Trisha: ತ್ರಿಶಾ ವಿರುದ್ಧ ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ! ವಿಷ್ಣುವರ್ಧನ್ ಜೊತೆ ನಟಿಸಿದ ಖ್ಯಾತ ನಟಿ ಏನಂದ್ರು?
TVK-Trisha: ನಟಿ ತ್ರಿಶಾ ಬಗ್ಗೆ ಬಿಜೆಪಿ ನಾಯಕ ವಿವಾದಾತ್ಮಕವಾಗಿ ಮಾತನಾಡಿದ ಬಗ್ಗೆ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ ಖ್ಯಾತ ನಟಿ ಈಗ ಪ್ರತಿಕ್ರಿಯಿಸಿದ್ದಾರೆ.
ಖ್ಯಾತ ನಟಿ ಪ್ರತ್ಯೂಷಾ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ 24 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಪ್ರಕರಣದ ಆರೋಪಿ ಸಿದ್ದಾರ್ಥ್ ರೆಡ್ಡಿ 4 ವಾರಗಳಲ್ಲಿ ಪೊಲೀಸರಿಗೆ ಶರಣಾಗುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಸಿದ್ಧಾರ್ಥ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ(ಫೆಬ್ರವರಿ 12) ವಜಾಗೊಳಿಸಿದೆ. ಪ್ರಕರಣ ಸಂಬಂಧ ಈ ಹಿಂದೆ ಹೈಕೋರ್ಟ್ ಆರೋಪಿಗೆ
Bollywood Stories: ಪಬ್ಲಿಸಿಟಿ ಇಲ್ಲ, ಗಾಡ್ಫಾದರ್ ಇಲ್ಲ, ಜಾನ್ ಅಬ್ರಹಾಂ ಭಾವುಕ
John Abraham: ಜಾನ್ ಅಬ್ರಹಾಂ ಇಂಡಸ್ಟ್ರಿಯಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದು, ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಆದರೆ ಚಿತ್ರರಂಗದ ಹೊರಗಿನವರಾಗಿ ಅವರು ನಡೆದು ಬಂದ ಹಾದಿ ಬಗ್ಗೆ ಭಾವುಕರಾಗಿದ್ದಾರೆ.
Rohit Shetty: ಅಜ್ಞಾತ ಹಲ್ಲೆಗಾರರು ರೋಹಿತ್ ಶೆಟ್ಟಿ ಮನೆ ಮುಂದೆ 4-5 ರೌಂಡ್ ಫೈರಿಂಗ್ ಮಾಡಿದ್ದಾರೆ. ಇದೆಲ್ಲವೂ ಕಂಬಿ ಹಿಂದೆ ನಡೆದಿದ್ದ ಪ್ಲಾನಿಂಗ್ ಆಗಿತ್ತಾ?
Killer Venkatesh | ಹೇಗಿದ್ದ ನಟ ಇಂದಿನ ಪರಿಸ್ಥಿತಿ ಹೇಗಾಗಿದೆ ನೋಡಿ
Killer Venkatesh | ಹೇಗಿದ್ದ ನಟ ಇಂದಿನ ಪರಿಸ್ಥಿತಿ ಹೇಗಾಗಿದೆ ನೋಡಿ
Rashmika Mandanna | ಲಗ್ನಪತ್ರಿಕೆ ವೈರಲ್ ಆದ ಬಳಿಕ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ | N18S
Rashmika Mandanna | ಲಗ್ನಪತ್ರಿಕೆ ವೈರಲ್ ಆದ ಬಳಿಕ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ | N18S
Dhurandhar 2: ಧುರಂಧರ್ ಪ್ರೊಡಕ್ಷನ್ ಕಂಪೆನಿ ಬ್ಲ್ಯಾಕ್ ಲಿಸ್ಟ್ ಸೇರುತ್ತಾ? ಬಿಎಂಸಿ ಕಠಿಣ ಕ್ರಮ?
Dhurandhar 2: ಧುರಂಧರ್: ದಿ ರಿವೆಂಜ್ ಬಿಡುಗಡೆಗೂ ಮುನ್ನ ಚಿತ್ರಕ್ಕೆ ಸಮಸ್ಯೆಗಳು ಕಡಿಮೆಯಾಗುತ್ತಿಲ್ಲ. ಶೂಟಿಂಗ್ ಬಗ್ಗೆ ದೊಡ್ಡ ವಿವಾದ ಉಂಟಾಗಿದೆ. ಬ್ಲ್ಯಾಕ್ ಲಿಸ್ಟ್ ಸೇರುತ್ತಾ ಪ್ರೊಡಕ್ಷನ್ ಹೌಸ್?
