ಓ ಮೈ ಗಾಡ್ 3 ಸುತ್ತ ಆರಂಭದಲ್ಲಿಯೇ ವಿವಾದದ ಹುತ್ತ ; ಅಕ್ಷಯ್ ಕುಮಾರ್-ರಾಣಿ ಮುಖರ್ಜಿ ಚಿತ್ರಕ್ಕೆ ಕಂಟಕ
ಚಿತ್ರರಂಗ ಅಂದರೆ ಹಾಗೆಯೇ. ಇಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ಇಲ್ಲಿ ಯಶಸ್ಸಿನ ಹೊಳಪು ಎಷ್ಟು ಆಕರ್ಷಕವೋ, ಅದರ ಹಿಂದಿನ ವಿವಾದಗಳ ಕಗ್ಗಂಟು ಅಷ್ಟೇ ಭೀಕರವಾಗಿರುತ್ತದೆ. ಸದ್ಯ ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಹೊಸದೊಂದು ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಈ ಸುದ್ದಿ ಕೇಳಿದವರು ಇದೇನಪ್ಪಾ ಹೀಗಾಯ್ತು? ಎಂದು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ. ಸಿನಿರಂಗದ
Bigg Boss 12: ಕಿಚನ್ ಮಿಸ್ ಮಾಡ್ಕೊಳ್ತೀನಿ ಎಂದು ಎಮೋಷನಲ್ ಆದ ರಕ್ಷಿತಾ!
ಬಿಗ್ ಬಾಸ್ ಮನೆ ದೊಡ್ಡದೇ ಇದೆ. ಇನ್ನೇನು ಆಟ ಮುಗಿದ್ಮೇಲೆ ಎಲ್ಲವೂ ನೆನಪಾಗಿಯೇ ಉಳಿಯುತ್ತದೆ. ಆದರೆ, ಮನೆಯ ಆಟ ಮುಗಿಯೋ ಮುನ್ನವೇ ಮನೆಯ ಸದಸ್ಯರು ಇಲ್ಲಿಯ ತಮ್ಮ ಇಷ್ಟದ ಜಾಗ ಯಾವುದು ಅಂತ ಕಿಚ್ಚನ ಮುಂದೆ ಹೇಳಿದ್ದಾರೆ. ಆ ವಿವರ ಇಲ್ಲಿದೆ ಓದಿ.
MARK OTT Release Date: ಓಟಿಟಿಯಲ್ಲಿಯೂ 45 VS ಮಾರ್ಕ್- ಚಿತ್ರಮಂದಿರದಲ್ಲಿರುವಾಗಲೇ ಅಂಗೈಗೆ ಬಂದ ಸಿನಿಮಾ
ಕಳೆದ ವರ್ಷಾಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಒಂದು ಕಡೆ ''ಮಾರ್ಕ್'' ಬಿಡುಗಡೆಯಾಗಿದ್ದರೆ ಮತ್ತೊಂದು ಕಡೆ ''45'' ಬಿಡುಗಡೆಯಾಗಿತ್ತು. ಬಾಕ್ಸಾಫೀಸ್ನ ಈ ಸಮರದಲ್ಲಿ ''45'' ತಂಡಕ್ಕೆ ಹಿನ್ನೆಡೆ ಆಗಿತ್ತು. ''ಮಾರ್ಕ್'' ಒಂದು ಹೆಜ್ಜೆ ಮುಂದೆ ಇತ್ತು. ಈಗ ತಿಂಗಳ ನಂತರ ಮತ್ತೊಮ್ಮೆ ಇವೆರಡು ಚಿತ್ರಗಳು ಮುಖಾಮುಖಿಯಾಗುತ್ತಿವೆ. ಚಿತ್ರಮಂದಿರದಲ್ಲಿ ಅಲ್ಲಬದಲಿಗೆ ಓಟಿಟಿಯಲ್ಲಿ. ಹೌದು, ಈಗಾಗಲೇ ಜನವರಿ 23ರಿಂದ.... ಜೀ5ನಲ್ಲಿ ''45''
ಬಾಲಿವುಡ್ ಬಗ್ಗೆ ಎಆರ್ ರೆಹಮಾನ್ ಶಾಕಿಂಗ್ ಕಮೆಂಟ್ | AR Rahman Sparks Controversy Over Bollywood Bias | N18V
ಬಾಲಿವುಡ್ ಬಗ್ಗೆ ಎಆರ್ ರೆಹಮಾನ್ ಶಾಕಿಂಗ್ ಕಮೆಂಟ್ | AR Rahman Sparks Controversy Over Bollywood Bias | N18V
Chiranjeevi: 200 ಕೋಟಿ ಕ್ಲಬ್ ಸೇರಿದ ಚಿರು ಸಿನಿಮಾ, ಮೆಗಾಸ್ಟಾರ್ಗೆ ಸಕ್ಸಸ್ ಸಂಕ್ರಾಂತಿ
ಇದೀಗ ಫ್ಯಾಮಿಲಿ ಸಬ್ಜೆಕ್ಟ್ ಮೂಲಕವೇ ತಮ್ಮ ಕರಿಯರ್ ನ ಬಿಗ್ಗೆಸ್ಟ್ ಹಿಟ್ ಕೊಡುವ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಮೆಗಾಸ್ಟಾರ್ ಚಿರಂಜೀವಿ.
