SENSEX
NIFTY
GOLD
USD/INR

Weather

16    C
... ...View News by News Source

ರಂಗಭೂಮಿ ಇಂತಹ ಪಾತ್ರ ಮಾಡಲು ಶಕ್ತಿ ತುಂಬುತ್ತದೆ.. ಅದು ಆವೇಶದಿಂದ ಮಾಡುವ ಸಂಭ್ರಮಾಚರಣೆ- ಉಮಾಶ್ರೀ

ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ತಿದೆ. ದುನಿಯಾ ವಿಜಯ್ ಜೊತೆಗೆ ರಾಜ್‌ ಬಿ ಶೆಟ್ಟಿ, ರಚಿತಾ ರಾಮ್, ಉಮಾಶ್ರೀ ಸೇರಿ ಎಲ್ಲರೂ ಅದ್ಭುತವಾಗಿ ನಟಿಸಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಎರಡ್ಮೂರು ಸನ್ನಿವೇಶಗಳಲ್ಲಿ ಬಂದು ಹೋಗುವ ಹಿರಿಯ ನಟಿ ಉಮಾಶ್ರೀ

ಫಿಲ್ಮಿಬೀಟ್ 28 Jan 2026 8:13 am

Karthi Movie: ಒಟಿಟಿಗೆ ಬರ್ತಿದೆ ಕಾರ್ತಿಕ್ ಸಿನಿಮಾ! ಸ್ಟ್ರೀಮಿಂಗ್ ಯಾವಾಗಿಂದ? ಎಲ್ಲಿ?

ಕಾಲಿವುಡ್‌ನ ವಾ ವಾತಿಯಾರ್ ಸಿನಿಮಾ ಓಟಿಟಿಗೆ ಬರ್ತಿದೆ. ಈ ತಿಂಗಳ ಕೊನೆಯಲ್ಲಿಯೇ ಇದು ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 28 Jan 2026 8:05 am

Arijit Singh Retirement: ಹಾಡು ನಿಲ್ಲಿಸಿದ್ದೇಕೆ ಅರಿಜಿತ್ ಸಿಂಗ್? 'ನಾನು ದಣಿದಿದ್ದೇನೆ' ಎನ್ನಲು ಕಾರಣವೇನು? ಎಲ್ಲವನ್ನೂ ಬಯಲು ಮಾಡಿದ ಗಾಯಕ!

ಈ ನಿರ್ಧಾರವು ಅವರ ಅಭಿಮಾನಿಗಳನ್ನು ಆಘಾತಗೊಳಿಸಿದೆ ಮಾತ್ರವಲ್ಲದೆ ಸಂಗೀತ ಉದ್ಯಮದೊಳಗಿನ ಒಂದು ಯುಗದ ಅಂತ್ಯ ಎಂದೂ ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಅವರು ವಹಿಸಿಕೊಂಡಿರುವ ಪ್ರಾಜೆಕ್ಟ್‌ಗಳನ್ನು ಖಂಡಿತವಾಗಿಯೂ ಪೂರ್ಣಗೊಳಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿ18 28 Jan 2026 8:04 am

\ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ.. ನೀವು ಹೇಗಿರುತ್ತೀರೋ ಹಾಗೆ\; ಚಿರಂಜೀವಿ ಹೇಳಿಕೆಗೆ ಚಿನ್ಮಯಿ ಖಂಡನೆ

ಕಾಸ್ಟಿಂಗ್ ಕೌಚ್ ವಿಚಾರಕ್ಕೆ ಎಲ್ಲಾ ಚಿತ್ರರಂಗದಲ್ಲೂ ದೊಡ್ಡ ಅಭಿಯಾನವೇ ನಡೆದಿದೆ. ಮೀಟೂ ಅಭಿಯಾನ ಶುರುವಾದಾಗ ಚಿತ್ರರಂಗ ಗಣ್ಯರ ಹೆಸರುಗಳೆಲ್ಲವೂ ಹೊರ ಬಂದಿದ್ದವು. ಲೈಂಗಿಕ ಕಿರುಕುಳಕ್ಕೆ ಒಳಗಾದವರು ಮುಂದೆ ಬಂದು ದಿಗ್ಗಜರ ಹೆಸರುಗಳನ್ನು ಬಹಿರಂಗ ಪಡಿಸಿದ್ದರು. ಕೆಲವರು ಮಾಡಿದ ಆರೋಪಗಳು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಹೀಗಿದ್ದರೂ, ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಕಾಸ್ಟಿಂಗ್ ಕೌಚ್ ಬಗ್ಗೆ ಕೊಟ್ಟ ಹೇಳಿಕೆ ವಿವಾದಕ್ಕೆ

ಫಿಲ್ಮಿಬೀಟ್ 28 Jan 2026 7:52 am

ನನಗೊಬ್ಬ ಸಂಗಾತಿ ಬೇಕು ಆದರೆ ನಾನು ಅವನ ಜೊತೆ ಮದುವೆಯಾಗಲ್ಲ- 48ನೇ ವರ್ಷದಲ್ಲಿ ಮನದ ಬಯಕೆ ಹಂಚಿಕೊಂಡ ದಿವ್ಯಾ ದತ್ತಾ

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ.. ಕೈ ಬಿಡುವ,

ಫಿಲ್ಮಿಬೀಟ್ 27 Jan 2026 11:55 pm

Arijit Singh: ಇದಕ್ಕಿದ್ದಂತೆ ಹಾಡು ನಿಲ್ಲಿಸಿದ್ದೇಕೆ ಅರಿಜಿತ್ ಸಿಂಗ್? ಶಾಕಿಂಗ್ ನಿರ್ಧಾರಕ್ಕೆ ಇದೇ ಕಾರಣನಾ?

