SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

TP Meeting 2 ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಕಾರವಾರ TP Meeting: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್‌ಗಳ ಸುತ್ತ ಸ್ವಚ್ಛತೆ ಕಾಪಾಡಿ ಎಂದು ಕಾರವಾರ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ ಮೇಸ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಮಾಜಾಳಿ ಹಾಗೂ ಇನ್ನೂ ಕೆಲವೆಡೆ ಹಾಸ್ಟೆಲ್‌ಗಳ ಸುತ್ತ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿದೆ. ಅದನ್ನು ಸ್ವಚ್ಛ ಮಾಡಿಸಿ. ಕಿನ್ನರ, ದೇವಮಕ್ಕಿ ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಪೂರೈಕೆಗೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು. […] The post TP Meeting 2 ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ first appeared on ವಿಜಯವಾಣಿ .

ವಿಜಯವಾಣಿ 26 Nov 2024 11:19 pm

Bye Election ಚಿತ್ತಾಕುಲಾ ಗ್ರಾಪಂಗೆ 350 ಮತ ಪಡೆದ ಸುಭಾಷ ದುರ್ಗೇಕರ್ ಆಯ್ಕೆ

ಕಾರವಾರ:ಇಲ್ಲಿನ ಚಿತ್ತಾಕುಲಾ ಗ್ರಾಮ ಪಂಚಾಯಿತಿ 2 ನೇ ವಾರ್ಡ್ (ಸೀಬರ್ಡ್ ಕಾಲನಿ) ಸದಸ್ಯ ಸ್ಥಾನಕ್ಕೆ ನಡೆದ Bye Election ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸುಭಾಷ ದುರ್ಗೇಕರ್ ಮಂಗಳವಾರ ಚುನಾಯಿತರಾದರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉತ್ತರ ಕನ್ನಡ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಅವರು ಕೆಲ ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಂದ ಖಾಲಿಯಾದ ಗ್ರಾಪಂ ಸದಸ್ಯ ಸ್ಥಾನ ತುಂಬುವ ಸಲುವಾಗಿ ಉಪ ಚುನಾವಣೆ ನಡೆದಿತ್ತು. Bye Election ಉದಯ ಬಿಣಗೆ, ಉಮೇಶ […] The post Bye Election ಚಿತ್ತಾಕುಲಾ ಗ್ರಾಪಂಗೆ 350 ಮತ ಪಡೆದ ಸುಭಾಷ ದುರ್ಗೇಕರ್ ಆಯ್ಕೆ first appeared on ವಿಜಯವಾಣಿ .

ವಿಜಯವಾಣಿ 26 Nov 2024 11:05 pm

ಡಬ್ಲ್ಯುಟಿಸಿ ಅಗ್ರಸ್ಥಾನಕ್ಕೆ ಮರಳಿದ ಭಾರತ: ಆಸೀಸ್‌ ನೆಲದಲ್ಲಿ ವಿಶಿಷ್ಠ ದಾಖಲೆ ಬರೆದ ಹಂಗಾಮಿ ನಾಯಕ ಬುಮ್ರಾ

ಪರ್ತ್: ತವರಿನಲ್ಲಿ ಪ್ರವಾಸಿ ನ್ಯೂಜಿಲೆಂಡ್ ಎದುರು ವೈಟ್‌ವಾಷ್‌ಗೆ ಒಳಗಾದ ಒತ್ತಡದಲ್ಲಿ ಕಾಂಗರೂ ನೆಲಕ್ಕೆ ಕಾಲಿಟ್ಟ ಭಾರತ ತಂಡ, ಕಾಯಂ ನಾಯಕ ರೋಹಿತ್ ಶರ್ಮ ಹಾಗೂ ಗಾಯಾಳು ಶುಭಮಾನ್ ಗಿಲ್ ಅಲಭ್ಯತೆ ನಡುವೆಯೂ ಪ್ರಚಂಡ ನಿರ್ವಹಣೆ ತೋರುವ ಮೂಲಕ ಪ್ರತಿಷ್ಠಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಕಂಡಿದೆ. ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ (89 ರನ್, 101 ಎಸೆತ, 8 ಬೌಂಡರಿ) ಪ್ರತಿರೋಧದ ನಡುವೆಯೂ ಹಂಗಾಮಿ ನಾಯಕ ಜಸ್‌ಪ್ರೀತ್ ಬುಮ್ರಾ (42ಕ್ಕೆ 3) ಹಾಗೂ ವೇಗಿ ಮೊಹಮದ್ […] The post ಡಬ್ಲ್ಯುಟಿಸಿ ಅಗ್ರಸ್ಥಾನಕ್ಕೆ ಮರಳಿದ ಭಾರತ: ಆಸೀಸ್‌ ನೆಲದಲ್ಲಿ ವಿಶಿಷ್ಠ ದಾಖಲೆ ಬರೆದ ಹಂಗಾಮಿ ನಾಯಕ ಬುಮ್ರಾ first appeared on ವಿಜಯವಾಣಿ .

ವಿಜಯವಾಣಿ 26 Nov 2024 11:03 pm

ಆನ್‌ಲೈನ್ ಕೋಚಿಂಗ್ ಸದುಪಯೋಗ ಪಡೆಯಲಿ

ಸಿದ್ದಾಪುರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರೂ. ವ್ಯಯಿಸಬೇಕಾಗಿದ್ದು ಇದರಿಂದ ಬಡವರಿಗೆ ತುಂಬಾ ಹೊರೆಯಾಗುತ್ತಿದೆ. ರಾಜ್ಯದ ಎಲ್ಲ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್ ಪ್ರಾರಂಭಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಕ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು. ಸಿಇಟಿ, ನೀಟ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ […] The post ಆನ್‌ಲೈನ್ ಕೋಚಿಂಗ್ ಸದುಪಯೋಗ ಪಡೆಯಲಿ first appeared on ವಿಜಯವಾಣಿ .

