SENSEX
NIFTY
GOLD
USD/INR

Weather

22    C
... ...View News by News Source

ಈ ಎಕ್ಸ್ ಚಿಹ್ನೆ ನಿಮ್ಮ ಹಸ್ತದಲ್ಲಿ ಇದ್ದರೆ ಬಹುದೊಡ್ಡ ಗಂಡಾಂತರ ನಿಶ್ಚಿತ ಕಾರಣ ಇಲ್ಲಿದೆ ನೋಡಿ.

ಈ ಎಕ್ಸ್ ಚಿಹ್ನೆ ನಿಮ್ಮ ಹಸ್ತದಲ್ಲಿ ಇದ್ದರೆ ಬಹುದೊಡ್ಡ ಗಂಡಾಂತರ ನಿಶ್ಚಿತ ಕಾರಣ ಇಲ್ಲಿದೆ ನೋಡಿ.

ಥೋಂಗ್ ಥಾಯ್ 27 Jun 2024 9:28 am

ದರ್ಶನ್ ಗೆ ಎದುರಾಗೋ ಸಂಕಷ್ಟದ ಬಗ್ಗೆ ಮಾರ್ಚ್ ಲ್ಲೆ ಸ್ವಾಮೀಜಿ ಸುಳಿವು.. ನಿಜವಾಯ್ತು ಶಿವಲಿಂಗ ಶಿವಾಚಾರ್ಯ ಭವಿಷ್ಯ

ದರ್ಶನ್ ಗೆ ಎದುರಾಗೋ ಸಂಕಷ್ಟದ ಬಗ್ಗೆ ಮಾರ್ಚ್ ಲ್ಲೆ ಸ್ವಾಮೀಜಿ ಸುಳಿವು.. ನಿಜವಾಯ್ತು ಶಿವಲಿಂಗ ಶಿವಾಚಾರ್ಯ ಭವಿಷ್ಯ

ಥೋಂಗ್ ಥಾಯ್ 24 Jun 2024 5:16 pm

ನಟರ ಜಾತಿ ಊರು ಯಾವುದು ಹೆಚ್ಚು ಇರೋದು ಯಾರು…ಲಿಂಗಾಯುತ ಒಕ್ಕಲಿಗ ಬ್ರಾಹ್ಮಣ ಕುರುಬ…?

ನಟರ ಜಾತಿ ಊರು ಯಾವುದು ಹೆಚ್ಚು ಇರೋದು ಯಾರು...ಲಿಂಗಾಯುತ ಒಕ್ಕಲಿಗ ಬ್ರಾಹ್ಮಣ ಕುರುಬ...?

ಥೋಂಗ್ ಥಾಯ್ 24 Jun 2024 5:12 pm

ನಿಮ್ಮ ಹಸ್ತದಲ್ಲಿ ಈ ರೇಖೆ ಇದ್ದರೆ ಹೆಚ್ಚು ಹಣ ಆಸ್ತಿ ಈ ವಯಸ್ಸಿನಲ್ಲಿ ಖಂಡಿತವಾಗಿ ಸಿಗುತ್ತೆ..

ನಿಮ್ಮ ಹಸ್ತದಲ್ಲಿ ಈ ರೇಖೆ ಇದ್ದರೆ ಹೆಚ್ಚು ಹಣ ಆಸ್ತಿ ಈ ವಯಸ್ಸಿನಲ್ಲಿ ಖಂಡಿತವಾಗಿ ಸಿಗುತ್ತೆ..