ಅರಿಜಿತ್ ಸಿಂಗ್, ನಾನು ಇನ್ಮುಂದೆ ಹಾಡೋದೇ ಇಲ್ಲ ಅಂತ ಹೇಳಿದ್ದಾರೆ! ಇದು ಬರೀ ಬಾಲಿವುಡ್ ಅಲ್ಲ, ಇಡೀ ಭಾರತೀಯ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರಕ್ಕೆ ಬರ ಸಿಡಿಲು ಬಡಿದಂತಾಗಿದೆ! ಹಾಗಾದ್ರೆ ಖ್ಯಾತ ಗಾಯಕನ ಈ ಕಠಿಣ ನಿರ್ಧಾರಕ್ಕೆ ಕಾರಣವೇನು? ಅರಿಜಿತ್ ಸಿಂಗ್ ದಿಢೀರ್ ಅಂತ ಈ ರೀತಿ ಘೋಷಿಸಿದ್ದೇಕೆ? ಎಲ್ಲರಲ್ಲೂ ಇದೇ ಪ್ರಶ್ನೆ ಕಾಡುತ್ತಿದೆ…

ಸುದ್ದಿ18 27 Jan 2026 11:09 pm

Arijith Singh: ಇನ್ಮುಂದೆ ಹಾಡೋದಿಲ್ಲ ಅರಿಜಿತ್ ಸಿಂಗ್! ಗಾಯನ ನಿಲ್ಲಿಸ್ತಿದ್ದಾರೆ ಖ್ಯಾತ ಗಾಯಕ!

ಬಾಲಿವುಡ್ ಸಿಂಗರ್ ಅರಿಜಿತ್ ಸಿಂಗ್ ಹಾಡುಗಾರಿಕೆಗೆ ಫುಲ್ ಸ್ಟಾರ್ ಇಟ್ಟಿದ್ದಾರೆ. ಇನ್ಮುಂದೆ ನಾನು ಹಾಡೊದಿಲ್ಲ ಅಂತ ಪೋಸ್ಟ್ ಹಾಕಿದ್ದಾರೆ. ಇದರ ವಿವರ ಇಲ್ಲಿದೆ ಓದಿ.

ಸುದ್ದಿ18 27 Jan 2026 10:12 pm

ಬಾರ್ಡರ್ 2 ತಂದ ಭಾಗ್ಯ ; ಇದೇ ಮೊದಲ ಬಾರಿ ಸನ್ನಿ ಡಿಯೋಲ್‌ಗೆ ಜೋಡಿಯಾದ ಸೂರ್ಯ ಪತ್ನಿ ಜ್ಯೋತಿಕಾ

ಚಿತ್ರರಂಗ ಎನ್ನುವುದೇ ಒಂದು ಅದ್ಭುತ ಲೋಕ. ಇಲ್ಲಿ ದಿನಕ್ಕೊಂದು ಅಚ್ಚರಿಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ನಾವು ನಿರೀಕ್ಷಿಸದ ಕಾಂಬಿನೇಷನ್‌ನ ಚಿತ್ರಗಳು ಸದ್ದಿಲ್ಲದೆ ರೆಡಿಯಾಗುತ್ತವೆ. ಈಗಲೂ ಅಷ್ಟೇ, ತಮಿಳುನಾಡಿನಿಂದ ಹಿಡಿದು ಮುಂಬೈ ಅಂಗಳದವರೆಗೆ ಒಂದು ಸಖತ್ ನ್ಯೂಸ್ ಸೌಂಡ್ ಮಾಡುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣವೊಂದು ಹತ್ತಿರ ಬಂದಿದೆ. ಚಿತ್ರಪ್ರೇಮಿಗಳಿಗೆ ಇದೊಂದು ದೊಡ್ಡ ಹಬ್ಬದ ಉಡುಗೊರೆಯಂತೂ ಹೌದು. ದೊಡ್ಡ

ಫಿಲ್ಮಿಬೀಟ್ 27 Jan 2026 10:00 pm

ಪತ್ನಿಯ ಕಿರಿಕಿರಿ, ಅವಕಾಶಗಳ ಕೊರತೆ ; ಶಾಲೆಯ ಫಂಕ್ಷನ್‌ನಲ್ಲಿ ಡ್ಯಾನ್ಸ್ ಮಾಡಿದ ಗೋವಿಂದ-'ಹೀರೋ ನಂ ಒನ್‌'ನ ದುರಂತ ಕಥೆ

ಈ ಅದೃಷ್ಟ ಅನ್ನುವುದೇ ಹಾಗೇ .. ಒಲಿದರೆ ಕಸದಲ್ಲಿಯೂ ವಜ್ರ ಸಿಗುತ್ತೆ. ಕೈ ಕೊಟ್ಟರೆ ಹಗ್ಗವು ಹಾವಾಗುತ್ತೆ. ಇನ್ನೂ ಬಣ್ಣದ ಲೋಕದಲ್ಲಿ ಅದೃಷ್ಟದ ಈ ಹಾವು ಏಣಿಯಾಟದಲ್ಲಿ ಯಾರು, ಯಾವಾಗ, ಎಲ್ಲಿ ತಲುಪುತ್ತಾರೆ ಎಂದು ಹೇಳುವುದು ಕಷ್ಟ. ಮೆರೆದಾಡಿ ಯಾವಾಗ ಕಣ್ಮರೆಯಾಗ್ತಾರೆ ಎಂದು ಭವಿಷ್ಯ ಹೇಳುವುದು ಕಷ್ಟ. ಬದುಕಿನ ಈ ರಂಗಭೂಮಿಯಲ್ಲಿ ಕಾಲವೇ ಪರಮೋಚ್ಛ ನ್ಯಾಯಾಧೀಶ. ಸಮಯ

