ಬೆಂಗಳೂರು: ಬೆಲೆ ಏರಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್ ಮೊದಲೇ ಹೇಳಿದ್ದರೆ ಚುನಾವಣೆಯಲ್ಲಿ 50 ಸೀಟ್ ಗಳನ್ನೂ ಗೆಲ್ಲುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. Read more... The post 22 ತಿಂಗಳ ಆಡಳಿತದಲ್ಲಿ 18 ತಿಂಗಳು ಬೆಲೆ ಏರಿಕೆಯದ್ದೇ ಸುದ್ದಿ: ಗ್ಯಾರಂಟಿ ಹೆಸರಲ್ಲಿ ಜನರಿಗೆ ಬರೆ ಎಳೆದ ಸರ್ಕಾರ: ಸಿ.ಟಿ.ರವಿ ವಾಗ್ದಾಳಿ first appeared on Kannada Dunia | Kannada News | Karnataka News | India News .
ಬೆಂಗಳೂರು : ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಐಪಿಎಲ್ ಪಂದ್ಯ ವೀಕ್ಷಿಸಲು ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಬಿಎಂಆರ್’ಸಿಎಲ್ ಪ್ರಕಟಣೆ ಹೊರಡಿಸಿದೆ. Read more... The post GOOD NEWS : ‘ಕ್ರಿಕೆಟ್ ಪ್ರೇಮಿ’ಗಳಿಗೆ ಗುಡ್ ನ್ಯೂಸ್ : ‘IPL’ ಪಂದ್ಯ ವೀಕ್ಷಿಸಲು ‘ನಮ್ಮ ಮೆಟ್ರೋ’ ಸೇವೆ ಅವಧಿ ವಿಸ್ತರಣೆ.! first appeared on Kannada Dunia | Kannada News | Karnataka News | India News .
BIG NEWS: ಹನಿಟ್ರ್ಯಾಪ್ ಪ್ರಕರಣ: SIT ಸೇರಿದಂತೆ ಯಾವುದೇ ತನಿಖೆ ನಡೆಸಲಿ: ಸಚಿವ ಕೆ.ಎನ್.ರಾಜಣ್ಣ
ತುಮಕೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದು ಸಿಎಂ ಹಾಗೂ ಗೃಹ ಸಚಿವರಿಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಸಚಿವರು, ಹನಿಟ್ರ್ಯಾಪ್ Read more... The post BIG NEWS: ಹನಿಟ್ರ್ಯಾಪ್ ಪ್ರಕರಣ: SIT ಸೇರಿದಂತೆ ಯಾವುದೇ ತನಿಖೆ ನಡೆಸಲಿ: ಸಚಿವ ಕೆ.ಎನ್.ರಾಜಣ್ಣ first appeared on Kannada Dunia | Kannada News | Karnataka News | India News .
BREAKING : ನಾಳೆ ಲೋಕಸಭೆಯಲ್ಲಿ ಮಹತ್ವದ ‘ವಕ್ಪ್ ತಿದ್ದುಪಡಿ ವಿಧೇಯಕ’ಮಂಡನೆ |Waqf amendment bill
2024 ರ ಆಗಸ್ಟ್’ನಲ್ಲಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾದ ತಿದ್ದುಪಡಿ ಮಾಡಿದ ವಕ್ಫ್ ಮಸೂದೆಯನ್ನು ಏಪ್ರಿಲ್ 2 ರಂದು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ Read more... The post BREAKING : ನಾಳೆ ಲೋಕಸಭೆಯಲ್ಲಿ ಮಹತ್ವದ ‘ವಕ್ಪ್ ತಿದ್ದುಪಡಿ ವಿಧೇಯಕ’ ಮಂಡನೆ |Waqf amendment bill first appeared on Kannada Dunia | Kannada News | Karnataka News | India News .
BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1,200 ಅಂಕ ಕುಸಿತ : ಹೂಡಿಕೆದಾರರಿಗೆ ಭಾರಿ ನಷ್ಟ |Share Market
ಷೇರುಪೇಟೆಯಲ್ಲಿ ಬಿಎಸ್ಇ ಸೆನ್ಸೆಕ್ಸ್ 1,218 ಪಾಯಿಂಟ್ಸ್ ಅಥವಾ ಶೇಕಡಾ 1.57 ರಷ್ಟು ಕುಸಿದು 76,201 ಕ್ಕೆ ತಲುಪಿದೆ. ಬೆಳಿಗ್ಗೆ 11:53 ರ ಸುಮಾರಿಗೆ ನಿಫ್ಟಿ 50 327 ಪಾಯಿಂಟ್ Read more... The post BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1,200 ಅಂಕ ಕುಸಿತ : ಹೂಡಿಕೆದಾರರಿಗೆ ಭಾರಿ ನಷ್ಟ |Share Market first appeared on Kannada Dunia | Kannada News | Karnataka News | India News .
BREAKING NEWS: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ಸಾವು
ಮೈಸೂರು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದಲ್ಲಿ ನಡೆದಿದೆ. ಕುಮಾರ್ (30) Read more... The post BREAKING NEWS: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ಸಾವು first appeared on Kannada Dunia | Kannada News | Karnataka News | India News .