Celebrity Marriage: ಫೆಬ್ರವರಿಯಲ್ಲಿ ಸಾಲು ಸಾಲು ಸೆಲೆಬ್ರಿಟಿ ಮದುವೆ? ಯಾರಿಗೆಲ್ಲ ಕಂಕಣ ಭಾಗ್ಯ?
ಫೆಬ್ರವರಿ ತಿಂಗಳು ಸೆಲೆಬ್ರಿಟಿ ಮ್ಯಾರೇಜ್ಗಳಿಗೆ ಸಾಕ್ಷಿಯಾಗುತ್ತಾ? ಯಾರ್ಯರು ಕಂಕಣ ಭಾಗ್ಯ ಪಡೆಯಲಿದ್ದಾರೆ?
Bigg Boss 12: ಬಿಗ್ ಬಾಸ್ ಫಿನಾಲೆಯಲ್ಲಿದೆ ಆ ಒಂದು ಸಮಾನತೆ! ಅದೇನು?
ಬಿಗ್ ಬಾಸ್ ಕನ್ನಡ ಸೀಸನ್ -12 ಸ್ಪೆಷಲ್ ಆಗಿದೆ. ಫಿನಾಲೆಯಲ್ಲಿರೋ ಸ್ಪರ್ಧಿಗಳಲ್ಲಿ ಒಂದು ವಿಶೇಷವೂ ಇದೆ. ಅದೇನೂ ಅನ್ನೋದು ಇಲ್ಲಿದೆ ಓದಿ.
AR Rahman: 'ದ್ವೇಷದಿಂದ ನಿಮ್ಮ ಕಣ್ಣು ಕುರುಡಾಗಿದೆ'! ರೆಹಮಾನ್ಗೆ ಕಂಗನಾ ಕೌಂಟರ್
ಛಾವಾ ಚಿತ್ರವನ್ನು ವಿಭಜಕ ಎಂದು ಹೇಳಿದ ಎ ಆರ್ ರೆಹಮಾನ್ ವಿರುದ್ಧ ಕಂಗನಾ ರನೌತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿ ಚಿತ್ರಕ್ಕೂ ಸಂಬಂಧಿಸಿದ ವಿವಾದ ಚರ್ಚೆಗೆ ಕಾರಣವಾಗಿದೆ.
ಮದುವೆಯಾದ 9 ತಿಂಗಳಲ್ಲೇ ಕಿರಿಕ್, 1 ವರ್ಷದಿಂದ ಪ್ರತ್ಯೇಕ ವಾಸ ; ಕೇವಲ ಎರಡೇ ವರ್ಷಕ್ಕೆ ನಟಿಯ ದಾಂಪತ್ಯ ಅಂತ್ಯ
ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ. ಇನ್ನೂ..
Jogi Prem: ಬಡವರು ಅಂತ ಹೇಳಿಕೊಂಡು ಶ್ರೀಮಂತರ ಮಕ್ಕಳನ್ನ ಹೀರೋ ಮಾಡಿದ್ದಾರೆ! ಡಾಲಿ ಕಾಲೆಳೆದ ಜೋಗಿ ಪ್ರೇಮ್
ಡಾಲಿ ಧನಂಜಯ್ ನಿರ್ಮಾಣದ ಜೆಸಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದರ ರಿಲೀಸ್ಗೆ ಬಂದ ಡೈರೆಕ್ಟರ್ ಜೋಗಿ ಪ್ರೇಮ್ ಒಂದು ಮಾತು ಹೇಳಿದಾರೆ. ಬಡವರು ಅಂತ ಹೇಳಿ ಶ್ರೀಮಂತರ ಮಕ್ಕಳನ್ನ ಹೀರೋ ಮಾಡಿದ್ದೀರಿ ಅಂತಲೇ ಡಾಲಿ ಧನಂಜಯ್ ಕಾಲೆಳೆದಿದ್ದಾರೆ. ಈ ಮಾತಿನ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ.ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Bigg Boss 12: ಬಿಗ್ ಬಾಸ್ ಗೆಲ್ಲೋದು ಗಿಲ್ಲಿನಾ, ಅಶ್ವಿನಿನಾ? ರನ್ನರ್ ಯಾರು, ವಿನ್ನರ್ ಯಾರು?
ಬಿಗ್ ಬಾಸ್ ಕನ್ನಡ ವಿನ್ನರ್ ಯಾರು? ಅಶ್ವಿನಿ ಗೌಡನಾ ? ಅಥವಾ ಗಿಲ್ಲಿ ನಟನಾ? ಇವರಲ್ಲದೆ ಮತ್ಯಾರು ಇರ್ತಾರೆ? ಈ ಕುತೂಹಲ ಹೆಚ್ಚಾಗಿದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.
Bigg Boss 12: ಗಿಲ್ಲಿಗೆ ಹನುಮ ಬಲದ ಜೊತೆ ಗೋಲ್ಡನ್ ವಿಶ್! ಗೋಲ್ಡ್ ಸುರೇಶ್ ಹೇಳಿದ್ದೇನು?
