SENSEX
NIFTY
GOLD
USD/INR

Weather

26    C
...

ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡುವ ಸಲ್ಮಾನ್‌ ಖಾನ್‌ನ ಮುತ್ತಿಕೊಂಡ ಜನ ; ಭಾಯ್‌ಜಾನ್ ಕಕ್ಕಾಬಿಕ್ಕಿ

ಕೇಳೊದಕ್ಕೆ ಇದು ವಿಚಿತ್ರವಾದ ಕಥೆ. ಆದ್ರೆ ಸತ್ಯಕಥೆ. ಈ ಸತ್ಯಕಥೆಯ ನಾಯಕ ಸಲ್ಮಾನ್ ಖಾನ್ ಆದರೆ, ಖಳನಾಯಕ ಲಾರೆನ್ಸ್ ಬಿಷ್ಣೋಯ್. ಈ ಕಥೆಯಲ್ಲಿ ಯಾವತ್ತು ಏನಾಗುತ್ತೆ ಅನ್ನುವುದು ಸದ್ಯಕ್ಕೆ ನಿಗೂಢವಾದರೂ, ಸದ್ಯಕ್ಕೆ ಸಲ್ಮಾನ್ ಖಾನ್ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವುದು ಸುಳ್ಳಲ್ಲ. ಅದರಲ್ಲಿಯೂ ಕಳೆದ ವರ್ಷ ಅತ್ಯಾಪ್ತರಾಗಿದ್ದ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್

ಫಿಲ್ಮಿಬೀಟ್ 1 Apr 2026 11:00 pm

ಬಿಗ್ ಬಾಸ್ ಸ್ಫರ್ಧಿಯ ಹೃದಯ ಗೆದ್ದ ಪೈಲಟ್ ; 39ನೇ ವರ್ಷದಲ್ಲಿ ಮದುವೆಯ ಬಂಧನಕ್ಕೊಳಗಾದ ನಟಿ

ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ. ಆದರೆ ಅದನ್ನು

ಫಿಲ್ಮಿಬೀಟ್ 1 Apr 2026 9:00 pm

ಸುದೀಪ್ ನಟನೆಯ ಸಿನಿಮಾ ಹಾಡು ಕೇಳಿ ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಿದ್ದ ಅಪ್ಪು

ಸ್ಟಾರ್ ನಟರನ್ನು ಅಭಿಮಾನಿಗಳು ಆರಾಧಿಸುತ್ತಾರೆ. ಸ್ಟಾರ್ ನಟರು ಕೂಡ ಮತ್ತೊಬ್ಬ ನಟನಿಗೆ ಅಭಿಮಾನಿಗಳಾಗಿಬಿಟ್ಟಿರುತ್ತಾರೆ. ತಮ್ಮ ಸರಳ ಸಜ್ಜನಿಕೆಯಿಂದ ಎಲ್ಲರಿಗೂ ಆಪ್ತರಾಗಿದ್ದವರು ಅಪ್ಪು. ಒಳ್ಳೆ ವಿಷಯಗಳ ಬಗ್ಗೆ ಸದಾ ಮಾತನಾಡುತ್ತಿದ್ದರು. ಪ್ರತಿಭೆಗಳನ್ನು ಗುರ್ತಿಸುತ್ತಿದ್ದರು. ಮೆಚ್ಚು ಮಾತನಾಡುತ್ತಿದ್ದರು. ಕಿಚ್ಚ ಸುದೀಪ್ ನಟನೆಯ ಸಿನಿಮಾವೊಂದರ ಹಾಡು ಪುನೀತ್ ರಾಜ್‌ಕುಮಾರ್ ಅವರಿಗೆ ಬಹಳ ಅಚ್ಚು ಮೆಚ್ಚಾಗಿತ್ತು. ಆ ಹಾಡು ಕೇಳಿದಾಗ ತಮ್ಮ ತಂದೆ

ಫಿಲ್ಮಿಬೀಟ್ 1 Apr 2026 8:49 pm

ವಿಜಯ್ 'ಜನನಾಯಗನ್' ಆರ್ಭಟಕ್ಕೆ ಮಾಸ್ಟರ್ ಪ್ಲ್ಯಾನ್; ಸಿನಿಮಾ ರಿಲೀಸ್ ಯಾವಾಗ ಗೊತ್ತಾ?

ದಳಪತಿ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಸದ್ಯ ತಮಿಳುನಾಡಿನಲ್ಲಿ ಚುನಾವಣೆ ಕಣ ರಂಗೇರಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿನಿಮಾ ಬಿಡುಗಡೆ ಆಗಲ್ಲ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ 3 ತಿಂಗಳು ಕಳೆದರೂ ಬಿಡುಗಡೆ ಆಗದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ವಿನೋದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಕೆವಿಎನ್ ಪ್ರೊಡಕ್ಷನ್ಸ್

ಫಿಲ್ಮಿಬೀಟ್ 1 Apr 2026 7:30 pm

ಮಲಯಾಳಂನ 'ಕಟ್ಟಾಲನ್‌'ಗೆ ಅಜನೀಶ್ ಅಲ್ಲ, ರವಿ ಬಸ್ರೂರ್ ಮ್ಯೂಸಿಕ್; ಪ್ರಿ-ರಿಲೀಸ್ ಬ್ಯುಸಿನೆಸ್‌ನಲ್ಲಿ ದಾಖಲೆ

ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಕ್ರೇಜ್ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ದೂರ ಉಳಿದಿದ್ದ ಮಲಯಾಳಂ ಚಿತ್ರರಂಗ ಕೂಡ ಈಗ ಅದೇ ಹಾದಿಯಲ್ಲಿ ಹೆಜ್ಜೆ ಇಡುವುದಕ್ಕೆ ಶುರು ಮಾಡಿದೆ. ಮಾಲಿವುಡ್‌ನ ಮೊತ್ತೊಂದು ಸಿನಿಮಾ 'ಕಟ್ಟಾಲನ್' ದೇಶಾದ್ಯಂತ ಸದ್ದು ಮಾಡುವುದಕ್ಕೆ ಸಜ್ಜಾಗುತ್ತಿದೆ. ವಿಶೇಷ ಅಂದರೆ, ಈ ಸಿನಿಮಾಕ್ಕೆ 'ಕೆಜಿಎಫ್', 'ಮಾರ್ಕೋ' ಮತ್ತು

ಫಿಲ್ಮಿಬೀಟ್ 1 Apr 2026 7:15 pm

ಕನ್ನಡದ ನಿರ್ದೇಶಕನಿಂದ 'ಧುರಂಧರ್' ಕಥೆ ಕದ್ದ ಆದಿತ್ಯ ಧರ್ ; ಚಿಂದಿ ಚೋರ್ ಎಂದು ಕೆಂಡ ಕಾರಿದ 'ಕ್ಯಾಂಪಸ್ ಕ್ರಾಂತಿ' ಸಂತೋಷ್

