SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ ಮೂರನೇ ದಂಪತಿ ಶಾಲಿನಿ -ರಜನೀಶ್

ಬೆಂಗಳೂರು: ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕವಾಗಿದ್ದಾರೆ. ಜುಲೈ 31 ರಂದು ಅವರ ಪತಿ ರಜನೀಶ್ ಗೋಯಲ್ ನಿವೃತ್ತರಾಗಲಿದ್ದು, ಶಾಲಿನಿ ರಜನೀಶ್ ಅಧಿಕಾರ ಸ್ವೀಕರಿಸಲಿದ್ದಾರೆ. ಕರ್ನಾಟಕ Read more... The post ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ ಮೂರನೇ ದಂಪತಿ ಶಾಲಿನಿ -ರಜನೀಶ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 9:23 am

ಡಿಸಿಇಟಿ: ಪ್ರವೇಶ ಪತ್ರ ಡೌನ್ಲೋಡ್ ಗೆ ಇಂದು ಕೊನೆಯ ದಿನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಡಿಸಿಇಟಿ ಪ್ರವೇಶ ಪತ್ರ ಡೌನ್ಲೋಡ್ ಗೆ ಇಂದು ಕೊನೆಯ ದಿನವಾಗಿದೆ. ಡಿಸಿಇಟಿ- 2024 ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಚಾಯ್ಸ್, ಚಲನ್ Read more... The post ಡಿಸಿಇಟಿ: ಪ್ರವೇಶ ಪತ್ರ ಡೌನ್ಲೋಡ್ ಗೆ ಇಂದು ಕೊನೆಯ ದಿನ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 9:12 am

ಆಗಸ್ಟ್ 16ರಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಹೊಸ ನಾಯಕರನ್ನು ಸೃಷ್ಟಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ನಲ್ಲಿ ಆ. 16ರಿಂದ ಸೆ, 16ರವರೆಗೆ ಸದಸ್ಯತ್ವ ನೋಂದಣಿ ಪಕ್ಷದ ಅಂತರಿಕ ಚುನಾವಣೆ ನಡೆಸಲಾಗುವುದು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ Read more... The post ಆಗಸ್ಟ್ 16ರಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ: ಡಿಸಿಎಂ ಡಿ.ಕೆ. ಶಿವಕುಮಾರ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 8:48 am

ವಾಲ್ಮೀಕಿ ನಿಗಮ ಹಗರಣ: ಪ್ರಮುಖ ಆರೋಪಿ ಖರೀದಿಸಿಟ್ಟಿದ್ದ 10 ಕೆಜಿ ಚಿನ್ನ ಜಪ್ತಿ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ಹಗರಣದ ತನಿಖೆಯನ್ನು ಸಿಹಿಡಿ ಎಸ್ಐಟಿ ಚುರುಕುಗೊಳಿಸಿದೆ. ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಅಕ್ರಮದ ಹಣದಲ್ಲಿ ಖರೀದಿಸಿಟ್ಟಿದ್ದ 10 ಕೆಜಿ Read more... The post ವಾಲ್ಮೀಕಿ ನಿಗಮ ಹಗರಣ: ಪ್ರಮುಖ ಆರೋಪಿ ಖರೀದಿಸಿಟ್ಟಿದ್ದ 10 ಕೆಜಿ ಚಿನ್ನ ಜಪ್ತಿ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 8:34 am

ಆಯ್ಲಿ ಸ್ಕಿನ್ ನವರು ಮಾಡಲೇಬೇಡಿ ಈ ತಪ್ಪು

ಕೆಲ ಮಹಿಳೆಯರ ಚರ್ಮ ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಆಯ್ಲಿ ಸ್ಕಿನ್ ನಿಂದಾಗಿ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ಚರ್ಮ ಜಿಗುಟಾಗಿ ಮುಖ ಕೆಟ್ಟದಾಗಿ ಕಾಣುತ್ತದೆ. ಹಾರ್ಮೋನ್ ಬದಲಾವಣೆ ಹಾಗೂ ಬಿಸಿಲಿನಿಂದಾಗಿ Read more... The post ಆಯ್ಲಿ ಸ್ಕಿನ್ ನವರು ಮಾಡಲೇಬೇಡಿ ಈ ತಪ್ಪು first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 5:30 am

ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಮದ್ದು

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಏನೇ ಸಮಸ್ಯೆಯಾಗ್ಲಿ ತಕ್ಷಣ ಹೋಗೋದು ವೈದ್ಯರ ಬಳಿ. ಇನ್ನೂ ಕೆಲ ಮಹಿಳೆಯರು ಮೆಡಿಕಲ್ ಶಾಪ್ ಗೆ ಹೋಗಿ ತಮಗೆ ಗೊತ್ತಿರುವ ಮಾತ್ರೆ ತಂದು ನುಂಗ್ತಾರೆ. Read more... The post ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಮದ್ದು first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 5:10 am

ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್: ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ತಂದು ಕುರಿ ಮಾಂಸದ ಹೆಸರಲ್ಲಿ ಮಾರಾಟ…?

ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ ಮಾಂಸದ ಬದಲು ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲಿನ ಮೂಲಕ ರಾಜಸ್ಥಾನದಿಂದ ಬೆಂಗಳೂರಿಗೆ ತರಲಾಗಿದ್ದ Read more... The post ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್: ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ತಂದು ಕುರಿ ಮಾಂಸದ ಹೆಸರಲ್ಲಿ ಮಾರಾಟ…? first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 4:57 am

ಇಂದು ನಾಲ್ಕನೇ ಶನಿವಾರವೂ ಕಂದಾಯ ಕಚೇರಿ ಕಾರ್ಯನಿರ್ವಹಣೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಮಾಲೀಕರ ಅನುಕೂಲಕ್ಕಾಗಿ ಒನ್ ಟೈಮ್ ಸೆಟ್ಲ್ ಮೆಂಟ್ ಜಾರಿಗೊಳಿಸಿದ್ದು, ಜುಲೈ 31ಕ್ಕೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜುಲೈ 27ರಂದು ಶನಿವಾರ Read more... The post ಇಂದು ನಾಲ್ಕನೇ ಶನಿವಾರವೂ ಕಂದಾಯ ಕಚೇರಿ ಕಾರ್ಯನಿರ್ವಹಣೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 4:45 am

ಜಾಗಿಂಗ್ ಮುನ್ನ ಏನೆಲ್ಲಾ ಕೇರ್‌ ತೆಗೆದುಕೊಳ್ಳಬೇಕು ಗೊತ್ತಾ…..?

ರನ್ನಿಂಗ್ ಹಾಗೂ ಜಾಗಿಂಗ್ ಅತ್ಯಂತ ಉಪಯುಕ್ತವಾದ ವ್ಯಾಯಾಮ. ಇದರಿಂದ ಅನೇಕ ಪ್ರಯೋಜನಗಳಿವೆ. ಆದ್ರೆ ರನ್ನಿಂಗ್ ನಲ್ಲಿ ನೀವು ತಪ್ಪು ಮಾಡಿದ್ರೆ ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಗ್ಯಾರಂಟಿ. ರನ್ನಿಂಗ್ Read more... The post ಜಾಗಿಂಗ್ ಮುನ್ನ ಏನೆಲ್ಲಾ ಕೇರ್‌ ತೆಗೆದುಕೊಳ್ಳಬೇಕು ಗೊತ್ತಾ…..? first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 4:40 am

ಹೀಗೆ ಮಾಡಿದ್ರೆ ದುರಾದೃಷ್ಟಕ್ಕೆ ಕಾರಣವಾಗಬಹುದು ಮನೆಗೆ ತಂದ ಹೊಸ ಬಟ್ಟೆ

ಹೊಸ ಬಟ್ಟೆ ಖರೀದಿ ಮಾಡುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಹೊಸ ಬಟ್ಟೆ ಖರೀದಿ ಮಾಡಿದ ದಿನವೇ ಅದನ್ನು ಧರಿಸಿ ಓಡಾಡುವವರಿದ್ದಾರೆ. ಆದ್ರೆ ಕೆಲವರು ಈಗ್ಲೂ ಹಳೆ ಪದ್ಧತಿಯನ್ನು ಅನುಸರಿಸಿಕೊಂಡು Read more... The post ಹೀಗೆ ಮಾಡಿದ್ರೆ ದುರಾದೃಷ್ಟಕ್ಕೆ ಕಾರಣವಾಗಬಹುದು ಮನೆಗೆ ತಂದ ಹೊಸ ಬಟ್ಟೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 4:40 am

