Vijaylakshmi Darshan: ದರ್ಶನ್ ಫ್ಯಾನ್ಸ್ಗೆ ಬಿಗ್ ಅಪ್ಡೇಟ್ ಕೊಟ್ಟ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ದರ್ಶನ್ ಡಿ ಫ್ಯಾನ್ಸ್ಗೆ ದರ್ಶನ್ ಬಗೆಗಿನ ಅಪ್ಡೇಟ್ ಕೊಟ್ಟಿದ್ದಾರೆ. ದರ್ಶನ್ ಹೇಗೆ ಇದ್ದಾರೆ? ಅವರ ಮನಸ್ಥಿತಿ ಹೇಗಿದೆ? ಈ ಎಲ್ಲ ವಿಷಯವನ್ನ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Vijay: ತಮಿಳುನಾಡು ಎಲೆಕ್ಷನ್ಸ್ ಮುಗಿಯೋ ತನಕ ರಿಲೀಸ್ ಆಗಲ್ವಾ ಜನ ನಾಯಗನ್?
ವಿಜಯ್ ಅವರ ಜನ ನಾಯಗನ್ ಚಿತ್ರ ಸಿಬಿಎಫ್ಸಿ ಕಾನೂನು ವಿವಾದದಿಂದ ವಿಳಂಬವಾಗಿದೆ. ಏಪ್ರಿಲ್ 30 ರೊಳಗೆ ಸಿನಿಮಾ ಬಿಡುಗಡೆಯಾಗಲ್ವಾ?
Ravi Basrur: ರವಿ ಬಸ್ರೂರ್ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ತೆಲುಗು ನಟ! ಅದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!
Ravi Basrur: ರವಿ ಬಸ್ರೂರು ಸಂಗೀತ ಮೆಚ್ಚಿ ತೆಲುಗು ನಟ ವಿಶ್ವಕ್ ಸೇನ್ ದುಬಾರಿ ಉಡುಗೊರೆ ಒಂದನ್ನು ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ಪೋಷಕ ಕಲಾವಿದ ಕಿಲ್ಲರ್ ವೆಂಕಟೇಶ್(ಕೆಡಿ ವೆಂಕಟೇಶ್) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯದಿಂದ ವೆಂಕಟೇಶ್ ಸಂಕಷ್ಟಕ್ಕೆ ಸಿಲುಕಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಅವಕಾಶಗಳು ಇಲ್ಲದಂತಾಗಿದೆ. ಇತ್ತೀಚೆಗೆ ಕಿಲ್ಲರ್ ವೆಂಕಟೇಶ್ ಅವರ ವಿಡಿಯೋವೊಂದು ವೈರಲ್ ಆಗಿತ್ತು. ಹೇಗಿದ್ದವರು ಹೇಗಾಗಿದ್ದಾರೆ ನೋಡಿ ಎಂದು ವೀಡಿಯೋ ತೇಲಿ ಬಿಡಲಾಗಿತ್ತು. ಹಿರಿಯ
Preethiya Parivala: ರಣವೀರ್- ದೀಪಿಕಾ ಸುಂದರ ಪ್ರೇಮಕಥೆ! ಇಬ್ಬರ ಫಸ್ಟ್ ಮೀಟ್ ಆಗಿದ್ದು ಎಲ್ಲಿ ಗೊತ್ತಾ?
Preethiya Parivala: ಬಾಲಿವುಡ್ ಉದ್ಯಮದಲ್ಲಿ ಬ್ರೇಕಪ್ ಕಥೆಗಳು ಎಷ್ಟು ವಿವಾದಾತ್ಮಕವೋ, ಸುಂದರವಾದ ಪ್ರೇಮಕಥೆಗಳು ಸಹ ಕೂಡಾ ಸ್ಮರಣೀಯ. ಇದಕ್ಕೆ ಅತ್ಯುತ್ತಮ ಉದಾಹರಣೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಪ್ರೇಮಕಥೆ . ಸಹನಟರಾಗಿ ಪ್ರಾರಂಭವಾದ ಕ್ಷಣದಿಂದ ಒಟ್ಟಿಗೆ ಜೀವನವನ್ನು ಹಂಚಿಕೊಳ್ಳಲು ವರೆಗಿನ ಇವರ ಲವ್ ಸ್ಟೋರಿ ಎಷ್ಟ್ರು ಜನಕ್ಕೆ ಗೊತ್ತು?
₹35 ಲಕ್ಷದ ದುಬಾರಿ ಗಿಫ್ಟ್ ಕೊಟ್ಟು ರವಿ ಬಸ್ರೂರು ಕಾಲಿಗೆ ಬಿದ್ದ ತೆಲುಗು ನಟ ವಿಶ್ವಕ್ ಸೇನ್
ಕನ್ನಡದ ಪ್ರತಿಭೆ ರವಿ ಬಸ್ರೂರು ಈಗ ಭಾರತೀಯ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರ್ತಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಸಂಗೀತದಿಂದ ಸಿನಿಮಾಗಳನ್ನು ಗೆಲ್ಲಿಸುತ್ತಿದ್ದಾರೆ. ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ರವಿ ಟ್ಯೂನ್ಗಳಿಗಾಗಿ ಕಾಯುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಕೂಡ ಕುಂದಾಪುರದ ಪ್ರತಿಭೆಗೆ ಬಹುಪರಾಕ್ ಸಿಗ್ತಿದೆ. ರವಿ ಬಸ್ರೂರು ಸಂಗೀತ ಮೆಚ್ಚಿ ತೆಲುಗು ನಟ ವಿಶ್ವಕ್ ಸೇನ್ ದುಬಾರಿ ಉಡುಗೊರೆ ಕೊಟ್ಟಿದ್ದಾರೆ.
