ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ. ಆದರೆ ಕೆಲವರು ತಮ್ಮ ಸಂಭಾವನೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಸಿಗಬೇಕಾದ ಸಂಭಾವನೆ ಸಿಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಹೀಗಾಗಿಯೇ ಸಂಭಾವನೆ ವಿಚಾರದಲ್ಲಿ ಕೆಲ ನಟ ಮತ್ತು ನಟಿಯರ
Deepika Shetty Interview:ಅಜ್ಜಿ ಲಕ್ಷ್ಮೀದೇವಮ್ಮ ಅವರ ಆ ಒಂದು ಮೌಲ್ಯವೇ ನಟಿ ದೀಪಿಕಾ ಶೆಟ್ಟಿ ಯಶಸ್ಸಿನ ಗುಟ್ಟು
ಸ್ಯಾಂಡಲ್ವುಡ್ ಹಿರಿಯ ನಟಿ ಲಕ್ಷ್ಮೀದೇವಮ್ಮ ಅವರ ಮೊಮ್ಮಗಳಾಗಿ, ಬಣ್ಣದ ಲೋಕದಲ್ಲಿ ಕಳೆದ 20 ವರ್ಷಗಳಿಂದ ಸಕ್ರಿಯವಾಗಿರುವ ನಟಿ ದೀಪಿಕಾ ಶೆಟ್ಟಿ ಇಂದು ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಕೇವಲ ನಾಯಕಿಯಾಗಿ ಮಾತ್ರವಲ್ಲದೆ, 'ಗೌರಿ ಕಲ್ಯಾಣ' ಧಾರಾವಾಹಿಯಲ್ಲಿನ ಅದ್ಭುತ ತಾಯಿ ಪಾತ್ರದ ಮೂಲಕ ಜನರ ಮನೆಮಾತಾಗಿರುವ ಅವರು, ತಮ್ಮ ವೃತ್ತಿಜೀವನದ ಅತಿ ದೊಡ್ಡ 'ಬ್ರೇಕ್' ಅನ್ನು ಎಂಜಾಯ್ ಮಾಡುತ್ತಿದ್ದಾರೆ.
ಕಿಡಿಗೇಡಿಗಳು 'ಜನ ನಾಯಗನ್' ಲೀಕ್ ಮಾಡಿದ್ದೇಗೆ? ₹500 ಕೋಟಿ ಸಿನಿಮಾದಿಂದ ಕೆವಿಎನ್ಗಾದ ನಷ್ಟವೆಷ್ಟು?
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಪ್ಲಾನ್ ಮಾಡಿದ್ದ ಕೆವಿಎನ್ ಪ್ರೊಡಕ್ಷನ್ಗೆ ಸೆನ್ಸಾರ್ ಸಮಸ್ಯೆ ಆಗಿದ್ದು ಗೊತ್ತೇ ಇದೆ. ಸಿನಿಮಾ ಸೆನ್ಸಾರ್ಗೆ ಕೋರ್ಟ್ ಮೆಟ್ಟಿಲೇರಿದ್ದ ನಿರ್ಮಾಣ ಸಂಸ್ಥೆ ಒಂದಿಷ್ಟು ಹೋರಾಟದ ಮಾಡಿದರೂ, ಕೇಸ್ ಅನ್ನು ಹಿಂಪಡೆದು ಮರು ಸೆನ್ಸಾರ್ಗೆ ಸಲ್ಲಿಸಿತ್ತು. ತಮಿಳುನಾಡು ಚುನಾವಣೆಗೂ ಮುನ್ನವೇ
'ಕಾಂತಾರ' ದೃಶ್ಯವನ್ನು ಅಣಕಿಸಿದ ವಿವಾದ; ವಿಷಾದ ವ್ಯಕ್ತಪಡಿಸಿ ಪರಿಷ್ಕೃತ ಅಫಿಡವಿಟ್ ಸಲ್ಲಿಸಿದ ರಣ್ವೀರ್ ಸಿಂಗ್
ಬಾಲಿವುಡ್ ನಟ ರಣ್ವೀರ್ ಸಿಂಗ್ 'ಧುರಂಧರ್ 2' ಸಿನಿಮಾದ ಯಶಸ್ಸಿನ ಗುಂಗಿನಲ್ಲಿ ಇದ್ದಾರೆ. ಅದೇ ಇನ್ನೊಂದು ಕಡೆ ಗೋವಾದ ಇವೆಂಟ್ನಲ್ಲಿ ಕಾಂತಾರದ ದೃಶ್ಯವನ್ನು ಅಣಕಿಸಿದ ವಿವಾದ ಕೋರ್ಟ್ನಲ್ಲಿದೆ. ಇಂದು (ಏಪ್ರಿಲ್ 10) ಕರ್ನಾಟಕದ ಹೈಕೋರ್ಟ್ನಲ್ಲಿ ಈ ಸಂಬಂಧ ವಿಚಾರಣೆ ನಡೆದಿದ್ದು, ರಣ್ವೀರ್ ಸಿಂಗ್ ತಮ್ಮ ಹೇಳಿಕೆಗಳ ಬಗ್ಗೆ ಪರಿಷ್ಕೃತ ಕ್ಷಮಾದಾನ ಅಫಿಡವಿಟ್ ಸಲ್ಲಿಸಲು ಮುಂದಾಗಿದ್ದಾರೆಂದು ವರದಿಯಾಗಿದೆ. ಬಾರ್
ಡಾ.ಬ್ರೋ ಯೂಟ್ಯೂಬ್ ವಿಡಿಯೋ ಮಾಡುವುದನ್ನು ಕಮ್ಮಿ ಮಾಡಿದ್ದೇಕೆ? ಕಾರಣ ಕೊಟ್ಟ ಯೂಟ್ಯೂಬರ್
ಇದು ಸೋಶಿಯಲ್ ಮೀಡಿಯಾ ಜಮಾನ. ಕಂಟೆಂಟ್ ಕ್ರಿಯೇಟ್ ಮಾಡುವವರು ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಫೇಮಸ್ ಯೂಟ್ಯೂಬರ್ಗಳು, ಸೋಶಿಯಲ್ ಮೀಡಿಯಾದವರು ಲಕ್ಷಗಳಲ್ಲಿ ದುಡಿಯುತ್ತಿದ್ದಾರೆ. ಇಂತಹವರಲ್ಲಿ ಡಾ.ಬ್ರೋ ಕೂಡ ಒಬ್ಬರು. ತಮ್ಮದೇ ಶೈಲಿಯಲ್ಲಿ ಟ್ರಾವೆಲ್ ವಿಡಿಯೋಗಳನ್ನು ಮಾಡುತ್ತಾ ಮಿಲಿಯನ್ ಲೆಕ್ಕದಲ್ಲಿ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಡಾ.ಬ್ರೋ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಭಾರೀ ಫಾಲೋವರ್ಸ್ ಇದ್ದಾರೆ.
