ಅಮೆಜಾನ್ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಗೃಹಪಯೋಗಿ ವಸ್ತುಗಳು ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಿದೆ. ವಾಷಿಂಗ್ ಮೆಷಿನ್, ಫ್ರಿಡ್ಜ್, ವಾಟರ್ ಪ್ಯೂರಿಫೈಯರ್, ಇನ್ವರ್ಟರ್ ಹೀಗೆ
ಕೊರೊನಾ ನಂತರ ಇದೀಗ ಮಂಕಿಪಾಕ್ಸ್ ವಿಶ್ವದಲ್ಲಿ ತಲ್ಲಣವುಂಟುಮಾಡಿದೆ. ಅದರಲ್ಲೂ ಈ ಮಂಕಿಪಾಕ್ಸ್ ಲೈಂಗಿಕ ಸಂಪರ್ಕದ ಮೂಲಕ ಹರಡುತ್ತೆ ಎನ್ನಲಾಗುತ್ತಿದೆ. ಆದರೆ ಮಂಕಿಪಾಕ್ಸ್ ಲೈಂಗಿಕವಾಗಿ ಹರಡುವ ರೋಗವೇ..? ಅಲ್ಲವೇ ಎನ್ನುವುದ
ಅಮೆಜಾನ್ ನಿಮ್ಮ ನೆಚ್ಚಿನ ಲಗೇಜ್ ಬ್ಯಾಗ್ಗಳ ಮೇಲೆ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ಇನ್ಯಾಕೆ ತಡ, ನಿಮಗೆ ಅಗತ್ಯವಿರುವ ಬ್ಯಾಗ್ಗಳನ್ನು ಈಗಲೇ ಖರೀದಿಸಿ. ಇಲ್ಲಿ ನಾವು ನಿಮಗೆ ಉತ್ತಮ ಆಫರ್ ಇರುವ ಬೆಸ್ಟ್ ಪ್ರಾಡಕ್ಟ್ಗಳ
ನೀವು ನೋಡಿರಬಹುದು, ತುಂಬಾ ಬುದ್ಧಿವಂತರು ಸ್ವಲ್ಪ ವಿಚಿತ್ರವಾಗಿ ಇರುತ್ತಾರೆ, ಯಾರ ಜೊತೆ ಸೇರದೆ ಒಂಟಿಯಾಗಿರುತ್ತಾರೆ.. ನಿಮಗೊಂದು ಗೊತ್ತಾ? ಭಾರೀ ಬುದ್ಧಿವಂತ ಜನರು ತಮ್ಮ ಹೆಚ್ಚಿನ ಸಮಯವನ್ನು ಏಕಾಂಗಿಯಾಗಿ ಕಳೆಯಲು ಇಷ್ಟಪಡುತ
ಶುಭೋದಯ ಓದುಗರೇ....... ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹ ಸಂಚಾರಕ್ಕೂ ತುಂಬಾನೇ ಮಹತ್ವವಿದೆ. ಏಕೆಂದರೆ ಪ್ರತಿಯೊಂದು ಗ್ರಹ ಸಂಚಾರವೂ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಈ ಆಗಸ್ಟ್ 10ಕ್ಕೆ ಮಂಗಳ ಗ್ರಹವು ವೃಷಭ ರಾಶಿಗೆ ಪ್ರವೇಶ
ಯಾವುದೇ ಸಂದರ್ಭ ಬಂದರೂ ಎಲ್ಲರ ಎದುರು ಗಟ್ಟಿ ಧ್ವನಿಯಲ್ಲಿ ಉತ್ತರ ಕೊಡುವುದು, ಘರ್ಷಣೆಗಳನ್ನು ಎದುರಿಸುವುದು, ಸಂದರ್ಭಗಳನ್ನು ತಿಳಿಗೊಳಿಸುವುದು ಎಲ್ಲರಿಗೂ ಸಾಧ್ಯವಿಲ್ಲ, ಇದಕ್ಕೆ ಸಾಕಷ್ಟು ಧೈರ್ಯ ಮತ್ತು ನಿಮ್ಮ ಮೇಲಿನ ನಂಬ
ತಮ್ಮ ಸಹೋದರನ ದೀರ್ಘಾಯುಷ್ಯ, ಎಲ್ಲ ಸಮಯದಲ್ಲೂ ಅವನಿಗೆ ಸುರಕ್ಷತೆ ಸಿಗಲಿ ಎಂದು ದೈವವನ್ನು ಪ್ರಾರ್ಥಿಸಿ ಆತನ ಕೈಗೆ ಕಟ್ಟುವ ರಕ್ಷಾ ಬಂಧನ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಹೊಂದಿದೆ. 2022ರ ಇದೇ ಆಗಸ್ಟ್ 11ರಂದು ಇಂಥಾ ಅಪೂರ್
ಯಾರು ತಾನೇ ಹೆಚ್ಚು ಕಾಲ ಬದುಕೋದಕ್ಕೆ ಬೇಡ ಅನ್ನುತ್ತಾರೆ ಹೇಳಿ? ಎಲ್ಲರೂ ಹೆಚ್ಚು ಕಾಲ ಬದುಕಲು ಇಷ್ಟಪಡುತ್ತಾರೆ. ಮನುಷ್ಯನಿಗೆ ಸಿಗುವ ಒಂದು ಜೀವನದಲ್ಲಿ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಲು ಇಷ್ಟಪಡುತ್ತಾರೆ. ದೀರ್ಘಾವಧ
ಸಹೋದರ-ಸಹೋದರಿಯ ಪವಿತ್ರ ಬಂಧದ ಮಹತ್ವವನ್ನು ಸಾರುವ ಹಬ್ಬ ರಕ್ಷಾಬಂಧನ. ಸಹೋದರಿ ಸಹೋದರಿನಿಗೆ ರಾಖಿ ಕಟ್ಟಿದಾಗ ತಂಗಿಗೆ ರಕ್ಷೆ ನೀಡುವೆ ಎಂದು ಅಣ್ಣ ಅಭಯ ನೀಡಿದರೆ ನನ್ನ ಅಣ್ಣನಿಗೆ ಉತ್ತಮ ಆರೋಗ್ಯ, ಸಂಪತ್ತು ದೊರೆಯಲಿ, ಅವನ ವೃತ್
ಕೆಲವರಿಗೆ ತಮ್ಮ ಕೂದಲೆಂದರೆ ಬಹಳ ಪ್ರೀತಿ. ಸದಾ ಕಾಲ ಸಾಕಷ್ಟು ಆರೈಕೆ ಮಾಡಿಕೊಂಡು, ಅದರ ಅಂದ-ಚಂದ ಕಾಪಾಡಿಕೊಂಡು ಬಂದಿರುತ್ತಾರೆ. ಆದ್ರೆ ಕೆಲವೊಮ್ಮೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ನಿಮ್ಮ ಸೊಂಪ
ಶುಭೋದಯ ಓದುಗರೇ....... ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನ
ಭ್ರಾತೃತ್ವದ ಬಂಧದ ಅನನ್ಯತೆಯನ್ನು ಸಾರುವ ರಕ್ಷಾ ಬಂಧನ ಅಣ್ಣ ತಂಗಿಯ ಪ್ರೀತಿಯ ಮಹತ್ವವನ್ನು ಹೇಳುತ್ತದೆ. ಶ್ರಾವಣ ಮಾಸದ ಹಬ್ಬಗಳ ಸಾಲಿನಲ್ಲಿ ಬರುವ ರಕ್ಷಾ ಬಂಧನಕ್ಕೆ ಹಿಂದೂ ಧರ್ಮದಲ್ಲಿ ತನ್ನದೇ ಅದ ಮಹತ್ವವಿದೆ. ಪ್ರತಿ ಸಹೋದರ