ಬಿಗ್ ಬಾಸ್ ಸೀಸನ್ 12 ಫೈನಲ್ ಗೆ ಗಿಲ್ಲಿಗೆ ರಾಜ್ಯದ ಜನತೆ, ಶಿವ ರಾಜ್ ಕುಮಾರ್, ಹನುಮಂತು, ಗೋಲ್ಡ್ ಸುರೇಶ್, ರಕ್ಷಕ್, ರಜತ್ ಸೇರಿದಂತೆ ಹಳೆಯ ಸ್ಪರ್ಧಿಗಳಿಂದ ಭಾರಿ ಬೆಂಬಲ ಸಿಕ್ಕಿದೆ.
ಗಾಂಧಿನಗರದಲ್ಲಿರುವ ಮಹೇಶ್ ಬಾಬು ಎಎಂಬಿ ಕಪಾಲಿ ಮಲ್ಟಿಪ್ಲೆಕ್ಸ್ನಲ್ಲಿ ದರ್ಶನ್ಗಿಲ್ಲ ಜಾಗ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಉದಾಹರಣೆಗೆ ಮಹೇಶ್
43ನೇ ದಿನವೂ ಕಮಾಲ್ ಮಾಡಿದ ಧುರಂಧರ್; ವೀರ್ ದಾಸ್ 'ಹ್ಯಾಪಿ ಪಟೇಲ್' ಮೊದಲ ದಿನದ ಗಳಿಕೆಗಿಂತಲೂ ಅಧಿಕ
ಚಿತ್ರರಂಗ ಅಂದಮೇಲೆ ಅಲ್ಲಿ ಏರಿಳಿತಗಳು ಮಾಮೂಲಿ. ಪ್ರತಿ ವಾರ ಹೊಸ ಹೊಸ ಸಿನಿಮಾಗಳು ತೆರೆಗೆ ಬರುತ್ತವೆ. ಕೆಲವು ಸಿನಿಮಾಗಳು ಅಬ್ಬರದಿಂದ ಬಂದು ಸದ್ದಿಲ್ಲದೆ ಮಾಯವಾಗುತ್ತವೆ. ಇನ್ನು ಕೆಲವು ಸಿನಿಮಾಗಳು ನಿಧಾನಕ್ಕೆ ಹತ್ತಿಕೊಂಡ ಕಿಚ್ಚಿನಂತೆ ದೀರ್ಘಕಾಲ ಪ್ರದರ್ಶನ ಕಾಣುತ್ತವೆ. ಸಿನಿಮಾ ಪ್ರೇಮಿಗಳಿಗೆ ಯಾವಾಗಲೂ ಹೊಸತನದ ಮೇಲೆ ಕಣ್ಣಿರುತ್ತದೆ. ದೊಡ್ಡ ಸ್ಟಾರ್ಗಳು, ಕಾಮಿಡಿ ಕಿಂಗ್ಗಳು ಸಿನಿಮಾ ಮಾಡುತ್ತಾರೆ ಎಂದರೆ ನಿರೀಕ್ಷೆಗಳು
Kannada Movies: ಸಂಕ್ರಾಂತಿಗೆ ಪರಭಾಷಾ ಸಿನಿಮಾಗಳ ಅಬ್ಬರ! ದುಬಾರಿ ಟಿಕೆಟ್ಸ್, ಕನ್ನಡಿಗರ ಸುಲಿಗೆ
ಸಂಕ್ರಾಂತಿ ರೇಸ್ ನಲ್ಲಿ ಕನ್ನಡ ಸಿನಿಮಾಗಳು ಇಲ್ವೇ ಇಲ್ಲ. ಡೆವಿಲ್, ಮಾರ್ಕ್, 45 ಆಲ್ಮೋಸ್ಟ್ ಥಿಯೇಟರ್ ಖಾಲಿ ಮಾಡಿಯಾಗಿದೆ. ಅಲ್ಲೊಂದು ಇಲ್ಲೊಂದು ಶೋಸ್ ಮಾತ್ರ ಪ್ರದರ್ಶನ ಕಾಣ್ತಿದ್ರೆ ಕರುನಾಡಿನ ತುಂಬಾ ಪರಭಾಷೆ ಸಿನಿಮಾಗಳದ್ದೇ ಕಾರುಬಾರು. ದರ್ಬಾರು.
ಕಳೆದ ಬಾರಿ ವಿನ್ನರ್ಗೆ ಬಂದಿದ್ದೇ 5 ಕೋಟಿ ವೋಟ್. ಆದರೆ ಈ ಬಾರಿ ಮೊದಲ ಸ್ಥಾನದಲ್ಲಿರುವ ಸ್ಪರ್ಧಿಗೆ 37 ಕೋಟಿ ವೋಟಿಂಗ್ ಬಂದಿದೆ. ಯಾರದು?
