ಅರಗಿಣಿಯೊಂದಿಗೆ ಮ್ಯಾಂಗೋ ಪಚ್ಚನ ರೆಟ್ರೋ ರೊಮ್ಯಾನ್ಸ್; ಇಂಪಾಗಿ ಸಾನ್ವಿ ಸುದೀಪ್ ಸಾಂಗ್
'ಮ್ಯಾಂಗೋ ಪಚ್ಚ' ಸದ್ಯ ಕನ್ನಡ ಸಿನಿಮಾರಂಗದಲ್ಲಿ ಟೀಸರ್ ಮತ್ತು ಹಾಡಿನಿಂದ ಬರವಸೆ ಮೂಡಿಸಿರೋ ಸಿನಿಮಾ..ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕ ನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದು ಈಗಾಗಲೇ ಹಸರವ್ವ ಹಾಡಿನ ಮೂಲಕ ಸದ್ದು ಮಾಡಿದ್ದ ಮ್ಯಾಂಗೋ ಪಚ್ಚ ಸಿನಿಮಾದ ಅರಗಿಣಿಯೇ ಎನ್ನುವ ರೊಮ್ಯಾಂಟಿಕ್ ಹಾಡು ಬಿಡುಗಡೆ ಆಗಿದೆ. ಮೈಸೂರಿನ ಸುಂದರ ಜಾಗಗಳಲ್ಲಿ ಈ ಹಾಡನ್ನ
ಚಿರಂಜೀವಿ, ಪ್ರಭಾಸ್, ರವಿತೇಜಾ, ಶರ್ವಾನಂದ್, ನವೀನ್ ಪೊಲಿಶೆಟ್ಟಿ; ಇವರಲ್ಲಿ ಸಂಕ್ರಾಂತಿ ಗೆದ್ದವರು ಯಾರು?
ತೆಲುಗು ಚಿತ್ರರಂಗದಲ್ಲಿ ಸಂಕ್ರಾಂತಿ ಬಂತೆಂದರೆ ಸಿನಿಮಾ ಅಖಾಡದಲ್ಲಿ ಕೇವಲ ಸ್ಪರ್ಧೆ ಅಷ್ಟೇ ಅಲ್ಲ, ನಾಯಕರ ಅಭಿಮಾನಿಗಳ ನಡುವೆಯೂ ತೀವ್ರ ಪೈಪೋಟಿ ಕಂಡುಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್ ಹಾಗೂ ಇತರ ನಾಯಕರ ಟೀಕೆಗಳು ಈ ನಡುವೆ ಹೆಚ್ಚಾಗಿವೆ. ಈ ಬಾರಿಯ ಸಂಕ್ರಾಂತಿಗೂ ದೊಡ್ಡ ಬಜೆಟ್ ಹಾಗೂ ಯುವ ನಟರ ಐದು ಚಿತ್ರಗಳು ಬಾಕ್ಸಾಫೀಸ್ ಅಖಾಡಕ್ಕೆ ಇಳಿದಿದ್ದವು. ಈ ಸಿನಿಮಾಗಳಲ್ಲಿ
ಉಗ್ರಾವತಾರ ತಾಳಿದ ಜಿಂಕೆಮರಿ ಶ್ವೇತಾ; ಬೆನ್ನಿ ಮೋಷನ್ ಪೋಸ್ಟರ್ ನೋಡಿದ್ರಾ?
ಒಂದು ಕಾಲದಲ್ಲಿ ಈ ನಟಿ ಸ್ಯಾಂಡಲ್ವುಡ್ನಲ್ಲಿ 'ಜಿಂಕೆಮರಿ'. ಒಂದೇ ಒಂದು ಸಿನಿಮಾ ನಟಿ ನಂದಿತಾ ಶ್ವೇತಾ ಅವರ ಬದುಕನ್ನೇ ಬದಲಿಸಿತ್ತು. ಯುವ ಬಾಯಲ್ಲಿ ಜಿಂಕೆಮರಿ ನಾ.. ಅನ್ನೋ ಹಾಡು ಫೇಮಸ್ ಆಗಿತ್ತು. ಸಿನಿಮಾ ಸೂಪರ್ ಹಿಟ್ ಆಯ್ತು. ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದ 'ನಂದ ಲವ್ಸ್ ನಂದಿತಾ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟಾಕಿತ್ತು.