Actors: ಬೆಳ್ಳಿ ತೆರೆಯಲ್ಲಿ ಸಿಎಂ ಆಗಿ ನಟಿಸಿದ ನಟನಿಗೆ ರಾಜಕೀಯ ಪಕ್ಷಗಳಿಂದ ಬಂತು ಸಾಲು ಸಾಲು ಆಫರ್
Bollywood Star: ಸಿನಿಮಾದಲ್ಲಿ ಸಿಎಂ ಆಗಿ ನಟಿಸಿದ್ದೇ ತಡ ನಿಜವಾದ ರಾಜಕೀಯ ಪಕ್ಷಗಳು ಆಫರ್ ಹಿಡಿದು ಕುಳಿತಿದ್ದವು. ಈ ನಟನ ಇಂಟ್ರೆಸ್ಟಿಂಗ್ ಸ್ಟೋರಿ ಗೊತ್ತಾ?
70th Filmfare Awards South: ಕನ್ನಡದಲ್ಲಿ ಯಾರಿಗೆಲ್ಲಾ ಒಲಿಯಿತು ಫಿಲ್ಮ್ಫೇರ್ ಪ್ರಶಸ್ತಿ? ಇಲ್ಲಿದೆ ಲಿಸ್ಟ್
70ನೇ ಫಿಲ್ಮ್ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ(ಫೆಬ್ರವರಿ 21) ಸಂಜೆ ಕೇರಳದ ಕೊಚ್ಚಿಯಲ್ಲಿ ನೆರವೇರಿದೆ. ಕೊಚ್ಚಿ ಅಡ್ಲಕ್ಸ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ತಾರಾಲೋಕವೇ ಧರೆಗಿಳಿದಿತ್ತು. 2024ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಫಿಲ್ಮ್ಫೇರ್ ಸೌತ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟಿಯರಾದ ಅಕ್ಷತಾ ಪಾಂಡವಪುರ, ಅಂಕಿತಾ ಅಮರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೇರಿ ಕನ್ನಡದ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದ ದಿನಗಳು ಇನ್ನೂ ಮುಗಿದಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದು, ಜೈಲಿನಲ್ಲಿ ಇದ್ದಾರೆ. ಇವರ ಟ್ರಯಲ್ನಲ್ಲಿ ಇದ್ದು, ವಿಚಾರಣೆ ನಡೆಯುತ್ತಿದೆ. ಈ ಕೇಸ್ ಮುಗಿಯುವವರೆಗೂ ಅವರು ಜೈಲಿನಲ್ಲಿಯೇ ಇರಬೇಕಾದ ಪರಿಸ್ಥಿತಿಯಿದೆ. ಇತ್ತ ಅವರ ಅಭಿಮಾನಿಗಳು ದರ್ಶನ್ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿ ಇದ್ದಾಗ ಅವರಿಗೆ ಬೆನ್ನು ನೋವು
Amruthadhaare : ಸುನಿ ಡಬಲ್ ಗೇಮ್- ಜೈದೇವ್ ಕುತಂತ್ರಕ್ಕೆ ಬಲಿಯಾಗ್ತಾನಾ ಗೌತಮ್ ದಿವಾನ್ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾಗೆ ಸಂಸಾರದ ಸುಖ ಸಿಕ್ಕಿದೆ. ಹಲವರ ಆಶಯ ಈಡೇರಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಿ ಆಗಿದೆ. ಇನ್ನೇನು ಇದ್ದರೂ ಮಲ್ಲಿಯನ್ನು ದಡ ತಲುಪಿಸಬೇಕಿದೆ. ಹೀಗಾಗಿಯೇ ಭೂಮಿಕಾ ಚಿಂತೆ ಮಾಡುತ್ತಿರುವ ಸಮಯದಲ್ಲಿ ಮಲ್ಲಿ ಹಿಂದೆ ಸುನಿ ಬಿದ್ದಿರುವ ವಿಚಾರ ಗೊತ್ತಾಗಿದೆ. ಗೌತಮ್ ಬಳಿ ಈ ವಿಚಾರವನ್ನು ಚರ್ಚೆ ಕೂಡ ಮಾಡಿರುವ ಭೂಮಿಕಾ ಮನೆಗೆ
ಕ್ಯಾಮರಾ ಕಂಡು ಎದ್ದು ಬಿದ್ದು ಓಡಿ ಹೋದ ಸರಳ ಸುಂದರಿ ಸಾಯಿ ಪಲ್ಲವಿ- ವಿಡಿಯೋ ವೈರಲ್
ಕಲೆ-ಕಾಸು ಬೆರೆತ ಉದ್ಯಮ ಸಿನಿಮಾ. ಕಾಸಿದ್ದರೆ ಇಲ್ಲಿ ಕೈಲಾಸವನ್ನೇ ಸೃಷ್ಟಿಸಬಹುದು. ಸದಾ ಕಾಲ ಸುದ್ದಿಯಲ್ಲಿಯೂ ಇರಬಹುದು. ಲೈಮ್ ಲೈಟಿನಲ್ಲಿ ಕೂಡ ಮಿಂಚಬಹುದು. ಬಾಲಿವುಡ್ನಲ್ಲಿ ಬಹುತೇಕರು ಈ ಫಾರ್ಮುಲಾವನ್ನೇ ಅನುಸರಿಸುತ್ತಾರೆ. ಅಣಬೆಯಂತೆ ಹುಟ್ಟಿಕೊಂಡಿರುವ ಏಜೆನ್ಸಿಗಳ ಜೊತೆ ಬಾಲಿವುಡ್ನ ಅನೇಕ ಸ್ಟಾರ್ಗಳು ಕೈ ಜೋಡಿಸುತ್ತಾರೆ. ತಾವು ಹೋದಲ್ಲಿ ಬಂದಲ್ಲಿ ತಮ್ಮ ಹಿಂದೆ ಕ್ಯಾಮರಾ ಇರಬೇಕೆಂದು ಹಣ ನೀಡಿ ಪಾಪರಾಜಿಗಳನ್ನು ಕರೆಸಿಕೊಳ್ಳುತ್ತಾರೆ.
