SENSEX
NIFTY
GOLD
USD/INR

Weather

21    C
... ...View News by News Source

ಧನುಷ್- ನಯನ್ 'ನಾನುಂ ರೌಡಿತಾನ್' ಕಾಪಿರೈಟ್ಸ್ ವಿವಾದಕ್ಕೆ ಹೊಸ ತಿರುವು

ನಯನತಾರಾ ಡಾಕ್ಯುಮೆಂಟರಿ ರೈಟ್ಸ್ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇದೀಗ ನಟ, ನಿರ್ಮಾಪಕರ ಧನುಷ್ ಹೊಸ ವಾದ ಮುಂದಿಟ್ಟಿದ್ದಾರೆ. 'ನಾನುಂ ರೌಡಿತಾನ್' ಚಿತ್ರದಲ್ಲಿ ನಯನತಾರ ಧರಿಸಿದ್ದ ಬಟ್ಟೆಯ ಮೇಲೆ ಕೂಡ ಧನುಷ್‌ಗೆ ರೈಟ್ಸ್ ಇದೆ ಎಂದಿರುವುದು ಅಚ್ಚರಿ ಮೂಡಿಸಿದೆ. ವಿಘ್ನೇಶ್ ಶಿವನ್ ಹಾಗೂ ನಯನತಾರ ಅದ್ಧೂರಿಯಾಗಿ ಮದುವೆ ಆಗಿದ್ದರು. ಆ ಮದುವೆ ಸಮಾರಂಭದ ಚಿತ್ರೀಕರಣ ಹಾಗೂ ಪ್ರಸಾರದ

ಫಿಲ್ಮಿಬೀಟ್ 24 Jan 2025 11:01 am

Bigg Boss 11: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜು! 2 ದಿನ ಸಂಭ್ರಮ ಬಲು ಜೋರು

ಕನ್ನಡ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಎರಡು ದಿನ ನಡೆಯುತ್ತಿದೆ. ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 24 Jan 2025 10:40 am

ಡೆವಿಲ್‌ಗೆ ಡವಡವ, ಸುಪ್ರೀಂ ಕೋರ್ಟ್‌ನಲ್ಲಿ ಇಂದು ರದ್ದಾಗುತ್ತಾ ದರ್ಶನ್ ಜಾಮೀನು...?

ದರ್ಶನ್ ಹೊರಗಡೆ ಸದ್ಯ ನೆಮ್ಮದಿಯಿಂದ ಇದ್ದಾರೆ. ಕಳೆದ ವರ್ಷ ನಡೆದ ಕಹಿಯನ್ನೆಲ್ಲ ಮರೆತು ಮನೆ-ಮಗ-ಸಂಸಾರ-ಸಿನಿಮಾ ಎಂದು ಓಡಾಡಿಕೊಂಡು ಇದ್ದಾರೆ. ಆದರೆ, ಈ ಭಾಗ್ಯ ಮುಂದೆಯೂ ಮುಂದುವರೆಯಲಿದೆಯಾ ಎನ್ನುವ ಪ್ರಶ್ನೆ ಕೂಡ ದರ್ಶನ್ ಮನದಲ್ಲಿ ಇದೆ. ಯಾಕೆಂದರೆ ದರ್ಶನ್ ಮುಂದಿನ ಭವಿಷ್ಯ ಇಂದು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ. ಹೌದು, ರೇಣುಕಾಸ್ವಾಮಿ ಪ್ರಕರಣದಲ್ಲಿ ಹೈಕೋರ್ಟ್‌ ಜಾಮೀನು ಆದೇಶವನ್ನು ಪ್ರಶ್ನಿಸಿ ಪೊಲೀಸರು

ಫಿಲ್ಮಿಬೀಟ್ 24 Jan 2025 10:26 am

ಪುಷ್ಪ 3ನಲ್ಲಿ ಈ ಸಲ ಐಟಂ ಸಾಂಗ್​ಗೆ ಸೌತ್​​ ನಟಿಯಲ್ಲ! ಅಲ್ಲು ಜೊತೆ ಬಾಲಿವುಡ್​ ಬ್ಯೂಟಿ ಸ್ಟೆಪ್ಸ್

Bollywood Actress: ಅಲ್ಲು ಅರ್ಜುನ್ ಅವರ ಪುಷ್ಪ 3ನಲ್ಲಿ ಐಟಂ ಸಾಂಗ್ ಮಾಡೋದ್ಯಾರು? ಸಮಂತಾ ಆಯ್ತು, ಶ್ರೀಲೀಲಾ ಆಯ್ತು. ಈ ಬಾರಿ ಸೌತ್ ಅಲ್ಲ, ನಾರ್ತ್ ಬ್ಯೂಟಿಯಂತೆ.

ಸುದ್ದಿ18 24 Jan 2025 10:12 am

ಭಾಗ್ಯಾ ಮಾಡಿದ ಅಡುಗೆಯನ್ನು ಹೊಗಳಿ, ಬರಗೆಟ್ಟವನಂತೆ ತಿಂದು ಅವಳಿಗೇ ಕೇಡು ಬಯಸುತ್ತಿರುವ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 23ರ ಎಪಿಸೋಡ್‌ನಲ್ಲಿ ತನ್ನ ಆಫೀಸ್‌ ಡಾಕ್ಯುಮೆಂಟ್ಸ್‌ ಹಾಗೂ ಬಟ್ಟೆಗಳನ್ನು ತೆಗೆದುಕೊಳ್ಳುವ ನೆಪದಲ್ಲಿ ಮನೆಗೆ ಬರುವ ತಾಂಡವ್‌ ಅವಳು ಮಾಡಿದ ಅಡುಗೆಯನ್ನು ಹೊಗಳಿ, ಬರಗೆಟ್ಟವನಂತೆ ತಿನ್ನುತ್ತಾನೆ. ಅಷ್ಟಾದರೂ ಮತ್ತೆ ಅವಳನ್ನು ಮನೆಯಿಂದ ಹೊರ ಹಾಕಲು ಪ್ರಯತ್ನಿಸುತ್ತಿದ್ದಾನೆ.