ವಿಜಯವಾಣಿ 26 Nov 2024 10:57 pm

ಯಕ್ಷಗಾನದಿಂದ ಸಂಸ್ಕಾರ ವರ್ಗಾವಣೆ ಕಾರ್ಯ

ಯಲ್ಲಾಪುರ: ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಕಾರ್ಯವನ್ನು ಯಕ್ಷಗಾನ ಕಲೆ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು. ತಾಲೂಕಿನ ಮಾಗೋಡ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಯಕ್ಷಗಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ಕಲಾವಿದರ ಸಾಧನೆಯನ್ನು ಸ್ಮರಿಸುವುದು, ಅವರನ್ನು ಗೌರವಿಸುವುದರಿಂದ ಯುವ ಕಲಾವಿದರಿಗೆ ಸ್ಪೂರ್ತಿದೊರೆಯುತ್ತದೆ ಎಂದರು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. […] The post ಯಕ್ಷಗಾನದಿಂದ ಸಂಸ್ಕಾರ ವರ್ಗಾವಣೆ ಕಾರ್ಯ first appeared on ವಿಜಯವಾಣಿ .

ವಿಜಯವಾಣಿ 26 Nov 2024 10:55 pm

ಕ್ರೀಡಾಪಟುಗಳಿಗೆ ಬೇಡ ಮಾದಕ ದ್ರವ್ಯದ ನಂಟು

ದಾಂಡೇಲಿ: ಕ್ರೀಡೆಯೊಂದಿಗೆ ಮಾದಕ ದ್ರವ್ಯ ತಳುಕು ಹಾಕಿಕೊಂಡಿದೆ. ಮಾದಕ ದ್ರವ್ಯ ಸೇವನೆಯಿಂದಾಗಿ ದೊಡ್ಡ ದೊಡ್ಡ ಕ್ರೀಡಾಪಟು ಕ್ರೀಡೆಯಿಂದ ಅನರ್ಹರಾಗುತ್ತಿರುವುದು ನೋವಿನ ಸಂಗತಿ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಬಿ.ಎಂ. ಪಾಟೀಲ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯದ ತಂಡದ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದವರಿಗೆ ಉತ್ತಮ ಉದ್ಯೋಗಗಳು ಮನೆ ಬಾಗಿಲಿಗೆ ಬರುತ್ತವೆ. ಕ್ರೀಡಾಪಟುಗಳು ಸದುಪಯೋಗ […] The post ಕ್ರೀಡಾಪಟುಗಳಿಗೆ ಬೇಡ ಮಾದಕ ದ್ರವ್ಯದ ನಂಟು first appeared on ವಿಜಯವಾಣಿ .

ವಿಜಯವಾಣಿ 26 Nov 2024 10:50 pm

ಇತರೆ ಸಮುದಾಯದವರನ್ನು ಸದಸ್ಯರನ್ನಾಗಿಸುವಂತೆ ಒತ್ತಾಯಿಸಿ ಧರಣಿ

ರಾಯಚೂರು: ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ವರ್ಗೀಕರಣ ಜಾರಿಗಾಗಿ ದತ್ತಾಂಶ ಪರಿಶೀಲನೆ ಮಾಡಲು ಆಯೋಗವೊಂದನ್ನು ರಾಜ್ಯ ಸರ್ಕಾರ ರಚಿಸಿದೆ. ಈ ಆಯೋಗಕ್ಕೆ ಪ.ಜಾಯ ವಿವಿಧ ಸಮುದಾಯಗಳ ತಲಾ ಒಬ್ಬ ಪ್ರತಿನಿಧಿಯನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿ ಮಾದಿಗ ಸಮಾಜದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಧರಣಿ ನಡೆಸಲಾಯಿತು. ಮೀಸಲಾತಿ ವರ್ಗೀಕರಣ ಜಾರಿ ಮಾಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್‌ದಾಸ್ ಅವರ ಆಯೋಗವನ್ನು ರಚಿಸಲಾಗಿದೆ. ಇದರಿಂದ ಪಾರದರ್ಶಕ ದತ್ತಾಂಶ ಪರಿಶೀಲನೆ ಸಾಧ್ಯವಾಗುವುದಿಲ್ಲ ಆದ್ದರಿಂದ ಕೂಡಲೇ ಮಾದಿಗ, ಛಲವಾದಿ, ಲಂಬಾಣಿ, ಭೋವಿ, […] The post ಇತರೆ ಸಮುದಾಯದವರನ್ನು ಸದಸ್ಯರನ್ನಾಗಿಸುವಂತೆ ಒತ್ತಾಯಿಸಿ ಧರಣಿ first appeared on ವಿಜಯವಾಣಿ .

ವಿಜಯವಾಣಿ 26 Nov 2024 10:34 pm

ಪಶ್ಚಿಮ ವಲಯ ಕಮಲಾನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಬೀಳುವ ಸಾಧ್ಯತೆ: ಇಂದು ತೆರವು ಕಾರ್ಯ | Building Collapse

Building Collapse : ಪಶ್ಚಿಮ ವಲಯದ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾನಗರದಲ್ಲಿ ತಳಪಾಯದ ಗೋಡೆ ಶೇ. 20 ರಷ್ಟು ಕುಸಿದಿದ್ದು, ಇಂದು ತೆರವು ಕಾರ್ಯವನ್ನು ಪ್ರಾರಂಭಿಸಲಾಗುವುದು. ಕಮಲಾನಗರ 3ನೇ ಮುಖ್ಯರಸ್ತೆಯ ಬಳಿ ದ್ವಿತೀಯ ನೀರುಗಾಲುವೆಗೆ ಹೊಂದಿಕೊಂಡಂತಿರುವ 3 ಅಂತಸ್ತಿನ ಮನೆಯನ್ನು ಸುಮಾರು 20-25 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ತಳಭಾಗದಲ್ಲಿ ದ್ವಿತೀಯ ನೀರುಗಾಲುವೆಯ ಮೂಲಕ ಬರುವ ನೀರು, ಮನೆಯ ತಳಪಾಯದಕ್ಕೆ ಹೋಗಿರುವ ಕಾರಣ, ತಳಪಾಯದ ನೀರಿನ ಸಂಪ್(ನೀರಿನ‌ ಟ್ಯಾಂಕ್) ಹಾಗೂ ಶೇ. 20 ರಷ್ಟು ತಳಪಾಯದ ಗೋಡೆ […] The post ಪಶ್ಚಿಮ ವಲಯ ಕಮಲಾನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಬೀಳುವ ಸಾಧ್ಯತೆ: ಇಂದು ತೆರವು ಕಾರ್ಯ | Building Collapse first appeared on ವಿಜಯವಾಣಿ .

ವಿಜಯವಾಣಿ 25 Oct 2024 6:48 am

ಐತಿಹಾಸಿಕ ಹಲಗಲಿಯಲ್ಲಿ ಡಾಲಿಗೆ ಕಾಂತಾರ ಲೀಲಾ ಜೋಡಿ!