ಚಿತ್ರರಂಗದಲ್ಲಿ ಪ್ರೇರಣೆ ಗೀತೆಯನ್ನು ಹಾಡುತ್ತಾ ಚಿತ್ರ ಮಾಡುವುದಕ್ಕೂ.. ಯಥಾವತ್ತು ನಕಲು ಮಾಡುವುದಕ್ಕೂ.. ತುಂಬಾ ವ್ಯತ್ಯಾಸ ಇದೆ. ಆದರೆ ಕಲೆ ಮತ್ತು ಕಾಸು ಬೆರೆತ ಉದ್ಯಮದಲ್ಲಿ ಹಲವರು ಯಾರಿಗೂ ಗೊತ್ತಾಗಲ್ಲ ಎಂದುಕೊಂಡು ಯಥಾವತ್ತು ನಕಲು ಮಾಡುತ್ತಾರೆ. ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡುತ್ತಾರೆ. ತಪ್ಪು ಮಾಡುವವರು ತಾವು ಮಾಡುವ ತಪ್ಪು ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸುವುದು ತಪ್ಪು.

ಫಿಲ್ಮಿಬೀಟ್ 1 Apr 2026 6:38 pm

ಇಬ್ಬರಲ್ಲಿಯೂ ಪ್ರೀತಿ ಇರಬೇಕು ; ಮಾಜಿ ಪತ್ನಿ ನಿವೇದಿತಾ ಗೌಡ ಮೇಲೆ ಸೈಬರ್ ದಾಳಿ - ಚಂದನ್ ಶೆಟ್ಟಿ ಅಂತರಂಗದ ನುಡಿ

ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ಫಿಲ್ಮಿಬೀಟ್ 1 Apr 2026 4:03 pm

Amruthadhaare ; ಮಲ್ಲಿಗೆ ಮಣ್ಣು ಮುಕ್ಕಿಸಿದ ಭ್ರಮೆಯಲ್ಲಿ ಗಹಗಹಿಸಿದ ಜೈದೇವ್ ; ಗೌತಮ್, ಭೂಮಿಕಾ ಗೇಮ್ ಪ್ಲಾನ್-ಕೇಡಿಗೆ ಮುಖಭಂಗ

''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ನಿಲ್ಲಿಸಲು ಭೂಮಿಕಾ ಮುಂದಾಗಿದ್ದಾಳೆ. ಆದರೆ ಗೌತಮ್ ತಡೆದಿದ್ದಾನೆ. ಮಲ್ಲಿಗೆ ಅವನು ತಾಳಿ ಕಟ್ಟಿದ್ದರೆ ಆತ ನಂಬಿಕೆಹೆ ಅರ್ಹ ಎಂದರ್ಥ ಎಂದು ಹೇಳಿದ್ದಾನೆ. ಗೌತಮ್ ಆಡಿದ ಈ ಮಾತುಗಳಿಂದ ಭೂಮಿಕಾ ಕನ್ವಿನ್ಸ್ ಆಗಿದ್ದು ಇದೇ ಸಮಯದಲ್ಲಿ ಸುನಿಗೆ ಜೈದೇವ್ ಫೋನ್ ಮಾಡಿದ್ದಾನೆ. ನಮ್ಮ ಬಂಡವಾಳ ಎಲ್ಲವೂ ಭೂಮಿಕಾಗೆ ಗೊತ್ತಾಗಿದೆ ಎಂದು ಹೇಳುತ್ತಾನೆ. ಪ್ಲ್ಯಾನ್

ಫಿಲ್ಮಿಬೀಟ್ 1 Apr 2026 2:46 pm

ಮೊದಲಿಗೆ ನಾನು ಶ್ರೀರಾಮನ ಪಾತ್ರವನ್ನು ರಿಜೆಕ್ಟ್ ಮಾಡಿದ್ದೆ; ರಣ್‌ಬೀರ್ ಕಪೂರ್

ನಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 4000 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಈ ಪೌರಾಣಿಕ ಸರಣಿ ಸಿನಿಮಾವನ್ನು ತೆರೆಗೆ ತರಲಾಗ್ತಿದೆ. ಸದ್ಯ ಟೀಸರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಅಮೆರಿಕಾದಲ್ಲಿ 2 ದಿನ ಮುನ್ನ ಟೀಸರ್ ರಿಲೀಸ್ ಮಾಡಿ ಅಲ್ಲಿನ ಮಾಧ್ಯಮಗಳ ಜೊತೆ ಚಿತ್ರತಂಡ ಮಾತನಾಡಿದೆ. ನಿತೇಶ್ ತಿವಾರಿ ಈ ಅದ್ಧೂರಿ ಚಿತ್ರವನ್ನು

ಫಿಲ್ಮಿಬೀಟ್ 1 Apr 2026 12:22 pm

ಲೈಂ*ಗಿಕ ಕಿರುಕುಳ ಆರೋಪ ; ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಂಜಿತ್ ಅರೆಸ್ಟ್ - ನಡುಗಿದ ಮಲಯಾಳಂ ಚಿತ್ರರಂಗ

ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪಾತ್ರಕ್ಕಾಗಿ ಪಲ್ಲಂಗ ಹತ್ತಬೇಕು ಎನ್ನುವ ಅಲಿಖಿತ ನಿಯಮ ಮಲಯಾಳಂ ಚಿತ್ರರಂಗದಲ್ಲಿದೆ ಅನ್ನುವುದು ಹೇಮಾ ಆಯೋಗದ ವರದಿಯ ಮೂಲಕ ಎರಡು ವರ್ಷದ ಹಿಂದೆ ಸಾಬೀತಾಗಿತ್ತು. ವರದಿ ಬಂದ ಬೆನ್ನಲ್ಲಿಯೇ

ಫಿಲ್ಮಿಬೀಟ್ 1 Apr 2026 11:49 am

ಮೂರ್ಖರ ದಿನದಂದು ಕೊನೆಗೂ ಸೀಕ್ರೆಟ್ ಲಿಂಕ್ ಹಂಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಲಿಂಕ್ ವಿಚಾರ ಪದೆ ಪದೇ ಎಳೆದು ತರುತ್ತಿದ್ದಾರೆ. 15 ದಿನಗಳ ಹಿಂದೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ,ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು.ನೀವು ಇದನ್ನ ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು

ಫಿಲ್ಮಿಬೀಟ್ 1 Apr 2026 11:40 am

ಅಲ್ಲಿ ಮಾತ್ರ 'ಕಾಂತಾರ'- 1 ಎದುರು 'ಧುರಂಧರ್- 2' ಆರ್ಭಟ ನಡೀಲಿಲ್ಲ

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್-2' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. 10 ದಿನಗಳಲ್ಲಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಎರಡನೇ ವಾರವೂ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿದೆ. ಇನ್ನು 15 ದಿನ ಈ ಸ್ಪೈ ಥ್ರಿಲ್ಲರ್ ಸಿನಿಮಾ ಕ್ರೇಜ್ ಕಮ್ಮಿ ಆಗುವಂತೆ

ಫಿಲ್ಮಿಬೀಟ್ 1 Apr 2026 9:35 am

ಡಾ. ರಾಜ್‌ಕುಮಾರ್ ಬಯೋಪಿಕ್ ಚಿತ್ರದಲ್ಲಿ ನಟಿಸೋಕೆ ಸೂಕ್ತ ನಟ ಯಾರು?

ನಟಸಾರ್ವಭೌಮ ಡಾ. ರಾಜ್‌ಕುಮಾರ್. ಕನ್ನಡ ಕಣ್ಮಣಿ.. ವರ ನಟ, ಗಾನಗಂಧರ್ವ.. ಅಣ್ಣಾವ್ರು ಮಾಡದ ಪಾತ್ರಗಳಿಲ್ಲ.. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಬಾಂಡ್ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿ ಗೆದ್ದವರು ಮುತ್ತುರಾಜ್.. ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್ ಅವರನ್ನು ಕನ್ನಡಿಗರು ಮರೆಯೋಕೆ ಸಾಧ್ಯವಿಲ್ಲ. ತಮ್ಮ ಸಿನಿಮಾಗಳು, ಆದರ್ಶ ವ್ಯಕ್ತಿತ್ವದಿಂದ ಅಣ್ಣಾವ್ರು ಇಂದಿಗೂ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ

ಫಿಲ್ಮಿಬೀಟ್ 1 Apr 2026 8:35 am

ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್

ಕಾಪಿರೈಟ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ಸಂಸ್ಥೆ ಪದೇ ಪದೆ ಸಂಕಷ್ಟ ಎದುರಿಸುತ್ತಿದೆ. 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ಅನುಮತಿ ಇಲ್ಲದೇ 'ನ್ಯಾಯ ಎಲ್ಲಿದೆ' ಮತ್ತು 'ಒಮ್ಮೆ ನಿನ್ನನ್ನು' ಹಾಡುಗಳನ್ನು ಬಳಸಿಕೊಂಡ ಪ್ರಕರಣ ಸಂಬಂಧ 25 ಲಕ್ಷ ರೂ. ದಂಡ ಪಾವತಿಸುವಂತಾಗಿದೆ. ದೆಹಲಿ ಹೈಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸಿದೆ. ಎರಡು ವರ್ಷಗಳ ಹಿಂದೆ

ಫಿಲ್ಮಿಬೀಟ್ 1 Apr 2026 7:23 am

ಸುಂದರಿಯರ ಮೇಲಿನ ಆಕರ್ಷಣೆ ಸಹಜ ; ಅವಕಾಶಕ್ಕಾಗಿ ಕೆಲವರು ರಾಜಿ ಮಾಡಿಕೊಳ್ತಾರೆ - ಆದರೆ..!

ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ. ಇನ್ನೂ

ಫಿಲ್ಮಿಬೀಟ್ 1 Apr 2026 12:00 am

ರುಕ್ಮಿಣಿ ವಸಂತ್ ಆಸ್ತಿ ಮೌಲ್ಯ ಇಷ್ಟೊಂದಾ?'ಟಾಕ್ಸಿಕ್' ಬೆಡಗಿಯ ಸಪ್ತ ಸಾಗರದಾಚೆಯ ಸಂಪತ್ತಿನ ಅಸಲಿ ಕಥೆ

ಸ್ಯಾಂಡಲ್‌ವುಡ್‌ನ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಬೆಡಗಿ ರುಕ್ಮಿಣಿ ವಸಂತ್. ಇಂದು ಅವರು ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ. ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಅವರತ್ತ ತಿರುಗಿ ನೋಡುತ್ತಿದೆ. ರುಕ್ಮಿಣಿ ಅವರ ಜನಪ್ರಿಯತೆ ಹೆಚ್ಚಾದಂತೆ ಅವರ ಆಸ್ತಿ ಮೌಲ್ಯವೂ ರಾಕೆಟ್ ವೇಗದಲ್ಲಿ ಏರುತ್ತಿದೆ. ಲಂಡನ್‌ನ ಪ್ರತಿಷ್ಠಿತ 'ರಾಡಾ' (RADA) ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದ

ಫಿಲ್ಮಿಬೀಟ್ 31 Mar 2026 11:59 pm

ಸ್ಪೇನ್ ದೇಶಕ್ಕೆ ಲಗ್ಗೆ ಇಡಲು ಹೊರಟ 'ದೃಶ್ಯಂ'; ಕ್ರೈಂ ಥ್ರಿಲ್ಲರ್‌ಗೆ ಇಂಟರ್‌ನ್ಯಾಷನಲ್ ಟ್ರೀಟ್ಮೆಂಟ್

ಭಾರತೀಯ ಚಿತ್ರರಂಗದ ಹೆಮ್ಮೆಯ ಥ್ರಿಲ್ಲರ್ ಸಿನಿಮಾ 'ದೃಶ್ಯಂ' ಈಗ ಗಡಿ ದಾಟಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಮಲಯಾಳಂನಿಂದ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಗೆ ರಿಮೇಕ್ ಆಗಿ ಗೆದ್ದಿರುವ ಈ ಸಿನಿಮಾ, ಈಗ ವಿದೇಶಿ ಭಾಷೆಗಳಿಗೂ ಲಗ್ಗೆ ಇಡುತ್ತಿದೆ. ದೃಶ್ಯಂ ಚಿತ್ರದ ಹಕ್ಕುಗಳನ್ನು ಪಡೆದಿರುವ ನಿರ್ಮಾಪಕರಾದ ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್

