SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

BIG NEWS: ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ

ಶಿವಮೊಗ್ಗ: ಅತಿಥಿ ಉಪನ್ಯಾಸಕಿಗೆ ಕಾಲೇಜು ಪ್ರಾಂಶುಪಾಲ ಲೈಂಗಿಕ ಕಿರುಕುಳ ನೀಡಿರುವ ಘಟನೆ ಶ್ವಮೊಗ್ಗ ಜಿಲ್ಲೆಯ ಭದ್ರತಾವತಿಯಲ್ಲಿ ನಡೆದಿದೆ. ಎನ್ ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲ ಲೈಂಗಿಕ ಕಿರುಕುಳ ನೀಡಿ, ಜಾತಿ ನಿಂದನೆ ಮಾಡಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ. ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಂಶುಪಾಲ ಶ್ರೀಪಾದ್ ಹೆಗಡೆ, ಕಾರಿನಲ್ಲಿ ಕರೆದುಕೊಂಡು ಹೋಗುವಾಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ನಿನ್ನ ಗಂಡ ಇಲ್ಲದಿದ್ದರೆ ನನ್ನನ್ನು ಕರಿ […]

ಕನ್ನಡ ದುನಿಯಾ 13 Jan 2026 5:12 pm

BREAKING: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮುಡಾ ಸೈಟ್ ಹಂಚಿಕೆ ಪ್ರಕರಣ: ಜನವರಿ 22ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ವಿರುದ್ಧ ಮುಡಾ ಸೈಟ್ ಹಂಚಿಕೆ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಮಾಡಿರುವುದನ್ನು ಆಕ್ಷೇಪಿಸಿ ಸ್ನೇಹಮಯಿ ಕೃಷ್ಣ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ವಿಚಾರಣೆ ನಡೆಯಿತು. ಬಿ ರಿಪೋರ್ಟ್ ಸಂಬಂಧ ಜನವರಿ […]

ಕನ್ನಡ ದುನಿಯಾ 13 Jan 2026 4:45 pm

ವಿಬಿಜಿ ರಾಮ್ ಜಿ ಗೋಡ್ಸೆ ರಾಮ: ಕೇಂದ್ರ ಸರ್ಕಾರದಿಂದ ಮತ್ತೊಮ್ಮೆ ಗಾಂಧೀಜಿ ಕೊಲೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಮನ್ ರೇಗಾ ಕಾಯ್ದೆ ಪುನ:ಸ್ಥಾಪನೆ ಆಗಿ ವಿಬಿಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೆಪಿಸಿಸಿ ವತಿಯಿಂದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಸಂಗ್ರಾಮ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಗುವ ಆಂದೋಲನ. ಉತ್ತರ ಭಾರತದಲ್ಲಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. […]

ಕನ್ನಡ ದುನಿಯಾ 13 Jan 2026 4:21 pm

Health Tips;ಚಳಿಗಾಲದ ಅಮೃತ ಈ ಒಣ ಶುಂಠಿ ನೀರು: 40 ದಿನಗಳ ಕಾಲ ಕುಡಿದರೆ ಏನೆಲ್ಲಾ ಲಾಭ ಗೊತ್ತಾ?

ಬೆಂಗಳೂರು: ಚಳಿಗಾಲ ಆರಂಭವಾಯಿತೆಂದರೆ ಸಾಕು, ಮೈಕೈ ನೋವು, ಶೀತ, ಕೆಮ್ಮು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಸಾಮಾನ್ಯ. ಈ ಶೀತ ಋತುವಿನಲ್ಲಿ ನಮ್ಮನ್ನು ನಾವು ಆರೋಗ್ಯವಾಗಿಟ್ಟುಕೊಳ್ಳುವುದು ಒಂದು ದೊಡ್ಡ ಸವಾಲು. ಆದರೆ, ನಮ್ಮ ಅಡುಗೆಮನೆಯಲ್ಲಿಯೇ ಇರುವ ‘ಒಣ ಶುಂಠಿ’ (ಶುಂಠಿ ಪುಡಿ) ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಎನ್ನುತ್ತಾರೆ ಆಯುರ್ವೇದ ತಜ್ಞರು. ಪ್ರಖ್ಯಾತ ಆಯುರ್ವೇದ ವೈದ್ಯೆ ಡಾ. ದೀಕ್ಷಾ ಭಾವ್ಸರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವಂತೆ, ಕೇವಲ 40 ದಿನಗಳ ಕಾಲ ನಿರಂತರವಾಗಿ ಒಣ ಶುಂಠಿ ನೀರನ್ನು ಕುಡಿಯುವುದರಿಂದ […]

ಕನ್ನಡ ದುನಿಯಾ 13 Jan 2026 4:18 pm

ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಸಮುದ್ರಕ್ಕೆ ಕಸ ಎಸೆದ ಭೂಪ: ವಿದೇಶಿ ಪ್ರವಾಸಿಗನ ಕ್ಯಾಮರಾದಲ್ಲಿ ಸೆರೆಯಾದ ಅಸಭ್ಯ ವರ್ತನೆ

ದೇಶದ ಆರ್ಥಿಕ ರಾಜಧಾನಿ ಮುಂಬೈನ ಹೆಗ್ಗುರುತಾದ ಗೇಟ್‌ವೇ ಆಫ್ ಇಂಡಿಯಾ ಪ್ರವಾಸಿಗರ ನೆಚ್ಚಿನ ತಾಣ. ಆದರೆ ಇಂತಹ ಪಾರಂಪರಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮಾಡಿರುವ ಕೆಲಸ ಈಗ ಇಡೀ ದೇಶವೇ ನಾಚಿಕೆಪಡುವಂತೆ ಮಾಡಿದೆ. ಸಮುದ್ರದ ಅಲೆಗಳ ಸೌಂದರ್ಯ ಸವಿಯುವ ಜಾಗದಲ್ಲಿ ವ್ಯಕ್ತಿಯೊಬ್ಬ ರಾಜಾರೋಷವಾಗಿ ಕಸ ಸುರಿಯುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವಿದೇಶಿ ಪ್ರವಾಸಿಗನ ಕಣ್ಣಿಗೆ ಬಿದ್ದ ದೃಶ್ಯ ಮುಂಬೈಗೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗನೊಬ್ಬ ಗೇಟ್‌ವೇ ಆಫ್ ಇಂಡಿಯಾ ಸಮೀಪದ ತಡೆಗೋಡೆಯ ಮೇಲೆ […]

ಕನ್ನಡ ದುನಿಯಾ 13 Jan 2026 4:06 pm

Big News: ಬ್ಲಿಂಕ್ ಇಟ್ ಸೇರಿ ಎಲ್ಲಾ 10 ನಿಮಿಷದ ಇ-ಕಾಮರ್ಸ್‌ ಸೇವೆ ಸ್ಥಗಿತ

ದೇಶದ ಇ-ಕಾಮರ್ಸ್ ಕ್ಷೇತ್ರದ ಮಹತ್ವದ ಅಪ್‌ಡೇಟ್ ಒಂದಿದೆ. 10 ನಿಮಿಷದ ಡೆಲಿವರಿ ಸೇವೆಯನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಬ್ಲಿಂಕಿಟ್, ಝೆಪ್ಟೋ, ಸ್ವಿಗ್ಗಿಗೆ ಮುಂತಾದವುಗಳಿಗೆ ಸೂಚನೆ ನೀಡಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯ ಇ-ಕಾಮರ್ಸ್ ವೇದಿಕೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದರು. ಡೆಲಿವರಿ ಮಾಡುವವರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದ ನಂತರ, ಬ್ಲಿಂಕಿಟ್ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ತಮ್ಮ 10-ನಿಮಿಷದ ಡೆಲಿವರಿ ಭರವಸೆಯ ಜಾಹೀರಾತುಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಡೆಲಿವರಿ ಸಮಯದ ಮಿತಿಗೆ ಸಂಬಂಧಿಸಿದ ಕಳವಳಗಳ […]

