ತಮ್ಮ ಬ್ರೇಕಪ್ ಸ್ಟೋರಿಯನ್ನೇ ಸಿನಿಮಾ ಮಾಡಿದ್ರಾ ರಶ್ಮಿಕಾ? ಈ ವಾರ ಒಟಿಟಿಗೆ ಬರುತ್ತಾ ಗರ್ಲ್ಫ್ರೆಂಡ್?
ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್ಫ್ರೆಂಡ್ ಚಿತ್ರ ಮುಂದಿನ ತಿಂಗಳ ಮೊದಲ ವಾರವೇ ಓಟಿಟಿಗೆ ಬರ್ತಿದೆ. ಚಿತ್ರಕ್ಕೆ ಮಿಕ್ಸ್ ರೆಸ್ಪಾನ್ಸ್ ಏನೋ ಬಂದಿದೆ. ಆದರೆ, ರಶ್ಮಿಕಾ ಮಂದಣ್ಣ ಸಕತ್ ಸ್ಕೋರ್ ಮಾಡಿದ್ದಾರೆ. ಈ ಸಿನಿಮಾದ ನೆಟ್ಫ್ಲಿಕ್ಸ್ನ ಇತರ ಮಾಹಿತಿ ಇಲ್ಲಿದೆ ಓದಿ.
CCL 2026: ಸಿಸಿಎಲ್ 12ನೇ ಸೀಸನ್ಗೆ ಮುಹೂರ್ತ; ಕರ್ನಾಟಕ ಬುಲ್ಡೋಜರ್ಸ್ ಪ್ರಾಕ್ಟೀಸ್.. ಕಿಚ್ಚ ಬೌಲಿಂಗ್ ನೋಡಿದ್ರಾ?
ಇನ್ನೇನು ಈ ವರ್ಷಾ ಮುಗೀತಾ ಬಂತು ಅಂದರೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಶುರು ಅಂತಲೇ. ಇಷ್ಟೊತ್ತಿಗಾಗಲೇ ಸಿಸಿಎಲ್ (CCL) ಆರಂಭ ಆಗಬೇಕಿತ್ತು. ಆದರೆ, ಇನ್ನೂ ಶುರುವಾಗಿಲ್ಲ. ಇದಕ್ಕೊಂದು ಬಲವಾದ ಕಾರಣವಿದೆ. ಈ ಹಿಂದೆನೆ ಸಿಸಿಎಲ್ ಸೀಸನ್ 12 ನವೆಂಬರ್ಗೆ ಆರಂಭ ಆಗುತ್ತೆಂದು ಅನೌನ್ಸ್ ಮಾಡಲಾಗಿತ್ತು. ಬಟ್ ಸೆಲೆಬ್ರೆಟಿಗಳು ಮೈದಾನಕ್ಕೆ ಇಳಿಯಲಿಲ್ಲ. ಸ್ಟಾರ್ಗಳು ಪ್ರಾಕ್ಟೀಸ್ ಮಾಡುವುದು ಎಲ್ಲೂ ಕಾಣಿಸಿಕೊಳ್ಳಲೂ
ಅನುರಾಗದ ಅನುಬಂಧಕ್ಕೆ ಈಗ ಅರ್ಥ ಇಲ್ಲ, ನನ್ನ ಮೊಮ್ಮಗಳು ಮದುವೆಯಾಗುವುದು ನನಗೆ ಇಷ್ಟ ಇಲ್ಲ - ಜಯಾ ಬಚ್ಚನ್
ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ 'ಮದುವೆ' ಮತ್ತು 'ಮನೆ' ಎರಡೂ ಈಗ ಗಂಟೆ ಗಟ್ಟಲೆ 'ಬ್ರೇಕಿಂಗ್ ನ್ಯೂಸ್' ಆಗುವ ಕಾಲ ಘಟ್ಟವಿದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಬಡ-ಮಧ್ಯಮ ವರ್ಗದ ಕುಟುಂಬಗಳ ಸಾವಿರಾರು ಹೆಣ್ಣು ಮಕ್ಕಳ ಮದುವೆಯ ಸನ್ನಿವೇಶ ನರಕಗೊಳಿಸುವುದಲ್ಲದೆ, ಮದುವೆಯ ನಂತರವೂ ಅವರ ಬದುಕಿನಲ್ಲಿ ಕತ್ತಲು ಕವಿಯುವಂತೆ ಮಾಡುತ್ತವೆ. ಆದರೆ ಅದೇ
ದೊಡ್ಮನೆಯಿಂದ ಶಾಕಿಂಗ್ ಎಲಿಮಿನೇಷನ್, ಇವರು ಇಷ್ಟು ಬೇಗ ಹೋಗ್ತಾರೆ ಅಂತ ಯಾರೂ ಅಂದು ಕೊಂಡಿರಲಿಲ್ಲ !
Bigg Boss 12:ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ ಆಗಿತ್ತು. ಎಲ್ಲರೂ ಕೂಡ ಅವರದ್ದೇ ಆಟವನ್ನು ಆಡುತ್ತಿದ್ದಾರೆ ಹೀಗಾಗಿ ಯಾರು ಹೊರ ಬರುತ್ತಾರೆ ಅಂತ ಊಹಿಸಲು ಕಷ್ಟವಾಗಿತ್ತು ಆದ್ರೆ ಇದೀಗ ಆ ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದೆ.
