SENSEX
NIFTY
GOLD
USD/INR

Weather

19    C
...

ಅರ್ಜುನ್ ಸರ್ಜಾ ನಿರ್ದೇಶಿಸಿದ 'ಸೀತಾ ಪಯಣ' ಮೊದಲ ವಿಮರ್ಶೆ ಹೇಗಿದೆ?

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಮತ್ತು ಕನ್ನಡ ಸೂಪರ್‌ಸ್ಟಾರ್ ಉಪೇಂದ್ರ ಕುಟುಂಬದಿಂದ ಬಂದಿರುವ ನಿರಂಜನ್ ನಟಿಸಿರುವ 'ಸೀತಾ ಪಯಣಂ' ಎಂಬ ಹೊಸ ಪ್ರೇಮಕಥಾ ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಸ್ವತಃ ಅರ್ಜುನ್ ಸರ್ಜಾ ಅವರೇ ನಿರ್ಮಾಪಕರಾಗಿ, ನಿರ್ದೇಶಕರಾಗಿ ಕೆಲಸ ಮಾಡಿರುವುದಲ್ಲದೆ, ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಪ್ರೇಕ್ಷಕರಲ್ಲಿ

ಫಿಲ್ಮಿಬೀಟ್ 12 Feb 2026 11:54 pm

ಮೌನಕ್ಕೆ ಜಾರಿದ ದೂರದರ್ಶನದ ಪ್ರಸಿದ್ಧ ಧ್ವನಿ ; ಖ್ಯಾತ ನಿರೂಪಕಿ ಸರಳಾ ಮಹೇಶ್ವರಿ ನಿಧನ

ಇಂದು ಅಂಗೈಯಲ್ಲಿ ಮನರಂಜನೆ ಇದೆ. ಆದರೆ ಹಿಂದೆ ಮನರಂಜನೆಯ ಏಕೈಕ ತಾಣವಾದದ್ದು ದೂರದರ್ಶನ್ ಮಾತ್ರ. ಆ ಕಾಲದಲ್ಲಿ ಇಂದಿನಂತೆ 24 ಗಂಟೆಗಳ ನ್ಯೂಸ್ ಚಾನೆಲ್ ಅಬ್ಬರ ಇರಲಿಲ್ಲ. ಜಗತ್ತಿನ ಆಗು ಹೋಗುಗಳನ್ನು ನಿಗದಿತ ಸಮಯದಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಇನ್ನೂ ಕೆಲ ಒಮ್ಮೆ ವಾರ್ತೆಗಳು ಪ್ರಸಾರವಾಗಲು ಶುರುವಾದರೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾರ್ತೆಗಳಿಗಾಗಿ ಜನ

ಫಿಲ್ಮಿಬೀಟ್ 12 Feb 2026 11:52 pm

70th Filmfare Awards South: 2024ನೇ ಸಾಲಿನ ಚಿತ್ರಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿ, ಕನ್ನಡ ನಾಮಿನೇಷನ್ಸ್ ಲಿಸ್ಟ್

ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಫಿಲ್ಮ್‌ಫೇರ್ ಸೌತ್‌ ಪ್ರಶಸ್ತಿ ಕೂಡ ಒಂದು. 2024ನೇ ಸಾಲಿನಲ್ಲಿ ಬಿಡುಗಡೆಯಾದ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳ ಜೊತೆ ಆಯಾ ಭಾಷೆಗಳ ಸಿನಿಮಾಗಳನ್ನು ಹೋಲಿಸಿ ವಿಜೇತರನ್ನು ಗುರ್ತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಫೆಬ್ರವರಿ 21ರಂದು 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ.

ಫಿಲ್ಮಿಬೀಟ್ 12 Feb 2026 11:38 pm

'ಕಿಂಗ್' 35ನೇ ವರ್ಷಕ್ಕೆ ನನ್ನ 50ನೇ ಸಿನಿಮಾ ಡೆಬ್ಯೂ.. ಇನ್ಮುಂದೆ ನೋಡುವ ಯೋಗಿನೇ ಬೇರೆ\

ಲೂಸ್ ಮಾದ ಯೋಗಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ದುನಿಯಾ ವಿಜಯ್‌ಗೆ ಹೀರೋ ಆಗಿ ಬ್ರೇಕ್ ಕೊಟ್ಟಿದ್ದ 'ದುನಿಯಾ'ದಲ್ಲಿ ನಟಿಸಿದ್ದ ಒಂದು ಚಿಕ್ಕ ಪಾತ್ರ 50ನೇ ಸಿನಿಮಾದವರೆಗೂ ಕರೆದುಕೊಂಡು ಬಂದಿದೆ. ಹೌದು ಲೂಸ್ ಮಾದ ಯೋಗಿಯ 50ನೇ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಸ್ಯಾಂಡಲ್‌ವುಡ್‌ನ ಕಿಂಗ್ ಶಿವಣ್ಣ 'ಕಿಂಗ್' ಟೈಟಲ್ ಅನ್ನು ಲಾಂಚ್

ಫಿಲ್ಮಿಬೀಟ್ 12 Feb 2026 11:31 pm

Arijit Singh: ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆ ಬಗ್ಗೆ ಶಾಕಿಂಗ್ ಹೇಳಿಕೆ! ಹೀಗ್ಯಾಕಂದ್ರು ಗಾಯಕ ಶಾನ್?

Arijit Singh: ಅರಿಜಿತ್ ನಿರ್ಧಾರದ ಹಿಂದಿನ ಅಸಲಿ ಕಾರಣ ಶೀಘ್ರದಲ್ಲೇ ಅವರೇ ಬಹಿರಂಗಪಡಿಸಬಹುದು ಎಂದು ಶಾನ್ ಭರವಸೆ ನೀಡಿದ್ದಾರೆ.

ಸುದ್ದಿ18 12 Feb 2026 11:15 pm

ಗಿಲ್ಲಿ ನಟ ಜೊತೆ ಲವ್, ಹನಿಮೂನ್ ಬಗ್ಗೆ ಕಾವ್ಯಾ ಶೈವ ಮಾತು ವೈರಲ್

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಸ್ನೇಹಿತರಾಗಿ ಇದ್ದಿದ್ದು ಅಭಿಮಾನಿಗಳು ಅವರಿಬ್ಬರು ಮದುವೆ ಆಗಬೇಕು ಎಂದು ಕಾಮೆಂಟ್ ಮಾಡುವುದು ಗೊತ್ತೇಯಿದೆ. ಬಿಗ್‌ಬಾಸ್ ಶೋ ಮುಗಿದರೂ ಸ್ಪರ್ಧಿಗಳ ಕ್ರೇಜ್ ಕಮ್ಮಿ ಆಗಿಲ್ಲ. ಅದರಲ್ಲೂ ಗಿಲ್ಲಿ ಹವಾ ಮುಂದುವರೆಯುತ್ತಲೇ ಇದೆ. ಹೋದಲ್ಲಿ ಬಂದಲ್ಲಿ ತಮ್ಮ ಕಾಮಿಡಿ ಪಂಚ್‌ಗಳ ಮೂಲಕ ಗಿಲ್ಲಿ ಗಮನ ಸೆಳೆಯುತ್ತಲೇ ಇದ್ದಾರೆ. ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳನ್ನೆಲ್ಲಾ

