ಮಾವಿನ ಹಣ್ಣಿನ ಪ್ರೇಮಿಗಳಿಗಾಗಿ ಕೃಷಿ ವಿಜ್ಞಾನಿಗಳು ಹೊಸ ಹೊಸ ತಳಿಯ ಮಾವನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಈ ಮಾವಿನ ಸೀಸನ್ನಲ್ಲಿ ನೀವು ತಪ್ಪದೇ ರುಚಿ ನೋಡಬೇಕಾದ 5 ಅಪರೂಪದ ಮಾವಿನ ತಳಿಗಳಿವು.
ಭಾರತ- ಪಾಕ್ ನಡುವೆ ಉದ್ವಿಗ್ನ ಸ್ಥಿತಿ: ಪ್ರಾದೇಶಿಕ ಸೇನಾ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಕೆ ಹೇಗೆ, ಪ್ರಾದೇಶಿಕ ಸೇನೆ ಎಂದರೇನು ಎಂಬಿತ್ಯಾದಿ ಕುತೂಹಲಕರ ಮಾಹಿತಿ ಇಲ್ಲಿದೆ. (ಬರಹ- ಎಚ್.ಮಾರುತಿ, ಬೆಂಗಳೂರು)
ಥಟ್ ಅಂತ ಮಾಡಿ ನಾರ್ತ್ ಕರ್ನಾಟಕ ಸ್ಪೆಷಲ್ ಮಂಡಕ್ಕಿ ಉಪ್ಮಾ!
Breakfast: ಉತ್ತರ ಕರ್ನಾಟಕದ ಖಾರ ತಿಂಡಿಗಳಲ್ಲಿ ಮಂಡಕ್ಕಿ ಉಪ್ಮಾ ಪ್ರಮುಖ. ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಬೆಳಿಗ್ಗೆ, ಸಂಜೆ ಸ್ನ್ಯಾಕ್ಸ್ಗೆ ಸೂಕ್ತ.
ಕಾಡಿಗೆ ಹೋಗ್ಬೇಕಾಗಿಲ್ಲ ಊರಲ್ಲೇ ಸಿಗುತ್ತೆ ಈ ಸೊಪ್ಪು! ಕೂದಲ ಆರೋಗ್ಯಕ್ಕೆ ಇದಕ್ಕಿಂತ ಉತ್ತಮ ಮತ್ತೊಂದಿಲ್ಲ
ನುಗ್ಗೆಸೊಪ್ಪು ಪೌಷ್ಟಿಕಾಂಶದ ಶಕ್ತಿ ಕೇಂದ್ರ. ಕೂದಲಿನ ಬೆಳವಣಿಗೆ, ನೆತ್ತಿಯ ಆರೋಗ್ಯಕ್ಕೆ ಇದು ಅತ್ಯುತ್ತಮ. ಮೊರಿಂಗಾ ಹೇರ್ ಮಾಸ್ಕ್, ಎಣ್ಣೆ, ಟೀ, ಆಹಾರದಲ್ಲಿ ಬಳಸಬಹುದು. ಅಲೋವೆರಾ ಜೊತೆ ಡೀಪ್ ಕಂಡಿಷನರ್ ಕೂಡ ಮಾಡಬಹುದು.
ಮೆಹಂದಿ, ಮೆರವಣಿಗೆಗಳನ್ನು ಸಂಭ್ರಮಿಸೋಣ, ಆದರೆ ಡಿಜೆ ಸದ್ದನ್ನು ಮಿತಿಯಲ್ಲಿಡುವುದನ್ನೂ ಕಲಿಯೋಣ; ಶಶಿಧರ್ ಹೆಮ್ಮಾಡಿ ಬರಹ
ಇತ್ತೀಚೆಗೆ ಡಿಜೆ ಸೌಂಡ್ಗಳು ಆರೋಗ್ಯದಲ್ಲಿ ಪರಿಣಾಮ ಬೀರುತ್ತಿವೆ ಎನ್ನುವುದಕ್ಕೆ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಅವರ ನಿಧನವೂ ಉತ್ತಮ ಉದಾಹರಣೆ ಎಂದರೂ ತಪ್ಪಲ್ಲ. ಅದಕ್ಕೆ ಸಂಬಂಧಿಸಿ ಶಶಿಧರ್ ಹೆಮ್ಮಾಡಿ ಅವರು ಫೇಸ್ಬುಕ್ನಲ್ಲಿ ವಿವರವಾಗಿ ಬರೆದಿದ್ದಾರೆ.