BBK 12: ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಾಹ್ನವಿ; ಮಗ ಕೊಟ್ಟ ಕಾರಣಗಳೇನು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಮತ್ತೊಬ್ಬ ಸದಸ್ಯ ಹೊರ ಬಂದಿದ್ದಾರೆ. ಈ ವಾರ ಬಿಗ್ ಬಾಸ್ ಇಬ್ಬರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿತ್ತು. ಆದರೆ, ಒಬ್ಬರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದಿದೆ. ಈ ವೀಕೆಂಡ್ನಲ್ಲಿ ಜಾಹ್ನವಿ ಮನೆಯಿಂದ ಹೊರಗೆ ಬರುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ಧ್ರುವಂತ್ ಹಾಗೂ ಮಾಳು ನಿಪನಾಳ ಇಬ್ಬರ ಮೇಲೆ ತೂಗುಗತ್ತಿ ತೇಲಾಡುತ್ತಿತ್ತು. ಕಳೆದ
Amruthadhaare ; ಮಲ್ಲಿ ವಠಾರಕ್ಕೆ ಬಂದೇ ಬಿಟ್ಟ ಜೈದೇವ್- ಕೆಡಿ ಕೈಯಲ್ಲಿ ಸಿಕ್ಕಿ ಬೀಳ್ತಾಳಾ ಭಾಗ್ಯಮ್ಮ ?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಂದೇ ವಠಾರದಲ್ಲಿದ್ದಾರೆ. ಆದರೆ, ನಡುವೆ ಇರುವ ಅಂತರ ಕಡಿಮೆಯಾಗುತ್ತಿಲ್ಲ. ಬದಲಿಗೆ ಇನ್ನೂ ಹೆಚ್ಚಾಗುತ್ತಲೇ ಇದೆ. ಅಪ್ಪು ವಿಚಾರದಲ್ಲಿ ಭೂಮಿಕಾ ತುಂಬಾ ಪೊಸೆಸಿವ್ ಆಗಿದ್ದು ಗೌತಮ್ ತನ್ನ ತಂದೆ ಎಂದು ತಿಳಿದರೆ ತನ್ನಿಂದ ಎಲ್ಲಿ ದೂರವಾಗುತ್ತಾನೆ ಎನ್ನುವ ಆತಂಕ ಕಾಡುತ್ತಿದೆ. ಹೀಗಾಗಿ ಗೌತಮ್ ನ ಕರೆದು ಆಕಾಶ್ ನಿಂದ.... ಅಂತರ ಕಾಪಾಡಿಕೊಳ್ಳುವಂತೆ
ಮತ್ತೆ ಬಾಲಿವುಡ್ ಅಂಗಳದಲ್ಲಿ ಧನುಷ್ ದರ್ಬಾರ್! ಎರಡೇ ದಿನದಲ್ಲಿ 39 ಕೋಟಿ ಬಾಚಿದ ತೇರೆ ಇಷ್ಕ್ ಮೇ!
Tere Ishk Mein Movie:ಕಾಲಿವುಡ್ ನಟ ಧನುಷ್ ಇದೀಗ ಬಾಲಿವುಡ್ ಗೆ ಕಾಲಿಟ್ಟು ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದ್ದಾರೆ. ಇದೇ ಶುಕ್ರವಾರ ತೆರೆಗೆ ಬಂದ ತೇರೆ ಇಷ್ಕ್ ಮೇ ಚಿತ್ರ ಬಾಕ್ಸಾಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ಯ ಸದ್ದು ಮಾಡುತ್ತಿದೆ.
The Devil: ಕೊನೆಗೂ ನಾಳೆ ಬೆಳಗ್ಗೆ 10 ಗಂಟೆಗೆ ದರ್ಶನ್ ಅಭಿಮಾನಿಗಳಿಗೆ ಸಿಗಲಿದೆ ಗುಡ್ ನ್ಯೂಸ್!
Darshan: ದರ್ಶನ್ ಅಭಿಮಾನಿಗಳಿಗೆ ಡಿಸೆಂಬರ್ ತಿಂಗಳು ಬಹಳ ವಿಶೇಷ. ಯಾಕಂದ್ರೆ ಡಿಸೆಂಬರ್ 11ಕ್ಕೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಿಲೀಸ್ ಆಗ್ತಿದೆ. ಈ ನಡುವೆ ನಾಳೆ ಬೆಳಗ್ಗೆ 10:05ಕ್ಕೆ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕಾದಿದೆ.
ಡಾರ್ಲಿಂಗ್ ಪ್ರಭಾಸ್ 'ಸ್ಪಿರಿಟ್' ಚಿತ್ರದಲ್ಲಿ ಬಾಲಿವುಡ್ನ ಕೃಷ್ಣಸುಂದರಿ..?
ಪ್ಯಾನ್-ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ 'ಸ್ಪಿರಿಟ್' ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಈ ಚಿತ್ರವನ್ನು 'ಅರ್ಜುನ್ ರೆಡ್ಡಿ' ಮತ್ತು 'ಕಬೀರ್ ಸಿಂಗ್' ಖ್ಯಾತಿಯ ಖಡಕ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ. ಈ ಹೈ-ವೋಲ್ಟೇಜ್ ಪ್ರಾಜೆಕ್ಟ್ನಲ್ಲಿ ಬಾಲಿವುಡ್ನ ಖ್ಯಾತ ನಾಯಕಿ ಬಣ್ಣ ಹಚ್ಚುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿದೆ. ಹೌದು, ಅಸಲಿಗೆ ಎಲ್ಲವೂ ಅಂದುಕೊಂಡತೆ ಆಗಿದ್ದರೆ
ಕೇವಲ ಒಂದೇ ತಿಂಗಳಿಗೆ ಓಟಿಟಿಗೆ ಬಂತು ರಶ್ಮಿಕಾ ಮಂದಣ್ಣ ಬದುಕಿನ ಕತೆ 'ದಿ ಗರ್ಲ್ಫ್ರೆಂಡ್' ; ಕನ್ನಡದಲ್ಲಿಯೂ ನೋಡಬಹುದು
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.
