ಹೊಸ ಮಾರುತಿ ಫೇಸ್ಲಿಫ್ಟ್ ಕಾರು ಬಿಡುಗಡೆಗೆ ಸಜ್ಜು: 3 ಪ್ರಮುಖ ಅಪ್ಡೇಟ್ಗಳಿವೆ, ಏನದು?
ಮಾರುತಿ ಸುಜುಕಿ ತನ್ನ ಜನಪ್ರಿಯ ಎಸ್ಯುವಿಯಾಗಿರುವ ಬ್ರೆಝಾದ ಫೇಸ್ಲಿಫ್ಟ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ 2026 ಮಾರುತಿ ಸುಜುಕಿ ಬ್ರೆಝಾ ಬಿಡುಗಡೆಯಾಗಲಿದೆ. ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸುತ್ತಿರುವುದನ್ನು (ರೋಡ್ ಟೆಸ್ಟಿಂಗ್) ಗುರುತಿಸಲಾಗಿದೆ, ಸಿಎನ್ಜಿ ವೇರಿಯೆಂಟ್ಗೂ ಪ್ರಯೋಗಗಳು ನಡೆಯುತ್ತಿವೆ. ಈ ಫೇಸ್ಲಿಫ್ಟ್ ಸಣ್ಣ ಸ್ಟೈಲಿಂಗ್ ಬದಲಾವಣೆಗಳು, ಇಂಟೀರಿಯರ್ ಸುಧಾರಣೆಗಳು ಮತ್ತು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿಡಲು ಹೆಚ್ಚಿನ
Muddhu Sose: ವಿನಂತಿಗೆ ವಿದ್ಯಾ ಕೊಟ್ಟ ಖಡಕ್ ವಾರ್ನಿಂಗ್; ಕುತಂತ್ರದ ಕೋಟೆ ಉರುಳುತ್ತಾ?
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಮುದ್ದು ಸೊಸೆ' ಈಗ ರೋಚಕ ತಿರುವು ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ವಿದ್ಯಾ ಮತ್ತು ವಿನಂತಿ ನಡುವಿನ ಜಿದ್ದಾಜಿದ್ದಿ ಹೆಚ್ಚಾಗುತ್ತಿದೆ. ಈಗ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ವಿದ್ಯಾ ಅಕ್ಷರಶಃ ಅಬ್ಬರಿಸಿದ್ದಾಳೆ. ವಿನಂತಿಯ ಕುತಂತ್ರಗಳನ್ನು ಕಂಡು ಸುಮ್ಮನಿದ್ದ ವಿದ್ಯಾ ಈಗ ತಿರುಗಿಬಿದ್ದಿದ್ದಾಳೆ. ಅವಳ ಆತ್ಮವಿಶ್ವಾಸದ ಮಾತುಗಳು ವೀಕ್ಷಕರಲ್ಲಿ ಹೊಸ ಭರವಸೆ ಮೂಡಿಸಿವೆ. ವಿನಂತಿಯ ಅಹಂಕಾರಕ್ಕೆ
ವಿರೋಷ್ ಮದುವೆ ಮಂಟಪ ಹೇಗಿತ್ತು? ಪಲ್ಲಕ್ಕಿ ಏರಿ ಬಂದು ರಶ್ಮಿಕಾ ಕಣ್ಸನ್ನೆ; ಇಲ್ಲಿದೆ ಮತ್ತಷ್ಟು ಫೋಟೊಗಳು
ಕೊನೆಗೂ ಅಭಿಮಾನಿಗಳ ಕನಸು ನನಸಾಗಿದೆ. ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಕಣ್ಮಣಿ ರಶ್ಮಿಕಾ ಮಂದಣ್ಣ ಈಗ ಅಧಿಕೃತವಾಗಿ ದೇವರಕೊಂಡ ಮನೆ ಸೊಸೆಯಾಗಿದ್ದಾರೆ. ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ವಿಜಯ್ ದೇವರಕೊಂಡ ಕೈ ಹಿಡಿಯುವ ಮೂಲಕ, ಈ ತಾರಾ ಜೋಡಿ ತಮ್ಮ ಹೊಸ ಜೀವನದ ಪಯಣವನ್ನು ಶುರು ಮಾಡಿದ್ದಾರೆ. ಈ ಸುಂದರ ವಿವಾಹ ಮಹೋತ್ಸವದ ಫೋಟೋಗಳು ಈಗ
Vishnu Manchu: ಸೌತ್ ಸ್ಟಾರ್ ನಟನ ದುಬೈ ಮನೆ ಬಳಿಯೇ ಕ್ಷಿಪಣಿ, ಫ್ಯಾನ್ಸ್ಗೆ ಆತಂಕ
ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯ ಪರಿಣಾಮ ದುಬೈಗೂ ತಲುಪಿದೆ. ಸೌತ್ ಸ್ಟಾರ್ ನಟ ಇದಕ್ಕೆ ಸಾಕ್ಷಿಯಾಗಿದ್ದಾರೆ.
ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್
ವಿಜಯ್ ರಾಘವೇಂದ್ರ ನಟನೆಯ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದೆ. ಕನ್ನಡ ಮಾತ್ರವಲ್ಲದೇ ತಮಿಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಸೆಲೆಬ್ರೆಟಿ ಶೋ ಕೂಡ ಆಯೋಜಿಸಲಾಗಿತ್ತು. ತಮಿಳು ಪ್ರೇಕ್ಷಕರಿಂದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ದಿನಕ್ಕೆ
Preethiya Parivala: ಬಣ್ಣದ ಲೋಕದಲ್ಲಿ ನೀನು ಅಪರೂಪದ ಬೆಳದಿಂಗಳು! ಪತ್ನಿಯನ್ನ ಬಣ್ಣಿಸಿದ ರಿಷಬ್
ಡಿವೈನ್ ಸ್ಟಾರ್ ರಿಷಬ್ ಶೆಟ್ರು ಪತ್ನಿ ಪ್ರಗತಿಯನ್ನ ಬಣ್ಣಿಸಿದ್ದಾರೆ. ಸುಕೋಮಲೆ ಅಂತ ಮನಸಿನ ಮಾತು ಹೇಳಿದ್ದಾರೆ. ಬಣ್ಣದ ಲೋಕದ ಅಪರೂಪದ ಬೆಳೆದಿಂಗಳು ಅಂತಲೂ ಹೊಗಳಿದಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೂ ಅನ್ನೋದು ಇಲ್ಲಿದೆ ಓದಿ.
Trisha: ವಿಜಯ್ ಜೊತೆ ನಟಿಯ ಹೆಸರು ಲಿಂಕ್, ತ್ರಿಷಾ ಜೊತೆ ಡೇಟಿಂಗ್ ನಿಜಾನಾ? ಗಿಲ್ಲಿ ಬ್ಯೂಟಿ ಹಿಂಟ್ ಕೊಡ್ತಾನೆ ಇದ್ರಾ?
ವಿಜಯ್ ಮತ್ತು ಸಂಗೀತಾ ಸ್ವರ್ಣಲಿಂಗಂ ವಿಚ್ಛೇದನೆ ಸುದ್ದಿ ಬಳಿಕ ತ್ರಿಷಾ ಜೊತೆಗಿನ ಸಂಬಂಧದ ಗುಮಾನಿ ಬಲವಾಗಿದೆ. ತ್ರಿಷಾ ಇನ್ಸ್ಟಾಗ್ರಾಮ್ ಪೋಸ್ಟ್ಗಳು ನೆಟ್ಟಿಗರಲ್ಲಿ ಕುತೂಹಲ ಹುಟ್ಟಿಸಿದೆ.
Vijay-Sangeetha: 'ನನ್ನ ಪಾಲಿಟಿಕ್ಸ್ ಆ ರೀತಿಯಲ್ಲ' ವಿಜಯ್-ಸಂಗೀತಾ ಡಿವೋರ್ಸ್ ವಿವಾದ! ಅಣ್ಣಾಮಲೈ ಹೇಳಿದ್ದೇನು?
Vijay-Sangeetha: ವಿಜಯ್-ಸಂಗೀತಾ ಡಿವೋರ್ಸ್ ವಿಚಾರವಾಗಿ ಅಣ್ಣಾಮಲೈ ಹೇಳಿದ್ದೇನು? ದಳಪತಿ ಡಿವೋರ್ಸ್ ಬಗ್ಗೆ ಅವರ ಅಭಿಪ್ರಾಯ ಏನು?
ಒಂದು ದಿನ ಮೊದ್ಲೆ 'ಟಾಕ್ಸಿಕ್' ಚಿತ್ರದ 'ತಬಾಹಿ' ಸಾಂಗ್ ಲೀಕ್?; ಕೇಳಿ ಥ್ರಿಲ್ ಆದ ಫ್ಯಾನ್ಸ್
ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅದ್ವಾನಿ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡಲು ವೇದಿಕೆ ಸಿದ್ಧವಾಗಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಕೂಡ ಸಿಕ್ಕಿದೆ. ಮಾರ್ಚ್ 2ರಂದು ಅಂದ್ರೆ ನಾಳೆ ಮಧ್ಯಾಹ್ನ 12.59ಕ್ಕೆ 'ತಬಾಹಿ' ಎಂದು ಶುರುವಾಗುವ ಸಾಂಗ್ ರಿಲೀಸ್ ಆಗಬೇಕಿದೆ. ವಿಶಾಲ್ ಮಿಶ್ರಾ
Toxic Movie: ಟಾಕ್ಸಿಕ್ VS ಧುರಂಧರ್-2! ಯಾವ ಸಿನಿಮಾ ಹೆಚ್ಚು ಲಾಂಗ್ ಇದೆ?
ಟಾಕ್ಸಿಕ್ ಚಿತ್ರ ಎಷ್ಟು ಗಂಟೆ ಇದೆ? ಧುರಂಧರ್-2 ಚಿತ್ರದ ಅವಧಿ ಎಷ್ಟು? ಈ ಎರಡೂ ಸಿನಿಮಾಗಳ ರನ್ ಟೈಮ್ ಇದೀಗ ಅತಿ ಹೆಚ್ಚು ಗಮನ ಸೆಳೆಯತ್ತಿವೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ವಿಜಯ್ ಮತ್ತು ಸಂಗೀತಾ ವಿಚ್ಛೇದನ ಪ್ರಕರಣ ತಮಿಳುನಾಡಿನಲ್ಲಿ ಚರ್ಚೆಯ ವಿಷಯ. 600 ಕೋಟಿ ಆಸ್ತಿಯಲ್ಲಿ 50% ನೀಡುವ ನಿಯಮ ಭಾರತದಲ್ಲಿ ಇಲ್ಲ, ನ್ಯಾಯಾಲಯ ನಿರ್ವಹಣಾ ಮೊತ್ತವನ್ನು ನಿರ್ಧರಿಸುತ್ತದೆ.
