ನೆಮ್ಮದಿಗೆ ದೈವಿಕ ಕಾರ್ಯ ನಡೆಸುವುದು ಮುಖ್ಯ
ಮದ್ದೂರು: ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಲು ದೈವಿಕ ಕಾರ್ಯ ನಡೆಸುವುದು ಮುಖ್ಯ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು. ತಾಲೂಕಿನ ಹೊಸಕೆರೆ ಗ್ರಾಮದ ಬೀರೇಶ್ವರ ಸ್ವಾಮಿಯ ಹೆಬ್ಬಾಗಿಲನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.… The post ನೆಮ್ಮದಿಗೆ ದೈವಿಕ ಕಾರ್ಯ ನಡೆಸುವುದು ಮುಖ್ಯ first appeared on ವಿಜಯವಾಣಿ . The post ನೆಮ್ಮದಿಗೆ ದೈವಿಕ ಕಾರ್ಯ ನಡೆಸುವುದು ಮುಖ್ಯ appeared first on ವಿಜಯವಾಣಿ .
ಅಡ್ಡಗಟ್ಟಿ ಸುಲಿಗೆ ಮಾಡಲು ಪ್ರಯತ್ನಿಸಿದವರು ಕಾರನ್ನು 5 ಕೀಮೀ ಹಿಂಬಾಲಿಸಿದರು!
ಬೆಂಗಳೂರು: ಇಂದು ನಗರದಲ್ಲಿ ಸುಲಿಗೆಗೆ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅರೋಪಿಗಳನ್ನು ಬಂಧಿಸಲಾಗಿದೆ. ಬೆಳ್ಳಂದೂರು ಪೊಲೀಸರು ಧನುಷ್ ಹಾಗೂ ರಕ್ಷಿತ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ. ಮೀನು ಮಾರಾಟದ ಅಂಗಡಿಯಲ್ಲಿ… The post ಅಡ್ಡಗಟ್ಟಿ ಸುಲಿಗೆ ಮಾಡಲು ಪ್ರಯತ್ನಿಸಿದವರು ಕಾರನ್ನು 5 ಕೀಮೀ ಹಿಂಬಾಲಿಸಿದರು! first appeared on ವಿಜಯವಾಣಿ . The post ಅಡ್ಡಗಟ್ಟಿ ಸುಲಿಗೆ ಮಾಡಲು ಪ್ರಯತ್ನಿಸಿದವರು ಕಾರನ್ನು 5 ಕೀಮೀ ಹಿಂಬಾಲಿಸಿದರು! appeared first on ವಿಜಯವಾಣಿ .
ಗುಂಡ್ಲುಪೇಟೆ: ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಹುರುಳಿ ಕಟಾವು ಆರಂಭವಾಗಿದೆ. ಕಾರ್ಮಿಕರ ಕೊರತೆ, ದುಬಾರಿ ವೆಚ್ಚ, ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಸೇರಿದಂತೆ ವಿವಿಧ ಕಾರಣಗಳಿಂದ ರೈತರಿಗೆ ನಷ್ಟವುಂಟಾಗುತ್ತಿದೆ. ತಾಲೂಕಿನ 12… The post ಹುರುಳಿ ಕಟಾವಿಗೆ ಕಾರ್ಮಿಕರ ಕೊರತೆ first appeared on ವಿಜಯವಾಣಿ . The post ಹುರುಳಿ ಕಟಾವಿಗೆ ಕಾರ್ಮಿಕರ ಕೊರತೆ appeared first on ವಿಜಯವಾಣಿ .
VIDEO |ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದಂತೆ ಮೊದಲು ಕಬ್ಬಿನ ಜ್ಯೂಸ್ ಕುಡಿದೆ! ಸಂತಸ ಹಂಚಿಕೊಂಡ ಕೊರಿಯನ್ ಬ್ಲಾಗರ್
ಮಹಾರಾಷ್ಟ್ರ: ಯಾವುದೇ ಪ್ರದೇಶಕ್ಕಾದರೂ ಸರಿ, ಪ್ರವಾಸ ತೆರಳಿದಾಗ ಅಲ್ಲಿನ ವಿಶೇಷತೆಗಳನ್ನು ಅನುಭವಿಸಬೇಕು. ಅದರಲ್ಲೂ ಆಹಾರ ಪ್ರಿಯರು ಹೊಸ ಪ್ರದೇಶಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಊಟ-ತಿಂಡಿಗಳನ್ನು ಸವಿಯಲು ಬಯಸುತ್ತಾರೆ. ಅಂತೆಯೇ ಇದೀಗ… The post VIDEO | ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದಂತೆ ಮೊದಲು ಕಬ್ಬಿನ ಜ್ಯೂಸ್ ಕುಡಿದೆ! ಸಂತಸ ಹಂಚಿಕೊಂಡ ಕೊರಿಯನ್ ಬ್ಲಾಗರ್ first appeared on ವಿಜಯವಾಣಿ . The post VIDEO | ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದಂತೆ ಮೊದಲು ಕಬ್ಬಿನ ಜ್ಯೂಸ್ ಕುಡಿದೆ! ಸಂತಸ ಹಂಚಿಕೊಂಡ ಕೊರಿಯನ್ ಬ್ಲಾಗರ್ appeared first on ವಿಜಯವಾಣಿ .