ಮಾತಾಡೋದು ಸಮಸ್ಯೆಯೇ; ಸಂವಹನ ಸುಧಾರಿಸಲು ಈ ಸಲಹೆ ನಿಮಗೆ ನೆರವಾಗುತ್ತೆ
ಮಾತಾಡೋದು ಸಮಸ್ಯೆಯೇ; ಸಂವಹನ ಸುಧಾರಿಸಲು ಈ ಸಲಹೆ ನಿಮಗೆ ನೆರವಾಗುತ್ತೆ
25 ಸಾವಿರಕ್ಕೂ ಕಡಿಮೆಗೆ ದೊರೆಯುತ್ತಿವೆ ಈ ಟಾಪ್ ಸ್ಮಾರ್ಟ್ಫೋನ್ಗಳು; ಬೆಸ್ಟ್ ಆಫರ್ ಇಲ್ಲಿದೆ ನೋಡಿ
ಹೊಸ ಫೋನ್ ಖರೀದಿಸುವ ಯೋಚನೆಯಲ್ಲಿದ್ದೀರಾ? ನಿಮ್ಮ ಬಜೆಟ್ 25 ಸಾವಿರ ಅಥವಾ ಅದಕ್ಕಿಂತ ಕಡಿಮೆ ಇದೆಯೇ? ಹಾಗಾದರೆ ಇಲ್ಲಿ ಹೇಳಿರುವ ಟಾಪ್ ಸ್ಮಾರ್ಟ್ಫೋನ್ಗಳನ್ನು ನೀವು ಖರೀದಿಸಬಹುದು. ಈ ಫೋನ್ಗಳ ಖರೀದಿಗೆ ವಿಶೇಷ ಆಫರ್ ಕೂಡ ಲಭ್ಯವಿದೆ.
ಬೇಸಿಗೆಯಲ್ಲಿ ನೀರು ಕುಡಿಯದಿದ್ರೆ ಕಾಡುತ್ತಾ ಗಂಭೀರ ಆರೋಗ್ಯ ಸಮಸ್ಯೆ; ಡಾಕ್ಟರ್ ಹೇಳೋದೇನು?
ಬೇಸಿಗೆ ಬಂದ್ರೆ ಸಾಕು ನಾನಾ ವಿಧದ ಕಾಯಿಲೆಗಳು ಹರಡುತ್ತವೆ. ನೀರು ಕುಡಿಯದೇ ಇದ್ರೆ ದೇಹ ನಿರ್ಜಲೀಕರಣವಾಗಿ ಇನ್ನಿಲ್ಲದ ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ಸಾಕಷ್ಟು ಜನ ನೀರು ಕುಡಿಯದೇ ಇದ್ರೆ ಥೈರಾಯ್ಡ್ ಹೆಚ್ಚಾಗುತ್ತೆ ಎಂಬ ಆತಂಕದಲ್ಲಿರುತ್ತಾರೆ. ಇದಕ್ಕೆಲ್ಲಾ ಮಣಿಪಾಲ ಆಸ್ಪತ್ರೆಯ ಖ್ಯಾತ ವೈದ್ಯ ಅರವಿಂದ ಜಿಎಂ ವಿವರಣೆ ನೀಡಿದ್ದಾರೆ.
ಕರುಳಿನ ಶುದ್ಧೀಕರಣ ಆಹಾರಕ್ಕೆ ಹೆಚ್ಚು ಒತ್ತುಕೊಡುತ್ತಾರಂತೆ ಅನನ್ಯಾ ಪಾಂಡೆ; ಬಾಲಿವುಡ್ ನಟಿಯ ಡಯೆಟ್ ಸೀಕ್ರೆಟ್ ಇದು
ಬಾಲಿವುಡ್ ನಟಿ ಅನನ್ಯಾ ಪಾಂಡೆ ತನ್ನ ಚಲನಚಿತ್ರ ಆಯ್ಕೆಗಳಿಂದ ಮಾತ್ರವಲ್ಲದೆ ದೇಹವನ್ನು ಫಿಟ್ ಆಗಿರಿಸಿರುವುದರಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅನನ್ಯಾ ಪಾಂಡೆ ತನ್ನ ಪರಿಪೂರ್ಣ ಆಕಾರಕ್ಕಾಗಿ ಕರುಳಿನ ಶುದ್ಧೀಕರಣ ಆಹಾರಕ್ಕೆ ಹೆಚ್ಚು ಒತ್ತುಕೊಡುತ್ತಾರಂತೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.