ಮದುವೆವೆಂಬುವುದು ಸ್ವರ್ಗದಲ್ಲಿ ನಿಶ್ಚಿಯವಾಗುತ್ತೆ ಅಂತಾರೆ, ಆದರೆ ನಿಶ್ಚಿಯವಾದ ಮೇಲೆ ಏನೋ ಸಮ್ಥಿಂಗ್ ರಾಂಗ್ ಇದೆ ಅನಿಸಿದರೆ ಆ ಮದುವೆ ಮಾಡಿರುವುದೇ ಬೆಸ್ಟ್. ಹೌದು ಎಷ್ಟೋ ಮದುವೆಗಳಲ್ಲಿ ನಿಶ್ಚಿಯವಾದಾಗಲೇ ಏಕೋ ಈ ಸಂಬ
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ರಾಜ್ಯವೇ ಕಂಗೆಟ್ಟಿದೆ. ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ಬದಲಾವಣೆಯಾಗಿದ್ದು, ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಇಂಥಾ ಸಂದರ್ಭದಲ್ಲಿ ಸಾಧ್ಯವಾದಷ್ಟು ನಮ್ಮನ
ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರ ವಿರುದ್ಧ ಗೆಲುವು ಸಾಧಿಸಿ, ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. 7
ಮಳೆಗಾಲದಲ್ಲಿ ಸಾಮಾನ್ಯವಾಗಿ ನಿಮ್ಮ ಹಾಸಿಗೆ, ದಿಂಬು ಅಥವಾ ಇತರ ಪಿಠೋಕರಣಗಳು ಸುರ್ವಾಸನೆ ಬೀರುವುದನ್ನು ಕಂಡಿರಬಹುದು. ಇದಕ್ಕೆ ಅತಿಯಾದ ತೇವಾಂಶದಿಂದ ಹುಟ್ಟಿಕೊಳ್ಳುವ ಶಿಲೀಂಧ್ರಗಳೇ ಕಾರಣ. ಇವುಗಳು ನಿಮ್ಮ ಹಾಸಿಗೆ, ಬೆಡ್ಶ
ಒಂದು ಕಪ್ ಕಾಫಿಗೆ ಕೊಂಚ ಶುಂಠಿ ರಸ ಹಿಂಡಿ ಕುಡಿದರೆ ತಲೆ ನೋವು ಮಂಗಮಾಯವಾಗುತ್ತದೆ. ಇಂತಹ ಚಿಕಿತ್ಸಾ ಗುಣಹೊಂದಿರುವ ಶುಂಠಿಯನ್ನು ಅಡುಗೆಗೂ ಬಳಸುತ್ತಾರೆ. ಅದರಲ್ಲೂ ಶುಂಠಿ ಇಲ್ಲದ ಅಡುಕೋಣೆ ಭಾರತದಲ್ಲಿ ಇಲ್ಲವೆ ಇಲ್ಲ. ಯಾಕೆಂದ
ಶುಭೋದಯ ಓದುಗರೇ....... ಸೋಮವಾರದ ದಿನ ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್
ಫ್ರೆಂಡ್ ಶಿಪ್, ಈ ಪದ ನಮ್ಮಲ್ಲಿರುವ ಅನೇಕರು ಇಷ್ಟಪಡುವಂತಹ ಪದವಾಗಿದೆ. ಯಾಕೆಂದರೆ ನಮ್ಮಲ್ಲಿ ಅನೇಕರಿಗೆ ಸಂಗಾತಿ ಇರದೇ ಇರಬಹುದು. ಆದರೆ ಫ್ರೆಂಡ್ಸ್ ಅಂತು ನಮ್ಮ ಲೈಫಲ್ಲೇ ಇದ್ದೆ ಇರುತ್ತಾರೆ. ಅದು ಹುಡುಗ ಆಗಿರಲಿ, ಹುಡುಗಿ ಆಗಿ
ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದ
ಅಮೆಜಾನ್ನಲ್ಲಿ ಉತ್ತಮ ಬ್ರಾಂಡ್ಗಳ ಹ್ಯಾಂಡ್ಬ್ಯಾಗ್ಗಳ ಮೇಲೆ ಶೇ.60ರಷ್ಟು ರಿಯಾಯಿತಿ ನಡೆಯುತ್ತಿದೆ. ಇನ್ಯಾಕೆ ತಡ, ನಿಮ್ಮ ಅಗತ್ಯಕ್ಕೆ ಅನುಗುಣವಾದ ಹ್ಯಾಂಡ್ಬ್ಯಾಗ್ಗಳನ್ನು ಈಗಲೇ ಖರೀದಿಸಿ. ನಿಮಗಾಗಿ ನಾವಿಲ್ಲಿ ಬೆಸ್
ಸತಿ-ಪತಿ ಅಥವಾ ಲವರ್ಸ್ ಗಳ ವಿಚಾರದಲ್ಲಿ ಕಿಸ್ ಅನ್ನೋದು ತುಂಬಾನೇ ಇಂಪಾರ್ಟೆಂಟ್ ವಿಷ್ಯ. ಇದು ಕಾಮನ್ ವಿಷ್ಯ ಕೂಡ ಹೌದು. ಆದರಲ್ಲೂ ಮೊದಲ ಕಿಸ್ ಮಾಡೋದು ಅಂದರೆ ತುಂಬಾನೇ ಇಂಟ್ರೆಸ್ಟಿಂಗ್. ಹುಡುಗಿಯನ್ನು ಇಂಪ್ರೆಸ್ ಮಾಡಿ ಚುಂಬನ
ಅಮೆಜಾನ್ನಲ್ಲಿ ಲಕ್ಷುರಿಯಸ್ ಸೆಂಟ್ ಹಾಗೂ ಬಾಡಿ ಸ್ಪ್ರೇಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಕಡಿಮೆ ದರದಲ್ಲಿ ನಿಮ್ಮ ಫೇವರೆಟ್ ಪ್ರಾಡಕ್ಟ್ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ನ
ಮಂಕಿ ಪಾಕ್ಸ್ ಅಥವಾ ಮಂಗನ ಸಿಡುಬು ಸದ್ಯ ಜಗತ್ತಿನಾದ್ಯಂತ ಜನರನ್ನು ಭಯಭೀತಗೊಳಿಸಿರುವ ವೈರಸ್. ಹೌದು, ಮಂಕಿಪಾಕ್ಸ್ ಸದ್ಯ ಜಗತ್ತಿನೆಲ್ಲೆಡೆ ವೇಗವಾಗಿ ಹರಡುತ್ತಿದೆ. ಮುಂದುವರಿದ ದೇಶಗಳಾದ ಅಮೆರಿಕ, ಯುರೋಪ್ ನಲ್ಲೂ ಮಂಕಿಪಾಕ್ಸ
ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆದು ಒಂದು ಲೋಟ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಅನೇಕರಿಗೆ ಇದೆ. ಇದು ಒಳ್ಳೆದು ಎಂದು ನಮ್ಮ ಹಿರಿಯರಿಂದ ಕೇಳಿಕೊಂಡು ಬಂದಿದ್ದೇವೆ. ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ನಿಮ್
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಿವಾಹ ಸಂಭ್ರಮ ನಡೆಯುತ್ತೆ. ಈ ಮದುವೆ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ಕಾರಣ ಇಲ್ಲಿ ಮದುವೆಯಾಗಿದ್ದು ಜೀವಂತ ಇರುವ ವಧು-ವರನಲ್ಲ.