ಹಿಂದೂಸ್ತಾನ್ ಕಾಲ 24 Jan 2025 10:08 am

Vadhu Serial: ವಧು ಧಾರಾವಾಹಿ ನಾಯಕ ನಟಿ ದುರ್ಗಶ್ರೀ ಸಂದರ್ಶನ; ಡಿವೋರ್ಸ್ ಲಾಯರ್ ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ

Vadhu Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ (ಜನವರಿ 27) ಹೊಸ ಧಾರಾವಾಹಿ ‘ವಧು’ ಆರಂಭವಾಗುತ್ತಿದೆ. ಈ ಧಾರಾವಾಹಿಯ ನಾಯಕ ನಟಿ ದುರ್ಗಶ್ರೀ ‘ಹಿಂದೂಸ್ತಾನ್ ಟೈಮ್ಸ್’ ಕನ್ನಡಕ್ಕೆ ನೀಡಿದ ಸಂದರ್ಶನ ಇಲ್ಲಿದೆ.

ಹಿಂದೂಸ್ತಾನ್ ಕಾಲ 24 Jan 2025 10:08 am

Bigg Boss Kannada | ಬಿಗ್‌ಬಾಸ್ ಗೆಲ್ಲೋದ್ಯಾರು? ಕೌಂಟ್‌ಡೌನ್

ಬಿಗ್‌ಬಾಸ್ ಗೆಲ್ಲೋದ್ಯಾರು? ಕೌಂಟ್‌ಡೌನ್

ಸುದ್ದಿ18 24 Jan 2025 10:02 am

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌‌ ಸಂಬಂಧ ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಟೆನ್ಷನ್

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌‌ ಸಂಬಂಧ ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಟೆನ್ಷನ್

ಸುದ್ದಿ18 24 Jan 2025 9:56 am

22 ವರ್ಷಗಳಲ್ಲಿ ಒಂದೇ ಒಂದು ರಾಜ್ಯ ಪ್ರಶಸ್ತಿ ಇಲ್ಲ! ಕಿಚ್ಚ ಅವಾರ್ಡ್ ನಿರಾಕರಿಸಿದ್ದಕ್ಕೆ ಇದೇನಾ ಕಾರಣ?

Kichcha Sudeep: ನಟ ಕಿಚ್ಚ ಸುದೀಪ್ ಅವರು ರಾಜ್ಯ ಪ್ರಶಸ್ತಿ ಬೇಡ ಅಂದಿದ್ಯಾಕೆ? ಇದರ ಹಿಂದಿನ ಕಾರಣವೇನು? ಸ್ಟೇಟ್ ಅವಾರ್ಡ್ ಯಾಕೆ ನಿರಾಕರಿಸಿದ್ರು?

ಸುದ್ದಿ18 24 Jan 2025 9:39 am

Saif Ali Khan: ಸಾವಿನ ಕದತಟ್ಟಿ ಬಂದಿದ್ರು ಸೈಫ್! ಬಾಲಿವುಡ್​ ಸ್ಟಾರ್​ಗೆ ಸಂಷಕ್ಟ ಎದುರಾಗಿದ್ದು ಇದೇ ಮೊದ

Saif Ali Khan: ಸೈಫ್ ಅಲಿ ಖಾನ್ ಅವರಿಗೆ ಸಂಕಷ್ಟ ಎದುರಾಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ನಟ ಸಾವಿನ ಕದ ತಟ್ಟಿ ಬಂದಿದ್ದರು.

ಸುದ್ದಿ18 24 Jan 2025 8:08 am

ಈ ವರ್ಷ ವಿಜಯ್ ದೇವರಕೊಂಡ ಜೊತೆ 'ಮದುವೆ'ಯಾಗ್ತಾರಾ ರಶ್ಮಿಕಾ ಮಂದಣ್ಣ ? ನಿವೃತ್ತಿಯ ಬಗ್ಗೆ ಮಾತನಾಡಿದ್ದೇಕೆ ?

ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ. ಇಂಥಾ ರಶ್ಮಿಕಾ ಮಂದಣ್ಣ

ಫಿಲ್ಮಿಬೀಟ್ 24 Jan 2025 8:00 am

ಆ ನಟ ಬರದಿದ್ರೆ ಸಮಂತಾ-ನಾಗ ಚೈತನ್ಯ ಇವತ್ತಿಗೂ ಜೊತೆಯಾಗಿರ್ತಿದ್ರಾ? ಡಿವೋರ್ಸ್ ಆಗ್ತಿರ್ಲಿಲ್ವಾ?

ಸಮಂತಾ ನಾಗ ಚೈತನ್ಯ ಮಧ್ಯೆ ಬಂದಿದ್ದು ಯಾರು? ವಿಚಿತ್ರ ಅನ್ನಿಸಿದರೂ ಜನ ಹೇಳುತ್ತಿರುವುದರಲ್ಲಿ ಒಂದಷ್ಟು ಲಾಜಿಕ್ ಇದೆ. ಈಗ ನೋಡೋಣ.