ಟೂತ್’ಪೇಸ್ಟ್ ನ ಕೆಳಭಾಗದಲ್ಲಿರುವ ಬಣ್ಣಗಳ ಅರ್ಥವೇನು ಗೊತ್ತಾ..? ತಿಳಿಯಿರಿ
ಸಾಮಾನ್ಯವಾಗಿ, ನಾವು ಬಳಸುವ ಟೂತ್ಪೇಸ್ಟ್ ಕೆಳಭಾಗದಲ್ಲಿ ಹಸಿರು, ಕೆಂಪು, ನೀಲಿ ಮತ್ತು ಕಪ್ಪು ಬಣ್ಣದ ಪೆಟ್ಟಿಗೆಗಳನ್ನು ಹೊಂದಿರುತ್ತದೆ. ಆದರೆ ಅನೇಕ ಜನರು ಈ ಬಾಕ್ಸ್ ಗಳ ಅರ್ಥವನ್ನು ವಿವಿಧ Read more... The post ಟೂತ್’ಪೇಸ್ಟ್ ನ ಕೆಳಭಾಗದಲ್ಲಿರುವ ಬಣ್ಣಗಳ ಅರ್ಥವೇನು ಗೊತ್ತಾ..? ತಿಳಿಯಿರಿ first appeared on Kannada Dunia | Kannada News | Karnataka News | India News .
BIG NEWS: ಜಮೀನು ಪರಬಾರೆ ಆರೋಪ: ತಹಶಿಲ್ದಾರ್ ವಿರುದ್ಧ್ FIR ದಾಖಲು
ಬೆಳಗಾವಿ: ಜಮೀನು ಅಕ್ರಮವಾಗಿ ಬೇರೆಯವರಿಗೆ ಪರಬಾರೆ ಮಾಡಿದ ಆರೋಪದಲ್ಲಿ ಗೋಕಾಕ್ ತಹಶಿಲ್ದಾಅರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಹಶಿಲ್ದಾರ್ ಮೋಹನ ಭಸ್ಮೆ ವಿರುದ್ಧ ಗೋಗಾಕ್ ಠಾಣೆಯಲ್ಲಿ ಎಫ್ ಐ ಆರ್ Read more... The post BIG NEWS: ಜಮೀನು ಪರಬಾರೆ ಆರೋಪ: ತಹಶಿಲ್ದಾರ್ ವಿರುದ್ಧ್ FIR ದಾಖಲು first appeared on Kannada Dunia | Kannada News | Karnataka News | India News .
SHOCKING : ದೇಶದಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಲಿಫ್ಟ್ ಕೊಡುವ ನೆಪದಲ್ಲಿ ವಿದೇಶಿ ಯುವತಿ ಮೇಲೆ ಗ್ಯಾಂಗ್’ರೇಪ್
ಹೈದರಾಬಾದ್: ನಗರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ವಿದೇಶಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಹೈದರಾಬಾದ್ (ಹೈದರಾಬಾದ್) ಪ್ರವಾಸದಲ್ಲಿದ್ದ ವಿದೇಶಿ ಮಹಿಳೆಗೆ ಲಿಫ್ಟ್ ನೀಡುವ ನೆಪದಲ್ಲಿ ಯುವಕರು ಅವಳನ್ನು ಮೀರ್ Read more... The post SHOCKING : ದೇಶದಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಲಿಫ್ಟ್ ಕೊಡುವ ನೆಪದಲ್ಲಿ ವಿದೇಶಿ ಯುವತಿ ಮೇಲೆ ಗ್ಯಾಂಗ್’ರೇಪ್ first appeared on Kannada Dunia | Kannada News | Karnataka News | India News .
ಸಾಹಿಬ್ಗಂಜ್: ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ಎರಡು ಸರಕು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಲೋಕೋ ಪೈಲಟ್ಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಸಾಹಿಬ್ ಗಂಜ್ ನಲ್ಲಿ ಮಂಗಳವಾರ ಒಂದು ದೊಡ್ಡ ರೈಲು Read more... The post BREAKING: ಮತ್ತೊಂದು ರೈಲು ದುರಂತ: ಜಾರ್ಖಂಡ್ ನಲ್ಲಿ ಎರಡು ಗೂಡ್ಸ್ ರೈಲು ಡಿಕ್ಕಿಯಾಗಿ ಲೋಕೋ ಪೈಲಟ್ ಗಳು ಸೇರಿ ಮೂವರು ಸಾವು first appeared on Kannada Dunia | Kannada News | Karnataka News | India News .
ದೇವಾಲಯದಿಂದ ದಲಿತರನ್ನು ಹೊರಹಾಕಿ ಹಲ್ಲೆ
ಬೆಳಗಾವಿ: ದೇವಾಲಯದಿಂದ ದಲಿತರನ್ನು ಹೊರಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದಲ್ಲಿ ಕಲ್ಲೇಶ್ವರ ಮಂದಿರದಿಂದ ದಲಿತರನ್ನು ಹೊರ ಹಾಕಿ ಹಲ್ಲೆ Read more... The post ದೇವಾಲಯದಿಂದ ದಲಿತರನ್ನು ಹೊರಹಾಕಿ ಹಲ್ಲೆ first appeared on Kannada Dunia | Kannada News | Karnataka News | India News .