ಸಲ್ಮಾನ್ ಖಾನ್ ಅವರ ಕುಟುಂಬದ ಬೇರುಗಳು ತುಂಬಾನೇ ಹಿಂದಿನವು ಅಂತ ಹೇಳಬಹುದು. ಸಲೀಂ ನಂತರ ತಮ್ಮ ಪೂರ್ವಜರು ಹತ್ತೊಂಬತ್ತನೇ ಶತಮಾನದಲ್ಲಿ ಅಫ್ಘಾನಿಸ್ತಾನದಿಂದ ವಲಸೆ ಬಂದ ಅಲಕೋಜೈ ಪಶ್ತೂನ್ಗಳು ಎಂದು ಹಂಚಿಕೊಂಡಿದ್ದರು.
ಯಶ್ 'ಟಾಕ್ಸಿಕ್' ಸಿನಿಮಾ ಪಾರ್ಟ್-2 ಕೂಡ ಬರುತ್ತಾ? ಟೀಸರ್ನಲ್ಲೇ ಸುಳಿವು ಕೊಟ್ಟಿದ್ದಾರಾ?
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಟಾಕ್ಸಿಕ್' ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಬಿಡುಗಡೆ ಆಗಿರುವ ಆಕ್ಷನ್ ಪ್ಯಾಕ್ಡ್ ಟೀಸರ್ ಟಾಕ್ ಆಫ್ ದ ಟೌನ್ ಆಗಿದೆ. 'ಟಾಕ್ಸಿಕ್' ಚಿತ್ರದಲ್ಲಿ ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಪ್ರೇಕ್ಷಕರನ್ನು
ನಟಿ ಕಾವ್ಯಗೌಡ ಓರಗಿತ್ತಿ ಕೌಟುಂಬಿಕ ಕಲಹ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಕೌಟುಂಬಿಕ ಕಲಹವನ್ನ ನಟಿ ಕಾವ್ಯ ಗೌಡ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ ಎಂದು ಸಿಸಿಟಿವಿ ಫೂಟೇಜ್ಗಳನ್ನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 47 ವರ್ಷದ ಬಳಿಕ ಮತ್ತೆ ಬರ್ತಿರೋ ಈ ಸ್ಟಾರ್ಗಳನ್ನ ಜೈಲರ್ ಚಿತ್ರದ ಡೈರೆಕ್ಟರ್ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈಗೊಂದು ಗ್ಲಿಂಪ್ಸ್ ಕೂಡ ಬಿಟ್ಟಿದ್ದಾರೆ. ಇದು ಅಷ್ಟೆ ಮಜವಾಗಿದೆ. ಹೀರೋ ಯಾರು ಅನ್ನುವ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಮುಂಬೈನ ಐಕಾನಿಕ್ ಥಿಯೇಟರ್ಗಳಿಗೆ 'ಟಾಕ್ಸಿಕ್' ಟೀಮ್ ಪಟ್ಟು? ಮಾಲೀಕರ ವಾದವೇನು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕರ್ನಾಟಕದಲ್ಲಿ ಎಷ್ಟು ಹಾವಾ ಇದೆಯೋ ಅಷ್ಟೇ ಉತ್ತರ ಭಾರತದಲ್ಲಿಯೂ ಇದೆ. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಉತ್ತರ ಭಾರತದ ಬಾಕ್ಸಾಫೀಸ್ ಕಲೆಕ್ಷನ್ ವರ ಇದ್ದಂತೆ. ಯಾಕಂದ್ರೆ, ಅಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗುತ್ತೆ. ಹೀಗಾಗಿ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ಮೊದಲು ಪ್ರಚಾರವನ್ನು ಅಲ್ಲಿಂದಲೇ ಆರಂಭ ಮಾಡುತ್ತವೆ. ಆದರೆ,