Toxic Movie: ಟಾಕ್ಸಿಕ್ ತಬಾಹಿ ಹಾಡು ನಾಳೆ ರಿಲೀಸ್, ಟೈಮ್?
ಟಾಕ್ಸಿಕ್ ಚಿತ್ರದ ಪೋಸ್ಟರ್ ಅಲ್ಲಿರೋ ಆ ನಾಯಕಿ ಯಾರು ಅನ್ನೋದು ರಿವೀಲ್ ಆಗಿದೆ. ಇದರೊಟ್ಟಿಗೆ ತಬಾಹಿ ಹಾಡು ಯಾವ ಟೈಮ್ಗೆ ರಿಲೀಸ್ ಆಗುತ್ತದೆ ಅನ್ನೋದು ತಿಳಿದಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಮದುವೆ ಸಂಭ್ರಮದಲ್ಲಿ ರಶ್ಮಿಕಾ, ವಿಜಯ್ ದೇಶಾದ್ಯಂತ ಅನ್ನದಾನ, ಸಿಹಿ ಹಂಚಿಕೆ; ಬೆಂಗಳೂರಿನಲ್ಲಿ ಎಲ್ಲಿ ಯಾವಾಗ?
ಎರಡು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಪ್ರಿಯಕರ ವಿಜಯ್ ದೇವರಕೊಂಡ ಜೊತೆ ಉದಯ್ಪುರದಲ್ಲಿ ಹಸೆಮಣೆ ಏರಿದ್ದರು. ಇಬ್ಬರ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿದೆ. ಅಭಿಮಾನಿಗಳು, ಆಪ್ತರು ಜೋಡಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಸಿದ್ದಾರೆ. ಇದೀಗ ಅದ್ಧೂರಿ ರಿಸೆಪ್ಷನ್ ಪಾರ್ಟಿಗೆ ವಿರೋಷ್ ಜೋಡಿ ಸಿದ್ದವಾಗುತ್ತಿದೆ. ಮಾರ್ಚ್ 4ರಂದು ಹೈದರಾಬಾದ್ನಲ್ಲಿ ವಿಜಯ್-ರಶ್ಮಿಕಾ ದಂಪತಿ ರಿಸೆಪ್ಷನ್
Thalapathy Vijay: ಕರೂರು ಕಾಲ್ತುಳಿತದಿಂದ-ಡಿವೋರ್ಸ್ ತನಕ! ದಳಪತಿಯನ್ನು ಬೆಂಬಿಡದೇ ಕಾಡ್ತಿವೆ ಸಾಲು ಸಾಲು ಸವಾಲು
Vijay: ನಟ ವಿಜಯ್ನ ಕಾಡುತ್ತಿವೆ ಸಾಲು ಸಾಲು ಸಮಸ್ಯೆ? ಯಾವಾಗ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ ದಳಪತಿ? ಕರೂರು ಕಾಲ್ತುಳಿತದಿಂದ ಸಂಗೀತಾ ಜೊತೆಗಿನ ಡಿವೋರ್ಸ್ ತನಕ, ಸಂಪೂರ್ಣ ಡೀಟೆಲ್ಸ್ ಇಲ್ಲಿದೆ.
Iran Israel War ಹಿನ್ನೆಲೆ Dubai ಮತ್ತು Iran ಏರ್ಸ್ಪೇಸ್ ಮುಚ್ಚಲಾಗಿದೆ. ಡ್ರೋನ್ ಪ್ರತಾಪ್ ಅಬುದಾಬಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಎಲ್ಲಾ ಫ್ಲೈಟ್ ಕ್ಯಾನ್ಸಲ್ ಆಗಿದ್ದು ಮುಂದಿನ ಸೂಚನೆಗೆ ಕಾಯುತ್ತಿದ್ದಾರೆ.
\ನಿಮ್ಮ ಗಂಡನಿಗಿಂತ ವಿಜಯ್ ವಾಸಿ\ ಎಂದಿದ್ದಕ್ಕೆ ಗೊಳ್ ಎಂದು ನಕ್ಕುಬಿಟ್ಟಿದ್ರು ನಟಿ ಜ್ಯೋತಿಕಾ
ತಮಿಳು ನಟ ಟಿವಿಕೆ ಪಕ್ಷದ ನಾಯಕ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟು ಹಾಕಿದೆ. ಇದಕ್ಕೆಲ್ಲಾ ನಟಿ ತ್ರಿಶಾ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ. ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿರುವ ಸಂಗೀತಾ, ತಮ್ಮ ಪತಿಗೆ ನಟಿಯೊಬ್ಬಳ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಇದು ಭಾರೀ ಸಂಚಲನ ಸೃಷ್ಟಿಸಿದೆ.