SSLCಯಲ್ಲಿ 95%, PUCಯಲ್ಲಿ 97% ಮಾರ್ಕ್ಸ್; ಮುಂದಿನ ಕನಸು ಬಿಚ್ಚಿಟ್ಟ ನಟಿ ಅಂಕಿತಾ ಜಯರಾಮ್
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಫಲಿತಾಂಶ ಪ್ರಕಟವಾಗಿದೆ. ಶೇಕಡ 86.02 ರಷ್ಟು ದಾಖಲೆ ಫಲಿತಾಂಶ ದಾಖಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 12.5 ರಷ್ಟು ಏರಿಕೆ ಕಂಡಿದೆ. ನಟಿ ಅಂಕಿತಾ ಜಯರಾಮ್ ಕಾಮರ್ಸ್ ವಿಭಾಗದಲ್ಲಿ ಒಟ್ಟು 600 ಅಂಕಗಳಿಗೆ 579 ಅಂಕಗಳನ್ನು ಗಳಿಸಿ 97% ರಷ್ಟು ಫಲಿತಾಂಶ ಗಳಿಸಿದ್ದಾರೆ. ಆಕೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಬಾಲನಟಿಯಾಗಿ
ನಿಮ್ಮೆಲ್ಲರ ಎದುರು ಬೆತ್ತಲಾಗಲು ನಾನು ಇಲ್ಲಿ ಬಂದಿಲ್ಲ ; ಕೆಂಡಾಮಂಡಲವಾದ ಬಿಗ್ ಬಾಸ್ ಸ್ಫರ್ಧಿ
ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ
ಅವಳೊಬ್ಬಳು ಸಿ ಗ್ರೇಡ್ ನಟಿ ; ಅಣ್ಣನ ಮಾಜಿ ಹೆಂಡತಿ ವಿರುದ್ಧ ಹನ್ಸಿಕಾ ಧಗಧಗ - 2 ಕೋಟಿ ಬೇಡಿಕೆ ಇಟ್ಟ ಬಿಂದಾಸ್ ಚೆಲುವೆ
ಮದುವೆ ಒಂದು ಸುಂದರ ಕನಸು. ಆದರೆ ಅದೇ ವಿಚ್ಚೇದನದ ಹಂತಕ್ಕೆ ತಲುಪಿದರೆ ಕೆಸರು. ದ್ವೇಷ-ಹಗೆತನದಿಂದ ತುಂಬಿದ ಕಾನೂನು ಸಮರ. ಈ ಸಮರ ಚಿತ್ರರಂಗದಲ್ಲಿ ಕೂಡ ನಡೆಯುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಇಲ್ಲಿ ತಮ್ಮ ವೈಯಕ್ತಿಕ ಬದುಕು ಬೀದಿಗೆ ತಂದಿದ್ದಾರೆ. ರಂಪ ರಾಮಾಯಣ ಮಾಡಿದ್ದಾರೆ. ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. ವರ್ಷಾನು ವರ್ಷ ಕಾನೂನು ಸಮರ ಮಾಡಿದ್ದಾರೆ. ಈ ಸಾಲಿನಲ್ಲಿ
'ಜನನಾಯಗನ್' ಸಂಪೂರ್ಣ ಸಿನಿಮಾ ಲೀಕ್; ವಿಕಿಪಿಡಿಯ ಪೇಜ್ನಲ್ಲಿ ಲಿಂಕ್; ಶೀಘದಲ್ಲೇ ಓಟಿಟಿಗೆ?
ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ 'ಜನನಾಯಗನ್' ಚಿತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ. ಸಿನಿಮಾ ತೆರೆಗೆ ಬರುವ ಮುನ್ನ ಆನ್ಲೈನ್ನಲ್ಲಿ ಲೀಕ್ ಆಗಿದೆ. ರಾತ್ರಿ(ಮಾರ್ಚ್ 9) ಚಿತ್ರದ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಬೆಳಗ್ಗೆ ವೇಳೆಗೆ ಸಂಪೂರ್ಣ ಸಿನಿಮಾ ಲೀಕ್ ಆಗಿರುವುದಾಗಿ ಹೇಳಲಾಗ್ತಿದೆ. ಇದರಿಂದ ಚಿತ್ರತಂಡಕ್ಕೆ ಭಾರೀ ನಷ್ಟ ಎದುರಾಗಿದೆ. ದಳಪತಿ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ
ಕುಂಭಮೇಳದ ವೈರಲ್ ಹುಡುಗಿ ಮದುವೆಗೆ ಟ್ವಿಸ್ಟ್; ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್
ನಟಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಅಂತರ್-ಧರ್ಮೀಯ ವಿವಾಹ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಇದು ಲವ್ ಜಿಹಾದ್ ಎಂದು ಕೆಲವರು ಆರೋಪಿಸಿದ್ದರು. ಇದೀಗ ಮೊನಾಲಿಸಾ ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್ ದಾಖಲಾಗಿದೆ. ಪ್ರಕರಣದಲ್ಲಿ ಆತ ಜೈಲಿಗೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 11ರಂದು ಕೇರಳದ ತಿರುವನಂತಪುರಂನಲ್ಲಿರುವ ಅರುಮನೂರ್ ಶ್ರೀ ನೈನಾರ್ ದೇವಸ್ಥಾನದಲ್ಲಿ
ಉರ್ಕೊಳೋರ್ ಉರ್ಕೊಳಿ.. ಬಡ್ಕೊಳೋರ್ ಬಡ್ಕೊಳಿ; ಧನಂಜಯ್ RCB ರೋಸ್ಟ್ ಸಾಂಗ್ ಬಂತು
ಹೀರೊ ಆಗಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಧನಂಜಯ್ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಸಂಸ್ಥೆಯ ಮುಂದಿನ ಸಿನಿಮಾ 'ಮದರ್ ಪ್ರಾಮಿಸ್' ಈಗಾಗಲೇ ಬಿಡುಗಡೆಗೆ ಸಜ್ಜಾಗ್ತಿದೆ. ಧನು ಕೂಡ ಚಿತ್ರದಲ್ಲಿ ಮಿಂಚಿದ್ದಾರೆ. ಸದ್ಯ ಐಪಿಎಲ್ ಫೀವರ್ ಜೋರಾಗಿದೆ. ಇದೇ ಹೊತ್ತಲ್ಲಿ 'ಮದರ್ ಪ್ರಾಮಿಸ್' ಚಿತ್ರದ ಆರ್ಸಿಬಿ ರೋಸ್ಟ್ ಸಾಂಗ್
ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ; ಹೊಟ್ಟೆ ಹುಣ್ಣಾಗುವಂತೆ ನಗಿಸೋ ಕನ್ನಡ ಚಿತ್ರ ಕೂಡ ಇದೆ
ಐಪಿಎಲ್ ಆರ್ಭಟದ ನಡುವೆ ಚಿತ್ರರಂಗ ಕೊಂಚ ಡಲ್ ಆಗಿದೆ. ಏಪ್ರಿಲ್ ಕೊನೆಗೆ ಕನ್ನಡದ 'KD' ಸೇರಿದಂತೆ ಕೆಲ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಈ ವಾರ 'ಕೋಟಿಗೊಬ್ಬ' ಸಿನಿಮಾ ರೀ-ರಿಲೀಸ್ ಆಗ್ತಿದೆ. ಇನ್ನುಳಿದಂತೆ 'ಗ್ಯಾಂಗ್ಸ್ ಆಫ್ ಯುಕೆ', 'ಟೆರರ್', 'ಪೀಟರ್', 'ಕ್ಯಾಲೆಂಡರ್' ಎಂಬ ಕನ್ನಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಓಟಿಟಿಯಲ್ಲಿ ಈ ವೀಕೆಂಡ್ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ
'ಜನ ನಾಯಗನ್' ಕಂಪ್ಲೀಟ್ ಸಿನಿಮಾ ಲೀಕ್ ಆಯ್ತಾ? ಈ ದುಷ್ಕೃತ್ಯದ ಹಿಂದೆ ಯಾರಿದ್ದಾರೆ?
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರತಂಡಕ್ಕೆ ಭಾರೀ ಶಾಕ್ ಎದುರಾಗಿದೆ. ಬಿಡುಗಡೆಗೂ ಮುನ್ನ ಚಿತ್ರದ ಪ್ರಮುಖ ದೃಶ್ಯಗಳು ಆನ್ಲೈನ್ನಲ್ಲಿ ಲೀಕ್ ಆಗಿ ವೈರಲ್ ಆಗ್ತಿದೆ. ವಿಜಯ್ ಎಂಟ್ರಿ ಸೀನ್, ಇಂಟರ್ವಲ್ ಸೇರಿದಂತೆ ಕೆಲ ದೃಶ್ಯ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಸಂಕಷ್ಟ ತಂದೊಡ್ಡಿದೆ. ಸಂಕ್ರಾಂತಿಗೆ 'ಜನ ನಾಯಗನ್' ಸಿನಿಮಾ ತೆರೆಗೆ ಬರಬೇಕಿತ್ತು.
ಅಭಿಮಾನಿಗಳಿಗೆ ಕೇರಳ ಪೊಲೀಸರ ಖಡಕ್ ಎಚ್ಚರಿಕೆ
ಕೇರಳದಲ್ಲಿ ವಿಷು ಹಬ್ಬದ ಪ್ರಯುಕ್ತ ಮುಂಜಾನೆ 6 ಗಂಟೆಯ ಸ್ಪೆಷಲ್ ಶೋ ನೋಡಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಸಿನಿಮಾ ಪ್ರೇಮಿಗಳು, ಚಿತ್ರಮಂದಿರದ ಮಾಲೀಕರು ಮತ್ತು ಫ್ಯಾನ್ ಅಸೋಸಿಯೇಷನ್ಗಳಿಗಾಗಿ ಪೊಲೀಸರು ಈಗ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಏಪ್ರಿಲ್ 10 ರಿಂದ 14 ರವರೆಗೆ ಚಿತ್ರಮಂದಿರಗಳ ಸುತ್ತಮುತ್ತ ಸಂಚಾರ ದಟ್ಟಣೆ, ಬ್ಯಾನರ್ ಅಳವಡಿಕೆ ಮತ್ತು
ಬರ್ತಿದೆ ದಕ್ಷಿಣ ಭಾರತದ ದಂತಕಥೆ 'ಚಕ್ರವರ್ತಿ ಇಮ್ಮಡಿ ಪುಲಕೇಶಿ' ಬಯೋಪಿಕ್; ಏನಿದರ ಹೈಲೈಟ್?