ಶಿವಕಾರ್ತಿಕೇಯನ್ ಜೊತೆ ಹೊಂಬಾಳೆ ಸಿನಿಮಾ ಸುಳಿವು ಸಿಕ್ತು; ನಿರ್ದೇಶಕ ಯಾರು ಗೊತ್ತಾ?
'ಕಾಂತಾರ- 1' ಬಳಿಕ ಹೊಂಬಾಳೆ ಫಿಲ್ಮ್ಸ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. 'ರಿಚರ್ಡ್ ಆಂಟನಿ', 'ಸಲಾರ್- 2' ಹಾಗೂ 'ಕೆಜಿಎಫ್- 3' ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಯಾವುದೇ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ. ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್ ಅಂತ ಹೊಂಬಾಳೆ ಸಂಸ್ಥೆ ಸದಾ ಬ್ಯುಸಿಯಾಗಿ ಇರ್ತಿತ್ತು. ಆದರೆ ಈಗ ಸೈಲೆಂಟ್ ಆಗಿದೆ. ಹೃತಿಕ್ ರೋಷನ್ ಜೊತೆಗೂ
ಚಿರಂಜೀವಿ ಸಣ್ಣ ಶೋಲ್ಡರ್ ಕಿಹೋಲ್ ಶರ್ಜರಿ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಆರೋಗ್ಯದ ಅಪ್ಡೇಟ್ ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಮಗಳು ಗೌರಿ ಹಾಗೂ 2ನೇ ಪತ್ನಿ ಬಾಂಧವ್ಯದ ಬಗ್ಗೆ ನಿರ್ದೇಶಕ ಎಸ್. ಮಹೇಂದರ್ ಮಾತು
ಸದಭಿರುಚಿ ಸಿನಿಮಾಗಳ ಸರದಾರ ಎಸ್. ಮಹೇಂದರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಶ್ರೀ ಗುರು ರಾಯರು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೆಂಬರಗ' ಎಂಬ ಸಿನಿಮಾ ಘೋಷಣೆ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಎಸ್. ಮಹೇಂದರ್ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಒಂದ್ಕಾಲದಲ್ಲಿ 'ಶೃಂಗಾರ ಕಾವ್ಯಾ', 'ಕರ್ಪೂರದ ಗೊಂಬೆ', 'ಕೌರವ', 'ಸ್ನೇಹಲೋಕ',
South Actress: ತಂದೆ, ಮಗನ ಜೊತೆ ನಟಿಸಿದ ಈ ನಟಿ ಬಾಲಿವುಡ್ ಚೆಲುವೆ ರೇಖಾರ ಮಲತಾಯಿಯಾಗಿಯೂ ನಟಿಸಿದ್ರು
South Actress: ತಂದೆ ನಾಗಾರ್ಜುನ, ಮಗ ನಾಗ ಚೈತನ್ಯ ಜೊತೆ ನಟಿಸಿದ ಈ ನಟಿ ರೇಖಾ ಅವರ ಮಲತಾಯಿಯಾಗಿಯೂ ನಟಿಸಿದ್ರು. ಯಾರದು?
Actress: 4ನೇ ವಯಸ್ಸಿನ್ಲಲೇ ಮಣಿರತ್ನಂ ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಪಡೆದ ನಟಿ ಈಗೆಲ್ಲಿದ್ದಾರೆ?
Baby Shyamili: ಅಂಜಲಿ ಚಿತ್ರದಿಂದ ಖ್ಯಾತಿ ಪಡೆದ ಬಾಲನಟಿ, ರಾಷ್ಟ್ರೀಯ ಪ್ರಶಸ್ತಿ ವಿಜೇತೆ. ಆದರೆ ಈಗ ಅವರು ಸಿನಿಮಾದಲ್ಲಿಲ್ಲ. ಏನು ಮಾಡ್ತಿದ್ದಾರೆ?