ಥೋಂಗ್ ಥಾಯ್ 24 Jun 2024 9:34 am

ನವವಧು

ಅಮ್ಮ ಮನೆಯ ನೆಲವನ್ನು ನೆನ್ನೆ ಸಗಣಿಯಿಂದ ಸಾರಿಸಿದ್ದಾಳೆ. ಇವತ್ತು ಮನೆಯ ಹೊಸಲಿಗೆ ಕೆಮ್ಮಣ್ಣು ಬಳಿಯುವ ಕೆಲಸ ಮಾಡುತ್ತಿದ್ದಾಳೆ. ನಾಳೆ ಮನೆಯ ಗೋಡೆಗೆ ಕೆರೆಯ ಮಣ್ಣನ್ನು ಸಾರಿಸುವ ಕೆಲಸ ಇಟ್ಟುಕೊಂಡಿದ್ದಾಳೆ. ಮನೆಗೆ ಸೊಸೆಯನ್ನು ಕರೆತರಲು ತಯಾರಿ ನಡೆದಿದೆ. ಮಣ್ಣಿನ ಹಣತೆಗಳು ಅಟ್ಟದ ಡಬ್ಬದಿಂದ ಕೆಳಗಿಳಿದಿವೆ. ಅಮ್ಮನ ಕೆಲಸ ನೋಡುತ್ತಾ ನನ್ನಲ್ಲಿರುವ ಕವಿ ಜಾಗೃತನಾಗುತ್ತಾನೆ. ಒಂದೆರಡು ಸಾಲುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. “ಸೊಸೆಯ ಸ್ವಾಗತಕ್ಕೆ ಅಮ್ಮ ಮಾಡುತ್ತಿದ್ದಾಳೆ ಮನೆಯ ಗತಕಾಲಕ್ಕೆ ಸಾರಣೆ, ವರ್ತಮಾನಕ್ಕೆ ಲೇಪನ ಮತ್ತು ಮನೆಯ ಉಜ್ವಲ ಭವಿಷ್ಯಕ್ಕಾಗಿ ಹಣತೆಗಳ ಪ್ರಕ್ಷಾಲನ”. ಎಷ್ಟೋ ವರ್ಷಗಳ ಹಿಂದೆ ಅಮ್ಮ ಇದೇ ಮನೆಗೆ ಕಾಲಿಟ್ಟಳು. ಅವಳ ಅತ್ತೆ ಅವಳನ್ನು ಬರಮಾಡಿಕೊಳ್ಳಲು ಹೀಗೇ ಮನೆಯನ್ನು ಸಾರಿಸಿ ಬಳಿದು ಸ್ವಚ್ಛಗೊಳಿಸಿ ರಂಗವಲ್ಲಿ ಬಿಡಿಸಿದ್ದಳು. ಎಲ್ಲಿ ಹಜ್ಜೆ ಇಡಲೆಂದು ತೋರದೆ ಅಮ್ಮ ಅಪ್ಪನ ಹಿಂದೆ ಹಿಂದೆ ಒಳಗೊಳಗೇ ಕಂಪಿಸುತ್ತಾ ಹಗುರವಾಗಿ ನಡೆಯುತ್ತಿರುವ ಚಿತ್ರ ನನ್ನ ಮನೋಭಿತ್ತಿಯ ಮೇಲೆ ಮಸುಕಾಗಿ ಮೂಡಿತು. ಅವಳು ಹದಿನಾರು ವರ್ಷದ ಹುಡುಗಿ. ಮನೆಯ ಏಕಮಾತ್ರ ಸೊಸೆ. ಇಡೀ ಮನೆಯ ಜವಾಬ್ದಾರಿಯನ್ನು ಅವಳೇ ಹೊರಬೇಕು. ಅದೆಷ್ಟು ಹೊಸ ಕೆಲಸಗಳನ್ನು ಕಲಿಯಬೇಕು, ಹೊಸ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು! ಅವಳು ಒಳಗೊಳಗೇ ಕಂಪಿಸಿದ್ದರೆ ಅದರಲ್ಲಿ ಏನು ಆಶ್ಚರ್ಯವಿದೆ? ಅವಳು ಇವನ್ನೆಲ್ಲ ಸಂಭಾಳಿಸಿಕೊಂಡು ಸಾಗಬಲ್ಲಳೇ? ಬಿದ್ದು ಎದ್ದು ಸಂಭಾಳಿಸಿ ಮುಂದೆ ಹೋದಳು ಎಂಬುದಕ್ಕೆ ಪುರಾವೆಯಂತಿವೆ ಇನ್ನೂ ಭದ್ರವಾಗಿರುವ ಈ ಮನೆಯ ಹಸಿ ಗೋಡೆಗಳು. ನನ್ನ ಮನಸ್ಸಿನಲ್ಲಿ ಕವಿತೆಯ ಇನ್ನೊಂದೆರಡು ಸಾಲುಗಳು ಮೂಡಿದವು. “ಮನೆಯ ಮಣ್ಣಿನ ಗೋಡೆಗಳ ಬಳಿ ನಿಂತು ಮೌನವಾಗಿ ಕೇಳಿಸಿಕೊಂಡರೆ ಕಿವಿಗೆ ಬೀಳುತ್ತವೆ ಅಮ್ಮನ ನಗು ಹಾಗೂ ನೋವಿನ ಕೂಗು.” ಅಂಗಳದಲ್ಲಿರುವ ಬೇವಿನ ಮರ ಅಂದೂ ಇತ್ತು. ಅಮ್ಮ ಕಣ್ಣೀರು ಹಾಕಿದಾಗ ಮರವೂ ಅಂಗಳದಲ್ಲಿ ತನ್ನ ಎಲೆಗಳನ್ನು ಉದುರಿಸುತ್ತಿತ್ತು. ಅಮ್ಮ ಕಟ್ಟೆಯ ಮುಂದೆ ನಿಂತು ತುಳಸಿಯ ಗಿಡಕ್ಕೆ ತನ್ನ ಕಷ್ಟಸುಖಗಳನ್ನು ಹೇಳಿಕೊಂಡಳು. ಅದೇಕೋ ಗಿಡಗಳಲ್ಲಿ ಮೊಗ್ಗುಗಳು ಅರಳುವುದಿಲ್ಲವೆಂದು ಹಠ ತೊಟ್ಟಂತೆ ಭಾಸವಾಗುತ್ತಿತ್ತು. ಆದರೂ ವಸಂತಗಳು ಕಾಲಿಟ್ಟವು. ಮರಗಳಲ್ಲಿ ಉಯ್ಯಾಲೆಗಳು ಆಡಿದವು. ತನ್ನ ಗೆಳತಿಯರ ಲೋಕದಿಂದ ಬಹಳ ದೂರ ಉಳಿದು ಅಮ್ಮ ತನ್ನ ಮನೆಯ ಕೆಲಸಗಳ ಸಾಣೇಕಲ್ಲಿನ ಮೇಲೆ ತನ್ನನ್ನು ತಾನೇ ತೇದುಕೊಂಡಳು. ನಾಟಕದ ಹೊಸ ಪಾತ್ರಗಳ ಹಾಗೆ ನಾವು ಪ್ರವೇಶಿಸಿದೆವು. ಹೊಸ ಭರವಸೆಗಳೊಂದಿಗೆ, ಹೊಸ ಕಷ್ಟ ಕಾರ್ಪಣ್ಯಗಳನ್ನು ಹೊತ್ತುಕೊಂಡು ಬಂದೆವು. ಅಮ್ಮ ಆಗಾಗ ನೆನೆಸಿಕೊಂಡು ಹೇಳುವುದುಂಟು. ಹಿಂದೊಮ್ಮೆ ಆಸುಪಾಸಿನ ಹಳ್ಳಿಗಳಲ್ಲಿ ಎಂಥದ್ದೋ ಭಯಂಕರ ಸಾಂಕ್ರಾಮಿಕ ರೋಗ ಬಂದೆರಗಿತು. ಪಶುಪಕ್ಷಿಗಳು ಎಲ್ಲೆಂದರಲ್ಲಿ ಸತ್ತು ಬಿದ್ದವು. ಕೊನೆಗೆ ಈ ರೋಗ ಮನುಷ್ಯರಿಗೂ ಹರಡಿತು. ಮನೆಗಳಲ್ಲಿ ಮಕ್ಕಳು ಸತ್ತರು. ಅವಳು ನಮ್ಮನ್ನು ಎದೆಗೆ ಅವಚಿಕೊಂಡು ಸುಡುವ ಬಿಸಿಲಲ್ಲಿ ಆಸ್ಪತ್ರೆಗೆ ಪ್ರತಿದಿನ ನಡೆದುಕೊಂಡು ಹೋಗುತ್ತಿದ್ದಳು. ನನ್ನನ್ನು ಉಳಿಸಿಕೊಳ್ಳಲು ಅವಳ ಕೊರಳಿನ ಸರ ಮಾರಬೇಕಾಯಿತು. ತಂಗಿಯನ್ನು ಉಳಿಸಿಕೊಳ್ಳುವ ಸನ್ನಾಹದಲ್ಲಿ ಕಡಗಗಳು ಕೈಬಿಟ್ಟವು. ಈ ದುಃಖಗಳನ್ನೆಲ್ಲ ಹೇಳಿಕೊಂಡು ಅಮ್ಮ ಕೊನೆಗೆ ಹೇಳುವ ಮಾತು, “ನಿಮ್ಮಿಬ್ಬರ ಮುಖ ನೋಡಿಕೊಂಡು ಹೇಗೋ ಬದುಕಿದೆ ನೋಡು.” ಇಂದು ಮನೆಯ ಎಲ್ಲ ನಿಯಮ ಕಾಯಿದೆಗಳೂ ಅಮ್ಮನ ಕೈಯಲ್ಲಿವೆ. ಮಕ್ಕಳ ಸುಖಸಂತೋಷಗಳನ್ನು ತಾನೂ ಅನುಭವಿಸುತ್ತಾ ಅಮ್ಮ ನಿತ್ಯವೂ ಯುವತಿಯಾಗುತ್ತಿದ್ದಾಳೆ. ಕಟ್ಟೆಯಲ್ಲಿ ತುಳಸಿ ಸಮೃದ್ಧವಾಗಿ ಬೆಳೆಯುತ್ತಿದೆ. ಅಂಗಳದಲ್ಲಿ ಬೇವಿನ ಮರದಿಂದ ಹೂವುಗಳು ಉದುರುತ್ತಿವೆ. ಪ್ರತಿಬೆಳಗ್ಗೆಯೂ ಅವಳ ಹಣೆಯಲ್ಲಿ ಕುಂಕುಮ ಇಡುತ್ತಾನೆ ಉದಿಸುವ ಸೂರ್ಯ. ರಾತ್ರಿ ಉದಿಸುವ ಚಂದ್ರ ಅವಳನ್ನು ಸಿಂಗರಿಸಲು ಉತ್ಸುಕನಾದಂತೆ ತೋರುತ್ತದೆ. ಹೀಗೆ ಯೋಚಿಸುತ್ತಾ ಕವಿತೆಯ ಕೊನೆಯ ಸಾಲುಗಳು ನನಗೆ ಹೊಳೆಯುತ್ತವೆ. “ಅಪ್ಪನಲ್ಲಿ ಒಂದೇ ದೂರು ನನ್ನದು, ನವವಧುವಿನಂತೆ ಸಿಂಗರಿಸಿಕೊಂಡಿದ್ದು ನೋಡಿಲ್ಲ ಅಮ್ಮನನ್ನು ಎಂದೂ.” (ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಯುವ ಹಿಂದಿ ಸಾಹಿತಿ ಪುರಸ್ಕಾರಕ್ಕೆ ಪಾತ್ರರಾದ ಗೌರವ್ ಪಾಂಡೆ ಅವರ ಕವಿತೆಯನ್ನು ಆಧರಿಸಿದ ಸಣ್ಣಕತೆ)

