Gold Price Today in Bengaluru Jan 29 2026 24K Gold Rises Rs 17885 per 10g Check Latest Price
ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಪ್ರತಿಯೊಬ್ಬರ ಮನಸ್ಸು ನಂಬಲಾರದೆ ಅಚ್ಚರಿ ಪಡುವಂತಾಗಿದೆ. ಮಾರುಕಟ್ಟೆಯಲ್ಲಿ ಶುದ್ಧ 24K, ಸ್ವಲ್ಪ ಕಡಿಮೆ ಶುದ್ಧ 22K, ಮತ್ತು 75% ಶುದ್ಧ 18K ಚಿನ್ನದ ಬೆಲೆಗಳು ನಿನ್ನೆ ಹೋಲಿಸಿದರೆ ಭಾರೀ ಏರಿಕೆಯನ್ನು ಕಂಡಿವೆ. ಈ ಏರಿಕೆ ಪ್ರತಿ ಗ್ರಾಂ, ಪ್ರತಿ ಕುಟುಂಬದ ಹೂಡಿಕೆ, ಪ್ರತಿ ಆಭರಣದ ಮೌಲ್ಯಕ್ಕೆ
Bhagyalakshmi: ಆದಿ ಬಳಿ ಕ್ಷಮೆ ಕೇಳುವವರೆಗೂ ಭಾಗ್ಯಗೆ ಇಲ್ಲ ನೆಮ್ಮದಿ; ಭಾಗ್ಯಳ ನಿರ್ಧಾರ ಸರಿಯೇ?
ಮನೆಯ ಯಜಮಾನಿ ಅಂದ್ರೆ ಅದು ಭಾಗ್ಯ. ಅವಳೇ ಈ ಕುಟುಂಬದ ಶಕ್ತಿ. ಪ್ರತಿ ಸಂಕಷ್ಟದಲ್ಲೂ ಬೆನ್ನಾಗಿ ನಿಲ್ಲೋ ಗುಣ ಅವಳದು. ಆದರೆ ಈಗ ಕಾಲ ಬದಲಾಗಿದೆ. ಮನೆಯ ಪರಿಸ್ಥಿತಿಯೇ ಹದಗೆಟ್ಟಿದೆ. ಒಳ್ಳೆಯತನಕ್ಕೆ ಬೆಲೆ ಇಲ್ಲದ ಕಾಲವಿದು. ಭಾಗ್ಯ ಅದೆಷ್ಟೇ ಶ್ರಮ ಪಟ್ಟರೂ ಫಲ ಸಿಗುತ್ತಿಲ್ಲ. ಪ್ರೀತಿ ಮಾಡುವವರ ನಡುವೆ ಈಗ ಬಿರುಕು ಮೂಡಿದೆ. ಇದು ಸರಿ ಹೋಗುವ
Arjith Singh: ಯಶಸ್ಸಿನ ಶಿಖರದಲ್ಲೇ ಮೌನಕ್ಕೆ ವಿದಾಯ ಹೇಳಿದ ಅರಿಜಿತ್; ಈ ಕುರಿತು ಮಹೇಶ ಭಟ್ ಹೇಳಿದ್ದಿಷ್ಟೇ
ಅರಿಜಿತ್ ಸಿಂಗ್ ಯಶಸ್ಸಿನ ಶಿಖರದಲ್ಲೇ ಹೊಸ ಪ್ಲೇಬ್ಯಾಕ್ ಸಿಂಗಿಂಗ್ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದು, ಮಹೇಶ್ ಭಟ್ ಅವರ ಈ ನಿರ್ಧಾರಕ್ಕೆ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Rani Mukerji: ಮಗಳೇ ನನ್ನ ಬೆಸ್ಟ್ ಫ್ರೆಂಡ್: ಮೊದಲ ಬಾರಿಗೆ ಆದಿರಾ ಬಗ್ಗೆ ಪ್ರೀತಿ ಹೇಳಿಕೊಂಡ ನಟಿ ರಾಣಿ ಮುಖರ್ಜಿ!
ರಾಣಿ ಮುಖರ್ಜಿ ಪ್ರಸ್ತುತ ತಮ್ಮ ಮುಂಬರುವ ಚಿತ್ರ ‘ಮರ್ದಾನಿ 3’ ಪ್ರಚಾರದಲ್ಲಿದ್ದಾರೆ. ಇತ್ತೀಚಿನ ಸಂವಾದದ ಸಮಯದಲ್ಲಿ, ನಟಿ ತಮ್ಮ 10 ವರ್ಷದ ಮಗಳು ಆದಿರಾ ಬಗ್ಗೆಯೂ ಮಾತನಾಡಿದ್ದು, ಸ್ನೇಹಪರ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.
Jaggesh: 28 ವರ್ಷಗಳಿಂದ ಜಗ್ಗೇಶ್ ಜೊತೆಗಿದ್ದ ಗೆಳೆಯ ಇನ್ನಿಲ್ಲ
ನವರಸ ನಾಯಕ ಜಗ್ಗೇಶ್ ನೋವಿನಲ್ಲಿಯೇ ಇದ್ದಾರೆ. ಆತ್ಮೀಯ ಸಾರಥಿ ಪದ್ದನ ಅಗಲಿಕೆ ನೋವು ತರಿಸಿದೆ. ಅದನ್ನ ಅಕ್ಷರಗಳಲ್ಲೂ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.
