ಮನೆಯಲ್ಲೇ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವ ಸಿಂಪಲ್ ಟಿಪ್ಸ್ ಇಲ್ಲಿದೆ
ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ವಿವಿಧ ವಿಧಾನಗಳಲ್ಲಿ ಬಳಸುತ್ತೇವೆ. ಕೆಲವರು ಬೆಳ್ಳುಳ್ಳಿ ಎಸಳುಗಳನ್ನು ಇಡಿಯಾಗಿ ಜಜ್ಜಿ ಅಡುಗೆಗೆ, ಸಾಂಬಾರ್ಗೆ ಒಗ್ಗರಣೆಗೆ ಬಳಸಿದ್ರೆ ಇನ್ನೂ ಕೆಲವರು ಬೆಳ್ಳುಳ್ಳಿಯ ಪೇಸ್ಟ್ ಅನ್ನು ಬಳಸುತ್ತಾರೆ. ಬೆಳ್ಳುಳ್ಳಿ ಪೇಸ್ಟ್ ನಿಮ್ಮ ಆಹಾರಕ್ಕೆ ವಿಭಿನ್ನ ರುಚಿಯನ್ನು ನೀಡುತ್ತದೆ.
ಶನಿದೋಷ ನಿಮಗಿದ್ದರೆ ಜೀವನದಲ್ಲಿ ಹೀಗೆಲ್ಲಾ ಆಗುತ್ತೆ..! ಇದನ್ನು ಪರಿಹರಿಸುವ ಮಾರ್ಗಗಳಿವು
ಜ್ಯೋತಿಷ್ಯದಲ್ಲಿ, ಶನಿಯನ್ನು ಕ್ರೂರ, ಪಾಪ ಮತ್ತು ಹಾನಿಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಶನಿಯನ್ನು ಕರ್ಮದ ಗ್ರಹ ಎಂದೂ ಕರೆಯುತ್ತಾರೆ. ಶನಿಯು ಅಶುಭ ಗ್ರಹ ಎಂಬ ನಂಬಿಕೆ ಜನರಲ್ಲಿದೆ. ಮತ್ತು ಶನಿಯ ಕೋಪಕ್ಕೊಳಗಾದರೆ ಮಾಡಿದ ಕೆಲಸಗಳು ಸಹ ಹಾಳಾಗುತ್ತವೆ. ಇತರ ಗ್ರಹಗಳು ಶುಭವಾಗಿದ್ದರೂ, ಶನಿ ಮಾತ್ರ ಕೆಟ್ಟ ಸ್ಥಾನದಲ್ಲಿದ್ದರೆ ಸಮಸ್ಯೆ ಹೆಚ್ಚಾಗುತ್ತಾ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ ನೋಡಿ.
ಮನೆಯಲ್ಲಿ ಅತ್ತಿತ್ತ ಓಡಾಡುವ ಹಲ್ಲಿಗಳಿಂದ ಮುಕ್ತಿ ಹೇಗೆ?
ಹಲ್ಲಿ ಅಥವಾ ಪಲ್ಲಿಗಳು, ಜಿರಳೆಗಳು ಯಾರ ಮನೆಯಲ್ಲಿ ಇರುವುದಿಲ್ಲ ಹೇಳಿ. ನಮಗಿಂತಲೂ ಮುಂಚೆಯೇ ಬಂದು ನಮ್ಮ ಮನೆ ಸೇರಿಕೊಂಡಿರುವ ಜೀವಿಗಳು ಇವು. ಕಚ್ಚುವ ವಿಚಾರದಲ್ಲಿ ಇವುಗಳಿಂದ ನಮಗೆ ಯಾವುದೇ ತೊಂದರೆ ಇಲ್ಲದೆ ಇದ್ದರೂ, ಇವುಗಳಿಂದ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರಲ್ಲೂ ಮನೆಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಅವರಿಗೆ ಇವುಗಳಿಂದ ಆರೋಗ್ಯದ ಸಮಸ್ಯೆ ಜಾಸ್ತಿ. ಅಷ್ಟೇ ಅಲ್ಲದೆ ಪಲ್ಲಿಗಳು, ಜಿರಳೆಗಳು ಎಂದರೆ ಮನಸ್ಸಿಗೆ ಒಂದು ರೀತಿಯ ಹಿಂಸೆ ಮತ್ತು ಕಿರಿಕಿರಿ. ಇವುಗಳು ಮೇಲೆ ಬಿದ್ದರಂತೂ, ಕಿರುಚಿ ಆಕಾಶ ಭೂಮಿ ಒಂದು ಮಾಡುತ್ತೇವೆ.
ಬೆಳಗ್ಗೆ ಬೇಗ ಎದ್ದೇಳಲೂ ಉದಾಸೀನವೇ..? ಬೇಗ ಏಳುವುದರ ಬಗ್ಗೆ ಜ್ಯೋತಿಷ್ಯ ಏನು ವಿವರಿಸುತ್ತೆ ನೋಡಿ..
ರಾತ್ರಿ ಬೇಗ ಮಲಗಿದರೆ, ಬೆಳಗ್ಗೆ ಬೇಗ ಎದ್ದೇಳೋಕೆ ಸಾಧ್ಯವಾಗುತ್ತೆ ಎನ್ನುವುದನ್ನು ಕೇಳಿರಬಹುದು. ಆದರೂ ಇದನ್ನು ಕಾರ್ಯರೂಪಕ್ಕೆ ತರುವುದು ಸ್ವಲ್ಪ ಕಷ್ಟ. ಬೆಳಗ್ಗೆ ಬೇಗ ಎದ್ದೇಳುವುದು ನಮ್ಮ ಸಮಯವನ್ನು ಉಳಿಸುವುದು ಮಾತ್ರವಲ್ಲ ನಮ್ಮ ಉತ್ಪಾದಕತೆಯನ್ನೂ ಹೆಚ್ಚಿಸುತ್ತದೆ. ಇದು ಜ್ಯೋತಿಷ್ಯಶಾಸ್ತ್ರದ ಪ್ರಯೋಜನಗಳನ್ನು ಸಹ ಹೊಂದಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರವು ಬೇಗ ಏಳುವುದರಿಂದ ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತದೆ ಮತ್ತು ನಮ್ಮ ಜೀವಿತಾವಧಿಯನ್ನು ಬಹಳಷ್ಟು ಹೆಚ್ಚಿಸುತ್ತದೆ ಎಂದು ವಿವರಿಸುತ್ತದೆ. ಇದಲ್ಲದೆ, ಬೇಗ ಏಳುವ ಬಗ್ಗೆ ವಿವಿಧ ಜ್ಯೋತಿಷ್ಯ ಸಂಗತಿಗಳು ಸಹ ಇವೆ. ಬೇಗನೆ ಏಳುವುದರಿಂದ ಹಲವಾರು ವೈಜ್ಞಾನಿಕ ಪ್ರಯೋಜನಗಳಿದ್ದರೂ, ಈ ಲೇಖನದಲ್ಲಿ ಅದರ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಅಂಶಗಳೇನು ಎನ್ನುವುದನ್ನು ನೋಡೋಣ.