ಕನ್ನಡ ಬ್ಲಾಗ್ 22 Jun 2024 5:10 pm

ನಿಮಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಜೈಲಿನ ಗೇಟಿನ ಮುಂದೆ ಬೀಳುತ್ತಿದ್ದ..ಯಾಕೆ ಗೊತ್ತಾ ?

ನಿಮಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಜೈಲಿನ ಗೇಟಿನ ಮುಂದೆ ಬೀಳುತ್ತಿದ್ದ..ಯಾಕೆ ಗೊತ್ತಾ ?

ಥೋಂಗ್ ಥಾಯ್ 21 Jun 2024 7:59 pm

ದರ್ಶನ್ ಹಾಗೂ ಪವಿತ್ರ ಗೌಡ ಒಂದು ವರ್ಷದ ತನಕ ಬೇಲ್ ಬಗ್ಗೆ ಯೋಚನೆನೂ ಮಾಡೋ ಆಗಿಲ್ಲ.ಯಾಕೆ ಗೊತ್ತಾ ಇಲ್ಲಿದೆ ನೋಡಿ ಬಲವಾದ ಕಾರಣ

ದರ್ಶನ್ ಹಾಗೂ ಪವಿತ್ರ ಗೌಡ ಒಂದು ವರ್ಷದ ತನಕ ಬೇಲ್ ಬಗ್ಗೆ ಯೋಚನೆನೂ ಮಾಡೋ ಆಗಿಲ್ಲ.ಯಾಕೆ ಗೊತ್ತಾ ಇಲ್ಲಿದೆ ನೋಡಿ ಬಲವಾದ ಕಾರಣ

ಥೋಂಗ್ ಥಾಯ್ 21 Jun 2024 8:04 am

ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೆ‌ ಕಂತಿನ ಹಣ ಬಂದಿಲ್ಲ ಅಂದವರಿಗೆ ಸಿಹಿ ಸುದ್ದಿ..ಈಗಲೇ ಈ ವಿಡಿಯೋ ನೋಡಿ.

ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೆ‌ ಕಂತಿನ ಹಣ ಬಂದಿಲ್ಲ ಅಂದವರಿಗೆ ಸಿಹಿ ಸುದ್ದಿ..ಈಗಲೇ ಈ ವಿಡಿಯೋ ನೋಡಿ.

