SENSEX
NIFTY
GOLD
USD/INR

Weather

29    C
...

ತಾಯಿಯ ತಲೆ ಕಡಿಯಲು ಮುಂದಾದ ಪರಶುರಾಮ;'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಕಥೆಯಲ್ಲಿ ರೋಚಕ ತಿರುವು

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪೌರಾಣಿಕ ಧಾರವಾಹಿಗಳಿಗೆ ಯಾವಾಗಲೂ ವಿಶೇಷ ಸ್ಥಾನವಿದೆ. ಅದರಲ್ಲೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರವಾಹಿ ಈಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಈ ಧಾರವಾಹಿಯು ಈಗಾಗಲೇ 1100ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಪ್ರತಿದಿನವೂ ಹೊಸ ಹೊಸ ತಿರುವುಗಳ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ

ಫಿಲ್ಮಿಬೀಟ್ 26 Mar 2026 6:15 pm

ಇಂದಿರಾ ಕೆನ್ನೆಗೆ ಸಂಜಯ್ ಗಾಂಧಿ ಬಾರಿಸಲು ಗುಂಡೂರಾವ್ ಕಾರಣ? 'ಧುರಂಧರ್ 2'ಗೆ ಕನೆಕ್ಟ್ ಮಾಡಿದ ಆರ್‌ಜಿವಿ

'ಧುರಂಧರ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಈ ಮಧ್ಯೆ ಸಿನಿಮಾದಲ್ಲಿ ತೋರಿಸಲಾದ ಸನ್ನಿವೇಶಗಳ ಬಗ್ಗೆ ಪ್ರಶ್ನೆ ಮಾಡುವವರು ಕೂಡ ಹೆಚ್ಚಾಗಿದ್ದಾರೆ. ಈ ಮಧ್ಯೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಧುರಂಧರ್ 2' ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ. ಆದಿತ್ಯ ಧರ್ ಫಿಲ್ಮ್ ಮೇಕಿಂಗ್ ಶೈಲಿಗೆ ಮರುಳಾಗಿದ್ದಾರೆ. 'ಧುರಂಧರ್ 2' ಸಿನಿಮಾವನ್ನು ಸಮರ್ಥಿಸಿಕೊಂಡಿರುವ ಆರ್‌ಜಿವಿ ಕರ್ನಾಟಕದಲ್ಲಿ

ಫಿಲ್ಮಿಬೀಟ್ 26 Mar 2026 5:14 pm

\ವೀರಪ್ಪನ್ ಕಿಡ್ನಾಪ್‌ನಿಂದ ಪ್ರತಿಯೊಂದು ಡೀಲ್ ಮಾಡಿದ್ದು ನಾನೇ\; ಸಂಚಲನ ಸೃಷ್ಟಿಸಿದ ಪುನೀತ್ ಆಪ್ತ

ಪವರ್‌ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅಗಲಿದ ನೋವಿನಿಂದ ಇನ್ನೂ ಅವರ ಅಭಿಮಾನಿಗಳು ಹೊರ ಬಂದಿಲ್ಲ. ಇನ್ನು ಅವರೊಂದಿಗೆ ಇದ್ದವರ ಪಾಡು ಏನಾಗಿರಬಹುದು? ಊಹಿಸುವುದಕ್ಕೂ ಕಷ್ಟ. ಅಪ್ಪು ಆರಂಭದ ದಿನಗಳಿಂದ ಹೆಚ್ಚು ಕಡಿಮೆ ಕೊನೆಯ ದಿನಗಳವರೆಗೂ ಜೊತೆಯಲ್ಲಿ ಇದ್ದವರು ಎನ್‌ಎಸ್‌ ರಾಜ್‌ಕುಮಾರ್. ಪುನೀತ್ ಒಪ್ಪಿಕೊಂಡ ಪ್ರತಿಯೊಂದು ಸಿನಿಮಾದ ಹಿಂದೆನೂ ಅವರೇ ಇರುತ್ತಿದ್ದರು. ಯಾರೇ ನಿರ್ಮಾಪಕರು ಇರಲಿ, ನಿರ್ದೇಶಕರು ಇರಲಿ ಪುನೀತ್

ಫಿಲ್ಮಿಬೀಟ್ 26 Mar 2026 2:32 pm

ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ 'ಧುರಂಧರ್- 2'

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಹಲವು ಬಾಕ್ಸಾಫೀಸ್ ದಾಖಲೆಗಳನ್ನು ಒಂದೇ ವಾರದಲ್ಲಿ 'ಧುರಂಧರ್- 2' ಚಿತ್ರ ಮುರಿದಿದೆ. 7 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದೆ. 'ಕಾಂತಾರ-1' ಹಾಗೂ 'ಅನಿಮಲ್' ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ರಣ್‌ವೀರ್

ಫಿಲ್ಮಿಬೀಟ್ 26 Mar 2026 1:55 pm

ಅವಳ ಜೊತೆ ನಾನಿನ್ನೂ ಬಾಳಲಾರೆ, ಪ್ಲೀಸ್ ಡಿವೋರ್ಸ್ ಕೊಡಿ ; ನ್ಯಾಯಾಲಯದಲ್ಲಿ ಪಟ್ಟು ಹಿಡಿದ ಖ್ಯಾತ ಸ್ಟಾರ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ.ಬದಲಾದ ಈ ಕಾಲದಲ್ಲಿ.. ಗಂಡ ಹೆಂಡತಿ ಜಗಳ

ಫಿಲ್ಮಿಬೀಟ್ 26 Mar 2026 1:35 pm

ಒಂದೇ ವಾರಕ್ಕೆ ಮುಗೀತು 'ಉಸ್ತಾದ್ ಭಗತ್ ಸಿಂಗ್' ಆಟ; ಹೀನಾಯವಾಗಿ ಸೋಲುಂಡ ಪವನ್ ಕಲ್ಯಾಣ್

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರ ಇರುವುದೇ ಉತ್ತಮ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವಂತಾಗಿದೆ. ಕಳೆದ ವಾರ ಬಿಡುಗಡೆಯಾಗಿದ್ದ 'ಉಸ್ತಾದ್ ಭಗತ್ ಸಿಂಗ್' ದಯನೀಯ ಸೋಲು ಕಂಡಿರುವುದೇ ಇದಕ್ಕೆ ಕಾರಣ. ಹರೀಶ್ ಶಂಕರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಹೆಚ್ಚು ಕಮ್ಮಿ ಒಂದೇ ವಾರಕ್ಕೆ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಪ್ರದರ್ಶನ ಬಹುತೇಕ