ಮಾಗಡಿ ತಾಲೂಕಿನ ಮನೆಗಳಿಗೆ ಕಾವೇರಿ ನೀರು, ಯೋಜನೆಗೆ ಫೆಬ್ರವರಿಯಲ್ಲಿ ಚಾಲನೆ: ಶಾಸಕ ಮಂಜುನಾಥ್
Cauvery Water to Magadi: ಮಾಗಡಿ ತಾಲೂಕಿನಲ್ಲಿ ಮನೆ ಮನೆಗೆ ಕಾವೇರಿ ನೀರು ಪೂರೈಸುವ ಯೋಜನೆಗೆ ಫೆಬ್ರವರಿಯಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಮಂಜುನಾಥ್ ತಿಳಿಸಿದ್ದಾರೆ. ಯೋಜನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕೋಟೆ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಬ್ರೈನ್ ಮ್ಯಾಪಿಂಗ್ ಯಶಸ್ವಿ: ಕನಕಪುರ ಪ್ರಕರಣವೊಂದಕ್ಕೆ ಸಾಕ್ಷಿ ಲಭ್ಯ
ರಾಜ್ಯದಲ್ಲಿ ಮೊದಲ ಬಾರಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಯಶಸ್ವಿ ಕಂಡಿದೆ. ಕನಕಪುರದಲ್ಲಿ ವರ್ಷಗಳ ಹಿಂದೆ ವಕೀಲನೊಬ್ಬ ಬಾಲಕನನ್ನು ಕೊಲೆ ಮಾಡಿದ್ದಾನೆ ಎಂಬ ದೂರಿನ ಹಿನ್ನಲೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬ್ರೈನ್ ಮ್ಯಾಂಪಿಗ್ ತಂತ್ರಜ್ಞಾನದ ಮೂಲಕ ಬೇಧಿಸಲಾಗಿದೆ. ಈ ಸಂಬಂಧ ಈಗಾಗಲೇ ಚಾಜ್ಶೀಟ್ ಸಿದ್ಧಪಡಿಸಲಾಗಿದೆ. ವರ್ಷದಿಂದ ಪೊಲೀಸರಿಗೆ ತಲೆ ನೋವಾಗಿದ್ದ ಪ್ರಕರಣವೊಂದು ತಂತ್ರಜ್ಞಾನದ ಮೂಲಕ ಬಗೆಹರಿದಿದೆ. ಬ್ರೈನ್ ಮ್ಯಾಪಿಂಗ್ ಟೆಸ್ಟ್ನಲ್ಲಿಆರೋಪಿ ತಲೆಗೆ ಸೆನ್ಸಾರ್ ಅಳವಡಿಸಲಾಗುತ್ತದೆ ಮತ್ತು ಕಂಪ್ಯೂಟರ್ ಪರದೆ ಮುಂದೆ ಕೂರಿಸಲಾಗುತ್ತದೆ. ಶಂಕಿತನನ್ನು ನಂತರ ನೂರಾರು ಚಿತ್ರಗಳನ್ನು ನೋಡುವಂತೆ, ಶಬ್ದಗಳನ್ನು ಕೇಳುವಂತೆ ಪ್ರಚೋದಿಸಲಾಗುತ್ತದೆ.
ಸಿಹಿ ಪಾನೀಯ, ಟೀ, ಕಾಫೀ ಸೇವಿಸುವ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಂತೆ
ಸಿಹಿ ಪಾನೀಯಗಳನ್ನು ಸೇವಿಸುವುದು, ಟೀ, ಕಾಫಿ ಕುಡಿಯುವುದು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಆದ್ರೆ ನಿಮಗೆ ಗೊತ್ತಾ ಯಾರು ಈ ಸಿಹಿ ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೋ ಅವರಲ್ಲಿ ಕೂದಲು ಉದುರುವ ಸಮಸ್ಯೆ ಕೂಡಾ ಹೆಚ್ಚು ಅಂತೆ. ಬೀಜಿಂಗ್ನ ಸಿಂಗುವಾ ವಿಶ್ವವಿದ್ಯಾನಿಲಯದ ತಜ್ಞರು ನಡೆಸಿದ ಸಂಶೋಧನೆಯಲ್ಲಿ ಎನರ್ಜಿ ಡ್ರಿಂಕ್ಸ್, ಸಿಹಿಯಾದ ಕಾಫಿ ಮತ್ತು ಟೀ ಕುಡಿಯುವ ಪುರುಷರಲ್ಲಿ ಕೂದಲು ಉದುರುವುದು ಶೇಕಡಾ 30 ರಷ್ಟು ಹೆಚ್ಚು ಎಂದು ಕಂಡುಹಿಡಿದಿದೆ. ಅಷ್ಟೇ ಅಲ್ಲ, ಸೋಡಾ ಮತ್ತು ಸ್ಪೋರ್ಟ್ಸ್ ಡ್ರಿಂಕ್ಸ್ ಸೇವಿಸುವ ಪುರುಷರಿಗೂ ಕೂದಲು ಉದುರುವ ಅಪಾಯ ಹೆಚ್ಚು.
ಫೆಬ್ರವರಿಯಲ್ಲಿ ರೂಪುಗೊಳ್ಳುತ್ತಿದೆ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ಸುವರ್ಣಕಾಲ ಆರಂಭ!
ಫೆಬ್ರವರಿಯಲ್ಲಿ ಬುಧ ಮತ್ತು ಶುಕ್ರ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗವು ರೂಪುಗೊಳ್ಳಲಿದೆ. ಈ ರಾಜಯೋಗವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ಯೋಗವು ಕೆಲವು ರಾಶಿಯವರಿಗೆ ಹಣ ಮತ್ತು ವೃತ್ತಿಯ ವಿಷಯದಲ್ಲಿ ತುಂಬಾ ಉತ್ತಮವಾಗಿರುತ್ತದೆ. ಯಾವ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗವು ಪ್ರಯೋಜನಕಾರಿ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಪೊಲೀಸರ ಹೆಗಲಿಗೆ ಬೀದಿ ನಾಯಿಗಳ ಸುರಕ್ಷತೆ ಹೊಣೆ: ವಾಹನ ಹರಿದು ಬೀದಿ ನಾಯಿ ಸತ್ತರೆ ಹಿಟ್ ಅಂಡ್ ರನ್ ಕೇಸ್
ರಾಮನಗರ ಜಿಲ್ಲೆಯ ಬಿಡದಿ ಪೊಲೀಸರಿಗೆ ಬೀದಿ ನಾಯಿಗಳ ಸುರಕ್ಷತೆ ಜವಾಬ್ದಾರಿ ಹೆಗಲೆರಿದೆ. ಬೀದಿ ನಾಯಿ ರಸ್ತೆಯಲ್ಲಿ ವಾಹನಕ್ಕೆ ಸಿಕ್ಕಿ ಸತ್ತ ಸಂಬಂಧ ದೂರು ದಾಖಲಾದರೆ, ಮನುಷ್ಯರು ದುರಂತಕ್ಕೀಡಾದಾಗ ಯಾವೆಲ್ಲಾ ನಿಯಮಗಳನ್ನು ಅನುಸರಿಸಲಾಗುತ್ತದೋ ಅದೇ ರೀತಿ ಶ್ವಾನಗಳಿಗೂ ಕ್ರಮಕೈಗೊಳ್ಳಬೇಕಿದೆ. ಬೀದಿ ನಾಯಿಗಳು ವಾಹನದಡಿಗೆ ಬಿದ್ದು ಸತ್ತರೆ ಹಿಟ್ ಅಂಡ್ ರನ್ ಕೇಸ್ ದಾಖಲಿಸಿಕೊಂಡು, ಸತ್ತ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿಯನ್ನು ಹುಡುಕಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಅಲ್ಲದೆ ಕಾಣೆಯಾದರೂ ಪ್ರಕರಣ ದಾಖಲಿಸಿ ಹುಡುಕಿ ತರಬೇಕು.