ಹನೂರು: ಸಾಲೂರು ಮಠ ಹಾಗೂ ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ವಿದ್ಯಾಸಂಸ್ಥೆ ಅಭಿವೃದ್ಧಿಗೆ ಲಿಂಗೈಕ್ಯ ಶ್ರೀ ಪಟ್ಟದ ಮಹದೇವ ಸ್ವಾಮೀಜಿ ಅವರ ಕೊಡುಗೆ ಅಪಾರ ಎಂದು ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ… The post ಬಡ ಮಕ್ಕಳ ಆಶಾಕಿರಣ ಸಾಲೂರು ಮಠ first appeared on ವಿಜಯವಾಣಿ . The post ಬಡ ಮಕ್ಕಳ ಆಶಾಕಿರಣ ಸಾಲೂರು ಮಠ appeared first on ವಿಜಯವಾಣಿ .
ಎಚ್.ಡಿ.ಕೋಟೆ: ಮನುಷ್ಯನ ಅತಿ ಆಸೆ, ಕ್ರೌರ್ಯದಿಂದ ಭೂಮಿ ಹಾಳಾಗುತ್ತಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತಾಯ ಹೇಳಿದರು.ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಮ್ಮೂರು ನಮ್ಮ… The post ಅತಿ ಆಸೆಯಿಂದ ಭೂಮಿ ಹಾಳು first appeared on ವಿಜಯವಾಣಿ . The post ಅತಿ ಆಸೆಯಿಂದ ಭೂಮಿ ಹಾಳು appeared first on ವಿಜಯವಾಣಿ .
ಬಸವ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ
ಗುಂಡ್ಲುಪೇಟೆ: ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಭಾನುವಾರ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ಬಸವ ಭವನ ನಿರ್ಮಾಣ ಕಾಮಗಾರಿಗೆ ಶಾಸಕ… The post ಬಸವ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ first appeared on ವಿಜಯವಾಣಿ . The post ಬಸವ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ appeared first on ವಿಜಯವಾಣಿ .
ಸರಗೂರು: ಜಗತ್ತಿನಲ್ಲಿಯೇ ಬೃಹತ್ ಮತ್ತು ಶ್ರೇಷ್ಠ ಸಂವಿಧಾನ ರಚಿಸಿರುವ ಅಂಬೇಡ್ಕರ್ ಅವರು ದೇಶದ ಶಕ್ತಿ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.ತಾಲೂಕಿನ ಸಾಗರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ… The post ಶೋಷಿತ ವರ್ಗದ ಧ್ವನಿ ಅಂಬೇಡ್ಕರ್ first appeared on ವಿಜಯವಾಣಿ . The post ಶೋಷಿತ ವರ್ಗದ ಧ್ವನಿ ಅಂಬೇಡ್ಕರ್ appeared first on ವಿಜಯವಾಣಿ .
ನಾನು ತವರು ಮನೆಗೆ ಬಂದುಬಿಟ್ಟಿದ್ದೇನೆ, ಗಂಡ ಅವರ ತಾಯಿಯನ್ನು ಬಿಟ್ಟು ಬರಲು ಏನು ಮಾಡಬೇಕು?
ಪತ್ನಿಯನ್ನು ತ್ಯಜಿಸಿದ ಪತಿಗೂ ಆಸ್ತಿಯಲ್ಲಿ ಪಾಲು ಇದೆಯೇ? ಪ್ರಶ್ನೆ: ನಮ್ಮ ತಂದೆಯ ತಂಗಿ ಕರೋನಾದಿಂದ ತೀರಿಕೊಂಡು ಎರಡು ವರ್ಷಗಳಾಗಿವೆ. ಅವರು ಮದುವೆಯಾದ ಎರಡು ವರ್ಷದಲ್ಲೇ ಅವರ ಗಂಡ ಅವರನ್ನು ಬಿಟ್ಟು… The post ನಾನು ತವರು ಮನೆಗೆ ಬಂದುಬಿಟ್ಟಿದ್ದೇನೆ, ಗಂಡ ಅವರ ತಾಯಿಯನ್ನು ಬಿಟ್ಟು ಬರಲು ಏನು ಮಾಡಬೇಕು? first appeared on ವಿಜಯವಾಣಿ . The post ನಾನು ತವರು ಮನೆಗೆ ಬಂದುಬಿಟ್ಟಿದ್ದೇನೆ, ಗಂಡ ಅವರ ತಾಯಿಯನ್ನು ಬಿಟ್ಟು ಬರಲು ಏನು ಮಾಡಬೇಕು? appeared first on ವಿಜಯವಾಣಿ .