ಉತ್ತಮ ಸಂಬಳದ ಉದ್ಯೋಗ ಸಿಗಲು ಈ ಕೌಶಲ್ಯಗಳು ನಿಮ್ಮಲ್ಲಿ ಇರಲೇಬೇಕು
ನಿಮ್ಮ ವೃತ್ತಿಜೀವನ ಮತ್ತಷ್ಟು ಸುಧಾರಣೆ ಕಾಣಬೇಕಾ? ಲಿಂಕ್ಡ್ಇನ್ ಪ್ರಕಾರ, ಈ ಪ್ರಮುಖ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಿ.
ಯುದ್ಧ ಮುಗಿದರೂ ಯುದ್ಧೋನ್ಮಾದ ಮುಗಿದಿರುವುದಿಲ್ಲ, ಅದೇಕೆ ಹೀಗೆ?; ಲೇಖಕ ವಸಂತ ನಡಹಳ್ಳಿ ಬರಹ
ಭಾರತ - ಪಾಕಿಸ್ತಾನ ಯುದ್ಧ 2025: ಕದನ ವಿರಾಮ ಘೋಷಿಸಿದರೂ, ಅಪ್ರಚೋದಿತ ದಾಳಿ ಮುಂದುವರಿದಿದೆ ಎಂಬ ವಿವರವನ್ನು ಭಾರತದ ಸೇನೆ ತನ್ನ ನಿತ್ಯದ ಕಾರ್ಯಾಚರಣೆ ವಿವರ ನೀಡುತ್ತ ಹೇಳಿದೆ. ಈ ವಿದ್ಯಮಾನದ ನಡುವೆ, ಲೇಖಕ ವಸಂತ ನಡಹಳ್ಳಿ ಅವರು, ಯುದ್ಧ ಮುಗಿದರೂ ಯುದ್ಧೋನ್ಮಾದ ಮುಗಿದಿರುವುದಿಲ್ಲ, ಅದೇಕೆ ಹೀಗೆ ಎಂಬ ವಿಷಯದ ವೈಜ್ಞಾನಿಕ ವಿವರಣೆ ನೀಡಿದ್ದಾರೆ.
ಭಾರತ - ಪಾಕ್ ಉದ್ವಿಗ್ನತೆ ಹೆಚ್ಚಾಗುತ್ತಿರುವ ಸನ್ನಿವೇಶ ಇದು. ಪಹಲ್ಗಾಮ್ ದಾಳಿ ಬಳಿಕ ಭಾರತ ಸರ್ಕಾರ, ಭಯೋತ್ಪಾದನೆ ವಿರುದ್ಧ ತನ್ನ ಸಮರವನ್ನು ಬಿಗಿಗೊಳಿಸಿದೆ. ಊಹಾಪೋಹಗಳು ಹೆಚ್ಚಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಭಾರತೀಯ ಸಂಸ್ಕೃತಿಯೊಳಗಿನ ಏಕಸೂತ್ರ ಏನು, ಅದಕ್ಕಿರುವ ನಿಜವಾದ ಥ್ರೆಟ್ ಏನು, 12 ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ ಲೇಖಕ ಅಜಕ್ಕಳ ಗಿರೀಶ್ ಭಟ್.
ಸುದ್ದಿ ಪತ್ರಿಕೆಯಲ್ಲ ಇದು ಆಮಂತ್ರಣ ಪತ್ರಿಕೆ, ಹೇಗಿದೆ ನೋಡಿ ಮದುವೆಯ ಮಮತೆಯ ಕರೆಯೋಲೆ, ವೈರಲ್ ಸ್ಟೋರಿ
ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಗಳು ಸಖತ್ ಡಿಫ್ರೆಂಟ್ ಆಗಿರುತ್ತವೆ. ಕೆಲವೊಂದು ಇನ್ವಿಟೇಷನ್ಗಳನ್ನು ನೋಡಿದಾಗ ಹೀಗೂ ಮಾಡಿಸೋಕೆ ಸಾಧ್ಯನಾ ಅಂತ ಅನ್ನಿಸುತ್ತೆ, ಅಂತಹ ಒಂದು ವೈರಲ್ ಮದುವೆ ಇನ್ವಿಟೇಷನ್ ಇಲ್ಲಿದೆ ನೋಡಿ.