'ಲ್ಯಾಂಡ್ ಲಾರ್ಡ್'ಗೆ 25 ರ ಸಂತಸ ; ಸಂವಿಧಾನ ಸಮಾನತೆಯ ಸಂಭ್ರಮ - ಇದು ಮಾಸ್ತಿ ಬರಹ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವೊಂದು ಐವತ್ತು.. ನೂರು ದಿನ ಅಲ್ಲ ಬದಲಿಗೆ 25 ವಾರ 50 ವಾರದ ಪ್ರದರ್ಶನವನ್ನ ಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಅಂಗೈಯಲ್ಲಿಯೇ ಇವತ್ತು ಮನರಂಜನೆ ಇದೆ. ಸಾಲದಕ್ಕೆ ಪೈರಸಿ ಬೇರೆ. ಇಂತಹ ಕಾಲದಲ್ಲಿ.. ಚಿತ್ರವೊಂದು ಮೂರು ವಾರ ಚಿತ್ರಮಂದಿರದಲ್ಲಿ ಉಳಿಯುವುದು ಕಷ್ಟ ಎಂಬ ವಾತಾವರಣ ಇದೆ. ಇನ್ನೂ
ಮಲಯಾಳಂನಲ್ಲಿ ಈ ವಾರಾಂತ್ಯದಲ್ಲಿ ಓಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು ; ಮಮ್ಮುಟ್ಟಿ ಸಿನಿಮಾ ಕೂಡ ಇದೆ
ಭಾರತದಾದ್ಯಂತ ನಿರಾಳವಾದ ಮಲಯಾಳಂ ಚಲನಚಿತ್ರದ ಸಂಜೆಯನ್ನು ಯೋಜಿಸುತ್ತಿರುವ ಕುಟುಂಬಗಳಿಗೆ ಈ ವಾರಾಂತ್ಯದಲ್ಲಿ ಶ್ರೀಮಂತ OTT ಮೆನು ಲಭ್ಯವಿದೆ, ಹೊಸ ಕೌಟುಂಬಿಕ ನಾಟಕಗಳು, ಮೃದುವಾದ ಹಾಸ್ಯಗಳು ಮತ್ತು ಮಕ್ಕಳಿಗಾಗಿ ಸುರಕ್ಷಿತ ಆಯ್ಕೆಗಳು ಈಗ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿವೆ. ಹೊಸ ಡಿಜಿಟಲ್ ಪ್ರೀಮಿಯರ್ಗಳಿಂದ ಹಿಡಿದು ಈಗಾಗಲೇ ಟ್ರೆಂಡಿಂಗ್ನಲ್ಲಿರುವ ಫೇವರೆಟ್ಗಳವರೆಗೆ, ವೀಕ್ಷಕರು ಅಂತ್ಯವಿಲ್ಲದ ಸ್ಕ್ರೋಲಿಂಗ್ ಮಾಡದೆಯೇ, ಆರಾಮದಾಯಕ ವೀಕ್ಷಣೆ ಮತ್ತು ಹಂಚಿಕೆಯ
Shah Rukh Khan-Shehnaz Lalarukh Khan: ಶಾರುಖ್ ಖಾನ್ ಅವರ ಸಹೋದರಿ ಶಹನಾಜ್ ಲಾಲರುಖ್ ಖಾನ್ ಬಗ್ಗೆ ಗೊತ್ತಾ? ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ. 66 ವರ್ಷದ ಅವರು ಇದೀಗ 6 ವರ್ಷದ ಮಕ್ಕಳಂತೆ ಆಗಿದ್ದಾರೆ. ಅವರನ್ನು ಶಾರುಖ್ ಖಾನ್ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ತಿದ್ದಾರೆ. ಹಾಗಾದ್ರೆ ಅವರಿಗೆ ಏನಾಯ್ತು? ಈಗ ಹೇಗಿದ್ದಾರೆ ಶಾರುಖ್ ಸಹೋದರಿ?
Radhika Pandit: ರಾಧಿಕಾ ಪಂಡಿತ್ ಮುಂಬೈ ಡೈರೀಸ್; ಸ್ಪೆಷಲ್ ಫೋಟೋ ಹಂಚಿಕೊಂಡ ಸಿಂಡ್ರೇಲಾ!
