Bigg Boss: ಬಿಗ್ಬಾಸ್ ಮನೆ ಒಳಗೆ ಅಲ್ಲ, ಹೊರಗೆ ಜೋರಾಯ್ತು ಜಗಳ! ತ್ವರಿತಗೊಂಡ ತನಿಖೆ
Bigg Boss Kannada: ಬಿಗ್ಬಾಸ್ ಕನ್ನಡ ಸ್ಪರ್ಧಿಗಳಾದ ರಜತ್ ಹಾಗೂ ಡಾಗ್ ಸತೀಶ್ ನಡುವಿನ ಜಗಳದ ಪ್ರಕರಣ ಏನಾಯ್ತು?
\ತ್ರಿಶಾಳನ್ನು ಕೆಲ ದಿನ ಮನೆಯಲ್ಲಿ ಕೂಡಿ ಹಾಕುವುದು ಒಳ್ಳೆದು\; ಬಹಿರಂಗ ವೇದಿಕೆಯಲ್ಲೇ ಪಾರ್ತಿಬನ್ ಆಕ್ರೋಶ
ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿವಾದ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡ್ತಿದೆ. ಇದೀಗ ತಮಿಳು ಸಿನಿಮಾ ತಾರೆಯರು ಈ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ವಿಜಯ್ ಹಾಗೂ ತ್ರಿಶಾ ನಡೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಟ, ನಿರ್ದೇಶಕ ಸಮುದ್ರಖನಿ ಬಳಿಕ ಇದೀಗ ಮತ್ತೊಬ್ಬ ನಟ, ನಿರ್ದೇಶಕ ಪಾರ್ತಿಬನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಮೌಳಿ ತಂದೆ ಬರೆದ ಕಥೆಯಲ್ಲಿ ಅಣ್ಣಾವ್ರು- ಶಿವಣ್ಣ ಯಾಕೆ ನಟಿಸೋಕೆ ಸಾಧ್ಯವಾಗಲಿಲ್ಲ?
ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಲವು ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್ ಅಂಗಳದಲ್ಲಿ ಕೂಡ ಸದ್ದು ಮಾಡಿ ಬಂದವರು. ಕನ್ನಡದಲ್ಲಿ ವಿಷ್ಣುವರ್ಧನ್, ಅಂಬರೀಶ್ ಜೊತೆ ಸಿನಿಮಾ ಮಾಡಿ ಗೆದ್ದಿದ್ದರು. 'ಬಂಧನ', 'ಅಂತ', 'ಸಿಂಹದ ಮರಿಸೈನ್ಯ', 'ಮುತ್ತಿನಹಾರ', 'ಭೂಮಿ ತಾಯಿಯ ಚೊಚ್ಚಲ ಮಗ' ರೀತಿಯ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ ಅಣ್ಣಾವ್ರ ಜೊತೆ ಸಿನಿಮಾ
Women's Day: ಬೆಳ್ಳಿ ಪರದೆ ಮೇಲೆ ಮಹಿಳಾ ಪಾತ್ರಗಳು, ಲೇಡಿ ರೋಲ್ಸ್ಗೆ ಇಂಪಾರ್ಟೆನ್ಸ್ ಹೇಗಿದೆ?
ನಾಯಕರಿಗೆ ಸಿಗೋವಷ್ಟು ಮಹತ್ವ ನಾಯಕಿಯರ ಪಾತ್ರಕ್ಕೆ ಸಿಗೋದೆ ಇಲ್ವೇ? ನಾಯಕಿಯರಿಗೆ ದುಡ್ಡು ಹಾಕಿದರೆ ವಾಪಾಸ್ ಬರೋದೇ ಇಲ್ವೇ? ಹೀರೋ ಓರಿಯೆಂಟೆಡ್ ಚಿತ್ರಗಳಲ್ಲಿ ನಾಯಕಿಯರ ಪಾತ್ರಗಳಿಗೆ ಈಗ ಅದೆಷ್ಟು ಮಹತ್ವ ಇದೆ? ಈ ಎಲ್ಲ ವಿಷಯದ ಒಂದು ಸ್ಟೋರಿ ಇಲ್ಲಿದೆ ಓದಿ.
Varanasi Movie: ವಿದೇಶದಲ್ಲಿ 'ವಾರಾಣಾಸಿ' ಖರೀದಿಸಿಲು ಮುಗಿಬಿದ್ದ ವಿತರಕರು; ಆಫರ್ ಕೊಟ್ಟಿದ್ದು ಎಷ್ಟಕ್ಕೆ ಗೊತ್ತೇ?
ಪ್ಯಾನ್ ಇಂಡಿಯಾ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳ್ತಿದ್ದಾರೆ ಅಂದರೆ, ಸಿನಿಮಾ ಕ್ರೇಜ್ ಹೇಗಿರುತ್ತೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಗ್ಲೋಬಲ್ ಲೆವೆಲ್ನಲ್ಲಿ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಇವರೊಂದಿಗೆ ಸೂಪರ್ಸ್ಟಾರ್ ಮಹೇಶ್ ಬಾಬು ಸೇರಿಕೊಂಡರೆ, ಆ ಸಿನಿಮಾ ಬೇರೆ ಲೆವೆಲ್ಗೆ ರೀಚ್ ಆಗುತ್ತೆ. ಈಗ 'ವಾರಾಣಾಸಿ' ಕೂಡ ಅದೇ ಕ್ರೇಜ್ ಹುಟ್ಟಾಕಿದೆ. RRR ಗ್ಲೋಬಲ್
Kamal Haasan-Trump: 'ಮೈಂಡ್ ಯುವರ್ ಬ್ಯುಸಿನೆಸ್' ಟ್ರಂಪ್ಗೆ ಕಮಲ್ ಹಾಸನ್ ಖಡಕ್ ಎಚ್ಚರಿಕೆ
Donald Trump-Kamal Haasan: ನಟ-ರಾಜಕಾರಣಿ ಕಮಲ್ ಹಾಸನ್ (Kamal Haasan) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ತರಾಟೆಗೆ ತೆಗೆದುಕೊಂಡರು.
