ಉತ್ತರಾಯಣ ಶಿಶಿರ ಋತು ಮಾಘ ಮಾಸ ಶುಕ್ಲ ಪಕ್ಷ ನವಮೀ ಸೋಮವಾರ ಸೂರ್ಯೋದಯ ಬೆಳಗ್ಗೆ : 07:11AM ಸೂರ್ಯಾಸ್ತ ಸಂಜೆ : 05:58PM ಚಂದ್ರೋದಯ : 12:40PM ಚಂದ್ರಾಸ್ತ : 02:54AM,Jan 31 ರಾಹುಕಾಲ : 08:32AMto09:53AM ಗುಳಿಕಕಾಲ : 01:55PMto03:16PM ಯಮಗಂಡಕಾಲ : 11:14AMto12:34PM ಮೇಷ ರಾಶಿ : ಇಂದು ನೀ
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು ಪ್ರಪಾತಕ್ಕೆ ಬಿದ್ದಿದ್ದಾರೆ. ವೀರಭದ್ರೇಶ್ವರ ದೇವಸ್ಥಾನ ಇಳಿಜಾರಿನಲ್ಲಿ ಸಿಲುಕಿದ್ದ ಯುವಕರನ್ನ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮ
ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್ನವರು ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ. ಸಿಎಂ ಸ್ಥಾನಕ್ಕೇ ಏರಬೇಕೆಂದು ಹೊಸ ಶರ್ಟ್ ಹೊಲಿಸ
ಬೆಳಗಾವಿ: ಇದು ರಾಜ್ಯ ರಾಜಕಾರಣದ ಮೆಗಾ ಸ್ಫೋಟಕ ಸುದ್ದಿಯಾಗಿದ್ದು, ರಾಜಕೀಯವನ್ನೇ ಬದಲಾಯಿಸುತ್ತಾ ಆ ದೊಡ್ಡ CD? ರಾಜ್ಯದಲ್ಲಿ ಇನ್ನೊಂದು ವಾರ ಫುಲ್ CDಯದ್ದೇ ಸೀನ್? ಡಿಕೆ ಶಿವಕುಮಾರ್ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟಗೊಳ್ಳಲಿದೆ.
ದಾವಣಗೆರೆ: ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆರೋಗ್ಯದಲ್ಲಿ ಏರುಪೇರು ಆಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕತ್ಸೆ ಪಡೆಯುತ್ತಿದ್ದಾರೆ. ಹರಿಹರ ನಗರದ ಗುರು ಭವನದಲ್ಲಿ ನಡೆದಿದ್ದ ಕಾ
ಮೈಸೂರು: ಮತ್ತೊಮ್ಮೆ ಬೊಮ್ಮಾಯಿಯವರೇ ಸಿಎಂ ಆಗಲಿ, ಮತ್ತೇ ಬಸವರಾಜ್ ಬೊಮ್ಮಾಯಿ ಸರ್ಕಾರ ಬರಲಿ ಎಂದು ಮೈಸೂರಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ. ಈ ಬಗ್ಗೆ ವಿಷ್ಣು ಸ್ಮಾರಕ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ
ಒಡಿಶಾ : ಒಡಿಶಾ ಸಚಿವ ನಬಾ ದಾಸ್ ಮೇಲೆ ಫೈರಿಂಗ್ ಮಾಡಿರುವ ಘಟನೆ ಬ್ರಿಜ್ರಾಜ್ ಬಳಿ ನಡೆದಿದೆ. ಈ ಸ್ಥಳದಲ್ಲಿ ಆರೋಗ್ಯ ಸಚಿವ ನಬಾ ದಾಸ್ ಮೇಲೆ ಅಟ್ಯಾಕ್ ಮಾಡಿ ಎದೆ ಭಾಗಕ್ಕೆ ಗುಂಡೇಟು ಸಿಡಿಸಲಾಗಿದೆ. ಸಚಿವ ನಬಾ ದಾಸ್ ಸ್ಥಿತಿ
ಮೈಸೂರು : ಕಾಗಿನೆಲೆ ಸ್ವಾಮೀಜಿಯ ಮೈಕ್ ಕಿತ್ತುಕೊಳ್ಳುವ ಪ್ರಮೇಯವಿಲ್ಲ, ಅವರು ನಮ್ಮ ಗುರುಗಳು ಎಂದು ಸಿಎಂ ಬೊಮ್ಮಾಯಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ,ಕಾಗಿನೆಲೆ ಸ್ವಾಮೀಜಿಯ ಮೈ
