ವೃಷಭ ರಾಶಿಗೆ ಕುಜ ಸಂಚಾರ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ..?
ಇಂದಿನಿಂದ ವೃಷಭ ರಾಶಿಯಲ್ಲಿ ಮಂಗಳ ಸಂಕ್ರಮಣ ನಡೆಯಲಿದೆ. ಮಂಗಳ ಗ್ರಹದ ಈ ಸಾಗಣೆಯು ದೇಶ ಮತ್ತು ಪ್ರಪಂಚದ ಮೇಲೆ ವಿವಿಧ ಪರಿಣಾಮಗಳನ್ನು ಬೀರಲಿದೆ. ಈ ಸಮಯದಲ್ಲಿ ಜಗತ್ತು ಅನೇಕ ಅಹಿತಕರ ಘಟನೆಗಳನ್ನು ಎದುರಿಸಬೇಕಾಗಬಹುದು. ಮಂಗಳವು ತನ್ನ ರಾಶಿಚಕ್ರ ಚಿಹ್ನೆಯಾದ ಮೇಷವನ್ನು ಬಿಟ್ಟು ವೃಷಭ ರಾಶಿಗೆ ಬರುತ್ತಿದೆ. ಹೀಗಿರುವಾಗಲೇ ಅಂಗಾರಕ ಎಂಬ ಅಶುಭ ಯೋಗವೂ ಅಂತ್ಯವಾಗುತ್ತದೆ. ದೇಶ ಮತ್ತು ಪ್ರಪಂಚದ ಜೊತೆಗೆ, ಮಂಗಳನ ಸಂಕ್ರಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳನು ಒಂದು ರಾಶಿಯಲ್ಲಿ ಸುಮಾರು 45 ದಿನಗಳ ಕಾಲ ಇರುತ್ತಾನೆ. ಆದರೆ, ಈ ಬಾರಿ ಮಂಗಳ ಗ್ರಹವು 68 ದಿನಗಳ ಕಾಲ ಅಂದರೆ ಅಕ್ಟೋಬರ್ 16 ರವರೆಗೆ ವೃಷಭ ರಾಶಿಯಲ್ಲಿರಲಿದೆ. ಹಾಗಾದರೆ ರಾಶಿಚಕ್ರ ಚಿಹ್ನೆಗಳ ಮೇಲೆ ಮಂಗಳ ಸಂಚಾರದ ಪರಿಣಾಮವೇನು ಎಂಬುದರ ಮಾಹಿತಿ ಇಲ್ಲಿದೆ.
ಪರಾನೂಭೂತಿ ಹೊಂದಿರುವ ಮೀನ ರಾಶಿಯವರ ಈ ಸ್ವಭಾವ ನಿಮಗೂ ಗೊತ್ತಾ..?
ಗುರುವಿನಿಂದ ಆಳಲ್ಪಡುವ ಮೀನ ರಾಶಿಯವರು ಕನಸುಗಾರರು ಎನ್ನುವುದು ಎಲ್ಲರಿಗೂ ಗೊತ್ತು. ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸುವ ಇವರು ಇತರರೊಂದಿಗೆ ಬೆರೆಯುವುದು ಸ್ವಲ್ಪ ಕಡಿಮೆಯೇ. ಒಂದು ರೀತಿಯಲ್ಲಿ ಮಾತು ಕಡಿಮೆಯಾದರೂ ಸೃಜನಶೀಲತೆಗೆ ಕಡಿಮೆ ಇಲ್ಲ. ನಿಮಗೆ ಗೊತ್ತಿಲ್ಲದ ಇವರ ಇನ್ನೂ ಕೆಲವು ಗುಣಗಳ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಸೂರ್ಯಾಸ್ತದ ನಂತರ ಜನಿಸಿದವರ ಗುಣ ಸ್ವಭಾವ ಹೀಗಿರುತ್ತಂತೆ ನೋಡಿ..
ಜ್ಯೋತಿಷ್ಯಶಾಸ್ತ್ರದಲ್ಲಿ ವ್ಯಕ್ತಿಯ ನಡವಳಿಕೆ ಸೇರಿದಂತೆ ಅವನ ಜೀವನವನ್ನು ಆಧರಿಸಿರುವುದು ಗ್ರಹಗಳು ಮತ್ತು ಅವುಗಳಿಗೆ ಸಂಬಂಧಿಸಿದ ರಾಶಿಗಳು ಎನ್ನುತ್ತವೆ. ರಾತ್ರಿಯನ್ನು ಆಳುವವನು ಚಂದ್ರನಾದರೆ, ಹಗಲನ್ನು ಪ್ರತಿನಿಧಿಸುವವನು ಸೂರ್ಯ. ಇದರಂತೆ ಸೂರ್ಯಾಸ್ತದ ನಂತರ ಜನಿಸಿದವರ ವ್ಯಕ್ತಿತ್ವವಿರುತ್ತದೆ.
Horoscope Today 10 August 2022: ಇಂದು ಮಂಗಳನ ರಾಶಿ ಬದಲಾವಣೆಯಿಂದಾಗಿ ಯಾರಿಗೆ ಲಾಭ? ಯಾರಿಗೆ ನಷ್ಟ?
2022 ಆಗಸ್ಟ್ 10ರ ಬುಧವಾರವಾದ ಇಂದು, ಧನು ರಾಶಿ ನಂತರ ಚಂದ್ರನು ಮಕರ ರಾಶಿಗೆ ಸಾಗುತ್ತಾನೆ, ಆದರೆ ಮಂಗಳನು ರಾತ್ರಿಯಲ್ಲಿ ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ, ಇದು ಅಂಗಾರಕ ಯೋಗವನ್ನು ಕೊನೆಗೊಳಿಸುತ್ತದೆ. ರಾಶಿಗಳ ಬಗ್ಗೆ ಹೇಳುವುದಾದರೆ, ಇಂದು ಪೂರ್ವಾಷಾಢ ಮತ್ತು ಉತ್ತರಾಷಾಢ ನಕ್ಷತ್ರಗಳು ಪ್ರಭಾವ ಬೀರುತ್ತವೆ. ಈ ಗ್ರಹಗಳ ಸಂವಹನದಿಂದಾಗಿ, ಈ ದಿನವು ನಿಮಗೆ ಹೇಗಿರುತ್ತದೆ? ಇಂದು ಯಾವ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ..? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.
ವೃಷಭ ರಾಶಿಯಲ್ಲಿ ಮಂಗಳನ ಸಂಚಾರ: ಈ 4 ರಾಶಿಯವರು ತುಂಬಾ ಎಚ್ಚರದಿಂದಿರಿ..!
2022 ಆಗಸ್ಟ್ 10ರಂದು ಮಂಗಳನು ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ, ಅಕ್ಟೋಬರ್ 16 ರವರೆಗೆ ವೃಷಭ ರಾಶಿಯಲ್ಲಿ ಇರಲಿದ್ದು, ಜ್ಯೋತಿಷ್ಯದಲ್ಲಿ, ಮಂಗಳವನ್ನು ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲಾಗುತ್ತದೆ. ಮೇಷ ಮತ್ತು ವೃಶ್ಚಿಕ ಈ ಎರಡು ರಾಶಿಗಳಿಗೆ ಮಂಗಳನು ಅಧಿಪತಿ. ಸಾಮಾನ್ಯವಾಗಿ ಮಂಗಳನು ಒಂದು ರಾಶಿಯಲ್ಲಿ 45 ದಿನಗಳವರೆಗೆ ಇರುತ್ತಾನೆ. ವೃಷಭ ರಾಶಿಯಲ್ಲಿ ಮಂಗಳನ ಸಂವಹನದ ಸಮಯದಲ್ಲಿ ಯಾವ ರಾಶಿಚಕ್ರದ ಚಿಹ್ನೆಗಳು ಜಾಗರೂಕರಾಗಿರಬೇಕು ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
ಸುಳ್ಳು ಹೇಳುವವರಂತೆ ಕುಂಭ ರಾಶಿಯವರು..! ಇವರ ಬಗ್ಗೆ ನಿಮಗೆ ತಿಳಿಯದೇ ಇರುವ ಸಂಗತಿಗಳಿವು..
