SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಕೊರಟಗೆರೆ : ವೈದ್ಯನ ನಿರ್ಲಕ್ಷಕ್ಕೆ ರೋಗಿ ಬಲಿ : ಸಂಬಂಧಿಕರ ಆಕ್ರೋಶ

ಕೊರಟಗೆರೆ :- ವೈದ್ಯೋ ನಾರಾಯಣೋ ಹರಿ ಎಂಬ ನಾಳ್ನುಡಿಗೆ ವಿರುದ್ಧವಾಗಿ ಇಲ್ಲೊಬ್ಬ ವೈದ್ಯ ತನ್ನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಸಮರ್ಪಕವಾಗಿ ಮಾಹಿತಿ ನೀಡದೆ ರೋಗಿ ಸಾವಿಗೆ ಕಾರಣರಾಗಿದ್ದಾರೆ ಎಂದು ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ಜರುಗಿದ್ದು, ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಶಕುನಿ ತಿಮ್ಮನಹಳ್ಳಿ ಗ್ರಾಮದ ಮಲ್ಲೇಶಯ್ಯ ಎಂಬುವರು ರಕ್ತದೊತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯ ಡಾ. ಶಶಿಧರ್ ಎಂಬುವರ […]

ಪ್ರಜಾ ಪ್ರಗತಿ 24 Jan 2025 10:33 am

BREAKIING : ಗನ್ ತೋರಿಸಿ ಕೊಲೆ ಬೆದರಿಕೆ ಕೇಸ್ : ಬೆಂಗಳೂರಲ್ಲಿ ರೌಡಿಶೀಟರ್ ‘ಫೈಟರ್ ರವಿ’ಅರೆಸ್ಟ್.!

ಬೆಂಗಳೂರು : ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆ Read more... The post BREAKIING : ಗನ್ ತೋರಿಸಿ ಕೊಲೆ ಬೆದರಿಕೆ ಕೇಸ್ : ಬೆಂಗಳೂರಲ್ಲಿ ರೌಡಿಶೀಟರ್ ‘ಫೈಟರ್ ರವಿ’ ಅರೆಸ್ಟ್.! first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 10:29 am

ಹೊಟೇಲ್​ ಆರಂಭಿಸುವ ಮುನ್ನ ತೆಗೆದುಕೊಳ್ಳಬೇಕಾದ ಕೆಲವು ಜಾಗರೂಕತೆಗಳು ….!

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ನಗರ, ಗ್ರಾಮಗಳಲ್ಲಿ ಹೊಟೇಲ್​ ಅನ್ನು ಕಾಣುತ್ತೇವೆ. ಅದು ಬೀದಿ ಬದಿಯ ಸಣ್ಣ ಹೋಟೆಲ್​ ಅಥವಾ ಪ್ರಮುಖ ರಸ್ತೆಯಲ್ಲಿನ ದೊಡ್ಡ ಹೋಟೆಲ್​ ಆಗಿರಬಹುದು. ಹೊಟೇಲ್​​ ಉದ್ಯಮ ಎಂದೆಂದಿಗೂ ಲಾಭದಾಯಕ ಕ್ಷೇತ್ರವಾಗಿದೆ ಎಂದು ಹಲವರ ಅಭಿಪ್ರಾಯವಾಗಿದೆ. ಹೀಗಾಗಿ, ಮೊದಲಿಗೆ ಚಿಕ್ಕದಾಗಿ ಹೊಟೇಲ್​​ ಆರಂಭಿಸಿ, ನಂತರದ ದಿನಗಳಲ್ಲಿ ಆದಾಯದ ತಕ್ಕಂತೆ ತಮ್ಮ ಕಾರ್ಯವ್ಯಪ್ತಿಯನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಮುಂಚಿನ ದಿನಗಳಲ್ಲಿ ಹೊಟೇಲ್​ ಉದ್ಯಮವೆಂದರೇ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ […]

ಪ್ರಜಾ ಪ್ರಗತಿ 24 Jan 2025 10:17 am

BIG NEWS: ಮೈಕ್ರೋ ಫೈನಾನ್ಸ್ ಕಿರುಕುಳ: ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ತಮ್ಮ ಮಾಂಗಲ್ಯ ಭಾಗ್ಯ ಉಳಿಸುವಂತೆ ಕೋರಿದ ನೊಂದ ಮಹಿಳೆಯರು

ಹಾವೇರಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನೊಂದೆಡೆ ಮಹಿಳೆಯರು ತಮ್ಮ ಮಾಂಗಲ್ಯ ಭಾಗ್ಯ ಉಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಂಗಲ್ಯ ಕಳುಸಿಸಿ ವಿಶೇಷ Read more... The post BIG NEWS: ಮೈಕ್ರೋ ಫೈನಾನ್ಸ್ ಕಿರುಕುಳ: ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ತಮ್ಮ ಮಾಂಗಲ್ಯ ಭಾಗ್ಯ ಉಳಿಸುವಂತೆ ಕೋರಿದ ನೊಂದ ಮಹಿಳೆಯರು first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 10:15 am

ALERT : ‘QR ಕೋಡ್’ಸ್ಕ್ಯಾನ್ ಮಾಡುವ ಮುನ್ನ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ.!

ಭಾರತದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ, ಅಪನಗದೀಕರಣದಂತಹ ಬೆಳವಣಿಗೆಗಳು ಸೇರಿದಂತೆ ಕರೋನಾ ಅವಧಿಯಲ್ಲಿ ಹೆಚ್ಚು ಹೆಚ್ಚು ಜನರು ಡಿಜಿಟಲ್ ವಹಿವಾಟು ಮಾಡಲು ಆಸಕ್ತಿ ತೋರಿಸಿದ್ದಾರೆ. ಇದರ Read more... The post ALERT : ‘QR ಕೋಡ್’ ಸ್ಕ್ಯಾನ್ ಮಾಡುವ ಮುನ್ನ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ.! first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 10:06 am

ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ: ನೇಮಕಕ್ಕೆ ಆಸಕ್ತಿ ತೋರದ ಸರ್ಕಾರ, ರೋಗಿಗಳಿಗೆ ಸಂಕಷ್ಟ

ಬೆಂಗಳೂರು ವಿಕ್ಟೋರಿಯಾ, ವಾಣಿ ವಿಲಾಸ್ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಲ್ಲೇ ದೊಡ್ಡವು. ‌ಇಲ್ಲಿ ಸಾಮಾನ್ಯವಾಗಿ ಎಲ್ಲಾ ರೀತಿಯ ಚಿಕಿತ್ಸೆಗಳು ಸಿಗುತ್ತವೆ. ಇದರ ಜೊತೆಗೆ ಗ್ಯಾಸ್ಟ್ರೋಎಂಟ್ರಾಲಜಿ, ಸ್ಕಿನ್‌ ಡಿಪಾರ್ಟ್ಮೆಂಟ್, ಟ್ರಾಮ ಕೇರ್ ಸೆಂಟರ್, ಸೇರಿದಂತೆ ವಿವಿಧ ಪ್ರಮುಖ ಚಿಕಿತ್ಸೆಗಳನ್ನು ಕಡಿಮೆ‌ ವೆಚ್ಚದಲ್ಲಿ ನೀಡಲಾಗುತ್ತದೆ. ಅದರಲ್ಲೂ ವಾಣಿ ವಿಲಾಸ್‌ ಆಸ್ಪತ್ರೆ ಹೆರಿಗೆ, ತಾಯಿ ಮಗುವಿನ ಆರೈಕೆಯಲ್ಲಿ ಮುಂದು. ಇದೇ ಕಾರಣದಿಂದ ಕೇವಲ‌ ಕರ್ನಾಟಕವಲ್ಲದೆ ಬೇರೆ ರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ.‌ ಆದರೆ ಇಲ್ಲಿ ರೋಗಿಗಳ ಸಂಖ್ಯೆಗೆ ತಕ್ಕಂತೆ‌ ವೈದ್ಯರು, […]

ಪ್ರಜಾ ಪ್ರಗತಿ 24 Jan 2025 10:03 am

ಸುಳ್ವಾಡಿ ದುರಂತದಲ್ಲಿ ಬದುಕಿದವರಿಗೆ ನರಕಯಾತನೆ ….!

ಚಾಮರಾಜನಗರ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ಪ್ರಸಾದಕ್ಕೆ ವಿಷ ಹಾಕಿದ್ದರಿಂದಿಂದಾಗಿ 2018 ರ ಡಿಸೆಂಬರ್ 14 ರಂದು 17 ಮಂದಿ ಸಾವಿಗೀಡಾಗಿದ್ದರು. 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಸುಳ್ವಾಡಿ ಪ್ರಾಸಾದ ದುರಂತ ಸಂಭವಿಸಿ 6 ವರ್ಷದ ಕಳೆದರೂ ಸಂತ್ರಸ್ತರ ಗೋಳು ಮಾತ್ರ ಹೇಳತೀರದಾಗಿದೆ. ಅನಾರೋಗ್ಯ ಪೀಡೀತರ ಬಗ್ಗೆ ಆರೋಗ್ಯ ಇಲಾಖೆ ಕಾಳಜಿ ವಹಿಸಿದೆ. ಆದರೂ ಸಂತ್ರಸ್ತರು ಇಂದಿಗೂ ಮೈಕೈ ನೋವು, ತಲೆನೋವು, ವಾಂತಿ, ಬೇಧಿ, ದೃಷ್ಟಿಹೀನತೆ ಸೇರಿದಂತೆ ನಾನಾ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. […]

ಪ್ರಜಾ ಪ್ರಗತಿ 24 Jan 2025 10:00 am

ಗಂಡನನ್ನು ಕೊಂದು, ಜೇಬಿನಲ್ಲಿ 8 ವಯಾಗ್ರದ ಪ್ಯಾಕೆಟ್ ಇಟ್ಟ ಹೆಂಡತಿ…..!

