Amruthadhaare ; ತಂದೆಯನ್ನು ನಿಂದಿಸಿದ ಕೇಡಿ- ಜೈದೇವ್ಗೆ ಕಪಾಳಮೋಕ್ಷ ಮಾಡಿದ ಗೌತಮ್-ಮುಂದೇನು ?
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಹಿಂದೆ ಬಿದ್ದ ಸುನಿಯನ್ನು ಮನೆಗೆ ಕರೆಸಿಕೊಂಡು ಭೂಮಿಕಾ ಮತ್ತು ಗೌತಮ್ ಮಾತನಾಡಿಸಿದ್ದಾರೆ. ಭೂಮಿಕಾ ಮನದಲ್ಲಿದ್ದ ಗೊಂದಲವನ್ನು ಗೌತಮ್ ಪರಿಹರಿಸುವ ಪ್ರಯತ್ನ ಮಾಡಿದ್ದು ಶಕುನಿ ಮಾವ ಲಕ್ಷ್ಮೀಕಾಂತ್ ತನ್ನ ಮನದ ದುಗುಡವನ್ನು ಪಾರ್ಥ ಮತ್ತು ಅಪೇಕ್ಷಾ ಎದುರು ಹಂಚಿಕೊಂಡಿದ್ದಾನೆ. ಸುನಿಯ ಮೇಲೆ ಕಣ್ಣಿಡುವಂತೆ ಪಾರ್ಥಗೆ ಹೇಳಿದ್ದಾನೆ. ಮತ್ತೊಂದು ಕಡೆ ತನ್ನ ತಂದೆಯ ಪುಣ್ಯತಿಥಿಯ ಹಿನ್ನೆಲೆ
ಸಮರ್ಜಿತ್ಗೆ ಫಿಲ್ಮ್ ಫೇರ್ ಪ್ರಶಸ್ತಿ; ಲಂಕೇಶ್ ಕುಟುಂಬಕ್ಕೆ ಸಿಗುತ್ತಿರೋ 3ನೇ ಅವಾರ್ಡ್
ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ನಡೆದಿತ್ತು. ದಕ್ಷಿಣ ಭಾರತದ ಸಿನಿಮಾಗಳಿಗೆ ನೀಡಲಾಗುವ ಈ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೆ 2024ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗಿದೆ. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡದ ತಾರೆಯರಿಗೆ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 70ನೇ ಫಿಲ್ಮ್ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ 'ಗೌರಿ'
ಅಮೆರಿಕದ ಯುನಿವರ್ಸಿಟಿಯಿಂದ ಪಿಆರ್ಓ ವೆಂಕಟೇಶ್ಗೆ ಗೌರವ ಡಾಕ್ಟರೇಟ್; ಮಂತ್ರಾಲಯದಲ್ಲಿ ಪ್ರಶಸ್ತಿ ಪ್ರದಾನ
ಕನ್ನಡ ಚಿತ್ರರಂಗದ ಜನಪ್ರಿಯ ಪಿಆರ್ಓ ಸುಧೀಂದ್ರ ವೆಂಕಟೇಶ್. ಇವರು ಹಲವು ವರ್ಷಗಳಿಂದ ಕನ್ನಡ ಸಿನಿಮಾಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಘವೇಂದ್ರ ಚಿತ್ರವಾಣಿಯಿಂದ ಸಾವಿರಾರು ಸಿನಿಮಾಗಳ ಪ್ರಚಾರವನ್ನು ಮಾಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರರಂಗದ ಪ್ರಥಮ ಪಿಆರ್ಓ ಎಂಬ
Toxic: ಯಶ್ ಹೇರ್ಸ್ಟೈಲ್ಗೆ 'ಟಾಕ್ಸಿಕ್' ಟೀಮ್ ಖರ್ಚು ಮಾಡಿದ್ದೆಷ್ಟು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದರಲ್ಲೂ 2ನೇ ಟೀಸರ್ ಬಂದ್ಮೇಲೆ ಯಶ್ ಲುಕ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಬಹುಕೋಟಿ ವೆಚ್ಚದ ಸಿನಿಮಾ ಒಂದೊಂದು ಕುತೂಹಲವನ್ನು ಈಗ ಹೊರ ಹಾಕುತ್ತಿದೆ. ಅದರಲ್ಲೊಂದು ಯಶ್ ಹೇರ್ ಸ್ಟೈಲ್. 'ಟಾಕ್ಸಿಕ್' ಸಿನಿಮಾ ಯಶ್ ಇಂತಹದ್ದೊಂದು ಲುಕ್ನಲ್ಲಿ ಕಾಣಿಸಿಕೊಳ್ಳಬಹುದೆಂದು ಯಾರೂ ಊಹಿಸಿರುವುದಕ್ಕೂ ಸಾಧ್ಯವಿರಲಿಲ್ಲ. ಕಳೆದ
ಈ ಯಶಸ್ಸಿನ ಹಿಂದೆ ಹಸಿವು, ಅವಮಾನ ಮತ್ತು ಕಣ್ಣೀರಿನ ದೊಡ್ಡ ಕಥೆಯೇ ಇದೆ. ಒಂದು ಕಾಲದಲ್ಲಿ ತಿಂಗಳಿಗೆ ಕೇವಲ 500 ರೂಪಾಯಿ ಸಂಪಾದನೆ ಮಾಡುತ್ತಿದ್ದ ಒಬ್ಬ ಸಾಮಾನ್ಯ ಕಲಾವಿದ, ಇಂದು ಸುಮಾರು 25 ಕೋಟಿ ರೂಪಾಯಿಗಳ ಒಡೆಯನಾಗಿದ್ದು ಹೇಗೆ?