ಬಾಲಯ್ಯನ ಅಖಂಡ ಅವತಾರ ನೋಡಲು ಫ್ಯಾನ್ಸ್ ವೇಯ್ಟಿಂಗ್! U/A ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್ ಮಂಡಳಿ!
Akhanda 2: ಮುಂದಿನ ವಾರಬಿಡುಗಡೆಯಾಗಲಿರುವ 'ಅಖಂಡ 2' ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಿದೆ. ಡಿಸೆಂಬರ್ 5 ಯಾವಾಗ ಬರುತ್ತದೆ? ಎಂದು ನಂದಮೂರಿ ಅಭಿಮಾನಿಗಳು ಮಾತ್ರವಲ್ಲ ಎಲ್ಲಾ ಟಾಲಿವುಡ್ ಸಿನಿ ಪ್ರೇಮಿಗಳು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ.
ಮನೆಯಿಂದ ಹೊರ ಬರಲು ಸಜ್ಜಾದ ಧ್ರುವಂತ್; ಈ ನಿರ್ಧಾರ ತೆಗೆದುಕೊಳ್ಳಲು ಅದೇ ಕಾರಣನಾ?
ಬಿಗ್ ಬಾಸ್ ಸ್ಪರ್ಧಿ ಧ್ರುವಂತ್ ಮನೆಯಿಂದ ಹೊರಟೇ ಬಿಡ್ತಾರಾ? ಈ ಬೋರ್ಡ್ ಹಾಕೋ ಬದಲು, ಶೋ ಬಿಡೋಕೆ ಇಷ್ಟ ಪಡ್ತೀನಿ ಅಂತ ಹೇಳಿದ್ಯಾಕೆ? ಈ ಬಗೆಗಿನ ವಿವರ ಇಲ್ಲಿದೆ ಓದಿ.
ರಮ್ಯಾ 43ನೇ ಹುಟ್ಟುಹಬ್ಬ ; ಮೋಹಕತಾರೆಯ ಬರ್ತ್ಡೇ ಸಂಭ್ರಮದಲ್ಲಿ ಭಾಗಿಯಾದ ವಿನಯ್ ರಾಜ್ ಕುಮಾರ್- ಫೋಟೊ ವೈರಲ್
ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು. ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನು ಹಾಗೂ ಭಗ್ನ ಪ್ರೇಮಿಗಳನ್ನು ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮೋಹಕತಾರೆ, ಸ್ಯಾಂಡಲ್ವುಡ್ ಕ್ವೀನ್ ಎಂಬ ಪಟ್ಟಗಳನ್ನು ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು. ಇಷ್ಟೇ
ಕಿಚ್ಚ ಸುದೀಪ್ ಹೇಳಿದಂತೆ ಆಯ್ತು! ಈ ಸಿನಿಮಾಗೆ ಸಿಗ್ತಿದೆ ಪ್ರೇಕ್ಷಕರಿಂದ ಗುಡ್ ರೆಸ್ಪಾನ್ಸ್!
ನಾನು ಆ ಚಿತ್ರವನ್ನ ಎಡಿಟಿಂಗ್ ಟೈಮ್ ಅಲ್ಲಿಯೇ ವೀಕ್ಷಿಸಿದ್ದೇನೆ. ಅದು ಉತ್ತಮ ಚಿತ್ರವೇ ಆಗಿದೆ. ಈ ಚಿತ್ರಕ್ಕೆ ಈಗ ಉತ್ತಮ ಅಭಿಪ್ರಾಯವೂ ಬರ್ತಿವೆ. ಹಾಗೆ ಹೇಳಿದ ವಿಡಿಯೋವನ್ನ ಸ್ವತಃ ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ರಣವೀರ್ ಸಿಂಗ್ ಹುಚ್ಚಾಟವನ್ನು ತಡೆದಿದ್ದ ರಿಷಬ್, ಕೈ ಸನ್ನೆಯಲ್ಲೇ ಬೇಡ.. ಬೇಡ.. ಎಂದಿದ್ದ ಶೆಟ್ರು!
Rishab Shetty: ರಣವೀರ್ ಸಿಂಗ್ ಹುಚ್ಚಾಟದ ವಿಡಿಯೋ ಒಂದು ವೈರಲ್ ಆಗಿದ್ದು ಬಹಳಷ್ಟು ಜನರು ರಣವೀರ್ ಸಿಂಗ್ ವರ್ತನೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಈ ಕುರಿತಾದ ವಿಡಿಯೋ ಒಂದು ಲಭ್ಯವಾಗಿದ್ದು. ಈ ವಿಡಿಯೋದಲ್ಲಿ ರಣವೀರ್ ಅಣಕಿಸುವಾಗ ರಿಷಬ್ ಸನ್ನೆ ಮಾಡಿ, ಬೇಡ ಈ ರೀತಿ ಮಾಡಬೇಡಿ ಅಂದಿದ್ದಾರೆ.
