S Jaishankar: ಮಾಹಿತಿಗೆ ಚೀನೀ ರಾಯಭಾರಿಯನ್ನು ಕೇಳೊಲ್ಲ: ರಾಹುಲ್ ಗಾಂಧಿ ಕುರಿತು ಎಸ್ ಜೈಶಂಕರ್ ಲೇವಡಿ
External Affairs Minister S Jaishankar: ಭಾರತದ ಸರ್ಕಾರವನ್ನು ಹಿಂದೂ ರಾಷ್ಟ್ರೀಯವಾದಿ ಸರ್ಕಾರ ಎಂದು ಪ್ರತ್ಯೇಕ ವಿಶೇಷಣ ನೀಡಿ ಉಲ್ಲೇಖಿಸುವ ವಿದೇಶಿ ಮಾಧ್ಯಮಗಳು, ಅಮೆರಿಕ ಅಥವಾ ಯುರೋಪ್ನಲ್ಲಿ ಕ್ರೈಸ್ತ ರಾಷ್ಟ್ರೀಯವಾದಿ ಬಳಸುತ್ತವೆಯೇ ಎಂದು ಎಸ್ ಜೈಶಂಕರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮನೆ ಖಾಲಿ ಆಗಲಿದೆ ವಲಸಿಗರಿಗೆ ಬೆಂಬಲಿಸುತ್ತಿದ್ದೇವೆ
ಬಿಜೆಪಿಗೆ ವಲಸೆ ಬಂದ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ತಳ್ಳಿ ಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷಕ್ಕೆ ಬಂದವರಿಗೆ ಎಲ್ಲರೂ ಬೆಂಬಲಿಸುತ್ತಿದ್ದೇವೆ ಎಂದಿದ್ದಾರೆ.
ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಥಯಾತ್ರೆಗೆ ಜಿಗಳಿಯಲ್ಲಿ ಸ್ವಾಗತ
ಸ್ವ-ಸಹಾಯ ಸಂಘಗಳ ಮಹಿಳಾ ಸಮಾವೇಶ ಹಾಗೂ ಕೃಷಿ ಮೇಳದ ಅಂಗವಾಗಿ ಸಂಚರಿಸುತ್ತಿರುವ ರಥಯಾತ್ರೆಗೆ ಶುಕ್ರವಾರ ಜಿಗಳಿಯಲ್ಲಿ ಪೂಜೆ ಸಲ್ಲಿಸಿ, ದಾವಣಗೆರೆ ಜಿಲ್ಲೆಯ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಭಾವೈಕ್ಯತೆಯಿಂದ ಬಾಳುವುದೇ ನಿಜವಾದ ಮಾನವ ಧರ್ಮ
ಹೊನ್ನಾಳಿ : ಸಮಾಜದಲ್ಲಿ ಭಾವೈಕ್ಯತೆಯಿಂದ ಬಾಳುವುದೇ ನಿಜವಾದ ಮಾನವ ಧರ್ಮ ಎಂದು ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ನಾನು ಯಾರು? ಏಕೆ ಬಂದೆ? ಎಂಬುದನ್ನರಿತರೆ ಭವ ರೋಗದಿಂದ ಮುಕ್ತಿ : ತೆಲಗಿ ಶ್ರೀಗಳು
ರಾಣೇಬೆನ್ನೂರು : ಕಣ್ಣಿಗೆ ಕಾಣುವ ಆಸ್ತಿ-ಅಂತಸ್ತು, ಸಿರಿ-ಸಂಪತ್ತು ಕೇಳಿದರೆ ಭವರೋಗದಿಂದ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ನಾನು ಯಾರು? ಏಕೆ ಬಂದೆ? ಎನ್ನುವುದನ್ನು ಅರಿತರೆ ಭವರೋಗದಿಂದ ಮುಕ್ತಿ ಸಾಧ್ಯವಾಗಲಿದೆ
ದಾವಣಗೆರೆ ಕ್ಲಬ್ನಲ್ಲಿ ಗಣರಾಜ್ಯೋತ್ಸವ
ದಾವಣಗೆರೆ ಕ್ಲಬ್ ವತಿಯಿಂದ 74ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎ.ಬಿ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.
