Travel: ಪ್ರವಾಸ ಕೈಗೊಳ್ಳುವಾಗ ಕೂಡ ಸೂಕ್ತ ಪ್ಲ್ಯಾನಿಂಗ್ ಮಾಡುವುದು ಮುಖ್ಯವಾಗಿದೆ.ಅದರಲ್ಲೂ ಆರ್ಥಿಕ ಯೋಜನೆ ಎಂಬುದು ಅತಿ ಮುಖ್ಯವಾಗಿದೆ.
Broccoli-Cauliflower: ಹೂಕೋಸು vs ಬ್ರೊಕೊಲಿ: ಯಾವುದು ಕಿಂಗ್? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!
Broccoli-Cauliflower: ಹೂಕೋಸು ಮತ್ತು ಬ್ರೊಕೊಲಿ ಈ ಎರಡೂ ತರಕಾರಿಗಳು ನೋಡಲು ಅಲ್ಪ ಸ್ವಲ್ಪ ಒಂದೇ ರೀತಿಯಾಗಿ ಕಾಣಿಸುತ್ತವೆ. ಹಾಗಾದ್ರೆ ಇವೆರಡರಲ್ಲಿ ಯಾವುದು ಬೆಸ್ಟ್ ಗೊತ್ತಾ?
Health Tips: ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ! ಇದರಿಂದಿವೆಯಂತೆ ಈ ಆರೋಗ್ಯಕರ ಪ್ರಯೋಜನಗಳು!
Health Tips: ಕ್ಯಾರೆಟ್ ಜ್ಯೂಸ್ ಅನ್ನು ನಿಮ್ಮ ಡಯಟ್ಗೆ ಸೇರಿಸಿಕೊಳ್ಳುವುದು ಒಂದೊಳ್ಳೆಯ ಅಯ್ಕೆಯಾಗಿರುತ್ತದೆ. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು, ವಿಶೇಷವಾಗಿ ಬೀಟಾ-ಕ್ಯಾರೋಟಿನ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು, ಆಂತರಿಕ ಸಮತೋಲನವನ್ನು ಸುಧಾರಿಸಲು ಕ್ರಮೇಣ ಕೆಲಸ ಮಾಡುತ್ತವೆ. ಇದನ್ನು ನಿಯಮಿತವಾಗಿ ಕುಡಿಯುವುದು, ಮೇಲಾಗಿ ಬೆಳಗ್ಗೆ, ದೇಹವು ಈ ಪ್ರಯೋಜನಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆ ಕುರಿತ ವರದಿ ಇಲ್ಲಿದೆ:
ಚಳಿಗಾಲದಲ್ಲಿ ಕೂದಲು ಉದುರುವಿಕೆ ನಿಮ್ಮ ಹೊಳಪನ್ನು ಇನ್ನು ಮುಂದೆ ಕಸಿದುಕೊಳ್ಳುವ ಅಗತ್ಯವಿಲ್ಲ. ಮನೆಯಲ್ಲಿ ಇರುವ ಈ ಪದಾರ್ಥಗಳನ್ನ ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚಿಕೊಂಡರೆ ಕೂದಲು ಉದುರುವಿಕೆ ತಡೆಯಬಹುದು.
Cheeni ka Paratha: ತಿಂಡಿಗಳು, ಬಿಸಿ ಬಿಸಿ ಪರಾಠದ ಕಾಲವೆಂದರೆ ಅದು ಚಳಿಗಾಲದ ಕಾಲವಾಗಿದೆ. ಚಳಿಗಾಲದಲ್ಲಿ ಸಾಕಷ್ಟು ಪರಾಠಗಳಿಗೆ ಡಿಮ್ಯಾಂಡ್ ಇದ್ದೇ ಇರುತ್ತದೆ.
Health Tips: ಊಟದ ನಂತರ ಎದೆಯುರಿ ಕಾಡ್ತಿದ್ಯಾ? ಈ ಯೋಗ ಮಾಡಿದ್ರೆ ಸಮಸ್ಯೆ ಬಗೆಹರಿಯುತ್ತೆ!
ಊಟ ಮಾಡಿದ ನಂತರ ಆಸಿಡಿಟಿ ಮತ್ತು ಅಜೀರ್ಣ ಕ್ರಿಯೆಯಿಂದ ಎದೆಯುರಿ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡಲು 7 ಯೋಗಾಸನಗಳಿವೆ ಅವು ಯಾವುವು? ಯೋಗ ಮಾಡುವುದರಿಂದ ಹೇಗೆ ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Traveling: ಗುಲಾಬಿ ನಗರದಿಂದ ಗೋಲ್ಡನ್ ಮರುಭೂಮಿವರೆಗೆ; ರಾಜಸ್ಥಾನದ ವೈಭವ!