6 ನೇ ಶತಮಾನದ ಭಾರತದಲ್ಲಿ ಆಡಳಿತ ನಡೆಸಿದ ದಕ್ಷಿಣ ಭಾರತದ ದಂತಕಥೆಯೆನಿಸಿರುವ ಚಕ್ರವರ್ತಿ ಇಮ್ಮಡಿ ಪುಲಕೇಶಿ ಅವರ ಜೀವನ ಮತ್ತು ಪರಂಪರೆಯನ್ನು ಆಧರಿಸಿದ ಮಹಾಕಾವ್ಯ ಚಲನಚಿತ್ರವಾದ ಎರೆಯದ ನಿರ್ಮಾಣವನ್ನು ಮಾಡುವುದರ ಮೂಲಕ ವಿಂಗ್ಸ್ಪ್ಯಾನ್ ಮೋಷನ್ ಪಿಕ್ಚರ್ಸ್ LLP ಒಂದು ಅಭೂತಪೂರ್ವ ಸಿನಿಮಾ ಸಾಹಸಗಾಥೆಗೆ ಮುನ್ನುಡಿ ಬರೆಯಲಿದೆ. ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ ನಿರ್ಮಿಸಲಿರುವ ಎರೆಯ ಚಿತ್ರದಲ್ಲಿ
'ಜನ ನಾಯಗನ್' 5 ನಿಮಿಷದ ವಿಡಿಯೋ ಲೀಕ್; ವಿಜಯ್ ಕೈಯಲ್ಲಿ 'TVK' ಹಚ್ಚೆ.. ಬೇಕಂತಲೇ ಸೋರಿಕೆ ಆಯ್ತೇ?
ವಿಜಯ್ ನಟನೆಯ ಹೆಚ್. ವಿನೋತ್ ನಿರ್ದೇಶನದ 'ಜನನಾಯಗನ್' ಸಿನಿಮಾ ದೊಡ್ಡ ನಿರೀಕ್ಷೆ ಮೂಡಿಸಿದೆ. ರಾಜಕೀಯ ಪ್ರವೇಶ ಮಾಡುತ್ತಿರುವ ವಿಜಯ್ಗೆ ಇದು ಕೊನೆಯ ಸಿನಿಮಾ ಎಂದು ಹೇಳಲಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿತ್ತು. ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರವು ಸೆನ್ಸಾರ್ ಸಮಸ್ಯೆಯಿಂದ ವಿಳಂಬವಾಯಿತು. ಇದೀಗ 'ಜನನಾಯಕನ್' ಮೊದಲ ಐದು ನಿಮಿಷದ ದೃಶ್ಯ ಆನ್ಲೈನ್ನಲ್ಲಿ ಸೋರಿಕೆಯಾಗಿ ಭಾರೀ ಆಘಾತ ಮೂಡಿಸಿದೆ. ಈ ಚಿತ್ರವನ್ನು
50 ಮಿಲಿಯನ್ ಗಡಿ ದಾಟಿದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹಾಡಿದ ಹಾಡು;ಮಸ್ತ್ ಮಲೈಕಾಗೆ ಮಸ್ತ್ ರೆಸ್ಪಾನ್ಸ್
ಕಳೆದ ವರ್ಷ ಡಿಸೆಂಬರ್ಗೆ ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ ಆಗಿತ್ತು. ಈ ಮಾಸ್ ಎಂಟರ್ಟೈನರ್ ಸಿನಿಮಾ ಮೂಲಕ ಸುದೀಪ್ ಪುತ್ರಿ ಸಾನ್ವಿ ಕನ್ನಡದಲ್ಲಿ ಚೊಚ್ಚಲ ಹಾಡನ್ನು ಹಾಡುವ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇವರು ಹಾಡಿರುವ ಮಸ್ತ್ ಮಲೈಕಾ.. ಸಂಗೀತ ಪ್ರಿಯರಿಗೆ ಕಿಕ್ ಕೊಟ್ಟಿತ್ತು. ಕಿಚ್ಚ ಸುದೀಪ್ ನಟಿಸಿರುವ 'ಮಾರ್ಕ್' ಮಾಸ್ ಸಿನಿಮಾದಲ್ಲಿ
ಇಂದು (ಏಪ್ರಿಲ್ 9) ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ವರ್ಷದ ಫಲಿತಾಂಶದಲ್ಲಿ ಏರಿಕೆಯಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಯುಸಿ ಫಲಿತಾಂಶದ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಕಳೆದ ವರ್ಷದಂತೆ ಈ ವರ್ಷ ಕೂಡ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ನಟಿ ಉತ್ತಮ
ಶ್ರೀದೇವಿ ಜೊತೆ ಮದುವೆ ಆಗದಂತೆ ರಜನಿಕಾಂತ್ ತಡೆದ ಅಪಶಕುನ; ಆ ದಿನ ನಡೆದ ಘಟನೆ ಏನು?
ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ಅತಿಲೋಕ ಸುಂದರಿ ಶ್ರೀದೇವಿ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಿದ್ದರು. ಇವರು ಒಟ್ಟಿಗೆ ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಹೀಗಾಗಿ ಈ ಜೋಡಿ ಕೂಡ ಗಾಳಿ ಸುದ್ದಿಗಳ ದಾಳಿಗೆ ಒಳಗಾಗಿತ್ತು. ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೆ ರೂಮರ್ಗಳು ಹುಟ್ಟಿಕೊಳ್ಳುವುದು ಸರ್ವೇ ಸಾಮಾನ್ಯ. ಚಿತ್ರರಂಗದಲ್ಲಿ ಹೀರೋ-ಹೀರೋಯಿನ್ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿಗಳು
Raaka: ಅಲ್ಲು ಅರ್ಜುನ್ಗೆ ₹175 ಕೋಟಿ.. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣಗೆ ಎಷ್ಟು ಕೋಟಿ?