ವಿವಿಧತೆಯಲ್ಲಿ ಏಕತೆ ಪ್ರದರ್ಶಿಸಿದ ಯುರೋ ಶಾಲೆ ಮಕ್ಕಳು
ನಾಗನೂರು ರಸ್ತೆಯಲ್ಲಿರುವ ಯುರೋ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಎಂಬುದನ್ನು ತೋರಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.
ಕಂದನಕೋವಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ
ದಾವಣಗೆರೆ ತಾಲ್ಲೂಕಿನ ಅಣಜಿ ಹೋಬಳಿ ವ್ಯಾಪ್ತಿಯ ಕಂದನಕೋವಿಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಕಂದನಕೋವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಮಹಾನಗರ ಪಾಲಿಕೆ 33ನೇ ವಾರ್ಡಿಗೆ ಭೇಟಿ ನೀಡಿದ್ದ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರು ಕಾಮಗಾರಿಗಳನ್ನು ಪರಿಶೀಲಿಸಿದರು.
ಮಕ್ಕಳ ವಿಜ್ಞಾನ ಸಮಾವೇಶ : ಅರಬಗಟ್ಟೆ ಕಾಲೇಜು ರಾಜ್ಯಮಟ್ಟಕ್ಕೆ
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ಹೊಳೆಸಿರಿಗೆರೆಯ ಬಿ. ಹಾಲೇಶಪ್ಪ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಚಳ್ಳಕೆರೆ ಟೌನ್ಕ್ಲಬ್ನಲ್ಲಿ ಹಿರಿಯರಿಗೆ ಸನ್ಮಾನ
ಚಳ್ಳಕೆರೆ : ಇಲ್ಲಿನ ಟೌನ್ ಕ್ಲಬ್ ವತಿಯಿಂದ ಕ್ಲಬ್ನ ಹಿರಿಯ ಸದಸ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ನಾವೆಲ್ಲರೂ ಭಾರತೀಯರು ಎಂದು ತಿಳಿದು ಬಾಳಬೇಕು
ನ್ಯಾಮತಿ : ಭಾರತ ದೇಶದಲ್ಲಿ ಹಲವು ಜಾತಿ, ಜನಾಂಗದ ಜನರು ವಾಸವಿದ್ದು ನಾವೆಲ್ಲರೂ ಒಂದೇ ಭಾರತೀಯರು ಎಂದು ತಿಳಿದುಕೊಂಡು ಜಾತಿ ಭೇದ ಮರೆತು ನಾವೆಲ್ಲರೂ ಭಾರತೀಯರು ನಾವು ಎಲ್ಲರೂ ಬಾಳಬೇಕು
ಬಸವನಗರ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ
ನಗರದ ಪಿ.ಹಾಲೇಶಪ್ಪ ರಸ್ತೆಯಲ್ಲಿರುವ ಬಸವ ನಗರ ಪೊಲೀಸ್ ಠಾಣೆಯ ನವೀಕೃತ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ನಿನ್ನೆ ಉದ್ಘಾಟಿಸಿದರು.
ಡಿ.ಬಿ. ಶಶಿಕುಮಾರ್ಗೆ ರಾಜ್ಯ ಯುವ ಪ್ರಶಸ್ತಿ
ಕುಕ್ಕೆ ಶ್ರೀ ಸುಬ್ರ ಹ್ಮಣ್ಯ ದೇವಸ್ಥಾನ ಇವರ ಸಹಯೋಗದೊಂದಿಗೆ ಯುವ ಸಮ್ಮೇಳನ ಮತ್ತು ತರಬೇತಿ ಕಾರ್ಯಾಗಾರ ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡ ಮಾಡುವ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾ ರಂಭವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.