ಗಮನಿಸಿ : ಇಂದಿನಿಂದ ‘ಬ್ಯಾಂಕಿಂಗ್’ ನಿಯಮದಲ್ಲಿ ಬದಲಾವಣೆ : ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ.!
ದೇಶಾದ್ಯಂತ ಪ್ರತಿ ತಿಂಗಳ ಆರಂಭದಲ್ಲಿ ಅನೇಕ ನಿಯಮಗಳು ಬದಲಾಗುತ್ತವೆ. ಏಪ್ರಿಲ್ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಬದಲಾವಣೆಗಳು ಕಂಡುಬರಲಿವೆ, ಇದರಿಂದ ಗ್ರಾಹಕರ ಜೇಬಿಗೆ ನೇರವಾಗಿ ಪರಿಣಾಮ ಬೀರಲಿದೆ ಮತ್ತು Read more... The post ಗಮನಿಸಿ : ಇಂದಿನಿಂದ ‘ಬ್ಯಾಂಕಿಂಗ್’ ನಿಯಮದಲ್ಲಿ ಬದಲಾವಣೆ : ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ.! first appeared on Kannada Dunia | Kannada News | Karnataka News | India News .
BREAKING : ಪಶ್ಚಿಮ ಬಂಗಾಳದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ನಾಲ್ವರು ಮಕ್ಕಳು ಸೇರಿ 7 ಮಂದಿ ಸಜೀವ ದಹನ.!
ನವದೆಹಲಿ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪಥರ್ ಪ್ರತಿಮಾದ ಮನೆಯೊಂದರಲ್ಲಿ ಸೋಮವಾರ ರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ Read more... The post BREAKING : ಪಶ್ಚಿಮ ಬಂಗಾಳದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ನಾಲ್ವರು ಮಕ್ಕಳು ಸೇರಿ 7 ಮಂದಿ ಸಜೀವ ದಹನ.! first appeared on Kannada Dunia | Kannada News | Karnataka News | India News .
BIG NEWS: ಮಹಿಳೆ ಅನುಮಾನಾಸ್ಪದ ಸಾವು: ಪತಿಯಿಂದಲೇ ಹತ್ಯೆ ಶಂಕೆ
ಬೆಂಗಳೂರು: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ನಂಜಪ್ಪ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಹೇಮಾ (44) ಮೃತ ಮಹಿಳೆ. Read more... The post BIG NEWS: ಮಹಿಳೆ ಅನುಮಾನಾಸ್ಪದ ಸಾವು: ಪತಿಯಿಂದಲೇ ಹತ್ಯೆ ಶಂಕೆ first appeared on Kannada Dunia | Kannada News | Karnataka News | India News .
BREAKING : ಚಿತ್ರದುರ್ಗದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ : ಕಾರು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವು
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ಈ Read more... The post BREAKING : ಚಿತ್ರದುರ್ಗದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ : ಕಾರು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವು first appeared on Kannada Dunia | Kannada News | Karnataka News | India News .
ಪತ್ರಕರ್ತನಿಗೆ ಬೆದರಿಕೆ ಹಾಕಿದ ಪಿಡಿಒ ಸಸ್ಪೆಂಡ್
ಕಲಬುರಗಿ: ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವೇಂದ್ರಪ್ಪ ಭಾಲ್ಕಿ ಅವರನ್ನು ಅಮಾನತು ಮಾಡಲಾಗಿದೆ. ಮಾಹಿತಿ Read more... The post ಪತ್ರಕರ್ತನಿಗೆ ಬೆದರಿಕೆ ಹಾಕಿದ ಪಿಡಿಒ ಸಸ್ಪೆಂಡ್ first appeared on Kannada Dunia | Kannada News | Karnataka News | India News .
