Vijay Thalapathy: ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸಂಗೀತಾ ಚೆಂಗಲ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದು, ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.
ಆಡಿಷನ್ ನೀಡುವಂತೆ ಒತ್ತಾಯ, ಸ್ವಾಭಿಮಾನಕ್ಕೆ ಧಕ್ಕೆ ; ಹಾಲಿವುಡ್ ಆಫರ್ನ ಎಡಗಾಲಿನಲ್ಲಿ ಒದ್ದು ಬಂದ ಡಿಪ್ಪಿ
ಸಾಮಾನ್ಯವಾಗಿ ಚಿತ್ರರಂಗದಲ್ಲಿ ನೆಲೆಯೂರಬೇಕು, ಬೆಳೆಯಬೇಕು ಎಂದರೆ ಆಡಿಷನ್ ಮೊದಲ ಹೆಜ್ಜೆ. ಅವಕಾಶಕ್ಕೆ ಅಲೆಯುವ ದಿನಗಳಲ್ಲಿ ಹಲವರು ಈ ಮೆಟ್ಟಿಲನ್ನೇರುತ್ತಾರೆ. ಶಾರುಖ್ ಖಾನ್ ಇರಲಿ.. ಅಮಿತಾಬ್ ಬಚ್ಚನ್ ಇರಲಿ.. ಪ್ರಿಯಾಂಕ ಚೋಪ್ರಾ ಅಥವಾ ರಶ್ಮಿಕಾ ಮಂದಣ್ಣ ಅವರೇ ಇರಲಿ.. ಚಿತ್ರರಂಗದಲ್ಲಿಂದು ಖ್ಯಾತಿಯ ಶಿಖರಕ್ಕೇರಿದ ಬಹುತೇಕರು ಬಣ್ಣ ಹಚ್ಚುವ ಮುನ್ನ ಕ್ಯಾಮರಾ ಮುಂದೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿಯೇ ಬಂದಿದ್ದಾರೆ.
ದೀಪಿಕಾ ಕಾಕರ್ ಅವರ ಲಿವರ್ ಸಿಸ್ಟ್ ಆಪರೇಷನ್ ಯಶಸ್ವಿಯಾಗಿ ನಡೆದಿದ್ದು, ಶೋಯೆಬ್ ಇಬ್ರಾಹಿಂ, ರುಹಾನ್, ತಾಯಿ, ಅತ್ತೆ ಜೊತೆ ದೀಪಿಕಾ ಚೇತರಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಮದುವೆ ಬಳಿಕ ಹೈದ್ರಾಬಾದ್ಗೆ ಹೊರಟ ನವದಂಪತಿ! | N18S
ಮದುವೆ ಬಳಿಕ ಹೈದ್ರಾಬಾದ್ಗೆ ಹೊರಟ ನವದಂಪತಿ! | N18S
Rashmika Mandanna: ಮದುವೆ ಬಳಿಕ ರಶ್ಮಿಕಾ ಸಿನಿಮಾ ಮಾಡೋದಿಲ್ವಾ? ಗಂಡನ ಜೊತೆ ಮಾತ್ರ ನಟಿಸ್ತಾರಾ?
ರಶ್ಮಿಕಾ ಮಂದಣ್ಣ ಮದುವೆ ಆದ್ಮೇಲೆ ಸಿನಿಮಾಗಳನ್ನ ಮಾಡೋದೇ ಇಲ್ವೇ? ವಿಜಯ್ ದೇವರಕೊಂಡ ಕೈಯಲ್ಲಿ ಈಗ ಇರೋ ಸಿನಿಮಾಗಳೆಷ್ಟು? ರಶ್ಮಿಕಾ ಮುಂದಿನ ಸಿನಿಮಾ ಯಾವುದು? ಈ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.
Preethiya Privala: ಸದ್ದು ಗದ್ದಲದ ಮಧ್ಯೆ 51 ವರ್ಷದ ಹಿಂದೆ ವಿಷ್ಣು-ಭಾರತಿ ಮ್ಯಾರೇಜ್!
ಆ ದಿನ ಕಲ್ಯಾಣ ಮಂಟದ ಹೊರಗಡೆ ಜನವೋ ಜನ. ಎಲ್ಲಿ ನೋಡಿದ್ರೂ ಜನ ಸಾಗರವೇ ಕಾಣ್ತಾ ಇತ್ತು. ಇವರೆಲ್ಲ ನಾಗರಹಾವು ಚಿತ್ರದ ರಾಮಾಚಾರಿಯ ಮದುವೆಗೆ ಬಂದಿದ್ದರು. ಈ ದಿನ ನಿಜಕ್ಕೂ ಏನೇನೋ ಆಗಿ ಹೋಗಿತ್ತು. ವಿಷ್ಣುವರ್ಧನ್ ಮತ್ತು ಭಾರತಿ ಅವರ ಈ ಮದುವೆಯ ಸಮಯದ ಇನ್ನಷ್ಟು ವಿವರ ಇಲ್ಲಿದೆ ಓದಿ
Rashmika-Vijay: ಮದುವೆ ಬಳಿಕ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ, ವಿಜಯ್! ಫ್ಯಾನ್ಸ್ ಕಂಡು 'ವಿರೋಷ್' ಹೇಳಿದ್ದೇನು?