ಫಿಲ್ಮಿಬೀಟ್ 31 Mar 2026 11:41 pm

ಓಟಿಟಿಗೆ ಬಂತು ಆಮಿರ್ ಖಾನ್ ನಿರ್ಮಾಣದ 'ಹ್ಯಾಪಿ ಪಟೇಲ್' ; ಮಲಯಾಳಂನಲ್ಲಿವೆ ಈ ಸಿನಿಮಾಗಳು

ಏಪ್ರಿಲ್ ತಿಂಗಳ ಆರಂಭದಲ್ಲಿ ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ವೀಕ್ಷಕರಿಗಾಗಿ ಭರ್ಜರಿ ಮನರಂಜನೆಯನ್ನು ಹೊತ್ತು ತರುತ್ತಿದೆ. ಲಘು ಹಾಸ್ಯದ ಸಿನಿಮಾಗಳು, ಮನಮುಟ್ಟುವ ಡ್ರಾಮಾಗಳು ಮತ್ತು ಪರಿಚಿತ ನಟರ ಚಿತ್ರಗಳು ಈ ಪಟ್ಟಿಯಲ್ಲಿವೆ. ಏಪ್ರಿಲ್ 1 ರಿಂದ 3 ರ ನಡುವೆ ಬಿಡುಗಡೆಯಾಗಲಿರುವ ಹೆಚ್ಚಿನ ಚಿತ್ರಗಳು ಹಿಂದಿ ಮತ್ತು ಅಂತರಾಷ್ಟ್ರೀಯ ಭಾಷೆಗಳಲ್ಲಿದ್ದರೂ, ಮಲಯಾಳಂ ಆಡಿಯೋ ಅಥವಾ ಸಬ್‌ಟೈಟಲ್‌ಗಳೊಂದಿಗೆ ಲಭ್ಯವಿರಲಿವೆ. ಹೀಗಾಗಿ,

ಫಿಲ್ಮಿಬೀಟ್ 31 Mar 2026 11:40 pm

ಮಲಯಾಳಂ ಸಿನಿಮಾಗಳಿಗೆ ಗಲ್ಫ್ ಮಾರುಕಟ್ಟೆ ಕೈಕೊಟ್ಟಿತೇ? ನಿರ್ಮಾಪಕರಿಗೆ ಆತಂಕ

ಸಾಮಾನ್ಯವಾಗಿ ಮಲಯಾಳಂ ಚಿತ್ರರಂಗಕ್ಕೆ ಏಪ್ರಿಲ್ ತಿಂಗಳು ಅಂದರೆ ವಿಷು ಮತ್ತು ಈದ್ ಹಬ್ಬಗಳ ಸಡಗರ. ಇರಾನ್- ಇಸ್ರೇಲ್ ಯುದ್ಧದ ಪರಿಣಾಮ ಈ ಬಾರಿ ಗಲ್ಫ್ ರಾಷ್ಟ್ರಗಳ ಪರಿಸ್ಥಿತಿಯಿಂದಾಗಿ ಸಿನಿಮಾಗಳ ಬಿಡುಗಡೆಯ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ. ಕೇರಳದ ಚಿತ್ರಮಂದಿರಗಳ ಮಾಲೀಕರು, ಜಿಸಿಸಿ (GCC) ಮಲ್ಟಿಪ್ಲೆಕ್ಸ್ ಮತ್ತು ವಿದೇಶಿ ವಿತರಕರು ತಮ್ಮ ಯೋಜನೆಗಳನ್ನು ದಿನಕ್ಕೊಂದು ಬಾರಿ ಬದಲಾಯಿಸುತ್ತಿದ್ದಾರೆ. ಯುಎಇ, ಕತಾರ್

ಫಿಲ್ಮಿಬೀಟ್ 31 Mar 2026 11:30 pm

\ದರ್ಶನ್-ಸುದೀಪ್ ನಡುವೆ ತಂದಿಡುವ ಕೆಲಸ ಮಾಡುವವರು ತುಂಬಾನೇ ಜನರು ಇದ್ದಾರೆ\; ಮೈಕೋ ನಾಗರಾಜ್

ಈ ವರ್ಷ ಸ್ಯಾಂಡಲ್‌ವುಡ್‌ಗೆ ರೆಕಾರ್ಡ್ ಬ್ರೇಕ್ ಮಾಡುವಂತಹ ಸಿನಿಮಾಗಳು ಬಂದಿಲ್ಲ. ಒಂದೆರಡು ಸಿನಿಮಾಗಳು ಬಂದಿದ್ದು ಬಿಟ್ಟರೆ, ಇನ್ನೂ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಚಮತ್ಕಾರ ಮಾಡುವಂತ ಸಿನಿಮಾ ಬಂದಿಲ್ಲ. ಈ ಮಧ್ಯೆ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದೂ ಕೂಡ ನಿಂತಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಇಂತಹ ನೂರಂಟು ಸಮಸ್ಯೆಗಳು ಇವೆ. ಇರುವ ಬೆರಳೆಣಿಕೆಯಷ್ಟು ಸೂಪರ್‌ಸ್ಟಾರ್‌ಗಳ ಮೇಲೆ ಸ್ಯಾಂಡಲ್‌ವುಡ್ ಗಟ್ಟಿಯಾಗಿ

ಫಿಲ್ಮಿಬೀಟ್ 31 Mar 2026 9:52 pm

ಪ್ರಶಾಂತ್ ನೀಲ್ ಚಿತ್ರದಲ್ಲಿ ನಟಿಸೋಕೆ ನೋ ಎಂದಿದ್ದೇಕೆ ಮಲಯಾಳಂ ನಟ?

ದೊಡ್ಡ ಸಿನಿಮಾಗಳಲ್ಲಿ ನಟಿಸೋಕೆ ನಟ, ನಟಿಯರು ಸದಾ ಸಿದ್ಧರಿರುತ್ತಾರೆ. ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ. ನೂರಾರು ಕೋಟಿ ಬಂಡವಾಳ ಸುರಿದು ವರ್ಷಗಳಗಟ್ಟಲೆ ಸಿನಿಮಾ ಮಾಡ್ತಾರೆ. ಒಳ್ಳೆ ಸಂಭಾವನೆ ಕೂಡ ಕೊಡ್ತಾರೆ. ದಿನಕ್ಕೆ ಒಂದು ಎರಡು ಶಾಟ್ ಶೂಟ್ ಮಾಡ್ತಾರೆ. ಹಾಗಾಗಿ ಚಿತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆ ಆದಾಯ ಬರುತ್ತದೆ. ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ಎಲ್ಲರೂ

ಫಿಲ್ಮಿಬೀಟ್ 31 Mar 2026 9:26 pm

ಮಲೈಕಾ ಅರೋರಾ ಮ್ಯಾಜಿಕ್ ; ಕುಂತಲ್ಲಿಯೇ ಇನ್ಮುಂದೆ ಪ್ರತಿ ತಿಂಗಳು ಕೈ ಸೇರುತ್ತೆ ₹3.10 ಲಕ್ಷ - 3 ವರ್ಷದಲ್ಲಿ ₹1.17 ಕೋಟಿ ದುಡಿಮೆ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಕೆಲವರು ಬಟ್ಟೆ

ಫಿಲ್ಮಿಬೀಟ್ 31 Mar 2026 8:52 pm

ಪ್ಯಾರಿಸ್‌ನಿಂದ ಗುಡ್ ನ್ಯೂಸ್ ಕೊಟ್ಟ ಹರ್ಷಿಕಾ ಪೂಣಚ್ಚ- ಭುವನ್ ; ಮತ್ತೆ ತಾಯಿಯಾಗುತ್ತಿದ್ದಾರೆ ಕೊಡಗಿನ ಬೆಡಗಿ

ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮರೆತೇ ಹೋಗುತ್ತೆ.