ದಾವಣಗೆರೆ: ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯಗೆ ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಕಾರ್ಯಕ್ರಮದ ವೇದಿಕೆ ಮೇಲೆಯೇ ಶಾಸಕನಿಗೆ ಕ್ಲಾಸ್ ಮಾಡಲಾಗಿದೆ. ಭಾಷಣ ನಿಲ್ಲಿಸಿ ರೇಣುಕಾಚಾರ್ಯರನ್ನ ಗ್ರಾಮಸ್ಥರು ಕೆಳಗಿಳಿಸಿದ್ದು,
ಹಾಸನ : ಕರ್ನಾಟಕದ ‘ಅಮ್ಮ’.. ಭವಾನಿ ರೇವಣ್ಣ ಟಿಕೆಟ್ ಗಲಾಟೆ ಬೆನ್ನಲ್ಲೇ ಲೇಟೆಸ್ಟ್ ಪೋಸ್ಟರ್ ರಿಲೀಸ್ ಆಗಿದ್ದು, ಫ್ಯಾನ್ಸ್ ಭವಾನಿಯನ್ನ ಜಯಲಲಿತಾಗೆ ಹೋಲಿಸಿದ್ದಾರೆ. ರೇವಣ್ಣ ಬೆಂಬಲಿಗರು ಕರ್ನಾಟಕದ ಮಹಿಳಾ ಶಕ್ತಿಗೆ ಭರವಸೆ ಎ
ಹಾಸನ : ಹಾಸನದಲ್ಲಿ ಜೆಡಿಎಸ್ ಟಿಕೆಟ್ ಫೈಟ್ ತಾರಕಕ್ಕೇರಿದಿದ್ದು, ಭವಾನಿ ರೇವಣ್ಣ ಪರ-ವಿರೋಧ ಟ್ವೀಟ್ ಸಮರ ಜೋರಾಗಿದೆ. ಭವಾನಿ ರೇವಣ್ಣಗೆ ಟಿಕೆಟ್ ನೀಡಿದ್ರೆ ಸೋಲೋದು ಖಚಿತವಾಗಿದೆ. ಹಾಸನದಲ್ಲಿ ಸ್ವರೂಪ್ಗೆ ಟಿಕೆಟ್ ನೀಡಿದ್ರ
ರಾಯಚೂರು: ಹಾಸನ ಟಿಕೆಟ್ ಗೊಂದಲ ನಡುವೆ ಮಂತ್ರಾಲಯಕ್ಕೆ HDK ಭೇಟಿ ಕೊಟ್ಟಿದ್ದು, ಟೆನ್ಷನ್ ನಡುವೆ ದೇವರ ಮೊರೆ ಹೋಗಿದ್ದಾರೆ. ದಂಪತಿ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿದ ಹೆಚ್ಡಿಕೆ, ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೆಚ್
ಬಾಗಲಕೋಟೆ :ಭವಾನಿ ರೇವಣ್ಣ ಬಿಜೆಪಿಗೆ ಬಂದ್ರೆ ಸ್ವಾಗತ, ನಮ್ಮದು ಭಾರತೀಯ ಜನತಾ ಪಕ್ಷ. ಬಿಜೆಪಿ ನಿಂತ ನೀರಲ್ಲ.. ಹರಿಯುವ ನೀರಾಗಿದೆ. ಹರಿಯುವ ನೀರಿಗೆ ಹೊಸ ನೀರು ಸೇರಿದ್ರೆ ಸ್ವಾಗತಿಸ್ತೇವೆ. ಹೊಸ ನೀರು ಬಂದು ಸೇರಿಕೊಂಡ್ರೆ ಸ್ವಾಗ
ಮೈಸೂರು : ಮೈಸೂರು ಜಿಲ್ಲೆಯಲ್ಲಿ ಚಿರತೆ ಹಸುವಿನ ಮೇಲೆ ದಾಳಿ ನಡೆಸಿದೆ. ಚಿರತೆ ಪ್ರತ್ಯಕ್ಷ್ಯದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮೈಸೂರಿನ ರಾಮಕೃಷ್ಣ ನಗರದ ಮಾಜಿ ಸಿದ್ದರಾಮಯ್ಯ ಮನೆ ಸಮೀಪವಿರುವ ತಿಬ್ಬಾದೇವಿ ಸರ್ಕಲ
ಮೈಸೂರು: ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ ಗೊಳ್ಳಲಿದ್ದು, ಇಂದು CID ಮೈಸೂರಿಗೆ ಕರೆದೊಯ್ಯಲಿದ್ದು,ಮೈಸೂರು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ನಿನ್ನೆ ವಿಕ್ಟೋರಿಯಾ ಆಸ್ಪತ್ರೆಯಿಂದ ರವಿ ಡಿಸ್ಚಾರ್ಜ್ ಆಗಿದ್ದು, ಡ
ಬೆಂಗಳೂರು : ಗೋವಿಂದರಾಜ ನಗರದಲ್ಲಿ ಸಚಿವ ವಿ.ಸೋಮಣ್ಣ ಸಿಟಿರೌಂಡ್ಸ್ ಮಾಡಿದ್ದು, ಅಗ್ರಹಾರ ದಾಸರಹಳ್ಳಿ ಠಾಣೆ ರಸ್ತೆಯಿಂದ, ಡಾ. B.R ಅಂಬೇಡ್ಕರ್ ಕ್ರೀಡಾಂಗಣದವರೆಗೆ ಸೋಮಣ್ಣ ಕಾಲ್ನಡಿಗೆ ಮೂಲಕ ತೆರಳಿದ್ದಾರೆ. ಸೋಮಣ್ಣಗೆ ಸಾವಿರಾರ
