ಹೋದ್ಯಾ ಪಿಚಾಚಿ ಅಂದ್ರೇ ಬಂದೇ ಗವಾಕ್ಷೀಲೀ
ಸ್ಯಾಮ್ ಪಿತ್ರೊಡ ಹೆಸರು ಇತ್ತೀಚಿನ ವರೆಗೂ ಬಹಳ ಜನರಿಗೆ ತಿಳಿದೇ ಇರಲಿಲ್ಲ. ನಿರಂತರವಾಗಿ ವಿದೇಶೀ ವಾರ್ತೆಗಳನ್ನು ಓದುವವರಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವವರಿಗೆ ಸ್ವಘೋಷಿತ ಭಾರತದ ಭಾವಿ ಪ್ರಧಾನಿ ಮತ್ತು ಚಿರ ಯುವಕ, ರಾಹುಲ್ ಗಾಂಧಿ ಆಗ್ಗಾಗ್ಗೆ ವಿದೇಶಗಳಿಗೆ ಹೋಗಿ ಐಲು ಪೈಲಾಗಿ ಮಾತನಾಡಿ ಭಾರತದ ಮಾನ ಹರಾಜು ಹಾಕುವ ಎಲ್ಲಾ ಕಾರ್ಯಕ್ರಮಗಳ ರೂವಾರಿ ಇದೇ ಸ್ಯಾಮ್ ಪಿತ್ರೋಡ ಎಂಬುದರ ಅರಿವಿರುತ್ತದೆ. ಆದರೆ ಇತ್ತೀಚೆ ಲೋಕಸಭಾ ಚುನಾವಣಾ ಸಮಯದಲ್ಲಿ ಇದೇ ಸ್ಯಾಮ್ ಪಿತ್ರೋಡ ಇದ್ದಕ್ಕಿದ್ದಂತೆಯೇ ಮೈಮೇಲೆ ದೆವ್ವ… Read More ಹೋದ್ಯಾ ಪಿಚಾಚಿ ಅಂದ್ರೇ ಬಂದೇಗವಾಕ್ಷೀಲೀ
ಬೆಂಗಳೂರಿನಲ್ಲೊಂದು ಹಾಲ್ ಟಿಕೆಟ್ ಹಯಗ್ರೀವ
ಕೇವಲ ಭಾರತವೇಕೇ? ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷಿಪ್ರವಾದ ಬೆಳವಣಿಗೆಯನ್ನು ಕಂಡ ಕೆಲವೇ ನಗರಗಳಲ್ಲಿ ಬೆಂಗಳೂರು ಸಹಾ ಒಂದು ಎಂದರೂ ತಪ್ಪಾಗದು. ಗಾರ್ಡನ್ ಸಿಟಿ ಮತ್ತು ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎನಿಸಿಕೊಂಡು ಐಟಿ – ಬಿಟಿ ಕ್ರಾಂತಿಯ ಸ್ಥಳವಾಗಿದ್ದರೂ, ಬೆಂಗಳೂರಿನ ಪ್ರತಿಯೊಂದು ಬಡಾವಣೆಯಲ್ಲಿಯೂ ಕಡಿಮೆ ಎಂದರೂ ನಾಲ್ಕೈದು ದೇವಾಲಯಗಳಿದ್ದು ಅವುಗಳಲ್ಲಿ ಅನೇಕ ದೇವಾಲಯಗಳ ದೇವರುಗಳು ಭಕ್ತರ ನಂಬಿಕೆ ಮತ್ತು ಭವರೋಗಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದ್ದು ಅಂತಹವುಗಳಲ್ಲಿ ಒಂದಾದ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಜನಜಂಗುಳಿಯ ಮಧ್ಯದಲ್ಲಿ… Read More ಬೆಂಗಳೂರಿನಲ್ಲೊಂದು ಹಾಲ್ ಟಿಕೆಟ್ಹಯಗ್ರೀವ