ಫಿಲ್ಮಿಬೀಟ್ 26 Mar 2026 12:45 pm

ಆ ನಟನಿಗೆ ಮಾತ್ರ ನಾನು ತಾಯಿಯಾಗಿ ನಟಿಸಲ್ಲ, ಆತ ಅಂದ್ರೆ ಅಷ್ಟಿಷ್ಟ; ಪಟ್ಟುಹಿಡಿದ ನಟಿ ರಾಶಿ

ಚಿತ್ರರಂಗದಲ್ಲಿ ಎಲ್ಲವೂ ಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿರುತ್ತದೆ. ನಾಯಕಿಯಾಗಿ ನಟಿಸಿದ ನಟನಿಗೆ ತಾಯಿಯ ಪಾತ್ರದಲ್ಲಿ ನಟಿಸಿದ ನಟಿಯರು ಇದ್ದಾರೆ. ಬಾಲನಟಿಯಾಗಿ ಕಾಣಿಸಿಕೊಂಡವರು ಅದೇ ನಟನಿಗೆ ನಾಯಕಿಯಾಗಿ ನಟಿಸಿರುವ ಉದಾಹರಣೆ ಕೂಡ ಇದೆ. ನಟಿ ರಾಶಿ ಮಾತ್ರ ಆ ನಟನಿಗೆ ನಾನು ತಾಯಿಯಾಗಿ ನಟಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆಂಧ್ರದ ಪಶ್ಚಿಮ ಗೋದಾವರಿ ಮೂಲಕ ನಟಿ ರಾಶಿ

ಫಿಲ್ಮಿಬೀಟ್ 26 Mar 2026 11:48 am

Love Mocktail 3 Box Office Day 7:7ನೇ ದಿನ ಲವ್ ಮಾಕ್ಟೇಲ್ ಕಲೆಕ್ಷನ್ ಎಷ್ಟು? ₹10 ಕೋಟ ಕ್ಲಬ್ ಸೇರಿತೇ?

ಕಳೆದ ಕೆಲವು ದಿನಗಳಿಂದ 'ಲವ್ ಮಾಕ್ಟೇಲ್ 3' ಸಿನಿಮಾ ಬಗ್ಗೆನೇ ಹೆಚ್ಚು ಚರ್ಚೆಯಾಗುತ್ತಿದೆ. ಒಂದ್ಕಡೆ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳು ಕೇಳುವುದಕ್ಕೆ ಸಿಕ್ಕರೆ, ಇನ್ನೊಂದು ಕಡೆ ವಿವಾದಗಳಿಂದ ಸದ್ದು ಮಾಡುತ್ತಿದೆ. ಕಳೆದೆರಡು ದಿನಗಳಿಂದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಸೆಕೆಂಡ್ ಹಾಫ್ ಕಥೆ ಕದ್ದಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ. ಅದಕ್ಕೆ ಉತ್ತರ-ಪ್ರತ್ಯುತ್ತರ ಕೊಡುವ ಕೆಲಸ ಇನ್ನೊಂದು ಕಡೆ

ಫಿಲ್ಮಿಬೀಟ್ 26 Mar 2026 11:23 am

'ವಾರಣಾಸಿ' ಚಿತ್ರದಲ್ಲಿ ಬೌಂಟಿ ಹಂಟರ್ ಆಗಿ ಮಹೇಶ್ ಬಾಬು; ಥೇಟ್ 'ಕಲ್ಕಿ 2898AD' ಕಥೆನಾ?

ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಭರದಿಂದ ಸಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವರ್ಷ ಕಾಯಬೇಕಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಚಿತ್ರದಲ್ಲಿ ಮಹೇಶ್ ಬಾಬು ಪಾತ್ರದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಇದನ್ನು ಕೇಳಿ ಸಿನಿಮಾ ಕಥೆಯನ್ನು ಪ್ರಭಾಸ್ ನಟನೆಯ 'ಕಲ್ಕಿ 2898AD' ಕಥೆ ಜೊತೆಗೆ ಅಭಿಮಾನಿಗಳು ಹೋಲಿಸುತ್ತಿದ್ದಾರೆ.

ಫಿಲ್ಮಿಬೀಟ್ 26 Mar 2026 10:55 am

Dhurandhar-2 Day 7 Boxoffice: 'ಧುರಂಧರ್- 2' ಫಸ್ಟ್ ವೀಕ್ ಕಲೆಕ್ಷನ್ ಎಷ್ಟು? ಡಬಲ್ ಆಯ್ತು ಕನ್ನಡ ಶೋಗಳು

ಸ್ಪೈ ಥ್ರಿಲ್ಲರ್ 'ಧುರಂಧರ್- 2' ಸಿನಿಮಾ ಆರ್ಭಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೊಟಿ ಕೊಳ್ಳೆ ಹೊಡೆದು ಸಿನಿಮಾ ಮುನ್ನುಗ್ಗುತ್ತಿದೆ. ಈಗಾಗಲೇ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವುದಾಗಿ ವರದಿಯಾಗಿದೆ. ಕರ್ನಾಟಕದಲ್ಲಿ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕನ್ನಡ ಶೋಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದು ಸಹಜವಾಗಿಯೇ ಸಿನಿಮಾ ಕಲೆಕ್ಷನ್ ಹೆಚ್ಚಿಸಿದೆ. ಉತ್ತರ

ಫಿಲ್ಮಿಬೀಟ್ 26 Mar 2026 9:18 am

ಸನೋಜ್ ಮಿಶ್ರಾ ನನ್ನ ಎದೆಗೆ ಕೈ ಹಾಕಿದ್ದ.. ಆದ್ರೆ ಕುಟುಂಬಸ್ಥರು ಏನಂದ್ರು ಗೊತ್ತಾ?- ಮೊನಾಲಿಸಾ ಕಣ್ಣೀರು

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಮದುವೆ ವಿಚಾರ ಬೇರೆ ಬೇರೆ ತಿರುವು ಪಡೆದುಕೊಳ್ತಿದೆ. ಪೋಷಕರ ಒಪ್ಪಿಗೆ ಇಲ್ಲದೇ ಆಕೆ ಪ್ರಿಯಕರನ ಜೊತೆ ಮದುವೆ ಆಗಿದ್ದಾರೆ. ಇದು ಲವ್ ಜಿಹಾದ್ ಎಂದು ನಿರ್ದೇಶಕ ಸನೋಜ್ ಮಿಶ್ರಾ ಆರೋಪಿಸಿರುವುದು ಗೊತ್ತೇಯಿದೆ. ಮೊನಾಲಿಸಾ ನಟನೆಯ ಮೊದಲ ಚಿತ್ರವನ್ನು ಸನೋಜ್ ನಿರ್ಮಿಸುತ್ತಿದ್ದಾರೆ. ತಮ್ಮದು ಲವ್ ಜಿಹಾದ್ ಎಂದು ಹೇಳಿದ