ಭಾರತದ ವಾಯುವ್ಯ ಭಾಗದಲ್ಲಿರುವ ಈ ರಾಜ್ಯವು ತನ್ನ ಭವ್ಯ ಅರಮನೆಗಳು, ಬೆಟ್ಟದ ತುದಿಯಲ್ಲಿ ನಿರ್ಮಿತ ಕೋಟೆಗಳು ಮತ್ತು ಶೂರ ವೀರರ ಕಥೆಗಳಿಗಾಗಿ ಪ್ರಸಿದ್ಧವಾಗಿದೆ. ರಾಜಸ್ಥಾನ ಎಂಬ ಹೆಸರು “ರಾಜ” ಮತ್ತು “ಸ್ಥಾನ” ಎಂಈಬ ಎರಡು ಪದಗಳ ಸಂಯೋಜನೆಯಾಗಿದ್ದು, ಅರ್ಥಾತ್ “ರಾಜರು ವಾಸಿಸುವ ಭೂಮಿ” ಎನ್ನುವ ಅರ್ಥವನ್ನು ನೀಡುತ್ತದೆ. ಶತಮಾನಗಳ ಕಾಲ ರಜಪೂತ ರಾಜವಂಶಗಳು ಈ ಪ್ರದೇಶವನ್ನು ಆಳಿದ ಕಾರಣಕ್ಕೆ ಈ ಹೆಸರು ಇತಿಹಾಸದಲ್ಲಿ ಆಳವಾಗಿ ನೆಲೆಗೊಂಡಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Silver Facts: ಬೀರುವಿನಲ್ಲಿಟ್ಟರೂ ಬೆಳ್ಳಿ ವಸ್ತುಗಳು ಕಪ್ಪಾಗ್ತಿದ್ಯಾ? ಇನ್ಮುಂದೆ ಹೀಗೆ ಜೋಪಾನವಾಗಿ ಸಂಗ್ರಹಿಸಿ!
ಬೆಳ್ಳಿ ಹೂಡಿಕೆಗೆ ಲಾಭ ಹೆಚ್ಚಾಗಿದೆ. ಆದರೆ ಗಾಳಿಯಲ್ಲಿನ ಹೈಡ್ರೋಜನ್ ಸಲ್ಫೈಡ್ ಕಾರಣದಿಂದ ಬೆಳ್ಳಿ ಕಪ್ಪಾಗುತ್ತದೆ. ಆದರೆ ಜಿಪ್ ಲಾಕ್ ಬ್ಯಾಗ್ ಅಥವಾ ಸಿಲಿಕಾ ಜೆಲ್ ಬಳಸುವುದರಿಂದ ಬೆಳ್ಳಿ ಕಪ್ಪಾಗುವಿಕೆಯಿಂದ ರಕ್ಷಿಸಬಹುದು.
ಪದೇ ಪದೇ ಕಾಣಿಸಿಕೊಂಡ ಈ ಸೋಂಕು ಕ್ರಮೇಣ ಗಂಭೀರವಾಗಿ ಬೆಳೆಯಿತು. ಆಮೇಲೆ ಈ ಸೋಂಕು ಮೂತ್ರಪಿಂಡಗಳಿಗೆ ತಲುಪಿ, ಅಂಗಾಂಗ ವೈಫಲ್ಯದವರೆಗೂ ಸ್ಥಿತಿ ತಲುಪಿತ್ತು.
Skin Care Tips: ಈ ಹಣ್ಣು ತಿಂದರೆ ತ್ವಚೆಯಾಗುತ್ತೆ ಸಾಫ್ಟ್ ಮತ್ತು ಗ್ಲೋ; ಮೊಡವೆ ಸಮಸ್ಯೆಯೂ ನಿವಾರಣೆ ಆಗುತ್ತೆ!
ಬೆರಿಹಣ್ಣುಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಆಂಥೋಸಯಾನಿನ್ ಹೊಂದಿದ್ದು, ಮೊಡವೆ ಹಾಗೂ ಚರ್ಮದ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತವೆ. ವಿಶೇಷವಾಗಿ ಬೆಳಿಗ್ಗೆ ಹೊತ್ತು ಬೆರಿ ಹಣ್ಣುಗಳನ್ನು ಸೇವಿಸುವುದು ಉತ್ತಮ.
