ಈ ಡಿಟಾಕ್ಸ್ ನೀರಲ್ಲಿ ಸಿಗುತ್ತದೆ ಹಲವಾರು ಪ್ರಯೋಜನ! ಕೂದಲು, ಸ್ಕಿನ್ಗಂತೂ ಮ್ಯಾಜಿಕ್ ಮದ್ದು
ಜೀರಿಗೆ ನೀರು ಕಬ್ಬಿಣದ ಪ್ರಬಲ ಮೂಲವಾಗಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಸಹಾಯ ಮಾಡುತ್ತದೆ. ಜೀರಾ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ದೌರ್ಬಲ್ಯ ಮತ್ತು ಆಯಾಸದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಿತ್ತಳೆ ತಿಂದ್ಮೇಲೆ ಇವುಗಳನ್ನು ತಿಂದ್ರೆ ಬರುತ್ತೆ ಗ್ಯಾಸ್ಟ್ರಿಕ್-ಎದೆಯುರಿ ಎಚ್ಚರ!
Orange: ಕಿತ್ತಳೆ ಹಣ್ಣು ವಿಟಮಿನ್ ಸಿಯ ಉತ್ತಮ ಮೂಲವಾಗಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಜನರು ಸಾಕಷ್ಟು ಕಿತ್ತಳೆ ಹಣ್ಣುಗಳನ್ನು ಸೇವಿಸುತ್ತಾರೆ. ಇದನ್ನು ತಿನ್ನುವುದರಿಂದ ನಮ್ಮ ದೇಹದ ಆರೊಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು. ಆದರೆ ಕಿತ್ತಳೆ ಹಣ್ಣನ್ನು ಕೆಲವು ಪದಾರ್ಥಗಳೊಂದಿಗೆ ಎಂದಿಗೂ ಸೇವಿಸಬಾರದು. ಇಲ್ಲದಿದ್ದರೆ ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮೊಟ್ಟೆ vs ಓಟ್ ಮೀಲ್; ಯಾವ ಉಪಾಹಾರ ಆಯ್ಕೆ ನಿಮಗೆ ಬೆಸ್ಟ್?
ನಿಮ್ಮ ಆಹಾರದ ಆದ್ಯತೆಗಳು, ಆರೋಗ್ಯ ಗುರಿಗಳು ಮತ್ತು ನಿಮ್ಮ ದೇಹವು ಮೊಟ್ಟೆ ಮತ್ತು ಓಟ್ ಮೀಲ್ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ನಿಮಗೆ ಯಾವುದು ಉತ್ತಮ ಎಂಬುದರ ಮೇಲೆ ಪ್ರಭಾವ ಬೀರಬಹುದು.
Washing Machine: ಐದು ವಿಧದ ಬಟ್ಟೆಗಳನ್ನು ವಾಷಿಂಗ್ ಮೆಷಿನ್ಗೆ ಹಾಕಲೇಬೇಡಿ; ಈ ಸಮಸ್ಯೆಗಳು ಎದುರಾಗಬಹುದು ಎಚ್ಚರ
ಮನೆಯಲ್ಲಿ ವಾಷಿಂಗ್ ಮೆಷಿನ್ ಇದ್ದರೆ, ಕೆಲವರಂತೂ ಅದರಲ್ಲಿ ಎಲ್ಲಾ ವಿಧದ ಬಟ್ಟೆಗಳನ್ನು ತುರುಕುತ್ತಾರೆ. ಒಗೆಯಲು ಸುಲಭವಾಗುತ್ತದೆ, ಕೆಲಸ ಉಳಿಯುತ್ತದೆ ಎನ್ನುವುದು ಅವರ ಆಲೋಚನೆಯಾಗಿದೆ. ಆದರೆ ಕೆಲವೊಂದು ವಿಧದ ಬಟ್ಟೆಗಳನ್ನು ವಾಷಿಂಗ್ ಮೆಷಿನ್ಗೆ ಹಾಕಬಾರದು. ಅದರಿಂದ ಮೆಷಿನ್ ಹಾಳಾಗಬಹುದು.