Dog Satish On Bigg Boss Rajath | ಏಯ್ ಬಿಡ್ರೋ ಆಗ್ಲೆ ರೋಸ್ಟ್ ಆಗ್ಬಿಟ್ಟವ್ನೆ ಅಂತ ಕೇವಲವಾಗಿ ಮಾತಾಡ್ತಾರೆ
Dog Satish On Bigg Boss Rajath | ಏಯ್ ಬಿಡ್ರೋ ಆಗ್ಲೆ ರೋಸ್ಟ್ ಆಗ್ಬಿಟ್ಟವ್ನೆ ಅಂತ ಕೇವಲವಾಗಿ ಮಾತಾಡ್ತಾರೆ
ವಿರೋಷ್ ಮದುವೆ ಖರ್ಚು ಎಷ್ಟು? ರಶ್ಮಿಕಾಗೆ ₹90 ಕೋಟಿ ಗಿಫ್ಟ್ ಕೊಟ್ಟಿದ್ದು ನಿಜಾನಾ? ವಿಜಯ್ ಸೋದರ ಮಾವ ಮಾತು
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಕನಸಿನಂತೆ ಅದ್ಧೂರಿಯಾಗಿ ನಡೆದಿದೆ. ಮದುವೆ ಬೆನ್ನಲ್ಲೇ ಜೋಡಿ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಫೆಬ್ರವರಿ 16ರಂದು ಉದಯ್ಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದ ಜೋಡಿ ಬಳಿಕ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಾಚರಣೆ ನಡೆಸಿದರು. ತೆಲಂಗಾಣ ಸಂಪ್ರದಾಯದಂತೆ ಮಾತ್ರವಲ್ಲದೇ ಕೊಡವ ಶೈಲಿಯಲ್ಲಿ ಕೂಡ ಮದುವೆ ಶಾಸ್ತ್ರಗಳು ನಡೆದವು. ಮದುವೆ ಕಾರ್ಯಕ್ರಮಗಳಿಗೆ
Dog Satish On Bigg Boss Rajath |ಆ ಲೇಡಿ ಕಳಿಸಿದ ಸ್ಕ್ರೀನ್ ಶಾಟ್ ಮೆಸೇಜ್ ನೋಡಿ ರಜತ್ ಮೇಲೆ ಕೋಪ ಬರುತ್ತೆ
Dog Satish On Bigg Boss Rajath |ಆ ಲೇಡಿ ಕಳಿಸಿದ ಸ್ಕ್ರೀನ್ ಶಾಟ್ ಮೆಸೇಜ್ ನೋಡಿ ರಜತ್ ಮೇಲೆ ಕೋಪ ಬರುತ್ತೆ
Radhik Pandith: ರಾಧಿಕಾ ಪಂಡಿತ್ ಬರ್ತ್ಡೇ ಸೆಲೆಬ್ರೇಷನ್, ಯಶ್ ಇಲ್ಲಿ ಹೇಗೆ ಕಾಣ್ತಿದ್ದಾರೆ ನೋಡಿ
ರಾಧಿಕಾ ಪಂಡಿತ್ ಜನ್ಮ ದಿನದ ಸೆಲೆಬ್ರೇಷನ್ ಜೋರಾಗಿದೆ. ಬೆಳಗ್ಗೆ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡಿದ್ದಾರೆ. ಸಂಜೆ ಹೊತ್ತಿಗೆ ಯಶ್ ಒಂದಷ್ಟು ಪ್ಲಾನ್ ಮಾಡಿದ್ದಾರೆ. ಆ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
Yash And Radhika Pandit | ಮುದ್ದು ಮಡದಿ ಬರ್ತ್ಡೇ ಸೆಲೆಬ್ರೇಟ್ ಮಾಡಿದ ಯಶ್ | N18S
Yash And Radhika Pandit | ಮುದ್ದು ಮಡದಿ ಬರ್ತ್ಡೇ ಸೆಲೆಬ್ರೇಟ್ ಮಾಡಿದ ಯಶ್ | N18S
15ನೇ ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ಅಲ್ಲು ಅರ್ಜುನ್ ದುಬಾರಿ ಗಿಫ್ಟ್ ; ವಿಡಿಯೋ ವೈರಲ್
ಟಾಲಿವುಡ್ ಅಲ್ಲು ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಹೋದರ ಅಲ್ಲು ಶಿರೀಷ್ ಮದುವೆ ನಡೆದಿದೆ. ಮೆಗಾ ಫ್ಯಾಮಿಲಿ ಸದಸ್ಯರು ಕೂಡ ಕಲ್ಯಾಣೋತ್ಸವದಲ್ಲಿ ಭಾಗಿ ಆಗಿ ಸಂಭ್ರಮಿಸಿದ್ದಾರೆ. ಇದರ ನಡುವೆಯೇ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ದಂಪತಿ 15ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್
ಉತ್ತರದ ಮೇಲಿನ ಆಸೆಗೆ ದಕ್ಷಿಣವನ್ನು ಎಡಗಾಲಿನಲ್ಲಿ ಒದ್ದು ಹೋದ ತಾಪ್ಸಿಗೆ ಮುಖಭಂಗ ; 30 ಕೋಟಿ ಕಳೆದುಕೊಂಡ ನಿರ್ಮಾಪಕ
ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳ್ತಾನೇ ಬಂದಿದ್ದಾರೆ. ಆದರೂ.. ಇಲ್ಲಿ ಹೂಡಿಕೆ ಮಾಡಿದರೆ ಒಳ್ಳೇ ಲಾಭ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಅನೇಕರು ಬರುತ್ತಾರೆ. ಕೆಲವರು ಗೆಲ್ತಾರೆ. ನಿರೀಕ್ಷೆಯನ್ನೂ ಮೀರಿ ಲಾಭ ಮಾಡುತ್ತಾರೆ. ಇನ್ನು ಕೆಲವರು ಹಣದಾಸೆಯಲ್ಲಿ ತಮ್ಮ ಕೈಯಲ್ಲಿದ್ದ ದುಡ್ಡೆಲ್ಲ ಚಿತ್ರಕ್ಕೆ ಹೂಡಿ ನಷ್ಟಕ್ಕೀಡಾಗುತ್ತಾರೆ. ಇದಕ್ಕೆ ತಾಪ್ಸಿ ಪನ್ನು
Dhurandhar 2: 'ಧುರಂಧರ್ 2' ಪೇಯ್ಡ್ ಪ್ರೀಮಿಯರ್ಗೆ ಬುಕಿಂಗ್ ಓಪನ್; ಕಲೆಕ್ಷನ್ ಲೆಕ್ಕಾಚಾರ ಎಷ್ಟು ಕೋಟಿ ಗೊತ್ತೇ?