ರಾಧಿಕಾ ಪಂಡಿತ್ ಮುಂಬೈಯ ತಮ್ಮ ಕೆಲವು ಫೋಟೋ ಹಂಚಿಕೊಂಡಿದ್ದಾರೆ. ಮಕ್ಕಳ ಜೊತೆಗೆ ಕಳೆದ ಸುಂದರ ಕ್ಷಣಗಳ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿವೆ. ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಮದುವೆಯಾದ 12 ವರ್ಷದ ನಂತರ, ಯಶ್ 'ರಾಮಾಯಣ'ದ ಲಕ್ಷ್ಮಣನಿಗೆ ತಂದೆಯಾಗುವ ಭಾಗ್ಯ-ಪತ್ನಿ ಕೆಂಡಾಮಂಡಲ
ಚಿತ್ರರಂಗದಲ್ಲಿ ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ. ಹಾಗಂತೆ-ಹೀಗಂತೆ ಎಂದು ಕತ್ತಲಲ್ಲಿ ಗುಂಡು ಹಾರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿಯನ್ನು ತೇಲಿ ಬಿಟ್ಟು ಅದೆಲ್ಲೋ ಕುಳಿತು ಮಜಾ ನೋಡುತ್ತಾರೆ. ಹೀಗೆ ಹರಿಬಿಡಲಾದ ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎನ್ನುವ ವಿಚಾರ ಗೊತ್ತಿದ್ದ ಹಿನ್ನೆಲೆ ಹಲವರು ಸುಮ್ಮನಾಗುತ್ತಾರೆ. ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಯಾರು ಏನೇ ಅಂದರೂ
ಕನ್ನಡ ಚಿತ್ರರಂಗದ ಬಹು ಭರವಸೆಯ ಸಿನಿಮಾ ಯಶ್ ನಟನೆಯ 'ಟಾಕ್ಸಿಕ್'. ಈ ವರ್ಷ ಕನ್ನಡ ಚಿತ್ರರಂಗದ ಗತ್ತನ್ನು ಕೇವಲ ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ, ಗ್ಲೋಬಲ್ ಲೆವೆಲ್ಗೆ ತೆಗೆದುಕೊಂಡು ಹೋಗುವುದಕ್ಕೆ ರಾಕಿ ಭಾಯ್ ಶತಪ್ರಯತ್ನ ನಡೆಸಿದ್ದಾರೆ. ಅದಕ್ಕೆ ಬೇಕಿರೋ ಎಲ್ಲಾ ತಯಾರಿಗಳನ್ನೂ ಮಾಡಿಕೊಂಡಿದ್ದಾರೆ. ಇತ್ತೀಚಗಷ್ಟೇ 'ಟಾಕ್ಸಿಕ್' ಸಿನಿಮಾದ 2ನೇ ಟೀಸರ್ ಕೂಡ ರಿಲೀಸ್ ಆಗಿದ್ದು, ಅದು ಕೂಡ
Rishab Shetty: ಆಂಜನೇಯ ಜನ್ಮಸ್ಥಳದಲ್ಲಿಯೇ 'ಜೈ ಹನುಮಾನ್' ಲಾಂಚ್; ತೆಲುಗು ಟೀಂ ಜೊತೆ ಹಂಪಿಗೆ ಬಂದ ರಿಷಬ್ ಶೆಟ್ಟಿ
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ತೆಲುಗು ಜೈ ಹನುಮಾನ್ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹಂಪಿಯ ಅಂಜನಾದ್ರಿಯಲ್ಲಿಯೇ ಈ ಚಿತ್ರ ಲಾಂಚ್ ಆಗುತ್ತಿದೆ. ಇಲ್ಲಿಯೇ ಆಗಲು ಕಾರಣವೂ ಇದೆ. ಅದೇನೂ ಅನ್ನೋದರ ವಿವರ ಇಲ್ಲಿದೆ ಓದಿ.
Filmfare: 70ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ 2026; ಕೊಚ್ಚಿಯಲ್ಲಿ ಅ ಸಮಾರಂಭಕ್ಕೆ ವೇದಿಕೆ ರೆಡಿ
ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ 70ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ ಅಡ್ಲಕ್ಸ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯುತ್ತಿರುವುದರಿಂದ ಇಂದು (ಫೆಬ್ರವರಿ 21) ರಾತ್ರಿ ಕೊಚ್ಚಿ ಎಲ್ಲರ ಗಮನ ಸೆಳೆಯುತ್ತಿದೆ, ಇದು ಮಲಯಾಳಂ ಚಿತ್ರರಂಗವನ್ನು ಮುನ್ನೆಲೆಗೆ ತಂದಿದೆ. ಈ ರೆಡ್-ಕಾರ್ಪೆಟ್ ಸಮಾರಂಭವು 2024 ರ ಅತ್ಯುತ್ತಮ ದಕ್ಷಿಣ ಭಾರತೀಯ ಚಲನಚಿತ್ರಗಳನ್ನು ಗೌರವಿಸಲಿದೆ, ಕೇರಳದ ಸ್ವಂತ ತಾರೆಯರು, ತಂತ್ರಜ್ಞರು ಮತ್ತು ಹಿಟ್
8 ವರ್ಷಗಳ ನಂತರ ಗಡ್ಡಕ್ಕೆ ಕತ್ತರಿ ; ಟಾಕ್ಸಿಕ್ನಲ್ಲಿ ಕ್ಲೀನ್ ಶೇವ್ ಕಿರಾತಕ- ನರಕಕ್ಕೆ 'ಟಿಕೆಟ್' ಕೊಡ್ತಾರೆ ಯಶ್
ಬಣ್ಣದ ಲೋಕದಲ್ಲಿ ಪ್ರತಿದಿನ ನೂರಾರು ಸುದ್ದಿಗಳು ಬರುತ್ತವೆ. ಆದರೆ ಕೆಲವು ಸುದ್ದಿಗಳು ಮಾತ್ರ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡುತ್ತವೆ. ಸದ್ಯಕ್ಕೆ ಗಾಂಧಿನಗರದಿಂದ ಹಿಡಿದು ಹಾಲಿವುಡ್ವರೆಗೂ ಕೇಳಿ ಬರುತ್ತಿರುವ ಒಂದೇ ಹೆಸರು ಅದು 'ರಾಕಿಂಗ್ ಸ್ಟಾರ್ ಯಶ್'. ಕೆಜಿಎಫ್ ಸರಣಿಯ ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಆದರೆ ಆ
Rashmika Mandanna: ಮದುವೆ ಬಗ್ಗೆ ರಶ್ಮಿಕಾ ಫಸ್ಟ್ ರಿಯಾಕ್ಷನ್! ದೇವರಕೊಂಡ ಜೊತೆ ಮ್ಯಾರೇಜ್ ಬಗ್ಗೆ ಹೇಳಿದ್ದೇನು?