Darshan Wife Vijayalakshmi & Son Visit Jail | ದರ್ಶನ್ಗೆ ಬರ್ತ್ಡೇ ವಿಶ್ ಮಾಡಲು ಪತ್ನಿ & ಮಗ ಎಂಟ್ರಿ | N18V
Darshan Wife Vijayalakshmi & Son Visit Jail | ದರ್ಶನ್ ನೋಡಿ ಮಾತಾಡಿಸ್ಕೊಂಡು ಹೊರಟ ಪತ್ನಿ & ಮಗ | N18V
Darshan Wife Vijayalakshmi & Son Visit Jail | ದರ್ಶನ್ ನೋಡಿ ಮಾತಾಡಿಸ್ಕೊಂಡು ಹೊರಟ ಪತ್ನಿ & ಮಗ | N18V
Actress: ರಾಜ್ಪಾಲ್ ಯಾದವ್ ನಂತರ ಜೈಲು ಸೇರ್ತಾರಾ ಖ್ಯಾತ ನಟಿ? ಗದ್ದರ್ ಚೆಲುವೆಗೆ ಜಾಮೀನುರಹಿತ ವಾರೆಂಟ್?
Actress: ರಾಜ್ಪಾಲ್ ಯಾದವ್ ನಂತರ ಈ ಖ್ಯಾತ ನಟಿ ಜೈಲು ಸೇರುತ್ತಾರಾ? ಗದ್ದರ್ ಬ್ಯೂಟಿಗೆ ಜಾಮೀನುರಹಿತ ವಾರೆಂಟ್?
Dhurandhar: ಧುರಂಧರ್ ಸಿನಿಮಾ ನೋಡಿ ಯಾಮಿ ಗೌತಮ್ ಬಳಿ ಕ್ಷಮೆ ಕೇಳಿದ್ಯಾಕೆ ಕೆಜಿಎಫ್ ನಟಿ?
ಧುರಂಧರ್ ಸಿನಿಮಾವನ್ನು ನೋಡಿ ಕೆಜಿಎಫ್ ನಟಿ ನಿರ್ದೇಶಕ ಆದಿತ್ಯ ಧಾರ್ ಪತ್ನಿ, ನಟಿ ಯಾಮಿ ಗೌತಮ್ ಬಳಿ ಕ್ಷಮೆ ಯಾಚಿಸಿದ್ದು ಯಾಕೆ? ಕಾರಣ ಏನು?
Kannada Actress: ಕನ್ನಡದ ಖ್ಯಾತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ; ಸಾವಿಗೆ ಕಾರಣ ಏನು?
ನಟಿ ರಶ್ಮಿ ಲೀಲಾ ಅವರ ಸಾವಿನ ಸುದ್ದಿಯನ್ನ ಅವರ ಪತಿ ಸಾರಕ್ಕಿ ಮಂಜು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾನ್ವಿ ಸುದೀಪ್ ಕಂಠಕ್ಕೆ ಮನ ಸೋತ ಸಲ್ಮಾನ್ ಖಾನ್ ; ಮಸ್ತ್ ಮಲೈಕಾ ಹವಾ-ಕಿಚ್ಚನ ಮಗಳ ಬಗ್ಗೆ ಸಲ್ಲು ಹೇಳಿದ್ದೇನು ?
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ
Raj B Shetty Movie: ರಾಜ್ ಬಿ ಶೆಟ್ರ ಸಿನಿಮಾ ಒಟಿಟಿಗೆ ಬರೋದ್ಯಾವಾಗ? ಇಲ್ಲಿದೆ ಅಪ್ಡೇಟ್
ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಚಿತ್ರದ ಓಟಿಟಿ ಸುದ್ದಿ ಹರಿದಾಡುತ್ತಿದೆ. ಈ ಚಿತ್ರ ಓಟಿಟಿಗೆ ಯಾವಾಗ ಬರ್ತದೆ ಅನ್ನುವ ಪ್ರಶ್ನೆನೂ ಇದೆ. ಅದರ ವಿವರ ಇಲ್ಲಿದೆ ಓದಿ.