Kantara-1: ಕೋಲೆ ಬಸವ ನಾದಸ್ವರದಲ್ಲಿ 'ಬ್ರಹ್ಮಕಲಶ' ಹಾಡು; ಹೊಂಬಾಳೆ ಫಿಲ್ಮ್ಸ್ ಪ್ರತಿಕ್ರಿಯೆ
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ-1' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಇತ್ತೀಚೆಗೆ ಸಿನಿಮಾ ತೆರೆಕಂಡು 100 ದಿನ ಪೂರೈಸಿತ್ತು. ಶೀಘ್ರದಲ್ಲೇ ಸಿನಿಮಾ ಟಿವಿಯಲ್ಲಿ ಪ್ರೀಮಿಯರ್ ಆಗುತ್ತಿದೆ. ಇನ್ನು ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಜನರಲ್ ಎಂಟ್ರಿ ಲಿಸ್ಟ್ನಲ್ಲಿ ಸ್ಥಾನ ಪಡೆದಿದೆ. 'ಕಾಂತಾರ- 1' ಚಿತ್ರದ ಹಾಡುಗಳನ್ನು ಜನ ಮರೆತ್ತಿಲ್ಲ. ಅಜನೀಶ್ ಲೋಕನಾಥ್ ಸಂಗೀತ 'ಕಾಂತಾರ'
Famous Actor: 1500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟ, ಈಗ 14 ವರ್ಷಳಿಂದ ವ್ಹೀಲ್ ಚೇರ್ ಮೇಲೆ ಜೀವನ!
Famous Actor: 1500+ ಚಿತ್ರಗಳು... 5 ತಲೆಮಾರುಗಳನ್ನು ನಗಿಸಿದ ನಟ. ಹಾಸ್ಯನಟ, ಖಳನಾಯಕ ಮತ್ತು ಪೋಷಕ ನಟನಾಗಿ 50 ವರ್ಷಗಳಿಗೂ ಹೆಚ್ಚು ಕಾಲ ಜನರನ್ನು ರಂಜಿಸಿದ ಈ ಕಲಾವಿದ 14 ವರ್ಷಗಳಿಗೂ ಹೆಚ್ಚು ಕಾಲ ನಡೆಯಲು ಸಾಧ್ಯವಾಗದೆ ಇನ್ನೂ ವೀಲ್ಚೇರ್ನಲ್ಲಿ ವಾಸಿಸುತ್ತಿದ್ದಾರೆ. ಹಾಗಾದ್ರೆ ಯಾರವರು? ಅವ್ರಿಗೆ ಆಗಿದ್ದೇನು?
Stara Suvarna Sankranthi: ಸ್ಟಾರ್ ಸುವರ್ಣದಲ್ಲಿ ಸಂಕ್ರಾಂತಿ ಸಂಭ್ರಮ; ತಾರೆಯರ ಸಮಾಗಮ ಬಲು ಜೋರು!
ಸಂಕ್ರಾಂತಿ ಹಬ್ಬವನ್ನ ಸ್ಟಾರ್ ಸುವರ್ಣ ವಾಹಿನಿ ವಿಶೇಷವಾಗಿಯೇ ಆಚರಿಸಿದೆ. ಬರೋಬ್ಬರಿ 3 ಗಂಟೆ ಕಾರ್ಯಕ್ರಮದ ಮೂಲಕವೇ ಇದೀಗ ವಿಶೇಷ ಮನರಂಜನೆಯನ್ನು ನೀಡುತ್ತಿದೆ. ಜನವರಿ-16 ರಂದು ಸಂಜೆ 6.30 ರಿಂದ ರಾತ್ರಿ 9.30 ರವರೆಗೂ ಈ ಸಂಕ್ರಾಂತಿ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Indra Sabha: ಒಂದೇ ಸಿನಿಮಾದಲ್ಲಿ 72 ಸಾಂಗ್ಸ್! ಗಿನ್ನೆಲ್ ದಾಖಲೆ ಮಾಡಿದ ಈ ಸಿನಿಮಾ ಯಾವುದು ಗೊತ್ತಾ?
Indra Sabha: ಒಂದೇ ಒಂದು ಸಿನಿಮಾದಲ್ಲಿ ಬರೋಬ್ಬರಿ 72 ಸಾಂಗ್ಸ್ ಇತ್ತಂತೆ. ಅಷ್ಟೇ ಅಲ್ಲದೆ ಈ ಸಿನಿಮಾ ಗಿನ್ನೆಲ್ ದಾಖಲೆಯನ್ನು ಮಾಡಿತ್ತಂತೆ. ಯಾವುದು ಆ ಸಿನಿಮಾ ಗೊತ್ತಾ?
Mahesh Babu: ಬೆಂಗಳೂರಿನ ಕಪಾಲಿ ಜಾಗದಲ್ಲಿ ಮಹೇಶ್ ಬಾಬು ಮಲ್ಟಿಪ್ಲೆಕ್ಸ್; ನಾಳೆಯಿಂದಲೇ ಓಪನ್!
