪ್ರೀತಿಯನ್ನ ತಮ್ಮದೇ ರೀತಿಯಲ್ಲಿಯೇ ಸ್ವೀಕರಿಸಿದ್ದಾರೆ. ಇವರ ಈ ಒಂದು ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
OTT Releases: ಈ ವಾರದ ಟಾಪ್ 5 ಒಟಿಟಿ ರಿಲೀಸ್, ಮಮ್ಮುಟ್ಟಿ ಮೂವಿಯೂ ಇದೆ
ನೆಟ್ಫ್ಲಿಕ್ಸ್ನಿಂದ ಸೋನಿಲೈವ್ವರೆಗೆ, ನಾಲ್ಕು ಚಲನಚಿತ್ರಗಳು ಮತ್ತು ಒಂದು ಪ್ರಮುಖ ವೆಬ್ ಸರಣಿಯು ಬಹುತೇಕ ಏಕಕಾಲದಲ್ಲಿ ಬರುತ್ತಿದೆ. ಯಾವ್ಯಾವುದು? ಇಲ್ಲಿದೆ ವಿವರ.
Toxic Movie: ಧುರಂಧರ್-ಟಾಕ್ಸಿಕ್ ಬಿಗ್ ಬಾಕ್ಸ್ ಆಫೀಸ್ ಕ್ಲಾಷ್! ಗೆಲ್ಲೋರ್ಯಾರು?
ಟಾಕ್ಸಿಕ್ ವರ್ಸಸ್ ದುರಂಧರ್ ಬಾಕ್ಸಾಫೀಸ್ ಕ್ಲಾಶ್ ಆಗೋದರಲ್ಲಿ ಸಂಶಯವೇ ಇಲ್ಲ.. ಇದೇ ಕಾರಣಕ್ಕೆ ಯಶ್ ವರ್ಸಸ್ ರಣವೀರ್ ಸಿಂಗ್ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಎರಡು ಸಿನಿಮಾಗಳ ಮೇಲೆಯೂ ನಿರೀಕ್ಷೆ ಜಾಸ್ತಿ ಇದೆ.
Sreeleela: ಎಡವಿದ್ರಾ ಕಿಸ್ ಬ್ಯೂಟಿ? ಗೆಲುವು ಡ್ಯಾನ್ಸ್ಗಷ್ಟೇ ಸೀಮಿತ, ಸಿನಿಮಾಗೆ ಯಾಕಿಲ್ಲ?
ನಟಿ ಶ್ರೀಲೀಲಾ ಸಿನಿಮಾ ಆಯ್ಕೆಗಳ ವಿಚಾರದಲ್ಲಿ ಎಡವುತ್ತಿದ್ದಾರಾ? ಸಿನಿಮಾ ಹಾಡಿನಷ್ಟು ಸಿನಿಮಾಗಳು ಹಿಟ್ ಆಗ್ತಿಲ್ಲ ಯಾಕೆ?
Toxic Teaser: ಗೋವಾದಲ್ಲಿ ನಡೆಯೋ 'ಟಾಕ್ಸಿಕ್' ಕಥೆ; ಆದ್ರೆ ಟೀಸರ್ ಪೂರ್ತಿ ಶೂಟ್ ಮಾಡಿದ್ದು ಬೆಂಗಳೂರಿನಲ್ಲಿ