ರಂಗನೋಟ ಅಂಕಣ: ಬ್ಯಾಂಕ್ಗಳಲ್ಲಿ ಸಂಗ್ರಹವಾಗಿರುವ ನಾನ್ ಪರ್ಫಾರ್ಮಿಂಗ್ ಆಸೆಟ್ಗಳು ವೇಗವಾಗಿ ಬೆಳೆಯುತ್ತಿವೆ. ಇದನ್ನು ಕಡಿಮೆ ಮಾಡುವುದು ಹೇಗೆ ಎಂಬ ಮಾರ್ಗ ಕಂಡುಕೊಳ್ಳಬೇಕು. ಸಾಲ ಮನ್ನಾ ಎನ್ನುವ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಬಿಡಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಮೂಗುದಾರ ತೊಡಿಸುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಎರಡು ಅಲುಗಿನ ಖತ್ತಿ.
ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತೆ ವಿಟಮಿನ್ ಕೆ; ಒಬ್ಬರ ದೇಹಕ್ಕೆ ಎಷ್ಟು ಬೇಕು ಗೊತ್ತಾ?
ವಿಟಮಿನ್ ಕೆ, ರಕ್ತ ಹೆಪ್ಪುಗಟ್ಟುವಿಕೆಗೆ ಅಗತ್ಯವಾದ ಜೀವಸತ್ವಗಳ ಗುಂಪಾಗಿದ್ದು, ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಪ್ರೋಥ್ರೊಂಬಿನ್ ವಿಟಮಿನ್ ಕೆ-ಅವಲಂಬಿತ ಪ್ರೋಟೀನ್ ಆಗಿದ್ದು ರಕ್ತ ಹೆಪ್ಪುಗಟ್ಟುವಿಕೆಯೊಂದಿಗೆ ನೇರವಾಗಿ ತೊಡಗಿಸಿಕೊಂಡಿದೆ. ಅಲ್ಲದೇ ಆರೋಗ್ಯಕರ ಮೂಳೆಗಳನ್ನು ಪಡೆಯಲು ವಿಟಮಿನ್ ಕೆ ಅತ್ಯಗತ್ಯ.
ಶಿಕ್ಷಣ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಶಿಕ್ಷಣದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 24ಕ್ಕೆ ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಜನವರಿ 24ಕ್ಕೆ ಶಿಕ್ಷಣ ದಿನ ಆಚರಿಸುವುದೇಕೆ, ಈ ದಿನದ ಆಚರಣೆಯ ಹಿಂದಿನ ಉದ್ದೇಶವೇನು? ಇಲ್ಲಿದೆ ಮಾಹಿತಿ.
ಮಸಾಲ ದೋಸೆ ತಿನ್ನಬೇಕು ಅನಿಸ್ತಿದ್ಯಾ? ಹೋಟೆಲ್ಗೆ ಹೋಗಬೇಡಿ, ಮನೆಯಲ್ಲೇ ನೀವೇ ಈಸಿಯಾಗಿ ಮಾಡಿ!
Masala Dosa: ದಕ್ಷಿಣ ಭಾರತದ ಜನಪ್ರಿಯ ಉಪಾಹಾರ (breakfast) ಈ ಮಸಾಲೆ ದೋಸೆ. ಇದು ಎಲ್ಲರ ಹಾಟ್ ಫೇವರೆಟ್! ನಾವಿಂದು ಮಸಾಲೆ ದೋಸೆಯನ್ನು (Masala Dosa) ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಮನೆಯಲ್ಲಿ ಕುಳಿತೇ ಸಣ್ಣ ಆಗ್ಬೇಕಾ? ಹಾಗಾದ್ರೆ ದಿನಾ ಈ ಕೆಲಸಗಳನ್ನು ಮಾಡಿ!
ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ.
Condom: ಪ್ರತೀ ಸಲ ಕಾಂಡೋಮ್ ಬಳಸ್ತೀರಾ? ಹಾಗಾದ್ರೆ, ನೀವು ಈ ಸುದ್ದಿ ಓದಲೇಬೇಕು!
ಕೆಲವರು ಕಾಂಡೋಮ್ ಹಾಕಿಕೊಂಡು ಸಂಭೋಗಿಸಲು ಬಯಸದೇ ಇರಬಹುದು. ಆದರೆ, ಅದು ನಿಮ್ಮನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಕಾಂಡೋಮ್ಗಳ ಬಳಕೆಯನ್ನು ಎರಡು ಕಾರಣಗಳಿಗಾಗಿ ಮುಖ್ಯವೆಂದು ಪರಿಗಣಿಸಲಾಗಿದೆ.