ಬೇಸಿಗೆಯಿಂದ ಮೊಸರು ಬೇಗ ಹುಳಿ ಆಗೋಗ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ, ಫ್ರೆಶ್ ಆಗಿರುತ್ತೆ!
ಬೇಸಿಗೆಯಲ್ಲಿ ಮೊಸರು ಬೇಗನೆ ಹುದುಗದಂತೆ ತಡೆಯಲು ತಂಪಾದ ಸ್ಥಳದಲ್ಲಿ ಇಡಿ, ಗಾಜಿನ ಅಥವಾ ಸೆರಾಮಿಕ್ ಪಾತ್ರೆ ಬಳಸಿರಿ, ಸ್ವಲ್ಪ ಉಪ್ಪು ಅಥವಾ ಸಕ್ಕರೆ ಸೇರಿಸಿ, ಒಣ ಚಮಚ ಬಳಸಿ, ಹತ್ತಿ ಬಟ್ಟೆಯಿಂದ ಮುಚ್ಚಿ.
ಅಪ್ಪಿತಪ್ಪಿಯೂ ಈರುಳ್ಳಿಯನ್ನು ಈ ತರಕಾರಿಯೊಂದಿಗೆ ಮಿಕ್ಸ್ ಮಾಡಿ ತಿನ್ಬೇಡಿ; ನಿಮಗೆ ಡೇಂಜರ್!
ಕೆಲವು ತರಕಾರಿಗಳಿಗೆ ಈರುಳ್ಳಿ ಸೇರಿಸುವುದರಿಂದ ರುಚಿ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಹೀರೆಕಾಯಿ, ಸೋರೆಕಾಯಿ, ಬದನೆಕಾಯಿ, ಕುಂಬಳಕಾಯಿ, ಸಾಸಿವೆ ಸೊಪ್ಪು ಮತ್ತು ಟಿಂಡರ್ ಮೀನು ಈರುಳ್ಳಿಯೊಂದಿಗೆ ಬೇಯಿಸಬಾರದು.
ಈ ಕಾರಣಕ್ಕಾಗಿ ಬೇಸಿಗೆಯಲ್ಲಿ ಮಾವಿನಹಣ್ಣು ತಿನ್ನಬೇಕಂತೆ; ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಹೇಳೋದು ಹೀಗೆ
ಬಹುತೇಕ ಮಂದಿಗೆ ಬೇಸಿಗೆ ಅಂದ್ರೆ ಇಷ್ಟವಾಗುವುದೇ ಈ ಮಾವಿನ ಹಣ್ಣು ಸವಿಯುವುದಕ್ಕಾಗಿ. ಇತ್ತೀಚೆಗೆ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಅವರು ಮಾವಿನ ಹಣ್ಣಿನ ಪ್ರಯೋಜನದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ 10 ಆಹಾರಗಳನ್ನು ತಿನ್ನಿ!
ಕರ್ನಾಟಕದಲ್ಲಿ ಬಿಸಿಲಿನ ಬೇಗ ಹೆಚ್ಚಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ತಿನ್ನುವುದು ಮುಖ್ಯ. ಸಿಟ್ರಸ್ ಹಣ್ಣುಗಳು, ಶುಂಠಿ, ಬೆಳ್ಳುಳ್ಳಿ, ಬಾದಾಮಿ, ಅರಿಶಿನ ಇವುಗಳು ಆರೋಗ್ಯಕ್ಕೆ ಉತ್ತಮ.
ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಮಾವಿನ ಹಣ್ಣಿಗೆ ಅಗ್ರಸ್ಥಾನ. ಆದರೆ ಈ ಹಣ್ಣಿನ ಕುರಿತು ಕೆಲವು ಅಪವಾದಗಳಿವೆ. ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಇಂತಹ 6 ಪ್ರಮುಖ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮಳೆ ನಂತರ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲೀಗ ಹಸಿರು ವಾತಾವರಣ; ಇದು ವಾರಾಂತ್ಯ ಭೇಟಿಗೆ ಬೆಸ್ಟ್ ತಾಣ
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಮತ್ತಿಗೋಡು ಆನೆ ಶಿಬಿರ ಈಗ ಪ್ರವಾಸಿಗರನ್ನು ಸೆಳೆಯುತ್ತಿದೆ. ದಸರಾದಲ್ಲಿ ಭಾಗಿಯಾಗುವ ಅನೇಕ ಆನೆಗಳು ಇಲ್ಲಿವೆ.ಚಿತ್ರಗಳು: ರವಿಕೀರ್ತಿಗೌಡ, ಮೈಸೂರು
ಮದರ್ಸ್ ಡೇ ಸ್ಪೆಷಲ್; ಅಮ್ಮನ ಕುರಿತಾದ ಕನ್ನಡದ ಎವರ್ಗ್ರೀನ್ ಹಾಡುಗಳಿವು; ಅಮ್ಮ ಎಂದರೆ ಏನೋ ಹರುಷವೋ...
ಅಮ್ಮ ಅಮ್ಮ ಐ ಲವ್ ಯು, ಅಮ್ಮ ಎಂದರೆ ಏನೋ ಹರುಷವೋ... ಕನ್ನಡದಲ್ಲಿ ಅಮ್ಮ ಪ್ರೀತಿಯನ್ನು ಬಣ್ಣಿಸುವ ಸಾಕಷ್ಟು ಸುಮಧುರ ಹಾಡುಗಳಿವೆ. ಅಮ್ಮಂದಿರ ದಿನವಾದ ಇಂದು (ಮೇ 11) ಮರೆಯದೇ ಕೇಳಬೇಕಾದ ಅಮ್ಮನ ಕುರಿತಾದ ಕನ್ನಡ ಹಾಡುಗಳಿವು.
ಅಮ್ಮಂದಿರ ದಿನಕ್ಕೆ ವಿಶೇಷವಾದ ಅಡುಗೆ ಮಾಡಬೇಕು, ಆದರೆ ಏನು ಮಾಡೋದು ಅಂತ ಯೋಚಿಸ್ತಾ ಇದ್ದೀರಾ. ಪನೀರ್ ದಮ್ ಬಿರಿಯಾನಿ ಟ್ರೈ ಮಾಡಿ. ಇದನ್ನು ಮಾಡೋದು ಸುಲಭ, ರುಚಿಯೂ ಸೂಪರ್, ಇಲ್ಲಿದೆ ರೆಸಿಪಿ.
ಮನೆಯಲ್ಲಿ ಮಿಕ್ಸಿಯನ್ನು ಬಹಳ ದಿನಗಳ ಕಾಲ ಬಳಸಿದ ನಂತರ ಅದು ಹಳದಿ ಬಣ್ಣಕ್ಕೆ ತಿರುಗಲು ಆರಂಭಿಸುತ್ತದೆ. ಮಿಕ್ಸಿಯ ಹಳದಿ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್.
ಬರೆಯುವಾಗ ಪೆನ್ಸಿಲ್ ಮುರಿದು ಹೋಗುತ್ತಾ? ಈ ಟ್ರಿಕ್ ಟ್ರೈ ಮಾಡಿ, ಹೊಸ ಪೆನ್ಸಿಲ್ ಖರೀದಿಸೋದೇ ಬೇಡ!
ಪುಟ್ಟ ಮಕ್ಕಳು ಪೆನ್ಸಿಲ್ ಹಿಡಿಯಲು ಕಷ್ಟಪಡುತ್ತಾರೆ. ಪೆನ್ಸಿಲ್ ಮುರಿಯದಂತೆ ಶಾರ್ಪ್ ಮಾಡುವಾಗ ಅತಿಯಾದ ಒತ್ತಡ ಹಾಕಬೇಡಿ. ಉತ್ತಮ ಗುಣಮಟ್ಟದ ಶಾರ್ಪನರ್ಗಳು ಮತ್ತು ಎಲೆಕ್ಟ್ರಿಕ್ ಶಾರ್ಪನರ್ಗಳು ಸಹಾಯಕರಾಗುತ್ತವೆ.