ಸುದ್ದಿ18 24 Jan 2025 7:44 am

Lakshmi Baramma Serial: ಕೀರ್ತಿಯನ್ನು ಕಿಡ್ನಾಪ್ ಮಾಡಿದ್ದು ನಾವೇ ಎಂದು ಒಪ್ಪಿಕೊಂಡ ಕಾವೇರಿ ಪರ ಲಾಯರ್; ಇಲ್ಲಿದೆ ಆಶ್ಚರ್ಯಕರ ತಿರುವು

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲುಪಾಲಾಗುತ್ತಾಳಾ? ಅಥವಾ ಲಕ್ಷ್ಮೀಗೆ ಸಂಕಷ್ಟ ಎದುರಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಇಂದಿನ ಸಂಚಿಕೆಯಲ್ಲಿ ಏನಾಗಿದೆ ಗಮನಿಸಿ.

ಹಿಂದೂಸ್ತಾನ್ ಕಾಲ 24 Jan 2025 7:41 am

Ramachari Serial: ರಾಮಾಚಾರಿ ಮನೆಯಲ್ಲಿ ಹುಟ್ಟಿಕೊಂಡಿದೆ ದ್ವೇಷ; ಕಿಟ್ಟಿಯನ್ನು ಬದಲಾಯಿಸಿ ರುಕ್ಕು - ಚಾರು ಬಳಿ ಕ್ಷಮೆಯಾಚನೆ ನಾಟಕ

Ramachari Serial: ರಾಮಾಚಾರಿ ಮನೆಯಲ್ಲಿ ದ್ವೇಷ ತುಂಬಿಕೊಂಡಿದೆ. ಕಿಟ್ಟಿ ಕೂಡ ಮತ್ತೆ ಬದಲಾಗುತ್ತಾ ಇದ್ದಾನೆ. ಈ ಹಿಂದೆ ಅವನ ಕೆಟ್ಟ ಗುಣಗಳೆಲ್ಲ ಹೋಗಿತ್ತು, ಆದರೆ ಈಗ ಅವನಿಗೇ ತಿಳಿಯದ ಹಾಗೆ ಅವನು ಕೆಟ್ಟವನಾಗುತ್ತಾ ಇದ್ದಾನೆ.

ಹಿಂದೂಸ್ತಾನ್ ಕಾಲ 24 Jan 2025 7:12 am

5 ರೂಪಾಯಿಗಾಗಿ ಕೆಲಸ, ಮೊಟ್ಟೆ ಮಾರ್ತಿದ್ರು ಈ ನಟ, ಸೂಪರ್ ಸ್ಟಾರ್​ಗಳ ಜೊತೆ ನಟಿಸಿದ ಈತ ಯಾರು ಗೊತ್ತಾ?

ಆರಂಭಿಕ ಹೋರಾಟಗಳ ಹೊರತಾಗಿಯೂ ಅವರು ತಮ್ಮ ವೃತ್ತಿಜೀವನದಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿ, ಸೈ ಎನಿಸಿಕೊಂಡಿದ್ದಾರೆ. ಈ ವ್ಯಕ್ತಿ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧ ನಟ ಮತ್ತು ಹಾಸ್ಯನಟರಾದರು.

ಸುದ್ದಿ18 24 Jan 2025 4:30 am

ಅಮಿತಾಭ್ ಬಚ್ಚನ್ ಜೊತೆ ಪ್ರೇಯಸಿ ಹಾಗೂ ತಾಯಿಯಾಗಿ ನಟಿಸಿದ ಏಕೈಕ ನಟಿ ಯಾರು ಗೊತ್ತಾ?

ಸುಮಾರು ಐದು ದಶಕಗಳಿಂದ ಹಿಂದಿ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಬಿಗ್ ಬಿ ಅಂತಾನೆ ಖ್ಯಾತಿ ಪಡೆದಿರುವ ಅಮಿತಾಭ್ ಬಚ್ಚನ್, ಬಹುತೇಕವಾಗಿ ಬಾಲಿವುಡ್‌ನಲ್ಲಿರುವ ಎಲ್ಲಾ ಜನಪ್ರಿಯ ನಟಿಯರೊಂದಿಗೆ ನಟಿಸಿದ್ದಾರೆ.

ಸುದ್ದಿ18 24 Jan 2025 4:30 am

Oscar nominations 2025: ಆಸ್ಕರ್ ನಾಮಿನೇಷನ್‌ನಲ್ಲಿ ಪ್ರಿಯಾಂಕಾ ಚೋಪ್ರಾ 'ಅನುಜಾ'

2025ರ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಕಿರುಚಿತ್ರ 'ಅನುಜಾ' ಸ್ಥಾನ ಪಡೆದಿದೆ. ಈ ಸಿನಿಮಾ ಬೆಸ್ಟ್ ಲೈವ್ ಆಕ್ಷನ್ ಶಾರ್ಟ್‌ ಫಿಲ್ಮ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಈ ಕಿರು ಸಿನಿಮಾದ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಗುನೀತ್ ಮೊಂಗಾ ಅಂತಹ ದೊಡ್ಡ ಹೆಸರು ಸೇರಿಕೊಂಡಿದೆ. 97ನೇ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಲಿಸ್ಟ್ ಅನ್ನು ಬೋವೆನ್

ಫಿಲ್ಮಿಬೀಟ್ 24 Jan 2025 1:47 am

ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಹನಿಮೂನ್ ಫೋಟೋಸ್​ ಲೀಕ್, ಫುಲ್ ವೈರಲ್​!

