SENSEX
NIFTY
GOLD
USD/INR

Weather

14    C

ಆಳಂದ ಮತಗಳ್ಳತನ ಪ್ರಕರಣದ ಚಾರ್ಜ್‌ ಶೀಟ್‌ ಸಲ್ಲಿಕೆ

ಬೆಂಗಳೂರು, ಡಿ.13- ಕರ್ನಾಟಕದ 2023 ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ, ಬಿಜೆಪಿ ಮಾಜಿ ಶಾಸಕ ಹಾಗೂ ಅವರ ಮಗ ಮತ್ತು ಅವರ ಆಪ್ತ ಸಹ

13 Dec 2025 4:55 pm
ಮೆಸ್ಸಿ ಅಭಿಮಾನಿಗಳಿಂದ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ದಾಂಧಲೆ

ಕೋಲ್ಕತ್ತಾ,ಡಿ.13- ಫುಟ್ಬಾಲ್‌ ಲೋಕದ ದೈತ್ಯ ಮೆಸ್ಸಿಯವರನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ರೊಚ್ಚಿಗೆದ್ದ ಫ್ಯಾನ್ಸ್ ಸಾಲ್ಟ್ ಲೇಕ್‌ ಕ್ರೀಡಾಂಗಣದಲ್ಲಿ ದಾಂಧಲೆ ಮಾಡಿದ್ದಾರೆ. ಅರ್ಜೆಂಟೀನಾದ ಪುಟ್ಬಾಲ್‌ ಐಕಾನ್‌ ಲಿಯೋನೆಲ

13 Dec 2025 4:29 pm
ನನ್ನ ತೇಜೋವಧೆ ಮಾಡುವುದಾಗಿ ಬೆದರಿಕೆ : ಸ್ವಾಮೀಜಿ ದೂರು

ಬೆಂಗಳೂರು,ಡಿ.13-ಹಣ ಕೊಡದಿದ್ದರೆ ಮಾನ ಹಾನಿ ಮಾಡುವುದಾಗಿ ನನಗೆ ಕೆಲವರು ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ಮೆಳೆಕೋಟೆಯ ಸ್ವಾಮೀಜಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಮೆಳೆಕೋಟೆಯ ನರ

13 Dec 2025 4:27 pm
ದಲಿತ ಹಣ ದುರ್ಬಳಕೆ ಮಾಡಿದ್ದೇ ಸಿಎಂ ಸಾಧನೆ : ಆರ್‌.ಅಶೋಕ್‌

ಬೆಂಗಳೂರು,ಡಿ.13- ದಲಿತರ ಹಣ ದುರ್ಬಳಕೆ ಮಾಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವ

13 Dec 2025 3:57 pm
ಪುನರ್ವಸತಿ ಕಾರ್ಯಕರ್ತರ ಗೌರವಧನ ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ

ಬೆಳಗಾವಿ,ಡಿ.13- ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತರ ಗೌರವಧನವನ್ನು ಕನಿಷ್ಠ ವೇತನ ಕಾಯ್ದೆಯಡಿ ತರುವ ಪ್ರಸ್ತಾವನೆಯನ್ನು ಕಾರ್ಮಿಕ ಇಲಾಖೆ ಅಭಿಪ್ರಾಯ

13 Dec 2025 3:56 pm
ಬೋಧಕೇತರ ಹುದ್ದೆಗಳಿಗೆ ಶೀಘ್ರ ಮುಂಬಡ್ತಿ : ಸಚಿವ ಮಧುಬಂಗಾರಪ್ಪ

ಬೆಳಗಾವಿ,ಡಿ.13- ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ 1879 ಬೋಧಕೇತರ ವೃಂದದ ಹುದ್ದೆಗಳು ಖಾಲಿ ಇವೆ. ಶೀಘ್ರದಲ್ಲೇ ಬೋಧಕೇತರ ವೃಂದದ ಎಲ್ಲಾ ಹುದ್ದೆಗಳಿಗೆ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್