Ayurvedic Life: ಈ ನಟಿಯದ್ದು ಆಯುರ್ವೇದಿಕ್ ಲೈಫ್ಸ್ಟೈಲ್! ಏನೆಲ್ಲಾ ಬಳಸ್ತಾರೆ?
ಕೆಲ ನಟ ನಟಿಯರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳ ಮೇಲೆ ಹೆಚ್ಚು ಅವಲಂಬಿತವಾಗದೆ ಆಯುರ್ವೇದದ ಮೇಲೆ ಹೆಚ್ಚು ನಂಬಿಕೆಯನ್ನು ಇಟ್ಟಿರುತ್ತಾರೆ ಅಂತ ಹೇಳಬಹುದು.
ರಣ್ವೀರ್ ಸಿಂಗ್ VS ಫರ್ಹಾನ್ ಅಖ್ತರ್ ; ಡಾನ್ 3 ವಿವಾದ - ವಿಫಲವಾದ ಸಂಧಾನ, ಕೈಚೆಲ್ಲಿದ ನಿರ್ಮಾಪಕರ ಸಂಘ
ಬಾಲಿವುಡ್ ಅಂಗಳದಲ್ಲಿ ಸದಾ ಏನಾದರೊಂದು ಸುದ್ದಿ ಸಂಚಲನ ಮೂಡಿಸುತ್ತಲೇ ಇರುತ್ತದೆ. ಕೆಲವು ಸುದ್ದಿಗಳು ಖುಷಿ ಕೊಟ್ಟರೆ, ಇನ್ನು ಕೆಲವು ಸುದ್ದಿಗಳು ಶಾಕಿಂಗ್ ಆಗಿರುತ್ತವೆ. ಈಗ ಮುಂಬೈ ಫಿಲ್ಮ್ ನಗರಿಯಿಂದ ಇಂತಹದ್ದೇ ಒಂದು ಬಿಸಿ ಬಿಸಿ ಸುದ್ದಿ ಹೊರಬಿದ್ದಿದೆ. ಅದು ಎಷ್ಟರಮಟ್ಟಿಗೆ ಅಂದ್ರೆ, ದೊಡ್ಡ ದೊಡ್ಡ ನಿರ್ಮಾಪಕರೆಲ್ಲಾ ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಸಿನಿಮಾ ಅಂದ್ರೆ
Sai Pallavi: ಸಾಯಿ ಪಲ್ಲವಿಗೆ ಆ್ಯಕ್ಷನ್ ಕಟ್ ಹೇಳ್ತಾರಂತೆ ಸಿನಿ ಪ್ರೇಮಿಗಳ ಈ ಫೇವರಿಟ್ ಸಿನಿಮಾ ಮಾಂತ್ರಿಕ
'Thug Life' ಚಿತ್ರದ ನಂತರ ಮಣಿರತ್ನಂ ಮುಂದಿನ ನಿರ್ದೇಶನದ ಬಗ್ಗೆ ಮಾಹಿತಿ ಹೊರಬಿದ್ದಿದೆ. 8 ವರ್ಷಗಳ ನಂತರ ಕಮಲ್ ಮತ್ತು ಮಣಿರತ್ನಂ ಕಾಂಬಿನೇಷನ್ನಲ್ಲಿ ಬಂದ ಚಿತ್ರ 'Thug Life'. ಮೆಡ್ರಾಸ್ ಟಾಕೀಸ್ ಮತ್ತು ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷ
ಅನಿಲ್ ಕಪೂರ್ ನಂತರ 'ಡ್ಯ್ರಾಗನ್' ಅಡ್ಡೆಗೆ ಬಂದ ಮತ್ತೊಬ್ಬ ಸ್ಟಾರ್ ? ನೀಲ್-ತಾರಕ್ ಜೊತೆ ಕೈ ಜೋಡಿಸಿದ ನಟ ಯಾರು?
ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಅಂತಹದ್ದರಲ್ಲಿ ಸೂಪರ್ ಸ್ಟಾರ್ ಜೊತೆ ಬ್ಲಾಕ್ ಬಸ್ಟರ್ ಡೈರೆಕ್ಟರ್ ಕೈ ಜೋಡಿಸಿದರೆ ಕೇಳಬೇಕಾ..? ಆ ಚಿತ್ರದ ಕುತೂಹಲದ ಕಡಲು ಆಗಿರುತ್ತೆ. ಉದಾಹರಣೆಗೆ ಜ್ಯೂ.ಎನ್.ಟಿ.ಆರ್ ಮತ್ತು ಪ್ರಶಾಂತ್
ರಮ್ಯಾ-ದಿಗಂತ್ ಜೋಡಿಯ 'ವಸಂತ ವಸಂತ' ಹಾಡು ಈಗ ಯಾಕೆ ಇಷ್ಟೊಂದು ವೈರಲ್?
ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಂ ತೆರೆದರೆ ಸಾಕು, ಎಲ್ಲೆಡೆ ಕೇಳಿ ಬರುತ್ತಿರುವುದು ಒಂದೇ ಹಾಡು. ವಸಂತ ವಸಂತ...ವಂಡರ್ಫುಲ್ ವಸಂತ... ಎನ್ನುವ ಈ ಸುಮಧುರ ಗೀತೆ ಈಗ ಎಲ್ಲರ ಫೇವರಿಟ್ ಆಗಿದೆ. ಹಳೆಯ ಹಾಡಾದರೂ, ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಎಂಬಂತೆ ಈ ಹಾಡು ಈಗಿನ ಯುವಜನತೆಗೆ ಸಖತ್ ಕಿಕ್ ಕೊಡುತ್ತಿದೆ. ಅಂದಹಾಗೆ, ಈ ಹಾಡು ಈಗ ಯಾಕೆ ಇಷ್ಟೊಂದು
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಹಲವರಲ್ಲಿ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ
The Kerala Story 2 ಬಗ್ಗೆ ಕೇರಳ ಹೈಕೋರ್ಟ್ ಹೇಳಿದ್ದು ಇದೊಂದೇ ಮಾತು! ನ್ಯಾಯಲಯದ ನಡೆಗೆ ಸಾರ್ವಜನಿಕರು ಖುಷ್
ಕೇರಳ ಹೈಕೋರ್ಟ್ 'ಕೆರಳ ಸ್ಟೋರಿ 2 – ಗೋಸ್ ಬಿಯಾಂಡ್' ಸಿನಿಮಾದ ಬಗ್ಗೆ ಹೇಳಿದ್ದೇನು? ಕೋರ್ಟ್ ಹೇಳಿಕೆಗೆ ಜನರು ಖುಷ್ ಆದ್ರಾ?
Rashmika Mandanna: ರಶ್ಮಿಕಾ ಮದುವೆಯಾಗ್ತಿರೋ ರೆಸಾರ್ಟ್ನಲ್ಲಿ ಒಂದು ನೈಟ್ ಸ್ಟೇಗೆ ಎಷ್ಟು ಬೆಲೆ ಗೊತ್ತಾ?
ರಶ್ಮಿಕಾ ವಿಜಯ್ ಉಳಿದುಕೊಂಡಿರುವ ಲಕ್ಷುರಿ ರೆಸಾರ್ಟ್ನ ಒಂದು ದಿನದ ಸ್ಟೇ ಚಾರ್ಜ್ ಎಷ್ಟು ಗೊತ್ತಾ? ಇದರ ಬೆಲೆ ಎಷ್ಟಿದೆ?
Ram Charan: ಅಯ್ಯಪ್ಪ ದೀಕ್ಷೆ ಮಧ್ಯೆ ಎಣ್ಣೆ ಪಾರ್ಟಿಯಲ್ಲಿ ಭಾಗಿಯಾದ್ರಾ ರಾಮ್ ಚರಣ್?
ಅಯ್ಯಪ್ಪ ಮಾಲೆ ದೀಕ್ಷೆ ಹಿಡಿದಿರುವ ರಾಮ್ ಚರಣ್ ಎಣ್ಣೆ ಪಾರ್ಟಿಯಲ್ಲಿ ಭಾಗಿ? ಕಾಕ್ಟೇಲ್ ಪಾರ್ಟಿಗೆ ಹೋಗಿದ್ದಕ್ಕೆ ಟೀಕೆ.
ಅಸಿಸ್ಟೆಂಟ್ ಸಹಾಯ ಇಲ್ಲದೇ ನಡೆದಾಡಲು ಪರದಾಡಿದ ನಿಧಿ ಅಗರ್ವಾಲ್ ; ಬೇಕಿತ್ತಾ ಇದೆಲ್ಲಾ ? ತಲೆ ಚಚ್ಚಿಕೊಂಡ ಫ್ಯಾನ್ಸ್
ಚಿತ್ರರಂಗದಲ್ಲಿರುವ ಅನೇಕರು ಏನೇ ಮಾಡಿದರು ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ಹಾಕಿಕೊಂಡರು ಸುದ್ದಿ, ಅಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮೂರಾ ಬಟ್ಟೆಯಾಗಿರುತ್ತೆ. ಇನ್ನು ಇದು ರಂಗೀನ್ ಲೋಕ. ಇಲ್ಲಿ ಎಲ್ಲವೂ ಕಲರ್ ಫುಲ್ . ಈ ಕಲರ್ ಫುಲ್ ಪ್ರಪಂಚದಲ್ಲಿ ಭದ್ರವಾಗಿ ಕಾಲೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆ
Toxic Movie: ಬಂದೇಬಿಟ್ಟ ಭೀರ! ಟಾಕ್ಸಿಕ್ ಅಡ್ಡಾದಲ್ಲಿ ಮತ್ತೊಬ್ಬ ನಟ ಎಂಟ್ರಿ, ತಂಪು ಕನ್ನಟಕದೊಳಗೆ ತೀಕ್ಷ್ಣ ನೋಟ
ಟಾಕ್ಸಿಕ್ ಅಡ್ಡಾದಿಂದ ಹೊಸ ಪಾತ್ರವನ್ನು ಪರಿಚಯಿಸಿದ್ದಾರೆ ಯಶ್. ಯಾರದು? ಪಾತ್ರ ಏನು? ಪೋಸ್ಟರ್ ಹೇಗಿದೆ?