'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಅಟ್ಲೀ ನಿರ್ದೇಶಿಸುತ್ತಿರುವ ಈ ಸಿನಿಮಾದ ಟೈಟಲ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್ನ ಈ ಸಿನಿಮಾಗೆ 'ರಾಕಾ' ಎಂದು ಟೈಟಲ್ ಇಡಲಾಗಿದೆ. ಈ ಮಧ್ಯೆ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಮುಖ ಪಾತ್ರಗಳ ಸಂಭಾವನೆ ಬಗ್ಗೆನೂ ಚರ್ಚೆಯಾಗುತ್ತಿದೆ. 'ರಾಕಾ' ಸಿನಿಮಾದ
10 ಕೋಟಿ ರೂ. ಬಂಗಲೆ 100 ಕೋಟಿ ರೂ.ಗೆ ಮಾರಾಟ ಮಾಡಿದ್ರಾ ನಟಿ ಮೀನಾ; ಭರ್ಜರಿ ಲಾಭ
ತಮಿಳು ನಟಿ ಮೀನಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮದುವೆ ಬಳಿಕ ಕೂಡ ಮೀನಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರು ಮೂಲದ ಸಾಫ್ವೇರ್ ಇಂಜಿಯರ್ ವಿದ್ಯಾಸಾಗರ್ ಎಂಬುವವರ ಜೊತೆ ಮೀನಾ ಮದುವೆ ನಡೆದಿತ್ತು. ಒಬ್ಬ ಮಗಳು ಇದ್ದಾಳೆ. ಆದರೆ ಪತಿ 3 ವರ್ಷಗಳ ಹಿಂದೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ನಟಿ ಮೀನಾ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. ಬಳಿಕ ನಾಯಕಿಯಾಗಿ ಮೆರೆದರು.
ಅಲ್ಲು ಅರ್ಜುನ್ ನಟನೆಯ 'ರಾಕಾ' ಚಿತ್ರದಲ್ಲಿ ಉಪೇಂದ್ರ ಕೂಡ ಬಣ್ಣ ಹಚ್ತಾರಾ?
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾ ಟೈಟಲ್ ಘೋಷಣೆಯಾಗಿದೆ. ವಿಭಿನ್ನ ಲುಕ್ನಲ್ಲಿ 'ಪುಷ್ಪ' ಚಿತ್ರನಟ ಕಾಣಿಸಿಕೊಂಡಿರುವ ಪೋಸ್ಟರ್ ಕೂಡ ಅನಾವರಣವಾಗಿದೆ. ತಮಿಳು ನಿರ್ದೇಶಕ ಅಟ್ಲಿ ಈ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಹಾಲಿವುಡ್ ಗ್ರಾಫಿಕ್ಸ್ ಸ್ಟುಡಿಯೋ ಕೈ ಜೋಡಿಸಿದೆ. ಬನ್ನಿ
ನ್ಯಾಷನಲ್ ಸಿನಿ ಅಕಾಡೆಮಿ ಪ್ರಶಸ್ತಿ ಘೋಷಣೆ; 'ಕಾಂತಾರ- 1' ಚಿತ್ರಕ್ಕೆ ಸಿಂಹಪಾಲು
ಕಳೆದ ವರ್ಷ ಬಿಡುಗಡೆಯಾಗಿದ್ದ ಭಾರತೀಯ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಇಂಡಿಯನ್ ನ್ಯಾಷನಲ್ ಸಿನಿ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿ ಒಟ್ಟು 12 ಭಾಷೆಗಳ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡ ಚಿತ್ರಗಳಲ್ಲಿ ಬಹುತೇಕ ಪ್ರಶಸ್ತಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ-1' ಸಿನಿಮಾ ಪಾಲಾಗಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
'KGF- 2' ಹಾಗೂ 'ಕಾಂತಾರ-1' ಚಿತ್ರಗಳ ಈ ದಾಖಲೆ 'ಧುರಂಧರ್- 2' ಕೂಡ ಮುರಿಯಲು ಸಾಧ್ಯವಾಗಲಿಲ್ಲ
ರಣ್ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ಆರ್ಭಟ ಮುಂದುವರೆದಿದೆ. ಈಗಾಗಲೇ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಹಲವು ದಾಖಲೆಗಳನ್ನು ಮುರಿದು ಸಂಚಲನ ಸೃಷ್ಟಿಸಿದೆ. ಆದರೆ 'KGF- 2' ಹಾಗೂ 'ಕಾಂತಾರ-1' ಚಿತ್ರಗಳ ಅದೊಂದು ದಾಖಲೆ ಮಾತ್ರ
ಹಿಂದೂ ಭಕ್ತಿ ಗೀತೆಗಳನ್ನು ಹಾಡಿದ್ಮೇಲೆ ಭಾರೀ ಭದ್ರತೆ ಕೊಟ್ಟಿದ್ರು; ಆ ದಿನಗಳನ್ನು ನೆನೆದ ಸುಹಾನಾ ಸಯ್ಯದ್
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಾ ಕನ್ನಡಿಗರ ಮನಗೆದ್ದ ಗಾಯಕಿ ಸುಹಾನಾ ಸಯ್ಯದ್. 4 ತಿಂಗಳ ಹಿಂದೆ ನಿತಿನ್ ಶಿವಾಂಶ್ ಎಂಬುವವರ ಜೊತೆ ಸುಹಾನಾ ಮದುವೆ ನಡೀತು. 15 ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿ ಪೋಷಕರ ಒಪ್ಪಿಗೆ ಪಡೆದು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ಆಗಿದ್ದರು. ಸುಹಾನಾ ಗಾಯಕಿಯಾಗಿ ಗುರ್ತಿಸಿಕೊಂಡಿದ್ದಾರೆ. ನಿತಿನ್ ರಂಗಭೂಮಿ ಹಿನ್ನೆಲೆಯವರು.