ವಿರೋಷ್ ವಿವಾಹದ ಪ್ರಯುಕ್ತ ದೇಶದ ಹಲವು ಭಾಗಗಳಲ್ಲಿ ಇಂದು ಸಿಹಿ ಹಂಚಿಕೆ ಹಾಗೂ ಅನ್ನದಾನ ಇರಲಿದೆ. ಕರ್ನಾಟಕದಲ್ಲಿ ಎಲ್ಲೆಲ್ಲಿ?
ಇರಾನ್-ಇಸ್ರೇಲ್ ಯುದ್ಧ; ವಿಮಾನ ನಿಲ್ದಾಣದಲ್ಲಿ ಸಿಲುಕಿದ ಡ್ರೋನ್ ಪ್ರತಾಪ್; ದುಬೈನಲ್ಲಿ ಮಂಚು ವಿಷ್ಣು ಆಂತಕ
ಇರಾನ್, ಇಸ್ರೇಲ್ ಯುದ್ಧ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. 3ನೇ ವಿಶ್ವಯುದ್ಧದ ಮುನ್ನುಡಿ ಎನ್ನುವಂತೆ ಕೆಲವರು ಚರ್ಚಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ಯುದ್ಧ ತಾರಕಕ್ಕೇರಿದೆ. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿವೆ. ದುಬೈ ಪ್ರವಾಸಕ್ಕೆ ಹೋದವರು ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿದೆ. ಮಧ್ಯಪ್ರಾಚ್ಯ ವಾಯುಪ್ರದೇಶ ಮುಚ್ಚಿರುವುದರಿಂದ ಕೆಲ ವಿಮಾನಗಳ
Mardaani 3 Box Office Day 29 ; ಸೂಪರ್ ಸ್ಟಾರ್ ಗಳಿಗೆಲ್ಲಾ ಸೆಡ್ಡು ಹೊಡೆದ ರಾಣಿ ಮುಖರ್ಜಿ-ದಾಖಲೆಯ ಗಳಿಕೆ
ಕೆಲ ಚಿತ್ರಗಳೇ ಹಾಗೇ. ಭಾರೀ ನಿರೀಕ್ಷೆ ಮೂಡಿಸಿ ಆ ನಂತರ ನಿರಾಸೆ ಮಾಡುತ್ತವೆ. ಆದರೆ ಇನ್ನೂ ಕೆಲವು ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ನಿಧಾನವಾಗಿ ಸದ್ದು ಮಾಡಲು ಶುರು ಮಾಡುತ್ತಾವೆ. ಪ್ರೇಕ್ಷಕರನ್ನು ಸೆಳೆಯಲು ಶುರು ಮಾಡುತ್ತಾವೆ. ಬಾಕ್ಸಾಫೀಸ್ ನಲ್ಲಿ ಪವಾಡವನ್ನೂ ಮಾಡುತ್ತವೆ. ಉದಾಹರಣೆಗೆ ''ಮರ್ದಾನಿ 3''. ಹೌದು, ಎಲ್ಲರಿಗೆ ಗೊತ್ತಿರುವಂತೆ ಪುರುಷ ಪ್ರಧಾನ
\ತ್ರಿಶಾಗೆ ವಿಜಯ್ ಮೇಲೆ ಲವ್ ಇಲ್ಲ.. ರಾಜಕೀಯ ಮುಖಂಡನ ಮನೆಯ ಸೊಸೆ ಆಗ್ಬೇಕಿತ್ತು\; ಬಾಂಬ್ ಸಿಡಿಸಿದ ಗಾಯಕಿ ಸುಚಿತ್ರಾ
ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಈಗಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವರ ಕೈ ತುಂಬಾ ಸಿನಿಮಾಗಳಿವೆ. ಕಳೆದ ವರ್ಷವಂತೂ ಮೂರು ಸಿನಿಮಾಗಳು ಬಿಡುಗಡೆಯಾಗಿದ್ದವು. 'ತಗ್ ಲೈಫ್', 'ಗುಡ್ ಬ್ಯಾಡ್ ಅಗ್ಲಿ', 'ವಿದಾಮುಯರ್ಚಿ' ಈ ಮೂರು ಸಿನಿಮಾಗಳು ಸೂಪರ್ಗಳ ಸಿನಿಮಾಗಳಾಗಿತ್ತು. ಅದರಲ್ಲಿ 'ಗುಡ್ ಬ್ಯಾಡ್ ಅಗ್ಲಿ'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ತ್ರಿಶಾ ಸದ್ಯಕ್ಕೀಗ ಸೂರ್ಯ ಜೊತೆ 'ಕರುಪ್ಪು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ವಿವೇಕ್ ಒಬೆರಾಯ್ ಎಂಟ್ರಿ, ಹೆಚ್ಚಾಯ್ತು ಪ್ರಭಾಸ್ 'ಸ್ಪಿರಿಟ್' ; ಈ ಸುಂದರಿ ಯಾರು?
ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಸಿನಿಮಾ ಈಗ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಈ ಬಿಗ್ ಬಜೆಟ್ ಸಿನಿಮಾದ ಬಗ್ಗೆ ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ಈ ಮೂಲಕ ಸಿನಿಮಾದ ತಾರಾಬಳಗ ಮತ್ತಷ್ಟು ಬಲಿಷ್ಠವಾಗಿದೆ. ಬಾಲಿವುಡ್ ನ ಪ್ರತಿಭಾವಂತ ನಟ ವಿವೇಕ್ ಒಬೆರಾಯ್ ಈಗ 'ಸ್ಪಿರಿಟ್' ತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರತಂಡ ಅಧಿಕೃತವಾಗಿ
ಬಣ್ಣದ ಹಬ್ಬ ಹೋಳಿಗೆ ರೆಡಿಯಾದ ಬೆಂಗಳೂರು; ಎಲ್ಲೆಲ್ಲಿ ನಡೀತಿದೆ ಬಣ್ಣದೋಕುಳಿ?