ಫಿಲ್ಮಿಬೀಟ್ 31 Mar 2026 7:04 pm

ರಕ್ಷಿತಾ ಪ್ರೇಮ್ ಸಹೋದರ ಈಗ 'ಇಡಿಯೆಟ್', ಚೊಚ್ಚಲ ತೆಲುಗು ಚಿತ್ರದ ಟೈಟಲ್ ಇಟ್ಟ ಕ್ರೇಜಿ ಕ್ವೀನ್

ಸ್ಯಾಂಡಲ್‌ವುಡ್‌ನ ʻಕ್ರೇಜಿ ಕ್ವೀನ್‌ʼ ರಕ್ಷಿತಾ ಪ್ರೇಮ್‌ ಇಂದು (ಮಾರ್ಚ್ 31) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ರಕ್ಷಿತಾ ಪ್ರೇಮ್ ಬರ್ತ್‌ಡೇ ಅದ್ದೂರಿಯಾಗಿ ನಡೆಯುತ್ತೆ. ಪತಿ ಜೋಗಿ ಪ್ರೇಮ್, ಪುತ್ರ ಸೇರಿದಂತೆ ಕುಟುಂಬಸ್ಥರು, ಅವರ ಆಪ್ತರು ಸೇರಿಕೊಂಡು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಇದೇ ವೇಳೆ ತಮ್ಮ ಅಭಿಮಾನಿಗಳಿಗಾಗಿ ಸರ್ಪ್ರೈಸ್ ಅನ್ನು ಕೊಟ್ಟಿದ್ದಾರೆ. ಈ ವರ್ಷದ ಬರ್ತ್‌ಡೇ ರಕ್ಷಿತಾ ಪ್ರೇಮ್‌ಗೆ

ಫಿಲ್ಮಿಬೀಟ್ 31 Mar 2026 5:30 pm

\ಮಗ ರೋಹಿತ್-ದೃಷ್ಟಿಹೀನ ಪೋಷಕರನ್ನೇ ನನ್ನ ಶಕ್ತಿ\- 'ಗೌರಿಶಂಕರ' ವಿಲನ್ ವಿಂಧ್ಯಾ

ಮೂಲತಃ ತಿಪಟೂರಿನವರಾದ ನಟಿ ವಿಂಧ್ಯಾ, 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾದವರು. ಬಾಲ್ಯದಲ್ಲೇ 'ಕೇರ್ ಆಫ್ ಫುಟ್ಪಾತ್' ಚಿತ್ರದಲ್ಲಿ ನಟಿಸಿದ್ದ ಇವರು, ಸದ್ಯ 'ಗೌರಿಶಂಕರ' ಧಾರಾವಾಹಿಯ 'ಗಂಗಾ' ಎಂಬ ಪವರ್‌ಫುಲ್ ನೆಗೆಟಿವ್ ಪಾತ್ರದ ಮೂಲಕ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಮಗ ರೋಹಿತ್ ಹಾಗೂ ದೃಷ್ಟಿಹೀನರಾದ ಪೋಷಕರನ್ನೇ ತಮ್ಮ ಶಕ್ತಿ ಎಂದು ನಂಬಿರುವ

ಫಿಲ್ಮಿಬೀಟ್ 31 Mar 2026 3:17 pm

Bhagyalakshmi: ಮದುವೆ ಬೇಡ ಎಂದ ಆದಿ; ಭಾಗ್ಯ ಕಣ್ಣೀರಿಗೆ ಕೊನೆಯಿಲ್ವಾ?

'ಭಾಗ್ಯಲಕ್ಷ್ಮಿ' ಧಾರಾವಾಹಿ ಈಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಪ್ರೇಕ್ಷಕರು ನಿರೀಕ್ಷಿಸದ ತಿರುವುಗಳು ಕಥೆಯಲ್ಲಿ ಈಗ ಎದುರಾಗುತ್ತಿವೆ. ಭಾಗ್ಯಳ ಬದುಕಿನಲ್ಲಿ ಹೊಸ ಬೆಳಕು ಮೂಡಿತು ಎನ್ನುವಾಗಲೇ ವಿಧಿ ಮತ್ತೆ ಆಟವಾಡುತ್ತಿದೆ. ಈಗಷ್ಟೇ ಎಲ್ಲವೂ ಸರಿಯಾಗುತ್ತಿದೆ ಎನ್ನುವ ಭರವಸೆ ಮೂಡಿತ್ತು. ಮನೆಯವರೆಲ್ಲರೂ ಸಂತೋಷದಿಂದ ದೇವಸ್ಥಾನಕ್ಕೆ ಬಂದಿದ್ದರು. ಆದರೆ ಅಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಶಾಕ್ ಆಗುವಂತೆ

ಫಿಲ್ಮಿಬೀಟ್ 31 Mar 2026 12:39 pm

ಯಶ್ ಹಾದಿಯಲ್ಲಿ ರಿಷಬ್ ಶೆಟ್ಟಿ; 'ಜೈ ಹನುಮಾನ್' ಚಿತ್ರಕ್ಕೆ ನಿರ್ಮಾಪಕನಾಗಿ ಭಾರೀ ಡೀಲ್

ಇತ್ತೀಚೆಗೆ ರಿಷಬ್ ಶೆಟ್ಟಿ ನಡೆ ಬಹಳ ಕುತೂಹಲ ಮೂಡಿಸಿದೆ. ಇನ್‌ಸ್ಟಾಗ್ರಾಮ್ ಹೊಂಬಾಳೆ ಫಿಲ್ಮ್ಸ್, ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಎಲ್ಲರನ್ನು ಅನ್‌ಫಾಲೋ ಮಾಡಿ ಪರೋಕ್ಷವಾಗಿ ಸಂದೇಶ ರವಾನಿಸಿದ್ದರು. ಈ ಬಗ್ಗೆ ಚರ್ಚೆ ಹೆಚ್ಚಾಗುತ್ತಿದ್ದಂತೆ ಯಾವುದೇ ರಗಳೆ ಬೇಡ ಎಂದು ಎಲ್ಲರನ್ನು ಅನ್‌ಫಾಲೋ ಮಾಡಿಬಿಟ್ಟರು. ಸದ್ಯ ಪತ್ನಿ ಪ್ರಗತಿ ಶೆಟ್ಟಿ ಖಾತೆಯನ್ನು ಮಾತು ಫಾಲೋ ಮಾಡುತ್ತಿದ್ದಾರೆ. 'ಕಾಂತಾರ-