ಭೂಮಿ ಲಭಿಸದ ಹಿನ್ನೆಲೆ; ಐತಿಹಾಸಿಕ ಕಾಶಿಪುರ ಕುದುರೆ ಮೇಳ ರದ್ದು
ಸಾಂದರ್ಭಿಕ ಚಿತ್ರ PC: freepic ರುದ್ರಾಪುರ: ಉಧಾಂಸಿಂಗ್ ನಗರದ ಕಾಶಿಪುರದಲ್ಲಿ ಶತಮಾನಗಳಿಂದ ನಡೆಯುತ್ತಿದ್ದ ಕುದುರೆ ಸಂತೆಯನ್ನು ಈ ಬಾರಿ ಭೂಮಿ ಲಭ್ಯತೆ ಇಲ್ಲ ಎಂಬ ಕಾರಣಕ್ಕಾಗಿ ರದ್ದುಪಡಿಸಲಾಗಿದೆ. ಕಳೆದ 170 ವರ್ಷಗಳಿಂದ ಪ್ರತಿ ವರ್ಷ ಚೈತ್ರಹಬ್ಬದ ನವರಾತ್ರಿಯ ವೇಳೆ ಈ 'ನಖಾಸಾ ಬಜಾರ್' ಕಾರ್ಯ ನಿರ್ವಹಿಸುತ್ತಿತ್ತು. ಈ ಕುದುರೆ ಜಾತ್ರೆ ದೇಶದ ವಿವಿಧೆಡೆಗಳಿಂದ ಆಗಮಿಸುವ ಅತ್ಯಪೂರ್ವ ಕುದುರೆ ತಳಿಗಳಿಗೆ ಹೆಸರಾಗಿತ್ತು ಮತ್ತು ಇಡೀ ದೇಶದ ಕುದುರೆ ವ್ಯಾಪಾರಿಗಳನ್ನು ಆಕರ್ಷಿಸುತ್ತಿತ್ತು. ದಿಢೀರನೇ ಈ ಕುದುರೆ ಜಾತ್ರೆ ರದ್ದುಪಡಿಸಿರುವುದು ಒಂದು ಯುಗದ ಅಂತ್ಯ ಎಂದು ಸ್ಥಳೀಯರು ಬಣ್ಣಿಸಿದ್ದಾರೆ. ಈ ಜಾತ್ರೆ ನಡೆಯುತ್ತಿದ್ದ ಎರಡು ಎಕರೆ ಭೂಮಿಯನ್ನು ಈ ಜಾತ್ರೆ ನಿರ್ವಹಿಸುತ್ತಿದ್ದ ಪಂಡಾ ಕುಟುಂಬಗಳಿಗೆ ವಿಭಜಿಸಿ ಕೊಡಲಾಗಿದ್ದು, ಸಂತೆ ನಡೆಸಲು ಈ ಭೂಮಿ ಲಭ್ಯವಿಲ್ಲ ಎಂದು ಅವರು ವ್ಯಾಪಾರಿಗಳಿಗೆ ತಿಳಿಸಿದ್ದಾರೆ. ಉತ್ತರ ಪ್ರದೇಶದ ರಾಮಪುರದ ಪ್ರಖ್ಯಾತ ಕುದುರೆ ವ್ಯಾಪಾರಿ ಹುಸೇಣ್ ಬಕ್ಷ್ ಎಂಬುವವರಿಂದ 1855ರಲ್ಲಿ ಆರಂಭವಾದ ಈ ಕುದುರೆ ಜಾತ್ರೆ, ಅಫ್ಘಾನಿಸ್ತಾನ, ಪಂಜಾಬ್, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಿಂದಲೂ ವ್ಯಾಪಾರಿಗಳನ್ನು ಆಕರ್ಷಿಸುತ್ತಿತ್ತು. 40 ಸಾವಿರ ರೂಪಾಯಿಯಿಂದ ಹಿಡಿದು ನಾಲ್ಕು ಲಕ್ಷ ರೂಪಾಯಿವರೆಗೂ ಇಲ್ಲಿ 50ಕ್ಕೂ ಹೆಚ್ಚು ಕುದುರೆ ಮಾರಾಟವಾಗುತ್ತಿತ್ತು. ಪ್ರತಿ ವರ್ಷ 10-12 ತಳಿಯ ಕುದುರೆಗಳು ಆಗಮಿಸುತ್ತಿದ್ದವು ಎಂದು ಸ್ಥಳೀಯ ಇತಿಹಾಸ ತಜ್ಞ ರೂಪೇಶ್ ಸಿಂಗ್ ಹೇಳುತ್ತಾರೆ. ವೇಗಕ್ಕೆ ಹೆಸರಾದ ಮರ್ವಾಡಿ, ಸಿಂಧಿ, ಖಾತಿವಾಡಿ, ಸ್ಪಿತಿ ಮತ್ತು ಮಣಿಪುರಿಯಂಥ ಅಮೂಲ್ಯ ತಳಿಗಳು ಪ್ರಮುಖ ಆಕರ್ಷಣೆಗಳಾಗಿದ್ದವು.
ರಾಯಚೂರು : ಕಾಡುಪ್ರಾಣಿಗಳನ್ನು ಬೇಟೆಯಾಡಿ ಕಾಂಗ್ರೆಸ್ ಶಾಸಕನ ಪುತ್ರ , ಸಹೋದರ ನೃತ್ಯ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಯುಗಾದಿ ಹಬ್ಬದ ಹಿನ್ನೆಲೆ ಮಸ್ಕಿ ಕಾಂಗ್ರೆಸ್ ಶಾಸಕ ಆರ್ Read more... The post BREAKING : ರಾಯಚೂರಿನಲ್ಲಿ ಕಾಡುಪ್ರಾಣಿ ಬೇಟೆಯಾಡಿ ನೃತ್ಯ ಮಾಡಿದ ಕಾಂಗ್ರೆಸ್ ಶಾಸಕನ ಪುತ್ರ & ಸಹೋದರ : ವಿಡಿಯೋ ವೈರಲ್.! first appeared on Kannada Dunia | Kannada News | Karnataka News | India News .