ಅಣ್ಣಾವ್ರು ಯಾರಿಗಾದ್ರು ಸಹಾಯ ಮಾಡಲು ಹಣ ಕೊಡು ಅಂದಾಗ ಇಲ್ಲ ಎನ್ನುವಂತಿರಲಿಲ್ಲ ಪಾರ್ವತಮ್ಮ
ವರನಟ ಡಾ. ರಾಜ್ಕುಮಾರ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ಆದರ್ಶ ವ್ಯಕ್ತಿತ್ವದಿಂದಲೂ ಎಲ್ಲರಿಗೂ ಮಾದರಿ ಆಗಿದ್ದವರು. ಪರೋಪಕಾರಿ ಗುಣದಿಂದ ಸಾಕಷ್ಟು ಜನರಿಗೆ ಕಷ್ಟಗಳನ್ನು ಪರಿಹರಿಸಿದ್ದರು. ಯಾರಾದರೂ ಮನೆಗೆ ಬಂದಾಗ ಅವರನ್ನು ನೋಡಿ ಕಷ್ಟ ಅರಿತು ಸಹಾಯ ಮಾಡುತ್ತಿದ್ದರು. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಗೊತ್ತಾಗಬಾರದು ಎನ್ನುವುದು ಅಣ್ಣಾವ್ರ ಎನ್ನುವ ತತ್ವ ಅವರದ್ದು. ದೊಡ್ಮನೆಯ ಹಣಕಾಸು ವ್ಯವಹಾರ ಎಲ್ಲವನ್ನು ಪಾರ್ವತಮ್ಮ
ಅರಳುವ ಮುನ್ನವೇ ಮುದುಡಿತು ದಂಗಲ್ ಚೆಲುವೆಯ ಪ್ರೀತಿ ; ಮುರಿದು ಹೋಯ್ತು ಸಿತಾರದ ತಂತಿ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಇಂದು ಪ್ರೀತಿ ಕೇವಲ ಸುಂದರ ಸುಮಧುರ ಭಾವನೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಬಹುತೇಕರ ಪಾಲಿಗೆ ಪ್ರೀತಿ ಸಾರ್ವಜನಿಕವಾಗಿ ಪ್ರದರ್ಶನಕ್ಕಿಟ್ಟ ವಸ್ತುವಾಗಿದೆ. ಇಂದಿನ 5G ಯುಗದಲ್ಲಿ ಲೈಕ್ ಮತ್ತು ಪೋಸ್ಟ್ಗಳ ಆಧಾರದ ಮೇಲೆ ಪ್ರೀತಿಯನ್ನು ಅಳೆಯಲಾಗುತ್ತದೆ. ಅಗಾಧ ಪ್ರೀತಿಗಿಂತ ಹೆಚ್ಚಾಗಿ ವೈಭವದ ಪ್ರದರ್ಶನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯುವಸಮೂಹದ ಪಾಲಿಗೆ ಪ್ರೀತಿ ಎನ್ನುವುದು
ಒಂದೇ ನಿರ್ಮಾಣ ಸಂಸ್ಥೆಯಲ್ಲಿ ಮೂರು ಸಿನಿಮಾಗಳು ಶುರು; ಟೈಟಲ್ಗಳೇನು?
ಸೋಮವಾರ ಬೆಳಿಗ್ಗೆ ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅರುಣಕುಮಾರ್ ಅವರ ಮಾಲೀಕತ್ವದ ಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳಿಗೆ ಒಟ್ಟಿಗೇ ಚಾಲನೆ ನೀಡಲಾಯಿತು. ಆ ಮೂರು ಚಿತ್ರಗಳು ಯಾವುವೆಂದರೆ ಕೀರ್ತಿ ಕೃಷ್ಣ ಅವರ ನಿರ್ದೇಶನದ ಸೀತಾ ರಾಮ ರಾಜು, ಸ್ವಸ್ತಿಕ್ ಅವರ ನಿದೇಶನದ ದರ್ಶನ ಹಾಗೂ ಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ
ಕನ್ನಡದಲ್ಲೂ ಶುರು ಇನ್ಸ್ಟಾ ಸಬ್ಸ್ಕ್ರಿಪ್ಷನ್ ಟ್ರೆಂಡ್; ಸೋನು ಎಕ್ಸ್ಕ್ಲೂಸಿವ್ ಕಂಟೆಂಟ್ ನೋಡಲು ಹಣ ಕಟ್ಟಬೇಕಾ?
ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಟ್ರೆಂಡ್ ಶುರುವಾಗಿದೆ. ಕೆಲ ನಟಿಯರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಬಿಂದಾಸ್ ಅವತಾರದಲ್ಲಿ ದರ್ಶನ ಕೊಟ್ಟು ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಇಷ್ಟು ದಿನ ವೀವ್ಸ್, ಲೈಕ್ಸ್ಗಾಗಿ ಹೀಗೆಲ್ಲಾ ಮಾಡ್ತಿದ್ರು. ಈಗ ಇನ್ಸ್ಟಾಗ್ರಾಮ್ನಲ್ಲಿ ಕೂಡ ಸಬ್ಸ್ಕ್ರಿಪ್ಷನ್ ಫೀಚರ್ ಬಂದಿದೆ. ಹಣ ಕಟ್ಟಿ ನಟಿಯರ ಎಕ್ಸ್ಕ್ಲೂಸಿವ್ ಕಂಟೆಂಟ್ ನೋಡುವ ಅವಕಾಶ ಸಿಗುತ್ತಿದೆ. ಈಗಾಗಲೇ ತೆಲುಗು, ತಮಿಳು, ಹಿಂದಿ,
'ಪಳ್ಳಿ ಚಟ್ಟಂಬಿ' ಮಲಯಾಳಂ ಸಿನಿಮಾದಲ್ಲಿ ಕರ್ನಾಟಕದ ಯಕ್ಷಗಾನ; ಕಿಕ್ ಕೊಡುತ್ತೆ ಕನ್ನಡ ಡೈಲಾಗ್