ಬಜೆಟ್ನಲ್ಲಿ 500 ಕೋಟಿ ರೂ. ಮೀಸಲು
ನಂಜನಗೂಡು: ಅಂಗವಿಕಲರ ಕಲ್ಯಾಣಕ್ಕಾಗಿ ಮುಂದಿನ ಬಜೆಟ್ನಲ್ಲಿ 500 ಕೋಟಿ ರೂ. ಅನುದಾನ ಮೀಸಲಿಟ್ಟು ವಿಶೇಷ ಕಾರ್ಯಕ್ರಮಗಳ ಮೂಲಕ ನೆರವಾಗಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಕೇಂದ್ರ ಸಾಮಾಜಿಕ… The post ಬಜೆಟ್ನಲ್ಲಿ 500 ಕೋಟಿ ರೂ. ಮೀಸಲು first appeared on ವಿಜಯವಾಣಿ . The post ಬಜೆಟ್ನಲ್ಲಿ 500 ಕೋಟಿ ರೂ. ಮೀಸಲು appeared first on ವಿಜಯವಾಣಿ .
ರಾಮಾಯಣದಿಂದ ಹೃತಿಕ್ ಹೊರಕ್ಕೆ … ರಾವಣನಾಗ್ತಾರಾ ಯಶ್?
ಮುಂಬೈ: ಹಿಂದಿಯಲ್ಲಿ ರಾಮಾಯಣ ಕುರಿತು ಒಂದು ಚಿತ್ರವಾಗಲಿದೆ ಎಂಬ ಸುದ್ದಿ ಇಂದು, ನಿನ್ನೆಯದಲ್ಲ. ಆ ಚಿತ್ರದಲ್ಲಿ ರಣಬೀರ್ ಕಪೂರ್, ರಾಮನಾಗಿ ಕಾಣಿಸಿಕೊಂಡರೆ, ಹೃತಿಕ್ ರೋಶನ್, ರಾವಣಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು.… The post ರಾಮಾಯಣದಿಂದ ಹೃತಿಕ್ ಹೊರಕ್ಕೆ … ರಾವಣನಾಗ್ತಾರಾ ಯಶ್? first appeared on ವಿಜಯವಾಣಿ . The post ರಾಮಾಯಣದಿಂದ ಹೃತಿಕ್ ಹೊರಕ್ಕೆ … ರಾವಣನಾಗ್ತಾರಾ ಯಶ್? appeared first on ವಿಜಯವಾಣಿ .
ಚನ್ನರಾಯಪಟ್ಟಣ: ಫೆ.12ರಂದು ನಡೆಯಲಿರುವ ಪಂಜುರ್ಲಿ ಮತ್ತು ಗುಳಿಗ ದೈವಗಳ ಯಕ್ಷಗಾನ ಕಲಾ ನರ್ತನ ಕಾರ್ಯಕ್ರಮದ ಬಗ್ಗೆ ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು. ಹೇಮವಾಣಿ ಪ್ರಕಾಶನ ಹಾಗೂ… The post ಫೆ.12ರಂದು ದೇಗುಲಗಳಲ್ಲಿ ಪೂಜೆ first appeared on ವಿಜಯವಾಣಿ . The post ಫೆ.12ರಂದು ದೇಗುಲಗಳಲ್ಲಿ ಪೂಜೆ appeared first on ವಿಜಯವಾಣಿ .
ಸಂವಿಧಾನ ಸಂರಕ್ಷಿಸುವ ಸಂಕಲ್ಪ ತೊಡಬೇಕಿದೆ
ಅರಕಲಗೂಡು: ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲ ಹಕ್ಕುಗಳನ್ನು ಕಲ್ಪಿಸಿರುವ ಸಂವಿಧಾನ ಅಪಾಯದ ಅಂಚಿನಲ್ಲಿದ್ದು ಎಲ್ಲರೂ ಸಂರಕ್ಷಣೆ ಮಾಡುವ ಸಂಕಲ್ಪ ತೊಡಬೇಕು ಎಂದು ಹಾಸನ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ… The post ಸಂವಿಧಾನ ಸಂರಕ್ಷಿಸುವ ಸಂಕಲ್ಪ ತೊಡಬೇಕಿದೆ first appeared on ವಿಜಯವಾಣಿ . The post ಸಂವಿಧಾನ ಸಂರಕ್ಷಿಸುವ ಸಂಕಲ್ಪ ತೊಡಬೇಕಿದೆ appeared first on ವಿಜಯವಾಣಿ .
ಧರ್ಮದ ಮೂಲಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಹೊಳೆನರಸೀಪುರ: ಧರ್ಮ ಎಂಬ ಅತ್ಯಮೂಲ್ಯ ಪದವನ್ನು ನೆಪ ಮಾತ್ರಕ್ಕೆ ಬಳಸದೆ ಧರ್ಮದ ಮೂಲಸಾರವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವುದರ ಮೂಲಕ ನಿತ್ಯ ಬದುಕಿನಲ್ಲಿ ಹಾಗೂ ಚಟುವಟಿಕೆಗಳ ಸಂದರ್ಭದಲ್ಲಿ ಶಾಶ್ವತವಾಗಿ ಅಳವಡಿಸಿಕೊಳ್ಳಬೇಕಿದೆ ಎಂದು… The post ಧರ್ಮದ ಮೂಲಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ first appeared on ವಿಜಯವಾಣಿ . The post ಧರ್ಮದ ಮೂಲಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ appeared first on ವಿಜಯವಾಣಿ .