Rashmika-Vijay: ರಶ್ಮಿಕಾ ಹಾಗೂ ವಿಜಯ್ ಅವರ ಮದುವೆ ಮುಗಿದಿದೆ ಆದ್ರೆ ಆರತಕ್ಷತೆ ಕಾರ್ಯಕ್ರಮ ಮಾರ್ಚ್ 04ರಂದು ನಡೆಯಲಿದೆ. ಈ ಮಧ್ಯೆ ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
32ನೇ ವರ್ಷಕ್ಕೆ 2ನೇ ಮದುವೆ, 2ತಿಂಗಳಲ್ಲೇ ಗರ್ಭಿಣಿ ; ಆ ವ್ಯಕ್ತಿ ಹೇಳಿದ್ದ ಭವಿಷ್ಯ ನಿಜಾ ಆಯ್ತು-ಅಮಲಾ ಪೌಲ್
ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ. ಕೇವಲ ಜ್ಯೋತಿಷ್ಯ
ಮಗು ಪಡೆಯಲು ನಾನು ಮದುವೆಯಾಗಲೇಬೇಕು ಅಂತೇನೂ ಇಲ್ಲ ; 41ವರ್ಷದ 'ಭದ್ರ' ನಟಿಯ ನೇರ ಮಾತು-ನಿರ್ಧಾರ
ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ. ಇನ್ನು.. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು..ನಮ್ಮ
ಜಾಗತಿಕ ಮಟ್ಟದಲ್ಲಿ ಹೊಂಬಾಳೆ ಫಿಲ್ಮ್ಸ್ ಹೊಸ ಅಧ್ಯಾಯ; ಹೊಸ ಸಾಹಸಕ್ಕೆ ಕೈಹಾಕಿದ ಸಂಸ್ಥೆ
ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ ಬಹು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರ್ತಿಸಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳ ನಿರ್ಮಾಣ ಮಾಡ್ತಿದೆ. ಮುಂದೆ ಮತ್ತಷ್ಟು ಅದ್ಧೂರಿ ಚಿತ್ರಗಳ ಕನಸು ಕಾಣುತ್ತಿದೆ. ಯಶ್, ಪ್ರಭಾಸ್, ಹೃತಿಕ್ ರೋಷನ್ ಜೊತೆಗೂ ಸಿನಿಮಾ ಘೋಷಿಸಿದೆ. 14 ವರ್ಷಗಳ ಹಿಂದೆ 'ನಿನ್ನಿಂದಲೇ' ಚಿತ್ರದಿಂದ ಶುರುವಾದ ಹೊಂಬಾಳೆ ಪರ್ವ ಬಹಳ ದೊಡ್ಡದಾಗಿ ಬೆಳೆಯುತ್ತಾ ಬಂದಿದೆ.
ಟಾಟಾ ಸವಾಲ್ಗೆ ಸಿದ್ಧ: ಮಹೀಂದ್ರಾ ಹೊಸ SUV ಬಿಡುಗಡೆಗೆ ಸಜ್ಜು: ದೈತ್ಯ ಕಾರಿನ ವಿಶೇಷತೆಗಳು!
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಹೀಂದ್ರಾ (Mahindra), ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ XEV 9e, BE 6 ಮತ್ತು XEV 9S ಎಂಬ ಹೊಸ ಮಾಡಲ್ಗಳೊಂದಿಗೆ ಮುನ್ನುಗ್ಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ದೇಶೀಯ ಕಾರುಗಳನ್ನು ಮೆಚ್ಚಿಕೊಂಡಿದ್ದಾರೆ. ಗ್ರಾಹಕರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಮಹೀಂದ್ರಾ ಈಗ ತನ್ನ ಮುಂಬರುವ ಎಲೆಕ್ಟ್ರಿಕ್
Virosh Wedding: ಖುದ್ದಾಗಿ ಮೋದಿ ಭೇಟಿಯಾಗಿ ರಿಸೆಪ್ಶನ್ಗೆ ಆಹ್ವಾನಿಸಿದ ವಿರೋಷ್ ದಂಪತಿ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಉದಯಪುರದಲ್ಲಿ ವಿವಾಹವಾದರು. ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಹೈದರಾಬಾದ್ ಆರತಕ್ಷತೆಗೆ ಆಹ್ವಾನ ನೀಡಿದರು.
ಮೊದಲ ಚಿತ್ರಕ್ಕೆ ₹50 ಲಕ್ಷ ಸಂಭಾವನೆ.. 6ನೇ ಚಿತ್ರಕ್ಕೆ ₹25 ಕೋಟಿ ಡಿಮ್ಯಾಂಡ್; ಯುವನಟ ಜಾಕ್ಪಾಟ್
ಸಿನಿಮಾ ಅನ್ನೋದು ಜೂಜಾಟ ಎಂದು ಕೆಲವರು ಹೇಳುತ್ತಾರೆ. ಪ್ರತಿಭೆ ಜೊತೆಗೆ ಅದೃಷ್ಟ ಕೈ ಹಿಡಿದರೆ ಈ ಇಂಡಸ್ಟ್ರಿಯಲ್ಲಿ ರಾತ್ರೋರಾತ್ರಿ ಕುಬೇರರಾಗಬಹುದು. ಒಂದೇ ಒಂದು ಹಿಟ್ ಸಿನಿಮಾ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರ ನಸೀಬು ಬದಲಿಸಿಬಿಡುತ್ತದೆ. ಅದೇ ರೀತಿ ಒಂದು ಫ್ಲಾಪ್ ಸಿನಿಮಾ ಎಲ್ಲರನ್ನೂ ಪಾತಾಳಕ್ಕೆ ಕುಸಿಯುವಂತೆ ಮಾಡಿಬಿಡುತ್ತದೆ. ಇಲ್ಲೊಬ್ಬ ಯುವನಟ ಕೆಲವೇ ವರ್ಷಗಳಲ್ಲಿ ಜಾದೂ ಮಾಡಿಬಿಟ್ಟಿದ್ದಾರೆ. ಮೊದಲ ಚಿತ್ರಕ್ಕೆ
Anand Deverakonda: ಅತ್ತಿಗೆ ರಶ್ಮಿಕಾ ಬಗ್ಗೆ ವಿಜಯ್ ತಮ್ಮ ಆನಂದ್ ದೇವರಕೊಂಡ ಹೇಳಿದ್ದೇನು?