ಥೋಂಗ್ ಥಾಯ್ 21 Jun 2024 7:54 am

ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಥೋಂಗ್ ಥಾಯ್ 19 Jun 2024 4:51 pm

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ಥೋಂಗ್ ಥಾಯ್ 18 Jun 2024 11:50 am

ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ಥೋಂಗ್ ಥಾಯ್ 18 Jun 2024 9:19 am

ದರ್ಶನ್ ಅರೆಸ್ಟ್ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್..ನಾನು ಯಾರ ಪರ ನು ಅಲ್ಲ ವಿರೋಧಿನೂ ಅಲ್ಲ ಆ ಹೆಣ್ಣಿಗೆ ನ್ಯಾಯ ಸಿಗಬೇಕು ಆದರೆ…

ದರ್ಶನ್ ಅರೆಸ್ಟ್ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್… ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಮರ್ಡರ್ ಮಾಡಲಾಗುತ್ತದೆ ಆಮೇಲೆ ಕಂಪ್ಲೇಂಟ್ ಆಗಿ 17 ಜನರನ್ನು ಅರೆಸ್ಟ್ ಕೂಡ ಮಾಡುತ್ತಾರೆ ಅದು ಕನ್ನಡ ಚಿತ್ರರಂಗಕ್ಕೆ ಈಗ ಒಂದು ಕಪ್ಪು ಚುಕ್ಕಿಯಾಗಿದೆ ಎಲ್ಲೆಡೆಯೋ ಅದರ ಬಗ್ಗೆ ಚರ್ಚೆ ಆಗುತ್ತಾ ಇದೆ ದರ್ಶನವರು ಕೂಡ ಅರೆಸ್ಟ್ ಆಗಿರುವಂಥದ್ದು ಅವರು ಕೂಡ ಕಾನೂನಿನ ಬಲೆಯಲ್ಲಿ ಸಿಲುಕಿಕೊಂಡಿರುವುದು ಏನು ಹೇಳುತ್ತೀರಾ ಸರ್. ಕಾನೂನಿನ ಬಲೆ ಹಾಗಂದರೆ ಸಹಜವಾಗಿಯೇ ಪ್ರತಿ ಬಾರಿಯೂ ಆತ್ಮೀಯತೆಯಿಂದ […]

ಥೋಂಗ್ ಥಾಯ್ 17 Jun 2024 11:33 am

ದರ್ಶನ್ ಮಾಡಿದ್ದು ತಪ್ಪಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಹುಡುಗಿ ವಿಡಿಯೋ ವೈರಲ್…

ದರ್ಶನ್ ಮಾಡಿದ್ದು ತಪ್ಪಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಹುಡುಗಿ ವಿಡಿಯೋ ವೈರಲ್...

ಥೋಂಗ್ ಥಾಯ್ 15 Jun 2024 11:19 pm

ಇವರ ಜಾಗದಲ್ಲಿ ಬೇರೆಯವರು ಇದ್ದಿದ್ರೆ ಈ ಕೇಸ್ ಅದೆ ಮೋರಿಯಲ್ಲಿ ಮುಚ್ಚಿ ಹೋಗ್ತಿತ್ತು…

ಇವರ ಜಾಗದಲ್ಲಿ ಬೇರೆಯವರು ಇದ್ದಿದ್ರೆ ಈ ಕೇಸ್ ಅದೆ ಮೋರಿಯಲ್ಲಿ ಮುಚ್ಚಿ ಹೋಗ್ತಿತ್ತು...

ಥೋಂಗ್ ಥಾಯ್ 15 Jun 2024 11:01 pm

ಸಹಾಯ ಪಡೆದ ಆ ಹುಡುಗ ಸರ್ಕಾರಿ ನೌಕರಾದ ಆದ್ರೆ ಆಮೇಲೆ ಆ ಆಟೋ ಡ್ರೈವರ್ ಗೆ ಏನ್ ಮಾಡಿದ ಗೊತ್ತಾ..

ಸಹಾಯ ಪಡೆದ ಆ ಹುಡುಗ ಸರ್ಕಾರಿ ನೌಕರಾದ ಆದ್ರೆ ಆಮೇಲೆ ಆ ಆಟೋ ಡ್ರೈವರ್ ಗೆ ಏನ್ ಮಾಡಿದ ಗೊತ್ತಾ..

ಥೋಂಗ್ ಥಾಯ್ 15 Jun 2024 9:21 am

ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ…. ವೃಶ್ಚಿಕ ರಾಶಿಯವರ ಜೀವನದಲ್ಲಿ ಕಷ್ಟಗಳು ಅಥವಾ ಸಮಸ್ಯೆಗಳೇ ಬರಬಾರದು ಎಂದರೆ ಈ ಸರಳವಾದ ಪರಿಹಾರವನ್ನು ನೀವು ಮಾಡಬೇಕಾಗುತ್ತದೆ. ವೃಶ್ಚಿಕ ರಾಶಿ ಕುಜ ಅಧಿಪತ್ಯ ಇರುವಂತದ್ದು ಅಷ್ಟಮ ಸ್ಥಾನ ಕಾಲ ಪುರುಷ ಕುಂಡಲಿಯನ ರಂದ್ರ ಭಾವ ಎಂದು ಕೂಡ ನೋಡುತ್ತೇವೆ ವಿಶೇಷವಾಗಿ ಬೇಗ ಕೋಪ ಬರುತ್ತದೆ ಕಾಂಪ್ರಮೈಸ್ ಕೂಡ ಆಗುತ್ತವೆ. ಎರಡನ್ನು ಕೂಡ ಚಂದ್ರ ನೀಚ ಸ್ಥಾನ ಎಂದು ಹೇಳಲಾಗುತ್ತದೆ ಈ ವಿಶೇಷ ಅವರಿಗೆ ಯಾವ ಯಾವ ಪರಿಹಾರಗಳಿಂದ […]

ಥೋಂಗ್ ಥಾಯ್ 15 Jun 2024 8:28 am

ಕಷ್ಟಪಟ್ಟು ಬೆಳೆದು ಬಂದ ಚಂದನ್ ಶೆಟ್ಟಿ ನೋವು ಯಾರಿಗೆ ಅರ್ಥ ಆಗುತ್ತೆ ಹೇಳಿ..ಚಂದನ್ ಲೈಫ್ ನಲ್ಲಿ ನಿವಿ ಮಾಡಿದ ಅನ್ಯಾಯ ಎಂತದ್ದು ಗೊತ್ತಾ ?