ಫಿಲ್ಮಿಬೀಟ್ 26 Mar 2026 8:02 am

OTT Releases This Week: ಮಾರ್ಚ್ ಕೊನೆ ಯಾವೆಲ್ಲಾ ಚಿತ್ರಗಳು ಓಟಿಟಿಗೆ ಬರ್ತಿವೆ? ಇಲ್ಲಿದೆ ಲಿಸ್ಟ್

ಬಾಕ್ಸಾಫೀಸ್‌ನಲ್ಲಿ ಈಗ 'ಧುರಂಧರ್- 2' ಆರ್ಭಟವೇ ಜೋರಾಗಿದೆ. ಕನ್ನಡದ 'ಲವ್ ಮಾಕ್ಟೇಲ್'-3 ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದಿದೆ. 'ಧುರಂಧರ್- 2' ಎದುರು 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ತೆರೆಗೆ ತಂದು ಪವನ್ ಕಲ್ಯಾಣ್ ತಪ್ಪು ಮಾಡಿದ್ದಾರೆ. ಆದಿತ್ಯಧರ್ ನಿರ್ದೇಶನದ 'ಧುರಂಧರ್- 2' ಸಿನಿಮಾ 1000 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕರು ನಿಧಾನವಾಗಿ 2ನೇ ಬಾರಿ ಸಿನಿಮಾ

ಫಿಲ್ಮಿಬೀಟ್ 26 Mar 2026 7:07 am

'ನಿನ್ನ ಜೊತೆ ನನ್ನ ಕಥೆ' ಸೀರಿಯಲ್‌ಗೆ ಗಿರಿಜಾ ಲೋಕೇಶ್ ಎಂಟ್ರಿ: ಅಜಿತ್-ಭೂಮಿ ಬಾಳಲ್ಲಿ ಹೊಸ ಟ್ವಿಸ್ಟ್

ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ನಿನ್ನ ಜೊತೆ ನನ್ನ ಕಥೆ' ಕೂಡ ಒಂದು. ಈ ಧಾರಾವಾಹಿ ಈಗಾಗಲೇ 500ಕ್ಕೂ ಹೆಚ್ಚು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಜಿತ್ ಹಾಗೂ ಭೂಮಿಯ ಪ್ರೇಮಕಥೆಯು ವೀಕ್ಷಕರಿಗೆ ಸಖತ್ ಇಷ್ಟವಾಗಿದ್ದು, ಉತ್ತಮ ಟಿಆರ್ಪಿ ರೇಟಿಂಗ್ ಪಡೆಯುತ್ತಿದೆ. ಈಗ ಈ ಸೀರಿಯಲ್ನಲ್ಲಿ ಒಂದು ದೊಡ್ಡ ಬದಲಾವಣೆ ಆಗುತ್ತಿದೆ. ಖ್ಯಾತ ಹಿರಿಯ ನಟಿ ಗಿರಿಜಾ

ಫಿಲ್ಮಿಬೀಟ್ 25 Mar 2026 11:58 pm

\ನನ್ನ ರಾಜಾಹುಲಿ ಸಿನಿಮಾದ ಕಲೆಕ್ಷನ್ ಇವರ ಮೂರು ಸಿನಿಮಾದ ಗಳಿಕೆಗೂ ಹೆಚ್ಚು\; ಕೃಷ್ಣಗೆ ತಿರುಗೇಟು ಕೊಟ್ಟ ಗುರುದೇಶಪಾಂಡೆ

ಕಳೆದ ಎರಡು ಮೂರು ದಿನಗಳಿಂದ ಡಾರ್ಲಿಂಗ್ ಕೃಷ್ಣ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಅವರು ನಟಿಸಿ, ನಿರ್ದೇಶಿಸಿದ 'ಲವ್ ಮಾಕ್ಟೇಲ್ 3' ಸ್ಟೋರಿಯನ್ನು ಕದ್ದಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಪತ್ರಿಕಾಗೋಷ್ಠಿ ನಡೆಸಿ ನಿರ್ದೇಶಕ ಗುರುದೇಶಪಾಂಡೆ ಹಾಗೂ ಕಥೆಗಾರ ರಾಘವೇಂದ್ರ ನಾಯಕ್ ವಿರುದ್ಧ ಕಿಡಿಕಾರಿದ್ದರು. ಡಾರ್ಲಿಂಗ್ ಕೃಷ್ಣ ಪತ್ರಿಕಾಗೋಷ್ಠಿ ಮಾಡುತ್ತಿದ್ದಂತೆ ನಿರ್ದೇಶಕ

ಫಿಲ್ಮಿಬೀಟ್ 25 Mar 2026 11:45 pm

Malayalam OTT: ಈ ವಾರಾಂತ್ಯ ಓಟಿಟಿ ಹಾಗೂ ಚಿತ್ರಮಂದಿರಕ್ಕೆ ಬರ್ತಿರೋ ಮಲಯಾಳಂ ಚಿತ್ರಗಳ ಪಟ್ಟಿ

ಕೇರಳದ ಸಿನಿಪ್ರಿಯರಿಗೆ ಈ ವಾರ ಸಖತ್ ಮಜಾ ಕಾದಿದೆ. ಒಂದೆಡೆ ಮಾರ್ಚ್ 27ರಂದು ದೊಡ್ಡ ಬಜೆಟ್‌ನ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಹಲವು ಹೊಸ ಮಲಯಾಳಂ ಚಿತ್ರಗಳು ಸದ್ದಿಲ್ಲದೆ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಿಗೆ ಲಗ್ಗೆ ಇಟ್ಟಿವೆ. ಥಿಯೇಟರ್ ಮತ್ತು ಮನೆಯಲ್ಲೇ ಸಿನಿಮಾ ನೋಡುವವರ ನಡುವೆ ಈಗ ಯಾವುದನ್ನು ಮೊದಲು ನೋಡಬೇಕು ಎಂಬ ಗೊಂದಲ ಶುರುವಾಗಿದೆ. ಹಾಗಾಗಿ,

ಫಿಲ್ಮಿಬೀಟ್ 25 Mar 2026 11:30 pm

ಕಾವ್ಯಾ ಮಾರನ್‌ಗೆ ದಿಗಿಲು.. ಆರ್‌ಸಿಬಿ ಲಕ್ಕು ಬದಲಿಸಲು ಬಂದ ಹೊಸ ಮಾಲೀಕನ ಮಗಳು; ಯಾರೀಕೆ ಅನನ್ಯಾ ಬಿರ್ಲಾ?