ಹುಬ್ಬಳ್ಳಿ: ಅಮಿತ್ ಶಾ ರಾಜ್ಯ ಭೇಟಿ ಬೆನ್ನಲ್ಲೇ BJP ಫುಲ್ ಆ್ಯಕ್ಟೀವ್ ಆಗಿದ್ದು, ಕಿತ್ತೂರು ಕರ್ನಾಟಕದಲ್ಲಿ BJP ಅಲೆ ಮತ್ತಷ್ಟು ಹೆಚ್ಚಾಗಿದೆ. ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ ಸೃಷ್ಠಿಸಿದ್ದಾರೆ, ಕಿತ್ತೂರು ಕರ್ನಾಟಕ
ಮೈಸೂರು : ಮೈಸೂರಿನಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವ್ರ ಸ್ಮಾರಕ ಲೋಕಾರ್ಪಣೆಯಾಗಲಿದೆ. 13 ವರ್ಷಗಳ ಹೋರಾಟದ ಬಳಿಕ ವಿಷ್ಣು ಸ್ಮಾರಕ ನಿರ್ಮಾಣವಾಗಿದ್ದು, ಇಂದು ಸಂಜೆ ಸಿಎಂ ಬೊಮ್ಮಾಯಿ ಸ್ಮಾರಕ ಉದ್ಘಾಟಿಸಲಿದ್ದಾರೆ. ಮೈಸೂರಿನ
ವಿಜಯಪುರ :ಕೌಟುಂಬಿಕ ಕಲಹ ಹಿನ್ನೆಲೆ ಮೂರು ಮಕ್ಕಳೊಂದಿಗೆ ನೀರಿನ ಸಂಪ್ ನಲ್ಲಿ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ತಡರಾತ್ರಿ ನಡೆದಿದೆ. ಗೀತಾ ರಾಮು ಚವ್
ಬೆಂಗಳೂರು :ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ನಕಲಿ ಕೇಸ್ ತೀವ್ರಗೊಂಡಿದ್ದು, ಸಿಸಿಬಿ ಟೀಂ ಪ್ರಕರಣದ ಎವಿಡೆನ್ಸ್ ಕಲೆ ಹಾಕಲು ಮುಂದಾಗಿದೆ. ಇನ್ಸ್ಪೆಕ್ಟರ್ ಪ್ರವೀಣ್ ವಿಚಾರಣೆ ಬೆನ್ನಲ್ಲೇ ಮಾಹಿತಿ ಕಲೆಗೆ ಸಜ್ಜಾಗಿದೆ. CCB
ಬೆಂಗಳೂರು : ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಮಾಜಿ ಸಿಎಂHD ಕುಮಾರಸ್ವಾಮಿ ಮುಂದಾಗಿದ್ದು, ದೇವೇಗೌಡರ ಬಳಿ ಟಿಕೆಟ್ ಸಮಸ್ಯೆ ಕುರಿತು ಚರ್ಚಿಸಿದ್ದಾರೆ. ಮಾಜಿ ಸಿಎಂ ಹೆಚ್ಡಿಕೆ ಭವಾನಿ ರೇವಣ್ಣ ಸ್ಫರ್ಧೆ ನಿರಾಕರಿಸಿದ್ದಾ
ಬೆಂಗಳೂರು : ಗೋವಿಂದರಾಜ ನಗರಕ್ಕೆ ಭಾಗ್ಯದ ಬಾಗಿಲು ತೆರೆದಿದ್ದು, ಗೋವಿಂದರಾಜ ನಗರದಲ್ಲಿ ಅಭಿವೃದ್ಧಿಯ ಚಮತ್ಕಾರ ನಡೆದಿದೆ. ಜನನಾಯಕ ಸಚಿವ ವಿ.ಸೋಮಣ್ಣ ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಸಚಿವ ಅಭಿವೃದ್ಧಿಗಾಗಿ ಪಣತೊಟ್ಟು ಜ
ಮೊರೇನಾ : ಮಧ್ಯಪ್ರದೇಶದ ಮೊರೇನಾದ ಬಳಿ 2 ಯುದ್ಧ ವಿಮಾನಗಳು ಪತನವಾಗಿ ಕನ್ನಡಿಗ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಸಾವನ್ನಪ್ಪಿದ್ದಾರೆ. ಬೆಳಗಾವಿ ನಗರದ ಗಣೇಶ ಪುರ ನಿವಾಸಿ ಹನುಮಂತರಾವ್ ಸಾರಥಿ ಮೃತಪಟ್ಟಿದ್ದು, ವಿಷಯ ತಿಳಿದ
ಬೆಂಗಳೂರು : ಹಾಸನದಲ್ಲಿ ಟಿಕೆಟ್ ಫೈಟ್ ಮುಂದುವರೆದಿದೆ. ಭವಾನಿ ರೇವಣ್ಣ ಸ್ಪರ್ಧೆ ಕುರಿತು BJP ರಾ.ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿ ಭವಾನಿ ಅಕ್ಕನಿಗೆ ಹಾಸನ ಸುರಕ್ಷಿತ ಕ್ಷೇತ್ರವಲ್ಲ. ಹಾಸನದಲ