ಫಿಲ್ಮಿಬೀಟ್ 27 Jan 2026 9:41 pm

ಸಾಕು ನಿಲ್ಲಿಸು, ಹೊರಡು ಇಲ್ಲಿಂದ ; ಕಾರ್ಯಕ್ರಮದಲ್ಲಿ ನಟಿಗೆ ಅವಮಾನ-ಕೆರಳಿದ ಮಾಜಿ ಸಂಸದೆ

ಬಣ್ಣದ ಲೋಕದ ಮಿಂಚಿನ ಬಳ್ಳಿ ಅವರು. ತೆರೆಯ ಮೇಲೆ ಕಾಣಿಸಿಕೊಂಡರೆ ಸಾಕು, ಅಭಿಮಾನಿಗಳ ಎದೆಯಲ್ಲಿ ಸಂಚಲನ ಮೂಡುತ್ತದೆ. ಕೇವಲ ನಟನೆಯಷ್ಟೇ ಅಲ್ಲ, ರಾಜಕೀಯ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು. ಎಲ್ಲಿಯೇ ಹೋದರೂ ಅವರಿಗೆ ಸಿಗುವ ಗೌರವ, ಪ್ರೀತಿ ಅಪಾರ. ಆದರೆ ಇತ್ತೀಚೆಗೆ ನಡೆದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಇವರಿಗೆ ಸಂಕಟ ಎದುರಾಗಿದೆ. ಹೊಳೆಯುವ ಬೆಳಕು, ಸುತ್ತಲೂ

ಫಿಲ್ಮಿಬೀಟ್ 27 Jan 2026 9:03 pm

Rocking Star Yash: ರಾಕಿಂಗ್ ಸ್ಟಾರ್ ಯಶ್‌ಗೆ ಥ್ಯಾಂಕ್ಸ್ ಎಂದ ಹಾಲಿವುಡ್ ನಟಿ! ಕಾರಣ ಏನು ಗೊತ್ತಾ?

ಟಾಕ್ಸಿಕ್ ಚಿತ್ರದ ಹಾಲಿವುಡ್‌ ನಟಿ ಯಶ್‌ ನನ್ನ ಗೆಳೆಯ ಅಂತ ಹೇಳಿದ್ದಾರೆ. ಯಶ್ ಫ್ಯಾನ್ಸ್ ಮಾಡಿರೋ ಪೋಸ್ಟರ್‌ಗೂ ಧನ್ಯವಾದ ಹೇಳಿದ್ದಾರೆ. ಇನ್ನೂ ಸಾಕಷ್ಟು ವಿಷಯ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಸುದ್ದಿ18 27 Jan 2026 8:28 pm

ಹಸೆಮಣೆ ಏರಲು ಸಜ್ಜಾದ ‘ನಂದಗೋಕುಲ’ ರಕ್ಷಾ ; ಕೃಷ್ಣಪ್ರಿಯಾ ಮದುವೆಯಾಗುತ್ತಿರುವ ಹುಡುಗ ಯಾರು? ವಯಸ್ಸಿನ ಅಂತರ ಎಷ್ಟು?

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಇಂತಹ ಬಂಧನಕ್ಕೆ ಈ ವರ್ಷ ಹಲವು ತಾರೆಯರು ಒಳಗಾಗಿದ್ದಾರೆ. ಈ ಸಾಲಿಗೆ ಈಗ ಕನ್ನಡ ಕಿರುತೆರೆಯ ನಾಯಕಿ ಕೃಷ್ಣ ಪ್ರಿಯಾ

ಫಿಲ್ಮಿಬೀಟ್ 27 Jan 2026 8:22 pm

ಡಿವೋರ್ಸ್ ಆದ 20 ದಿನಕ್ಕೆ 60 ಲಕ್ಷದ ಕಾರು ಖರೀದಿಸಿದ ನಟಿ ; ಮಾಜಿ ಗಂಡ ಹೇಳಿದ್ದೇನು ?

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನು ವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಒದ್ದಾಡಿದ್ದು ಇದೆ. ದೇವದಾಸರಾಗಿದ್ದು ಇದೆ. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು

ಫಿಲ್ಮಿಬೀಟ್ 27 Jan 2026 7:32 pm

ಕನ್ನಡದಲ್ಲಿ ಮತ್ತೊಂದು ಕೋರ್ಟ್ ಡ್ರಾಮಾ 'ಪಾರ್ಥನ್ ಪರಪಂಚ'; 'ಅಣ್ಣಯ್ಯ' ಧಾರಾವಾಹಿಯ ವಿಕಾಶ್ ಹೀರೋ

ಕನ್ನಡದಲ್ಲಿ ಕೋರ್ಟ್ ಡ್ರಾಮಾ ಸಿನಿಮಾಗಳು ಬರೋದೇ ಕಡಿಮೆ. ಅದರಲ್ಲಿ ಇತ್ತೀಚೆಗೆ ಈ ಜಾನರ್‌ನಲ್ಲಿ ಕೆಲವು ಪ್ರಯೋಗಗಳು ನಡೆದಿವೆ. ಅದರಲ್ಲೂ ಇತ್ತೀಚೆಗೆ ತೆರೆಕಂಡ ಅಜಯ್ ರಾವ್ ನಿರ್ಮಿಸಿ, ನಟಿಸಿದ್ದ 'ಯುದ್ಧಕಾಂಡ', ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ಜಡ್ಜ್‌ಮೆಂಟ್' ಅಂತಹ ಸಿನಿಮಾಗಳು ಪ್ರೇಕ್ಷಕರಿಗೆ ಹೊಸ ಅನುಭವನ್ನು ನೀಡುವಲ್ಲಿ ಯಶಸ್ವಿ ಆಯ್ತು. ಈಗ ಸ್ಯಾಂಡಲ್‌ವುಡ್‌ನಲ್ಲಿ ಇದೇ ಜಾನರ್‌ನಲ್ಲಿ ಮತ್ತೊಂದು ಪ್ರಯತ್ನ ಆಗಿದೆ.