ಹೊಟ್ಟೆ ಕರಗಿಸೋಕೆ ವಾಕಿಂಗ್, ವರ್ಕೌಟ್ ಮಾಡೋದು ಓಕೆ, ಆದ್ರೆ ಎಷ್ಟು ಹೊತ್ತು ಮಾಡ್ಬೇಕು ಗೊತ್ತಾ?
ನಿಯಮಿತ ವಾಕಿಂಗ್ ನಿಮ್ಮ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಒಳಾಂಗಗಳ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಕಂಡುಹಿಡಿದಿವೆ. ಆದರೆ ಉತ್ತಮ ಫಲಿತಾಂಶಗಳನ್ನು ನೋಡಲು ನಿಮ್ಮ ವಾಕಿಂಗ್ ವರ್ಕೌಟ್ ಸಮಯ ಎಷ್ಟಿರಬೇಕು? ಎಂಬ ಪ್ರಶ್ನೆಗೆ ಉತ್ತರವು ತೀವ್ರತೆ, ಸ್ಥಿರತೆ ಮತ್ತು ಒಟ್ಟಾರೆ ಜೀವನಶೈಲಿಯ ಅಭ್ಯಾಸಗಳನ್ನು ಅವಲಂಬಿಸಿರುತ್ತದೆ.
ಅಪ್ಪ ಆಗುವ ಆಸೆ ಇದ್ಯಾ? ಹಾಗಾದ್ರೆ ಪುರುಷರೇ, ತಪ್ಪದೇ ಈ ಪದಾರ್ಥಗಳನ್ನು ತಿನ್ನಿ ಸಾಕು!
ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಅನೇಕ ಮಂದಿ ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪಾದ ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಅಭ್ಯಾಸಗಳು ವಿಶೇಷವಾಗಿ ಪುರುಷರ ಲೈಂಗಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತವೆ.
ಶಿಶುಗಳು ಬೆಳೆಯುತ್ತ ಹೋದಂತೆ ಈ ಎಲ್ಲ ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ! ಇದಕ್ಕೆ ಪೋಷಕರು ಏನು ಮಾಡಬೇಕು?
ಶಿಶುಗಳಲ್ಲಿ ಗೊಣಗುವಿಕೆ ಮತ್ತು ಕೆಲವೊಮ್ಮೆ ಕಿರುಚುವಿಕೆ ಸಾಮಾನ್ಯವಾಗಿರುತ್ತೆ. ಕೀರಲು ಧ್ವನಿಯಲ್ಲಿ ಹೇಳುವುದು ಉತ್ಸಾಹದ ಫಲಿತಾಂಶವಾಗಿದೆ. ಇದೇ ರೀತಿಯಲ್ಲಿ ಹಲವು ವಿಚಿತ್ರ ಕೆಲಸಗಳನ್ನು ಮಗು ಮಾಡುತ್ತದೆ.
ಬಾಯಲ್ಲಿ ನೀರೂರುವ ಮೊಟ್ಟೆ ಘೀ ರೋಸ್ಟ್ ತಯಾರಿಸುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ
ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಮೊದ್ಲು ಆಚೆಗೆ ಎಸೆಯಿರಿ; ಇಲ್ಲದಿದ್ರೆ ಕ್ಯಾನ್ಸರ್ ಫಿಕ್ಸ್!
ಕ್ಯಾನ್ಸರ್ ಎಂದರೆ ದೇಹದ ಯಾವುದೇ ಭಾಗದಲ್ಲಿ ಅಸಹಜ ಕೋಶಗಳ ಬೆಳವಣಿಗೆಯಾಗಿದ್ದು, ದೇಹಕ್ಕೆ ಮಾರಕವಾಗಿದೆ. ಆಲ್ಕೋಹಾಲ್ ಮತ್ತು ಸಂಸ್ಕರಿಸಿದ ಮಾಂಸ ಕ್ಯಾನ್ಸರ್ಗೆ ಪ್ರಮುಖ ಕಾರಣವಾಗಿದೆ. ಆಲ್ಕೋಹಾಲ್ ಸೇವನೆಯು ಯಕೃತ್ತಿನ ಅಪಾಯವನ್ನು ಮಾತ್ರವಲ್ಲದೇ ಸ್ತನ, ಬಾಯಿ, ಗಂಟಲು, ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ನಡುವೆ ಅಡುಗೆ ಮನೆಯಲ್ಲಿ ನಾವು ಪ್ರತಿದಿನ ಬಳಸುವ ಕೆಲವು ಪದಾರ್ಥಗಳು ಕೂಡ ಕ್ಯಾನ್ಸರ್ಗೆ ಕಾರಣವಾಗಿದೆ.