ರಾಶಿಚಕ್ರದ ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಬಹಿರಂಗಪಡಿಸಬಹುದು. ರಾಶಿಗಳು ಆತ್ಮದ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತದೆ. ರಾಶಿಗಳ ಮೂಲಕ ವ್ಯಕ್ತಿಯ ಗುಣಲಕ್ಷಣಗಳು, ಆದ್ಯತೆಗಳು ಮತ್ತು ಇಷ್ಟ- ಇಷ್ಟವಾಗದೇ ಇರುವ ಸಂಗತಿಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ರೀತಿಯಾಗಿ ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಜ್ಯೋತಿಷ್ಯಶಾಸ್ತ್ರವು ನಮಗೆ ಸಹಾಯ ಮಾಡುತ್ತದೆ. ಈ ಲೇಖನದಲ್ಲಿ ಕುಂಭ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳನ್ನು ವಿವರಿಸಲಾಗಿದೆ ನೋಡಿ.
ಈ ರಾಶಿಯವರು ತೋಚಿದಂತೆ ಮಾಡುವ ಮನೋಸ್ಥಿತಿಯವರು..! ಬಾಲಿಶವಾಗಿ ವರ್ತಿಸುತ್ತಾರೆ..!
ಎಲ್ಲರೂ ಒಂದೇ ರೀತಿ ಇರುವುದಿಲ್ಲ, ಸಂದರ್ಭಗಳನ್ನು ಅರಿತುಕೊಂಡು ಮಾತನಾಡುವವರು ಒಬ್ಬರಾದರೆ, ತಾಳ್ಮೆವಹಿಸದೇ ತೋಚಿದ್ದನ್ನು ಮಾತನಾಡುವ ಕೆಲವರಿರುತ್ತಾರೆ. ಅಂಥವರನ್ನು ಅಪ್ರಬುದ್ಧರು, ತಿಳುವಳಿಕೆ ಇಲ್ಲದೆ ಮಾತನಾಡುವವರು ಎಂದು ಕರೆಯಲಾಗುತ್ತದೆ. ಎಲ್ಲರೂ ಸಂದರ್ಭೋಚಿತವಾಗಿ ಮಾತನಾಡುವ, ನಿರ್ಣಾಯಕ ಮತ್ತು ವಿಶ್ವಾಸಾರ್ಹವಾಗಿರಲು ಸಾಧ್ಯವಿಲ್ಲ. ರಾಶಿಚಕ್ರಗಳನ್ನು ನೋಡುವುದಾದರೆ ಕೆಲವು ಅಪ್ರಬುದ್ಧ ಮತ್ತು ಅವರನ್ನು ನಿಭಾಯಿಸಲು ಸಾಕಷ್ಟು ತಾಳ್ಮೆ ಅಗತ್ಯವಿರುವ ಮಂದಿಯಿದ್ದಾರೆ. ಇವರು ಯಾವ ರಾಶಿಯವರಾಗಿರುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ನೀವು ಕೂದಲನ್ನ ಪ್ರೀತಿಸುವವರಾಗಿದ್ರೆ, ಈ ತಪ್ಪುಗಳನ್ನು ಮಾಡಬೇಡಿ
ಕೆಲವರಿಗೆ ತಮ್ಮ ಕೂದಲೆಂದರೆ ಬಹಳ ಪ್ರೀತಿ. ಸದಾ ಕಾಲ ಸಾಕಷ್ಟು ಆರೈಕೆ ಮಾಡಿಕೊಂಡು, ಅದರ ಅಂದ-ಚಂದ ಕಾಪಾಡಿಕೊಂಡು ಬಂದಿರುತ್ತಾರೆ. ಆದ್ರೆ ಕೆಲವೊಮ್ಮೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ನಿಮ್ಮ ಸೊಂಪಾದ ಕೇಶರಾಶಿಯ ಆರೋಗ್ಯ ಕೆಡಿಸಬಹುದು. ಹಾಗಾದರೆ ಅಂತಹ ಕೆಲವು ವಿಚಾರಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ. ಆರೋಗ್ಯ ಕೂದಲು ಬೇಕಿದ್ದಲ್ಲಿ ಮಾಡಬಾರದ ವಿಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ನಿಮಗೆ ಈ ಅಭ್ಯಾಸಗಳಿದ್ದರೆ ಲಕ್ಷ್ಮಿ ಕೃಪೆ ಎಂದಿಗೂ ಸಿಗುವುದಿಲ್ಲ..!
ಮನೆಯಲ್ಲಿ ಸುಖಃ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸುವ ಮೂಲಕ ಲಕ್ಷ್ಮಿ ದೇವಿಯು ಸತೋಷಗೊಂಡು ಸಂಪತ್ತಿನ ಸುರಿಮಳೆಯನ್ನು ಸುರಿಸುತ್ತಾಳೆ. ಲಕ್ಷ್ಮಿ ದೇವಿಯನ್ನು ಪೂಜಿಸುವ ಮನೆಯಲ್ಲಿ ಎಂದಿಗೂ ಹಣದ ಕೊರತೆಯಿರುವುದಿಲ್ಲ. ಆದರೆ ಕೆಲವೊಮ್ಮೆ ಲಕ್ಷ್ಮಿ ದೇವಿಯನ್ನು ಎಷ್ಟೇ ಪೂಜಿಸಿದರೂ ಆ ಮನೆಯಲ್ಲಿ ಸಂಪತ್ತಿನ ಹರಿವು ಇರುವುದಿಲ್ಲ. ಇದಕ್ಕೆ ಅವರಿಗಿರುವ ಕೆಲವು ಅಭ್ಯಾಸಗಳೇ ಆಗಿರುತ್ತದೆ. ಹಾಗಾಗಿ ಆ ಅಭ್ಯಾಸಗಳು ಯಾವುವು ಎಂದು ತಿಳಿಯೋಣ..
ಈ ರಾಶಿಯವರು ಏಕಾಂತ ಸಮಯವನ್ನು ಕಳೆಯಲು ಸಂಗಾತಿಗೆ ಸುಳ್ಳು ಹೇಳುತ್ತಾರಂತೆ..!
ಸಂಬಂಧದಲ್ಲಿ ವಾದಗಳು ಅಥವಾ ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಸುಲಭವಾದ ಮಾರ್ಗವೆಂದರೆ ಸತ್ಯವನ್ನು ಹೇಳುವ ಮೂಲಕ ಶಾಂತಿಯನ್ನು ಇಟ್ಟುಕೊಳ್ಳುವುದು ಮತ್ತು ಪ್ರತಿಯೊಂದು ವಿಷಯದಲ್ಲೂ ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರುವುದು. ಆದರೆ ಕೆಲವೊಮ್ಮೆ ಎಷ್ಟೇ ತಿಳುವಳಿಕೆ ಇದ್ದರೂ ಸಹ ಕೆಲವೊಂದು ಕಾರಣಗಳಿಗಾಗಿ ಕೆಲವರು ಸುಳ್ಳು ಹೇಳುತ್ತಾರೆ. ಆಶ್ಚರ್ಯಕರ ಸಂಗತಿ ಎಂದರೆ ಕೆಲವರು ಅವರ ವೈಯಕ್ತಿಕ ಸಮಯಕ್ಕಾಗಿ ಆಗಾಗ ತಮ್ಮ ಪ್ರೇಮಿಗೆ ಸುಳ್ಳು ಹೇಳುತ್ತಾರಂತೆ. ಈ ರೀತಿ ಸುಳ್ಳು ಹೇಳುವ ರಾಶಿಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಸಾಪ್ತಾಹಿಕ ಸಂಖ್ಯಾಶಾಸ್ತ್ರ: ಹುಟ್ಟಿದ ದಿನಾಂಕದ ಅನುಸಾರ ಆಗಸ್ಟ್ 8 ರಿಂದ 14 ರವರೆಗಿನ ವಾರ ಭವಿಷ್ಯ
ಆಗಸ್ಟ್ ತಿಂಗಳ ಈ ವಾರದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಮತ್ತು ಸಂಖ್ಯೆಗಳ ಸಂಯೋಜನೆಯಿಂದ ಸಂಖ್ಯೆ 1 ಮತ್ತು 6ರ ಜನರಿಗೆ ತುಂಬಾ ಅನುಕೂಲಕರವಾಗಿರುತ್ತದೆ, ಅವರ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಕಡೆಯಿಂದ ಯಾವುದೇ ಸಮಸ್ಯೆಗಳಿರುವುದಿಲ್ಲ. ಅದೇ ಸಮಯದಲ್ಲಿ ಅವರ ಹಣಕಾಸಿನ ಕೆಲಸವು ಪೂರ್ಣಗೊಳ್ಳುತ್ತದೆ. ನಿಮಗೆ ಈ ವಾರವು ಹೇಗಿರಲಿದೆ? ನಿಮ್ಮ ಜನ್ಮಸಂಖ್ಯೆಯನ್ನು ಆಧರಿಸಿ ಯಾರು ಹಣಕಾಸಿನ ಲಾಭ-ನಷ್ಟವನ್ನು ಪಡೆಯಲಿದ್ದಾರೆ ಎನ್ನುವುದರ ಮಾಹಿತಿ ಈ ವಾರದ ಸಾಪ್ತಾಹಿಕ ಸಂಖ್ಯಾಶಾಸ್ತ್ರದಲ್ಲಿದೆ.