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಸುಕೇಶ್​ ಡಿ. ನಿರ್ದೇಶಿಸುತ್ತಿರುವ ಐತಿಹಾಸಿಕ “ಹಲಗಲಿ’ ಸಿನಿಮಾ ಪ್ರಾರಂಭದಿಂದಲೂ ಸುದ್ದಿಯಾಗುತ್ತಿದೆ. ಮೊದಲು ಚಿತ್ರಕ್ಕೆ ಡಾರ್ಲಿಂಗ್​ ಕೃಷ್ಣ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಎರಡು ವರ್ಷಗಳ ಕಾಲ ಸಮಯ ನೀಡುವುದು ಕಷ್ಟಕರವೆಂದು ಅವರು ತಂಡದಿಂದ ಹೊರನಡೆದರು. ಆ ಬಳಿಕ ಡಾಲಿ ಧನಂಜಯ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಹಾಗಾದರೆ, “ಹಲಗಲಿ’ಗೆ ನಾಯಕಿ ಯಾರಿರಬಹುದು ಎಂಬ ಕುತೂಹಲ ಹಲವರಲ್ಲಿತ್ತು. ಇದೀಗ “ಕಾಂತಾರ’ ಚಿತ್ರದ ಲೀಲಾ, ಸಪ್ತಮಿ ಗೌಡ ನಾಯಕಿಯಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ. ಎರಡು ಭಾಗಗಳಲ್ಲಿ ರೆಡಿಯಾಗುತ್ತಿರುವ ಈ ಚಿತ್ರವನ್ನು […] The post ಐತಿಹಾಸಿಕ ಹಲಗಲಿಯಲ್ಲಿ ಡಾಲಿಗೆ ಕಾಂತಾರ ಲೀಲಾ ಜೋಡಿ! first appeared on ವಿಜಯವಾಣಿ .

ವಿಜಯವಾಣಿ 25 Oct 2024 6:30 am

ಇಂದಿನಿಂದ ಹಾಸನಾಂಬೆ ದಿವ್ಯದರ್ಶನ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಿಯ ದೇಗುಲದ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ಅಶ್ವಿನಿ ಮಾಸದ ಪೌರ್ಣಿಮೆ ನಂತರದ ಗುರುವಾರ ಮಧ್ಯಾಹ್ನ ಸರಿಯಾಗಿ 12.10ಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲನ್ನು ತೆರೆದು ಹಾಸನಾಂಬೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಗುರುವಾರ ಬೆಳಗ್ಗೆಯಿಂದಲೇ ಅರ್ಚಕರ ತಂಡವು ದೇವಿಯ ಆಭರಣಗಳು ಮತ್ತು […] The post ಇಂದಿನಿಂದ ಹಾಸನಾಂಬೆ ದಿವ್ಯದರ್ಶನ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:30 am

ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ: ವಾಷಿಂಗ್ಟನ್ ಡ್ರೀಮ್ ಕಂಬ್ಯಾಕ್

ಪುಣೆ: ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ತಮಿಳುನಾಡು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (58ಕ್ಕೆ 7) ನಡೆಸಿದ ಜೀವನಶ್ರೇಷ್ಠ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಮೊದಲ ದಿನದ ಗೌರವ ಸಂಪಾದಿಸಿದೆ. ಪುಣೆಯಲ್ಲಿ ಪುಟಿದೇಳುವ ಮೂಲಕ ಟೀಮ್ ಇಂಡಿಯಾ ತವರಿನ ಸತತ 18 ಟೆಸ್ಟ್ ಸರಣಿ ಗೆಲುವಿನ ಪ್ರಾಬಲ್ಯವನ್ನು ವಿಸ್ತರಿಸುವ ಭರವಸೆ ಮೂಡಿಸಿದೆ. ಎಂಸಿಎ ಕ್ರೀಡಾಂಗಣದಲ್ಲಿ […] The post ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ: ವಾಷಿಂಗ್ಟನ್ ಡ್ರೀಮ್ ಕಂಬ್ಯಾಕ್ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:28 am

ಹಿಂದೆ ಸೋಲಿಸಿದವರಿಗೆ ಗೆಲ್ಲಿಸುವ ಹೊಣೆ!; ಬಿಜೆಪಿ ಗಾರುಡಿಗನ ರಥದಲ್ಲಿ ನಿಖಿಲ್​

ಬೆಂಗಳೂರು: ಚುನಾವಣೆ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ, ಸ್ವಾರಸ್ಯ ಸಾಮಾನ್ಯ. ರಾಜಕೀಯ ನಾಯಕರು ತಮ್ಮ ಮಾತು ಮತ್ತು ನಡವಳಿಕೆಯಿಂದ ಅನೇಕ ವೈರುಧ್ಯವನ್ನು ಎದುರಿಸುವುದು ಸಹಜ. ಈ ಬಾರಿ ಉಪ ಚುನಾವಣೆಯಲ್ಲೂ ಅಂತಹ ಒಂದು ಪ್ರಸಂಗವಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ಎಚ್.ಡಿ.ಕುಮಾರಸ್ವಾಮಿ ಈ ಚುನಾವಣೆಯನ್ನು ತಮ್ಮ ಪುತ್ರನ ರಾಜಕೀಯ ಪ್ರವೇಶಕ್ಕೆ ಲಾಂಚ್ ಪ್ಯಾಡ್ ಆಗಿ ಬಳಸಿದ್ದರು. ಅವರ ಎದುರಾಳಿಯಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ. ಅವರ ಬೆನ್ನಿಗೆ ಬಿಜೆಪಿ […] The post ಹಿಂದೆ ಸೋಲಿಸಿದವರಿಗೆ ಗೆಲ್ಲಿಸುವ ಹೊಣೆ!; ಬಿಜೆಪಿ ಗಾರುಡಿಗನ ರಥದಲ್ಲಿ ನಿಖಿಲ್​ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:25 am