Preethiya Parivala: ಬಾಯ್ಫ್ರೆಂಡ್ ಜೊತೆ ಓಡಿ ಹೋಗೋಕೆ ರೆಡಿಯಾಗಿದ್ರಂತೆ ಈ ನಟಿ
ಈ ಖ್ಯಾತ ನಟಿ ಓಡಿ ಹೋಗೋ ಪ್ಲಾನಿಂಗ್ ಮಾಡಿದ್ರಾ? ಮದುವೆ ಬಗ್ಗೆ ಅವರು ಎಂದೂ ಯೋಚಿರಲಿಲ್ಲ.
Arijit Singh: ರಿಯಾಲಿಟಿ ಶೋನಲ್ಲಿ ರಿಜೆಕ್ಟ್ ಆದ್ರೂ ಸಿನಿಮಾ ರಂಗ ಆಳ್ತಿರೋ ಗಾಯಕರು ಇವರೇ!
Arijit Singh: ಅರಿಜಿತ್ ಸಿಂಗ್ ರಿಂದ ನೇಹಾ ಕಕ್ಕರ್ ವರೆಗೆ, ರಿಯಾಲಿಟಿ ಶೋನಲ್ಲಿ ಸೋಲು ಕಂಡು ಸಿನಿಮಾ ರಂಗದಲ್ಲಿ ಮಿಂಚಿದ ಗಾಯಕರು ಇವರೇ
Gold Rate India: the price of gold has increased by 1000 per gram! What is the rate?
ಇಂದು ಭಾರತದಲ್ಲಿ ಚಿನ್ನದ ಬೆಲೆ(Gold Rate India) ನೋಡಿದ್ರೆ, ಗ್ರಾಹಕರು ಬೆಚ್ಚಿಬೀಳೋದು ಪಕ್ಕಾ. ಈ ವರ್ಷದಲ್ಲಿ ಎಂದೂ ಆಗದಷ್ಟು ಬೆಲೆ ಏರಿಕೆ ಇಂದು ಒಂದೇ ದಿನದಲ್ಲಾಗಿದೆ. ಪ್ರತೀ ಗ್ರಾಂದಲ್ಲಿ 1000ಕ್ಕೂ ಅಧಿಕ ಬೆಲೆ ಏರಿಕೆಯಾಗಿದ್ದು, ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಭಾರತದಲ್ಲಿ
OTT Releases This Week: ಈ ವಾರ 15 ಚಿತ್ರಗಳು ಓಟಿಟಿಗೆ ಎಂಟ್ರಿ; ನಿಮ್ಮ ಆಯ್ಕೆ ಯಾವ್ದು?
ಓಟಿಟಿ ಪ್ಲಾಟ್ಫಾರ್ಮ್ಗಳ ಭರಾಟೆ ಶುರುವಾದ ಬಳಿಕ ವಾರಾಂತ್ಯಗಳಲ್ಲಿ ಮನೆಯಲ್ಲಿ ಕೂಡ ಸಿನಿಮಾ, ವೆಬ್ ಸೀರಿಸ್ ನೋಡುವ ಅವಕಾಶ ಸಿಗುತ್ತಿದೆ. ಈ ವಾರ ಚಿತ್ರಮಂದಿರಗಳಲ್ಲಿ 'ಸೀಟ್ ಎಡ್ಜ್', 'ರಕ್ತಕಾಶ್ಮೀರ' ಹಾಗೂ 'ಚೌಕಿದಾರ್' ಚಿತ್ರಗಳು ಬಿಡುಗಡೆ ಆಗ್ತಿದೆ. ಇತ್ತ ಓಟಿಟಿಯಲ್ಲಿ ಕೂಡ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಲಿದೆ. ಕಳೆದ ವಾರ ಕನ್ನಡದ 2 ದೊಡ್ಡ ಸಿನಿಮಾಗಳು
Aryan Khan: ಶಾರುಖ್ ಪುತ್ರನ ವಿರುದ್ಧ ಸಮೀರ್ ವಾಂಖೆಡೆಗೆ ಹೈಕೋರ್ಟ್ ಶಾಕ್
ಶಾರುಖ್ ಖಾನ್ ಮಗನ ವಿರುದ್ಧ ಅರ್ಜಿ ಸಲ್ಲಿಸಿದ್ದ ಸಮೀರ್ ವಾಂಖೆಡೆಗೆ ಹಿನ್ನಡೆಯಾಗಿದೆ. ಅವರು ಹೇಳಿದ್ದೇನು ಗೊತ್ತಾ?
ಎರಡನೇ ಪತಿಗಾಗಿ ಮತ್ತೆ ಹೆಸರು ಬದಲಿಸಿಕೊಂಡ್ರಾ ತೆಲುಗು ನಟಿ ಸಮಂತಾ?
ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟಿಯರ ಪೈಕಿ ಸಮಂತಾ ರುತ್ ಪ್ರಭು ಅವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಇವರ ನಟನೆ, ಸೌಂದರ್ಯ ಮತ್ತು ವ್ಯಕ್ತಿತ್ವಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮಂತಾ ಅವರ ವೃತ್ತಿಜೀವನಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನವೇ ಹೆಚ್ಚು ಚರ್ಚೆಯಾಗುತ್ತಿದೆ. ಸಿನಿಮಾ ಅಂಗಳದಲ್ಲಿ ಗಾಳಿಸುದ್ದಿಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ಸ್ಟಾರ್ ನಟ-ನಟಿಯರ ಜೀವನದಲ್ಲಿ ನಡೆಯುವ
Arijit Singh: ಹೊಸ ಪಕ್ಷ ಕಟ್ಟುತ್ತಾರಾ ಅರಿಜಿತ್ ಸಿಂಗ್? ಹಾಡೋದು ನಿಲ್ಲಿಸಿದ್ದರ ಹಿಂದೆ ಮಹತ್ವದ ಉದ್ದೇಶ?
ಅರಿಜಿತ್ ಸಿಂಗ್ ಪ್ಲೇಬ್ಯಾಕ್ ಹಾಡುವಿಕೆಯಿಂದ ನಿವೃತ್ತಿ ಘೋಷಿಸಿದಾಗ ಎಲ್ಲರೂ ಆಶ್ಚರ್ಯಪಟ್ಟರು. ಈ ನಿರ್ಧಾರದಿಂದ ದೇಶದಾದ್ಯಂತ ಜನರು ಭಾವುಕವಾಗಿದ್ದರು. ಈಗ ವರದಿಯ ಪ್ರಕಾರ, ಅರಿಜಿತ್ ಸಿಂಗ್ ಹಾಡುವಿಕೆಯಿಂದ ವಿರಾಮ ತೆಗೆದುಕೊಂಡಿದ್ದರ ಹಿಂದಿನ ಕಾರಣ ಒಂದು ಚರ್ಚೆಯಾಗುತ್ತಿದೆ.
ಉಪಾಸನಾ ರಾಮ್ಚರಣ್ ಡೆಲಿವರಿ ಡೇಟ್ ಫಿಕ್ಸ್; ಮೆಗಾ ಅಭಿಮಾನಿಗಳಲ್ಲಿ ಸಂಭ್ರಮ!
ತೆಲುಗು ನಟ ರಾಮ್ಚರಣ್ ಹಾಗೂ ಉಪಾಸನಾ ದಂಪತಿ ತಮ್ಮ ಮನೆಗೆ ಮತ್ತೆ ಹೊಸ ಅತಿಥಿಗಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಉಪಾಸನಾ ಅವಳಿ ಮಕ್ಕಳ ಗರ್ಭಿಣಿಯಾಗಿದ್ದು ಇನ್ನೆರಡು 2 ದಿನಗಳಲ್ಲಿ ಹೆರಿಗೆ ಆಗಲಿದೆ ಎಂದು ಫಿಲ್ಮ್ ನಗರ್ನಲ್ಲಿ ಚರ್ಚೆ ನಡೀತಿದೆ. ಇದು ಮೆಗಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಎರಡೂವರೆ ವರ್ಷಗಳ ಹಿಂದೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ
Darshan: ಕದ್ದು-ಮುಚ್ಚಿ ಜೈಲಿನಲ್ಲಿ ದರ್ಶನ್ ಭೇಟಿ; ಸಿಸಿಟಿವಿ ಕಣ್ತಪ್ಪಿಸಿ ಬ್ಯಾರಕ್ಗೆ ಹೋಗಿದ್ದು ಯಾರು?
ಸಿಸಿಟಿವಿ ಕ್ಯಾಮೆರಾ ಕಣ್ತಪ್ಪಿಸಿ ದರ್ಶನ್ ನೋಡಲು ಅನುವು ಮಾಡಿಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾರ್ಡನ್ ಪ್ರಭು ಚೌಹಾಣ್ಗೆ ವರ್ಗಾಣೆ ಶಿಕ್ಷೆ ನೀಡಲಾಗಿದೆ. ದರ್ಶನ್ ಬ್ಯಾರಕ್ಗೆ ಹೋಗಿದ್ದು ಯಾರು?
Sai Pallavi: ದೀಪಿಕಾ ಪಾತ್ರಕ್ಕೆ ಬರ್ತಾರಾ ಸಾಯಿ ಪಲ್ಲವಿ? ಕಲ್ಕಿ ಬಿಗ್ ಅಪ್ಡೇಟ್
ಕಲ್ಕಿ 2898 AD ಚಿತ್ರದಲ್ಲಿ ದೀಪಿಕಾ ಬದಲು ಸಾಯಿ ಪಲ್ಲವಿ ಭಾಗ 2ಗೆ ಆಯ್ಕೆಯಾಗಿದ್ದಾರಾ? ಹಾಗಿದ್ದರೆ ಪ್ರಭಾಸ್ ಜೊತೆ ಸಾಯಿ ಪಲ್ಲವಿ ಕಾಣಿಸ್ಕೊಳ್ತಾರಾ?