ಭಾರತದಲ್ಲಿ 'ಹರ್ ಘರ್ ತಿರಂಗಾ' ಅಭಿಯಾನ ಶುರುವಾಗಿದೆ, ಈ ಅಭಿಯಾನದಡಿ ಆಗಸ್ಟ್ 13, 14, 15ರಂದು ಎಲ್ಲಾ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲು ಪ್ರದಾನಿ ಮೋದಿಯವರು ಕರೆ ನೀಡಿದ್ದಾರೆ. ಈಗಾಗಲೇ ಹರ
ಶುಭೋದಯ ಓದುಗರೇ....... ಪ್ರತಿ ದಿನವೂ ಹೊಸತನದ ಅನುಭವವನ್ನು ಪಡೆದುಕೊಳ್ಳುತ್ತೇವೆ. ಇದಕ್ಕೆ ಕಾರಣ ನಮ್ಮ ಗ್ರಹಗತಿಗಳು ಹಾಗೂ ರಾಶಿಫಲಗಳ ಪ್ರಭಾವ. ಇಂದಿನ ದಿನ ನಿಮ್ಮ ರಾಶಿ ಫಲದ ಪ್ರಕಾರ ಯಾವ ರೀತಿಯ ಅನುಭವ ಅಥವಾ ಪರಿಸ್ಥಿತಿಗಳನ್ನು
ವೈದಿಕ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹದ ರಾಶಿ ಬದಲಾವಣೆ ತುಂಬಾನೇ ಮುಖ್ಯವಾಗಿರುತ್ತದೆ. ಏಕೆಂದರೆ ಈ ರಾಶಿ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುವುದು. ಈ ಆಗಸ್ಟ್ 7ಕ್ಕೆ ಶುಕ್ರನು ಕರ್ಕ ರಾಶಿಗೆ ಪ್ರವೇಶಿಸಲಿದೆ. ಶ
ಅಮೆಜಾನ್ನಲ್ಲಿ ಬ್ರ್ಯಾಂಡೆಡ್ವಾಚ್ಗಳು ಶೇ. 70ರಷ್ಟು ರಿಯಾಯಿತಿಯಲ್ಲಿ ದೊರೆಯಲಿದೆ. ಪುರುಷ ಹಾಗೂ ಮಹಿಳೆಯರಿಗೆ ಆಕರ್ಷಕ ಲುಕ್ನ ಬ್ರ್ಯಾಂಡ್ಡ್ ವಾಚ್ಗಳು ಲಭ್ಯವಿದ್ದು ಈ ಅವಕಾಶ ಬಳಸಿಕೊಂಡರೆ ಸಾಕಷ್ಟು ಹಣ ಉಳಿಸಬಹುದಾಗಿದ
ಕೆಲವು ಆಹಾರಗಳ ಮಿಶ್ರಣ ದೇಹಕ್ಕೆ ತುಂಬಾನೆ ಹಾನಿಕಾರಕ. ಎರಡು ವಿರುದ್ಧ ರೀತಿಯ ಆಹಾರಗಳನ್ನು ಒಟ್ಟಾಗಿ ಸೇವನೆ ಮಾಡುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಅಂಥಾ ತದ್ವಿರುದ್ಧ ಆಹಾರಗಳ ಸಾಲಿಗೆ ಚಹಾ ಹಾಗೂ ಉಪ್ಪ
ಊಟ ಮಾಡುವುದು ಮನುಷ್ಯನ ಜೀವನದ ಪ್ರಮುಖ ಅಂಗವಾಗಿದೆ. ಅದರಲ್ಲೂ ಊಟದಿಂದ ನಮ್ಮ ದೇಹ ಸಧೃಡ ಸಾಮರ್ಥ್ಯ ಆರೋಗ್ಯದಿಂದ ಬೆಳೆಯುತ್ತದೆ ಎಂದು ಈ ಹಿಂದಿನಿಂದಲೂ ಹೇಳುವುದುಂಟು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕರು ಊಟ ಸೇವನೆಗೆ ಬ್ರೇಕ
ಗರ್ಭಿಣಿಯಾದ ಮೇಲೆ ಮನೆಯಲ್ಲಿ ಅನೇಕ ರೀತಿಯ ನಿರ್ಬಂಧಗಳನ್ನು ಹಾಕೋದು ನೀವು ಕೇಳಿರಬಹುದು. ಮನೆಯ ಹಿರಿಯರು ಈ ರೀತಿ ಹೇಳೋದು ಹೆಚ್ಚು. ಸಂಜೆಯಾದ ಮೇಲೆ ಗರ್ಭಿಣಿಯರು ಮನೆಯಿಂದಾಚೆ ಹೋಗಬಾರ್ದು, ಬೆಕ್ಕನ್ನು ಹತ್ತಿರ ಸೇರಿಸಿಕೊಳ್ಳ
ಸಮಸ್ತ ನಾಡಿನ ಜನತೆಗೆ ವರಲಕ್ಷ್ಮಿ ಹಬ್ಬದ ಶುಭಾಶಯಗಳು, ಆಗಸ್ಟ್ 5ರಂದು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತಿದೆ. ಈ ದಿನ ಆಚರಿಸಲು ಸಾಧ್ಯವಾಗದಿದ್ದರೆ ಆಗಸ್ಟ್ 12ರಂದು ವರಲಕ್ಷ್ಮಿ ಹಬ್ಬವನ್ನು ಆಚರಿಸಬಹುದು. ಹೊಸದಾಗಿ ಮದುವ
ಶುಭೋದಯ ಓದುಗರೇ....... ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ಯಾವೆಲ್ಲಾ ಘಟನೆಗಳು ನಡೆ
ನಾಡಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿದೆ, ಶ್ರಾವಣ ಮಾಸದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಕೂಡ ಒಂದಾಗಿದೆ. ದಕ್ಷಿಣ ಭಾರತದಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ವರಮ
ವೆನಿಲ್ಲಾ ಐಸ್ಕ್ರೀಂ ಯಾರಿಗೆ ತಾನೆ ಇಷ್ಟವಿಲ್ಲ.. ವೆನಿಲ್ಲಾ ಹೆಸರು ಕೇಳಿದರೇನೆ ಹದವಾದ ಸುವಾಸನೆ, ಅದರ ಮೈಲ್ಡ್ ರುಚಿಗೆ ಸೋತು ಹೋಗುತ್ತೇವೆ. ಆದರೆ ನಿಮಗೆ ಗೊತ್ತಾ ವೆನಿಲ್ಲಾದಿಂದ ಹಲವು ಸೌಂದರ್ಯ ಪ್ರಯೋಜನಗಳೂ ಸಹ ಎಂದು. ವೆನ
ಅವರಿಗೆ ಬಹುದೊಡ್ಡ ಕನಸು ನನಸಾದ ಕ್ಷಣವು, ಆ ಸುಂದರ ವೀಡಿಯೋವನ್ನು ನೆಟ್ಟಿಗರು ಕೂಡ ಮೆಚ್ಚಿಕೊಂಡಿದ್ದಾರೆ. ಪ್ರತಿಯೊಬ್ಬ ತಂದೆ-ತಾಯಿಗೆ ನನ್ನ ಮಗ-ಮಗಳು ಏನು ಆಗಬೇಕು ಎಂಬ ಆಸೆ ಇರುತ್ತದೆ, ಅದರಂತೆ ಅವರು ಆದಾಗ ಅವರು ತುಂಬಾ ಹೆಮ್ಮ
ವರಲಕ್ಷ್ಮಿ ಹಬ್ಬವನ್ನು ದಕ್ಷಿಣ ಭಾರತದ ಹಲವು ಕಡೆ ಸಡಗರ-ಸಂಬ್ರಮದಿಂದ ಆಚರಿಸಲಾಗುವುದು. ಸಕಲ ಸಂಪನ್ನಗಳ ತಾಯಿ ಎಂದು ಕರೆಯಲ್ಪಡುವ ವರಮಹಾಲಕ್ಷ್ಮಿಯನ್ನು ಪೂಜಿಸಿದರೆ, ಆಕೆ ಅಷ್ಟೈಶ್ವರ್ಯಗಳನ್ನು ಪ್ರಾಪ್ತಿಸುತ್ತಾಳೆ ಎಂಬ ನಂ
ಅನೇಕರಿಗೆ ಜಿಮ್ ಗೆ ಹೋಗಿ ಭಾರ ಎತ್ತಲು ಕಷ್ಟವಾಗಬಹುದು. ಯಾರು ಅಲ್ಲಿ ತನಕ ಹೋಗಿ ಭಾರ ಎತ್ತಿ ಸುಸ್ತು ಮಾಡಿಕೊಳ್ತಾರೆ ಅಂತ ಅಂದುಕೊಳ್ಳುತ್ತಾರೆ. ಅಂತವರಿಗೆ ನಾವಿವತು ಕಾರ್ಡಿಯೋ ವ್ಯಾಯಾಮದ ಬಗ್ಗೆ ತಿಳಿಸಿಕೊಡುತ್ತೇವೆ. ಜಿಮ್ ಗ
ಅನೇಕರು ಮಗುವಿಗೆ ಎದೆಹಾಲು ಬಿಡಿಸಲು ಸೂಕ್ತ ಸಮಯ ಯಾವುದು, ಎಷ್ಟು ವರ್ಷದವರೆಗೂ ಮಗುವಿಗೆ ಎದೆಹಾಲು ನೀಡಬೇಕು ಎನ್ನುವ ಕನ್ಫ್ಯೂಶನ್ನಲ್ಲಿರುತ್ತಾರೆ. ಈ ವಿಷಯದಲ್ಲಿ ವೈದ್ಯರ ಸಲಹೆಗಿಂತ ಮನೆಯವರ, ಅವರಿವರ ಮಾತು ಕೇಳುವುದು ಹೆ
ಫಿಟ್ ಆಗಿರಬೇಕು ಅಂತ ಎಲ್ಲರೂ ಇಷ್ಟಪಡುತ್ತಾರೆ. ನಾನು ಎಲ್ಲರಂತೆ ಸ್ಲಿಮ್ ಆಗಿ ಚಂದವಾಗಿ ಕಾಣಿಸಬೇಕು ಎಂದು ಎಲ್ಲ ಹುಡುಗ-ಹುಡುಗಿ ಅನ್ಕೋತಾರೆ. ಆದರೆ ಅನೇಕರಿಗೆ ಇದು ಆಗೋದಿಲ್ಲ. ಅನೇಕರು ಇದಕ್ಕಾಗಿ ಡಯಟ್ ಕೂಡ ಮಾಡುತ್ತಾರೆ. ಆದರೂ
ಶುಭೋದಯ ಓದುಗರೇ....... ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇ
ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಆಗಸ್ಟ್ 1ರಿಂದ ಆಗಸ್ಟ್ 7ರವರೆಗೆ ವಿಶ್ವ ಸ್ತನಪಾನ ಸಪ್ತಾಹ ಆಚರಿಸಲಾಗುವುದು. ಎದೆಹಾಲು ಮಗುವಿನ ಹಕ್ಕು ಕೂಡ ಹೌದು. ಮಗುವಿನ ಬೆಳವಣಿಗೆ ದೃಷ್ಟಿಯಿಂದ ಸ್ತನಪಾನ ತುಂಬಾನೇ ಅವಶ್ಯಕವಾ