ಕಾನ್ಪುರ: ಒಬ್ಬ ಮಹಿಳೆ ತನ್ನ ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಲೆ ಮಾಡಿದ್ದಾಳೆ. ನಂತರ ಅವಳು ತನ್ನ ಗಂಡನ ದೇಹದ ಜೇಬಿನಲ್ಲಿ 8 ವಯಾಗ್ರ ಪ್ಯಾಕ್​ಗಳನ್ನು ಇಟ್ಟಿದ್ದಳು. ಈ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ತನ್ನ ಪತಿ ಸತ್ತಿದ್ದಾನೆ ಎಂದು ಆಕೆ ಬಿಂಬಿಸಿದ್ದಳು. ಆರಂಭದಲ್ಲಿ, ಪೊಲೀಸರು ಇದೇ ಸತ್ಯಕಥೆ ಎಂದು ನಂಬಿದ್ದರು. ಆ ಮಹಿಳೆ ಸತ್ಯವನ್ನೇ ಹೇಳುತ್ತಿರಬೇಕು ಎಂದು ಪೊಲೀಸರು ಭಾವಿಸಿದ್ದರು. ಆದರೆ, ಶವಪರೀಕ್ಷೆಯ ವರದಿ ಬಂದಾಗ ಸತ್ಯ ಹೊರಬಂದಿತು. ಪತ್ನಿ ತನ್ನ ಪ್ರಿಯಕರನ ಸಹಾಯದಿಂದ […]

ಪ್ರಜಾ ಪ್ರಗತಿ 24 Jan 2025 9:58 am

ALERT : ಸಾರ್ವಜನಿಕರೇ ಎಚ್ಚರ : ಅಪ್ಪಿ ತಪ್ಪಿಯೂ ಈ 10 ಸಂಖ್ಯೆಗಳಿಂದ ಬರುವ ʻಕರೆʼ ಸ್ವೀಕರಿಸಬೇಡಿ..!

ಸ್ಕ್ಯಾಮರ್ ಗಳು ಜನರನ್ನು ಮೋಸಗೊಳಿಸಲು ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಇಂತಹ ಹಗರಣಗಳು ಹೆಚ್ಚಾಗಿ ಫೋನ್ ಗಳ ಮೂಲಕ ನಡೆಯುತ್ತವೆ. ಸಾಫ್ಟ್ವೇರ್ ಕಂಪನಿ ಬೀನ್ವೆರಿಫೈಡ್ ಇತ್ತೀಚೆಗೆ ಒಂದು ವರದಿಯನ್ನು ಹಂಚಿಕೊಂಡಿದೆ, Read more... The post ALERT : ಸಾರ್ವಜನಿಕರೇ ಎಚ್ಚರ : ಅಪ್ಪಿ ತಪ್ಪಿಯೂ ಈ 10 ಸಂಖ್ಯೆಗಳಿಂದ ಬರುವ ʻಕರೆʼ ಸ್ವೀಕರಿಸಬೇಡಿ..! first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 9:57 am

ಹಾಸನ: ಉಳುಮೆ ವೇಳೆ ಜೈನ ಮೂರ್ತಿಗಳು ಪತ್ತೆ…..!

ಹಾಸನ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗಡಿಭಾಗ ಸುಳುಗೋಡು ಸೋಮವಾರ ಗ್ರಾಮದಲ್ಲಿ ಜಮೀನು ಉಳುಮೆ ಮಾಡುವಾಗ ಜೈನ ತೀರ್ಥಂಕರರ ಸುಂದರ ಕೆತ್ತನೆಯ ಪ್ರತಿಮೆ ಹಾಗೂ ಸ್ಥಂಭ ರೂಪದ ಕಲಾಕೃತಿ ಪತ್ತೆಯಾಗಿದೆ. ಗ್ರಾಮದ ಮಂಜು ಎಂಬುವವರ ಜಮೀನಿನಲ್ಲಿ ಪುರಾತನ ಕಾಲದ ಅಪರೂಪದ ಕಲಾಕೃತಿ ಕಣ್ಣಿಗೆ ಬಿದ್ದಿದೆ. ಸ್ಥಳೀಯರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಭೂ ಗರ್ಭದಿಂದ ಜೈನಧರ್ಮದ ತೀರ್ಥಂಕರರು ಹಾಗೂ ಸ್ಥಂಭದ ಶಿಲಾ ಕೆತ್ತನೆಯ ಕಲಾಕೃತಿಗಳು ಕಂಡುಬಂದಿರುವುದು ನಿಜಕ್ಕೂ ಅಚ್ಚರಿ ಜೊತೆಗೆ ಈ ನೆಲದಲ್ಲಿ ಮತ್ತಿನ್ನೇನು ಹುದುಗಿರಬಹುದು […]

ಪ್ರಜಾ ಪ್ರಗತಿ 24 Jan 2025 9:55 am

BIG NEWS: ಏಪ್ರಿಲ್- ಮೇ ನಲ್ಲಿ ಜಿಪಂ, ತಾಪಂ ಚುನಾವಣೆ ಸಾಧ್ಯತೆ

ಬೆಂಗಳೂರು: ಏಪ್ರಿಲ್ -ಮೇ ತಿಂಗಳಲ್ಲಿ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲೂ ಅಧಿಕಾರ ಹಿಡಿಯಲು ನೀಲಿ Read more... The post BIG NEWS: ಏಪ್ರಿಲ್- ಮೇ ನಲ್ಲಿ ಜಿಪಂ, ತಾಪಂ ಚುನಾವಣೆ ಸಾಧ್ಯತೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 9:48 am

BREAKING : ಬೆಳಗಾವಿಯಲ್ಲಿ ‘ವೇಶ್ಯಾವಾಟಿಕೆ’ನಡೆಸುತ್ತಿದ್ದ ಸ್ಪಾ &ಬ್ಯೂಟಿ ಪಾರ್ಲರ್ ಮೇಲೆ ಪೊಲೀಸರ ದಾಳಿ, 6 ಮಹಿಳೆಯರ ರಕ್ಷಣೆ.!