ರಜನಿಕಾಂತ್ ಬಯೋಪಿಕ್ ಹೀರೊ ಯಾರು? ಸಿಹಿಸುದ್ದಿ ಕೊಟ್ಟ ಮಗಳು ಸೌಂದರ್ಯ
ಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಆದರೆ ಇದೀಗ ಸ್ವತಃ ಮಗಳು ಸೌಂದರ್ಯ ರಜನಿಕಾಂತ್ ಈ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಸಿನಿಮಾ ಶೀಘ್ರದಲ್ಲೇ ಸೆಟ್ಟೇರುವುದು ಖಚಿತ ಎನ್ನುವಂತಾಗಿದೆ. ಚಿತ್ರದಲ್ಲಿ ರಜನಿಕಾಂತ್ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ
Ranveer Singh: ದೈವವನ್ನು 'ಹೆಣ್ಣು ದೆವ್ವ' ಎಂದ ರಣವೀರ್ಗೆ ಶಾಕ್! FIRಗೆ ಕೋರ್ಟ್ ಸೂಚನೆ
ಧುರಂಧರ್ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿರುವ ರಣವೀರ್ ಸಿಂಗ್ಗೆ ಶಾಕ್ ಸಿಕ್ಕಿದೆ. ದೀಪಿಕಾ ಪತಿಯ ವಿರುದ್ಧ ಬಂದಿರೋ ಕೋರ್ಟ್ ಆದೇಶವೇನು?
ಈ ವಾರ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ
ಮತ್ತೊಂದು ವೀಕೆಂಡ್ ಹತ್ತಿರವಾಗಿದೆ. ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಕನ್ನಡ ಸಿನಿರಸಿಕರ ಮುಂದೆ ಬರ್ತಿವೆ. ಕಳೆದ ವಾರ ತೆರೆಗೆ ಬಂದಿದ್ದ 'ಲ್ಯಾಂಡ್ಲಾರ್ಡ್' ಹಾಗೂ 'ಕಲ್ಟ್' ಚಿತ್ರಗಳಿಗೆ ಪ್ರೇಕ್ಷಕರಿಗೆ ಒಳ್ಳೆ ರೆಸ್ಪಾನ್ ಸಿಕ್ಕಿದೆ. ನಿಧಾನವಾಗಿ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಹೊಸ ವರ್ಷದ ಒಂದು ತಿಂಗಳಲ್ಲಿ ಕನ್ನಡ ಚಿತ್ರರಂಗದ ಸಾಧನೆ ಸಾಧಾರಣವಾಗಿದೆ. ಈವೆರಗೆ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬಂದಿಲ್ಲ. ಇದ್ದಿದ್ದರಲ್ಲಿ
Karan Johar: ಸೋಷಿಯಲ್ ಮೀಡಿಯಾದಿಂದ ದಿಢೀರ್ ಬ್ರೇಕ್ ತಗೊಂಡ ಕರಣ್ ಜೋಹರ್
ಕರಣ್ ಜೋಹರ್ ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಘೋಷಿಸಿದ್ದಾರೆ. ಈ ದಿಢೀರ್ ನಿರ್ಧಾರ ಮಾಡಿದ್ಯಾಕೆ ಬಾಲಿವುಡ್ನ ಖ್ಯಾತ ನಿರ್ಮಾಪಕ?
ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಕನ್ನಡ ಚಿತ್ರನಟ; ಸರಣಿ ಅಪಘಾತ ಬೆನ್ನಲ್ಲೇ FIR
ಕುಡಿದ ಮತ್ತಲ್ಲಿ ಫಾರ್ಚೂನರ್ ಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕನ್ನಡ ಚಿತ್ರನಟ ಕಾರಣರಾಗಿದ್ದಾರೆ. ನಿನ್ನೆ(ಜನವರಿ 28) ರಾತ್ರಿ ದೊಮ್ಮಲೂರು ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಕನ್ನಡ ಚಿತ್ರನಡ ಮಯೂರ್ ಪಟೇಲ್ ಹೀಗೆ ಕುಡಿದು ವಾಹನ ಚಲಾಯಿಸಿದ್ದಾರೆ. ಡಿಕ್ಕಿ ರಭಸಕ್ಕೆ 3 ಕಾರುಗಳು ಜಖಂ ಆಗಿದೆ. ಸಿಗ್ನಲ್ನಲ್ಲಿ ನಿಂತಿದ್ದ ಕಾರುಗಳಿಗೆ ಮಯೂರ್ ಪಟೇಲ್ ವೇಗವಾಗಿ ಬಂದು
ದೈವಕ್ಕೆ ಅಪಹಾಸ್ಯ; 'ಧುರಂಧರ್' ನಟ ರಣ್ವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು
ವಿವಾದಗಳು ಕೆಲವೊಮ್ಮೆ ಅಷ್ಟು ಸುಲಭವಾಗಿ ತಣ್ಣಗಾಗುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವಂತೆ ತಪ್ಪು ಮಾಡಿದವರಿಗೆ ಸಂಕಷ್ಟ ತಪ್ಪಿದ್ದಲ್ಲ. ಕರಾವಳಿ ದೈವಗಳಿಗೆ ಅಪಹಾಸ್ಯ ಮಾಡಿದ್ದ ನಟ ರಣ್ವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಣ್ವೀರ್ ಕ್ಷಮೆ ಕೇಳಿದರೂ ವಿವಾದ ತಣ್ಣಗಾಗಿಲ್ಲ. ಗೋವಾದಲ್ಲಿ ನವೆಂಬರ್ 28ರಂದು ನಡೆದಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ 'ಕಾಂತಾರ'
Koragajja: 'ಕೊರಗಜ್ಜ' ಸಿನಿಮಾದ ಪ್ರಚಾರಕ್ಕೆ ಮಮುಟ್ಟಿಯಿಂದ ಬ್ರೇಕ್? ಕಬೀರ್ ಬೇಡಿಗೆ ಅವಮಾನ.. ಚಿತ್ರತಂಡದ ಆರೋಪವೇನು?
ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಪ್ಯಾನ್ ಇಂಡಿಯಾ ಫಿಲ್ಮ್ ಕೊರಗಜ್ಜ ಚಿತ್ರತಂಡ ಪ್ರಮೋಷನ್ ಸಲುವಾಗಿ ಕೊಚ್ಚಿಯ ಹಾಲಿಡೇ ಇನ್ ಪಂಚತಾರ ಹೊಟೆಲ್ ನ 'ಗ್ರ್ಯಾಂಡ್ ಬಾಲ್ ರೂಮಿ'ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ದೂರಿ ಪತ್ರಿಕಾಗೋಷ್ಠಿ ಹಾಗೂ ಭೊಜನಕೂಟ ಆಯೋಜಿಸಲಾಗಿತ್ತು. ಸುಮಾರು ಒಂದುವಾರಗಳ ಮೊದಲೇ ಕೊಚ್ಚಿಯ ಪಿ ಆರ್ ಒ ಮುಖಾಂತರ ಎಲ್ಲಾ ಮಾಧ್ಯಮಗಳಿಗೆ ಪತ್ರಿಕಾ ಗೋಷ್ಟಿಯ ಆಮಂತ್ರಣ
ಕನ್ನಡ ಚಿತ್ರರಂಗದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ; ಲೋಗೊ ಅನಾವರಣ
ಕನ್ನಡ ಚಿತ್ರರಂಗದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ. ಈ ಸಂಸ್ಥೆಗೆ ಈಗ 50ರ ಸಂಭ್ರಮ. 1976ರಲ್ಲಿ ದಿವಂಗತ ಡಿ.ವಿ.ಸುಧೀಂದ್ರ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಕಟ್ಟಿದರು. ಅಲ್ಲಿಂದ ಈ ಸಂಸ್ಥೆ ಕನ್ನಡ ಸಿನಿಮಾರಂಗದ ಸೇವೆಯಲ್ಲಿ ತೊಡಗಿಕೊಂಡಿದೆ. ಕನ್ನಡ ಖ್ಯಾತ ದಿಗ್ಗಜರ ಸಿನಿಮಾಗಳಿಗೆ ಅಭೂತಪೂರ್ವ ಪ್ರಚಾರವನ್ನು ಮಾಡಿದೆ. ರಾಘವೇಂದ್ರ ಚಿತ್ರವಾಣಿ ಇದೂವರೆಗೂ ಸುಮಾರು 3000ಕ್ಕೂ ಅಧಿಕ
Ajith Pawar: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನಕ್ಕೆ ಸಂತಾಪ ಸೂಚಿಸಿದ ಬಾಲಿವುಡ್ ನಟರು
Ajith Pawar: ಇಡೀ ಮಹಾರಾಷ್ಟ್ರ ರಾಜ್ಯದ ಜನತೆ ಬುಧವಾರ ಉಪಮುಖ್ಯಮಂತ್ರಿ ಅಜಿತ್ ಪವಾರ ಅವರ ನಿಧನದ ಆಘಾತಕಾರಿ ಸುದ್ದಿಯನ್ನು ಕೇಳಿ ದಿಗ್ಭ್ರಮೆಗೊಂಡಿದೆ. ದೇಶಾದ್ಯಂತದಿಂದ ಅನೇಕ ಜನರಿಂದ ಇವರ ನಿಧನಕ್ಕೆ ಸಂತಾಪ ಮತ್ತು ಶ್ರದ್ಧಾಂಜಲಿ ಸಲ್ಲಿಸುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿ ಹೋಗಿವೆ.
Ajit Pawar: ಮಹಾರಾಷ್ಟ್ರದ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ವಿಮಾನವು ಅವರ ತವರು ಕ್ಷೇತ್ರ ಹಾಗೂ ರಾಜಕೀಯ ಭದ್ರಕೋಟೆ ಬಾರಾಮತಿಯಲ್ಲಿ ಪತನಗೊಂಡು ಮರಣ ಹೊಂದಿದ್ದಾರೆ. ಹಾಗಾಗಿ, ಸೆಲೆಬ್ರಿಟಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ. ಸಂಸದೆ ಮತ್ತು ಬಾಲಿವುಡ್ ನಟಿ ಕಂಗನಾ ರನೌತ್ ಕೂಡ ಶ್ರದ್ಧಾಂಜಲಿ ಸಲ್ಲಿಸಿ ಇದೊಂದು ಭಯಾನಕ ಸುದ್ದಿ ಎಂದು ಹೇಳಿದ್ದಾರೆ.
ಕಾರು ಹಾರಿಸುವ ಆಕ್ಷನ್ ಕಿಂಗ್ ಮನೆಗೆ ಬಂದ ದುಬಾರಿ ಅತಿಥಿ ; ರೋಹಿತ್ ಶೆಟ್ಟಿಯ 4.57 ಕೋಟಿ ಕಾರಿನ ವಿಶೇಷತೆ ಏನು ?