Dhanveerah Movie: ದರ್ಶನ್ ಜನ್ಮ ದಿನದಂದೇ ಧನ್ವೀರ್ ಚಿತ್ರದ ಟೀಸರ್ ರಿಲೀಸ್! ಆರಂಭದಲ್ಲಿಯೇ ದಾಸನ ಗುಣಗಾನ
ಹಯಗ್ರೀವ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಆರಂಭದಲ್ಲಿ ದರ್ಶನ್ ಬಗ್ಗೆ ಧನ್ವೀರ್ ಮಾತುಗಳಿವೆ. ಆ ಮಾತುಗಳು ಅಷ್ಟೆ ಹೆಮ್ಮೆಯಿಂದಲೇ ಕೂಡಿವೆ. ಕಬ್ಬಿಣದ ಬಾಗಿಲುಗಳು ನಿಮ್ಮನ್ನ ದೂರ ಮಾಡಿರಬಹುದು. ಆದರೆ, ಈ ಜನರ ಹೃದಯಗಳಲ್ಲಿ ನೀವು ಇನ್ನೂ ನಮ್ಮ ಹೆಮ್ಮೆಯಾಗಿಯೇ ಉಳಿದಿದ್ದೀರಿ ಅಂತಲೂ ಹೇಳಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
5ನೇ ಮದುವೆ, ಅಶ್ಲೀಲ ಮಾತು, ಮಾನಸಿಕ ಕಿರುಕುಳ ; ಕಣ್ಣೀರು ಹಾಕುತ್ತಾ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡ ನಟಿ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸಾಮಾಜಿಕ ಜಾಲತಾಣ ಎಲ್ಲರನ್ನು ಆವರಿಸಿಕೊಂಡಿದೆ. ಇನ್ನೂ.. ಕಳೆದ ಎರಡು ವರ್ಷಗಳಿಂದ ಎಲ್ಲೆಡೆ ಯೂಟ್ಯೂಬ್ ಹಾವಳಿ ಇಡುತ್ತಿದೆ. ಅಬ್ಬರಿಸುತ್ತಿದೆ. ಹಲವರು ಈ ಯೂಟ್ಯೂಬ್ ಮೂಲಕ ಗೆದ್ದಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ. ಶ್ರಮ ಹಾಕಿದರೆ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ಕೂಡ ಸಾಬೀತು ಮಾಡಿದ್ದಾರೆ. ಆದರೆ ಇನ್ನೂ ಕೆಲವರು ಈ ಯೂಟ್ಯೂಬ್ನ್ನೇ ಬ್ಲಾಕ್ಮೇಲ್ ಮಾಡಲು
Toxic Trailer: ಟ್ರೈಲರ್ಗೂ ಮುನ್ನ ಮತ್ತೊಂದು ಟೀಸರ್.. 'ಧುರಂಧರ್ 2'ಗೆ 'ಟಾಕ್ಸಿಕ್' ಮಾಸ್ಟರ್ ಸ್ಟ್ರೋಕ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಕ್ರೇಜ್ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಜೋರಾಗಿದೆ. ಒಂದೇ ಒಂದು ಟೀಸರ್ ಇನ್ನೂ ಚರ್ಚೆಯನ್ನು ಹುಟ್ಟಾಕಿದೆ. 'ಕೆಜಿಎಫ್ ಚಾಪ್ಟರ್ 2' ಬಳಿಕ 'ಟಾಕ್ಸಿಕ್' ಹೇಗಿರುತ್ತೋ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ 'ಧುರಂಧರ್ 2' ಟೀಮ್ನವರು ಯಶ್ ಅಭಿಮಾನಿಗಳಿಗೆ ಟೆನ್ಷನ್ ಕೊಟ್ಟಿದ್ದಾರೆ. ಹೀಗಾಗಿ ಬಿಡುಗಡೆಗೂ ಮುನ್ನ ಏನೆಲ್ಲ ನೋಡುವುದಕ್ಕೆ ಸಿಗುತ್ತೆ
ಟಾಕ್ಸಿಕ್ ಮತ್ತು ಧುರಂಧರ್-2 ಚಿತ್ರದ ಬಾಕ್ಸ್ ಆಫೀಸ್ ಬಿಗ್ ಫೈಟ್ ಫಿಕ್ಸ್ ಆಗಿದೆ. ಈ ಎರಡೂ ಸಿನಿಮಾಗಳು ಮಾರ್ಚ್-19 ರಂದು ರಿಲೀಸ್ ಆಗುತ್ತಿವೆ. ಈ ಎರಡೂ ಸಿನಿಮಾಗಳ ಈಗೀನ ಒಂದಷ್ಟು ಸದ್ದಾಗ್ತಿರೋ ಸುದ್ದಿಯ ವಿವರ ಇಲ್ಲಿದೆ ಓದಿ.