ಬಸ್ ಪ್ರಯಾಣಿಕರಿಗೆ ಶಾಕ್: ಟಿಕೆಟ್ ದರ ಶೇ. 15 ರಿಂದ 20ರಷ್ಟು ಏರಿಕೆಗೆ ಪ್ರಸ್ತಾವನೆ

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಶೇಕಡ 15 ರಿಂದ 20 ರಷ್ಟು ಏರಿಕೆಗೆ ಸಾರಿಗೆ ನಿಗಮಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ಬಗ್ಗೆ Read more... The post ಬಸ್ ಪ್ರಯಾಣಿಕರಿಗೆ ಶಾಕ್: ಟಿಕೆಟ್ ದರ ಶೇ. 15 ರಿಂದ 20ರಷ್ಟು ಏರಿಕೆಗೆ ಪ್ರಸ್ತಾವನೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 27 Jul 2024 4:36 am

ಒಳಹರಿವು ಹೆಚ್ಚಿದ ಹಿನ್ನಲೆ ಭದ್ರಾ ಜಲಾಶಯದಿಂದ ಯಾವುದೇ ಕ್ಷಣ ನೀರು ಹೊರಕ್ಕೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿರುವ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಲರ್ಟ್ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಡ್ಯಾಂ ನಿಂದ ನೀರು ಬಿಡುವ ಸಾಧ್ಯತೆ ಇದೆ. ಎಚ್ಚರದಿಂದ Read more... The post ಒಳಹರಿವು ಹೆಚ್ಚಿದ ಹಿನ್ನಲೆ ಭದ್ರಾ ಜಲಾಶಯದಿಂದ ಯಾವುದೇ ಕ್ಷಣ ನೀರು ಹೊರಕ್ಕೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 8:56 pm

BREAKING: ತುಮಕೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿ ಮೇಲೆ ಫೈರಿಂಗ್

ತುಮಕೂರು: ತುಮಕೂರಿನಲ್ಲಿ ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ದಿಬ್ಬೂರು ಬಳಿ ಕೊಲೆ ಆರೋಪಿ ಮನು ಎಂಬವನ ಕಾಲಿಗೆ ಗುಂಡೇಟು ಬಿದ್ದಿದೆ. ಸ್ಥಳ ಮಹಜರು ವೇಳೆಯಲ್ಲಿ ಪೊಲೀಸರ Read more... The post BREAKING: ತುಮಕೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿ ಮೇಲೆ ಫೈರಿಂಗ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 8:45 pm

ವೇತನ ಹೆಚ್ಚಳ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಇತ್ತೀಚೆಗಷ್ಟೇ 7ನೇ ವೇತನ ಆಯೋಗ ವರದಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಸ್ತು ಎನ್ನುವ ಮೂಲಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಇದರ ಬೆನ್ನಲ್ಲೇ Read more... The post ವೇತನ ಹೆಚ್ಚಳ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 8:36 pm

GOOD NEWS: ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆ ವಯೋಮಿತಿ ಸಡಿಲಿಕೆ

ಬೆಂಗಳೂರು: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ Read more... The post GOOD NEWS: ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆ ವಯೋಮಿತಿ ಸಡಿಲಿಕೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 5:10 pm

ಮುಂಬೈ ಲೋಕಲ್ ರೈಲಿನಲ್ಲಿ ಮತ್ತೊಂದು ಅವಘಡ; ವಿಡಿಯೋ ವೈರಲ್

ಮುಂಬೈ ಲೋಕಲ್ ಟ್ರೈನ್‌ ನಲ್ಲಿ ಅಪಘಾತವೊಂದು ಸಂಭವಿಸಿದೆ. ರೈಲಿನ ಬಾಗಿಲಿಗೆ ನೇತಾಡುತ್ತಿದ್ದ ವ್ಯಕ್ತಿ ಸಿಗ್ನಲ್‌ ಕಂಬಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು, ಆ ವಿಡಿಯೋ ಈಗ Read more... The post ಮುಂಬೈ ಲೋಕಲ್ ರೈಲಿನಲ್ಲಿ ಮತ್ತೊಂದು ಅವಘಡ; ವಿಡಿಯೋ ವೈರಲ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 1:17 pm