ಫಿಲ್ಮಿಬೀಟ್ 27 Jan 2026 6:59 pm

Shiva Rajkumar: 'ಆನಂದ' ಫೋಟೋ ನೋಡಿ ಕಣ್ಣೀರಾದ ಶಿವಣ್ಣ; ರಾಜ್‌ ಬಗ್ಗೆ ದೊಡ್ಮನೆ ಹಿರಿಮಗ ಏನಂದ್ರು?

ಶಿವರಾಜ್ ಕುಮಾರ್ ಇಷ್ಟೊಂದು ಎಮೋಷನಲ್ ಆಗಿರೋದು ಇಲ್ವೇ ಇಲ್ಲ. ಆದರೆ, ಶಿವಣ್ಣನ ಈ ರೀತಿ ನೋಡಿ ಇಡೀ ಶೋದ ಪ್ರತಿಯೊಬ್ಬರು ಮೌನಕ್ಕೆ ಜಾರಿದರು. ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಆ ರೀತಿಯ ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದ್ದಿ18 27 Jan 2026 6:58 pm

ಸಂಗೀತ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಲು ಹೊರಟ ಹೊಂಬಾಳೆ; ಯುಕೆ-ಐರ್ಲ್ಯಾಂಡ್‌ನಲ್ಲಿ ಸಂಜಿತ್ ಸಂಗೀತ ಸಂಜೆ

ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತೆ. ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಿ ಗೆದ್ದಿರೋ ಸಂಸ್ಥೆ ಹೊಸ ಪ್ರಯತ್ನ ಮುಂದಾಗಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಭಾರತದಲ್ಲಷ್ಟೇ ಅಲ್ಲ ವಿದೇಶದಲ್ಲಿಯೂ ಈ ಸಿನಿಮಾ ಜೋರಾಗಿಯೇ ಸದ್ದು ಮಾಡಿತ್ತು.

ಫಿಲ್ಮಿಬೀಟ್ 27 Jan 2026 6:18 pm

Gilli-Kavya: ಗಿಲ್ಲಿ-ಕಾವ್ಯ ಮದುವೆ ಆದರೆ ಹೇಗಿರುತ್ತೆ? ಫ್ಯಾನ್ಸ್ ಬರೆದ್ರು ಇಂಟ್ರೆಸ್ಟಿಂಗ್ ಲೆಟರ್!

ಕಾವ್ಯ ಶೈವ ಮತ್ತು ಗಿಲ್ಲಿ ನಟ ಇಬ್ಬರೂ ಮದುವೆ ಆಗ್ಬೇಕು ಅಂತ ಅಭಿಮಾನಿಗಳು ಹೇಳ್ತಾನೇ ಇದ್ದಾರೆ. ಆದರೆ, ಕಾವ್ಯ ಶೈವ ಈಗೊಂದು ಸ್ಟೇಟಸ್ ಹಾಕಿದ್ದಾರೆ. ಇದು ನಿಜಕ್ಕೂ ಎಲ್ಲರ ಕಣ್ಣು ತೆರೆಸುವಂತೆ ಇದೆ. ಆದರೆ, ಇದನ್ನ ಬರೆದವರು ಯಾರು ಗೊತ್ತಾ? ಇದರಲ್ಲಿ ಅಸಲಿಗೆ ಇರೋದು ಏನು ಗೊತ್ತೇ? ಆ ಎಲ್ಲ ವಿವರ ಇಲ್ಲಿದೆ ಓದಿ.

ಸುದ್ದಿ18 27 Jan 2026 5:35 pm

Gold Price Today in Bengaluru: 24K, 22K, 18K Rates Remain Stable, Silver Prices Rise

ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆಯಾಗಲಿ, ಇಳಿಕೆಯಾಗಲಿ ಕಂಡುಬಂದಿಲ್ಲ. ಇದರಿಂದ ಮಹಿಳೆಯರ ಪಾಲಿಗೆ ಇಂದು ಖುಷಿ ಸುದ್ದಿಯೂ ಇಲ್ಲ. ಹಾಗೆಯೇ ಕಹಿ ಸುದ್ದಿಯೂ ಇಲ್ಲ. ಚಿನ್ನದ ಬೆಲೆ ಇಳಿಕೆಯಾಗದಿದ್ದರೂ ಏರಿಕೆಯಾಗಿಲ್ಲ ಎಂಬ ಸಮಾಧಾನಕರ ಸುದ್ದಿ ಸಿಕ್ಕಿದೆ. ಭಾರತದಲ್ಲಿ ಚಿನ್ನದ ಬೆಲೆ ಹಾವು-ಏಣಿಯಾಟ ಆಡುತ್ತಿದೆ. ಈ ವಾರದಲ್ಲಿ ಚಿನ್ನದ ಬೆಲೆ ಏರಿಕೆ-ಇಳಿಕೆ ಎರಡನ್ನೂ ನೋಡಿದೆ. ಇಂದು ಭಾರತೀಯ

ಫಿಲ್ಮಿಬೀಟ್ 27 Jan 2026 5:11 pm

ಧನುಷ್-ಮೃಣಾಲ್ ನಡುವೆ ಮೂರನೇ ವ್ಯಕ್ತಿ ?ರಜಿನಿ ಮಾಜಿ ಅಳಿಯ ಅಲ್ಲ,ಈ ಸುರಸುಂದರಾಂಗನ ಕೈ ಹಿಡಿತಾರಾ ಸೀತಾರಾಮಂ ಚೆಲುವೆ?

ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್‌ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ

ಫಿಲ್ಮಿಬೀಟ್ 27 Jan 2026 5:10 pm

Krushna Abhishek: ಕಾಮಿಡಿ ಸರದಾರನ ಆಸ್ತಿ 40 ಕೋಟಿ, ವಿದೇಶದಲ್ಲೂ ಇದೆ ಪ್ರಾಪರ್ಟಿ! ಕಪಿಲ್ ಶರ್ಮಾ ಜೊತೆ ನಕ್ಕು ನಗಿಸೋ ಇವ್ರ ಲೈಫ್ ಹೇಗಿದೆ ಗೊತ್ತಾ?

Krushna Abhishek: ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಹಾಗೂ ಲಾಫ್ಟರ್ ಚೆಫ್ಸ್ 3 ಕಾರ್ಯಕ್ರಮಗಳಲ್ಲಿ ಅದ್ಭುತ ಹಾಸ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕೃಷ್ಣ ಅಭಿಷೇಕ್ ಕೇವಲ ಟಿವಿಯಲ್ಲಿ ಮಾತ್ರವಲ್ಲದೇ, ಲಕ್ಸುರಿ ಲೈಫ್‌ಸ್ಟೈಲ್‌ ಮೂಲಕವೂ ಇಂಡಸ್ಟ್ರಿಯಲ್ಲಿ ಗಮನ ಸೆಳೆಯುತ್ತಿದ್ದಾರೆ.

ಸುದ್ದಿ18 27 Jan 2026 4:43 pm

Kavya Gowda: ನಟಿಯ 2 ವರ್ಷದ ಮಗುವನ್ನು ಥಳಿಸಿದ್ರಾ? ನನ್ನ ಗಂಡ ಐಸಿಯುನಲ್ಲಿದ್ದಾರೆ ಎಂದ ಕಾವ್ಯಾ ಗೌಡ

Kavya Gowda: ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್‌ ಮೇಲೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಮಧ್ಯೆ ಇದೀಗ ನಟಿ ಕಾವ್ಯ ಕೆಲವೊಂದು ಹೇಳಿಕೆ ನೀಡಿದ್ದಾರೆ.

ಸುದ್ದಿ18 27 Jan 2026 4:17 pm

Bigg Boss Mallamma: ಬಿಗ್ ಬಾಸ್ ಮಲ್ಲಮ್ಮ, ಸಿನಿಮಾದಲ್ಲಿ ಚಾನ್ಸ್ ಸಿಕ್ತಮ್ಮ! ಯಾವ ಫಿಲ್ಮ್, ಯಾವ ಪಾತ್ರ ಗೊತ್ತಾ?

ಬಿಗ್ ಬಾಸ್ (Bigg Boss) ಮನೆಯ ಮಲ್ಲಮ್ಮನಿಗೆ (Mallamma) ಲಕ್ ಖುಲಾಯಿಸಿದೆ. ಸಿನಿಮಾದಲ್ಲಿ ನಟಿಸೋ ಅವಕಾಶವೂ ಸಿಕ್ಕಿದೆ. ಅಷ್ಟೆ ಯಾಕೆ ಸೀರಿಯಲ್ ಕೂಡ ಹುಡುಕಿಕೊಂಡು ಬಂದಿವೆ.

ಸುದ್ದಿ18 27 Jan 2026 4:00 pm

Boman Irani: ಜೀವನೋಪಯಕ್ಕಾಗಿ ರಸ್ತೆ ಬದಿಯಲ್ಲಿ ಟೀ ಮಾರುತ್ತಿದ್ರು ನಟ! ಇಂದು ಕೋಟಿ ಒಡೆಯ!

Boman Irani: ಜೀವನ ಸಾಗಿಸಲು ಟೀ ಮಾರುತ್ತಿದ್ರು. ಸಿನಿಮಾ ಅವಕಾಶ ಗಿಟ್ಟಿಸಿಕೊಂಡ ಈ ನಟ ಇಂದು ಕೋಟಿ ಕೋಟಿ ಒಡೆಯನಾದ್ರು. ಯಾರು ಈ ಬಾಲಿವುಡ್ ನಟ ಗೊತ್ತಾ?

ಸುದ್ದಿ18 27 Jan 2026 3:48 pm

Jana Nayagan: 'ಜನ ನಾಯಗನ್‌'ಗೆ ಇನ್ನೂ ಇಲ್ಲ ಬಿಡುಗಡೆ ಭಾಗ್ಯ; ಫೆ.6ಕ್ಕೂ ಅನುಮಾನ.. ಕೆವಿಎನ್‌ಗೆ ಸಂಕಷ್ಟ

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾಗೆ ಯಾಕೋ ಬಿಡುಗಡೆ ಭಾಗ್ಯ ಸದ್ಯಕ್ಕೆ ಇಲ್ಲ ಅಂತ ಅನಿಸುತ್ತಿದೆ. ಜನವರಿ 9ರಂದೇ ರಿಲೀಸ್ ಆಗಬೇಕಿದ್ದ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿತ್ತು. ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಪರದಾಡುತ್ತಿದೆ. ಸದ್ಯ ಕೋರ್ಟ್ ಮೆಟ್ಟಿಲೇರಿದ್ದು, ಇಂದು (ಜನವರಿ 27) ಮತ್ತೆ ಹಿನ್ನಡೆಯಾಗಿದೆ. 'ಜನ ನಾಯಗನ್'

ಫಿಲ್ಮಿಬೀಟ್ 27 Jan 2026 3:41 pm

Actress Kavya Gowda Case | ಓರಗಿತ್ತಿ ಮೇಲೆ ಹ* ಆರೋಪ, ಸ್ಟೇಷನ್​​ಗೆ ಬಂದ ನಟಿ ಕಾವ್ಯಾ | N18V