ಕಷ್ಟಪಟ್ಟು ಬೆಳೆದು ಬಂದ ಚಂದನ್ ಶೆಟ್ಟಿ ನೋವು ಯಾರಿಗೆ ಅರ್ಥ ಆಗುತ್ತೆ ಹೇಳಿ..ಚಂದನ್ ಲೈಫ್ ನಲ್ಲಿ ನಿವಿ ಮಾಡಿದ ಅನ್ಯಾಯ ಎಂತದ್ದು ಗೊತ್ತಾ ?

ಥೋಂಗ್ ಥಾಯ್ 11 Jun 2024 9:18 pm

ನಟ ದರ್ಶನ್ ಅವರು ಹಣದ ಡೀಲ್ ಮಾಡಿಕೊಳ್ಳಲು ಮುಂದಾದ್ರ ? ಸತ್ಯ ಬಾಯಿಬಿಟ್ಟ ಆರೋಪಿಗಳು..

ನಟ ದರ್ಶನ್ ಅವರು ಹಣದ ಡೀಲ್ ಮಾಡಿಕೊಳ್ಳಲು ಮುಂದಾದ್ರ ? ಸತ್ಯ ಬಾಯಿಬಿಟ್ಟ ಆರೋಪಿಗಳು..

ಥೋಂಗ್ ಥಾಯ್ 11 Jun 2024 5:47 pm

ಪವಿತ್ರಾಗೆ ನೆಗೆಟಿವ್ ಕಾಮೆಂಟ್ ಮಾಡಿ ಮೆಸೆಜ್ ಮಾಡಿದಕ್ಕೆ ಆ ವ್ಯಕ್ತಿನಾ ಕೊ:ಲೆ ಮಾಡಿಸಿದ್ರ ದರ್ಶನ್..?

ಪವಿತ್ರಾಗೆ ನೆಗೆಟಿವ್ ಕಾಮೆಂಟ್ ಮಾಡಿ ಮೆಸೆಜ್ ಮಾಡಿದಕ್ಕೆ ಆ ವ್ಯಕ್ತಿನಾ ಕೊ:ಲೆ ಮಾಡಿಸಿದ್ರ ದರ್ಶನ್..?

ಥೋಂಗ್ ಥಾಯ್ 11 Jun 2024 12:08 pm

ಇಲ್ಲಿ ಕೆಲಸ ಮಾಡೋದಕ್ಕೆ ಡಬಲ್ ಗುಂಡಿಗೆ ಇರಬೇಕು..ಮೂವತ್ತು ಕೋಟಿ ಹಣ ಸಂಬಳವಾಗಿ ಸಿಗುತ್ತೆ ಯಾಕೆ ಗೊತ್ತಾ ?

ಇಲ್ಲಿ ಕೆಲಸ ಮಾಡೋದಕ್ಕೆ ಡಬಲ್ ಗುಂಡಿಗೆ ಇರಬೇಕು..ಮೂವತ್ತು ಕೋಟಿ ಹಣ ಸಂಬಳವಾಗಿ ಸಿಗುತ್ತೆ ಯಾಕೆ ಗೊತ್ತಾ ?

ಥೋಂಗ್ ಥಾಯ್ 11 Jun 2024 8:06 am

ಸ್ಪರ್ಧಿಸಿದ ಎಲ್ಲಾ ಕ್ಷೇತ್ರದಲ್ಲೂ ಪ್ರಚಂಡ ಜಯ.ಇವರ ಸಂಸ್ಕಾರಕ್ಕೆ ಮನಸೋತಿತು ಭಾರತ. ತೂಫಾನ್ ಕಮ್ ಬ್ಯಾಕ್

ಸ್ಪರ್ಧಿಸಿದ ಎಲ್ಲಾ ಕ್ಷೇತ್ರದಲ್ಲೂ ಪ್ರಚಂಡ ಜಯ.ಇವರ ಸಂಸ್ಕಾರಕ್ಕೆ ಮನಸೋತಿತು ಭಾರತ. ತೂಫಾನ್ ಕಮ್ ಬ್ಯಾಕ್

ಥೋಂಗ್ ಥಾಯ್ 11 Jun 2024 8:01 am

ಈ ಸೋಮವಾರದಿಂದಲೆ ಈ 4 ರಾಶಿಗೆ ಅತ್ಯಂತ ಶುಭ ಸಮಯ ಆರಂಭ,ಹಣದ ವಿಚಾರದಲ್ಲಿ ಬಾರಿ ಸಂತಸ.ಉದ್ಯೋಗ ವಿದ್ಯೆ ಕೌಟುಂಬಿಕ ಜೀವನದಲ್ಲಿ ಏಳಿಗೆ ಸಿಗಲಿದೆ,ರಾಶಿಫಲ ನೋಡಿ

ಈ ಸೋಮವಾರದಿಂದಲೆ ಈ 4 ರಾಶಿಗೆ ಅತ್ಯಂತ ಶುಭ ಸಮಯ ಆರಂಭ,ಹಣದ ವಿಚಾರದಲ್ಲಿ ಬಾರಿ ಸಂತಸ.ಉದ್ಯೋಗ ವಿದ್ಯೆ ಕೌಟುಂಬಿಕ ಜೀವನದಲ್ಲಿ ಏಳಿಗೆ ಸಿಗಲಿದೆ,ರಾಶಿಫಲ ನೋಡಿ

