ಕನ್ನಡ ಸಿನಿಮಾಗೆ ₹200 ಕೊಡೋಕೆ ಕಷ್ಟ! ಜನನಾಯಗನ್ಗೆ ಕರ್ನಾಟಕದಲ್ಲೇ ₹1000 ಆದ್ರೂ ಕೊಡ್ತಾರೆ!
Jana Nayagan: ಕನ್ನಡ ಸಿನಿಮಾ (Kannada Movies) ಅಂದ್ರೆ ಮೂಗು ಮುರಿಯೋ ಮಂದಿ, ಪಕ್ಕದ ರಾಜ್ಯದ ಸಿನಿಮಾ ಅಂದ್ರೆ ಯಾಕಿಷ್ಟು ಎಗರಿ ಬಿದ್ದು ನೋಡ್ತಾರೆ ಅನ್ನೋದೇ ಅರ್ಥವಾಗದ ಪ್ರಶ್ನೆ. ಇದು ಎಲ್ಲರಿಗೂ ಹೇಳ್ತಿರೋದು ಅಲ್ಲ. ಕೆಲವರಿಗೆ ಮಾತ್ರ.
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್, ಮತ್ತಿಬ್ಬರು ಅರೆಸ್ಟ್ - ಯಾರು, ಎಲ್ಲಿಯವರು ?
ಫೇಸ್ಬುಕ್.. ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗಾಗುತ್ತಿರುವ ಹಿಂಸೆಗಳು ಒಂದೆರಡಲ್ಲ. ಹೆಸರೇ ಗೊತ್ತಾಗದಂತೆ ಅಶ್ಲೀಲವಾದ ಮೆಸೇಜ್ಗಳನ್ನು ಮಾಡುವ ಅನೇಕರು ಹೆಣ್ಣು ಮಕ್ಕಳಿಗೆ ಇಲ್ಲಿ ಥರ ಥರದಲ್ಲಿ ಕಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಪ್ರೊಫೈಲ್ ಫೋಟೊಗಳನ್ನೂ ಬೇರೆ ಯಾವದ್ದೋ ಖಾತೆಯಲ್ಲಿ ಹಂಚಿಕೊಂಡು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತು ಅನೇಕರು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪ್ರಯತ್ನ... ಮಾಡಿದರು ಕೂಡ
Bigg Boss Kannada 12 | Gilli Nata - Kavya | ರಕ್ಷಿತಾಗೆ ಕಿಚಾಯಿಸಿದ ಕಿಚ್ಚ! | N18V
Bigg Boss Kannada 12 | Gilli Nata - Kavya | ರಕ್ಷಿತಾಗೆ ಕಿಚಾಯಿಸಿದ ಕಿಚ್ಚ! | N18V
Yash Mother Pushpa Land Encroachment | ಯಶ್ ತಾಯಿ ವಿರುದ್ಧ ಕೋರ್ಟ್ನಲ್ಲಿ ಗೆದ್ದ ಜಾಗದ ಮಾಲೀಕ | N18V
Yash Mother Pushpa Land Encroachment | ಯಶ್ ತಾಯಿ ವಿರುದ್ಧ ಕೋರ್ಟ್ನಲ್ಲಿ ಗೆದ್ದ ಜಾಗದ ಮಾಲೀಕ | N18V
ಮದುವೆಯಾದ ಹನ್ನೊಂದೇ ದಿನಕ್ಕೆ ಬಿಗ್ ಬಾಸ್ ಸ್ಫರ್ಧಿ ಅರೆಸ್ಟ್ - ಏರ್ಪೋರ್ಟ್ನಲ್ಲಿ ಬಂಧಿಸಿದ ಪೊಲೀಸರು
ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೇಗಾದರೂ ಸರಿ.... ಏಕಾಏಕಿ
Yash Mother: ಕಾಂಪೌಂಡ್ ತೆರವು, ಯಶ್ ಅಮ್ಮ ಪುಷ್ಪ ಲಾಯರ್ ಹೇಳಿದ್ದೇನು?
ಹಾಸನದಲ್ಲಿ ಯಶ್ ಅವರ ತಾಯಿ ಪುಷ್ಪ ಅವರ ಮೇಲೆ ಭೂಮಿ ಅಕ್ರಮ ಒತ್ತುವರಿ ಆರೋಪ ಕೇಳಿ ಬಂದಿದ್ದು ಅವರು ಹಾಕಿದ ಶೆಡ್ ಹಾಗೂ ಕಾಂಪೌಂಡ್ ತೆರವು ಮಾಡಲಾಗಿದೆ.