BIG NEWS: HAL ನಿಂದ ರಷ್ಯಾಕ್ಕೆ ಯಾವುದೇ ಸೂಕ್ಷ್ಮ ತಂತ್ರಜ್ಞಾನ ಕೊಟ್ಟಿಲ್ಲ: ಭಾರತ ಸ್ಪಷ್ಟನೆ
ನವದೆಹಲಿ: HAL ನಿಂದ ರಷ್ಯಾಕ್ಕೆ ಯಾವುದೇ ಸೂಕ್ಷ್ಮ ತಂತ್ರಜ್ಞಾನವನ್ನು ವರ್ಗಾಯಿಸಲಾಗಿಲ್ಲ ಎಂದು ಭಾರತವು ಹೇಳಿದ್ದು, NYT ವರದಿಯನ್ನು ನಿರಾಕರಿಸಿದೆ. ಭಾರತೀಯ ಸರ್ಕಾರಿ ರಕ್ಷಣಾ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ Read more... The post BIG NEWS: HAL ನಿಂದ ರಷ್ಯಾಕ್ಕೆ ಯಾವುದೇ ಸೂಕ್ಷ್ಮ ತಂತ್ರಜ್ಞಾನ ಕೊಟ್ಟಿಲ್ಲ: ಭಾರತ ಸ್ಪಷ್ಟನೆ first appeared on Kannada Dunia | Kannada News | Karnataka News | India News .
ರಾಹುಲ್ ದ್ರಾವಿಡ್ ಕೆಲಸದ ಬದ್ದತೆ ಬಗ್ಗೆ ನಮನ : ಗಾಲಿಕುರ್ಚಿಯಲ್ಲಿ ಪಿಚ್ ಪರಿಶೀಲನೆ !
ಮಾರ್ಚ್ 30 ರ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ನ 11 ನೇ ಪಂದ್ಯದ ಮುನ್ನ ಭಾರತದ ಮಾಜಿ ದಂತಕಥೆ ಮತ್ತು ರಾಜಸ್ಥಾನ ರಾಯಲ್ಸ್ Read more... The post ರಾಹುಲ್ ದ್ರಾವಿಡ್ ಕೆಲಸದ ಬದ್ದತೆ ಬಗ್ಗೆ ನಮನ : ಗಾಲಿಕುರ್ಚಿಯಲ್ಲಿ ಪಿಚ್ ಪರಿಶೀಲನೆ ! first appeared on Kannada Dunia | Kannada News | Karnataka News | India News .
ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ: ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್
ಗದಗ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ನಟೋರಿಯಸ್ ದರೋಡೆಕೋರನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಮತ್ತು Read more... The post ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ: ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್ first appeared on Kannada Dunia | Kannada News | Karnataka News | India News .
ಮಧ್ಯ ಮ್ಯಾನ್ಮಾರ್ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಪರಿಣಾಮವಾಗಿ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಿರ್ಮಾಣ ಹಂತದಲ್ಲಿದ್ದ 33 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಥೈಲ್ಯಾಂಡ್ನ ಉಪ ಪ್ರಧಾನ ಮಂತ್ರಿ ಅನುಟಿನ್ Read more... The post ಭೂಕಂಪದ ಬಳಿಕ ಪ್ರಶ್ನಾರ್ಹವಾಗಿದೆ ಚೀನಾ ಕಂಪನಿ ನಿರ್ಮಿಸಿದ ಕುಸಿದ ಕಟ್ಟಡದ ಗುಣಮಟ್ಟ ; ಥಾಯ್ಲೆಂಡ್ ನಿಂದ ತನಿಖೆಗೆ ಆದೇಶ ! first appeared on Kannada Dunia | Kannada News | Karnataka News | India News .
ಜರ್ಮನ್ ರಾಕೆಟ್ ಉಡಾವಣೆ ವಿಫಲ ; ಟೇಕ್ ಆಫ್ ಆದ 40 ಸೆಕೆಂಡುಗಳಲ್ಲಿ ಪತನ | Viral Video
ಜರ್ಮನ್ ಸ್ಟಾರ್ಟಪ್ ಇಸಾರ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಸ್ಪೆಕ್ಟ್ರಮ್ ರಾಕೆಟ್ನ ಪರೀಕ್ಷಾ ಹಾರಾಟವು ಭಾನುವಾರ ವಿಫಲವಾಯಿತು. ನಾರ್ವೆಯ ಆಂಡೋಯಾ ಸ್ಪೇಸ್ಪೋರ್ಟ್ನಿಂದ ಉಡಾವಣೆಯಾದ 40 ಸೆಕೆಂಡುಗಳ ನಂತರ ಮಾನವರಹಿತ ವಾಹನವು ಪತನಗೊಂಡು Read more... The post ಜರ್ಮನ್ ರಾಕೆಟ್ ಉಡಾವಣೆ ವಿಫಲ ; ಟೇಕ್ ಆಫ್ ಆದ 40 ಸೆಕೆಂಡುಗಳಲ್ಲಿ ಪತನ | Viral Video first appeared on Kannada Dunia | Kannada News | Karnataka News | India News .