ಹಾಲಿವುಡ್ ಸಿನಿಮಾ ರೇಂಜಿಗೆ 'ಟಾಕ್ಸಿಕ್' ಸಿನಿಮಾ ಮೂಡಿ ಬರ್ತಿದೆ. ಟೀಕೆ ಏನೇ ಇದ್ರೂ ಟೀಸರ್ ಸೂಪರ್ ಹಿಟ್ ಆಗಿದೆ. ಕೋಟಿ ಕೋಟಿ ವೀವ್ಸ್ ಪಡೆದು ಸದ್ದು ಮಾಡ್ತಿದೆ. ಪ್ರತಿ ಫ್ರೇಮ್ ಕಣ್ಣಿಗೆ ಹಬ್ಬ. ಲೊಕೇಶನ್, ಕ್ಯಾಮರಾ ವರ್ಕ್, ಗ್ರಾಫಿಕ್ಸ್ ಎಲ್ಲವೂ ವಾಹ್ ಎನ್ನುವಂತಿದೆ. ಯಾವುದೋ ಫಾರಿನ್ ಲೋಕೇಶನ್ನಲ್ಲಿ ಚಿತ್ರೀಕರಣ ಮಾಡಿದಂತಿದೆ. ಆದರೆ ಟೀಸರ್ ಸನ್ನಿವೇಶಗಳನ್ನೆಲ್ಲಾ ಬೆಂಗಳೂರಿನಲ್ಲೇ ಸೆರೆ
ತುಳು-ಜವಾರಿ ಭಾಷೆಯಲ್ಲೂ ಹಾಲಿವುಡ್ ಸಿನಿಮಾ; ಕನ್ನಡಿಗರ 'ಟಾಕೀಸ್' ಓಟಿಟಿ ಪ್ಲಾಟ್ಫಾರ್ಮ್ನಿಂದ ಹೊಸ ಚರಿತ್ರೆ
ಸಿನಿ ಪ್ರಿಯರಿಗೆ ಪ್ರತಿ ವಾರ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿರಬೇಕು. ಅದು ಥಿಯೇಟರ್ನಲ್ಲಿ ಆದರೂ ಸರಿ, ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಆದರೂ ಸರಿ. ಅವರಿಗೆ ಒಂದೊಳ್ಳೆ ಮನರಂಜನೆಯನ್ನು ನೀಡುವ ಕಂಟೆಂಟ್ ಬೇಕು. ಹೀಗಾಗಿ ವೀಕೆಂಡ್ ಬಂತು ಅಂದರೆ, ಸಿನಿಮಾ ಮಂದಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ತುದಿಗಾಲಲ್ಲಿ ನಿಂತಿರುತ್ತಾರೆ. ಅದರಲ್ಲೂ ಓಟಿಟಿ ವೇದಿಕೆಗಳು ಒಂದು ಹೆಜ್ಜೆ ಮುಂದೆ ಅಂತಲೇ
Darshan: ಸಂಕ್ರಾಂತಿ ನಂತರ ದರ್ಶನ್ಗೆ ರಿಲೀಫ್? ಜನವರಿಯಲ್ಲಿ ಸಿಗುತ್ತಾ ಜಾಮೀನು?
ಸಂಕ್ರಾಂತಿ ನಂತರ ಬೇಲ್ ಮೇಲೆ ದರ್ಶನ್ ರಿಲೀಸ್ ಆಗ್ಬಹುದಾ? ಹಬ್ಬದ ನಂತರ ದರ್ಶನ್ ಲಕ್ ಬದಲಾಗುತ್ತಾ? ಅಭಿಮಾನಿಗಳಿಗೆ ಗುಡ್ನ್ಯೂಸ್ ಸಿಗುತ್ತಾ?
MSVG Box Office Day 1: ಮೊದಲ ದಿನವೇ ಸೋಮವಾರದ ಪರೀಕ್ಷೆ ಎದುರಿಗೆ ಗೆದ್ದ ಚಿರಂಜೀವಿ, ನಯನತಾರಾ: ಗಳಿಸಿದ್ದೆಷ್ಟು?
ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ ಸಂಕ್ರಾಂತಿ ಸಮರಕ್ಕೆ ಇಳಿದಿದ್ದಾರೆ. ತೆಲುಗು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತೆ. ಈ ವೇಳೆ ಸೂಪರ್ಸ್ಟಾರ್ ಸಿನಿಮಾಗಳು ರಿಲೀಸ್ ಆಗುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತವೆ. ಪ್ರತಿ ವರ್ಷ ಸಂಕ್ರಾಂತಿಗೆ ತೆಲುಗು ಚಿತ್ರರಂಗದ ದಿಗ್ಗಜರು ಅಖಾಡಕ್ಕೆ ಇಳಿಯುತ್ತಾರೆ. ಈ ಬಾರಿ ಕೂಡ ಹಾಗೇ ಆಗಿದೆ. ಅದರಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಕೂಡ ಒಂದು. ಚಿರಂಜೀವಿ, ನಯನತಾರಾ,
ಕುಣಿಗಲ್ ಉತ್ಸವದಲ್ಲಿ ತಾರೆಯರ ದಂಡು.. ಕಿಚ್ಚ, ಮಾಲಾಶ್ರೀ, ಡಾಲಿ, ಪ್ರೇಮ್ ನೋಡಲು ಬಂದ 35 ಸಾವಿರ ಜನ ಜನ
ಕುಣಿಗಲ್ ನಗರದ ಇತಿಹಾಸದಲ್ಲೇ ಮೊಟ್ಡ ಮೊದಲ ಬಾರಿಗೆ ಬಿ.ಕೆ.ಬಿ.ಎಂ.ಎಸ್. ಮೈದಾನದಲ್ಲಿ ನೆರೆದಿದ್ದ 35 ಸಾವಿರ ಜನರ ಸಮ್ಮುಖದಲ್ಲಿ 'ಕುಣಿಗಲ್ ಉತ್ಸವ'ದ ಕೊನೇ ದಿನದ ಕಾರ್ಯಕ್ರಮ ನಡೆಯಿತು. ಸಿನಿಮಾ ಸೆಟ್ ವೈಭವವನ್ನೇ ಮೀರಿಸುವಂತೆ ಹಾಕಲಾಗಿದ್ದ ಬೃಹತ್ ಸೆಟ್ನಲ್ಲಿ ಶಾಸಕ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಈ ವರ್ಣರಂಜಿತ ಸಮಾರಂಭ ನಡೆಯಿತು. 3 ದಿನಗಳ ಕಾಲ ನಡೆದ ಈ ಅದ್ದೂರಿ
BBK 12 ; ಕಿಚ್ಚನ ಚಪ್ಪಾಳೆ ಬೆಲೆ ಕಳ್ಕೊಂಡಿದ್ಯಾ - ರಜತ್ ಹೇಳಿದ್ದೇನು ?
ಕರುನಾಡಿನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಕಾರಣ ಸುದೀಪ್. ಹನ್ನೆರಡು ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ. ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ನಿದ್ರೆಯನ್ನು
ಚಿರಂಜೀವಿ ಜೊತೆ ನಟಿಸುವುದಕ್ಕೆ 'ನಯನತಾರಾ' ಪಡೆದ ಸಂಭಾವನೆ ಎಷ್ಟು? ಏನಂತಿದೆ ಟಾಲಿವುಡ್?
ದಕ್ಷಿಣ ಭಾರತದ ಲೇಡಿ ಸೂಪರ್ಸ್ಟಾರ್ ನಯನತಾರಾ ಸಂಭಾವನೆ ಪಡೆಯುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾರತದ ಜನಪ್ರಿಯ ಸ್ಟಾರ್ಗಳೊಂದಿಗೆ ನಟಿಸುವುದಷ್ಟೇ ಅಲ್ಲದೆ, ನಾಯಕಿ ಪ್ರಧಾನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ಮೂಲಕ ತಮ್ಮ ತಾಕತ್ತೇನು ಅನ್ನೋದನ್ನು ಸಾಬೀತುಪಡಿಸಿ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡಿದ್ದಾರೆ. ಈಗ ನಯನತಾರಾಗೆ ಇರುವ ಇಮೇಜ್ಗೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಬೇಡಿಕೆಯ ನಟಿ ಪ್ರಸ್ತುತ ಮೆಗಾಸ್ಟಾರ್
Rakkasapuradhol: 'ರಕ್ಕಸಪುರದೋಳ್' ಒಂದೊಳ್ಳೆ ಮಗಳ ಹಾಡು; ಎಲ್ಲ ಅಪ್ಪಂದಿರ ಫೇವರಿಟ್ ಪಕ್ಕಾ!
ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಚಿತ್ರದ 'ನೀನಾ' ಹಾಡು ಸ್ಪೆಷಲ್ ಆಗಿದೆ. ಎಲ್ಲ ಅಪ್ಪಂದಿರಿಗೆ ಇಷ್ಟವಾಗುವ ರೀತಿನೇ ಇದೆ. ಹಾಡಿನ ಸಾಹಿತ್ಯದಲ್ಲೂ ಮಗಳ ಬಗೆಗಿನ ಅಪ್ಪನ ವಿಶೇಷ ಭಾವನೆಗಳೂ ಇವೆ. ವಿಜಯ್ ಪ್ರಕಾಶ್ ಗಾಯನ ಹಾಗೂ ಅರ್ಜುನ್ ಜನ್ಯ ಸಂಗೀತ ಎಲ್ಲರ ಹೃದಯಕ್ಕೆ ತಟ್ಟುವ ಕೆಲಸ ಮಾಡಿವೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Kichcha Sudeep: 'ಡಿಯರ್ ಹಸ್ಬಂಡ್' ಟೀಸರ್ ನೋಡಿದ ಕಿಚ್ಚ, ಹೀಗ್ಯಾಕ್ ಹೇಳಿದ್ರು ಗೊತ್ತಾ?