25 ದಿನ ಪೂರೈಸಿದ 'ಡೆವಿಲ್'; ದರ್ಶನ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆದ್ದಿತೇ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' 2024ರ ಕೊನೆಯ ತಿಂಗಳಲ್ಲಿ ರಿಲೀಸ್ ಆಗಿತ್ತು. ಡಿಸೆಂಬರ್ 11ರಂದು ರಾಜ್ಯಾದ್ಯಂತ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ರಿಲೀಸ್ ಆಗಿದ್ದ ಸಿನಿಮಾ ಮೊದಲ ವಾರ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ, ನಂತರದ ದಿನಗಳಲ್ಲಿ ಕಲೆಕ್ಷನ್ ಡ್ರಾಪ್ ಆಗುವುದಕ್ಕೆ ಶುರುವಾಗಿತ್ತು. ಹೀಗಿದ್ದರೂ 'ಡೆವಿಲ್' ಇಂದಿಗೆ (ಜನವರಿ 4) ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಯಾವುದೇ
Devil Movie: ಡೆವಿಲ್ 25 ದಿನ ಮುಗಿಸ್ತಿದ್ದಂತೆ ದರ್ಶನ್ ಮೆಸೇಜ್! ಸೆಲೆಬ್ರಿಟಿಸ್ಗೆ ಹೇಳಿದ್ದೇನು?
ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಿಲೀಸ್ ಆಗಿದ್ದು ಅಭಿಮಾನಿಗಳು (Fans) ಸಿನಿಮಾ ಗೆಲ್ಲಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆಯೇ ಅಭಿಮಾನಿಗಳು ಸಿನಿಮಾವನ್ನು ಗೆಲ್ಲಿಸಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ಗೆ ಅಶ್ಲೀಲ ಕಮೆಂಟ್ ಹಾಕಿದ್ದ ಕೇಸ್ನಲ್ಲಿ ಮತ್ತಿಬ್ಬರು ಅರೆಸ್ಟ್
ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅಶ್ಲೀಲ ಕಮೆಂಟ್ಸ್ ಪ್ರಕರಣದಲ್ಲಿ ಸಿಸಿಬಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ನಾಗರಾಜ್ ತಳವಾರ್, ಪ್ರಶಾಂತ್ ತಳವಾರ್, ಚಂದ್ರು, ನಿತಿನ್ ಬಂಧಿತರು.
Love Horoscope January 04: Today’s (Daily) Horoscope for 12 Zodiac Signs
ವರ್ಷದ ಮೊದಲ ಭಾನುವಾರ.. ಈ ರಾಶಿಯವರಿಗೆ ಪ್ರೇಮ ಸಂಬಂಧಗಳಲ್ಲಿ ಗೊಂದಲ! ಮಕರ ರಾಶಿಯವರು ಸಿಂಗಲ್ ಆಗಿದ್ದರೆ, ಇದೊಂದು ಶುಭ ಸುದ್ದಿ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (Today Love Horoscope) ದೈನಂದಿನ ಪ್ರೇಮ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ವಿಶೇಷ ವ್ಯಕ್ತಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಸ್ವಲ್ಪ ಬೇಸರ ಅಥವಾ ಏಕಾಂತತೆಯನ್ನು ಅನುಭವಿಸಬಹುದು. ಆದರೆ,
ಹಾಸನದಲ್ಲಿ ಬೆಳ್ಳಂಬೆಳ್ಳಗ್ಗೆ ಜೆಸಿಬಿ ಘರ್ಜನೆ; ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಮನೆ ಕಾಂಪೌಂಡ್ ಧ್ವಂಸ
ಯಶ್ ಯಶೋಗಾಥೆಯ ಹಿಂದೆ ಕೇವಲ ರಾಧಿಕಾ ಪಂಡಿತ್ ಅವರ ತ್ಯಾಗ ಮತ್ತು ಶ್ರಮ ಮಾತ್ರ ಇಲ್ಲ. ಅವರ ಈ ಬೆಳವಣಿಗೆಯಲ್ಲಿ ಅವರ ತಾಯಿಯ ಪಾತ್ರ ಕೂಡ ಇದೆ. ಯಶ್ ಅವರ ಆರಂಭಿಕ ದಿನಗಳಲ್ಲಿ ತಮ್ಮ ಮಗನ ಕನಸುಗಳಿಗೆ ನೀರೆರೆದು ಪೋಷಿಸಿದವರು ಪುಷ್ಪಾ. ಇದೆಲ್ಲದರ ಪರಿಣಾಮ ಇವತ್ತು ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹಾಲಿವುಡ್ಗೆ ಗಾಳ ಬೀಸಿದ್ದಾರೆ. ಜಗತ್ತೇ
Yash Mother: 'ಯಶ್ ನಟ ಅಂತ ಹೆದರಿಸ್ತಾರೆ!' ಅಕ್ರಮ ಒತ್ತುವರಿ ಬಗ್ಗೆ ಪುಷ್ಪ ಅರುಣ್ ಹೇಳಿದ್ದೇನು?
ಯಶ್ ಅವರ ಅಮ್ಮ ಪುಷ್ಪ ಅರುಣ್ ಮೇಲೆ ಅಕ್ರಮ ಜಾಗ ಒತ್ತುವರಿ ಆರೋಪವಾಗಿದೆ. ಈ ಬಗ್ಗೆ ಪುಷ್ಪ ಅವರು ಪ್ರತಿಕ್ರಿಯಿಸಿದ್ದಾರೆ.