Raj B Shetty: ಕಾಲಿವುಡ್ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ; ಮೊದಲ ಚಿತ್ರದ ಹೆಸರೇನು ಗೊತ್ತಾ?
ರಾಜ್ ಬಿ ಶೆಟ್ರು ತಮಿಳು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಮೊದಲ ಚಿತ್ರದ ಟೈಟಲ್ ಕೂಡ ಮಜವಾಗಿದೆ. ರೋಲ್ ಕೂಡ ಖಡಕ್ ಆಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Ilaiyaraaja: ಕಾಪಿರೈಟ್ ಕದನದಲ್ಲಿ ಇಳಯರಾಜಾಗೆ ಹಿನ್ನಡೆ! ಆ 134 ಹಿಟ್ ಹಾಡುಗಳ ಹಕ್ಕು ಇನ್ಮುಂದೆ ಇವರಿಗಿಲ್ಲ!
Ilaiyaraaja: ಸರಿಗಮ ಸಂಸ್ಥೆಯ ವಶದಲ್ಲಿರುವ 134 ಚಿತ್ರಗಳ ಹಾಡುಗಳನ್ನು ಬಳಸುವುದರಿಂದ, ಹಕ್ಕು ಪಡೆಯುವುದರಿಂದ ಅಥವಾ ಪರವಾನಗಿ ಪಡೆಯುವುದರಿಂದ ಇಳಯರಾಜಾ ಅವರಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
Puneeth Rajkumar: ಪುನೀತ್ ರಾಜ್ಕುಮಾರ್ ಹಳೇ ಸಿನಿಮಾದ ಹೊಸ ಮಾಹಿತಿ ಕೊಟ್ಟ ಅಶ್ವಿನಿ ಪುನೀತ್ ರಾಜ್ಕುಮಾರ್!
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಆಕಾಶ್ ಚಿತ್ರ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಪುನೀತ್ 51 ನೇ ಜನ್ಮ ದಿನದ ಐದು ದಿನ ಮುಂಚೇನೆ ಈ ಸಿನಿಮಾ ಬರ್ತಿದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
Jogi Prem: ನಿಮ್ಮ ಜೊತೆ ಸದಾ ನಾವಿದ್ದೇವೆ; ದರ್ಶನ್ ಬರ್ತ್ಡೇ ದಿನ ಸ್ಪೆಷಲ್ ಫೋಟೋ ಶೇರ್ ಮಾಡಿದ ಜೋಗಿ ಪ್ರೇಮ್!
Darshan Birthday: ದಾಸ ದರ್ಶನ್ ಜನ್ಮ ದಿನಕ್ಕೆ ಜೋಗಿ ಪ್ರೇಮ್ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ಈ ಕಾಲ ತಾತ್ಕಾಲಿವಾಗಿಯೇ ಇರುತ್ತದೆ. ನಿನಗಾಗಿಯೇ ಒಳ್ಳೆ ದಿನಗಳು ಕಾಯುತ್ತಿವೆ. ನಾನು ನಿನ್ನ ಜೊತೆಗೆ ಇರುತ್ತೇನೆ ಅಂತಲೇ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Siva Karthikeyan: ಕಮಲ್-ಶಿವ ಜೋಡಿಯ ಮತ್ತೊಂದು ಕಮಾಲ್! ಹೊಸ ಚಿತ್ರದ ಟೈಟಲ್ ಅನೌನ್ಸ್, ಕುತೂಹಲಕ್ಕೆ ಬಿತ್ತು ಬ್ರೇಕ್!
Siva Karthikeyan: ಕಮಲ್ ಹಾಸನ್, ಶಿವಕಾರ್ತಿಕೇಯನ್ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಅದೆಷ್ಟೋ ದಿನಗಳ ಹಿಂದೆಯೇ ಕೇಳಿಬಂದಿತ್ತು. ಆದ್ರೆ ಅಧಿಕೃತವಾಗಿ ಆ ಸಿನಿಮಾಗೆ ಯಾವುದೇ ಹೆಸರಿಟ್ಟಿರಲಿಲ್ಲ. ಇದೀಗ ಕಮಲ್ ಹಾಸನ್ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ.