ಫಿಲ್ಮಿಬೀಟ್ 12 Feb 2026 10:39 pm

ರಿಯಲ್‌ ಲೈಫ್‌ನಲ್ಲಿ ಒಂದಾದ ರೀಲ್ ಜೋಡಿ ; ವಿರಾಟ್ ವತ್ಸಲ್ ಜೊತೆ ಸಪ್ತಪದಿ ತುಳಿದ ತೇಜಸ್ವಿನಿ ಆಚಾರ್

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಇಂತಹ ಬಂಧನಕ್ಕೆ ಈ ವರ್ಷ ಹಲವು ತಾರೆಯರು ಒಳಗಾಗಿದ್ದಾರೆ. ಈ ಸಾಲಿಗೆ ಇತ್ತೀಚಿಗಷ್ಟೇ ನಂದಗೋಕುಲದ ರಕ್ಷಾ ಸೇರಿಕೊಂಡಿದ್ದರು. ಈಗ ಕನ್ನಡ

ಫಿಲ್ಮಿಬೀಟ್ 12 Feb 2026 9:52 pm

₹120 ಕೋಟಿಗೆ ದಿಲ್‌ರಾಜು 'ಟಾಕ್ಸಿಕ್' ರೈಟ್ಸ್ ತಗೊಂಡಿದ್ದು ಸುಳ್ಳಾ? ಎಲ್ಲಾ ಪಬ್ಲಿಸಿಟಿ ಗಿಮಿಕ್ಕಾ?

ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ 'ಟಾಕ್ಸಿಕ್' ಸಿನಿಮಾ ಆರ್ಭಟ ಶುರುವಾಗಿದೆ. ಪ್ರೀ ರಿಲೀಸ್ ಬ್ಯುಸಿನೆಸ್ ಲೆಕ್ಕ ಕೇಳಿ ಕೆಲವರು ಶಾಕ್ ಆಗಿದ್ದಾರೆ. ಆಂಧ್ರ, ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ ತೆಲುಗು ನಿರ್ಮಾಪಕ ದಿಲ್ ರಾಜು ಪಾಲಾಗಿದೆ. ಫಾರ್ಸ್ ಫಿಲ್ಮ್ಸ್ ಸಂಸ್ಥೆ ಓವರ್‌ಸೀಸ್ ರೈಟ್ಸ್ ಕೊಂಡುಕೊಂಡಿದೆ. ಎಎ ಫಿಲ್ಮ್ಸ್ ಸಂಸ್ಥೆ ಉತ್ತರ ಭಾರತದ ರೈಟ್ಸ್ ಗಿಟ್ಟಿಸಿಕೊಂಡಿದೆ. ಆಂಧ್ರ, ತೆಲಂಗಾಣ ರೈಟ್ಸ್

ಫಿಲ್ಮಿಬೀಟ್ 12 Feb 2026 9:16 pm

Actor Naresh: ನಟಿಯನ್ನು ತಬ್ಬಿಕೊಳ್ಳಬೇಕು ಎನಿಸಿತಂತೆ ಆದರೆ! ಮತ್ತೊಂದು ವಿವಾದದಲ್ಲಿ ಪವಿತ್ರಾ ಲೋಕೇಶ್ ಪತಿ

Actor Naresh: ಟಾಲಿವುಡ್‌ನಲ್ಲಿ ವರ್ಷಗಳ ಕಾಲ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟ ನರೇಶ್ ಇದೀಗ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸುದ್ದಿ18 12 Feb 2026 8:58 pm

20ರ ಹರೆಯದಲ್ಲೇ ಪತ್ನಿಯನ್ನು ಕಳೆದುಕೊಂಡಿದ್ದ ರಾಜ್‌ಪಾಲ್ ಯಾದವ್ ; 3 ಮಕ್ಕಳು - ಹಾಸ್ಯ ಚತುರನ 2ನೇ ಪತ್ನಿ ಯಾರು ?

ಬದುಕು ತುಂಬಾನೇ ವಿಚಿತ್ರ. ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಇಲ್ಲಿ ಕೆಲ ಅನಿರೀಕ್ಷಿತ ತಿರುವುಗಳು ಎದುರಾಗುತ್ತಾವೆ. ಹೀಗೆ ಎದುರಾಗುವ ಈ ತಿರುವುಗಳಿಂದ ಕೆಲ ಒಮ್ಮೆ ಬದುಕು ಅಲ್ಲೋಲ.. ಕಲ್ಲೋಲವಾಗುತ್ತೆ. ಇನ್ನೂ ಕೆಲ ಒಮ್ಮೆ ಕತ್ತಲೆ ತುಂಬಿದ್ದ ಬದುಕಿನಲ್ಲಿ ಬೆಳಕು ಮೂಡುತ್ತೆ. ಈ ಎರಡು ತಿರುವುಗಳಿಗೆ ಸಾಕ್ಷಿಯಂತೆ ಇರುವುದು ರಾಜ್‌ಪಾಲ್ ಯಾದವ್ ಅವರ ವ್ಯೆಯಕ್ತಿಕ ಬದುಕು. ಹೌದು, ಅಸಲಿಗೆ

ಫಿಲ್ಮಿಬೀಟ್ 12 Feb 2026 8:28 pm

Rashmika- Vijay Deverakonda: ರಶ್ಮಿಕಾ ಮದುವೆ ವಿಡಿಯೋಗೆ ಕೋಟಿ ಕೋಟಿ ಆಫರ್! ಅಷ್ಟಕ್ಕೂ ಮಂದಣ್ಣ-ದೇವರಕೊಂಡ ಹಸೆಮಣೆ ಏರೋದು ಯಾವಾಗ?

Rashmika- Vijay Deverakonda: ಟಾಲಿವುಡ್‌ನ ಕ್ರೇಜಿ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಶೀಘ್ರದಲ್ಲೇ ಮದುವೆ ಅಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹದ ವೀಡಿಯೊಗೆ ಪ್ರಮುಖ OTT ಕಂಪನಿಯೊಂದು ಭಾರಿ ಆಫರ್ ನೀಡಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಸುದ್ದಿ18 12 Feb 2026 8:16 pm

Kannada TV TRP: ಜೀ ಕನ್ನಡ, ಕಲರ್ಸ್, ಸ್ಟಾರ್ ಸುವರ್ಣ, ಉದಯ; ಟಾಪ್ 5 ಶೋಗಳ್ಯಾವುವು?