Dhurandhar: 30ನೇ ದಿನವೂ 11 ಕೋಟಿ! ಬಾಕ್ಸ್ ಆಫೀಸ್ನಲ್ಲಿ ಚಿನ್ನದ ಬೆಳೆ ತೆಗೆದ ಧುರಂಧರ್
ರಣವೀರ್ ಸಿಂಗ್ ಅಭಿನಯದ ಧುರಂಧರ್ 30 ದಿನಗಳಲ್ಲಿ ₹759.50 ಕೋಟಿ ಗಳಿಸಿ ದಾಖಲೆ ಬರೆದಿದೆ. ಆದಿತ್ಯ ಧಾರ್ ನಿರ್ದೇಶನ, ಧುರಂಧರ್ 2 ಮಾರ್ಚ್ 19 ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಅಕ್ರಮವಾಗಿ ಜಾಗ ಒತ್ತುವರಿ ಮಾಡ್ಕೊಂಡ್ರಾ ಯಶ್ ಅಮ್ಮ? ಬೆಳ್ಳಂಬೆಳಗ್ಗೆ ಕಂಪೌಂಟ್ ನೆಲಸಮ ಮಾಡಿದ ಜೆಸಿಬಿ
Yash ಅವರ ತಾಯಿ ಪುಷ್ಪಾ ಹಾಸನ ವಿದ್ಯಾನಗರದಲ್ಲಿ ಅಕ್ರಮವಾಗಿ ಸೈಟ್ಗೆ ಕಾಂಪೌಂಡ್ ಹಾಕಿದ ಆರೋಪ ಕೇಳಿ ಬಂದಿದೆ.
ಇಬ್ಬರು ಸ್ಟಾರ್ಗಳ ಜುಗಲಬಂದಿ ; 8 ವಾರಗಳ ನಂತರ ಓಟಿಟಿಗೆ ಬಂತು ಕಾಮಿಡಿ ಸಿನಿಮಾ - ಎಲ್ಲಿ ? ಯಾವಾಗ ? ಇಲ್ಲಿದೆ ಮಾಹಿತಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ... ಮೊದಲಿನಂತೆ ಟಿವಿಯಲ್ಲಿ
Shah Rukh Khan: ಶಾರುಖ್ ಖಾನ್ ಜಿಹಾದಿ ಎಂದ ಬಿಜೆಪಿ ಶಾಸಕ
ಬಿಜೆಪಿ ಶಾಸಕ (BJP) ನಂದ ಕಿಶೋರ್ ಗುರ್ಜರ್ ಇತ್ತೀಚೆಗೆ ಶಾರುಖ್ ಖಾನ್ ಅವರನ್ನು ಜಿಹಾದಿ ಎಂದು ಟೀಕಿಸಿದರು. ಬಾಂಗ್ಲಾದೇಶಿ ಕ್ರಿಕೆಟರ್ನ್ನು ಕೆಕೆಆರ್ ಖರೀದಿಸಿದ ನಂತರ ತೀವ್ರ ವಿರೋಧ ವ್ಯಕ್ತವಾಗಿದೆ.
Preethiya Parivala: 25 ವರ್ಷದ ದಾಂಪತ್ಯ ಜೀವನ ಕೊನೆಗೊಳಿಸಿದ ಖ್ಯಾತ ಕಿರುತೆರೆ ಜೋಡಿ! ಕಾರಣ ಏನು?
ಮನು ವರ್ಮಾ ಮತ್ತು ಸಿಂಧು ವರ್ಮಾ ವಿಚ್ಛೇದನದತ್ತ ಸಾಗುತ್ತಿದ್ದಾರೆ. ಮನು ವರ್ಮಾ ಜಗನ್ನಾಥ ವರ್ಮಾ ಅವರ ಮಗ, ತರುಣ್ ಮೂರ್ತಿ ನಿರ್ದೇಶನದ ತುಡರಂ ಚಿತ್ರದಲ್ಲಿ ಅಭಿನಯಿಸಿದ್ದಾರೆ.
Bigg Boss: ಈ ಬಿಗ್ಬಾಸ್ ಸ್ಪರ್ಧಿಗೆ 150 ಜನ ಬಾಡಿ ಗಾರ್ಡ್ಸ್ ಇದ್ದಾರಾ?
ಬಿಗ್ಬಾಸ್ ಮನೆಯಲ್ಲಿರುವ ಈ ಸುಂದರಿಗೆ 150 ಜನ ಬಾಡಿಗಾರ್ಡ್ಸ್ ಇದ್ದಾರಾ? ಅಷ್ಟೊಂದು ಶ್ರೀಮಂತರಾ ಇವರು? ಇವರ ರಾಯಲ್ ಲೈಫ್ ಹೇಗಿದೆ?