Health Tips: ಅಗಸೆ ಬೀಜಗಳನ್ನು ಹಿಂಗೇ ತಿನ್ನಬೇಕಂತೆ; ಆಗ್ಲೇ ಈ ಸಮಸ್ಯೆಗಳು ದೂರಾಗೋದು!
ಅಗಸೆ ಬೀಜ ಹೃದಯ ಆರೋಗ್ಯ, ರಕ್ತದ ಸಕ್ಕರೆ ನಿಯಂತ್ರಣ, ಜೀರ್ಣಕ್ರಿಯೆ, ತೂಕ ಇಳಿಕೆ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸಹಕಾರಿ ಆಗಿದೆ. ಅಲ್ಲದೇ, ಅಗಸೆ ಬೀಜಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದಲ್ಲದೇ, ಮೂಳೆಯ ಆರೋಗ್ಯವನ್ನು ಸಹ ಕಾಪಾಡುತ್ತದೆ. ಆದರೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಅಗಸೆ ಬೀಜಗಳನ್ನು ಈ ಕೆಳಗೆ ತಿಳಿಸಿರುವ ಪ್ರಕಾರದಂತೆ ಸೇವಿಸಬೇಕಾಗಿದೆ.
Beauty Tips: ಮಹಿಳೆಯರೇ ಎಷ್ಟೇ ವಯಸ್ಸಾದ್ರೂ ನೀವು ಯುವತಿಯರಂತೆ ಕಾಣ್ಬೇಕಾ? ಹಾಗಾದ್ರೆ ಅಕ್ಕಿ ನೀರನ್ನು ಹೀಗೆ ಬಳಸಿ!
ಅಕ್ಕಿ ನೀರು ಕೆಲವರ ತ್ವಚೆಗೆ ಪ್ರಯೋಜನಕಾರಿಯಾಗಿದ್ದರೂ, ಎಣ್ಣೆಯುಕ್ತ ಅಥವಾ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಅಕ್ಕಿ ನೀರನ್ನು ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ.
Health Care: ಮಧುಮೇಹಿಗಳು ಎಷ್ಟು ಬೇಕಾದ್ರೂ ಈ ಹಣ್ಣುಗಳನ್ನು ತಿನ್ನಬಹುದಂತೆ!
ಮಧುಮೇಹಿಗಳಿಗೆ ಸೇಬು, ಪೇರಲ, ದ್ರಾಕ್ಷಿ, ಮರ ಸೇಬು, ಸ್ಟ್ರಾಬೆರಿ ಹಣ್ಣುಗಳನ್ನು ಯಾವುದೇ ಸಂದೇಹವಿಲ್ಲದೇ ತಿನ್ನಬಹುದು. ಇವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದಿಂದ ಕೂಡಿದ್ದು, ಮಧುಮೇಹಿಗಳಿಗೆ ಸೇವಿಸಲು ಸುರಕ್ಷಿತವಾಗಿದೆ ಎನ್ನಲಾಗಿದೆ.
Cleaning Tips: ದೋಸೆ ತವಾ ಸೀದು ಕಪ್ಪಾಗೋಗಿದ್ಯಾ? ಕಷ್ಟಪಡಬೇಡಿ, ಈಸಿಯಾಗಿ ಹೀಗೆ ಕ್ಲೀನ್ ಮಾಡಿ!
ದೋಸೆ ತವಾ ಸೀದು ಕಪ್ಪು ಪದರ ರೂಪುಗೊಂಡಿದ್ವದರೆ ಅದನ್ನು ಅಡುಗೆ ಸೋಡಾ, ನಿಂಬೆಹಣ್ಣು, ವಿನೆಗರ್ ಅಥವಾ ಬೂದಿ ಬಳಸಿ ಸುಲಭವಾಗಿ ಸ್ವಚ್ಛಗೊಳಿಸಬಹುದು ಎನ್ನಲಾಗುತ್ತದೆ. ಅದೇಗಪ್ಪಾ ಅಂತೀರಾ ಈ ಸ್ಟೋರಿ ಓದಿ.