ಡಿಯರ್ ಹಸ್ಬಂಡ್ ಚಿತ್ರದ ಟೀಸರ್ ಇಂಟ್ರಸ್ಟಿಂಗ್ ಆಗಿದೆ. ಇದನ್ನ ನೋಡಿ ಕಿಚ್ಚ ಸುದೀಪ್ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ. ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ. ಡಿಯರ್ ಹಸ್ಬಂಡ್ ಯಾರು ಅಂತಲೂ ಪ್ರಶ್ನೆ ಮಾಡಿದ್ದಾರೆ. ಈ ಮೂಲ ಇಡೀ ಚಿತ್ರಕ್ಕೆ ಗುಡ್ ಲಕ್ ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹೆಣ್ಣು ಮಕ್ಕಳ ಎಂಟ್ರಿ ಆಯ್ತು.. ದುನಿಯಾ ವಿಜಯ್ ಪುತ್ರ ಬರೋದ್ಯಾವಾಗ? ಈಗ ಮಾಡ್ತಿರೋದೇನು?
ಪ್ರತಿ ವರ್ಷ ಭಾರತೀಯ ಚಿತ್ರರಂಗದಿಂದ ಸ್ಟಾರ್ಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. 2026 ಕೂಡ ಕೆಲ ತಾರೆಯರ ಮಕ್ಕಳು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇನ್ನು ಕೆಲ ತಾರೆಯರ ಮಕ್ಕಳು ಚಿತ್ರರಂಗದಿಂದ ಸದ್ಯಕ್ಕೆ ದೂರ ಉಳಿದಿದ್ದು, ತಮ್ಮ ಶಿಕ್ಷಣದ ಕಡೆಗೆ ಗಮನ ಹರಿಸಿದ್ದಾರೆ. ಇಂತಹವರಲ್ಲಿ ದುನಿಯಾ ವಿಜಯ್ ಅವರ ಪುತ್ರ ಕೂಡ ಒಬ್ಬರು. ದುನಿಯಾ ವಿಜಯ್
ಸಂಕ್ರಾಂತಿ ಹಬ್ಬಕ್ಕೆ ಕನ್ನಡ ದೊಡ್ಡ ಸಿನಿಮಾಗಳ ಹೊಸ ಅಪ್ಡೇಟ್ ಏನ್ ಸಿಗ್ತಾ ಇದೆ. ಹೊಸಬರ ಅಬ್ಬರ ಹೇಗಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
Sreeleela: ಕೆಂಪು ಗುಲಾಬಿ, ಕಪ್ಪು ಸೀರೆ; ಶ್ರೀಲೀಲಾ ಏನ್ ಪೋಸ್ ರೀ! ರೆಟ್ರೋ ಲುಕ್ನಲ್ಲಿ ಕನ್ನಡತಿ
ಸ್ಯಾಂಡಲ್ವುಡ್ನ ನಟಿ ಶ್ರೀಲೀಲಾ ಸಖತ್ ಫೋಟೋಸ್ ಹಂಚಿಕೊಂಡಿದ್ದಾರೆ. ಮೈತುಂಬ ಕಪ್ಪು ಬಣ್ಣದ ಸೀರೆಯುಟ್ಟಿದ್ದಾರೆ. ಅದಕ್ಕೆ ಒಪ್ಪುವ ಚೆಂದದ ಬ್ಲೌಸ್ ತೊಟ್ಟಿದ್ದಾರೆ. ಕಪ್ಪು ಸೀರೆಗೆ ಕೆಂಪು ಗುಲಾಬಿ ಹೂವು ಇನ್ನಷ್ಟು ಮೆರಗು ತಂದಿದೆ. ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
Bigg Boss 12: ನಾನೇ ಬಿಗ್ ಬಾಸ್ ಬ್ರ್ಯಾಂಡ್! ಹೀಗಂತ ಹೇಳಿದ್ದು ಗಿಲ್ಲಿನಾ? ಅಶ್ವಿನಿನಾ?