ಕನ್ನಡ ದುನಿಯಾ 13 Jan 2026 3:48 pm

‘ವಿಬಿಜಿ ರಾಮ್ ಜಿ ಕಾಯ್ದೆ’ರದ್ದಾಗುವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮನರೇಗಾ ಕಾಯ್ದೆ ಪುನರ್‌ಸ್ಥಾಪನೆ ಆಗಿ ವಿಬಿಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಗುವ ಆಂದೋಲನ. ಉತ್ತರ ಭಾರತದಲ್ಲಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆ ಹೋರಾಟ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ “ಮನರೇಗಾ ಉಳಿಸಿ ಹೋರಾಟ”ದ ಪೂರ್ವಸಿದ್ಧತಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಕಳೆದ ತಿಂಗಳು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ಮನರೇಗಾ ರದ್ದು ಮಾಡಿರುವುದನ್ನು […]

ಕನ್ನಡ ದುನಿಯಾ 13 Jan 2026 3:40 pm

ಲಾಲ್ ಬಾಗ್ ನಲ್ಲಿ ‘ಫ್ಲವರ್ ಶೋ’ಗೆ ನಾಳೆ CM ಸಿದ್ದರಾಮಯ್ಯ ಚಾಲನೆ , ಈ ಬಾರಿಯ ವೈಶಿಷ್ಟ್ಯತೆ ಏನು.?

ಬೆಂಗಳೂರು : ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು–ಬರಹ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್ ಬಾಗ್’ನಲ್ಲಿ ನಾಳೆಯಿಂದ ಜನವರಿ 26ರವರೆಗೆ ನಡೆಯಲಿದೆ. ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 219ನೇ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಜನವರಿ 14) ಸಂಜೆ 4ಕ್ಕೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿಯ ವೈಶಿಷ್ಟ್ಯತೆ ತೇಜಸ್ವಿ ಅವರ ಜೀವನ, ಸಾಧನೆ, ಪ್ರಕೃತಿ ಜೊತೆಗಿನ ಒಡನಾಟವನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ […]

ಕನ್ನಡ ದುನಿಯಾ 13 Jan 2026 3:26 pm

BREAKING : ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರದ ‘ಬಜೆಟ್’ಮಂಡನೆ : CM ಸಿದ್ದರಾಮಯ್ಯ ಘೋಷಣೆ.!

ಮೈಸೂರು : ಮಾರ್ಚ್ ಮೊದಲ ವಾರ ರಾಜ್ಯ ಸರ್ಕಾರದ ಬಜೆಟ್ ( Budget 2026) ಮಂಡಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಏರ್ ಪೋರ್ಟ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಮಾರ್ಚ್ ಮೊದಲ ವಾರ ಬಜೆಟ್ ಮಂಡಿಸಲಾಗುತ್ತದೆ. ಈ ಬಗ್ಗೆ ಶೀಘ್ರವೇ ಪ್ರಕಟ ಮಾಡುತ್ತೇವೆ. ಇದಕ್ಕೂ ಮುನ್ನ ಹಾಸನದಲ್ಲಿ ಸಾಧನಾ ಸಮಾವೇಶ ನಡೆಸುತ್ತೇವೆ ಎಂದರು. ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಈ ಬಗ್ಗೆ ನಾನು ಮಾತನಾಡಬೇಕು ಅಥವಾ ಡಿಕೆ ಶಿವಕುಮಾರ್ […]

ಕನ್ನಡ ದುನಿಯಾ 13 Jan 2026 3:08 pm

BIG NEWS: ಕೈ ಕಟ್ ಮಾಡಿಕೊಂಡು ಅಪಾರ್ಟ್ ಮೆಂಟ್ ನ 11 ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ

ಲಖನೌ: ಯುವಕನೊಬ್ಬ ಕೈ ಕಟ್ ಮಾಡಿಕೊಂಡು ಅಪಾರ್ಟ್ ಮೆಂಟ್ ನ 11ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. 28 ವರ್ಷದ ಯಜ್ಞ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಗಾಜಿಯಾಬಾದ್ ನ ಇಂದಿರಾಪುರಂ ಸೊಸೈಟಿಯ ನಿವಾಸಿಯಾಗಿದ್ದ ಯಜ್ಞ ಪಾಂಡೆ, ಬೆಳಗಿನ ಜಾವ ತನ್ನ ಕೈ ಮಣಿಕಟ್ಟು ಕತ್ತರಿಸಿಕೊಂಡು ಅಪಾರ್ಟ್ ಮೆಂಟ್ ನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯಜ್ಞ ಪಾಂಡೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. […]

ಕನ್ನಡ ದುನಿಯಾ 13 Jan 2026 3:06 pm

ಒಟ್ಟಾಗಿ ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಟ್ಟಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದರು. ರಾಜ್ಯ ರಾಜಕೀಯದಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಮಂಗಳವಾರ ಮೈಸೂರಿನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರು ಭೇಟಿ ಮಾಡಿದರು. ಈ ಕುರಿತು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ ನಮ್ಮ ಹೆಮ್ಮೆಯ ನಾಯಕರಾದ ರಾಹುಲ್ ಗಾಂಧಿಯವರನ್ನು […]

ಕನ್ನಡ ದುನಿಯಾ 13 Jan 2026 3:01 pm

BIG NEWS : ಮಾ.31 ರೊಳಗೆ ಖಜಾನೆಗೆ ಬಿಲ್ಲುಗಳ ಸಲ್ಲಿಕೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ಮಾ.31 ರೊಳಗೆ ಖಜಾನೆಗೆ ಬಿಲ್ಲುಗಳ ಸಲ್ಲಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 2024-25 ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನು ಖಜಾನೆಗಳಲ್ಲಿ ಸ್ವೀಕರಿಸಿ, ತೀರ್ಣಗೊಳಿಸಿ ದಿನಾಂಕ:31.03.2025 ರಂದೇ 2024-25 ನೇ ಸಾಲಿನ ಲೆಕ್ಕಗಳನ್ನು ಮುಕ್ತಾಯಗೊಳಿಸಲು ಉಲ್ಲೇಖ (1)ರ ಸರ್ಕಾರಿ ಆದೇಶ ಮತ್ತು ತದನಂತರದ ಆದೇಶಗಳಲ್ಲಿ ಕಾಲಮಿತಿ ಸೂಚಿಸಿ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿತ್ತು. 2025-26 ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನೂ ಸಹ ಖಜಾನೆಗಳಲ್ಲಿ ಸ್ವೀಕರಿಸಿ ತೀರ್ಣಗೊಳಿಸಿ. ದಿನಾಂಕ:31.03.2026 ರಂದೇ 2025-26 ನೇ ಸಾಲಿನ ಲೆಕ್ಕಗಳನ್ನು […]