ಪಾಲಕ್ ಪನ್ನೀರ್,ಚಿಕನ್ ಕಬಾಬ್ ;ರಕ್ಷಿತಾ ಪ್ರೇಮ್ ತಮ್ಮ ರಾಣಾ ಹೊಸ ಪಬ್ 'ಲೆವಲ್ಸ್'ನ ದರ ಎಷ್ಟು? ಪಾರ್ಟಿ ಮಾಡಬಹುದಾ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಕೆಲವರು ಬಟ್ಟೆ
MS Umesh: ಮರೆಯಾದ ಹಾಸ್ಯ ದಿಗ್ಗಜ, ಪಂಚಭೂತಗಳಲ್ಲಿ ಲೀನರಾದ ನಟ ಉಮೇಶ್!
MS Umesh: ಕನ್ನಡದ ಹಿರಿಯ ನಟ ಉಮೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8:30ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದೀಗ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಬ್ರಾಹ್ಮಣ ಸಂಪ್ರದಾಯದಂತೆ ಉಮೇಶ್ ಅವರ ಸಹೋದರ ರಮೇಶ್ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ನೆರವೇರಿಸಿ ಅಗ್ನಿ ಸ್ಪರ್ಶ ಮಾಡಿದರು.
M.S.Umesh: ಅಯ್ಯಯ್ಯೋ ಅಪಾರ್ಥ ಮಾಡ್ಕೋಬೇಡಿ ಎನ್ನುತ್ತಲೇ ಮನೆ ಮಾತಾಗಿದ್ದ ನಟ ಉಮೇಶ್
M.S.Umesh:ನನ್ನ ಅಪಾರ್ಥ ಮಾಡ್ಕೋಬೇಡಿ, ನಿಮ್ ಹೆಂಡ್ತೀನ ನನ್ ಹೆಂಡ್ತಿ ಅಂದ್ಕೊಂಡು ತಬ್ಕೊಂಡು ಬಿಟ್ಟೆ ಎನ್ನುತ್ತಾಲೇ ಎಲ್ಲರನ್ನೂ ರಂಜಿಸುತ್ತಾ ಬಂದವರು ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ ಇಂದು ಕೊನೆಯುಸಿರೆಳೆದಿದ್ದಾರೆ.
Tere Ishk Mein BO Day 2 ; ಬಾಕ್ಸಾಫೀಸ್ನಲ್ಲಿ ಧನುಷ್ ಧಮಾಕ - 2ನೇ ದಿನ ಬಂಪರ್ ಬೆಳೆ ಬೆಳೆದ ತೇರೆ ಇಷ್ಕ್ ಮೇ
ಕನ್ನಡ ಚಿತ್ರರಂಗದ ಹಲವು ಸ್ಟಾರ್ಗಳು ಪ್ಯಾನ್ ಇಂಡಿಯಾ ಜ್ವರದಿಂದ ಬಳಲುತ್ತಿದ್ದಾರೆ. ಆದರೆ .. ಪಕ್ಕದ ಮನೆಯಲ್ಲಿ ಈ ಜ್ವರದ ಲಕ್ಷಣಗಳಿಲ್ಲ. ಯಾಕೆಂದರೆ.. ಚಿತ್ರರಂಗದ ಅಳಿವು ಉಳಿವು ಇವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ ವರ್ಷಕ್ಕೆ ಕಡಿಮೆ ಅಂದರೂ ಮೂರರಿಂದ ನಾಲ್ಕು ಚಿತ್ರವನ್ನಾದರೂ ಹಲವು ಸೂಪರ್ ಸ್ಟಾರ್ಗಳು ಮಾಡುತ್ತಲೇ ಬರುತ್ತಿದ್ದಾರೆ. ಸೋಲು ಗೆಲುವು ಏನೇ ಇರಲಿ ಅಭಿಮಾನಿಗಳಿಗೆ... ಮನರಂಜನೆಯ ರಸದೌತಣವನ್ನು
Ranveer Singh: ದೆವ್ವ-ದೈವದ ವ್ಯತ್ಯಾಸ ಗೊತ್ತಿಲ್ವಾ? ರಣವೀರ್ ಹುಚ್ಚಾಟಕ್ಕೆ ತೀವ್ರ ಟೀಕೆ
ರಣವೀರ್ ಸಿಂಗ್ ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ರಿಷಬ್ ಶೆಟ್ಟಿ ಹಾಗೂ ಕಾಂತಾರ ಕುರಿತಾಗಿ ವಿವಾದಾತ್ಮಕವಾಗಿ ವರ್ತಿಸಿದ ಘಟನೆ ಕನ್ನಡಿಗರಲ್ಲಿ ಚರ್ಚೆಗೆ ಕಾರಣವಾಗಿದೆ.
ಹಾಸ್ಯದ ಹೊನಲು ಹರಿಸಿದ ಹಾಸ್ಯ ದಿಗ್ಗಜ; ಉಮೇಶ್ ಅಣ್ಣನ ಎಂದೂ ಮರೆಯಲಾಗದ ಹಾಸ್ಯಭರಿತ ದೃಶ್ಯಗಳು!
ಹಾಸ್ಯ ನಟ ಉಮೇಶ್ ಅವರು ಅಪಾರ್ಥ ಮಾಡ್ಕೊಂಡು ಬಿಟ್ರೋ ಏನೋ ಅಂತ ಡೈಲಾಗ ಹೇಳಿ ನಗಿಸಿದರು. ಶ್ರುತಿ ಸೇರಿದಾಗ ಚಿತ್ರದಲ್ಲಿ ಬೊಂಬೆ ಆಟವಯ್ಯ ಅಂತ ಹಾಡಿ ನಗು ತರಿಸಿದರು. ಇವರ ಸಿನಿಮಾಗಳ ಹಾಸ್ಯ ದೃಶ್ಯಗಳ ಒಂದು ಸ್ಟೋರಿ ಇಲ್ಲಿದೆ ಓದಿ.