13 Dec 2025 3:48 pm
ಸ್ಥಳೀಯ ಸಂಸ್ಥೆ ಚುನಾವಣೆ ಯುಡಿಎಫ್‌ ಮುನ್ನಡೆ

ತಿರುವನಂತಪುರಂ, ಡಿ.13- ಕೇರಳದ 1,199 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದು ವಿಪಕ್ಷ ಯುಡಿಎಫ್‌ ಮಧ್ಯಾಹ್ನದ ಮಾಹಿತಿ ಪ್ರಕಾರ ಹೆಚ್ಚು ಗ್ರಾಮ ಮತ್ತು ಪಂಚಾಯತ್‌ಗಳು, ಪುರಸ

13 Dec 2025 3:45 pm
ಸೋನಿಯಾ ಗಾಂಧಿ ಅಂಗಳಕ್ಕೆ ಕರ್ನಾಟಕ ಸಿಎಂ ಕುರ್ಚಿ ಚೆಂಡು

ಬೆಂಗಳೂರು,ಡಿ.13- ಸಿಎಂ ಕುರ್ಚಿ ಕದನ ದೆಹಲಿಗೆ ಸ್ಥಳಾಂತರಗೊಳ್ಳಲಿದೆ. ಶತಾಯಗತಾಯ ಸಿಎಂ ಪಟ್ಟ ಪಡೆಯಲೇಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ನಿರಂತರ ಕಸರತ್ತು ನಡೆಸುತ್ತಿದ್ದರೆ, ಪಟ್ಟದ ಮುಂದುವರಿಕೆಗೆ ಸಿಎಂ ಸಿದ್ದರಾಮಯ್ಯ ಪ್

13 Dec 2025 3:41 pm
ಸಿಎಂ ಕುರ್ಚಿಗೆ 500 ಕೋಟಿ ರೂ. ಹೇಳಿಕೆ : ಭದ್ರತೆ ಕೋರಿ ಸಿಧು ಪತ್ನಿ ಮನವಿ

ಚಂಡೀಗಢ, ಡಿ.13- ಮುಖ್ಯಮಂತ್ರಿ ಕುರ್ಚಿಗೆ 500 ಕೋಟಿ ರೂ. ನೀಡಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಮತ್ತು ಕಾಂಗ್ರೆಸ್‌‍ನಿಂದ ಅಮಾನತುಗೊಂಡಿರುವ ನವಜೋತ್‌ ಕೌರ್‌ ಸಿಧು ಈಗ ಮುಖ್ಯಮಂತ್ರಿ ಭಗವಂತ್‌ ಮಾನ್‌ಗೆ ಭದ್ರತೆ ಕೋರಿ ಮನವಿ

13 Dec 2025 3:37 pm
ನೈಸ್‌‍ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿ ಇಬ್ಬರು ಮಹಿಳಾ ಕಾರ್ಮಿಕರು ಸಾವು

ಬೆಂಗಳೂರು,ಡಿ.13-ನೈಸ್‌‍ ರಸ್ತೆಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅತಿ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಇಬ್ಬರು ಮಹಿಳಾ ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್‌‍ ಠಾಣ

13 Dec 2025 12:51 pm
ಗೃಹಲಕ್ಷಿ ಯೋಜನೆಗೆ 1.28 ಕೋಟಿ ಮಹಿಳೆಯರ ನೋಂದಣಿ

ಬೆಳಗಾವಿ,ಡಿ.13- ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ ಒಟ್ಟು 52,416.17 ಕೋಟಿ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳಿಗೆ ಜಮೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. ರಾಜ್ಯ ಗ್

13 Dec 2025 12:47 pm
ಚಳಿಯ ಸುಳಿಯಲ್ಲಿ ಕರ್ನಾಟಕ, 15 ಡಿ.ಸೆ.ಗೆ ಕುಸಿದ ಕನಿಷ್ಠ ತಾಪಮಾನ

ಬೆಂಗಳೂರು,ಡಿ.13-ರಾಜ್ಯದಲ್ಲಿ ಮಾಗಿ ಚಳಿ ಹೆಚ್ಚಾಗಿದ್ದು, ಜನರು ತತ್ತರಿಸುವಂತೆ ಮಾಡಿದೆ. ಕರಾವಳಿ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿ.ಸೆ.ಗಿಂತ ಕಡಿಮೆ ದಾಖಲಾಗುತ್ತಿದೆ. ಅದೇ ರೀತಿ ಕನಿಷ್ಠ ತಾಪ