ಕನ್ನಡ ದುನಿಯಾ 13 Jan 2026 2:54 pm

ವಿಶೇಷ ಸಂದರ್ಶನ: ದೇವಾಂಗ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯ ಕೊಟ್ಟ ಭರವಸೆಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವೆ ಉಮಾಶ್ರೀ, ಸಂಘದಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ದೇವಾಂಗ ಸಂಘ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದೆ. ಈ ಕುರಿತು ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ದೇವಾಂಗ ಸಂಘದ ಬೇಡಿಕೆಗಳ ಕುರಿತು ಸಂಘದ ನಿರ್ದೇಶಕ ಗಂಟೆ ಕುಮಾರಸ್ವಾಮಿ ಕನ್ನಡ ದುನಿಯಾ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರಶ್ನೆ ಸರ್ಕಾರದ ಮುಂದೆ ದೇವಾಂಗ ಸಂಘದ ಬೇಡಿಕೆಗಳು ಏನು? […]

ಕನ್ನಡ ದುನಿಯಾ 13 Jan 2026 2:40 pm

BREAKING : ‘ಟಾಕ್ಸಿಕ್’ಟೀಸರ್ ವಿರುದ್ಧ ‘CBFC’ಗೆ ಮಕ್ಕಳ ಹಕ್ಕುಗಳ ಆಯೋಗದಿಂದ ದೂರು ಸಲ್ಲಿಕೆ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆ ಆದಾಗಿನಿಂದ ಚಿತ್ರತಂಡಕ್ಕೆ ಸಾಲು ಸಾಲು ಸಂಕಷ್ಟ ಎದುರಾಗಿದೆ. ಚಿತ್ರದ ಟೀಸರ್ ನಲ್ಲಿರುವ ಅಶ್ಲೀಲ ದೃಶ್ಯ ತೆಗೆದು ಹಾಕುವಂತೆ ಸಾಲು ಸಾಲು ದೂರು ದಾಖಲಾಗುತ್ತಿದೆ. ಇದೀಗ ಈ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಹಾಗೂ ಈ ಕುರಿತು ಸಿಬಿಎಫ್ ಸಿ (ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ. ಬಳಿಕ ಟಾಕ್ಸಿಕ್ ಚಿತ್ರದ […]

ಕನ್ನಡ ದುನಿಯಾ 13 Jan 2026 2:34 pm

BREAKING : ‘ಬೀದಿ ನಾಯಿ ಕಚ್ಚಿದರೆ, ರಾಜ್ಯ ಸರ್ಕಾರ ಪರಿಹಾರ ನೀಡಬೇಕು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

ದುನಿಯಾ ಡಿಜಿಟಲ್ ಡೆಸ್ಕ್ : ದೆಹಲಿ-ಎನ್ಸಿಆರ್ ಸೇರಿದಂತೆ ದೇಶಾದ್ಯಂತ ಅನೇಕ ನಗರಗಳಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿ ಹೆಚ್ಚುತ್ತಿದೆ. ಇಂದು (ಜನವರಿ 13, 2026), ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ನಾಯಿ ಕಡಿತಕ್ಕೆ ಪರಿಹಾರವನ್ನು ಸುಪ್ರೀಂ ಕೋರ್ಟ್ ಪೀಠ ಆದೇಶಿಸಿದೆ. ನಾಯಿ ಕಡಿತದಿಂದ ಮಗು ಅಥವಾ ವೃದ್ಧ ವ್ಯಕ್ತಿ ಗಾಯಗೊಂಡರೆ ಅಥವಾ ಸತ್ತರೆ, ರಾಜ್ಯ ಸರ್ಕಾರಗಳು ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ನಾಯಿ ಕಡಿತದಿಂದ ಮಗು, […]

ಕನ್ನಡ ದುನಿಯಾ 13 Jan 2026 2:10 pm

ವಿಶೇಷ ಕೃಷಿ ವಲಯ ಎಂದರೇನು ಮತ್ತು ಅದರ ಪ್ರಾಮುಖ್ಯತೆಗಳು ಯಾವುವು?

ಬೆಂಗಳೂರು: ಹೆಚ್ಚುತ್ತಿರುವ ನಗರೀಕರಣ ಮತ್ತು ಕೈಗಾರಿಕೀಕರಣದ ನಡುವೆ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಮತ್ತು ಕೃಷಿಯನ್ನು ಲಾಭದಾಯಕವಾಗಿಸಲು ರೂಪಿಸಿರುವ ಯೋಜನೆಯೇ ‘ವಿಶೇಷ ಕೃಷಿ ವಲಯ’ (SAZ). ಇದು ಕೇವಲ ಭೂಮಿಯ ರಕ್ಷಣೆಯಲ್ಲ, ಬದಲಿಗೆ ದೇಶದ ಆಹಾರ ಭದ್ರತೆಯ ಭದ್ರ ಬುನಾದಿಯಾಗಿದೆ. ಏನಿದು ವಿಶೇಷ ಕೃಷಿ ವಲಯ (SAZ)? ವಿಶೇಷ ಆರ್ಥಿಕ ವಲಯಗಳಂತೆಯೇ (SEZ), ಕೇವಲ ಕೃಷಿ ಮತ್ತು ಅದಕ್ಕೆ ಪೂರಕವಾದ ಚಟುವಟಿಕೆಗಳಿಗಾಗಿಯೇ ಮೀಸಲಿಟ್ಟ ಪ್ರದೇಶವನ್ನು ವಿಶೇಷ ಕೃಷಿ ವಲಯ ಎನ್ನಲಾಗುತ್ತದೆ. ಇಲ್ಲಿ […]

ಕನ್ನಡ ದುನಿಯಾ 13 Jan 2026 1:53 pm

BIG NEWS : ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ 34 ಮಂದಿ ಬಾಂಗ್ಲಾ ವಲಸಿಗರು ಪೊಲೀಸ್ ವಶಕ್ಕೆ.!

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬರೋಬ್ಬರಿ 34 ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಾಂಗ್ಲಾ ವಲಸಿಗರ ವಿರುದ್ಧ ಸರಣಿ ಕಾರ್ಯಾಚರಣೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು 34 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ 1 ವಾರದಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಪೊಲೀಸರು ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ 34 ಮಂದಿ ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7, ಹೆಬ್ಬಗೋಡಿ […]

ಕನ್ನಡ ದುನಿಯಾ 13 Jan 2026 1:49 pm

ದಾವಣಗೆರೆ ದಕ್ಷಿಣ: ಎಂದೂ ಗೆಲ್ಲದ ಕ್ಷೇತ್ರದಲ್ಲಿ ಉಪಚುನಾವಣೆ ಗೆಲುವಿಗೆ ಬಿಜೆಪಿ ತಂತ್ರ!