ಪುಣೆಯಲ್ಲಿ ಪುಟಿದೆದ್ದ ಟೀಮ್ ಇಂಡಿಯಾ: ಭಾರತ ಸುಂದರ್ ಕಂಬ್ಯಾಕ್

ಪುಣೆ: ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ತಮಿಳುನಾಡು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (58ಕ್ಕೆ 7) ನಡೆಸಿದ ಜೀವನಶ್ರೇಷ್ಠ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಮೊದಲ ದಿನದ ಗೌರವ ಸಂಪಾದಿಸಿದೆ. ಪುಣೆಯಲ್ಲಿ ಪುಟಿದೇಳುವ ಮೂಲಕ ಟೀಮ್ ಇಂಡಿಯಾ ತವರಿನ ಸತತ 18 ಟೆಸ್ಟ್ ಸರಣಿ ಗೆಲುವಿನ ಪ್ರಾಬಲ್ಯವನ್ನು ವಿಸ್ತರಿಸುವ ಭರವಸೆ ಮೂಡಿಸಿದೆ. ಎಂಸಿಎ ಕ್ರೀಡಾಂಗಣದಲ್ಲಿ […] The post ಪುಣೆಯಲ್ಲಿ ಪುಟಿದೆದ್ದ ಟೀಮ್ ಇಂಡಿಯಾ: ಭಾರತ ಸುಂದರ್ ಕಂಬ್ಯಾಕ್ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:23 am

ಬೊಂಬೆಯಾಟಕ್ಕೆ ನಿಖಿಲ್ ಎಂಟ್ರಿ; ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ

ಬೆಂಗಳೂರು: ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ತೆರೆಬಿದ್ದ ಬೆನ್ನಲ್ಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಅಣಿಯಾಗಿದೆ. ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ, ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರೆ, ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದ ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಪಠಾಣ್​ಗೆ ಅವಕಾಶ ನೀಡಿದೆ. ನಾಮಪತ್ರ ಸಲ್ಲಿಕೆಗೆ ಅ.25 ಕೊನೇ ದಿನವಾಗಿದೆ. ಸಿಎಂ ಪವರ್ ಶೋ: ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗೂಡಿ ರೋಡ್ ಶೋ ಮೂಲಕ ಸಾಗಿ […] The post ಬೊಂಬೆಯಾಟಕ್ಕೆ ನಿಖಿಲ್ ಎಂಟ್ರಿ; ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:20 am

ಟ್ರುಡೊ ತಲೆದಂಡಕ್ಕೆ ಹೆಚ್ಚಿದ ಒತ್ತಡ; ಪಕ್ಷದ ಆಂತರಿಕ ಸಭೆಯಲ್ಲಿ ನಿಲುವಳಿ

ಒಟ್ಟಾವಾ: ಭಾರತ ವಿರೋಧಿ ನಿಲುವು, ಖಲಿಸ್ತಾನಿ ಉಗ್ರರ ಜತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಸ್ವಪಕ್ಷವಾದ ಲಿಬರಲ್ ಪಾರ್ಟಿ ಸಂಸದರೇ ರಾಜೀನಾಮೆಗೆ ಆಗ್ರಹಿಸಿ ದ್ದಾರೆ. ಬುಧವಾರ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಭಿನ್ನಮತೀಯ ಸಂಸದರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆನಡಾದ ಹೌಸ್ ಆಫ್ ಕಾಮನ್ಸ್ ಅಧಿವೇಶನ ನಡೆಯುತ್ತಿದ್ದಾಗ ಸಾಪ್ತಾಹಿಕ ಕಾಕಸ್ ಸಭೆಗಳು ನಡೆಯುತ್ತವೆ. ಈ ವೇಳೆ ಸಂಸದರು ತಮ್ಮ ಕಳವಳಗಳು ಮತ್ತು […] The post ಟ್ರುಡೊ ತಲೆದಂಡಕ್ಕೆ ಹೆಚ್ಚಿದ ಒತ್ತಡ; ಪಕ್ಷದ ಆಂತರಿಕ ಸಭೆಯಲ್ಲಿ ನಿಲುವಳಿ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:15 am

ಐಪಿಎಲ್​ ರಿಟೇನ್​ ಕುತೂಹಲ: ಯಾರು ಉಳಿಕೆ? ಯಾರು ರಿಲೀಸ್​? ಇಲ್ಲಿದೆ ಎಲ್ಲ 10 ತಂಡಗಳ ಲೆಕ್ಕಾಚಾರ…

ಬೆಂಗಳೂರು: ಐಪಿಎಲ್​ 18ನೇ ಆವೃತ್ತಿಯ ಆಟಗಾರರ ಹರಾಜಿಗೆ ಮುನ್ನ ಎಲ್ಲ 10 ತಂಡಗಳು ರಿಟೇನ್​ ಪಟ್ಟಿ ಸಲ್ಲಿಸಲು ಇನ್ನು ಒಂದು ವಾರವಷ್ಟೇ ಬಾಕಿ ಇದ್ದು, ಕ್ರಿಕೆಟ್​ ಪ್ರೇಮಿಗಳ ಕುತೂಹಲ ಗರಿಗೆದರಿದೆ. ಅಕ್ಟೋಬರ್​ 31ರ ಸಂಜೆ 5 ಗಂಟೆಯೊಳಗೆ ಎಲ್ಲ ತಂಡಗಳು ರಿಟೇನ್​ ಆಟಗಾರರ ಪಟ್ಟಿ ಅಂತಿಮಗೊಳಿಸಬೇಕಾಗಿದೆ. ಆದರೆ ಈಗಾಗಲೆ ಎಲ್ಲ ತಂಡಗಳ ರಿಟೇನ್​ ಲೆಕ್ಕಾಚಾರದ ಬಗ್ಗೆ ವಿವಿಧ ವರದಿಗಳು ಹರಿದಾಡುತ್ತಿವೆ. ಈ ಪೈಕಿ ಕೆಲವು ಅಧಿಕೃತ ಮೂಲಗಳ ವರದಿಯಾಗಿದ್ದರೆ, ಇನ್ನು ಕೆಲವು ಬರೀ ಊಹಾಪೋಹಗಳೂ ಆಗಿರಬಹುದು. ಅಂಥ […] The post ಐಪಿಎಲ್​ ರಿಟೇನ್​ ಕುತೂಹಲ: ಯಾರು ಉಳಿಕೆ? ಯಾರು ರಿಲೀಸ್​? ಇಲ್ಲಿದೆ ಎಲ್ಲ 10 ತಂಡಗಳ ಲೆಕ್ಕಾಚಾರ… first appeared on ವಿಜಯವಾಣಿ .