Rashmika Mandanna: ರಶ್ಮಿಕಾ ಮಂದಣ್ಣ ಈಗ ತಮ್ಮ ಮದುವೆಯ ಸುದ್ದಿಯನ್ನು ದೃಢಪಡಿಸಿದ್ದಾರೆ ಮತ್ತು ಎಲ್ಲಾ ಗಾಸಿಪ್ಗಳಿಗೆ ಅಂತ್ಯ ಹಾಡಿದ್ದಾರೆ.
ಆಮಿರ್ ಖಾನ್ ಸೋದರಳಿಯನ ಜೊತೆ ಲಿವ್-ಇನ್ ಸಂಬಂಧ; 'ಲವ್ ಜಿಹಾದ್' ಆರೋಪಕ್ಕೆ 'ಹುಡುಗ ಹುಡುಗಿ' ನಟಿ ಲೇಖಾ ಖಡಕ್ ಉತ್ತರ
ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಎರಡು ಹೃದಯಗಳ ಪಿಸುಮಾತಿಗೆ ಯಾವುದೇ ಗಡಿಗಳಿಲ್ಲ. ಭಾಷೆಯ ಹಂಗಿಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಶಕ್ತಿ ಇರುವುದು ಕೇವಲ ಪ್ರೀತಿಗೆ ಮಾತ್ರ. ಆದರೆ ಈಗೀಗ ಈ ಪ್ರೀತಿ ಧರ್ಮದ ಬೇಲಿಗಳ ನಡುವೆ ಸಿಲುಕಿ ನಲುಗುತ್ತಿದೆ. ಅದರಲ್ಲಿಯೂ ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ
Toxic Yash: ಟಾಕ್ಸಿಕ್ನಲ್ಲಿ ಯಶ್ ಹೆಸರು 'ರಾಯ' ಅಲ್ವಾ? ತಮ್ಮ ಪಾತ್ರದ ಹೆಸರು ರಿವೀಲ್ ಮಾಡಿದ ರಾಕಿಂಗ್ ಸ್ಟಾರ್!
Toxic Yash: ಇದೀಗ ಟಾಕ್ಸಿಕ್ ಬಗ್ಗೆ ಹೊಸ ವಿಚಾರ ಒಂದು ಹೊರಬಿದ್ದಿದೆ. ಅದೇನೆಂದರೆ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಡಬಲ್ ರೋಲ್ ನಲ್ಲಿ ಕಾಣಿಸಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಪ್ರೇಮ್ ನಜೀರ್ ಅವರು ಮೊದಲ ಬಾರಿಗೆ ತಮಿಳು ಪ್ರೇಕ್ಷಕರಿಗೆ ಪರಿಚಿತರಾಗಿದ್ದು 1952ರಲ್ಲಿ ಬಿಡುಗಡೆಯಾದ 'ಪಸಿಯಿನ್ ಕೊಡುಮೈ' ಎಂಬ ಚಿತ್ರದ ಮೂಲಕ. ಇದು ಮಲಯಾಳಂನ 'ವಿಸಪ್ಪಿಂಟೆ ವಿಲಿ' ಚಿತ್ರದ ತಮಿಳು ಆವೃತ್ತಿಯಾಗಿತ್ತು. ವಿಶೇಷವೇನೆಂದರೆ, ಈ ಚಿತ್ರದ ಮಲಯಾಳಂ ಆವೃತ್ತಿಯ ಚಿತ್ರೀಕರಣದ ಸಮಯದಲ್ಲಿಯೇ ಸಹನಟ ತಿಕ್ಕುರಿಸ್ಸಿ ಸುಕುಮಾರನ್ ಅವರು ಅಬ್ದುಲ್ ಖಾದರ್ ಎಂಬ ಇವರ ಹೆಸರನ್ನು 'ಪ್ರೇಮ್ ನಜೀರ್' ಎಂದು ಬದಲಾಯಿಸಿದ್ದರು. ಅವರ ಸಂಕ್ಷಿಪ್ತ ಇತಿಹಾಸ ಇಲ್ಲಿದೆ.
ರೇಖಾ ಅವರ ತಾಯಿ ಪುಷ್ಪವಲ್ಲಿ ಕೂಡ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಮದುವೆ ಯಾಕೆ ನಡೆಯಲಿಲ್ಲ?
Kamal-Rajani: 47 ವರ್ಷಗಳ ಬಳಿಕ ಮತ್ತೆ ಒಂದಾದ ರಜನಿಕಾಂತ್-ಕಮಲ್ ಹಾಸನ್! ಆದ್ರೆ ಈ ಸಿನಿಮಾದಲ್ಲಿ ಹೀರೋ ಯಾರು?
ಕಮಲ್ ಹಾಸನ್ (Kamal Haasan) ಮತ್ತು ರಜನಿಕಾಂತ್ (Rajanikanth) ಸುಮಾರು ಐದು ದಶಕಗಳ ಬಳಿಕ ಮತ್ತೆ ಒಂದಾಗಿದ್ದಾರೆ . ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರವು ಇಬ್ಬರು ಸ್ಟಾರ್ ಗಳನ್ನು 47 ವರ್ಷಗಳ ನಂತರ ಮತ್ತೆ ತೆರೆಮೇಲೆ ಬರುವಂತೆ ಮಾಡಿದೆ.
