SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 23ರ ದಿನಭವಿಷ್ಯ

Daily Numerology 23rd October: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 23ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಸಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಟಿವಿ 9 ಕನ್ನಡ 23 Oct 2025 1:02 am

Horoscope Today 23 Oct: ಈ ರಾಶಿಯವರ ಆದಾಯ ಮೂಲಕ್ಕೆ ತೊಂದರೆ ಉಂಟಾಗಬಹುದು

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ ಗುರುವಾರ ಸಂತೃಪ್ತಿಯ ಹೊಣೆಗಾರಿಕೆ, ಏಕಾಂತಕ್ಕೆ ಒತ್ತು, ನಿರರ್ಗಳತೆ, ತಂದೆಯ ಆಸೆ ಪೂರ್ಣ, ಅಧಿಕಾರಕ್ಕೆ ಸಮರ, ನಷ್ಟದಲ್ಲಿಯೂ ಸ್ಥೈರ್ಯ ಇವೆಲ್ಲ ಇಂದಿನ ಭವಿಷ್ಯ. ಈ ದಿನ ಯಾವೆಲ್ಲಾ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.

ಟಿವಿ 9 ಕನ್ನಡ 23 Oct 2025 12:02 am

ಅಕ್ಟೋಬರ್​ನಲ್ಲಿ ಅತಿಹೆಚ್ಚು ಫಿಕ್ಸೆಡ್ ಡೆಪಾಸಿಟ್ ರೇಟ್ ಕೊಡುವ ಬ್ಯಾಂಕುಗಳು

2026 October, top banks offering highest fd interest rates: ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳು ಈಗಲೂ ಕೂಡ ಜನಸಾಮಾನ್ಯರ ನೆಚ್ಚಿನ ಹೂಡಿಕೆ ಸ್ಥಳಗಳಾಗಿವೆ. ಆರ್​ಬಿಐನ ರಿಪೋದರ ಕಡಿಮೆಗೊಂಡಾಗ್ಯೂ ಹಲವು ಬ್ಯಾಂಕುಗಳು ಉತ್ತಮ ರೀತಿಯ ಎಫ್​​ಡಿ ರೇಟ್ ಆಫರ್ ಮಾಡುತ್ತವೆ. ಅತಿಹೆಚ್ಚು ಬಡ್ಡಿ ಆಫರ್ ಮಾಡುವ ಕೆಲ ಪ್ರಮುಖ ಬ್ಯಾಂಕುಗಳ ವಿವರ ಇಲ್ಲಿದೆ.

ಟಿವಿ 9 ಕನ್ನಡ 22 Oct 2025 11:13 pm

ಅನುದಾನ ಯುದ್ಧ: ಕೇಂದ್ರದ ವಿರುದ್ಧ ಮತ್ತೆ ಬೊಟ್ಟು ಮಾಡಿದ ಸಿದ್ದರಾಮಯ್ಯ, ಪ್ರಲ್ಹಾದ್​ ಜೋಶಿ ಕಿಡಿ

ಕರ್ನಾಟಕಕ್ಕೆ ಅನುದಾನ ಬಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದು, ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ಹದಗೆಟ್ಟಿದೆ. 80 ಸಾವಿರ ಕೋಟಿ ಸಾಲ ಏರಿಕೆಯಾಗಿದೆ. ಕೇಂದ್ರದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಜೋಶಿ ವಾಗ್ದಾಳಿ ಮಾಡಿದ್ದಾರೆ.

ಟಿವಿ 9 ಕನ್ನಡ 22 Oct 2025 11:06 pm

ನಕಲಿ ನಾಣ್ಯಗಳಿಗಾಗಿ ಹಣಾ-ಹಣಿ: ಕಳ್ಳರು, ರೌಡಿಗಳಾದ ಮನೆ ಮಂದಿ

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ಮೂರು ವಾರ ಆಗುತ್ತಾ ಬಂದಿದ್ದು ಈ ವರೆಗೆ ಯಾರೂ ಕ್ಯಾಪ್ಟನ್ ಆಗಿಲ್ಲ. ಇದೀಗ ಬಿಗ್​​ಬಾಸ್ ಮನೆಗೆ ಕ್ಯಾಪ್ಟನ್ ಆಯ್ಕೆ ಮಾಡಲು ಟಾಸ್ಕ್ ನೀಡಿದ್ದು, ಮೊದಲ ಕ್ಯಾಪ್ಟೆನ್ಸಿ ಟಾಸ್ಕ್ ಆಗಿ ನಾಣ್ಯಗಳನ್ನು ಸಂಗ್ರಹಿಸುವ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ಆಡಲು ಸ್ಪರ್ಧಿಗಳು ರೌಡಿಗಳಾಗಿ, ಕಳ್ಳರಾಗಿ ಬದಲಾಗಿದ್ದಾರೆ.