2026ರ ಐಪಿಎಲ್ ಪಂದ್ಯ ಶುರುವಾಗುವುದಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಅಷ್ಟರಲ್ಲೇ ಸಂಚಲನ ಸೃಷ್ಟಿಸುವಂತಹ ಘಟನೆಗಳು ನಡೆದಿವೆ. ಎರಡು ಫ್ರಾಂಚೈಸಿಗಳ ಮಾಲೀಕರು ಬದಲಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕದ ಕಲ್ ಸೋಮಾನಿ ಒಕ್ಕೂಟಕ್ಕೆ ಸುಮಾರು 15,290 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಕೂಡ ಬೃಹತ್ ಮೊತ್ತಕ್ಕೆ ಸೇಲ್ ಆಗಿದೆ. ಐಪಿಎಲ್ 19ನೇ ಆವೃತ್ತಿ ಆರಂಭ

ಫಿಲ್ಮಿಬೀಟ್ 25 Mar 2026 9:37 pm

'KGF' ಸರಣಿ ಬಳಿಕ 'ಧುರಂಧರ್' ಸರಣಿ ಗುದ್ದು; ಕನ್ನಡ ಚಿತ್ರರಂಗ ಕಲಿಯಬೇಕಾದ ಪಾಠ ಏನು?

ಭಾರತೀಯ ಚಿತ್ರರಂಗವೇ ಈಗ 'ಧುರಂಧರ್'-2 ಸಿನಿಮಾ ಗುಂಗಿನಲ್ಲಿದೆ. ನಿಂತ್ರು ಕುಂತ್ರು ಇದೇ ಚರ್ಚೆ. ಆದಿತ್ಯಧರ್ ನಿರ್ದೇಶನದ ಸಿನಿಮಾ ಹೊಸ ಸಂಚಲನ ಸೃಷ್ಟಿಸಿದೆ. ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಖ್ಯಾತ ಫಿಲ್ಮ್ ಮೇಕರ್ಸ್, ಸ್ಟಾರ್ಸ್ ಕೂಡ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ಈ ಸಿನಿಮಾ ಬಾಲಿವುಡ್ ಮಾತ್ರವಲ್ಲ ಎಲ್ಲಾ ದಕ್ಷಿಣದ ಎಲ್ಲಾ ಚಿತ್ರರಂಗಗಳ ಮೇಲೆ ಪರಿಣಾಮ ಬೀರಲಿದೆ. 'ಧುರಂಧರ್' ಸಕ್ಸಸ್ ಸಿನಿಮಾ

ಫಿಲ್ಮಿಬೀಟ್ 25 Mar 2026 9:30 pm

'ಧುರಂಧರ್ 2' ಅತ್ಯಮೋಘ ಗೆಲುವು ; ಯಶ್ 'ಟಾಕ್ಸಿಕ್‌'ಗೆ ತಿರುಪತಿ ತಿಮ್ಮಪ್ಪನೇ ಗತಿ - ರಾಮ್ ಗೋಪಾಲ್ ವರ್ಮಾ ವ್ಯಂಗ್ಯ

ಒಂದು ಕಾಲದಲ್ಲಿ ತಮ್ಮ ನಿರ್ದೇಶನದ ಚಿತ್ರಗಳು ಮಾತನಾಡುವಂತೆ ಮಾಡುತ್ತಿದ್ದವರು ರಾಮ್ ಗೋಪಾಲ್ ವರ್ಮಾ. ಆದರೆ. ಆ ನಂತರ ರಾಮ್ ಗೋಪಾಲ್ ವರ್ಮಾ ಸಿನಿಮಾ ಆಸಕ್ತಿ ಕಡಿಮೆಯಾಯ್ತು. ಒಳ್ಳೆ ಚಿತ್ರಗಳನ್ನು ಮಾಡುವುದನ್ನು ಮರೆತು ಮಾತನ್ನೇ ಬಂಡವಾಳವನ್ನಾಗಿಸಿಕೊಳ್ಳಲು ಶುರು ಮಾಡಿದರು. ಸದಾ ಕಾಲ ಯಾವದಾದರೂ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಯಾದರು. ಕೆಲಸಕ್ಕೆ ಬಾರದ್ದನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಟ್ರೋಲ್

ಫಿಲ್ಮಿಬೀಟ್ 25 Mar 2026 8:52 pm

ಚಂದನ್ ಶೆಟ್ಟಿ ಈಗ ಇಂಟರ್‌ನ್ಯಾಷನಲ್ ಸ್ಟಾರ್; ಕನ್ನಡ ರ್ಯಾಪರ್ ಹೊಸ ಇಂಗ್ಲೀಷ್ ಸಾಂಗ್ ಕಿಕ್ ಹೇಗಿದೆ?

ಕನ್ನಡದ ಮ್ಯೂಸಿಕ್ ಲೋಕದಲ್ಲಿ ಸಂಚಲನ ಮೂಡಿಸಿದ ಹೆಸರು ಚಂದನ್ ಶೆಟ್ಟಿ. 'ಮೂರು ಪೆಗ್', 'ಹಾಳಾಗೋದೆ' ರೀತಿಯ ಹಾಡುಗಳನ್ನು ನೀಡಿದವರು ಇವರು. ರ್ಯಾಪರ್ ಆಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡ ಇವರು ಈಗ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. 'ಪೊಗರು' ಚಿತ್ರದಲ್ಲೂ ಇವರ ಮ್ಯೂಸಿಕ್ ಸದ್ದು ಮಾಡಿತ್ತು. ಚಂದನ್ ಶೆಟ್ಟಿ ಈಗ ಅಂತರರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಮೊದಲ ಬಾರಿಗೆ ಇಂಗ್ಲೀಷ್

ಫಿಲ್ಮಿಬೀಟ್ 25 Mar 2026 6:54 pm

'ಪೆದ್ದಿ' ಶೂಟಿಂಗ್ ವೇಳೆ ರಾಮ್‌ಚರಣ್‌ಗೆ ಪೆಟ್ಟು; ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗುತ್ತಾ?

ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ತೆರೆಗೆ ಬರಲು ಇನ್ನೊಂದು ತಿಂಗಳು ಬಾಕಿಯಿದೆ. ಕೊನೆ ಹಂತದಲ್ಲಿ ಸಿನಿಮಾ ಚಿತ್ರೀಕರಣದ ವೇಗ ಹೆಚ್ಚಿಸಲಾಗಿದೆ. ಇಂತಹ ಸಮಯದಲ್ಲೇ ಸೆಟ್‌ನಲ್ಲಿ ನಟ ರಾಮ್‌ಚರನ್ ಹಣೆಗೆ ಪೆಟ್ಟಾಗಿದೆ. ವೈದ್ಯರು 4 ಹೊಲಿಗೆ ಹಾಕಿ ವಿಶ್ರಾಂತಿಗೆ ಸೂಚಿಸಿದ್ದಾರೆ. ಹಾಗಿದ್ದರೆ ಸಿನಿಮಾ ರಿಲೀಸ್ ತಡವಾಗುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಸ್ಟಾರ್ ನಟರಿಗೆ ಪೆಟ್ಟಾದರೆ ಕೊಂಚ

ಫಿಲ್ಮಿಬೀಟ್ 25 Mar 2026 6:38 pm

ಬ್ಲಾಕ್‌ಬಸ್ಟರ್ 'ಧುರಂಧರ್'-2 ಸಿನಿಮಾ ನೋಡಿ ಶಿವರಾಜ್‌ಕುಮಾರ್ ಪೋಸ್ಟ್

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. ಬಾಕ್ಸಾಫೀಸ್‌ನಲ್ಲಿ ವಿಧ್ವಂಸ ಸೃಷ್ಟಿಸಿದೆ. ಕೆಲವರು ಸಿನಿಮಾ ನೋಡಿ ಟೀಕಿಸಿದರೂ ಬಹುತೇಕರು ಸಿನಿಮಾವನ್ನು ಅಪ್ಪಿ ಮುದ್ದಾಡುತ್ತಿದ್ದಾರೆ. ಖ್ಯಾತ ಸಿನಿಮಾ ತಾರೆಯರು ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಟಿ ರಮ್ಯಾ ಸೇರಿ ಕೆಲವರು 'ಧುರಂಧರ್'-2 ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಆದರೆ ರಾಜಮೌಳಿ, ಜ್ಯೂ. ಎನ್‌ಟಿಆರ್, ರಾಮ್‌ಚರಣ್,

ಫಿಲ್ಮಿಬೀಟ್ 25 Mar 2026 6:03 pm

61ನೇ ವರ್ಷದಲ್ಲಿ ಸದ್ದಿಲ್ಲದೇ ಗೌರಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ್ರಾ ಆಮಿರ್ ಖಾನ್ ? ಅಪರೂಪದ ಉಂಗುರದ ಅಸಲಿ ಕಥೆಯೇನು?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ

ಫಿಲ್ಮಿಬೀಟ್ 25 Mar 2026 5:58 pm

ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ವಿವಾದ; ನಿರ್ಮಾಪಕರಿಗೆ ಕೋರ್ಟ್ ನೋಟಿಸ್ ಜಾರಿ

ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಕಡಿಮೆ ಬಜೆಟ್‌ನಲ್ಲಿ ಬಹಳ ಬೇಗ ಚಿತ್ರೀಕರಣ ಮುಗಿಸಿ ಸಿನಿಮಾ ತೆರೆಗಪ್ಪಳಿಸಿ ಪ್ರೇಕ್ಷಕರ ಮನಗೆದ್ದಿತ್ತು. ವಿಜಯ್ ಕಾರ್ತಿಕೇಯನ್ ನಿರ್ದೇಶನ ಹಾಗೂ ಸುದೀಪ್ ಪರ್ಫಾರ್ಮನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. 15 ತಿಂಗಳ ಬಳಿಕ ಚಿತ್ರ ವಿವಾದಕ್ಕೆ ಕಾರಣವಾಗಿದೆ. 'ಮ್ಯಾಕ್ಸ್' ಚಿತ್ರದ ವಿತರಣೆ ಹಕ್ಕು ಕುರಿತಾಗಿ ತಮಿಳು

ಫಿಲ್ಮಿಬೀಟ್ 25 Mar 2026 5:34 pm

\ರಾಮನೂ ಸಹ ಸೀತೆಯ ವರ್ಣನೆಯಲ್ಲಿ ಸೋಲ್ತಿದ್ನೋ ಏನೋ?\; 'ಬೃಂದಾವಿಹಾರಿ' ಸಾಹಿತ್ಯಕ್ಕೆ ಮನಸೋತ ಕನ್ನಡಿಗರು

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಅವರ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಹಾಡು ಬಾರೀ ಜನಪ್ರಿಯತೆ ಗಳಿಸಿತ್ತು. ಈ ಹಾಡಿನ ಹಿಟ್ ಆದಂತೆ ಸಿನಿಮಾ ಕೂಡ ಸೂಪರ್‌ ಹಿಟ್ ಆಗಿತ್ತು. ಈಗ ಅದೇ ಜೋಡಿ ಮತ್ತೊಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಅದುವೇ 'ಬೃಂದಾವಿಹಾರಿ'. ಈ ಬಾರಿ ಕೂಡ ಹಾಡಿನ ಮೂಲಕವೇ ಸಿನಿಮಾವನ್ನು

ಫಿಲ್ಮಿಬೀಟ್ 25 Mar 2026 4:06 pm

ರಶ್ಮಿಕಾ- ವಿಜಯ್ ದೇವರಕೊಂಡ ಕನಸಿನ ಹನಿಮೂನ್; ವೀಡಿಯೋ ಹಂಚಿಕೊಂಡ ಜೋಡಿ

ನವದಂಪತಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ಹನಿಮೂನ್ ಸಂಭ್ರಮದಲ್ಲಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಥಾಯ್ಲೆಂಡ್‌ನಲ್ಲಿ ದಂಪತಿ ಬೀಡುಬಿಟ್ಟಿದ್ದಾರೆ. ಆತ್ಮೀಯ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ವಿಜಯ್, ರಶ್ಮಿಕಾ ತಬ್ಬಿಕೊಂಡಿದ್ದ ಫೋಟೊವೊಂದು ವೈರಲ್ ಆಗಿತ್ತು. ಇದೀಗ ತಮ್ಮ ಕನಸಿನ ಹನಿಮೂನ್ ಬಗ್ಗೆ ಜೋಡಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ. ಹನಿಮೂನ್‌ಗಾಗಿ ವಿಜಯ್, ರಶ್ಮಿಕಾ ಥಾಯ್ಲೆಂಡಿನ ಕೊಹ್

ಫಿಲ್ಮಿಬೀಟ್ 25 Mar 2026 4:04 pm

ರಾಜಮೌಳಿ, ಮಹೇಶ್ ಬಾಬು ಜೋಡಿಯ 'ವಾರಣಾಸಿ' ಸಿನಿಮಾ ಶೂಟಿಂಗ್ ಸೆಟ್ ಫೋಟೊ, ವಿಡಿಯೋ ಲೀಕ್

'ವಾರಣಾಸಿ' ಸಿನಿಮಾ ಬಿಡುಗಡೆಗೆ ಇನ್ನೊಂದು ವರ್ಷ ಬಾಕಿಯಿದೆ. ಚಿತ್ರದ ಚಿತ್ರೀಕರಣದ ಭರದಿಂದ ಸಾಗುತ್ತಿದೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಇತ್ತೀಚೆಗೆ ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ಚಿತ್ರತಂಡ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. 'RRR' ಬಳಿಕ ಘಟಾನುಘಟಿ