ಪ್ರತಿ ವರ್ಷ ಬೆಂಗಳೂರಿನಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿ ಕೂಡ ಬೆಂಗಳೂರು ಬಣ್ಣದ ಹಬ್ಬಕ್ಕೆ ಸಜ್ಜಾಗುತ್ತಿದೆ. ಇಲ್ಲಿ ಹೋಳಿ ಹಬ್ಬ ಯುವಕ ಪಾಲಿಗೆ ಎಂಜಾಯ್ಮೆಂಟ್. ಕೆಲವರಿಗೆ ಮೋಜು-ಮಸ್ತಿ. ಮತ್ತೆ ಕೆಲವರಿಗೆ ಸಂಭ್ರಮ. ಹೀಗೆ ಹೋಳಿ ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತೆ. ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳವರೆಗೆ ಈ ಹಬ್ಬದಲ್ಲಿ ಸಂಭ್ರಮಿಸಲಾಗುತ್ತದೆ. ಬೆಂಗಳೂರಿನ ವಿವಿದೆಡೆಗಳಲ್ಲಿ
Arijit Singh: ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿದ ಬಳಿಕ ಅರಿಜಿತ್ ಸಿಂಗ್ ಮೊದಲ ಇಂಡಿಪೆಂಡೆಂಟ್ ಸಾಂಗ್ ರಿಲೀಸ್!
Arijit Singh: ಸಿನಿಮಾ ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದ ಅರಿಜಿತ್ ಸಿಂಗ್ ಇನ್ನು ಮುಂದೆ ಸಿನಿಮಾಗಳಿಗೆ ಹೊಸ ಹಾಡುಗಳನ್ನು ಹಾಡುವುದಿಲ್ಲ ಎಂದು ಘೋಷಿಸಿದ್ದ ಅವರು, ಈಗ ತಮ್ಮ ಮೊದಲ ಸ್ವತಂತ್ರ ಗೀತೆ 'ರೈನಾ' ವನ್ನು ಬಿಡುಗಡೆ ಮಾಡಿದ್ದಾರೆ.
Rakshit Shetty: ಬೇಸರದಿಂದ ಪೋಸ್ಟ್ ಹಾಕಿದ ರಕ್ಷಿತ್ ಶೆಟ್ಟಿ! ಇದ್ದಕ್ಕಿದ್ದ ಹಾಗೆ ಹೇಳಿದ್ದೇನು?
Rakshit Shetty: ನಟ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? ಎಂಬ ಮಾತುಗಳು ಅದೆಷ್ಟೋ ದಿನಗಳಿಂದ ಕೇಳಿಬರುತ್ತಿತ್ತು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಬೇರೆ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಈ ಮಧ್ಯೆ ಇದೀಗ ರಕ್ಷಿತ್ ಶೆಟ್ಟಿ ಇದ್ದಕಿದ್ದ ಹಾಗೆ ಮತ್ತೆ ಆಕ್ಟಿವ್ ಆಗಿದ್ದಾರೆ.
Dog Satish: ಶೌಚಾಲಯದ ವಿಡಿಯೋಗೆ ಕಿಚ್ಚನ ಸಾಂಗ್ ಬಳಕೆ! ಡಾಗ್ ಸತೀಶ್ ವಿರುದ್ಧ ರಜತ್ ದೂರು
ಡಾಗ್ ಸತೀಶ್ ಮತ್ತೊಂದು ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವೈರಲ್ ಮಾತ್ರವಲ್ಲದೆ ಸಾಕಷ್ಟು ದೊಡ್ಡ ಮಟ್ಟದಲ್ಲೇ ಟ್ರೋಲ್ ಆಗ್ತಿದೆ.
