Good News: ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ, ಮಹತ್ವದ ಆದೇಶ
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ ಆದೇಶವನ್ನು ಹೊರಡಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಅಜಯ್ ಎಸ್. ಕೊರಡೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. ಮೇಲೆ ಓದಲಾದ ದಿನಾಂಕ: 17.1.2025ರ ಸರ್ಕಾರಿ ಆದೇಶದಲ್ಲಿ 2025ನೇ ಸಾಲಿನ ಬ್ಲಾಕ್ ಅವಧಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118(2)(i)ರನ್ವಯ ಗಳಿಕೆ […]
BREAKING: ಬೆಂಗಳೂರಿನಲ್ಲಿ ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೊಲೆ ನಡೆದಿದೆ. ಹಾಡಹಗಲೇ ಮಹಿಳೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರುಯಾಗಿರುವ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಕುದುರಗೆರೆ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಹಾಡಹಗಲೇ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 55 ವರ್ಷದ ದಾಕ್ಷಾಯಣಮ್ಮ ಕೊಲೆಯಾದ ಮಹಿಳೆ. ಘಟನ ಅಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
‘ಮೊರಾರ್ಜಿ ದೇಸಾಯಿ’ವಸತಿ ಶಾಲೆಯಲ್ಲಿ 6 ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ, ಪೋಷಕರಿಗೆ ಇಲ್ಲಿದೆ ಮಾಹಿತಿ
ಧಾರವಾಡ ಜಿಲ್ಲೆಯಲ್ಲಿನ 06 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6 ನೇ ತರಗತಿ (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಸಮುದಾಯದ ಮತ್ತು ಇತರೇ ವಿದ್ಯಾರ್ಥಿಗಳಿಂದ 2026-27 ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. 5 ನೇ ತರಗತಿ ಪಾಸಾದ ಹಾಗೂ ಆದಾಯ ರೂ.2.50 ಲಕ್ಷಗಳಿಂತ ಕಡಿಮೆ ಇರುವ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75 ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ […]
ಸರ್ಕಾರಿ ನೌಕರರ ಪ್ರಮುಖ ಬೇಡಿಕೆ 2026ರಲ್ಲಿ ಈಡೇರಿಕೆ?
ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿ ಮಾಡುವ ಮೂಲಕ ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸುವುದು. 2023ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಈ ಕುರಿತು ಸರ್ಕಾರಿ ನೌಕರರಿಗೆ ಭರವಸೆ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಸಹ ಈ ಬೇಡಿಕೆ ಇನ್ನೂ ಸಹ ಈಡೇರಿಲ್ಲ. 2025ರ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೂ ಈ ಕುರಿತು ಚರ್ಚೆಗಳು ನಡೆದಿತ್ತು. ತರೀಕೆರೆ ಶಾಸಕ ಶ್ರೀನಿವಾಸ […]
ಮೋದಿ ವಿಮರ್ಶಕ ಎನ್ಆರ್ಐ ಯೂಟ್ಯೂಬರ್ ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ! 15 ಗಂಟೆಗಳ ವಿಚಾರಣೆ ಬಳಿಕ ಬಿಡುಗಡೆ
ಲಂಡನ್ ನಿವಾಸಿ ಡಾ. ಸಂಗ್ರಾಮ್ ಪಾಟೀಲ್ ಮತ್ತು ಅವರ ಪತ್ನಿಯನ್ನು ಶನಿವಾರ ಮುಂಜಾನೆ 2 ಗಂಟೆಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಹಂಚಿಕೊಂಡ ಆರೋಪದ ಮೇಲೆ ಅವರ ವಿರುದ್ಧ ಲುಕ್ ಔಟ್ ನೋಟಿಸ್ (LOC) ಹೊರಡಿಸಲಾಗಿತ್ತು. ಏನಿದು ಪ್ರಕರಣ? ಡಿಸೆಂಬರ್ 18 ರಂದು ಮಹಾರಾಷ್ಟ್ರ ಬಿಜೆಪಿ ಸೋಶಿಯಲ್ ಮೀಡಿಯಾ ಸಂಯೋಜಕ ನಿಖಿಲ್ […]
ಗ್ರಾಹಕರೇ ಮುಂದಿನ ವಾರ ಬ್ಯಾಂಕ್’ಗಳಿಗೆ ಸಾಲು ಸಾಲು ರಜೆ : ಬೇಗ ಬೇಗ ಕೆಲಸ ಮುಗಿಸಿಕೊಳ್ಳಿ
ಜನವರಿಯಲ್ಲಿ ಸರಣಿ ರಜಾದಿನಗಳಿಂದಾಗಿ ಬ್ಯಾಂಕುಗಳು ಬಂದ್ ಆಗುತ್ತದೆ. ಸಂಕ್ರಾಂತಿ ಮತ್ತು ವಿವೇಕಾನಂದ ಜಯಂತಿಯಂತಹ ಹಬ್ಬಗಳ ಕಾರಣ ಮುಂದಿನ ವಾರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ರಜಾದಿನಗಳ ಪ್ರಕಾರ, ಮುಂದಿನ ವಾರ ಬ್ಯಾಂಕುಗಳಿಗೆ ಬಹಳಷ್ಟು ರಜಾದಿನಗಳು ಇರುತ್ತವೆ. ಗ್ರಾಹಕರು ಇವುಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಬೇಕು ಮತ್ತು ತಮ್ಮ ಬ್ಯಾಂಕ್ ವಹಿವಾಟುಗಳನ್ನು ಯೋಜಿಸಬೇಕು. ರಾಜ್ಯಗಳನ್ನು ಅವಲಂಬಿಸಿ ಆರ್ಬಿಐ ರಜಾದಿನಗಳು ಬದಲಾಗುತ್ತವೆ. ರಾಜ್ಯ ಸರ್ಕಾರಗಳು ತಮ್ಮ ಸ್ಥಳೀಯ ಹಬ್ಬಗಳಿಗೆ ಬ್ಯಾಂಕುಗಳಿಗೆ ರಜಾದಿನಗಳನ್ನು ಘೋಷಿಸಬಹುದು. ಆರ್ಬಿಐ ಮತ್ತು ಸ್ಥಳೀಯ ಸರ್ಕಾರಗಳು ನೀಡುವ […]
ದೆಹಲಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂಬ ಸರ್ಕಾರದ ಭರವಸೆಗಳ ನಡುವೆಯೇ, ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪಾರದರ್ಶಕ ಆಡಳಿತದ ಘೋಷಣೆಗಳ ನಡುವೆ, ನಲ್ಲಿಯ ನೀರು ಬಟ್ಟೆಗಳ ಬಣ್ಣವನ್ನೇ ಬದಲಿಸುತ್ತಿರುವ ದೃಶ್ಯವಿದು. ವೈರಲ್ ವಿಡಿಯೋದಲ್ಲಿ ಏನಿದೆ? ಟ್ವಿಟರ್ನಲ್ಲಿ (X) ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ತೊಳೆಯಲು ಹಾಕಿದ್ದ ಬಿಳಿ ಬಣ್ಣದ ಟಿ-ಶರ್ಟ್ನ ಸ್ಥಿತಿಯನ್ನು ತೋರಿಸಿದ್ದಾರೆ. ವಾಷಿಂಗ್ ಮೆಷಿನ್ನಲ್ಲಿ ಡಿಟರ್ಜೆಂಟ್ ಹಾಕಿ ದೆಹಲಿಯ ನಲ್ಲಿಯ ನೀರಿನಲ್ಲಿ ಒಗೆದ ನಂತರ, […]
2010ರಲ್ಲಿ ಬುಕ್ ಮಾಡಿದ ನೋಕಿಯಾ ಫೋನ್ ಈಗ ಮನೆಗೆ ಬಂತು! ಪಾರ್ಸೆಲ್ ನೋಡಿ ಶಾಕ್ ಆದ ಲಿಬಿಯಾ ವ್ಯಾಪಾರಿ
2010ರಲ್ಲಿ ಆರ್ಡರ್ ಮಾಡಿದ ಫೋನ್ಗಳು 2026ರಲ್ಲಿ ಕೈಗೆ ಸೇರಿದರೆ ಹೇಗಿರುತ್ತದೆ? ಲಿಬಿಯಾದ ಮೊಬೈಲ್ ವ್ಯಾಪಾರಿಯೊಬ್ಬರಿಗೆ ಇಂತಹದ್ದೇ ಒಂದು ಅನುಭವವಾಗಿದೆ. 2011ರಲ್ಲಿ ಲಿಬಿಯಾದಲ್ಲಿ ಆರಂಭವಾದ ನಾಗರಿಕ ಯುದ್ಧದ ಕಿಚ್ಚು ಮತ್ತು ಮೂಲಸೌಕರ್ಯಗಳ ಕುಸಿತದಿಂದಾಗಿ, ಗೋದಾಮಿನಲ್ಲಿ ಸಿಲುಕಿಕೊಂಡಿದ್ದ ನೋಕಿಯಾ ಫೋನ್ಗಳ ಶಿಪ್ಮೆಂಟ್ ಬರೋಬ್ಬರಿ 16 ವರ್ಷಗಳ ನಂತರ ಕೊನೆಗೂ ತಲುಪಿದೆ. ಐತಿಹಾಸಿಕ ಅವಶೇಷಗಳೋ ಅಥವಾ ಮೊಬೈಲ್ ಫೋನ್ಗಳೋ? ಪಾರ್ಸೆಲ್ ಬಿಚ್ಚಿದ ಅಂಗಡಿ ಮಾಲೀಕನಿಗೆ ನಗು ತಡೆಯಲಾಗಲಿಲ್ಲ. ಆ ಕಾಲದ ದುಬಾರಿ ಮಾಡೆಲ್ಗಳಾದ ‘ಮ್ಯೂಸಿಕ್ ಎಡಿಷನ್’ ಮತ್ತು ‘ನೋಕಿಯಾ ಕಮ್ಯುನಿಕೇಟರ್’ ಫೋನ್ಗಳನ್ನು […]
ಒಮ್ಮೆ ಫೇಲ್ ಆದವನು ಇಂದು ಐಐಟಿ ರೂರ್ಕಿ ವಿದ್ಯಾರ್ಥಿ! ಅನಾರೋಗ್ಯವನ್ನೂ ಗೆದ್ದು ಬೀಗಿದ ಹರ್ಷನ ಸಕ್ಸಸ್ ಸ್ಟೋರಿ
ಬಡತನ ಮತ್ತು ಸಂಪನ್ಮೂಲಗಳ ಕೊರತೆಯನ್ನು ನೆಪ ಮಾಡಿಕೊಳ್ಳುವವರಿಗೆ ಮಹಾರಾಷ್ಟ್ರದ ಥಾಣೆಯ 19 ವರ್ಷದ ಯುವಕ ಹರ್ಷ ಗುಪ್ತಾ (Harsh Gupta) ಒಂದು ದೊಡ್ಡ ಮಾದರಿ. ಸೋಲಿನಿಂದ ಕುಗ್ಗದೆ, ಪರಿಶ್ರಮದಿಂದ ಇಂದು ಐಐಟಿ ರೂರ್ಕಿ (IIT Roorkee) ಸೇರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋಲಿನಿಂದ ಆರಂಭವಾದ ಗೆಲುವಿನ ಪಯಣ: ಹರ್ಷ ಅವರ ತಂದೆ ಸಂತೋಷ್ ಗುಪ್ತಾ ಥಾಣೆಯ ರಸ್ತೆಬದಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಾರೆ. ಕಲ್ಯಾಣ್ನ ಎರಡು ಕೋಣೆಗಳ ಪುಟ್ಟ ಚಾವ್ಲ್ನಲ್ಲಿ ವಾಸವಿರುವ ಹರ್ಷ, 11ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. […]
ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ : ಬ್ಯಾಂಕಿಗಿಂತ ಉತ್ತಮ ಬಡ್ಡಿ
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರವನ್ನು ಶೇಕಡಾ 0.25 ರಷ್ಟು ಕಡಿತಗೊಳಿಸಿದೆ. ಈ ವರ್ಷ ಇದು ಸತತ ನಾಲ್ಕನೇ ಬಡ್ಡಿದರ ಕಡಿತವಾಗಿದೆ. ಹೌದು, ಈ ನಿರ್ಧಾರವು ಬ್ಯಾಂಕ್ ಸ್ಥಿರ ಠೇವಣಿಗಳನ್ನು ಅವಲಂಬಿಸಿರುವ ಹೂಡಿಕೆದಾರರ ಆದಾಯವನ್ನು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ, ಸುರಕ್ಷಿತ ಮತ್ತು ಹೆಚ್ಚು ಇಳುವರಿ ನೀಡುವ ಸಣ್ಣ ಉಳಿತಾಯ ಯೋಜನೆಗಳು ಸಾಮಾನ್ಯ ಜನರಿಗೆ ವರದಾನವಾಗಿವೆ. ಸಾಮಾನ್ಯವಾಗಿ, ರೆಪೊ ದರ ಕಡಿಮೆಯಾದರೆ, ಬ್ಯಾಂಕುಗಳು ತಮ್ಮ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಸಹ ಕಡಿಮೆ ಮಾಡುತ್ತವೆ. ಪ್ರಮುಖ ಬ್ಯಾಂಕುಗಳು […]
ಪ್ರಕಾಶಕರಿಗೆ ಗುಡ್ ನ್ಯೂಸ್: ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನದ ಭರವಸೆ ನೀಡಿದ ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು: ರಾಜ್ಯದ ಪ್ರಕಾಶಕರ ಸಂಕಷ್ಟ ನನ್ನ ಗಮನಕ್ಕೆ ಬಂದಿದೆ. ಪ್ರಕಾಶಕರ ಹಿತಕಾಯಲು ಸಗಟು ಖರೀದಿ ಯೋಜನೆಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ. ಗೃಹ ಕಚೇರಿಯಲ್ಲಿ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಉತ್ತಮ ಕೆಲಸ ಮಾಡುತ್ತಿದೆ, ಪುಸ್ತಕ ಪ್ರೀತಿ […]
ವೆನೆಜುವೆಲಾ ಮೇಲೆ ಅಮೆರಿಕದ ರಹಸ್ಯ ಆಯುಧ ಪ್ರಯೋಗ? ರಕ್ತ ವಾಂತಿ ಮಾಡಿದ ಸೈನಿಕರು; ಇದು ‘ಸೋನಿಕ್ ಅಟ್ಯಾಕ್’ಇರಬಹುದೇ?