ಈ ನೆಲದ ಮೇಲೆ ಹುಟ್ಟಿ, ಉಸಿರಾಡಲೂ ಯೋಗ್ಯತೆಯಿಲ್ಲದ ಕ್ರಿಮಿಗಳು ಹೆಣ್ಣೊಬ್ಬಳ ಮೇಲೆ ಎರಗಿ ಆಕೆಯ ದೇಹ, ಮನಸ್ಸನ್ನು ಗಾಯಗೊಳಿಸುತ್ತವೆ. ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತಾದ ಸುದ್ದಿಗಳನ್ನು ನೋಡುತ್ತಲೇ ಕೇಳುತ್ತಲೇ ಇದ್ದೇವೆ. ಸ್ತ್ರೀಯನ್ನು ದೈವೀ ಸ್ವರೂಪದಲ್ಲಿ ಸ್ವೀಕರಿಸಿರುವ ಭಾರತದಂತಹ ರಾಷ್ಟ್ರದಲ್ಲೂ ಸ್ತ್ರೀಯರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಾಗಿ ಬೆಂಕಿ ಹತ್ತಿ ಕೆಂಡ ಆರುವವರೆಗೂ ವಿರೋಧಿ ಘೋಷಣೆಗಳು,
Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಸ್ತುತ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರೂ, ಅವರು ಇನ್ನೂ ಒಂಟಿಯಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿದ್ದರೂ ಇನ್ನೂ ಅತ್ಯಂತ ಮೋಸ್ಟ್ ಬ್ಯಾಚುಲರ್. ಪ್ರಭಾಸ್ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
Ram Charan: ಫಾರ್ಮ್ಹೌಸ್ನಲ್ಲಿ ಅಲ್ಲು ಅರ್ಜುನ್ ಗ್ರ್ಯಾಂಡ್ ಪಾರ್ಟಿ! ರಾಮ್ ಚರಣ್-ಉಪಾಸನಾ ಸ್ಪೆಷಲ್ ಎಂಟ್ರಿ
Ram Charan: ಟಾಲಿವುಡ್ನಲ್ಲಿ ಮತ್ತೊಂದು ವಿವಾಹ ಸಂಭ್ರಮ ಆರಂಭವಾಗಿದೆ. ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ ಅವರ ಕುಟುಂಬದಲ್ಲಿ ಶೀಘ್ರದಲ್ಲೇ ಶುಭ ಕಾರ್ಯಕ್ರಮ ಒಂದು ನಡೆಯಲಿದೆ. ನಾಯಕ ಅಲ್ಲು ಸಿರೀಶ್ ತಮ್ಮ ಗೆಳತಿ ನಯನಿಕಾ ಅವರೊಂದಿಗೆ ವೈವಾಹಿಕ ಕಾಲಿಡಲಿದ್ದಾರೆ. ಹೀಗಾಗಿ ಮದುವೆ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಭರದಿಂದ ನಡೆಸುತ್ತಿದ್ದಾರೆ.
Muddhu Sose: \ನಮ್ಮ ಗೌಡ್ರು ಆ ಕೆಲಸ ಮಾಡಲ್ಲ\; ಚಂಪಾ ಮುಂದೆ ಪತಿ ಪರ ಬ್ಯಾಟ್ ಬೀಸಿದ ವಿದ್ಯಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದು ಸೊಸೆ' ಧಾರಾವಾಹಿ ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಸಂಸಾರ ಅಂದ ಮೇಲೆ ಸಣ್ಣಪುಟ್ಟ ಜಗಳಗಳು ಸಹಜ. ಆದರೆ ಇಲ್ಲಿ ಗೌಡರ ವ್ಯಕ್ತಿತ್ವದ ಬಗ್ಗೆಯೇ ಪ್ರಶ್ನೆ ಎದ್ದಿದೆ. ಗೌಡರ ಮೇಲೆ ಕೇಳಿ ಬಂದಿರುವ ಆರೋಪಗಳು ಮನೆಯವರನ್ನು ಕಂಗಾಲು ಮಾಡಿವೆ. ಆದರೆ ಮನೆಯ ಮಹಾಲಕ್ಷ್ಮಿ ಮಾತ್ರ ತನ್ನ ಪತಿಯ ಮೇಲೆ ಅಚಲವಾದ
ನಟಿ ಇಶಿತಾ ವರ್ಷಾ ಸಂದರ್ಶನ; 'ಅಗ್ನಿಸಾಕ್ಷಿ'ಯಿಂದ 'ಯಲ್ಲಮ್ಮ'ನ ಪಯಣದವರೆಗೆ...
ಕಿರುತೆರೆಯ ಜನಪ್ರಿಯ ನಟಿ, ತನ್ನ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಇಶಿತಾ ವರ್ಷಾ ಈಗ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯ ಮೂಲಕ ದೈವಿಕ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಅಗ್ನಿಸಾಕ್ಷಿ'ಯ ಚಂದನಾ ಪಾತ್ರದಿಂದ ಹಿಡಿದು 'ಸ್ವಾರ್ಥರತ್ನ' ಸಿನಿಮಾದ ಟಾಂಬಾಯ್ ಲುಕ್ ವರೆಗೆ ಸದಾ ಹೊಸತನಕ್ಕೆ ತುಡಿಯುವ ಇಶಿತಾ ಅವರು, ತಮ್ಮ ವೃತ್ತಿಜೀವನ, ವೈಯಕ್ತಿಕ ಪಯಣ ಮತ್ತು
Actress: ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ, ಒಂದೇ ಚಿತ್ರಕ್ಕೆ 10 ಕೋಟಿ! ಯಾರಿವರು ಗೊತ್ತಾ?