ವಿಜಯವಾಣಿ 25 Oct 2024 6:11 am

ಭಾರತ-ಕಿವೀಸ್​ ನಡುವಿನ ಪುಣೆ ಟೆಸ್ಟ್​ ವೇಳೆ ಸ್ಟೇಡಿಯಂನಲ್ಲಿ ಕುಡಿಯುವ ನೀರಿಗಾಗಿ ಪ್ರೇಕ್ಷಕರ ಹಾಹಾಕಾರ!

ಪುಣೆ: ಭಾರತ-ಕಿವೀಸ್​ 2ನೇ ಟೆಸ್ಟ್​ ನಡುವೆ ಎಂಸಿಎ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕುಡಿಯುವ ನೀರಿಗಾಗಿ ಪರದಾಡಿದರು. ಮೊದಲ ದಿನದಾಟಕ್ಕೆ ಸುಮಾರು 18 ಸಾವಿರ ಪ್ರೇಕ್ಷಕರು ಹಾಜರಾಗಿದ್ದರು. ಆದರೆ ಸ್ಟೇಡಿಯಂಗೆ ನೀರಿನ ಬಾಟಲಿಗಳು ಸರಿಯಾಗಿ ಪೂರೈಕೆಯಾಗಿರಲಿಲ್ಲ. ಇದರಿಂದಾಗಿ ಭಾರಿ ಬಿಸಿಲಿನ ನಡುವೆ ಪ್ರೇಕ್ಷಕರು ಭೋಜನ ವಿರಾಮದ ವೇಳೆಗೆ ಬಾಯಾರಿಕೆ ಆದಾಗ ಸಾಕಷ್ಟು ನೀರು ಸಿಗದೆ ಬಳಲಿದರು. ಇದರ ಲಾಭವೆತ್ತಲು ಯತ್ನಿಸಿದ ಕೆಲ ಮಾರಾಟಗಾರರು, ಇದ್ದ ಅಲ್ಪಸ್ವಲ್ಪ ನೀರನ್ನು 100 ಎಂಎಲ್​ಗೆ 80 ರೂ.ನಂತೆ ಮಾರಾಟ ಮಾಡಿ ಕ್ರಿಕೆಟ್​ ಪ್ರೇಮಿಗಳನ್ನು ದೋಚಿದರು. […] The post ಭಾರತ-ಕಿವೀಸ್​ ನಡುವಿನ ಪುಣೆ ಟೆಸ್ಟ್​ ವೇಳೆ ಸ್ಟೇಡಿಯಂನಲ್ಲಿ ಕುಡಿಯುವ ನೀರಿಗಾಗಿ ಪ್ರೇಕ್ಷಕರ ಹಾಹಾಕಾರ! first appeared on ವಿಜಯವಾಣಿ .

ವಿಜಯವಾಣಿ 25 Oct 2024 6:03 am

ಯಾವುದೋ ದಾರಿಯಲ್ಲಿ ಅಭಿಮನ್ಯು; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಸನ್​ ಆಫ್​ ಕಾಶೀನಾಥ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು ನಟ, ನಿರ್ದೇಶಕ ಕಾಶೀನಾಥ್​ ಪುತ್ರ ಅಭಿಮನ್ಯು ಕಾಶೀನಾಥ್​ ಕಮ್​ಬ್ಯಾಕ್​ ಮಾಡುತ್ತಿರುವ ಸಿನಿಮಾ “ಎಲ್ಲಿಗೆ ಪಯಣ ಯಾವುದೋ ದಾರಿ’. ಕಿರಣ್​ ಸೂರ್ಯ ನಿರ್ದೇಶನದ ಈ ಸಿನಿಮಾ ಇಂದು ತೆರೆಗೆ ಬರಲಿದೆ. “ಬಾಜಿ’ ಮತ್ತು “12 ಎಎಂ ಮಧ್ಯರಾತ್ರಿ’ ಚಿತ್ರಗಳ ಬಳಿಕ ಸುದೀರ್ಘ 12 ವರ್ಷಗಳ ನಂತರ ಅಭಿ ಮತ್ತೆ ವಾಪಸ್ಸಾಗಿರುವುದು ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರರಂಗದಿಂದ ದೂರವಿದ್ದಿದ್ದು ಯಾಕೆ? ಕಮ್​ಬ್ಯಾಕ್​ ಹೇಗಾಯಿತು? ಜತೆಗೆ ಮುಂದಿನ ಯೋಜನೆಗಳ ಬಗ್ಗೆ ಅಭಿಮನ್ಯು ವಿಜಯವಾಣಿ ಜತೆ […] The post ಯಾವುದೋ ದಾರಿಯಲ್ಲಿ ಅಭಿಮನ್ಯು; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಸನ್​ ಆಫ್​ ಕಾಶೀನಾಥ್​ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:00 am

ಗಮನಸೂತ್ರ ಫೋಕಸ್ ಎಂಬ ಸಕ್ಸಸ್ ಮಂತ್ರ

ಕ್ರೀಡೆಯಲ್ಲಿ ಹಾಗೂ ಬದುಕಿನಲ್ಲಿ ಕಠಿಣ ಪರಿಶ್ರಮದಿಂದ ಉತ್ತುಂಗಕ್ಕೇರಿದವರು, ಉಡಾಫೆ ಧೋರಣೆಯಿಂದ ಪಾತಾಳಕ್ಕೆ ಬಿದ್ದವರ ಉದಾಹರಣೆ ಸಾವಿರಾರು ಸಿಗುತ್ತವೆ. ಗೆದ್ದವರಿಗೂ ಬಿದ್ದವರಿಗೂ ನಡುವಿನ ಒಂದು ಸಾಮಾನ್ಯ ವ್ಯತ್ಯಾಸವೆಂದರೆ, ಅದು ಫೋಕಸ್. ಗಮನವಿಟ್ಟು ಓದಿದರೆ, ಗಮನವಿಟ್ಟು ಆಡಿದರೆ, ಗಮನವಿಟ್ಟು ದುಡಿದರೆ ಯಾವ ಸಾಧನೆಯೂ ಕಷ್ಟವಲ್ಲ. ಜೀವನದಲ್ಲಿ ಕಷ್ಟಗಳೆನ್ನುವುದು ಸಂಭವನೀಯತೆಗಳಲ್ಲ, ನಿಶ್ಚಿತವಾಗಿ ಬರುವಂಥದ್ದು. ಪ್ರತಿಯೊಬ್ಬರೂ ಒಂದಲ್ಲ ಒಂದು ಕಷ್ಟನಷ್ಟ ಅನುಭವಿಸಿ, ದಾಟಿ ಬಂದಿರುತ್ತಾರೆ, ಇಲ್ಲವೇ ಇನ್ನೂ ಕಷ್ಟಗಳಲ್ಲೇ ತೊಳಲಾಡುತ್ತಿರುತ್ತಾರೆ ಅಥವಾ ಯಾವುದೋ ಕಷ್ಟಕ್ಕೆ ಸಿಲುಕುವ ಹಂತದಲ್ಲಿರುತ್ತಾರೆ. ಅದನ್ನು ಬಿಟ್ಟು ನನಗೆ ಕಷ್ಟಗಳೇನೆಂದೇ […] The post ಗಮನಸೂತ್ರ ಫೋಕಸ್ ಎಂಬ ಸಕ್ಸಸ್ ಮಂತ್ರ first appeared on ವಿಜಯವಾಣಿ .