BBK 12: ಬಿಗ್ ಬಾಸ್ ಕನ್ನಡ 12 ಫಿನಾಲೆಗೆ ಕ್ಷಣಗಣನೆ.. ಪ್ರಿ-ಫಿನಾಲೆಯ ಹೈಲೈಟ್ಸ್ ಏನೇನು?
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಅದಕ್ಕೂ ಮುನ್ನ ಅಂದರೆ ಇವತ್ತು ಪ್ರಿ-ಫಿನಾಲೆ ನಡೆಯಲಿದೆ. ಇಂದು (ಜನವರಿ 17) ರಾತ್ರಿ 9 ಗಂಟೆಯಿಂದ ಪ್ರಿ-ಫಿನಾಲೆ ಪ್ರಸಾರ ಆಗಲಿದೆ. ಪ್ರತಿ ವರ್ಷ ಎರಡು ದಿನಗಳ ಕಾಲ ಫಿನಾಲೆ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಒಂದೇ ದಿನ ಫಿನಾಲೆ ನಡೆಯಲಿದೆ. ಇದು ಕಿರುತೆರೆ ವೀಕ್ಷಕರಲ್ಲಿ
Bigg Boss 12 Kannada | ವೋಟಿಂಗ್ ಲೆಕ್ಕದಲ್ಲಿ ಈ ಸ್ಪರ್ಧಿಯೇ ನಂ.1..! | N18V
Bigg Boss 12 Kannada | ವೋಟಿಂಗ್ ಲೆಕ್ಕದಲ್ಲಿ ಈ ಸ್ಪರ್ಧಿಯೇ ನಂ.1..! | N18V
ಬಾ ಏನಾದರೂ ಮಾಡೋಣ; ಸುಂದರ ಯುವತಿಗೆ ಬಿಗ್ ಬಾಸ್ ಸ್ಫರ್ಧಿಯ ಅಸಭ್ಯ ಮೆಸೇಜ್-ಸೆಲೆಬ್ರಿಟಿ ಇಮೇಜ್ ಮಣ್ಣುಪಾಲು
ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಹೆಸರೇ ಗೊತ್ತಾಗದಂತೆ ಹೆಂಗಳೆಯರಿಗೆ ಅಶ್ಲೀಲವಾದ, ಕೆಟಾತಿ ಕೆಟ್ಟ ಸಂದೇಶಗಳನ್ನು ಕಳಿಸೋದು, ಹೇಗೋ ಬಲೆಗೆ ಕೆಡವಿಕೊಂಡು ಬ್ಲಾಕ್ಮೇಲ್ ಮಾಡೋದೂ ಸೇರಿದಂತೆ ಡಿಜಿಟಲ್ ಕಾಮುಕರು ಥರ ಥರದಲ್ಲಿ ಕಾಡುತ್ತಿದ್ದಾರೆ. ಇನ್ನು,
\ಮುಟ್ಟಾಗುವುದಕ್ಕೂ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತೆ\; ಬಾಡಿ ಶೇಮಿಂಗ್ ಬಗ್ಗೆ ರಚಿತಾ ಬೋಲ್ಡ್ ಟಾಕ್
ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ಗೆ 2026ರ ಆರಂಭದಲ್ಲೇ ಅದೃಷ್ಟ ಒಲಿದು ಬಂದಿದೆ. ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ದುನಿಯಾ ವಿಜಯ್ ನಟನೆಯ 'ಲ್ಯಾಂಡ್ಲಾರ್ಡ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದೇ ಇನ್ನೊಂದು ಕಡೆ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಎರಡೂ ಸಿನಿಮಾಗಳ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರಚಿತಾ ರಾಮ್ ಇತ್ತೀಚೆಗೆ
ಎಲ್ಲರೂ ಗಲಾಟೆ ಮಾಡ್ತಿದ್ದರೂ ಕೂಡ ಕಾಮಿಡಿ ಮೂಲಕವೇ ಸದ್ದು ಮಾಡಿರೋ ಸ್ಪರ್ದಿ ಗಿಲ್ಲಿ ಸೋಷಿಯಲ್ ಮಿಡಿಯಾದಲ್ಲಿಯೂ ಈ ಬಗ್ಗೆ ಗಿಲ್ಲಿ ಫ್ಯಾನ್ಸ್ ಹೇಳ್ತಿದ್ದೂ ದೊಡ್ಡ ದೊಡ್ಡ ಬ್ಯಾನರ್ ಹಾಕಿ ಶುಬಾಶಯ ಕೋರಿದ್ಧಾರೆ.
Kattalan Teaser: ದಟ್ಟ ಕಾಡಲ್ಲಿ ಆನೆಗಳ ಕೆಡವೋ ದಂತಚೋರರು, ಅಜನೀಶ್ ಮ್ಯೂಸಿಕ್ನಲ್ಲಿ ಅಬ್ಬರಿಸಿದ ಕಾಟ್ಟಾಳನ್ ಟೀಸರ್
ಟಾಲಿವುಡ್ ರಕ್ತ ಚಂದನದ ಕಳ್ಳ ಸಾಗಣೆಯ ಚಿತ್ರಣವನ್ನು ಕೊಟ್ಟಿದ್ದರೆ ಮಲಯಾಳಂನ ಈ ಸಿನಿಮಾ ಆನೆ ದಂತದ ಕಳ್ಳತನದ ಕರಾಳ ಮುಖವನ್ನು ಬಿಚ್ಚಿಟ್ಟಿದೆ. ಟೀಸರ್ ಹೇಗಿದೆ?