ವಿಜಯ್ ದೇವರಕೊಂಡ ಸಹೋದರ ಆನಂದ್ ಅತ್ತಿಗೆ ರುಷಿ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲೆ ಹೋದ್ರೂ ಒಂದು ಪ್ರಶ್ನೆ ಇರ್ತಾ ಇತ್ತು. ಅತ್ತಿಗೆ ಹೇಗಿದ್ದಾರೆ ಅಂತ ಕೇಳಿದ್ದರು. ಆಗ ನನಗೆ ಏನು ಹೇಳ್ಬೇಕು ಅಂತ ಗೊತ್ತಾಗ್ತಾನೇ ಇರಲಿಲ್ಲ ಅಂತಲೂ ಆನಂದ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Gold Price: ಮದುವೆಯಲ್ಲಿ ರಶ್ಮಿಕಾ-ವಿಜಯ್ ಧರಿಸಿದ್ದ ಚಿನ್ನ ಎಷ್ಟು ಕೆಜಿ? ಬೆಲೆ ಎಷ್ಟು ಕೋಟಿ ಗೊತ್ತಾ?
Gold Price: ವಧು-ವರರಿಬ್ಬರೂ ಮೈತುಂಬಾ ಚಿನ್ನ ಹಾಗೂ ವಜ್ರದ ಒಡವೆಗಳನ್ನು ಹಾಕಿಕೊಂಡು ಕಂಗೊಳಿಸುತ್ತಿದ್ದರು. ಇಷ್ಟಕ್ಕೂ ಈ ಜೋಡಿ ತಮ್ಮ ಮದುವೆಯಲ್ಲಿ ಅಂದಾಜು ಎಷ್ಟು ಕೆಜಿ ಚಿನ್ನ ಹಾಕಿದ್ರು ಮತ್ತು ಅದರ ಬೆಲೆ ಎಷ್ಟು ಕೋಟಿ ಅನ್ನೋ ರೋಚಕ ಲೆಕ್ಕಾಚಾರ ಇಲ್ಲಿದೆ.
ರಶ್ಮಿಕಾ-ವಿಜಯ್ ಮದುವೆಯ ರಾಜವೈಭವ: ಅನಾಮಿಕಾ ಖನ್ನಾ ವಿನ್ಯಾಸದ ಉಡುಗೆಯಲ್ಲಿ ಮಿಂಚಿದ ಜೋಡಿ…
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೊನೆಗೂ ಹಸೆಮಣೆ ಏರಿದ್ದಾರೆ. ತಮ್ಮ ಲಾಂಗ್ ಟೈಮ್ ಬಾಯ್ಫ್ರೆಂಡ್ ವಿಜಯ್ ದೇವರಕೊಂಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ಮದುವೆಯ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಈ ಜೋಡಿಯನ್ನು ನೋಡಿ ಫಿದಾ ಆಗಿದ್ದಾರೆ. ಮದುವೆಯ ಪ್ರತಿ ಫೋಟೋದಲ್ಲೂ ರಾಜಮನೆತನದ ಕಳೆ ಎದ್ದು ಕಾಣುತ್ತಿದೆ. ಅದರಲ್ಲೂ
'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ಅದ್ವಾನಿ ಪಾತ್ರಕ್ಕೆ ಸರ್ಕಸ್ ಕಲಾವಿದೆ 'ಫಿಯರ್ಲೆಸ್ ನಡಿಯಾ' ಸ್ಫೂರ್ತಿನಾ?
ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ನಟೀಮಣಿಯರ ಕಾರುಬಾರು ಜೋರಾಗಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಅವರ ಪಾತ್ರಗಳ ಹೆಸರು, ಲುಕ್ ಸಹ ರಿವೀಲ್ ಆಗಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಈ ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ
Dhanveerah Movie: ಧನ್ವೀರ್ ಚಿತ್ರಕ್ಕೆ ಮೊದಲ ದಿನವೇ ವಿಘ್ನ? ಬೆಳಗ್ಗೆ ಮೊದಲ ಶೋ ಇಲ್ಲ?