13 Dec 2025 12:45 pm
ಪಿ.ಎಂ ಕುಸುಮ್‌-ಬಿ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್‌ ಪಂಪ್‌ಸೆಟ್‌ ಅಳವಡಿಸಲು ಯೋಜನೆ

ಬೆಳಗಾವಿ,ಡಿ.13- ಪಿ.ಎಂ ಕುಸುಮ್‌-ಬಿ ಯೋಜನೆಯಡಿ ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಅವಲಂಬನೆ ಕಡಿಮೆ ಮಾಡಲು ಸೋಲಾರ್‌ ಪಂಪ್‌ಸೆಟ್‌ಗಳನ್ನು ಅಳವಡಿಸಲು ಯೋಜನೆ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿಧ

13 Dec 2025 12:41 pm
ಪಡಿತರಚೀಟಿಯಲ್ಲಿನ ಹೆಸರು ಸೇರ್ಪಡೆ/ ತಿದ್ದುಪಡಿಗೆ ನಿರಂತರವಾಗಿ ಅವಕಾಶ : ಸಚಿವ ಮುನಿಯಪ್ಪ

ಬೆಳಗಾವಿ,ಡಿ.13- ಪಡಿತರಚೀಟಿಯಲ್ಲಿನ ಹೆಸರು ಸೇರ್ಪಡೆ/ ತಿದ್ದುಪಡಿ ಮಾಡಲು ನಿರಂತರವಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನಸಭೆಗೆ ತಿಳಿಸಿದ್ದಾರೆ. ಶಾಸಕ ಗೋಪಾಲಕೃಷ್ಣ

13 Dec 2025 12:39 pm
ಭದ್ರಾವತಿಯಲ್ಲಿ ಡಬಲ್ ಮರ್ಡರ್

ಭದ್ರಾವತಿ,ಡಿ.13- ಜಗಳ ಬಿಡಿಸಲು ಹೋದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಜೈಬೀಮ್‌ ಬಡಾವಣೆಯಲ್ಲಿ ನಡೆದಿದೆ. ನಗರದ ಕಿರಣ್‌ (25), ಮಂಜುನಾಥ್‌ (45) ಹತ್ಯೆಯಾದ ಯುವಕರು. 2 ದಿನದ ಹಿಂದೆ ಮನ

13 Dec 2025 11:01 am
ಕೊಬ್ಬರಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಅನುಮತಿ, ರಾಜ್ಯದ ರೈತರಿಗೆ ಸಿಹಿ ಸುದ್ದಿ

ಬೆಂಗಳೂರು,ಡಿ.13-ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು 2026ರ ಹಂಗಾಮಿನ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (Mnimum Support Price) ಹೆಚ್ಚಿಸಲು ಅನುಮೋದನೆ ನೀಡಿದ್ದು, ರಾಜ್ಯದ ರೈತರಿಗೆ ಮತ್ತೊಮೆ ಸಿಹಿ ಸುದ್ದಿ ನ

13 Dec 2025 10:58 am
ಮೆಸ್ಸಿ ಪಂದ್ಯಕ್ಕೆ ಟಿಕೆಟ್ಸ್ ಸೋಲ್ಡ್ ಔಟ್‌..! ಲಕ್ಷಾಂತರ ಅಭಿಮಾನಿಗಳಿಗೆ ನಿರಾಶೆ

ಕೋಲ್ಕತಾ,ಡಿ.13- ಇಲ್ಲಿ ಇಂದು ಆಯೋಜಿಸಲಾಗಿರುವ ಅಜೆಂಟೀನಾದ ಸೂಪರ್‌ಸ್ಟಾರ್‌ ಫುಟ್‌ಬಾಲ್‌ ಪಟು ಲಿಯೋನೆಲ್‌ ಮೆಸ್ಸಿ ಅವರ ಕಾರ್ಯಕ್ರಮಕ್ಕಾಗಿ ಮಾಡಿರುವ ಪೂರ್ವಸಿದ್ಧತೆಗಳ ಕುರಿತು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್