Bigg Boss 12: ದೊಡ್ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್; ಮನೆಗೆ ಹೋದವರು ಯಾರು?
ದೊಡ್ಮನೆಯಿಂದ ಈ ವಾರ ಯಾರು ಮನೆಗೆ ಹೋದ್ರು.? ಜಾಹ್ನವಿ ಹೋದ್ರೇ? ಅಥವಾ ಬೇರೆ ಯಾರಾದರೂ ಹೋದ್ರೇ? ಈ ಕುತೂಹಲಕ್ಕೆ ಒಂದಷ್ಟು ವಿವರ ಇಲ್ಲಿದೆ ಓದಿ.
ರಜನಿಕಾಂತ್ ವಿಶ್ರಾಂತಿ ಪಡೆಯುವ ಮನೆ ಹೇಗಿದೆ ಗೊತ್ತಾ? ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!
ಬಾಕ್ಸ್ ಆಫೀಸ್ ದಾಖಲೆಗಳ ರಾಜ ರಜನಿಕಾಂತ್. ಸಿನಿಮಾಗಳಲ್ಲಿ ಎಷ್ಟು ಸ್ಟೈಲಿಶ್ ಆಗಿ ಕಾಣುತ್ತಾರೋ, ಹೊರಗೆ ಅಷ್ಟೇ ಸಿಂಪಲ್ ಆಗಿ ಕಾಣುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಶೂಟಿಂಗ್ ಇಲ್ಲದಿದ್ದಾಗ ತಲೈವರ್ ಎಲ್ಲಿ ವಿಶ್ರಾಂತಿ ಪಡೆಯುತ್ತಾರೆ? ಆ ಮನೆ ಹೇಗಿರುತ್ತದೆ? ಪ್ರತಿಯೊಬ್ಬ ಅಭಿಮಾನಿಯೂ ಕುತೂಹಲದಿಂದ ಇರುತ್ತಾರೆ.
\ಮೈಸೂರು ಮೈಸೂರಾಗಿರಲಿ\ ಎಂದ 'ಮ್ಯಾಂಗೋ ಪಚ್ಚ'; ಅಲ್ಲಿನ ಜನತೆ ಥ್ಯಾಂಕ್ಯೂ ಎಂದ ಕಿಚ್ಚನ ಅಳಿಯ
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್ವುಡ್ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾರೆ. ಇಲ್ಲಿವರಗೂ 'ಮ್ಯಾಂಗೋ ಪಚ್ಚ' ಪಾಸಿಟಿವ್ ವೈಬ್ಸ್ ಅನ್ನು ಕೊಟ್ಟಿದೆ. ಸಿನಿಮಾ ತುಣುಕುಗಳು, ಹಾಡು ಸಿನಿಮಾ ಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಕಿಚ್ಚನ ಅಳಿಯ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬಹುದೆಂಬ ಸುಳಿವಂತೂ ಸಿಕ್ಕಿದೆ. ಇದನ್ನು ನಿಜ ಮಾಡೋದು ಸಿನಿಮಾ. ಒಬ್ಬ ಹೀರೋಗೆ ಬೇಕಾದ ಹೈಟ್,
'ಡೆವಿಲ್' ಚಿತ್ರದ 4ನೇ ಹಾಡು ಯಾವ್ದು? ಸಾಹಿತ್ಯ ಬರೆದಿದ್ಯಾರು? ಹಾಡಿರೋದ್ಯಾರು?
ದರ್ಶನ್ ನಟನೆಯ 'ಡೆವಿಲ್' ಚಿತ್ರ ಬಿಡುಗಡೆಗೆ 10 ದಿನ ಮಾತ್ರ ಬಾಕಿಯಿದೆ. ಈಗಾಗಲೇ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಈಗಾಗಲೇ 3 ಹಾಡುಗಳು ರಿಲೀಸ್ ಆಗಿ ಗಮನ ಸೆಳೆದಿದೆ. ಮತ್ತೊಂದು ಹಾಡು ಕೂಡ ಶೀಘ್ರದಲ್ಲೇ ಅನಾವರಣವಾಗಲಿದೆ. ಮಿಲನಾ ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ 'ಡೆವಿಲ್' ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ.
Kantara 1: 'ಅವಮಾನ ಮಾಡ್ತಿದ್ರೂ ರಿಷಬ್ ಸುಮ್ಮನೆ ಕೂತಿದ್ರು' ಮಂಗಳೂರು ದೈವಾರಾಧಕರು ಗರಂ
ಗೋವಾ ಚಲನಚಿತ್ರೋತ್ಸವದಲ್ಲಿ ರಣವೀರ್ ಸಿಂಗ್ ದೈವದ ಅನುಕರಣೆ ಮಾಡಿದ ವಿಚಾರಕ್ಕೆ ದೈವಾರಾಧಕ ಕಮಲಾಕ್ಷ ಗಂಧಕಾಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Rishab Shetty: ಕೆಟ್ಟದಾಗಿ ನಾಲಿಗೆ ಚಾಚಿ ದೈವದ ಅನುಕರಣೆ! ದೀಪಿಕಾ ಗಂಡನಿಗೆ ನೆಟ್ಟಿಗರ ಕ್ಲಾಸ್
ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ರಣವೀರ್ ಸಿಂಗ್ ದೈವದ ಅನುಕರಣೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ರಿಷಭ್ ಅಭಿಮಾನಿಗಳು ಮತ್ತು ನೆಟ್ಟಿಗರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Hrithik Roshan:ಮುಂಬೈನಲ್ಲಿ ಆಫೀಸ್ ಕಚೇರಿಗೆ ಹೃತಿಕ್ ರೋಷನ್ ₹28 ಕೋಟಿ ಸುರಿದದ್ದು ಏಕೆ? ಆ ಜಾಗದ ವಿಶೇಷತೆ ಏನು?