Baby Girl Names: ನದಿಗಳಿಂದ ಸ್ಫೂರ್ತಿ ಪಡೆದ ಹೆಣ್ಣು ಮಗುವಿನ 7 ಸುಂದರ ಹೆಸರುಗಳು
ನದಿಗಳು ಸದಾ ಹರಿಯುವ ಶಕ್ತಿ, ತಾಳ್ಮೆ ಮತ್ತು ಜೀವನದ ಸಂಕೇತಗಳಾಗಿವೆ. ಭಾರತದ ಮತ್ತು ಪ್ರಪಂಚದಾದ್ಯಂತ ಇರುವ ಪ್ರಸಿದ್ಧ ನದಿಗಳ ಹೆಸರುಗಳು ಕೇಳಲು ತುಂಬಾ ಮಧುರವಾಗಿದ್ದು, ಹೆಣ್ಣು ಮಕ್ಕಳಿಗೆ ಅತಿ ಹೆಚ್ಚು ಒಪ್ಪುತ್ತವೆ.
ವಿರಾಟ್ ಕೊಹ್ಲಿ ಪೌಷ್ಟಿಕತಜ್ಞ ರಯಾನ್ ಫರ್ನಾಂಡೊ ತೂಕ ಇಳಿಕೆಗೆ ಆಹಾರದ ಪ್ರಮಾಣ, ಕಡಿಮೆ ಗ್ಲೈಸೆಮಿಕ್ ಅನ್ನ, ಫೈಬರ್, ಪ್ರೋಟೀನ್ ಸೇವನೆ ಮತ್ತು ದೈಹಿಕ ಚಟುವಟಿಕೆ ಮುಖ್ಯ ಎಂದು ತಿಳಿಸುತ್ತಾರೆ.
ಚಿಕನ್ ಪುಲಾವ್ಗೆ ತರಕಾರಿ ಹಾಕಬೇಕಿಲ್ಲ ತರಕಾರಿ ಪುಲಾವ್ನ ಅದೇ ಮಸಾಲೆಗೆ ಚಿಕನ್ ಸೇರಿಸಿ ತಯಾರಿಸಿದರೆ ಅಯಿತು. ಇದಕ್ಕೆ ಬಾಸ್ಮತಿ ಅಕ್ಕಿ ಒಂದೊಳ್ಳೆ ಕಾಂಬಿನೇಶನ್ ಆಗಿದೆ.
Quitting Rice: ಹೌದು, ಎಂಬಿಬಿಎಸ್ ಓದುತ್ತಿರುವ ಮತ್ತು ಆರೋಗ್ಯ ತಜ್ಞೆಯಾಗಿರುವ ಆಕೃತಿ ಗೋಯಲ್, ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ತಮ್ಮ ಫಿಟ್ನೆಸ್ ಸೀಕ್ರೆಟ್ (Fitness Secret) ಬಿಚ್ಚಿಟ್ಟಿದ್ದಾರೆ. ಅನ್ನ, ರೊಟ್ಟಿ ಬಿಟ್ಟು ಅವರು ತಿಂದಿದ್ದೇನು? ಅವರ ಎನರ್ಜಿ (Energy) ಡಬಲ್ ಆಗಿದ್ದು ಹೇಗೆ? ಅನ್ನೋ ರೋಚಕ ವಿಷ್ಯ ಇಲ್ಲಿದೆ ನೋಡಿ.
ಭಾನುವಾರ ಬಂತು ಅಂದ್ರೆ ಸಾಕು ನಾನ್ ವೆಜ್ ಪ್ರಿಯರಿಗೆ ಹಬ್ಬವೋ ಹಬ್ಬ. ಅದರಲ್ಲೂ ಈಗ ಅವರೆಕಾಳು ಸೀಸನ್ ಇರುವುದರಿಂದ ಈ ಅವರೆಕಾಳು ಮಟನ್ ಸಾಂಬಾರ್ ಮಾಡಿ ತಿನ್ನಲೇ ಬೇಕು. ಆ ಸಿಂಪಲ್ ರೆಸಿಪಿ ಇಲ್ಲಿದೆ.
Chemmeen Biriyani: ಮಲಬಾರ್ ಚೆಮ್ಮೀನ್ ಬಿರಿಯಾನಿ ತಿಂದಿದ್ದೀರಾ? ಸಖತ್ ಟೇಸ್ಟಿ, ಇಲ್ಲಿದೆ ರೆಸಿಪಿ
ಚಿಕನ್, ಮಟನ್, ಫಿಶ್ ಬಿರಿಯಾನಿ ತಿಂದು ಸಾಕಾಯ್ತಾ? ಹಾಗಿದ್ದರೆ ನೀವು ಚೆಮ್ಮೀನ್ ಬಿರಿಯಾನಿ ಟ್ರೈ ಮಾಡಿ. ಘಮ್ ಎನ್ನುವ ಚೆಮ್ಮೀನ್ ಬಿರಿಯಾನಿಯ ರೆಸಿಪಿ ಇಲ್ಲಿದೆ.