ನಮ್ಮ ಜೀವನದಲ್ಲಿ ಒಳ್ಳೆಯವರು ಕೆಟ್ಟವರು ಬಂದು ಹೋಗುತ್ತಾರೆ. ಒಳ್ಳೆಯವರು ಒಳ್ಳೆಯ ಹಾಗೂ ಸವಿ ನೆನಪನ್ನು ಕೊಟ್ಟರೆ. ಕೆಟ್ಟವರು ಕೆಟ್ಟ ಹಾಗೂ ಕಹಿ ನೆನಪನ್ನು ನೀಡುತ್ತಾರೆ. ಹೀಗೆ ಕೆಟ್ಟದು ಅಥವಾ ಒಳ್ಳೆಯವರನ್ನು ಆಯ್ಕೆ ಮಾಡಿಕೊಳ
ಕೆಲವರಿಗೆ ಬಾಯಿಯ ಸುತ್ತ, ಅಥವಾ ಬಾಯಿಯ ತುದಿಯ ಎರಡೂ ಕಡೆ ಚರ್ಮ ಕಪ್ಪಗಾಗಿರುತ್ತೆ. ಎಷ್ಟೇ ಮೇಕಪ್ ಮಾಡಿಕೊಂಡರೂ ಆ ಕಪ್ಪಗಾಗಿರುವ ಭಾಗ ಮಾತ್ರ ಎದ್ದು ಕಾಣುತ್ತೆ. ಇದನ್ನು ನಿವಾರಿಸೋಕೆ ಫೇಸ್ಪ್ಯಾಕ್, ಮಾಸ್ಕ್ ಏನೆಲ್ಲಾ ಪ್ರಯ
ತಂದೆಯಾಗಲು ಸೂಕ್ತ ವಯಸ್ಸು ಎಂಬುವುದು ಇದೆಯೇ? ಪೋಷಕರಾಗಬೇಕೆಂದು ಬಯಸುವಾಗ ವಯಸ್ಸು ಕೂಡ ಮುಖ್ಯವಾಗುತ್ತೆ. ತಾಯಿಯಾಗಲು 20ರಿಂದ 30ರ ವಯಸ್ಸಿನೊಳಗೆ ಒಳ್ಳೆಯದು, ಲೇಟ್ ಆದಂತೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವುದು, ಹಾಗಿಯೇ ಪು
ನೈಸರ್ಗಿಕವಾಗಿ ಲಭ್ಯವಿರುವ ಪ್ರೋಟೀನ್ನ ಉತ್ತಮ ಮೂಲವೆಂದರೆ ಮೊಟ್ಟೆಗಳು... ಮೊಟ್ಟೆಗಳು ಕೇವಲ ಪ್ರೊಟೀನ್ ಅನ್ನು ಒದಗಿಸುವುದಲ್ಲದೇ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಸಮೃದ್ಧ ಮೂಲವಾಗಿದೆ. ಇದಕ್ಕೆ ಸಾಮಾನ್ಯವಾಗಿ ಎಲ್ಲರೂ ಸ
ಮಳೆಗಾಲ ಬಂದರೆ ಸಾಕು ರೋಗ ರುಜಿನಗಳು ಮನುಷ್ಯನನ್ನು ಅಂಟಿಕೊಳ್ಳುತ್ತದೆ. ಮಳೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ, ಇದರಿಂದ ಜ್ವರ ಬರುತ್ತದೆ. ಶೀತಗಳಿಯಿಂದಾಗಿ ಕಫ, ಕೆಮ್ಮು, ಶೀತ ಉಂಟಾಗುತ್ತದೆ. ಹೀಗೆ ವಿವಿಧ ರೋಗಗಳ ಕಾ
ಶುಭೋದಯ ಓದುಗರೇ....... ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ
ಎದೆಹಾಲು ಮಗುವಿಗೆ ಅಮೃತಕ್ಕೆ ಸಮ. ಮಗುವಿಗೆ 6 ತಿಂಗಳವರೆಗೆ ಎದೆ ಹಾಲು ಮಾತ್ರ ನೀಡಬೇಕು, ಇತರ ಆಹಾರಗಳನ್ನು ನೀಡಲೇಬಾರದು ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಮಗುವಿಗೆ ನೀರು ಕೂಡ ಕೊಡುವ ಅಗ್ಯತವಿಲ್ಲ, ಮಗುವಿಗೆ ಬೇಕಾದ ಎಲ್ಲಾ ಪೋ
ಮಂಕಿ ಪಾಕ್ಸ್ ಸದ್ಯ ಜಗತ್ತಿನಾದ್ಯಂತ ಜನರನ್ನು ಭಯ ಹುಟ್ಟಿಸಿರುವಂತ ವೈರಸ್. ಹೌದು. ಮಂಕಿಪಾಕ್ಸ್ ಸದ್ಯ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಮುಂದುವರಿದ ದೇಶಗಳಾದ ಅಮೆರಿಕ, ಯುರೋಪ್ ನಲ್ಲಿ ತೀವ್ರ ತರದಲ್ಲಿ ಮಂಕಿಪಾಕ್ಸ್ ಹಬ್ಬುತ್
ಏಷ್ಯಾದಲ್ಲಿಯೇ ಮಂಕಿಪಾಕ್ಸ್ಗೆ ಮೊದಲ ಬಲಿಯಾಗಿದೆ, ಅದೂ ಭಾರತದ ಕೇರಳದಲ್ಲಿ ಸಂಭವಿಸಿದೆ. ಈ ಸಾವು ಮಂಕಿಪಾಕ್ಸ್ ಕುರಿತು ಆತಂಕ ಹೆಚ್ಚಿಸಿದೆ. ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಕೇರಳದಲ್ಲಾಗಿತ್ತು.