Weekly Horoscope: ಈ ವಾರ ಯಾವ ರಾಶಿಗೆ ಶುಭ? ಆ.8ರಿಂದ ಆ.14ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ
ಆಗಸ್ಟ್ ತಿಂಗಳ ಈ ವಾರದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಿದ್ದು, ಈ ವಾರ ಶುಕ್ರ ಮತ್ತು ಮಂಗಳವು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಗ್ರಹಗಳ ಸ್ಥಾನದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಚಕ್ರದ ಚಿಹ್ನೆಗಳಿಗೆ ಈ ವಾರವು ಮಹತ್ವದ್ದಾಗಿದೆ. ಅನೇಕ ರಾಶಿಚಕ್ರದ ಚಿಹ್ನೆಗಳು ಲಾಭ ಮತ್ತು ಪ್ರಗತಿಗೆ ಅವಕಾಶಗಳನ್ನು ಪಡೆಯುತ್ತವೆ, ಆದರೆ ಅನೇಕ ರಾಶಿಚಕ್ರದ ಚಿಹ್ನೆಗಳು ಜೀವನದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಈ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಈ ವಾರ ಯಾರಿಗೆ ಶುಭ? ಯಾರಿಗೆ ಲಾಭ? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯ ಪರಿಣಾಮವು ಈ ವಾರ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ.
ಈ ರಾಶಿಯವರಿಗೆ ತಾಳ್ಮೆ ತುಂಬಾ ಕಡಿಮೆ..! ಇತರರನ್ನು ಕಾಯುವ ವ್ಯವಧಾನ ಇವರಿಗಿಲ್ಲ..!
ತಾಳ್ಮೆಯನ್ನು ನಿಧಿ ಎನ್ನಬಹುದು. ಯಾಕೆಂದರೆ ಇದು ಎಲ್ಲರಲ್ಲೂ ಇರಲ್ಲ. ಸಣ್ಣ ಕಾರಣಗಳಿಗೂ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುವವರನ್ನು ನಾವು ಕಾಣಬಹುದು. ನಮ್ಮ ಅಸಹನೆಯ ಪರಿಣಾಮವಾಗಿ ಆತುರದ ನಿರ್ಧಾರಗಳನ್ನು ಮಾಡುತ್ತೇವೆ. ಬಸ್ಸಿಗೂ ಕಾಯಲು ಕೆಲವರಿಗೆ ತಾಳ್ಮೆಯಿರುವುದಿಲ್ಲ. ಕೆಲವರಿಗಂತೂ ಹೊರಗೆ ಹೋಗೋವಾಗ ಹೆಂಡತಿ ರೆಡಿಯಾಗಲು ಸಮಯವನ್ನು ತೆಗೆದುಕೊಂಡರೆ ತಾಳ್ಮೆಯ ಕಟ್ಟೆ ಕೆಲವೊಮ್ಮೆ ಒಡೆದುಬಿಡುತ್ತೆ. ಬಹುಶಃ ಇಂದಿನ ನಮ್ಮ ಬ್ಯುಸಿ ಲೈಫ್ ತಾಳ್ಮೆಗೆ ಸ್ವಲ್ಪ ಜಾಗ ಕೊಡುತ್ತಿದೆಯೇನೂ. ಕೆಲವು ರಾಶಿಯವರಿಗಂತೂ ಹುಟ್ಟಿನಿಂದಲೇ ತಾಳ್ಮೆಯ ಕೊರತೆ ಇರುತ್ತದಂತೆ. ಕೆಲಸ, ಮನೆ ಅಥವಾ ಸಂಬಂಧವಾಗಲಿ ಈ ರಾಶಿಯವರಿಗಂತೂ ಕೇಳಿಸಿಕೊಳ್ಳುವ ವ್ಯವಧಾನ, ತಾಳ್ಮೆಯೇ ಇರೋದಿಲ್ಲವಂತೆ. ಎಲ್ಲಕ್ಕಿಂತ ಮೊದಲು ಬರೋದು ಇವರಿಗೆ ಅಸಹನೆ. ಈ ಗುಣವುಳ್ಳ ರಾಶಿಗಳು ಇದೇ ನೋಡಿ.
ಕಟಕದಲ್ಲಿ ಶುಕ್ರನ ಪ್ರವೇಶ: ದ್ವಾದಶ ರಾಶಿಗಳ ಮೇಲೆ ಶುಕ್ರನ ಪ್ರಭಾವ ಏನು?
ಶುಕ್ರನು ಆಗಸ್ಟ್ 7 ರಂದು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಚಲಿಸಲಿದೆ. ಶುಕ್ರ ಗ್ರಹವನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರ ಗ್ರಹವನ್ನು ಭೌತಿಕ ಸುಖಗಳ ದೇವರು ಮತ್ತು ವೈವಾಹಿಕ ಜೀವನದ ಅಂಶವೆಂದು ಪರಿಗಣಿಸಲಾಗುತ್ತದೆ. ಕಟಕ ರಾಶಿಯಲ್ಲಿ ಶುಕ್ರನ ಸಂಚಾರದಿಂದ ಕೆಲವು ರಾಶಿಯವರಿಗೆ ಖರ್ಚು ವಿಪರೀತವಾಗಿ ಹೆಚ್ಚಾಗಬಹುದು, ಕೆಲವು ರಾಶಿಗಳ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಮತ್ತಷ್ಟು ಹೆಚ್ಚಾಗಬಹುದು. ಈ ಶುಕ್ರ ಸಂಚಾರವು 12 ರಾಶಿಯವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.
ಎಷ್ಟು ಕಾಂಡವಿರುವ ಲಕ್ಕಿ ಬ್ಯಾಂಬೂ ಪ್ಲಾಂಟ್ ಇಟ್ಟರೆ ಒಳ್ಳೆಯದು ಗೊತ್ತಾ..?..
ಮನೆಯ ಒಳಾಂಗಣದ ಅಲಂಕಾರಕ್ಕಾಗಿ ಹಾಗೂ ಅದೃಷ್ಟಕ್ಕಾಗಿ ಗಿಡಗಳನ್ನು ನೆಡುತ್ತೇವೆ. ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಗಿಡಗಳು ಮನೆಗೆ ಸಮೃದ್ಧಿಯನ್ನು ತರುತ್ತವೆ ಎನ್ನಲಾಗುತ್ತದೆ. ಈ ಲಕ್ಕಿ ಪ್ಲಾಂಟ್ನಲ್ಲಿ ಬಿದಿರಿನ ಗಿಡವೂ ಒಂದು. ಇದನ್ನು ಮನೆಯಲ್ಲಿಯೂ ಇಡಬಹುದು ಅಥವಾ ಕಚೇರಿಯಲ್ಲಿಯೂ ಇಡಬಹುದು.ಆದರೆ ಯಾವ ದಿಕ್ಕಿನಲ್ಲಿ ಇಡಬೇಕು, ಮನೆಯ ಹೊರಗೆ ಈ ಗಿಡವನ್ನು ಇಡಬಹುದೇ, ಮಲಗುವ ಕೋಣೆಯಲ್ಲಿ ಇಟ್ಟರೆ ಒಳ್ಳೆಯದೇ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ ನೋಡಿ.
ಮದುವೆಯಾಗಲು ಉತ್ತಮ ರಾಶಿಗಳು ಇವೇ ನೋಡಿ..! ಈ ರಾಶಿಯ ಸಂಗಾತಿ ಸಿಕ್ಕರೆ ಅದೃಷ್ಟ..!