ಬೆಳಗಾವಿ : ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಬ್ಯೂಟಿ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆರು ಮಹಿಳೆಯರ ರಕ್ಷಣೆ ಮಾಡಿದ್ದಾರೆ. ವೇಶ್ಯಾ ವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ Read more... The post BREAKING : ಬೆಳಗಾವಿಯಲ್ಲಿ ‘ವೇಶ್ಯಾವಾಟಿಕೆ’ ನಡೆಸುತ್ತಿದ್ದ ಸ್ಪಾ & ಬ್ಯೂಟಿ ಪಾರ್ಲರ್ ಮೇಲೆ ಪೊಲೀಸರ ದಾಳಿ, 6 ಮಹಿಳೆಯರ ರಕ್ಷಣೆ.! first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 9:45 am

BIG NEWS: ಅಧರ್ಮದ ಜಗತ್ತು ತೊರೆಯುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಕಾಲೇಜು ವಿದ್ಯಾರ್ಥಿ ನಾಪತ್ತೆ!

ಬೆಂಗಳೂರು: ಅಧರ್ಮದ ಜಗತ್ತು ತೊರೆದು, ಸತ್ಯದ ಕಡೆಗೆ ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೋಹಿತ್ ಋಷಿ ನಾಪತ್ತೆಯಾಗಿರುವ ವಿದ್ಯಾರ್ಥಿ. ವಿದ್ಯಾರಣ್ಯಪುರದ ನಿವಾಸಿ Read more... The post BIG NEWS: ಅಧರ್ಮದ ಜಗತ್ತು ತೊರೆಯುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಕಾಲೇಜು ವಿದ್ಯಾರ್ಥಿ ನಾಪತ್ತೆ! first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 9:43 am

JOB ALERT : ‘SSLC’ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಭಾರತೀಯ ಅಂಚೆ ಇಲಾಖೆ’ಯಲ್ಲಿ 48 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ |Post Office Recruitment 2025

ದೇಶಾದ್ಯಾಂತ ಇರುವ ಪೋಸ್ಟ್ ಆಫೀಸುಗಳಲ್ಲಿ ಖಾಲಿಯಾಗಿ ಇರುವ 48 ಸಾವಿರ ಗ್ರಾಮೀಣ ಶಾಖೆ ಪೋಸ್ಟ್ ಮಾಸ್ಟರ್, ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಜನವರಿ 29ರಂದು ನೋಟಿಫಿಕೇಶನ್ ಬಿಡುಗಡೆ Read more... The post JOB ALERT : ‘SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಭಾರತೀಯ ಅಂಚೆ ಇಲಾಖೆ’ಯಲ್ಲಿ 48 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ |Post Office Recruitment 2025 first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 9:36 am

ಚಹಾ ಮಾಡಿದ ಬಳಿಕ ಪುಡಿಯನ್ನು ಎಸೆಯಬೇಡಿ; ಅದರಲ್ಲಿದೆ ಈ ಅದ್ಭುತ ಪ್ರಯೋಜನ…..!

ಕೋಟ್ಯಾಂತರ ಭಾರತೀಯರು ಪ್ರತಿದಿನ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಚಹಾ ಕುಡಿದರೆ ದೇಹದಲ್ಲಿ ಚೈತನ್ಯ, ಉಲ್ಲಾಸ ಮೂಡುತ್ತದೆ ಎಂಬುದು ಅನೇಕರ ಅಭಿಪ್ರಾಯ. ಚಹಾದಲ್ಲಿ ಕೆಫೀನ್ ಇರುವ ಕಾರಣ Read more... The post ಚಹಾ ಮಾಡಿದ ಬಳಿಕ ಪುಡಿಯನ್ನು ಎಸೆಯಬೇಡಿ; ಅದರಲ್ಲಿದೆ ಈ ಅದ್ಭುತ ಪ್ರಯೋಜನ…..! first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 6:30 am

ಮಂತ್ರಿ ಮಾಲ್ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು: ಮಲ್ಲೇಶ್ವರದ ಮಂತ್ರಿ ಮಾಲ್ ನ ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ನಿವಾಸಿ ಟಿ.ಸಿ. ಮಂಜುನಾಥ್(55) Read more... The post ಮಂತ್ರಿ ಮಾಲ್ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 6:24 am

ಸರ್ಕಾರ –ಅರಮನೆ ತಿಕ್ಕಾಟ: ಇಡೀ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಇಂದು ಮಧ್ಯಾಹ್ನ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಅರಮನೆ ಮತ್ತು ಸರ್ಕಾರದ ನಡುವಿನ ಕಾನೂನು ಸಮರ ಹಿನ್ನೆಲೆಯಲ್ಲಿ ಅರಮನೆ ಭೂಮಿಗೆ ಟಿಡಿಆರ್ ನೀಡುವ Read more... The post ಸರ್ಕಾರ –ಅರಮನೆ ತಿಕ್ಕಾಟ: ಇಡೀ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಇಂದು ಮಧ್ಯಾಹ್ನ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 6:16 am