ನಿಮ್ಮ ಸಂಗಾತಿ, ಸ್ನೇಹಿತರು ಅಥವಾ ನಿಮ್ಮ ಮನೆಯವರೂ ನಿಮ್ಮ ಗೊರಕೆಯ ಬಗ್ಗೆ ಕಂಪ್ಲೇಟ್ ಮಾಡುತ್ತಿದ್ದಾರೆ, ಆದರೆ ನೀವು ಗೊರಕೆ ಹೊಡಿಯುತ್ತಿಲ್ಲವೆಂದು ವಾದಿಸುತ್ತೀರಿ.. ಕೊನೆಗೆ ನಿಮ್ಮ ಗೊರಕೆಯನ್ನು ರೆಕಾರ್ಡ್ ಮಾಡಿ ನಿಮಗೆ ಕ
ನಮ್ಮಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಾಮಾನ್ಯ ಕೂದಲ ಸಮಸ್ಯೆಯಂದ್ರೆ ಕೂದಲು ಉದುರುವಿಕೆ. ಇದಕ್ಕೆ ಮಾಲಿನ್ಯ, ಒತ್ತಡ ಸೇರಿದಂತೆ ನಾನಾ ಕಾರಣಗಳಿರಬಹುದು. ಆದರೆ ಹೆಚ್ಚಿನವರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರ
ಹಬ್ಬಗಳ ಮಾಸ ಶ್ರಾವಣ ಜುಲೈ 29 ಶುಕ್ರವಾರದಿಂದ ಆರಂಭವಾಗಿದೆ. ಹಬ್ಬಗಳ ಮುನ್ನುಡಿಯಾಗಿ ನಾಗರ ಪಂಚಮಿ ಬಂದಿದೆ, ಅಲ್ಲದೇ ಅದೇ ದಿನ ಮಂಗಳ ಗೌರಿ ವ್ರತ ಕೂಡ ಬಂದಿದೆ. ಮಂಗಳ ಗೌರಿ ವ್ರತ ದೇವಿ ಪಾರ್ವತಿಗೆ ಸಮರ್ಪಿಸಲಾಗುವುದು. ಶ್ರಾವಣ ಮಾ
ಶುಭೋದಯ ಓದುಗರೇ....... ಬದುಕಿನಲ್ಲಿ ಸುಂದರ ಕನಸು ಹಾಗೂ ಆತ್ಮವಿಶ್ವಾಸವನ್ನು ತುಂಬಿಕೊಂಡು ಕೆಲಸವನ್ನು ಆರಂಭಿಸಿ. ನಿಮ್ಮ ಈ ಸುಂದರ ಬದುಕಿಗೆ ಗ್ರಹಗತಿಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂ
ಕಾಳ ಸರ್ಪ ದೋಷವು ಹಲವರ ಜಾತಕದಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಇದರ ಪರಿಣಾಮ ಬಹಳ ಕೆಟ್ಟದಾಗಿದ್ದರೂ ಇದಕ್ಕೆ ಜ್ಯೋತಿಶಾಸ್ತ್ರದ ಪ್ರಕಾರ ಕೆಲವು ಪರಿಹಾರಗಳಿವೆ. ಈ ಕಾಳಸರ್ಪ ದೋಷವು ಎಲ್ಲಾ ಏಳು ಗ್ರಹಗಳು ರಾಹು ಮತ್ತು ಕೇತುಗಳ ನ
ಆಗಸ್ಟ್ನಲ್ಲಿ ಹಬ್ಬಗಳದ್ದೇ ಸಂಭ್ರಮ, ಆಗಸ್ಟ್ 2ರಂದು ನಾಗರ ಪಂಚಮಿಯಿಂದ ಈ ತಿಂಗಳ ಶುರುವಾಗುವುದು, ನಂತರ ಸಾಲು-ಸಾಲು ಹಬ್ಬಗಳೇ. ಇದು ಕನ್ನಡದ ಶ್ರಾವಣ ಮಾಸ ಕೂಡ ಆಗಿರುವುದರಿಂದ ಈ ತಿಂಗಳ ಬಹುತೇಕ ದಿನಗಳು ವಿಶೇಷವಾಗಿವೆ. ಆಗಸ್ಟ
ಹಬ್ಬಗಳ ಮಾಸ ಶ್ರಾವಣ ಆರಂಭವಾಗಿದೆ. ಈ ಮಾಸದಿಂದ ಸಾಲು ಸಾಲು ಹಬ್ಬಗಳು ಬರುತ್ತದೆ. ಜ್ಯೋತಿಶಾಸ್ತ್ರದ ಪ್ರಕಾರ ಪ್ರತಿ ತಿಂಗಳು ಗ್ರಹಗಳ ಸ್ಥಾನ ಬದಲಾಗುತ್ತಿರುತ್ತದೆ. ಈ ಗ್ರಹಗಳ ಚಲನೆಯು ಪ್ರತಿ ರಾಶಿಗಳ ಮೇಲೂ ಸಕಾರಾತ್ಮಕ ಹಾಗೂ ನ
ಹಬ್ಬಗಳ ಮುನ್ನುಡಿಯಾದ ನಾಗರ ಪಂಚಮಿ ಹಬ್ಬ ಬಂದಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗ ಪಂಚಮಿ ಹಬ್ಬವು ಆಗಸ್ಟ್ 2ರಂದು ಅಂದರೆ ಮಂಗಳವಾರ ಬಂದಿದೆ. ಈ ದಿನ ನಾಗದೇವತೆಯನ್ನು ಪೂಜಿಸಲಾಗುವುದು. ಈ ದಿನ ನಾಗನಿಗೆ ವಿಶೇಷ
ಆಗಸ್ಟ್ 1- ಆಗಸ್ಟ್ 7ನ್ನು ವಿಶ್ವ ಎದೆ ಹಾಲುಣಿಸುವ ವಾರವಾಗಿ ಆಚರಿಸಲಾಗುವುದು. ನವಜಾತ ಶಿಶುವಿನ ಮೊದಲ ಆಹಾರವೇ ತಾಯಿಯ ಎದೆಹಾಲು, ಆರು ತಿಂಗಳವರೆಗೂ ತಾಯಿಯ ಎದೆಹಾಲು ಬಿಟ್ಟು ಬೇರೇನೂ ನೀಡಬಾರದು. ಮೊದಲ ಬಾಯಿ ತಾಯಿಯಾದವರಿಗೆ ಸ್
ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಒಂದು ಅಥವಾ ಹೆಚ್ಚಿನ ಗ್ರಹಗಳ ಸಂಚಾರ ನಡೆಸುತ್ತವೆ. ಈ ಸಾಗಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಈ ವರ್ಷ ಆಗಸ್ಟ್ 2022 ರಲ್ಲಿ, 6 ಗ್ರ
ಕನ್ನಡ ಶ್ರಾವಣ ಮಾಸ ಜುಲೈ 29ಕ್ಕೆ ಪ್ರಾರಂಭವಾಗಿದೆ. ಶ್ರಾವಣ ಮಾಸವೆಂದರೆ ಅದು ಹಬ್ಬಗಳ ಮಾಸ, ಹೌದು ಶ್ರಾವಣ ಮಾಸದ ಬಹುತೇಕ ದಿನಗಳು ವಿಶೇಷತೆಯಿಂದ ಕೂಡಿರುತ್ತೆ. ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ವರಮಹಾಲಕ್ಷ್ಮಿ ಪೂಜೆ ಹೀಗೆ ಹಲ