Rashmika-Vijay Wedding: ಸೊಸೆಗೆ ಷರತ್ತು ಹಾಕಿದ್ದ ವಿಜಯ್ ಪೋಷಕರು; ಹಳೆ ವಿಡಿಯೋದಲ್ಲಿ ಏನಿತ್ತು?
ದಕ್ಷಿಣ ಭಾರತದ ಲವ್ ಬರ್ಡ್ಸ್ ಇನ್ನೇನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಟಾಲಿವುಡ್ನಲ್ಲಂತೂ ಈ ಜೋಡಿ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ರಶ್ಮಿಕಾ ಮಂದಣ್ಣ ಕೇವಲ ದಕ್ಷಿಣ ಭಾರತ ಅಷ್ಟೇ ಅಲ್ಲದೆ, ಬಾಲಿವುಡ್ನಲ್ಲಿಯೂ ಯಶಸ್ಸು ಕಂಡ ನಟಿ. ಇತ್ತ ಟಾಲಿವುಡ್ನಲ್ಲಿ ವಿಜಯ್ ದೇವರಕೊಂಡ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇವರಿಬ್ಬರ ಮದುವೆಯನ್ನು ಕಣ್ತುಂಬಿ ಕೊಳ್ಳುವುದಕ್ಕೆ ಇಬ್ಬರ ಅಭಿಮಾನಿಗಳು ತುದಿಗಾಲಲ್ಲಿ
ಸೈಫ್ ಅಲಿ ಖಾನ್ಗಾಗಿ ರಂಜಾನ್ ಉಪವಾಸ ಮಾಡ್ತಿದ್ದಾರಾ ಕರೀನಾ ಕಪೂರ್ ? ಮದುವೆ ನಂತರ ಮತಾಂತರಗೊಂಡ್ರಾ ಬೆಬೊ ?
ಭಾರತ ಹಲವು ಧರ್ಮ.. ಜಾತಿ.. ಮತ್ತು ಸಂಸ್ಕ್ರತಿಯ ತೊಟ್ಟಿಲು. ಇಲ್ಲಿ ಎಲ್ಲಾ ಧರ್ಮದವರು ತಮ್ಮದೇ ಆದ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ತಮ್ಮ ತಮ್ಮ ಧರ್ಮಕ್ಕೆ ಅನುಗುಣವಾಗಿ ತಲತಲಮಾರುಗಳಿಂದ ರೂಢಿಸಿಕೊಂಡು ಬಂದ ಪದ್ದತಿಯ ಪ್ರಕಾರ ಮದುವೆಯನ್ನು .. ನಾಮಕರಣವನ್ನು.. ಸೀಮಂತ ಶಾಸ್ತ್ರವನ್ನು ಅಥವಾ ಹಬ್ಬ ಹರಿದಿನಗಳನ್ನು.. ಬೇರೆ ಬೇರೆ ಆಚರಣೆಗಳನ್ನು ಮಾಡುತ್ತಾರೆ. ಇಂತಹ ಭಾರತ ದೇಶದಲ್ಲಿ ಹಲವರಿಗೆ ಚಿತ್ರರಂಗದವರ ಧಾರ್ಮಿಕ
Liver Cancer: ಬಿಗ್ಬಾಸ್ ನಟಿಗೆ ಕ್ಯಾನ್ಸರ್ ನಂತರ ಮತ್ತೊಂದು ಗಂಭೀರ ಕಾಯಿಲೆ! 2ನೇ ಬಾರಿ ಚಿಕಿತ್ಸೆ
ದೀಪಿಕಾ ಕಕ್ಕರ್ ಕಳೆದ ವರ್ಷ ಲಿವರ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ನಟಿಯ ಪತಿ ಶೋಯಬ್ ಇಬ್ರಾಹಿಂ ತಮ್ಮ ಬ್ಲಾಗ್ ಮೂಲಕ ಅಭಿಮಾನಿಗಳಿಗೆ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಈಗ ನಟಿಗೆ ಇನ್ನೇನಾಯ್ತು?
ಬಿಡುಗಡೆಯಾಗಿ 10 ತಿಂಗಳಾದರೂ ಓಟಿಟಿಗೆ ಇನ್ನೂ ಬಂದಿಲ್ಲ ಬಜೂಕಾ ; ಮಮ್ಮುಟ್ಟಿಗೆ ಬೆಲೆ ಇಲ್ವಾ ?