ತ್ಯಾಜ್ಯದಿಂದ ಸ್ಕೂಟರ್ ನಿರ್ಮಿಸಿದ ಯುವಕ ; ಕ್ರಾಸ್ಪ್ಲೇನ್ ಎಂಜಿನ್ನಿಂದ ಅದ್ಭುತ ಶಬ್ದ | Video
ಯಾಂತ್ರಿಕ ಜಗತ್ತಿನ ಅದ್ಭುತ ಸೃಷ್ಟಿಯೊಂದು ಹೊರಹೊಮ್ಮಿದೆ. ಲೆ ಡಾನ್ ಎಂಬ ಪ್ರತಿಭಾವಂತ ಯಾಂತ್ರಿಕ ಉತ್ಸಾಹಿಯ ಕೈಚಳಕದಲ್ಲಿ ಮೂಡಿಬಂದ ಈ ಸೃಷ್ಟಿ, ಯಾಂತ್ರಿಕ ಜ್ಞಾನ ಮತ್ತು ಸೃಜನಶೀಲತೆಯ ಅದ್ಭುತ ಮಿಶ್ರಣವಾಗಿದೆ. Read more... The post ತ್ಯಾಜ್ಯದಿಂದ ಸ್ಕೂಟರ್ ನಿರ್ಮಿಸಿದ ಯುವಕ ; ಕ್ರಾಸ್ಪ್ಲೇನ್ ಎಂಜಿನ್ನಿಂದ ಅದ್ಭುತ ಶಬ್ದ | Video first appeared on Kannada Dunia | Kannada News | Karnataka News | India News .
BREAKING : ಪ್ರಧಾನಿ ಮೋದಿ ಆಪ್ತ ಕಾರ್ಯದರ್ಶಿಯಾಗಿ ಯುವ IFS ಅಧಿಕಾರಿ ‘ನಿಧಿ ತಿವಾರಿ’ನೇಮಕ.!
ನವದೆಹಲಿ : ಯುವ ಐಎಫ್ಎಸ್ ಅಧಿಕಾರಿ ನಿಧಿ ತಿವಾರಿ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅವರು 2014 ರ ಬ್ಯಾಚ್ ನ ಭಾರತೀಯ ವಿದೇಶಾಂಗ Read more... The post BREAKING : ಪ್ರಧಾನಿ ಮೋದಿ ಆಪ್ತ ಕಾರ್ಯದರ್ಶಿಯಾಗಿ ಯುವ IFS ಅಧಿಕಾರಿ ‘ನಿಧಿ ತಿವಾರಿ’ ನೇಮಕ.! first appeared on Kannada Dunia | Kannada News | Karnataka News | India News .
IPL ನಲ್ಲಿ ಶಾಸ್ತ್ರಿ ಕುರಿತು ಮಾಂಜ್ರೆಕರ್ ಪರೋಕ್ಷ ಟೀಕೆ ; ನಿರೂಪಣೆ ಶೈಲಿಗೆ ವ್ಯಂಗ್ಯ !
ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2025 ಪಂದ್ಯದ ಮೊದಲು, ಸಂಜಯ್ ಮಾಂಜ್ರೇಕರ್ ಟಾಸ್ ಪ್ರಸ್ತುತಿಗಳ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ರವಿ ಶಾಸ್ತ್ರಿ ಟಾಸ್ Read more... The post IPL ನಲ್ಲಿ ಶಾಸ್ತ್ರಿ ಕುರಿತು ಮಾಂಜ್ರೆಕರ್ ಪರೋಕ್ಷ ಟೀಕೆ ; ನಿರೂಪಣೆ ಶೈಲಿಗೆ ವ್ಯಂಗ್ಯ ! first appeared on Kannada Dunia | Kannada News | Karnataka News | India News .
ALERT : ಗೂಗಲ್’ನಲ್ಲಿ ಅಪ್ಪಿ ತಪ್ಪಿಯೂ ಈ 4 ವಿಷಯಗಳನ್ನು ಸರ್ಚ್ ಮಾಡಬೇಡಿ, ಜೈಲು ಸೇರಬೇಕಾಗುತ್ತೆ ಹುಷಾರ್.!
ಗೂಗಲ್ ನಲ್ಲಿ ಕೆಲವು ವಿಷಯಗಳನ್ನು ಹುಡುಕಾಡುವುದು ಅಪಾಯಗಳನ್ನು ಉಂಟುಮಾಡುತ್ತವೆ . ನೀವು ಗೂಗಲ್ನಲ್ಲಿ ಎಂದಿಗೂ ಹುಡುಕಬಾರದ ಕೆಲವು ವಿಷಯಗಳು ಇಲ್ಲಿವೆ, ತಮಾಷೆಯಾಗಿಯೂ ಸಹ ಇಂತಹ ವಿಷಯಗಳನ್ನು ನೀವು ಸರ್ಚ್ Read more... The post ALERT : ಗೂಗಲ್’ನಲ್ಲಿ ಅಪ್ಪಿ ತಪ್ಪಿಯೂ ಈ 4 ವಿಷಯಗಳನ್ನು ಸರ್ಚ್ ಮಾಡಬೇಡಿ, ಜೈಲು ಸೇರಬೇಕಾಗುತ್ತೆ ಹುಷಾರ್.! first appeared on Kannada Dunia | Kannada News | Karnataka News | India News .