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಜನವರಿ 3ರಂದು ನಡೆದ ಕಾರ್ಯಾಚರಣೆಯಲ್ಲಿ ಅಮೆರಿಕದ ಸೈನ್ಯವು ಈ ಹಿಂದೆಂದೂ ನೋಡಿರದ ರಹಸ್ಯ ಆಯುಧವೊಂದನ್ನು ಬಳಸಿದೆ. ಈ ದಾಳಿಯಿಂದಾಗಿ ವೆನೆಜುವೆಲಾದ ನೂರಾರು ಸೈನಿಕರು ಯಾವುದೇ ಪ್ರತಿರೋಧ ಒಡ್ಡಲಾಗದೆ ಅಸಹಾಯಕರಾದರು. ದಾಳಿಯ ಭೀಕರ ಕ್ಷಣಗಳು: ಪ್ರತ್ಯಕ್ಷದರ್ಶಿ ಭದ್ರತಾ ಸಿಬ್ಬಂದಿಯೊಬ್ಬರು ವಿವರಿಸಿರುವಂತೆ, ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ವೆನೆಜುವೆಲಾದ ಎಲ್ಲಾ ರೇಡಾರ್ ವ್ಯವಸ್ಥೆಗಳು ಸ್ಥಗಿತಗೊಂಡವು. ನಂತರ ಆಕಾಶದಲ್ಲಿ ಅಪಾರ ಸಂಖ್ಯೆಯ ಡ್ರೋನ್ಗಳು ಕಾಣಿಸಿಕೊಂಡವು. ಇದಾದ ಕೆಲವೇ ಕ್ಷಣಗಳಲ್ಲಿ ವಿಚಿತ್ರವಾದ ಅಬ್ಬರದ ಶಬ್ದ ಕೇಳಿಸಿತು. ಏನಿದು ರಹಸ್ಯ ಆಯುಧ? […]
BREAKING: ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನ: ಸ್ಟ್ರಾಂಗ್ ರೂಂ ಗೆ ಕನ್ನ ಹಾಕಲಾಗದೇ ವಾಪಾಸ್ ಆದ ಖದೀಮರು
ಕಾರವಾರ: ರಾಜ್ಯದಲ್ಲಿ ಸಾಲು ಸಾಲು ಬ್ಯಾಂಕ್ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿರುವಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಳ್ಳರು ಬ್ಯಾಂಕ್ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ. ಸುಂಕಸಾಳದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ದರೋಡೆಕೋರರು ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಹಿಂಭಾಗದ ಶೌಚಾಲಯದ ಗೋಡೆ ಕೊರೆದು ಖದೀಮರ ಗ್ಯಾಂಗ್ ಬ್ಯಾಂಕ್ ಗೆ ಎಂಟ್ರಿಕೊಟ್ಟಿದೆ. ಸ್ಟ್ರಾಂಗ್ ರೂಂ ನ ಗೋಡೆ […]
ದೇಶದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿರುವ ಪೋಕ್ಸೋ ಕಾಯ್ದೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹದಿಹರೆಯದ ಹಂತದಲ್ಲಿ ಅಪ್ರಾಪ್ತ ವಯಸ್ಕರ ನಡುವಿನ ಸ್ವಯಂಪ್ರೇರಿತ ಪ್ರೇಮ ಸಂಬಂಧಗಳನ್ನು ಅಪರಾಧವೆಂದು ನೋಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದಕ್ಕಾಗಿ, ಕಾನೂನಿನಲ್ಲಿ “ರೋಮಿಯೋ-ಜೂಲಿಯೆಟ್ ಷರತ್ತು” ಸೇರಿಸುವ ವಿಷಯವನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು ಈ ಪರಿಣಾಮಕ್ಕೆ ಸಂವೇದನಾಶೀಲ ಹೇಳಿಕೆಗಳನ್ನು ನೀಡಿತು. ರೋಮಿಯೋ-ಜೂಲಿಯೆಟ್ ಷರತ್ತು’ […]
Good News; ಬಿಡಿಎ ಸೈಟು ಪಡೆದವರಿಗೆ ಗುಡ್ನ್ಯೂಸ್, ವಿವರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್ ನಿವಾಸಿಗಳಿಗೆ ಸಿಹಿ ಸುದ್ದಿ ನೀಡಿದೆ. ರಸ್ತೆಗಳ ಅಗಲೀಕರಣಕ್ಕೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್ನ ನಿವಾಸಿಗಳ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಬ್ಲಾಕ್ನಲ್ಲಿನ ಕಿರಿದಾದ ರಸ್ತೆಗಳನ್ನು ಅಗಲೀಕರಣಗೊಳಿಸಲು ಅನುಮೋದನೆ ಸಿಕ್ಕಿದೆ. 4ನೇ ಬ್ಲಾಕ್ನಲ್ಲಿ ಕೇವಲ 9 ಮೀಟರ್ ಇದ್ದ ಕಿರಿದಾದ ರಸ್ತೆಗಳನ್ನು ಈಗ 18 ಮೀಟರ್ವರೆಗೆ ಅಗಲೀಕರಣ ಮಾಡಲು ನಿರ್ಧರಿಸಲಾಗಿದೆ. […]
ರೈಲು ಪ್ರಯಾಣಿಕರಿಗೆ ಇಂದಿನಿಂದ ಬಿಗ್ ರಿಲೀಫ್: ಆಧಾರ್ ಲಿಂಕ್ ಇದ್ದರೆ ಮಧ್ಯರಾತ್ರಿವರೆಗೂ ಟಿಕೆಟ್ ಬುಕ್ಕಿಂಗ್ ಲಭ್ಯ