Mark Box Office Day 10 ; ವೀಕೆಂಡ್ನಲ್ಲಿ ‘ಮಾರ್ಕ್’ ಹವಾ, ಸುದೀಪ್ ಮೋಡಿ - 10ನೇ ದಿನ ಹೆಚ್ಚಾಯ್ತು ಕಲೆಕ್ಷನ್
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆಯೇ... ಚಿತ್ರದ
Pavithra Gowda: ಕೈಗೆ ಬಂದ 'ತುತ್ತು' ಬಾಯಿಗೆ ಬರಲಿಲ್ಲ! ಪವಿತ್ರಾ ಗೌಡಗೆ ಅನಿರೀಕ್ಷಿತ ಬಿಗ್ ಶಾಕ್
ಮನೆ ಊಟ ಕೇಳಿದ್ದ ಎ1 ಆರೋಪಿ ಪವಿತ್ರಾಗೌಡಗೆ ಬಿಗ್ ಶಾಕ್ ಸಿಕ್ಕಿದ್ದು ಅವರ ಮನೆ ಊಟದ ಕನಸು ಕನಸಾಗಿಯೇ ಉಳಿಯುತ್ತಾ ಎನ್ನುವ ಹಾಗಾಗಿದೆ. ಪವಿತ್ರಾಗೌಡ ಮನೆ ಊಟ ಸವಿಯುವ ಆಸೆಗೆ ತಣ್ಣೀರು ಬಿತ್ತಾ?
'ಮಾರ್ಕ್'ನ ರಾಣಿ ಯಾರು ಗೊತ್ತಾ? ಕನ್ನಡ ಬಾಕ್ಸ್ ಆಪೀಸ್ ಶೇಕ್ ಮಾಡಿದ ಈ ಸುಂದರಿ ಯಾರು?
Mark Movie: ಕನ್ನಡ ಬಾಕ್ಸ್ ಆಫೀಸ್ ನಡುಗಿಸುತ್ತಿರುವ ಈ ಬ್ಯೂಟಿ ಯಾರು ಗೊತ್ತಾ? ಇಲ್ಲಿದೆ ಕನ್ನಡಿಗರ ಮನಗೆದ್ದ ಮಾರ್ಕ್ನ ರಾಣಿ ದೀಪ್ಶಿಖಾ ಚಂದ್ರನ್ ಸ್ಟೋರಿ.
Dhurandhar: 1000 ಕೋಟಿ ಕ್ಲಬ್ ಸೇರಿದ ಧುರಂಧರ್ ಲಡಾಖ್ನಲ್ಲಿ ಟ್ಯಾಕ್ಸ್ ಫ್ರೀ
ಲಡಾಖ್ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಚಿತ್ರವನ್ನು ಲಡಾಖ್ನಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದ್ದಾರೆ.
BBK12: \ಬನಿಯನ್ ಹಾಕ್ಕೊಂಡಿದ್ರು ಗಿಲ್ಲಿ ರಾಜನಂತೆ ಬಾಳ್ತಿದ್ದಾನೆ\- ಸುದೀಪ್ ಮಾತಿಗೆ ಎಲ್ರೂ ಶಾಕ್
ಈ ವೀಕೆಂಡ್ ಕಿಚ್ಚನ ಪಂಚಾಯ್ತಿಯಲ್ಲಿ ಗಿಲ್ಲಿಯದ್ದೇ ಸದ್ದು ಜೋರಾಗಿತ್ತು. ಕ್ಯಾಪ್ಟನ್ ಆಗಿ ಗಿಲ್ಲಿ ಮಾಡಿದ ತಪ್ಪುಗಳಿಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಜೊತೆಗೆ ಗಿಲ್ಲಿ ರೀತಿ ಯಾರು ಕೂಡ ಬಿಗ್ಬಾಸ್ ಆಟ ಅರ್ಥ ಮಾಡಿಕೊಂಡಿಲ್ಲ, ಆಟಕ್ಕೆ ಪ್ರಿಪೇರ್ ಆಗಿ ಬಂದಿಲ್ಲ ಎಂದು ಸುದೀಪ್ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಈ ವಾರ ಗಿಲ್ಲಿ ಕ್ಯಾಪ್ಟನ್ ಆಗಿದ್ದು ಗೊತ್ತೇಯಿದೆ. ಆದರೆ
ರಶ್ಮಿಕಾ ಬಾಯ್ಫ್ರೆಂಡ್ಗೆ ಶಾಕ್, ವಿಜಯ್ ದೇವರಕೊಂಡ ಅಭಿನಯದ ಆ ಸಿನಿಮಾ ಬರೋದಿಲ್ವಂತೆ
ಗರ್ಲ್ ಫ್ರೆಂಡ್ ಜೊತೆಗೆ ರೋಮ್ ನಲ್ಲಿ (Rome) ಪಾರ್ಟಿ ಮಾಡ್ತಿರೋ ವಿಜಯ ದೇವರಕೊಂಡಂಗೆ (Vijay Deverakonda) ನಿರ್ಮಾಪಕ ನಾಗವಂಶಿ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
Jana Nayagan Trailer X Review: 'ಜನ ನಾಯಗನ್' ಬಾಲಯ್ಯನ ಭಗವಂತ್ ಕೇಸರಿ ರಿಮೇಕಾ? ನೆಟ್ಟಿಗರು ಏನಂದ್ರು?