ಗುರುವಾರ ಬಂತು ಅಂದರೆ, ಕನ್ನಡ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಯಾಗುತ್ತೆ. ಅದಕ್ಕೆ ಕಾರಣ ಟಿಆರ್‌ಪಿ. ಕಳೆದ ಒಂದು ವಾರದಿಂದ ಅವರ ಪ್ರಸಾರ ಮಾಡಿದ ಶೋಗಳ ಹಣೆಬರಹ ಈ ಟಿಆರ್‌ಪಿ ವರದಿಯಲ್ಲಿ ಸಿಗುತ್ತೆ. ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ? ನಂ 1 ಧಾರಾವಾಹಿ ಯಾವುದು? ರಿಯಾಲಿಟಿ ಶೋಗೆ ಎಷ್ಟಿದೆ ಟಿಆರ್‌ಪಿ ಅನ್ನೋದು ಈ ವರದಿಯಲ್ಲಿ ಗೊತ್ತಾಗುತ್ತೆ. ಹೀಗಾಗಿ ಮನರಂಜನಾ ವಾಹಿನಿಗಳಿಗೆ

ಫಿಲ್ಮಿಬೀಟ್ 12 Feb 2026 8:01 pm

Ashwini Gowda: ಗಿಲ್ಲಿ ಬಗ್ಗೆ ಅಶ್ವಿನಿ ಗೌಡ ಮಾತು; ವಿವಾದವಾಗ್ತಿದ್ದಂತೆ ಉಲ್ಟಾ ಹೊಡೆದ್ರಾ ಹೋರಾಟಗಾರ್ತಿ?

Ashwini Gowda: ಗಿಲ್ಲಿ ಬಗ್ಗೆ ಅಶ್ವಿನಿ ಗೌಡ ನೀಡಿದ ಕೆಲವೊಂದು ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಹೇಳಿಕೆಗಳ ಬಗ್ಗೆ ಸ್ವತಃ ಅಶ್ವಿನಿ ಗೌಡ ಸ್ಪಷ್ಟನೆ ನೀಡಿದ್ದಾರೆ

ಸುದ್ದಿ18 12 Feb 2026 7:40 pm

ನಿಮ್ಮನ್ನು ತಬ್ಬಿಕೊಳ್ಳೋಣ ಅಂದ್ಕೊಂಡೆ.. ಆದ್ರೆ ಸೀರೆ ಉಟ್ಕೊಂಡಿದ್ದೀರಾ.. ನಟಿಯರ ಬಗ್ಗೆ ನರೇಶ್ ಹೇಳಿಕೆ ವೈರಲ್

ತೆಲುಗು ನಟ ನರೇಶ್ ಸದ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದ್ಕಾಲದಲ್ಲಿ ಹೀರೊ ಆಗಿ ನಟಿಸಿದ್ದು ಇದೆ. ಕನ್ನಡ ನಟಿ ಪವಿತ್ರಾ ಲೋಕೇಶ್ ಜೊತೆ ನರೇಶ್ ಮದುವೆ ಆಗಿದ್ದಾರೆ ಎನ್ನಲಾಗ್ತಿದೆ. ತಮ್ಮಿಬ್ಬರ ಲವ್ ಸ್ಟೋರಿಯನ್ನು 'ಮತ್ತೆ ಮದುವೆ' ಹೆಸರಿನಲ್ಲಿ ಸಿನಿಮಾ ಮಾಡಿ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಮಾಡಿದ್ದರು. ಸದ್ಯ 'ಹೇ ಭಗವಾನ್' ಎಂಬ ಚಿತ್ರದಲ್ಲಿ ನರೇಶ್ ನಟಿಸಿದ್ದಾರೆ.

ಫಿಲ್ಮಿಬೀಟ್ 12 Feb 2026 7:15 pm

Ashwini Gowda: '3 ಗಂಡಂದಿರ ಹೇಳಿಕೆ' ಬಗ್ಗೆ ಅಶ್ವಿನಿ ಗೌಡ ಗರಂ; ಚೈತ್ರಾ ಕುಂದಾಪುರ ಆರೋಪಕ್ಕೆ ಬಿಗ್ ಬಾಸ್ ರಾಜಮಾತೆ ತಿರುಗೇಟು

Ashwini Gowda: ಸೋಶಿಯಲ್ ಮೀಡಿಯಾದಲ್ಲಿ ಕಳೆದ ಎರಡು ದಿನಗಳಿಂದ ಅಶ್ವಿನಿ ಗೌಡ ಹಾಕಿದ ಫೋಟೋಗಳು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಚೈತ್ರಾ ಕುಂದಾಪುರ ಕೂಡಾ ಸರಿಯಾಗಿಯೇ ತಿರುಗೇಟು ನೀಡಿದ್ದರು. ಇದೀಗ ಚೈತ್ರ ಕುಂದಾಪುರ ಹೇಳಿಕೆಗೆ ಮೊದಲ ಬಾರಿಗೆ ಅಶ್ವಿನಿ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿ18 12 Feb 2026 7:05 pm

ರಶ್ಮಿಕಾ ಮಂದಣ್ಣ ಜೊತೆ ಮದುವೆ.. ಕೋಟಿ ಕೋಟಿ ಡೀಲ್ ತಿರಸ್ಕರಿಸಿದ ವಿಜಯ್ ದೇವರಕೊಂಡ!

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗ್ತಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯ್‌ಪುರ್‌ನಲ್ಲಿ ಜೋಡಿ ಹಸೆಮಣೆ ಏರುತ್ತದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮದುವೆ ವದಂತಿಯನ್ನು ಇಬ್ಬರು ತಳ್ಳಿ ಹಾಕಿಲ್ಲ. ಉದಯ್‌ಪುರ್‌ನಲ್ಲಿ ವಿಜಯ್ ಹಾಗೂ ರಶ್ಮಿಕಾ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ಮಾಡಿದ್ದಾರೆ.

ಫಿಲ್ಮಿಬೀಟ್ 12 Feb 2026 6:30 pm

Mrunal Thakur: ಪ್ರೇಮಿಗಳ ದಿನದಂದೇ ಧನುಷ್ ಜೊತೆ ಮದುವೆ? ಕೊನೆಗೂ ಮೌನ ಮುರಿದ ನಟಿ ಮೃಣಾಲ್

Mrunal Thakur: ನಟಿ ಮೃಣಾಲ್ ಠಾಕೂರ್ ತಮಿಳು ಸೂಪರ್‌ಸ್ಟಾರ್ ಧನುಷ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು .ಇದೀಗ ಮೃಣಾಲ್ ಸ್ವತಃ ಈ ಸುದ್ದಿಗೆ ಸ್ಪಷ್ಟನೆ ನೀಡಿ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸುದ್ದಿ18 12 Feb 2026 6:25 pm

Priyanka Chopra: ಹಿಂದೂ ಧರ್ಮದತ್ತ ಪ್ರಿಯಾಂಕ್ ಚೋಪ್ರಾ ಪತಿ ಒಲವು! ಹಿಂದೂ ಮೌಲ್ಯಗಳೊಂದಿಗೆ ಮಗಳನ್ನು ಬೆಳೆಸ್ತಾರಂತೆ ನಿಕ್ ಜೋನಾಸ್!