ಗೆಣಸಿನ ಬೇಡಿಕೆ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ನಕಲಿ ಅಥವಾ ಕಲಬೆರಕೆ ಗೆಣಸುಗಳು ಕೂಡ ತುಂಬಿಕೊಳ್ಳುತ್ತಿವೆ.ಎಷ್ಟೋ ಬಾರಿ ಈ ಗೆಣಸುಗಳಿಗೆ ನೋಡಲು ಚಂದ ಕಾಣಲಿ ಎಂದು ಅಪಾಯಕಾರಿ ಕೆಮಿಕಲ್ ಬಣ್ಣಗಳನ್ನು ಹಚ್ಚಲಾಗುತ್ತದೆ. ಇದು ನಮ್ಮ ಲಿವರ್ ಮತ್ತು ಕಿಡ್ನಿಗೆ ಹಾನಿ ಮಾಡಬಹುದು.
ಓವನ್ ಒಳಗಡೆ ಸುಟ್ಟು ಹೋದ ಎಣ್ಣೆಯ ಕಲೆಗಳು ಮತ್ತು ಕೆಟ್ಟ ವಾಸನೆ ಹೋಗಲಾಡಿಸಲು ಬೇಕಿಂಗ್ ಸೋಡಾ ಬೆಸ್ಟ್. ಸ್ವಲ್ಪ ಬೆಚ್ಚಗಿನ ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ದಪ್ಪನೆಯ ಪೇಸ್ಟ್ ಮಾಡಿ.
Health Care: ಚಿಯಾ ಸೀಡ್ಸ್ ಹಿಂಗೆಲ್ಲಾ ತಿಂದ್ರೆ ರೋಗಗಳು ತಪ್ಪಿದ್ದಲ್ಲ; ಈ ಸಮಸ್ಯೆಗಳು ಇರುವವರಂತೂ ಮುಟ್ಟಲೇ ಬಾರದು!
ಚಿಯಾ ಬೀಜಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ತೂಕ ಇಳಿಕೆ ಮತ್ತು ಹೃದಯ ಆರೋಗ್ಯಕ್ಕೆ ಒಳ್ಳೆಯದು. ಆದರೆ ಜೀರ್ಣಕಾರಿ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ ಇರುವವರು ಚಿಯಾ ಬೀಜಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯ.
Weight Loss: 90 ದಿನದಲ್ಲಿ ತೂಕ ಇಳಿಸ್ಬೋದು! ಜಸ್ಟ್ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡ್ಬೇಕು ಅಷ್ಟೆ
ನಾನು ಪ್ರೋಟೀನ್ ಬಗ್ಗೆ ಅತಿಯಾದ ಗೀಳನ್ನು ನಿಲ್ಲಿಸಿದಾಗ ಮತ್ತು ಈ ಐದು ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಾರಂಭಿಸಿದಾಗ... ನಾನು 3 ತಿಂಗಳಲ್ಲಿ 20 ಪೌಂಡ್ಗಳನ್ನು ಕಳೆದುಕೊಂಡೆ,’ ಅಂತ ಬರೆದುಕೊಂಡಿದ್ದಾರೆ.
ಹೊರಗೆ ಸಿಗುವಂತಹ ಫುಡ್ ಕೆಲುವೊಂದನ್ನ ಮನೆಯಲ್ಲಿ ಮಾಡೋಕೆ ಆಗಲ್ಲ ಅಂತಾರೆ. ಆದರೆ ಸುಳ್ಳು, ಮನೆಯಲ್ಲೂ ನಾವು ಎಲ್ಲ ರೀತಿಯ ಖಾದ್ಯಗಳನ್ನು ಮಾಡಬಹುದು. ಇದೀಗ ಥಿಯೇಟರ್ನಲ್ಲಿ ಸಿಗುವಂತಹ ಪಾಪ್ ಕಾರ್ನ್ ಅನ್ನು ಸುಲಭವಾಗಿ ಮನೆಯಲ್ಲಿ ಮಾಡುವುದು ಹೇಗೆ? ಇಲ್ಲಿದೆ ನೊಡಿ.
Health Tips: ಒಂದು ಲೋಟ ಕಿತ್ತಳೆ ರಸ, ಒಂದು ತಿಂಗಳ ಬದಲಾವಣೆ; ಪ್ರಯತ್ನಿಸಲೇಬೇಕಾದ ಅಭ್ಯಾಸ!