ದರ್ಶನ್ ಆಪ್ತ ಧನ್ವೀರ್ ಅಭಿನಯದ ಹಯಗ್ರೀವ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಮೊದಲ ದಿನದ ಎರಡು ಶೋಗಳು ಕ್ಯಾನ್ಸಲ್ ಆಗಿವೆ. ರಾಜ್ಯಾದ್ಯಂತ ಈ ಚಿತ್ರ ಸಂಜೆಯಿಂದಲೆ ಪ್ರದರ್ಶನ ಕಾಣುತ್ತಿದೆ. ಈ ಅಧಿಕೃತ ಮಾಹಿತಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
ಧನ್ವೀರ್ ಗೌಡ ನಟನೆಯ 'ಹಯಗ್ರೀವ' ಚಿತ್ರಕ್ಕೆ ಮೊದಲ ದಿನವೇ ಕೊಂಚ ಹಿನ್ನಡೆ
ಕೆವಿಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ 'ಹಯಗ್ರೀವ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಘು ಕುಮಾರ್ ಓಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ ಗೌಡ ಜೋಡಿಯಾಗಿ ಸಂಜನಾ ಆನಂದ್ ಮಿಂಚಿದ್ದಾರೆ. ಮೊದಲ ದಿನವೇ ಚಿತ್ರಕ್ಕೆ ಕೊಂಚ ಹಿನ್ನಡೆಯಾಗಿದೆ. ಶುಕ್ರವಾರ(ಫೆಬ್ರವರಿ 27) ಸಿನಿಮಾ ಬೆಳಗ್ಗೆ ಬಿಡುಗಡೆ ಆಗುವುದು ವಾಡಿಕೆ. ಆದರೆ ಮೊದಲ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡಾ ಫೆಬ್ರವರಿ 26ರಂದು ಉದಯಪುರಿನಲ್ಲಿ ಮದುವೆಯಾಗಿದರು. ಈ ಮದುವೆ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ITC ಮೆಮೆಂಟೋಸ್ನಲ್ಲಿ ನಡೆದಿತ್ತು. ಕುಟುಂಬದವರು ಮತ್ತು ಆಪ್ತರು ಮಾತ್ರ ಹಾಜರಿದ್ದರು. ಕಲ್ಯಾಣಿ
ಸಲೀಂ ಖಾನ್ ಆರೋಗ್ಯದ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಆಮಿರ್ ಖಾನ್: ಸದ್ಯ ಹೇಗಿದ್ದಾರೆ ಸಲ್ಮಾನ್ ತಂದೆ?
ಸಲ್ಮಾನ್ ಖಾನ್ ತಂದೆ, ಬಾಲಿವುಡ್ನ ಖ್ಯಾತ ಚಿತ್ರಕಥೆಗಾರ ಸಲೀಂ ಖಾನ್ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರ ಆರೋಗ್ಯದ ಬಗ್ಗೆ ಹತ್ತಾರು ಸುದ್ದಿಗಳು ಹರಿದಾಡುತ್ತಿದ್ದವು. ಸಲೀಂ ಖಾನ್ ಅವರ ಆರೋಗ್ಯದ ಬಗ್ಗೆ ಈಗ ಒಂದು ಸಮಾಧಾನಕರ ಸುದ್ದಿ ಹೊರಬಿದ್ದಿದೆ. ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ಅವರು ಸಲೀಂ
Hyderabad: ರಾಜಮೌಳಿ ತಂದೆಯ ವಿರುದ್ಧ ಪೊಲೀಸ್ ಕೇಸ್, ಏನು ಕಾರಣ?
Vijayendra Prasad: ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಮಸ್ಯೆಗೆ ಸಿಲುಕಿದ್ದಾರೆ. ಅವರ ವಿರುದ್ಧ ಪೊಲೀಸ್ ಕಂಪ್ಲೇಂಟ್ ದಾಖಲಾಗಿದೆ.
Rashmika-Vijay: ಮನೆಯ ಹಿರಿ ಸೊಸೆಗೆ ವಿಜಯ್ ತಾಯಿ ಕೊಟ್ಟರು ಅಮೂಲ್ಯ ಉಡುಗೊರೆ; ಮಿಸೆಸ್ ರಶ್ಮಿಕಾ ವಿಜಯ್ ಭಾವುಕ
Vijay Deverkonda-Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಉದಯಪುರದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ದೂರಿ ವಿವಾಹದಲ್ಲಿ ಹಿರಿ ಸೊಸೆ ರಶ್ಮಿಕಾಗೆ ವಿಜಯ್ ದೇವರಕೊಂಡ ತಾಯಿ ಭರ್ಜರಿ ಉಡುಗೊರೆಗಳನ್ನ ನೀಡಿದ್ದಾರೆ. ಇವುಗಳನ್ನ ಕಂಡು ರಶ್ಮಿಕಾ ಭಾವುಕರಾದ್ರು.