ಗೋಣಿಕೊಪ್ಪ: ಪೊನ್ನಂಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂಬಲ ಶೂಟರ್ಸ್ ಕ್ಲಬ್ ವತಿಯಿಂದ ಶನಿವಾರ ಆಯೋಜಿಸಿದ್ದ ಬೊಡಿ ನಮ್ಮೆಯಲ್ಲಿ ಪುತ್ತರೀರ ನಂಜಪ್ಪ ಎರಡು ಬಹುಮಾನ ಗಿಟ್ಟಿಸಿಕೊಂಡರು. 0.22 ಮತ್ತು… The post ಗೋನಿಕೊಪ್ಪದಲ್ಲಿ ಬೊಡಿ ನಮ್ಮೆ first appeared on ವಿಜಯವಾಣಿ . The post ಗೋನಿಕೊಪ್ಪದಲ್ಲಿ ಬೊಡಿ ನಮ್ಮೆ appeared first on ವಿಜಯವಾಣಿ .
ಪಾಕ್ ಜನತೆಗೆ ಹೊರೆಯಾದ ಇಂಧನ ದರ; ಒಂದು ಲೀ. ಪೆಟ್ರೋಲ್ ಬೆಲೆ 249 ರೂ.!
ಕರಾಚಿ: ಆರ್ಥಿಕ ಬಿಕ್ಕಟ್ಟಿನಿಂದ ನಲುಗಿ ಹೋಗಿರುವ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಏರುಗತಿಯಲ್ಲೇ ಸಾಗುತ್ತಿದೆ. ಇದರಿಂದ ಪಾಕಿಸ್ತಾನದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು… The post ಪಾಕ್ ಜನತೆಗೆ ಹೊರೆಯಾದ ಇಂಧನ ದರ; ಒಂದು ಲೀ. ಪೆಟ್ರೋಲ್ ಬೆಲೆ 249 ರೂ.! first appeared on ವಿಜಯವಾಣಿ . The post ಪಾಕ್ ಜನತೆಗೆ ಹೊರೆಯಾದ ಇಂಧನ ದರ; ಒಂದು ಲೀ. ಪೆಟ್ರೋಲ್ ಬೆಲೆ 249 ರೂ.! appeared first on ವಿಜಯವಾಣಿ .
ಹಂತ ಹಂತವಾಗಿ ವಿನಾಯಕ ಬಡಾವಣೆ ಅಭಿವೃದ್ಧಿ
ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತ್ತಿಯ ಎರಡನೇ ವಾರ್ಡ್ನ ವಿನಾಯಕ ಬಡಾವಣೆಯಲ್ಲಿ 2.25 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಗತಿಯಲಿದ್ದು ಗ್ರಾಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಶನಿವಾರ ಪರಿಶೀಲಿಸಿದರು.… The post ಹಂತ ಹಂತವಾಗಿ ವಿನಾಯಕ ಬಡಾವಣೆ ಅಭಿವೃದ್ಧಿ first appeared on ವಿಜಯವಾಣಿ . The post ಹಂತ ಹಂತವಾಗಿ ವಿನಾಯಕ ಬಡಾವಣೆ ಅಭಿವೃದ್ಧಿ appeared first on ವಿಜಯವಾಣಿ .
ಫೇಸ್ಬುಕ್ ಫ್ರೆಂಡ್ನ ಮದುವೆಯಾಗಲು ಭಾರತಕ್ಕೆ ಬಂದ ವಿದೇಶಿ ಬೆಡಗಿ!
ಇಟಾ: ಎರಡು ದೇಶಗಳ ಇಬ್ಬರ ನಡುವಿನ ಫೇಸ್ಬುಕ್ ಫ್ರೆಂಡ್ಷಿಪ್ ಮದುವೆಯಲ್ಲಿ ಕೊನೆಯಾಗಿದೆ. ಅದೇ ಕಾರಣಕ್ಕೆ ಸ್ವೀಡನ್ ಯುವತಿಯೊಬ್ಬಳು ಭಾರತಕ್ಕೆ ಬಂದು ವಿವಾಹವಾಗಿದ್ದಾಳೆ. ಉತ್ತರಪ್ರದೇಶದಲ್ಲಿ ಇಬ್ಬರ ಮಧ್ಯೆ ಜ. 27ರಂದು ವಿವಾಹವಾಗಿದೆ.… The post ಫೇಸ್ಬುಕ್ ಫ್ರೆಂಡ್ನ ಮದುವೆಯಾಗಲು ಭಾರತಕ್ಕೆ ಬಂದ ವಿದೇಶಿ ಬೆಡಗಿ! first appeared on ವಿಜಯವಾಣಿ . The post ಫೇಸ್ಬುಕ್ ಫ್ರೆಂಡ್ನ ಮದುವೆಯಾಗಲು ಭಾರತಕ್ಕೆ ಬಂದ ವಿದೇಶಿ ಬೆಡಗಿ! appeared first on ವಿಜಯವಾಣಿ .