ಇದೇ ಮಾರ್ಚ್ 19 ರಂದು ಬಾಕ್ಸಾಫೀಸ್ನಲ್ಲಿ ಬಿಗ್ ಕ್ಲ್ಯಾಶ ನಡೀಬೇಕಿತ್ತು. ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ಹಾಗೂ ರಣ್ವೀರ್ ಸಿಂಗ್ ನಟನೆಯ 'ಧುರಂಧರ್ 2' ಒಂದೇ ದಿನ ರಿಲೀಸ್ ಆಗಬೇಕಿತ್ತು. ಆದ್ರೀಗ 'ಟಾಕ್ಸಿಕ್' ಈ ಬಾಕ್ಸಾಫೀಸ್ ಯುದ್ಧದಿಂದ ಹಿಂದೆ ಸರಿದಿದೆ. ಜೂನ್ 4ರಂದು ಮುಂದೂಡಲ್ಪಟ್ಟಿರುವುದರಿಂದ 'ಧುರಂಧರ್ 2' ಬಾಕ್ಸಾಫೀಸ್ನಲ್ಲಿ ಏಕಾಂಗಿಯಾಗಿ ಅಬ್ಬರಿಸಲಿದೆ. ರಣ್ವೀರ್ ಸಿಂಗ್ ಸಿನಿಮಾ
'ಓ ಮೈ ಗಾಡೆಸ್' ; ಅಕ್ಷಯ್ ಕುಮಾರ್ ಗೆ ಜೋಡಿಯಾಗಲು ಒಪ್ಪದ ರಾಣಿ ಮುಖರ್ಜಿ
ಬಾಲಿವುಡ್ ಅಂಗಳದಿಂದ ಈಗ ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಬಹುನಿರೀಕ್ಷಿತ 'ಓ ಮೈ ಗಾಡೆಸ್' ಚಿತ್ರದಿಂದ ನಟಿ ರಾಣಿ ಮುಖರ್ಜಿ ಹೊರಬಂದಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದೆ. ಚಿತ್ರತಂಡದ ಜೊತೆಗಿನ ಸೃಜನಶೀಲ ಭಿನ್ನಾಭಿಪ್ರಾಯಗಳೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅಕ್ಷಯ್ ಕುಮಾರ್ ಮತ್ತು ರಾಣಿ ಮುಖರ್ಜಿ ಸುದೀರ್ಘ ಕಾಲದ ನಂತರ ಒಂದಾಗುತ್ತಿದ್ದರು.
Thaai Kizhavi Review: ಬಾಕ್ಸಾಫೀಸ್ ಶೇಕ್ ಮಾಡ್ತಿರೋ 'ಥಾಯ್ ಕಿಳವಿ' ಕಥೆಯೇನು? ಸಿನಿಮಾ ಹೇಗಿದೆ?
ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನುವ ಮಾತಿದೆ. ಈ ಪ್ರಪಂಚವೇ ಹಣದ ಮೇಲೆ ನಿಂತಿದೆ. ಹಣ ಇದ್ದರೆ ಬಂಧು ಬಳಗ ಎಲ್ಲಾ. ಹಣಕ್ಕಾಗಿ ಜನ ಏನು ಮಾಡಲು ಹೇಸುವುದಿಲ್ಲ. ಪೋಷಕರಿಗೆ ವಯಸ್ಸಾಯ್ತು. ಅವರ ಬಳಿ ಹಣ ಇರಲ್ಲ, ಅವರನ್ನು ಯಾಕೆ ನೋಡಿಕೊಳ್ಳಬೇಕು ಎಂದು ಆಲೋಚಿಸುವ ಪ್ರಪಂಚ ಇದು. ಪೋಷಕರು ಹಣ ಇಲ್ಲ ಎನ್ನುವ ಕಾರಣಕ್ಕೆ
ಅಜಯ್ ದೇವಗನ್ ಮುದ್ದಿನ ಮಗಳನ್ನು ನೋಡಿ ಕರೀನಾ ಕಪೂರ್ ನ ನೆನಪು ಮಾಡಿಕೊಂಡ ಸಿನಿರಸಿಕರು
ಬಾಲಿವುಡ್ ಅಂಗಳದಲ್ಲಿ ಸ್ಟಾರ್ ಕಿಡ್ ಗಳ ಹವಾ ಯಾವಾಗಲೂ ಜೋರಾಗಿ ಇರುತ್ತದೆ. ಅದರಲ್ಲಿಯೂ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿ ನ್ಯಾಸಾ ದೇವಗನ್ ತಮ್ಮ ಫ್ಯಾಷನ್ ಸೆನ್ಸ್ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನ್ಯಾಸಾ ತೊಟ್ಟಿರುವ ಮನೀಶ್ ಮಲ್ಹೋತ್ರಾ ವಿನ್ಯಾಸದ ಲೆಹೆಂಗಾ ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಉಡುಗೆಯನ್ನು ನೋಡಿದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು 'ಕಭಿ ಖುಷಿ
Showsha Reels Award: ಭಾರತೀಯ ಸಿನಿಮಾ ಮತ್ತು ಡಿಜಿಟಲ್ ಮನರಂಜನಾ ಕ್ಷೇತ್ರದ ಅತ್ಯುತ್ತಮ ಸಾಧನೆಗಳನ್ನು ಆಚರಿಸುವ ಮಹತ್ವದ ಕಾರ್ಯಕ್ರಮಗಳಲ್ಲಿ ನ್ಯೂಸ್18 ಶೋಶಾ ರೀಲ್ ಅವಾರ್ಡ್ಸ್ ಪ್ರಮುಖ ಸ್ಥಾನ ಪಡೆದಿದೆ.
The Kerala Story 2 Boxoffice: ಮೊದಲ ವಾರಕ್ಕೆ 'ಕೇರಳ ಸ್ಟೋರಿ' ಸುಸ್ತು; 25 ಕೋಟಿ ಗಳಿಸಲು ಹರಸಾಹಸ
ವಿಪುಲ್ ಶಾ ನಿರ್ಮಾಣದ 'ದಿ ಕೇರಳ ಸ್ಟೋರಿ' ಮೊದಲ ಭಾಗ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ದೇಶಾದ್ಯಂತ ಭಾರಿ ವಿವಾದ ಮತ್ತು ಚರ್ಚೆಗೆ ಈಡಾಗಿದ್ದ ಆ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಹಣದ ಮಳೆ ಸುರಿಸಿತ್ತು. ಈಗ ಅದರ ಮುಂದುವರಿದ ಭಾಗ 'ದಿ ಕೇರಳ ಸ್ಟೋರಿ- 2: ಗೋಸ್ ಬಿಯಾಂಡ್' ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ಭಾಗಕ್ಕೆ ಹೋಲಿಸಿದರೆ ಈ
ಸಿಎಂ ಆಗುವ ತ್ರಿಶಾ ಕನಸು ನನಸಾಗುತ್ತಾ? ದಳಪತಿ ವಿಜಯ್ ಜೊತೆ ರಾಜಕೀಯರಂಗಕ್ಕೆ ಎಂಟ್ರಿ?
ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಅಧ್ಯಕ್ಷ, ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿಚಾರ ಕೋಲಾಹಲ ಸೃಷ್ಟಿಸಿದೆ. ಅತ್ತ ಸಿನಿಮಾರಂಗ ಇತ್ತ ರಾಜಕೀಯರಂಗದಲ್ಲಿ ಇದೇ ಹಾಟ್ ಟಾಪಿಕ್ ಆಗಿದೆ. ಇನ್ನು ಇವರಿಬ್ಬರ ಡಿವೋರ್ಸ್ ವಿಚಾರದಲ್ಲಿ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಅಭಿಮಾನಿಗಳು ದಳಪತಿ ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ. ಸಾಕಷ್ಟು ಜನ ಟೀಕಿಸಿ
Actress: ಹುಡುಗ ಅಡುಗೆ ಮಾಡ್ಬೇಕು, ಬಟ್ಟೆ ಒಗಿಬೇಕು! ಮದುವೆಗೆ ಕಂಡೀಷನ್ಸ್ ಹಾಕಿದ ವಿಜಯ್ ನಟಿ!