ರೇಣುಕಾಸ್ವಾಮಿ ಕುಟುಂಬ ಭೇಟಿಯಾಗಿ ಧನಸಹಾಯ ಮಾಡಿದ ನಟ ವಿನೋದ್ ರಾಜ್

ಚಿತ್ರದುರ್ಗ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿನೋದ್ ರಾಜ್, ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ Read more... The post ರೇಣುಕಾಸ್ವಾಮಿ ಕುಟುಂಬ ಭೇಟಿಯಾಗಿ ಧನಸಹಾಯ ಮಾಡಿದ ನಟ ವಿನೋದ್ ರಾಜ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 1:16 pm

ಮುಡಾ ಅಕ್ರಮ ಪ್ರಕರಣ: ವಿಪಕ್ಷಗಳ ಆರೋಪಕ್ಕೆ ದಾಖಲೆಗಳನ್ನು ಮುಂದಿಟ್ಟು ಉತ್ತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ದಾಖಲೆಗಳ ಮೂಲಕ ಉತ್ತರ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನದೆಸಿದ ಸಿಎಂ ಸಿದ್ದರಾಮಯ್ಯ, ಮುಡಾ ಅಕ್ರಮ Read more... The post ಮುಡಾ ಅಕ್ರಮ ಪ್ರಕರಣ: ವಿಪಕ್ಷಗಳ ಆರೋಪಕ್ಕೆ ದಾಖಲೆಗಳನ್ನು ಮುಂದಿಟ್ಟು ಉತ್ತರಿಸಿದ ಸಿಎಂ ಸಿದ್ದರಾಮಯ್ಯ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 12:48 pm

ರಿಲೀಸ್ ಆಯ್ತು ಧನುಷ್ ನಟನೆಯ ‘ರಾಯನ್’

ತಮಿಳಿನ ಖ್ಯಾತ ನಟ ಧನುಷ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ‘ರಾಯನ್’ ಚಿತ್ರ ಇಂದು ತೆರೆ ಕಂಡಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ದೊಡ್ಡ ಕಟೌಟ್ಗಳನ್ನು ನಿರ್ಮಿಸಿರುವ Read more... The post ರಿಲೀಸ್ ಆಯ್ತು ಧನುಷ್ ನಟನೆಯ ‘ರಾಯನ್’ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 12:46 pm

ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಗುಡ್ ನ್ಯೂಸ್: ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ

ಅಂಗನವಾಡಿಯಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಬಿಐಎಸ್ ಸೂಚಿತ ಗುಣಮಟ್ಟದ ಆಧಾರದಲ್ಲಿ ಪೌಷ್ಟಿಕ ಆಹಾರ ನೀಡಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಮೆನು ಸಿದ್ಧಪಡಿಸಿ ಅನುಷ್ಠಾನಕ್ಕೆ Read more... The post ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಗುಡ್ ನ್ಯೂಸ್: ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 9:30 am

28ನೇ ವಸಂತಕ್ಕೆ ನಟಿ ಅಮೃತ ಅಯ್ಯಂಗಾರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ನ ಬೇಡಿಕೆಯ ನಟಿ ಅಮೃತ ಅಯ್ಯಂಗಾರ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2017 ರಲ್ಲಿ ತೆರೆಕಂಡ ವಿಕ್ರಂ ಕುಮಾರ್ ನಿರ್ದೇಶನದ ‘ಸಿಂಹ Read more... The post 28ನೇ ವಸಂತಕ್ಕೆ ನಟಿ ಅಮೃತ ಅಯ್ಯಂಗಾರ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 9:23 am