13 Dec 2025 10:55 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-12-2025)

ನಿತ್ಯ ನೀತಿ : ಹಣ ಬಂದಾಗ ಹಣದ ಜೊತೆ ಗೌರವವೂ ಬರುತ್ತದೆ. ಆದರೆ ನೆನಪಿಡಿ, ಆ ಗೌರವ ಆ ಹಣಕ್ಕೆ ಸಿಕ್ಕಿದೆಯೇ ಹೊರತು ಆ ವ್ಯಕ್ತಿಗೆ ಅಲ್ಲ..! ಗೌರವ ಸಿಗಬೇಕೆಂದರೆ ಸದ್ಗುಣಗಳು ಇರಲೇಬೇಕು. ಪಂಚಾಂಗ : ಭಾನುವಾರ, 14-12-2025ವಿಶ್ವಾವಸುನಾಮ ಸಂವತ್

13 Dec 2025 6:31 am
ಡಿಸಿಎಂ ಡಿನ್ನರ್‌ ಮಿಟಿಂಗ್‌ ಮಾಡಿದರೆ ನಾನೇನು ಮಾಡಲಿ : ಯತೀಂದ್ರ

ಬೆಳಗಾವಿ, ಡಿ.12– ನಾಯಕತ್ವದ ವಿಚಾರವಾಗಿ ನಾನು ಏನು ಹೇಳಬೇಕಿತ್ತು ಅದನ್ನು ಹೇಳಿ ಆಗಿದೆ. ಪ್ರತ್ಯೇಕ ಡಿನ್ನರ್‌ ಮೀಟಿಂಗ್‌ ಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಂಗ್ರೆಸ್‌‍ನ ವಿಧಾನ ಪರಿಷತ್‌ ಸದಸ್ಯರೂ ಆಗಿರುವ ಮು

12 Dec 2025 4:39 pm
ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ

ಬೆಳಗಾವಿ,ಡಿ.12- ವಾಣಿಜ್ಯ , ಕೈಗಾರಿಕೆ, ಟ್ರಸ್ಟ್‌, ಆಸ್ಪತ್ರೆ, ಮನರಂಜನಾ ಕೇಂದ್ರ, ಹೋಟೆಲ್‌ ಸೇರಿದಂತೆ ಮತ್ತಿತರ ಕಡೆ ಕನ್ನಡ ಭಾಷೆಯ ಕಡ್ಡಾಯ ನಾಮಫಲಕ ಅನುಷ್ಠಾನಗೊಳಿಸುವ ನಿಯಮವನ್ನು 15 ದಿನಗಳಿಂದ 1 ತಿಂಗಳೊಳಗೆ ರಾಜ್ಯಾದ್ಯಂತ ಕಡ

12 Dec 2025 4:32 pm
ಎಸ್‌‍ಸಿ-ಎಸ್‌‍ಟಿ ಅನುದಾನ ದುರ್ಬಳಕೆಗೆ ಆಡಳಿತ ಪಕ್ಷದಿಂದಲೇ ಆಕ್ರೋಶ

ಬೆಳಗಾವಿ,ಡಿ.12- ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ 50 ಸಾವಿರ ಕೋಟಿ ರೂ. ಅನುದಾನ ದುರುಪಯೋಗವಾಗಿದೆ ಎಂದು ಆಡಳಿತ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರಸಂಗ ವಿಧಾನಪರಿಷತ್‌ನ