ಫಿಲ್ಮಿಬೀಟ್ 25 Mar 2026 3:23 pm

ಹಸುವಿನ ವೇಷದಲ್ಲಿದ್ದ ವ್ಯಾಘ್ರ; ನಾನು ಸೆ*ಕ್ಸ್‌ಗಾಗಿ ಇದೆಲ್ಲಾ ಮಾಡ್ದೆ ಅಂತ ಲೇಬಲ್ ಮಾಡೋಕೆ ನೋಡಿದ್ರು- ರಮ್ಯಾ ವಸಿಷ್ಠ

ಕನ್ನಡದ ಹೆಸರಾಂತ ಗಾಯಕ ಹಾಗೂ ನಟಿ, ಗಾಯಕಿ ರಮ್ಯಾ ವಶಿಷ್ಠ 14 ವರ್ಷಗಳ ಹಿಂದೆ ಮದುವೆ ಆಗಿದ್ದರು. ಆದರೆ ಮದುವೆಯಾದ ಒಂದೇ ವರ್ಷದಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. 2013ರಲ್ಲಿ ರಮ್ಯಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಬಹಳ ವರ್ಷಗಳ ಬಳಿಕ ಈ ಬಗ್ಗೆ ಆಕೆ ಮೌನ ಮುರಿದಿದ್ದಾರೆ. ಡಿವೋರ್ಸ್ ಬಳಿಕ

ಫಿಲ್ಮಿಬೀಟ್ 25 Mar 2026 2:33 pm

Bhagyalakshmi: ಕೊನೆಗೂ ಬದಲಾದಳಾ ತನ್ವಿ? ಭಾಗ್ಯಳ ಕಣ್ಣಲ್ಲಿ ಆನಂದಬಾಷ್ಪ; ತಾಂಡವ್ ಸಂಚಿಗೆ ಬ್ರೇಕ್?

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಮುಂಚೂಣಿಯಲ್ಲಿದೆ. ಪ್ರತಿ ದಿನವೂ ಹೊಸ ಹೊಸ ತಿರುವುಗಳ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಸೀರಿಯಲ್ ಯಶಸ್ವಿಯಾಗಿದೆ. ಈಗ ಕಥೆ ಒಂದು ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಮನೆಯಲ್ಲಿನ ಸಣ್ಣ ಪುಟ್ಟ ಜಗಳಗಳು, ಪ್ರೀತಿ ಮತ್ತು ಬಾಂಧವ್ಯದ ನಡುವೆ ಈಗ ದೊಡ್ಡ ಬದಲಾವಣೆಯೊಂದು ಘಟಿಸಿದೆ. ಇಷ್ಟು ದಿನ ಹಠ ಹಿಡಿದಿದ್ದ

ಫಿಲ್ಮಿಬೀಟ್ 25 Mar 2026 1:40 pm

ರಾಜಿ- ಶರಣಾಗತಿ ; ನಿಮಗೆ ನಾಚಿಕೆಯಾಗಲ್ವಾ ? ಪ್ರಧಾನಿ ಮೋದಿ ವಿರುದ್ಧ ಕೆಂಡ ಕಾರಿದ ಕಿಶೋರ್

ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಹಾಗಂಥ ಎಲ್ಲರೂ ಇಲ್ಲಿ ಬಹಿರಂಗವಾಗಿ ಚುನಾವಣೆಯ ಅಖಾಡಕ್ಕೆ ಧುಮುಕುವುದಿಲ್ಲ. ಬದಲಿಗೆ ಕೆಲವರು ದೂರದಿಂದಲೇ ನಿಂತು

ಫಿಲ್ಮಿಬೀಟ್ 25 Mar 2026 1:28 pm

'ಲವ್ ಮಾಕ್ಟೇಲ್ 3' ಕಥೆ ಕದ್ದ ಆರೋಪ; \ಗೂಗಲ್‌ನಿಂದ ಕಥೆ ಕದ್ದಿರೋರಿಗೆ ಲೀಗಲ್ ನೋಟೀಸ್\- ಕೃಷ್ಣ-ಮಿಲನಾ

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿರುವ 'ಲವ್ ಮಾಕ್ಟೇಲ್ 3' ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್‌ ಸಂಸ್ಥೆ ಈ ಸಿನಿಮಾವನ್ನು ಕರ್ನಾಟಕಕ್ಕೆ ವಿತರಣೆ ಮಾಡಿದೆ. 'ಲವ್ ಮಾಕ್ಟೇಲ್‌'ನ ಮೂರನೇ ಸೀಕ್ವೆಲ್ ಕೂಡ ಯಶಸ್ವಿಯಾಗಿದ್ದು, ಜನರು ಮೆಚ್ಚಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಇರುವಾಗ ಅವರ ಮೇಲೆ ಕಥೆ

ಫಿಲ್ಮಿಬೀಟ್ 25 Mar 2026 1:11 pm

'ಪುಟ್ಟಕ್ಕನ ಮಗಳು' ಸಂಜನಾ ಬುರ್ಲಿ ಕೈ ಹಿಡಿದ ಸಮರ್ಥ್ ಚೆನ್ನಗಿರಿ; ವಿವಾಹ ಬಳಿಕ ಮತ್ತೆ ನಟನೆಗೆ ಮರಳುತ್ತಾರಾ?

ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗ ಮದುವೆಯದ್ದೇ ಸದ್ದು. ಅದರಲ್ಲೂ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿ ಸಂಜನಾ ಬುರ್ಲಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಜನಾ ಮನೆಯಲ್ಲಿ ಮದುವೆಯ ಸಡಗರ ಮನೆ ಮಾಡಿದೆ. ಕಿರುತೆರೆಯ ನಟಿ ಸಂಜನಾ ಬುರ್ಲಿ ಮತ್ತು ಸಮರ್ಥ್ ಚೆನ್ನಗಿರಿ ಅವರ ವಿವಾಹ ಮಹೋತ್ಸವ ಜೋರಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ನಡೆದ ಆರತಕ್ಷತೆ ಕಾರ್ಯಕ್ರಮದ ವಿಡಿಯೋಗಳು ಸೋಶಿಯಲ್