ಕೂದಲು ಬೆಳವಣಿಗೆ ಆಗುತ್ತೆ ಅಂತಾ ಕಣ್ಮುಚ್ಚಿ ಕ್ಯಾರೆಟ್ ಜ್ಯೂಸ್ ಕುಡೀಬೇಡಿ! ಇದರ ಹಿಂದಿನ ರಿಯಾಲಿಟಿ ತಿಳೀರಿ
ಕ್ಯಾರೆಟ್ಗಿಂತ ವಿಶೇಷವಾಗಿ ಕ್ಯಾರೆಟ್ ಜ್ಯೂಸ್, ಕೂದಲ ಬೆಳವಣಿಗೆಯಲ್ಲಿ ಪ್ರಮುಖವಾಗಿದೆ. ಇದರಲ್ಲಿನ ಜೀವಸತ್ವಗಳು ಮತ್ತು ಖನಿಜಗಳು ಕೂದಲು ಬುಡದಿಂದ ಗಟ್ಟಿಗೊಳಿಸಿ ಹೊಳಪಿಸುತ್ತದೆ, ಬೆಳೆಯಲು ಸಹಾಯ ಮಾಡುತ್ತದೆ ಎಂಬ ಜನಪ್ರಿಯತೆ ಪಡೆದಿದೆ.
ಸುಟ್ಟ ಗಾಯಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಬೇಡಿ; ಸಮಸ್ಯೆ ಹೆಚ್ಚಾಗುತ್ತೆ!
ಅರಿವಿಲ್ಲದೇ ಇಸ್ತ್ರಿಪೆಟ್ಟಿಗೆ ತಗುಲಿ, ಟೀ ಕಾಫಿ ಬಿದ್ದು, ಅಡುಗೆ ಮಾಡುವಾಗ ಎಣ್ಣೆ ಸಿಡಿದು, ದೂರದಿಂದ ಬೆಂಕಿಯ ಕಿಡಿ ಹಾರಿ ಬಂದು ಮೈ ಮೇಲೆ ಬಿದ್ದು ಸುಟ್ಟ ಗಾಯಗಳಾಗಬಹುದು. ಅದರಲ್ಲೂ ಹೆಚ್ಚಾಗಿ ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬಿಸಿ ಅಥವಾ ಬೆಂಕಿಯ ಜ್ವಾಲೆ ತಗುಲಿ ಆಗುವ ಗಾಯಗಳೇ ಹೆಚ್ಚು. ಈ ಸಮಸ್ಯೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಗಂಭೀರ ಸಮಸ್ಯೆ ಎದುರಾಗಬಹುದು.
ಗೋಡೆ ಮೇಲೆ ಎಣ್ಣೆ ಸಿಡಿದು ಕಲೆ ಆಗಿದ್ಯಾ? ಡೋಂಟ್ವರಿ, ಖರ್ಚಿಲ್ಲದೇ ಹೀಗೆ ಕ್ಲೀನ್ ಮಾಡಿ!
ಅಡುಗೆ ಮನೆ ಪ್ರತಿ ಮನೆಯ ಬಹು ಮುಖ್ಯ ಭಾಗ. ಅಡುಗೆ ಮನೆ ನಿರ್ವಹಿಸುವಾಗ ಬಹಳ ಹುಷಾರಾಗಿ ಇರಬೇಕು. ಮಹಿಳೆಯರು ದಿನದಲ್ಲಿ ತಮ್ಮ ಹೆಚ್ಚು ಸಮಯವನ್ನು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸುವ ಮೂಲಕ ಅಡುಗೆ ಮನೆಯಲ್ಲಿಯೇ ಕಳೆಯುತ್ತಾರೆ. ಇಂತಹ ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ರೋಗ-ರುಜಿಣಗಳು ಮನೆ ಮಾಡುತ್ತದೆ. ಇದರಿಂದ ಮನೆಯಲ್ಲಿರುವವರ ಆರೋಗ್ಯ ಹದಗೆಡುತ್ತದೆ. ಹಾಗಾಗಿ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಆಹಾರವನ್ನು ಶುದ್ಧವಾಗಿ ತಯಾರಿಸಿಕೊಂಡು ಸೇವಿಸಬಹುದು.