BIG NEWS: ಮಾಜಿ ಗೃಹ ಸಚಿವರ ಪುತ್ರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣು
ಗುವಾಹಟಿ: ಅಸ್ಸಾಂ ಮಾಜಿ ಗೃಹ ಸಚಿವರ ಪುತ್ರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಮಾಜಿ ಗೃಹ ಸಚಿವ ದಿ.ಭಾರಿಗು ಕುಮಾರ್ ಫುಕನ್ ಅವರ ಮಗಳು Read more... The post BIG NEWS: ಮಾಜಿ ಗೃಹ ಸಚಿವರ ಪುತ್ರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣು first appeared on Kannada Dunia | Kannada News | Karnataka News | India News .
ತೆಲಂಗಾಣ ಸರ್ಕಾರದ ‘ಭೂ ಹರಾಜು’ ಯೋಜನೆ ವಿರೋಧಿಸಿ ಪ್ರತಿಭಟನೆ : ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಬಂಧನ |WATCH VIDEO
ನವದೆಹಲಿ: ಕಾಂಚ ಗಚಿಬೌಲಿಯಲ್ಲಿ 400 ಎಕರೆ ಭೂಮಿಯನ್ನು ಹರಾಜಿಗಾಗಿ ತೆರವುಗೊಳಿಸುವ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಹೈದರಾಬಾದ್ ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳನ್ನು Read more... The post ತೆಲಂಗಾಣ ಸರ್ಕಾರದ ‘ಭೂ ಹರಾಜು’ ಯೋಜನೆ ವಿರೋಧಿಸಿ ಪ್ರತಿಭಟನೆ : ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಬಂಧನ |WATCH VIDEO first appeared on Kannada Dunia | Kannada News | Karnataka News | India News .
BIG NEWS: ತಾಯಿ ಸಾವಿನಿಂದ ಆಘಾತ: ಮನನೊಂದ ಮಗ ಆತ್ಮಹತ್ಯೆ
ಬೆಂಗಳೂರು: ತಾಯಿ ಸಾವಿನಿಂದ ಆಘಾತಕ್ಕೊಳಗಾಗಿದ್ದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. 24 ವರ್ಷದ ರಕ್ಷಕ್ ಬಾಬು ಆತ್ಮಹತ್ಯೆ ಮಾಡಿಕೊಂಡಿರುವ Read more... The post BIG NEWS: ತಾಯಿ ಸಾವಿನಿಂದ ಆಘಾತ: ಮನನೊಂದ ಮಗ ಆತ್ಮಹತ್ಯೆ first appeared on Kannada Dunia | Kannada News | Karnataka News | India News .
GOOD NEWS : ಭೂ ಮಂಜೂರಾತಿ ಪಡೆದವರಿಗೆ ‘ನನ್ನ ಭೂಮಿʼ ಖಾತರಿ : ಸಚಿವ ಕೃಷ್ಣಭೈರೇಗೌಡ ಘೋಷಣೆ
ಬೆಂಗಳೂರು : ಭೂ ಮಂಜೂರಾತಿ ಪಡೆದವರಿಗೆ ‘ನನ್ನ ಭೂಮಿʼ ಖಾತರಿ ನೀಡಲಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಘೋಷಣೆ ಮಾಡಿದ್ದಾರೆ. ಸರ್ಕಾರದಿಂದ ಭೂಮಿ ಮಂಜೂರಾಗಿ 50-60 ವರ್ಷ ಕಳೆದರೂ Read more... The post GOOD NEWS : ಭೂ ಮಂಜೂರಾತಿ ಪಡೆದವರಿಗೆ ‘ನನ್ನ ಭೂಮಿʼ ಖಾತರಿ : ಸಚಿವ ಕೃಷ್ಣಭೈರೇಗೌಡ ಘೋಷಣೆ first appeared on Kannada Dunia | Kannada News | Karnataka News | India News .
BIG NEWS: ಹನಿಟ್ರ್ಯಾಪ್ ಪ್ರಕರಣ: ಇಬ್ಬರೂ ಒಳ್ಳೆಯವರಲ್ಲ ಎಂದ ಸಭಾಪತಿ ಹೊರಟ್ಟಿ
ಹಾಸನ: ರಾಜ್ಯದಲ್ಲಿ ಸಚಿವ ಕೆ.ಎನ್.ರಾಜಣ್ಣ ಹನಿಟ್ರ್ಯಾಪ್ ಯತ್ನ ಪ್ರಕರಣ ಮತ್ತೆ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. Read more... The post BIG NEWS: ಹನಿಟ್ರ್ಯಾಪ್ ಪ್ರಕರಣ: ಇಬ್ಬರೂ ಒಳ್ಳೆಯವರಲ್ಲ ಎಂದ ಸಭಾಪತಿ ಹೊರಟ್ಟಿ first appeared on Kannada Dunia | Kannada News | Karnataka News | India News .