BREAKING NEWS: ಭಾರಿ ಮಳೆ: ಶಿವಮೊಗ್ಗದ ಮೂರು ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಶಿವಮೊಗ್ಗ: ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈ Read more... The post BREAKING NEWS: ಭಾರಿ ಮಳೆ: ಶಿವಮೊಗ್ಗದ ಮೂರು ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 9:19 am

ಕುತೂಹಲ ಮೂಡಿಸಿದೆ ಅಧಿವೇಶನ ಮುಗಿದ ಬೆನ್ನಲ್ಲೇ ದಿಢೀರ್ ನಿಗದಿಯಾದ ಸಂಪುಟ ಸಭೆ

ಬೆಂಗಳೂರು: ಮುಡಾ ಹಗರಣ ಗದ್ದಲದಲ್ಲಿ ವಿಧಾನ ಮಂಡಲ ಅಧಿವೇಶನ ನಿಗದಿಗಿಂತ ಒಂದು ದಿನ ಮೊದಲೇ ಮುಕ್ತಾಯವಾಗಿದೆ. ವಿಪಕ್ಷಗಳು ಸದನದ ಹೊರಗೆ ಹೋರಾಟದ ಕಾರ್ಯತಂತ್ರ ಹೆಣೆದಿದ್ದು, ಈ ಬೆಳವಣಿಗೆ ಹಿನ್ನೆಲೆಯಲ್ಲಿ Read more... The post ಕುತೂಹಲ ಮೂಡಿಸಿದೆ ಅಧಿವೇಶನ ಮುಗಿದ ಬೆನ್ನಲ್ಲೇ ದಿಢೀರ್ ನಿಗದಿಯಾದ ಸಂಪುಟ ಸಭೆ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 9:03 am

BIG NEWS: ಉಡುಪಿ –ಕಾರವಾರದಲ್ಲಿ ‘ವಂದೇ ಭಾರತ್’ರೈಲು ನಿಲುಗಡೆಗೆ ಆದೇಶ

ಅತಿ ವೇಗವಾಗಿ ಸಂಚರಿಸುವ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ‘ವಂದೇ ಭಾರತ್’ ಎಕ್ಸ್ಪ್ರೆಸ್ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಸಂಚರಿಸುತ್ತಿವೆ. ವೇಗದ ಕಾರಣಕ್ಕಾಗಿ ಈ ರೈಲುಗಳ ನಿಲ್ದಾಣಗಳನ್ನು ಕಡಿಮೆ Read more... The post BIG NEWS: ಉಡುಪಿ – ಕಾರವಾರದಲ್ಲಿ ‘ವಂದೇ ಭಾರತ್’ ರೈಲು ನಿಲುಗಡೆಗೆ ಆದೇಶ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 9:00 am

RSS ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ; ನಿಷೇಧದ ತಪ್ಪು ಅರಿಯಲು ಐದು ದಶಕ ತೆಗೆದುಕೊಂಡ ಸರ್ಕಾರ; MP ಹೈಕೋರ್ಟ್ ಅಭಿಮತ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವಂತಿಲ್ಲ ಎಂದು ಈ ಹಿಂದೆ ಹೇರಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಹಿಂಪಡೆದುಕೊಂಡಿದೆ. ಇದರಿಂದಾಗಿ Read more... The post RSS ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ; ನಿಷೇಧದ ತಪ್ಪು ಅರಿಯಲು ಐದು ದಶಕ ತೆಗೆದುಕೊಂಡ ಸರ್ಕಾರ; MP ಹೈಕೋರ್ಟ್ ಅಭಿಮತ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 8:54 am

Bangalore PG murder case: ಮಾಜಿ ಗೆಳತಿಯನ್ನು ಕೊಲ್ಲಲು ಬಂದು ಆಕೆಯ ‘ರೂಮ್ ಮೇಟ್’ಹತ್ಯೆಗೈದ ಪಾಪಿ