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎನ್ನುವ ಮಾತಿದೆ. ಪರಿಪೂರ್ಣ ವ್ಯಕ್ತಿಯನ್ನು ಕಂಡುಹಿಡಿಯುವುದು ಕಷ್ಟವಾದರೂ, ದೋಷಗಳಿರುವ ವ್ಯಕ್ತಿ ಕೂಡಾ ವ್ಯಕ್ತಿ ಕೂಡ ನಿಮ್ಮ ಹೃದಯವನ್ನು ಕದಿಯಬಹುದು, ನಿಮ್ಮನ್ನು ಮದುವೆಯಾಗಬಹುದು ಮತ್ತು ನಿಮ್ಮೊಂದಿಗೆ ಶಾಶ್ವತವಾಗಿ ನಡೆಯಬಹುದು. ವಾಸ್ತವವಾಗಿ, ಸಂಬಂಧವನ್ನು ಉಳಿಸಿಕೊಳ್ಳಲು ಪರಸ್ಪರ ಪ್ರಯತ್ನದ ಅಗತ್ಯವಿರುತ್ತದೆ, ಆದರೆ ಕೆಲವು ರಾಶಿಚಕ್ರ ಚಿಹ್ನೆಗಳ ಅಂತರ್ಗತ ಗುಣಗಳು ಸಾಮಾನ್ಯವಾಗಿ ವ್ಯವಹರಿಸುವಾಗ ತುಂಬಾ ಹೊಂದಿಕೆಯಾಗುವುದಿಲ್ಲ. ರಾಶಿಚಕ್ರ ಚಿಹ್ನೆಯು ಮತ್ತೊಂದು ಚಿಹ್ನೆಯೊಂದಿಗೆ ಹೊಂದಿಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವಲ್ಲಿ ನಕ್ಷತ್ರಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ಜ್ಯೋತಿಷ್ಯದ ಪ್ರಕಾರ ಕೆಲವೊಂದು ರಾಶಿಗಳು ವೈವಾಹಿಕ ಜೀವನಕ್ಕೆ ಕಾಲಿಡಲು ನಿಮಗೆ ಅತ್ಯಂತ ಉತ್ತಮ ಜೋಡಿಯಾಗಬಹುದು. ಆ ರಾಶಿಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಕಪಿವ ಹಿಮಾಲಯನ್ ಶಿಲಾಜಿತ್ ನ ಪ್ರತಿಯೊಂದು ಬ್ಯಾಚ್ ಅನ್ನು ಕೂಡ ಇದೇ ರೀತಿ ಶುದ್ಧತೆಗಾಗಿ ಪರೀಕ್ಷೆಗೆ ಒಡ್ಡಲಾಗುತ್ತದೆ ಮತ್ತು ಅದು ಲ್ಯಾಬ್ ಟೆಸ್ಟೆಡ್ ರಿಪೋರ್ಟ್ ಸಹಿತ ಬರುತ್ತದೆ ಎಂದು ಹೇಳುತ್ತಾರೆ.
ಇತರರಿಗೆ ಹೆಚ್ಚು ಕಿರಿಕಿರಿ ನೀಡುವ ರಾಶಿಯವರಿವರು..! ಇವರ ಈ ಸ್ವಭಾವವೇ ಅಸಮಾಧಾನಕ್ಕೆ ಕಾರಣ.!
ಕೆಲವರಿಗೆ ಊಟ ಮಾಡುವಾಗ ಅಗಿಯುವಾಗ ಶಬ್ದವಾದರೆ ಕಿರಿಕಿರಿ, ರಸ್ತೆಯಲ್ಲಿ ಇತರ ವಾಹನಗಳವರು ಹಾರ್ನ್ ಮಾಡಿದರೂ ಕಿರಿಕಿರಿ. ಇದೇ ರೀತಿ ಕೆಲವರ ಸ್ವಭಾವಗಳಿಂದಲೇ ಇತರರಿಗೆ ಕಿರಿಕಿಯಾಗುತ್ತದೆ. ಗಂಭೀರವಾದ ಚರ್ಚೆಯಲ್ಲಿರುವಾಗ ಸುಮ್ಮನೇ ಬಂದು ಕಿಚಾಯಿಸುವುದು, ಇನ್ನೂ ಕೆಲವರಿಗೊಂದು ಗೀಳಿರುತ್ತದೆ ಕ್ಲೀನ್ ಮಾಡುತ್ತಲೇ ಇರುವುದು ಇದರಿಂದ ಇನ್ನಿತರರಿಗೆ ಕಿರಿಕಿರಿಯಾಗಬಹುದು.ಕೆಲವರು ಅವರ ಕೆಲಸವಾಗದಿದ್ದರೂ ಇತರರನ್ನು ಸುಮ್ಮನಿರಲು ಬಿಡರು, ಟಾರ್ಚರ್ ಕೊಡುತ್ತಲೇ ಇರುತ್ತಾರೆ. ಪ್ರತಿಯೊಬ್ಬರಲ್ಲೂ ಕಿರಿಕಿರಿಯುಂಟುಮಾಡುವ ಗುಣವಿರುತ್ತದೆ. ಆದರೆ ಈ ರಾಶಿಯವರಂತೂ ಇತರರಿಗೆ ಹೆಚ್ಚು ತೊಂದರೆ ಕೊಡುವವರು. ಆ ರಾಶಿಗಳು ಯಾವುವು ನೋಡಿ.
ನಿಮ್ಮ ಸೌಂದರ್ಯ ಹೆಚ್ಚಿಸುವ ವೆನಿಲ್ಲಾ ಎಂದಾದರೂ ತ್ವಚೆಗೆ ಬಳಸಿದ್ದೀರಾ? ಇಲ್ಲವಾದರೆ ಇಂದಿನಿಂದಲೇ ಬಳಸಿ
ವೆನಿಲ್ಲಾ ಐಸ್ಕ್ರೀಂ ಯಾರಿಗೆ ತಾನೆ ಇಷ್ಟವಿಲ್ಲ.. ವೆನಿಲ್ಲಾ ಹೆಸರು ಕೇಳಿದರೇನೆ ಹದವಾದ ಸುವಾಸನೆ, ಅದರ ಮೈಲ್ಡ್ ರುಚಿಗೆ ಸೋತು ಹೋಗುತ್ತೇವೆ. ಆದರೆ ನಿಮಗೆ ಗೊತ್ತಾ ವೆನಿಲ್ಲಾದಿಂದ ಹಲವು ಸೌಂದರ್ಯ ಪ್ರಯೋಜನಗಳೂ ಸಹ ಎಂದು. ವೆನಿಲ್ಲಾದಲ್ಲಿರುವ ವೆನಿಲಿನ್, ನಿಯಾಸಿನ್, ಥಯಾಮಿನ್, ವಿಟಮಿನ್ ಬಿ6 ಮತ್ತು ಪ್ಯಾಂಟೊಥೆನಿಕ್ ಆಮ್ಲದಂತಹ ಬಿ-ವಿಟಮಿನ್ ಘಟಕಾಂಶಗಳು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ, ಮೊಡವೆಯಿಂದ ಮುಕ್ತಿ ನೀಡುತ್ತದೆ,
ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದರೆ ಲಕ್ಷ್ಮಿ ಕೃಪೆ ಸದಾ ಇರುತ್ತೆ..!
ಶುಕ್ರವಾರವು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಲಕ್ಷ್ಮಿ ದೇವಿಯೂ ಸಂಪತ್ತಿನ ಒಡತಿ. ಲಕ್ಷ್ಮಿ ನೆಲೆಸಿರುವ ಮನೆಯಲ್ಲಿ ಎಂದಿಗೂ ಹಣಕ್ಕೆ ತೊಂದರೆ ಇರುವುದಿಲ್ಲ. ದೇವಿ ಲಕ್ಷ್ಮಿಯನ್ನು ಸಮೃದ್ಧಿ, ಭೌತಿಕ ಸಮೃದ್ಧಿ ಮತ್ತು ಆಧ್ಯಾತ್ಮಿಕ ಸಮೃದ್ಧಿಗಾಗಿ ಪೂಜಿಸಲಾಗುತ್ತದೆ. ಆಧ್ಯಾತ್ಮಿಕ ಮಾರ್ಗ ಅಥವಾ ವ್ಯವಹಾರಗಳಿಗೆ ಎದುರಾಗುವ ತೊಂದರೆಗಳನ್ನು ತೆಗೆದುಹಾಕಲು ಅವಳನ್ನು ಪೂಜಿಸಲಾಗುತ್ತದೆ. ಆದರೆ ಲಕ್ಷ್ಮಿಯನ್ನು ಪೂಜಿಸುವುದರ ಜೊತೆಗೆ ಕೆಲವು ವಸ್ತುಗಳನ್ನು ನಿರ್ಗತಿಕರಿಗೆ ದಾನ ಮಮಾಡುವುದರಿಂದ ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ. ಹಾಗಾದರೆ ಶುಕ್ರವಾರದಂದು ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಸಂಪತ್ತಿನ ದೇವತೆ ಕುಬೇರನ ಕೃಪೆ ನಿಮ್ಮ ಮೇಲಿರಬೇಕೆಂದರೆ ಮನೆಯ ವಾಸ್ತು ಹೀಗಿರಬೇಕು..!