ಚಪಾತಿ ತುಂಬಾ ಮೃದುವಾಗಿರಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ರೋಟಿ ಅಥವಾ ಚಪಾತಿ ಭಾರತೀಯರ ಪ್ರಧಾನ ಆಹಾರವಾಗಿದೆ. ಚಪಾತಿ ಮಾಡುವುದು ಸುಲಭವೇನಲ್ಲ. ಅದಕ್ಕೆ ಹಿಟ್ಟನ್ನು ಸರಿಯಾಗಿ ಬೆರೆಸುವುದು ಮತ್ತು ವೃತ್ತಾಕಾರದ ಚಪಾತಿಯನ್ನು ಲಟ್ಟಿಸುವುದು ನಿಜವಾಗಿಯೂ ಒಂದು ಕಲೆಯಾಗಿದೆ. ಆದರೆ ನಮ್ಮಲ್ಲಿ ಚಪಾತಿ ತಯಾರಿಸುವಾಗ ಹೆಚ್ಚಿನವರ ಚಪಾತಿ ಮೃದುವಾಗಿರುವುದಿಲ್ಲ. ಗಟ್ಟಿಯಾಗಿರುತ್ತದೆ, ಹಾಗಾಗಿ ಅದನ್ನು ತಿನ್ನುವಾಗ ಅಷ್ಟೊಂದು ರುಚಿಸುವುದಿಲ್ಲ.
ಕೆಲ ದಿನಗಳ ಹಿಂದೆ ಪರಿಚಯವಿದ್ದ ಪತ್ರಿಕೆಯ ಸಂಪಾದಕರೊಬ್ಬರು ನಿಮಗೆ ಗೊತ್ತಿರುವ ಕೆಲವು ಹೊಸಾ ಲೇಖಕರುಗಳಿಂದ ನಮ್ಮ ಪತ್ರಿಕೆಗೆ ಕಥೆ, ಕವನ, ಲೇಖನಗಳನ್ನು ಬರೆಸಿ ಕೊಡಲು ಸಾಧ್ಯವೇ ಎಂದು ಕೇಳಿದ್ದಕ್ಕೆ ಪರಿಚಯವಿದ್ದ ಕೆಲವರನ್ನು ವಿಚಾರಿಸಿದಾಗ, ಕಲವರು ಸಂತೋಷದಿಂದ ಒಪ್ಪಿಕೊಂಡರು. ಅದರಲ್ಲೊಬ್ಬರು ಸಂಭಾವನೆ ಎಷ್ಟು ಕೊಡುತ್ತಾರೆ ಎಂದು ಕೇಳಿದಾಗ ಒಂದು ರೀತಿಯ ಕಸಿವಿಸಿ ಆದರೂ ಅವರು ಕೇಳಿದ್ದರಲ್ಲಿ ತಪ್ಪಿಲ್ಲ ಎಂದು ಅನಿಸಿದ್ದಂತೂ ಸುಳ್ಳಲ್ಲ. ಅದೊಂದು ಕಾಲದಲ್ಲಿ ಪತ್ರಿಕೆಗಳಿಗೆ ಬರೆಯುವವರಿಗೆ ಗೌರವ ಸಂಭಾವನೆ ಕೊಡುವ ಸಂಪ್ರದಾಯವಿತ್ತು. ಆದರೆ ಇಂದು ಅದೆಲ್ಲವೂ ಮರೆಯಾಗಿ… Read More ಅಭಿಮಾನಿಗಳೇ ದೇವರುಗಳು
ಕುಂಭದಲ್ಲಿ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗಲಿವೆ ಎಚ್ಚರ!
ಜನವರಿ 22ರಂದು ಶುಕ್ರನು ಕುಂಭ ರಾಶಿಯಲ್ಲಿ ಸಾಗಲಿದ್ದಾನೆ. ಈಗಾಗಲೇ ಇದೇ ರಾಶಿಯಲ್ಲಿರುವ ಶನಿಯೊಂದಿಗೆ ಶುಕ್ರನು ಸಂಯೋಗಗೊಳ್ಳುತ್ತಾನೆ. ಶನಿ-ಶುಕ್ರ ಸಂಯೋಗವು ಕೆಲವು ರಾಶಿಚಕ್ರದ ಚಿಹ್ನೆಗಳಿಗೆ ತೊಂದರೆಯನ್ನುಂಟುಮಾಡುತ್ತದೆ. ಜನವರಿ 22ರಿಂದ ಯಾವ ರಾಶಿಯವರಿಗೆ ಕಷ್ಟಗಳು ಎದುರಾಗಲಿವೆ ಎಂಬುದರ ಮಾಹಿತಿ ಇಲ್ಲಿದೆ ಮಾಡಿ.
ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ ಬ್ರಾಹ್ಮಿ ನದಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.… Read More ಶ್ರೀ ಕ್ಷೇತ್ರ ಕಮಂಡಲಗಣಪತಿ
ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ
ಪ್ರಜಾಪೀಡಕನಾಗಿದ್ದ ದುಷ್ಟ ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡಲು ದೇವಾನುದೇವತೆಗಳು ತಾಯಿ ದುರ್ಗೆಯನ್ನು ಕೋರಿದಾಗ ತಾಯಿಯು ಚಾಮುಂಡೇಶ್ವರಿಯ ಅವತಾರ ತಾಳಿ ಆ ರಾಕ್ಷಸನ್ನು ಸಂಹರಿಸಿದ ನೆನಪಿಗಾಗಿ ಆ ಪ್ರದೇಶಕ್ಕೆ ಮೈಸೂರು ಎಂದು ಹೆಸರಾಗಿ ಆಸ್ಥಳದಲ್ಲೊಂದು ಸಣ್ಣ ದೇವಾಲಯ ಕಟ್ಟಿ ಕಾಪಾಲಿಕರು ಆ ದೇವಿಗೆ ನರಬಲಿ ಮತ್ತು ಪ್ರಾಣಿಬಲಿಗಳನ್ನು ಕೊಡುತ್ತಾ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎಂಬುವರು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಅದೇ ಮಹಾಬಲೇಶ್ವರ ತಪ್ಪಲಿನಲ್ಲಿ… Read More ಏಕಶಿಲಾ ದ್ವಿಮುಖಿ ಶ್ರೀಚಾಮುಂಡೇಶ್ವರಿ
ಗೀಸರ್ ಬಳಸುವಾಗ ಅಜಾಗರೂಕತೆ ವಹಿಸಿದ್ರೆ ಗೀಸರ್ ಸ್ಫೋಟವಾಗಬಹುದು ಎಚ್ಚರ!
ಚಳಿಗೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ತುಂಬಾನೇ ಕಷ್ಟ ಅನ್ನೋದು ನಿಮಗೆ ಗೊತ್ತಿರುತ್ತೆ. ಹಾಗಾಗಿ ಪ್ರತಿಯೊಬ್ಬರೂ ಬಿಸಿ ನೀರನ್ನೇ ಬಳಸುತ್ತಾರೆ. ಕೆಲವರು ಗ್ಯಾಸ್ನಲ್ಲಿ ನೀರನ್ನು ಕಾಯಿಸಿದರೆ ಇನ್ನೂ ಕೆಲವರು ಕಬ್ಬಿಣದ ಹೀಟರ್ (ಕಾಯಿಲ್) ಅನ್ನು ಬಳಸುತ್ತಾರೆ. ಇನ್ನೂ ಕೆಲವರು ಸೋಲಾರ್ ಹೀಟರ್ ಬಳಸಿದ್ರೆ ಇನ್ನೂ ಕೆಲವರು ಗೀಸರ್ ಬಳಸುತ್ತಾರೆ.
Hair loss: ನೆತ್ತಿಯ ಭಾಗದ ಕೂದಲು ಉದುರಿ ಬೋಳಾಗುವ ಮೊದಲು ಇದನ್ನು ಟ್ರೈ ಮಾಡಿ
ನಮ್ಮಲ್ಲಿ ಹೆಚ್ಚಿನ ಯುವಕ, ಯುವತಿಯರನ್ನು ಕಾಡುವ ಸಮಾನ್ಯ ಸಮಸ್ಯೆಯೆಂದರೆ ಕೂದಲು ಉದುರುವುದು. ತಲೆಯಲ್ಲಿ ಕೂದಲು ಇದ್ರೆ ತಾನೇ ಯಾರಾದರೂ ಸುಂದರವಾಗಿ ಕಾಣಲು ಸಾಧ್ಯ. ನೀವು ಗಮನಿಸಿರಬಹುದು ಬಹುತೇಕ ಪುರುಷರಲ್ಲಿ ಮುಂಭಾಗದಲ್ಲಿ ಕೂದಲು ಉದುರಲು ಪ್ರಾರಂಭವಾಗುತ್ತದೆ. ಆದರೆ ಈ ಸಮಸ್ಯೆ ಬರೀ ಪುರುಷರಲ್ಲಿ ಮಾತ್ರವಲ್ಲ, ಮಹಿಳೆಯರನ್ನೂ ಕಾಡುತ್ತದೆ ಎನ್ನುವುದು ನಿಮಗೆ ಗೊತ್ತಾ?
Vijaya Sankalpa: ಜನವರಿ 21ರಿಂದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ಡಾ.ಅಶ್ವತ್ಥ್ ನಾರಾಯಣ್
ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಜನವರಿ 21ರಿಂದ 29ರ ವರೆಗೆ ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ಈ 9 ದಿನಗಳ ಅವಧಿಯಲ್ಲಿ ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಇದೆ ಎಂದು ಅಭಿಯಾನದ ರಾಜ್ಯ ಸಂಚಾಲಕ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ತಿಳಿಸಿದರು. ರಾಜ್ಯದ 58 ಸಾವಿರಕ್ಕೂ ಹೆಚ್ಚು ಬೂತ್ ಮಟ್ಟದಲ್ಲಿ ʻಬಿಜೆಪಿಯೇ ಭರವಸೆ, ಮತ್ತೊಮ್ಮೆ ಬಿಜೆಪಿ' ಘೋಷವಾಕ್ಯದ ಈ ಅಭಿಯಾನ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು ಇದರ ಉದ್ದೇಶ ಎಂದರು.
ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿದ್ರೆ ಏನಾಗುತ್ತೆ..? ಮಲಗುವಾಗ ಈ ವಸ್ತುಗಳನ್ನು ಪಕ್ಕದಲ್ಲಿ ಇಡಲೇಬಾರದು.
ಉತ್ತಮ ನಿದ್ದೆ ಎಲ್ಲರಿಗೂ ಬೇಕೇ ಬೇಕು. ರಾತ್ರಿಯ ನಿದ್ರೆಯು ದೈಹಿಕ ಮತ್ತು ಮಾನಸಿಕ ಎರಡೂ ಕಾಯಿಲೆಗಳಿಗೆ ರಾಮಬಾಣವಾಗಿದೆ. ಆದರೆ, ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದ ಅನೇಕರಿದ್ದಾರೆ. ಉತ್ತಮ ನಿದ್ರೆ ಮಾಡಲು ಕೆಲವು ತಂತ್ರಗಳಿವೆ, ಉದಾಹರಣೆಗೆ ಕೋಣೆಯನ್ನು ಕತ್ತಲೆಗೊಳಿಸುವುದು ಮತ್ತು ಸ್ವಲ್ಪ ಕಡಿಮೆ ತಾಪಮಾನ ಇರುವಂತೆ ನೋಡಿಕೊಳ್ಳುವುದು ನಿದ್ದೆಗೆ ಸಹಾಯ ಮಾಡುತ್ತದೆ. ಉತ್ತಮ ರಾತ್ರಿಯ ನಿದ್ರೆ ಏನೆಂದು ನೀವು ಅರ್ಥಮಾಡಿಕೊಳ್ಳಲು ಬಯಸಿದರೆ, ವಾಸ್ತು ನಿಮ್ಮ ಮಲಗುವ ಜಾಗವನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ನಿಮ್ಮ ನಿದ್ರೆಯ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಲು ನೀವು ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.
ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ
ಜನಾಂಗ ದ್ವೇಷ ಅಳಿಯಲಿ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು ಅದು ಕೃತಿಯಲ್ಲಿಯೂ ಸಹಾ ಮೂಡಿ ಬರಬೇಕು. ಈ ದೇಶದ ಬಹುಸಂಖ್ಯಾತರು ವಿವಿಧತೆಯಲ್ಲಿ ಏಕತೆಯನ್ನು ತೋರಿದರೆ,ಅಲ್ಪಸಂಖ್ಯಾತರು ಮಾತ್ರಾ ಅದೇ ಏಕತೆಯನ್ನು ಧಿಕ್ಕರಿಸುತ್ತಿರುವುದರಿಂದಲೇ ಆವರಿಗೆ ಈ ದೇಶದಲ್ಲಿ ಅಭದ್ರತೆ ಕಾಡುತ್ತಿದೆ ಅಲ್ವೇ?… Read More ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿಭಿನ್ನತೆ
ಮಿಕ್ಸಿಯ ಕಲೆಗಳನ್ನು ತೆಗೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್
ಇತ್ತೀಚಿನ ದಿನಗಳಲ್ಲಿ ರುಬ್ಬುವ ಕಲ್ಲುಗಳಿಗಿಂತಲೂ ಮಿಕ್ಸಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮಿಕ್ಸಿಯಲ್ಲಿ ಕೆಲವೇ ಸೆಕೆಂಡುಗಳಲ್ಲಿ ಮಸಾಲೆಯನ್ನು ಪುಡಿಮಾಡಬಹುದು. ಗೃಹಿಣಿಯರಿಗಂತೂ ಇದೊಂದು ಬಹುಪಯೋಗಿ ವಸ್ತುವಾಗಿದೆ. ಕೆಲವರಂತೂ ಮಿಕ್ಸಿಯನ್ನು ಬಳಸಿದ ಮೇಲೆ ಹಾಗೆಯೇ ಇಟ್ಟು ಬಿಡುತ್ತಾರೆ. ಅದನ್ನು ಸರಿಯಾಗಿ ಶುಚಿಗೊಳಿಸುವುದಿಲ್ಲ. ಮಸಾಲೆಯ ಕಲೆಗಳು ಬಿದ್ದಿರುತ್ತದೆ. ಮಿಕ್ಸಿಯ ಕ್ಲಿಪ್ಗಳಲ್ಲಿ ಮಸಾಲೆ ಅಂಟಿಕೊಂಡಿರುತ್ತದೆ.