12 Dec 2025 4:29 pm
ಔತಣಕೂಟದಲ್ಲಿ ಊಟದ ಹೊರತಾಗಿ ರಾಜಕೀಯ ಮಾಡಿಲ್ಲ : ಡಿಕೆಶಿ

ಬೆಳಗಾವಿ, ಡಿ.12- ವಿಶ್ವಾಸಕ್ಕೆ ಊಟದ ವ್ಯವಸ್ಥೆ ಮಾಡಿದಾಗ ಬರುವುದಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಅಲ್ಲಿ ಊಟದ ಹೊರತಾಗಿ ರಾಜಕೀಯ ಸಭೆಗಳು ನಡೆಯುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇಲ್ಲಿನ

12 Dec 2025 4:27 pm
ಬೆಳಗಾವಿಯಲ್ಲಿ ಸಿಎಂ –ಡಿಸಿಎಂ ಬಣಗಳ ಬಲ ಪ್ರದರ್ಶನ

ಬೆಳಗಾವಿ, ಡಿ.12- ಬೆಳಗಾವಿಯಲ್ಲಿ ನಡೆಯು ತ್ತಿರುವ ಚಳಿಗಾಲದ ಅಧಿವೇಶನದ ವೇಳೆಯಲ್ಲಿ ಅಭಿವೃದ್ಧಿ ಕಾರ್ಯಗಳ ಚರ್ಚೆಗಿಂತಲೂ, ರಾಜಕೀಯ ಮೇಲಾಟಗಳು ಜೋರಾಗಿದೆ. ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆಶಿ ಅವರ ಗುಂಪುಗಳ ನಡುವೆ ಔತಣಕೂಟ ಸಭ

12 Dec 2025 4:23 pm
ಹೊಸ ವರ್ಷಕ್ಕೆ ಕಾವೇರಿ ನೀರಿನ ದರ ಏರಿಕೆ ‘ಗ್ಯಾರಂಟಿ’..!

ಬೆಂಗಳೂರು, ಡಿ.12- ಹೊಸ ವರ್ಷದಿಂದ ಕಾವೇರಿ ನೀರಿನ ದರ ಏರಿಕೆಯಾಗಲಿದೆ.ಹೊಸ ವರ್ಷದಿಂದ ಕಾವೇರಿ ನೀರಿನ ದರ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಮಾಹಿತಿ ನೀಡಿದ್ದಾರೆ. ನಷ್ಟದಲ

12 Dec 2025 4:20 pm
ಎಸ್‌‍ಸಿ/ಎಸ್‌‍ಟಿ ಅನುದಾನ ದುರ್ಬಳಕೆ ಆರೋಪ ಕುರಿತು ವಿಧಾನ ಪರಿಷತ್‌ನಲ್ಲಿ ವಾಕ್ಸಮರ

ಬೆಳಗಾವಿ,ಡಿ.12- ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ 50 ಸಾವಿರ ಕೋಟಿ ಅನುದಾನ ದುರುಪಯೋಗವಾಗಿದೆ ಎಂದು ಆಡಳಿತ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರಸಂಗ ವಿಧಾನಪರಿಷತ್‌ನಲ್

12 Dec 2025 12:57 pm
ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್‌ ಸ್ಥಾಪನೆ : ಸಚಿವ ಎಂ.ಬಿ.ಪಾಟೀಲ್‌

ಬೆಳಗಾವಿ, ಡಿ.12- ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್‌ ಸ್ಥಾಪನೆ ಮಾಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ವಿಧಾನಸಭೆಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರ ಅರವಿಂದ ಬೆಲ್ಲದ

12 Dec 2025 12:54 pm
ಡಿಕೆಶಿ ಬಣದ ಔತಣಕೂಟ ಕುರಿತು ಉಚ್ಛಾಟಿತ ಶಾಸಕರ ಸ್ಫೋಟಕ ಹೇಳಿಕೆ

ಬೆಳಗಾವಿ, ಡಿ.12- ಇಲ್ಲಿನ ಖಾಸಗಿ ಫಾರ್ಮ್‌ ಹೌಸ್‌‍ ನಲ್ಲಿ ನಿನ್ನೆ ರಾತ್ರಿ ನಡೆದ ಔತಣಕೂಟದಲ್ಲಿ ಸುಮಾರು 70 ರಿಂದ 75 ಮಂದಿ ಶಾಸಕರು ಮತ್ತು ಸಚಿವರು ಭಾಗವಹಿಸಿದ್ದರು ಎಂದು ಹೇಳುವ ಮೂಲಕ ಕಾಂಗ್ರೆಸ್‌‍ ನಲ್ಲಿನ ರಾಜಕೀಯ ಬೆಳವಣಿಗೆಗಳ