Naga Chaitanya: ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ ಆದಾಗಿನಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದೀಗ ಈ ಜೋಡಿ ಹನಿಮೂನ್ ಎಂಜಾಯ್ ಮಾಡ್ತಿದೆ. ಇಬ್ಬರ ಫೋಟೋ ಒಂದು ಲೀಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಸುದ್ದಿ18 23 Jan 2025 11:11 pm

ಉಸಿರಾಟದ ಸಮಸ್ಯೆಯಿಂದ ಹಾಡುತ್ತ ಹಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದರಾ ಗಾಯಕಿ ಮೊನಾಲಿ ? ಸತ್ಯವೇನು ?

ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದನ್ನು ಮನಗಂಡೇ ನಮ್ಮಲ್ಲಿ ಅನೇಕ ಗಾಯಕರು ದೇಶದ ನಾನಾ ಭಾಗಗಳಲ್ಲಿ ಮಾತ್ರವಲ್ಲದೇ ಹೊರದೇಶದಲ್ಲಿ ಕೂಡ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ನೆರೆದ ಅಸಂಖ್ಯಾತ-

ಫಿಲ್ಮಿಬೀಟ್ 23 Jan 2025 11:00 pm

ಸೈಫ್ ಅಲಿ ಖಾನ್ ಮಾತ್ರವಲ್ಲ ರಾಜಮನೆತನದವರು! ಈ 7 ಬಾಲಿವುಡ್ ನಟ-ನಟಿಯರೂ ಕೂಡ ರಾಯಲ್ ಫ್ಯಾಮಿಲಿಯಿಂದ ಬಂದವರೇ

ನಟ ಸೈಫ್ ಅಲಿ ಖಾನ್ ಅವರು ಹರಿಯಾಣದ ಪಟೌಡಿ ರಾಜಮನೆತನದ ಕುಲಪತಿಯಾಗಿರವುದು ಎಲ್ಲರಿಗೂ ಗೊತ್ತಿದೆ. ಆದರೆ ಅವರ ಹೊರತು ಭಾರತೀಯ ಚಿತ್ರರಂಗದ ಹಲವು ತಾರೆಯರಿಗೆ ರಾಜಮನೆತನಗಳೊಂದಿಗೆ ಸಂಬಂಧವಿದೆ ಎನ್ನುವುದು ಗೊತ್ತಾ..? ಆದರ ಕುರಿತು ಇಲ್ಲಿದೆ ಮಾಹಿತಿ.

ಸುದ್ದಿ18 23 Jan 2025 10:49 pm

6 ವರ್ಷಗಳ ನಂತರ ಕಿರುತೆರೆಗೆ ಮರಳಿದ ನೀತಾ ಅಶೋಕ್; ನೆನಪಿದ್ದಾರಾ ಈ ನಟಿ?

ನೀತಾ ಅಶೋಕ್ ಎನ್ನುವುದಕ್ಕಿಂತ ಯಶೋದೆ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಸುಲಭವಾಗಿ ಪರಿಚಯ ಸಿಗಬಹುದು. ಹೌದು, ದಶಕಗಳ ಹಿಂದೆ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಶೋದೆ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಗೆದ್ದಿದ್ದ ನಟಿ ನೀತಾ ಅಶೋಕ್ ಇದೀಗ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿರೋ ಪ್ರಮುಖ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಆರು ವರ್ಷಗಳ ನಂತರ ಕಿರುತೆರೆ

ಫಿಲ್ಮಿಬೀಟ್ 23 Jan 2025 10:39 pm

ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ

Movies Releasing This Week: ಈ ವಾರ ಕನ್ನಡದಲ್ಲಿ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸ್ಕೈ ಫೋರ್ಸ್' ಸಿನಿಮಾ ಬಿಡುಗಡೆಯಾಗುತ್ತಿದ್ದು ಬಹಳ ನಿರೀಕ್ಷೆ ಮೂಡಿಸಿದೆ.

ಹಿಂದೂಸ್ತಾನ್ ಕಾಲ 23 Jan 2025 10:32 pm

ಕಿಚ್ಚನಿಗೆ ಧ್ರುವ ಸರ್ಜಾ ವಿಶ್​, ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದ್ರು ಸುದೀಪ್​!

ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ನಟ ಸುದೀಪ್​​ಗೆ ಅವರಿಗೆ ಧ್ರುವ ಶುಭಕೋರಿದ್ದಾರೆ. ಧ್ರುವ ವಿಶ್​ಗೆ ಕಿಚ್ಚ ಕೂಡ ಧನ್ಯವಾದ ಹೇಳಿದ್ದಾರೆ.

ಸುದ್ದಿ18 23 Jan 2025 10:11 pm

ಜೀ ಕನ್ನಡ ಕಾರ್ಯಕ್ರಮಗಳ ಹಿನ್ನೆಲೆ ಧ್ವನಿ ಇವ್ರದ್ದೆ; ಮೋಕ್ಷಿತಾ ಪರಿಚಯ ಮಾಡಿಸಿದ್ರು!