ಬಹಳ ಬೇಗನೆ ಕೂದಲು ಬೆಳ್ಳಗಾಗುವುದನ್ನು ತಪ್ಪಿಸುವ ಆಹಾರಗಳಿವು!
ಕಾಲನ್ನು ತಡೆಯೋರು ಯಾರೂ ಇಲ್ಲ ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ! ಈ ಜನಪ್ರಿಯ ಸಿನಿಮಾ ಗೀತೆಯಲ್ಲಿ ಎಷ್ಟೊಂದು ಅರ್ಥ ಅಡಗಿದೆ ಅಲ್ಲವೇ? ಈಗಿನ ಕಾಲದವರಿಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತೆ! ವಿಷಯ ಏನಪ್ಪ ಅಂದ್ರೆ ವಯಸ್ಸಾಗುತ್ತಾ ಬಂದಂತೆ ಕೂದಲು ಬಿಳಿಯಾಗು ವುದು ಸಹಜ, ಅಥವಾ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳು ಕಂಡುಬರುವುದು ಸಹಜ. ಇದು ಪ್ರಕೃತಿ ನಿಯಮ ಕೂಡ, ಇದನ್ನು ತಡೆಯಲೂ ಯಾರಿಂದಲೂ ಸಾಧ್ಯವಿಲ್ಲ. ವಯಸ್ಸಿಗೆ ಮೊದಲೇ ಕೆಲವರಲ್ಲಿ ಕೂದಲು ಬೆಳ್ಳಗಾಗುವುದು, ಸ್ವಲ್ಪ ಚಿಂತಿಸಬೇಕಾದ ವಿಷಯ ಯಾಕೆಂದರೆ, ಪ್ರಮುಖವಾಗಿ ಯುವಜನರಲ್ಲಿ ಇಂತಹ ಸಮಸ್ಯೆಯು ಕಂಡುಬರುತ್ತಲಿದೆ. ಇದಕ್ಕೆ ಪ್ರಮುಖ ಕಾರಣ ಆಹಾರಪದ್ಥತಿ, ಕೆಟ್ಟ ಜೀವನಶೈಲಿ, ಅತಿಯಾದ ಒತ್ತಡ ಹಾಗೂ ಅನುವಂಶೀಯ ವಾಗಿಯೂ ಕೂದಲು ಬಿಳಿಯಾಗುವುದು. ಬನ್ನಿ ಇಂದಿನ ಲೇಖನದಲ್ಲಿ ಕೂದಲು ಬೆಳ್ಳಗ್ಗೆ ಆಗುವು ದನ್ನು ತಡೆಯಲು ಯಾವೆಲ್ಲಾ ಆಹಾರಗಳನ್ನು ಸೇವನೆ ಮಾಡಬೇಕು ಎನ್ನುವುದನ್ನು ನೋಡೋಣ...
ನಮ್ಮ ಸನಾತನದ ಧರ್ಮದಲ್ಲಿ ತಂದೆ ತಾಯಿಯರ ನಂತರ ಆಚಾರ್ಯ ಅರ್ಥಾತ್ ಗುರುಗಳಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಗುರುಗಳು ಎಂದರೆ ಅವರು ಕೇವಲ ಶಿಕ್ಷಣವನ್ನು ನೀಡುವ ಗುರುಗಳೇ ಆಗಿರದೇ ಒಂದು ಅಕ್ಷರವಂ ಕಲಿಸಿದಾತನುಂ ಗುರು ಎನ್ನುತ್ತೇವೆ. ಹಾಗಾಗಿಯೇ ಅನೇಕ ಗುರುಗಳು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡು ಭಕ್ತರಿಗೂ ಮತ್ತು ಭಗವಂತರಿಗೂ ಮಧ್ಯೆ ಸೇತುವೆಯಂತೆ ತಮ್ಮ ಅನುಭವದ ಸಾರ ಸಮಾಜದ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದರೆ, ಇನ್ನೂ ಕೆಲವರುಗಳು ಅದನ್ನೇ ದ್ವಿಪದಿ, ತ್ರಿಪದಿ ಮತ್ತು ಚೌಪದಿಯ ಪದ್ಯಗಳ ರೂಪದಲ್ಲಿ ಜನರಿಗೆ ತಿಳಿಸಲು… Read More ತಿರುವಳ್ಳುವರ್
ಕರ್ನಾಟಕದ ರಾಜ್ಯದಲ್ಲಿ ಇನ್ನೇನು ಮೂರ್ನಾಲ್ಕು ತಿಂಗಳಿನಲ್ಲಿಯೇ ವಿಧಾನಸಭಾ ಚುನಾವಣೆ ಇರುವುದರಿಂದ ಎಲ್ಲೆಡೆಯೂ ರಾಜಕಾರಣಿಗಳ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿವೆ. ಹಳ್ಳ ಕೊಳ್ಳಗಳ ರಸ್ತೆಗಳೂ ರಾತ್ರೋ ರಾತ್ರಿ ಡಾಂಬರ್ ಹಾಕಿಸಿಕೊಂಡು ಮದುವೆಗೆ ಸಿಂಗಾರಗೊಂಡ ಮಧುವಣಗಿತ್ತಿಯಂತೆ ಅಲಂಕರಿಸಿಕೊಂಡಿವೆ. ಇನ್ನು ದೇವರನ್ನೇ ನಂಬದ, ಅಲ್ಪಸಂಖ್ಯಾತರ ಓಲೈಕೆಗಾಗಿ ರಾಮನ ಅಸ್ಥಿತ್ವವನ್ನು ಪ್ರಶ್ನಿಸಿದ್ದವರೂ, ಇದ್ದಕ್ಕಿದ್ದಂತೆಯೇ ತಮ್ಮ ಖರ್ಚಿನಲ್ಲೇ ಸಂಪೂರ್ಣ ರಾಮಾಯಣ ನಾಟಕವಾಡಿಸಿ ನಾವೂ ಸಹಾ ಹಿಂದೂಗಳೇ ಎಂದು ಹೇಳಿಕೊಳ್ಳುತ್ತಿರುವುದೂ ಸಹಾ ಅಚ್ಚೇ ದಿನ್ ಆಗಯೇ ಹೈ ಎನ್ನುವುದಕ್ಕೆ ಪುರಾವೆಯಾಗುತ್ತಲಿದೆ. ಇವೆಲ್ಲದರ ಮಧ್ಯೆ ಎಲ್ಲರ ಗಮನ ಈ… Read More ಸಂಕಟ ಬಂದಾಗ ವೆಂಕಟರಮಣ
ಕುಂಭ ರಾಶಿಗೆ ಶುಕ್ರ ಸಂಕ್ರಮಣ: ಶುಕ್ರ ಬಲದಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ!