ಮಥುರಾದ ಸಂಸ್ಕೃತಿ ವಿಶ್ವವಿದ್ಯಾಲಯಕ್ಕೆ ಡೀನ್ ಆಗಿ ಡಾ.ಎಲ್ ಮಂಜುನಾಥ
ಹೊಳಲ್ಕೆರೆ ತಾಲ್ಲೂಕಿನ ಬಾಣಗೆರೆ ಗ್ರಾಮದ ನಿವೃತ್ತ ಶಿಕ್ಷಕ ದಿ. ಬಿ. ಕೆ. ಲಿಂಗಪ್ಪ, ದಿ.ಚನ್ನಬಸಮ್ಮ ದಂಪತಿ ಪುತ್ರ ಡಾ.ಎಲ್ ಮಂಜುನಾಥ ಅವರು ಉತ್ತರ ಪ್ರದೇಶದ ಮಥುರಾದಲ್ಲಿರುವ ಸಂಸ್ಕೃತಿ ವಿಶ್ವವಿದ್ಯಾಲಯದ ಡೀನ್ ಆಗಿ ಆಯ್ಕೆಯಾಗಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಭಕ್ತರ ಸಾಮೀಪ್ಯದೆಡೆಗೆ ಪೀಠಗಳು
ಪ್ರಸ್ತುತ ದಿನಗಳಲ್ಲಿ ಮನುಷ್ಯರಲ್ಲಿನ ಧರ್ಮನಿಷ್ಠೆ ಕೊರತೆಯಿಂದಾಗಿ ಧಾರ್ಮಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳು ಅಸ್ತವ್ಯಸ್ತಗೊಂಡು ಅಸಮಾಧಾನ, ಅತೃಪ್ತಿ ಮನೆ ಮಾಡಿದೆ ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಪ್ರಸನ್ನ ರೇಣುಕ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಬೂತ್ ಅಧ್ಯಕ್ಷರ ಮನೆಗೆ `ಬಿಜೆಪಿಯೇ ಭರವಸೆ’ಸ್ಟಿಕ್ಕರ್ ಅಂಟಿಸಿದ ರಾಜ್ಯಾಧ್ಯಕ್ಷ
ಬಿಜೆಪಿ ವತಿಯಿಂದ ನಡೆಸಲಾಗುತ್ತಿರುವ ಬೂತ್ ವಿಜಯ ಅಭಿಯಾನದ ಅಂಗವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಗರದ ಆರ್.ಎಂ.ಸಿ. ರಸ್ತೆಯ 19ನೇ ವಾರ್ಡ್ಗೆ ಭೇಟಿ ನೀಡಿದರು.
ಭ್ರಷ್ಟಾಚಾರ ತೊಲಗಿಸಿ ಉತ್ತಮ ನಾಯಕರಾಗಬೇಕು
ಬೋಧಿಸುವ ಗುರುಗಳು ಭ್ರಷ್ಟಾಚಾರ, ಮೂಢನಂಬಿಕೆಯಿಂದ ಮುಕ್ತರಾಗಬೇಕು. ಎನ್ಎಸ್ಎಸ್ ಶಿಬಿರ ದುಡಿಯೋ ಭಾವ, ರಾಷ್ಟ್ರೀಯ ಭಾವ, ಸೇವಾ ಭಾವವನ್ನು ಶಿಬಿರಾರ್ಥಿಗಳಲ್ಲಿ ಬಿತ್ತನೆ ಮಾಡುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ತಿಳಿಸಿದರು.
ಗಣರಾಜ್ಯೋತ್ಸವವು ರಾಷ್ಟ್ರೀಯ ಏಕತೆ, ಸಾಮರಸ್ಯದ ಹಬ್ಬ
ರಾಷ್ಟ್ರೀಯ ಏಕತೆ ಮತ್ತು ಸಾಮರಸ್ಯದ ಭಾವವನ್ನು ಸಮರ್ಥವಾಗಿ ಬಿಂಬಿಸುವ ಹಬ್ಬವನ್ನಾಗಿ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
Horoscope Today 28 January 2023: ಇಂದು ಈ ರಾಶಿಯವರ ಮೇಲಿರುತ್ತೆ ಶನಿದೇವನ ಕೃಪೆ.! ನಿಮ್ಮ ದಿನ ಹೇಗಿರಲಿದೆ ನೋಡಿ
2023 ಜನವರಿ 28ರ ಶನಿವಾರವಾದ ಇಂದು, ಚಂದ್ರನು ಮಂಗಳನ ರಾಶಿಯಾದ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಗ್ರಹಗಳು ಮತ್ತು ರಾಶಿಗಳ ಪ್ರಭಾವದಿಂದ, ಮೇಷ ರಾಶಿಯ ಜನರ ಕೆಲಸವು ಮೆಚ್ಚುಗೆ ಪಡೆಯುತ್ತದೆ, ಇದರೊಂದಿಗೆ ಕನ್ಯಾ ರಾಶಿಯವರಿಗೆ ಗೃಹ ಜೀವನವು ಸಂತೋಷದಿಂದ ಕೂಡಿರುತ್ತದೆ ಮತ್ತು ಮೀನ ರಾಶಿಯವರು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತಾರೆ. ಈ ಗ್ರಹಗಳ ಸಂವಹನದಿಂದಾಗಿ, ಈ ದಿನವು ನಿಮಗೆ ಹೇಗಿರುತ್ತದೆ? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.