ಕಪಾಲಿ ಥಿಯೇಟರ್ ಇದ್ದ ಜಾಗದಲ್ಲಿಯೇ ಕಪಾಲಿ ಮಾಲ್ ಓಪನ್ ಅಗಿದೆ. ಇದೇ ಮಾಲ್ ಅಲ್ಲಿಯೇ AMB ಸಿನಿಮಾಸ್ ಓಪನ್ ಆಗುತ್ತಿದೆ. ಒಂದಲ್ಲ..ಎರಡಲ್ಲ..ಬರೋಬ್ಬರಿ 9 ಸ್ಕ್ರೀನ್ ಇಲ್ಲಿವೆ. ಇದರಲ್ಲಿರೋ 6ನೇ ಸ್ಕ್ರೀನ್ ತುಂಬಾನೆ ವಿಶೇಷವಾಗಿದೆ. ಇದು ದಕ್ಷಿಣದ ಭಾರತದ ಮೊದಲ ಡಾಲ್ಬಿ ಸ್ಕ್ರೀನ್ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ದಿಢೀರ್ ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ಹೆಸ್ರು ಟ್ರೆಂಡಿಂಗ್; ಕಾರಣವೇನು?
ಕನ್ನಡ ನಟಿ ಆಶಿಕಾ ರಂಗನಾಥ್ಗೆ ದೊಡ್ಡ ಬ್ರೇಕ್ ಸಿಗಲೇ ಇಲ್ಲ. ಕನ್ನಡ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲಿ ಕೂಡ ನಟಿಸೋಕೆ ಆರಂಭಿಸಿದ್ದಾರೆ. ಆದರೆ ದೊಡ್ಡದಾಗಿ ಪ್ರಯೋಜನವಾಗಲಿಲ್ಲ. ಆದರೆ ಇದೀಗ ದಿಢೀರನೆ ಮಿಲ್ಕಿ ಬ್ಯೂಟಿ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. 10 ವರ್ಷಗಳ ಹಿಂದೆ ಆಶಿಕಾ ಚಿತ್ರರಂಗ ಪ್ರವೇಶಿಸಿದ್ದರು. ಸ್ಟಾರ್ ನಟರ ಜೊತೆಗೆ ನಟಿಸೋ ಅವಕಾಶ ಸಿಗಲೇ ಇಲ್ಲ.
ಸಲ್ಮಾನ್ ಖಾನ್ಗೆ ಧೋನಿ ಈಗ ಆಪ್ತಸಖ ; ಕೆಸರಿನಲ್ಲಿ ಸ್ನಾನ - ಕಾರು ಡ್ರಿಫ್ಟ್ ಮಾಡಿದ ದಿಗ್ಗಜರು
ಬಣ್ಣದ ಲೋಕದ ಕುರಿತು ಅಭಿಮಾನಿಗಳಲ್ಲಿ ಯಾವಾಗಲೂ ಕುತೂಹಲ ಇದ್ದೇ ಇರುತ್ತದೆ. ಸಿನಿಮಾ ತಾರೆಯರು ಎಲ್ಲಿಗೆ ಹೋಗುತ್ತಾರೆ, ಯಾರನ್ನು ಭೇಟಿ ಮಾಡುತ್ತಾರೆ ಎನ್ನುವುದನ್ನು ತಿಳಿಯಲು ಅಭಿಮಾನಿಗಳು ಸದಾ ಕಾತರದಿಂದ ಕಾಯುತ್ತಿರುತ್ತಾರೆ. ಮುಂಬೈ ಮಹಾನಗರದ ಜಂಜಾಟದಿಂದ ದೂರದಲ್ಲಿರುವ ಆ ಒಂದು ತಾಣ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಅಲ್ಲಿ ನಡೆದ ಒಂದು ವಿಶೇಷ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ
CCL 2026: ಕರ್ನಾಟಕ-ಪಂಜಾಬ್ ನಡುವೆ ಮೊದಲ ಪಂದ್ಯ ಕಿಚ್ಚನ ಮನವಿ ಏನು? ಎಲ್ಲಿ, ಯಾವಾಗ, ಹೇಗೆ ನೋಡ್ಬಹುದು?
ಸೆಲೆಬ್ರೆಟಿಗಳ ಕ್ರಿಕೆಟ್ ಜ್ವರ ಮತ್ತೆ ಆರಂಭ ಆಗಿದೆ. 2026ರ ಸಿಸಿಎಲ್ ಕ್ರಿಕೆಟ್ ಪಂದ್ಯಗಳು ಶುರುವಾಗುವುದಕ್ಕೆ ಇನ್ನೇ ಕ್ಷಣ ಗಣನೆ ಶುರುವಾಗಿದೆ. ತಾರೆಯರು ಬ್ಯಾಟ್ ಹಿಡಿದು ಕ್ರಿಕೆಟ್ ಆಡುವುದನ್ನು ನೋಡುವುದಕ್ಕೆ ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಸಿಸಿಎಲ್ ಅದ್ಧೂರಿಯಾಗಿ ಆರಂಭ ಆಗುವ ಲಕ್ಷಣಗಳು ಎದ್ದು ಕಾಣುತ್ತಿದೆ. ಮೊದಲ ಪಂದ್ಯವೇ ಕಿಚ್ಚ ಸುದೀಪ್
Vinay Rajkumar Interview | ಗ್ರಾಮಾಯಣ ಚಿತ್ರತಂಡದ ಜೊತೆ ಸಂಕ್ರಾತಿ ಸಂಭ್ರಮ | Megha Shetty | Makara Sankranti
Vinay Rajkumar Interview | ಗ್ರಾಮಾಯಣ ಚಿತ್ರತಂಡದ ಜೊತೆ ಸಂಕ್ರಾತಿ ಸಂಭ್ರಮ | Megha Shetty | Makara Sankranti
OTT: '45' ಅಭಿಮಾನಿಗಳಿಗೆ ಸಂಕ್ರಾಂತಿ ಗಿಫ್ಟ್! ಒಟಿಟಿಗೆ ಬರ್ತಿದೆ ಹೊಸ ಮೂವಿ! ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಗೊತ್ತಾ?