ಇದಪ್ಪಾ ರಶ್ಮಿಕಾ ಕ್ರೇಜ್; ಒಂದೇ ಕೈಯಲ್ಲಿ ರಣ್ಬೀರ್- ಆಲಿಯಾ, ಸಿದ್ಧ್-ಕಿಯಾರಾ ದಾಖಲೆ ಮುರಿದ ಸಾನ್ವಿ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದೆ. ಕೋಟಿ ಕೋಟಿ ಲೈಕ್ಸ್, ಲಕ್ಷ ಲಕ್ಷ ಶೇರ್, ಕಾಮೆಂಟ್ಸ್ ಗಿಟ್ಟಿಸಿಕೊಂಡು ರಶ್ಮಿಕಾ, ವಿಜಯ್ ಇನ್ಸ್ಟಾಗ್ರಾಮ್ ಪೋಸ್ಟ್ ಸದ್ದು ಮಾಡ್ತಿದೆ. ಕೆಲವೇ ಗಂಟೆಗಳಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ವಿಜಯ್ಗಿಂತ ರಶ್ಮಿಕಾ ಹವಾ ಜೋರಾಗಿರುವುದು ಗೊತ್ತಾಗುತ್ತಿದೆ. ತಮ್ಮಿಷ್ಟದ ನಟ-ನಟಿ ಮದುವೆ ಅಂದರೆ ಅಭಿಮಾನಿಗಳ ಸಂಭ್ರಮ
Rashmika Mandhana Wedding : ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ರಾಜಮನೆತನದ ವಿವಾಹದಂತೆ ಕಂಡಿದೆ. ರಾಜನ ಲುಕ್ನಲ್ಲಿ ವಿಜಯ್ ಕಾಣಿಸಿಕೊಂಡ್ರೆ ರಾಣಿಯಂತೆ ರಶ್ಮಿಕಾ ಕಂಗೊಳಿಸಿದ್ದಾರೆ. ರಶ್ಮಿಕಾಗೆ ಕೊಡವ ಶೈಲಿಯ ದುಬಾರಿ ಸೀರೆಯನ್ನ ವಿಜಯ್ ತಾಯಿ ಉಡುಗೊರೆಯಾಗಿ ನೀಡಿದ್ದಾರೆ.
ಮತ್ತೆ ಮಲ್ಟಿಸ್ಟಾರರ್; 'ಮನ ಶಂಕರವರಪ್ರಸಾದ್ಗಾರು' ಬಳಿಕ ಹೊಸ ಸಿನಿಮಾ ಘೋಷಿಸಿದ ಅನಿಲ್ ರಾವಿಪುಡಿ
ತೆಲುಗಿನಲ್ಲಿ ರಾಜಮೌಳಿ ಬಿಟ್ಟರೆ 100% ಸಕ್ಸಸ್ ರೇಟ್ ಹೊಂದಿರುವ ನಿರ್ದೇಶಕ ಅನಿಲ್ ರಾವಿಪುಡಿ. 'ಮನ ಶಂಕರವರಪ್ರಸಾದ್ಗಾರು' ಮೂಲಕ ಈ ವರ್ಷ ಮತ್ತೊಂದು ಬ್ಲಾಕ್ಬಸ್ಟರ್ ಹಿಟ್ ಕೊಟ್ಟು ಗಮನ ಸೆಳೆದಿದ್ದಾರೆ. ಮೂರ್ನಾಲ್ಕು ವರ್ಷಗಳಿದ ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ ಅನಿಲ್ ರಾವಿಪುಡಿ ನಿರ್ದೇಶನದ ಸಿನಿಮಾಗಳು ಗೆದ್ದಿದ್ದವು. ಮುಂದಿನ ಸುಗ್ಗಿ ಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ವೆಂಕಟೇಶ್, ಬಾಲಕೃಷ್ಣ, ಚಿರಂಜೀವಿ
ಪವನ್ ಕಲ್ಯಾಣ್ 'ಉಸ್ತಾದ್ ಭಗತ್ ಸಿಂಗ್'ಗೆ ನೆಟ್ಫ್ಲಿಕ್ಸ್ನಿಂದ ಭರ್ಜರಿ ಆಫರ್; ಎಷ್ಟು ಕೋಟಿಗೆ ಡೀಲ್?
ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಹಾಗೂ ಮಾಸ್ ಡೈರೆಕ್ಟರ್ ಹರೀಶ್ ಶಂಕರ್ ಕಾಂಬಿನೇಷನ್ ಅಂದರೆ, ತೆಲುಗು ಮಂದಿ ಆ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಯಾಕಂದ್ರೆ ಇಬ್ಬರ ಕಾಂಬಿನೇಷನ್ ಸಿನಿಮಾ ಆ ಮಟ್ಟಿಗೆ ಸೌಂಡ್ ಮಾಡುತ್ತೆ. ಈಗ ಈ ಜೋಡಿ ಒಟ್ಟಿಗೆ ಕೆಲಸ ಮಾಡಿರೋ 'ಉಸ್ತಾದ್ ಭಗತ್ ಸಿಂಗ್' ರಿಲೀಸ್ಗೆ ರೆಡಿಯಾಗಿದೆ. ಅದಕ್ಕೆ ಈಗಿನಿಂದಲೇ ಓಟಿಟಿ ವೇದಿಕೆಗಳು
ಧಾರಾವಾಹಿಯಲ್ಲಿ ಕಾವ್ಯಾ ಶೈವ ಜೊತೆ ನಟನೆ ಯಾವಾಗ? ಗಿಲ್ಲಿ ಪ್ರತಿಕ್ರಿಯೆ
ಬಿಗ್ಬಾಸ್ ಮನೆಯಲ್ಲಿ ಕೆಲ ಜೋಡಿಗಳು ಮೋಡಿ ಮಾಡಿ ಗಮನ ಸೆಳೆದಿದ್ದು ಗೊತ್ತೇಯಿದೆ. ಆದರೆ ಬಿಗ್ಬಾಸ್ ಸೀಸನ್ 12ರಲ್ಲಿ ಗಿಲ್ಲಿ, ಕಾವ್ಯಾ ಮೋಡಿ ಮರೆಯೋಕೆ ಸಾಧ್ಯವಿಲ್ಲ. ಇಬ್ಬರೂ ಮದುವೆ ಆಗಬೇಕು ಎಂದು ಕೆಲ ಅಭಿಮಾನಿಗಳು ಹೇಳುವ ಮಟ್ಟಿಗೆ ಈ ಜೋಡಿ ಹಿಟ್ ಆಗಿದೆ. ಗಿಲ್ಲಿ ಹಾಗೂ ಕಾವ್ಯಾ ಒಟ್ಟಿಗೆ ಸಿನಿಮಾ ಅಥವಾ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಈ
'ನಂದಗೋಕುಲ'ಗೆ ಹಿರಿ ಸೊಸೆ ಪ್ರಿಯಾ ದರ್ಬಾರ್; ನಂದಕುಮಾರ್ ಮನೆಯಲ್ಲಿ ವಾರಗಿತ್ತಿಯರ ವಾರ್?