ಏರ್ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಪರಿಷ್ಕೃತ ರೀಚಾರ್ಜ್ ಪ್ಲಾನ್ ಒಂದನ್ನು ಘೋಷಿಸಲಿದೆ. ಇದು ಇಂಟರ್ನೆಟ್ ಬಳಕೆ ಮಾಡದವರಿಗೆ ಬೆಸ್ಟ್ ಆಫರ್ ಎನ್ನಬಹುದು. ಕಳೆದ ತಿಂಗಳ ಟ್ರಾಯ್ ಹೊಸ ನಿಯಮದನ್ವಯ ಈ ಆಫರ್ ಪರಿಚಯಿಸಲು ನಿರ್ಧರಿಸಿದೆ ಏರ್ಟೆಲ್. ಈ ಹೊಸ ಆಫರ್ ವಾಯ್ಸ್ ಹಾಗೂ ಎಸ್ಎಂಎಸ್ ಪ್ಲಾನ್ಗಳನ್ನು ಹೊಂದಿರುತ್ತದೆ.
ದಿನಾ ಸ್ಕಿಪ್ಪಿಂಗ್ ಆಡುವ ಅಭ್ಯಾಸ ನಿಮಗಿದ್ಯಾ? ಆರಾಮವಾಗಿ ಈ ಎಲ್ಲ ಪ್ರಯೋಜನಗಳು ನಿಮ್ಮದಾಗುತ್ತೆ!
ಅನೇಕ ಮಂದಿ ಸ್ಕಿಪ್ಪಿಂಗ್ ಮಕ್ಕಳ ಆಟ ಎಂದು ಅಪಹಾಸ್ಯ ಮಾಡುತ್ತಾರೆ. ಆದರೆ ಸ್ಕಿಪ್ಪಿಂಗ್ ಒಂದು ಉತ್ತಮ ವ್ಯಾಯಾಮವಾಗಿದ್ದು, ಸರಳವಾಗಿ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದೊಂದು ಮಜವಾದ ಏರೋಬಿಕ್ ಚಟುವಟಿಕೆಯಾಗಿದ್ದು, ದೇಹಕ್ಕೆ ಸಂಪೂರ್ಣ ವ್ಯಾಯಾಮವನ್ನು ಒದಗಿಸುತ್ತದೆ. ಸದ್ಯ ನಾವಿಂದು ಸ್ಕಿಪ್ಪಿಂಗ್ ಆಡುವುದರಿಂದ ಯಾವೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂದು ತಿಳಿಯುವ ಮೂಲಕ ಪ್ರತಿದಿನ ದಿನಚರಿಯ ಭಾಗವಾಗಿಸಿಕೊಳ್ಳೋಣ ಬನ್ನಿ.
ಜಂಕ್ ಫುಡ್ ಮಕ್ಕಳ ಹಲ್ಲುಗಳ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಸಾಮಾನ್ಯವಾಗಿ ಜಂಕ್ಫುಡ್ನಲ್ಲಿ ಹೆಚ್ಚು ಕ್ಯಾಲೋರಿಗಳು, ಸಕ್ಕರೆ, ಅನಾರೋಗ್ಯಕರ ಕೊಲೆಸ್ಟ್ರಾಲ್ ಮತ್ತು ಉಪ್ಪಿನಾಂಶ ಇರುತ್ತದೆ. ಆದರೆ ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ನಂತಹ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಅಲ್ಲದೇ ಜಂಕ್ ಫುಡ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ಥೂಲಕಾಯತೆ, ದುರ್ಬಲ ರೋಗನಿರೋಧಕ ಶಕ್ತಿ, ಜೀರ್ಣಕಾರಿ ಸಮಸ್ಯೆಗಳು ಮತ್ತು ಬೆಳವಣಿಗೆಯ ಸಮಸ್ಯೆಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ತ್ವರಿತವಾಗಿ ತಯಾರಾಗುವ ಆಲೂಗಡ್ಡೆ-ರವೆ ದೋಸೆ ಮಾಡಿ ನೋಡಿ; ರುಚಿಯಂತೂ ಸೂಪರ್, ಇಲ್ಲಿದೆ ರೆಸಿಪಿ
Weight Loss Tips: ಮೊಳಕೆಯೊಡೆದ ಈ ಕಾಳು ತಿಂದ್ರೆ ಸಾಕು ಸರ-ಸರನೇ ತೂಕ ಇಳಿಯುತ್ತೆ!