BREAKING: ಮನೆಗೆ ಅಪ್ಪಳಿಸಿದ ವಿಮಾನಕ್ಕೆ ಭಾರೀ ಬೆಂಕಿ: ಎಲ್ಲಾ ಪ್ರಯಾಣಿಕರು ಸಾವು | VIDEO
ವಾಷಿಂಗ್ಟನ್: ಅಯೋವಾದಿಂದ ಅಮೆರಿಕದ ಮಿನ್ನೇಸೋಟಕ್ಕೆ ಹಾರುತ್ತಿದ್ದ ಸಣ್ಣ ವಿಮಾನ ಶನಿವಾರ ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ವಿಮಾನ ಡಿಕ್ಕಿ ಹೊಡೆದ ನಂತರ Read more... The post BREAKING: ಮನೆಗೆ ಅಪ್ಪಳಿಸಿದ ವಿಮಾನಕ್ಕೆ ಭಾರೀ ಬೆಂಕಿ: ಎಲ್ಲಾ ಪ್ರಯಾಣಿಕರು ಸಾವು | VIDEO first appeared on Kannada Dunia | Kannada News | Karnataka News | India News .
BREAKING : 13 ಮಂದಿ ‘KAS’ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು : 13 ಮಂದಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ Read more... The post BREAKING : 13 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ first appeared on Kannada Dunia | Kannada News | Karnataka News | India News .
BIG NEWS : ಬೆಂಗಳೂರಿನ ಆಸ್ತಿ ತೆರಿಗೆದಾರರೇ ಗಮನಿಸಿ : ತೆರಿಗೆ ಪಾವತಿಸಲು ಇಂದೇ ಕೊನೆಯ ದಿನ |BBMP TAX
ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರೇ ಗಮನಿಸಿ..ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇದೆಯಾ..? ಮಾ.31 ರೊಳಗೆ ತೆರಿಗೆ ಪಾವತಿಸದಿದ್ರೆ ಏಪ್ರಿಲ್ 1 ರಿಂದ ಶೇ.100 ರಷ್ಟು ದಂಡ ಬೀಳುವುದು Read more... The post BIG NEWS : ಬೆಂಗಳೂರಿನ ಆಸ್ತಿ ತೆರಿಗೆದಾರರೇ ಗಮನಿಸಿ : ತೆರಿಗೆ ಪಾವತಿಸಲು ಇಂದೇ ಕೊನೆಯ ದಿನ |BBMP TAX first appeared on Kannada Dunia | Kannada News | Karnataka News | India News .
SHOCKING : 8 ದಿನದ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪಾಪಿ ತಂದೆ.!
ಡಿಜಿಟಲ್ ಡೆಸ್ಕ್ : 8 ದಿನದ ಹಸುಗೂಸಿನ ಮೇಲೆ ಪಾಪಿ ತಂದೆಯೋರ್ವ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ವ್ಯಕ್ತಿಯೊಬ್ಬ ತನ್ನ Read more... The post SHOCKING : 8 ದಿನದ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪಾಪಿ ತಂದೆ.! first appeared on Kannada Dunia | Kannada News | Karnataka News | India News .
ಗಂಡ ನಪುಂಸಕ ಎಂದ ಪತ್ನಿ, ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ ಪತಿ: ಹೈಕೋರ್ಟ್ ಮಹತ್ವದ ತೀರ್ಪು
ಬಿಲಾಸ್ಪುರ: ಕನ್ಯತ್ವ ಪರೀಕ್ಷೆಗೆ ಒತ್ತಾಯಿಸುವುದು ವಿಧಿ 21 ರ ಅಡಿಯಲ್ಲಿ ಮಹಿಳೆಯ ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್ಗಢ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬಳನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಲಾಗುವುದಿಲ್ಲ Read more... The post ಗಂಡ ನಪುಂಸಕ ಎಂದ ಪತ್ನಿ, ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ ಪತಿ: ಹೈಕೋರ್ಟ್ ಮಹತ್ವದ ತೀರ್ಪು first appeared on Kannada Dunia | Kannada News | Karnataka News | India News .
ಬೆಂಗಳೂರಿನ ‘ವಾಹನ ಸವಾರರೇ’ಗಮನಿಸಿ : ಈ ರಸ್ತೆಗಳಲ್ಲಿ ಇಂದು ‘ಸಂಚಾರ ನಿರ್ಬಂಧ’, ಇಲ್ಲಿದೆ ಪರ್ಯಾಯ ಮಾರ್ಗ.!
ಬೆಂಗಳೂರು : 31.03.2025 ರಂದು ರಂಜಾನ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆ ಸಂಚಾರ ಪೊಲೀಸ್ ಸರಹದ್ದಿನ ಬಿಬಿ ಜಂಕ್ಷನ್ ಹತ್ತಿರದ ಮಸೀದಿ ಹಾಗೂ ಬಿಬಿಎಂಪಿ ಆಟದ ಮೈದಾನದಲ್ಲಿ ಮುಸ್ಲಿಂ ಬಾಂಧವರು Read more... The post ಬೆಂಗಳೂರಿನ ‘ವಾಹನ ಸವಾರರೇ’ ಗಮನಿಸಿ : ಈ ರಸ್ತೆಗಳಲ್ಲಿ ಇಂದು ‘ಸಂಚಾರ ನಿರ್ಬಂಧ’, ಇಲ್ಲಿದೆ ಪರ್ಯಾಯ ಮಾರ್ಗ.! first appeared on Kannada Dunia | Kannada News | Karnataka News | India News .