Actress: ನಟಿ ಮೀನಾಕ್ಷಿ ಚೌಧರಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ, ನನ್ನನ್ನು ಮದುವೆಯಾಗುವ ವ್ಯಕ್ತಿ ಕನಿಷ್ಠ 100 ಎಕರೆ ಭೂಮಿಯನ್ನು ಹೊಂದಿರಬೇಕು ಎಂದು ಹೇಳಿಕೊಂಡಿದ್ದಾರೆ
'ಹಮ್ಜಾ ಅಲಿ' ಪ್ರಾಣಕ್ಕೆ 'ಯಲೀನಾ'ಯಿಂದಲೇ ಸಂಚಕಾರ ; ಧುರಂಧರ್ 2 ಟ್ರೇಲರ್- ಒಬ್ಬೊಬ್ಬರದ್ದು ಒಂದೊಂದು ಲೆಕ್ಕಾಚಾರ
ಸಿನಿಮಾ ಕಲ್ಪನೆಯ ಸಾಗರ. ಆದರೂ ಕೂಡ ಹಲವು ಪ್ರೇಕ್ಷಕರು ಈ ಕಾಲ್ಪನಿಕ ಪ್ರಪಂಚದಲ್ಲಿ ಕಳೆದು ಹೋಗುತ್ತಾರೆ.ತಮ್ಮನ್ನು ತಾವು ಮರೆತು ಚಿತ್ರ ನೋಡುತ್ತಾ ಚಿತ್ರದಲ್ಲಿನ ಪಾತ್ರವೇ ತಾವಾಗುತ್ತಾರೆ. ತಮ್ಮ ಇಷ್ಟದ ಪಾತ್ರದ ಎರಡು, ಎರಡೂವರೆ ಅಥವಾ ಮೂರು ಗಂಟೆ ಪ್ರಯಾಣ ಮಾಡುತ್ತಾರೆ. ಆ ಪಾತ್ರಧಾರಿಗಳ ನೋವು, ನಗು, ದ್ವೇಷ, ಪ್ರೀತಿ ಎಲ್ಲವೂ ಪ್ರೇಕ್ಷಕರ ಮನ ಗೆದ್ದಿರುತ್ತೆ. ಹೀಗಾಗಿ ಚಿತ್ರದಲ್ಲಿ
Love Mocktail 3; 'ಲವ್ ಮಾಕ್ಟೇಲ್' ಫ್ಯಾನ್ಸ್ಗೆ ನಿರಾಸೆ.. 'ಲವ್ ಮಾಕ್ಟೇಲ್ 4' ಬರೋದಿಲ್ಲ?
ಡಾರ್ಲಿಂಗ್ ಕೃಷ್ಣಗೆ ಸ್ಯಾಂಡಲ್ವುಡ್ನಲ್ಲಿ ಸೂಪರ್ ಸಕ್ಸಸ್ ಕೊಟ್ಟ ಸಿನಿಮಾ 'ಲವ್ ಮಾಕ್ಟೇಲ್'. ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ತು ಅನ್ನೋದಷ್ಟೇ ಅಲ್ಲ. ಇದು ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿತ್ತು. ಒಂದೊಳ್ಳೆ ಯಶಸ್ಸಿಗೆ ಕಾಯುತ್ತಿದ್ದ ಕೃಷ್ಣಗೆ ಗೆಲುವಿನ ರುಚಿ ತೋರಿಸಿತ್ತು. ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಪಟ್ಟ ತಂದು ಕೊಟ್ಟಿತ್ತು. ಈ ಸಿನಿಮಾ ಡಾರ್ಲಿಂಗ್ ಕೃಷ್ಣಗೆ ಸಿಕ್ಕಾಪಟ್ಟೆ ಸ್ಪೆಷಲ್.
Showsha Reel Awards 2026: ಸಿನಿಮಾ ಮಾತ್ರವಲ್ಲದೆ ಒಟಿಟಿ ವೇದಿಕೆಗಳಲ್ಲೂ ಅನೇಕ ಹೊಸ ಕಥೆಗಳು ಮತ್ತು ಪ್ರತಿಭೆಗಳು ಹೊರಹೊಮ್ಮುತ್ತಿವೆ. ಈ ಬೆಳವಣಿಗೆಯನ್ನು ಗುರುತಿಸಿ ಕಲಾವಿದರನ್ನು ಗೌರವಿಸುವ ಉದ್ದೇಶದಿಂದ ನ್ಯೂಸ್18 ಶೋಶಾ ರೀಲ್ ಅವಾರ್ಡ್ಸ್ 2026 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಚಿತ್ರರಂಗವನ್ನು ಬಿಟ್ಟು ರಾಜಕೀಯಕ್ಕೆ ಧುಮುಕ್ಕಿರುವ ಟಿವಿಕೆ ಸಂಸ್ಥಾಪಕ ದಳಪತಿ ವಿಜಯ್ ಮಹಿಳಾ ಮತದಾರರನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸದ್ಯ ಡಿವೋರ್ಸ್ ವಿವಾದದಲ್ಲಿ ಸಿಲುಕಿ ಸುದ್ದಿಯಲ್ಲಿರುವ ನಟ ವಿಜಯ್, ಮಹಿಳೆಯರಿಗೆ ಬಿಗ್ ಆಫರ್ಗಳನ್ನು ಮುಂದಿಟ್ಟಿದ್ದಾರೆ.
ಕೊನೆಗೂ ಡಿವೋರ್ಸ್ ವಿವಾದದ ಬಗ್ಗೆ ಮೌನ ಮುರಿದ ದಳಪತಿ ವಿಜಯ್; 'ನೋವಿನ' ಮಾತು ಆಡಿದ ನಟ
ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಾರದ ಹಿಂದೆ ಸಂಗೀತಾ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತಿ ವಿಜಯ್ ಅವರಿಗೆ ನಟಿಯೊಬ್ಬಳ ಜೊತೆ ಸಂಬಂಧವಿದೆ. ಇದರಿಂದ ನನಗೆ, ನನ್ನ ಮಕ್ಕಳಿಗೆ ಅವಮಾನವಾಗುತ್ತಿದೆ. ಹಾಗಾಗಿ ದೂರಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಈ ಹಿಂದೆ ಕೂಡ ವಿಜಯ್ ಡಿವೋರ್ಸ್ ಬಗ್ಗೆ ವದಂತಿ ಹರಿದಾಡಿತ್ತು. ಆಗ
Sangeetha-Vijay: ಟಿವಿಕೆ ಪರವಾಗಿ ನಡೆದ ಮಹಿಳಾ ತಂಡದ ಸಮಾರಂಭದಲ್ಲಿ ಮಾತನಾಡಿದ ವಿಜಯ್ ತಮ್ಮ ಡಿವೋರ್ಸ್ ವಿವಾದದ ಬಗ್ಗೆ ಕೆಲವೊಂದು ಹೇಳಿಕೆಯನ್ನು ನೀಡಿದ್ದಾರೆ.