ನವದೆಹಲಿ: ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಟಿಕೆಟ್ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಲು ಭಾರತೀಯ ರೈಲ್ವೆ ಇಲಾಖೆ ಇಂದಿನಿಂದ (ಜನವರಿ 12, 2026) ಐತಿಹಾಸಿಕ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಆಧಾರ್ ದೃಢೀಕೃತ IRCTC ಬಳಕೆದಾರರಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ವಿಶೇಷ ಆದ್ಯತೆ ಸಿಗಲಿದೆ. ಹಂತ ಹಂತವಾಗಿ ವಿಸ್ತರಣೆಯಾದ ಬುಕಿಂಗ್ ಸಮಯ ಟಿಕೆಟ್ ಬುಕಿಂಗ್ ವಿಂಡೋ ಸಮಯವನ್ನು ರೈಲ್ವೆ ಇಲಾಖೆ ಕಳೆದ ಕೆಲವು ದಿನಗಳಿಂದ ಹಂತ ಹಂತವಾಗಿ ವಿಸ್ತರಿಸುತ್ತಾ ಬಂದಿದೆ. ಈ ಹಿಂದೆ ಇದ್ದ ನಿಯಮಗಳಿಗೂ […]
High Blood Pressure : ಪ್ರತಿನಿತ್ಯ ‘ಬಿಪಿ’ಹೆಚ್ಚಿಸುವ ಈ 5 ತಪ್ಪು ಮಾಡಬೇಡಿ, ತಜ್ಞರಿಂದ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವಕರಲ್ಲಿ.. ಅಧಿಕ ರಕ್ತದೊತ್ತಡ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡ ಹೆಚ್ಚಾಗಿ ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ. ಕೆಲವು ದೈನಂದಿನ ಅಭ್ಯಾಸಗಳಿಂದಾಗಿ ಇದು ಕ್ರಮೇಣ ಹೆಚ್ಚಾಗುತ್ತದೆ ಎಂದು ಅವರು ಹೇಳುತ್ತಾರೆ. ನಿದ್ರೆ, ಒತ್ತಡ, ಆಹಾರ ಪದ್ಧತಿ ಮತ್ತು ಜೀವನಶೈಲಿಗೆ ಸಂಬಂಧಿಸಿದ ಸಣ್ಣ ತಪ್ಪುಗಳು ಕಾಲಾನಂತರದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುವ ಐದು ದೈನಂದಿನ ಅಭ್ಯಾಸಗಳಿಂದ ನಾವು ದೂರವಿರಬೇಕು ಎಂದು ಅವರು ಹೇಳುತ್ತಾರೆ. ಹಾಗಾದರೆ ಆ ತಪ್ಪುಗಳು ಯಾವುವು.. ಮತ್ತು […]
BREAKING: ಕನ್ನಡಿಗರ ಕ್ಷಮೆ ಕೋರಿದ ಬೆಂಗಳೂರಿನ ಖಾಸಗಿ ಕಂಪನಿ
ಬೆಂಗಳೂರು: ಕನ್ನಡಿಗರಲ್ಲದವರು ಹೆಚ್ ಆರ್ ಹುದ್ದೆಯ ಕೆಲಸಕ್ಕೆ ಬೇಕೆಂದು ಪ್ರಕಟಣೆ ಹೊರಡಿಸಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಬೆಂಗಳೂರಿನ ಖಾಸಗಿ ಕಂಪನಿ ಇದೀಗ ಕನ್ನಡಿಗರ ಕ್ಷಮೆಯಾಚಿಸಿದೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಖಾಸಗಿ ಕಂಪನಿ ನಾನ್ ಕನ್ನಡಿಗರು ಹೆಚ್ ಆರ್ ಕೆಲಸಕ್ಕೆ ಬೇಕು ಎಂದು ಪ್ರಕಟಣೆ ಹೊರಡಿಸಿತ್ತು. ಈ ಬಗ್ಗೆ ನೌಕ್ರಿ ಡಾಟ್ ಕಾಮ್ ವೆಬ್ ಸೈಟ್ ನಲ್ಲಿ ಕಂಪನಿ ಪ್ರಕಟಿಸಿತ್ತು. ಕರ್ನಾಟಕದಲ್ಲಿರುವ ಕಂಪನಿ ಕನ್ನಡಿಗರಲ್ಲದವರು ಕೆಲಸಕ್ಕೆ ಬೇಕೆಂದು ಪ್ರಕಟಿಸಿದ್ದು, ಕನ್ನಡಿಗರನ್ನು ಕೆರಳಿಸಿತ್ತು. ಕಂಪನಿ ವಿರುದ್ಧ […]
ಕ್ರೆಡಿಟ್ ಕಾರ್ಡ್ ಬಿಲ್ ಮತ್ತು ನಗದು ಜಮೆ ಮೇಲೆ ಐಟಿ ಇಲಾಖೆ ಕಣ್ಣು! ಈ ಮಿತಿ ಮೀರಿದರೆ ಬರಬಹುದು ನೋಟಿಸ್
ತೆರಿಗೆದಾರರೇ ಗಮನಿಸಿ! ನಾವು ಮಾಡುವ ಪ್ರತಿಯೊಂದು ವ್ಯವಹಾರವೂ ಆದಾಯ ತೆರಿಗೆ ಇಲಾಖೆಯ (Income Tax Department) ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿಶೇಷವಾಗಿ ಕೆಲವು ನಿರ್ದಿಷ್ಟ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕಡ್ಡಾಯವಾಗಿ ಐಟಿ ಇಲಾಖೆಗೆ ವರದಿ ಮಾಡಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 285BA ಅನ್ವಯ, ಈ ಕೆಳಗಿನ ವಹಿವಾಟುಗಳು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು: ಐಟಿ ಇಲಾಖೆಯ ರೇಡಾರ್ನಲ್ಲಿರುವ ಪ್ರಮುಖ ವಹಿವಾಟುಗಳು: ನೀವು ಏಕೆ ಜಾಗರೂಕರಾಗಿರಬೇಕು? ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) […]
ಅಪಘಾತದಲ್ಲಿ ಯೋಧ ಸಾವು : ಪತ್ನಿಗೆ ಮಗು ಜನನ , ಅಂತಿಮ ದರ್ಶನಕ್ಕೆ ಸ್ಟ್ರೆಚರ್ ನಲ್ಲಿ ಬಂದ ಹೆಂಡತಿ |WATCH VIDEO
ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಗ್ರಾಮದ ಜನರನ್ನು ದುಃಖದಲ್ಲಿ ಮುಳುಗಿಸಿದೆ. ದೇಶ ಸೇವೆ ಮಾಡುತ್ತಿದ್ದ ಸೇನಾ ಯೋಧನೊಬ್ಬ ತನ್ನ ಮಗಳು ಈ ಲೋಕಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ನಿಧನರಾದರು. ಆದರೆ ಆ ಮಗು ತನ್ನ ತಂದೆಯನ್ನು ನೋಡದೆಯೇ ಜನಿಸಿದ್ದು ಎಲ್ಲರನ್ನೂ ಆಘಾತಕ್ಕೆ ದೂಡಿದೆ. ಈ ದುರಂತ ಘಟನೆಗೆ ಇಡೀ ಗ್ರಾಮದ ಜನರೇ ಕಂಬನಿ ಮಿಡಿದಿದ್ದಾರೆ. ಏನಿದು ಘಟನೆಸತಾರಾ ಜಿಲ್ಲೆಯ ಪಾರ್ಲಿ ಗ್ರಾಮದ ನಿವಾಸಿ ಪ್ರಮೋದ್ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಒಂದು ವರ್ಷದ […]
‘ಧೋನಿಗೂ ಹೀಗೆ ಆಗುತ್ತಿತ್ತು..’: ರೋಹಿತ್ ಔಟ್ ಆದಾಗ ವಡೋದರಾ ಫ್ಯಾನ್ಸ್ ಸಂಭ್ರಮಿಸಿದ್ದಕ್ಕೆ ಕೊಹ್ಲಿ ಗರಂ!
ಭಾನುವಾರ (ಜನವರಿ 11) ವಡೋದರಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ನೀಡಿದ್ದ 301 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಆದರೆ, ಮೈದಾನದಲ್ಲಿ ನಡೆದ ಒಂದು ಘಟನೆ ವಿರಾಟ್ ಕೊಹ್ಲಿ ಅವರ ಮನಸ್ಸಿಗೆ ನೋವುಂಟು ಮಾಡಿದೆ. ನಡೆದಿದ್ದೇನು? ಭಾರತದ ಇನ್ನಿಂಗ್ಸ್ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಔಟ್ ಆದಾಗ, ಮೈದಾನದಲ್ಲಿದ್ದ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸಂಭ್ರಮಿಸಿದರು. ಇದಕ್ಕೆ ಕಾರಣ ರೋಹಿತ್ ಔಟ್ ಆಗಿದ್ದಕ್ಕೆ ಅವರು ಖುಷಿಪಟ್ಟಿದ್ದಲ್ಲ, ಬದಲಿಗೆ ಮುಂದಿನ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ಕ್ರೀಸ್ಗೆ ಬರುತ್ತಾರೆ […]
‘ತಾರಕ್ ಮೆಹ್ತಾ’ಧಾರಾವಾಹಿ ಬದಲಿಸಿತು ಈ ನಟನ ಬದುಕು; ಹಸಿವಿನ ದಿನಗಳನ್ನು ನೆನೆದು ಭಾವುಕರಾದ ಅಬ್ದುಲ್
ಮುಂಬೈ ಕನಸಿನ ನಗರಿ, ಇಲ್ಲಿ ಸಾವಿರಾರು ಜನರು ನಟರಾಗಲು ಬರುತ್ತಾರೆ. ಆದರೆ ಎಲ್ಲರಿಗೂ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಶಾರುಖ್ ಖಾನ್ ಅವರಂತಹ ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡಿದ್ದರೂ, ಒಂದು ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಟ ಬೇರೆ ಯಾರೂ ಅಲ್ಲ, ಅವರು ಶರದ್ ಸಂಕ್ಲಾ (Sharad Sankla). ಯಾರು ಈ ಶರದ್ ಸಂಕ್ಲಾ? ಇವರನ್ನು ಹೆಸರಿಗಿಂತ ಹೆಚ್ಚಾಗಿ ಜನರು ‘ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ’ (TMKOC) ಧಾರಾವಾಹಿಯ ‘ಅಬ್ದುಲ್’ ಎಂದೇ ಗುರುತಿಸುತ್ತಾರೆ. ಕಳೆದ 17 ವರ್ಷಗಳಿಂದ ಈ […]
ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ 8ನೇ ತರಗತಿ ವಿದ್ಯಾರ್ಥಿ
ತುಮಕೂರು: ಶಾಲೆಗೆ ಹೋಗು ತಪ್ಪಿಸಬೇಡ ಎಂದು ಪೋಷಕರು ಬಾಲಕನಿಗೆ ಬುದ್ಧಿ ಮಾತು ಹೇಳಿದ್ದೇ ತಪ್ಪಾಗಿ ಹೋಗಿದೆ. ಬುದ್ಧಿಮಾತಿಗೆ ನೊಂದ ಬಾಲಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಚನ್ನಕಾಟಯ್ಯನ ಗುಡ್ಲು ಗ್ರಾಮದ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ತಪ್ಪದೇ ಶಾಲೆಗೆ ಹೋಗು ಎಂದು ಬಾಲಕನಿಗೆ ಬುದ್ದಿ ಹೇಳಿದ್ದಕ್ಕೆ ಮನನೊಂದ ಬಾಲಕ ಸಾವಿಗೆ ಶರಣಾಗಿದ್ದಾನೆ. ಜಗದೀಶ್ (14) ಆತ್ಮಹತ್ಯೆ ಶರಣಾದ ವಿದ್ಯಾರ್ಥಿ. ಕೆಂಕೆರೆ ಸರ್ಕಾರಿ ಶಾಲೆಯಲ್ಲಿ ೮ನೇ ತರಗಿ ಓದುತ್ತಿದ್ದ. ಚನ್ನಕಾಟಯ್ಯನ ಗುಡ್ಲು […]
ಕೋಗಿಲು ಬಡಾವಣೆ ಮನೆ ತೆರವು: ಬಿಜೆಪಿ ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಏನಿದೆ?