ಮದರ್ಸ್ ಡೇಗೆ ಅಮ್ಮನಿಗೆ ಕೊಡಬಹುದಾದ ಮರೆಯಲಾಗದ ಉಡುಗೊರೆಗಳಿವು
ಮೇ 11 ಅಮ್ಮಂದಿರ ದಿನಾಚರಣೆ. ಈ ವರ್ಷ ಮದರ್ಸ್ ಡೇಗೆ ನಿಮ್ಮ ಅಮ್ಮನಿಗೆ ಸ್ಪೆಷಲ್ ಗಿಫ್ಟ್ ಕೊಡಬೇಕು ಅಂತಿದ್ರೆ ಈ ಐಡಿಯಾಗಳನ್ನು ಗಮನಿಸಿ
ಟ್ರೆಂಡ್ನಲ್ಲಿದೆ ಪಂಜಾಬಿ ಶೈಲಿಯ ಸಲ್ವಾರ್; ಇಲ್ಲಿವೆ ಇತ್ತೀಚಿನ ಟ್ರೆಂಡಿಂಗ್ ಡಿಸೈನ್ಗಳು
ದೇಸಿ ಶೈಲಿಯ ಪಂಜಾಬಿ ಸಲ್ವಾರ್ ಅನ್ನು ಇಷ್ಟಪಡುತ್ತಿದ್ದರೆ, ಸರಳ ಕುರ್ತಾದೊಂದಿಗೆ ಹೊಂದಿಸಬಹುದು. ದೇಸಿ ಲುಕ್ ಹೆಚ್ಚಿಸಲು ಈ ವಿನ್ಯಾಸಗಳನ್ನು ನೀವು ಪಡೆಯಬಹುದು. ಇಲ್ಲಿವೆ ಟ್ರೆಂಡಿಂಗ್ನಲ್ಲಿರುವ ವಿನ್ಯಾಸ.
ನಿಮ್ಮ ಅಧ್ಯಯನ ಕೌಶಲ್ಯವನ್ನು ಸುಧಾರಿಸಲು ಇಲ್ಲಿವೆ ಬೆಸ್ಟ್ ಸಲಹೆಗಳು
ಉತ್ತಮ ಓದುವಿಕೆಗಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಉನ್ನತ ಸಲಹೆಗಳು ಇಲ್ಲಿವೆ ನೋಡಿ
ಬೇಸಿಗೆಯಿಂದ ಆಹಾರ ಬೇಗ ಹಾಳಾಗ್ತಿದ್ಯಾ? ತಲೆ ಕಡೆಸಿಕೊಳ್ಳಬೇಡಿ, ಈ ಪಾತ್ರೆಯಲ್ಲಿಡಿ ಫ್ರೆಶ್ ಆಗಿರುತ್ತೆ!
ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅಮ್ಮಾ ಎಂಬ ಮಹಿಳೆ ಛತ್ತರ್ಪುರದಲ್ಲಿ ಮಡಿಕೆ ತಯಾರಿಸುತ್ತಾರೆ. ಮಡಿಕೆಗಳು ತಂಪಾದ ನೀರು, ಮೊಸರು, ತರಕಾರಿಗಳನ್ನು ಸಂಗ್ರಹಿಸಲು ಉತ್ತಮ.
ಎಸ್ಎಸ್ಎಲ್ಸಿ ನಂತರ ಅಧಿಕ ವೇತನ ಪಡೆಯಲು ನೆರವಾಗುವ ಬೆಸ್ಟ್ ಕೋರ್ಸ್ಗಳಿವು; ಕಾಲೇಜ್ ಸೇರೋ ಮೊದ್ಲೇ ನೋಡಿ
ಎಸ್ಎಸ್ಎಲ್ಸಿ ನಂತರ ಅತ್ಯಧಿಕ ಸಂಬಳ ಪಡೆಯಲು ನೆರವಾಗುವ ಕೋರ್ಸ್ಗಳ ಪಟ್ಟಿ ಇಲ್ಲಿದೆ. ನೀವು ಕಾಲೇಜಿಗೆ ಸೇರುವ ಮೊದಲೇ ಒಮ್ಮೆ ಈ ಕೋರ್ಸ್ಗಳತ್ತ ಕಣ್ಣಾಡಿಸಿ ನೋಡಿ.
ರತನ್ ಟಾಟಾ ನಿಧನಕ್ಕೂ ಮುನ್ನ ಬಡವರಿಗಾಗಿ ಕಡಿಮೆ ದರಕ್ಕೆ ಕೊಟ್ಟ ಕಾರು ಇದು; ಟಾಟಾ ನ್ಯಾನೋ ಕಾರಂತೂ ಅಲ್ವೇ ಅಲ್ಲ!