ಸೌಂದರ್ಯ ಕಾಪಾಡಿಕೊಳ್ಳಲು ಹುಡುಗಿಯರಿಗೆ ಇಲ್ಲಿದೆ ಕೆಲವು ಬ್ಯೂಟಿ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ. Read more... The post ಸೌಂದರ್ಯ ಕಾಪಾಡಿಕೊಳ್ಳಲು ಹುಡುಗಿಯರಿಗೆ ಇಲ್ಲಿದೆ ಕೆಲವು ಬ್ಯೂಟಿ ಟಿಪ್ಸ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 6:10 am

BIG NEWS: ಇಂದು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲ ಹೆಣ್ಣು ಮಗುವಿಗೆ ಸ್ಪೆಷಲ್ ಗಿಫ್ಟ್

ಬೆಂಗಳೂರು: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಜನವರಿ 24ರ ಶುಕ್ರವಾರ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲಾ ಹೆಣ್ಣು ಮಕ್ಕಳಿಗೆ ವಿಶೇಷ ಉಡುಗೊರೆ ನೀಡಲು ಆರೋಗ್ಯ ಇಲಾಖೆ Read more... The post BIG NEWS: ಇಂದು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲ ಹೆಣ್ಣು ಮಗುವಿಗೆ ಸ್ಪೆಷಲ್ ಗಿಫ್ಟ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 6:06 am

ಅತಿಯಾದ ಪ್ರೋಟೀನ್ ಸೇವನೆ ದೇಹಕ್ಕೆ ತಂದೊಡ್ಡುತ್ತೆ ಇಂಥಾ ಅಪಾಯ…!

ರೋಗಗಳನ್ನು ದೂರವಿಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಪ್ರೋಟೀನ್ ದೇಹಕ್ಕೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳಲ್ಲಿ ಒಂದಾಗಿದೆ. ಹಾರ್ಮೋನ್ ನಿಯಂತ್ರಣ ಮತ್ತು ಪ್ರತಿರಕ್ಷಣೆಯನ್ನು Read more... The post ಅತಿಯಾದ ಪ್ರೋಟೀನ್ ಸೇವನೆ ದೇಹಕ್ಕೆ ತಂದೊಡ್ಡುತ್ತೆ ಇಂಥಾ ಅಪಾಯ…! first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 5:50 am

ಮೀಟರ್ ಬಡ್ಡಿ ಮಾಫಿಯಾ, ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ: ಸಾಲಗಾರರಿಗೆ ಕಿರುಕುಳ ತಡೆಗೆ ನೂತನ ಕಾಯ್ದೆ ಜಾರಿ

ಗದಗ: ಮೈಕ್ರೋ ಫೈನಾನ್ಸ್ ಗಳ ದಂಧೆ ಮತ್ತು ಮೀಟರ್ ಬಡ್ಡಿ ಮಾಫಿಯಾಗೆ ಕಡಿವಾಣ ಹಾಕಲು ಹೊಸ ಕಾಯ್ದೆ ಜಾರಿಗೆ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ Read more... The post ಮೀಟರ್ ಬಡ್ಡಿ ಮಾಫಿಯಾ, ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ: ಸಾಲಗಾರರಿಗೆ ಕಿರುಕುಳ ತಡೆಗೆ ನೂತನ ಕಾಯ್ದೆ ಜಾರಿ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 5:48 am

ಚರ್ಮದ ರಕ್ಷಣೆಗೆ ಬಳಸಿ ಈ ಆಮ್ಲ

ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ. ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮವನ್ನು ಸ್ಪಷ್ಟವಾಗಿ ಹೊಳೆಯುವಂತೆ ಮಾಡಬಹುದು. ಹಾಗಾಗಿ ನಿಮ್ಮ Read more... The post ಚರ್ಮದ ರಕ್ಷಣೆಗೆ ಬಳಸಿ ಈ ಆಮ್ಲ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 24 Jan 2025 5:40 am

ನೀರಾವರಿಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ: 1274 ಕೋಟಿ ವೆಚ್ಚದಲ್ಲಿ ಮತ್ತೊಂದು ಯೋಜನೆ ಸಿದ್ಧ: ಸಿಎಂ ಸಿದ್ದರಾಮಯ್ಯ

ಹಿರಿಯೂರು: ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. 1274 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೊಂದು ಯೋಜನೆಯನ್ನು ಸರ್ಕಾರ ಸಿದ್ದಪಡಿಸಿದೆ. ಈ ಯೋಜನೆ ಜಾರಿಯಾದರೆ ಈ ಭಾಗದ ಕಟ್ಟ Read more... The post ನೀರಾವರಿಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ: 1274 ಕೋಟಿ ವೆಚ್ಚದಲ್ಲಿ ಮತ್ತೊಂದು ಯೋಜನೆ ಸಿದ್ಧ: ಸಿಎಂ ಸಿದ್ದರಾಮಯ್ಯ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 6:12 pm

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಫೆ. 1 ರಿಂದ ಎಲ್ಲಾ ಮಾದರಿ ಕಾರ್ ಬೆಲೆ ಹೆಚ್ಚಳ ಘೋಷಿಸಿದ ಮಾರುತಿ ಸುಜುಕಿ ಇಂಡಿಯಾ