ಕಿತ್ತಳೆ ರಸಕ್ಕೆ ಸಕ್ಕರೆ ಸೇರಿಸಬೇಡಿ. ಪ್ಯಾಕ್ ಮಾಡಿದ ಜ್ಯೂಸ್ಗಳ ಬದಲು ಮನೆಯಲ್ಲೇ ತಾಜಾ ರಸ ತಯಾರಿಸುವುದು ಉತ್ತಮ. ಪ್ಯಾಕ್ ಮಾಡಿದ ಜ್ಯೂಸ್ಗಳಲ್ಲಿ ಹೆಚ್ಚುವರಿ ಸಕ್ಕರೆ ಮತ್ತು ಸಂರಕ್ಷಕಗಳು ಇರುತ್ತವೆ. ಕಿತ್ತಳೆ ರಸದಲ್ಲಿ ಸಿಟ್ರಿಕ್ ಆಮ್ಲವಿರುವುದರಿಂದ, ರಸ ಕುಡಿದ ತಕ್ಷಣ ಬಾಯಿಯನ್ನು ಸರಳ ನೀರಿನಿಂದ ತೊಳೆಯುವುದು ದಂತಕವಚ ರಕ್ಷಣೆಗೆ ಒಳ್ಳೆಯದು. ಮಧುಮೇಹ ಇರುವವರು ಜ್ಯೂಸ್ಗಿಂತ ಇಡೀ ಕಿತ್ತಳೆ ಹಣ್ಣು ತಿನ್ನುವುದು ಉತ್ತಮ, ಇದರಿಂದ ಫೈಬರ್ ದೊರೆಯುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಏಕಾಏಕಿ ಹೆಚ್ಚುವುದಿಲ್ಲ. ಈ ಕುರಿತು ವಿಸ್ತೃತ ವರದಿ ಇಲ್ಲಿದೆ.
Health Care: ಕೈ ನಡುಗುತಿದ್ಯಾ? ನೆಗ್ಲೆಕ್ಟ್ ಮಾಡ್ಬೇಡಿ, ಇದು ಈ ಗಂಭೀರ ಕಾಯಿಲೆಯ ಮುನ್ಸೂಚನೆ ಇರಬಹುದು!
ವಿಶೇಷವಾಗಿ ವಿಟಮಿನ್ ಮತ್ತು ಖನಿಜ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗಬಹುದು. ಖನಿಜಗಳು ಮತ್ತು ಜೀವಸತ್ವಗಳ ಕೊರತೆಯು ನರಮಂಡಲದ ಮೇಲೆ ಮಾತ್ರವಲ್ಲದೇ ಸ್ನಾಯುಗಳು ಮತ್ತು ಮೂಳೆಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ರೋಗಲಕ್ಷಣವನ್ನು ನಿರ್ಲಕ್ಷಿಸಬೇಡಿ.
Health Care: ಶುಗರ್ ಪೇಷಂಟ್ಸ್ಗೆ ಮಟನ್ ಬೆಸ್ಟೋ, ಚಿಕನ್ ಸೇಫೋ?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಕ್ಲಾರಿಟಿ!
ಮಧುಮೇಹಿಗಳು ಮಟನ್ ಮಿತವಾಗಿ ಮಾತ್ರ ಸೇವಿಸಬೇಕು. ಆದರೆ, ಕೋಳಿ ಮಾಂಸ ಸೇವನೆಯು ಉತ್ತಮ ಆಯ್ಕೆಯಾಗಿದೆ. ಅದರಲ್ಲೂ ಎಣ್ಣೆ ಕಡಿಮೆ ಬಳಸಿ ಬೇಯಿಸಿದ ಕೋಳಿ ಮಾಂಸ ಆರೋಗ್ಯಕರ, ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಾಯಕವಾಗಿದೆ.
Health Care: ಕೆಮಿಕಲ್ ಬಳಸಿ ಬಾಳೆಹಣ್ಣನ್ನು ಬೆಳೆಯುತ್ತಾರಾ? ಬಾಳೆಹಣ್ಣು ಖರೀದಿಸೋಕು ಮುನ್ನ ಈ ವಿಚಾರ ತಿಳಿದುಕೊಳ್ಳಿ!
ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವ ಕೆಲ ಬಾಳೆಹಣ್ಣುಗಳನ್ನು ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾಗಿಸಲಾಗಿರುತ್ತದೆ. ಆದರೆ ಇದರ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ನೈಸರ್ಗಿಕವಾಗಿ ಬೆಳೆದ ಬಾಳೆಹಣ್ಣು ಸೇವಿವುದು ಸುರಕ್ಷಿತ.