ಶುಭೋದಯ ಓದುಗರೇ....... ಬದುಕಿನಲ್ಲಿ ಸುಂದರ ಕನಸು ಹಾಗೂ ಆತ್ಮವಿಶ್ವಾಸವನ್ನು ತುಂಬಿಕೊಂಡು ಕೆಲಸವನ್ನು ಆರಂಭಿಸಿ. ನಿಮ್ಮ ಈ ಸುಂದರ ಬದುಕಿಗೆ ಗ್ರಹಗತಿಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂ
ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದ
ಶುಭೋದಯ ಓದುಗರೇ.......ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ
ವೈದಿಕ ಶಾಸ್ತ್ರದ ಪ್ರಕಾರ ಬುಧ ಅತ್ಯಂತ ಪ್ರಭಾವಿ ಗ್ರಹವಾಗಿದೆ. ಇದು ಪ್ರತಿಯೊಂದು ರಾಶಿಯ ಮೇಲೆ ಪ್ರಭಾವ ಬೀರುವುದು. ಪ್ರತಿ ತಿಂಗಳು ಬುಧ ತನ್ನ ರಾಶಿ ಬದಲಾವಣೆ ಮಾಡುತ್ತದೆ. ಹೀಗೆ ರಾಶಿ ಬದಲಾವಣೆ ಮಾಡಿದಾಗ ಅದರ ಪ್ರಭಾವ ದ್ವಾದಶ
ಇಂದು ಅಂತರರಾಷ್ಟ್ರೀಯ ಸ್ನೇಹಿತರ ದಿನ. ಈ ಫ್ರೆಂಡ್ಶಿಪ್ ಎಂಬುವುದು ಅದ್ಭುತವಾದ ಬಂಧ, ನಾವು ಹೇಗೆ ಇದ್ದೆವೋ ಹಾಗೇ ನಮ್ಮನ್ನು ನಮ್ಮ ಫ್ರೆಂಡ್ ಸ್ವೀಕರಿಸಿರುತ್ತಾರೆ, ಅವರಿಗಾಗಿ ನಾವೇನೂ ಬದಲಾಗಬೇಕಿಲ್ಲ... ಪ್ರತಿಯೊಂದು ವಿಷ
ಗಸಗಸೆ ಬೀಜ ಅಂದಾಕ್ಷಣ ಮೊದಲು ನೆನಪಾಗೋದು ರುಚಿಯಾದ ಪಾಯಸ..ಆದ್ರೆ ರುಚಿಯ ಹೊರತಾಗಿಯೂ ಗಸಗಸೆ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಸಾಕಷ್ಟು ವಿಟಮಿನ್, ಪೈಬರ್ ಗಳಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್
ಟ್ರಾವೆಲ್ ಮಾಡೋದು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಮಳೆಗಾಲದಲ್ಲಂತೂ ಹಚ್ಚ ಹಸಿರ ಹೊದಿಕೆ ತೊಟ್ಟ ಬೆಟ್ಟ ಗುಡ್ಡಗಳು ಜನರನ್ನು ಆಕರ್ಷಿಸುತ್ತದೆ. ಮಳೆಗಾಲಕ್ಕೆ ಎಲ್ಲದರೂ ಪ್ರವಾಸಕ್ಕೆ ಹೋಗಣ ಎಂದು ಮನಸ್ಸು ಹೇಳು
ವೈದಿಕ ಜ್ಯೋತಿಷ್ಯದಲ್ಲಿ, ಸೂರ್ಯ ಮತ್ತು ಶನಿ ಗ್ರಹಗಳೆರಡೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಸೂರ್ಯನು ಶಕ್ತಿ ಮತ್ತು ಆತ್ಮದ ಕಾರಕ ಗ್ರಹವಾಗಿದ್ದರೆ, ಶನಿಯು ಕರ್ಮ ಮತ್ತು ನ್ಯಾಯದ ಗ್ರಹವೆಂದು ಪರಿಗಣಿಸಲಾಗಿದೆ. ಶನಿ ಮತ್ತ
ಸ್ನೇಹವೆಂಬುವುದು ತುಂಬಾ ಅಪೂರ್ವ ಬಂಧ. ಈ ಪ್ರಪಂಚದಲ್ಲಿ ತಾಯಿ-ತಂದೆ ಬಂಧು-ಬಳಗ ಇಲ್ಲದ ಅನಾಥರಿರಬಹುದು ಆದರೆ ಸ್ನೇಹಿತರೇ ಇಲ್ಲದವರು ಇರಲ್ಲ. ನನಗೆ ಯಾರೂ ಸ್ನೇಹಿತರಿಲ್ಲ ಎಂದು ಯಾರಾದರೂ ಹೇಳಿದರೆ ಆ ವ್ಯಕ್ತಿ ಮನುಷ್ಯನಾಗಿರಲು
ಶುಭೋದಯ ಓದುಗರೇ........ಶನಿವಾರ ಶನಿದೇವ ಹಾಗೂ ವಾಯುಪುತ್ರನ ದಿನ. ಶನಿಮಹಾತ್ಮ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು
ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನ
ಹದಿಹರೆಯಕ್ಕೆ ಬಂದ ಮಕ್ಕಳನ್ನು ನೋಡಿಕೊಳ್ಳುವುದೆಂದರೆ ಪೋಷಕರಿಗೆ ದೊಡ್ಡ ಸವಾಲು. ಸಣ್ಣ ಮಕ್ಕಳಿಗಾದರೂ ಬೆದರಿಸಿ, ಜೋರು ಮಾತಿನಿಂದ ಬುದ್ಧಿ ಹೇಳಬಹುದು. ಆದರೆ ಎದೆಮಟ್ಟಕ್ಕೆ ಬೆಳೆದು ನಿಂತ ಮಗಳು/ ಮಗನನ್ನು ನೋಡಿಕೊಳ್ಳುವುದು ಹ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನ ಶುಭ ಸ್ಥಾನದಿಂದಾಗಿ, ವ್ಯಕ್ತಿಯು ಭೌತಿಕ ಸುಖ, ದಾಂಪತ್ಯ ಸುಖ ಮತ್ತು ಸಂತಾನ ಸುಖವನ್ನು ಪಡೆಯುತ್ತಾನೆ. ಆದ್ದರಿಂದ, ವ್ಯಕ್ತಿಯ ಮದುವೆ ಮತ್ತು ಮಕ್