ನವದೆಹಲಿ: ಕಾರ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಫೆಬ್ರವರಿ 1ರಿಂದ ವಿವಿಧ ಮಾದರಿಗಳ ಬೆಲೆಗಳನ್ನು 32,500 ರೂ.ವರೆಗೆ ಹೆಚ್ಚಿಸುವುದಾಗಿ ಗುರುವಾರ ಘೋಷಿಸಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು Read more... The post ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಫೆ. 1 ರಿಂದ ಎಲ್ಲಾ ಮಾದರಿ ಕಾರ್ ಬೆಲೆ ಹೆಚ್ಚಳ ಘೋಷಿಸಿದ ಮಾರುತಿ ಸುಜುಕಿ ಇಂಡಿಯಾ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 6:08 pm

BIG NEWS: ಸರ್ಕಾರದ ವಿರುದ್ಧ ಮತ್ತೆ ಬಿಜೆಪಿ ಹೋರಾಟ ಆರಂಭ: ಆರ್. ಅಶೋಕ್

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರೂ, ಲೋಕಾಯುಕ್ತ ಪೊಲೀಸರು ಪ್ರಕರಣ ಮುಚ್ಚಿಹಾಕಲು ಲೋಕಾಯುಕ್ತ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ Read more... The post BIG NEWS: ಸರ್ಕಾರದ ವಿರುದ್ಧ ಮತ್ತೆ ಬಿಜೆಪಿ ಹೋರಾಟ ಆರಂಭ: ಆರ್. ಅಶೋಕ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 5:37 pm

BREAKING NEWS: ಮಸಾಜ್ ಸೆಂಟರ್ ಮೇಲೆ ಶ್ರೀರಾಮ ಸೇನೆ ದಾಳಿ: ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ

ಮಂಗಳೂರು: ಮಸಾಜ್ ಸೆಂಟರ್ ಮೇಲೆ ಏಕಾಏಕಿ ದಾಳಿ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು, ಪೀಠೋಕರಣಗಳನ್ನು ಧ್ವಂಸ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಲ್ಲಿ Read more... The post BREAKING NEWS: ಮಸಾಜ್ ಸೆಂಟರ್ ಮೇಲೆ ಶ್ರೀರಾಮ ಸೇನೆ ದಾಳಿ: ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 2:11 pm

ʼಸಲಿಂಗಿ ವಿವಾಹʼ ಕ್ಕೆ ಥಾಯ್ಲೆಂಡ್‌ ಮಾನ್ಯತೆ; LGBTQ ಸಮುದಾಯದಿಂದ ವಿಜಯೋತ್ಸವ

ಥೈಲ್ಯಾಂಡ್ ಸಲಿಂಗಿ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಹೊಸ ಕಾನೂನಿನ ಪ್ರಕಾರ, ಸಲಿಂಗಿ ದಂಪತಿಗಳು ಇತರ ದಂಪತಿಗಳಿಗೆ ಸಮಾನ ಹಕ್ಕುಗಳನ್ನು ಪಡೆಯಲಿದ್ದಾರೆ. ಇದರಲ್ಲಿ Read more... The post ʼಸಲಿಂಗಿ ವಿವಾಹʼ ಕ್ಕೆ ಥಾಯ್ಲೆಂಡ್‌ ಮಾನ್ಯತೆ; LGBTQ ಸಮುದಾಯದಿಂದ ವಿಜಯೋತ್ಸವ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 2:01 pm

ಹಲಸಿನ ಹಣ್ಣು –ಆರೋಗ್ಯದ ನಿಧಿ

ಹಲಸಿನ ಹಣ್ಣು ಕೇವಲ ರುಚಿಕರ ಮಾತ್ರವಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಒಂದು ಅದ್ಭುತ ಉಡುಗೊರೆ. ಈ ತಿರುಳಿನ ಹಣ್ಣು ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ನಮ್ಮ ದೇಹಕ್ಕೆ ಅನೇಕ Read more... The post ಹಲಸಿನ ಹಣ್ಣು – ಆರೋಗ್ಯದ ನಿಧಿ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 1:57 pm

ಪ್ರಯಾಗರಾಜ್ ಕುಂಭಮೇಳ ದಲ್ಲಿ ಕೇಂದ್ರ ಸಚಿವ ಸೋಮಣ್ಣ ದಂಪತಿ ಪುಣ್ಯ ಸ್ನಾನ

ತುಮಕೂರು: ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಗುರುವಾರ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪತ್ನಿ ಶೈಲಜಾ ಸೋಮಣ್ಣ ಅವರೊಂದಿಗೆ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಈ ಕುರಿತು ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ವಿ. ಸೋಮಣ್ಣ ಅವರು 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಭಾಗವಹಿಸುತ್ತಿರುವುದೇ ನಮ್ಮ ಜೀವಿತಾವಧಿಯ ಪುಣ್ಯ ಎನ್ನಲು ಹೆಮ್ಮೆಯೆನಿಸುತ್ತದೆ. ಧಾರ್ಮಿಕ, ಸಾಂಸ್ಕೃತಿಕವಾಗಿ ಜಗದ್ವಿಖ್ಯಾತವಾದ ಈ ಆಚರಣೆಯ ಪುಣ್ಯದಿಂದ ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದ್ದಾರೆ.