ಮನರಂಜನೆಯ ಚಾನೆಲ್ ಗಳಲ್ಲಿ ಧಾರಾವಾಹಿಯ ಪ್ರೋಮೋಗಳಿಗೆ ನೀಡುವ ವಾಯ್ಸ್ ಬಹಳ ಮುಖ್ಯವಾಗುತ್ತದೆ. ವಾಯ್ಸ್‌ನಿಂದಾನೇ ಧಾರಾವಾಹಿಯ ಬಗ್ಗೆ ಕುತೂಹಲವೂ ಜಾಸ್ತಿ ಆಗುತ್ತದೆ. ಆದರೆ ಅವರ್ಯಾರು ತೆರೆಯ ಮೇಲೆ ಕಾಣಿಸುವುದಿಲ್ಲ. ತೆರೆಯ ಹಿಂದೆಯೇ ಇದ್ದು ಜನರನ್ನು ಸೆಳೆಯುತ್ತಾರೆ. ಜೀ ಕನ್ನಡದಲ್ಲೂ ಪ್ರತಿಯೊಂದು ಧಾರಾವಾಹಿ, ರಿಯಾಲಿಟಿ ಶೋ, ಇವೆಂಟ್‌ಗಳ ಅಪ್ಡೇಟ್ ಕೊಡೋದಕ್ಕೆ ಒಂದು ವಾಯ್ಸ್ ಇದೆ. ಬಹಳ ವರ್ಷಗಳಿಂದ ಒಂದೇ ವಾಯ್ಸ್

ಫಿಲ್ಮಿಬೀಟ್ 23 Jan 2025 9:38 pm

'ಅನಾಮಧೇಯ ಅಶೋಕ್ ಕುಮಾರ್'; ಇದು ಕಾಂತಾರ ಕಿಶೋರ್ ಹೊಸ ಅವತಾರ್!

ಕಾಂತಾರ ಚಿತ್ರದ ಖ್ಯಾತಿಯ ನಟ ಕಿಶೋರ್ ಲುಕ್ ಚೇಂಜ್ ಆಗಿದೆ. ಪತ್ರಕರ್ತನ ಪಾತ್ರದಲ್ಲಿ ಇದೀಗ ಹೊಸ ರೀತಿಯಲ್ಲಿಯೇ ಮಿಂಚುತ್ತಿದ್ದಾರೆ. ಈ ಚಿತ್ರದ ವಿಶೇಷ ಮಾಹಿತಿ ಇಲ್ಲಿದೆ ಓದಿ.

ಸುದ್ದಿ18 23 Jan 2025 8:00 pm

ಫಾರೆಸ್ಟ್ ಅಲ್ಲಿ ರಂಗಾಯಣ ರಘು-ಹಳೆ ಕೇಸ್ ಹಿಂದೆ ಬಿದ್ದ ರಿಷಿ! ಈ ವಾರದ ಸಿನಿಮಾ ಅಪ್ಡೇಟ್​!

ಕನ್ನಡದಲ್ಲಿ ಈ ವಾರ ಮೂರು ಚಿತ್ರ ಬರ್ತಿವೆ. ಮೂರಕ್ಕೆ ಮೂರು ವಿಭಿನ್ನವಾಗಿಯೇ ಇವೆ. ರುದ್ರ ಗರುಡ ಪುರಾಣ, ಫಾರೆಸ್ಟ್, ರಾಯಲ್ ಚಿತ್ರಗಳೇ ಈಗೊಂದು ಭರವಸೆ ಮೂಡಿಸಿವೆ. ಈ ಚಿತ್ರಗಳ ವಿವರ ಇಲ್ಲಿದೆ ಓದಿ.

ಸುದ್ದಿ18 23 Jan 2025 7:59 pm

BBK 11: ಬಿಗ್‌ಬಾಸ್ ಮನೆಯಲ್ಲಿ ನಾಡಗೀತೆ ಹಾಡಿಲ್ಲವೇ ಗೌತಮಿ: ಯಮುನಾ ಆರೋಪಕ್ಕೆ ಗೌತಮಿ ತಿರುಗೇಟು!

ಬಿಗ್‌ಬಾಸ್ ಕನ್ನಡ 11 ಫಿನಾಲೆ ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಇನ್ನು ಎರಡು ದಿನಗಳಾದರೆ, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಆರಂಭ ಆಗುತ್ತೆ. ಈ ಮಧ್ಯೆ ಬಿಗ್‌ ಬಾಸ್ ಕನ್ನಡ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿಯುವಾಗಲೇ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಬಿಗ್ ಬಾಸ್ ಮನೆಯಿಂದ ಮೊದಲು ಹೊರಬಿದ್ದಿರುವ ಯಮುನಾ ನಟಿ ಗೌತಮಿ

ಫಿಲ್ಮಿಬೀಟ್ 23 Jan 2025 7:41 pm

ರಾಜ್ಯ ಚಲನಚಿತ್ರ ಪ್ರಶಸ್ತಿ ಇತಿಹಾಸ; ಅತಿ ಹೆಚ್ಚು ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು ಯಾರು?