ಥೋಂಗ್ ಥಾಯ್ 10 Jun 2024 8:19 am

ನಿಮಗೆ ಇಷ್ಟವಾದ ಒಂದು ಸಂಖ್ಯೆ ಆರಿಸಿ ರಾಯರು ನೀಡುವ ಒಂದು ಸೂಚನೆ ತಿಳಿದು ನಂತರ ಯೋಚಿಸಿ

ನಿಮಗೆ ಇಷ್ಟವಾದ ಒಂದು ಸಂಖ್ಯೆ ಆರಿಸಿ ರಾಯರು ನೀಡುವ ಒಂದು ಸೂಚನೆ ತಿಳಿದು ನಂತರ ಯೋಚಿಸಿ

ಥೋಂಗ್ ಥಾಯ್ 9 Jun 2024 1:47 pm

ಶಕ್ತಿಶಾಲಿ ಯೋಗ ನರಸಿಂಹ ಸ್ವಾಮಿಯ ಅನುಗ್ರಹದಿಂದ ಈ 5 ರಾಶಿಗೆ ವಿಶೇಷ ಗುರುಬಲ ಮುಟ್ಟಿದ ಕೆಲಸದಿಂದೆಲ್ಲಾ ಬಂಗಾರದಂತ ಅದೃಷ್ಟ ಹಣಕಾಸು ಪ್ರಾಪ್ತಿ

ಶಕ್ತಿಶಾಲಿ ಯೋಗ ನರಸಿಂಹ ಸ್ವಾಮಿಯ ಅನುಗ್ರಹದಿಂದ ಈ 5 ರಾಶಿಗೆ ವಿಶೇಷ ಗುರುಬಲ ಮುಟ್ಟಿದ ಕೆಲಸದಿಂದೆಲ್ಲಾ ಬಂಗಾರದಂತ ಅದೃಷ್ಟ ಹಣಕಾಸು ಪ್ರಾಪ್ತಿ

ಥೋಂಗ್ ಥಾಯ್ 9 Jun 2024 9:45 am

ನಾಲ್ಕು ಹನಿ

[…]

ಅನಂತರಮೇಶ್ 7 Jun 2024 6:17 pm

12 ವರ್ಷಕ್ಕೆ ಒಮ್ಮೆ ಬರುವ ಅದೃಷ್ಟದ ಯೋಗ ಯಾವ ರಾಶಿಗಳಿಗೆ ಇದೆ ನೋಡಿ.. ಈ ರಾಶಿಗಳ ಬದುಕು ಸಂಪೂರ್ಣ ಬದಲಾಗಲಿದೆ

12 ವರ್ಷಕ್ಕೆ ಒಮ್ಮೆ ಬರುವ ಅದೃಷ್ಟದ ಯೋಗ ಯಾವ ರಾಶಿಗಳಿಗೆ ಇದೆ ನೋಡಿ.. ಈ ರಾಶಿಗಳ ಬದುಕು ಸಂಪೂರ್ಣ ಬದಲಾಗಲಿದೆ

ಥೋಂಗ್ ಥಾಯ್ 6 Jun 2024 5:54 pm

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಗ್ಯಾರೆಂಟಿ ಯೋಜನೆಗಳು ಬಂದ್..? ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರೋದಿಲ್ಲ ?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಗ್ಯಾರೆಂಟಿ ಯೋಜನೆಗಳು ಬಂದ್..? ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರೋದಿಲ್ಲ ?