ಬಾಲಿವುಡ್ ನಟಿ ರಾಖಿ ಸಾವಂತ್ ಅವರ ತಾಯಿ ಜಯಾ ಭೇದಾ ಸಾವಂತ್ ಅವರು ನಿಧನರಾಗಿದ್ದಾರೆ. ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್ನಿಂದ ಬಳಲುತ್ತಿದ್ದ ಜಯಾ ಭೇದಾ, ಮುಂಬೈನ ಜುಹು ಪ್ರದೇಶದಲ್ಲಿರುವ ಸಿಟಿ ಕೇರ್ ಆಸ್ಪತ್ರೆಯಲ್ಲಿ ಜನ
ವಿಜಯನಗರ :ವಿಜಯನಗರದ ಸಿರಿಗೆರೆ -ಉಜ್ಜಯಿನಿ ಭಕ್ತರ ನಡುವೆ ಗಲಾಟೆ ನಡೆದಿದೆ. ಭಕ್ತರ ಗಲಾಟೆ ವೇಳೆ ಐವರಿಗೆ ಗಾಯಗಳಾಗಿದ್ದು,ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಟ್ಟ
ರಾಯಚೂರು :ನಮ್ಮ ಮನೆ ಮಕ್ಕಳನ್ನ ದಾರಿ ತಪ್ಪಿಸೋ ಶಕುನಿಗಳಿದ್ದಾರೆ ಹಾಸನ ಟಿಕೆಟ್ ಗಲಾಟೆ ವಿಚಾರದಲ್ಲಿಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭಾವುಕರಾದರು. ರಾಯಚೂರಿನಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ ಕೆಲವು
ಬೆಳಗಾವಿ : ಬಿಜೆಪಿ ನಾಯಕರಿಗೆ ಅಮಿತ್ ಶಾ ಬಿಗ್ ಟಾಸ್ಕ್ ಕೊಟ್ಟಿದ್ದು, ಬೆಳಗಾವಿಯಲ್ಲಿ ಹೆಚ್ಚು ಸ್ಥಾನ ಗೆಲ್ಲುವಂತೆ ಸೂಚನೆ ನೀಡಿದ್ದು, ನಾಯಕರು ಎಫೆಕ್ಟೀವ್ ಆಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ
ಬೆಳಗಾವಿ : ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್ ನಡೆಸಿದ್ದು,ಖಾಸಗಿ ಹೋಟೆಲ್ನಲ್ಲಿ ನಾಯಕರೊಂದಿಗೆ ಮೆಗಾ ಸಭೆ ನಡೆದಿದೆ. ಚಾಣಕ್ಯ ಅಮಿತ್ ಶಾ ಚುನಾವಣಾ ರಣತಂತ್ರ ರೂಪಿಸಿದ್ದಾರೆ. ಕ್ಷೇತ್ರದಲ್ಲಿ ಮತ ಕ್ರೋಢಿಕರಣಗೊ
ಉತ್ತರಾಯಣ ಶಿಶಿರ ಋತು ಮಾಘ ಮಾಸ ಶುಕ್ಲ ಪಕ್ಷ ಅಷ್ಟಮೀ ಭಾನುವಾರ ಸೂರ್ಯೋದಯ ಬೆಳಗ್ಗೆ : 07:11AM ಸೂರ್ಯಾಸ್ತ ಸಂಜೆ : 05:58PM ಚಂದ್ರೋದಯ : 12:04PM ಚಂದ್ರಾಸ್ತ : 01:56AM,Jan 30 ರಾಹುಕಾಲ : 04:37PMto05:58PM ಗುಳಿಕಕಾಲ : 03:16PMto04:37PM ಯಮಗಂಡಕಾಲ : 12:34PMto01:55PM ಮೇಷ ರಾಶಿ : ನಿಮ್
ಕುಂದಗೋಳ : ಉತ್ತರ ಕರ್ನಾಟಕದಲ್ಲಿ ಬಿಜೆಪಿ ದಂಡಯಾತ್ರೆ ಶುರುವಾಗಿದ್ದು, ಕಾಂಗ್ರೆಸ್ ಭದ್ರಕೋಟೆಯಲ್ಲಿ ಅಮಿತ್ ಶಾ ಮತಬೇಟೆ ಜೋರಾಗಿದೆ. ಕುಂದಗೋಳದಲ್ಲಿ ಬಿಜೆಪಿ ಚಾಣಕ್ಯ ರಣತಂತ್ರ ನಡೆಸಿದ್ದಾರೆ. ಧಾರವಾಡದ ಕುಂದಗೋಳದಲ್ಲಿ ಅಮ
ಆ ಸ್ಟಾರ್ ಜೋಡಿಗೆ ಸಂಬಂಧಿಸಿದ ಬಿಗ್ ಸ್ಟೋರಿಯಾಗಿದ್ದು, ಕದ್ದು ಮುಚ್ಚಿ ಓಡಾಡ್ತಿದ್ದ ಜೋಡಿ ಮದ್ವೆ ಆಗ್ತಿದ್ದಾರಾ..? ಫಾರಿನ್ ಟ್ರಿಪ್ ನಂತ್ರ ಒಂದಾದ್ರಾ ಆ ಸೂಪರ್ ಜೋಡಿ..? ಪ್ರೀತಿ ಇಲ್ಲ ಅಂತಾನೇ ಮದ್ವೆಗೆ ಓಕೆ ಅಂತಿದ್ದರಾ.