ಪ್ರಜಾ ಪ್ರಗತಿ 23 Jan 2025 1:49 pm

BIG NEWS: ಶ್ರೀರಾಮುಲು ಕೋಪಕ್ಕೆ ಡಿ.ಕೆ.ಶಿವಕುಮಾರ್ ಲಿಂಕ್ ಕೊಟ್ಟ ಜನಾರ್ಧನ ರೆಡ್ಡಿ: ಸತೀಶ್ ಜಾರಕಿಹೊಳಿ ಮಣಿಸಲು ರಾಮುಲು ಜೊತೆ ಮಾತು: ಹೊಸ ಬಾಂಬ್ ಸಿಡಿಸಿದ ಗಂಗಾವತಿ ಶಾಸಕ

ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ಬಂಡಾಯದ ಬಿರುಗಾಳಿ ಎದ್ದಂತೆ ಕಾಣುತ್ತಿದೆ. ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ಪಕ್ಷ ಬಿಡಲು ಸಿದ್ಧ ಎಂಬ Read more... The post BIG NEWS: ಶ್ರೀರಾಮುಲು ಕೋಪಕ್ಕೆ ಡಿ.ಕೆ.ಶಿವಕುಮಾರ್ ಲಿಂಕ್ ಕೊಟ್ಟ ಜನಾರ್ಧನ ರೆಡ್ಡಿ: ಸತೀಶ್ ಜಾರಕಿಹೊಳಿ ಮಣಿಸಲು ರಾಮುಲು ಜೊತೆ ಮಾತು: ಹೊಸ ಬಾಂಬ್ ಸಿಡಿಸಿದ ಗಂಗಾವತಿ ಶಾಸಕ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 1:37 pm

ಭಾರತದ ಕುಗ್ರಾಮದಿಂದ ಹೋದ ಯುವಕ ಈಗ ಅಮೆರಿಕಾದ ಅತಿ ಶ್ರೀಮಂತರಲ್ಲಿ ಒಬ್ಬ; ಇಲ್ಲಿದೆ ಜೈ ಚೌಧರಿಯವರ ಯಶಸ್ಸಿನ ಕಥೆ

ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಜೈ ಚೌಧರಿ ಈಗ ಅಮೆರಿಕದ ಅತ್ಯಂತ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದು, ಅವರ ಸಾಧನೆಯು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. ಜೈ ಚೌಧರಿ Read more... The post ಭಾರತದ ಕುಗ್ರಾಮದಿಂದ ಹೋದ ಯುವಕ ಈಗ ಅಮೆರಿಕಾದ ಅತಿ ಶ್ರೀಮಂತರಲ್ಲಿ ಒಬ್ಬ; ಇಲ್ಲಿದೆ ಜೈ ಚೌಧರಿಯವರ ಯಶಸ್ಸಿನ ಕಥೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 10:27 am

ಇಲ್ಲಿದೆ ಐಟಿ ದಾಳಿಗೊಳಗಾದ ʼಗೇಮ್‌ ಚೇಂಜರ್‌ʼ ನಿರ್ಮಾಪಕ ದಿಲ್ ರಾಜು ಹೊಂದಿರುವ ಆಸ್ತಿ ವಿವರ

ಟಾಲಿವುಡ್‌ನ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾದ ದಿಲ್ ರಾಜು ಅವರ ಮನೆ ಮತ್ತು ಕಚೇರಿ ಸೇರಿದಂತೆ ಹಲವು ಆಸ್ತಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ದಿಲ್ ರಾಜು ಅವರ Read more... The post ಇಲ್ಲಿದೆ ಐಟಿ ದಾಳಿಗೊಳಗಾದ ʼಗೇಮ್‌ ಚೇಂಜರ್‌ʼ ನಿರ್ಮಾಪಕ ದಿಲ್ ರಾಜು ಹೊಂದಿರುವ ಆಸ್ತಿ ವಿವರ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 10:22 am

ರ್ನಾಟಕ ವಿವಿ ಪಠ್ಯದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ…..!?

ಧಾರವಾಡ: ಕರ್ನಾಟಕ ವಿವಿ ಪಠ್ಯದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಲಾಗಿದ್ದು, ವಿವಾದ ಭುಗಿಲೆದ್ದಿದೆ. ವಿವಿಯ ಪ್ರಸಾರಂಗ ಮುದ್ರಿಸಿರುವ, ಪದವಿ ಕನ್ನಡ ಪಠ್ಯ ಪುಸ್ತಕದಲ್ಲಿ ಎಡವಟ್ಟು ಕಂಡು ಬಂದಿದೆ. ಬೆಳಗು -1 ಕೃತಿಯಲ್ಲಿ ಈ ಪ್ರಮಾದ ನಡೆದಿದ್ದು, ಧಾರವಾಡದ ಹಿರಿಯ ನ್ಯಾಯವಾದಿ ಅರುಣ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼʼಬಿಎ, ಬಿ ಮ್ಯೂಸಿಕ್, ಬಿಎಫ್ಎ, ಬಿಎಸ್‌‌ಡಬ್ಲ್ಯು, ಬಿವಿಎ ಪದವಿಗಳ ಪ್ರಥಮ ಸೆಮಿಸ್ಟರ್‌ನ ಕನ್ನಡ ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಿದೆʼʼ ಎಂದು […]