ಮನೆಯು ಸಂಪತ್ತು ಸಮೃದ್ಧಿಯಿಂದ ಕೂಡಿರಬೇಕೆಂದರೆ ಅದಕ್ಕೆ ಸಂಪತ್ತಿನ ದೇವತೆ ಕುಬೇರನ ಕೃಪಾಕಟಾಕ್ಷ ನಿಮ್ಮ ಮೇಲಿರಬೇಕು.ಕುಬೇರನ ಆಶೀರ್ವಾದವನ್ನಂತೂ ಪಡೆಯುವುದು ಅತೀ ಸುಲಭ. ಅದು ಹೇಗೆ ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ.
ಶುಕ್ರ ಗೋಚಾರ 2022: ಈ 5 ರಾಶಿಯವರಿಗೆ ಶುರುವಾಗಲಿದೆ ಶುಕ್ರದೆಸೆ..!
ಆಗಸ್ಟ್ 7ರಂದು ಶುಕ್ರನು ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ದೈಹಿಕ ಲಕ್ಷಣಗಳ ಜೊತೆಗೆ ಪ್ರೀತಿ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದೆ. ಶುಕ್ರನು ರಾಶಿಚಕ್ರದ ಚಿಹ್ನೆಗಳನ್ನು ಬದಲಾಯಿಸುವುದು ಅನೇಕ ಜನರ ಜೀವನದಲ್ಲಿ ಮಂಗಳಕರ ಪರಿಣಾಮಗಳನ್ನು ತರುತ್ತದೆ. ಈ ಬಾರಿ ಕರ್ಕಾಟಕ ರಾಶಿಯಲ್ಲಿ ಶುಕ್ರನ ಆಗಮನದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ಶೀಘ್ರದಲ್ಲೇ ಹಣ ಮತ್ತು ಪ್ರೀತಿಯ ಜೀವನಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಕರ್ಕಾಟಕದಲ್ಲಿ ಶುಕ್ರನ ಈ ಸಂಕ್ರಮಣವು ಆಗಸ್ಟ್ 7ರ ಭಾನುವಾರದಂದು ಸಂಭವಿಸಲಿದೆ ಮತ್ತು ಆಗಸ್ಟ್ 31ರವರೆಗೆ ಶುಕ್ರನು ಇದೇ ರಾಶಿಯಲ್ಲಿರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಅದು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಲಾಭ ಮತ್ತು ಸಂತೋಷವನ್ನು ನೀಡಲಿದೆ.
ಲಕ್ಷ್ಮೀ ದೇವಿಯ ವಿಗ್ರಹವನ್ನು ವಾಸ್ತು ಪ್ರಕಾರ ಈ ದಿಕ್ಕಿನಲ್ಲಿಟ್ಟರೆ ಮಂಗಳಕರ..!
ಯಶಸ್ಸು ಮತ್ತು ಸಮೃದ್ಧಿಯನ್ನು ತರಲು ಪ್ರತಿಯೊಂದು ಹಿಂದೂ ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಗಣೇಶನನ್ನು ಬುದ್ಧಿವಂತಿಕೆಯ ದೇವರು ಮತ್ತು ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಂಪತ್ತಿನ ಜೊತೆಗೆ ಬುದ್ಧಿವಂತಿಕೆಯನ್ನು ಪಡೆಯಲು ಲಕ್ಷ್ಮಿ ಪೂಜೆಯೊಂದಿಗೆ ಗಣೇಶ ಪೂಜೆಯನ್ನು ಮಾಡಲಾಗುತ್ತದೆ. ಏಕೆಂದರೆ ಬುದ್ಧಿವಂತಿಕೆ ಇಲ್ಲದೆ ಸಂಪತ್ತು ನಿಮ್ಮೊಂದಿಗೆ ಹೆಚ್ಚು ಕಾಲ ಉಳಿಯುವುದಿಲ್ಲ. ಸಂಪತ್ತನ್ನು ಸರಿಯಾಗಿ ಬಳಸಿಕೊಳ್ಳುವ ಜ್ಞಾನವಿದ್ದಲ್ಲಿ ಮಾತ್ರ ಸಂಪತ್ತನ್ನು ಹೊಂದುವುದು ಒಳ್ಳೆಯದು.ಬುದ್ಧಿವಂತಿಕೆಯಿಲ್ಲದ ವ್ಯಕ್ತಿಯು ಹೆಚ್ಚು ಸಂಪತ್ತನ್ನು ಪಡೆದಾಗ ತನ್ನ ಆತ್ಮಸಾಕ್ಷಿಯನ್ನು ಕಳೆದುಕೊಳ್ಳುತ್ತಾನೆ ಮತ್ತು ಅವನ ಸಂಪತ್ತು ತಪ್ಪು ಅಭ್ಯಾಸಗಳ ರೂಪದಲ್ಲಿ ತಪ್ಪು ದಿಕ್ಕುಗಳನ್ನು ಕಂಡುಕೊಳ್ಳುವುದು ಖಚಿತ. ಸಂಪತ್ತು ಹೆಚ್ಚು ಕಾಲ ಉಳಿಯಬೇಕಾದರೆ ನಮಗೆ ಆತ್ಮಸಾಕ್ಷಿ ಮತ್ತು ಬುದ್ಧಿವಂತಿಕೆ ಬೇಕು. ಅದಕ್ಕಾಗಿಯೇ ಗಣೇಶನ ಜೊತೆಗೆ ಲಕ್ಷ್ಮಿಯನ್ನು ಯಾವಾಗಲೂ ಪೂಜಿಸಲಾಗುತ್ತದೆ.
ಸಿಂಗಲ್ ಆಗಿರಲು ಇಷ್ಟಪಡುವ ಧನು ರಾಶಿ ಮಹಿಳೆಯರ ಗುಣ-ಸ್ವಭಾವಗಳಿವು..
ಧನು ರಾಶಿ ಮಹಿಳೆಯರು ಕಟ್ಟುಪಾಡುಗಳನ್ನು ಮೀರಿ ಜೀವನ ನಡೆಸಲು ಇಷ್ಟಪಡುವವರು. ಜೀವನದ ಬಗ್ಗೆ ಹುರುಪಿನ ಮತ್ತು ಉತ್ಸಾಹಭರಿತವಾಗಿರುವ, ಗುರುವಿನ ಆಳ್ವಿಕೆಯಲ್ಲಿರುವ ಧನು ರಾಶಿ ಮಹಿಳೆಯ ಪ್ರಭಾವಕ್ಕೆ ಬೀಳದವರು ಯಾರೂ ಇಲ್ಲ. ಧನು ರಾಶಿ ಮಹಿಳೆಯ ಸ್ಮೈಲ್, ಆಕರ್ಷಣೆ ಮತ್ತು ಸ್ವಯಂ-ನಂಬಿಕೆಯು ನಿಮ್ಮನ್ನು ಶೀಘ್ರವಾಗಿ ಬೀಳುವಂತೆ ಮಾಡುತ್ತದೆ. ಮತ್ತು ಅವಳು ಎಲ್ಲಾ ಸಮಯದಲ್ಲೂ ಎಲ್ಲರಿಗೂ ಉತ್ತಮ ಸ್ನೇಹಿತರಾಗಿರುತ್ತಾರೆ. ಆದರೆ ಇವರ ಬಗ್ಗೆ ಎಚ್ಚರಿಕೆ ನೀಡುವ ಒಂದು ಮಾತೆಂದರೆ ಇವರು ಒಂದು ಕಡೆ ನಿಂತು ಕಾಲಹರಣ ಮಾಡುವ ವ್ಯಕ್ತಿಯಲ್ಲ. ಇವರ ಗುಣಗಳ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ನಿಮ್ಮ ರಾಶಿಗನುಗುಣವಾಗಿ ಹೀಗೆ ಶಿವನನ್ನು ಪೂಜಿಸಿದರೆ ಅತ್ಯಂತ ಶುಭ..!