Gilli Nata: ಸೋಶಿಯಲ್ ಮೀಡಿಯಾದಲ್ಲಿ (Social Media) ವಿಡಿಯೋ ಒಂದು ವೈರಲ್ (Viral Video) ಆಗ್ತಿದ್ದು, ಸಾಕ್ಷಾತ್ ಶ್ರೀ ಮಾಯಗಾತಿ ದೇವಿಯೇ (Goddess) ಗಿಲ್ಲಿ ಗೆಲ್ತಾರೆ ಅನ್ನೋ ಸೂಚನೆ (Indication) ಕೊಟ್ಟಿದ್ದಾಳೆ ಅಂತ ಫ್ಯಾನ್ಸ್ ಹೇಳ್ತಿದ್ದಾರೆ.
ನಾನು ಸನ್ಯಾಸಿಯಲ್ಲ; ಮದುವೆಯಾಗದಿದ್ದರೂ 52ರ ಹರೆಯದಲ್ಲೂ ದೈಹಿಕವಾಗಿ ತೃಪ್ತಳಾಗಿದ್ದೇನೆ - ಡ್ಯಾನ್ಸ್ ಗುರು ಗೀತಾ ಕಪೂರ್
ಹೆಣ್ಣು ಮಕ್ಕಳ ಪಾಲಿಗೆ ಮದುವೆಯೇ ಜೀವನದ ಅಂತಿಮ ಗುರಿ ಎಂಬ ನಂಬಿಕೆ ನಮ್ಮ ಸಮಾಜದಲ್ಲಿದೆ. ಮದುವೆಯಾದರೆ ಹೆಣ್ಣಿನ ಬದುಕಿಗೊಂದು ಅರ್ಥ ಎನ್ನುವ ವಾದವನ್ನು ಹಲವರು ಮಾಡುತ್ತಾರೆ. ಆದರೆ ಕಾಲ ಈಗ ಬದಲಾಗಿದೆ. ವಿಚಾರಗಳು ಬದಲಾಗಿವೆ. ಬದಲಾದ ಈ ಕಾಲದಲ್ಲಿ ಹೆಣ್ಣಿಗೆ ಗಂಡಿನ ಅವಶ್ಯಕತೆ ಇಲ್ಲ. ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಗಂಡಿನ ಅಗತ್ಯವೂ ಇಲ್ಲ. ಮದುವೆಯೊಂದೇ... ಹೆಣ್ಣಿನ ಅಂತಿಮ
Rachita Ram: 'ನಮ್ಮ ಬಾಡಿ ನಮ್ಮ ಇಷ್ಟ, ನಾನು ಕೇರೇ ಮಾಡಲ್ಲ', ರಚಿತಾ ರಾಮ್ ಹೀಗೆ ಹೇಳಿದ್ಯಾಕೆ?
ರಚಿತಾ ರಾಮ್ ಒಂದು ಮಾತು ಹೇಳಿದ್ದಾರೆ. ನಮ್ಮನ್ನ ಆಡಿಕೊಳ್ಳುವವರ ಮಾತಿಗೆ ಕಿವಿಗೊಡಬೇಡಿ ಅಂತ ಹೇಳಿದ್ದಾರೆ. ಇದಕ್ಕೂ ಹೆಚ್ಚಾಗಿ ನಮ್ಮ ಬಾಡಿ, ನಮ್ಮ ಇಷ್ಟ ಅಂತಲೂ ಹೇಳಿದ್ದಾರೆ. ಈ ಮಾತುಗಳನ್ನ ಯಾಕೆ ಹೇಳಿದರು ಅನ್ನುವ ವಿವರ ಇಲ್ಲಿದೆ ಓದಿ.
Suriya: ನಟ ಸೂರ್ಯ ಮಕ್ಕಳಿಗೆ ಎಂದೂ ಸ್ಟಾರ್ ಕಿಡ್ ಫೀಲ್ ಸಿಗಲಿಲ್ಲ! ಯಾಕೆ?
ತಮಿಳು ನಟ ಸೂರ್ಯ ಮತ್ತು ಜ್ಯೋತಿಕಾ ತಮ್ಮ ಮಕ್ಕಳು ದಿಯಾ ಮತ್ತು ದೇವ್ರನ್ನು ಸೆಲೆಬ್ರಿಟಿ ಕ್ರೇಜ್ನಿಂದ ದೂರವಿಟ್ಟು, ಮೌಲ್ಯಾಧಾರಿತ ಹಾಗೂ ಸರಳ ಜೀವನಕ್ಕೆ ಪ್ರೋತ್ಸಾಹಿಸಿದ್ದಾರೆ.