ವಿಜಯವಾಣಿ 25 Oct 2024 6:00 am

ಈ ರಾಶಿಯವರಿಗಿಂದು ಆಕಸ್ಮಿಕ ಧನಾಗಮನ: ನಿತ್ಯಭವಿಷ್ಯ

ಮೇಷ:ಪತ್ನಿಯ ಆರೋಗ್ಯಕ್ಕಾಗಿ ಧನವ್ಯಯ. ಗೃಹ ನಿರ್ವಣದ ಕೆಲಸಕ್ಕೆ ಪ್ರಯತ್ನದ ಅಗತ್ಯವಿದೆ. ಸಾಹಸ ಕಾರ್ಯದತ್ತ ಆಸಕ್ತಿ. ಶುಭಸಂಖ್ಯೆ: 5 ವೃಷಭ:ವಿವಾದಗಳಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ದುಬಾರಿ ವಸ್ತುಗಳ ಕಳವು ಆಗಬಹುದು. ವಿವಾಹ ಕಾರ್ಯಕ್ಕೆ ಅಡೆತಡೆ. ಶುಭಸಂಖ್ಯೆ: 1 ಮಿಥುನ:ಸಹೋದ್ಯೋಗಿಗಳೊಂದಿಗೆ ಅನವಶ್ಯಕ ಜಗಳ. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 5 ಕಟಕ:ವಿವಾಹಾಕಾಂಕ್ಷಿಗಳಿಗೆ ಶುಭ ಸಮಾಚಾರ. ಪತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ವ್ಯಾಪಾರದಲ್ಲಿ ಶತ್ರುಗಳಿಗೆ ಸೋಲು. ಶುಭಸಂಖ್ಯೆ: 3 ಸಿಂಹ:ಶತ್ರುಗಳಿಂದ ತೊಂದರೆಯಾಗಬಹುದು. ಆಕಸ್ಮಿಕ ಧನಾಗಮನ. ಸಣ್ಣಪುಟ್ಟ ಗಾಯವಾಗುವ ಸಾಧ್ಯತೆ. […] The post ಈ ರಾಶಿಯವರಿಗಿಂದು ಆಕಸ್ಮಿಕ ಧನಾಗಮನ: ನಿತ್ಯಭವಿಷ್ಯ first appeared on ವಿಜಯವಾಣಿ .

ವಿಜಯವಾಣಿ 25 Oct 2024 5:55 am

ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿ

ಮುದ್ದೇಬಿಹಾಳ: ದೇಶದಲ್ಲಿ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಬಡವರಿಗೊಂಡು, ಶ್ರೀಮಂತರಿಗೊಂದು ರೀತಿಯ ಶಿಕ್ಷಣ ವ್ಯವಸ್ಥೆ ಸಮಾಜದ ಪ್ರಗತಿ, ಸೌಹಾರ್ದತೆಗೆ ಮಾರಕವಾಗಿದೆ ಎಂದು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ಇಲ್ಲಿನ ಮಹಾಂತೇಶ ನಗರದಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ವಾಲ್ಮೀಕಿ ಸಮಾಜ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್ ಮೀಸಲಾತಿ ಬಗ್ಗೆ ವಿಶೇಷ ಆದೇಶ ಹೊರಡಿಸಿದೆ. ಈಗಾಗಲೇ ಮೀಸಲಾತಿ […] The post ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿ first appeared on ವಿಜಯವಾಣಿ .

ವಿಜಯವಾಣಿ 18 Oct 2024 12:28 am

Race: ಟಿವಿಎಸ್​ ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ರಾಜ್ಯದ ಹರ್ಷಿತ್​ಗೆ ಪ್ರಶಸ್ತಿ

ಬೆಂಗಳೂರು: ಚೆನ್ನೈನ ಶ್ರೀಪೆರುಂಬುದೂರ್​ನಲ್ಲಿರುವ ಮದ್ರಾಸ್​ ಇಂಟರ್​ನ್ಯಾಷನಲ್​ ಸಕ್ಯೂರ್ಟ್​ನಲ್ಲಿ ಇತ್ತೀಚೆಗೆ ನಡೆದ ಟಿವಿಎಸ್​ ಒಎಂಸಿ ರಾಷ್ಟ್ರೀಯ ಮೋಟಾರು ಬೈಕ್​ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕದ ಹರ್ಷಿತ್​ ವಿ. ಬೋಗರ್​ ಚಾಂಪಿಯನ್​ ಆಗಿ ಹೊರಹೊಮ್ಮಿದರು. ಅವರು 6 ರೇಸ್​ಗಳಲ್ಲಿ ಗೆಲುವು ಸಾಧಿಸಿದರೆ, 2 ರೇಸ್​ಗಳಲ್ಲಿ ರನ್ನರ್​ಅಪ್​ ಎನಿಸಿದರು. ಇನ್ನೊಂದು ರೇಸ್​ನಲ್ಲಿ 2ನೇ ರನ್ನರ್​ಅಪ್​ ಸ್ಥಾನ ಪಡೆದರು. ಒಟ್ಟಾರೆಯಾಗಿ 40 ಅಂಕಗಳ ಮುನ್ನಡೆಯೊಂದಿಗೆ ಅವರು ಪ್ರಶಸ್ತಿ ಗೆದ್ದುಕೊಂಡರು. ರ‍್ಯಾಂಪ್‌ ವಾಕ್​ ಮಾಡಿದ್ದೇ ತಡ ಮನು ಭಾಕರ್​ಗೂ​ ಶುರುವಾಯ್ತು ಹೊಸ ತಲೆನೋವು! Manu bhaker The post Race: ಟಿವಿಎಸ್​ ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ರಾಜ್ಯದ ಹರ್ಷಿತ್​ಗೆ ಪ್ರಶಸ್ತಿ first appeared on ವಿಜಯವಾಣಿ .