ಸಿನಿಮಾ ಅಂದ್ರೆ ಆಕ್ಷನ್. ಆಕ್ಷನ್ ಅಂದ್ರೆ ರೋಹಿತ್ ಶೆಟ್ಟಿ. ಬಾಲಿವುಡ್ನ ಆಕ್ಷನ್ ಸಿನಿಮಾಗಳಿಗೂ ರೋಹಿತ್ ಶೆಟ್ಟಿ ಅವರಿಗೂ ಅವಿನಾಭಾವ ಸಂಬಂಧವಿದೆ. ತೆರೆಯ ಮೇಲೆ ನೂರಾರು ಕಾರುಗಳನ್ನು ಹಾರಿಸುವ ಈ ನಿರ್ದೇಶಕನ ಕ್ರೇಜ್ ಸಾಧಾರಣದ್ದಲ್ಲ. ಇವರ ಸಿನಿಮಾದಲ್ಲಿ ಹೀರೋಗಳಿಗಿಂತ ಹೆಚ್ಚಾಗಿ ಕಾರುಗಳೇ ಅಬ್ಬರಿಸುತ್ತವೆ. ಬಣ್ಣ ಬಣ್ಣದ ಕಾರುಗಳು ಗಾಳಿಯಲ್ಲಿ ಹಾರುವುದನ್ನು ನೋಡುವುದೇ ಅಭಿಮಾನಿಗಳಿಗೆ ಒಂದು ಸಂಭ್ರಮ. ರೋಹಿತ್ ಶೆಟ್ಟಿ
ತೇರೆ ಇಷ್ಕ್ ಮೇ ಅತಿರಂಜಿತ ದೃಶ್ಯ, ನೆಟ್ಟಿಗರ ಕಿಲಾಡಿ ಕಾಮೆಂಟ್: 2200 ಪುಟಗಳ ಪಿಎಚ್ಡಿ ಪ್ರಬಂಧ ನೋಡಿ ಸಂಶೋಧಕರು ಶಾಕ್
ಬಣ್ಣದ ಲೋಕದಲ್ಲಿ ದಿನಕ್ಕೊಂದು ಹೊಸ ಸಾಹಸಗಳು ನಡೆಯುತ್ತಲೇ ಇರುತ್ತವೆ. ನಿರ್ದೇಶಕರು ತಮಗೆ ತೋಚಿದ ಕಲ್ಪನೆಯನ್ನು ತೆರೆಯ ಮೇಲೆ ತರುತ್ತಾರೆ. ಆದರೆ ಇಂದು ಪ್ರೇಕ್ಷಕರು ಅಷ್ಟು ಸುಲಭವಾಗಿ ಯಾವುದನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಪ್ರತಿಯೊಂದು ಫ್ರೇಮ್ ಅನ್ನೂ ಈಗಿನ ಸಿನಿಪ್ರಿಯರು ಭೂತಗನ್ನಡಿ ಹಿಡಿದು ನೋಡುತ್ತಿದ್ದಾರೆ. ಕಲಾತ್ಮಕತೆ ಎನ್ನುವುದು ಒಂದು ಮಿತಿಯಲ್ಲಿದ್ದರೆ ಚಂದ. ಸೃಜನಶೀಲತೆಯ ಹೆಸರಿನಲ್ಲಿ ವಾಸ್ತವಕ್ಕೆ ದೂರವಾದ ಸಂಗತಿಗಳನ್ನು ತೋರಿಸಿದಾಗ
Arijit Singh: ಅರಿಜಿತ್ ಸಿಂಗ್ ಹಾಡೋದು ಬಿಟ್ಟಿದ್ದು ಈ ಕಾರಣಕ್ಕಾ? ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಸುದ್ದಿ!
Arijit Singh: ಭಾರತದ ಅತ್ಯಂತ ಪ್ರೀತಿಯ ಧ್ವನಿಗಳಲ್ಲಿ ಒಂದಾದ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನದಿಂದ ದೂರ ಸರಿಯುತ್ತಿರುವುದಾಗಿ ಘೋಷಿಸಿದ್ದರು. ಈ ಬೆನ್ನಲೇ ಇದೀಗ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.
ಮೊದಲ ಬಾರಿ ಪ್ರಭಾಸ್ ಸಿನಿಮಾದಲ್ಲಿ ಸಾಯಿಪಲ್ಲವಿ? 'ಕಲ್ಕಿ'ಯಲ್ಲಿ ದೀಪಿಕಾ ಬದಲು ಸರಳ ಸುಂದರಿ?
ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದ ಪ್ರಭಾಸ್ ತಾವು ಬಾಕ್ಸಾಫೀಸ್ ಕಿಂಗ್ ಕೂಡ ಹೌದು ಎನ್ನುವುದನ್ನು ಮೇಲಿಂದ ಮೇಲೆ ರುಜುವಾತು ಮಾಡುತ್ತಾನೇ ಬಂದವರು. ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದವರು. ಇನ್ನೂ ಬಾಹುಬಲಿ ನಂತರ ಪ್ರಭಾಸ್
Vijay Jana nayagan: ಸೆನ್ಸಾರ್ ಕಿರಿಕ್ ನಡುವೆ ಜನ ನಾಯಗನ್ ಟೀಂ ತೆಗೆದುಕೊಂಡ ಕಠಿಣ ನಿರ್ಧಾರ ಏನು?