ಬೆಂಗಳೂರು : ಪೊಲೀಸ್ ಸೋಗಿನಲ್ಲಿ ಸುಲಿಗೆ ಮಾಡಿದ್ದವರ ಅರೆಸ್ಟ್ ಮಾಡಲಾಗಿದ್ದು, ಕುಖ್ಯಾತ ಅಂತರ್ ರಾಜ್ಯ ಸ್ಮಗ್ಲರ್ಗಳ ಬಂಧನವಾಗಿದೆ. ಕಾರಿನಲ್ಲಿ ಬಂದಿದ್ದ ನಾಲ್ವರು ಸುಲಿಗೆ ಮಾಡಿದ್ದರು, ಶಾಂತಿನಗರ ಬಸ್ ನಿಲ್ದಾಣ ಬಳಿಯ ಸ
ಮಂಡ್ಯ :ಇದು ಹೆತ್ತ ಕರುಳನ್ನೇ ಹಿಂಡೋ ಸುದ್ದಿಯಾಗಿದ್ದು, ಮಂಡ್ಯದಲ್ಲಿ ಮನಕಲಕುವ ಘಟನೆ ನಡೆದಿದೆ. ತಾಯಿ ಯೊಬ್ಬಳು 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ್ದಾಳೆ. ಮಹಾತಾಯಿ 10 ದಿನದ ಗಂಡು ಮಗುವನ್ನು ತರಕಾರಿ ಬುಟ್ಟಿಯಲ್ಲಿ ಮರದ ಕ
IAF ಲಘು ಯುದ್ಧ ವಿಮಾನಗಳ ಪತನವಾಗಿದ್ದು, ಇಬ್ಬರು ಪೈಲೆಟ್ ಸೇಫ್ ಆಗಿದ್ದು,ಒಬ್ಬ ಪೈಲೆಟ್ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದಿರುವ ಯುದ್ಧ ವಿಮಾನ ದುರಂತ ನಡೆದಿದೆ. ಮಧ್ಯಪ್ರದೇಶದ ಮರೆನಾ ಬಳಿ ಎರಡು ಫ್ಲೈಟ್ ಪತನವ
ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ. ವ
ಹಾಸನ : ಹಾಸನ ವಿಚಾರದಲ್ಲಿ ತಾತನ ಮಾತೇ ಅಂತಿಮವಾಗಿದ್ದು, ದೇವೇಗೌಡರು ತಗೆದುಕೊಳ್ಳುವ ತೀರ್ಮಾನ ಮುಖ್ಯವಾಗಿದೆ ಎಂದುಹಾಸನ ಟಿಕೆಟ್ ಗೊಂದಲಕ್ಕೆ MLC ಸೂರಜ್ ರೇವಣ್ಣ ಹೇಳಿದ್ದಾರೆ. ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದಲ್ಲಿ
ಬೆಂಗಳೂರು : PFI ಬ್ಯಾನ್.. ಇಂದಿನಿಂದ ಟ್ರಿಬ್ಯುನಲ್ ವಿಚಾರಣೆ ನಡೆಸಲಾಗುತ್ತದೆ. PFI ಬ್ಯಾನ್ ಸಂಬಂಧ 3 ದಿನಗಳ ಕಾಲ ವಾದ-ಪ್ರತಿವಾದ ನಡೆಯಲಿದೆ. PFI ರದ್ದು ಮಾಡಲು ಪ್ರಮುಖ ಕಾರಣಗಳನ್ನು ಮುಂದಿಟ್ಟು ವಾದ ಮಾಡಲಾಗುತ್ತದೆ. PFI ಸಂಚು ಹೊ
ಮಾವ-ಸೊಸೆ ಅಂದ್ರೆ ತಂದೆ ಮಗಳ ಸಂಬಂಧ ಅಂತಾರೆ. ಆದ್ರೆ ಇಲ್ಲಿ ಮಾತ್ರ ಗಂಡ ಹೆಂಡತಿ ಸಂಬಂಧ ಆಗಿಬಿಟ್ಟಿದೆ.. ಮಗನ ಹೆಂಡ್ತಿ ಮೇಲೆ ಮಾವನಿಗೆ ಲವ್ ಆಗಿದ್ದು, 70ರ ಮಾವ 28 ವರ್ಷದ ಸೊಸೆಯನ್ನೇ ಮದುವೆಯಾಗಿದ್ದಾರೆ.. ಉತ್ತರ ಪ್ರದೇಶದ ಗೋರಖ್
ಬೆಂಗಳೂರು : ಹಿಂದೂ ಪರಂಪರೆ ಕುರಿತು ಗೌರವ ನೀಡುವುದರಲ್ಲಿ ನಾವು ಸೋತಿದ್ದೇವೆ, ಇಂಗ್ಲೀಷ್ ಕಲಿಯಬೇಕು ಎಂಬ ಧಾವಂತಕ್ಕೆ ಬಿದ್ದಿದ್ದೇವೆ. ಇಂಗ್ಲೀಷ್ ಪ್ರಾರ್ಥನೆಗಳು ಪುರಂದರ ದಾಸರ ಸಾಲುಗಳಲ್ಲ , ಸಂಸ್ಕೃತದ ಸಾಲುಗಳಲ್ಲ ಬದಲಾಗಿ