ದಳಪತಿ ವಿಜಯ್ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಾಗಿದೆ. ಹೀಗಾಗಿ 'ಜನ ನಾಯಗನ್' ಅವರು ನಟಿಸುತ್ತಿರುವ ಕೊನೆಯ ಸಿನಿಮಾ ಆಗಲಿದೆ. ರಾಜಕೀಯದಲ್ಲಿ ಅವರಿಗೆ ಯಶಸ್ಸು ಹೇಗೆ ಸಿಗುತ್ತೆ ಅನ್ನೋದರ ಮೇಲೆ ಅವರ ಮುಂದಿನ ಸಿನಿಮಾ ಭವಿಷ್ಯ ನಿರ್ಧಾರವಾಗುತ್ತೆ. ಆದರೂ, ವಿಜಯ್ ತನ್ನ ರಾಜಕೀಯ ನಡೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕಟ್ಟಿಯಾಗಿ ನಿರ್ಧಾರ ಮಾಡಿಯೇ ಮುನ್ನುಗ್ಗಿದ್ದಾರೆ. ಹೀಗಾಗಿ 'ಜನ ನಾಯಗನ್'
ಪವನ್ ಕಲ್ಯಾಣ್ಗೆ ಮರುಜನ್ಮ ಕೊಟ್ಟಿದ್ದು ಇದೇ ಆಂಜನೇಯನಂತೆ! ಪ್ರಾಣ ಕಾಪಾಡಿದವನಿಗೆ ವಿಶೇಷ ಪೂಜೆ
Pawan Kalyan Kondagattu Visit: ತನ್ನನ್ನು ಕಾಪಾಡಿದ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದ ಪವನ್ ಕಲ್ಯಾಣ್! ತನಗೆ ಪುನರ್ಜನ್ಮ ನೀಡಿದ್ದು ಇದೇ ಕೊಂಡಗಟ್ಟು ಆಂಜನೇಯ ಎಂದ ಪವರ್ ಸ್ಟಾರ್ ಪವನ್.
ವೆಡ್ಡಿಂಗ್ ಫೋಟೋಗ್ರಾಫರ್ ಸ್ಟೋರಿ, ಮಧ್ಯಮ ವರ್ಗದ ಕಥೆ; ಒಟಿಟಿಗೆ ಬಂದೇ ಬಿಡ್ತು 'ಫುಲ್ ಮೀಲ್ಸ್'
ಫುಲ್ ಮೀಲ್ಸ್ ಸಿನಿಮಾ ಓಟಿಟಿಗೆ ಬಂದಿದೆ. ಚಿತ್ರ ಮಂದಿರದಲ್ಲಿ ಯಶಸ್ವಿ 25 ದಿನ ಪೂರೈಸಿದೆ. ಇದಾದ್ಮೇಲೆ ಈಗ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
Aaksh Movie Re-Release: 'ಆಕಾಶ್' ಮೂವಿ ರಿ-ರಿಲೀಸ್! ಮತ್ತೊಮ್ಮೆ ಬಿಗ್ ಸ್ಕ್ರೀನ್ನಲ್ಲಿ ಅಪ್ಪು-ರಮ್ಯ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಆಕಾಶ್ ಚಿತ್ರ ಮತ್ತೆ ಬರ್ತಿದೆ. 20 ವರ್ಷದ ಬಳಿಕ ಈ ಸಿನಿಮಾ ಅಪ್ಪು ಜನ್ಮ ದಿನದ ಹಿನ್ನೆಲೆಯಲ್ಲಿಯೇ ಬರ್ತಿದೆ. ಮಾರ್ಚ್-13 ರಂದು ಬರ್ತಿರೋ ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
3 ದಶಕಗಳ ನಂತರ ನಡೆಯಿತು ಪವಾಡ-ಬೆಳ್ಳಿತೆರೆಯಲ್ಲಿ ಮೊದಲ ಬಾರಿ ಒಂದಾದ ಅಕ್ಷಯ್ ಕುಮಾರ್-ರಾಣಿ ಮುಖರ್ಜಿ !