ಬೆಂಗಳೂರು ನಗರದ ಯಲಹಂಕ ಸಮೀಪದ ಕೋಗಿಲು ಲೇಔಟ್ ಫಕೀರ್ ಕಾಲೋನಿ ಮತ್ತು ವಸೀಮ್ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ವರದಿ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಸತ್ಯಶೋಧನಾ ತಂಡವನ್ನು ರಚಿಸಿದ್ದರು. ಬೆಂಗಳೂರು ನಗರದಲ್ಲಿ ಸೋಮವಾರ ಸಮಿತಿ ವರದಿಯನ್ನು ಬಿ.ವೈ.ವಿಜಯೇಂದ್ರ ಅವರಿಗೆ ನೀಡಿದೆ. ಅಕ್ರಮ ವಲಸಿಗರ ಮನೆಗಳ ತೆರವು ವಿಚಾರದಲ್ಲಿ ರಚಿಸಲಾಗಿದ್ದ ಪಕ್ಷದ ಸತ್ಯ ಶೋಧನಾ ಸಮಿತಿಯಿಂದ ವರದಿಯನ್ನು ಬಿ.ವೈ.ವಿಜಯೇಂದ್ರ ಸ್ವೀಕರಿಸಿದ್ದಾರೆ. ಶಾಸಕರಾದ […]
ಹಳೆಯ ಮೊಬೈಲ್, ಲ್ಯಾಪ್ಟಾಪ್ ಗಳಿಂದಲೂ ಚಿನ್ನ ಹೊರ ತೆಗೆಯಬಹುದು..! ಹೇಗೆ ಗೊತ್ತೇ..?
ಪ್ರಪಂಚದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಹಳೆಯ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ರಿಮೋಟ್ , ಮುರಿದ ಸರ್ಕ್ಯೂಟ್ ಬೋರ್ಡ್ಗಳನ್ನು ಹೆಚ್ಚಾಗಿ ನಿಷ್ಪ್ರಯೋಜಕ ಕಸವಾಗಿ ಎಸೆಯಲಾಗುತ್ತದೆ. ಆದರೆ ಈ ಇ-ತ್ಯಾಜ್ಯದಿಂದ ಚಿನ್ನವನ್ನು ಹೊರತೆಗೆಯಬಹುದು ಎಂದು ನಿಮಗೆ ತಿಳಿದಿದೆಯೇ? ಚಿನ್ನದ ಬೆಲೆಗಳು ಹೆಚ್ಚುತ್ತಿರುವಾಗ, ಎಲೆಕ್ಟ್ರಾನಿಕ್ ಸಾಧನಗಳಿಂದ ಚಿನ್ನವನ್ನು ಹೇಗೆ ಬೇರ್ಪಡಿಸುವುದು ಎಂದು ತಿಳಿಯೋಣ. ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಚಿನ್ನವನ್ನು ಏಕೆ ಬಳಸಲಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಇದಕ್ಕೆ ಉತ್ತರವೆಂದರೆ ಅದು ಉತ್ತಮ ವಿದ್ಯುತ್ ವಾಹಕತೆಗಾಗಿ. ಬಹಳ […]
BREAKING : ‘ಬಿಗ್ ಬಾಸ್’ನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ : ದೂರು ದಾಖಲು
ಬೆಂಗಳೂರು : ಬಿಗ್ ಬಾಸ್-12 ರಿಯಾಲಿಟಿ ಶೋ ನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ರಣಹದ್ದು ಸಂರಕ್ಷಣಾ ಟ್ರಸ್ಟ್ ಡಿಎಫ್ಒಗೆ ದೂರು ನೀಡಿದೆ. ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ‘ಹೊಂಚು ಹಾಕಿ ಸಂಚು ಮಾಡಿ ಹಿಡಿಯುವುದು’ ಎಂಬ ಪದ ಬಳಕೆ ಮಾಡಿದ್ದಾರೆ.ಸುದೀಪ್ ಈ ಪದ ಬಳಕೆ ಮಾಡಿದ್ದು ತಪ್ಪು . ಈ ಬಗ್ಗೆ ಪ್ರೇಕ್ಷಕರಿಗೆ ನಟ ಸುದೀಪ್ ಕ್ಲಾರಿಟಿ ಕೊಡಲಿ, […]
ಪಂಚ್ತಾರಾ ಹೋಟೆಲ್ನಲ್ಲಿ ದಂಪತಿಗಳ ಪ್ರೈವಸಿಗೆ ಧಕ್ಕೆ;ಲೀಲಾ ಪ್ಯಾಲೇಸ್ಗೆ ಬಿತ್ತು 10 ಲಕ್ಷ ರೂ ದಂಡ!
ಐಷಾರಾಮಿ ಮತ್ತು ಖಾಸಗಿತನಕ್ಕೆ ಹೆಸರಾದ ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ದಂಪತಿಗಳ ಖಾಸಗಿತನಕ್ಕೆ ಧಕ್ಕೆ ತಂದ ಘಟನೆ ನಡೆದಿದೆ. ಚೆನ್ನೈ ಮೂಲದ ವಕೀಲರೊಬ್ಬರು ತನ್ನ ಪತ್ನಿಯೊಂದಿಗೆ ಜನವರಿ 2025 ರಲ್ಲಿ ಈ ಹೋಟೆಲ್ನಲ್ಲಿ ತಂಗಿದ್ದಾಗ ಈ ಅಹಿತಕರ ಘಟನೆ ಸಂಭವಿಸಿತ್ತು. ಘಟನೆಯ ಹಿನ್ನೆಲೆ: ದಂಪತಿಗಳು ರೂಮ್ನ ವಾಶ್ರೂಮ್ನಲ್ಲಿದ್ದಾಗ, ಹೌಸ್ಕೀಪಿಂಗ್ ಸಿಬ್ಬಂದಿಯೊಬ್ಬರು ಬೆಲ್ ಬಾರಿಸಿದ್ದಾರೆ. ದಂಪತಿಗಳು ಒಳಗಿನಿಂದಲೇ “ಸರ್ವಿಸ್ ಬೇಡ” ಎಂದು ಕೂಗಿ ಹೇಳಿದರೂ ಸಹ, ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ ಒಳಗೆ ಬಂದಿದ್ದಾರೆ. ಅಷ್ಟೇ ಅಲ್ಲದೆ, […]
ದಿನಕ್ಕೆ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡುತ್ತೀರಾ? ಹಾಗಿದ್ದರೆ ನಿಮ್ಮ ಜೀವಿತಾವಧಿ ಕಡಿಮೆಯಾಗಬಹುದು ಎಚ್ಚರ!