ಫಿಲ್ಮಿಬೀಟ್ 31 Mar 2026 12:30 pm

ಧುರಂಧರ್ 2 ಅಬ್ಬರ, ಕೆಜಿಎಫ್ 2 ದಾಖಲೆ ಉಡೀಸ್; ಬಾಕ್ಸಾಫೀಸ್‌ನಲ್ಲಿ ರಾಕಿಗೆ ಸೆಡ್ಡು ಹೊಡೆದ ಹಮ್ಜಾ

''ಕೆಜಿಎಫ್'' ಮತ್ತು ''ಕೆಜಿಎಫ್ 2'' ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಸಿನಿಮಾ. ಕನ್ನಡಿಗರ ಹೆಮ್ಮೆಯ ಸಿನಿಮಾ. 2018ರಲ್ಲಿ ಬಂದ ''ಕೆಜಿಎಫ್'' ಕನ್ನಡ ಚಿತ್ರರಂಗದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದರೆ, ನಾಲ್ಕು ವರ್ಷದ ಹಿಂದೆ ತೆರೆಗೆ ಬಂದ ''ಕೆಜಿಎಫ್ 2'' ಹೊಸ ಚರಿತ್ರೆ ಬರೆದಿತ್ತು. ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಭಾರತದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ

ಫಿಲ್ಮಿಬೀಟ್ 31 Mar 2026 11:57 am

ಸ್ಯಾಂಡಲ್ವುಡ್ ಆಕ್ಷನ್ ಕ್ವೀನ್ ಈಸ್ ಬ್ಯಾಕ್; ಏಪ್ರಿಲ್ 17ಕ್ಕೆ 'ಕೆಂಡದ ಸೆರಗು' ದರ್ಶನ

ಕನ್ನಡ ಚಿತ್ರರಂಗದ ಆಕ್ಷನ್ ಕ್ವೀನ್ ಮಾಲಾಶ್ರೀ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ಅವರು 'ಕೆಂಡದ ಸೆರಗು' ಎಂಬ ಇಂಟರೆಸ್ಟಿಂಗ್ ಕಥೆಯ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರದ ಬಿಡುಗಡೆಯ ದಿನಾಂಕ ಈಗ ಅಧಿಕೃತವಾಗಿದೆ. ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಮತ್ತು ಮಾಲಾಶ್ರೀ ಕಾಂಬಿನೇಷನ್ ಈ ಸಿನಿಮಾದ

ಫಿಲ್ಮಿಬೀಟ್ 31 Mar 2026 11:43 am

Thaai Kizhavi OTT: ಸೂಪರ್ ಹಿಟ್ 'ಥಾಯ್ ಕಿಳವಿ' ಓಟಿಟಿಗೆ; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್

ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಹಿಟ್ ಲಿಸ್ಟ್ ಸೇರಿರುವ ತಮಿಳು ಸಿನಿಮಾ 'ಥಾಯ್ ಕಿಳವಿ'. ನಟ ಶಿವಕಾರ್ತಿಕೇಯನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 5ನೇ ವಾರವೂ 150ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಇದೀಗ 'ಥಾಯ್ ಕಿಳವಿ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆಯಾಗಿದೆ. ರಾಧಿಕಾ ಶರತ್‌ಕುಮಾರ್ ನಟನೆಯ ಹಳ್ಳಿ ಸೊಗಡಿನ ಸಿನಿಮಾ ಇದು.

ಫಿಲ್ಮಿಬೀಟ್ 31 Mar 2026 11:11 am

ಸೋತ್ರು ತಗ್ಗಲಿಲ್ಲ ಸಲ್ಮಾನ್ ಖಾನ್ ಸಂಭಾವನೆ; ಹೊಸ ಚಿತ್ರಕ್ಕೆ ಕೋಟಿ ಕೋಟಿ ಜೇಬಿಗಿಳಿಸಿದ ನಟ

ಸಿನಿಮಾಗಳು ಸೋತ್ರು ಗೆದ್ರು ಸ್ಟಾರ್ ನಟರ ಸಂಭಾವನೆ ಮಾತ್ರ ತಗ್ಗಲ್ಲ.. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ಚಿತ್ರವೊಂದಕ್ಕೆ ಸಲ್ಲು ನೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಆಗಾಗ್ಗೆ ಸುದ್ದಿ ಆಗುತ್ತದೆ. ಆದರೆ ಇತ್ತೀಚೆಗೆ ಅವರ ಸಿನಿಮಾಗಳು ಗೆಲ್ಲುತ್ತಿಲ್ಲ. ಹಾಗಂತ ಸಂಭಾವನೆ ತಗ್ಗಿಸಿಲ್ಲ. ಸದ್ಯ 'ಮಾತೃಭೂಮಿ' ಎಂಬ ಸಿನಿಮಾದಲ್ಲಿ

ಫಿಲ್ಮಿಬೀಟ್ 31 Mar 2026 10:04 am

ಇದೆಂಥಾ ಭಾವೈಕ್ಯ? ಅವತ್ತು ಪುರಿ ಜಗನ್ನಾಥ ದೇವಸ್ಥಾನ ಪ್ರವೇಶಿಸದೇ ವಾಪಸ್ ಬಂದಿದ್ದ ಅಪ್ಪು

ಅಭಿಮಾನಿಗಳ ಪ್ರೀತಿಯ ಅಪ್ಪು, ಸರಳತೆ ಹಾಗೂ ಸೇವೆಯ ಪ್ರತಿರೂಪವಾಗಿ ಮಾನವೀಯತೆಯ ಪ್ರತೀಕವಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ. ತಮ್ಮ ಚಿತ್ರಗಳು, ಸೇವೆಯ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿ ಮುಂದೆ ಹೀರೊ ಆಗಿ ಕೂಡ ಗೆದ್ದವರು ಪುನೀತ್ ರಾಜ್‌ಕುಮಾರ್. ಅಪ್ಪು ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಮಾನಸಿಕವಾಗಿ ಅಭಿಮಾನಿಗಳ ಹೃದಯದ