ಸಿನಿಮಾ ಲೋಕದಲ್ಲಿ ಯಾವಾಗಲೂ ಹೊಸತನಕ್ಕೆ ಭಾರಿ ಬೇಡಿಕೆ ಇರುತ್ತದೆ. ಪ್ರೇಕ್ಷಕರು ತಮ್ಮ ನೆಚ್ಚಿನ ನಟ-ನಟಿಯರು ತೆರೆಯ ಮೇಲೆ ಯಾವಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂದು ಕಾಯುತ್ತಿರುತ್ತಾರೆ. ಇಂತಹ ಕುತೂಹಲಕ್ಕೆ ಈಗ ಒಂದು ದೊಡ್ಡ ಉತ್ತರ ಸಿಕ್ಕಿದೆ. ಬಾಲಿವುಡ್ ಅಂಗಳದಲ್ಲಿ ಸದ್ಯಕ್ಕೆ ಒಂದು ದೊಡ್ಡ ಸುದ್ದಿ ಹರಿದಾಡುತ್ತಿದೆ. ಈ ವಿಷಯ ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ
Jana Nayagan Trailer; ದಳಪತಿ ವಿಜಯ್ 'ಜನ ನಾಯಗನ್' ಆರ್ಭಟ; ರೀಮೆಕ್ ಅನ್ನೋದು ಕನ್ಫರ್ಮ್
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಇದೇ ಜನವರಿ 9ರಂದು ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಸದ್ದು ಸದ್ದು ಮಾಡ್ತಿದೆ. ರಾಜಕೀಯರಂಗದತ್ತ ಮುಖ ಮಾಡಿರುವ ನಟ ವಿಜಯ್ ಕೊನೆಯ ಸಿನಿಮಾ ಇದು. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿನೋದ್ ಚಿತ್ರಕ್ಕೆ ಆಕ್ಷನ್ ಕಟ್
ಶಾರುಖ್ ಖಾನ್ ಒಬ್ಬ ದೇಶದ್ರೋಹಿ -ಕೆಂಡ ಕಾರಿದ ಬಿಜೆಪಿ ನಾಯಕ
ಸಿನಿಮಾ ಲೋಕದ ಗಮ್ಮತ್ತುಗಳು ಯಾವಾಗಲೂ ಕುತೂಹಲಕಾರಿಯಾಗಿರುತ್ತವೆ. ಬೆಳ್ಳಿತೆರೆಯ ಮೇಲೆ ಮಿಂಚುವ ತಾರೆಯರು ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುತ್ತಾರೆ. ಅವರ ಪ್ರತಿ ನಡೆ, ನುಡಿ ಹಾಗೂ ಹಾವಭಾವಗಳ ಮೇಲೆ ಅಭಿಮಾನಿಗಳ ಕಣ್ಣೀರುತ್ತೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಈ ಚರ್ಚೆಯು ಕೇವಲ ಸಿನಿಮಾಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇದು ಕ್ರೀಡೆ ಮತ್ತು ರಾಜಕೀಯದ
ಕ್ರಿಸ್ಮಸ್-ಹೊಸ ವರ್ಷದ ಸಂಭ್ರಮ; ಕಂಠಪೂರ್ತಿ ಕುಡಿದು ವ್ಯಕ್ತಿಯ ಪ್ರಾಣ ಬಲಿ ಪಡೆದ ನಟ-ಹೆಚ್ಚಾಯ್ತು ಸಂಕಷ್ಟ
ವಾಹನ ಚಾಲನೆ ಸೂಕ್ಷ್ಮ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ. ಆದರೂ ಕೂಡ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಸಾವು ನೋವಿಗೂ ಕೂಡ ಕಾರಣವಾಗುತ್ತಾರೆ.
ತಲೈವಾ 173 ಚಿತ್ರಕ್ಕೆ ಕೊನೆಗೂ ನಿರ್ದೇಶಕ ಆಯ್ಕೆ; ಖುಲಾಯಿಸಿತು ಯುವ ನಿರ್ದೇಶಕನ ಅದೃಷ್ಟ
ಕಮಲ್ ಹಾಸನ್ ನಿರ್ಮಾಣದ ಚಿತ್ರದಲ್ಲಿ ರಜನಿಕಾಂತ್ ಸಿನಿಮಾ ಘೋಷಣೆ ಆಗಿತ್ತು. ಸುಂದರ್ ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಸಿನಿಮಾ ಘೋಷಣೆಯಾದ ಒಂದೇ ವಾರಕ್ಕೆ ಭಿನ್ನಾಭಿಪ್ರಾಯಗಳಿಂದ ನಿರ್ದೇಶಕ ಹೊರ ಬಂದಿದ್ದರು. ಅಧಿಕೃತವಾಗಿ ಪತ್ರ ಬರೆದು ಸುಂದರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ತಲೈವಾ 173 ಚಿತ್ರದಿಂದ ಸುಂದರ್ ಸಿ ಹೊರ ಬಂದ ಮೇಲೆ ಯಾರು ಚಿತ್ರ
Jana nayagan: 'ಜನನಾಯಗನ್' ಟ್ರೈಲರ್ ರಿಲೀಸ್; ಕೊನೆ ಮೂವಿಯಲ್ಲಿ ವಿಜಯ್ ಪಾತ್ರ ಹೇಗಿದೆ?