Badshah: ಅರೆಸ್ಟ್ ಆಗ್ತಾರಾ ಖ್ಯಾತ ಬಾಲಿವುಡ್ ಗಾಯಕ? ಅಶ್ಲೀಲ ಹಾಡಿನಿಂದಾಗಿ ರ್ಯಾಪರ್ಗೆ ಈಗ ಸಂಕಷ್ಟ!
ಇತ್ತೀಚೆಗೆ ರ್ಯಾಪರ್ ಬಾದ್ಶಾ ಅವರು ಹರಿಯಾಣ್ವಿ ಭಾಷೆಯಲ್ಲಿ ಟೆಟ್ಟಿರಿ ಎಂಬ ತಮ್ಮ ಹೊಸ ಸಾಂಗ್ ಅನ್ನು ರಿಲೀಸ್ ಮಾಡಿದ್ದರು. ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಬಳಸಲಾಗಿದೆ ಎಂದು ಹರಿಯಾಣದ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.
'ಧುರಂಧರ್ 2'ಗೆ 'ಲವ್ ಮಾಕ್ಟೇಲ್ 3' ಠಕ್ಕರ್ ; 'ಕ್ರಿಸ್ಮಿ' ಜೋಡಿಯ ಗೇಮ್ ಪ್ಲಾನ್ ಏನು ? ಡಾರ್ಲಿಂಗ್ ಕೃಷ್ಣ ಸಂದರ್ಶನ
ಹಬ್ಬ ಹರಿದಿನ ಬಂದರೆ ಸಾಕು, ಬಣ್ಣದ ಪ್ರಪಂಚದಲ್ಲಿ ನಾ ಮುಂದು ತಾ ಮುಂದು ಎನ್ನುವವರೇ ಹೆಚ್ಚು.ರಜೆಯಲ್ಲಿ ಮಜಾ ಮಾಡಲು ಜನ ಸಾಮಾನ್ಯರು ಅಣಿಯಾಗುವ ಸಮಯದಲ್ಲಿ, ಚಿತ್ರರಂಗದಲ್ಲಿ ಅತಿವೃಷ್ಟಿಯಾಗುತ್ತೆ. ಇದು ಕಾಲ .. ಕಾಲಕ್ಕೆ .. ಸಾಬೀತು ಆಗ್ತಾನೇ ಬಂದಿದೆ. ವ್ಯಾಪಾರ-ವ್ಯವಹಾರ ಹಂಚಿ ಹೋಗುತ್ತೆ ಎನ್ನುವ ಸತ್ಯ ಗೊತ್ತಿದ್ದರೂ ಇಲ್ಲಿ ತಮ್ಮ ರೂಪರೇಶೆಯಲ್ಲಿ ಬದಲಾವಣೆ ಮಾಡಿಕೊಳ್ಳುವರ ಸಂಖ್ಯೆ ತೀರಾ
Vijay-Trisha: ತ್ರಿಷಾ-ವಿಜಯ್ ಜೊತೆಯಾಗಿ ಹೋಗೋ ಬಗ್ಗೆ ಮೊದಲೇ ಹಿಂಟ್! ವೈರಲ್ ಆಯ್ತು ದಳಪತಿ ಬಾಡಿಗಾರ್ಡ್ ಪೋಸ್ಟ್
Vijay-Trisha: ನಟ ಮತ್ತು ತಮಿಳುನಾಡು ಟಿವಿಕೆ ಅಧ್ಯಕ್ಷ ವಿಜಯ್ ಅವರು ನಟಿ ತ್ರಿಷಾ ಅವರೊಂದಿಗೆ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ವಿಜಯ್ ಅವರ ಅಂಗರಕ್ಷಕ ಪೋಸ್ಟ್ ಮಾಡಿದ ಪೋಸ್ಟ್ ಕೂಡ ಎಲ್ಲರ ಗಮನ ಸೆಳೆದಿದೆ.
ವಿಜಯ್ ಪತ್ನಿ ಸಂಗೀತಾ ಮಧ್ಯಂತರ ಅರ್ಜಿ ಬೆನ್ನಲ್ಲೇ ಸಂಧಾನದ ಸಂಚಲನ; ದಳಪತಿ ಲೈಫ್ನಲ್ಲಿ ಏನಾಗ್ತಿದೆ?
ದಳಪತಿ ವಿಜಯ್ ಇಟ್ಟ ಪ್ರತಿಯೊಂದು ಹೆಜ್ಜೆಯೂ ಸರಿಯಾಗಿಯೇ ಇತ್ತು. ಸಿನಿಮಾದಂತೆ ರಾಜಕೀಯದಲ್ಲೂ ಯಶಸ್ಸು ಸಿಗೋದು ಬಹುತೇಕ ಖಚಿತ ಎನ್ನುವಂತಾಗಿತ್ತು. ವಿಚ್ಚೇದನದ ಸುದ್ದಿ ಹೊರ ಬೀಳುವವರೆಗೂ ವಿಜಯ್ ಹೋದಲ್ಲೆಲ್ಲ ತಮಿಳುನಾಡಿನ ಜನರು ಬೆನ್ನುತ್ತಟ್ಟಿ ಕಳಿಸಿದ್ದೇ ಹೆಚ್ಚು. ಆದರೆ, ಒಂದು ತಪ್ಪು ಹೆಜ್ಜೆ ವಿಜಯ್ ರಾಜಕೀಯ ಕನಸಿಗೆ ಮುಳ್ಳಾಗುತ್ತಿದೆ. ವಿಜಯ್ ಪತ್ನಿ ಸಂಗೀತ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.