ಸಂತೋಷ, ಸಮೃದ್ಧಿಯನ್ನು ನೀಡುವ ಶುಕ್ರನು 2023ರ ಜನವರಿ 22 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನ ಸ್ಥಾನ ಬದಲಾವಣೆಯು ಈ ರಾಶಿಯವರಿಗೆ ಧನಲಾಭ ನೀಡುತ್ತದೆ. ಶುಕ್ರನ ಕೃಪೆಗೆ ಒಳಗಾಗುವ ಆ ರಾಶಿಗಳಾವುವು..? ಇಲ್ಲಿದೆ ಮಾಹಿತಿ.
2 ವರ್ಷದ ಹಿಂದೆ ಮಗನ ಮದುವೆ ಮಾಡಿದ್ದ'ವಜ್ರಕಾಯ' ನಟಿ ಜಯಸುಧಾ ಈಗ 3ನೇ ಮದುವೆಯಾದ್ರಾ?
ಕಳೆದ ತಿಂಗಳು ಕಂಗನಾ ರಣಾವತ್ ಅವರಿಗೆ ಬಹುಬೇಗ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದರ ಬಗ್ಗೆ ಬೇಸರ ಹೊರಹಾಕಿದ್ದ ನಟಿ ಈಗ ಮದುವೆ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. 'ನೀ ತಂದ ಕಾಣಿಕೆ', ಡಾ ಶಿವರಾಜ್ಕುಮಾರ್ ನಟನೆಯ 'ತಾಯಿಯ ಮಡಿಲು', 'ವಜ್ರಕಾಯ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಜಯಸುಧಾ ಅವರು 64ನೇ ವರ್ಷದಲ್ಲಿ ಮೂರನೇ ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Mandya Politics | ಸಂಕ್ರಾಂತಿ ಬಳಿಕ ಸುಮಲತಾ ನಿರ್ಧಾರ: ಯೋಗೇಶ್ವರ್ ಕೊಟ್ಟ ಸುಳಿವೇನು?
Sumalatha Ambareesh may join BJP: ಮಂಡ್ಯ ಭಾಗದಲ್ಲಿನ ರಾಜಕೀಯ ರಂಗೇರುವ ಸುಳಿವನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೀಡಿದ್ದಾರೆ. ಬಿಜೆಪಿಯು ಆ ಭಾಗದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದ್ದು, ಸಂಸದೆ ಸುಮಲತಾ ಅಂಬರೀಷ್ ಅವರು ಸಂಕ್ರಾಂತಿಯ ಬಳಿಕ ನಿರ್ಧಾರಕ್ಕೆ ಬರಲಿದ್ದಾರೆ ಎಂದಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸುಮಲತಾ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ಮುನ್ನೆಲೆಗೆ ಬಂದಿದೆ. ಈ ನಡುವೆ ಕಾಂಗ್ರೆಸ್-ಬಿಜೆಪಿ ನಡುವಿನ ತಿಕ್ಕಾಟವು ಜೋರಾಗಿದೆ.
Makara Sankranti 2023: ಮಕರ ಸಂಕ್ರಾಂತಿಯಂದು ಈ ವಸ್ತುಗಳನ್ನು ದಾನ ಮಾಡಿದರೆ ಶನಿಯೂ ಪ್ರಸನ್ನ; ಸುಖ-ಸಂಪತ್ತೂ ವೃದ್ಧಿ
ಮಕರ ಸಂಕ್ರಾಂತಿಯ ದಿನದಂದು ಸ್ನಾನ ಮಾಡುವುದು ಮತ್ತು ದಾನ ಮಾಡುವುದು ಧರ್ಮಗ್ರಂಥಗಳಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಎಳ್ಳು ಬೆಲ್ಲವನ್ನು ತಿನ್ನುವುದು ಮತ್ತು ಎಳ್ಳನ್ನು ದಾನ ಮಾಡುವುದು ಈ ದಿನದಂದು ಅತ್ಯಂತ ಮಹತ್ವದ್ದಾಗಿದೆ. ಮಕರ ಸಂಕ್ರಾಂತಿಯ ದಿನದಂದು ಮಾಡಿದ ದಾನವು ಈ ಜನ್ಮದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ, ಜೊತೆಗೆ ಅನೇಕ ಜನ್ಮಗಳವರೆಗೂ ಪುಣ್ಯವನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಮಕರ ಸಂಕ್ರಾಂತಿಯಂದು ಆರು ವಸ್ತುಗಳನ್ನು ಪ್ರಮುಖವಾಗಿ ದಾನ ಮಾಡಬೇಕು ಎಂದು ಹೇಳಲಾಗುತ್ತದೆ, ಮಕರ ಸಂಕ್ರಾಂತಿಯಂದು ದಾನ ಮಾಡುವುದರಿಂದ ನಿಮ್ಮ ಜಾತಕದಲ್ಲಿ ನಿಮ್ಮ ಗ್ರಹಗಳ ಸ್ಥಾನವನ್ನು ಬಲಪಡಿಸುತ್ತದೆ ಕೂಡಾ. ಹಾಗಾದರೆ ಆ ಆರು ವಸ್ತುಗಳು ಯಾವುವು ಎನ್ನುವುದನ್ನು ನೋಡೋಣ.
ಸಂಕ್ರಾಂತಿ ಭವಿಷ್ಯ 2023: ಮಕರ ರಾಶಿಯಲ್ಲಿ ಸೂರ್ಯನ ಸಂಚಾರದಿಂದಾಗಿ 12 ರಾಶಿಗಳ ಫಲಾಫಲ ಹೇಗಿದೆ?
2023 ಜನವರಿ 15ರಂದು ಸೂರ್ಯನು ಶನಿಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಮಕರ ರಾಶಿಗೆ ಬರುವ ಘಳಿಗೆಯನ್ನು ಮಕರ ಸಂಕ್ರಾಂತಿಯೆಂದು ಹಬ್ಬವಾಗಿ ಆಚರಿಸಲಾಗುತ್ತದೆ. ಸೂರ್ಯನು ಮಕರ ರಾಶಿಯಲ್ಲಿ 1 ತಿಂಗಳು ಇರಲಿದ್ದು, ಸೂರ್ಯನ ಈ ಸಂಕ್ರಮಣವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಶನಿಯು ಸೂರ್ಯ ಪುತ್ರ, ಹಾಗಾಗಿ ಇದೇ ಸಂಕ್ರಾಂತಿಯಂದು ಶನಿ-ಸೂರ್ಯರ ಸಂಯೋಗ ಒಂದೇ ರಾಶಿಯಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಪ್ರಾಬಲ್ಯತೆ ಹಾಗೂ ನಿರ್ಬಂಧಿತ ಜೀವನಶೈಲಿಯನ್ನು ಅನುಭವಿಸಬೇಕಾಗುತ್ತದೆ. ಈ ಗ್ರಹಗಳ ಸಂಯೋಗದ ಜೊತೆಗೆ ಸೂರ್ಯನ ರಾಶಿ ಬದಲಾವಣೆ ಹನ್ನೆರಡು ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಅಡುಗೆ ಟಿಪ್ಸ್: ಈ ಟೆಕ್ನಿಕ್ಗಳು ಗೊತ್ತಿರಲಿ, ತುಂಬಾನೇ ಹೆಲ್ಪ್ ಆಗುತ್ತೆ!