ಟಿವಿ 9 ಕನ್ನಡ 22 Oct 2025 10:58 pm

ಬಾಂಗ್ಲಾದೇಶದಲ್ಲಿ ಚೀನೀ ಬೆಂಬಲಿತ ತೀಸ್ತಾ ಪ್ರಾಜೆಕ್ಟ್; ಭಾರತಕ್ಕೆ ಆತಂಕವೇನು?

Protests in Bangladesh for Chinese backed Teesta Project: ಅಕ್ಟೋಬರ್ 19ರಂದು ಬಾಂಗ್ಲಾದೇಶದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ತೀಸ್ತಾ ನದಿ ಯೋಜನೆ ಪರವಾಗಿ ಬೀದಿಗಿಳಿದಿದ್ದರು. ತೀಸ್ತಾ ನದಿ ನೀರಿನ ಮಾಸ್ಟರ್ ಪ್ಲಾನ್ ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಚೀನಾ ಬೆಂಬಲಿತವಾದ ಈ ಯೋಜನೆಯಿಂದ ಭಾರತಕ್ಕೆ ಆತಂಕದ ಸಂಗತಿಗಳಿವೆ. ಈ ಬಗ್ಗೆ ಒಂದು ವರದಿ ಇಲ್ಲಿದೆ...

ಟಿವಿ 9 ಕನ್ನಡ 22 Oct 2025 10:31 pm

ಅಶ್ವಿನಿಯನ್ನು ಟಾರ್ಗೆಟ್ ಮಾಡಿದ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳು: ಆಗಿದ್ದೇನು?

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್​ 12ರ ಗಟ್ಟಿ ಸ್ಪರ್ಧಿ ಎಂದು ಅಶ್ವಿನಿ ತಮ್ಮನ್ನು ತಾವು ಪ್ರೊಜೆಕ್ಟ್ ಮಾಡಿಕೊಂಡಿದ್ದಾರೆ. ಆದರೆ ಬುಧವಾರದ ಎಪಿಸೋಡ್​​ನಲ್ಲಿ ಅಶ್ವಿನಿ ಎಲ್ಲರ ಮುಂದೆ ಕಣ್ಣೀರು ಹಾಕಿದರು. ಅಶ್ವಿನಿ ಅವರ ಗಟ್ಟಿತನವೇ ಅವರಿಗೆ ಸಮಸ್ಯೆ ಆಗಿದೆ. ವೈಲ್ಡ್ ಕಾರ್ಡ್ ಸದಸ್ಯರು ಅಶ್ವಿನಿಯನ್ನು ಟಾರ್ಗೆಟ್ ಮಾಡಿದ್ದಾರೆ.

ಟಿವಿ 9 ಕನ್ನಡ 22 Oct 2025 10:13 pm

ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ತೆರೆ: ನಾಳೆ ಗರ್ಭಗುಡಿ ಬಂದ್

ಸದ್ಯ, ಹಾಸನಾಂಬೆಯ ಸಾರ್ವಜನಿಕ ದರ್ಶನ ಸಂಜೆ 7ಕ್ಕೆ ಸ್ಥಗಿತಗೊಂಡಿದೆ.. ರಾತ್ರಿ 12 ಗಂಟೆ ತನಕ ನೈವೇದ್ಯ ಪೂಜೆ ನಡೆಯಲಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಈ ಬಾರಿ ಹಾಸನಾಂಬೆ ಉತ್ಸವಕ್ಕೆ ನಿರೀಕ್ಷೆಗೆ ಮೀರಿದ ಭಕ್ತರು ಆಗಮಿಸಿದ್ದಾರೆ.