ಮಮ್ಮುಟ್ಟಿ ಅವರ ಆಕ್ಷನ್ ಥ್ರಿಲ್ಲರ್ ‘ಬಜೂಕಾ’ ಮತ್ತೆ ಸುದ್ದಿಯಲ್ಲಿದೆ, ಆದರೆ ಹೊಸ ಬಿಡುಗಡೆಗಾಗಿ ಅಲ್ಲ, ಬದಲಿಗೆ ಅದರ ಅನುಪಸ್ಥಿತಿಗಾಗಿ. ಏಪ್ರಿಲ್ 10, 2025 ರಂದು ಬಿಡುಗಡೆಯಾದ ನಂತರ ಈ ಚಿತ್ರವು ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನವನ್ನು ಪೂರ್ಣಗೊಳಿಸಿತು, ಆದರೂ ಫೆಬ್ರವರಿ 24, 2026 ರ ಹೊತ್ತಿಗೆ, ಇದು ಎಲ್ಲಾ ಪ್ರಮುಖ OTT ಪ್ಲಾಟ್ಫಾರ್ಮ್ಗಳಿಂದ ಕಾಣೆಯಾಗಿದೆ. ಈ ಅಸಾಮಾನ್ಯ ವಿಳಂಬವು
ಮಾಧವನ್ ಸಿನಿಮಾ ರಂಗಕ್ಕೆ ಬರುವ ಮೊದಲು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 'ಪಬ್ಲಿಕ್ ಸ್ಪೀಕಿಂಗ್' ಮತ್ತು ಕಮ್ಯುನಿಕೇಶನ್ ಸ್ಕಿಲ್ಸ್ ತರಗತಿಗಳನ್ನು ನಡೆಸುತ್ತಿದ್ದರು.
Darshan: ಕೋರ್ಟ್ಗೆ ದರ್ಶನ್ ಅರ್ಜಿ, ಅನುಮತಿ ಸಿಕ್ಕಿದ್ರೆ ದಾಸನಿಗೆ ಸಿಗಲಿದೆ ದೊಡ್ಡ ಬಲ
ದರ್ಶನ್ ಅವರ ಪರ ವಕೀಲ ಒಳ ಸಂದರ್ಶನ ಅವಕಾಶ ಕೋರಿದ್ದು, ಹೀಗೆಂದರೇನು? ಇದಕ್ಕೆ ಅನುಮತಿ ಸಿಗಬಹುದಾ?
Top 5 Movies: ಐಎಮ್ಡಿಬಿಯ ಐದು ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರಗಳಲ್ಲಿ 2023 ರಲ್ಲಿ ಬಿಡುಗಡೆಯಾದ ಸೂಪರ್ಹಿಟ್ ಚಿತ್ರವು ಅಗ್ರಸ್ಥಾನದಲ್ಲಿದೆ.
Rashmika Mandanna: ಹೇಗಿತ್ತು ಗೊತ್ತಾ ರಶ್ಮಿಕಾ-ವಿಜಯ್ ಆನ್ಸ್ಕ್ರೀನ್ ಕಿಸ್ಸಿಂಗ್?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಕಿಸ್ ಮಾಡಿದ್ದು ಹೇಗಿತ್ತು? ಆ ಬಗ್ಗೆ ರಶ್ಮಿಕಾ ಏನು ಹೇಳಿದ್ರು ಗೊತ್ತಾ?
Actor Darshan: ಕೋರ್ಟ್ಗೆ ಹಾಜರಾದ ದರ್ಶನ್, ಪವಿತ್ರಾ ಗೌಡ! ರೇಣುಕಾಸ್ವಾಮಿ ಕೇಸ್ನಲ್ಲಿ ದಿನಕ್ಕೊಂದು ಟ್ವಿಸ್ಟ್!
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸೇಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಹಿನ್ನಲ್ಲೆ ದರ್ಶನ್ , ಪವಿತ್ರಗೌಡ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ಹಾಜರ್ ಅಗಿದ್ದಾರೆ.
Virosh Wedding: ಎಲ್ಲವೂ ಟ್ರೆಡಿಷನಲ್! ರಶ್ಮಿಕಾ ಮದುವೆಯಲ್ಲಿ ಅತಿಥಿಗಳಿಗೆ ಬಾಳೆಲೆ ಊಟಕ್ಕೆ ಭರ್ಜರಿ ಸಿದ್ಧತೆ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ಉದಯಪುರದಲ್ಲಿ ದಕ್ಷಿಣ ಭಾರತೀಯ ಸಂಪ್ರದಾಯದಂತೆ ಮದುವೆಯಾಗುತ್ತಿದ್ದಾರೆ. ಎಷ್ಟು ಟ್ರೆಡಿಷನಲ್ ಎಂದರೆ ಅತಿಥಿಗಳಿಗೆ ಬಾಳೆಲೆ ಊಟ ಬಡಲಿಸಲಿದ್ದಾರಂತೆ.