Vijay Jana nayagan: ದಳಪತಿ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಗಾಗಿ ಕಾಯ್ತಿರೋ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿತ್ತು. ಈ ಮಧ್ಯೆ ಜನ ನಾಯಗನ್' ಚಿತ್ರತಂಡದ ಇದೀಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
Daali Dhananjaya: ಕಾವ್ಯಾಂಜಲಿ ಸೀರಿಯಲ್ಗೂ ಡಾಲಿ ಧನಂಜಯ್ಗೂ ಏನ್ ಲಿಂಕ್? ಸ್ವತ ಡಾಲಿ ಹೇಳಿದ್ರು ನೋಡಿ ಆ ಮ್ಯಾಟರ್!
ಉದಯ ಟಿವಿ ಕಾವ್ಯಾಂಜಲಿ ಸೀರಿಯಲ್ಗೂ ಡಾಲಿ ಧನಂಜಯ್ ಬಾಲ್ಯಕ್ಕೂ ಏನ್ ಲಿಂಕ್ ಇದೆ. ಆ ದಿನ ಏನ್ ಆಗಿತ್ತು. ಇದನ್ನ ಸ್ವತಃ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್ ಎದುರು ಕಿಲೋಮೀಟರ್ ಉದ್ದದ ಕ್ಯೂ ; ನಮ್ಮ ದೇಶದ ಕಥೆ ಇಷ್ಟೇ ಎಂದು ಚರ್ಚೆ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಕೆಲವರು ಬಟ್ಟೆ
Actress Madhavi: ವಿಮಾನ ಹಾರಿಸಬಲ್ಲ ಏಕೈಕ ಕನ್ನಡ ನಟಿ! ಅಣ್ಣಾವ್ರ ಜೊತೆ ನಟಿಸಿದ ಆ ಚೆಲುವೆ ಯಾರು ಗೊತ್ತಾ?
Actress Madhavi: ಒಬ್ಬ ಕನ್ನಡ ನಟಿ ಪೈಲಟ್ ತರಬೇತಿ ಪಡೆದು ಅದಕ್ಕಾಗಿ ಪರವಾನಗಿ ಪಡೆದಿದ್ದಾರೆಂದು ನಿಮಗೆ ತಿಳಿದಿದೆಯೇ? ಆ ಕನ್ನಡದ ನಟಿ, ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ.
ಡೈರೆಕ್ಟರ್ ಅಟ್ಲಿ ತಮ್ಮ ಅದೃಷ್ಟ ದೇವತೆ ಯಾರು ಅಂತ ಹೇಳಿದ್ದಾರೆ. ಆ ನಟಿಯ ಹೆಸರನ್ನು ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
\ರೆಹಮಾನ್ ಸರ್, ಕ್ಷಮಿಸಿ.. ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ\- ನಟ ಕಿಶೋರ್
ಇತ್ತೀಚೆಗೆ ಎ.ಆರ್.ರೆಹಮಾನ್ ಕೊಟ್ಟಿರುವ ಹೇಳಿಕೆಯೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ತಾನು ಮುಸ್ಲಿಂ ಆಗಿರುವ ಕಾರಣಕ್ಕೆ ಬಾಲಿವುಡ್ನಲ್ಲಿ ತನಗೆ ಅವಕಾಶಗಳು ಸಿಗುತ್ತಿಲ್ಲ ಎಂದು ರೆಹಮಾನ್ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಕೊಟ್ಟಿದ್ದರು. ಈ ಮೂಲಕ ಬಾಲಿವುಡ್ನಲ್ಲಿ ಧರ್ಮದ ಆಧಾರದ ಮೇಲೆ ಬಿಗ್ ಬಜೆಟ್ ಸಿನಿಮಾಗಳಿಗೆ ಕೆಲಸ ಮಾಡುವ ಆಫರ್ಗಳು ಸಿಗುತ್ತವೆಂದಿದ್ದರು. ಎ.ಆರ್. ರೆಹಮಾನ್ ಇಂತಹದ್ದೊಂದು ಹೇಳಿಕೆ ಕೊಡುತ್ತಿದ್ದಂತೆ ಸೋಶಿಯಲ್
Mark Movie: ಓಟಿಟಿಯಲ್ಲಿ ಕಿಚ್ಚನ ಮಾರ್ಕ್ ದರ್ಬಾರ್! ಗಂಡನ ಸಿನಿಮಾ ಕ್ರೇಜ್ ನೋಡಿ ಪ್ರಿಯಾ ಸುದೀಪ್ ಹೇಳಿದ್ದೇನು?
ಕಿಚ್ಚ ಸುದೀಪ್ ಮಾರ್ಕ್ ಸಿನಿಮಾ ಓಡ್ತಿದೆ. ಓಟಿಟಿಯಲ್ಲಿ ಹವಾ ಮಾಡ್ತಿದೆ. ಮೂರು ಭಾಷೆಯಲ್ಲು ಇದರ ಖದರ್ ಇದೆ. ಈ ಮಾಹಿತಿಯ ಇತರ ವಿವರ ಇಲ್ಲಿದೆ ಓದಿ.
Koragajja Movie: ಬಾಲಿವುಡ್ ಕಬೀರ್ ಬೇಡಿಗೆ ಮಮ್ಮುಟ್ಟಿ ಅವಮಾನ ಮಾಡಿದ್ರಾ? ಏನದು ಕೊರಗಜ್ಜ ಚಿತ್ರದ ಪ್ರಾಬ್ಲಂ?
ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿ ಅವಮಾನ ಮಾಡಿದರೇ? ಕಬೀರ್ ಬೇಡಿ ಚಿತ್ರಕ್ಕೆ ತೊಂದರೆ ಕೊಟ್ಟರೇ? ಈ ಒಂದು ವಿಷಯವನ್ನ ಕೊರಗಜ್ಜ ಚಿತ್ರದ ಡೈರೆಕ್ಟರ್ ಸುಧೀರ್ ಅತ್ತಾವರ್ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
12 ವರ್ಷದ ನಂತರ 2ನೇ ಮದುವೆಗೆ ರೆಡಿಯಾದ ನಟಿ? ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ 14 ವರ್ಷದ ಹಿಂದಿನ ಅಪೂರ್ಣ ಪ್ರೇಮಕಥೆ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್ನಲ್ಲಿ ತಲುಪಿ ಬಿಡುತ್ತಾವೆ. ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ಗೆ ತಳ್ಳಿ ತನ್ನ
Sai Pallavi: ಡಾರ್ಲಿಂಗ್ಗೆ ಜೊತೆಯಾದ 'ಹೈಬ್ರಿಡ್ ಪಿಲ್ಲಾ'! ದೀಪಿಕಾ ಜಾಗಕ್ಕೆ ಸೌತ್ ಕ್ವೀನ್ ಫಿಕ್ಸ್!
Sai Pallavi: ಸಾಯಿ ಪಲ್ಲವಿಯನ್ನು ಇಷ್ಟಪಡದವರು ಯಾರು ಇಲ್ಲ ಅನ್ನಿಸುತ್ತೆ. ಯಾಕಂದ್ರೆ ನಟಿ ಸಾಯಿ ಪಲ್ಲವಿ ತಮ್ಮ ನ್ಯಾಚುರಲ್ ಬ್ಯೂಟಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿಗೆ ಇದೀಗ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ.
Shivanna About Vishnuvardhan | ಎಲ್ಲಾ ಊರಿಗೂ ವಿಷ್ಣುವರ್ಧನ್ ಕೈ ಹಿಡ್ಕೊಂಡ್ ಟ್ರಾವೆಲ್ ಮಾಡಿದ್ದೀನಿ | N18V
Shivanna About Vishnuvardhan | ಎಲ್ಲಾ ಊರಿಗೂ ವಿಷ್ಣುವರ್ಧನ್ ಕೈ ಹಿಡ್ಕೊಂಡ್ ಟ್ರಾವೆಲ್ ಮಾಡಿದ್ದೀನಿ | N18V
Chiranjeevi: ಚಿರಂಜೀವಿ ಒಂದು ದಿನದ ಖರ್ಚು ಎಷ್ಟು ಲಕ್ಷ ಗೊತ್ತಾ? ಶಾಕ್ ಆಗೋದು ಪಕ್ಕಾ!
Chiranjeevi: ಚಿರಂಜೀವಿ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ಬೆಳೆದ ನಾಯಕ. ಯಾವುದೇ ಪರಂಪರೆ ಇಲ್ಲದೆ.. ತನ್ನದೇ ಆದ ಪ್ರತಿಭೆಯಿಂದ, ಅವರು ಟಾಲಿವುಡ್ನಲ್ಲಿ ನಿಂತು.. ಮೆಗಾಸ್ಟಾರ್ ಶ್ರೇಣಿಯನ್ನು ಸಾಧಿಸಿದರು.
\ಹಲವು ಹುಡುಗೀರೊಂದಿಗೆ ಡೇಟಿಂಗ್ ಮಾಡಿದ್ದ ಬಾಯ್ಫ್ರೆಂಡ್..10 ವರ್ಷದಿಂದ ಅವನೇ ನನ್ನ ಲವರ್\ ನಟಿಯ ಅಚ್ಚರಿ ಹೇಳಿಕೆ
ಸಿನಿಮಾ ನಟ-ನಟಿಯರು ಅಂದ್ಮೇಲೆ ಪ್ರೇಮ ಸಂಬಂಧಗಳು, ವಿವಾಹಗಳು ಮತ್ತು ವಿಚ್ಛೇದನಗಳು ಸಾಮಾನ್ಯವಾಗಿ ಕೇಳೋಕೆ ಸಿಗುತ್ತಲೇ ಇರುತ್ತೆ. ಕೆಲವು ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮೊಳಗೆ ಇಟ್ಟುಕೊಂಡು ಒದ್ದಾಡುತ್ತಾರೆ. ಹಾಗಂತ ಸೆಲೆಬ್ರೆಟಿಗಳ ಲವ್ ಮ್ಯಾಟರ್, ಬ್ರೇಕಪ್ ವಿಷಯ ಹೇಳಿದರೂ ಹೇಳದೆ ಹೋದರೂ ಗೌಪ್ಯವಾಗಿ ಉಳಿಯುವುದಿಲ್ಲ. ಕೆಲವರು ತಮ್ಮ ಬಗ್ಗೆ ಹಬ್ಬಿದ ಸುದ್ದಿಗಳನ್ನು ತಳ್ಳಿ ಹಾಕಿದರೆ, ಮತ್ತೆ ಕೆಲವರು

27 C