ಕಿರುತೆರೆಯ ಧಾರಾವಾಹಿಗಳು ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ ಅನ್ನು ಹೊತ್ತು ತಮ್ಮ ವೀಕ್ಷಕರ ಮುಂದೆ ಬರುತ್ತಲೇ ಇರತ್ತವೆ. ಇಂತಹ ಧಾರಾವಾಹಿಗಳ ಸಾಲಿಗೆ ಕಲರ್ಸ್ ಕನ್ನಡದ ಸೀರಿಯಲ್ 'ನಂದಗೋಕುಲ' ಕೂಡ ಒಂದು. ಇತ್ತೀಚೆಗೆ ಈ ಧಾರಾವಾಹಿಯ ಕಥೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ. ಈಗ ಕಥೆಯ ಹಾದಿಯೂ ಕೂಡ ಬದಲಾಗುವ ಮುನ್ಸೂಚನೆ ಸಿಗುತ್ತಿದೆ. ಕಲರ್ಸ್ ಕನ್ನಡದ 'ನಂದಗೋಕುಲ' ಧಾರಾವಾಹಿಯಲ್ಲಿ
Sai Pallavi: ಸಾಯಿ ಪಲ್ಲವಿ ಈಗ ಕೋಟಿ, ಕೋಟಿ ಒಡತಿ! ನ್ಯಾಚುರಲ್ ಬ್ಯೂಟಿ ಬಗ್ಗೆ ನಿಮಗೆಷ್ಟು ಗೊತ್ತು?
Sai Pallavi: ದಕ್ಷಿಣ ಭಾರತದ ಖ್ಯಾತ ನಟಿಯಲ್ಲಿ ಒಬ್ಬರಾದ ಸಾಯಿ ಪಲ್ಲವಿ ತಮ್ಮ ನ್ಯಾಚುರಲ್ ಬ್ಯೂಟಿ ಮತ್ತು ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಅದ್ಭುತ ನಟನೆಯಿಂದ ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.
ವಿರೋಷ್ ಕಲ್ಯಾಣ; ನನಗೆ ಅದ್ಭುತ ವ್ಯಕ್ತಿ ಅತ್ತಿಗೆಯಾಗಿ ಸಿಕ್ಕಿದ್ದಾರೆ, ವಿಜಯ್ ದೇವರಕೊಂಡ ಸಹೋದರನ ಮಾತು
ಬಹಳ ಅದ್ಧೂರಿಯಾಗಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ನಡೆದಿದೆ. ಕೆಲವೇ ಆಪ್ತರ ಸಮ್ಮುಖಲದಲ್ಲಿ ಕನಸಿನಂತೆ ಜೋಡಿ ಹಸೆಮಣೆ ಏರಿದೆ. ರಾಜ ರಾಣಿಯಂತೆ ಮದುವೆ ಮಂಟಪದಲ್ಲಿ ಜೋಡಿ ಕಂಗೊಳಿಸಿದೆ. ಮದುವೆ ಸಂಭ್ರಮದ ಫೋಟೊಗಳನ್ನು ರಶ್ಮಿಕಾ, ವಿಜಯ್ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಮದುವೆ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇಬ್ಬರ ಪೋಸ್ಟ್ಗೆ ಲಕ್ಷ
Neesha Singh: ರಾತ್ರೋರಾತ್ರಿ ಸಿನೆಮಾಗಳಿಂದ ಕಣ್ಮರೆಯಾದ ಖ್ಯಾತ ನಟಿ! ಫೇರ್ ಆಂಡ್ ಲವ್ಲಿ ಗರ್ಲ್ ಎಲ್ಲಿದ್ದಾರೆ?
Neesha Singh: ಫೇರ್ ಆಂಡ್ ಲವ್ಲಿ ಜಾಹೀರಾತಿನಲ್ಲಿ ನಟಿಸುವುದರಿಂದ ಅವರಿಗೆ ಫೇರ್ ಆಂಡ್ ಲವ್ಲಿ ಗರ್ಲ್ ಎಂಬ ಹೆಸರು ಸಹ ಬಂದಿತ್ತು. ನಂತರ ಅವರಿಗೆ ಸಿನೆಮಾ ಮತ್ತು ಟಿವಿ ಅವಕಾಶಗಳು ಸಹ ಹುಡುಕಿಕೊಂಡು ಬಂದವು. ಎಲ್ಲದರಲ್ಲಿ ಅಭಿನಯಿಸಿ ಸೈ ಅಂತ ಅನ್ನಿಸಿಕೊಂಡು, ಇದ್ದಕ್ಕಿದ್ದಂತೆ ಒಂದು ದಿನ ಈ ಎಲ್ಲವನ್ನೂ ತೊರೆದು ಭಾರತ ಬಿಟ್ಟು ಹೋದ ನಟಿ ಇವರು.