Actress Kavya Gowda Case | ಓರಗಿತ್ತಿ ಮೇಲೆ ಹ* ಆರೋಪ, ಸ್ಟೇಷನ್​​ಗೆ ಬಂದ ನಟಿ ಕಾವ್ಯಾ | N18V

ಸುದ್ದಿ18 27 Jan 2026 3:40 pm

Actress Kavya Gowda Case | ಕಾವ್ಯಾ ಗೌಡ ನಿಜಮುಖ ಬಯಲು ಮಾಡಿದ ಓರಗಿತ್ತಿ ಪ್ರೇಮಾ | N18V

Actress Kavya Gowda Case | ಕಾವ್ಯಾ ಗೌಡ ನಿಜಮುಖ ಬಯಲು ಮಾಡಿದ ಓರಗಿತ್ತಿ ಪ್ರೇಮಾ | N18V

ಸುದ್ದಿ18 27 Jan 2026 3:39 pm

Actress Kavya Gowda Case | ಕಾವ್ಯಾ ಗೌಡ ಮೇಲೆ ಸಾಲು ಸಾಲು ಆರೋಪ ಮಾಡಿದ ಓರಗಿತ್ತಿ ಪ್ರೇಮಾ | N18V

Actress Kavya Gowda Case | ಕಾವ್ಯಾ ಗೌಡ ಮೇಲೆ ಸಾಲು ಸಾಲು ಆರೋಪ ಮಾಡಿದ ಓರಗಿತ್ತಿ ಪ್ರೇಮಾ | N18V

ಸುದ್ದಿ18 27 Jan 2026 3:38 pm

Vijay Jana nayagan: ವಿಜಯ್ ಸಿನಿಮಾಗೆ ಸಾಲು ಸಾಲು ಹಿನ್ನಡೆ, 'ಜನನಾಯಗನ್' ಬಿಡುಗಡೆ ಯಾವಾಗ?

Vijay Jana nayagan: 'ಜನ ನಾಯಗನ್' ಸಿನಿಮಾ ರಿಲೀಸ್ ಗೆ ಇಂದು ಕೋರ್ಟ್ ಗ್ರೀನ್ ಸಿಗ್ನಲ್ ಸಿಗುತ್ತೆ ಅಂತ ಅಭಿಮಾನಿಗಳು ಕಾತುರದಿಂದ ಕಾಯುತಿದ್ದರು. ಈ ಮಧ್ಯೆ ಇದೀಗ ವಿಜಯ್ ಫ್ಯಾನ್ಸ್ ಗೆ ನಿರಾಸೆ ಉಂಟಾಗಿದೆ.

ಸುದ್ದಿ18 27 Jan 2026 3:37 pm

\ಬಸವ ತತ್ವ ಅನುಸರಿಸುತ್ತಾರೆ ಅಂದಮಾತ್ರಕ್ಕೆ ಮಾಂಸಾಹಾರ ತಿನ್ನಬಾರದು ಅಂತೇನಿಲ್ಲ\- ಹಿರಿಯ ನಟಿ ಉಮಾಶ್ರೀ

ಕನ್ನಡ ಚಿತ್ರನಟ ಧನಂಜಯ್ ಮಾಂಸಾಹಾರ ಸೇವನೆ ವಿಚಾರ ವಿನಾಕಾರಣ ಚರ್ಚೆ ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅವರವರ ಅಭಿರುಚಿಗೆ ತಕ್ಕಂತೆ ಆಹಾರ ಸೇವಿಸುತ್ತಾರೆ. ಜಾತಿಗೂ ತಿನ್ನುವ ಆಹಾರಕ್ಕೂ ಎತ್ತಣದಿಂದೆತ್ತಣ ಸಂಬಂಧ ಎಂದು ಸಾಕಷ್ಟು ಜನ ಧನಂಜಯ್ ಪರ ನಿಂತಿದ್ದಾರೆ. ಹಿರಿಯ ನಟಿ ಉಮಾಶ್ರೀ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಮಾಂಸಾಹಾರದ ಹೋಟೆಲ್

ಫಿಲ್ಮಿಬೀಟ್ 27 Jan 2026 3:23 pm

Actress Kavya Gowda Assault Case | ನಟಿ ಕಾವ್ಯಾ ಗೌಡ ಮೇಲೆ ಓರಗಿತ್ತಿಯ ಆರೋಪ | N18V

Actress Kavya Gowda Assault Case | ನಟಿ ಕಾವ್ಯಾ ಗೌಡ ಮೇಲೆ ಓರಗಿತ್ತಿಯ ಆರೋಪ | N18V

ಸುದ್ದಿ18 27 Jan 2026 2:54 pm

Serial Actress: ಡಿವೋರ್ಸ್ ಬೆನ್ನಲ್ಲೇ 60 ಲಕ್ಷದ ಲಕ್ಷುರಿ ಕಾರು ಖರೀದಿಸಿದ ಖ್ಯಾತ ಸೀರಿಯಲ್ ನಟಿ

ಖ್ಯಾತ ಕಿರುತೆರೆ ನಟಿ ಡಿವೋರ್ಸ್ ಆಗಿ ಕೆಲವೇ ಸಮಯದಲ್ಲಿ 60 ಲಕ್ಷ ಬೆಲೆ ಬಾಳುವ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಹೇಗಿದೆ ಆ ಕಾರು?

ಸುದ್ದಿ18 27 Jan 2026 2:38 pm

TVK: ವಿಜಯ್​ಗೆ ಸಿಕ್ಕಿದ ವಿಸಿಲ್! ಈ ಹಿಂದೆ ಇದೇ ಚಿಹ್ನೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ರು ದಳಪತಿ ಆಪ್ತರು, ಯಾರು ಗೊತ್ತಾ?