ಬಿಗ್ ಬಾಸ್ ಮನೆಯ ಸ್ಪರ್ಧಿಯೊಬ್ಬರು ತಮ್ಮನ್ನ ತಾವೇ ಬಿಗ್ ಬಾಸ್ ಬ್ರ್ಯಾಂಡ್ ಅಂತ ಕರೆದುಕೊಂಡಿದ್ದಾರೆ. ಇದರಿಂದ ಬೇರೆಯವರಿಗೆ ಏನು ಫೀಲ್ ಆಗುತ್ತದೆ ಅನ್ನುವ ಅಂದಾಜು ಇಲ್ಲ. ಆದರೆ, ಇತರ ಸದಸ್ಯರು ತಮ್ಮನ್ನ ಏನೆಂದು ಹೇಳಿಕೊಂಡರು ಅನ್ನೋ ಕುತೂಹಲ ಇಲ್ಲಿದೆ ಓದಿ.
ಹಿಜಾಬ್ ಧರಿಸದಿರುವುದಕ್ಕೆ ಆಕ್ರೋಶ ; ನನ್ನ ಬಟ್ಟೆ, ನನ್ನ ಇಷ್ಟ- ಬಿಗ್ ಬಾಸ್ ಸ್ಫರ್ಧಿ ಕೆಂಡ..ಕೆಂಡ
ಕಾಲ ಎಷ್ಟೇ ಬದಲಾದರೂ.. ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬಂದಿದ್ದರೂ.. ಇವತ್ತು ಕೂಡ ಮಹಿಳೆಯ ವ್ಯಕ್ತಿತ್ವವನ್ನು ಆಕೆಯ ಹಾಕಿಕೊಳ್ಳುವ ಬಟ್ಟೆಯಿಂದ ಹಲವರು ನಿರ್ಧಾರ ಮಾಡುತ್ತಾರೆ. ತುಂಡು ಉಡುಗೆ ನಮ್ಮದಲ್ಲ. ಬದಲಿಗೆ ವಿದೇಶಿ ಪರಿಕಲ್ಪನೆ.. ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಹೇಳುತ್ತಾರೆ. ಮಹಿಳೆಯರ ಮೇಲೆ ಆಗುತ್ತಿರುವ ಅ*ತ್ಯಾಚಾರಕ್ಕೆ ಅವರು ಧರಿಸುವ ಪ್ರಚೋದನಾತ್ಮಕ ಬಟ್ಟೆಗಳೇ ಕಾರಣ ಎಂಬ. ವಾದವನ್ನು ಕೂಡ
Toxic Yash: ಟಾಕ್ಸಿನ್? ಟಾಕ್ಸಿಕ್? ಯಾವ ಟೀಸರ್ನ ಡಿಲೀಟ್ ಮಾಡ್ಬೇಕು? ಏನಿದು ಮಹಿಳಾ ಆಯೋಗದ ಮನವಿ!
Toxic Yash: ಇವತ್ತು ಎಲ್ಲರ ಕೈಯಲ್ಲೂ ಮೊಬೈಲ್ ಇದೆ, ನೆಟ್ಫ್ಲಿಕ್ಸ್ ಅಮೆಜಾನ್ ಇದೆ. ಅಲ್ಲಿರೋ ಎಷ್ಟೋ ವೆಬ್ ಸೀರೀಸ್, ಸಿನಿಮಾಗಳಲ್ಲಿ ಇದಕ್ಕಿಂತ ಹೈ ಲೆವೆಲ್ ಅಡಲ್ಟ್ ಕಂಟೆಂಟ್ ಇರುತ್ತೆ. ಅದನ್ನೆಲ್ಲಾ ಡಿಲೀಟ್ ಮಾಡ್ಸೋಕೆ ಆಗುತ್ತಾ?