Mammootty: ಟೇಸ್ಟ್, ಸ್ಮೈಲ್ ಎರಡೂ ಕಳ್ಕೊಂಡಿದ್ರಂತೆ ಸೌತ್ನ ಈ ಸ್ಟಾರ್ ನಟ!
ಮಲಯಾಳಂ ಸೂಪರ್ಸ್ಟಾರ್ ಮಮ್ಮೂಟ್ಟಿ 2025ರಲ್ಲಿ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಆ ವೇಳೆ ಅವರು ತಾತ್ಕಾಲಿಕವಾಗಿ ವಾಸನೆ ಮತ್ತು ರುಚಿ ಕಳೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.
ಕಳಚಿ ಬಿತ್ತು ನಟಿಯ ಮುಖವಾಡ ; ಅವಕಾಶದ ಆಮಿಷವೊಡ್ಡಿ ಹೈಟೆಕ್ ದಂಧೆ ನಡೆಸುತ್ತಿದ್ದ ಚೆಲುವೆ ಅರೆಸ್ಟ್
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಚಿತ್ರರಂಗದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಹೇಗಾದರೂ ಮಾಡಿ ಬಹು ಬೇಗ ದುಡ್ಡು ಮಾಡಿಬಿಡಬೇಕು, ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಶ್ರೀಮಂತರಾಗಬೇಕೆನ್ನುವ ಹಪಾಹಪಿ ಇಲ್ಲಿ ಅನೇಕರದ್ದು. ಹೀಗಾಗಿಯೇ ಹಣದಾಸೆಗೆ ಹಲವರು.. ಇಲ್ಲಿ
Brahmanandam:ಅಬ್ದುಲ್ ಕಲಾಂ ಅವತಾರವೆತ್ತಿದ ಬ್ರಹ್ಮಾನಂದಂ; ಧನುಷ್ ಸಿನಿಮಾದ ಕಥೆಯೇನು?
ತೆಲುಗಿನ ಲೆಜೆಂಡರಿ ಹಾಸ್ಯ ನಟ ಬ್ರಹ್ಮಾನಂದಂ ತಮ್ಮ ವೃತ್ತಿ ಬದುಕಿನಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮ್ಯಾನರಿಸಂಗೆ ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಸೂಪರ್ಸ್ಟಾರ್ಗಳಿಗೆ ಇರುವಷ್ಟೇ ಅಭಿಮಾನಿಗಳು ಇವರಿಗೆ ವಿಶ್ವದಾದ್ಯಂತ ಇದ್ದಾರೆ. ಇವರು ನಟಿಸಿದ ಒಂದೊಂದು ಸಿನಿಮಾದ ಪಾತ್ರಗಳು ಕೂಡ ಪ್ರೇಕ್ಷಕರನ್ನು ರಂಜಿಸಿದೆ. ಇತ್ತೀಚೆಗೆ ಬ್ರಹ್ಮಾನಂದಂ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಅವರ ಜನಪ್ರಿಯತೆ ಮಾತ್ರ ಕಮ್ಮಿಯಾಗಿಲ್ಲ. ಬ್ರಹ್ಮಾನಂದಂ
Preethiya Parivala: ನಟಿ ಕೃತಿ ಸನೋನ್ ಮತ್ತು ಉದ್ಯಮಿ ಕಬೀರ್ ಬಹಿಯಾ (Kabir Bahia) ಅವರು ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿತ್ತು.
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಟೀಸರ್ಗಳು ಬಂದು ಸಖತ್ ಸದ್ದು ಮಾಡ್ತಿವೆ. ಇಂಗ್ಲೀಷ್ ಭಾಷೆಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದ ಭಾಗವಾಗಿದ್ದಾರೆ. ಮುಂಬೈ ಮೂಲದ ಬ್ರಿಟಿಷ್ ನಟ ಹಾಗೂ ಬಾಡಿ ಬಿಲ್ಡರ್
ಎಲ್ಲರೆದುರೇ ನಿನ್ನ 'ರೇಟ್' ಎಷ್ಟು ಅಂದ ಆಂಕರ್, ಚಪ್ಪಲಿ ಬಿಚ್ಚಿ ಬಾರಿಸಿದ ಖ್ಯಾತ ಗಾಯಕಿ
ಸಾಮಾನ್ಯರು ಚಿತ್ರರಂಗದ ತಾರೆಯರು ಅಂದರೆ ರಾಯಲ್ ಜೀವನ .. ಕಾರು .. ಕೈಗೊಬ್ಬರು, ಕಾಲಿಗೊಬ್ಬರು ಸೇವಕರು.. ಫೈವ್ ಸ್ಟಾರ್ ಹೋಟೆಲ್ನಲ್ಲಿಯೇ ವಾಸ .. ದಿನ ನಿತ್ಯ ಪಾರ್ಟಿ ಎಂದು ಅಂದುಕೊಂಡಿರುತ್ತಾರೆ. ಆದರೆ, ಇದರ ನಡುವೆ ಅವರು ಅನುಭವಿಸುವ ಯಮಯಾತನೆಗಳು ಒಂದೆರಡಲ್ಲ. ಅಭಿಮಾನದ ಪರಾಕಾಷ್ಠೆ.. ಸೆಲ್ಫಿ ಸಮಸ್ಯೆ.. ತಮ್ಮ ವ್ಯೆಯಕ್ತಿಕ ಬದುಕಿನ ಕಷ್ಟ ನಷ್ಟ ಇವೆಲ್ಲವನ್ನೂ ಕೂಡ ಇವರು
Ranveer Singh: ಕಾನೂನಿಗಿಂತ 'ಸೂಪರ್ ಸ್ಟಾರ್' ಮೇಲಿಲ್ಲ! ನಟ ರಣವೀರ್ ಸಿಂಗ್ಗೆ ಚಾಟಿ ಬೀಸಿದ ಹೈಕೋರ್ಟ್
Ranveer Singh: ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನಾಗಪ್ರಸನ್ನ ಪೀಠ ರಣವೀರ್ ಸಿಂಗ್ ರನ್ನ ತರಾಟಗೆ ತೆಗೆದುಕೊಂಡಿದೆ.