ಸೋಮವಾರಪೇಟೆ: ಬಂದೂಕು ನಮ್ಮ ಸ್ವರಕ್ಷಣೆಗೆ ಉಪಯೋಗವಾಗಬೇಕೆ ಹೊರತು ಇನ್ನೊಬ್ಬರ ಜೀವಕ್ಕೆ ಹಾನಿ ಮಾಡಬಾರದು ಎಂದು ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಹೇಳಿದರು. ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ… The post ಬಂದೂಕು ಬಳಸುವಾಗ ಎಚ್ಚರಿಕೆ ಇರಲಿ first appeared on ವಿಜಯವಾಣಿ . The post ಬಂದೂಕು ಬಳಸುವಾಗ ಎಚ್ಚರಿಕೆ ಇರಲಿ appeared first on ವಿಜಯವಾಣಿ .
ಇನ್ಮುಂದೆ ರಜನಿಕಾಂತ್ ಹೆಸರು, ಫೋಟೋ, ಧ್ವನಿ ಬಳಸುವಂತಿಲ್ಲ … ಅನುಕರಣೆ ಮಾಡುವಂತಿಲ್ಲ
ಚೆನ್ನೈ: ರಜನಿಕಾಂತ್ ತಮ್ಮ ವಿಶಿಷ್ಟ ಮ್ಯಾನರಸಿಂ, ಮಾತಿನ ಶೈಲಿಯಿಂದ ಹೆಸರಾದವರು. ಅವರನ್ನು ಇದುವರೆಗೂ ಅನುಕರಣೆ ಮಾಡಿದವರೆಷ್ಟೋ, ಅವರ ತರಹವೇ ಸ್ಟೈಲ್ ಮಾಡುವುದಕ್ಕೆ ಹೋದವರೆಷ್ಟೋ ಗೊತ್ತಿಲ್ಲ. ಇನ್ನು, ರಜನಿಕಾಂತ್ ಕುರಿತಾಗಿ ಜೋಕ್ಗಳಿಗೆ… The post ಇನ್ಮುಂದೆ ರಜನಿಕಾಂತ್ ಹೆಸರು, ಫೋಟೋ, ಧ್ವನಿ ಬಳಸುವಂತಿಲ್ಲ … ಅನುಕರಣೆ ಮಾಡುವಂತಿಲ್ಲ first appeared on ವಿಜಯವಾಣಿ . The post ಇನ್ಮುಂದೆ ರಜನಿಕಾಂತ್ ಹೆಸರು, ಫೋಟೋ, ಧ್ವನಿ ಬಳಸುವಂತಿಲ್ಲ … ಅನುಕರಣೆ ಮಾಡುವಂತಿಲ್ಲ appeared first on ವಿಜಯವಾಣಿ .
74ನೇ ವರ್ಷದ ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನ
ಅರಕಲಗೂಡು: ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ಕಲ್ಪಿಸಿರುವ ಸಂವಿಧಾನ ಸದ್ಯಕ್ಕೆ ಅಪಾಯದ ಅಂಚಿನಲ್ಲಿದ್ದು ಎಲ್ಲರೂ ಸಂರಕ್ಷಣೆ ಮಾಡುವ ಸಂಕಲ್ಪ ತೊಡಬೇಕು ಎಂದು ಹಾಸನ ಸರ್ಕಾರಿ ಪದವಿ ಪೂರ್ವ ಶಿಕ್ಷಣ… The post 74ನೇ ವರ್ಷದ ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನ first appeared on ವಿಜಯವಾಣಿ . The post 74ನೇ ವರ್ಷದ ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನ appeared first on ವಿಜಯವಾಣಿ .
ಕ್ರೀಡಾಪಟುಗಳಿಗೆ ಸರಿಯಾದ ಸೌಲಭ್ಯಗಳಿಲ್ಲ: ಕೆ.ಎಸ್.ಲಿಂಗೇಶ್
ಬೇಲೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪುರುಷರ… The post ಕ್ರೀಡಾಪಟುಗಳಿಗೆ ಸರಿಯಾದ ಸೌಲಭ್ಯಗಳಿಲ್ಲ: ಕೆ.ಎಸ್.ಲಿಂಗೇಶ್ first appeared on ವಿಜಯವಾಣಿ . The post ಕ್ರೀಡಾಪಟುಗಳಿಗೆ ಸರಿಯಾದ ಸೌಲಭ್ಯಗಳಿಲ್ಲ: ಕೆ.ಎಸ್.ಲಿಂಗೇಶ್ appeared first on ವಿಜಯವಾಣಿ .