ಅತ್ಯಂತ ಗುಣಮಟ್ಟತೆಗೆ ಹೆಸರು ಪಡೆದಿರುವ ಟಾಟಾ ಕರ್ವ್ ಕಾರು ಹೇಗಿದೆ? ಅದರ ಬೆಲೆ ಎಷ್ಟು, ಮೈಲೇಜ್, ಸುರಕ್ಷತಾ ರೇಟಿಂಗ್ ಎಷ್ಟಿದೆ, ಏನೆಲ್ಲಾ ಸೌಲಭ್ಯಗಳಿವೆ ಸೇರಿ ಇತ್ಯಾದಿಗಳ ಮಾಹಿತಿ ಇಲ್ಲಿದೆ.
ತಾಯಂದಿರ ದಿನದಂದು ನಿಮ್ಮ ತಾಯಿಗೆ ಬಾಯಲ್ಲಿ ನೀರೂರುವ ವಿಶೇಷ ರೆಸಿಪಿ ಮಾಡಿಕೊಡಿ; ಇಲ್ಲಿದೆ ರಸ್ಕ್ ಪುಡ್ಡಿಂಗ್ ರೆಸಿಪಿ
ತಾಯಂದಿರ ದಿನದಂದು ನಿಮ್ಮ ತಾಯಿಗೆ ಬಾಯಲ್ಲಿ ನೀರೂರುವ ವಿಶೇಷ ರೆಸಿಪಿಯನ್ನು ಮಾಡಿಕೊಡಿ. ಬಹಳ ಸರಳವಾಗಿ ತಯಾರಿಸಬಹುದಾದ ರಸ್ಕ್ ಪುಡ್ಡಿಂಗ್ ಸಿಹಿಖಾದ್ಯವಿದು. ಇಲ್ಲಿದೆ ಪಾಕವಿಧಾನ.
ಮಕ್ಕಳನ್ನ ಅತಿಯಾಗಿ ಮುದ್ದು ಮಾಡಿದರೆ ಏನಾಗುತ್ತೆ? ಏನ್ ಹೇಳ್ತಾರೆ ನೋಡಿ ಥೈರೋಕೇರ್ ಸಂಸ್ಥಾಪಕ ವೇಲುಮಣಿ
ಬಿಲಿಯನೇರ್ ಮತ್ತು ಥೈರೋಕೇರ್ ಸಂಸ್ಥಾಪಕ ಡಾ. ಎ ವೇಲುಮಣಿ, ಮಕ್ಕಳನ್ನು ಅತಿಯಾಗಿ ಮುದ್ದು ಮಾಡುವ ಅಪಾಯಗಳ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. 1980ರ ದಶಕದಲ್ಲಿ ಟ್ಯೂಷನ್ ಹೇಳಿದಾಗ ಆದ ತನ್ನ ಅನುಭವನ್ನು ಹೇಳಿದ್ದಾರೆ.
ವಿಶ್ವದಲ್ಲಿಯೇ ಬಲು ದುಬಾರಿ ಈ ಪ್ರಾಣಿಯ ವಿಷ; ಪ್ರತಿ ಲೀಟರ್ಗೆ 85 ಕೋಟಿ ರೂಪಾಯಿ!
ಹಾವು ಸೇರಿದಂತೆ ಕೆಲ ವಿಷಕಾರಿ ಜೀವಿಗಳಲ್ಲಿ ಚೇಳು ಕೂಡ ಒಂದು. ಚೇಳಿನ ಕುಟುಕು ಜೇನುನೊಣಕ್ಕಿಂತ 100 ಪಟ್ಟು ಹೆಚ್ಚು ನೋವುಂಟು ಮಾಡುತ್ತದೆ. ಕೆಲವು ವಿಷಕಾರಿ ಚೇಳುಗಳಾದರೆ ಇನ್ನು ಕೆಲವು ಮಾಮೂಲಿ ಚೇಳುಗಳು. ಹಾಗಂತ ಯಾವುದು ಕಚ್ಚಿದರೂ ನೋವು ಮತ್ತು ವಿಷದ ನಂಜು ದೇಹವನ್ನು ಸೇರುತ್ತದೆ.
ಬರೋಬ್ಬರಿ 32 ಸ್ಲಿಮ್ ಆದ ವೇಟ್ ಲಾಸ್ ಕೋಚ್; ಲೂಸ್ ಸ್ಕಿನ್ ಸಮಸ್ಯೆ ನಿವಾರಣೆಗೆ ಟಿಪ್ಸ್ ನೀಡಿದ್ದು ಹೀಗೆ!