ಬೆಂಗಳೂರು : ಮಂಡ್ಯ, ಕನಕಪುರದಲ್ಲಿ ಜೆಡಿಎಸ್ನವರು ಕಾಂಗ್ರೆಸ್ ಸೇರ್ತಾರೆ, ಬರುವವರನ್ನೆಲ್ಲಾ ಬೇಡ ಅನ್ನೋಕೆ ಆಗುತ್ತಾ. , ಕೆಲವರು ತಾವಾಗಿ ಕಾಂಗ್ರೆಸ್ಗೆ ಬರ್ತೀನಿ ಅಂತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಮಧ್ಯಪ್ರದೇಶದ ಮರೆನಾ ಬಳಿ ದುರಂತ ನಡೆದಿದೆ. IAF ವಿಮಾನ ಪತನವಾಗಿದೆ. ಸುಖೋಯ್-30, ಮಿರಾಜ್-2000 ಪತನವಾಗಿದೆ. ರಕ್ಷಣಾ ಇಲಾಖೆ ಮೂಲಗಳಿಂದ ಮಾಹಿತಿ ಬಂದಿದೆ. IAF ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಫ್ಲೈಟ್ಗಳು
ಹುಬ್ಬಳ್ಳಿ : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ್ಮದಿನವಿದ್ದು, ಸಿಎಂ ಬೊಮ್ಮಾಯಿಗೆ ಅಮಿತ್ ಶಾ 63ನೇ ಹುಟ್ಟುಹಬ್ಬದ ಶುಭಕೋರಿದ್ದಾರೆ . ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಅಮಿತ್ ಶಾ ಭೇಟಿಯಾಗಿದ್ದ ಸಿಎಂ ಬೊಮ್ಮಾಯ
ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ರುವಾರಿ ಶಾರಿಕ್ ಕೊನೆಗೂ ಸುಧಾರಣೆ ಕಂಡಿದ್ದು, ವೈದ್ಯರು ಒಂದೂವರೆ ತಿಂಗಳ ಬಳಿಕ ಡಿಸ್ಚಾರ್ಜ್ ಮಾಡಲು ಮುಂದಾಗಿದ್ದಾರೆ. ಶೇಕಡ 25% ರಷ್ಟು ಸುಟ್ಟ ಗಾಯಗಳಿಂದ ಚಿಕಿತ್ಸೆಗೆ ಬಂದಿದ್ದ
ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ರುವಾರಿ ಶಾರಿಕ್ ಕೊನೆಗೂ ಸುಧಾರಣೆ ಕಂಡಿದ್ದು, ವೈದ್ಯರು ಒಂದೂವರೆ ತಿಂಗಳ ಬಳಿಕ ಡಿಸ್ಚಾರ್ಜ್ ಮಾಡಲು ಮುಂದಾಗಿದ್ದಾರೆ. ಶೇಕಡ 25% ರಷ್ಟು ಸುಟ್ಟ ಗಾಯಗಳಿಂದ ಚಿಕಿತ್ಸೆಗೆ ಬಂದಿದ್ದ
ಬೆಂಗಳೂರು : ಅಂಗನವಾಡಿ ಪ್ರತಿಭಟನೆ 6ನೇ ದಿನಕ್ಕೆ ಕಾಲಿಟ್ಟಿದ್ದು, ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳೋರಿಲ್ಲದಂತಾಗಿದೆ. ಕಾರ್ಯಕರ್ತೆಯರು ಹಗಲು-ರಾತ್ರಿ ರಸ್ತೆಯಲ್ಲೆ ಕುಳಿತು ಭರವಸೆ ಬೇಡ, ಲಿಖಿತ ಆದೇಶ ಬೇಕು ಅಂತ ಪಟ್ಟು ಹಿ
ಹುಬ್ಬಳ್ಳಿ :ಕಾಂಗ್ರೆಸ್ಗೆ ಕನಸಲ್ಲೂ ಬಿಜೆಪಿ ಸಿಂಹಸ್ವಪ್ನವಾಗಿದೆ, ಹೋದಲ್ಲೆಲ್ಲಾ ಈ ಕಾರಣಕ್ಕಾಗಿಯೇ ಟೀಕೆ ಮಾಡ್ತಿದ್ದಾರೆ. ಬಿಜೆಪಿ ಟೀಕಿಸದೇ ಇದ್ರೆ ಕಾಂಗ್ರೆಸ್ಗೆ ನಿದ್ದೆ ಬರೋದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಡ
ಹಾಸನ : ಹಾಸನದ ಚನ್ನರಾಯಪಟ್ಟಣ ತಾಲೂಕಿನಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ದಂಡಿನಹಳ್ಳಿ ಹೋಬಳಿಯ 28 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ MLC ಸೂರಜ್ ರೇವಣ್ಣ ಅವರ ಶ್ರಮ ಸಾರ್ಥಕವ
ಬೆಂಗಳೂರು :ಬೆಂಗಳೂರಿನಲ್ಲಿ ಕಿಲ್ಲರ್ BMTCಗೆ ಇನ್ನೊಂದು ಬಲಿ ಪಡೆದಿದೆ.ಹೆಗಡೆ ನಗರ ಬಳಿ ಬಿಎಂಟಿಸಿ ಬಸ್ ಸರಣಿ ಅಪಘಾತವಾಗಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿದ್ದಾನೆ. 35 ವರ್ಷದ ಅಯೂಬ್ ಖಾನ್