ಕಳೆದ ಐದಾರು ವರ್ಷಗಳಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಆಗಿರಲಿಲ್ಲ. 2019ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ ಇದೀಗ ಹೊರಬಿದ್ದಿದೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆ ಆಗಿದೆ. ನಟ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಆದರೆ ಅವರು ಅದನ್ನು ಪಡೆಯಲು ನಿರಾಕರಿಸಿದ್ದಾರೆ. ಅಂದಹಾಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ದೊಡ್ಡ ಇತಿಹಾಸವಿದೆ. 1967-68ನೇ ವರ್ಷದಿಂದ

ಫಿಲ್ಮಿಬೀಟ್ 23 Jan 2025 7:39 pm

ಕಂಡ ಕಂಡವ್ರ ಬಗ್ಗೆ ನಾಲಿಗೆ ಹರಿಬಿಡ್ತಿದ್ದ ಬಿಗ್ ಬಾಸ್ ಜಗದೀಶ್‌ಗೆ ನಡು ಬೀದಿಯಲ್ಲೇ ಗೂಸಾ! ಕಾರಣ ಏನು?

ವಿವಾದಗಳಿಂದ ಸದ್ದು ಮಾಡ್ತಿರುವ ಲಾಯರ್​ ಜಗದೀಶ್​​ಗೆ ಕೆಲ ಯುವಕರು ನಡು ರಸ್ತೆಯಲ್ಲೇ ಗೂಸಾ ಕೊಟ್ಟಿದ್ದಾರೆ. ಕಾರಣ ಏನು? ತನ್ನ ಮೇಲಿನ ಹಲ್ಲೆ ಬಗ್ಗೆ ಲಾಯರ್ ಜಗದೀಶ್ ಹೇಳಿದ್ದೇನು?

ಸುದ್ದಿ18 23 Jan 2025 7:35 pm

ನಿರ್ದೇಶಕ​ ರಾಮ್​ ಗೋಪಾಲ್ ವರ್ಮಾ ಜೈಲು ಪಾಲು; 2018ರ ಪ್ರಕರಣದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈ ಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 2018ರಲ್ಲಿ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ.

ಹಿಂದೂಸ್ತಾನ್ ಕಾಲ 23 Jan 2025 7:01 pm

ಮದುವೆ ಮನೆಯಲ್ಲಿ ಸಪ್ತಮಿ ಗೌಡ! ಲಂಗ ದಾವಣಿಯಲ್ಲಿ ಮಿಂಚಿದ ಕಾಂತಾರ ಚೆಲುವೆ!

ಸ್ಯಾಂಡಲ್​ವುಡ್ ನಟಿ ಸಪ್ತಮಿ ಗೌಡ ಇದೀಗ ಕನ್ನಡದ ಜೊತೆ ಜೊತೆಗೆ ಪರ ಭಾಷೆ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಟ್ರೆಡಿಷನಲ್​ ಲುಕ್​​ನಲ್ಲಿ ಸಪ್ತಮಿ ಗೌಡ ಮಿಂಚುತ್ತಿದ್ದಾರೆ. ಕಾಂತಾರ ಚೆಲುವೆ ಚೆಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಸುದ್ದಿ18 23 Jan 2025 6:54 pm

ಬಿಗ್‌ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಹಲ್ಲೆ ವಿಡಿಯೋ ವೈರಲ್‌; ನಡೆದುದೇನು ಎಂಬ ಸ್ಪಷ್ಟೀಕರಣ ಕೊಟ್ಟ ವಕೀಲ

Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರ ಮೇಲಿನ ಹಲ್ಲೆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನಾಲ್ಕೈದು ಜನ ಲಾಯರ್ ಜಗದೀಶ್ ಅವರೊಂದಿಗೆ ವಾಗ್ವಾದ ಮಾಡುತ್ತ ಹಲ್ಲೆ ನಡೆಸಿದ ದೃಶ್ಯವಿದೆ. ಹಲ್ಲೆ ನಡೆಸಿದವರು ದರ್ಶನ್ ಫ್ಯಾನ್ಸ್ ಎಂಬ ವದಂತಿ ಇದೆ. ಹೀಗಾಗಿ, ನಡೆದುದೇನು ಎಂಬ ಸ್ಪಷ್ಟೀಕರಣವನ್ನು ವಕೀಲ ಜಗದೀಶ್ ನೀಡಿದ್ದಾರೆ.

ಹಿಂದೂಸ್ತಾನ್ ಕಾಲ 23 Jan 2025 6:51 pm

Kannada OTT Release: ಮ್ಯಾಕ್ಸ್‌, ಯುಐ, ಆರಾಮ್ ಅರವಿಂದ್ ಸ್ವಾಮಿ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಕನ್ನಡ ಒಟಿಟಿ ವೀಕ್ಷಕರಿಗೆ ಕಾತರ

Upcoming Kannada OTT Releases: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌, ಉಪೇಂದ್ರರ ಯುಐ, ಅನೀಶ್‌ ಮತ್ತು ಮಿಲನಾ ನಾಗರಾಜ್‌ ನಟನೆಯ ಆರಾಮಾ ಅರವಿಂದ ಸ್ವಾಮಿ ಸಿನಿಮಾಗಳನ್ನು ಮನೆಯಲ್ಲಿಯೇ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾಗಳು ಇದೇ ಜನವರಿ ಕೊನೆಗೆ ಬಿಡುಗಡೆಯಾಗಲಿದೆ ಎಂಬ ವದಂತಿಗಳಿವೆ.

ಹಿಂದೂಸ್ತಾನ್ ಕಾಲ 23 Jan 2025 6:49 pm

ಸೈಫ್ ಅಲಿ ಖಾನ್ ಪ್ರಾಣಕ್ಕೆ ಇರುವ ಬೆಲೆ ಕೇವಲ ಇಷ್ಟೇ , ಚಿಲ್ಲರೆ ಕಾಸಿನ ನವಾಬ..!