ಅಡುಗೆ ಮಾಡುವುದು ಒಂದು ಕಲೆ. ಇದು ಎಲ್ಲರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ! ಹಾಗಾಗಿ ಫಟಾಫಟ್ ಅಂತ ಅಡುಗೆ ಮಾಡಿ ಬಿಡುವುದು ಎಂದ್ರೆ, ಅದು ಕಡಲೆ ತಿಂದು ಕೈತೊಳೆದು ಕೊಂಡಷ್ಟು ಸುಲಭವಲ್ಲ! ಇಲ್ಲಿಅವರವರ ಅನುಭವ, ಜಾಣ್ಮೆ ಹಾಗೂ ಕೆಲವೊಂದು ತಂತ್ರ ಮತ್ತು ಸ್ಮಾರ್ಟ್ನೆಸ್ ಲೆಕ್ಕಕ್ಕೆ ಬರುತ್ತದೆ. ಮೊಟ್ಟ ಮೊದಲು ನೆನಪಿನಲ್ಲಿ ಇಟ್ಟುಕೊಳ್ಳಬೇಕೆಂದರೆ, ಅಡುಗೆ ರೆಡಿ ಮಾಡುವ ಮೊದಲು ಚಕಚಕ ಎಂದು ತರಕಾರಿ ಕತ್ತರಿಸುವುದರಿಂದ ಹಿಡಿದು, ರೆಡಿ ಮಾಡಿದ ಸಾಂಬರ್ಗೆ ಸ್ವಲ್ಪ ಕೂಡ ಉಪ್ಪು ಹುಳಿ ಖಾರ ಕಡಿಮೆ ಅಥವಾ ಜಾಸ್ತಿ ಆಗದಂತೆ ನೋಡಿಕೊಂಡು, ಬಹಳ ಬೇಗನೆ ಅಡುಗೆ ಕೆಲಸವನ್ನು ಮುಗಿಸಿ, ಮನೆಯವರೆಲ್ಲರಿಂದಲೂ ಕೂಡ ಸೈ ಎನಿಸಿಕೊಳ್ಳುವುದು ಹೇಗೆ ಎನ್ನುವ ತಂತ್ರಗಳು ನಮಗೆ ತಿಳಿದಿರಬೇಕು. ಬನ್ನಿ ಇಂದಿನ ಲೇಖನದಲ್ಲಿ ಅಡುಗೆಮನೆಯ ಕೆಲಸಗಳು ಬಹಳ ಬೇಗನೇ ಮಾಡಿಕೊಳ್ಳಬಹುದಾದ ಕೆಲವೊಂದು ಸಿಂಪಲ್ ಟೆಕ್ನಿಕ್ಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ...
ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್
ಕಳೆದ ವಾರ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ದೂರವಿರಿಸಿ ರಾಜಕೀಯ ಮಾಡಿದೆ ಎಂದು ಕೆಲವು ಸ್ವಘೋಷಿತ ಬುದ್ದೀಜೀವಿಗಳು ಆರೋಪಿಸಿ ಕಸಾಪ ಸಾಹಿತ್ಯ ಸಮ್ಮೆಳನಕ್ಕೆ ಪರ್ಯಾಯವಾಗಿ ಬಿಳೆಮಲೆ ಅವರ ನೇತೃತ್ವದಲ್ಲಿ ಜನ ಸಾಹಿತ್ಯ ಸಮ್ಮೇಳನ ಎಂಬ ಹೆಸರಿನಲ್ಲಿ ಸಮಾನ ಮನಸ್ಕ ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರು ಸೇರಿಕೊಂಡು ಜ.8ರಂದು ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಪ್ರತಿರೋಧ ಸಮಾವೇಷ ಆಯೋಜಿಸಲಾಗಿತ್ತು. ಸಂತ ಶಿಶುನಾಳ ಷರೀಫರು ಹುಟ್ಟಿದಂತಹ, ಎಸ್. ಕೆ… Read More ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾಅಬೂಬ್ಕರ್
ಕೂದಲಿಗೆ ಮೊಸರು ಹಚ್ಚೋದ್ರಿಂದ ತಲೆಹೊಟ್ಟು ಸೇರಿದಂತೆ ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತೆ
ಮೊಸರು ಆರೋಗ್ಯಕ್ಕೂ ಒಳ್ಳೆಯದು ಹಾಗೆಯೇ ಕೂದಲಿಗೂ ಒಳ್ಳೆಯದು. ಮೊಸರನ್ನು ಕೂದಲಿಗೆ ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗಿ ಕೂದಲು ಮೃದುವಾಗುತ್ತದೆ. ಮೊಸರಿನಲ್ಲಿ ಇರುವ ಸತು, ಫೋಲೇಟ್ ಮತ್ತು ವಿಟಮಿನ್-ಬಿ6 ಕೂದಲನ್ನು ಹೆಚ್ಚಿಸುವುದರೊಂದಿಗೆ ಕೂದಲನ್ನು ಬಲಪಡಿಸುತ್ತದೆ. ಅನೇಕರು ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಕೂದಲನ್ನು ಮೃದುವಾಗಿಸಲು ಬಯಸುತ್ತಾರೆ. ಅಂತಹವರು ಕೂದಲಿಗೆ ಮೊಸರನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ.
Varisu: ದಳಪತಿ ವಿಜಯ್, ರಶ್ಮಿಕಾ ಮಂದಣ್ಣ 'ವಾರಿಸು' ಚಿತ್ರದ ಮೊದಲ ವಿಮರ್ಶೆ ಹೊರಬಿತ್ತು
ದಳಪತಿ ವಿಜಯ್, ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ಪ್ರಭು, ಶರತ್ ಕುಮಾರ್, ಖುಷ್ಬೂ, ಶಾಮ್, ಶ್ರೀಕಾಂತ್, ಯೋಗಿ ಬಾಬು ನಟನೆಯ 'ವಾರಿಸು' ಸಿನಿಮಾ ಜನವರಿ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಶುರುವಾಗಿದೆ. ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರು ಸಿನಿಮಾ ನೋಡಿ ಹೇಗಿದೆ ಎಂದು ಹೇಳಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಹೀಗೆ ಮಾಡಿದರೆ, ಬಾಳೆಹಣ್ಣುಗಳು ಬೇಗನೇ ಹಾಳಾಗುವುದಿಲ್ಲ ನೋಡಿ...