ಬಾಲಿವುಡ್ನ ಗ್ರೀಕ್ ಗಾಡ್ ಎಂದೇ ಖ್ಯಾತಿ ಪಡೆದಿರುವ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತೊಂದು ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಬೆಳ್ಳಿ ಪರದೆಯ ಮೇಲೆ ತಮ್ಮ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸುವ ಈ ನಟ ರಿಯಲ್ ಎಸ್ಟೇಟ್ ಲೋಕದಲ್ಲೂ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಮುಂಬೈನ ಅತ್ಯಂತ ಐಷಾರಾಮಿ ಮತ್ತು ದುಬಾರಿ ಪ್ರದೇಶವಾದ ಜುಹುವಿನಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ.
ತೆಲುಗಿನಲ್ಲಿ ಬದಲಾಯ್ತು 'ವಾರಣಾಸಿ' ಸಿನಿಮಾ ಟೈಟಲ್; ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರ?
ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕೆಲ ವಿವಾದಗಳಿಂದ ಕೂಡ ಸಿನಿಮಾ ಸುದ್ದಿಯಲ್ಲಿದೆ. ಹನುಮಂತನ ಬಗ್ಗೆ ಟೀಸರ್ ಲಾಂಚ್ ಈವೆಂಟ್ನಲ್ಲಿ ಜಕ್ಕಣ್ಣ ಆಡಿದ ಮಾತುಗಳು ಚರ್ಚೆ ಹುಟ್ಟಾಕ್ಕಿತ್ತು. ಇನ್ನು ಟೈಟಲ್ ವಿಚಾರ ಕೂಡ ವಿವಾದಕ್ಕೆ ಕಾರಣವಾಗಿದೆ. ಅಂದಾಜು 1200 ಕೋಟಿ ರೂ. ಬಜೆಟ್ನಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣವಾಗ್ತಿದೆ. 2027ರ ಸಮ್ಮರ್ನಲ್ಲಿ ತೆರೆಗೆ ತರುವ ಪ್ರಯತ್ನ
M.S.Umesh: ಸೀತಾಪತಿ ಕಿತಾಪತಿ, ಗೋಲ್ಮಾಲ್ ರಾಧಾಕೃಷ್ಣ ಚಿತ್ರದಲ್ಲಿ ಉಮೇಶ್ ಭರ್ಜರಿ ಕಾಮಿಡಿ!
ಅನಂತ್ನಾಗ್ ಅಭಿನಯದ ಗೋಲ್ಮಾಲ್ ರಾಧಾಕೃಷ್ಣ ಚಿತ್ರದಲ್ಲಿ ಎಂ.ಎಸ್.ಉಮೇಶ್ ಪಾತ್ರದ ಹಾಸ್ಯದ ಹೊನಲೇ ಬೇರೆ ಇದೆ. ಸೀತಾಪತಿ ಅನ್ನೋ ಪಾತ್ರದ ಮೂಲಕ ಉಮೇಶ್ ಅವರು ಇಲ್ಲಿ ಎಲ್ಲರನ್ನೂ ನಗಿಸಿದ್ದಾರೆ. ಈ ಚಿತ್ರದ ಆ ಪಾತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
Bhagyalakshmi: ಆದಿಗೆ ಮತ್ತೆ ತಪ್ಪಿದ ಅದೃಷ್ಟ? ಭಾಗ್ಯಲಕ್ಷ್ಮಿ ಸೀರಿಯಲ್ ಬಿಗ್ ಟ್ವಿಸ್ಟ್…
ಗಾರ್ಮೆಂಟ್ಸ್ ಊಟದ ಸವಾಲು: 90 ನಿಮಿಷಗಳಲ್ಲಿ ಟೆಸ್ಟ್ ಪಾಸ್ ಆಗಲೇಬೇಕು... ಧಾರಾವಾಹಿ ಲೋಕದಲ್ಲಿ ಸದಾ ಹೊಸ ತಿರುವುಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಮುಂದಿನ ಭಾಗ ಮತ್ತಷ್ಟು ಕುತೂಹಲ ಕೆರಳಿಸಿದೆ. ಭಾಗ್ಯಳಿಂದ ಪ್ರೇರಣೆ ಪಡೆದ ಆದಿ ತನ್ನ ಸಾವಿರಾರು ಕೋಟಿ ಮೌಲ್ಯದ ಕಂಪನಿಯನ್ನು ತಂಗಿಗೆ ಕೊಟ್ಟು ಹೊಸ ಸ್ವಾವಲಂಬಿ ಬದುಕು ಕಟ್ಟಲು ಹೊರಟಿದ್ದಾನೆ. ಆದಿ ಹೊಸ ಆರಂಭಕ್ಕೆ
Dharmendra: ಧರ್ಮೇಂದ್ರ 450 ಕೋಟಿಯಲ್ಲಿ ಪತ್ನಿಯರಿಗೆಷ್ಟು ಸಿಗುತ್ತೆ? 100 ಎಕರೆ ಜಮೀನು ಯಾರದ್ದು?