Gold Silver Rate Today Feb 24 2026: MCX Prices Soar High, Check 22K and 24K Gold Rates In Bengaluru
ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಭರದಿಂದ ಸಾಗುತ್ತಿರುವಾಗಲೇ ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆಯಿಂದ ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಆರ್ಥಿಕ ಬೆಳವಣಿಗೆಗಳು, ವಿಶೇಷವಾಗಿ ಅಮೆರಿಕದ ಹೊಸ ಸುಂಕ ನೀತಿಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಗಗನಕ್ಕೇರಿದೆ. ಮಂಗಳವಾರ, ಫೆಬ್ರವರಿ 24, 2026 ರಂದು ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಭಾರಿ
Muddhu Sose: ಗೌಡ್ರ ಮನೆ ಮುಂದೆ ನ್ಯಾಯಕ್ಕಾಗಿ ಗುಡುಗಿದ ಚೆಲುವರಾಜು; ವಿದ್ಯಾ ಬದುಕಿಗೆ ಸಿಗುತ್ತಾ ನ್ಯಾಯ?
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಮುದ್ದು ಸೊಸೆ' ಈಗ ರೋಚಕ ತಿರುವು ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಈ ಸೀರಿಯಲ್ ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಮನೆಯೊಳಗಿನ ಗುಟ್ಟುಗಳು ಈಗ ರಟ್ಟಾಗುವ ಸಮಯ ಹತ್ತಿರ ಬಂದಿದೆ. ವಿದ್ಯಾಳ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಅವಳಿಗೆ ಆಗಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಅನ್ಯಾಯದ ವಿರುದ್ಧ ಈಗ ಧ್ವನಿ ಎತ್ತಲಾಗಿದೆ. ಇದರಿಂದಾಗಿ ಗೌಡರ
ಅಗಲಿದ ಹರೀಶ್ ರೈ ಕ್ಯಾನ್ಸರ್ ಎಂದು ತಿಳಿದಾಗ ದರ್ಶನ್ ಏನ್ಮಾಡಿದ್ರು? ಆ ಪೋನ್ ಸಂಭಾಷಣೆಯಲ್ಲಿ ನಡೆದಿದ್ದೇನು?
ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಗೂ ವಿವಾದಾತ್ಮಕ ನಟ ಹರೀಶ್ ರೈ. ಇತ್ತೀಚೆಗೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಹರೀಶ್ ರೈ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಟೈಲಿಶ್ ವಿಲನ್. ಕನ್ನಡದ ಹಲವು ಸೂಪರ್ಸ್ಟಾರ್ಗಳೊಂದಿಗೆ ಹರೀಶ್ ರೈ ಖಳನಾಯಕನಾಗಿ ನಟಿಸಿ ಜನ ಮನ ಗೆದ್ದಿದ್ದರು. ರಾಕಿ ಭಾಯ್ ಯಶ್ ನಟಿಸಿದ 'ಕೆಜಿಎಫ್' ಹರೀಶ್ ರೈಗೆ ಹೊಸ ಇಮೇಜ್ ಅನ್ನು ಕೊಟ್ಟಿತ್ತು.
Kalki 2: ಎಪಿಕ್ ಕಾಂಬೋ ಬ್ಯಾಕ್! ಕಲ್ಕಿ-2 ಸೆಟ್ನಲ್ಲಿ ಅಮಿತಾಬ್-ಕಮಲ್ ಮುಖಾಮುಖಿ! ವೈರಲ್ ಫೋಟೋಗೆ ಫ್ಯಾನ್ಸ್ ಫಿದಾ
Kalki 2: ಕಲ್ಕಿ 2 ಚಿತ್ರೀಕರಣದ ಸೆಟ್ನಲ್ಲಿ ಅಮಿತಾ ಬಚ್ಚನ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಕಾಣಿಸಿಕೊಂಡಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
Actress: 5 ಕಂಪನಿಗಳು, 2000 ಕೋಟಿ ಆಸ್ತಿ! ಮದುವೆ ಬಳಿಕ ಸೆಟಲ್, ಶಿವರಾಜ್ಕುಮಾರ್ ಸಿನಿಮಾ ನಟಿಯ ಐಷಾರಾಮಿ ಲೈಫ್!