ಬಡವರ ಹಣ್ಣು ಎಂದೇ ಕರೆಯಲಾಗುವ ಈ ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇವುಗಳಲ್ಲಿ ಸಿಗುವ ಪೋಷಕಾಂಶಗಳ ವಿಚಾರದಲ್ಲಿ ಹೇಳುವುದಾದರೆ , ಒಂದು ಸೇಬಿನಲ್ಲಿ ಸಿಗುವಷ್ಟೇ ಪೋಷಕಾಂಶಗಳು, ಈ ಹಣ್ಣಿನಲ್ಲಿ ಕಂಡುಬರುತ್ತದೆ ಎಂದು ತಜ್ಞರು ಕೂಡ ಹೇಳುತ್ತಾರೆ. ಆದರೆ ಇಂತಹ ಆರೋಗ್ಯಕಾರಿ ಬಾಳೆ ಹಣ್ಣನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಯಾಕೆಂದರೆ ಹಳದಿ ಬಣ್ಣಕ್ಕೆ ತಿರುಗಿದ ಹಣ್ಣುಗಳು, ಮರುದಿನಕ್ಕೆ ಬೇಗನೇ ಕಪ್ಪಾಗಿ ಅಥವಾ ಅದರ ಸಿಪ್ಪೆ ಕೂಡ ಕಂಡು ಬಣ್ಣಕ್ಕೆ ತಿರುಗಿ ಬಿಡುವುದು ಮಾತ್ರವಲ್ಲದೆ, ಬೇಗನೇ ಕೊಳೆತು ಹೋಗುವ ಸಾಧ್ಯತೆ ಕೂಡ ಇರುತ್ತದೆ. ಬನ್ನಿ ಇಂದಿನ ಈ ಲೇಖನದಲ್ಲಿ, ತುಂಬಾನೇ ಹಳದಿ ಬಣ್ಣಕ್ಕೆ ತಿರುಗಿದ ಹಣ್ಣುಗಳನ್ನು ಸಂರಕ್ಷಿಸುವ ಸಲಹೆಗಳನ್ನು ನೀಡಲಾಗಿದೆ, ಮುಂದೆ ಓದಿ...
ಜ್ಯೋತಿಷ್ಯದ ಪ್ರಕಾರ ಈ ನಕ್ಷತ್ರದಲ್ಲಿ ಮಗು ಜನಿಸಿದರೆ ತುಂಬಾ ಒಳ್ಳೆಯದು..!
ಭಾರತೀಯ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಟ್ಟು 27 ನಕ್ಷತ್ರಗಳಿವೆ. ನಕ್ಷತ್ರವು 27ಗ್ರಹಣ ವಲಯಗಳಲ್ಲಿ ಒಂದಾಗಿದೆ. ಚಂದ್ರನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಳಾಂತರಗೊಂಡಾಗ ಈ ಪರಿವರ್ತನೆಯು ಚಂದ್ರನ ಸಂಕ್ರಮಣವಾಗಿದೆ. ಅಂತೆಯೇ, ನಿಮ್ಮ ಜನ್ಮದ ಸಮಯದಲ್ಲಿ ಚಂದ್ರನು ಎಲ್ಲಿ ಇರಿಸಲ್ಪಟ್ಟಿದ್ದಾನೆ ಎಂಬುದು ನಿಮ್ಮ ನಕ್ಷತ್ರವನ್ನು ನಿರ್ಧರಿಸುತ್ತದೆ. ಪ್ರತಿಯೊಂದು ನಕ್ಷತ್ರವು ಸ್ಥಳೀಯರ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಈ ಲೇಖನದಲ್ಲಿ ಮಗುವಿನ ಹೆರಿಗೆಗೆ ಶುಭ ನಕ್ಷತ್ರ ಯಾವುದು ಎನ್ನುವುದನ್ನು ನೋಡೋಣ.
ಕೆ.ಸತ್ಯನಾರಾಯಣ (ಕನ್ನಡಪ್ರಭ ಸತ್ಯ)
6 ದಶಕಗಳ ಹಿಂದೆಯೇ ತಾಯ್ನಾಡು ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಕೆಲವನ್ನು ಆರಂಭಿಸಿ, ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಅತ್ಯಂತ ಸುಲಲಿತವಾಗಿ ಬರೆಯ ಬಲ್ಲವರಾಗಿದ್ದು, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಸಂಪಾದಕರಾಗಿ ನಿವೃತ್ತಿಯಾದ ನಂತರ ತಮ್ಮ ಬಹುಮುಖಿ ಅಂಕಣಗಳ ಮೂಲಕ, ವಸ್ತುನಿಷ್ಠವಾದ, ನಿರ್ಭಿಡೆಯ ಬರಹ, ಸರಳತೆ ಮತ್ತು ವೃತ್ತಿಯಲ್ಲಿನ ಶುದ್ಧತೆಯಿಂದಾಗಿ ನಾಡಿನ ಹೆಸರಾಂತ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಶ್ರೀ ಕೆ ಸತ್ಯನಾರಾಯಣ, ಎಲ್ಲರ ಪ್ರೀತಿಯ ಕನ್ನಡ ಪ್ರಭ ಸತ್ಯರವರು ನೆನ್ನೆ ನಿಧರಾಗಿರುವಂತಹ ಸಂದರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಕೆ.ಸತ್ಯನಾರಾಯಣ (ಕನ್ನಡಪ್ರಭ ಸತ್ಯ)
ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬೇಕಾದ್ರೆ ಈ ಆಯುರ್ವೇದಿಕ್ ಟಿಪ್ಸ್ ನಿಮಗಾಗಿ
ಆಯುರ್ವೇದವು ಬಹಳ ಹಿಂದಿನಿಂದ ಬಂದಿರುವ ವರದಾನ ಎಂದೇ ಹೇಳಬಹುದು. ಮಾತ್ರೆ, ಔಷಧಿಗಳಿಂದ ಗುಣವಾಗದ ಕೆಲವು ಸಮಸ್ಯೆಗಳೆಲ್ಲಾ ಆಯುರ್ವೇದದಿಂದ ಗುಣವಾಗಿದೆ. 3000 ವರ್ಷಗಳಿಗಿಂತಲೂ ಹಿಂದಿನ ಇತಿಹಾಸವನ್ನು ಹೊಂದಿರುವ ಆಯುರ್ವೇದವನ್ನು ಎಲ್ಲಾ ರೀತಿಯ ದೊಡ್ಡ ಮತ್ತು ಸಣ್ಣ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಹಾಗಾಗಿ ಹೆಚ್ಚಿನವರು ಆಯುರ್ವೇದದ ಮೊರೆ ಹೋಗುತ್ತಾರೆ.
ಸಂತಾನ ಯೋಗಕ್ಕೂ ಈ ಗ್ರಹದ ಬಲ ಬೇಕು..! ಈ ಭಾಗ್ಯಕ್ಕಾಗಿ ಮಾಡಬೇಕಾದ ಪರಿಹಾರಗಳಿವು..
ವಿವಾಹಕ್ಕೆ ಗುರುಬಲ ಬೇಕು ಎನ್ನುವಂತೆ, ಸಂತಾನಯೋಗಕ್ಕೂ ಗುರುವಿನ ಬಲ ಬೇಕು. ಇದರ ಜೊತೆಗೆ ಕೆಲವೊಂದು ಗ್ರಹಗಳ ಸ್ಥಾನವೂ ಮಕ್ಕಳ ಭಾಗ್ಯ ಪಡೆಯಲು ಅವಶ್ಯಕ. ಈ ಕುರಿತಾದ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.
2023ರಲ್ಲಿ ಸ್ಥಾನ ಬದಲಿಸುತ್ತಿರುವ ರಾಹು, ಈ ಮೂರು ರಾಶಿಗಳಿಗೆ ಹೆಚ್ಚಾಗಲಿವೆ ಸಮಸ್ಯೆ!
2023ರಲ್ಲಿ ರಾಹು ಗ್ರಹವು ಮೇಷ ರಾಶಿಯಿಂದ ಮೀನ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಗೆ ರಾಹುವಿನ ಪ್ರವೇಶದೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಲಿವೆ. ಆ ರಾಶಿಗಳು ಯಾವುವು ತಿಳಿಯೋಣ.