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ನಾಲ್ಕು ಗೋಡೆಗಳ ನಡುವೆ ಕುಳಿತುಕೊಂಡು ರಾಜಕೀಯ ಮಾಡುವವರು ತುಂಬಾ ಜನ ಇದ್ದಾರೆ. ಜನರ ಜೊತೆ ಬೆರೆಯದೇ ತಮ್ಮ ನಿಲುವು-ನಿರ್ಧಾರವನ್ನು ಜನ ಸಾಮಾನ್ಯರ ಮೇಲೆ ಹೇರುವ ಪ್ರಯತ್ನ ಮಾಡುತ್ತಾರೆ. ಸಾಮಾನ್ಯ ಜನರ ನೋವು-ಕಷ್ಟ-ಬವಣೆ ಹಲವು ರಾಜಕಾರಣಿಗಳಿಗೆ ಅರ್ಥವೇ ಆಗುವುದಿಲ್ಲ. ಬಿಸಿಲಿನ ತಾಪ ತಿಳಿಯಬೇಕಾದರೆ ಮರದ ನೆರಳಿನಿಂದ ಹೊರಬರಬೇಕು ಎಂಬ ಮಾತಿದೆ. ಆದರೆ ಈ ಮಾತನ್ನು ಪಾಲಿಸುವವರ ಸಂಖ್ಯೆ ರಾಜಕೀಯ
\ಯಶ್ಗೆ 8 ಅನ್ನೋದು ಡೇಂಜರ್.. ಸುದೀಪ್ಗೆ '6' ನಂ ಅದೃಷ್ಟ\; ಆರ್ಯವರ್ಧನ್ ಗುರೂಜಿ ಭವಿಷ್ಯ
ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೆಲೆಬ್ರೆಟಿಗಳ ಭವಿಷ್ಯ ನುಡಿಯುತ್ತಿದ್ದಾರೆ. ಅದರಲ್ಲೂ 2026ರ ಭವಿಷ್ಯ ಹೇಗಿರುತ್ತೆ? ಯಾವ ಸಂಖ್ಯೆ ಅದೃಷ್ಟ? ಅನ್ನೋದನ್ನು ವಿಸ್ತಾರವಾಗಿ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಆರ್ಯವರ್ಧನ್ ಗುರೂಜಿ ಕೊಟ್ಟ ಹೇಳಿಕೆಗಳು ವಿವಾದಕ್ಕೂ ಸಿಲುಕಿದ್ದವು. ಅದರಲ್ಲೂ ದರ್ಶನ್ ವಿಚಾರವಾಗಿ ಕಿಚ್ಚ ಸುದೀಪ್ ಬಗ್ಗೆ
BollyWood News: ಲೈಫಿನಲ್ಲಿ ಬ್ಯಾಲೆನ್ಸ್ ತುಂಬಾನೇ ಮುಖ್ಯವಂತೆ! ಏನ್ ಹೇಳ್ತಾರೆ ನೋಡಿ ಈ ಸೆಲೆಬ್ರಿಟಿ ತಾಯಂದಿರು
ಬಾಲಿವುಡ್ ನಟಿಯರು ತಾಯಿಯಾದ ನಂತರ ತಮ್ಮ ಮಕ್ಕಳಿಗೆ ಒಳ್ಳೆಯ ತಾಯಿಯಾಗಿ ಮತ್ತು ತಮ್ಮ ವೃತ್ತಿಜೀವನಕ್ಕೂ ಸಹ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ವೃತ್ತಿಜೀವನ ಮತ್ತು ವೈಯುಕ್ತಿಕ ಜೀವನದ ಮಧ್ಯೆ ಸರಿಯಾದ ಸಮತೋಲನ ಮತ್ತು ಅವಶ್ಯಕವಾದ ಗಡಿಗಳನ್ನು ನಿರ್ಮಿಸಿಕೊಳ್ಳುವುದನ್ನು ಕಲಿತುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.