Priyanka Chopra: ಪ್ರಿಯಾಂಕಾ ಚೋಪ್ರಾ ಅವರ ಪತಿ, ಅಮೆರಿಕನ್​​ ಸಿಂಗರ್​​ ನಿಕ್ ಜೋನಾಸ್ ಇತ್ತೀಚಿಗೆ ನೀಡಿದ ಹೇಳಿಕೆಯೊಂದು ಎಲ್ಲೆಡೆ ಮೆಚ್ಚುಗೆಗೆ ಮಾತ್ರವಾಗಿದೆ. ಅಷ್ಟಕ್ಕೂ ನಿಕ್ ಹೇಳಿದ್ದೇನು ಗೊತ್ತಾ? ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಿ

ಸುದ್ದಿ18 12 Feb 2026 5:44 pm

Rishab Shetty Movie: ಕಾಂತಾರ 1 ಹಿಟ್ ಬಳಿಕ ರಿಷಬ್ ಮತ್ತೊಂದು ಹೆಜ್ಜೆ! ಶೆಟ್ರ ಹೊಸ ಸಿನಿಮಾ ಯಾವುದು ಗೊತ್ತಾ?

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಹಂಪಿಯಲ್ಲಿಯೇ ಈ ಚಿತ್ರ ಲಾಂಚ್ ಆಗುತ್ತಿದೆ ಅನ್ನುವ ಸುದ್ದಿನೂ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಸುದ್ದಿ18 12 Feb 2026 5:34 pm

Toxic Movie: 'ಟಾಕ್ಸಿಕ್' ತಂಡದಿಂದ ಬಿಗ್ ಬ್ರೇಕಿಂಗ್ ನ್ಯೂಸ್; ಇಲ್ಲೆಲ್ಲಾ ರಿಲೀಸ್ ಆಗುತ್ತಂತೆ ಯಶ್ ಸಿನಿಮಾ!

ಟಾಕ್ಸಿಕ್ ಚಿತ್ರದ (Toxic Movie) ಹೊಸ ಹೊಸ ಅಪ್‌ಡೇಟ್ ಹೊರ ಬರುತ್ತಿವೆ. ಮಾರ್ಚ್-19 ರಂದು ದೊಡ್ಡ ಮಟ್ಟದಲ್ಲಿ ಬರ್ತಿರೋ ಈ ಚಿತ್ರದ ವಿತರಣೆ (Distribution) ಹಕ್ಕಿನ ವಿಚಾರವೂ ವೈರಲ್ ಆಗಿದೆ. ಯಾರೆಲ್ಲ ತೆಗೆದುಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿನೂ ಹೊರ ಬರ್ತಾನೆ ಇದೆ.

ಸುದ್ದಿ18 12 Feb 2026 5:15 pm

Today Gold Rate: Gold price drops sharply today! Rs. 12,000 in a single day.

ಅಬ್ಬಬ್ಬಾ, ಚಿನ್ನ ಪ್ರಿಯರಿಗೆ ಲಾಟರಿ. ಕೊನೆಗೂ ಭರ್ಜರಿ ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ. ಭಾರೀ ಏರಿಕೆಯಲ್ಲಿದ್ದ ಚಿನ್ನದ ಬೆಲೆ, ಇತ್ತೀಚೆಗೆ ಭಾರೀ ಕುಸಿತ ಕಾಣುತ್ತಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡಿದೆ. ಹಾಗಿದ್ರೆ ಇಂದು (ಫೆ. 12) ಚಿನ್ನದ ಬೆಲೆ ಎಷ್ಟು ಕಮ್ಮಿಯಾಗಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಭಾರತದಲ್ಲಿ 24K ಚಿನ್ನದ

ಫಿಲ್ಮಿಬೀಟ್ 12 Feb 2026 5:11 pm

ಪ್ರೀತಿಗಾಗಿ ಮನೆಬಿಟ್ಟು ಬಂದು ತಾರೇಶ್ ಜೊತೆ ಸ್ವಾತಿ ಮದುವೆ.. ಈಗ ಎಲ್ಲಾ ಸುಖಾಂತ್ಯ

ಪ್ರೀತಿ ಮಾಡುವುದು ಸುಲಭ. ಆದರೆ ಆ ಪ್ರೀತಿಯನ್ನು ಉಳಿಸಿಕೊಳ್ಳುವುದು, ಪ್ರೀತಿಸಿದವರನ್ನು ಕೈಹಿಡಿದು ಕೊನೆಯವರೆಗೆ ನನಗೆ ನೀನು, ನಿನಗೆ ನಾನು ಎಂದು ಬದುಕುವುದು ಕಷ್ಟ. ಇದೇ ಕಾರಣಕ್ಕೆ ಎಷ್ಟೋ ಪ್ರೇಮಿಗಳು ಕಾರಣಾಂತರಗಳಿಂದ ದೂರಾಗಿಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರಿಗೆ ತಾರೇಶ್ ಹಾಗೂ ಸ್ವಾತಿ ದಂಪತಿ ಚಿರಪರಿಚಿತ ಮುಖಗಳು. ಇನ್‌ಸ್ಟಾಗ್ರಾಮ್, ಫೇಸ್ಬುಕ್‌ ಓಪನ್ ಮಾಡಿ ಸ್ಕ್ರಾಲ್ ಮಾಡಿದರೆ ತಾರೇಶ್ ಹಾಗೂ ಸ್ವಾತಿ

ಫಿಲ್ಮಿಬೀಟ್ 12 Feb 2026 4:55 pm

Mayuri Kyatari: ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮೌನ ಮುರಿದ ನಟಿ ಮಯೂರಿ! 'ಅಶ್ವಿನಿ ನಕ್ಷತ್ರ' ಬಾಳಲ್ಲಿ ಆಗಿದ್ದೇನು?

Mayuri Kyatari: ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಮಯೂರಿ ಕ್ಯಾತರಿ ತಮ್ಮ ವಿಚ್ಛೇದನ ವದಂತಿಗಳ ಕುರಿತು ಇದೀಗ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಸುದ್ದಿ18 12 Feb 2026 4:27 pm

ಮೊದಲ ಬಾರಿಗೆ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ; ಉತ್ತರ ಕರ್ನಾಟಕದ ಕತೆ