ತೂಕ ನಷ್ಟವೆಂಬುದು ಇಂದು ನಾಳೆ ನಡೆಯುವಂತಹ ಪ್ರಕ್ರಿಯೆಯಲ್ಲ ಇದಕ್ಕೆ ಸ್ಥಿರತೆ ಬೇಕಾಗುತ್ತದೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕಾಗುತ್ತದೆ.
ಪರಿಣಾಮಕಾರಿ ಆನ್ಲೈನ್ ಕಲಿಕೆಗೆ ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್
ಆನ್ಲೈನ್ ಕಲಿಕೆಯಿಂದ ಹೆಚ್ಚಿನದನ್ನು ಪಡೆಯಲು ಇಲ್ಲಿವೆ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಲಹೆ
ಜಂಕ್ ಫುಡ್ ಬದಲಿಗೆ ಇವುಗಳನ್ನು ತಿನ್ನಿ; ಆರೋಗ್ಯವೂ ಚೆನ್ನಾಗಿರುತ್ತೆ, ಆಯಸ್ಸು ಹೆಚ್ಚಾಗುತ್ತೆ!
ಇಂದಿನ ಜಗತ್ತಿನಲ್ಲಿ, ತಿಂಡಿಗಳ ಸಮಯವು ಅನಾರೋಗ್ಯಕರ ಆಯ್ಕೆಗಳಿಗೆ ಹೊಂದಿಕೊಂಡಿರುವ ಸಂದರ್ಭವಾಗಿದೆ. ಆದರೆ ನೀವು ಆರಿಸುವ ತಿಂಡಿಗಳಲ್ಲಿ ಸ್ಮಾರ್ಟ್ ಬದಲಾವಣೆಗಳನ್ನು ಮಾಡುವುದು ಎಂದರೆ ನಿಮ್ಮ ನೆಚ್ಚಿನ ರುಚಿ ಅಥವಾ ಕ್ರಂಚ್ ಅನ್ನು ತ್ಯಜಿಸುವುದು ಅಂತಲ್ಲ.
ಈ ದೇಶಗಳಿಗೆ ಭೇಟಿ ನೀಡಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ
ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ವೀಸಾ ಅಗತ್ಯವಿಲ್ಲದೆ ಅನೇಕ ಸುಂದರ ದೇಶಗಳಿಗೆ ಭೇಟಿ ನೀಡಬಹುದು. 2025ರಲ್ಲಿ ನೀವು ಪ್ರಯಾಣಿಸಬಹುದಾದ ವೀಸಾ ಮುಕ್ತ ತಾಣಗಳು ಇಲ್ಲಿವೆ:
ಅಂಡಾಶಯ ಕ್ಯಾನ್ಸರ್ನ 9 ಸಾಮಾನ್ಯ ಲಕ್ಷಣಗಳಿವು
ಅಂಡಾಶಯದ ಕ್ಯಾನ್ಸರ್ ಅಂಡಾಶಯದಲ್ಲಿ ಪ್ರಾರಂಭವಾಗುತ್ತದೆ. ಇದು ಹರಡುವವರೆಗೂ ಅದನ್ನು ಸುಲಭವಾಗಿ ಪತ್ತೆಹಚ್ಚಲಾಗುವುದಿಲ್ಲ. ಆದರೆ, ಕೆಲವು ಸಾಮಾನ್ಯ ರೋಗಲಕ್ಷಣಗಳನ್ನು ತಿಳಿದುಕೊಳ್ಳುವ ಮೂಲಕ ನೀವು ಜಾಗರೂಕರಾಗಿರಬಹುದು.
ಹೊಸ ಕೌಶಲ್ಯಗಳನ್ನು ವೇಗವಾಗಿ ಕಲಿಯಲು ನಿಮಗೆ ಸಹಾಯ ಮಾಡುವ ಸುಲಭ ಸಲಹೆಗಳು
ನೀವು ಸದಾ ಹೊಸತು ಏನಾದರೂ ಕಲಿಯಲು ಬಯಸುವವರಾ? ಹಾಗಿದ್ದರೆ ಈ ಸಲಹೆಗಳು ನಿಮಗೆ ನೆರವಾಗಬಹುದು