ಚಿತ್ರರಂಗದಲ್ಲಿರುವವರಲ್ಲಿ ಎಲ್ಲವೂ ಇರುತ್ತೆ. ಆದರೆ ಕೆಲವರ ಬಳಿ ಹೃದಯ ವೈಶಾಲ್ಯತೆ ಇರುವುದಿಲ್ಲ. ಉದಾಹರಣೆಗೆ ಸೈಫ್ ಅಲಿ ಖಾನ್ ಅವರನ್ನೇ ತೆಗೆದುಕೊಳ್ಳಿ. ಹೌದು. ಎಲ್ಲರಿಗೆ ಗೊತ್ತಿರುವಂತೆ ಕೆಲ ದಿನಗಳ ಹಿಂದೆ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಸೈಫ್ ಅಲಿ ಖಾನ್ ಅವರನ್ನು ಭಜನ್ ಸಿಂಗ್ ರಾಣಾ ಎಂಬ ಆಟೋ ಚಾಲಕ ಆಸ್ಪತ್ರೆಗೆ ಕರೆದೊಯ್ದರು. ನಿಜಾ, ಆ ಕ್ಷಣಕ್ಕೆ ತನ್ನ ಆಟೋದಲ್ಲಿ

ಫಿಲ್ಮಿಬೀಟ್ 23 Jan 2025 6:45 pm

ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಹಲ್ಲೆ

ಲಾಯರ್ ಜಗದೀಶ್ ಅವರ ಮೇಲೆ ಹಲ್ಲೆ ಮಾಡಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ನಾಲ್ಕೈದು ಜನ ವಾಗ್ವಾದ ನಡೆಸಿ ಜಗದೀಶ್ ಟೀ-ಶರ್ಟ್ ಹಿಡಿದು ನೂಕಾಟ ತಳ್ಳಾಟ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಜಗದೀಶ್ ಮೇಲೆ ಎರಡು ಏಟು ಹಾಕಿದ್ದಾರೆ. ಇತ್ತೀಚೆಗೆ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಲಾಯರ್ ಜಗದೀಶ್ ಮಾತನಾಡುತ್ತಿದ್ದರು. ಹಾಗಾಗಿ ದರ್ಶನ್ ಅಭಿಮಾನಿಗಳೇ ಹಲ್ಲೆ

ಫಿಲ್ಮಿಬೀಟ್ 23 Jan 2025 5:08 pm

Breaking:ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿ ಕಿಚ್ಚ ಸುದೀಪ್ ಪೋಸ್ಟ್; ಯಾಕೀ ನಿರ್ಧಾರ?

ಸ್ಯಾಂಡಲ್‌ವುಡ್‌ ಸೂಪರ್‌ಸ್ಟಾರ್ ಕಿಚ್ಚ ಸುದೀಪ್‌ಗೆ ಕರ್ನಾಟಕ ಸರ್ಕಾರ 2019ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನು ಘೋಷಿಸಿತ್ತು. 'ಪೈಲ್ವಾನ್' ಚಿತ್ರದಲ್ಲಿನ ನಟನೆಗಾಗಿ ರಾಜ್ಯ ಪ್ರಶಸ್ತಿಯ ತೀರ್ಪುಗಾರರು ಸುದೀಪ್‌ಗೆ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. 'ಪೈಲ್ವಾನ್' ಸಿನಿಮಾದ ನಟನೆಗಾಗಿ ಸುದೀಪ್‌ ಎರಡನೇ

ಫಿಲ್ಮಿಬೀಟ್ 23 Jan 2025 5:02 pm

ಬೆಸ್ಟ್ ಆ್ಯಕ್ಟರ್ ರಾಜ್ಯ ಪ್ರಶಸ್ತಿ ಬೇಡ ಎಂದ ಸುದೀಪ್! ಕಿಚ್ಚನ ಈ ನಿರ್ಧಾರಕ್ಕೆ ಕಾರಣವೇನು?

ರಾಜ್ಯ ಪ್ರಶಸ್ತಿಯನ್ನು ಸುದೀಪ್​ ತಿರಸ್ಕರಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್ ಮಾಡುವ ಮೂಲಕ ನಾನು ಪ್ರಶಸ್ತಿ ಸ್ವೀಕರಿಸೋದನ್ನ ನಿಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸುದ್ದಿ18 23 Jan 2025 4:46 pm

ಲೈವ್ ಶೋ ವೇದಿಕೆ ಮೇಲೆ ಹಾಡ್ತಿದ್ದ ಗಾಯಕಿ ಆಸ್ಪತ್ರೆಗೆ ದಾಖಲು! ಮೊನಾಲಿ ಠಾಕೂರ್‌ಗೆ ಆಗಿದ್ದಾದ್ರೂ ಏನು?

ಬಾಲಿವುಡ್ ಗಾಯಕಿ ಮೊನಾಲಿ ಠಾಕೂರ್ ಅವರಿಗೆ ಲೈವ್ ಶೋ ವೇಳೆಯೇ ಉಸಿರಾಟದ ತೊಂದರೆ ಉಂಟಾಗಿದೆ. ನಟಿಯ ಆರೋಗ್ಯ ಹದಗೆಟ್ಟಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಗಾಯಕಿ ಮೊನಾಲಿ ಠಾಕೂರ್ ಅವರಿಗೆ ಏನಾಯ್ತು?