 ರಾಕ್ಷಸ ವೆಬ್ ಸೀರೀಸ್ | Photo Credit : X ಕ್ರೈಮ್ ಥ್ರಿಲ್ಲರ್ ಜಾನರ್ನಲ್ಲಿರುವ ‘ರಾಕ್ಷಸ’ ವೆಬ್ಸರಣಿ, ಮಲಪ್ರಭಾ ನದಿ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ್ ರಾಘವೇಂದ್ರ ಮೊತ್ತ ಮೊದಲ ಬಾರಿಗೆ ವೆಬ್ ಸರಣಿ ಲೋಕಕ್ಕೆ ಕಾಲಿಡುತ್ತಿದ್ದಾರೆ. ಕಿರುತೆರೆ ಕಾರ್ಯಕ್ರಮ, ಸಿನಿಮಾಗಳ ಜೊತೆಗೆ ಅವರು ಇದೀಗ ವೆಬ್ ಸರಣಿಯಲ್ಲೂ ನಟಿಸುತ್ತಿದ್ದು, ಅವರ ಹೊಸ ಕತೆ ‘ರಾಕ್ಷಸ’ ಫೆಬ್ರವರಿ 20ರಂದು ಝೀ5ನಲ್ಲಿ ಪ್ರಸಾರವಾಗಲಿದೆ. ಈ ವೆಬ್ಸರಣಿಯಲ್ಲಿ ಅವರು ಸಬ್ ಇನ್ಸ್ಪೆಕ್ಟರ್ ಹನುಮಪ್ಪನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕುರಿತಾಗಿ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಸುದ್ದಿ ನೀಡಿದ್ದಾರೆ. ಈ ವೆಬ್ ಸರಣಿ ತರುಣ್ ಸುಧೀರ್ ಕ್ರಿಯೇಟಿವ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ. ಸುಹಾನ್ ಪ್ರಸಾದ್ ವೆಬ್ಸರಣಿಯನ್ನು ನಿರ್ದೇಶಿಸಿದ್ದಾರೆ. ಝೀ5 ಇದಕ್ಕೆ ಮೊದಲು ‘ಅಯ್ಯನ ಮನೆ’, ‘ಮಾರಿಗಲ್ಲು’ ಮೊದಲಾದ ಕನ್ನಡ ವೆಬ್ಸರಣಿಗಳನ್ನು ಪ್ರಸಾರ ಮಾಡಿದೆ. ಇದೀಗ ಬಿಡುಗಡೆಯಾಗುತ್ತಿರುವ ‘ರಾಕ್ಷಸ’ ವೆಬ್ಸರಣಿ ಕ್ರೈಮ್ ಥ್ರಿಲ್ಲರ್ ಜಾನರ್ನಲ್ಲಿದೆ. ಮಲಪ್ರಭಾ ನದಿ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಈ‌ ವೆಬ್ ಸರಣಿಯು ಹೇಳಲಿದೆ. ಸವದತ್ತಿಯ ಎಲ್ಲಮ್ಮನ ಗುಡಿಯ ಬಳಿ‌ ಮೊಸಳೆ ದಾಳಿಗೆ ಒಳಗಾಗುವ ಸರಣಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಹನುಮಪ್ಪ ಬರುತ್ತಾರೆ. ಈ ಪ್ರಕರಣಗಳ ಚಕ್ರವ್ಯೂಹ ಭೇದಿಸಲು ಬರುವ‌ ಹನುಮಪ್ಪನಿಗೆ ಆಗುವ ತಳಮಳ, ಎದುರಾಗುವ ಸಮಸ್ಯೆಗಳ ಜತೆಗೆ ಇದು ಕೇವಲ ಒಂದು ಅಪರಾಧವೇ ಅಥವಾ ಬೇರೆ ಯಾವುದಾದರೂ ಮರ್ಮ ಅಡಗಿದೆಯೇ? ಹೀಗೆ ಸಾಕಷ್ಟು ಕುತೂಹಲದ ನಡುವೆ ಕತೆ ಬೆಳೆಯುತ್ತದೆ. ಸುಹಾನ್ ಪ್ರಸಾದ್ ಮತ್ತು ಅಪೂರ್ವ ಅವರ ಬರವಣಿಗೆಯಲ್ಲಿ ಮೂಡಿ ಬರುತ್ತಿರುವ ವೆಬ್ ಸರಣಿಯಲ್ಲಿ ಮಯೂರಿ, ಅವಿನಾಶ್, ಮಾಳವಿಕಾ, ಅಪ್ಪಣ್ಣ, ಅಭಿಜಿತ್ ಸೇರಿ ಮುಂತಾದವರು ನಟಿಸಿದ್ದಾರೆ. ವೆಬ್ ಸೀರಿಸ್ ಕುರಿತು ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ ವಿಜಯ್ ರಾಘವೇಂದ್ರ‌, “ರಾಕ್ಷಸ ಒಂದು ವಿಶೇಷ ಕಥೆ. ಅಷ್ಟು ಸುಲಭವಾಗಿ ಇದು ತನ್ನ ಸಸ್ಪೆನ್ಸ್ ಅಂಶಗಳನ್ನು ಬಿಟ್ಟುಕೊಡುವುದಿಲ್ಲ. ಇದರಲ್ಲಿರುವ ಮೌನ, ಆಡದ ಮಾತುಗಳು, ಗೋಜಲಾದ ರಹಸ್ಯಗಳು ಬಹಳ ಇಷ್ಟವಾಗಿದೆ. ಇವೆಲ್ಲವೂ ಹೇಗೆ ಹನುಮಪ್ಪನ ಮೇಲೆ ಆಳ ಪ್ರಭಾವ ಬೀರುತ್ತದೆ ಎಂಬುದು ಗಮನಾರ್ಹವಾಗಿದೆ. ಈಗಾಗಲೇ ಈ ರೋಚಕ ಕಥೆಯ ತುಣುಕು ಟ್ರೇಲರ್ನಲ್ಲಿ ಸಿಕ್ಕಿದೆ ಎಂದು ಹೇಳಿದ್ದಾರೆ. ನಿರ್ಮಾಪಕ ತರುಣ್ ಸುಧೀರ್‌ ''ವಿಭಿನ್ನ ಕಥೆಗಳನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಆಸೆ. ಅದೇ ನಿಟ್ಟಿನಲ್ಲಿ 'ರಾಕ್ಷಸ' ನನ್ನ ಗಮನಕ್ಕೆ ಬಂತು. ಈ ಕಥೆಯು ಉತ್ತರ ಕರ್ನಾಟಕದ ಛಾಯೆ ಹೊಂದಿದೆ. ಇದು ಎಲ್ಲರ ಗಮನ ಸೆಳೆಯುವುದರಲ್ಲಿ‌ ಯಾವುದೇ ಸಂಶಯವಿಲ್ಲ. ಈ ಕಥೆ ಮಲಪ್ರಭಾ ನದಿಯ ರಹಸ್ಯವನ್ನು ರೋಚಕವಾಗಿ ಬಿಚ್ಚಿಡಲಿದೆ ಎಂದು ತಿಳಿಸಿದ್ದಾರೆ. ಝೀ5 ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL)ನ ಡಿಜಿಟಲ್/ ಓಟಿಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.

ವಾರ್ತಾ ಭಾರತಿ 12 Feb 2026 4:16 pm

Ranveer Singh: ಪಾಕಿಸ್ತಾನದಲ್ಲೂ 'ಧುರಂಧರ್‌' ಸದ್ದು; ಒಟಿಟಿಯಲ್ಲೂ ನಂಬರ್‌ನಲ್ಲೂ, ಸಖತ್ ಟ್ರೆಂಡ್ ಆಗ್ತಿದೆ ರಣ್ವೀರ್ ಸಿಂಗ್ ಸಿನಿಮಾ

ಧುರಂಧರ್ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವಿಶ್ವಾದ್ಯಂತ ಬಿಡುಗಡೆಯಾದ ನಂತರ, ಪಾಕಿಸ್ತಾನದ ನೆಟ್‌ಫ್ಲಿಕ್ಸ್‌‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ. ಏಕೆಂದರೆ ಅಲ್ಲಿನ ವೀಕ್ಷಕರು ಚಲನಚಿತ್ರವು ಏಕೆ 'ವಿವಾದಾತ್ಮಕ' ಅಂತ ಹೇಳಿದರು ಮತ್ತು ಥಿಯೇಟರ್‌ಗಳಲ್ಲಿ ಏಕೆ ಬ್ಯಾನ್ ಮಾಡಿದ್ರು ಅನ್ನೋದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಸುದ್ದಿ18 12 Feb 2026 4:15 pm