ಯಶ್ 'ಟಾಕ್ಸಿಕ್' ಟೀಸರ್ನಲ್ಲಿ ಅಶ್ಲೀಲ ಕಂಟೆಂಟ್; ಮುಖ್ಯಮಂತ್ರಿ ಚಂದ್ರು ಅಸಮಾಧಾನ
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಟಾಕ್ಸಿಕ್' ಚಿತ್ರದ ಟೀಸರ್ ಭಾರೀ ವೈರಲ್ ಆಗ್ತಿದೆ. ಅದರಲ್ಲಿರುವ ಅಶ್ಲೀಲ ದೃಶ್ಯದ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ವಕೀಲರೊಬ್ಬರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. AAP ಪಕ್ಷದಿಂದ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಇದೀಗ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ಟಾಕ್ಸಿಕ್' ಟೀಸರ್
ಧ್ರುವ ಸರ್ಜಾ ಅಭಿನಯದ ಮತ್ತೊಂದು ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಆದರೆ, ಇದು ಸಂಕ್ರಾಂತಿ ಹಬ್ಬದ ದಿನವೇ ಹೊರ ಬೀಳ್ತಾ ಇದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಗಿಲ್ಲಿಗೆ ಅದೊಂದು ತಪ್ಪು ಮುಳುವಾಗುತ್ತಾ? ಬಿಗ್ ಬಾಸ್ 10ರ ಸ್ಫರ್ಧಿ ಭಾಗ್ಯಶ್ರೀ ಪ್ರಕಾರ ಟಾಪ್ 5 ಯಾರು?
''ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದೂವರೆ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ''ಬಿಗ್ ಬಾಸ್'' ಸೀಸನ್ ಸುಮಾರು 86 ದಿನಗಳ ಕಾಲ
Madhavan: ಆರ್ಮಿಗೆ ಸೇರಬೇಕೆಂದಿದ್ದ ಮಾಧವನ್ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು ಹೇಗೆ ಗೊತ್ತಾ ? ರೋಚಕ ಕಥೆ ಇಲ್ಲಿದೆ!
Madhavan: ಚಾಕಲೇಟ್ ಹೀರೋ ಆಗಿ 90 ರ ದಶಕದ ಯುವ ಮನಸ್ಸುಗಳನ್ನು ಕದ್ದಂತಹ ಹೀರೋ ಎಂದರೆ ಅದು ಆರ್. ಮಾಧವನ್ . ಇವರು ಸಿನಿಮಾ ರಂಗಕ್ಕೆ ಬರುವ ಮೊದಲು ಭಾರತೀಯ ಸೇನೆ ಸೇರಬೇಕೆಂಬ ಆಸೆ ಹೊಂದಿದ್ದರಂತೆ.
'ಕಾಂತಾರ' ಸಿನಿಮಾ ಬಗ್ಗೆ ಟ್ವೀಟ್ ಮಾಡಿ ವಿವೇಕ್ ಒಬೆರಾಯ್ ಎಡವಟ್ಟು; ಕನ್ನಡಿಗರ ಆಕ್ರೋಶ
ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.. ಅದರಲ್ಲೂ ಸಿನಿಮಾ ತಾರೆಯರು ಮಾತನಾಡುವಾಗ ಎಚ್ಚರವಾಗಿರಬೇಕು. ಹಿಂದು ಮುಂದು ಗೊತ್ತಿಲ್ಲದೇ ಮಾತನಾಡಿ ಬಳಿಕ ಪೇಚಿಗೆ ಸಿಲುಕುತ್ತಾರೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸೆಲೆಬ್ರೆಟಿಗಳ ಪ್ರತಿ ನಡೆ, ನುಡಿ ಬಗ್ಗೆ ನೆಟ್ಟಿಗರು ಕಣ್ಣಿಟ್ಟಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆಯುವ ಪದಗಳು, ಹಾಕುವ ಫೋಟೊ, ವೀಡಿಯೋ ಎಲ್ಲವನ್ನು ಗಮನಿಸುತ್ತಿರುತ್ತಾರೆ. ಹಿಂದಿ ಚಿತ್ರರಂಗದಲ್ಲಿ ದಿಢೀರ್ ಹೀರೊ
Actor Vijay: ವಿಜಯ್ ಜೋಸೆಫ್ಗಾಗಿ ಪೂಜೆ! ಕಷ್ಟ ಕಳೆದು ಗೆದ್ದು ಬರ್ತಾನಾ 'ಜನನಾಯಕ'!
Actor Vijay: ದಳಪತಿ ಕೊನೆಯ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಎದುರಾಗಿ ಬಿಡುಗಡೆಯನ್ನು ಮುಂದೂಡಬೇಕಾಯಿತು.ಹೀಗಾಗಿ ವಿಜಯ್ ಎಲ್ಲಾ ಕಷ್ಟಗಳನ್ನು ಎದುರಿಸಿ ಹೊರಬರಲಿ ಎಂದು ಫ್ಯಾನ್ಸ್ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದ್ದಾರೆ.

25 C