Shiva Rajkumar: ಶಿವಣ್ಣ-ಪುಟ್ಟಸ್ವಾಮಿ ಒಂದೇನೆ; ಅಪ್ಪಾಜಿ ನನ್ನಲ್ಲಿ ತಮ್ಮ ತಂದೆಯನ್ನ ಕಾಣ್ತಿದ್ದರು!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದೊಮ್ಮೆ ಆನಂದ್ ಚಿತ್ರದ ಆ ಆನಂದ್ ಮೀಟ್ ಆದ್ರೆ ಏನ್ ಕೇಳ್ಬಹುದು. ಇದೇ ಶಿವಣ್ಣ ಆ ಪುಟ್ಟಸ್ವಾಮಿಯನ್ನ ಭೇಟಿ ಆದರೆ ಹೇಗೆ ರಿಯಾಕ್ಟ್ ಮಾಡಬಹುದು. ಈ ಇಂಟ್ರಸ್ಟಿಂಗ್ ಪ್ರಶ್ನೆಗಳಿಗೆ ಶಿವರಾಜ್ ಕುಮಾರ್ ಉತ್ತರ ಕೊಟ್ಟಿದ್ದಾರೆ. ನ್ಯೂಸ್ 18 ಕನ್ನಡ ಟಾಕ್ ಟಾನಿಕ್ ಶೋ ಜೊತೆಗಿನ ವಿಶೇಷ ಸಂದರ್ಶನದ ಶಿವಣ್ಣನ ಇನ್ನಷ್ಟು ಮಾತುಗಳ ವಿವರ ಇಲ್ಲಿದೆ ಓದಿ.
ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅಭಿನಯದ 120 ಬಹದ್ದೂರ್ ಸಿನಿಮಾ ಓಟಿಟಿಗೆ ಕಾಲಿಟ್ಟಿದೆ. ಕಳೆದ ವರ್ಷ ನವೆಂಬರ್ ಅಲ್ಲಿ ಈ ಚಿತ್ರ ತೆರೆಗೆ ಬಂದು ಹೋಗಿದೆ. ಆದರೆ, ಈಗ ಈ ಚಿತ್ರ ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ ಅಮ್ಮನ ತೋಟದಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಹಸುಗಳ ಮೈತೊಳೆದು ಅಲಂಕಾರ ಮಾಡಿದ್ದಾರೆ. ಹೋರಿಗಳ ಕಿಚ್ಚು ಹಾಯಿಸಿದ್ದಾರೆ. ಈ ಕ್ಷಣದ ವಿಡಿಯೋ ಹಂಚಿಕೊಂಡು ಸಂಕ್ರಾಂತಿ ಶುಭಾಶಯ ಕೂಡ ತಿಳಿಸಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
Bigg Boss Kannada 12 Grand Finale | 6 ಜನರಲ್ಲಿ ಗೆಲ್ಲೋದ್ಯಾರು? | Gilli | Kiccha Sudeep | N18V
Bigg Boss Kannada 12 Grand Finale | 6 ಜನರಲ್ಲಿ ಗೆಲ್ಲೋದ್ಯಾರು? | Gilli | Kiccha Sudeep | N18V
Pavithra Gowda: ಕೋರ್ಟ್ ಆದೇಶ ಇದ್ರು ಕೂಡ ಮನೆಯೂಟ ನೀಡಲು ಜೈಲು ಅಧಿಕಾರಿಗಳು ಅವಕಾಶ ಮಾಡುತ್ತಿಲ್ಲ. ಹಾಗೆಯೇ ಕೋರ್ಟ್ ಆದೇಶವನ್ನ ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಪವಿತ್ರಾಗೌಡ ತಾಯಿ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ.
Ramesh-Ganesh: ಪಹಲ್ಗಾಮ್ನಲ್ಲಿ ರಮೇಶ್-ಗಣೇಶ್; ಏಕಾಏಕಿ ಅಲ್ಲೋಗಿದ್ದು ಯಾಕೆ ಗೊತ್ತಾ?
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟ ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಪಹಲ್ಗಾಮ್ಗೆ ಹೋಗಿದ್ದಾರೆ. ಅಲ್ಲಿಯ ಸುಂದರ ತಾಣದಲ್ಲಿ ಅಷ್ಟೆ ಖುಷಿಯಿಂದ ವಾಕ್ ಮಾಡ್ತಿರೋ ಒಂದು ಫೋಟೋ ಕೂಡ ಗಮನ ಸೆಳೆಯುತ್ತಿದೆ. ಆದರೆ, ಇವರು ಇಲ್ಲಿಗೆ ಯಾಕೆ ಹೋದ್ರು ಅನ್ನುವ ಪ್ರಶ್ನೆಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
Theatre Popcorn Prices: ವಿಕೇಂಡ್ಬಂದರೆ ಸಾಕು, ಸಿನಿಮಾ ನೋಡಲು ಥಿಯೇಟರ್ಗಳತ್ತ ಜನರ ಹೆಜ್ಜೆ ಹೆಚ್ಚಾಗುತ್ತದೆ. ಅದರಲ್ಲೂ, ವಿಶೇಷವಾಗಿ ಸಂಕ್ರಾಂತಿ ಹಬ್ಬದ ನಂತರ ಬಿಡುಗಡೆಯಾದ ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದರಿಂದ, ಸಿನಿಮಾ ಪ್ರೇಮಿಗಳಿಗೆ ಇದು ಹಬ್ಬದ ಸಮಯವಾಗಿದೆ. ಆದರೆ ಥಿಯೇಟರ್ಗೆ ಹೋದಾಗ ಟಿಕೆಟ್ ದರಕ್ಕಿಂತಲೂ ಹೆಚ್ಚು ಹಣ ಪಾಪ್ಕಾರ್ನ್ ಮತ್ತು ಕುಲ್ ಡ್ರಿಂಕ್ಸ್ಗಳಿಗೆ ಖರ್ಚಾಗುತ್ತದೆ ಎಂಬ ದೂರು ಸಾಮಾನ್ಯ. ಆದರೆ ಈಗ ಮಲ್ಟಿಪ್ಲೆಕ್ಸ್ನಲ್ಲಿ ಕೇವಲ 19 ರೂಪಾಯಿಗೆ ಪಾಪ್ಕಾರ್ನ್ ಸಿಗಲಿದೆ; ಜೊತೆಗೆ ಇನ್ಮೇಲೆ ಒಂದು ತಗೊಂಡ್ರೆ ಒಂದು ಫ್ರೀ ಫ್ರೀ ಫ್ರೀ!