Border 2 Box Office Day 25 ; ಸನ್ನಿ ಡಿಯೋಲ್ ಅಬ್ಬರ ; ಶಾರುಖ್ ಖಾನ್-ಸಲ್ಮಾನ್ ಖಾನ್ ದಾಖಲೆ ಉಡೀಸ್
ಹೊಸಬರ ಅಬ್ಬರದ ಮುಂದೆ ಚಿತ್ರರಂಗದ ಹಳೆಯ ಹುಲಿಗಳು ಮಂಕಾಗಿವೆ ಎನ್ನುವ ಮಾತು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಮೆಗಾ ಸ್ಟಾರ್ ಚಿರಂಜೀವಿ ಅವರಿಂದ ಹಿಡಿದು ಅಕ್ಷಯ್ ಕುಮಾರ್ ವರೆಗೆ.. ಸಲ್ಮಾನ್ ಖಾನ್ ಅವರಿಂದ ಹಿಡಿದು ನಾಗಾರ್ಜುನವರೆಗೆ... ಹಲವರ ಚಿತ್ರಗಳು ಒಂದಾದ ಮೇಲೊಂದರಂತೆ ಮಕಾಡೆ ಮಲಗುತ್ತಿದ್ದವು. ಆದರೆ ಈ ವರ್ಷ ಹಳೆಯ ಹುಲಿಗಳು
Vijay: ದಳಪತಿ ಫ್ಯಾನ್ಸ್ಗೆ ಗುಡ್ ನ್ಯೂಸ್! ವಿಜಯ್ ಮತ್ತೊಂದು ಚಿತ್ರ ರೀ ರಿಲೀಸ್
Vijay: ದಳಪತಿ ವಿಜಯ್ ಕೊನೆಯ ಸಿನಿಮಾ ಜನ ನಾಯಗನ್ ರಿಲೀಸ್ ಗಾಗಿ ಅದೆಷ್ಟೋ ಅಭಿಮಾನಿಗಳು ಕಾಯುತಿದ್ದರು. ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ಜನವರಿ 9ರಂದು ವಿಜಯ್ ನಟನೆಯ ಜನ ನಾಯಗನ್ ತೆರೆಗೆ ಬರಬೇಕಿತ್ತು.ಆದ್ರೆ ಸೆನ್ಸಾರ್ ಸಮಸ್ಯೆಗೆ ಸಿಲುಕಿದ ಈ ಸಿನಿಮಾ ರಿಲೀಸ್ ಗೆ ಇನ್ನೂ ದಿನ ಕೂಡಿ ಬರಲೇ ಇಲ್ಲ. ಇದರಿಂದ ವಿಜಯ್ ಅಭಿಮಾನಿಗಳಿಗೆ ತುಂಬಾ ನೋವಾಗಿತ್ತು. ಆದ್ರೆ ಇದೀಗ ದಳಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ.
Darshan Fan: ದರ್ಶನ್ ಫ್ಯಾನ್ಗೆ ಕಪಾಳ ಮೋಕ್ಷ;ಪೊಲೀಸರ ಮೇಲೆ ದೂರು ಕೊಡ್ತಾರಾ ಅಭಿಮಾನಿ?
ಇಂದು (ಫೆಬ್ರವರಿ 16) ದರ್ಶನ್ ಅವರ 49ನೇ ಹುಟ್ಟಹಬ್ಬ. ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಬರ್ತ್ಡೇಯನ್ನು ಆಚರಿಸಿಕೊಳ್ಳುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಆಚರಿಸಿಕೊಳ್ಳಬೇಕಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಜಾಮೀನು ರದ್ದಾದ ಬಳಿಕ ಮತ್ತೆ ಜೈಲು ಸೇರುವಂತಾಗಿತ್ತು. ಬರ್ತ್ಡೇ ಒಳಗೆ ಅವರು ಬಿಡುಗಡೆಯಾಗಬಹುದೆಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ, ಅವರ ಆಸೆ ಈಡೇರಲಿಲ್ಲ. ಚಾಲೆಂಜಿಂಗ್
ನಾನು ಇನ್ನೂ ಈ ದೇಶದಲ್ಲಿರಬೇಕು ; ನರೇಂದ್ರ ಮೋದಿ ನನ್ನ ಇಷ್ಟದ ರಾಜಕಾರಣಿ - ತಾಪ್ಸಿ ಪನ್ನು
ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂರುವ ತಾರೆಯರೇ ಹೆಚ್ಚು. ಆದರೆ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ದ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಛಾತಿಯನ್ನು ಹೊಂದಿರುವವರು ತಾಪ್ಸಿ ಪನ್ನು. ಹೌದು, ತ್ಯಾಪ್ಸಿ ಪನ್ನು ಗೊತ್ತಲ್ಲವಾ..? ಒಂದ್ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚೆಚ್ಚು ಓಡಾಡುತ್ತಿದ್ದ ಈ
Trisha Krishnan: ತ್ರಿಷಾ ಬಗ್ಗೆ ವಿವಾದಾತ್ಮಕ ಹೇಳಿಕೆ ಬಳಿಕ ಕ್ಷಮೆ ಕೇಳಿದ ಬಿಜೆಪಿ ನಾಯಕ!