ನಿದ್ರೆಯು ಕೇವಲ ದಣಿವಾರಿಸಿಕೊಳ್ಳುವ ಮಾರ್ಗವಲ್ಲ, ಅದು ನಮ್ಮ ಆಯಸ್ಸನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, 7 ಗಂಟೆಗಿಂತ ಕಡಿಮೆ ನಿದ್ದೆ ಮಾಡುವುದು ನಿಮ್ಮ ಒಟ್ಟು ಜೀವಿತಾವಧಿಯನ್ನು (Lifespan) ಗಣನೀಯವಾಗಿ ಕುಗ್ಗಿಸಬಹುದು. ಸಂಶೋಧನೆಯ ಪ್ರಮುಖ ಅಂಶಗಳು: ಉತ್ತಮ ನಿದ್ರೆಗಾಗಿ ಇಲ್ಲಿವೆ ಕೆಲವು ಸುಲಭ ಉಪಾಯಗಳು: ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
ಪದೇ ಪದೇ ಫೋನ್ ಚಾರ್ಜ್ ಮಾಡಿ ಸಾಕಾಗಿದೆಯೇ? ಬ್ಯಾಟರಿ ಸೇವ್ ಮಾಡಲು ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ
ಅನೇಕ ಬಾರಿ ಬ್ಯಾಟರಿ ಕೆಟ್ಟುಹೋಗಿದೆ ಎಂದು ನಾವು ಭಾವಿಸುತ್ತೇವೆ, ಆದರೆ ಫೋನ್ನ ಹಿನ್ನೆಲೆಯಲ್ಲಿ (Background) ನಡೆಯುವ ಕೆಲವು ಪ್ರಕ್ರಿಯೆಗಳೇ ಈ ಸಮಸ್ಯೆಗೆ ಮೂಲ ಕಾರಣ. ಬ್ಯಾಟರಿ ಉಳಿಸಲು ಈ ಕೆಳಗಿನ ಟಿಪ್ಸ್ ಅನುಸರಿಸಿ: 1. 5G, ವೈ-ಫೈ ಮತ್ತು ಬ್ಲೂಟೂತ್ ನಿಯಂತ್ರಿಸಿ (Always-On Connectivity) 5G ಇಂಟರ್ನೆಟ್ ವೇಗವಾಗಿದ್ದರೂ, ಅದು ಸಾಮಾನ್ಯ 4G ಗಿಂತ ಹೆಚ್ಚಿನ ಬ್ಯಾಟರಿ ಬಳಸುತ್ತದೆ. ಸಿಗ್ನಲ್ ದುರ್ಬಲವಾಗಿದ್ದಾಗ ಫೋನ್ ಪದೇ ಪದೇ ಸಿಗ್ನಲ್ಗಾಗಿ ಹುಡುಕುವುದರಿಂದ ಬ್ಯಾಟರಿ ಬೇಗ ಇಳಿಯುತ್ತದೆ. ಹಾಗೆಯೇ, ಅಗತ್ಯವಿಲ್ಲದಿದ್ದಾಗ ಬ್ಲೂಟೂತ್ […]
ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ: 34 ಹುದ್ದೆಗಳು, ವೇತನ ವಿವರ
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (ನಿ), ಬೆಂಗಳೂರು ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 34 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 7/2/2026 ಕೊನೆಯ ದಿನವಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ಅಧಿಕೃತ ವೆಬ್ ಸೈಟ್ನಲ್ಲಿ ನೀಡಿರುವ ಲಿಂಕ್ ಮುಖಾಂತರ ಅರ್ಜಿ ಸಲ್ಲಿಸತಕ್ಕದ್ದು ಹಾಗೂ ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರವೇ ಪಾವತಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ/ ಅಂಚೆ/ […]
ನವದೆಹಲಿ: ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಯೇ ನಡೆದಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೋಗಿ ಈಗ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿದ್ದು, 5 ಪಾಲಿಕೆಗಳು ರೂಪುಗೊಂಡಿವೆ. ಬೆಂಗಳೂರಿನ ಐದು ಪಾಲಿಕೆಗಳಿಗೆ ಕೂಡಲೇ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಜೂನ್ 30ರೊಳಗೆ ಜಿಬಿಎ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಜಿಬಿಎ ಚುನಾವಣೆಗಾಗಿ ಈಗಾಗಲೇ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಮಾರ್ಚ್ […]
‘ಭಾರತ್ ಪೆಟ್ರೋಲಿಯಂ’ಸಂಸ್ಥೆಯಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ
ಭಾರತ್ ಪೆಟ್ರೋಲಿಯಂ ಸಂಸ್ಥೆ, ಮಂಗಳೂರು ಪ್ರದೇಶದ ಭಂಟ್ವಾಳ ತಾಲ್ಲೂಕಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಕುರಿತಂತೆ ಸೇವೆಯನ್ನು ಒದಗಿಸಲು ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಮುಖಾಂತರ ಜ. 12 ರೊಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ “www.bharatpetroleum.in“ ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ.