ಬೆಂಗಳೂರಿನ ಕೋರಮಂಗಲದ ಪಿಜಿ ಒಂದರಲ್ಲಿ ವಾಸವಾಗಿದ್ದ ಬಿಹಾರ ಮೂಲದ ಕೃತಿ ಎಂಬ ಯುವತಿಯ ಬರ್ಬರ ಹತ್ಯೆಯ ಬಳಿಕ ಈಗ ಇದರ ಹಿಂದಿನ ಕಾರಣ ಬಹಿರಂಗವಾಗಿದೆ. ಕೃತಿಯ ರೂಮ್ ಮೇಟ್ Read more... The post Bangalore PG murder case: ಮಾಜಿ ಗೆಳತಿಯನ್ನು ಕೊಲ್ಲಲು ಬಂದು ಆಕೆಯ ‘ರೂಮ್ ಮೇಟ್’ ಹತ್ಯೆಗೈದ ಪಾಪಿ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 8:41 am

ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸ್ತೀರಾ….? ಹಾಗಾದ್ರೆ ತಿಳಿದಿರಲಿ ಈ ವಿಷಯ

ಹೆಚ್ಚಿನ ಜನರು ಸ್ನಾನ ಮಾಡುವಾಗ ಮೈಯನ್ನು ಉಜ್ಜಲು ಲೂಫಾವನ್ನು ಬಳಸುತ್ತಾರೆ. ಇದು ದೇಹದಲ್ಲಿರುವ ಕೊಳೆ ಮತ್ತು ಸತ್ತ ಚರ್ಮವನ್ನು ನಿವಾರಿಸಿ ದೇಹವನ್ನು ಸ್ವಚ್ಛಗೊಳಿಸುತ್ತದೆ. ಆದರೆ ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ Read more... The post ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸ್ತೀರಾ….? ಹಾಗಾದ್ರೆ ತಿಳಿದಿರಲಿ ಈ ವಿಷಯ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 5:30 am

ತಿಂಗಳಾದ್ರೂ ವಾಪಸಾತಿ ಇಲ್ಲ: ಕಕ್ಷೆಯಲ್ಲೇ ಉಳಿದ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್

ಬೋಯಿಂಗ್‌ನ ಸ್ಟಾರ್‌ಲೈನರ್ ಕಕ್ಷೆಯಲ್ಲಿ ಉಳಿದಿರುವುದರಿಂದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ವಾಪಸಾತಿಯನ್ನು ನಾಸಾ ವಿಳಂಬಗೊಳಿಸಲಿದೆ. ಈಗಾಗಲೇ ಒಂದು ತಿಂಗಳಿಗಿಂತ ಹೆಚ್ಚು ಸಮಯ ಮೀರಿದ್ದು, ಎಂಜಿನಿಯರ್‌ಗಳು ತಮ್ಮ Read more... The post ತಿಂಗಳಾದ್ರೂ ವಾಪಸಾತಿ ಇಲ್ಲ: ಕಕ್ಷೆಯಲ್ಲೇ ಉಳಿದ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 5:19 am

ಕೈ ಕಾಲು ಸೆಳೆತಕ್ಕೆ ಪರಿಹಾರ ಹೇಗೆ….? ಇಲ್ಲಿದೆ ಉಪಯುಕ್ತ ಮಾಹಿತಿ

ಹೆಚ್ಚು ಕೆಲಸ ಮಾಡುವುದರಿಂದ ದೇಹದಲ್ಲಿ ಸುಸ್ತು, ಕೈಕಾಲುಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ನರಗಳ ಮೇಲೆ ಒತ್ತಡ ಬಿದ್ದಾಗ, ರಕ್ತ ಪೂರೈಕೆ ಕಡಿಮೆಯಾದಾಗ ನೋವು ಕಾಣಿಸಿಕೊಳ್ಳುವುದು ಸಹಜ, ಆದರೆ ಪದೇ ಪದೇ Read more... The post ಕೈ ಕಾಲು ಸೆಳೆತಕ್ಕೆ ಪರಿಹಾರ ಹೇಗೆ….? ಇಲ್ಲಿದೆ ಉಪಯುಕ್ತ ಮಾಹಿತಿ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 5:10 am

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ

ಚಿತ್ರದುರ್ಗ: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜುಲೈ 30ರಂದು ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ನೇರ ನೇಮಕಾತಿ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಖಾಸಗಿ ಕಂಪನಿಗಳು ಸಂಸ್ಥೆಯಲ್ಲಿ Read more... The post ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 5:03 am