90ರ ದಶಕದ ಯುವಕರ ಪಾಲಿನ ಡ್ರೀಮ್ ಗರ್ಲ್ ಆಗಿದ್ದ ಈ ನಟಿ ಇಂದು ಮೂರು ಮಕ್ಕಳ ತಾಯಾಗಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿಯಾಗಿದ್ದ ಈ ಬ್ಯೂಟಿ 2000 ಕೋಟಿ ಒಡತಿ. ಕನ್ನಡದಲ್ಲೂ ಮಿಂಚಿದ ಈ ನಟಿ ಯಾರು ಗೊತ್ತಾ?
Tara Sutaria: ಇದು ಬರೀ ಮನೆಯಲ್ಲ, ಅರಮನೆ! ಟಾಕ್ಸಿಕ್ ಬೆಡಗಿಯ ಬಂಗಲೆ ನೋಡಿದ್ರೆ ತಲೆ ಗಿರ್ ಅನ್ನೋದು ಪಕ್ಕಾ!
Tara Sutaria: ತಾರಾ ಸುತಾರಿಯಾ ಪ್ಯಾನ್-ಇಂಡಿಯಾ ಚಿತ್ರ ಟಾಕ್ಸಿಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಅವರ ಅದ್ಭುತ ಲುಕ್ ಇತ್ತೀಚೆಗೆ ಬಿಡುಗಡೆಯಾಯಿತು, ಹಾಗೆಯೇ ಅದಕ್ಕಾಗಿ ಅವರು ಬಹಳಷ್ಟು ಪ್ರಶಂಸೆಯನ್ನು ಕೂಡಾ ಪಡೆದರು.ನಟಿ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಮೊದಲ ಮನೆಯನ್ನು ಖರೀದಿಸಿದ್ದಾರೆ
'ಹಯಗ್ರೀವ' ಜೊತೆ ಫೆಬ್ರವರಿ 27ರಂದು ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳ ಲಿಸ್ಟ್
ನೋಡ್ತಾ ನೋಡ್ತಾ ವರ್ಷದ ಎರಡು ತಿಂಗಳು ಕಳೆದೇ ಹೋಯ್ತು. ಫೆಬ್ರವರಿ ಕೊನೆ ವಾರದಲ್ಲಿ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಟ್ರೈಲರ್ ಹಾಗೂ ಸಾಂಗ್ಸ್ ಮೂಲಕ ಸದ್ದು ಮಾಡುತ್ತಿರುವ 4 ಕನ್ನಡ ಸಿನಿಮಾಗಳಿಗೆ ಫೆಬ್ರವರಿ 27ರಂದು ಬಿಡುಗಡೆ ಭಾಗ್ಯ ಸಿಗಲಿದೆ. ಮಾರ್ಚ್ 19ಕ್ಕೆ 'ಟಾಕ್ಸಿಕ್' ಹಾಗೂ 'ಧುರಂಧರ್'-2 ಚಿತ್ರಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲಿದೆ. ಎರಡೂ ಸಿನಿಮಾಗಳ
Darshan: ದರ್ಶನ್ ಕೇಸ್ಗೆ ಸ್ಪೋಟಕ ಟ್ವಿಸ್ಟ್! ಮೊಬೈಲ್ ಸೀಜ್ನಲ್ಲಿ ದೊಡ್ಡ ಎಡವಟ್ಟು?ಪೊಲೀಸ್ ತನಿಖೆಯೇ ಅನುಮಾನಾಸ್ಪದ!
Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಇಂದು ಎಸ್ ಪಿಪಿ ಅಕ್ಷೇಪಣೆ ಸಲ್ಲಿಕೆ ಮಾಡಲಿದ್ದಾರೆ.
Gilli-Raghu: ಗಿಲ್ಲಿ ಕಾಟಕ್ಕೆ ಬೇಸತ್ರಾ ರಘು? ಬಿಗ್ಬಾಸ್ ವಿನ್ನರ್ನ ಅನ್ಫಾಲೋ ಮಾಡಿದ್ಯಾಕೆ ಮ್ಯೂಟೆಂಟ್ ರಘು?
Gilli-Raghu: ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಗಿಲ್ಲಿ ಹಾಗೂ ರಘು ನಡುವೆ ಒಳ್ಳೆಯ ಸೇಹ ಮುಂದುವರಿದಿತ್ತು. ಆದ್ರೆ ಇದೀಗ ಈ ಇಬ್ಬರ ನಡುವೆ ನಿಜವಾಗಿಯೂ ಎಲ್ಲವೂ ಚೆನ್ನಾಗಿದ್ಯಾ ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಮೂಡಿದೆ.

21 C