ಟಿವಿ 9 ಕನ್ನಡ 22 Oct 2025 10:06 pm

IND vs AUS: ಅಡಿಲೇಡ್ ಪಂದ್ಯಕ್ಕೂ ಮಳೆ ಅಡ್ಡಿ? ಇಲ್ಲಿದೆ ಹವಾಮಾನ ವರದಿ

IND vs AUS 2nd ODI Adelaide: ಭಾರತ vs ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಅಕ್ಟೋಬರ್ 23, 2025 ರಂದು ಅಡಿಲೇಡ್‌ನಲ್ಲಿ ನಡೆಯಲಿದೆ. ಸರಣಿಯಲ್ಲಿ 0-1 ಹಿನ್ನಡೆಯಾಗಿರುವ ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು, ಆದರೆ ಅಡಿಲೇಡ್‌ನಲ್ಲಿ ಮಳೆಯ ಆತಂಕವಿಲ್ಲ. ಪಿಚ್ ವರದಿ, ಹವಾಮಾನ, ಮುಖಾಮುಖಿ ದಾಖಲೆಗಳು ಮತ್ತು ಸಂಭಾವ್ಯ ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಟಿವಿ 9 ಕನ್ನಡ 22 Oct 2025 9:27 pm

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್​ಎಸ್ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ

ಕಲಬುರಗಿಯ ಚಿತ್ತಾಪುರದಲ್ಲಿ ನವೆಂಬರ್ 2 ರಂದು ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಭೀಮ ಆರ್ಮಿ ಮತ್ತು ಕುರುಬ ಎಸ್‌ಟಿ ಹೋರಾಟ ಸಮಿತಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿವೆ. ಕುರುಬ ಸಮುದಾಯ ಎಸ್‌ಟಿ ಮೀಸಲಾತಿಗಾಗಿ ಬೃಹತ್ ಪ್ರತಿಭಟನೆಗೆ ಅನುಮತಿ ಕೋರಿದ್ದು, ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡದಂತೆ ಒತ್ತಾಯಿಸಿದೆ. ಸದ್ಯ ಜಿಲ್ಲಾಡಳಿತದ ನಿರ್ಧಾರ ಮತ್ತು ನ್ಯಾಯಾಲಯದ ಆದೇಶ ಕುತೂಹಲ ಮೂಡಿಸಿದೆ.

ಟಿವಿ 9 ಕನ್ನಡ 22 Oct 2025 8:58 pm

ನಿರ್ದೇಶಕನಾದ ನಟ ಚಂದನ್​​ಗೆ ಬೆಂಬಲ ನೀಡಿದ ಕಿಚ್ಚ ಸುದೀಪ್

Kichcha Sudeep: ಕನ್ನಡದ ಸುರಧ್ರೂಪಿ ನಟರಲ್ಲಿ ಒಬ್ಬರಾಗಿರುವ ಚಂದನ್ ಕುಮಾರ್. ಹಲವು ಧಾರಾವಾಹಿಗಳು, ಸಿನಿಮಾಗಳು, ಬಿಗ್​​ಬಾಸ್ ರಿಯಾಲಿಟಿ ಶೋಗೂ ಹೋಗಿ ಬಂದಿರುವ ಚಂದನ್ ಕುಮಾರ್, ಇದೇ ಮೊದಲ ಬಾರಿಗೆ ನಿರ್ದೇಶಕ ಆಗಿದ್ದಾರೆ. ‘ಫ್ಲರ್ಟ್’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಕಿಚ್ಚ ಸುದೀಪ್ ಚಂದನ್​​ಗೆ ಸಾಥ್ ನೀಡಿದ್ದಾರೆ.

ಟಿವಿ 9 ಕನ್ನಡ 22 Oct 2025 8:49 pm

ಸೌದಿಯಲ್ಲಿ ಕರಾಳ ‘ಕಫಾಲ’ಕ್ಕೆ ತೆರೆ; ಜೀತದಿಂದ ಲಕ್ಷಾಂತರ ಭಾರತೀಯರು ಮುಕ್ತ; ಏನಿದು ಕಫಾಲ ಸಿಸ್ಟಂ?

Saudi ends Kafala system: ಕಳೆದ ಆರೇಳು ದಶಕಗಳಿಂದ ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದ್ದ ಕಫಾಲ ಕಾರ್ಮಿಕ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲಾಗಿದೆ. ಸೌದಿ ಸರ್ಕಾರ ವಲಸೆ ಕಾರ್ಮಿಕರ ನೀತಿಯಲ್ಲಿ ಸುಧಾರಣೆಗಳನ್ನು ತಂದಿದೆ. ವಿದೇಶಗಳಿಂದ ಬರುವ ಕಾರ್ಮಿಕರನ್ನು ಅಕ್ಷರಶಃ ಜೀತದಾಳುಗಳಾಗಿ ಮಾಡುತ್ತಿದ್ದ ಕಫಾಲ ಸಿಸ್ಟಂ ಅನ್ನು ನಿಲ್ಲಿಸಲಾಗಿದೆ.

