ಮೈಸೂರಿನ ಪ್ರತಿಭೆಗಳ ಮಹಾಸಂಗಮದಂತೆ ಜರ್ಮನಿಯ ಬರ್ಲಿನ್ನಲ್ಲಿ ಯೋಗ ಹಾಗೂ ಸಂಗೀತ ದಿನವನ್ನು ಆಚರಿಸಲಾಯಿತು. ಅದರ ವಿಶೇಷ ಏನು ಇಲ್ಲಿದೆ ವಿವರ.
ಹಿಂದೂಸ್ತಾನ್ ಕಾಲ
23 Jun 2025 7:08 pm
ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ತನಾಶಿ
‘ಡಿವಿಜಿ ಬಳಗ ಪ್ರತಿಷ್ಠಾನ‘ದ ವತಿಯಿಂದ ನೀಡುವ ಪ್ರತಿಷ್ಠಿತ ‘ಡಿವಿಜಿ ಪ್ರಶಸ್ತಿ 2025‘ ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಈ ವೇಳೆ ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ ಎಂದು ತನಾಶಿ ಹೇಳಿದರು.
ಹಿಂದೂಸ್ತಾನ್ ಕಾಲ
22 Jun 2025 5:24 pm
ಶೈಕ್ಷಣಿಕ ಅರಾಜಕತೆಯತ್ತ ಸಾಗುತ್ತಿದೆ ಕರ್ನಾಟಕ; ರಾಜೀವ ಹೆಗಡೆ ಬರಹ
ರಾಜೀವ ಹೆಗಡೆ ಬರಹ: ಕರ್ನಾಟಕದಲ್ಲಿ ಸಾಮಾನ್ಯವಾಗಿ ದುಬಾರಿ ಶಿಕ್ಷಣ ಎನಿಸಿಕೊಳ್ಳುವ ವೃತ್ತಿಪರ ಕೋರ್ಸ್ಗಳ ಶುಲ್ಕಕ್ಕಿಂತ ಪ್ರಾಥಮಿಕ ಹಾಗೂ ಪಿಯು ಶಿಕ್ಷಣದ ಶುಲ್ಕ ಹೆಚ್ಚಾಗಿದೆ. ವೃತ್ತಿಪರ ಕೋರ್ಸ್ಗಳ ಕಾಲೇಜುಗಳಲ್ಲಿನ ಶೇ 10ರಷ್ಟು ಮೂಲ ಸೌಕರ್ಯವನ್ನು ಈ ಶಿಕ್ಷಣ ಸಂಸ್ಥೆಗಳು ಹೊಂದಿರುವುದಿಲ್ಲ.
ಹಿಂದೂಸ್ತಾನ್ ಕಾಲ
22 Jun 2025 4:32 pm