\ಒಂಟಿಯಾಗಿದ್ದಾಗ ದಿಂಬಿನ ಕೆಳಗೆ ಹುಡುಗಿ ಫೋಟೋ ಇಟ್ಕೊಂಡು ಮಲಗೋರು\; ಹಳೆ ಕಾಲದ ಪ್ರೀತಿ ನೆನೆದ ಅಜಯ್ ರಾವ್

ಪ್ರೇಮಿಗಳ ದಿನ ಬಂತು ಅಂದ್ರೆ, ಸಿನಿಮಾ ಮಂದಿಗೆ ಹಬ್ಬ. ಆ ಟೈಮ್‌ನಲ್ಲಿ ಒಂದಲ್ಲ ಒಂದು ಸಿನಿಮಾ ರಿಲೀಸ್ ಮಾಡೋಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಒಳ್ಳೆಯ ಲವ್ ಸ್ಟೋರಿಯನ್ನು ಪ್ರೇಕ್ಷಕರಿಗೆ ತೋರಿಸಬೇಕು ಅಂತ ಆಸೆ ಪಟ್ಟಿರುತ್ತಾರೆ. ಇತ್ತ ಯುವ ಪ್ರೇಮಿಗಳು ಕೂಡ ಇಂತಹ ಸಿನಿಮಾಗಳಿಗಾಗಿಯ ಕಾಯುತ್ತಿರುತ್ತಾರೆ. ಈ ವರ್ಷ ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ ನಟನೆಯ 'ಸರಳ ಸುಬ್ಬರಾವ್' ಪ್ರೇಮಿಗಳ

ಫಿಲ್ಮಿಬೀಟ್ 12 Feb 2026 3:50 pm

Upendra Son Movie: ರಿಯಲ್ ಸ್ಟಾರ್ ಉಪೇಂದ್ರ ಮಗನ ಮೊದಲ ಚಿತ್ರ ಏಯಿತು? ಬಿಗ್ ಅಪ್‌ಡೇಟ್ ಔಟ್!

ರಿಯಲ್ ಸ್ಟಾರ್ ಉಪೇಂದ್ರ ಅವರ ಮಗ ಆಯುಷ್ ಹೀರೋ ಆಗಿದ್ದಾರೆ. ಸದ್ದೇ ಇಲ್ಲದೆ ಇವರ ಚಿತ್ರದ ಶೂಟಿಂಗ್ ಶುರು ಆಗಿದೆ. ಕಾಶ್ಮೀರದಲ್ಲಿಯೇ ಮುಹೂರ್ತ ಆಗಿದೆ. ಅಲ್ಲಿಯೇ ಶೂಟಿಂಗ್ ಶುರು ಆಗಿದೆ. ಈ ಬಗೆಗಿನ ಕೆಲವು ಇಂಟ್ರಸ್ಟಿಂಗ್ ಮಾಹಿತಿ ಮುಂದೆ ಇದೆ ಓದಿ.

ಸುದ್ದಿ18 12 Feb 2026 3:46 pm

Jaggesh Viral Post: ನನ್ನ ಕಥೆ ನಿಮ್ಮ ಅಜ್ಜ, ಅಜ್ಜಿ ಬಳಿ ಕೇಳಿ; ಕಾಮೆಂಟ್ ವೀರರಿಗೆ ಜಗ್ಗೇಶ್ ಖಡಕ್ ತಿರುಗೇಟು!

ನವರಸ ನಾಯಕ ಜಗ್ಗೇಶ್ ತುಂಬಾನೆ ಹರ್ಟ್ ಆಗಿದ್ದಾರೆ. ಕಾಮೆಂಟ್ ಹೊಡೆಯೋರಿಗೆ ಸಖತ್ ಆಗಿಯೇ ಕೊಟ್ಟಿದ್ದಾರೆ. ನಿಮ್ಮ ಕೆಟ್ಟತನ ನಿಮ್ಮ ಅವನತಿಗೆ ಕಾರಣ ಅಂತಲೂ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸುದ್ದಿ18 12 Feb 2026 3:41 pm

Anushka Sharma: ಕರಿಯರ್‌ಗಿಂತ ಮಕ್ಕಳೇ ಹೆಚ್ಚು: ಪೇರೆಂಟಿಂಗ್ ಬಗ್ಗೆ ನಟಿ ಅನುಷ್ಕಾ ಶರ್ಮಾ ಏನಂದ್ರು?

ಈಗ ಕಾಲ ಬದಲಾಗಿದೆ ನೋಡಿ, ಮಕ್ಕಳನ್ನು ಪೋಷಕರು ಕರಿಯರ್ ಜೊತೆಗೆ ಪೋಷಕತ್ವಕ್ಕೂ ಸಹ ಅಷ್ಟೇ ಸಮಯ ಮೀಸಲಿಡುತ್ತಿದ್ದಾರೆ ಮತ್ತು ಮೊದಲ ಆದ್ಯತೆ ನೀಡುತ್ತಿದ್ದಾರೆ.

ಸುದ್ದಿ18 12 Feb 2026 3:30 pm

Darshan Movies: ನಟ ದರ್ಶನ್ ಇಮೇಜ್ ಬದಲಿಸಿದ ಆ ಎರಡು ಸಿನಿಮಾಗಳು!

ದರ್ಶನ್ ಸಿನಿಮಾ ಲೈಫ್ ಅಲ್ಲಿ ಒಂದೆರಡು ಸಿನಿಮಾಗಳಿವೆ. ಇವು ದಾಸನ ಇಮೇಜ್ ಚೇಂಜ್ ಮಾಡಿವೆ. ಅಭಿಮಾನಿಗಳ ಅತಿ ದೊಡ್ಡ ಬಳಗವನ್ನ ಕೊಟ್ಟಿವೆ. ಈ ಸಿನಿಮಾಗಳ ಒಂದು ಸ್ಟೋರಿ ಇಲ್ಲಿದೆ ಓದಿ.

ಸುದ್ದಿ18 12 Feb 2026 3:28 pm

Rajpal Yadav: ಜೈಲು ಸೇರಿದ ನಟನಿಗೆ ಹರಿದು ಬರುತ್ತಿದೆ ನೆರವು, ರಾಜ್​ಪಾಲ್ ಬೆಂಬಲಕ್ಕೆ ನಿಂತ ಖ್ಯಾತ ಸಂಗೀತ ನಿರ್ಮಾಪಕ!