ಟಿವಿ 9 ಕನ್ನಡ 22 Oct 2025 8:10 pm

IND vs AUS: ಅಡಿಲೇಡ್​ನಲ್ಲಿ ಭಾರತಕ್ಕೆ ಮತ್ತೊಂದು ಅಗ್ನಿಪರೀಕ್ಷೆ; ಗಿಲ್ ಪಡೆಗೆ ಗೆಲ್ಲಲೇಬೇಕಾದ ಒತ್ತಡ

India vs Australia 2nd ODI: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಸೋತ ಭಾರತಕ್ಕೆ, ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸರಣಿಯಲ್ಲಿ ಸಮಬಲ ಸಾಧಿಸಲು ಟೀಂ ಇಂಡಿಯಾ ಹೋರಾಡುತ್ತಿದ್ದರೆ, ಆಸ್ಟ್ರೇಲಿಯಾ ಈ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉತ್ತಮ ಪ್ರದರ್ಶನ ಭಾರತಕ್ಕೆ ನಿರ್ಣಾಯಕ.

ಟಿವಿ 9 ಕನ್ನಡ 22 Oct 2025 8:05 pm

ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್​​: ಮೂವರ ಬಂಧನ

ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳ ಬಂಧನವಾಗಿದೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಹೇಳಿದ್ದು ಹೀಗೆ.

ಟಿವಿ 9 ಕನ್ನಡ 22 Oct 2025 7:53 pm

WPL Mega Auction 2026: ಈ ದಿನದಂದು ನಡೆಯಲಿದೆ ಡಬ್ಲ್ಯುಪಿಎಲ್ ಮೆಗಾ ಹರಾಜು

WPL 2026 Mega Auction: ಮಹಿಳಾ ಪ್ರೀಮಿಯರ್ ಲೀಗ್‌ನ 2026 ರ ನಾಲ್ಕನೇ ಆವೃತ್ತಿಯ ಮೆಗಾ ಹರಾಜು ನವೆಂಬರ್ 26-27 ರಂದು ನಡೆಯುವ ಸಾಧ್ಯತೆ ಇದೆ. ಐಪಿಎಲ್ ಮಾದರಿಯಲ್ಲೇ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಮೆಗಾ ಹರಾಜಿನಲ್ಲಿ 90 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಫ್ರಾಂಚೈಸಿಗಳು ನವೆಂಬರ್ 5 ರೊಳಗೆ ಆಟಗಾರ್ತಿಯರ ಉಳಿಸಿಕೊಳ್ಳುವ ಪಟ್ಟಿಯನ್ನು ಸಲ್ಲಿಸಬೇಕು. ಉಳಿಸಿಕೊಂಡ ಆಟಗಾರ್ತಿಯರ ವೆಚ್ಚ ಮತ್ತು ಹೊಸ ಆಟಗಾರ್ತಿಯರ ಖರೀದಿಯ ತಂಡಗಳ ತಂತ್ರ ಪ್ರಮುಖವಾಗಲಿದೆ.

ಟಿವಿ 9 ಕನ್ನಡ 22 Oct 2025 7:26 pm

ZIM vs AFG: 24 ವರ್ಷಗಳ ನಂತರ ತವರಿನಲ್ಲಿ ಇತಿಹಾಸ ಸೃಷ್ಟಿಸಿದ ಜಿಂಬಾಬ್ವೆ

Zimbabwe vs Afghanistan Test: ಹರಾರೆ ಟೆಸ್ಟ್‌ನಲ್ಲಿ ಜಿಂಬಾಬ್ವೆ, ಅಫ್ಘಾನಿಸ್ತಾನವನ್ನು ಕೇವಲ 3 ದಿನಗಳಲ್ಲಿ ಇನ್ನಿಂಗ್ಸ್ ಅಂತರದಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಇದು ಜಿಂಬಾಬ್ವೆಗೆ 24 ವರ್ಷಗಳ ನಂತರ ಬಂದ ಇನ್ನಿಂಗ್ಸ್ ಗೆಲುವು. ಬೆನ್ ಕರನ್ ಭರ್ಜರಿ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಅಫ್ಘಾನಿಸ್ತಾನದ ಬ್ಯಾಟಿಂಗ್ ವಿಫಲವಾಗಿ ಜಿಂಬಾಬ್ವೆ ಸುಲಭ ಗೆಲುವು ಸಾಧಿಸಿತು.