Trisha Krishnan: ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ನೀಡಿದ ಹೇಳಿಕೆ ಬಹು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನಟಿ ತ್ರಿಷಾ ಹೆಸರು ಅನಾವಶ್ಯಕವಾಗಿ ಎಳೆದು ಹೇಳಿಕೆ ನೀಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ವಿವಾದಾತ್ಮಕ ಹೇಳಿಕೆ ಬಳಿಕ ಬಿಜೆಪಿ ನಾಯಕ ನಾಗೇಂದ್ರನ್ ಕ್ಷಮೆ ಕೇಳಿದ್ದಾರೆ.
Darshan: ಜೈಲಿನಲ್ಲೇ ದರ್ಶನ್ ಬರ್ತ್ ಡೇ! ವಿಶ್ ಮಾಡಲು ಬಂದ ವಿಜಯಲಕ್ಷ್ಮಿ
Darshan: ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಜೈಲಿನಲ್ಲಿ ಆಚರಿಸಬೇಕಾಯಿತು. ವಿಜಯಲಕ್ಷ್ಮಿ, ವಿನೀಶ್, ದಿನಕರ್ ತೂಗುದೀಪ, ಧನ್ವೀರ್ ಮತ್ತು ಹರಿಕೃಷ್ಣ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದರು.
Rachita Ram: ನಟಿ ರಚಿತಾ ರಾಮ್ ಕಾರು ಚಾಲಕನಿಂದ ದರ್ಪ! ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ
Rachita Ram: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಮೇಲೆ ನಟಿ ರಚಿತಾ ರಾಮ್ ಕಾರು ಚಾಲಕ ಹಲ್ಲೆ ನಡೆಸಿರುವ ಘಟನೆ ವಿಜಯನಗರದ ಹಂಪಿಯಲ್ಲಿ ನಡೆದಿದೆ.
Kannada Actress: ತೆರೆ ಮೇಲಿನ ಜೀವನ ತುಂಬಾ ಸುಂದರ ವಾಗಿತ್ತು. ಆದ್ರೆ ನಿಜ ಜೀವನ ಮಾತ್ರ ಊಹಿಸಲು ಸಾಧ್ಯವಾಗದಷ್ಟು ನೋವುಗಳು ತುಂಬಿದ್ದವು .ಇವರ ನೈಜ ನಟನೆಗೆ ಅದೆಷ್ಟೋ ಜನ ಮನಸೋತಿದ್ದಾರೆ. ಜೊತೆಗೆ ತಮ್ಮ ನ್ಯಾಚುರಲ್ ಬ್ಯುಟಿಯಿಂದ ಅದೆಷ್ಟೋ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ.