ಫಿಲ್ಮಿಬೀಟ್ 25 Mar 2026 10:51 am

ಬೈಕರ್ ಆಗ್ಬೇಕಿದ್ದ 'ಗಿಣಿರಾಮ' ಧಾರಾವಾಹಿಯ ಈ ನಟ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಕನ್ನಡ ಕಿರುತೆರೆಯ ಜನಪ್ರಿಯ ನಟ, 'ಗಿಣಿರಾಮ' ಖ್ಯಾತಿಯ ಪ್ರಸನ್ನ. ಕನ್ನಡದ ಟಿವಿ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ಇವರು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಸುಂದರ ಪಯಣವನ್ನು ಫಿಲ್ಮಿಬೀಟ್ ಕನ್ನಡದ ಜೊತೆಗಿನ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. ವಿಜಯಪುರದ ಈ ಪ್ರತಿಭೆ ಒಬ್ಬ ಬೈಕ್ ರೇಸರ್ ಆಗುವ ಕನಸು ಕಂಡು, ಅನಿರೀಕ್ಷಿತ ತಿರುವುಗಳಿಂದ ನಟನಾ ಕ್ಷೇತ್ರಕ್ಕೆ

ಫಿಲ್ಮಿಬೀಟ್ 25 Mar 2026 9:53 am

'ಜನ ನಾಯಗನ್', 'ಟಾಕ್ಸಿಕ್' ಮುಂದಕ್ಕೆ ಹೋದ್ರೂ; ಈ ವರ್ಷ ಸಾಲು ಸಾಲು ರಿಲೀಸ್

ಕನ್ನಡದ ಶ್ರೀಮಂತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಕೆವಿಎನ್ ಪ್ರೊಡಕ್ಷನ್ಸ್. ಈ ಸಂಸ್ಥೆ ಒಂದರ ಹಿಂದೊಂದು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ದಳಪತಿ ವಿಜಯ್ ಸಿನಿಮಾ 'ಜನ ನಾಯಗನ್' ಹಾಗೂ ಯಶ್ 'ಟಾಕ್ಸಿಕ್' ಸಿನಿಮಾಗಳು ಈಗಾಗಲೇ ರಿಲೀಸ್ ಆಗಬೇಕಿತ್ತು. ಈ ಎರಡು ಬಿಗ್ ಪ್ರಾಜೆಕ್ಟ್‌ಗಳು ಕೆವಿಎನ್ ನಿರ್ಮಿಸಿದ ಬಿಗ್ ಬಜೆಟ್ ಸಿನಿಮಾಗಳಾಗಿತ್ತು. ಆದರೆ, ಎರಡೂ ಸಿನಿಮಾಗಳ ರಿಲೀಸ್

ಫಿಲ್ಮಿಬೀಟ್ 25 Mar 2026 8:39 am

ಪವರ್ ಸ್ಟಾರ್‌ಗೆ ಬಾಲಿವುಡ್ ಶಾಕ್: ತೆಲುಗು ಮಣ್ಣಲ್ಲೇ ಪವನ್ ಸಿನಿಮಾ ಮಣಿಸಿದ 'ಧುರಂಧರ್ 2'

ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾದ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡಿದೆ. ಬಾಲಿವುಡ್‌ನ 'ಧುರಂಧರ್ 2' ಅಬ್ಬರದ ಮುಂದೆ ತೆಲುಗು ಮಾರುಕಟ್ಟೆಯಲ್ಲೇ ಪವನ್ ಸಿನಿಮಾ ಮಂಕಾಗಿದೆ. ಐದನೇ ದಿನದ ಅಂತ್ಯಕ್ಕೆ ವಿಶ್ವಾದ್ಯಂತ ಈ ಆಕ್ಷನ್ ಥ್ರಿಲ್ಲರ್ ಎಷ್ಟು ಕೋಟಿ ಗಳಿಸಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್

ಫಿಲ್ಮಿಬೀಟ್ 25 Mar 2026 7:35 am

Exclusive ;ಮನೆಯಲ್ಲಿ ಕಳ್ಳತನವಾದರೆ ನೀವೇನ್ ಮಾಡ್ತೀರಾ ? ಲವ್ ಮಾಕ್ಟೇಲ್ 3 ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯೆ

ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರು.. ಕೊರಿಯನ್ ಸೇರಿದಂತೆ ಬೇರೆ ಭಾಷೆಯ ಚಿತ್ರಗಳನ್ನು ಆಧರಿಸಿ ಚಿತ್ರ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ಯಾರಿಗೂ ಗೊತ್ತಾಗಲ್ಲ ಎಂದುಕೊಂಡು ಯಥಾವತ್ತು ನಕಲು ಮಾಡುತ್ತಾರೆ. ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡುತ್ತಾರೆ. ಮತ್ತೂ ಕೆಲವರು ಸ್ನೇಹ ಪ್ರೀತಿ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ಬೇರೆಯವರ ಕಲ್ಪನೆಗೆ ಕನ್ನ

ಫಿಲ್ಮಿಬೀಟ್ 25 Mar 2026 12:07 am

\ನನಗ್ಯಾಕೆ ಭಯ? ಸಂಗೀತಾ ನನ್ನ ಅಪ್ಪ ಅಮ್ಮ ನೋಡಿದ ಹುಡುಗಿ\; ನಾಚಿ ನುಡಿದಿದ್ದ ಹಳೇ ವಿಡಿಯೋ ವೈರಲ್

ನಟ ವಿಜಯ್ ಹಾಗೂ ಸಂಗೀತಾ ದಾಂಪತ್ಯದ ಮುಂದಿನ ಭವಿಷ್ಯ ಅತಿ ಶೀಘ್ರದಲ್ಲಿ ಸ್ಪಷ್ಟವಾಗಲಿದೆ. ಏಪ್ರಿಲ್ 20ರ ವಿಚಾರಣೆಯಲ್ಲಿ ವಿಜಯ್, ಸಂಗೀತಾ ಜೊತೆ ಬಾಳುವ ಇಚ್ಛೆ ಹೇಳಿಕೆ ಕುರಿತು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ, ಚುನಾವಣೆ ಸಿದ್ಧತೆಗಳಲ್ಲಿ ವಿಜಯ್ ನಿಧಾನಗತಿ ಅನುಸರಿಸುತ್ತಿರುವುದು ಬೆಂಬಲಿಗರಲ್ಲಿ ಅಸಮಾಧಾನ ತಂದಿದೆ. ಕಳೆದ ತಿಂಗಳು, ವಿಜಯ್ ಪತ್ನಿ ಸಂಗೀತಾ, ನಟಿಯೊಬ್ಬರೊಂದಿಗೆ ಪತಿಗೆ ವಿವಾಹೇತರ ಸಂಬಂಧವಿದೆ ಎಂದು