OTT: ರಾಜ್ ಬಿ. ಶೆಟ್ಟಿ, ಉಪೇಂದ್ರ, ಶಿವರಾಜ್ಕುಮಾರ್ ಅಭಿನಯದ ‘45’ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಯಾವಾಗ? ಎಲ್ಲಿ ಗೊತ್ತಾ?
Bigg Boss Kannada 12 Gilli Nata | ಗಿಲ್ಲಿ ಬಗ್ಗೆ ಸಂಬಂಧಿಕರು ಹೇಳಿದ್ದೇನು? | N18V
Bigg Boss Kannada 12 Gilli Nata | ಗಿಲ್ಲಿ ಬಗ್ಗೆ ಸಂಬಂಧಿಕರು ಹೇಳಿದ್ದೇನು? | N18V
Bigg Boss Kannada 12 | ಜಗಳದಿಂದ ಕ್ಷಮೆಯತ್ತ.. ಕೊನೆಯಲಿ ಉಳಿಯುವುದೊಂದೇ ಸುಂದರ ಸ್ನೇಹ | N18V
Bigg Boss Kannada 12 | ಜಗಳದಿಂದ ಕ್ಷಮೆಯತ್ತ.. ಕೊನೆಯಲಿ ಉಳಿಯುವುದೊಂದೇ ಸುಂದರ ಸ್ನೇಹ | N18V
45 OTT Release Date: ತಿಂಗಳಿಗೂ ಮುನ್ನ ಓಟಿಟಿಗೆ '45' ಸಿನಿಮಾ; ಎಲ್ಲಿ ನೋಡಬಹುದು ಅಂದ್ರೆ?
ಡಿಸೆಂಬರ್ನಲ್ಲಿ 3 ಬಹುನಿರೀಕ್ಷಿತ ಕನ್ನಡ ಸಿನಿಮಾಗಳು ತೆರೆಗೆ ಬಂದಿದ್ದವು. ಡೆವಿಲ್ ಬಳಿಕ ಅರ್ಜುನ್ ಜನ್ಯಾ ನಿರ್ದೇಶನದ '45' ಹಾಗೂ ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆ ಆಗಿತ್ತು. 3 ಸಿನಿಮಾಗಳು ತಕ್ಕಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಿದ್ದವು. ಈ ಚಿತ್ರಗಳು ಓಟಿಟಿಗೆ ಬರೋದು ಯಾವಾಗ ಎನ್ನುವ ಕುತೂಹಲ ಇತ್ತು. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ
Bigg Boss Kannada 12 Gilli Nata | ಗಿಲ್ಲಿ ಬಗ್ಗೆ ಹುಟ್ಟೂರಿನ ಅಣ್ಣತಮ್ಮಂದಿರು ಏನಂದ್ರು? | N18V
Bigg Boss Kannada 12 Gilli Nata | ಗಿಲ್ಲಿ ಬಗ್ಗೆ ಹುಟ್ಟೂರಿನ ಅಣ್ಣತಮ್ಮಂದಿರು ಏನಂದ್ರು? | N18V
Karunya Ram | ಯಾರ್ ಮನೇಲು ಯಾರೂ ದೂರ ಆಗ್ಬಾರ್ದು.. ಬೆಟ್ಟಿಂಗ್ ಆ್ಯಪ್ ಮಾರಿನ ಯಾರೂ ಪ್ರಮೋಟ್ ಮಾಡ್ಬೇಡಿ | N18V
Karunya Ram | ಯಾರ್ ಮನೇಲು ಯಾರೂ ದೂರ ಆಗ್ಬಾರ್ದು.. ಬೆಟ್ಟಿಂಗ್ ಆ್ಯಪ್ ಮಾರಿನ ಯಾರೂ ಪ್ರಮೋಟ್ ಮಾಡ್ಬೇಡಿ | N18V
BBK 12: \ತುಂಬಾ ಮನಸ್ಸಿಗೆ ನೋವು ಮಾಡಿದ್ದೇನೆ.. ಸಾರಿ\; ಅಶ್ವಿನಿ ಗೌಡಗೆ ಗಿಲ್ಲಿ ಕ್ಷಮೆ
ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನೇನು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮುಗಿದು, ಈ ಬಾರಿ ವಿನ್ನರ್ ಯಾರು ಅನ್ನೋ ಸತ್ಯ ಹೊರಬೀಳಲಿದೆ. ಇಲ್ಲಿವರೆಗೂ ಬಿಗ್ ಬಾಸ್ ಕಿರೀಟ ಗೆಲ್ಲುವುದಕ್ಕೆ ಸ್ಪರ್ಧಿಗಳು ಪರಸ್ಪರ ಪೈಪೋಟಿಗೆ ಬಿದ್ದಿದ್ದರು. ಕೆಲವೊಮ್ಮೆ ಕಿತ್ತಾಡಿಕೊಂಡಿದ್ದರು. ಕೆಲವೊಮ್ಮೆಯಂತೂ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದರು. ಅದರಲ್ಲೂ
Bigg Boss 12: ಸುದೀಪ್ ಮನೆಗೆ ನಾರಾಯಣ ಗೌಡ ಹೋಗಿದ್ದು ಈ ಕಾರಣಕ್ಕೆ! ಭೇಟಿ ಬಗ್ಗೆ ಕರವೇ ಅಧ್ಯಕ್ಷ ಏನಂದ್ರು?
Bigg Boss 12: ಕಳೆದ ಎರಡು ಮೂರು ದಿನಗಳಿಂದ ಕಿಚ್ಚ ಸುದೀಪ್ ರನ್ನು ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಭೇಟಿ ಮಾಡಿರುವ ವಿಚಾರ ಒಂದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಇದೀಗ ಸ್ವತಃ ನಾರಾಯಣ ಗೌಡರೇ ಕ್ಯಾಮರಾ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ.
Peekaboo Movie: ಅಮೂಲ್ಯ ಕಮ್ಬ್ಯಾಕ್ ಚಿತ್ರಕ್ಕೆ ಹೀರೋ ಫೈನಲ್! ಸೀರಿಯಲ್ನಲ್ಲೂ ಮಿಂಚಿದ್ದ ಇವ್ರು ಯಾರ್ ಗೊತ್ತಾ?
ಅಮೂಲ್ಯ ಅಭಿನಯದ ಪೀಕಬೂ ಹೀರೋ ಯಾರು ಅನ್ನೋದು ಗೊತ್ತಾಗಿದೆ. ಇದನ್ನ ಟೀಸರ್ ಮೂಲಕ ನಟಿ ಅಮೂಲ್ಯ ಅವರೇ ರಿವೀಲ್ ಮಾಡಿದ್ದಾರೆ. ಆ ಟೀಸರ್ ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ.
Bigg Boss 12: ಬಿಗ್ ಬಾಸ್ ನಲ್ಲಿ ಅದೆಷ್ಟೋ ಬಾರಿ ಅಶ್ವಿನಿ ಹಾಗೂ ಗಿಲ್ಲಿ ನಟ ಇಬ್ಬರೂ ಕೂಡಾ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ. ಇದೀಗ ಕೊನೆ ಹಂತದಲ್ಲಿ ಗಿಲ್ಲಿ ನಟ ಅಶ್ವಿನಿ ಬಳಿ ಕ್ಷಮೆ ಕೇಳಿದ್ದಾರೆ.
Gilli-Bigg Boss 12: ಹೌದು ಬಿಗ್ ಬಾಸ್ ಕನ್ನಡ ಸೀಸನ್ 12 ಫೈನಲ್ ವಾರಕ್ಕೆ ಕಾಲಿಟ್ಟಂತೆ ಕರ್ನಾಟಕದ ಹಲವೆಡೆ ಅಭಿಮಾನಿಗಳ ಜೋಶ್ ಹೆಚ್ಚುತ್ತಿದೆ. ಈ ಮಧ್ಯೆ ಇದೀಗ ಗಿಲ್ಲಿ ಪರ ಮಕ್ಕಳು ಭರ್ಜರಿ ಪ್ರಚಾರಕ್ಕೆ ಇಳಿದಿದ್ದಾರೆ.
Karunya Ram: ಭಾವುಕರಾದ ಕಾರುಣ್ಯಾ ರಾಮ್! 3 ವರ್ಷಗಳಿಂದ ಕಾಡುತ್ತಿದ್ದ ನೋವು ತೋಡಿಕೊಂಡ ನಟಿ
Karunya Ram: ನಟಿ ಕಾರುಣ್ಯ ರಾಮ್, ತಮ್ಮ ತಂಗಿ ಸಮೃದ್ದಿ ರಾಮ್ ವಿರುದ್ಧ ದೂರು ನೀಡಬೇಕಾದ ಕಾರಣದ ಬಗ್ಗೆ ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Bigg Boss Kannada | Kavya | ಬಿಗ್ ಬಾಸ್ ಕಾವ್ಯಾಗೆ ಹೆಚ್ಚಿದ ಅಭಿಮಾನಿಗಳ ಬಳಗ, ಗಿಲ್ಲಿಯ ಗೆಳತಿಗೆ ಹೆಚ್ಚಿದ ಪ್ರಚಾರ!