Weight Loss Tips: ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ.
ತೂಕ ಇಳಿಕೆಗೆ ಸಹಾಯ ಮಾಡುತ್ತಾ ಬಿ12? ಯಾವೆಲ್ಲ ಆಹಾರಗಳಲ್ಲಿರುತ್ತೆ ಈ ವಿಟಮಿನ್?
ಬಿ12 ಇರುವಂತಹ ವಿಟಮಿನ್ ಭರಿತ ಆಹಾರಗಳು ಶಕ್ತಿಯ ಉತ್ಪಾದನೆಯನ್ನು ಮಾಡುತ್ತವೆ ಹಾಗೂ ಚಯಾಪಚಯವನ್ನು ವೃದ್ಧಿಸುತ್ತವೆ ಇದರೊಂದಿಗೆ ಕೊಬ್ಬನ್ನು ಕರಗಿಸುತ್ತವೆ. ವಿಟಮಿನ್ ಬಿ12 ಕೊರತೆಯು ನಿಮ್ಮನ್ನು ಆಯಾಸಕ್ಕೊಳಪಡಿಸಬಹುದು ಹಾಗೂ ತೂಕ ಇಳಿಕೆಯನ್ನು ನಿಧಾನಗೊಳಿಸಬಹುದು.
ಕಿತ್ತಳೆ ತಿಂದು ಸಿಪ್ಪೆ ಎಸಿಬೇಡಿ, ಇದರಿಂದ ತಯಾರಿಸಬಹುದು ರುಚಿಕರ ಚಟ್ನಿ; ಇಲ್ಲಿದೆ ರೆಸಿಪಿ
ಕಿತ್ತಳೆತಿಂದು ಅದರ ಸಿಪ್ಪೆ ಎಸೆಯುವವರೇ ಹೆಚ್ಚು. ಆದರೆ, ಕಿತ್ತಳೆ ಸಿಪ್ಪೆಯಿಂದ ರುಚಿಕರವಾದ ಚಟ್ನಿ ತಯಾರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ.ಇದರಿಂದ ರುಚಿಕರವಾದ ಚಟ್ನಿ ತಯಾರಿಸಬಹುದು. ಇದನ್ನು ಒಮ್ಮೆ ಮಾಡಿದರೆ ಮತ್ತೆಂದೂ ನೀವು ಕಿತ್ತಳೆ ಸಿಪ್ಪೆ ಎಸೆಯುವುದೇ ಇಲ್ಲ. ಹಾಗಿದ್ದರೆ ಕಿತ್ತಳೆ ಸಿಪ್ಪೆ ಚಟ್ನಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ದಿನಾ ನೆನೆಸಿದ ಚಿಯಾ ಬೀಜಗಳನ್ನು ಅತಿಯಾಗಿ ತಿಂತೀರಾ? ಆರೋಗ್ಯ ಕಳೆದುಕೊಳ್ತೀರಿ ಹುಷಾರ್!
ಹೆಚ್ಚಿನ ಪ್ರಮಾಣದಲ್ಲಿ ಚಿಯಾ ಬೀಜಗಳನ್ನು ಸೇವಿಸಿದರೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಲರ್ಜಿಗಳನ್ನು ಒಳಗೊಂಡಂತೆ ಇನ್ನಿತರೆ ಅಡ್ಡಪರಿಣಾಮಗಳು ಉಂಟಾಗುತ್ತದೆ. ಚಿಯಾ ಬೀಜಗಳು ಹಲವಾರು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಇನ್ನು ಇವುಗಳನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು.
ಮಕ್ಕಳ ಸೋಶಿಯಲ್ ಮೀಡಿಯಾ ಸ್ಕ್ರೀನ್ ಟೈಮ್ಗೆ ಕಡಿವಾಣ; ಫೆಬ್ರವರಿ 1ರಿಂದ ಹೊಸ ರೂಲ್ಸ್!
Children screen time: ಮಿತಿಮೀರಿದ ಬಳಕೆಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಕಡಿಮೆ ಮಾಡಲು ಮೊಬೈಲ್ ಸಾಧನಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ ತಮ್ಮ ಮಕ್ಕಳ ಪ್ರವೇಶವನ್ನು ಮಿತಿಗೊಳಿಸಲು ಪೋಷಕರಿಗೆ ಸಲಹೆ ನೀಡಲಾಗಿದೆ.