ಇತ್ತೀಚೆಗೆ ಮಲಯಾಳಂ ಸಿನಿಮಾಗಳು ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಆಗುತ್ತಿವೆ. ಹೀಗಾಗಿ ಮಲಯಾಳಂ ಫಿಲ್ಮ್ ಮೇಕರ್ಸ್ ಬೆಂಗಳೂರಿನಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಮೋಹನ್ಲಾಲ್, ಮಮ್ಮುಟ್ಟಿಯಂತಹ ದಿಗ್ಗಜರ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಹಿರಿಯರೊಂದಿಗೆ ಯುವ ನಟರ ಸಿನಿಮಾಗಳು ಕೂಡ ಬೆಂಗಳೂರು ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿವೆ. ಸದ್ಯ ಆಗಸ್ಟ್ 15ರಂದು
ಪವನ್ ಕಲ್ಯಾಣ್ ಜೊತೆ ಲವ್, ಪ್ರಪೋಸ್ ಮಾಡಿದ್ದು ಯಾರು? ಸೀಕ್ರೆಟ್ ಬಿಚ್ಚಿಟ್ಟ ಅನ್ನಾ ಲೆಜ್ನೆವಾ
ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಒಂದಲ್ಲ ಎರಡಲ್ಲ ಮೂರು ಮದುವೆ ಮಾಡಿಕೊಂಡಿರುವುದು ಗೊತ್ತೇಯಿದೆ. 90ರ ದಶಕದಲ್ಲೇ ನಂದಿನಿ ಎಂಬುವವರನ್ನು ಮದುವೆಯಾಗಿದ್ದ ಪವನ್ ಬಳಿಕ ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆಕೆಗೂ ಡಿವೋರ್ಸ್ ಕೊಟ್ಟು ರಷ್ಯನ್ ಮಹಿಳೆ ಅನ್ನಾ ಲೆಜ್ನೆವಾ ಜೊತೆ 3ನೇ ಮದುವೆ ಆಗಿದ್ದಾರೆ. ಪವನ್ ಹಾಗೂ ರೇಣು ದೇಸಾಯಿಗೆ
ಜೊತೆಯಲ್ಲಿದ್ದವರೇ ಚೂರಿ ಹಾಕಿದರು ; ಚುನಾವಣಾ ಕಣದಲ್ಲಿ ಪತ್ನಿ ಸಂಗೀತಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ವಿಜಯ್
ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ. ನೋಡ ನೋಡುತ್ತಲೇ ಸಂಬಂಧ ಮುರಿದು ಬೀಳುತ್ತೆ. ಆ ನಂತರ ಶುರುವಾಗುವುದೇ ಆರೋಪ- ಪ್ರತ್ಯಾರೋಪಗಳ ಸುರಿಮಳೆ. ಇದಕ್ಕೆ ಉದಾಹರಣೆ ಎಂಬಂತೆ ವಿಜಯ್ ದಾಂಪತ್ಯ ಜೀವನ
\ಬೆಳಗ್ಗೆ ಮಗಳಂತೆ ನೋಡುತ್ತಿದ್ದರು.. ರಾತ್ರಿ ಬೇರೆ ರೀತಿನೇ ಇರ್ತಿದ್ರು\; ಪಾಕ್ ನಟಿಯ ಗಂಭೀರ ಆರೋಪ
ಮೀಟೂ ಪ್ರಕರಣಗಳು ಭಾರತೀಯ ಚಿತ್ರರಂಗವನ್ನು ತಲ್ಲಣಗೊಳಿಸಿತ್ತು. ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ಒಬ್ಬೊಬ್ಬರೇ ಮುಂದೆ ಬಂದು ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ನಟರ ಮೇಲೆ ಆರೋಪ ಮಾಡುತ್ತಿದ್ದರೆ, ಸಿನಿಮಾ ಮಂದಿಗೆ ಎದೆ ಬಡಿತ ಹೆಚ್ಚಾಗಿತ್ತು. ಇಂತಹ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಕೆಲವರರು ಛೀಮಾರಿ ಹಾಕಲಾಗಿತ್ತು. ಚಿತ್ರರಂಗದಲ್ಲಿ
IPL 2026 ; ಅಜಿತ್ ಮಗಳ ಪಕ್ಕದಲ್ಲಿರುವ ಈ ಸುರಸುಂದರ ಯಾರು ? ಅಳಿಯನಾ ? ಬರೀ ಮಗಳ ಸ್ನೇಹಿತನಾ ?
ಚಿತ್ರರಂಗದಲ್ಲಿ ಅಪ್ಪ- ಅಮ್ಮ ಯಾರಾದರೂ ಇದ್ದರೆ ಮುಗಿಯಿತು. ಅವರ ಮಕ್ಕಳು.. ಸಂಬಂಧಿಕರೆಲ್ಲ .. ಅನಾಯಾಸವಾಗಿ ಚಿತ್ರರಂಗಕ್ಕೆ ಬಂದು ಬಿಡ್ತಾರೆ. ಅನೇಕರ ವಿಚಾರದಲ್ಲಿ ಈ ಮಾತು ರುಜುವಾತಾಗಿದೆ ಕೂಡ. ನಿಜಾ.. ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯುವುದು.. ಉಳಿಯುವುದು.. ಬೆಳೆಯುವುದು.. ಅವರ ಅವರ ಟ್ಯಾಲೆಂಟ್ ಮೇಲೆ ನಿರ್ಧಾರವಾಗುತ್ತೆ ಆದರೂ.. ಇವರ ಹಾದಿ ಸರಾಗವಾಗಲು ಅವರ ಹೆತ್ತವರು ಕಾರಣವೆನ್ನುವುದನ್ನು ಅಲ್ಲಗೆಳೆಯಲು ಸಾಧ್ಯ
DKD Finale: 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆ.. ಯಾವಾಗ? ಫಿನಾಲೆಗೆ ಬಂದವರು ಯಾರು?