ಥೋಂಗ್ ಥಾಯ್ 6 Jun 2024 5:50 pm

ರಾಜಿನಾಮೆ ಕೊಡ್ತೀನಿ ಅಂದಿದ್ರಿ..ಏನಂತೀರಾ ಈಗ..ಮಾತು ಕೊಟ್ಟ ನಾಯಕನಿಗೆ ಪ್ರಶ್ನೆಗಳ ಸುರಿಮಳೆ

ರಾಜಿನಾಮೆ ಕೊಡ್ತೀನಿ ಅಂದಿದ್ರಿ..ಏನಂತೀರಾ ಈಗ..ಮಾತು ಕೊಟ್ಟ ನಾಯಕನಿಗೆ ಪ್ರಶ್ನೆಗಳ ಸುರಿಮಳೆ

ಥೋಂಗ್ ಥಾಯ್ 6 Jun 2024 5:44 pm

ಅಲೆಕ್ಸಾಂಡರ್ ಮತ್ತು ಸಾವು

ಜಗತ್ತನ್ನೇ ಗೆದ್ದು ಬಂದ ಅಲೆಕ್ಸಾಂಡರ್ ಗೆಲ್ಲಲಾರಲಾಗದೆ ಮೃತ್ಯುವನ್ನು ಅಗಣಿತ ಗೆಲುವುಗಳ ಕಿರೀಟ ತೊಟ್ಟು ಮರಳಿದವನು ಈಗ ಅಂಗತ್ತ ಮಲಗಿದ್ದಾನೆ ಮಂಚದ ಮೇಲೆ. ವೈದ್ಯರ ಶುಶ್ರೂಷೆಗೆ ಶುಷ್ಕ ನಗೆಯ ಉತ್ತರ ನೀಡಿ ಕುಡಿಯುತ್ತಾನೆ ಕಹಿ ಔಷಧ. ನುಂಗಿತು ಕಾಲ ಪ್ರಾಣಗೆಳೆಯ ಹೆಫೆಸ್ಟಿಯಾನನ್ನು ಕಳೆದ ವರ್ಷ. ಇಂಗಿತು ಆಗಲೇ ಜೀವದ ಮೇಲಿನ ಆಸೆ ಅರ್ಧಕ್ಕರ್ಧ. ನಡೆದ ಸಂಗತಿಗಳೆಲ್ಲ ನೆನಪಿಗೆ ಬಂದು ಮಾಯವಾಗುತ್ತಿವೆ ನೆನ್ನೆಯಿಂದ. ನುಂಗುತ್ತಾನೆ ಅವನು ನೋವನ್ನು. ಯೋಧನಿಗೆ ನೋವು ದೊಡ್ಡದೇ! ಅಂಗರಕ್ಷಕನನ್ನು ಕರೆದು ಮೆಲ್ಲಗೆ ಉಸಿರುತ್ತಾನೆ ವೈದ್ಯರನ್ನು ಕರೆದು ತಾ. ಕಂಗಳಲ್ಲಿ ದೈನ್ಯವಿದೆ. ವೈದ್ಯರೇ ನೀವೇ ನನ್ನ ದೇಹವನ್ನು ಹೊತ್ತು ತರಬೇಕು ವಿಂಗಡಿಸಿ ಇಡಬೇಕು ನಾನು ಗೆದ್ದು ತಂದ ಐಶ್ವರ್ಯಗಳನ್ನು ದಾರಿಯಲ್ಲಿ. ಮುಂಗೈಗಳು ಹೊರಗೇ ಇರಬೇಕು ದೇಹವನ್ನು ಹೂತಾಗ ಗೋರಿಯಲ್ಲಿ. ಹೀಗೇಕೆ ಎಂದಿರಾ? ತಿಳಿಯಲಿ ಜನ ಯಾವ ವೈದ್ಯನೂ ಗೆಲ್ಲಲಾರ ಸಾವನ್ನು! ನಗನಾಣ್ಯ ವಜ್ರವೈಢೂರ್ಯ ಮುತ್ತುರತ್ನ ಎಲ್ಲವನ್ನೂ ಇಲ್ಲೇ ಬಿಟ್ಟು ಬರಿದಾದ ಅಂಗೈಗಳಲ್ಲೇ ಹೊರಟುಹೋದ ಅಲೆಕ್ಸಾಂಡರ್ ಎಂದು ಜನರಿಗೆ ಗೊತ್ತಾಗಲೆಂದು.

ಕನ್ನಡ ಬ್ಲಾಗ್ 5 Jun 2024 8:32 pm

ವಿಚಿತ್ರ ಕುಜ ಮೇಷ ರಾಶಿ ಪ್ರವೇಶ ಯಾವ 7 ರಾಶಿಗಳ ಮೇಲೆ 40 ದಿನಗಳು ಏನು ಪ್ರಭಾವ..

2024 ಮೇ ಜೂನ್ ವಿಚಿತ್ರ ಕುಜ ಮೇಷ ರಾಶಿ ಪ್ರವೇಶ ಯಾವ 7 ರಾಶಿಗಳ ಮೇಲೆ 40 ದಿನಗಳು ಏನು ಪ್ರಭಾವ…. 2024 ಮೇ 30 ನೇ ತಾರೀಕು ಕುಜ ಗ್ರಹ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಿದೆ ಆ ದಿನ ಗ್ರಹ ಸ್ಥಿತಿಗಳು ಈ ರೀತಿಯಾಗಿರುತ್ತದೆ ಮೇಷದಲ್ಲಿ ಕುಜ ಇರುತ್ತಾನೆ ವೃಷಭದಲ್ಲಿ ನಾಲ್ಕು ಗ್ರಹಗಳು ಬುಧ ಗುರು ಶುಕ್ರ ಹಾಗೂ ರವಿ ಕನ್ಯಾದಲ್ಲಿ ಕೇತು ಇರುತ್ತಾನೆ. ಹಾಗೆ ಕುಂಭದಲ್ಲಿ ಚಂದ್ರ ಹಾಗೂ ಶನಿ ಇರುತ್ತಾರೆ […]

ಥೋಂಗ್ ಥಾಯ್ 5 Jun 2024 1:56 pm

ನಮಗೆ ನಾವೇ

[…]

ಅನಂತರಮೇಶ್ 3 Jun 2024 12:02 pm

ಮೇ ಸಾಹಿತ್ಯ ಮೇಳಕ್ಕೆ ದಶಕದ ಸಂಭ್ರಮ

ಬಂಡಾಯ ಸಾಹಿತ್ಯ ಚಳವಳಿ ಮೊದಲಿನಷ್ಟು ಅಲ್ಲವಾದರೂ ಈಗಲೂ ಬರಗೂರು ರಾಮಚಂದ್ರಪ್ಪನವರು ಮತ್ತು ಆರ್.ಜಿ.ಹಳ್ಳಿ ನಾಗರಾಜರ ನೇತೃತ್ವದಲ್ಲಿ ಕ್ರಿಯಾಶೀಲವಾಗಿದೆ. ಈ ನಡುವೆ 10 ವರ್ಷಗಳಿಂದ ಎಲ್ಲ ಪ್ರಗತಿಪರ ಮನಸ್ಸುಗಳು ಸೇರಿ ರೂಪಿಸಿಕೊಂಡ ಮೇ ಸಾಹಿತ್ಯ ಮೇಳ ಹೊಸ ಪೀಳಿಗೆಯ ತರುಣರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.

ವಾರ್ತಾ ಭಾರತಿ 3 Jun 2024 9:36 am

ಧರ್ಮಸ್ಥಳ ಮಂಜುನಾಥನ‌ ಕೃಪೆಯಿಂದ ಈ 5 ರಾಶಿಗಳಿಗೆ ಇಂದು ಮಹಾ ಅದೃಷ್ಟ,ಹಣದ ವಿಷಯದಲ್ಲಿ ದೊಡ್ಡ ಬದಲಾವಣೆ ಒಂದು ಕಾದಿದೆ ದಿನಫಲ ಹೇಗಿದೆ ತಿಳಿಯಿರಿ

ಧರ್ಮಸ್ಥಳ ಮಂಜುನಾಥನ‌ ಕೃಪೆಯಿಂದ ಈ 5 ರಾಶಿಗಳಿಗೆ ಇಂದು ಮಹಾ ಅದೃಷ್ಟ,ಹಣದ ವಿಷಯದಲ್ಲಿ ದೊಡ್ಡ ಬದಲಾವಣೆ ಒಂದು ಕಾದಿದೆ ದಿನಫಲ ಹೇಗಿದೆ ತಿಳಿಯಿರಿ

ಥೋಂಗ್ ಥಾಯ್ 3 Jun 2024 7:59 am

ಚಹಾ..ಹಾ!