ಫಿಲ್ಮಿಬೀಟ್ 31 Mar 2026 9:41 am

ಯಶ್ ಅನುಪಸ್ಥಿತಿಯಲ್ಲಿ 'ರಾಮಾಯಣ' ಪ್ರಚಾರ; ಶ್ರೀರಾಮನ ಪಾತ್ರದ ಬಗ್ಗೆ ರಣ್‌ಬೀರ್ ಮೊದಲ ಮಾತು

ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸರಣಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ವಿದೇಶದಲ್ಲಿ ಸಿನಿಮಾ ಪ್ರಚಾರ ಆರಂಭವಾಗಿದೆ. ಯಶ್ ಅನುಪಸ್ಥಿತಿಯಲ್ಲಿ ರಣ್‌ಬೀರ್ ಕಪೂರ್, ನಿತೇಶ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ 'ರಾಮಾಯಣ' ಚಿತ್ರದ ಟೀಸರ್ ಪ್ರದರ್ಶನ ಮಾಡಲಾಗಿದೆ. ಅಲ್ಲಿನ

ಫಿಲ್ಮಿಬೀಟ್ 31 Mar 2026 8:39 am

ರಾಮ್‌ಚರಣ್, ಶಿವಣ್ಣ ನಟನೆಯ 'ಪೆದ್ದಿ' ಮತ್ತೆ ಪೋಸ್ಟ್‌ಪೋನ್; ಹೊಸ ರಿಲೀಸ್ ಡೇಟ್ ಫಿಕ್ಸ್

ಪ್ಯಾನ್ ಇಂಡಿಯಾ ಸಿನಿಮಾಗಳನ್ನು ತೆರೆಗೆ ತರುವುದು ಅಷ್ಟು ಸುಲಭ ಅಲ್ಲ. ಒಂದೊಂದು ಚಿತ್ರಕ್ಕೆ ಮೂರ್ನಾಲ್ಕು ವರ್ಷ ವ್ಯಯಿಸುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ವ್ಯವಹಾರ. ಎಲ್ಲಾ ಪಕ್ಕಾ ಮಾಡಿಕೊಂಡ ಮೇಲೆ ಬಿಡುಗಡೆ ಸಾಧ್ಯ. ಏಪ್ರಿಲ್ 30ಕ್ಕೆ ಬರಬೇಕಿದ್ದ 'ಪೆದ್ದಿ' ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಲಾಗ್ತಿದೆ. ಮಾರ್ಚ್ 27ಕ್ಕೆ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಸಿನಿಮಾ ಬಿಡುಗಡೆ ಎಂದು ವರ್ಷದ

ಫಿಲ್ಮಿಬೀಟ್ 31 Mar 2026 7:14 am

Amruthadhaare ; ಸತ್ಯ ಹೇಳಲು ಬಂದ ಭೂಮಿಕಾನ ತಡೆದ ಗೌತಮ್ - ಹೆಣ್ಣಿನ ಕಣ್ಣೀರು ಯುದ್ಧದ ಆರಂಭ ಎಂದ ಮಲ್ಲಿ

''ಅಮೃತಧಾರೆ'' ಧಾರಾವಾಹಿಯಲ್ಲಿ ಸುನಿ ಬೇರೆ ಯಾರು ಅಲ್ಲ ಬದಲಿಗೆ ಜೈದೇವ್ ಶಿಷ್ಯ ಎನ್ನುವ ವಿಚಾರ ಭೂಮಿಕಾಗೆ ಗೊತ್ತಾಗಿದ್ದು, ಜೈದೇವ್ ನ ಮೈಚಳಿ ಬಿಡಿಸಿ ಭೂಮಿಕಾ ಬಂದಿದ್ದಾಳೆ. ನೀನೇನೂ ಮದುವೆ ನಿಲ್ಲಿಸೋದು ನಾನೇ ಮದುವೆ ನಿಲ್ಲಿಸ್ತೀನಿ ಎಂದು ಹೇಳಿದ್ದಾಳೆ. ಭೂಮಿಕಾ ರೌದ್ರಾವತಾರ ಕಂಡು ಜೈದೇವ್ ಟೆನ್ಶನ್ ಆಗಿದ್ದು ಸುನಿಗೆ ಫೋನ್ ಮೇಲೆ ಫೋನ್ ಮಾಡಿದ್ದಾನೆ. ಆದರೆ ಗಾಬರಿ ಮತ್ತು

ಫಿಲ್ಮಿಬೀಟ್ 31 Mar 2026 12:11 am

\ಡ್ರಗ್ಸ್ ಸೇವಿಸಿಲ್ಲ ಎಂದರೂ ಯಾರೂ ಕೇಳಲಿಲ್ಲ.. ಸಾಯಬೇಕು ಅಂದುಕೊಂಡಿದ್ದೆ\ ನಟಿ ಹೇಮಾ

ಟಾಲಿವುಡ್‌ನ ಜನಪ್ರಿಯ ಚಾರಿತ್ರ ನಟಿ ಹೇಮಾ, ತೆರೆಯ ಮೇಲೆ ಸೌಮ್ಯ ಪಾತ್ರಗಳ ಮೂಲಕ ಗುರುತಿಸಿಕೊಂಡರೂ, ನಿಜ ಜೀವನದಲ್ಲಿ ಮಾತಿನ ಚಟಾಕಿ ಎಸೆದು, ಮನಸ್ಸಿನಲ್ಲಿ ಏನಿದ್ದರೂ ನೇರವಾಗಿ ಹೇಳುವ ದಿಟ್ಟ ಸ್ವಭಾವಕ್ಕೆ ಹೆಸರಾಗಿದ್ದಾರೆ. ಇದರ ಪರಿಣಾಮವಾಗಿ ಹಲವು ಬಾರಿ ವಿವಾದಗಳಿಗೆ ಸಿಲುಕಿದ್ದಾರೆ. ಪ್ರಸ್ತುತ ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಬೆಂಗಳೂರು ಡ್ರಗ್ಸ್ ಪ್ರಕರಣ ಅವರ ವೃತ್ತಿಜೀವನಕ್ಕೆ ಕಳಂಕ ತಂದಿದೆ. 2024ರ

ಫಿಲ್ಮಿಬೀಟ್ 30 Mar 2026 11:59 pm

Ashakal Aayiram OTT: ಫ್ಯಾಮಿಲಿ ಡ್ರಾಮಾ 'ಆಶಕಳ್ ಆಯಿರಂ' ಓಟಿಟಿ ಸ್ಟ್ರೀಮಿಂಗ್ ಯಾವಾಗ?