karnataka budget 2023 : ಜನಪರ ಬಜೆಟ್ ನಿರೀಕ್ಷಿಸಿ : ರಾಜ್ಯದ ಜನರಿಗೆ ಬಸವರಾಜ ಬೊಮ್ಮಾಯಿ ಭರವಸೆ
karnataka budget 2023 : ಈ ಬಾರಿ ಮಂಡನೆ ಮಾಡಲಿರುವ ರಾಜ್ಯ ಬಜೆಟ್ನಲ್ಲಿ ಜನಪರವಾದ ಬಜೆಟ್ ನಿರೀಕ್ಷಿಸಿ ಎಂದು ರಾಜ್ಯದ ಜನರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಈ ಬಗ್ಗೆ ಹೇಳಿದ್ದಿಷ್ಟು.
ಭಾವೈಕ್ಯದ ಬಿಂಬ –ತರಳಬಾಳು ಹುಣ್ಣಿಮೆ ಮಹೋತ್ಸವ
ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ನಾಳೆಯಿಂದ ಫೆಬ್ರವರಿ 5 ರವರೆಗೆ
ಮುಂಬಯಿಯಲ್ಲಿ ಲಿಂಗಾಯತ ಸಭೆಗೆ ನಗರದಿಂದ ಪ್ರಯಾಣ
ಇದೇ ದಿನಾಂಕ 29 ರಂದು ನಡೆಯಲಿರುವ `ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ' ನಡೆಯುವ ಬೃಹತ್ ಮೆರವಣಿಗೆ
ಅಂಬೇಡ್ಕರ್ ಈ ಜಗತ್ತು ಕಂಡ ಮಹಾವ್ಯಕ್ತಿ
ಯಲವಟ್ಟಿ : ಸಂವಿಧಾನ ದಿನಾಚರಣೆಯಲ್ಲಿ ಪಿಎಸ್ಐ ರವಿಕುಮಾರ್ ಅಭಿಮತ
ಸಂವಿಧಾನ ಸರಿಯಾದ ರೀತಿಯಲ್ಲಿ ನಡೆಯಬೇಕಾದರೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಪಾತ್ರ ಬಹುಮುಖ್ಯ
ಹರಪನಹಳ್ಳಿ : ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಜಿ. ಕರುಣಾಕರ ರೆಡ್ಡಿ
ಹರಿಹರ: ಗಣರಾಜ್ಯೋತ್ಸವದಲ್ಲಿ ಶಾಸಕ ಎಸ್. ರಾಮಪ್ಪ
ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ
ದೇವಸ್ಧಾನಕ್ಕೆ ಬರುವ ಭಕ್ತರೊಂದಿಗೆ ಅರ್ಚಕರು ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳಲಿ
ಅಭ್ಯುದಯ ಪಥ ನಮ್ಮೆಲ್ಲರ ಕರ್ತವ್ಯ 74ನೇ ಗಣರಾಜ್ಯೋತ್ಸವದಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ
ಪ್ರತಿಭಾವಂತರಿಗೆ ಸನ್ಮಾನ, ಆಕರ್ಷಕ ಪಥಸಂಚಲನ
Success Story: ಕೈ ಹಿಡಿದ ಪುಷ್ಪ ಕೃಷಿ: 3 ಎಕರೆಯಿಂದ 30 ಎಕರೆ ಜಮೀನು ಮಾಡಿದ್ದೇನೆ ಅಂತಾರೆ ರೈತ ರಾಜಣ್ಣ
Gastric Problem: ನಿಮಗೆ ಅಸಿಡಿಟಿ ಸಮಸ್ಯೆ ಇದ್ಯಾ? ಹಾಗಾದ್ರೆ ಇಲ್ಲಿದೆ ಬೆಸ್ಟ್ ಮನೆಮದ್ದು
ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಹೆಚ್ಚಿನವರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಯಾವುದೇ ಆಹಾರ ಸೇವಿಸಿದರೂ ಅಸಿಡಿಟಿ ಶುರುವಾಗುತ್ತದೆ. ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಇದಕ್ಕೆ ದೊಡ್ಡ ಕಾರಣವಾಗಿದೆ. ಜನರು ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ವಸ್ತುಗಳನ್ನು ತೀವ್ರವಾಗಿ ಸೇವಿಸುತ್ತಾರೆ ಮತ್ತು ವ್ಯಾಯಾಮ ಮಾಡುವುದಿಲ್ಲ ಇವೆಲ್ಲವೂ ಅಸಿಡಿಟಿಯನ್ನು ಉಲ್ಭಣಗೊಳಿಸುತ್ತದೆ. ಇವೆಲ್ಲವೂ ಎದೆಯುರಿ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯ ದೀಕ್ಷಾ ಭಾವಸರ್.
Horoscope Today 27 January 2023: ಇಂದು ರಾಹು ಮತ್ತು ಚಂದ್ರನ ಸಂಯೋಜನೆಯಿಂದಾಗಿ ಯಾರಿಗೆ ಶುಭ..? ಯಾರಿಗೆ ಅಶುಭ..?
2023 ಜನವರಿ 27ರ ಶುಕ್ರವಾರವಾದ ಇಂದು, ಚಂದ್ರನು ಮೀನ ರಾಶಿಯ ನಂತರ ಮೇಷ ರಾಶಿಯಲ್ಲಿ ಸಾಗುತ್ತಿದ್ದಾನೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಪ್ರಭಾವದಿಂದಾಗಿ, ವೃಷಭ ರಾಶಿಯವರ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ, ಇದರೊಂದಿಗೆ, ಕರ್ಕ ರಾಶಿಯ ಗೃಹಸ್ಥರು ಸಂತೋಷವನ್ನು ಅನುಭವಿಸುತ್ತಾರೆ ಮತ್ತು ಮಕರ ರಾಶಿಯವರು ಮನೆಯ ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಈ ಗ್ರಹಗಳ ಸಂವಹನದಿಂದಾಗಿ, ಈ ದಿನವು ನಿಮಗೆ ಹೇಗಿರುತ್ತದೆ? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.
ಕೃಷ್ಣಗೆ ಪದ್ಮವಿಭೂಷಣ, ಭೈರಪ್ಪ, ಸುಧಾ ಮೂರ್ತಿಗೆ ಪದ್ಮಭೂಷಣದ ಗೌರವ
ರಾಜ್ಯದ ಎಂಟು ಸಾಧಕರಿಗೆ ಈ ಬಾರಿ ಪದ್ಮ ಪ್ರಶಸ್ತಿ ದೊರೆತಿದೆ. ಮಾಜಿ ಮುಖ್ಯಮಂತ್ರಿ ಎಸ್. ಕೃಷ್ಣ ಅವರು ಪದ್ಮವಿಭೂಷಣ ಹಾಗೂ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ಸಮಾಜ ಸೇವಕರಾದ ಸುಧಾ ಮೂರ್ತಿ ಅವರು ಪದ್ಮ ಭೂಷಣ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹೊಳೆಸಿರಿಗೆರೆ ಹಾಲೇಶಪ್ಪ
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ಹೊಳೆಸಿರಿಗೆರೆಯ ಬಿ. ಹಾಲೇಶಪ್ಪ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.