ಟಿವಿ 9 ಕನ್ನಡ 22 Oct 2025 6:55 pm

ಜನ ನಾಯಕ ಗುಮ್ಮಡಿ ನರಸಯ್ಯನಾಗಿ ಶಿವಣ್ಣ: ಯಾರು ಈ ಕ್ರಾಂತಿಕಾರಿ?

Gummadi Narsaiah-Shiva Rajkumar: ಎಲ್ಲ ಸ್ಟಾರ್ ಹೀರೋಗಳು ಮಾಸ್ ಕತೆಗಳುಳ್ಳ ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆಗೆ ಹೋಗುತ್ತಿದ್ದರೆ ಶಿವರಾಜ್ ಕುಮಾರ್ ಮಾತ್ರ ಬಡಜನರ ನಾಯಕ ಎಂದೇ ಕರೆಸಿಕೊಂಡಿದ್ದ ಈಗಲೂ ಹಾಗೆಯೇ ಕನಿಷ್ಟ ಸೌಲಭ್ಯಗಳಲ್ಲೇ ಬದುಕುತ್ತಿರುವ ರಾಜಕೀಯ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ಗುಮ್ಮಡಿ ನರಸಯ್ಯ’.

ಟಿವಿ 9 ಕನ್ನಡ 22 Oct 2025 6:43 pm

ಉತ್ತರಾಧಿಕಾರಿ ಕಿಚ್ಚು ಜೋರು ಬೆನ್ನಲ್ಲೇ ಎಂಎಲ್‌ಸಿ ಯತೀಂದ್ರ ಸ್ಪಷ್ಟನೆ: ಸಿಎಂ ಪುತ್ರ ಹೇಳಿದ್ದಿಷ್ಟು

ನವೆಂಬರ್​ನಲ್ಲಿ ಕ್ರಾಂತಿ ಚರ್ಚೆ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ, ಎಂಎಲ್​​ಸಿ ಯತೀಂದ್ರ ಮಾತು ಕಾಂಗ್ರೆಸ್​​​ನಲ್ಲಿ ಕಿಚ್ಚು ಹಚ್ಚಿಸಿದೆ. ಸದ್ಯ ಈ ಕುರಿತಾಗಿ ಎಂಎಲ್​​ಸಿ ಡಾ. ಯತೀಂದ್ರ ಸ್ಪಷ್ಟನೆ ಕೂಡ ನೀಡಿದ್ದಾರೆ. ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಟಿವಿ 9 ಕನ್ನಡ 22 Oct 2025 6:42 pm

Viral: ಫಿಲ್ಟರ್ ಕಾಫಿಯಿಂದ ಮದುವೆ ಪ್ರಸ್ತಾಪದವರೆಗೆ; ಇದು ಬೆಂಗಳೂರಿನ ಜಿಟಿಜಿಟಿ ಮಳೆಯಲ್ಲಿ ಚಿಗುರಿದ ಪ್ರೀತಿ

ಪ್ರೀತಿ ಯಾವಾಗ ಹೇಗೆ ಚಿಗುರೊಡೆಯುತ್ತೆ ಎಂದು ಹೇಳಲಾಗದು. ಬೆಂಗಳೂರಿನ ಯುವಕನೊಬ್ಬನದ್ದು ಪ್ರೇಮ ಶುರುವಾದದ್ದು ತುಂತುರು ಮಳೆಯಲ್ಲಿಯಂತೆ. ಹೌದು, ಮಲ್ಲೇಶ್ವರಂನ ಮಾರುಕಟ್ಟೆಯಲ್ಲಿ ಯುವಕನೊಬ್ಬ ತನ್ನ ಗೆಳತಿಯ ಜೊತೆಗೆ ನಡೆದುಕೊಂಡು ಪ್ರೇಮ ಚಿಗುರಿದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಕುರಿತಾದ ಕುತೂಹಲಕಾರಿ ಸ್ಟೋರಿ ಇಲ್ಲಿದೆ.

ಟಿವಿ 9 ಕನ್ನಡ 22 Oct 2025 6:32 pm