Rajpal Yadav: ಸಿನಿ ಪ್ರಿಯರನ್ನು ಮತ್ತು ತಮ್ಮ ಲಕ್ಷಾಂತರ ಅಭಿಮಾನಿಗಳನ್ನು ತಮ್ಮ ಹಾಸ್ಯ ನಟನೆಯಿಂದ ನಕ್ಕು ನಲಿಸಿದ ನಟ ರಾಜ್‌ಪಾಲ್ ಯಾದವ್ ಸದ್ಯಕ್ಕೆ ಅವರ ವೈಯುಕ್ತಿಕ ಜೀವನದಲ್ಲಿ ಕಠಿಣವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಸುದ್ದಿ18 12 Feb 2026 3:21 pm

ಹಂಪಿಯಲ್ಲಿ ರಿಷಬ್ ಶೆಟ್ಟಿ 'ಜೈ ಹನುಮಾನ್' ಮುಹೂರ್ತ; ಶೂಟಿಂಗ್ ಯಾವಾಗ, ಇಲ್ಲಿದೆ ಅಪ್‌ಡೇಟ್

'ಕಾಂತಾರ- 1' ಸಿನಿಮಾ ಹಿಟ್ ಆಗಿ 4 ತಿಂಗಳು ಕಳೆದರೂ ರಿಷಬ್ ಶೆಟ್ಟಿ ಹೊಸ ಸಿನಿಮಾ ಶುರುವಾಗಿಲ್ಲ. 'ಜೈ ಹನುಮಾನ್' ಚಿತ್ರದಲ್ಲಿ ನಟಿಸೋಕೆ ಬಹಳ ಹಿಂದೆಯೇ ಡಿವೈನ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜನವರಿಯಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ಕೊಂಚ ತಡವಾಗಿದ್ದು ಅಂತೂ ಇಂತೂ ಇದೀಗ ಮುಹೂರ್ತ ಫಿಕ್ಸ್ ಆಗಿದೆ. ಪ್ರಶಾಂತ್

ಫಿಲ್ಮಿಬೀಟ್ 12 Feb 2026 2:55 pm

Rakshitha Shetty: ಪ್ಲೀಸ್ ಆ ಕನೆಕ್ಷನ್ ಬ್ರೇಕ್ ಮಾಡ್ಬೇಡಿ; ಕಣ್ಣೀರಿಟ್ಟ ರಕ್ಷಿತಾ ಶೆಟ್ಟಿ!

ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ಪ್ಲೀಸ್ ಆ ಕನೆಕ್ಷನ್ ಅನ್ನ ಬ್ರೇಕ್ ಮಾಡ್ಬೇಡಿ ಅಂತಲೂ ಕೇಳಿಕೊಂಡಿದ್ದಾರೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸುದ್ದಿ18 12 Feb 2026 2:43 pm

Karna Serial: ಮೆಡಿಕಲ್ ಕಾಲೇಜಿಗೆ ಟಾಪರ್ ಆದ ನಿಧಿ; ಕರ್ಣನಿಂದ ಅದ್ದೂರಿ ಸೆಲೆಬ್ರೇಷನ್

ಕನ್ನಡ ಕಿರುತೆರೆಯ ಇತ್ತೀಚಿನ ಕ್ರೇಜ್ ಅಂದ್ರೆ ಅದು 'ಕರ್ಣ' ಧಾರಾವಾಹಿ. ಈ ಸೀರಿಯಲ್ ಪ್ರತಿ ಸಂಚಿಕೆಯಲ್ಲೂ ಹೊಸ ಟ್ವಿಸ್ಟ್ ನೀಡುತ್ತಾ ವೀಕ್ಷಕರನ್ನ ಸೆಳೆಯುತ್ತಿದೆ. ಈಗ ಕಥೆಯಲ್ಲಿ ಕರ್ಣ ಮತ್ತು ನಿಧಿಯ ಜೀವನದ ಒಂದು ಮುಖ್ಯ ಘಟ್ಟದ ಬಗ್ಗೆ ಚರ್ಚೆ ಶುರುವಾಗಿದೆ. ನಮ್ಮ ಕಥಾನಾಯಕಿ ನಿಧಿ ಈಗ ಕಾಲೇಜು ಜೀವನ ಮುಗಿಸಿ ಹೊರಬಂದಿದ್ದಾಳೆ. ಕೇವಲ ಪದವಿ ಅಷ್ಟೇ ಅಲ್ಲ,

ಫಿಲ್ಮಿಬೀಟ್ 12 Feb 2026 2:35 pm

Bhagyalakshmi: ಶ್ರೇಷ್ಠಾಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್; ಬಾವಿಗೆ ಬೀಳುವಷ್ಟು ದಡ್ಡ ನಾನಲ್ಲ ಅಂದಿದ್ದೇಕೆ?

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ಕುತೂಹಲದ ಘಟ್ಟ ತಲುಪಿದೆ. ತಾಂಡವ್ ಮನಸ್ಸಿನಲ್ಲಿ ದೊಡ್ಡ ಬದಲಾವಣೆ ಗಾಳಿ ಬೀಸುತ್ತಿದೆ. ತನ್ನ ತಪ್ಪುಗಳ ಅರಿವಾಗಿ ತಾಂಡವ್ ಈಗ ಪಶ್ಚಾತ್ತಾಪ ಪಡುತ್ತಿದ್ದಾನೆ. ಭಾಗ್ಯಳ ಬೆಲೆ ಈಗ ತಾಂಡವ್ಗೆ ಅರ್ಥವಾಗುತ್ತಿದೆ. ಮನೆ ಮತ್ತು ಮಕ್ಕಳಿಗಾಗಿ ಭಾಗ್ಯ ಪಟ್ಟ ಶ್ರಮ ನೆನಪಾಗುತ್ತಿದೆ. ಇಷ್ಟು ದಿನ ತಾನು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ನಿರ್ಧರಿಸಿದ್ದಾನೆ. ಶ್ರೇಷ್ಠಾಳ

ಫಿಲ್ಮಿಬೀಟ್ 12 Feb 2026 2:22 pm

ಪ್ರೀತಿ, ಮೋಸ ,ನಂಬಿಕೆ ದ್ರೋಹ ; ಬೆಚ್ಚಿಬೀಳಿಸುವ ಸತ್ಯ - ಉದಿತ್ ನಾರಾಯಣ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ

ಪ್ರತಿಯೊಂದು ಮೋಸ ಶುರುವಾಗುವುದೇ ನಂಬಿಕೆಯಿಂದ. ನಂಬಿಕೆ ಅನ್ನೋದು ಇಲ್ಲದಿದ್ದರೆ ಮೋಸಕ್ಕೆ ಜಾಗ ಇರುತ್ತಿರಲಿಲ್ಲ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ನಂಬಿಸಿ ಬೆನ್ನಿಗೆ ಚೂರಿ ಹಾಕುವರ ಸಂಖ್ಯೆ ತುಸು ಹೆಚ್ಚೇ ಇದೆ. ಅದು ಸ್ನೇಹವೇ ಇರಬಹುದು.. ಪ್ರೀತಿಯೇ ಇರಬಹುದು.. ಅಥವಾ ದಾಂಪತ್ಯದ ಜೀವನವೇ ಆಗಿರಬಹುದು. ಇಲ್ಲಿ ಕೀರ್ತಿ ಮತ್ತು ಪ್ರಸಿದ್ದಿಯ ಬೆಳಕಿನಲ್ಲಿ ಮಿಂಚುವ ವ್ಯಕ್ತಿಗಳ ಜೀವನದ ಇನ್ನೊಂದು ಮಜಲು ಕತ್ತಲೆಯಿಂದ

ಫಿಲ್ಮಿಬೀಟ್ 12 Feb 2026 1:40 pm

Jr NTR: ಸ್ಟೈಲಿಷ್ ಅವತಾರದಲ್ಲಿ ಯಂಗ್ ಟೈಗರ್! ಡ್ರ್ಯಾಗನ್ ಲುಕ್​ ನೋಡಿ ಫ್ಯಾನ್ಸ್ ಫಿದಾ

ಜ್ಯೂ.ಎನ್ಟಿಆರ್ ಡ್ರ್ಯಾಗನ್ ಸಿನಿಮಾದಲ್ಲಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಹೈದರಬಾದ್ ಶೆಡ್ಯೂಲ್ ಮುಗಿಸಿ ಜೋರ್ಡನ್ ಗೆ ತೆರಳಿದ್ದಾರೆ. ಅಭಿಮಾನಿಗಳು ಹೊಸ ಲುಕ್ ಗೆ ಫಿದಾ ಆಗಿದ್ದಾರೆ.