ಸುದ್ದಿ18 23 Jan 2025 4:19 pm

ದರ್ಶನ್ ನಟನೆಯ 'ಕುರುಕ್ಷೇತ್ರ' ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಿಗಲೇ ಇಲ್ಲ, ಅಭಿಮಾನಿಗಳಿಗೆ ನಿರಾಸೆ

ಪ್ರತಿ ಬಾರಿ ಯಾವುದೇ ಪ್ರಶಸ್ತಿ ಘೋಷಣೆ ಆದಾಗ ಕೆಲವರಿಗೆ ನಿರಾಸೆ ಆಗುತ್ತಿದೆ. ಕೆಲವೊಮ್ಮೆ ಬಹಿರಂಗವಾಗಿಯೇ ಬೇಸರ ಹಾಕುವುದನ್ನು ನೋಡಿದ್ದೇವೆ. ಚಿತ್ರರಂಗದಲ್ಲಿ ಕೂಡ ಇದು ಆಗಾಗ್ಗೆ ನಡೆಯುತ್ತಿರುತ್ತದೆ. ಸದ್ಯ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ. ಆ ವರ್ಷ ತೆರೆಗೆ ಬಂದ 172ಕ್ಕೂ ಅಧಿಕ ಸಿನಿಮಾಗಳನ್ನು ವೀಕ್ಷಿಸಿ ತೀರ್ಪುಗಾರರು 18ಕ್ಕೂ ಅಧಿಕ ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ

ಫಿಲ್ಮಿಬೀಟ್ 23 Jan 2025 4:05 pm

ಚೆಕ್ ಬೌನ್ಸ್ ಪ್ರಕರಣ : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗೆ 3 ತಿಂಗಳು ಜೈಲು ಶಿಕ್ಷೆ

ರಾಮ್ ಗೋಪಾಲ್ ವರ್ಮಾ (Photo:X/@filmfare) ಮುಂಬೈ: ಚೆಕ್ ಬೌನ್ಸ್ ಪ್ರಕರಣದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ಜಾಮೀನು ರಹಿತ ವಾರಂಟ್ ಅನ್ನು ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ 7 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮುಂಬೈ ನ್ಯಾಯಾಲಯವು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ( Negotiable Instruments Act) ಸೆಕ್ಷನ್ 138ರ ಪ್ರಕಾರ, ರಾಮ್ ಗೋಪಾಲ್ ವರ್ಮಾ ತಪ್ಪಿತಸ್ಥರೆಂದು ಕಂಡುಬಂದಿದೆ. ದೂರುದಾರರಿಗೆ ರಾಮ್ ಗೋಪಾಲ್ ವರ್ಮಾ 3.75 ಲಕ್ಷ ರೂ. ಪರಿಹಾರ ನೀಡಬೇಕು. ಮೂರು ತಿಂಗಳೊಳಗೆ ಮೊತ್ತವನ್ನು ಪಾವತಿಸಲು ವಿಫಲವಾದರೆ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ. RGV ಸಂಸ್ಥೆಯ ವಿರುದ್ಧ ʼಶ್ರೀʼ ಎಂಬ ಕಂಪನಿಯು 2018ರಲ್ಲಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿತ್ತು.

ವಾರ್ತಾ ಭಾರತಿ 23 Jan 2025 3:52 pm

Exclusive: ಲೈಂಗಿಕ ಕಿರುಕುಳ ಆರೋಪ ಪ್ರಕರಣ; ನಟ ಚರಿತ್ ಬಾಳಪ್ಪ ಆರೋಪಗಳಿಗೆ ಸಂತ್ರಸ್ತ ಯುವತಿ ತಿರುಗೇಟು

ಕಿರುತೆರೆ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿದ್ದರು. ಇದೀಗ ಜಾಮೀನು ಪಡೆದು ಹೊರಬಂದಿದ್ದಾರೆ. ಕನ್ನಡದ 'ಮುದ್ದುಲಕ್ಷ್ಮಿ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಚರಿತ್ ನಟಿಸಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ತನ್ನೊಟ್ಟಿಗೆ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಗೆ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು. ಯುವತಿ ನೀಡಿದ ದೂರಿನ ಅನ್ವಯ ಆರ್‌ಆರ್‌ ನಗರ ಪೊಲೀಸರು ಚರಿತ್ ಬಾಳಪ್ಪನನ್ನು ವಶಕ್ಕೆ ಪಡೆದಿದ್ದರು.

ಫಿಲ್ಮಿಬೀಟ್ 23 Jan 2025 3:40 pm

₹10 ಕೋಟಿಯ ರೋಲ್ಸ್ ರಾಯ್ಸ್ ಓನರ್ ರಚಿತಾ ರಾಮ್ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು: ಲಾಯರ್ ಜಗದೀಶ್

ಕಳೆದ ಕೆಲವು ದಿನಗಳಿಂದ ರಚಿತಾ ರಾಮ್ ಹಾಗೂ ಬಿಗ್‌ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಈ ಹಿಂದೆ ಲಾಯರ್ ಜಗದೀಶ್ ನಟಿ ರಚಿತಾ ರಾಮ್ ಅವರ ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದರು. ರಚಿತಾ ರಾಮ್ ಸಂಭಾವನೆ ಎಷ್ಟು? ರೋಲ್ಸ್ ರಾಯ್ಸ್ ಕಾರು ಖರೀದಿ

ಫಿಲ್ಮಿಬೀಟ್ 23 Jan 2025 3:40 pm