Hair Care: ಮೆಹಂದಿಯಲ್ಲ ಇದು ನುಗ್ಗೆ ಸೊಪ್ಪಿನ ಹೇರ್ ಮಾಸ್ಕ್; ಕೂದಲಿಗೆ ಹಚ್ಚಿ, ಈ ಎಲ್ಲಾ ಲಾಭಗಳನ್ನು ಪಡೆಯಿರಿ!
ನುಗ್ಗೆ ಸೊಪ್ಪಿನಲ್ಲಿರುವ ಕಬ್ಬಿಣ, ಅಮೈನೋ ಆಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ನೆತ್ತಿಯ ನೈಸರ್ಗಿಕ ತೈಲಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ, ಇದು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.
Health Tips: ಜಸ್ಟ್, ಒಗ್ಗರಣೆ ಸಾಸಿವೆ ಅಂತ ಕಡೆಗಣನೆಬೇಡ; ಈ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿದೆ ಔಷಧಿ!
ಸಾಸಿವೆ ಬೀಜಗಳು ಅನೇಕ ಆರೊಗ್ಯ ಸಮಸ್ಯೆಗಳಿಗೆ ಔಷಧವಾಗಿದೆ ಎಂದು ಆಯುರ್ವೇದ ವೈದ್ಯ ನರೇಂದ್ರ ಕುಮಾರ್ ಹೇಳುತ್ತಾರೆ. ವಿಶೇಷವಾಗಿ ಜೀರ್ಣಕ್ರಿಯೆ, ಮಧುಮೇಹ, ಅಸ್ತಮಾ, ಕೀಲು ನೋವು, ಹಲ್ಲುನೋವಿಗೆ ಮನೆಮದ್ದಾಗಿ ಸಾಸಿವೆಯನ್ನು ಬಳಸಬಹುದಾಗಿದೆ.
Health Tips: ಕಲ್ಲಂಗಡಿ ತಿನ್ನೋಕೆ ಟೇಸ್ಟಿಯಾಗಿದೆ ಓಕೆ, ಆದ್ರೆ ಓವರ್ ಆಗಿ ತಿಂದ್ರೆ ಈ ಸಂಕಷ್ಟ ತಪ್ಪಿದ್ದಲ್ಲ ಎಚ್ಚರ!
ಕಲ್ಲಂಗಡಿ ಹಣ್ಣು ತಿನ್ನಲು ಬಹಳ ರುಚಿಕರವಾದ ಹಣ್ಣಾಗಿದೆ. ಆದರೆ ಈ ಹಣ್ಣನ್ನು ಕೆಲವು ಆರೊಗ್ಯ ಸಮಸ್ಯೆ ಇರುವವರು ತಿನ್ನಬಾರದು. ಇಲ್ಲದಿದ್ದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಹಾಗಾದ್ರೆ ಎಂತಹವರು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು ಎಂದು ನೋಡೋಣ ಬನ್ನಿ.
Weight Loss Tips: ಬರೀ ವ್ಯಾಯಾಮ ಮಾಡಿದ್ರೆ ಸಾಕಾಗಲ್ಲ; ಈ ಪ್ರೋಟೀನ್ ಭರಿತ ಆಹಾರಗಳನ್ನು ತಿನ್ನಿ!
ತೂಕ ಇಳಿಕೆಗೆ ಕೇವಲ ವ್ಯಾಯಾಮ ಮಾಡಿದರೆ ಸಾಕಾಗಲ್ಲ. ಜೊತೆಗೆ ಮೊಟ್ಟೆ, ಪನೀರ್, ಮೊಸರು, ಮಸೂರ, ಕೋಳಿ ಮಾಂಸ, ಮೀನು ಹೀಗೆ ನಾನಾ ರೀತಿಯ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸುವುದು ಸಹ ತುಂಬಾ ಮುಖ್ಯ.