ಗಾಂಧಿನಗರದಲ್ಲಿರುವ ಮಹೇಶ್ ಬಾಬು ಎಎಂಬಿ ಸಿನಿಮಾಸ್ ಕಪಾಲಿ ಥಿಯೇಟರ್ ಹೇಗಿದೆ? ಇಲ್ಲಿದೆ ಫೋಟೊಸ್
ತೆಲುಗು ನಟ ಮಹೇಶ್ ಬಾಬು ಬೆಂಗಳೂರಿನಲ್ಲಿ ಹೊಸ ಸಿನಿಮಾ ಥಿಯೇಟರ್ ಮಾಲ್ ಆರಂಭಿಸಿದ್ದಾರೆ. ಎಎಂಬಿ ಸಿನಿಮಾಸ್ (AMB Cinemas), ತನ್ನ ನೂತನ ಶಾಖೆಯನ್ನು ಜನವರಿ 16, 2026 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಸರ್ಕಲ್ನಲ್ಲಿದ್ದ ಕಪಾಲಿ ಚಿತ್ರಮಂದಿರವನ್ನು ಕೆಡವಿ ಅಲ್ಲಿ ಈ ಹೊಸ ಸಿನಿಮಾ ಥಿಯೇಟರ್ ನಿರ್ಮಿಸಲಾಗಿದೆ. ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್
ರಜನಿಕಾಂತ್ ಎದುರು ಶಿವಣ್ಣನ ಜೊತೆ ವಿಜಯ್ ಸೇತುಪತಿ ಆರ್ಭಟ; ಗುಡ್ನ್ಯೂಸ್ ಕೊಟ್ಟ ನಟ
ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಸ್ಟಾರ್ ನಟರೆಲ್ಲಾ ಒಂದೇ ಚಿತ್ರದಲ್ಲಿ ದರ್ಶನ ಕೊಟ್ಟು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತಮಿಳು, ತೆಲುಗಿನಲ್ಲಿ ಈ ಪ್ರಯತ್ನ ಜೋರಾಗಿ ನಡೀತಿದೆ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ತಲೈವಾ ಜೊತೆ ಶಿವಣ್ಣ, ಮೋಹನ್ ಲಾಲ್ ಮಿಂಚಿದ್ದರು. ಬಳಿಕ 'ಕೂಲಿ' ಚಿತ್ರದಲ್ಲಿ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ಅಬ್ಬರಿಸಿದ್ದರು. ಇದೀಗ ಮತ್ತೆ
Gilli-Bigg Boss 12: ರಾಜ್ಯದ ಹಲವೆಡೆ ಗಿಲ್ಲಿ ಅಭಿಮಾನಿಗಳು ವಿಭಿನ್ನ ರೀತಿಯ ಪ್ರಚಾರ ನಡೆಸುತ್ತಿದ್ದಾರೆ. ಕೆಲವೆಡೆ ಗಿಲ್ಲಿ ವಿನ್ ಆಗಿದ್ದರೆ ಒಂದು ದಿನ ಆಟೋ ಫ್ರೀ ಸವಾರಿ ನೀಡುವ ಘೋಷಣೆ ಮಾಡಿದ್ದಾರೆ.