ಪಾತಿರಾತ್ರಿ, ರೋಸ್ಲಿನ್ ; ಓಟಿಟಿಯಲ್ಲಿ ಸದ್ದು ಮಾಡುತ್ತಿವೆ ಮಲಯಾಳಂನ ಎರಡು ಸಿನಿಮಾಗಳು
ಕೇರಳದ OTT ಡ್ಯಾಶ್ಬೋರ್ಡ್ ಈ ವಾರಾಂತ್ಯದಲ್ಲಿ ಮನರಂಜನೆಯ ರಸದೌತಣ ಸಿಗಲಿದೆ, ಏಕೆಂದರೆ ಪ್ರಮುಖ ಪ್ಲಾಟ್ಫಾರ್ಮ್ಗಳಲ್ಲಿ ಕ್ರೈಮ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ಗಳ ಗುಚ್ಛವೇ ಬಿಡುಗಡೆಯಾಗುತ್ತಿದೆ. ನವ್ಯಾ ನಾಯರ್ ಅವರ 'ಪಾತಿರಾತ್ರಿ'ಯ ಉದ್ವಿಗ್ನ ನೈಟ್-ಪೆಟ್ರೋಲ್ ಡ್ರಾಮಾದಿಂದ ಹಿಡಿದು, ಅತೀಂದ್ರಿಯ ಶಕ್ತಿಗಳ ಕಥೆಯುಳ್ಳ 'ಹನಿ' ಮತ್ತು ಹೊಸ ಸೈಕಲಾಜಿಕಲ್ ಸರಣಿ 'ರೋಸ್ಲಿನ್' ವರೆಗೆ, ಮಲಯಾಳಂ ಮತ್ತು ದಕ್ಷಿಣ ಭಾರತದ ವೀಕ್ಷಕರಿಗೆ ತಡರಾತ್ರಿಯ
ದಳಪತಿ ದಾಂಪತ್ಯದಲ್ಲಿ ಬಿರುಕು ; ತಾಯಿಯ ಹಿಂದೆ ನಿಂತ ಮಗ - ತಂದೆಯನ್ನೇ ಅನ್ ಫಾಲೋ ಮಾಡಿದ ಜೇಸನ್
ನಿಜಾ .. ಸಂಸಾರ ಅಂದ ಮೇಲೆ ಅಲ್ಲಿ ಸರಸ - ವಿರಸ ಇದ್ದೇ ಇರುತ್ತೆ. ಯಾಕೆಂದರೆ ಇವೆರಡು ದಾಂಪತ್ಯ ಜೀವನದ ಒಂದೇ ನಾಣ್ಯದ ಎರಡು ಮುಖಗಳು. ಸರಸ ವಿರಸ ಮತ್ತು ಸಾಮರಸ್ಯ ಇದ್ದರೆನೇ ಅದು ಪರಿಪೂರ್ಣ ಸಂಸಾರ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದೆ ಎಲ್ಲಾ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು
ಮದ್ವೆಗೆ ₹7 ಕೋಟಿಯ ಒಡವೆ ಧರಿಸಿದ್ದ ರಶ್ಮಿಕಾಳ ಸ್ಲಿಪ್ಪರ್ ಬೆಲೆ ಇಷ್ಟೇನಾ?
ಸಿನಿಮಾ ಲೋಕದ ಕ್ರೇಜಿ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸಡಗರದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ವೈರಲ್ ಆಗುತ್ತಲೇ ಇವೆ. ಅಭಿಮಾನಿಗಳು ಪ್ರೀತಿಯಿಂದ 'ವಿರೋಷ್' ಎಂದು ಕರೆಯುವ ಈ ಜೋಡಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಈಗ ಈ ಮದುವೆಗೆ ಸಂಬಂಧಿಸಿದ ಒಂದೊಂದೇ ಆಸಕ್ತಿದಾಯಕ ವಿಚಾರಗಳು ಹೊರಬರುತ್ತಿವೆ. ನಟಿ ರಶ್ಮಿಕಾ ಮಂದಣ್ಣ ತಮ್ಮ
Ranabaali Movie: ರಣಬಾಲಿ ಚಿತ್ರದಲ್ಲಿ 'ವಿರೋಷ್' ರಿಯಲ್ ರೋಮ್ಯಾನ್ಸ್; ಸಾಂಗ್ನಲ್ಲೇ ಸತ್ಯ ರಿವೀಲ್!
ರಣಬಾಲಿ ಸಿನಿಮಾದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ರಿಯಲ್ ಆಗಿಯೇ ರೋಮ್ಯಾನ್ಸ್ ಮಾಡಿದ್ದಾರೆ. ಮದುವೆ ಮುಂಚೇನೆ ಶುರು ಆದ ಈ ಚಿತ್ರದಲ್ಲಿ ಇಬ್ಬರೂ ಇನ್ವಾಲ್ವ್ ಆಗಿದ್ದಾರೆ. ಅದರ ಝಲಕ್ ಚಿತ್ರದ ಹಾಡಿನಲ್ಲಿಯೇ ತಿಳಿಯುತ್ತದೆ. ಇದರ ಒಂದು ಸ್ಟೋರಿ ಇಲ್ಲಿದೆ ಓದಿ.
Rashmika-Vijay: ಪಲಕ್ಕಿಯಲ್ಲಿ ಕೂತು ಕಣ್ಣು ಹೊಡೆದ ರಶ್ಮಿಕಾ! ಕಣ್ಣೋಟಕ್ಕೆ ಬಿದ್ದೆ ಬಿಟ್ರಾ ವಿಜಯ್?
Rashmika-Vijay: ರಶ್ಮಿಕಾ, ವಿಜಯ್ ಜೋಡಿಯ ಮದುವೆ ಸಂಭ್ರಮದ ಮತ್ತಷ್ಟು ಫೋಟೋಗಳು ರಿವೀಲ್ ಆಗಿದೆ. ಈ ಫೋಟೋದಲ್ಲಿ ರಶ್ಮಿಕಾ ಸುಂದರವಾಗಿ ಕೇಸರಿ ಬಣ್ಣದ ಸೀರೆಯನ್ನುಟ್ಟು ,ಪಲ್ಲಕಿಯಲ್ಲಿ ರಾಣಿಯಂತೆ ಕೂತಿರುವುದನ್ನು ಕಾಣಬಹುದು.
Toxic Event: ಬೆಂಗಳೂರಿನಲ್ಲಿ ಟಾಕ್ಸಿಕ್ ಬಿಗ್ ಈವೆಂಟ್? ಪ್ಯಾನ್ ಇಂಡಿಯಾ ನಡುಗಿಸೋಕೆ ಯಶ್ ಪ್ಲ್ಯಾನ್ ಏನು?