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಬೇಕಿದೆ. ಕ್ಷೇತ್ರದ ಶಾಸಕರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ಈಗ ಉಪಚುನಾವಣೆ ನಡೆಯಬೇಕಿದೆ. ಈ ಉಪಚುನಾವಣೆ ಗೆಲ್ಲಬೇಕು ಎಂದು ಬಿಜೆಪಿ ತಂತ್ರ ರೂಪಿಸುತ್ತಿದೆ. ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದರು. 2008 ರಿಂದ 2013ರ ತನಕ 4 ಚುನಾವಣೆಯಲ್ಲಿಯೂ ಅವರು ಜಯಗಳಿಸಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ನಡೆಯಲಿರುವ ಉಪ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಶಾಮನೂರು ಶಿವಶಂಕರಪ್ಪ ಕುಟುಂಬ ದಾವಣಗೆರೆಯಲ್ಲಿ ಭಾರೀ ಪ್ರಭಾವ ಹೊಂದಿದೆ. […]

ಕನ್ನಡ ದುನಿಯಾ 13 Jan 2026 1:48 pm

BREAKING : ನಟ ಯಶ್’ಗೆ ಮತ್ತೊಂದು ಸಂಕಷ್ಟ :  ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ‘FIR’ದಾಖಲು.!

ಬೆಂಗಳೂರು : ಟಾಕ್ಸಿಕ್ ಸಿನಿಮಾದ ಟೀಸರ್ ನಲ್ಲಿ ಅಶ್ಲೀಲ ದೃಶ್ಯವಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಲು ಸಾಲು ದೂರು ದಾಖಲಾಗಿದೆ. ಈ ಬೆನ್ನಲ್ಲೇ ಇದೀಗ ಬ್ಯಾನರ್ ವಿಚಾರಕ್ಕೆ ಎಫ್ ಐ ಆರ್(FIR) ದಾಖಲಾಗಿದೆ. ಹೌದು. ರಾಕಿಂಗ್ ಸ್ಟಾರ್ ನಟ ಯಶ್ ಮನೆ ಮುಂದೆ ಬ್ಯಾನರ್, ಫ್ಲೆಕ್ಸ್ ಅಳವಡಿಕೆ ಮಾಡಿದ ಹಿನ್ನೆಲೆ ಹ್ರೈಗ್ರೌಂಡ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯ ಕೋರಿ ಫ್ಲೆಕ್ಸ್ ಹಾಕಿದ್ದರು.ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ಬ್ಯಾನರ್ ಹಾಕಲಾಗಿದೆ ಎಂಬ ಆರೋಪವಿದೆ. ಬೆಂಗಳೂರಿನ ಗಾಲ್ಫ್ ಕ್ಲಬ್ […]

ಕನ್ನಡ ದುನಿಯಾ 13 Jan 2026 1:38 pm

ಇತಿಹಾಸಕ್ಕೂ ಮುನ್ನವೇ ಹರಿಯುತ್ತಿದ್ದ ನದಿ: ಸಿಂಧೂ ನದಿಗಿಂತ ಹಳೆಯದಾದ 40 ಕೋಟಿ ವರ್ಷದ ಫಿಂಕೆ ರಿವರ್

ಜಗತ್ತಿನ ಅತ್ಯಂತ ಪುರಾತನ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಆಸ್ಟ್ರೇಲಿಯಾದಲ್ಲಿರುವ ‘ಫಿಂಕೆ ನದಿ’ (Finke River). ಭೂವಿಜ್ಞಾನಿಗಳ ಪ್ರಕಾರ, ಈ ನದಿಯು ಸುಮಾರು 40 ಕೋಟಿ (400 ಮಿಲಿಯನ್) ವರ್ಷಗಳಷ್ಟು ಹಳೆಯದು. ಫಿಂಕೆ ನದಿಯ ವಿಶೇಷತೆಗಳು: ಸ್ಥಳ: ಇದು ಆಸ್ಟ್ರೇಲಿಯಾದ ಉತ್ತರ ಭಾಗದ ಮರುಭೂಮಿ ಪ್ರದೇಶದಲ್ಲಿದೆ. ಡೈನೋಸಾರ್‌ಗಳಿಗಿಂತಲೂ ಮುನ್ನ: ಭೂಮಿಯ ಮೇಲೆ ಡೈನೋಸಾರ್‌ಗಳು ಕಾಣಿಸಿಕೊಂಡಿದ್ದು ಸುಮಾರು 23 ಕೋಟಿ ವರ್ಷಗಳ ಹಿಂದೆ. ಆದರೆ ಫಿಂಕೆ ನದಿಯು ಅದಕ್ಕಿಂತ ಕನಿಷ್ಠ 7 ಕೋಟಿ ವರ್ಷಗಳ ಮೊದಲೇ ಹರಿಯಲು ಪ್ರಾರಂಭಿಸಿತ್ತು. […]

ಕನ್ನಡ ದುನಿಯಾ 13 Jan 2026 1:30 pm

ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಒತ್ತೆಯಾಳಾಗಿದ್ದ ಬೆಳಗಾವಿಯ ಮೂವರು ಯುವಕರ ರಕ್ಷಣೆ

ಬೆಳಗಾವಿ: ಬೆಳಗಾವಿಯ ಮೂವರು ಯುವಕರು ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಕೈಗೆ ಸಿಕ್ಕು, ಒತ್ತೆಯಾಳಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಪೊಲೀಸರು ಮೂವರು ಯುವಕರನ್ನು ರಕ್ಷಿಸಿ ತಾಯ್ನಾಡಿಗೆ ಕರೆತಂದಿದ್ದಾರೆ. ಮೂವರು ಯುವಕರು ಒಂದು ತಿಂಗಳ ಕಾಲ ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಒತ್ತೆಯಾಳಾಗಿದ್ದು, ನರಕಯಾತನೆ ಅನುಭವಿಸಿದ್ದರು. ಹಾಂಕಾಂಗ್ ನಲ್ಲಿ ಭಾರತೀಯರಿಗೆ ಉತ್ತಮ ಸಂಬಳದ ಕೆಲಸಗಳಿವೆ. ಡೇಟಾ ಎಂಟ್ರಿ ಆಪರೇಟರ್ ಕೆಲಸಕ್ಕೆ ತಿಂಗಳಿಗೆ 1 ಲಕ್ಷ ಸಂಬಳ ಆರಂಭದಲ್ಲಿಯೇ ಸಿಗುತ್ತದೆ ಎಂದು ಸಬರ್ ವಂಚಕರು ಆಮಿಷವೊಡ್ಡಿದ್ದರು. ಒಳ್ಲೆಯ ಸಂಬಳದ ಆಸೆಗೆ ಬೆಳಗಾವಿಯ […]

ಕನ್ನಡ ದುನಿಯಾ 13 Jan 2026 1:29 pm

ಸಂಕ್ರಾಂತಿ ಸಡಗರ: ಬಾಂಧವ್ಯದ ಬೆಸುಗೆ ಈ ಕುಸುರೆಳ್ಳು ಮನೆಯಲ್ಲೇ ಸುಲಭವಾಗಿ ಮಾಡೋ ವಿಧಾನ ಇಲ್ಲಿದೆ

ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಅಂದಾಕ್ಷಣ ನೆನಪಾಗುವುದೇ ಎಳ್ಳು-ಬೆಲ್ಲದ ಸವಿ. ಸುಗ್ಗಿಯ ಸಂಭ್ರಮದ ಜೊತೆಗೆ ಸೂರ್ಯನ ಆರಾಧನೆಯ ಈ ಹಬ್ಬವು ಚಳಿಗಾಲಕ್ಕೆ ವಿದಾಯ ಹೇಳಿ ವಸಂತನ ಆಗಮನವನ್ನು ಸಾರುತ್ತದೆ. ಈ ಹಬ್ಬದ ಅತ್ಯಂತ ಆಕರ್ಷಣೀಯ ಭಾಗವೆಂದರೆ ಅದು ಪಾರಂಪರಿಕ ಕುಸುರೆಳ್ಳುಮಕರ ಸಂಕ್ರಾಂತಿ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು ಮತ್ತು ಕುಸುರೆಳ್ಳು ಕಣ್ಮನ ಸೆಳೆಯುತ್ತವೆ. ಎಳ್ಳು-ಬೆಲ್ಲ ಹಂಚಿ ಶುಭ ಹಾರೈಸುವ ಈ ಹಬ್ಬದಲ್ಲಿ, ಕುಸುರೆಳ್ಳು ತಯಾರಿಸುವುದು ಒಂದು ವಿಶಿಷ್ಟ ಕಲೆ ಸಂಕ್ರಾಂತಿ […]

ಕನ್ನಡ ದುನಿಯಾ 13 Jan 2026 1:28 pm

BIG NEWS : ಉದ್ಯೋಗಿಗಳಿಗೆ ಬಿಗ್ ಶಾಕ್ : ‘ಮೆಟಾ’ಸೇರಿ ಹಲವು ಕಂಪನಿಗಳಿಂದ ಸಾವಿರಾರು ನೌಕರರ ವಜಾ.!

ಉದ್ಯೋಗಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಮೆಟಾ ಸೇರಿ ಹಲವು ಕಂಪನಿಗಳು ನೌಕರರ ವಜಾ ಪ್ರಕ್ರಿಯೆ ಆರಂಭಿಸಿದೆ ಎಂದು ವರದಿಗಳು ತಿಳಿಸಿದೆ.ಜನವರಿ ಮುಗಿಯುವ ಮೊದಲೇ ಕನಿಷ್ಠ ಮೂರು ಪ್ರಮುಖ ಜಾಗತಿಕ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಹೊಸ ಉದ್ಯೋಗ ಕಡಿತಗಳನ್ನು ಘೋಷಿಸಿವೆ. ಮೆಟಾ, ಸಿಟಿಗ್ರೂಪ್ ಮತ್ತು ಬ್ಲ್ಯಾಕ್ರಾಕ್ನಂತಹ ಕಾರ್ಪೊರೇಟ್ ದೈತ್ಯರು ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿದ್ದಾರೆ. ಉದ್ಯೋಗಿಗಳ ವಜಾಗೆ ಕಾರಣ ಕಂಪನಿಗಳು ವೆಚ್ಚ ಕಡಿತ, ಆರ್ಥಿಕ ಪರಿಸ್ಥಿತಿಯ ಅನಿಶ್ಚಿತತೆ, ಮತ್ತು AI ನಂತಹ ಹೊಸ ತಂತ್ರಜ್ಞಾನಗಳಿಗೆ ಬದಲಾಗುತ್ತಿರುವ ಆದ್ಯತೆಗಳಿಂದಾಗಿ ಈ ಕಡಿತಗಳನ್ನು […]

ಕನ್ನಡ ದುನಿಯಾ 13 Jan 2026 1:01 pm

ಸುರಕ್ಷಿತ ಮಾಸಿಕ ಆದಾಯ ಬೇಕಾ? ಪೋಸ್ಟ್ ಆಫೀಸ್ MIS ಸ್ಕೀಮ್ ನೀಡುತ್ತೆ ತಿಂಗಳಿಗೆ ₹5,500

ಅಂಚೆ ಕಚೇರಿಯ ಈ ಯೋಜನೆಯು ಕೇಂದ್ರ ಸರ್ಕಾರದಿಂದ ನಡೆಸಲ್ಪಡುತ್ತಿದ್ದು, ನಿಮ್ಮ ಹೂಡಿಕೆಗೆ ಪೂರ್ಣ ಗ್ಯಾರಂಟಿ ಇರುತ್ತದೆ. ನಿವೃತ್ತರು ಮತ್ತು ರಿಸ್ಕ್ ಇಲ್ಲದೆ ಲಾಭ ಬಯಸುವವರಿಗೆ ಇದು ಹೇಳಿ ಮಾಡಿಸಿದಂತಿದೆ. ಯೋಜನೆಯ ಪ್ರಮುಖ ಅಂಶಗಳು: ಪ್ರತಿ ತಿಂಗಳು ₹5,500 ಪಡೆಯುವುದು ಹೇಗೆ? ಬಡ್ಡಿ ದರ: ಪ್ರಸ್ತುತ ಈ ಯೋಜನೆಗೆ ವಾರ್ಷಿಕ ಶೇ. 7.40 ರಷ್ಟು ಬಡ್ಡಿ ನೀಡಲಾಗುತ್ತಿದೆ. ಹೂಡಿಕೆಯ ಅವಧಿ: ಈ ಯೋಜನೆಯ ಒಟ್ಟು ಅವಧಿ 5 ವರ್ಷಗಳು. ಕನಿಷ್ಠ ಹೂಡಿಕೆ: ಕೇವಲ ₹1,000 ದಿಂದ ಈ ಖಾತೆ […]

ಕನ್ನಡ ದುನಿಯಾ 13 Jan 2026 1:00 pm

ಸಂಭ್ರಮದ ಕ್ಷಣದಲ್ಲಿ ಅನಾಹುತ: ಕೇಕ್ ತುಂಡನ್ನು ಎಸೆದು ಆಕ್ರೋಶ ಹೊರಹಾಕಿದ ವರನ ವಿಡಿಯೋ ಈಗ ಸಖತ್ ವೈರಲ್

ಸಾಮಾನ್ಯವಾಗಿ ವಿವಾಹ ಸಮಾರಂಭಗಳು ಸಂಭ್ರಮ ಮತ್ತು ಸಡಗರಕ್ಕೆ ಸಾಕ್ಷಿಯಾಗಿರುತ್ತವೆ. ಆದರೆ ಇಲ್ಲೊಂದು ಮದುವೆಯಲ್ಲಿ ನಡೆದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದ ನಡುವೆ ವರನೊಬ್ಬ ಅನಿರೀಕ್ಷಿತವಾಗಿ ತನ್ನ ಸಿಟ್ಟನ್ನು ಪ್ರದರ್ಶಿಸಿರುವುದು ಅತಿಥಿಗಳು ಮಾತ್ರವಲ್ಲದೆ, ನೆಟ್ಟಿಗರನ್ನು ಕೂಡ ದಂಗಾಗಿಸಿದೆ. ನಡೆದಿದ್ದೇನು? ಸಿನಿಮೀಯ ಶೈಲಿಯಲ್ಲಿ ಅಲಂಕರಿಸಲ್ಪಟ್ಟ ಮಂಟಪದಲ್ಲಿ ನವಜೋಡಿ ಕೇಕ್ ಕತ್ತರಿಸುವ ಸಂಪ್ರದಾಯದಲ್ಲಿ ತೊಡಗಿದ್ದರು. ಸುತ್ತಲೂ ನೆರೆದಿದ್ದ ಸಂಬಂಧಿಕರು ಹಾಗೂ ಸ್ನೇಹಿತರು ಈ ಸುಂದರ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ ವರ ಕೇಕ್ […]

ಕನ್ನಡ ದುನಿಯಾ 13 Jan 2026 12:55 pm

ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗಿದೆಯೇ? ಮೂಲಂಗಿ ಸೇವನೆಯಿಂದ ಈ ಸಮಸ್ಯೆಗೆ ಪಡೆಯಿರಿ ಶಾಶ್ವತ ಪರಿಹಾರ!