ಹುಬ್ಬಳ್ಳಿ : ಉತ್ತರ ಕರ್ನಾಟಕದಲ್ಲಿ ಕಮಲ ಕಲಿಗಳ ರಣಕಹಳೆ ಜೋರಾಗಿದ್ದು, ಚುನಾವಣಾ ಚಾಣಕ್ಯನ ರೋಡ್ ಶೋಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕುಂದಗೋಳ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ. ಸವಾಯಿ ಗಂಧರ್ವರ ನಾಡು ಸಂಪೂರ
ಹುಬ್ಬಳ್ಳಿ : ಕಿತ್ತೂರು ಕರ್ನಾಟಕ ಬಿಜೆಪಿಯಲ್ಲಿ ಅಮಿತೋತ್ಸಾಹ ನಡೆಯಲಿದ್ದು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಬಿಜೆಪಿ ಚಾಣಕ್ಯನ ರಣತಂತ್ರ ಮಾಡಿದ್ದಾರೆ. ಅಮಿತ್ ಶಾ ಬೃಹತ್ ರೋಡ್ ಶೋ.. ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಹುಬ್
ಬೆಂಗಳೂರು : BMTCಯಲ್ಲಿ ನಕಲಿ ಸಹಿ ಗೋಲ್ಮಾಲ್ ಮಾಡಿದ್ದಾರೆ. ಭ್ರಷ್ಟರು MD ಸಹಿಯನ್ನೇ ನಕಲು ಮಾಡಿದ್ದಾರೆ. ಅಧಿಕಾರಿಗಳು ಮೂವರು MDಗಳ ಸಹಿ ನಕಲು ಮಾಡಿದ್ದಾರೆ. MDಗಳ ನಕಲಿ ಸಹಿ ಮಾಡಿ ಲಕ್ಷ-ಲಕ್ಷ ಗೋಲ್ಮಾಲ್ ಮಾಡಿದ್ದು, ನಕಲಿ ಸಹಿ ಶೂ
ಹುಬ್ಬಳ್ಳಿ : ಹಳೆ ಮೈಸೂರು ನಂತ್ರ ಕಿತ್ತೂರು ಕರ್ನಾಟಕಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ. ಅಮಿತ್ ಶಾ ಇಂದು ರಾತ್ರಿಯೇ ಹುಬ್ಬಳ್ಳಿಗೆ ಬರ್ತಿದ್ದಾರೆ. ನಾಳೆ ಹುಬ್ಬಳ್ಳಿ ಜನಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಸಂ
ಬೆಂಗಳೂರು : ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಂಗನಾಥ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಂಗನಾಥ್ RR ನಗರ ಬಿಎಂಟಿಸಿ ಘಟಕ 21 ರಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಿಪೋ 21 ರ ಭ
ಮೈಸೂರು : ಮುಸ್ಲಿಮರ ಜತೆ ಸೌಹಾರ್ದವಾಗಿರಿ ಎಂಬ ಹೇಳಿಕೆ ವಿಚಾರ ಮೋದಿ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಹಮತ ನೀಡಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಧಾನಿ ಹೇಳಿಕೆಯನ್ನು ಮುಸ್ಲಿಂ ಓಲ
ಬೆಂಗಳೂರು : ಮಾತ್ರೆ ನುಂಗಿ ಸೂಸೈಡ್ ಯತ್ನ ಮಾಡಿದ್ನಾ ಸ್ಯಾಂಟ್ರೋ..? ಸಿಐಡಿ ಸೆಲ್ನಲ್ಲಿ ಇದ್ದಾಗಲೇ ಸ್ಯಾಂಟ್ರೋ ಸೂಸೈಡ್ ಅಟೆಂಪ್ಟ್ ಮಾಡಿದ್ದ. ಅತಿಯಾದ ಮಾತ್ರೆ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ನಾ..? ಇನ್ಸುಲಿನ್