ಹುರಿದ ಕಡಲೆಕಾಯಿ ಹಾಗೇ ಗರಿಗರಿಯಾಗಿರಬೇಕೆಂದರೆ ಅನುಸರಿಸಿ ಈ ಟಿಪ್ಸ್

ಉಪವಾಸದ ಸಮಯದಲ್ಲಿ ಕಡಲೆಕಾಯಿಯನ್ನು ಸೇವಿಸಲಾಗುತ್ತದೆ. ಕೆಲವರು ಕಡಲೆಕಾಯಿಯನ್ನು ಹುರಿದು ಇಡುತ್ತಾರೆ. ಆದರೆ ಅದು ಗಾಳಿಯ ಸಂಪರ್ಕಕ್ಕೆ ಬಂದಾಗ ಮೃದುವಾಗುತ್ತದೆ. ಹಾಗಾಗಿ ನೀವು ಕಡಲೆಕಾಯಿಯನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದ್ದರೆ ಮತ್ತು Read more... The post ಹುರಿದ ಕಡಲೆಕಾಯಿ ಹಾಗೇ ಗರಿಗರಿಯಾಗಿರಬೇಕೆಂದರೆ ಅನುಸರಿಸಿ ಈ ಟಿಪ್ಸ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 4:50 am

ಸಾಸ್ ಬಾಟಲಿ ಮೇಲೆ 57ರ ಸಂಖ್ಯೆ ಬರೆದಿರಲು ಕಾರಣವೇನು ಗೊತ್ತಾ…..?

ಸಾಮಾನ್ಯವಾಗಿ ಫಾಸ್ಟ್ ಫುಡ್ ಜೊತೆ ಟೊಮೊಟೊ ಸಾಸ್ ಕೊಡುತ್ತಾರೆ. ಬರ್ಗರ್‌, ನೂಡಲ್ಸ್, ಫ್ರೆಂಚ್ ಫ್ರೈಸ್ ಅಥವಾ ಪಿಜ್ಜಾ ಇವುಗಳಿಗೆ ಟೊಮೊಟೊ ಸಾಸ್ ಇಲ್ಲದೆ ಹೋದ್ರೆ ರುಚಿ ಇರೋದಿಲ್ಲ. ಟೊಮೆಟೊ Read more... The post ಸಾಸ್ ಬಾಟಲಿ ಮೇಲೆ 57ರ ಸಂಖ್ಯೆ ಬರೆದಿರಲು ಕಾರಣವೇನು ಗೊತ್ತಾ…..? first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 4:40 am

ಈ ನಿದ್ರಾಭಂಗಿ ಅನುಸರಿಸಿ ನಿದ್ರೆ ಮಾಡುವುದು ಆರೋಗ್ಯಕ್ಕೆ ಉತ್ತಮ

ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ದಿನದಲ್ಲಿ 7-8 ಗಂಟೆ ನಿದ್ರೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನಿದ್ರೆ ಮಾಡಲು ಭಂಗಿ ಬಹಳ ಮುಖ್ಯವಾಗುತ್ತದೆ. ಕೆಲವೊಂದು ನಿದ್ರಾ ಭಂಗಿ Read more... The post ಈ ನಿದ್ರಾಭಂಗಿ ಅನುಸರಿಸಿ ನಿದ್ರೆ ಮಾಡುವುದು ಆರೋಗ್ಯಕ್ಕೆ ಉತ್ತಮ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 26 Jul 2024 4:40 am

ಭಾರಿ ಮಳೆಗೆ ಮನೆಗೆ ನುಗ್ಗಿದ ನೀರು; ಕಾಲು ಜಾರಿ ಬಿದ್ದು ಮಹಿಳೆ ಸಾವು

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ನೀರು ಮನೆಗೆ ನುಗ್ಗಿದ ಪರಿಣಾಮ ಅನಾಹುತವೊಂದು ಸಂಭವಿಸಿದೆ. ಕಾಲು ಜಾರಿ ಬಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿಯ Read more... The post ಭಾರಿ ಮಳೆಗೆ ಮನೆಗೆ ನುಗ್ಗಿದ ನೀರು; ಕಾಲು ಜಾರಿ ಬಿದ್ದು ಮಹಿಳೆ ಸಾವು first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 25 Jul 2024 5:24 pm