ಪ್ರಜಾ ಪ್ರಗತಿ 23 Jan 2025 10:19 am

ತನಗೆ ಡಿಕ್ಕಿ ಹೊಡೆದ ಕಾರಿಗೆ ಗೀಚಿದ ನಾಯಿ; ಸೇಡು ತೀರಿಸಿಕೊಂಡ ಶ್ವಾನ | Watch Video

ಜನವರಿ 18 ರಂದು ಮಧ್ಯ ಪ್ರದೇಶದಲ್ಲಿ ನಡೆದ ಒಂದು ವಿಚಿತ್ರ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಸಾಗರ್‌ನ ತಿರುಪತಿ ಪುರಂ ಕಾಲೋನಿಯ Read more... The post ತನಗೆ ಡಿಕ್ಕಿ ಹೊಡೆದ ಕಾರಿಗೆ ಗೀಚಿದ ನಾಯಿ; ಸೇಡು ತೀರಿಸಿಕೊಂಡ ಶ್ವಾನ | Watch Video first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 10:17 am

BIG NEWS: ಗ್ಯಾಸ್ ಬಂಕ್ ನಲ್ಲಿ ಅನಿಲ ಸೋರಿಕೆ: ಸ್ಥಳೀಯರ ಆರೋಗ್ಯದಲ್ಲಿ ಏರುಪೇರು: ಹೆಚ್ಚಿದ ಆತಂಕ

ಮಡಿಕೇರಿ: ಕೊಡಗಿನ ಕುಶಾಲನಗರದ ಕೂಡ್ಲುರುವಿನಲ್ಲಿ ನೂತನವಾಗಿ ನಿರ್ಮಿಸಿದ್ದ ಸಿಎನ್ ಜಿ ಗ್ಯಾಸ್ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಅನಿಲ ಸೋರಿಕೆಯಿಂದಾಗಿ ಸುತ್ತಮುತ್ತ ಪ್ರದೇಸದಲ್ಲಿ ದುರ್ವಾಸನೆ Read more... The post BIG NEWS: ಗ್ಯಾಸ್ ಬಂಕ್ ನಲ್ಲಿ ಅನಿಲ ಸೋರಿಕೆ: ಸ್ಥಳೀಯರ ಆರೋಗ್ಯದಲ್ಲಿ ಏರುಪೇರು: ಹೆಚ್ಚಿದ ಆತಂಕ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 10:15 am

ಮದುವೆ ಮಂಟಪದಲ್ಲೇ ವರನನ್ನು ಅಪ್ಪಿ ಮುತ್ತಿಕ್ಕಿದ ಅತ್ತಿಗೆ | Video Viral

ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಚಿತ್ರವಾದ ವಿಡಿಯೋ ವೈರಲ್ ಆಗಿದ್ದು, ಮದುವೆಯಲ್ಲಿ ಅತ್ತಿಗೆ ತನ್ನ ಮೈದುನನ ಮೇಲೆ ಅತಿಯಾದ ಪ್ರೀತಿಯನ್ನು ಪ್ರದರ್ಶಿಸುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋದಲ್ಲಿ, ಮದುವೆಯ ವೇದಿಕೆಯಲ್ಲಿ Read more... The post ಮದುವೆ ಮಂಟಪದಲ್ಲೇ ವರನನ್ನು ಅಪ್ಪಿ ಮುತ್ತಿಕ್ಕಿದ ಅತ್ತಿಗೆ | Video Viral first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 10:10 am

ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆ….!

ಬೆಂಗಳೂರು ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಬುಧವಾರ ತಡರಾತ್ರಿ ವರದಿಯಾಗಿದೆ. ಒಂದು ವೇಳೆ ಇದು ದೃಢಪಟ್ಟಲ್ಲಿ 2025ರಲ್ಲಿ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿರಲಿದೆ. ದುಬೈಗೆ ಪ್ರಯಾಣಿಸಿದ ಹಿನ್ನೆಲೆಯುಳ್ಳ 40 ವರ್ಷದ ವ್ಯಕ್ತಿ ಸೋಂಕಿತರಾಗಿದ್ದು, ಸದ್ಯ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಶಂಕಿತ ಪ್ರಕರಣದ ಬಗ್ಗೆ ದೃಢೀಕರಿಸಿಕೊಳ್ಳಲು ಹೆಚ್ಚಿನ ವೈದ್ಯಕೀರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕಳೆದ ವರ್ಷ ಕೆಲವು ಆಫ್ರಿಕನ್ ದೇಶಗಳಲ್ಲಿ ಮಂಕಿಪಾಕ್ಸ್ […]

ಪ್ರಜಾ ಪ್ರಗತಿ 23 Jan 2025 10:04 am

ಸಾಕಿದ್ದ ಬಾಲಕಿಯನ್ನು ನೋಡಿ ಓಡೋಡಿ ಬಂದ ಕತ್ತೆ | Cute Video

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಕತ್ತೆ ಮತ್ತು ಬಾಲಕಿಯ ನಡುವಿನ ಅದ್ಭುತ ಬಂಧವನ್ನು ಕಾಣಬಹುದು. ಈ ವಿಡಿಯೋದಲ್ಲಿ, ತನ್ನನ್ನು ಬೆಳೆಸಿದ ಬಾಲಕಿಯನ್ನು ನೋಡಿ ಈ ಕತ್ತೆ Read more... The post ಸಾಕಿದ್ದ ಬಾಲಕಿಯನ್ನು ನೋಡಿ ಓಡೋಡಿ ಬಂದ ಕತ್ತೆ | Cute Video first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 23 Jan 2025 10:00 am