ಎಲ್ಲರಿಗೂ ಜೀವನದಲ್ಲಿ ಸಮಸ್ಯೆಗಳು ಇದ್ದೆ ಇದೆ. ಕೆಲವರು ಈ ಸಮಸ್ಯೆ ಅನ್ನೋ ಯುದ್ಧದ ವಿರುದ್ಧ ಸೆಣಸಾಡಿ ಗೆಲ್ಲುತ್ತಾರೆ. ಇನ್ನು ಕೆಲವರು ಯುದ್ಧ ಮಾಡುವ ಮೊದಲೇ ಶಸ್ತ್ರ ತ್ಯಾಗ ಮಾಡುವುದುಂಟು. ಆದರೆ ನಾವು ತೀವ್ರ ನೋವಿನಲ್ಲಿದ್ದ
ಮೊಡವೆ ಹಾಗೂ ಅದರ ಕಲೆಗಳು ಅದೆಷ್ಟೋ ಜನರ ಆತ್ಮವಿಶ್ವಾಸ ಕುಗ್ಗಿಸುವ ಒಂದು ಪ್ರಮುಖ ಅಂಶವಾಗಿದೆ. ಇದು ಪುರುಷರಿಗಾಗಲೀ ಅಥವಾ ಮಹಿಳೆಯರಿಗಾಗಲೀ ಮೊಡವೆ ಕಲೆಗಳಿಂದ ಸಾಕಷ್ಟು ನೋವನ್ನು ಎದುರಿಸಿರುತ್ತಾರೆ. ಏನೇ ಮಾಡಿದರೂ, ಕಲೆ ನಿವಾ
ಶುಭೋದಯ ಓದುಗರೇ........ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿ
ಹಿಂದೂ ಧರ್ಮ ಹಾಗೂ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳಿಗೆ ಹೆಚ್ಚಿನ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಇಪ್ಪತ್ತೇಳು ನಕ್ಷತ್ರಗಳಿವೆ. ನಕ್ಷತ್ರಗಳ ಈ ಸಮೂಹವನ್ನು ದಕ್ಷ ಪ್ರಜಾಪತಿಯ ಪುತ್ರಿಯರು ಎಂದ
ಮದುವೆ ಎಂದರೆ ಗಂಡು ಹೆಣ್ಣಿನ ಜೀವನದಲ್ಲಿ ಬರುವ ಅತ್ಯಂತ ಮೌಲ್ಯಯುತವಾದ ಕ್ಷಣ. ಈ ಸಮಯವನ್ನು ಅನೇಕರು ಅತ್ಯಂತ ಸಂತೋಷದಿಂದ ಕಳೆಯುತ್ತಾರೆ. ತಮ್ಮ ದೇಶ, ತಮ್ಮ ಧರ್ಮ, ತಮ್ಮ ಪೂರ್ವಜರು ನಡೆಸಿಕೊಂಡು ಬಂದ ಸಂಪ್ರದಾಯಗಳನ್ನು ಪಾಲನೆ ಮಾ
ಶ್ರಾವಣ ಬಂತು ಶ್ರಾವಣ... ಸಡಗರವ ಹೊತ್ತು ಬಂತು ಶ್ರಾವಣ.... ಶ್ರಾವಣ ಮಾಸವೆಂದರೆ ನಮ್ಮಲ್ಲಿ ಅದೇನೋ ಸಡಗರ ಹಾಗೂ ಸಂಭ್ರಮ. ಆಷಾಢ ಮಾಸದಲ್ಲಿ ಅಷ್ಟೇನು ಫಂಕ್ಷನ್ಗಳಿರಲ್ಲ. ಆಷಾಢದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಅಷ್ಟೇ ಮಾಡುತ್ತಾರೆ,
ಎಲ್ಲರೂ ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುವುದಿಲ್ಲ. ಕೆಲವರು ತುಂಬಾ ಬಲಶಾಲಿಗಳಾಗಿದ್ದರೆ ಇನ್ನು ಕೆಲವರು ಬಹಳ ಸೌಮ್ಯವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ತುಂಬಾ ಸೌಮ್ಯ ಮನಸ್ಥಿತಿ ಇರುವವರು, ತಮ್ಮ ಭಾವನೆಗಳನ್ನು ನಿ
ಜುಲೈ 28 ವಿಶ್ವ ಹೆಪಟೈಟಿಸ್ ದಿನ. ಲಿವರ್ನ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಪ್ರೊಟೀನ್ಗಳನ್ನು ಹೀರಿಕೊಳ್ಳಲು, ವಿಟಮಿನ್ಸ್ ಹಾಗೂ ಖನಿಜಾಂಶಗಳನ್ನು ಸಂಗ್ರಹಿಸಿಡಲು, ದೇಹದಲ್ಲಿರುವ
ಕಪ್ಪಗಿರುವವರು ಬೆಳ್ಳಗಾಗಬೇಕೆಂದು ಏನೆಲ್ಲಾ ಟ್ರೈ ಮಾಡ್ತಾರೆ, ಆದರೆ ಅತೀ ಬೆಳ್ಳಗಿರೋದು ಕೂಡಾ ಸಮಸ್ಯೆ ಎಂದು ಹೇಳುತ್ತಾರೆ ಬೆಳ್ಳಗಿರೋರು. ಹಾಲಿನಂತ ಬಿಳುಪು ಅಂದರೆ ಅದಕ್ಕಿಂತಲೂ ಬಿಳುಪು ಮೈಬಣ್ಣವನ್ನು ಹೊಂದಿರುವ ಜನರಿರುತ
ಗಡ್ಡ ಬೆಳೆಸುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಬಹುತೇಕ ಯುವಕರಿಂದ ಹಿಡಿದು ವಯಸ್ಸಾದವರೆಗೂ ಇಷ್ಟವಿರುತ್ತದೆ. ಅದರಲ್ಲೂ ಕೆಜಿಎಫ್ ನಂತಹ ಸಿನಿಮಾದಲ್ಲಿ ಯಶ್ ಗಡ್ಡ ಬಿಟ್ಟ ಮೇಲೆ ಇದರ ಕ್ರೇಜ್ ಹೆಚ್ಚಾಗಿದೆ. ಗಡ್ಡ ಬರು
ಶುಭೋದಯ ಓದುಗರೇ........ ಗುರುವಾರದ ದಿನ ಶಿರ್ಡಿ ಸಾಯಿ ಬಾಬಾ ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ,ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹ
ಹಿಂದೂ ಧರ್ಮ ಹಾಗೂ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳಿಗೆ ಹೆಚ್ಚಿನ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಇಪ್ಪತ್ತೇಳು ನಕ್ಷತ್ರಗಳಿವೆ. ನಕ್ಷತ್ರಗಳ ಈ ಸಮೂಹವನ್ನು ದಕ್ಷ ಪ್ರಜಾಪತಿಯ ಪುತ್ರಿಯರು ಎಂದ