ಜಯರಾಮ್ ಮತ್ತು ಕಾಳಿದಾಸ್ ಜಯರಾಮ್ ನಟನೆಯ 'ಆಶಕಳ್ ಆಯಿರಂ’ (Ashakal Aayiram) ಸಿನಿಮಾ ಒಟಿಟಿಗೆ ಯಾವಾಗ ಬರಲಿದೆ ಎಂದು ಕೇರಳದ ಪ್ರೇಕ್ಷಕರು ಮಾತ್ರವಲ್ಲದೆ, ದೇಶಾದ್ಯಂತ ಇರುವ ಮಲಯಾಳಂ ಸಿನಿಮಾ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಫೆಬ್ರವರಿ 6, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಫ್ಯಾಮಿಲಿ ಕಾಮಿಡಿ-ಡ್ರಾಮಾ ಸಿನಿಮಾ, ಸೆನ್ಸಾರ್ ಮಂಡಳಿಯಿಂದ 'U’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸದ್ಯ ಸೋಶಿಯಲ್

ಫಿಲ್ಮಿಬೀಟ್ 30 Mar 2026 11:47 pm

7ನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್; ಡಿವೈನ್ ಸ್ಟಾರ್ ರಿಷಬ್‌ಗೆ 3 ಪ್ರಶಸ್ತಿ

ಸಿನಿಮಾ ಪತ್ರಕರ್ತರೇ ನಡೆಸುವ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿ 7ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಟ ಪ್ರಶಸ್ತಿಯು 'ಕಾಂತಾರ ಅಧ್ಯಾಯ 1' ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ

ಫಿಲ್ಮಿಬೀಟ್ 30 Mar 2026 11:45 pm

ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಕಥನಾರ್ ಮೂಲಕ ಬಂದ ಅರುಂಧತಿ-ಮಾರ್ಚ್‌ 31ಕ್ಕೆ ಟ್ರೇಲರ್

ಜಯಸೂರ್ಯ ನಟನೆಯ ಬಹುನಿರೀಕ್ಷಿತ ಫ್ಯಾಂಟಸಿ ಸಿನಿಮಾ 'ಕಥನಾರ್: ದಿ ವೈಲ್ಡ್ ಸೋರ್ಸರರ್' (Kathanar: The Wild Sorcerer) ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಾಳೆ ಅಂದರೆ ಮಾರ್ಚ್ 31 ಒಂದು ಮಹತ್ವದ ದಿನ. ಚಿತ್ರತಂಡ ನಾಳೆ ಸಿನಿಮಾದ ಟೀಸರ್-ಟ್ರೈಲರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಝಲಕ್ ಮೂಲಕ ಸಿನಿಮಾದ ಬಜೆಟ್, ಅದ್ಧೂರಿ ಮೇಕಿಂಗ್ ಮತ್ತು ಚಿತ್ರದ

ಫಿಲ್ಮಿಬೀಟ್ 30 Mar 2026 11:45 pm

ವಿಜಯ್ ಬಳಿ 883 ಗ್ರಾಂ, ಪತ್ನಿ ಬಳಿ 3,132 ಗ್ರಾಂ ಚಿನ್ನ; ಇದರ ಮೌಲ್ಯ ಕೇಳಿ ಬೆಚ್ಚಿಬಿದ್ದ ತಮಿಳಿಗರು

ದಳಪತಿ ವಿಜಯ್ ದಕ್ಷಿಣ ಭಾರತದ ಶ್ರೀಮಂತ ನಟ ಅನ್ನೋದು ಈಗ ಸಾಬೀತಾಗಿದೆ. ಇದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿರುವ ವಿಜಯ್ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಪೆರಂಬೂರು ಹಾಗೂ ತಿರುಚಿರಾಪಲ್ಲಿ ಪೂರ್ವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ. ನಿನ್ನೆಯಷ್ಟೇ (ಮಾರ್ಚ್ 29) ವಿಜಯ್ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದರು. ಅದರ ಬೆನ್ನಲ್ಲೇ ಇಂದು (ಮಾರ್ಚ್

ಫಿಲ್ಮಿಬೀಟ್ 30 Mar 2026 11:19 pm

‘ಧುರಂಧರ್ 2’ ನಟಿ ಸಾರಾ ಅರ್ಜುನ್‌ನ ಮುತ್ತಿಕೊಂಡ ಫ್ಯಾನ್ಸ್ ; ಗುಂಪಿನಿಂದ ಮಗಳನ್ನು ರಕ್ಷಿಸಿದ ತಂದೆ

ಕೇವಲ ಒಂದೇ ಒಂದು ಚಿತ್ರದಲ್ಲಿ ಅಭಿನಯಿಸಿದರೆ ಸಾಕು, ಕೆಲ ನಾಯಕಿಯರಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದು ಬಿಡುತ್ತೆ. ನೋಡ ..ನೋಡುತ್ತಲೇ .. ಇವರು ತಮ್ಮ ಭಾಷೆಯ ಚಿತ್ರರಂಗದಿಂದಲೇ ಮರೆಯಾಗಿ ಬೇರೆ ಭಾಷೆಗಳಿಗೆ ಹಾರಿ ಅಲ್ಲಿ ಮಿರ ಮಿರ ಮಿಂಚಲು ಶುರು ಮಾಡುತ್ತಾರೆ. ಖ್ಯಾತಿಯ ಉತ್ತುಂಗಕ್ಕೇರುತ್ತಾರೆ. ಇದಕ್ಕೆ ರಶ್ಮಿಕಾ ಮಂದಣ್ಣ.. ಶ್ರೀಲೀಲಾ.. ರುಕ್ಮಿಣಿ ವಸಂತ್.. ಸೇರಿ ಹಲವಾರು ಉದಾಹರಣೆಗಳಿವೆ. ಆ

ಫಿಲ್ಮಿಬೀಟ್ 30 Mar 2026 11:00 pm

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ವಿವಾದ; ಸಿಂಪಲ್ ಸುನಿ, ಕವಿರಾಜ್ ಪ್ರತಿಕ್ರಿಯೆ

ರಾಜ್ಯಸರ್ಕಾರ ಎಸ್ಎಸ್ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಇನ್ನು ಮುಂದೆ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ. ಇದು ಕನ್ನಡಿಗರ ಬಹು ದಿನಗಳ ಬೇಡಿಕೆ ಆಗಿತ್ತು. ಕೊನೆಗೂ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಬಹುತೇಕರು ಇದನ್ನು ಸ್ವಾಗತಿಸಿದ್ದಾರೆ. ಕನ್ನಡ ಸಿನಿಮಾ ತಾರೆಯರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಸದ್ಯ ಹೊಸ ನಿಯಮದ ಅನುಸಾರ ಶಾಲೆಗಳಲ್ಲಿ

ಫಿಲ್ಮಿಬೀಟ್ 30 Mar 2026 10:24 pm