Rashmika Mandanna: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ. ಸ್ಯಾಂಡಲ್ ವುಡ್ ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ರಜನಿಕಾಂತ್- ಕಮಲ್ ಒಟ್ಟಿಗೆ ನಟಿಸೋ ಸಿನಿಮಾ ಘೋಷಣೆ; ನಿರ್ದೇಶಕ ಯಾರು? ಇಲ್ಲಿದೆ ಪ್ರೋಮೊ
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ದಶಕಗಳ ಬಳಿಕ ಒಟ್ಟಿಗೆ ನಟಿಸುವುದು ಖಚಿತವಾಗಿದೆ. ಕೆಲ ದಿನಗಳ ಹಿಂದೆಯೇ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಯಾರು ಸಿನಿಮಾ ನಿರ್ದೇಶನ ಮಾಡ್ತಾರೆ? ಕಥೆ ಏನು? ಎನ್ನುವ ಬಗ್ಗೆ ಕುತೂಹಲ ಮೂಡಿತ್ತು. ಇದೀಗ ಅದಕ್ಕೆಲ್ಲಾ ತೆರೆ ಬಿದ್ದಿದೆ. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ದಿಗ್ಗಜ ನಟರಿಬ್ಬರೂ ತೆರೆ ಹಂಚಿಕೊಳ್ಳುತ್ತಿದ್ದಾರೆ.
Rashmika-Vijay: ರಶ್ಮಿಕಾ –ವಿಜಯ್ ಮದುವೆಗೆ ವಿದೇಶಿ ಸಂಸ್ಥೆಯಿಂದ ಭದ್ರತೆ! ಹೇಗಿದೆ ಗೊತ್ತಾ ಮದುವೆ ತಯಾರಿ?
Rashmika-Vijay: ರಶ್ಮಿಕಾ, ವಿಜಯ್ ಮದುವೆ ಕುರಿತು ಮತ್ತೊಂದು ವಿಚಾರ ಹೊರಬಿದ್ದಿದೆಅದೇನೆಂದರೆ ತಮ್ಮ ವಿವಾಹವನ್ನು ಸುರಕ್ಷಿತವಾಗಿಡಲು ದಂಪತಿಗಳು ಅಂತರರಾಷ್ಟ್ರೀಯ ಭದ್ರತಾ ಸಂಸ್ಥೆಯನ್ನು ನೇಮಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
Gilli Nata Doddaballapura Visit | ಪ್ಯಾಂಟ್ ಯಾಕೆ ಎಳೀತಿದ್ದೀರಿ, ಗಿಲ್ಲಿ ನಟ ಕಾಮಿಡಿ
Gilli Nata Doddaballapura Visit | ಪ್ಯಾಂಟ್ ಯಾಕೆ ಎಳೀತಿದ್ದೀರಿ, ಗಿಲ್ಲಿ ನಟ ಕಾಮಿಡಿ
ತಮ್ಮ ಪ್ರೀತಿಯ ಸೆಲೆಬ್ರೆಟಿಗಳಿಗೆ ಕೈಮುಗಿದು ಧನ್ಯವಾದ ತಿಳಿಸಿದ ನಟ ದರ್ಶನ್ ತೂಗುದೀಪ
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟ ಮುಂದುವರೆದಿದೆ. ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆ ಆಗಿ ದರ್ಶನ್ ಹೊರ ಬರ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಆ ಬಗ್ಗೆ ಯಾವುದೇ ಸುಳಿವು ಸದ್ಯಕ್ಕೆ ಸಿಗುತ್ತಿಲ್ಲ. ಪ್ರಕರಣ ವಿಚಾರಣೆ ಮುಂದುವರೆದು ಮುಂದಿನ ಬೆಳೆವಣಿಗೆಯಲ್ಲಿ ಜಾಮೀನು ಸಿಗಬಹುದು ಎನ್ನುವುದು ಕೆಲವರ ವಾದ. ಈ ಬಾರಿ ಜೈಲಿನಲ್ಲಿಯೇ ದರ್ಶನ್ ಹುಟ್ಟುಹಬ್ಬ ಆಚರಿಸುವಂತಾಯಿತು. ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ
Aarti Agarwal: ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ನಾಯಕಿಯಾಗಿ ಮಿಂಚಿದ್ದ ಆರತಿ ಅಗರ್ವಾಲ್ ಅವರ ಜೀವನ ಅತೀ ಬೇಗ ಅಂತ್ಯಗೊಂಡಿತ್ತು. ಅಷ್ಟೊಂದು ಸೌಂದರ್ಯ ಮತ್ತು ಸ್ಟಾರ್ಡಮ್ ನೋಡಿ ಈ ನಟಿಯ ಜೀವನ 31 ನೇ ವಯಸ್ಸಿನಲ್ಲಿ ಕೊನೆಗೊಂಡಿದ್ದು ಅನೇಕ ಅಭಿಮಾನಿಗಳಲ್ಲಿ ಬೇಸರ ತಂದಿತ್ತು.

27 C