[…]

ಅನಂತರಮೇಶ್ 2 Jun 2024 8:41 pm

ಈಗಿನ ಕತೆ

[…]

ಅನಂತರಮೇಶ್ 2 Jun 2024 8:14 pm

ಜೂನ್ 5 ರಿಂದ ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು ಎಂಟು ಸಾವಿರ ಹಣ ಸಿಗುತ್ತದೆ.ಕೆನೆರಾ ಬ್ಯಾಂಕ್ ನಲ್ಲಿ ಖಾತೆ ಇದ್ದ ಮಹಿಳೆಯರಿಗೆ ಗುಡ್ ನ್ಯೂಸ್

ಜೂನ್ 5 ರಿಂದ ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು 8000 ಸಿಗುತ್ತೆ. ಕೆನರಾ ಬ್ಯಾಂಕ್ ಅಲ್ಲಿ ಅಕೌಂಟ್ ಇದ್ದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್… ಲೋಕಸಭಾ ಚುನಾವಣೆ ಎಲೆಕ್ಷನ್ ಆಗಿದ್ದು ಅದರ ಫಲಿತಾಂಶ ಅದರ ಮತ ಎಣಿಕೆ ಜೂನ್ 4ನೇ ತಾರೀಕು ಇದ್ದು ನಾವೆಲ್ಲರೂ ಕೂಡ ಆ ದಿನಕ್ಕೋಸ್ಕರ ಕಾಯುತ್ತಾ ಇದ್ದೇವೆ ಏಕೆಂದರೆ ಕಾಂಗ್ರೆಸ್ ಸರ್ಕಾರ ಹೇಳುತ್ತಾ ಇದೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ವೋಟ್ ಮಾಡಿ ಎಂದು ನಾವು ಎಲ್ಲಾ ಜನರ ಬಳಿ ಕೇಳಿಕೊಂಡಿದ್ದವು […]

ಥೋಂಗ್ ಥಾಯ್ 1 Jun 2024 1:13 pm

ಒಕ್ಕಲಿಗರು ಲಿಂಗಾಯುತರು,ಹಿಂದುಳಿದವರು ಎಷ್ಟು ವರ್ಷಗಳ ಕಾಲ CM ಆಗಿದ್ರು ಗೊತ್ತಾ ?

ಒಕ್ಕಲಿಗರು ಲಿಂಗಾಯತರು ಹಿಂದುಳಿದವರು ಎಷ್ಟು ವರ್ಷ ಸಿಎಂ ಆಗಿದ್ದರು ಗೊತ್ತಾ…. ನಮ್ಮ ರಾಜ್ಯ ಇದುವರೆಗೆ ಕಂಡ ಮುಖ್ಯ ಮಂತ್ರಿಗಳು ಯಾವ ಸಮುದಾಯದವರು ಆರಂಭದಲ್ಲಿ ಒಕ್ಕಲಿಗರ ಆಡಳಿತದಲ್ಲಿ ಇದ್ದ ಕರ್ನಾಟಕ ಕ್ರಮೇಣ ಲಿಂಗಾಯಿತರ ಆಡಳಿತಕ್ಕೆ ಒಳಪಟ್ಟಿದ್ದು ಹೇಗೆ ಒಕ್ಕಲಿಗ ಮತ್ತು ಲಿಂಗಾಯತ ಪೈಪೋಟಿಯ ನಡುವೆ ಬ್ರಾಹ್ಮಣರು ಹಿಂದುಳಿದ ವರ್ಗದವರು ಸಿಎಂ ಆಗಿದ್ದು ಹೇಗೆ ಅನ್ನುವುದನ್ನು ಈಗ ತಿಳಿಯುತ್ತ ಹೋಗೋಣ. ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ […]

ಥೋಂಗ್ ಥಾಯ್ 31 May 2024 3:29 pm

ಕೊನೆಗೂ ನಿಜವಾಗಿತು ಕೋಡಿ ಶ್ರೀ ಭವಿಷ್ಯ..ಪ್ರಧಾನಿ ಮೋದಿ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಶ್ರೀಗಳು

ಕೊನೆಗೂ ನಿಜವಾಯಿತು ಕೊಡಿ ಶ್ರೀ ಭವಿಷ್ಯ… ಭವಿಷ್ಯ ನುಡಿದ ಒಂದೇ ತಿಂಗಳಿನಲ್ಲಿ ಒಬ್ಬ ಪ್ರಧಾನಿ ಸಾವು ಮತ್ತೊಬ್ಬ ಪ್ರಧಾನಿ ಸಾವಿನ ಸೂಚನೆ ಯಾರು ಆ ಪ್ರಧಾನಿ..?. ಮುಂದಿನ ಅವಘಡಗಳು ಎದುರಾಗುವ ಬಗ್ಗೆ ಜಗತ್ತಿನಲ್ಲಿ ಗಂಡಾಂತರಗಳನ್ನು ಹೇಳುವ ಪ್ರಖ್ಯಾತ ಪಡೆದಿರುವ ಹಾಸನ ಜಿಲ್ಲೆಯ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಕಳೆದ ಜನವರಿ ತಿಂಗಳಿನಲ್ಲಿ ಹೇಳಿದ್ದ ಭವಿಷ್ಯ ಇದೀಗ ನಿಜವಾಗಿದೆ. ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE […]

ಥೋಂಗ್ ಥಾಯ್ 31 May 2024 3:19 pm