ಸುದ್ದಿ18 12 Feb 2026 1:26 pm

Actors Life: ಆ್ಯಕ್ಟಿಂಗ್​ಗೆ ಬೈ ಬೈ, ಬ್ಯುಸಿನೆಸ್​​ಗೆ ಹಾಯ್! ರಾಮಯ್ಯ ವಸ್ತಾವಯ್ಯ ನಟ ಈಗ 8,000 ಕೋಟಿಯ ಒಡೆಯ

Success Story: ಈ ನಟ ಭರ್ಜರಿ ಹಿಟ್ ಗಳಿಸಿದರು. ಯುವತಿಯರ ಫೇವರಿಟ್ ಆದರು. ಆದರೆ ಸಡನ್ ಆಗಿ ನಟನೆ ಬಿಟ್ಟು ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದರು.

ಸುದ್ದಿ18 12 Feb 2026 1:26 pm

Bharat Bandh-Holidays: Bharat Bandh; Is it a holiday for schools and colleges in Karnataka?

ಇಂದು, ಫೆಬ್ರವರಿ 12, 2026 ರಂದು ಭಾರತದಾದ್ಯಂತ ಭಾರತ್‌ ಬಂದ್‌ಗೆ (Bharat Bandh) ಕರೆ ಕೊಡಲಾಗಿದೆ. ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಮತ್ತು ರೈತ ಸಂಘಟನೆಗಳು (Farmers) ಕರೆ ನೀಡಿದ್ದು, ಈ ಹಿನ್ನೆಲೆ ದೇಶದ ಹಲವು ಭಾಗಗಳಲ್ಲಿ ಜನರ ಸಂಚಾರಕ್ಕೆ, ವಹಿವಾಟುಗಳಿಗೆ ಬಂದ್‌ ಬಿಸಿ ತಟ್ಟುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಶಾಲೆಗಳಿಗೆ ರಜೆ ಇದ್ಯಾ?ಹೌದು, ದೇಶವ್ಯಾಪಿ

ಫಿಲ್ಮಿಬೀಟ್ 12 Feb 2026 1:11 pm

Shiva Shambho Swayambho: ಮಹಾಶಿವರಾತ್ರಿಯಂದು ಬಿಡುಗಡೆಯಾಗಲಿದೆ 'ಶಿವ ಶಂಭೋ ಸ್ವಯಂಭೋ'! ಹೊಂಬಾಳೆ ಫಿಲ್ಮಂನಿಂದ ಪ್ರೊಮೊ ಔಟ್

ಈ ಪ್ರೊಮೊಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂತಾರದಿಂದ ಮಹಾವತಾರ ನರಸಿಂಹ ಹಾಗೂ ಈಗ ಶಿವ ಶಂಭೋ ಸ್ವಯಂಭೋ ಮೂಲಕ ಹೊಂಬಾಳೆ ಸಂಸ್ಥೆಯ ಕ್ರೇಜ್​ ದಿನದಿಂದ ದಿನಕ್ಕೆ ಏರುತ್ತಿದೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಸುದ್ದಿ18 12 Feb 2026 12:56 pm

ಡೈಸಿ ಬೋಪಣ್ಣ ನಗುವಿನ ಸೀಕ್ರೆಟ್ ಔಟ್;ಬಾಯಿಯ ದುರ್ವಾಸನೆಗೆ'ಗಾಳಿಪಟ' ಸುಂದರಿಯ ಮ್ಯಾಜಿಕ್ ಮೌತ್‌ವಾಶ್

ದಿನವಿಡೀ ನಾವು ನೂರಾರು ಜನರ ನಡುವೆ ಇರುತ್ತೇವೆ. ಹತ್ತಿರ ಕುಳಿತು ಮಾತನಾಡುತ್ತೇವೆ. ಆದರೆ ಅದೆಷ್ಟೋ ಬಾರಿ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವುದು ಬಾಯಿಯ ದುರ್ವಾಸನೆ. ಎಷ್ಟೇ ಹಲ್ಲುಜ್ಜಿದರೂ, ಬಾಯಿ ತೊಳೆದರೂ ಆ ಫ್ರೆಶ್‌ನೆಸ್ ಇರುವುದಿಲ್ಲ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ನಾನಾ ಬಗೆಯ ಕೆಮಿಕಲ್ ಮಿಶ್ರಿತ ದ್ರಾವಣಗಳನ್ನು ನಾವು ಬಳಸುತ್ತೇವೆ. ಆದರೆ ಅವು ಎಷ್ಟು ಸುರಕ್ಷಿತ? ನಮಗೆ ಗೊತ್ತಿಲ್ಲದೆಯೇ ನಾವು

ಫಿಲ್ಮಿಬೀಟ್ 12 Feb 2026 12:18 pm

Yash-Toxic: 'ಟಾಕ್ಸಿಕ್'ಗಾಗಿ ಮುಗಿಬಿದ್ದ ಅಮೆಜಾನ್ ಪ್ರೈಂ-ಜೀ ಟಿವಿ: ಯಶ್ ಬೇಡಿಕೆ ಇಟ್ಟಿದ್ದೆಷ್ಟು?

ರಾಕಿಂಗ್ ಸ್ಟಾರ್ ಯಶ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಸೌಂಡ್ ಮಾಡುವುದಕ್ಕೆ ಶುರು ಮಾಡಿದೆ. ಸಿನಿಮಾ ರಿಲೀಸ್‌ಗೆ ಹೆಚ್ಚು-ಕಡಿಮೆ ಇನ್ನೊಂದು ತಿಂಗಳು ಇರುವಂತೆಯೇ ನಿರ್ಮಾಣ ಸಂಸ್ಥೆಗಳು ಬ್ಯುಸಿನೆಸ್‌ಗೆ ಕೂತಿವೆ. 'ಟಾಕ್ಸಿಕ್' ಬಹು ಕೋಟಿ ವೆಚ್ಚದ ಸಿನಿಮಾ ಆಗಿದ್ದರಿಂದ ವ್ಯವಹಾರ ಕೂಡ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ₹1000 ಕೋಟಿ ಪ್ರೀ-ರಿಲೀಸ್ ಬ್ಯುಸಿನೆಸ್‌ ಟಾರ್ಗೆಟ್ ಇಟ್ಟುಕೊಂಡಿರುವ 'ಟಾಕ್ಸಿಕ್' ಟೀಮ್

ಫಿಲ್ಮಿಬೀಟ್ 12 Feb 2026 9:56 am