ಮೂಲಂಗಿಯು ಕೇವಲ ಸಾಂಬಾರ್ ಅಥವಾ ಸಲಾಡ್‌ಗೆ ಮಾತ್ರವಲ್ಲ, ಅದರಲ್ಲಿರುವ ಔಷಧೀಯ ಗುಣಗಳು ಯಕೃತ್ತಿನ (Liver) ವಿಷಕಾರಿ ಅಂಶಗಳನ್ನು ಹೊರಹಾಕಲು ಪ್ರಮುಖ ಪಾತ್ರ ವಹಿಸುತ್ತವೆ. ಲಿವರ್ ಆರೋಗ್ಯಕ್ಕೆ ಮೂಲಂಗಿ ಹೇಗೆ ಸಹಕಾರಿ? ಮೂಲಂಗಿಯ ಇತರ ಆರೋಗ್ಯಕರ ಪ್ರಯೋಜನಗಳು:

ಕನ್ನಡ ದುನಿಯಾ 13 Jan 2026 12:47 pm

‘ಮಕರ ಸಂಕ್ರಾಂತಿ’ಹಬ್ಬದ ಪ್ರಯುಕ್ತ ನಾಳೆಯಿಂದ ‘ರಂಗ ಸಂಕ್ರಾಂತಿ’ನಾಟಕೋತ್ಸವ

ಶಿವಮೊಗ್ಗ : ಶಿವಮೊಗ್ಗವು ರಂಗಬೆಳಕು (ರಿ), ಶಿವಮೊಗ್ಗ ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ (ರಿ), ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ:14-01-2026 ರಿಂದ 19-01-2026 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026 ಕಾರ್ಯಕ್ರಮವನ್ನು ಆಯೋಜಿಸಿದೆ. ಆರು ದಿನಗಳು ನಡೆಯಲಿರುವ ಈ ನಾಟಕೋತ್ಸವದಲ್ಲಿ ಜ.14 ರಂದು ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಕಾಲಚಕ್ರ, ಜ.15 ರಂದು ಶಕೀಲ್ ಅಹ್ಮದ್ ನಿರ್ದೇಶನದ ಕೊಡಲ್ಲ ಅಂದ್ರೆ ಕೊಡಲ್ಲ, ಜ. 16 ರಂದು ಪ್ರಕಾಶ ಗರುಡ ನಿರ್ದೇಶನದ ಕಂದಗಲ್ಲ ಭಾರತ, ಜ. 17 ರಂದು ಜಿ.ಪರಶುರಾಮ್ ಸೂರನಕದ್ದೆ […]

ಕನ್ನಡ ದುನಿಯಾ 13 Jan 2026 12:43 pm

ತಮಿಳುನಾಡಿನ ಈ ನಗರವೇ ಭಾರತದ ‘ಏಲಕ್ಕಿ ನಗರಿ’! ಇಲ್ಲಿನ ಏಲಕ್ಕಿ ಘಮಕ್ಕೆ ವಿಶ್ವವೇ ಫಿದಾ; ಇದರ ವಿಶೇಷತೆಗಳೇನು?

ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿರುವ ಬೋಡಿನಾಯಕನೂರು (Bodinayakanur) ನಗರವನ್ನು ಭಾರತದ ‘ಏಲಕ್ಕಿ ನಗರಿ’ ಎಂದು ಕರೆಯಲಾಗುತ್ತದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಈ ಪಟ್ಟಣವು ದಶಕಗಳಿಂದ ಏಲಕ್ಕಿ ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ. ಬೋಡಿನಾಯಕನೂರನ್ನು ‘ಏಲಕ್ಕಿ ನಗರಿ’ ಎಂದು ಕರೆಯಲು ಕಾರಣಗಳೇನು? ಏಲಕ್ಕಿ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು:

ಕನ್ನಡ ದುನಿಯಾ 13 Jan 2026 12:42 pm

ಮಗಳಿಗಾಗಿ ಬರೋಬ್ಬರಿ 37 ವರ್ಷ ಗಂಡಸಿನಂತೆ ಬದುಕಿದ ತಾಯಿ! ತಮಿಳುನಾಡಿನ ಮುತ್ತು ಮಾಸ್ಟರ್ ಹಿಂದಿರುವ ನೋವಿನ ಕಥೆ ಏನು ಗೊತ್ತಾ?

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪೇಚಿಯಮ್ಮಾಳ್ ಎಂಬ ಮಹಿಳೆ ತನ್ನ ಮಗಳನ್ನು ಸಮಾಜದ ಕೆಟ್ಟ ಕಣ್ಣುಗಳಿಂದ ರಕ್ಷಿಸಲು ಸುಮಾರು ನಾಲ್ಕು ದಶಕಗಳ ಕಾಲ ತನ್ನ ಸ್ತ್ರೀತ್ವವನ್ನೇ ಅಡಗಿಸಿಟ್ಟು ಪುರುಷನಂತೆ ಬದುಕಿದ್ದಾರೆ. ಘಟನೆಯ ಹಿನ್ನೆಲೆ: ಪೇಚಿಯಮ್ಮಾಳ್ ಅವರಿಗೆ ವಿವಾಹವಾದ ಕೆಲವೇ ದಿನಗಳಲ್ಲಿ ಪತಿ ನಿಧನರಾದರು. ಆಗ ಅವರಿಗೆ ಒಬ್ಬಳು ಪುಟ್ಟ ಮಗಳಿದ್ದಳು. ಒಬ್ಬಂಟಿ ಮಹಿಳೆಯಾಗಿ ಮಗಳನ್ನು ಬೆಳೆಸುವಾಗ ಹಳ್ಳಿಯಲ್ಲಿ ಪುರುಷರಿಂದ ನಿರಂತರ ಕಿರುಕುಳ ಮತ್ತು ಅವಮಾನಗಳನ್ನು ಎದುರಿಸಬೇಕಾಯಿತು. ಹಳ್ಳಿಯ ಪುರುಷರ ಕೆಟ್ಟ ದೃಷ್ಟಿಯಿಂದ ಮಗಳನ್ನು ಕಾಪಾಡುವುದು ಅವರಿಗೆ ಸವಾಲಾಗಿ ಪರಿಣಮಿಸಿತು. […]