ಬರೇ ಸೊಪ್ಪುಗಳಿಂದ ಪಲ್ಯ, ಸಾಗು, ಸಾಂಬಾರ್ ಮಾಡಿಕೊಳ್ಳೋರು ಬಗೆ ಬಗೆಯ ಅನ್ನದ ರೆಸಿಪಿಗಳನ್ನು ಟ್ರೈ ಮಾಡಿಕೊಳ್ಳಬಹುದು. ಬೆಳಗ್ಗಿನ ಬ್ರೇಕ್ಫಾಸ್ಟ್ಗಾಗಿರಬಹುದು, ಮಧ್ಯಾಹ್ನ ಇಲ್ಲವೇ ರಾತ್ರಿಯೂಟಕ್ಕೂ ಸೊಪ್ಪಿನ ಅನ್ನ ಉತ್ತಮವಾಗಿರುತ್ತದೆ.
Health Tips: ನಿಮ್ಮ ದೇಹಕ್ಕೆ ಎಷ್ಟು ಹೊತ್ತು ನಿದ್ದೆ ಬೇಕು? ಇದು ಆಪ್ಶನ್ ಅಲ್ವಂತೆ, ಅಗತ್ಯತೆಯಂತೆ!
ಸಾಕಷ್ಟು ಮತ್ತು ಉತ್ತಮ ಗುಣಮಟ್ಟದ ನಿದ್ರೆ ಕೇವಲ ನಮ್ಮ ದಣಿವನ್ನು ನಿವಾರಿಸುವುದಿಲ್ಲ, ಬದಲಿಗೆ ಮಾನಸಿಕ ಆರೋಗ್ಯ, ದೈಹಿಕ ಪುನಶ್ಚೇತನ ಮತ್ತು ದೀರ್ಘಾಯುಷ್ಯದ ಜೊತೆಗೂ ಸಂಬಂಧ ಹೊಂದಿದೆ. ಈ ಹಿನ್ನೆಲೆಯಲ್ಲೇ, ನಿದ್ರೆ ಬಗ್ಗೆ ತಿಳ್ಕೋಳ್ಳೋದು ಅವಶ್ಯಕ.
Tea expert: ಯಾವ ಸಮಯದಲ್ಲಿ ಯಾವ ಚಹಾ ಕುಡಿಯುವುದು ಬೆಸ್ಟ್? ಇಲ್ಲಿದೆ ತಜ್ಞರ ಸಲಹೆ
ಕೆಲಸದ ಒತ್ತಡ ಹೆಚ್ಚಾದಾಗ ಅಥವಾ ಯಾರ ಮೇಲಾದರೂ ಸಿಟ್ಟು ಬಂದಾಗ ಮನಸ್ಸನ್ನ ಶಾಂತಗೊಳಿಸಲು 'ಹರ್ಬಲ್ ಟೀ' ಅತ್ಯುತ್ತಮ. ಕ್ಯಾಮೊಮೈಲ್ ಅಥವಾ ಲ್ಯಾವೆಂಡರ್ ಸುವಾಸನೆಯ ಚಹಾ ಕುಡಿಯುವುದರಿಂದ ಮೆದುಳಿನ ಆತಂಕ ಕಮ್ಮಿಯಾಗಿ ಮನಸ್ಸು ಪ್ರಶಾಂತವಾಗುತ್ತದೆ.
ಹೆಸರು ಮರೆತುಹೋಗ್ತಿದೆಯಾ? ಏಕಾಗ್ರತೆ ಬರ್ತಿಲ್ವಾ? ನ್ಯೂರೋಲಾಜಿಸ್ಟ್ ಹೇಳಿರೋ ಈ 5 ಎಕ್ಸರ್ಸೈಜ್ ಮಾಡಿ ನೋಡಿ!
ಮೆದುಳಿನ ಆರೋಗ್ಯ ಅನ್ನೋದು ಬರೀ ವಯಸ್ಸಾದವರಿಗೆ ಮಾತ್ರ ಅಲ್ಲ, ಅದು ಪ್ರತಿಯೊಬ್ಬರಿಗೂ ಮುಖ್ಯ. ಅದರಿಂದ ನಿಮ್ಮ ಮೆದುಳಿನ ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಈ ಐದು ವ್ಯಾಯಾಮಗಳನ್ನು ಮಾಡಿ.
ಬಿಸ್ಕತ್ತುಗಳ ಮೇಲೆ ಇರುವ ಸಣ್ಣ ರಂಧ್ರಗಳನ್ನು ಡಾಕಿಂಗ್ ಹೋಲ್ಸ್ ಎಂದು ಕರೆಯುತ್ತಾರೆ, ಅವು ಬಿಸ್ಕತ್ತು ಸಮವಾಗಿ ಬೇಯಲು ಮತ್ತು ಗರಿಗರಿಯಾಗಿರಲು ಸಹಾಯ ಮಾಡುತ್ತವೆ.

15 C