ಎಲ್ಲಾ ರಾಶಿಗಳಿಗೆ ಸಂಬಂಧಿಸಿದಂತೆ ಅಧಿಪತ್ಯವಿರುವ ಗ್ರಹಗಳಿವೆ. ಈ ಗ್ರಹಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಮ್ಮ ರಾಶಿಗೆ ಅನುಗುಣವಾಗಿ ಶಿವನಿಗೆ ಅಭಿಷೇಕ ಹಾಗೂ ಏನೇನು ಅರ್ಪಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.
ಕಟಕ ರಾಶಿಗೆ ಶುಕ್ರನ ಸಂಚಾರ: ಈ 5 ರಾಶಿಯವರು ಮುಖ್ಯವಾಗಿ ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿ..!
ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಪ್ರೀತಿ ಮತ್ತು ಭೌತಿಕ ಸಂತೋಷಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ಶುಕ್ರನನ್ನು ಲಾಭದಾಯಕ ಗ್ರಹವೆಂದು ಪರಿಗಣಿಸಲಾಗಿದ್ದರೂ, ಶುಕ್ರನು ರಾಶಿಚಕ್ರವನ್ನು ಬದಲಾಯಿಸಿದಾಗ, ಯಾರ ಜಾತಕದಲ್ಲಿ ದುರ್ಬಲ ಸ್ಥಾನದಲ್ಲಿರುತ್ತಾನೋ, ಆಗ ಅದರ ಪರಿಣಾಮವು ಅವರ ಮೇಲೆ ವಿಭಿನ್ನವಾಗಿ ಕಂಡುಬರುತ್ತದೆ. ಶುಕ್ರನು ಆಗಸ್ಟ್ 7ರಂದು ತನ್ನ ರಾಶಿಯನ್ನು ಬದಲಾಯಿಸಿ ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಆಗಸ್ಟ್ 31ರವರೆಗೂ ಈ ರಾಶಿಯಲ್ಲಿಯೇ ಇರುತ್ತಾನೆ. ಇದರ ನಂತರ ಶುಕ್ರನು ಸಿಂಹ ರಾಶಿಯಲ್ಲಿ ಸಾಗುತ್ತಾನೆ. ಶುಕ್ರನ ಸ್ಥಾನ ಬದಲಾವಣೆಯಿಂದಾಗಿ, ಕೆಲವು ರಾಶಿಚಕ್ರದ ಚಿಹ್ನೆಗಳ ಆರ್ಥಿಕ ಮತ್ತು ಪ್ರೀತಿಯ ಜೀವನವು ಪರಿಣಾಮ ಬೀರಲಿದೆ. ಆ ರಾಶಿಗಳಾವುವು ಎಂಬುದರ ಮಾಹಿತಿ ಇಲ್ಲಿದೆ.
ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ದರೆ ಹಣದ ಸಮಸ್ಯೆಯೇ ಬಾರದು..!
ನಮ್ಮ ಅಂಗೈ ರೇಖೆಗಳು ನಮ್ಮ ಆರ್ಥಿಕ ಭವಿಷ್ಯವನ್ನೂ ಸೂಚಿಸುತ್ತದೆ. ಅನೇಕರಿಗೆ ನಂಬುವುದಕ್ಕೆ ಕಷ್ಟವಾದರೂ ನಮ್ಮ ಕೈಯಲ್ಲಿರುವ ರೇಖೆಗಳು ನಿಜವಾಗಿಯೂ ನಿರ್ದಿಷ್ಟ ಪ್ರಾಮುಖ್ಯತೆಯನ್ನು ಹೊಂದಿವೆ. ನಿಮ್ಮ ಸಂಪತ್ತು, ಆರೋಗ್ಯ, ವೈವಾಹಿಕ ಸ್ಥಿತಿ ಮತ್ತು ನೀವು ಹೊಂದುವ ಮಕ್ಕಳ ಪ್ರಮಾಣ ಮುಂತಾದ ಎಲ್ಲಾ ವಿಷಯಗಳನ್ನು ಅಂಗೈ ರೇಖೆಯ ಮೂಲಕ ತಿಳಿದುಕೊಳ್ಳಬಹುದು. ಸಂಪೂರ್ಣ ನಿಖರತೆಯೊಂದಿಗೆ ಭವಿಷ್ಯವನ್ನು ಮುನ್ಸೂಚಿಸಲು ಸಾಧ್ಯವಾಗದಿದ್ದರೂ ಸಹ, ಈ ಬಗ್ಗೆ ಕೆಲವು ಅಂಶಗಳನ್ನು ಊಹಿಸಬಹುದು. ನಿಮ್ಮ ಕೈಯಲ್ಲಿರುವ ಕೆಲವೊಂದು ರೇಖೆಗಳು , ಸಮೃದ್ಧಿ ಮತ್ತು ಸಂಪತ್ತನ್ನು ಸೂಚಿಸುತ್ತದೆ., ಹಣ ಮತ್ತು ಸಂಪತ್ತಿನ ಸೂಚಕವಾದ ಆ ರೇಖೆಗಳು ಯಾವುವು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ.
ಗರ್ಭಧಾರಣೆಯಲ್ಲಿ ಯಾವುದೇ ಸಮಸ್ಯೆ ಬರಬಾರದೆಂದರೆ ಈ ರತ್ನಗಳನ್ನು ಧರಿಸಿ..!
ಹೆಣ್ಣಿಗೆ ತಾಯ್ತನವೆನ್ನುವುದು ಅವಳ ಜೀವನದ ಪ್ರಮುಖ ಘಟ್ಟ. ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿದೆ, ಅದು ಅವಳಿಗೆ ಹೊಸ ಗುರುತನ್ನು ನೀಡುವುದಲ್ಲದೆ ಅವಳಿಗೆ ಹೊಸ ಜೀವನವೂ ಹೌದು.ಆದರೆ ಕೆಲವು ಮಹಿಳೆಯರಿಗೆ ಗರ್ಭಧರಿಸುವಲ್ಲಿ ಸಮಸ್ಯೆ ಎದುರಾಗುತ್ತದೆ. ಕೆಲವೊಂದು ದೈಹಿಕ ಅಥವಾ ಇನ್ನಿತರ ಸಮಸ್ಯೆಗಳಿಂದ ಗರ್ಭಧರಿಸಲು ಸಾಧ್ಯವಾಗದಿರಬಹುದು. ಜ್ಯೋತಿಷ್ಯದಲ್ಲಿ ಈ ಸಮಸ್ಯೆಗೆ ಪರಿಹಾರವಿದೆ. ರತ್ನ ಶಾಸ್ತ್ರದಲ್ಲಿ, ಗರ್ಭಧರಿಸುವಲ್ಲಿ ತೊಂದರೆ ಎದುರಿಸುತ್ತಿರುವ ಮಹಿಳೆಯರಿಗೆ ಸಹಾಯಕವಾಗುವಂತಹ ಕೆಲವು ರತ್ನಗಳನ್ನು ಹೇಳಲಾಗಿದೆ. ಈ ರತ್ನಗಳು ಯಾವುವು ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ.
ಅಂಗಾರಕ ಯೋಗ ನೀಡಲಿದೆ ಈ ರಾಶಿಯವರಿಗೆ ಸಂಕಷ್ಟ.. ಮುಂದಿನ 10 ದಿನ ಎಚ್ಚರ!
ಮೇಷ ರಾಶಿಗೆ ಮಂಗಳನ ಪ್ರವೇಶವಾಗಿದೆ. ಇದೇ ರಾಶಿಯಲ್ಲಿ ಮೊದಲು ರಾಹು ಇದ್ದ ಕಾರಣ ಮಂಗಳ ಮತ್ತು ರಾಹುವಿನ ಸಂಯೋಜನೆಯಾಗಿದೆ. ಮೇಷ ರಾಶಿಯಲ್ಲಿ ಮಂಗಳ ಮತ್ತು ರಾಹುವಿನ ಈ ಸಂಯೋಜನೆಯು ಅಂಗಾರಕ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದಲ್ಲಿ ಅಂಗಾರಕ ಯೋಗವನ್ನು ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಕ್ತಿಯ ಬುದ್ಧಿ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಈ ಯೋಗವು ಆತನನ್ನು ಭ್ರಷ್ಟನನ್ನಾಗಿಸುತ್ತದೆ. ಹಿಂಸಾತ್ಮಕ ಕೃತ್ಯಗಳಿಗೆ ಇಳಿಯುವಂತೆ ಮಾಡುತ್ತದೆ. ಸಹೋದರರ- ಸಹೋದರಿಯರ ಜೊತೆಗಿನ ಸಂಬಂಧವನ್ನು ಹಾಳು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅಂಗಕಾರ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅಶುಭವೆಂದು ಪರಿಗಣಿಸಲಾಗಿದೆ. ರಾಹು-ಮಂಗಳದಿಂದ ರೂಪುಗೊಂಡ ಅಂಗಾರಕ ಯೋಗವು ಯಾವ ರಾಶಿಯವರಿಗೆ ಅಶುಭಕರ ಮತ್ತು ಈ ಯೋಗದ ಅಶುಭ ಅಶುಭ ಪರಿಣಾಮಗಳನ್ನು ಕಡಿಮೆ ಮಾಡುವ ವಿಧಾನಗಳೇನು ಎಂಬುದನ್ನು ತಿಳಿಯೋಣ.