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ಗೆ ಬಿಗ್ ಫಾಲೋವರ್ಸ್ ಇದ್ದಾರೆ. ಕಿರುತೆರೆ ನಟರು ಹಾಗೂ ಅವರೊಂದಿಗೆ ಹೆಜ್ಜೆ ಹಾಕಿದ ಸ್ಪರ್ಧಿಗಳು ವೀಕ್ಷಕರನ್ನು ಇದೂವರೆಗೂ ರಂಜಿಸುತ್ತಾ ಬಂದಿದ್ದಾರೆ. ಈ ಶೋನಲ್ಲಿ ಡ್ಯಾನ್ಸ್ನ ವಿವಿಧ ಪ್ರಕಾರಗಳು, ಥೀಮ್ಗಳಲ್ಲಿ ಸೆಲೆಬ್ರೆಟಿಗಳ ಜೊತೆ ಡ್ಯಾನ್ಸರ್ಗಳು ಹೆಜ್ಜೆ ಹಾಕಿದ್ದಾರೆ. ವೀಕೆಂಡ್ನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಈ ಶೋ ಈಗ ಅಂತಿಮ ಹಂತಕ್ಕೆ
Amruthadhaare ; ಮಲ್ಲಿ - ಸುನಿ ಮಧುಚಂದ್ರದ ಮೇಲೆ ಹಂತಕರ ನೆರಳು - ಪೈಲ್ವಾನ್ನ ಕಾಪಾಡ್ತಾನಾ ಆನಂದ್ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ಏನೋ ಆಗಿದೆ. ಆದರೆ.. ಅಪಾಯ ಇನ್ನೂ ತಪ್ಪಿಲ್ಲ. ಮಲ್ಲಿಯ ಮೇಲಿನ ಸೇಡಿನಿಂದ ಜೈದೇವ್ ಈಗ ಸುನಿಯ ಪ್ರಾಣದ ಹಿಂದೆ ಬಿದ್ದಿದ್ದಾನೆ. ನಂಬಿಕೆ ದ್ರೋಹ ಮಾಡಿದ ಸುನಿಯ ಜೀವ ಬಲಿ ಪಡೆಯಲೇಬೇಕೆಂದು ನಿರ್ಧಾರ ಮಾಡಿ ಸುಪಾರಿ ಹಂತಕರನ್ನು ಕಳಿಸಿದ್ದಾನೆ. ಆದರೆ, ಹಂತಕರು ಅಲ್ಲಿ ಹೋಗುವವರೆಗೆ ಮಲ್ಲಿ ಮತ್ತು ಸುನಿ ಹನಿಮೂನ್ಗೆ ಹೋಗಿದ್ದಾರೆ. ಕೇವಲ
ಧರ್ಮಗುರು ಗಂಡನ ಆದೇಶ ; ಇಸ್ಲಾಂ ಧರ್ಮದ ಆಳ ಅರಿಯಲು 'ಮದರಸಾ' ಸೇರಿಕೊಂಡ 'ಕೂಲ್' ನಟಿ ಸನಾ ಖಾನ್
ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಹೀಗೆ ಪ್ರೀತಿಯನ್ನು ಅರಿತುಕೊಂಡು ಪ್ರೀತಿಯನ್ನು
ಜಾಣಮೌನ, ದಿವ್ಯ ನಿರ್ಲಕ್ಷ್ಯ ; ಧುರಂಧರ್ ಬಗ್ಗೆ ಮಾತನಾಡಿಲ್ಲವೇಕೆ ದೀಪಿಕಾ ಪಡುಕೋಣೆ - ಇಲ್ಲಿದೆ ಉತ್ತರ
ಪ್ರೀತಿ ತೋರ್ಪಡಿಕೆಯಲ್ಲ, ಕಾಣದ ಸ್ಪರ್ಶ. ಸವಿದರಷ್ಟೇ ಚೆಂದ. ಆದರೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ಪ್ರದರ್ಶನಕ್ಕಿಡಬೇಕು. ಇಲ್ಲದಿದ್ದರೆ ಸಮಾಜ ಅನುಮಾನದ ದೃಷ್ಟಿಯಿಂದ ನೋಡುತ್ತೆ. ನಾನಾ ರೀತಿಯ ಕಥೆ ಹೆಣೆಯುತ್ತೆ. ಇನ್ನೂ ಚಿತ್ರರಂಗದ ಹಿನ್ನೆಲೆಯುಳ್ಳವರಾಗಿದ್ದರೆ, ಅದರಲ್ಲಿಯೂ ಸ್ಟಾರ್ ಎಂಬ ಸಿಂಹಾಸನದ ಮೇಲೆ ಯಾರಾದರೂ ಕುಂತಿದ್ದರೆ ಮುಗಿದೇ ಹೋಯ್ತು. ವೈಯಕ್ತಿಕ ಬದುಕಿನ ಇಂಚಿಂಚೂ
ರಾಮ್ಚರಣ್ 'ಪೆದ್ದಿ' ರಿಲೀಸ್ ಡೇಟ್ ಪೋಸ್ಟ್ಪೋನ್; ಓಟಿಟಿಯಿಂದ ಭಾರೀ ನಷ್ಟ
ದಿನದಿಂದ ದಿನಕ್ಕೆ ಸಿನಿಮಾ ಮೇಕಿಂಗ್ ಸ್ಟೈಲ್, ಬ್ಯುಸಿನೆಸ್ ಎಲ್ಲವೂ ಬದಲಾಗ್ತಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಹೊಸ ಹೊಸ ಸಮಸ್ಯೆಗಳು ಎದುರಾಗ್ತಿದೆ. ಸದ್ಯ ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಈಗ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾ ರಿಲೀಸ್ ತಡವಾಗಿ ನಿರ್ಮಾಪಕರು ನಷ್ಟ ಎದುರಿಸುವಂತಾಗಿದೆ. ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ರಾಮ್ಚರಣ್ ಜೊತೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಠುಸ್ ಆಯ್ತು ಅಭಿಮಾನಿಗಳ ಲೆಕ್ಕಾಚಾರ; 'ಜೈಲರ್'-2 ಚಿತ್ರದಿಂದ ಬೇಸರದ ಸುದ್ದಿ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್'-2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ವರ್ಷಗಳ ಹಿಂದೆ ಬ್ಲಾಕ್ಬಸ್ಟರ್ ಹಿಟ್ ಆಗಿದ್ದ 'ಜೈಲರ್' ಸಿನಿಮಾ ಸೀಕ್ವೆಲ್ ಇದು. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದರು. ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಜೈಲರ್' ಸಿನಿರಸಿಕರಿಗೆ ಭರ್ಜರಿ ಮನರಂಜನೆ ಒದಗಿಸಿತ್ತು.

29 C