ಮಾರ್ಚ್ 19 ಕನ್ನಡ ಚಿತ್ರರಂಗಕ್ಕೆ ಬಿಗ್ ಡೇ. 'ಕೆಜೆಎಫ್ 2' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ ಬಳಿಕ ಯಶ್ ಸಿನಿಮಾ ರಿಲೀಸ್ ಆಗ್ತಿದೆ. ಇದೇ ದಿನ ಮತ್ತೊಂದು ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಧುರಂಧರ್ 2'. ಯಶ್ ಹಾಗೂ ರಣ್ವೀರ್ ಸಿಂಗ್ ಇಬ್ಬರೂ ಸಾವಿರ ಕೋಟಿ ಸರದಾರರೇ. ಹೀಗಾಗಿ ಯಾರ
ಸುಳ್ಳಿನ ಕಂತೆ ಎಂದು ಹೇಳಿದ್ದ ಪ್ರಕಾಶ್ ರಾಜ್ಗೆ ಹಿನ್ನಡೆ ; ವಂಗಾ-ಪ್ರಭಾಸ್ 'ಸ್ಪಿರಿಟ್'ದಿಂದ ಹೊರ ಬಂದ ಬಹುಭಾಷಾ ನಟ?
ಒಂದು ಚಿತ್ರಕ್ಕೆ ನಿರ್ದೇಶಕ-ನಿರ್ಮಾಪಕ ಮತ್ತು ತಂತ್ರಜ್ಞರನ್ನು ಹೊರತು ಪಡಿಸಿ ಕೇವಲ ನಾಯಕ- ನಾಯಕಿ ಮಾತ್ರ ಮುಖ್ಯ ಅಲ್ಲ. ಆ ಚಿತ್ರದ ಖಳನಾಯಕ ಕೂಡ ಮುಖ್ಯ, ಪೋಷಕ ಕಲಾವಿದರು ಕೂಡ ಮುಖ್ಯ. ಹೀಗಾಗಿ ಈ ವಿಚಾರವನ್ನು ಚೆನ್ನಾಗಿ ಅರಿತ ಹಲವರು ತಮ್ಮ ಚಿತ್ರದ ಸಪೋರ್ಟಿಂಗ್ ಕಾಸ್ಟ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅಳೆದು ತೂಗಿ ಕಲಾವಿದರನ್ನು ಆಯ್ಕೆ ಮಾಡಿ ಪಾತ್ರಗಳನ್ನು
Vijay-Sangeetha: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಹಾಗೂ ಸಂಗೀತ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ. ಈ ಬೆನ್ನಲ್ಲೇ ಇದೀಗ ಮತ್ತೊಂದು ಪೋಸ್ಟ್ ವೈರಲ್ ಆಗಿದೆ.
Ramayana: ಯಶ್ ಫ್ಯಾನ್ಸ್ಗೆ ಮತ್ತೊಂದು ಗುಡ್ ನ್ಯೂಸ್! ರಾಮಾಯಣ ಟ್ರೈಲರ್ ರಿಲೀಸ್ಗೆ ಬಿಗ್ ಪ್ಲ್ಯಾನ್!
Ramayana: 2025ರಲ್ಲಿ ರಾಮಾಯಣ ಚಿತ್ರದ ಮೊದಲ ಫಸ್ಟ್ ಲುಕ್ ರಿಲೀಸ್ ಆದಾಗ ಎಲ್ಲರೂ ಬೆರಗುಗೊಂಡಿದ್ದರು . ಇದೀಗ ರಾಮಾಯಣ ಚಿತ್ರದ ಟ್ರೇಲರ್ ಬಗ್ಗೆ ಬಹು ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ
\ದಳಪತಿ ವಿಜಯ್ ಬಗ್ಗೆ ಮೊದಲೇ ಹೇಳಿದ್ದೆ\ ಎಂದು ಹಳೇ ವಿಡಿಯೋ ಹಂಚಿಕೊಂಡ ವಿವಾದಾತ್ಮಕ ಜ್ಯೋತಿಷಿ
ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಸಂಗೀತ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ವರದಿಯಾಗಿರುವ ಪ್ರಕಾರ, ವಿಜಯ್ ಪತ್ನಿ ಸಂಗೀತಾ ಸೋರ್ನಲಿಂಗಂ ಚೆಂಗಲ್ಪಟ್ಟು ಫ್ಯಾಮಿಲಿ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಫೋಟೋಗಳು ಅಷ್ಟೆ ವಿಶೇಷವಾಗಿಯೇ ಬಂದಿವೆ. ಆದರೆ, ಇವು ಮದುವೆ ಮುಂಚೆ ತೆಗೆದ ಫೋಟೋಗಳೇ ಆಗಿವೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಫೋಟೋಗ್ರಾಫರ್ ಇವುಗಳನ್ನ ಇದೀಗ ಹಂಚಿಕೊಂಡಿದ್ದಾರೆ. ಅವುಗಳ ಒಂದು ಗ್ಯಾಲರಿ ಇಲ್ಲಿದೆ ಓದಿ.