BBK 12: ಬಿಗ್ ಬಾಸ್ನಲ್ಲಿ ಜಾತಿ,ಹಣ,ರಾಜಕೀಯ ನಡೀತಿದ್ಯಾ? ಸುದೀಪ್ ಹಸ್ತಕ್ಷೇಪ ಮಾಡ್ತಾರಾ? ಯಾರೆಲ್ಲ ಏನಂದ್ರು?
ಬಿಗ್ ಬಾಸ್ ಕನ್ನಡ 12 ಫಿನಾಲೆಗೆ ಕ್ಷಣ ಗಣನೆ ಶುರುವಾಗಿದೆ. ಇಂದಿನಿಂದ (ಜನವರಿ 17) ಬಿಗ್ ಬಾಸ್ ಫಿನಾಲೆ ಆರಂಭ ಆಗುತ್ತಿದೆ. 12ನೇ ಸೀಸನ್ ಗೆಲ್ಲೋದು ಯಾರು? ಅಂತ ಈಗಾಗಲೇ ಲೆಕ್ಕ ಹಾಕುತ್ತಿದ್ದಾರೆ. ಇದರ ಮಧ್ಯೆ ಒಂದಿಷ್ಟು ವಿವಾದಗಳು, ಟೀಕೆಗಳು ಕೂಡ ಬಿಗ್ ಬಾಸ್ ಫಿನಾಲೆ ಸಮಯದಲ್ಲಿಯೇ ಹುಟ್ಟಿಕೊಂಡಿದೆ. ಅದರಲ್ಲೂ ಇಬ್ಬರು ಪ್ರಬಲ ಸ್ಪರ್ಧಿಗಳ ಬಗ್ಗೆನೇ ಚರ್ಚೆ
Gilli-Rakshita- Bigg Boss: ಬಿಗ್ ಬಾಸ್ ಕನ್ನಡ ಇನ್ನೇನು ಒಂದೇ ದಿನದಲ್ಲಿ ಅಂತ್ಯ ಕಾಣಲಿದೆ. ಹೀಗಿರುವಾಗ ಬಿಗ್ ಮನೆಯ ಸ್ಪರ್ಧಿಗಳಾದ ಗಿಲ್ಲಿ-ರಕ್ಷಿತಾ ಆಟಕ್ಕೆ ಇಡೀ ಕರುನಾಡೇ ಮೆಚ್ಚುಗೆ ವ್ಯಕ್ತ ಪಡಿಸಿದೆ.
Bhagyalakshmi: ಅಪ್ಪ ದೇವರೆಂದು ನಂಬಿದ್ದ ತನ್ವಿಗೆ ಎದುರಾಯ್ತು ಘೋರ ಸತ್ಯ; ತಾಂಡವ್ ಆಟಕ್ಕೆ ಮಗಳೇ ಆಗ್ತಾಳಾ ವಿಲನ್?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಸದಾ ಮುಂಚೂಣಿಯಲ್ಲಿರುತ್ತದೆ. ಪ್ರತಿ ಸಂಜೆ ಮನೆಯವರೆಲ್ಲರೂ ಟಿವಿ ಮುಂದೆ ಕುಳಿತುಬಿಡುತ್ತಾರೆ. ಅತ್ತೆ-ಸೊಸೆಯ ಬಾಂಧವ್ಯದ ಜೊತೆಗೆ ಸದ್ಯ ಈ ಸೀರಿಯಲ್ನಲ್ಲಿ ಹತ್ತಾರು ಟ್ವಿಸ್ಟ್ಗಳು ಎದುರಾಗುತ್ತಿವೆ. ಕಥೆಯಲ್ಲಿ ಈಗ ತನ್ವಿ ಪಾತ್ರವು ಬಹಳ ಮುಖ್ಯವಾದ ಹಂತಕ್ಕೆ ಬಂದು ನಿಂತಿದೆ. ಇಷ್ಟು ದಿನ ತಂದೆಯೇ ಸರ್ವಸ್ವ ಎಂದು ನಂಬಿದ್ದ ಮಗಳಿಗೆ ಈಗ ಕಾಲವೇ
Renukaswamy: ರೇಣುಕಾಸ್ವಾಮಿ ಕೇಸ್ನಲ್ಲಿ ಮೇಜರ್ ಟ್ವಿಸ್ಟ್: ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸಿದ ಕೋರ್ಟ್
Renukaswamy: ರೇಣುಕಾಸ್ವಾಮಿ ಕೇಸ್ನಲ್ಲಿ ಇದೀಗ ಮೇಜರ್ ಟ್ವಿಸ್ಟ್ ಒಂದು ಸಿಕ್ಕಿದೆ. ಅದೇನೆಂದರೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಾಸಿಕ್ಯೂಷನ್ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
Life Threat: '10 ಕೋಟಿ ಕೊಡು ಇಲ್ಲಾಂದ್ರೆ...'; ಖ್ಯಾತ ಗಾಯಕನಿಗೆ ಜೀವ ಬೆದರಿಕೆ!