ಗುರುವಿಗೆ ಕೀರ್ತಿ ತರುವ ಸಾಧನೆ ಮಾಡಿ
ರಾಯಬಾಗ: ವಿದ್ಯಾರ್ಥಿಗಳು ಜ್ಞಾನ ಪಡೆದುಕೊಂಡು ತಾವು ಕಲಿತ ಶಾಲೆಗೆ ಮತ್ತು ಗುರುಗಳಿಗೆ ಕೀರ್ತಿ ತರುವಂತಹ ಸಾಧನೆ ಮಾಡಬೇಕು ಎಂದು ಹಿರಿಯ ಧುರೀಣಡಿ.ಎಸ್.ನಾಯಿಕ ಹೇಳಿದರು. ತಾಲೂಕಿನ ಮೊರಬ ಗ್ರಾಮದ ಸರ್ಕಾರಿ ಪ್ರೌಢ… The post ಗುರುವಿಗೆ ಕೀರ್ತಿ ತರುವ ಸಾಧನೆ ಮಾಡಿ first appeared on ವಿಜಯವಾಣಿ . The post ಗುರುವಿಗೆ ಕೀರ್ತಿ ತರುವ ಸಾಧನೆ ಮಾಡಿ appeared first on ವಿಜಯವಾಣಿ .
ಅಸ್ವಸ್ಥರಾಗಿ ಕುಸಿದು ಬಿದ್ದ ಬರಗೂರು ರಾಮಚಂದ್ರಪ್ಪ; ಪ್ರಾಥಮಿಕ ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಬಂಡಾಯ ಸಾಹಿತಿ
ದಾವಣಗೆರೆ: ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸಮಾರಂಭವೊಂದರಲ್ಲಿ ಭಾಗಿಯಾಗಿ ಮರಳುತ್ತಿದ್ದಾಗ ಅಸ್ವಸ್ಥರಾಗಿ ಕುಸಿದು ಬಿದ್ದ ಪ್ರಕರಣ ನಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ… The post ಅಸ್ವಸ್ಥರಾಗಿ ಕುಸಿದು ಬಿದ್ದ ಬರಗೂರು ರಾಮಚಂದ್ರಪ್ಪ; ಪ್ರಾಥಮಿಕ ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಬಂಡಾಯ ಸಾಹಿತಿ first appeared on ವಿಜಯವಾಣಿ . The post ಅಸ್ವಸ್ಥರಾಗಿ ಕುಸಿದು ಬಿದ್ದ ಬರಗೂರು ರಾಮಚಂದ್ರಪ್ಪ; ಪ್ರಾಥಮಿಕ ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಬಂಡಾಯ ಸಾಹಿತಿ appeared first on ವಿಜಯವಾಣಿ .
ಮುಸ್ಲಿಂ ಕ್ರಿಕೆಟ್ ಕಪ್ ಲೋಗೋ ಅನಾವರಣ
ಮಡಿಕೇರಿ: ಓಯಸಿಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಹೊದವಾಡ ಕೊಟ್ಟಮುಡಿ ವತಿಯಿಂದ ಮಾ.೪ ರಿಂದ ೧೨ ರವರೆಗೆ ನಡೆಯುವ ಕೊಡಗು ಮುಸ್ಲಿಂ ಕ್ರಿಕೆಟ್ ಕಪ್-೨೦೨೩ ಪಂದ್ಯಾವಳಿಯ ಲೋಗೋವನ್ನು ಚಾಮರಾಜಪೇಟೆ ಕ್ಷೇತ್ರದ… The post ಮುಸ್ಲಿಂ ಕ್ರಿಕೆಟ್ ಕಪ್ ಲೋಗೋ ಅನಾವರಣ first appeared on ವಿಜಯವಾಣಿ . The post ಮುಸ್ಲಿಂ ಕ್ರಿಕೆಟ್ ಕಪ್ ಲೋಗೋ ಅನಾವರಣ appeared first on ವಿಜಯವಾಣಿ .
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ನುಡಿ ನಮನ
ಹುಬ್ಬಳ್ಳಿ: ಸಮಾಜದ ಒಳಿತಿಗೆ ಜ್ಞಾನವನ್ನು ಬಿತ್ತಿದ ಶ್ರೀ ಸಿದ್ಧೇಶ್ವರ ಸ್ವಾಮೀಯವರು ನಾಡಿನ ಸಮಸ್ತ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ… The post ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ನುಡಿ ನಮನ first appeared on ವಿಜಯವಾಣಿ . The post ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ನುಡಿ ನಮನ appeared first on ವಿಜಯವಾಣಿ .
ನಿಪ್ಪಾಣಿ: ಬಾನೆತ್ತರದಲ್ಲಿ ಗಾಳಿಪಟ ಹಾರಿಸುವುದು ಒಂದು ಕಲೆಯಾಗಿದ್ದು, ನಗರದ ಜನತೆಯ ಮನರಂಜನೆಗಾಗಿ ಜೊಲ್ಲೆ ದಂಪತಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ಶಾಸಕ ಅಭಯ ಪಾಟೀಲ… The post ಸ್ಪರ್ಧೆಯಿಂದ ಮನಸ್ಸಿಗೆ ಉಲ್ಲಾಸ first appeared on ವಿಜಯವಾಣಿ . The post ಸ್ಪರ್ಧೆಯಿಂದ ಮನಸ್ಸಿಗೆ ಉಲ್ಲಾಸ appeared first on ವಿಜಯವಾಣಿ .