ಬೆಂಗಳೂರು : ಬಿಗ್ ಬಾಸ್ ಮೂಲಕ ಖ್ಯಾತಿಯನ್ನು ಪಡೆದಿರುವ ಪ್ರಥಮ್ ಇದೀಗ ನಟ ಭಯಂಕರ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ಕಳೆದ ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಈ ಸಿನಿಮಾದಲ್ಲಿ ಪ್ರಥಮ್ ತು
ಡಾಲಿ ಧನಂಜಯ್ ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ, ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ ‘ಜೀಬ್ರಾ’ ಎಂಬ ಹೆಸರನ್ನು ಇಡಲಾಗಿದೆ. ಓಲ್ಡ್ಟೌನ್ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮ
ಕೋಲಾರ : ಉಸ್ತುವಾರಿ ಸಚಿವ ಮುನಿರತ್ನ ರಿಂದ ಆಣೆ ಪ್ರಮಾಣ ಪಾಲಿಟಿಕ್ಸ್ ನಡೆದಿದೆ. ಸಚಿವ ಮುನಿರತ್ನ ಟಿಕೆಟ್ ಕೈ ತಪ್ಪಿದ್ರು BJP ಪಕ್ಷ ಬಿಟ್ಟೋಗಲ್ಲ ಎಂದು ಆಣೆ ಪ್ರಮಾಣ ಮಾಡಿಸಿದ್ದಾರೆ. ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ನ
ಬೆಂಗಳೂರು : ಇದು ಇವತ್ತಿನ ಅತೀ ದೊಡ್ಡ ಸುದ್ದಿಯಾಗಿದೆ. ಈ ಸುದ್ದಿ ಕೇಳಿದ್ರೆ ಒಂದು ಕ್ಷಣ ಶಾಕ್ ಆಗ್ತೀರ. ರಾಜಕಾರಣಿಗಳು, ಪೊಲೀಸರು ಬೆಚ್ಚಿ ಬೀಳೋ ಸುದ್ದಿಯಾಗಿದೆ ಕೊರೆಯುವ ಚಳಿಯಲ್ಲೂ ಬೆವರೋ ಸುದ್ದಿಯಾಗಿದೆ. ಬಿಟಿವಿಯಲ್ಲಿ ಸ್
ಹಾಸನ : ಹಾಸನ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರು..? ಸೊಸೆ ಕಣಕ್ಕಿಳಿಸಲು ದೇವೇಗೌಡರು ಓಕೆ ಅಂತಾರಾ..? ಭವಾನಿ ನಿಲ್ಲಿಸಲು ಮಾಜಿ ಸಿಎಂ ಹೆಚ್ಡಿಕೆ ಒಪ್ಪಿಗೆ ಇದೆಯಾ..? ಭವಾನಿಗೆ ಟಿಕೆಟ್ ಕೊಡುವಂತೆ ಹೆಚ್ಡಿಕೆ ಮೇಲೆ ರೇವಣ್
ಬೆಂಗಳೂರು : ಏರ್ ಪೋರ್ಟ್ ರಸ್ತೆಯಲ್ಲಿ ಪುಂಡರ ಹಾವಳಿ ಮುಂದುವರಿದಿದೆ. ನಡುರಾತ್ರಿಯಲ್ಲಿ ಯುವಕರು ಏರ್ ಪೋರ್ಟ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದರು. ಇದರಿಂದ ಇತರೆ ವಾಹನ ಸವಾರರಿಗೆ ಕಿರಿಕಿರಿ ಆಗಿದ್ದು, ಯುವಕರ ವಿರುದ್ಧ
ಬೆಂಗಳೂರು : ಕಾಟನ್ಪೇಟೆ ಬೋಗಸ್ ಕೇಸ್ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ಯಾಂಟ್ರೋ ರವಿ ಪತ್ನಿ ವಿರುದ್ಧದ ಸುಳ್ಳು ಕೇಸ್ ದಾಖಲಾಗಿದೆ. ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು, CCB ಕೇಸ್ನಲ್ಲಿ ಬಹುತೇಕ ಬಿ
ಬೆಂಗಳೂರು : ಮೊದಲ ಬಾರಿಗೆ ನಾಯಕನಟನಾಗಿದ್ದ ಪ್ರಮೋದ್ ಶೆಟ್ಟಿಗೆ ಶಾಕ್ ಆಗಿದೆ. ನಿರ್ಮಾಪಕ ಅರೆಸ್ಟ್ ಆಗ್ತಿದ್ದಂತೆ ಸಿನಿಮಾ ಅರ್ಧಕ್ಕೆ ನಿಂತಿದೆ. ಶಹಬ್ಬಾಸ್ ಬಡ್ಡಿ ಮಗನೇ ಸಿನಿಮಾ ಹೀರೋ ಪ್ರಮೋದ್ ಶೆಟ್ಟಿ ಆಗಿದ್ದು, ಪ್ರಕಾಶ್