ಕನ್ನಡ ದುನಿಯಾ 13 Jan 2026 12:37 pm

JOB ALERT : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ‘ಭಾರತೀಯ ನೌಕಾಪಡೆ’ಯಲ್ಲಿ 260 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಭಾರತೀಯ ನೌಕಾ ಅಕಾಡೆಮಿ (INA).. ಭಾರತೀಯ ನೌಕಾಪಡೆಯು ಶಾರ್ಟ್ ಸರ್ವಿಸ್ ಕಮಿಷನ್ (SSC) ಆಫೀಸರ್ – ಜನವರಿ 2027 ಕೋರ್ಸ್‌ಗೆ ಪ್ರವೇಶಕ್ಕಾಗಿ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಕೋರ್ಸ್‌ಗೆ ಪ್ರವೇಶಗಳು ಜನವರಿ 2027 ರಿಂದ ಪ್ರಾರಂಭವಾಗುತ್ತವೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 260 SSC ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 24, 2026 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ವಿವರಗಳು ಇಂತಿವೆ . […]

ಕನ್ನಡ ದುನಿಯಾ 13 Jan 2026 12:21 pm

ಮನೆಯಲ್ಲಿ ಎಷ್ಟು ‘ಚಿನ್ನ’ಇಟ್ಟುಕೊಳ್ಳಬಹುದು ? ಕಾನೂನು ಏನು ಹೇಳುತ್ತದೆ ತಿಳಿಯಿರಿ

ನಮ್ಮ ದೇಶದಲ್ಲಿ ಅನೇಕ ಜನರು ಚಿನ್ನದ ಆಭರಣಗಳನ್ನು ಬಹಳ ಪ್ರೀತಿಯಿಂದ ಧರಿಸುತ್ತಾರೆ. ಅವರು ಅವುಗಳನ್ನು ಸ್ಥಾನಮಾನದ ಸಂಕೇತವೆಂದು ಪರಿಗಣಿಸುತ್ತಾರೆ.ಬಹುತೇಕ ಪ್ರತಿಯೊಂದು ಮನೆಯೂ ಒಂದು ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಹೊಂದಿರುತ್ತದೆ. ಅದನ್ನು ಎಚ್ಚರಿಕೆಯಿಂದ ಮರೆಮಾಡಲಾಗಿದೆ. ಪ್ರಸ್ತುತ ಗಗನಕ್ಕೇರುತ್ತಿರುವ ಚಿನ್ನದ ಬೆಲೆಗಳೊಂದಿಗೆ, ಹೆಚ್ಚಿನ ಪ್ರಮಾಣದ ಚಿನ್ನವನ್ನು ಹೊಂದಿರುವುದು ತೆರಿಗೆ ಅಧಿಕಾರಿಗಳಿಂದ ಸಮಸ್ಯೆಗಳಿಗೆ ಕಾರಣವಾಗುತ್ತದೆಯೇ ಎಂದು ಹಲವರು ಚಿಂತಿತರಾಗಿದ್ದಾರೆ. ಆದರೆ ಆದಾಯ ತೆರಿಗೆ ನಿಯಮಗಳು ಹೆಚ್ಚಿನ ಪ್ರಮಾಣದ ಚಿನ್ನವನ್ನು ಹೊಂದಿರುವುದು ಕಾನೂನುಬಾಹಿರವಲ್ಲ ಮತ್ತು ಸಾಂಪ್ರದಾಯಿಕ ಗೃಹೋಪಯೋಗಿ ಆಭರಣಗಳನ್ನು ಆದಾಯ ತೆರಿಗೆ ಹುಡುಕಾಟಗಳ […]

ಕನ್ನಡ ದುನಿಯಾ 13 Jan 2026 11:59 am

ಫ್ರಾನ್ಸ್‌ನಿಂದ ಬರುವ ವಿಮಾನಕ್ಕಾಗಿ ಕಾದು ಕುಳಿತ ಉತ್ತರ ಕರ್ನಾಟಕದ ಜನರು!

ಉತ್ತರ ಕರ್ನಾಟಕದ ಜನರು ಅದರಲ್ಲೂ ಹುಬ್ಬಳ್ಳಿಯ ಜನರು ಫ್ರಾನ್ಸ್‌ನಿಂದ ಬರುವ ವಿಮಾನಕ್ಕಾಗು ಕಾದು ಕುಳಿತಿದ್ದಾರೆ. ಹೌದು ಫ್ಲೈ-91 ಪ್ರಾದೇಶಿಕ ವಿಮಾನಯಾನ ಸಂಸ್ಥೆ ಹುಬ್ಬಳ್ಳಿಗೆ ಕಾರ್ಯಾಚರಣೆ ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಇದಕ್ಕೆ ಅಗತ್ಯ ಇರುವ ವಿಮಾನ ಇನ್ನೂ ಬರಬೇಕಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಫ್ಲೈ-91 2025ರಲ್ಲಿಯೇ ಹುಬ್ಬಳ್ಳಿಯಿಂದ ವಿಮಾನ ಸೇವೆ ಆರಂಭ ಮಾಡುವುದಾಗಿ ಘೋಷಣೆ ಮಾಡಿತ್ತು. ಇದಕ್ಕಾಗಿ ಸಂಸ್ಥೆಯು ದುಬೈ ಏರೋಸ್ಪೇಸ್ ಎಂಟರ್‌ಪ್ರೈಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, 2 ಹೊಸ ಎಟಿಆರ್‌-72-600 ವಿಮಾನಗಳನ್ನು ಗುತ್ತಿಗೆಗೆ […]

ಕನ್ನಡ ದುನಿಯಾ 13 Jan 2026 11:57 am

ದಾಖಲೆ ಬರೆದ ಚಿನ್ನದ ದರ: ಬೆಂಗಳೂರಲ್ಲಿ 24 ಕ್ಯಾರಟ್ ಚಿನ್ನಕ್ಕೆ ₹1,42,530

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ಬೆಲೆ ಗಗನಕ್ಕೇರುತ್ತಿದ್ದು, ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಮಂಗಳವಾರವೂ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಕೆ ಕಂಡುಬಂದಿದ್ದು, ಬೆಳ್ಳಿಯು ಹೊಸ ದಾಖಲೆಯನ್ನು ನಿರ್ಮಿಸಿದೆ. ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಗತಿಕ ವ್ಯಾಪಾರ ಒಪ್ಪಂದಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾದರೆ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ನೆಲೆಸಿದರೆ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟದ ಇಳಿಕೆಯನ್ನು ನಿರೀಕ್ಷಿಸಬಹುದು. ಆದಾಗ್ಯೂ, ಸದ್ಯದ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡುವವರು ಮಾರುಕಟ್ಟೆಯ ಚಲನೆಯನ್ನು ಗಮನಿಸಿ ನಿರ್ಧಾರ […]

ಕನ್ನಡ ದುನಿಯಾ 13 Jan 2026 11:57 am

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ‘ಫಾಸ್ಟ್ ಫುಡ್’ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‍ ಮತ್ತು ಕೆನರಾ ಬ್ಯಾಂಕ್‍ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ ಸೆಟ್‍ ಸಂಸ್ಥೆಯ ಫಾಸ್ಟ್‍ ಫುಟ್‍ ತಯಾರಿಕೆ ಕುರಿತು 12 ದಿನಗಳ ಉಚಿತ ತರಬೇತಿಯನ್ನು ಫೆಬ್ರವರಿ 16, 2026 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ನಿರುದ್ಯೋಗಿ ಯುವಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು 18 ರಿಂದ 50 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್‍ ಕಾರ್ಡ್‍ ಹಾಗೂ ಆಧಾರ್‍ ಕಾರ್ಡ್‍ ಅನ್ನು ಕಡ್ಡಾಯವಾಗಿ ಹೊಂದಿರಬೇಕು. […]