ಫೆ.೪ ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಕೊಡಗು ಪ್ರೆಸ್ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಅಶ್ವಿನಿ ಆಸ್ಪತ್ರೆ, ಮೈಸೂರು ಸುಯೋಗ್ ಆಸ್ಪತ್ರೆ, ಮಡಿಕೇರಿಯ ವಾಕ್… The post ಫೆ.೪ ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ first appeared on ವಿಜಯವಾಣಿ . The post ಫೆ.೪ ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ appeared first on ವಿಜಯವಾಣಿ .
ಅಧ್ಯಕ್ಷರಾಗಿ ಅಯ್ಯಣ್ಣ ಅಧಿಕಾರ ಸ್ವೀಕಾರ
ಮಡಿಕೇರಿ: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಮಡಿಕೇರಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಎ.ಅಯ್ಯಣ್ಣ ಅಧಿಕಾರ ಸ್ವೀಕರಿಸಿದರು. ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಘದ ಸಭೆಯಲ್ಲಿ ಉಪಾಧ್ಯಕ್ಷರಾಗಿ… The post ಅಧ್ಯಕ್ಷರಾಗಿ ಅಯ್ಯಣ್ಣ ಅಧಿಕಾರ ಸ್ವೀಕಾರ first appeared on ವಿಜಯವಾಣಿ . The post ಅಧ್ಯಕ್ಷರಾಗಿ ಅಯ್ಯಣ್ಣ ಅಧಿಕಾರ ಸ್ವೀಕಾರ appeared first on ವಿಜಯವಾಣಿ .
ಫೆ.೨೩ ರಿಂದ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್
ಮಡಿಕೇರಿ: ರಾಫೆಲ್ಸ್ ಇಂಟರ್ನ್ಯಾಶನಲ್ ಪಿಯು ಕಾಲೇಜು ಹಾಗೂ ಸ್ಕೂಲ್ ಇವರ ಆಶ್ರಯದಲ್ಲಿ ಕೊಂಡಂಗೇರಿಯ ಶಾಲಾ ೧೪ನೇ ವರ್ಷದ ಕೊಂಡಂಗೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಫೆ.೨೩ ರಿಂದ ೨೬ ವರೆಗೆ… The post ಫೆ.೨೩ ರಿಂದ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ first appeared on ವಿಜಯವಾಣಿ . The post ಫೆ.೨೩ ರಿಂದ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ appeared first on ವಿಜಯವಾಣಿ .
ಮಡಿಕೇರಿ: ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದೇವರಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಂದುಕೊರತೆ ಸಭೆ ನಡೆಯಿತು. ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ನೇತೃತ್ವದಲ್ಲಿ, ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ… The post ದಸಂಸ ವತಿಯಿಂದ ಕುಂದುಕೊರತೆ ಸಭೆ first appeared on ವಿಜಯವಾಣಿ . The post ದಸಂಸ ವತಿಯಿಂದ ಕುಂದುಕೊರತೆ ಸಭೆ appeared first on ವಿಜಯವಾಣಿ .
ಪ್ರಾಪರ್ಟಿಗಾಗಿ ಜಗಳ; ಚಾಕು ಇರಿದ ಎದುರಾಳಿಗಳು!
ಬೆಂಗಳೂರು: ಪ್ರಾಪರ್ಟಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ಉಂಟಾಗಿದ್ದು ವ್ಯಕ್ತಿ ಒಬ್ಬರಿಗೆ ಚಾಕು ಇರಿಯಲಾಗಿದೆ. ಬೈಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕಲ್ಯಾಣ್ ಎಂಬಾತನಿಗೆ ಎದುರಾಳಿಗಳು ಚಾಕು… The post ಪ್ರಾಪರ್ಟಿಗಾಗಿ ಜಗಳ; ಚಾಕು ಇರಿದ ಎದುರಾಳಿಗಳು! first appeared on ವಿಜಯವಾಣಿ . The post ಪ್ರಾಪರ್ಟಿಗಾಗಿ ಜಗಳ; ಚಾಕು ಇರಿದ ಎದುರಾಳಿಗಳು! appeared first on ವಿಜಯವಾಣಿ .
ಭಾರತದಲ್ಲಿ ಹುಟ್ಟಿದವರೆಲ್ಲರೂ ಹಿಂದೂ: ಕೇರಳ ರಾಜ್ಯಪಾಲ ಅರಿಫ್ ಮೊಹಮದ್ ಖಾನ್
ಕೊಚ್ಚಿ: ಹಿಂದೂ ವಿಚಾರವಾಗಿ ಆಗಾಗ ಧಾರ್ಮಿಕ ಸಂಘರ್ಷದ ಮಾತುಗಳು ಕೇಳಿ ಬರುತ್ತಿರುತ್ತವೆ. ಅದೇ ರೀತಿ ಇದೀಗ ವಿವಾದಾತ್ಮಕ ಎನಿಸುವಂಥ ಹೇಳಿಕೆಯೊಂದು ಹೊರಬಿದ್ದಿದೆ. ಕೇರಳದ ರಾಜ್ಯಪಾಲ ಅರಿಫ್ ಮೊಹಮದ್ ಖಾನ್ ಈ… The post ಭಾರತದಲ್ಲಿ ಹುಟ್ಟಿದವರೆಲ್ಲರೂ ಹಿಂದೂ: ಕೇರಳ ರಾಜ್ಯಪಾಲ ಅರಿಫ್ ಮೊಹಮದ್ ಖಾನ್ first appeared on ವಿಜಯವಾಣಿ . The post ಭಾರತದಲ್ಲಿ ಹುಟ್ಟಿದವರೆಲ್ಲರೂ ಹಿಂದೂ: ಕೇರಳ ರಾಜ್ಯಪಾಲ ಅರಿಫ್ ಮೊಹಮದ್ ಖಾನ್ appeared first on ವಿಜಯವಾಣಿ .