ಕಾಲಿವುಡ್ ಸೂಪರ್ ಸ್ಟಾರ್ ಇಳಯದಳಪತಿ ವಿಜಯ್ ಅಭಿನಯದ ಜನ ನಾಯಗನ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಕಾತರದಿಂದಲೇ ಕಾಯ್ತಿರೋ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಈ ಟ್ರೈಲರ್ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಉಪ್ಪಿ ಸಿನಿಮಾದಲ್ಲೂ ಸದ್ದು ಮಾಡಿದ್ದ MTV ಚಾನೆಲ್ ಪ್ರಸಾರ ಸ್ಥಗಿತ; ಅಸಲಿ ಕಾರಣವೇನು?
80 ಹಾಗೂ 90ರ ದಶಕಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಮ್ಯೂಸಿಕ್ ಎಂಟಿವಿ. ಅಂದಿನ ಯುವಕರ ಫೇವರಿಟ್ ಮ್ಯೂಸಿಕ್ ಚಾನೆಲ್ ಆಗಿತ್ತು. ಇತ್ತೀಚೆಗೆಗಿನ ದಿನಗಳಲ್ಲಿ ಈ ಚಾನೆಲ್ ತೀವ್ರ ಪೈಪೋಟಿಯನ್ನು ಎದುರಿಸುತ್ತಿತ್ತು. ಆದರೆ, ಒಂದು ಕಾಲದಲ್ಲಿ 'ಎಂಟಿವಿ' ಯುವ ಸಮುದಾಯದ ಅಚ್ಚು ಮೆಚ್ಚಿನ ಚಾನೆಲ್ ಆಗಿತ್ತು. ವಿದೇಶಿ ಗಾಯಕರ ಹಾಡುಗಳನ್ನು ಕೇಳುವ ಅಭ್ಯಾಸವಿಟ್ಟುಕೊಂಡಿದ್ದವರಿಗೆ 'ಎಂಟಿವಿ' ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡಿದೆ. ಹೊಸ
Dil Diya Movie: ಸಂಚಲನ ಮೂಡಿಸಿದ ದಿಲ್ ದಿಯಾ ಪೋಸ್ಟರ್! ಸಂದೀಪ್ ರೆಡ್ಡಿ ವಂಗಾ ಏನಂದ್ರು?
ಟಾಲಿವುಡ್ನ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗ ಈಗೊಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ದಿಲ್ ದಿಯಾ ಅನ್ನೋ ಈ ಚಿತ್ರದ ಪೋಸ್ಟರ್ ಹೆಚ್ಚು ವೈರಲ್ ಆಗುತ್ತಿದೆ. ಇದಕ್ಕೆ ಕಾರಣವೂ ಇದೆ. ಅದೇನೂ ಅನ್ನೋ ಕೆಲವು ವಿವರ ಇಲ್ಲಿದೆ ಓದಿ.
ಆ ಚಿತ್ರಕ್ಕೆ ಆ ಇಬ್ಬರ ಎದುರು ನಾನು ವಿವಸ್ತ್ರಳಾಗಿದ್ದೆ- 'ನಗ್ನ' ಸತ್ಯ ಹೇಳಿದ ಖ್ಯಾತ ನಟಿ
ಗೆಲುವು-ಸೋಲು-ವ್ಯಾಪಾರ-ವ್ಯವಹಾರ ಏನೇ ಇರಲಿ ಕೆಲ ಚಿತ್ರಗಳು ಮತ್ತು ಪಾತ್ರಗಳು ಕಲಾವಿದರ ಹೃದಯಕ್ಕೆ ಹತ್ತಿರವಾಗಿರುತ್ತಾವೆ. ಮರೆಯಲಾಗದ ಅನುಭವಕ್ಕೆ ಕಾರಣವಾಗಿರುತ್ತಾವೆ. ಇನ್ನು, ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಮಾನ್ಯವಾಗಿ ಕಲಾವಿದರು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಪರಕಾಯ ಪ್ರವೇಶವನ್ನು ಮಾಡುತ್ತಾರೆ. ಮುಜುಗರಕ್ಕೀಡಾಗುವ ಸನ್ನಿವೇಶಗಳಿದ್ದರೂ ಕೂಡ ಪಾತ್ರದ ದೃಷ್ಟಿಯಿಂದ ಅಭಿನಯಿಸುತ್ತಾರೆ. ಅದರಲ್ಲಿಯೂ ನಾಯಕಿಯರು ಕೆಲ ಒಮ್ಮೆ ಅ*ತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗುವ ಪಾತ್ರಗಳನ್ನು... ನಿರ್ವಹಿಸುತ್ತಾರೆ.
Akhanda-2 OTT Release: ಬಾಲಕೃಷ್ಣ ನಟನೆಯ 'ಅಖಂಡ- 2' ಓಟಿಟಿಗೆ; ಎಲ್ಲಿ ಸ್ಟೀಮಿಂಗ್?