ತಮಿಳಗ ವೆಟ್ರಿ ಕಳಗಂಗೆ 2026 ಚುನಾವಣೆಗೆ ವಿಸಲ್ ಚಿಹ್ನೆ ನೀಡಲಾಗಿದೆ. ವಿಜಯ್​ಗಿಂತ ಮುನ್ನ ಈ ಹಿಂದೆ ಯಾರ್ಯಾರು ಈ ಚಿಹ್ನೆಯಲ್ಲಿ ಸ್ಪರ್ಧಿಸಿದ್ರು ಗೊತ್ತಾ?

ಸುದ್ದಿ18 27 Jan 2026 2:38 pm

ದೂರು ಪ್ರತಿದೂರು ; ಹಣದ ಮುಂದೆ ಸಂಬಂಧಕ್ಕೆ ಇಲ್ಲ ಬೆಲೆ-ರಾಧಾರಮಣ ಕಾವ್ಯ ಗೌಡ ಮನೆಯಲ್ಲಿ ರಂಪ-ರಾಮಾಯಣ

ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ಹಣದ ಮುಂದೆ ಸಂಬಂಧಕ್ಕೆ ಬೆಲೆ ಇಲ್ಲ. ಪ್ರೀತಿ .. ನಂಬಿಕೆ.. ವಿಶ್ವಾಸ .. ಗೌರವ.. ಕೌಟುಂಬಿಕ ಮೌಲ್ಯಗಳಿಗಿಂತ ಈಗ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ. ರಕ್ತ ಸಂಬಂಧಕ್ಕಿಂತ ಆಸ್ತಿ-ಪಾಸ್ತಿ ಮುಖ್ಯ. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ.

ಫಿಲ್ಮಿಬೀಟ್ 27 Jan 2026 2:34 pm

Kavya Gowda: ನಮ್ಮನ್ನು ಮನೆಯಿಂದ ಹೊರ ಹಾಕಲು ಈ ತರ ಮಾಡ್ತಿದ್ದಾರೆ! ನಟಿ ಕಾವ್ಯ ವಿರುದ್ಧ ಗಂಭೀರ ಆರೋಪ

Kavya Gowda: ನಟಿ ಕಾವ್ಯಾ ಗೌಡ ಮನೆ ಕಲಹ ಬೀದಿಗೆ ಬಿದ್ದಿದೆ. ಈ ಮನೆ ಕಲಹದ ಬಗ್ಗೆಈ ಮನೆ ಕಲಹದ ಬಗ್ಗೆ ಪ್ರೇಮಾ ಅವರು ಮಾತನಾಡಿದ್ದಾರೆ.

ಸುದ್ದಿ18 27 Jan 2026 2:24 pm

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ 'ಟಾಕ್ಸಿಕ್' ಬೆಡಗಿ ನಟಾಲಿಯ ಬರ್ನ್

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ದೇಶ, ವಿದೇಶದ ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಯಶ್ ಜೊತೆಗೆ ಘಟನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ನಟೀಮಣಿಯರ ಸಂಖ್ಯೆ ದೊಡ್ಡದಿದೆ. ನಯನತಾರಾ. ಕಿಯಾರಾ ಅದ್ವಾನಿ, ಹುಮಾ

ಫಿಲ್ಮಿಬೀಟ್ 27 Jan 2026 2:11 pm

Toxic: ಟಾಕ್ಸಿಕ್ ಶೂಟಿಂಗ್ ಕಂಪ್ಲೀಟ್, ಇನ್ನೇನಿದ್ದರೂ ಯಶ್ ಹವಾ

Toxic: ಟಾಕ್ಸಿಕ್ ಟೀಸರ್ ರಿಲೀಸ್ ಬಳಿಕ ಸಿನಿಮಾ ರಿಲೀಸ್ ಗಾಗಿ ಕಾಯುತಿದ್ದ ಅಭಿಮಾನಿಗಳಿಗೆ ಇದೀಗ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ.

ಸುದ್ದಿ18 27 Jan 2026 1:41 pm

Dashanka Yoga From Mercury-Saturn: These 4 Signs Have A Chance To Become Rich

ಗ್ರಹಗಳ ಸ್ಥಾನಪಲ್ಲಟವು ಎಲ್ಲಾ ರಾಶಿ ಜನರ ಜೀವನದಲ್ಲಿಯೂ ಬದಲಾವಣೆಗಳ ತರುವುದು ನೋಡಬಹುದು. ಜನವರಿ ಅಂತ್ಯ ಹಾಗೆ ಫೆಬ್ರವರಿಯ ಆರಂಭದಲ್ಲಿ ಹಲವು ಗ್ರಹಗಳಲ್ಲಿನ ಸ್ಥಾನ ಪಲ್ಲಟವು ನಿಮ್ಮಲ್ಲಿ ದೊಡ್ಡ ಮಟ್ಟದ ಶುಭಕ್ಕೆ ಕಾರಣವಾಗಲಿದೆ. ಫೆಬ್ರವರಿ ಆರಂಭದಲ್ಲಿಯೇ ಪ್ರಮುಖ ಗ್ರಹಗಳ ಚಲನೆಯು ನಿಮಗೆ ಹಲವು ರೀತಿಯ ಶುಭ ತರಲಿದೆ. ಫೆಬ್ರವರಿ 3ರಂದು ಬುಧ ಹಾಗೂ ಶನಿಯ ಚಲನೆಯಲ್ಲಿನ ಕಾರಣದಿಂದಾಗಿ ವಿಶೇಷ

ಫಿಲ್ಮಿಬೀಟ್ 27 Jan 2026 1:11 pm

Kavya Gowda: ಸೀರಿಯಲ್ ನಟಿ ಗಲಾಟೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ಕಾವ್ಯ ಗೌಡ ಹಾಗೂ ಪತಿ ವಿರುದ್ಧ ಎಫ್ಐಆರ್ ದಾಖಲು!