12 Dec 2025 12:51 pm
ಬೆಳಗಾವಿ ಅಧಿವೇಶನದ ಬಳಿಕ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ : ಶಾಸಕ ಇಕ್ಬಾಲ್‌ ಹುಸೇನ್‌

ಬೆಳಗಾವಿ, ಡಿ.12- ಚಳಿಗಾಲದ ವಿಧಾನ ಮಂಡಲ ಅಧಿವೇಶನದ ಬಳಿಕ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದ್ದಾರೆ. ಬೆಳಗಾವಿಯಲ್ಲಿ ನಿನ್ನೆ ಡಿ.ಕೆ.ಶಿವಕುಮಾರ್‌ ಬಣದ ಪ್

12 Dec 2025 12:46 pm
ಪುಟಿನ್‌ ಭಾರತ ಪ್ರವಾಸದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಕರೆ ಮಾಡಿದ ಟ್ರಂಪ್, ಸುದೀರ್ಘ ಸಂಭಾಷಣೆ

ನವದೆಹಲಿ,ಡಿ.12- ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತ ಪ್ರವಾಸದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದ್ದಾರ

12 Dec 2025 11:04 am
ಈಶಾನ್ಯದಲ್ಲಿ 6.7 ತೀವ್ರತೆಯ ಭೂಕಂಪ , ಸುನಾಮಿ ಭೀತಿ

ಟೋಕಿಯೊ, ಡಿ. 12 (ಎಪಿ) ಜಪಾನ್‌ನಲ್ಲಿ ಮತ್ತೆ ಸುನಾಮಿ ಭೀತಿ ಶುರುವಾಗಿದೆ. ಜಪಾನ್‌ನ ಈಶಾನ್ಯದಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್‌ ಹವಾಮಾನ ಸಂಸ್ಥೆ ತಿಳಿಸಿದೆ. ಹಾನಿ ಮತ್ತು ಗಾ

12 Dec 2025 11:01 am
ಮಾಜಿ ಕೇಂದ್ರ ಸಚಿವ ಶಿವರಾಜ್‌ ಪಾಟೀಲ್‌ ನಿಧನ

ಲಾತೂರ್‌,ಡಿ.12- ಹಿರಿಯ ಕಾಂಗ್ರೆಸ್‌‍ ನಾಯಕ ಮತ್ತು ಮಾಜಿ ಕೇಂದ್ರ ಗೃಹಸಚಿವ ಶಿವರಾಜ್‌ ಪಾಟೀಲ್‌(90) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಅಲ್ಪಕಾಲದ ಅನಾರೋಗ್ಯದ ನಂತರ ಪಾಟೀಲ್‌ ಅವರು ತಮ ತವರೂರಾದ ಮಹಾರಾಷ್ಟ್ರದ ಲಾತೂರ್‌ನ

12 Dec 2025 10:55 am
ಅಭಿವೃದ್ಧಿಶೀಲ ರಾಷ್ಟ್ರಗಳ ಸಾಮರ್ಥ್ಯ ವೃದ್ಧಿಗೆ ಭಾರತ ಕರೆ

ನವದೆಹಲಿ, ಡಿ. 12 (ಪಿಟಿಐ) ಜಾಗತಿಕ ಪರಿಸರ ಪರಿಹಾರಗಳು ಜನ-ಕೇಂದ್ರಿತ ಮತ್ತು ಸಮಾನತೆಯಲ್ಲಿ ಬೇರೂರಿರಬೇಕು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪ್ರವೇಶಿಸಬಹುದಾದ ಹಣಕಾಸು, ತಂತ್ರಜ್ಞಾನ ವರ್ಗಾವಣೆ ಮತ್ತು ಸಾಮರ್ಥ್ಯ ವೃದ್ಧಿಗೆ ಕರೆ