ಮಹಿಳೆಯರಿಗೆ ತಿಂಗಳಿಗೆ 2,500 ರೂ, ಹಣ.. ಫ್ರೀ ಗ್ಯಾಸ್ ಸಿಲಿಂಡರ್; 6 ಉಚಿತ ಗ್ಯಾರಂಟಿ ಘೋಷಿಸಿದ ವಿಜಯ್
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಡಿಎಂಕೆ, ಎಐಎಡಿಎಂಕೆ ಪಕ್ಷಗಳ ನಡುವೆ ಇದೀಗ ತಮಿಳು ನಟ ವಿಜಯ್ ಟಿವಿಕೆ ಪಕ್ಷ ಕಣಕ್ಕಿಳಿದೆ. ಸ್ವಂತ ಪ್ರಾದೇಶಿಕ ಪಕ್ಷ ಕಟ್ಟಿ ವಿಜಯ್ ಜನಸೇವೆಗೆ ಮುಂದಾಗಿದ್ದಾರೆ. ಈಗಾಗಲೇ ಸಮಾವೇಶ, ರ್ಯಾಲಿಗಳನ್ನು ನಡೆಸಿ ಜನರ ಮತಬೇಟೆಗೆ ಇಳಿದಿದ್ದಾರೆ. ಸದ್ಯ ಮಹಿಳೆಯರಿಗಾಗಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ 'ಅನ್ನಪೂರ್ಣ ಸೂಪರ್ ಸಿಕ್ಸ್ ಸ್ಕೀಮ್' ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್
Love Mocktail 3: ಲವ್ ಮಾಕ್ಟೇಲ್ 3 ಚಿತ್ರಕ್ಕಾಗಿ ಕಾತುರದಿಂದ ಕಾಯುತಿದ್ದ ಅಭಿಮಾನಿಗಳಿಗೆ ಖುಷಿಯ ವಿಚಾರ ಒಂದು ಹೊರಬಿದ್ದಿದೆ. ಅದೇನೆಂದರೆ ಲವ್ ಮಾಕ್ಟೇಲ್ 3 ಟ್ರೈಲರ್ ಇದೀಗ ರಿಲೀಸ್ ಆಗಿದೆ.
\ಹೊರಗೆ ಕರೆದುಕೊಂಡು ಹೋಗ್ತೀರಾ.. 4 ಗೋಡೆ ಮಧ್ಯೆ ಇಟ್ಟುಕೊಳ್ಳಬೇಕಿತ್ತು\- ವಿಜಯ್ ವಿರುದ್ಧ ಸಮುದ್ರಖನಿ ಆಕ್ರೋಶ
ತಮಿಳು ನಟ ವಿಜಯ್ ಹಾಗೂ ನಟಿ ತ್ರಿಶಾ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಈಗಾಗಲೇ ವಿಜಯ್ ಪತ್ನಿ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತಿಗೆ ನಟಿಯೊಬ್ಬಳ ಜೊತೆಗಿನ ಸಂಬಂಧವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ದಾರೆ. ಡಿವೋರ್ಸ್, ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದು ಕಡೆ ನಟಿ ತ್ರಿಶಾ ಜೊತೆ ವಿಜಯ್ ಬಹಿರಂಗವಾಗಿ ಸುತ್ತಾಡುತ್ತಿದ್ದಾರೆ. ವಾರದ ಹಿಂದೆ ಸಂಗೀತಾ
Preethiya Parivala: ಪ್ರೀತಿಸಿದ ಹುಡುಗಿ ಜೊತೆ ಮದುವೆಯಾದ ಅಲ್ಲು ಸಿರೀಶ್! ಸುಂದರ ಫೋಟೋಗಳು ಇಲ್ಲಿವೆ
Preethiya Parivala: ಟಾಲಿವುಡ್ ಹೀರೋ ಅಲ್ಲು ಸಿರೀಶ್ ತಮ್ಮ ಬಹುಕಾಲದ ಗೆಳತಿ ನಯನಿಕಾ ರೆಡ್ಡಿ ಜೊತೆ ಮದುವೆಯಾಗಿದ್ದಾರೆ . ಮಾರ್ಚ್ 6 ರಂದು, ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದ್ದಾರೆ .
Poonam Jhawer: 'ನಾ ಕಜ್ರೆ ಕಿ ಧಾರ್' ಬೆಡಗಿಯ ಕಂಬ್ಯಾಕ್: ಬಾಲಿವುಡ್ ಕರಾಳ ಸತ್ಯ ಬಿಚ್ಚಿಟ್ಟ ಪೂನಂ!
Poonam Jhawer: ನನ್ನ ಲಾಸ್ಟ್ ಸಿನಿಮಾ ಅಂದ್ರೆ 2013ರಲ್ಲಿ ಬಂದ 'ಆರ್. ರಾಜ್ಕುಮಾರ್'. ಆಮೇಲೆ ನನಗೆ ಬಂದ ಆಫರ್ಗಳು ಅಷ್ಟೇನೂ ಇಷ್ಟ ಆಗ್ಲಿಲ್ಲ. ಸುಮ್ನೆ ದುಡ್ಡಿಗೋಸ್ಕರ ಇಷ್ಟ ಇಲ್ಲದ ಪಾತ್ರ ಮಾಡೋಕೆ ನನಗೆ ಮನಸ್ಸಿರಲಿಲ್ಲ.