ಮಾಸಿಕ ಸಂಖ್ಯಾಶಾಸ್ತ್ರ: ಆಗಸ್ಟ್ ತಿಂಗಳು ಯಾರಿಗೆ ಶುಭ..? ಯಾರಿಗೆ ಅಶುಭ..?
ಸಂಖ್ಯಾಶಾಸ್ತ್ರದ ಲೆಕ್ಕಾಚಾರಗಳ ಆಧಾರದ ಮೇಲೆ, ಆಗಸ್ಟ್ ತಿಂಗಳು ಸಂಖ್ಯೆ 5ರ ಜನರಿಗೆ ತುಂಬಾ ಒಳ್ಳೆಯದು. ಇದರೊಂದಿಗೆ, ಈ ಸಮಯದಲ್ಲಿ ಆ ಜನರು ಲಾಭ ಮತ್ತು ಪ್ರಗತಿಗೆ ಅನೇಕ ಅವಕಾಶಗಳನ್ನು ಸಹ ಪಡೆಯುತ್ತಾರೆ. ಅದೇ ಸಮಯದಲ್ಲಿ, ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾದ ಜನರು, ಅವರು ತಮ್ಮ ಆಪ್ತರಿಂದ ಬೆಂಬಲವನ್ನು ಪಡೆಯುತ್ತಾರೆ. ಹಾಗಾದರೆ ಜನ್ಮದಿನಾಂಕದ ಪ್ರಕಾರ ನಿಮಗೆ ಈ ತಿಂಗಳು ಹೇಗಿರಲಿದೆ? ಎನ್ನುವುದರ ಮಾಹಿತಿ ಇಲ್ಲಿದೆ.
ಕೂದಲುದುರುವಿಕೆ ತಡೆಯುತ್ತೆ ತೆಂಗಿನೆಣ್ಣೆಯ ಈ ಹೇರ್ ಮಾಸ್ಕ್ಗಳು!
ನಮ್ಮಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಾಮಾನ್ಯ ಕೂದಲ ಸಮಸ್ಯೆಯಂದ್ರೆ ಕೂದಲು ಉದುರುವಿಕೆ. ಇದಕ್ಕೆ ಮಾಲಿನ್ಯ, ಒತ್ತಡ ಸೇರಿದಂತೆ ನಾನಾ ಕಾರಣಗಳಿರಬಹುದು. ಆದರೆ ಹೆಚ್ಚಿನವರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ನಾವಿಂದು ಹೇಳುತ್ತಿರುವ ತೆಂಗಿನೆಣ್ಣೆಯಿಂದ ತಯಾರಿಸಬಹುದಾಂತಹ ಹೇರ್ ಪ್ಯಾಕ್ಗಳು ಸಹಾಯಕ್ಕೆ ಬರುತ್ತವೆ. ಅಂದಹಾಗೇ ತೆಂಗಿನೆಣ್ಣೆಯು ಉತ್ತಮ ಪ್ರಮಾಣದ ಲಾರಿಕ್ ಆಮ್ಲವನ್ನ ಹೊಂದಿದ್ದು, ಇದು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಮತ್ತು ಕೂದಲು
Horoscope Today 2 August 2022: ಶಿವಯೋಗ ದಿನವಾದ ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
2022 ಆಗಸ್ಟ್ 2ರ ಮಂಗಳವಾರವಾದ ಇಂದು, ಚಂದ್ರನ ಸಂವಹನವು ಕನ್ಯಾರಾಶಿಯಲ್ಲಿ ಹಗಲು ರಾತ್ರಿ ಇರುತ್ತದೆ. ಗುರುವು ಮೀನರಾಶಿಯಲ್ಲಿದ್ದರೆ ಇಂದು ಗಜಕೇಸರಿ ಯೋಗವು ಶುಭ ಪರಿಣಾಮವನ್ನು ಬೀರುತ್ತದೆ. ಇದರೊಂದಿಗೆ ಶಿವಯೋಗ ಮತ್ತು ಉತ್ತರಾಫಲ್ಗುಣಿ ನಕ್ಷತ್ರದ ಪ್ರಭಾವ ಇಂದೂ ಉಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ಕನ್ಯಾ ರಾಶಿಯವರಿಗೆ ಇಂದು ಶುಭವಾಗಲಿದೆ, ಆದರೆ ಮಿಥುನ ರಾಶಿಯ ಜನರು ಸಂಯಮ ಮತ್ತು ಎಚ್ಚರಿಕೆಯಿಂದ ನಡೆಯಬೇಕು. ಈ ಗ್ರಹಗಳ ಸಂವಹನದಿಂದಾಗಿ, ಇಂದು ನಿಮ್ಮ ದಿನ ಹೇಗಿರುತ್ತದೆ..? ಇಂದು ಯಾವ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ..? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.
ನಾಗರ ಪಂಚಮಿ ದಿನ ಇದೊಂದು ಪರಿಹಾರ ಮಾಡಿ ಕಾಳಸರ್ಪ ದೋಷವೇ ಬರೋದಿಲ್ಲ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿನ ಕಾಳಸರ್ಪ ದೋಷ ನಿವಾರಣೆಗೆ ನಾಗರ ಪಂಚಮಿಯಂದು ಕೆಲವೊಂದು ಪರಿಹಾರ ಕ್ರಮಗಳನ್ನು ಮಾಡಿದರೆ ಈ ದೋಷದಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆಯಿದೆ. ಹಾಗಾಗಿ ಜಾತಕದಲ್ಲಿ ಕಾಳ ಸರ್ಪ ದೋಷಕ್ಕೆ ವಿಶೇಷವಾಗಿ ನಾಗರ ಪಂಚಮಿಯಂದು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳೇನು ಎಂಬುದನ್ನು ತಿಳಿಯೋಣ.
ಈ ರಾಶಿಯವರು ತಮ್ಮ ಪತ್ನಿಯನ್ನು ಏನಾದರೊಂದು ವಿಷಯಕ್ಕೆ ಕೆಣಕುತ್ತಲೇ ಇರುತ್ತಾರಂತೆ..!
ಮದುವೆಗೆ ಮುಂಚೆ ಹೇಗಿದ್ದೆವೋ ,ಮದುವೆಯಾದ ನಂತರವೂ ಹಾಗೆ ಇರಲಾಗುವುದಿಲ್ಲ. ಇಬ್ಬರ ಇಷ್ಟಗಳೂ ಬೇರೆ ಬೇರೆಯದ್ದಾಗಿರುತ್ತದೆ. ಇಬ್ಬರಲ್ಲೂ ಇರುವಂತಹ ಕೆಲವೊಂದು ಅಭ್ಯಾಸಗಳು ಕಿರಿಕಿರಿಯುಂಟುಮಾಡಬಹುದು. ಕೆಲವೊಂದು ಕಾರಣಗಳಿಗಾಗಿ ನಿಮ್ಮ ಸಂಗಾತಿಯ ಮೇಲೆ ನೀವು ಆರೋಪಿಸಬಹುದು. ಎಲ್ಲಾ ವಿಚಾರಗಳ ಬಗ್ಗೆಯೂ ಕಿರಿಕಿರಿಯುಂಟು ಮಾಡುವ ಕೆಲವರಿರುತ್ತಾರೆ. ತಮ್ಮ ಸಂಗಾತಿ ಯಾವುದು ಮಾಡಿದರೂ ಅದು ಸರಿಯಾಗದು, ಸದಾ ಕೆಣಕುತ್ತಲೇ ಇರುತ್ತಾರೆ. ಇದು ಒಳ್ಳೆಯದಲ್ಲ ಮುಖ್ಯವಾಗಿ ಏಕೆಂದರೆ ಇದು ನಿಮ್ಮ ಸಂಗಾತಿಯ ಮೇಲೆ ಆಳವಾದ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಮತ್ತು ಸಂಬಂಧದಲ್ಲಿ ಭಿನ್ನಾಭಿಪ್ರಾಯ, ಜಗಳ ಉಂಟುಮಾಡುತ್ತದೆ. ಕೆಲವೊಂದು ರಾಶಿಯವರ ಗುಣವೇ ಹೀಗಿರುತ್ತದೆ. ಆ ರಾಶಿಗಳು ಯಾವುವು ನೋಡಿ.