Karunya Ram: ಕಾರುಣ್ಯ ರಾಮ್ ಜಗಳಕ್ಕೆ ಮತ್ತೊಂದು ಟ್ವಿಸ್ಟ್! ಅಕ್ಕ ತಂಗಿ ವಿರುದ್ಧ ದಾಖಲಾಗಿತ್ತು ದೂರು
Karunya Ram: ಸ್ಯಾಂಡಲ್ ವುಡ್ ನಟಿ ಕಾರುಣ್ಯ ರಾಮ್ ಸ್ವಂತ ತಂಗಿಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಿರುವಾಗ ಇದೀಗ ಈ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಈ ಬಿಳಿ ಸುಂದರನ ಅಪ್ಪುಗೆಯಲ್ಲಿ ಮೈಮರೆತ ವಿಜಯಲಕ್ಷ್ಮಿ ದರ್ಶನ್: ಸೆನ್ಸೇಷನ್ ಆಯ್ತು ಕ್ಯೂಟ್ ವಿಡಿಯೋ
ಸೋಶಿಯಲ್ ಮೀಡಿಯಾ ಅನ್ನೋದು ಈಗಿನ ಕಾಲದಲ್ಲಿ ಬರೀ ಮನರಂಜನೆಯ ವೇದಿಕೆಯಾಗಿ ಉಳಿದಿಲ್ಲ. ಇದು ಅನೇಕರ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಕನ್ನಡಿಯಾಗಿದೆ. ಅದರಲ್ಲೂ ಸಿನಿಮಾ ತಾರೆಯರು ಮತ್ತು ಸೆಲೆಬ್ರಿಟಿಗಳ ಲೈಫ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ತಮ್ಮ ನೆಚ್ಚಿನ ನಟ ಅಥವಾ ನಟಿ ಇಂದು ಎಲ್ಲಿಗೆ ಹೋದರು? ಏನು ತಿಂದರು? ಯಾರ ಜೊತೆ ಕಾಲ ಕಳೆದರು? ಎಂಬ ಪ್ರತಿಯೊಂದು
Bigg Boss Kannada 12 | ಮನೆಗೆ ಬಂದ ರಾಣಿ, ಮತ್ತವಳ ತಾಯಿ ನೋಡಿ ಅಶ್ವಿನಿ ಭಾವುಕ | Gilli | N18S
Bigg Boss Kannada 12 | ಮನೆಗೆ ಬಂದ ರಾಣಿ, ಮತ್ತವಳ ತಾಯಿ ನೋಡಿ ಅಶ್ವಿನಿ ಭಾವುಕ | Gilli | N18S
8 ವರ್ಷಗಳ ಬಳಿಕ ಸಿನಿಮಾಗೆ ಮರಳಿದ ಅಮೂಲ್ಯಗೆ ನಾಯಕ ಶ್ರೀರಾಮ್; 'ಪೀಕಬೂ'ಗೆ ಸಂಕ್ರಾಂತಿ
ಸ್ಯಾಂಡಲ್ವುಡ್ನ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿವಾಹದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ 'ಪೀಕಬೂ' ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಬೆಸ್ಟ್ ಸಿನಿಮಾ ಕೊಟ್ಟಿದ್ದ 'ಶ್ರಾವಣಿ ಸುಬ್ರಮಣ್ಯ' ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗೋಲ್ಡನ್ ಕ್ವೀನ್
Sankranti 2026: ಸುಗ್ಗಿ ಸಂಭ್ರಮ ಹೆಚ್ಚಿಸಿದ ಬಹುನಿರೀಕ್ಷಿತ ಚಿತ್ರಗಳ ಟೀಸರ್, ಸಾಂಗ್, ಪೋಸ್ಟರ್
ಎಲ್ಲೆಲ್ಲೂ ಸಂಕ್ರಾಂತಿ ಸಡಗರ ಜೋರಾಗಿದೆ. ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕನ್ನಡ ಸಿನಿಮಾ ತಾರೆಯರು ಹಬ್ಬದ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಸಂಕ್ರಾಂತಿಗೆ ಯಾವುದೇ ದೊಡ್ಡ ಕನ್ನಡ ಸಿನಿಮಾ ಬಿಡುಗಡೆ ಆಗಲಿಲ್ಲ. ಬದಲಿಗೆ ಬಹುನಿರೀಕ್ಷಿತ ಚಿತ್ರಗಳ ಪೋಸ್ಟರ್, ಟೀಸರ್, ಸಾಂಗ್ ರಿಲೀಸ್ ಆಗಿದೆ. ಹಬ್ಬದ ಶುಭಾಶಯ ಕೋರಿದ್ದಾರೆ. ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗ ಸೈಲೆಂಟ್
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಎಲೆಕ್ಷನ್ ಇದೇ ತಿಂಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಸಂಕ್ರಾಂತಿ ಹಬ್ಬದ ದಿನವೇ ಆರಂಭವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಭಾ.ಮಾ.ಹರೀಶ್ ಹಾಗೂ ಜಯಮಾಲಾ ಅವರು ಸ್ಪರ್ಧಿಸುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಈ ನಟಿ ಮದುವೆಯಾಗಿ ಮಗುವಾದ ನಂತರ ಡಿವೋರ್ಸ್ ತೆಗೆದುಕೊಂಡರು. ನಂತರ 12 ವರ್ಷ ಕಿರಿಯನ ಜೊತೆ ಪ್ರೀತಿಯಲ್ಲಿ ಬಿದ್ದು ಬ್ರೇಕಪ್ ಕೂಡಾ ಆಯ್ತು. ಈಗ ಮತ್ತೆ ಲವ್ ಆಯ್ತಾ?
