SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಅಭಿಷೇಕ್‌ ಶರ್ಮಾರ ವೀಕ್ನೆಸ್‌ ಮೇಲೆ ಯುವರಾಜ್‌ ಸಿಂಗ್‌ ಗಮನ ಕೊಡಬೇಕು : ಇರ್ಫಾನ್‌ ಪಠಾಣ್‌

ನವದೆಹಲಿ: ಕಳೆದ ಏಷ್ಯಾ ಕಪ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗಳಲ್ಲಿ ಟೂರ್ನಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಹೊರತಾಗಿಯೂ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರ ಬ್ಯಾಟಿಂಗ್‌ ಬಗ್ಗೆ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಅಪಾಯಕಾರಿ ಹೊಡೆತಗಳಿಗೆ ಕೈ ಹಾಕುವುದು ಅವರ ವೀಕ್ನೆಸ್‌ ಆಗಿದೆ. ಹಾಗಾಗಿ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರು ಯುವ ಬ್ಯಾಟ್ಸ್‌ಮನ್‌ನ ವೀಕ್ನೆಸ್‌ ಕಡೆಗೆ ಗಮನ ಕೊಡಬೇಕೆಂದು ಪಠಾಣ್‌ […]

ಪ್ರಜಾ ಪ್ರಗತಿ 10 Nov 2025 12:50 pm