Kavya Gowda: ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್‌ ಮೇಲೆ ಜನಪ್ರಿಯತೆ ಸಹಿಸದೆ ಮನೆಗೆ ನುಗ್ಗಿ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು.ಈ ಮಧ್ಯೆ ಇದೀಗ ನಟಿ ಕಾವ್ಯ ಗೌಡ, ಸಹೋದರಿ ಭವ್ಯ ಗೌಡ, ಹಾಗೂ ಪತಿ ಸೋಮಶೇಖರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸುದ್ದಿ18 27 Jan 2026 12:27 pm

Cult Box Office Day 4:4ನೇ ದಿನ 'ಕಲ್ಟ್' ಕಲೆಕ್ಷನ್ ಎಷ್ಟು? ಜಮೀರ್ ಪುತ್ರ ಝೈದ್ ಖಾನ್ ಗೆದ್ದರೇ?

ಗಣರಾಜ್ಯೋತ್ಸದ ರಜೆಯಲ್ಲಿ ಗಮನದಲ್ಲಿ ಇಟ್ಟಕೊಂಡು ಸ್ಯಾಂಡಲ್‌ವುಡ‌ನಲ್ಲಿ ಎರಡು ಪ್ರಮುಖ ಸಿನಿಮಾಗಳು ರಿಲೀಸ್ ಆಗಿದ್ದವು. ಅವುಗಳಲ್ಲಿ ಒಂದು ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ 'ಕಲ್ಟ್' ಕೂಡ ಒಂದು. ರಗಡ್ ಮಾಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿರುವ ಝೈದ್ ಖಾನ್‌ಗೆ ಸಿನಿಮಾಗೆ ಪ್ರೇಕ್ಷಕರಿಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ? ಅನ್ನೋದು ಯಕ್ಷ ಪ್ರಶ್ನೆಯಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ದುನಿಯಾ

ಫಿಲ್ಮಿಬೀಟ್ 27 Jan 2026 12:16 pm

Karna Serial: ರಮೇಶನ ಅಸಲಿ ಮುಖವಾಡ ಬಯಲು; ಶುರುವಾಯ್ತು ಕರ್ಣನ ರೌದ್ರಾವತಾರ

ಕಿರುತೆರೆಯ ಲೋಕದಲ್ಲಿ ಪ್ರತಿದಿನವೂ ಹೊಸ ಹೊಸ ತಿರುವುಗಳು ಸಿಗುತ್ತಲೇ ಇರುತ್ತವೆ. ವೀಕ್ಷಕರು ತಮಗೆ ಇಷ್ಟವಾದ ಪಾತ್ರಗಳ ಜೊತೆಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುತ್ತಾರೆ. ಸಂಜೆ ಆಯಿತೆಂದರೆ ಸಾಕು, ಮನೆಯವರೆಲ್ಲಾ ಟಿವಿ ಮುಂದೆ ಕುಳಿತು ಅಚ್ಚುಮೆಚ್ಚಿನ ಧಾರಾವಾಹಿಯನ್ನು ನೋಡಲು ಸಜ್ಜಾಗುತ್ತಾರೆ. ಈ ಹೊತ್ತಿನಲ್ಲಿ ಒಂದು ಕಥೆ ರೋಚಕ ಹಂತಕ್ಕೆ ತಲುಪಿದಾಗ ಸಿಗುವ ಮಜವೇ ಬೇರೆ. ಈಗ ಅಂತಹದ್ದೇ ಒಂದು ರೋಚಕ

ಫಿಲ್ಮಿಬೀಟ್ 27 Jan 2026 11:51 am

ಕೋಳಿ ಸಾರು, ಕೀರು.. ಮೀನು, ಗಿಣ್ಣು.. ನನ್ನ ರುಚಿ ನಂದು, ನಿನ್ನ ರುಚಿ ನಿಂದು\; ಅಂದೇ ಬರೆದಿದ್ರು ಧನಂಜಯ್

ನಟ, ನಿರ್ಮಾಪಕ ಡಾಲಿ ಧನಂಜಯ್ ಮಾಂಸಾಹಾರ ಸೇವಿಸಿದ ವಿಚಾರ ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಜೋರಾಗಿದೆ. ಆದರೆ ಮಾಂಸಾಹಾರ ಸೇವನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಳ ಹಿಂದೆಯೇ ಧನಂಜಯ್ ಹಾಡಿನಲ್ಲಿ ಹೇಳಿಬಿಟ್ಟಿದ್ದಾರೆ. ಇತ್ತೀಚೆಗೆ ನಾನ್‌ವೆಜ್ ಹೋಟೆಲ್ ಉದ್ಘಾಟನೆಗೆ ಧನಂಜಯ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿ

ಫಿಲ್ಮಿಬೀಟ್ 27 Jan 2026 11:28 am

Vijay-Jana nayagan: ದಳಪತಿ ವಿಜಯ್‌ ಕೊನೆ ಸಿನಿಮಾಗೆ ಮತ್ತೆ ಶಾಕ್! ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದಂಥ ತೀರ್ಪು ಕೊಟ್ಟ ಕೊರ್ಟ್‌!

Vijay-Jana nayagan: ದಳಪತಿ ವಿಜಯ್ ಅವರ 69ನೇ ಹಾಗೂ ಕೊನೆಯ ಸಿನಿಮಾ 'ಜನ ನಾಯಕನ್' ಬಿಡುಗಡೆಗಾಗಿ ಕಾಯ್ತಿರೋ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.

ಸುದ್ದಿ18 27 Jan 2026 11:20 am