ಹಾಸ್ಯ ಚತುರನ ಮೊಗದಲ್ಲಿ ಕೊನೆಗೂ ಮೂಡಿದ ನಗು ; ಜೈಲಿಂದ ಹೊರ ಬಂದ ರಾಜ್ಪಾಲ್ ಯಾದವ್
ಈ ಅದೃಷ್ಟ ಅನ್ನುವುದೇ ಹಾಗೇ .. ಒಲಿದರೆ ಕಸದಲ್ಲಿಯೂ ವಜ್ರ ಸಿಗುತ್ತೆ. ಕೈ ಕೊಟ್ಟರೆ ಹಗ್ಗವು ಹಾವಾಗುತ್ತೆ. ಇನ್ನೂ ಬಣ್ಣದ ಲೋಕದಲ್ಲಿ ಅದೃಷ್ಟದ ಈ ಹಾವು ಏಣಿಯಾಟದಲ್ಲಿ ಯಾರು, ಯಾವಾಗ, ಎಲ್ಲಿ ತಲುಪುತ್ತಾರೆ ಎಂದು ಹೇಳುವುದು ಕಷ್ಟ. ಮೆರೆದಾಡಿ ಯಾವಾಗ ಕಣ್ಮರೆಯಾಗ್ತಾರೆ ಎಂದು ಭವಿಷ್ಯ ಹೇಳುವುದು ಕಷ್ಟ. ಬದುಕಿನ ಈ ರಂಗಭೂಮಿಯಲ್ಲಿ ಕಾಲವೇ ಪರಮೋಚ್ಛ ನ್ಯಾಯಾಧೀಶ. ಸಮಯ
First Victory! Court Relief for Actor Yash’s Mother in Site Case | ನನ್ನ ಹೆಸರು ಹಾಳು ಮಾಡಿದ್ದಾರೆ | N18V
First Victory! Court Relief for Actor Yash’s Mother in Site Case | ನನ್ನ ಹೆಸರು ಹಾಳು ಮಾಡಿದ್ದಾರೆ | N18V
ಫೆಬ್ರವರಿ 26ಕ್ಕೆ ಮದುವೆ ; ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ವೈರಲ್ - ಆರತಕ್ಷತೆ ಎಲ್ಲಿ ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವೈಭವೋಪೇತ ಮದುವೆಗೆ ಇನ್ನೇನು ಹತ್ತೇ ದಿನ ಬಾಕಿ. ಹೀಗಂತ ನಾವು ಹೇಳ್ತಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾದ ಸುದ್ದಿ ಇದು. ಕೇವಲ ಸಾಮಾಜಿಕ ಜಾಲತಾಣ ಮಾತ್ರ ಅಲ್ಲ. ಚಿತ್ರರಂಗದಲ್ಲಿ ಕೂಡ ಇವರ ಮದುವೆಯ ಚರ್ಚೆ ನಡೆಯುತ್ತಿದೆ. ರಾಜಸ್ತಾನದ ಉದಯಪುರದಲ್ಲಿ ಇಬ್ಬರು ಇದೇ ಫೆಬ್ರವರಿ 26ಕ್ಕೆ ಮದುವೆಯಾಗುವುದು ಖಚಿತ ಎಂಬ
Rajpal Yadav: ನಟ ರಾಜ್ಪಾಲ್ ಯಾದವ್ಗೆ ಮಧ್ಯಂತ ಜಾಮೀನು
ಬಾಲಿವುಡ್ ನಟ ರಾಜಪಾಲ್ ಯಾದವ್ ಅವರಿಗೆ ಸೋಮವಾರದಂದು ಮಧ್ಯಂತ ಜಾಮೀನು ಸಿಕ್ಕಿದ್ದು ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ್ದ ನಟನಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.
'ನಾಗಬಂಧಂ' ಟೀಸರ್ ಬಿಡುಗಡೆ ಮಾಡಿದ ಸೂಪರ್ಸ್ಟಾರ್ ಮಹೇಶ್ ಬಾಬು; ಪೌರಾಣಿಕ ಸಾಹಸಗಾಥೆಯ ದೃಶ್ಯ ವೈಭವ
ಶಿವರಾತ್ರಿಯ ಶುಭ ಸಂದರ್ಭದಲ್ಲಿ ಕೆಲವು ಚಿತ್ರರಂಗದಲ್ಲಿ ತಮ್ಮ ಸಿನಿಮಾದ ಪೋಸ್ಟರ್, ಟೀಸರ್ಗಳನ್ನು ರಿಲೀಸ್ ಮಾಡಿದ್ದಾರೆ. ಅದರಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ತೆಲುಗಿನ 'ನಾಗಬಂಧಂ' ಸಿನಿಮಾ ಕೂಡ ಒಂದು. ಮಹಾ ಶಿವರಾತ್ರಿಯ ಪವಿತ್ರ ದಿನದಂದು ರಿಲೀಸ್ ಆಗಿರುವ ಈ ಟೀಸರ್, ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಮೂಲಕ ಪ್ರೇಕ್ಷಕರನ್ನು ಒಂದು ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗುವ ಭರವಸೆ
ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಾಸ್ಟ್ಯೂಮ್ ಡಿಸೈನರ್ ಆದ ನೀತಾ ಲುಲ್ಲಾ ಈ ಚಲನಚಿತ್ರದ ಯಶಸ್ಸಿನಲ್ಲಿ ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ.

25 C