Allu Arjun-Deepika Padukone: ಭಾರತೀಯ ಚಿತ್ರರಂಗದ ಇಬ್ಬರು ಅತ್ಯಂತ ಸಮರ್ಥ ಹಾಗೂ ಹೆಸರಾಂತ ತಾರೆಯರಾದ ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಪರದೆಯ ಮೇಲೆ ಒಟ್ಟಿಗೆ ಬರುತ್ತಿದ್ದಾರೆ.
Toxic Movie: ಟಾಕ್ಸಿಕ್ ಚಿತ್ರದ ಮತ್ತೊಂದು ಭಯಂಕರ ಕ್ಯಾರೆಕ್ಟರ್ ರಿವೀಲ್; ಇದನ್ನ ಮಾಡಿರೋದು ಯಾರ್ ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ತಮ್ಮ ಟಾಕ್ಸಿಕ್ ಚಿತ್ರದ ಮತ್ತೊಂದು ಕ್ಯಾರೆಕ್ಟರ್ ರಿವೀಲ್ ಮಾಡಿದ್ದಾರೆ. ಬ್ರಿಟಿಷ್ ಆಕ್ಟರ್ ಡ್ಯಾರೆಲ್ ಡಿ'ಸಿಲ್ವಾ ಈ ರೋಲ್ ಮಾಡಿದ್ದಾರೆ. ಇದರ ಖದರ್ ಹೇಗಿದೆ.? ಹಾಗೆ ಡ್ಯಾರೆಲ್ ಡಿ'ಸಿಲ್ವಾ ಬಗೆಗಿನ ಇಂಟ್ರಸ್ಟಿಂಗ್ ವಿಷಯ ಏನು ಅನ್ನೋದು ಇಲ್ಲಿದೆ ಓದಿ.
The Kerala Story 2: 2 ವಾರ ರಿಲೀಸ್ ಆಗದಂತೆ 'ದಿ ಕೇರಳ ಸ್ಟೋರಿ 2'ಗೆ ಹೈಕೋರ್ಟ್ ತಡೆ; ನಿರ್ಮಾಪಕರ ನಡೆಯೇನು?
ಎಲ್ಲ ಅಂದುಕೊಂಡಂತೆ ಆಗಿದ್ದರೆ ವಿವಾದಕ್ಕೆ ಸಿಲುಕಿರುವ 'ದಿ ಕೇರಳ ಸ್ಟೋರಿ 2' ನಾಳೆ (ಫೆಬ್ರವರಿ 27) ರಿಲೀಸ್ ಆಗಬೇಕಿತ್ತು. ಆದರೆ, ಈ ಸಿನಿಮಾ ಒಂದು ಟೀಸರ್ ಕೇರಳ ಮಂದಿಯ ನಿದ್ದೆ ಕೆಡಿಸಿತ್ತು. ಹೀಗಾಗಿ ಈ ಸಿನಿಮಾ ರಿಲೀಸ್ ಆಗುವುದಕ್ಕೆ ಬಿಡಬಾರದು ಎಂದು ಕೆಲ ಸಂಘ ಸಂಸ್ಥೆಗಳು ಕೇರಳ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಯುತ್ತಿತ್ತು.
Sathish Ninasam: ವಿಧಿ ಬರೆದ ಕಥೆ ಅಲ್ಲ, ನಾನೇ ಬರೆದ ಕಥೆ! ಸತೀಶ್ ನೀನಾಸಂ ಹೀಗೆ ಹೇಳಿದ್ಯಾಕೆ?
ಸತೀಶ್ ನೀನಾಸಂ ತಮ್ಮ ಸಿನಿ ಜರ್ನಿಯನ್ನ ಮತ್ತೆ ಹೇಳಿಕೊಂಡಿದ್ದಾರೆ. ತಾವು ಕೆಲಸ ಮಾಡ್ತಿದ್ದ ಗೋಪಾಲ್ ಥಿಯೇಟರ್ಗೆ ಮತ್ತೊಮ್ಮೆ ಹೋಗಿದ್ದಾರೆ. ಪಾಳು ಬಿದ್ದ ಆ ಥಿಯೇಟರ್ ಅಲ್ಲಿ ನಿಂತು ತಮ್ಮ ಆ ದಿನಗಳನ್ನ ಮೆಲುಕು ಹಾಕಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ.
Rashmika Mandanna: ವಿಜಯ್ ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ರಶ್ಮಿಕಾ! ಫೋಟೋ ವೈರಲ್
Rashmika mandanna: ವಿಜಯ್ ದೇವರುಕೊಂಡ ಹಂಚಿಕೊಂಡ ಫೋಟೋದಲ್ಲಿ ತಾಳಿ ಕಟ್ಟುವ ವೇಳೆ ರಶ್ಮಿಕಾ ಭಾವುಕರಾಗಿದ್ದನ್ನು ಗಮನಿಸಬಹುದು.