ಕನ್ನಡ ದುನಿಯಾ 13 Jan 2026 11:53 am

ಪತ್ನಿಗೆ ವಂಚಿಸಿ ಪ್ರೇಯಸಿ ಜೊತೆ ಚಕ್ಕಂದ: ರೆಡ್ ಹ್ಯಾಂಡ್ ಆಗಿ ಪಿಜಿಯಲ್ಲಿಯೇ ಪೊಲೀಸರ ಕೈಗೆ ಸಿಕ್ಕಿಬಿದ್ದ ಟೆಕ್ಕಿ ಪತಿ

ಬೆಂಗಳೂರು: ಪತ್ನಿಗೆ ವಂಚಿಸಿ ಅಕ್ರಮ ಸಂಬಂಧ ಬೆಳೆಸಿ ಪ್ರೇಯಸಿ ಜೊತೆ ಚಕ್ಕಂದವಾಡುತ್ತಾಗಲೇ ಪಿಜಿಗೆ ನುಗ್ಗಿದ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಫ್ಟ್ ವೇರ್ ಇಂಜಿನಿಯರ್ ಜೆಡ್ರೆಲಾ ಜಬ್ ಆರೂಪ್ ಬಂಧಿತ ಆರೋಪಿ. ಬೆಂಗಳುರಿನ ಡಿಸಿ ಆರ್ ಇ ಪಶ್ಚಿಮ ವಿಭಾಗದ ಪೊಲೀಸರು ಆರೋಪಿ ಟೆಕ್ಕಿಯನ್ನು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಜೆಡ್ರೆಲಾ ಜಬ್ ಆರೂಪ್ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಖಾಸಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಪತ್ನಿ ಕೆಲಸ ಮಾಡುತ್ತಿದ್ದರು. ಪತಿ ಮಹಾಶಯ ಟೆಕ್ಕಿಯಾಗಿದ್ದ. […]

ಕನ್ನಡ ದುನಿಯಾ 13 Jan 2026 11:53 am

ನಿಮ್ಮ ಮನೆಯ Wi-Fi ಸ್ಲೋ ಆಗಲು ಅಸಲಿ ಕಾರಣ, ಇದಕ್ಕೆ ಪರಿಹಾರ ಏನು..? ತಿಳಿಯಿರಿ

ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಲ್ಲಿ ‘ವೈಫೈ’ ಇರುವುದು ಸಾಮಾನ್ಯ. ಕಚೇರಿ ಕೆಲಸದಿಂದ ಆನ್‌ಲೈನ್ ತರಗತಿಗಳವರೆಗೆ ಎಲ್ಲವೂ ಇಂಟರ್ನೆಟ್‌ಗೆ ಸಂಪರ್ಕ ಹೊಂದಿದೆ. ಕೆಲವೊಮ್ಮೆ, ಉತ್ತಮ ಯೋಜನೆಯೊಂದಿಗೆ ಸಹ, ವೈಫೈ ನಿಧಾನವಾಗುತ್ತದೆ ಮತ್ತು ವೀಡಿಯೊಗಳು ಬಫರ್ ಆಗುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ ಇತರರು ನಿಮ್ಮ ಹಸ್ತಕ್ಷೇಪವಿಲ್ಲದೆ ನಿಮ್ಮ ವೈಫೈಗೆ ಸಂಪರ್ಕ ಸಾಧಿಸುತ್ತಾರೆ. ಇದು ವೇಗವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ವೈಯಕ್ತಿಕ ಡೇಟಾದ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಅಪರಿಚಿತರು ನಿಮ್ಮ ವೈಫೈ ಬಳಸುತ್ತಿದ್ದಾರೆಯೇ ಎಂದುತಿಳಿಯುವುದು ಹೇಗೆ ? ನಿಮ್ಮ ವೈಫೈಗೆ ಯಾರು […]

ಕನ್ನಡ ದುನಿಯಾ 13 Jan 2026 11:20 am

BREAKING: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳು ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದರು. ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿಯೇ ಅಕ್ರಮವಾಗಿ ನೆಲೆಸಿದ್ದರು. ಬಾಂಗ್ಲಾ ವಲಸಿಗರು ವಾಸವಾಗಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಗಣಿ ಪೊಲೀಸರು ಪರಿಶೀಲನೆಗೆ ತೆರಳಿದ್ದಾಗ ನೈಜೀರಿಯಾ ಪ್ರಜೆಗಳು ವೀಸಾ ಅವಧಿ ಮುಗಿದರೂ ಇಲ್ಲಿಯೇ ವಾಸವಾಗಿರುವುದು ಬೆಳಕಿಗೆ ಬಂದಿದೆ. ಡೊಮ್ಯಾರೋ (34) ಹಾಗೂ ಮಾನ್ಯುಯಲ್ ನಾಜುಬಿ(32) ಬಂಧಿತ ಆರೋಪಿಗಳು. ಸ್ಟೂಡೆಂಟ್ […]

ಕನ್ನಡ ದುನಿಯಾ 13 Jan 2026 11:18 am

ಬಾಲಿವುಡ್‌ನ ಗ್ಲಾಮರ್ ಬಿಟ್ಟು ಹಸುಗಳ ಆರೈಕೆಯಲ್ಲಿ ಮಗ್ನರಾದ ರಾಖಿ ಗುಲ್ಜಾರ್! ‘ಕರಣ್ ಅರ್ಜುನ್’ತಾಯಿಯ ಈಗಿನ ಬದುಕು ಹೇಗಿದೆ?

ಹಿಂದಿ ಮತ್ತು ಬೆಂಗಾಲಿ ಚಿತ್ರರಂಗದ ಸ್ಟಾರ್ ನಟಿಯಾಗಿದ್ದ ರಾಖಿ ಗುಲ್ಜಾರ್ ಅವರು ಇಂದು ಮುಂಬೈನ ಗದ್ದಲದಿಂದ ದೂರವಿರುವ ಪನ್ವೇಲ್‌ನ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. 77 ವರ್ಷದ ರಾಖಿ ಅವರು ತಮ್ಮ ಬದುಕನ್ನು ಪ್ರಾಣಿಗಳ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಸೂಪರ್‌ಸ್ಟಾರ್ ಪತಿ ಮತ್ತು ವಿರಹದ ಕಥೆ: ರಾಖಿ ಅವರು 1973ರಲ್ಲಿ ಭಾರತದ ಖ್ಯಾತ ಕವಿ ಮತ್ತು ಗೀತರಚನೆಕಾರ ಗುಲ್ಜಾರ್ ಅವರನ್ನು ವಿವಾಹವಾದರು. ಆದರೆ ಈ ದಾಂಪತ್ಯ ದೀರ್ಘಕಾಲ ಉಳಿಯಲಿಲ್ಲ. ಮದುವೆಯಾದ ಒಂದು ವರ್ಷದೊಳಗೆ ಈ ಜೋಡಿ ಬೇರ್ಪಟ್ಟಿತು. ಆರ್ಥಿಕ ಮತ್ತು […]

ಕನ್ನಡ ದುನಿಯಾ 13 Jan 2026 11:14 am