ಫಿಲ್ಮಿಬೀಟ್ 24 Mar 2026 11:58 pm

\ಕಾಲ ಸಂದರ್ಭ ನೋಡಿ ಕೊಡ್ತೀವಿ ಅಂತ ಹೇಳಿದ್ದೆ..ಕೊಟ್ಟೇ ಕೊಡ್ತೀವಿ.. ಬಿಡಲ್ಲ\; ಧನ್ವೀರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್ ಸಿನಿಮಾ 'ಹಯಗ್ರೀವ' ಇತ್ತೀಚೆಗೆ ರಿಲೀಸ್ ಆಗಿತ್ತು. ಆ ಸಿನಿಮಾವೀಗ 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಧನ್ವೀರ್ ತಮ್ಮ ತಂಡದೊಂದಿಗೆ ಚಿತ್ರಮಂದಿರದ ಮುಂದೆ 25 ದಿನಗಳ ಸಂಭ್ರಮವನ್ನು ಆಚರಿಸಿದ್ದಾರೆ. ಈ ವೇಳೆ ಧನ್ವೀರ್ ಅವರನ್ನು ನೋಡುವುದಕ್ಕೆ ಅವರ ಅಭಿಮಾನಿ ಬಳಗ ಸೇರಿತ್ತು. ಧನ್ವೀರ್ ವೃತ್ತಿ ಬದುಕಿನಲ್ಲಿ

ಫಿಲ್ಮಿಬೀಟ್ 24 Mar 2026 11:26 pm

ನೋಟ್ ಬ್ಯಾನ್ ಸತ್ಯ ತಿಳ್ಕೋಳ್ಳಿ ; ಧುರಂದರ್ 2 ವಿರುದ್ಧ ಕಿಡಿ ಕಾರಿದ ಸಂಗೀತ ನಿರ್ದೇಶಕ

ಬಾಲಿವುಡ್ ಅಂಗಳದಲ್ಲಿ ಈಗ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಸಿನಿಮಾದ್ದೇ ಹವಾ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಈಗಾಗಲೇ ವಿಶ್ವದಾದ್ಯಂತ 500 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿರುವ ಈ ಚಿತ್ರದ ಬಗ್ಗೆ ಈಗ ಹೊಸ ವಿವಾದವೊಂದು ಶುರುವಾಗಿದೆ. ಗಾಯಕ ವಿಶಾಲ್ ದದ್ಲಾನಿ ಅವರು ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಗಳು ಈಗ ಸೋಷಿಯಲ್

ಫಿಲ್ಮಿಬೀಟ್ 24 Mar 2026 10:51 pm

ಡೈರೆಕ್ಟರ್‍‌ಗೆ ಮೆಸೇಜ್ ಮಾಡಿದಷ್ಟು ಹೆಚ್ಚೆಚ್ಚು ಅವಕಾಶ,ನಿರ್ಮಾಪಕರು ಮಲಗೋಕೆ ಕರೆದಿದ್ದರು-ನೋವು ಹಂಚಿಕೊಂಡ ಯುವನಟಿ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ. ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ''

ಫಿಲ್ಮಿಬೀಟ್ 24 Mar 2026 9:19 pm

ಸದ್ದಿಲ್ಲದೇ ನಟಿಯ ಜೊತೆ ಎರಡನೇ ಮದುವೆಯಾದ ರ‍್ಯಾಪರ್ ಬಾದ್‌ಶಾ ; ಮೊದಲ ಪತ್ನಿ ಯಾರು ?

ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಇಂತಹ ಸಮಯದಲ್ಲಿ ಸುರಿಯುತ್ತಿರುವ

ಫಿಲ್ಮಿಬೀಟ್ 24 Mar 2026 7:39 pm

ಕನ್ನಡದ 'ಆಹನ' ಹಾಡಿನ ಸದ್ದು; ಕೇವಲ 14 ಗಂಟೆಗಳಲ್ಲಿ ಬೃಹತ್ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಿಸಿದ ಮ್ಯೂಸಿಕ್ ಅಲ್ಬಮ್

ಒಂದು ಕಾಲದಲ್ಲಿ ಮ್ಯೂಸಿಕ್ ಅಲ್ಬಮ್‌ಗಳು ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದವು. ಗಾಯಕರು, ಸಂಗೀತ ನಿರ್ದೇಶಕರು ಸ್ವತಂತ್ರವಾಗಿ ಮ್ಯೂಸಿಕ್ ಅಲ್ಬಮ್‌ಗಳನ್ನು ಹೊರಗೆ ತರುತ್ತಿದ್ದರು. ಆ ಮೂಲಕ ಹಾಡುಗಳನ್ನು ಇಷ್ಟ ಪಡುವವರನ್ನು ರಂಜಿಸುತ್ತಿದ್ದರು. ಈ ಸಂಸ್ಕೃತಿ ಬಾಲಿವುಡ್‌ನಲ್ಲಿ ಹೆಚ್ಚಿತ್ತು. ನಂತರ ಅದು ಬೇರೆ ಬೇರೆ ಭಾಷೆಗಳಿಗೂ ವಿಸ್ತರಿಸಿತ್ತು. ಅದು ಕನ್ನಡಕ್ಕೂ ಕಾಲಿಟ್ಟಿತ್ತು. ಕೆಲವೊಮ್ಮೆ ಮೆಲೋಡಿ ಹಾಡುಗಳ ಅಲ್ಬಮ್ ಬಂದರೆ, ಇನ್ನು ಕೆಲವೊಮ್ಮೆ

ಫಿಲ್ಮಿಬೀಟ್ 24 Mar 2026 7:27 pm

ಪಾಕ್ ಮಾಜಿ ಪಿಎಂ ನವಾಜ್ ಷರೀಫ್ ಪಾತ್ರ ಮಾಡಿದ್ದು ನಾನೇ ಅಂದ್ರೂ ನಂಬ್ತಿಲ್ಲ..'ಧುರಂಧರ್ 2'ನ ಈ ನಟ ಯಾರು?

ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಬಾಕ್ಸಾಫೀಸ್‌ನಲ್ಲಿ ಜಾದುವನ್ನೇ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ 'ಧುರಂಧರ್ 2' ಸಿನಿಮಾದ ಕ್ರೇಜ್ ದುಪ್ಪಟ್ಟಾಗುತ್ತಲೇ ಇದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ಸಿನಿಮಾ ಬಿಡುಗಡೆ ಆದಲ್ಲಿಂದ ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಲೇ ಇದೆ. ಪ್ರೇಕ್ಷಕರು ಈ ಸಿನಿಮಾ ಮೇಕಿಂಗ್, ಸ್ಟೋರಿಯನ್ನಷ್ಟೇ ಮೆಚ್ಚಿಕೊಂಡಿಲ್ಲ. ಬದಲಿಗೆ ಪಾತ್ರಗಳನ್ನು ಇಷ್ಟಪಟ್ಟಿದ್ದಾರೆ. ಆದಿತ್ಯ

ಫಿಲ್ಮಿಬೀಟ್ 24 Mar 2026 6:31 pm