ವೈಚಾರಿಕ ಭಿನ್ನಾಭಿಪ್ರಾಯ ಹಿಂಸಾರೂಪದಲ್ಲಿ ನಡೆಯಬಾರದು: ವಿ. ಸುನಿಲ್ ಕುಮಾರ್
ಬಿಜೆಪಿಗೆ ಯಾವುದೋ ಒಂದು ವರ್ಗದ ಬೆಂಬಲ ಇದೆ ಎನ್ನುವುದು ನನಗೆ ಅನಿಸುತ್ತಿಲ್ಲ. ಬಿಜೆಪಿ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಘೋಷಣೆಯಲ್ಲಿ ಹೋಗುತ್ತಿದೆ. ರಾಷ್ಟ್ರೀಯತೆ ವಿಚಾರವನ್ನು ಯಾವುದೋ ಒಂದು ಸಮುದಾಯ ಒಪ್ಪಿಕೊಂಡಿದೆ ಎಂದು ಅಂದುಕೊಳ್ಳಬಾರದು. ರಾಷ್ಟ್ರೀಯತೆ, ಅಭಿವೃದ್ಧಿ ವಿಚಾರವನ್ನು ಎಲ್ಲಾ ವರ್ಗಗಳು ಒಪ್ಪಿಕೊಂಡಿವೆ. ಬಿಜೆಪಿಗೆ ಹಿಂದುಳಿದ ವರ್ಗದವರು ಮಾತ್ರ ಎನ್ನುವುದಾದರೆ ಕಾಂಗ್ರೆಸ್ಗೆ ಮುಸ್ಲಿಂರು ಮಾತ್ರ ಇದ್ದಾರಾ? ಇದನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಾ? ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತರಾಟೆಗೆ ತೆಗೆದುಕೊಂಡರು.
ಲಾಫಿಂಗ್ ಬುದ್ಧನ ಪ್ರತಿಮೆ ಮನೆಯಲ್ಲಿಡುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
ಕೆಲವೊಮ್ಮೆ ಯಾರೋ ಗಿಫ್ಟ್ ನೀಡಿದ ಅಥವಾ ನಾವೇ ಅದೃಷ್ಟಕ್ಕೆಂದು ಕೊಂಡು ತಂದ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಕೊಳ್ಳುತ್ತೇವೆ. ಲಾಫಿಂಗ್ ಬುದ್ಧನ ಪ್ರತಿಮೆಯಲ್ಲೂ ಹಲವು ವಿಧಗಳಿವೆ, ಅವುಗಳ ಅರ್ಥವೇನು, ಹಾಗೂ ಮನೆಯ ಯಾವ ದಿಕ್ಕಿನಲ್ಲಿ ಲಾಫಿಂಗ್ ಬುದ್ಧನನ್ನಿಟ್ಟರೆ ಒಳ್ಳೆಯದು ಎನ್ನುವ ಮಾಹಿತಿ ಇಲ್ಲಿದೆ.
ನಿಮ್ಮ ಬರ್ತ್ಸ್ಟೋನ್ ಹೊರತಾಗಿ ಈ ರತ್ನದ ಹರಳುಗಳೂ ಅದೃಷ್ಟ ತರುವುದು
ನಮ್ಮ ರಾಶಿಗೆ ಅನುಗುಣವಾಗಿ ಜನ್ಮರತ್ನವನ್ನು ಧರಿಸುತ್ತೇವೆ. ಆದರೆ ಕೆಲವೊಮ್ಮೆ ಇತರ ಗ್ರಹಗಳು ನಮ್ಮ ಜಾತಕದಲ್ಲಿ ಉತ್ತಮವಾಗಿಲ್ಲದಿದ್ದಾಗ ಅಥವಾ ಇತರ ಸಮಸ್ಯೆಗಳ ಪರಿಹಾರವಾಗಿ ಇತರ ರತ್ನಗಳನ್ನೂ ಧರಿಸಬಹುದು. ಜ್ಯೋತಿಷಿಗಳ ಪ್ರಕಾರ, ಧರಿಸಬೇಕಾದ ರತ್ನಗಳ ಸಂಯೋಜನೆಯು ಸಂಪೂರ್ಣವಾಗಿ ಸ್ನೇಹಿ ಗ್ರಹಗಳನ್ನು ಆಧರಿಸಿದ್ದರೆ, ತಮ್ಮ ಪ್ರತಿನಿಧಿಸುವ ಗ್ರಹಗಳು ಸೌಹಾರ್ದ ಸಂಬಂಧವನ್ನು ಹಂಚಿಕೊಂಡರೆ ಜನರು ಒಂದೇ ಬಾರಿಗೆ ಎರಡು ಹರಳುಗಳನ್ನು ಧರಿಸಬಹುದು. ಮತ್ತೊಂದೆಡೆ, ಕಲ್ಲುಗಳು ಸಂಘರ್ಷದ ಗ್ರಹಗಳನ್ನು ಪ್ರತಿನಿಧಿಸಿದರೆ, ನಂತರ ಅವುಗಳನ್ನು ಒಂದು ಸಮಯದಲ್ಲಿ ಧರಿಸಬಾರದು. ಪುರಾತನ ವೈದಿಕ ಗ್ರಂಥಗಳ ಆಧಾರದ ಮೇಲೆ ಕೆಲವು ರತ್ನಗಳು ರಾಶಿಚಕ್ರದ ವಿವಿಧ ಚಿಹ್ನೆಗಳ ಅಡಿಯಲ್ಲಿ ಜನಿಸಿದವರಿಗೆ ಅದೃಷ್ಟವನ್ನು ತರುತ್ತವೆ ಎಂದು ಪರಿಗಣಿಸಲಾಗಿದೆ, ಈ ಲೇಖನದಲ್ಲಿ ನಿಮ್ಮ ರಾಶಿಯ ಅನುಸಾರ ಯಾವ ರತ್ನಗಳನ್ನು ಒಟ್ಟಿಗೆ ಧರಿಸಬಹುದು ಎಂಬುದರ ಕುರಿತು ಮಾಹಿತಿ ಇದೆ ನೋಡಿ.
ಸಾಪ್ತಾಹಿಕ ಸಂಖ್ಯಾಶಾಸ್ತ್ರ: ಹುಟ್ಟಿದ ದಿನಾಂಕದ ಅನುಸಾರ ಆಗಸ್ಟ್ 1 ರಿಂದ 7 ರವರೆಗಿನ ವಾರ ಭವಿಷ್ಯ
ಆಗಸ್ಟ್ ತಿಂಗಳ ಈ ವಾರದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಮತ್ತು ಸಂಖ್ಯೆಗಳ ಸಂಯೋಜನೆಯಿಂದ ಸಂಖ್ಯೆ 2 ಮತ್ತು 3 ರ ಜನರಿಗೆ ತುಂಬಾ ಅನುಕೂಲಕರವಾಗಿರುತ್ತದೆ, ಅವರ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಕಡೆಯಿಂದ ಯಾವುದೇ ಸಮಸ್ಯೆಗಳಿರುವುದಿಲ್ಲ. ಅದೇ ಸಮಯದಲ್ಲಿ ಅವರ ಹಣಕಾಸಿನ ಕೆಲಸವು ಪೂರ್ಣಗೊಳ್ಳುತ್ತದೆ. ನಿಮಗೆ ಈ ವಾರವು ಹೇಗಿರಲಿದೆ? ನಿಮ್ಮ ಜನ್ಮಸಂಖ್ಯೆಯನ್ನು ಆಧರಿಸಿ ಯಾರು ಹಣಕಾಸಿನ ಲಾಭ-ನಷ್ಟವನ್ನು ಪಡೆಯಲಿದ್ದಾರೆ ಎನ್ನುವುದರ ಮಾಹಿತಿ ಈ ವಾರದ ಸಾಪ್ತಾಹಿಕ ಸಂಖ್ಯಾಶಾಸ್ತ್ರದಲ್ಲಿದೆ.