ವಿಟಮಿನ್ ಮಾತ್ರೆ ಜಾಸ್ತಿ ತಿಂತೀರಾ? ಹುಷಾರ್, ಹಾರ್ಟ್-ಲಿವರ್ಗೆ ಡೇಂಜರ್!
ನಮ್ಮ ಆರೋಗ್ಯಕ್ಕೆ ವಿಶೇಷವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರಲು ವಿಟಮಿನ್ ಅವಶ್ಯಕವಾಗಿದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಮಿತಿ ಮೀರಿ ವಿಟಮಿನ್ ಮಾತ್ರೆಗಳನ್ನು ತಿಂದರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತದೆ.
ಪದೇ-ಪದೇ ಹೊಟ್ಟೆ ನೋವು ಬರ್ತಿದ್ಯಾ? ಈ ಆಹಾರಗಳನ್ನು ತಿನ್ನಿ ಎಲ್ಲಾ ಸರಿ ಹೋಗುತ್ತೆ!
ಭಾರತದಲ್ಲಿ ಅನೇಕ ಮಂದಿ ಹಾಲು ಅಸಹಿಷ್ಣುತೆಯನ್ನು ಹೊಂದಿದ್ದಾರೆ. ಅಂದರೆ ಅವರ ಕರುಳು ಹಾಲನ್ನು ಸ್ವೀಕರಿಸುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಅಲ್ಲದೇ ನಮಗೆ ತಿಳಿಯದೇ ಇರುವ ಸಾಕಷ್ಟು ಆಹಾರಗಳು ಈ ಸಮಸ್ಯೆಯನ್ನು ಉಂಟು ಮಾಡುತ್ತವೆ. ಹಾಗಾಗಿ ಕೆಲವೊಂದು ಪದಾರ್ಥಗಳನ್ನು ತಿನ್ನದೇ ಇದ್ದರೆ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಈ ಹಣ್ಣುಗಳಲ್ಲಿದೆ ಹೆಚ್ಚು ನಾರಿನಾಂಶ; ಎಷ್ಟೇ ಬಣ್ಣಿಸಿದರೂ ಸಾಲದು!
ಉತ್ತಮ ಜೀರ್ಣಕ್ರಿಯೆಗೆ ಫೈಬರ್ ಅಂಶ ಬಹಳ ಮುಖ್ಯ. ಇದು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಾಕಷ್ಟು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
Chanakya Niti: ಚಾಣಕ್ಯರ ಪ್ರಕಾರ ಈ 5 ವಿಚಾರಗಳನ್ನು ಅನುಸರಿಸಿದ್ರೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಕಾಡುವುದಿಲ್ಲ
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಜೀವನದ ಹಲವು ಸಮಸ್ಯೆಗಳಿಗೆ ತಮ್ಮ ಅನುಭವಗಳ ಆಧಾರದ ಮೇಲೆ ಪರಿಹಾರ ಸೂಚಿಸಿದ್ದಾರೆ. ಅವರ ಮಾತುಗಳು ಜೀವನದಲ್ಲಿ ಅನೇಕರಿಗೆ ಉಪಯುಕ್ತವಾಗಿವೆ. ಹಲವರು ಅವರ ಮಾತುಗಳನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ಹಣದ ಸಮಸ್ಯೆ ಬರಬಾರದು ಅಂದ್ರೆ ಈ 5 ವಿಚಾರಗಳನ್ನು ತಪ್ಪದೇ ಪಾಲಿಸಬೇಕು ಎಂದು ಚಾಣಕ್ಯ ಹೇಳಿದ್ದಾರೆ.
ಗಣರಾಜ್ಯೋತ್ಸವ ಭಾರತದ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ಜನವರಿ26 ರಂದುದೇಶದೆಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದ ಬಗ್ಗೆ ನಿಮಗೆಷ್ಟು ಗೊತ್ತು? ಸಂವಿಧಾನದ ಇತಿಹಾಸ ಹಾಗೂ ಮಹತ್ವದ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ. ಗಣರಾಜ್ಯೋತ್ಸವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಈ ಮಾಹಿತಿ ತಿಳಿದಿರಬೇಕು.