Rashmika Vijay Marriage: ವಿಜಯ್ ಮನ ಗೆದ್ದಿದ್ದು ಹೇಗೆ ರಶ್ಮಿಕಾ? ಇದೊಂದು ಕಾರಣಕ್ಕೆ ಲವ್ನಲ್ಲಿ ಬಿದ್ರಾ 'ವಿರೋಷ್'
Rashmika Vijay Marriage: ಇಂದು ಸಾಮಾಜಿಕ ಜಾಲತಾಣಗಳೆಲ್ಲೆಡೆ ಒಂದೇ ಸುದ್ದಿಯ ಸಂಭ್ರಮ. ಅದೇನೆಂದರೆ ರಶ್ಮಿಕಾ ಮಂದಣ್ಣ ಮತ್ತು ತೆಲುಗುದ ನಟ ವಿಜಯ್ ದೇವರಕೊಂಡ ಅವರ ಮದುವೆ. ಹಲವು ವರ್ಷಗಳಿಂದ ಚರ್ಚೆಯಾಗುತ್ತಿದ್ದ ಈ ಜೋಡಿ ಇದೀಗ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ವಿರೋಷ್ ಮದುವೆ ಸಂಭ್ರಮದ ಫೋಟೊಗಳು ರಿವೀಲ್; ಕೆಲವೇ ನಿಮಿಷಗಳಲ್ಲಿ ನಿರ್ಮಾಣವಾಯ್ತು ಹೊಸ ದಾಖಲೆ
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಮದುವೆ ಸಡಗರ ಸಂಭ್ರಮದಿಂದ ನೆರವೇರಿದೆ. ಇಂದು(ಫೆಬ್ರವರಿ 26) ರಾಜಸ್ಥಾನದ ಉದಯ್ಪುರದ ಐಷಾರಾಮಿ ರೆಸಾರ್ಟ್ನಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಿದೆ. ಮನೆ ಮನೆಯಲ್ಲಿ ಯಾರೊಬ್ಬರು ಫೋಟೊ, ವೀಡಿಯೋ ಹಂಚಿಕೊಳ್ಳದಂತೆ ಜೋಡಿ ಹೇಳಿತ್ತು. ಮಾಧ್ಯಮದವರಿಗೂ ರೆಸಾರ್ಟ್ ಒಳಗೆ ಪ್ರವೇಶ ಇರಲಿಲ್ಲ. ಇದೀಗ ಸ್ವತಃ ನವ ವಧುವರರಾದ
Toxic Movie: 'ಟಾಕ್ಸಿಕ್'ಗಾಗಿ ಕನ್ನಡ ಕಲಿತ ಹಾಲಿವುಡ್ ಖಡಕ್ ಆ್ಯಕ್ಟರ್! ಯಾರು ಗೊತ್ತಾ ಇವರು?
ಟಾಕ್ಸಿಕ್ ಚಿತ್ರದ ಈ ನಟನ ಧ್ವನಿ ಖಡಕ್ ಆಗಿದೆ. ಲುಕ್ ಆ್ಯಂಡ್ ಫೀಲ್ ಸೂಪರ್ ಆಗಿದೆ. ಕನ್ನಡ ಕಲಿತುಕೊಂಡು ನಟನೆ ಮಾಡಿದ್ದಾರೆ. ಅಷ್ಟೆ ಸ್ಪಷ್ಟವಾಗಿಯೇ ಕನ್ನಡ ಮಾತನಾಡುತ್ತಾರೆ. ಈ ನಟನ ಬಗ್ಗೆ ಡೈರೆಕ್ಟರ್ ಗೀತು ಮೋಹನ್ದಾಸ್ ಅಷ್ಟೆ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
'ಪುಷ್ಪ'- 2, 'ಅನಿಮಲ್'ಗಿಂತ 6 ನಿಮಿಷ ಚಿಕ್ಕದು 'ಟಾಕ್ಸಿಕ್'? ಅಯ್ಯೋ ರಿಸ್ಕ್ ತಗೊತ್ತಿದ್ದಾರಾ?
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಈ ಹೈವೋಲ್ಟೇಜ್ ಆಕ್ಷನ್ ಸಿನಿಮಾ ತೆರೆಗಪ್ಪಳಿಸಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ಜೋರಾಗಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇತ್ತೀಚೆಗೆ ಬಂದ ಟೀಸರ್ಗಳು
Rashmika-Vijay Deverakonda: 'ಇವರೇ ನನ್ನ ಪತಿದೇವರು'! ಮದುವೆಯಾಗ್ತಿದ್ದಂತೆ ವಿಜಯ್ ಬಗ್ಗೆ ರಶ್ಮಿಕಾ ಹೊಗಳಿಕೆ ಮಾತು
Rashmika-Vijay Deverakonda: ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಮದುವೆ ಇಂದು ಅದ್ಧೂರಿಯಾಗಿ ನಡೆದಿವೆ. ಆ ಬಳಿಕ ಇದೀಗ ರಶ್ಮಿಕಾ ಮಂದಣ್ಣ ಮದುವೆ ಫೋಟೋಗಳನ್ನು ರಿವೀಲ್ ಮಾಡಿದ್ದಾರೆ.

29 C