Viral Photo : ದೇವರನ್ನು ಒಲಿಸಿಕೊಳ್ಳಲು ತನ್ನ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ!
ಬಳ್ಳಾರಿ: ಭಕ್ತಿಯಿಂದ ದೇವರಿಗೆ ನಮಿಸಿದರೆ ಸಾಕು. ನಂಬಿದ ದೇವರು ಯಾವತ್ತೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಹೀಗಿದ್ದರೂ ಕೆಲವೊಮ್ಮೆ ಜನರು ಭಕ್ತಿ, ನಂಬಿಕೆಯ ಹೆಸರಿನಲ್ಲಿ ಹುಚ್ಚಾಟ ಮೆರೆಯುತ್ತಾರೆ. ಅಂತೆಯೇ ಇಲ್ಲೊಬ್ಬ… The post Viral Photo : ದೇವರನ್ನು ಒಲಿಸಿಕೊಳ್ಳಲು ತನ್ನ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ! first appeared on ವಿಜಯವಾಣಿ . The post Viral Photo : ದೇವರನ್ನು ಒಲಿಸಿಕೊಳ್ಳಲು ತನ್ನ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ! appeared first on ವಿಜಯವಾಣಿ .
ಶಿವಮೊಗ್ಗದಲ್ಲಿ ರಥಸಪ್ತಮಿಗೆ ಕಳೆಗಟ್ಟಿದ ಸೂರ್ಯಥಾನ್
ಶಿವಮೊಗ್ಗ: ರಥ ಸಪ್ತಮಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಬೃಹತ್ ಸೂರ್ಯಥಾನ್ ಮತ್ತು ಸಾಮೂಜಿಕ 108 ನಮಸ್ಕಾರ ವಿಶೇಷ ಕಾರ್ಯಕ್ರಮಕ್ಕೆ ಭಾನುವಾರ ನಗರದ ಆದಿಚುಂಚನಗಿರಿ ಶಾಲಾ ಕ್ರೀಡಾಂಗಣ ಸಾಕ್ಷಿಯಾಯಿತು. ನೂರಾರು… The post ಶಿವಮೊಗ್ಗದಲ್ಲಿ ರಥಸಪ್ತಮಿಗೆ ಕಳೆಗಟ್ಟಿದ ಸೂರ್ಯಥಾನ್ first appeared on ವಿಜಯವಾಣಿ . The post ಶಿವಮೊಗ್ಗದಲ್ಲಿ ರಥಸಪ್ತಮಿಗೆ ಕಳೆಗಟ್ಟಿದ ಸೂರ್ಯಥಾನ್ appeared first on ವಿಜಯವಾಣಿ .
ಬೆಳಗಾವಿ: ಭಾರತದ ಅತೀ ಪುರಾತನ ಮತ್ತು ಭಾರತೀಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪ್ರಾಕೃತ ಭಾಷೆಗೆ ಸಂಸ್ಕೃತ ಬಾಷೆಯಂತೆ ಮನ್ನಣೆ ಸಿಗಬೇಕು ಎಂದು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.… The post ಪ್ರಾಕೃತ ಭಾಷೆಗೂ ಮನ್ನಣೆ ಸಿಗಲಿ first appeared on ವಿಜಯವಾಣಿ . The post ಪ್ರಾಕೃತ ಭಾಷೆಗೂ ಮನ್ನಣೆ ಸಿಗಲಿ appeared first on ವಿಜಯವಾಣಿ .
ಬೆಳಗಾವಿ: ಸಾಧನೆಯ ಹಾದಿಯಲ್ಲಿರುವ ಮಹಿಳೆಯರಿಗೆ ತೊಡಕುಗಳು, ಸಂಕಷ್ಟಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಯಶಸ್ಸು ಗಳಿಸಬೇಕು ಎಂದು ಮಾಜಿ ಸಚಿವೆ ಡಾ.ಲೀಲಾದೇವಿ ಪ್ರಸಾದ ಹೇಳಿದರು. ಶಿವಬಸವ ನಗರದ… The post ಮಹಿಳೆ ಸಮಸ್ಯೆ ಮೆಟ್ಟಿ ನಿಲ್ಲಲಿ first appeared on ವಿಜಯವಾಣಿ . The post ಮಹಿಳೆ ಸಮಸ್ಯೆ ಮೆಟ್ಟಿ ನಿಲ್ಲಲಿ appeared first on ವಿಜಯವಾಣಿ .