ಪೈಶಾಚಿಕ ಕೃತ್ಯ: ಒಂದೂವರೆ ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಮಗು ದುರ್ಮರಣ

ಕಲಬುರ್ಗಿ: ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಒಂದೂವರೆ ವರ್ಷದ ಕಂದಮ್ಮನ ಮೇಲೆ ಕಾಮಪಿಪಾಸು ಅತ್ಯಾಚಾರವೆಸಗಿರುವ ಘೋರ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ Read more... The post ಪೈಶಾಚಿಕ ಕೃತ್ಯ: ಒಂದೂವರೆ ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಮಗು ದುರ್ಮರಣ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 25 Jul 2024 4:45 pm

ಲಂಡನ್ ನಲ್ಲಿ ಮುಂದುವರೆಯಲಿದೆ ಅನಂತ್ ಮದುವೆ ಮಹೋತ್ಸವ: ಎರಡು ತಿಂಗಳಿಗೆ ಸೆವೆನ್ ಸ್ಟಾರ್ ಹೊಟೇಲ್ ಬುಕ್

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ಲಂಡನ್‌ನಲ್ಲಿ ಮುಂದುವರಿಯಲಿದೆ. ಮುಖೇಶ್ ಅಂಬಾನಿ ಎರಡು ತಿಂಗಳ ಅವಧಿಗೆ ಸೆವೆನ್ ಸ್ಟಾರ್ ಹೊಟೇಲ್ ಸ್ಟೋಕ್ ಪಾರ್ಕ್ ಹೋಟೆಲ್ ಅನ್ನು Read more... The post ಲಂಡನ್ ನಲ್ಲಿ ಮುಂದುವರೆಯಲಿದೆ ಅನಂತ್ ಮದುವೆ ಮಹೋತ್ಸವ: ಎರಡು ತಿಂಗಳಿಗೆ ಸೆವೆನ್ ಸ್ಟಾರ್ ಹೊಟೇಲ್ ಬುಕ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 25 Jul 2024 4:38 pm

Viral Video |ಹೆಲ್ಮೆಟ್ ಇಲ್ಲದೆ ವಿದ್ಯಾರ್ಥಿಗಳ ತ್ರಿಬ್ಬಲ್ ರೈಡಿಂಗ್; ಅಡ್ಡ ಹಾಕಿ ದಂಡ ವಿಧಿಸಿದರೂ ಬಳಿಕ ಮಾನವೀಯತೆ ಮೆರೆದ SI

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಕರ್ತವ್ಯದಲ್ಲಿದ್ದ ವೇಳೆ ಸಮರ್ಪಕವಾಗಿ ಅದನ್ನು ನಿಭಾಯಿಸಿದ ಮಹಿಳಾ ಸಬ್ ಇನ್ಸ್ಪೆಕ್ಟರ್ ಒಬ್ಬರು ಸಂಚಾರ ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿ Read more... The post Viral Video | ಹೆಲ್ಮೆಟ್ ಇಲ್ಲದೆ ವಿದ್ಯಾರ್ಥಿಗಳ ತ್ರಿಬ್ಬಲ್ ರೈಡಿಂಗ್; ಅಡ್ಡ ಹಾಕಿ ದಂಡ ವಿಧಿಸಿದರೂ ಬಳಿಕ ಮಾನವೀಯತೆ ಮೆರೆದ SI first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 25 Jul 2024 1:31 pm

BIG NEWS: ಮಳೆ ಅಬ್ಬರ: ಧರೆಗುರುಳಿದ ಮರಗಳು; ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್

ಚಿಕ್ಕಮಗಳೂರು: ಕರಾವಳಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ, ಬಿರುಗಾಳಿ ಬೀಸುತ್ತಿದ್ದು Read more... The post BIG NEWS: ಮಳೆ ಅಬ್ಬರ: ಧರೆಗುರುಳಿದ ಮರಗಳು; ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್ first appeared on Kannada Dunia | Kannada News | Karnataka News | India News .

ಕನ್ನಡ ದುನಿಯಾ 25 Jul 2024 12:55 pm