Dog Satish: ನನ್ನ ಮನೆ ಅಡ್ರಸ್ ಹೇಳಿದ್ರೆ 20 ಸಾವಿರ ಕೊಡ್ತೀನಿ ಅಂತಾರೆ! ರಜತ್ ವಿರುದ್ಧ ಡಾಗ್ ಸತೀಶ್ ಕೆಂಡಾಮಂಡಲ
Dog Satish: ಚಾಮರಾಜೆಪೇಟೆ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ದೂರು ನೀಡಿದ ಬಳಿಕ ಡಾಗ್ ಸತೀಶ್ನ್ಯೂಸ್ 18 ಜೊತೆ ಮಾತನಾಡಿದ್ದಾರೆ.
Rashmika Mandanna: ಮದುವೆಯಾಗ್ತಿದ್ದಂತೆ ರಶ್ಮಿಕಾಗೆ ಮತ್ತೊಂದು ಗುಡ್ ನ್ಯೂಸ್! ಏನದು ಗೊತ್ತಾ?
Rashmika Mandanna: ದಕ್ಷಿಣ ಭಾರತದ ಜನಪ್ರಿಯ ನಟಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಇತ್ತೀಚೆಗೆ ತೆಲುಗು ನಟ ವಿಜಯ್ ದೇವರಕೊಂಡ ಅವರೊಂದಿಗೆ ವಿವಾಹವಾಗಿದ್ದಾರೆ. ಇದೀಗ ಮದುವೆಯಾದ ಕೆಲವೇ ದಿನಗಳಲ್ಲಿ ಬಳಿಕ ತೆಲಂಗಾಣ ಸರ್ಕಾರದಿಂದ ರಶ್ಮಿಕಾ ಮಂದಣ್ಣ ಗದ್ದರ್ ಫಿಲ್ಮ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಚಿತ್ರಮಂದಿರಗಳಲ್ಲಿ ಇನ್ಮುಂದೆ ವಾಹನ ಪಾರ್ಕಿಂಗ್ ಉಚಿತ; ಹೈಕೋರ್ಟ್ ಮಹತ್ವದ ಆದೇಶ
ಪ್ರೇಕ್ಷಕರು ಸಿನಿಮಾ ನೋಡುವುದು ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದೆ. ಸಿನಿಮಾ ಟಿಕೆಟ್ ದರ ಮಾತ್ರವಲ್ಲ, ಪಾರ್ಕಿಂಗ್, ಪಾಪ್ಕಾರ್ನ್ ಅಂತೆಲ್ಲಾ ಭಾರೀ ಹಣ ತೆರಬೇಕಾಗಿದೆ. ಇದೆಲ್ಲವೂ ಸಿನಿರಸಿಕರಿಗೆ ಹೊರೆಯಾಗುತ್ತಿದೆ. ಹಾಗಾಗಿ ಸಿನಿಮಾ ನೋಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ಚಿತ್ರಮಂದಿರಗಳು ಪ್ರೇಕ್ಷಕರ ಬರ ಎದುರಿಸಲು ಇದು ಕೂಡ ಒಂದು ಕಾರಣ ಎನ್ನಬಹುದು. ಇನ್ನು ಮುಂದೆ ಸಿಂಗಲ್ಸ್ಕ್ರೀನ್ ಚಿತ್ರಮಂದಿರಗಳ ಆವರಣದಲ್ಲಿ
ಇರಾನ್- ಇಸ್ರೇಲ್ ಯುದ್ಧದಿಂದ 'ಧುರಂಧರ್- 2' ಚಿತ್ರಕ್ಕೆ ಸಮಸ್ಯೆ ಇಲ್ವಾ? 'ಟಾಕ್ಸಿಕ್'ಗೆ ಮಾತ್ರನಾ?
ಮಾರ್ಚ್ 19ಕ್ಕೆ ನಡೆಯಬೇಕಿದ್ದ ಭಾರೀ ಬಾಕ್ಸಾಫೀಸ್ ಕ್ಲ್ಯಾಶ್ಗೆ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಮುಂದೂಡಿ ಎಲ್ಲರಿಗೂ ಶಾಕ್ ಕೊಟ್ಟಿತ್ತು. ಇದು ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಆದರೆ ಹೇಳಿದ ದಿನವೇ ಬಾಲಿವುಡ್ ಸಿನಿಮಾ 'ಧುರಂಧರ್-2' ತೆರೆಗಪ್ಪಳಿಸಲಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್
Vijay: ಕೋರ್ಟ್ ಮೆಟ್ಟಿಲೇರದಂತೆ ಪತ್ನಿಗೆ ಬೆದರಿಕೆ ಹಾಕಿದ್ರಾ ವಿಜಯ್? ಹೊಸ ಅರ್ಜಿಯಲ್ಲಿ ಸಂಗೀತಾ ಹೇಳಿದ್ದೇನು?
Vijay-Sangeetha: ಸಂಗೀತಾಗೆ ಬೆದರಿಕೆ ಹಾಕಿದ್ರಾ ವಿಜಯ್? ಹೊಸ ಅರ್ಜಿಯಲ್ಲಿ ದಳಪತಿ ಪತ್ನಿ ಮಾಡಿರುವ ಆರೋಪಗಳು ಏನೇನು?
Nayanthara: 31.5 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ ನಯನತಾರ! ಹೇಗಿದೆ ಗೊತ್ತಾ?
Nayanthara: ದಕ್ಷಿಣ ಭಾರತದ ನಟಿ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವ ಅವರು ಚೆನ್ನೈನ ದುಬಾರಿ ಪೋಯಸ್ ಗಾರ್ಡನ್ ಪ್ರದೇಶದಲ್ಲಿ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.

29 C