ಮೂತ್ರನಾಳದಲ್ಲಿ ಕಲ್ಲು ಉಂಟಾಗುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ, ಅದರಲ್ಲೂ ಚಳಿಗಾಲದಲ್ಲಿ ಈ ತೊಂದರೆ ಹೆಚ್ಚು ಕಾಣಿಸುತ್ತದೆ. ಇದಕ್ಕೆ ಚಿಕಿತ್ಸೆ ನೀಡದೇ ಹಾಗೆ ಬಿಟ್ಟರೆ ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು. ಮೂತ್ರನಾಳದ ಕಲ್ಲು ಎಂದರೇನು, ಇದು ಉಂಟಾಗಲು ಕಾರಣವೇನು, ಪರಿಹಾರ ಹಾಗೂ ಮುನ್ನೆಚ್ಚರಿಕೆ ಏನು ಎಂಬ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ.
ನಿಮ್ಮ ರಾಜಸ್ಥಾನಿ ಪಾದರಕ್ಷೆಗಳು ಧೂಳಿಡಿದು ಬೇಗ ಹಾಳಾಗುತ್ತಿವೆಯೇ? ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ
ರಾಜಸ್ಥಾನಿ ಕಲೆಯಿಂದದ ಅಲಂಕರಿಸಲ್ಪಟ್ಟ ಈ ಶೂಗಳು ದೀರ್ಘಕಾಲದವರೆಗೆ ತಮ್ಮ ಹೊಳಪನ್ನು ಕಳೆದುಕೊಳ್ಳುವುದಿಲ್ಲ. ಇದಕ್ಕಾಗಿ ನೀವು ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯವಾಗಿದೆ.
ಡ್ರಮ್ ತರ ಇರೋ ನಿಮ್ಮ ಹೊಟ್ಟೆ ಸ್ಲಿಮ್ ಆಗಬೇಕಾ? ಹಾಗಾದ್ರೆ ಜೇನುತುಪ್ಪದೊಂದಿಗೆ ಬೆಳ್ಳುಳ್ಳಿ ಹೀಗೆ ತಿನ್ನಿ!
ಹೊಟ್ಟೆಯಲ್ಲಿನ ಬೊಜ್ಜು ಕರಗಿಸಿಕೊಳ್ಳಲು ನೀವು ನಾನಾ ಪ್ರಯತ್ನಗಳನ್ನು ಮಾಡ್ತಿದ್ದೀರಾ? ಹಾಗಾದ್ರೆ ನಿಮಗಾಗಿಯೇ ಈ ಸುದ್ದಿ. ಈ ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡುವುದು ಸುಲಭವಾಗಿದ್ದು, ಬೇಗ ಸ್ಥೂಲಕಾಯತೆ ಸಮಸ್ಯೆಯಿಂದ ನೀವು ಮುಕ್ತಿ ಪಡೆಬಹುದಾಗಿದೆ.
ಕಡಿಮೆ ತಿಂದ ಮಾತ್ರಕ್ಕೆ ಸಣ್ಣಗೆ ಆಗುತ್ತೀರ ಅಂತ ಭಾವಿಸಬೇಡಿ! ಬಹುತೇಕರು ಇದೇ ತಪ್ಪು ಮಾಡ್ತಾರೆ
ಹಸಿವಿನಿಂದ ಇರುವುದು ತೂಕ ನಷ್ಟಕ್ಕೆ ಕಾರಣವಾಗುತ್ತದೆಯೇ? ಈ ಪ್ರಶ್ನೆ ಇಂದು ಸಾವಿರಾರು ಜನರ ಮನಸ್ಸಿನಲ್ಲಿದೆ.
ಚಿಕನ್ಗಿಂತ ಜಾಸ್ತಿ ಪ್ರೋಟೀನ್ ಕಡಲೆ ಬೇಳೆಯಲ್ಲಿ ಇದೆ! ಇನ್ನೂ 5 ಆಹಾರಗಳ ಬಗ್ಗೆ ತಿಳಿದ್ರೆ ಅಚ್ಚರಿಯಾಗುತ್ತ
ಚಿಕನ್ ಹೊರತಾಗಿಯೂ ಪ್ರೊಟೀನ್ ಸಮೃದ್ಧವಾಗಿರುವ 6 ಆಹಾರಗಳ ಪಟ್ಟಿ ಇಲ್ಲಿದೆ.