ಧರ್ಮೇಂದ್ರ ಅವರ ನಿಧನ ಬಾಲಿವುಡ್ಗೆ ದೊಡ್ಡ ನಷ್ಟ. ಅವರ 450 ಕೋಟಿ ರೂ. ಆಸ್ತಿಯನ್ನು ಆರು ಮಕ್ಕಳಿಗೆ ಹಂಚುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹೇಮಾ ಮಾಲಿನಿಗೆ ಹಕ್ಕು ಇಲ್ಲವೇ? ಈ ವಿವಾದ ಮುಂದುವರಿದಿದೆ.
ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣ; ನಿಮಗೆ ಗೊತ್ತಾ ಅಣ್ಣಾವ್ರ ಚಿತ್ರದಲ್ಲಿತ್ತು ಸೇಮ್ ಟು ಸೇಮ್ ಸನ್ನಿವೇಶ
ನಿಜ ಜೀವನದ ಘಟನೆಗಳನ್ನು ತೆರೆಗೆ ತರುವುದು. ಅದೇ ರೀತಿ ಸಿನಿಮಾಗಳಲ್ಲಿ ಬರುವ ಸನ್ನಿವೇಶಗಳನ್ನು ಹೋಲುವ ಘಟನೆಗಳು ನಿಜ ಜೀವನದಲ್ಲಿ ನಡೆಯುವುದು ಹೊಸದೇನು ಅಲ್ಲ. ಸಿನಿಮಾ ಸನ್ನಿವೇಶಗಳಿಗೆ ನಿಜ ಜೀವನದ ಘಟನೆಗಳು ಪ್ರೇರಣೆ ಆಗಿರುವಂತೆ ಸಿನಿಮಾ ನೋಡಿ ಜನ ಪ್ರೇರೇಪಿತರಾಗುವುದು ಇದೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ವಾಹನ ದರೋಡೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಸಾವಿರ,
MS Umesh: 'ನಾನು ಸಾಯಲ್ಲ, ಕೊನೆವರೆಗೂ ದುಡಿತೀನಿ ಕಣೇ..ಯೋಚನೆ ಮಾಡ್ಬೇಡ' ಉಮೇಶ್ ಪತ್ನಿ ಭಾವುಕ
ಹಾಸ್ಯ ನಟ MS Umesh ನಿಧನರಾಗಿದ್ದು ಅವರ ಪತ್ನಿ ಇದೀಗ ಪ್ರತಿಕ್ರಿಯಿಸಿದ್ದಾರೆ. ಪತಿಯನ್ನು ನೆನಪಿಸಿಕೊಂಡು ಅವರು ಭಾವುಕರಾಗಿದ್ದಾರೆ.
M.S.Umesh: ಮಕ್ಕಳ ರಾಜ್ಯದಿಂದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿವರೆಗೆ.. ಉಮೇಶ್ ಸಿನಿ ಪಯಣ! 6 ದಶಕದಲ್ಲಿ 350
ಸ್ಯಾಂಡಲ್ವುಡ್ ಹಾಸ್ಯ ನಟ ಉಮೇಶ್ ಸಿನಿಮಾ ಜರ್ನಿ ಯಶಸ್ವಿಯಾಗಿಯೇ ಇದೆ. 6 ದಶಕದಲ್ಲಿ 350 ಚಿತ್ರಗಳಲ್ಲಿ ನಟಿಸಿದ್ದಾರೆ. ಮಕ್ಕಳ ರಾಜ್ಯದಿಂದ ಶುರು ಆಗಿ ಮೊನ್ನೆ ರಿಲೀಸ್ ಆದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರದವರಿಗೂ ಇವರು ನಗಿಸುತ್ತಲೇ ಬಂದಿದ್ದಾರೆ. ಇವರ ಸಿನಿಮಾ ಪಯಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
MS Umesh: ಹಿರಿಯ ಹಾಸ್ಯ ನಟನ ಅಂತಿಮ ದರ್ಶನಕ್ಕೆ ಸಿದ್ಧತೆ, ಎಲ್ಲಿ? ಯಾವಾಗ?
ಹಿರಿಯ ನಟ ಉಮೇಶ್ ಅವರು ನಿಧನರಾಗಿದ್ದು ಕನ್ನಡ ಚಿತ್ರರಂಗ ನೋವಿನಲ್ಲಿದೆ. ಅವರ ಅಂತಿಮ ದರ್ಶನ ಎಲ್ಲಿ ನಡೆಯಲಿದೆ?