Jaggesh: ಶೂನ್ಯ ವೇಳೆಯಲ್ಲಿ ಪೈರಸಿ ಬಗ್ಗೆ ಧ್ವನಿ ಎತ್ತಿದ ನಟ ಜಗ್ಗೇಶ್! ಪೋಸ್ಟ್ನಲ್ಲಿ ಹೇಳಿದ್ದಿಷ್ಟು
ಜಗ್ಗೇಶ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಪೋಸ್ಟ್ ಶೇರ್ ಮಾಡಿ ಝೀರೋ ಹವರ್ನಲ್ಲಿ ಪೈರಸಿ ಬಗ್ಗೆ ಪ್ರಶ್ನೆ ಮಾಡಿದ್ದಾಗಿ ತಿಳಿಸಿದ್ದಾರೆ.
ನಮ್ಮ ಕೆಲಸದಲ್ಲಿ ನಮ್ಮ ತನ ಇರಬೇಕು. ಅವರು ಮಾಡಿದ್ರು ಅಂತ ನಾವೂ ಮಾಡಬಾರದು. ಎಲ್ಲರೂ ದುಡ್ಡಿನ ಹಿಂದೆ ಹೋಗ್ಬಾರದು. ಹಾಗಂತ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ನ್ಯೂಸ್ 18 ಕನ್ನಡದ ಸಂಕ್ರಾಂತಿ ಶಿವ ವಿಶೇಷ ಕಾರ್ಯಕ್ರಮದ ಶಿವಣ್ಣನ ಮಾತಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಾಲ್ಚೆಂಡಿನ ಚತುರನಿಗೆ ಮನಸೋತ ಬಳಕುವ ಬಳ್ಳಿ ; ಪುಟ್ಬಾಲ್ ಪ್ಲೇಯರ್ ಜೊತೆ ನೋರಾ ಫತೇಹಿ ಮದುವೆ ?
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ಇಲ್ಲಿಯವರೆಗೆ ಹಲವಾರು ಕ್ರಿಕೆಟ್ ಸ್ಟಾರ್ಗಳು ಸಿಲುಕಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ತಮ್ಮ ಪರಾಕ್ರಮದ ಪ್ರದರ್ಶನ ಮಾಡುವ ಹಲವರು ಬೆಳ್ಳಿತೆರೆಯ ಮಹಾರಾಣಿಯರ ಸೌಂದರ್ಯಕ್ಕೆ
ಈ ಚಿತ್ರವು ಒಟಿಟಿಯಲ್ಲಿ ಲಭ್ಯವಿದ್ದು, ಮೀರಾ ಮತ್ತು 13 ವರ್ಷದ ಭರತ್ ನಡುವಿನ ಸ್ನೇಹ, ರಹಸ್ಯ ಹಾಗೂ ಟ್ವಿಸ್ಟ್ ಗಳಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. IMDB ರೇಟಿಂಗ್ 6.2.
Karunya Ram: ತಂಗಿ ವಿರುದ್ಧ ದೂರು ಕೊಟ್ಟ ಬೆನ್ನಲ್ಲೇ ಕಾರುಣ್ಯ ರಾಮ್ ಪೋಸ್ಟ್! ನಟಿ ಹೇಳಿದ್ದೇನು?
ಕಾರುಣ್ಯ ರಾಮ್ ತಮ್ಮ ತಂಗಿ ಸಮೃದ್ಧಿ ರಾಮ್ ಸೇರಿದಂತೆ ಆರು ಮಂದಿಯ ವಿರುದ್ಧ ಸಿಸಿಬಿ ಪೊಲೀಸರಿಗೆ ಹಣಕಾಸು ಹಾಗೂ ವೈಯಕ್ತಿಕ ವಿವಾದದ ಗಂಭೀರ ದೂರು ನೀಡಿದ್ದಾರೆ. ತನಿಖೆ ಪ್ರಾರಂಭವಾಗಿದೆ.
ಲವ್-ದೋಖಾ ; 11 ನಿಮಿಷದ ವಿಡಿಯೋ ವೈರಲ್ - ಕಣ್ಣೀರಾದ ಖ್ಯಾತ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್
ಪ್ರೀತಿ - ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ. ಇದಕ್ಕೆ
Mahalakshmi: ಸಂಕ್ರಾಂತಿಗೆ ಶುಭ ಕೋರಿದ ಮಹಾಲಕ್ಷ್ಮಿ, ಗಂಡ ಎಲ್ಲಿ ಅಂತ ಕೇಳ್ತಿದ್ದಾರೆ ಜನ
ತಮಿಳು ನಿರ್ಮಾಪಕನ ಮದುವೆಯಾದ ಕಿರುತೆರೆ ನಟಿ ಮಹಾಲಕ್ಷ್ಮಿ ಅವರು ಸಂಕ್ರಾಂತಿಗೆ ಶುಭ ಹಾರೈಸಿದ್ದಾರೆ. ಆದರೆ ಒಬ್ಬರೇ ವಿಶ್ ಮಾಡಿದ್ದು ನೆಟ್ಟಿಗರು ಗಂಡ ಎಲ್ಲಿ ಅಂತ ಕೇಳ್ತಿದ್ದಾರೆ.

18 C