ಅಮೃತಧಾರೆಯಲ್ಲಿ ಒಲವಿನ ಧಾರೆ ; ರಾಣವ್ ಮತ್ತು ರಾಧಾ ಹಿನ್ನೆಲೆಯೇನು ? ಇಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ?
ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಇನ್ನೂ ಈ ಪ್ರೀತಿ ಯಾರ ಮೇಲಾದರೂ ಯಾವಾಗ ಬೇಕಾದರೂ ಆಗಬಹುದು. ಅದರಲ್ಲಿಯೂ ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ..ಪಾತ್ರಕ್ಕೆ ಜೀವ ತುಂಬುತ್ತಾ, ತುಂಬುತ್ತಾ ಹಲವರು ಪ್ರೇಮಪಾಶದಲ್ಲಿ
Toxic Movie: ಯಶ್ ಥರ ಉಪ್ಪಿ ಮಾಡಿದ್ರೆ ಹೇಗೆ.? ಟ್ರೋಲ್ ಫೋಟೋಸ್ ಸಖತ್ ಮಜಾ ಇವೆ ನೋಡಿ.!
ಟಾಕ್ಸಿಕ್ ಚಿತ್ರದ ಸಾಂಗ್ ಪೋಸ್ಟರ್ ವೈರಲ್ ಆಗಿದೆ. ಇದರಲ್ಲಿ ಯಶ್ ಕಾಣಿಸಿಕೊಂಡ ರೀತಿನೂ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನೆ ಉಪೇಂದ್ರ ಮಾಡಿದರೆ ಹೇಗೆ ಅನ್ನುವ ಕುತೂಹಲವು ಇದೆ. ಅದಕ್ಕೆ ಇಲ್ಲೊಂದಷ್ಟು ಫೋಟೋ ಉತ್ತರ ಕೊಡ್ತಿವೆ ನೋಡಿ.
Prakash Raj: 'ಸ್ಪಿರಿಟ್' ಚಿತ್ರದಿಂದ ಹೊರಬಂದ ಪ್ರಕಾಶ್ ರಾಜ್? ಕಾರಣವೇನು ಗೊತ್ತಾ?
Prakash Raj: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಸ್ಪಿರಿಟ್' ನಿಂದ ನಟ ಪ್ರಕಾಶ್ ರಾಜ್ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
Rashmika-Vijay: ನಗು ನಗುತ್ತಾ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ! ವಿಡಿಯೋ ವೈರಲ್
Rashmika-Vijay: ರಶ್ಮಿಕಾ ಮಂದಣ್ಣಮತ್ತು ವಿಜಯ್ ದೇವರಕೊಂಡ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ವಿವಾಹವಾದ ಬಳಿಕ ಇದೀಗ ಜೋಡಿ ಹೈದರಾಬಾದ್ಗೆ ಮರಳಿದ್ದಾರೆ.
ಹೆಚ್ಚು ಕಡಿಮೆ ಹೀಗೆ ಆಯ್ತಲ್ವಾ ಮದುವೆ? ರಶ್ಮಿಕಾ-ವಿಜಯ್ಗೆ 'ರಾಣಾಬಾಲಿ'ನೇ ಪ್ರೇರಣೆಯೇ.. ಈ ವಿಡಿಯೋ ನೋಡಿ
ಟಾಲಿವುಡ್ನ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ ಇಬ್ಬರೂ ರಹಸ್ಯವಾಗಿಯೇ ಇಟ್ಟಿದ್ದರು. ಇಬ್ಬರ ಬಗ್ಗೆ ಅದೆಷ್ಟೇ ವದಂತಿಗಳು ಹಬ್ಬಿದರೂ ಡೋಂಟ್ ಕೇರ್ ಅಂತ ಓಡಾಡಿಕೊಂಡಿದ್ದರು. ಒಂದಿಷ್ಟು ವರ್ಷ ಡೇಟಿಂಗ್ ಮಾಡಿದ ಬಳಿಕ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸಿನಿಮಾ ರಂಗದಿಂದ
''ಬಿಗ್ ಬಾಸ್'' ಮನೆಗೆ ಹೋಗಿ ಬಂದ ಬಹುತೇಕರು ದೇಶ ಗೆದ್ದು ಬಂದವರಂತೆ ಬೀಗುತ್ತಾರೆ. ತಲೆ ನಿಲ್ಲದವರಂತೆ ವರ್ತಿಸುತ್ತಾರೆ. ಜನಪ್ರಿಯತೆ ಸಿಕ್ಕ ತಕ್ಷಣ ಮೈ ಮರೆಯುತ್ತಾರೆ. ಕಾರ್ಯಕ್ರಮದಲ್ಲಿ ಇವರನ್ನು ಕ್ಯಾರೇ ಕೂಡ ಅಂದಿರುವುದಿಲ್ಲ. ಆದರೂ ಕೂಡ ಮನೆಯಿಂದ ಹೊರಗಡೆ ಬಂದ ತಕ್ಷಣ ತಾವೂ ಕೂಡ ಸೆಲೆಬ್ರಿಟಿ ಎಂಬ ಭ್ರಮೆಯಲ್ಲಿ ಓಡಾಡಲು ಶುರು ಮಾಡುತ್ತಾರೆ. ಜನಪ್ರಿಯತೆಯ ಅಮಲಿನಲ್ಲಿ ಮಾಡಬಾರದ ಅನಾಚಾರ

29 C