ರಾಮ್ಚರಣ್ ಜೊತೆ ಕುಸ್ತಿ ಅಖಾಡಕ್ಕಿಳಿದ ಶಿವಣ್ಣ; ವಿಕ್ಕಿ ಕೌಶಲ್ ತಂದೆ ಮಾಗದರ್ಶನ
ಕನ್ನಡ ನಟ ಶಿವರಾಜ್ಕುಮಾರ್ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಒಂದು ದಿನ ವಿಶ್ರಾಂತಿ ಪಡೆಯುವುದಿಲ್ಲ. ಸಿನಿಮಾ ಚಿತ್ರೀಕರಣ ಮಾತ್ರವಲ್ಲ ಸಭೆ ಸಮಾರಂಭಗಳಲ್ಲಿ ಭಾಗಿ ಆಗುತ್ತಿರುತ್ತಾರೆ. 'ಡ್ಯಾಡ್' ಚಿತ್ರದಲ್ಲಿ ನಟಿಸುತ್ತಿರುವ ಶಿವಣ್ಣ ಇತ್ತೀಚೆಗೆ 'ಅಖಂಡ'-2 ಚಿತ್ರದ ಟ್ರೈಲರ್ ಲಾಂಚ್ ಈವೆಂಟ್ಗೆ ಹಾಜರಾಗಿದ್ದರು. ಸದ್ಯ ಶಿವಣ್ಣ ಹೈದರಾಬಾದ್ನಲ್ಲಿ ಬೀಡು ಬಿಟ್ಟಿದ್ದಾರೆ. 'ಪೆದ್ದಿ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಬುಚ್ಚಿಬಾಬು ನಿರ್ದೇಶನದಲ್ಲಿ ಮೂಡಿ
MS Umesh: ಮನೆಯಲ್ಲೇ ಜಾರಿ ಬಿದ್ದಾಗಿನಿಂದ ಅದೊಂದೇ ಮಾತು ಹೇಳ್ತಿದ್ರಂತೆ ಉಮೇಶ್! ಮಗಳು ಭಾವುಕ
ಎಂ.ಎಸ್ ಉಮೇಶ್ ಅವರು ನಿಧನರಾಗಿದ್ದಾರೆ. ಕಳೆದ ತಿಂಗಳು ಬಾತ್ರೂಮ್ನಲ್ಲಿ ಜಾರಿ ಬಿದ್ದಾಗಿನಿಂದ ನಟ ಆ ಒಂದೇ ಮಾತು ಹೇಳ್ತಿದ್ರಂತೆ. ಅದನ್ನು ನೆನಪಿಸಿಕೊಂಡು ಅವರ ಪುತ್ರಿ ಈಗ ಭಾವುಕರಾಗಿದ್ದಾರೆ.
\ಅಯ್ಯೋ ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ\; ಉಮೇಶ್ ಟಾಪ್-5 ಕಾಮಿಡಿ ಸೀನ್ಸ್
ಹಾಸ್ಯ ನಟ ಎಂ. ಎಸ್ ಉಮೇಶ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಆದರೆ ತಮ್ಮ ಸಿನಿಮಾಗಳು ಹಾಗೂ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ನಗಿಸಿದ್ದಾರೆ. ಉಮೇಶ್ ಅಲ್ಲೊಂದು ಇಲ್ಲೊಂದು ಗಂಭೀರ ಪಾತ್ರದಲ್ಲಿ ನಟಿಸಿದ್ದು ಇದೆ. ಕಾಮಿಡಿ ಅಷ್ಟು ಸುಲಭ ಅಲ್ಲ. ಅದರಲ್ಲೂ ಡಬಲ್ ಮೀನಿಂಗ್ ಇಲ್ಲದೇ
ಮಕ್ಕಳ ಚಿತ್ರದ ಮೊದಲ ಹೀರೋ; 6 ದಶಕದಲ್ಲಿ 350 ಚಿತ್ರದಲ್ಲಿ ಉಮೇಶ್ ಅಣ್ಣನ ಅದ್ಭುತ ನಟನೆ!
ಕನ್ನಡ ಚಿತ್ರರಂಗದ ಹಾಸ್ಯ ಲೋಕದ ದಿಕ್ಕಗ ಎಂ.ಎಸ್.ಉಮೇಶ್ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ಮಕ್ಕಳ ಚಿತ್ರದ ಮೊದಲ ನಾಯಕರಾಗಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟ ಎಂ.ಎಸ್.ಉಮೇಶ್ 6 ದಶಕದ ಜರ್ನಿಯಲ್ಲಿ 350 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
MS Umesh: ಹಿರಿಯ ಹಾಸ್ಯನಟ ಉಮೇಶ್ ಇನ್ನಿಲ್ಲ, ಚಿತ್ರರಂಗಕ್ಕಿಂದು ನೋವಿನ ರವಿವಾರ
MS Umesh: ಕನ್ನಡದ ಖ್ಯಾತ ಹಾಸ್ಯ ನಟ ಎಂಎಸ್ ಉಮೇಶ್ ಅವರು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಸಿನಿ ರಸಿಕರ ನಕ್ಕು ನಲಿಸಿದ ಕಲಾವಿದ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಅವತ್ತಿನ ಕಾಲಕ್ಕೆ 'ಮುತ್ತಿನಹಾರ' ಬಜೆಟ್ ಎಷ್ಟು? ಅಷ್ಟಕ್ಕೂ ಸಿನಿಮಾ ಸೋತಿದ್ದೇಕೆ?
ಕೆಲ ಜನಪ್ರಿಯ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸಕ್ಸಸ್ ಕಂಡಿರಲ್ಲ. ಇದು ದಶಕಗಳಿಂದ ನಡೆದುಕೊಂಡು ಬಂದಿದೆ. ಒಳ್ಳೆ ಕಥೆ, ಚಿತ್ರಕಥೆ, ನಿರ್ದೇಶನ, ಕಲಾವಿದರಿಂದ ಅದ್ಭುತ ನಟನೆ, ಅದ್ಭುತ ಸಂಗೀತ ಎಲ್ಲಾ ಇದ್ರು ಸಿನಿಮಾಗಳು ಸೋತಿರುವ ಉದಾಹರಣೆಗಳಿವೆ. ಅದಕ್ಕೆ ನಾನಾ ಕಾರಣಗಳಿರುತ್ತವೆ. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಮುತ್ತಿನಹಾರ' ಚಿತ್ರ ಕೂಡ ಇದೇ ಪಟ್ಟಿಗೆ ಸೇರುತ್ತದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಎವರ್ಗ್ರೀನ್

18 C