ಬೊಯಪಾಟಿ ಶ್ರೀನು ನಿರ್ದೇಶನದ 'ಅಖಂಡ'-2 ಸಿನಿಮಾ ಬಾಕ್ಸಾಫೀಸ್ನಲ್ಲಿ ಸ್ದು ಮಾಡಿತ್ತು. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಬಳಿಕ ಕಲೆಕ್ಷನ್ ಡಲ್ ಆಗಿತ್ತು. ಬಾಲಯ್ಯ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ಗೆ ಸಜ್ಜಾಗುತ್ತಿದೆ. 3 ವರ್ಷಗ ಳ ಹಿಂದೆ ತೆರೆಗೆ ಬಂದಿದ್ದ 'ಅಖಂಡ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಅಷ್ಟೇನು ನಿರೀಕ್ಷೆ
Vijayalakshmi-Darshan: 'ವಿಜಯ' ಹೋರಾಟ, ನಮ್ಮ ಅತ್ತಿಗೆ ಸ್ಟ್ರಾಂಗ್ ಎಂದ ಸೆಲೆಬ್ರಿಟಿಸ್
ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದ ಅವಾಚ್ಯ ಕಮೆಂಟ್ ಗಳ ವಿರುದ್ಧ ಹೋರಾಟದಲ್ಲಿ ಜಯ ಸಾಧಿಸಿದ್ದಾರೆ. ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ದರ್ಶನ್ ವಿಚಾರದಲ್ಲಿ ಇನ್ನೂ ನಿರೀಕ್ಷೆ ಮುಂದುವರಿದಿದೆ.
ಪವಿತ್ರಾ ಗೌಡಗೆ ಮನೆಯೂಟ.. ದರ್ಶನ್ಗೂ ಗ್ರೀನ್ ಸಿಗ್ನಲ್ ಕೊಡುತ್ತಾ ಕೋರ್ಟ್? ರೂಲ್ಸ್ ಏನು?
ಮನೆಯಲ್ಲಿ ಐಷಾರಾಮಿ ಜೀವನ ನಡೆಸಿದವರು. ರುಚಿಯಾದ, ಶುಚಿಯಾದ ಆಹಾರವನ್ನು ಸವಿಯುತ್ತಿದ್ದವರು. ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್ ಇಬ್ಬರೂ ಜೈಲೂಟ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ತಮಗೆ ಮನೆಯೂಟ ನೀಡುವಂತೆ ಆರೋಪಿಗಳು ತಮ್ಮ ವಕೀಲರ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು. ಈ ಪ್ರಕರಣದ ಮೊದಲ ಆರೋಪಿಯಾಗಿದ್ದ ಪವಿತ್ರಾ ಗೌಡ ಹಾಗೂ ಮೊದಲ ಆರೋಪಿ ದರ್ಶನ್ ಕೂಡ
Bigg Boss Kannada 12 | ಕ್ಯಾಪ್ಟನ್ಸಿಯಲ್ಲಿ ಅಹಂಕಾರ ತೋರಿಸಿದ ಗಿಲ್ಲಿ! | N18V
Bigg Boss Kannada 12 | ಕ್ಯಾಪ್ಟನ್ಸಿಯಲ್ಲಿ ಅಹಂಕಾರ ತೋರಿಸಿದ ಗಿಲ್ಲಿ! | N18V
BBK12: ಕ್ಯಾಪ್ಟನ್ ಆಗಿ ಗಿಲ್ಲಿ ಎಡವಟ್ಟು? ಕಿಚ್ಚನ ಮುಂದೆ ಗಿಲ್ಲಿ ವಿರುದ್ಧ ತಿರುಗಿ ಬಿದ್ದ ಕಳ್ಳೆಪುಟ್ಟಿ!
ಮತ್ತೊಂದು ವೀಕೆಂಡ್ ಬಂದಿದೆ. ಬಿಗ್ಬಾಸ್ ಮನೆಯಲ್ಲಿ ಕಿಚ್ಚ ಪಂಚಾಯ್ತಿಗೆ ವೇದಿಕೆ ಸಿದ್ಧವಾಗಿದೆ. ಕಳೆದ ವೀಕೆಂಡ್ ಶೋಗೆ ಸುದೀಪ್ ಗೈರಾಗಿದ್ದರು. ಜೋಗಿ ಪ್ರೇಮ್, ಅನುಪಮಾ ಗೌಡ ವಿಶೇಷ ಅತಿಥಿಗಳಾ ಬಂದು ಹೋಗಿದ್ದರು. ಆದರೆ ಈ ವಾರ ಕಿಚ್ಚನ ಪಂಚಾಯ್ತಿ ಕಳೆ ಕಟ್ಟಿದೆ. ಶನಿವಾರದ ಪಂಚಾಯ್ತಿಯ ಪ್ರೋಮೊಗಳು ರಿಲೀಸ್ ಆಗಿದೆ. ಎರಡೂ ಪ್ರೋಮೊಗಳಲ್ಲಿ ಗಿಲ್ಲಿ ಆರ್ಭಟಕ್ಕೆ ಬ್ರೇಕ್ ಬೀಳುವ ಸುಳಿವು

26 C