NPCIL ನಲ್ಲಿ 114 ಹುದ್ದೆಗಳ ಭರ್ತಿ; ₹55,000 ವರೆಗೆ ಸಂಬಳ
ಬೆಂಗಳೂರು: ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ನಲ್ಲಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ ಒದಗಿಬಂದಿದೆ. ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 114 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಲಭ್ಯವಿರುವ ಹುದ್ದೆಗಳು: ಹುದ್ದೆಯ ಹೆಸರು ಸಂಖ್ಯೆ ಮಾಸಿಕ ವೇತನ ವೈಜ್ಞಾನಿಕ ಸಹಾಯಕ (Scientific Assistant) 02 ₹55,932 ಸ್ಟೈಪೆಂಡಿಯರಿ ಟ್ರೈನಿ/ಟೆಕ್ನಿಷಿಯನ್ 95 ₹34,286 ಸಹಾಯಕ ದರ್ಜೆ-1 (Assistant Grade-1) 15 ₹40,290 […]
BREAKING: ಕಾನೂನು ವಿವಿ ಇಂಜಿನಿಯರ್ ವಿಠಲ ರಾಠೋಡ್ ಕೊಲೆ ಕೇಸ್: ದಂಪತಿ ಸೇರಿ ಮೂವರು ಅರೆಸ್ಟ್
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾನೂನು ವಿವಿ ಇಂಜಿನಿಯರ್ ವಿಠಲ ರಾಠೋಡ್ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ದಂಪತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೇಘವ್ ಹಾಗೂ ಆತನ ಪತ್ನಿ ವಿಮಲಾ ಹಾಗೂ ಭಗವಾನ್ ಎಂದು ಗುರುತಿಸಲಾಗಿದೆ. ಕಾನೂನು ವಿವಿ ಇಂಜಿನಿಯರ್ ವಿಠಲ ರಾಠೋಡ್ ನನ್ನು ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ತಳ್ಳಿ ಹತ್ಯೆ ಮಾಡಿದ್ದರು. ಆದರೆ ವಿದ್ಯಾರ್ಥಿ ಕಟ್ಟಡದ ಮೇಲಿನಿಂದ ಆಕಸ್ನಿಕವಾಗಿ ಬಿದ್ದು ಮೃತಪಟ್ಟಿದ್ದಾನೆ ಎಂದು ಆರೋಪಿಗಳು […]
Gold–Silver Update: ಚಿನ್ನದ ಬೆಲೆ ಏಕಾಏಕಿ ₹1,690 ರೂ ಏರಿಕೆ
ಆಭರಣ ಪ್ರಿಯರಿಗೆ ವಾರದ ಆರಂಭದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜಾಗತಿಕ ರಾಜಕೀಯ ಅನಿಶ್ಚಿತತೆಯ ನಡುವೆ ಸುರಕ್ಷಿತ ಹೂಡಿಕೆಯಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇಂದು ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಾಣದ ಎತ್ತರಕ್ಕೆ ಏರಿವೆ.ಬೆಳ್ಳಿ ಬೆಲೆ ಕೂಡ ಚಿನ್ನದ ಹಾದಿಯಲ್ಲೇ ಸಾಗುತ್ತಿದೆ. ಇಂದು ಬೆಳ್ಳಿಯ ದರದಲ್ಲಿ ಪ್ರತಿ 100 ಗ್ರಾಂಗೆ 10-12 ರೂ. ಏರಿಕೆಯಾಗಿದೆ. ತಮಿಳುನಾಡು ಮತ್ತು ಕೇರಳದ ಕೆಲವೆಡೆ ಪ್ರತಿ 100 ಗ್ರಾಂ ಬೆಳ್ಳಿ ಬೆಲೆ ₹28,700 ತಲುಪಿದ್ದು, ಈ […]
BREAKING: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆಯೂಟ: ಆದೇಶ ಮಾರ್ಪಡಿಸಿದ ಕೋರ್ಟ್
ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಮನೆಯೂಟ ಪೂರೈಕೆ ವಿಚಾರದಲ್ಲಿ ಕೋರ್ಟ್ ತನ್ನ ಆದೇಶ ಮಾರ್ಪಡಿಸಿದೆ. ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಪವಿತ್ರಾ ಗೌಡ, ನಟ ದರ್ಶನ್ ಹಾಗೂ ಗ್ಯಾಂಗ್, ಮನೆಯೂಟಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನಟ ದರ್ಶನ್ ಗೆ ಮನೆಯೂಟಕ್ಕೆ ಕೋರ್ಟ್ ನಿರಾಕರಿಸಿತ್ತು. ಪವಿತ್ರಾ ಗೌಡಗೆ ಪ್ರತಿದಿನ ಮನೆಯೂಟ ನೀಡಲು ಕೋರ್ಟ್ ಅವಕಾಶ ನೀಡಿತ್ತು. ಆದರೆ ಜೈಲಾಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೈದಿಯೊಬ್ಬಳಿಗೆ […]
Post office Scheme : ಅಂಚೆ ಕಚೇರಿಯ ಈ ಯೋಜನೆಯಡಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ನಿಮ್ಮ ಖಾತೆಗೆ 9,250 ರೂ. ಜಮಾ!
ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಜನವರಿ 1, 2025 ರಿಂದ ಪ್ರಾರಂಭವಾಗುವ ಹೊಸ ತ್ರೈಮಾಸಿಕಕ್ಕೆ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರರ್ಥ ಹೂಡಿಕೆದಾರರಿಗೆ ಹಿಂದಿನ ಆಕರ್ಷಕ ಬಡ್ಡಿದರಗಳು ಲಭ್ಯವಿರುತ್ತವೆ. ಸುರಕ್ಷಿತ ಆದಾಯವನ್ನು ಬಯಸುವ ಸಾಮಾನ್ಯ ವ್ಯಕ್ತಿಗಾಗಿ ಅಂಚೆ ಕಚೇರಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ, ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿ ತಿಂಗಳು ಸ್ಥಿರ ಆದಾಯವನ್ನು ಬಯಸುವವರಿಗೆ ಈ ಯೋಜನೆ ವರದಾನವಾಗಿದೆ. […]
AI ಯುವತಿಯನ್ನು ನಿಜವಾದ ಯುವತಿಯೆಂದು ವಿಡಿಯೋ ಕಾಲ್: ಬಟ್ಟೆ ಬಿಚ್ಚಿ 1.53 ಲಕ್ಷ ಹಣ ಕಳೆದುಕೊಂಡ ಯುವಕ
ಬೆಂಗಳೂರು: ಎಐ ಯುವತಿಯನ್ನು ನಿಜವಾದ ಯುವತಿ ಎಂದು ನಂಬಿ ಆಕೆಯ ಮೋಹದ ಬಲೆಗೆ ಬಿದ್ದ ಯುವಕನೊಬ್ಬ ಬಟ್ಟೆ ಬಿಚ್ಚಿ ಪೇಚಿಗೆ ಸಿಲುಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ 26 ವರ್ಷದ ಯುವಕನೊಬ್ಬ ಹ್ಯಾಪನ್ ಡೇಟಿಂಗ್ ಆಪ್ ನಲ್ಲಿ ಖಾತೆ ತೆರೆದಿದ್ದ. ಈ ಖಾತೆಗೆ ಇಶಾನಿ ಎಂಬ ಯುವತಿಯ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಇಬ್ಬರೂ ಮೊಬೈಲ್ ನಂಬರ್ ಶೇರ್ ಮಾಡಿಕೊಂಡು ಖಾಸಗಿ ವಿಚಾರಗಳ ಚಾಟಿಂಗ್ ಮಾಡಿದ್ದಾರೆ. ಕೆಲ ದಿನಗಳ ಬಳಿಕ ಯುವತಿಯ ಮೊಬೈಲ್ ನಂಬರ್ ನಿಂದ ವಿಡಿಯೋ […]

24 C