ವಿಜಯವಾಣಿ 17 Oct 2024 11:45 pm

ಈ ಎಕ್ಸ್ ಚಿಹ್ನೆ ನಿಮ್ಮ ಹಸ್ತದಲ್ಲಿ ಇದ್ದರೆ ಬಹುದೊಡ್ಡ ಗಂಡಾಂತರ ನಿಶ್ಚಿತ ಕಾರಣ ಇಲ್ಲಿದೆ ನೋಡಿ.

ಈ ಎಕ್ಸ್ ಚಿಹ್ನೆ ನಿಮ್ಮ ಹಸ್ತದಲ್ಲಿ ಇದ್ದರೆ ಬಹುದೊಡ್ಡ ಗಂಡಾಂತರ ನಿಶ್ಚಿತ ಕಾರಣ ಇಲ್ಲಿದೆ ನೋಡಿ.

ಥೋಂಗ್ ಥಾಯ್ 27 Jun 2024 9:28 am

ದರ್ಶನ್ ಗೆ ಎದುರಾಗೋ ಸಂಕಷ್ಟದ ಬಗ್ಗೆ ಮಾರ್ಚ್ ಲ್ಲೆ ಸ್ವಾಮೀಜಿ ಸುಳಿವು.. ನಿಜವಾಯ್ತು ಶಿವಲಿಂಗ ಶಿವಾಚಾರ್ಯ ಭವಿಷ್ಯ

ದರ್ಶನ್ ಗೆ ಎದುರಾಗೋ ಸಂಕಷ್ಟದ ಬಗ್ಗೆ ಮಾರ್ಚ್ ಲ್ಲೆ ಸ್ವಾಮೀಜಿ ಸುಳಿವು.. ನಿಜವಾಯ್ತು ಶಿವಲಿಂಗ ಶಿವಾಚಾರ್ಯ ಭವಿಷ್ಯ

ಥೋಂಗ್ ಥಾಯ್ 24 Jun 2024 5:16 pm

ನಟರ ಜಾತಿ ಊರು ಯಾವುದು ಹೆಚ್ಚು ಇರೋದು ಯಾರು…ಲಿಂಗಾಯುತ ಒಕ್ಕಲಿಗ ಬ್ರಾಹ್ಮಣ ಕುರುಬ…?

ನಟರ ಜಾತಿ ಊರು ಯಾವುದು ಹೆಚ್ಚು ಇರೋದು ಯಾರು...ಲಿಂಗಾಯುತ ಒಕ್ಕಲಿಗ ಬ್ರಾಹ್ಮಣ ಕುರುಬ...?

ಥೋಂಗ್ ಥಾಯ್ 24 Jun 2024 5:12 pm

ನಿಮ್ಮ ಹಸ್ತದಲ್ಲಿ ಈ ರೇಖೆ ಇದ್ದರೆ ಹೆಚ್ಚು ಹಣ ಆಸ್ತಿ ಈ ವಯಸ್ಸಿನಲ್ಲಿ ಖಂಡಿತವಾಗಿ ಸಿಗುತ್ತೆ..

ನಿಮ್ಮ ಹಸ್ತದಲ್ಲಿ ಈ ರೇಖೆ ಇದ್ದರೆ ಹೆಚ್ಚು ಹಣ ಆಸ್ತಿ ಈ ವಯಸ್ಸಿನಲ್ಲಿ ಖಂಡಿತವಾಗಿ ಸಿಗುತ್ತೆ..

ಥೋಂಗ್ ಥಾಯ್ 24 Jun 2024 9:34 am

ನಿಮಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಜೈಲಿನ ಗೇಟಿನ ಮುಂದೆ ಬೀಳುತ್ತಿದ್ದ..ಯಾಕೆ ಗೊತ್ತಾ ?

ನಿಮಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಜೈಲಿನ ಗೇಟಿನ ಮುಂದೆ ಬೀಳುತ್ತಿದ್ದ..ಯಾಕೆ ಗೊತ್ತಾ ?

ಥೋಂಗ್ ಥಾಯ್ 21 Jun 2024 7:59 pm

ದರ್ಶನ್ ಬಗ್ಗೆ ಕೋಡಿ ಶ್ರೀ ಸ್ಪೋಟಕ ಭವಿಷ್ಯ.ಇಷ್ಟೆಲ್ಲಾ ನಡೆಯೋದಕ್ಕೆ ನೈಜ ಕಾರಣ ತಿಳಿಸಿದ ಶ್ರೀಗಳು

ದರ್ಶನ್ ಬಗ್ಗೆ ಕೋಡಿ ಶ್ರೀ ಸ್ಪೋಟಕ ಭವಿಷ್ಯ.ಇಷ್ಟೆಲ್ಲಾ ನಡೆಯೋದಕ್ಕೆ ನೈಜ ಕಾರಣ ತಿಳಿಸಿದ ಶ್ರೀಗಳು

ಥೋಂಗ್ ಥಾಯ್ 21 Jun 2024 8:31 am

ದರ್ಶನ್ ಹಾಗೂ ಪವಿತ್ರ ಗೌಡ ಒಂದು ವರ್ಷದ ತನಕ ಬೇಲ್ ಬಗ್ಗೆ ಯೋಚನೆನೂ ಮಾಡೋ ಆಗಿಲ್ಲ.ಯಾಕೆ ಗೊತ್ತಾ ಇಲ್ಲಿದೆ ನೋಡಿ ಬಲವಾದ ಕಾರಣ

ದರ್ಶನ್ ಹಾಗೂ ಪವಿತ್ರ ಗೌಡ ಒಂದು ವರ್ಷದ ತನಕ ಬೇಲ್ ಬಗ್ಗೆ ಯೋಚನೆನೂ ಮಾಡೋ ಆಗಿಲ್ಲ.ಯಾಕೆ ಗೊತ್ತಾ ಇಲ್ಲಿದೆ ನೋಡಿ ಬಲವಾದ ಕಾರಣ

ಥೋಂಗ್ ಥಾಯ್ 21 Jun 2024 8:04 am

ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೆ‌ ಕಂತಿನ ಹಣ ಬಂದಿಲ್ಲ ಅಂದವರಿಗೆ ಸಿಹಿ ಸುದ್ದಿ..ಈಗಲೇ ಈ ವಿಡಿಯೋ ನೋಡಿ.

ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೆ‌ ಕಂತಿನ ಹಣ ಬಂದಿಲ್ಲ ಅಂದವರಿಗೆ ಸಿಹಿ ಸುದ್ದಿ..ಈಗಲೇ ಈ ವಿಡಿಯೋ ನೋಡಿ.

ಥೋಂಗ್ ಥಾಯ್ 21 Jun 2024 7:54 am

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ಥೋಂಗ್ ಥಾಯ್ 18 Jun 2024 11:50 am

ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ಥೋಂಗ್ ಥಾಯ್ 18 Jun 2024 9:19 am

ದರ್ಶನ್ ಅರೆಸ್ಟ್ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್..ನಾನು ಯಾರ ಪರ ನು ಅಲ್ಲ ವಿರೋಧಿನೂ ಅಲ್ಲ ಆ ಹೆಣ್ಣಿಗೆ ನ್ಯಾಯ ಸಿಗಬೇಕು ಆದರೆ…

ದರ್ಶನ್ ಅರೆಸ್ಟ್ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್… ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಮರ್ಡರ್ ಮಾಡಲಾಗುತ್ತದೆ ಆಮೇಲೆ ಕಂಪ್ಲೇಂಟ್ ಆಗಿ 17 ಜನರನ್ನು ಅರೆಸ್ಟ್ ಕೂಡ ಮಾಡುತ್ತಾರೆ ಅದು ಕನ್ನಡ ಚಿತ್ರರಂಗಕ್ಕೆ ಈಗ ಒಂದು ಕಪ್ಪು ಚುಕ್ಕಿಯಾಗಿದೆ ಎಲ್ಲೆಡೆಯೋ ಅದರ ಬಗ್ಗೆ ಚರ್ಚೆ ಆಗುತ್ತಾ ಇದೆ ದರ್ಶನವರು ಕೂಡ ಅರೆಸ್ಟ್ ಆಗಿರುವಂಥದ್ದು ಅವರು ಕೂಡ ಕಾನೂನಿನ ಬಲೆಯಲ್ಲಿ ಸಿಲುಕಿಕೊಂಡಿರುವುದು ಏನು ಹೇಳುತ್ತೀರಾ ಸರ್. ಕಾನೂನಿನ ಬಲೆ ಹಾಗಂದರೆ ಸಹಜವಾಗಿಯೇ ಪ್ರತಿ ಬಾರಿಯೂ ಆತ್ಮೀಯತೆಯಿಂದ […]

ಥೋಂಗ್ ಥಾಯ್ 17 Jun 2024 11:33 am

ದರ್ಶನ್ ಮಾಡಿದ್ದು ತಪ್ಪಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಹುಡುಗಿ ವಿಡಿಯೋ ವೈರಲ್…

ದರ್ಶನ್ ಮಾಡಿದ್ದು ತಪ್ಪಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಹುಡುಗಿ ವಿಡಿಯೋ ವೈರಲ್...

ಥೋಂಗ್ ಥಾಯ್ 15 Jun 2024 11:19 pm

ಇವರ ಜಾಗದಲ್ಲಿ ಬೇರೆಯವರು ಇದ್ದಿದ್ರೆ ಈ ಕೇಸ್ ಅದೆ ಮೋರಿಯಲ್ಲಿ ಮುಚ್ಚಿ ಹೋಗ್ತಿತ್ತು…

ಇವರ ಜಾಗದಲ್ಲಿ ಬೇರೆಯವರು ಇದ್ದಿದ್ರೆ ಈ ಕೇಸ್ ಅದೆ ಮೋರಿಯಲ್ಲಿ ಮುಚ್ಚಿ ಹೋಗ್ತಿತ್ತು...

ಥೋಂಗ್ ಥಾಯ್ 15 Jun 2024 11:01 pm

ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಥೋಂಗ್ ಥಾಯ್ 15 Jun 2024 12:01 pm

ಸಹಾಯ ಪಡೆದ ಆ ಹುಡುಗ ಸರ್ಕಾರಿ ನೌಕರಾದ ಆದ್ರೆ ಆಮೇಲೆ ಆ ಆಟೋ ಡ್ರೈವರ್ ಗೆ ಏನ್ ಮಾಡಿದ ಗೊತ್ತಾ..

ಸಹಾಯ ಪಡೆದ ಆ ಹುಡುಗ ಸರ್ಕಾರಿ ನೌಕರಾದ ಆದ್ರೆ ಆಮೇಲೆ ಆ ಆಟೋ ಡ್ರೈವರ್ ಗೆ ಏನ್ ಮಾಡಿದ ಗೊತ್ತಾ..

ಥೋಂಗ್ ಥಾಯ್ 15 Jun 2024 9:21 am

ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ…. ವೃಶ್ಚಿಕ ರಾಶಿಯವರ ಜೀವನದಲ್ಲಿ ಕಷ್ಟಗಳು ಅಥವಾ ಸಮಸ್ಯೆಗಳೇ ಬರಬಾರದು ಎಂದರೆ ಈ ಸರಳವಾದ ಪರಿಹಾರವನ್ನು ನೀವು ಮಾಡಬೇಕಾಗುತ್ತದೆ. ವೃಶ್ಚಿಕ ರಾಶಿ ಕುಜ ಅಧಿಪತ್ಯ ಇರುವಂತದ್ದು ಅಷ್ಟಮ ಸ್ಥಾನ ಕಾಲ ಪುರುಷ ಕುಂಡಲಿಯನ ರಂದ್ರ ಭಾವ ಎಂದು ಕೂಡ ನೋಡುತ್ತೇವೆ ವಿಶೇಷವಾಗಿ ಬೇಗ ಕೋಪ ಬರುತ್ತದೆ ಕಾಂಪ್ರಮೈಸ್ ಕೂಡ ಆಗುತ್ತವೆ. ಎರಡನ್ನು ಕೂಡ ಚಂದ್ರ ನೀಚ ಸ್ಥಾನ ಎಂದು ಹೇಳಲಾಗುತ್ತದೆ ಈ ವಿಶೇಷ ಅವರಿಗೆ ಯಾವ ಯಾವ ಪರಿಹಾರಗಳಿಂದ […]

ಥೋಂಗ್ ಥಾಯ್ 15 Jun 2024 8:28 am