Life Threat: ಖ್ಯಾತ ವ್ಯಕ್ತಿಗಳ ಜೀವನದಲ್ಲಿ ಖ್ಯಾತಿಯ ಜೊತೆಗೆ ಅಪಾಯವೂ ಜೊತೆಯಾಗಿಯೇ ಬರುತ್ತದೆ. ಅದರಂತೆ, ಇತ್ತೀಚೆಗೆ ಖ್ಯಾತ ಗಾಯಕನೊಬ್ಬನಿಗೆ ಜೀವ ಬೆದರಿಕೆ ಬಂದಿದ್ದು, 10 ಕೋಟಿ ಕೊಡು ಇಲ್ಲಾಂದ್ರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Top 5 India Richest Actors: ಸ್ಟಾರ್ ನಟರು ಅಂದ್ರೆ ಐಷಾರಾಮಿ ಲೈಫ್ ಸ್ಟೈಲ್ ಗೆ ಹೆಸರುವಾಗಿದೆ. ಇದೀಗ ದೇಶದ ಅತ್ಯಂತ ಶ್ರೀಮಂತ ನಟರ ಪಟ್ಟಿ ಈಗ ಹೊರಬಂದಿದೆ. ದೇಶದ 'ಟಾಪ್ 5' ಶ್ರೀಮಂತ ನಟರಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಇದ್ದಾರೆ. ಓರ್ವ ಸೌತ್ ನಟ ಕೂಡ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
Chiranjeevi: ತೆರೆ ಮೇಲೆ ಮೆಗಾಸ್ಟಾರ್ ಮ್ಯಾಜಿಕ್! 5 ದಿನದಲ್ಲಿ 'ಮನ ಶಂಕರವರ ಪ್ರಸಾದ್ ಗಾರು' ಗಳಿಸಿದೆಷ್ಟು?
Chiranjeevi: ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಅಭಿನಯಿಸಿದ ಹೊಸ ಚಿತ್ರ ಮನ ಶಂಕರವರ ಪ್ರಸಾದ್ ಗಾರು ಚಿತ್ರಮಂದಿ ಅಬ್ಬರಿಸುತ್ತಿದೆ. ರಿಲೀಸ್ ಆದ ಐದು ದಿನಗಲ್ಲಿ ಈ ಚಿತ್ರ ಗಳಿಸಿದೆಷ್ಟು ಗೊತ್ತಾ?
Koragajja: ಕೊರಗಜ್ಜನ ಸಾನಿಧ್ಯಕ್ಕೆ ಓಡೋಡಿ ಬಂದ ಬಾಲಿವುಡ್ ಸ್ಟಾರ್, ಅಳಿಯನ ಹಾದಿಯಲ್ಲಿ ಮಾವಯ್ಯ!
ಸುನೀಲ್ ಶೆಟ್ಟಿ ಅವರು ಮಂಗಳೂರು ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿ ಮಗ ಆಹಾನ್ ಶೆಟ್ಟಿ ನಟನೆಯ ಬಾರ್ಡರ್-2 ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯರು ಗೌರವಿಸಿದರು.
B Praak: 10 ಕೋಟಿ ಕೊಡದಿದ್ದರೆ ಮಣ್ಣಲ್ಲಿ ಹೂತು ಹಾಕುತ್ತೇವೆ! ಬಾಲಿವುಡ್ ಗಾಯಕನಿಗೆ ಜೀವ ಬೆದರಿಕೆ
B Praak: ಬಾಲಿವುಡ್ ಗಾಯಕ ಬಿ ಪ್ರಾಕ್ ಅವರಿಗೆ ಬೆದರಿಕೆ ಕರೆಯೊಂದು ಬಂದಿದೆಯಂತೆ. ಕರೆ ಮಾಡಿ ಬರೋಬ್ಬರಿ ಹತ್ತು ಕೋಟಿಗೆ ಡಿಮ್ಯಾಂಡ್ ಮಾಡಿದ್ದರಂತೆ

18 C