12 Dec 2025 10:53 am
ಆಸ್ಪತ್ರೆ ಮೇಲೆ ಮ್ಯಾನ್ಮಾರ್‌ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ದಾಳಿಗೆ 34 ಮಂದಿ ಬಲಿ

ಬ್ಯಾಂಕಾಕ್‌, ಡಿ. 12 (ಎಪಿ) ನಿನ್ನೆ ನಡೆದ ಮ್ಯಾನ್ಮಾರ್‌ ಸೇನೆಯ ವೈಮಾನಿಕ ದಾಳಿಯಲ್ಲಿ ಪ್ರಮುಖ ಬಂಡುಕೋರ ಸಶಸ್ತ್ರ ಪಡೆ ನಿಯಂತ್ರಿಸುವ ಪ್ರದೇಶದಲ್ಲಿ ಆಸ್ಪತ್ರೆ ನಾಶವಾಗಿದ್ದು, 34 ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಸಾವನ್ನಪ

12 Dec 2025 10:50 am
75ನೇ ವರ್ಷಕ್ಕೆ ಕಾಲಿಟ್ಟ ತಲೈವಾ ರಜನಿ, ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ, ಡಿ. 12 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ 75ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು ಮತ್ತು ಅವರ ಕೆಲಸವು ನಿರಂತರವಾಗಿ ಮಾನದಂಡಗಳನ್ನು ನಿಗದಿಪಡಿಸಿದೆ ಎಂದು ಹೇಳಿದರು. ತ

12 Dec 2025 10:47 am
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿನಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ

ಚಿಕ್ಕಬಳ್ಳಾಪುರ,ಡಿ.12- ಜಿಲ್ಲೆಯಾದ್ಯಂತ ಇಂದಿನಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು ಹೆಲೆಟ್‌ ಹಾಕದೆ ವಾಹನ ಚಲಾಯಿಸಿದರೆ ದಂಡ ಖಚಿತ ಎಂದು ಜಿಲ್ಲಾ ಪೊಲೀಸ್‌‍ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅದರ

12 Dec 2025 10:45 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-12-2025)

ನಿತ್ಯ ನೀತಿ : ಜನರು ನೋವನ್ನು ತಪ್ಪಿಸಲು ಸಂತೋಷ ದೂರಮಾಡಿಕೊಳ್ಳುತ್ತಾರೆ. ಸಾವಿನ ಭೀತಿಯಿಂದಾಗಿ ಜೀವಿಸುವುದನ್ನು ತಪ್ಪಿಸಿಕೊಳ್ಳುತ್ತಾರೆ. ಪಂಚಾಂಗ : ಶುಕ್ರವಾರ, 12-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇ

12 Dec 2025 6:31 am
ಬೆಂಗಳೂರು : ತಮ್ಮನಿಂದಲೇ ಅಣ್ಣನ ಕೊಲೆ

ಬೆಂಗಳೂರು,ಡಿ.11- ಸಹೋದರರ ನಡುವೆ ಜಗಳವಾಗಿ ತಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಬನಶಂಕರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾರಬ್‌ನಗರದ ಶೆಟ್ಟಿ ಗಾರ್ಡನ್‌ , 9ನೇ ಮುಖ್ಯ ರಸ್ತೆ ಮದರಸ ಸಮೀಪದ ನಿವಾಸಿ ಮೊಹಮದ್‌ ಮು

11 Dec 2025 5:37 pm
ಇನ್ನೂ ಬಗೆಹರಿದಿಲ್ಲ ಇಂಡಿಗೋ ಸಮಸ್ಯೆ

ಮುಂಬೈ, ಡಿ. 11 (ಪಿಟಿಐ)- ಹೊಸ ಪೈಲಟ್‌ ಮತ್ತು ಸಿಬ್ಬಂದಿ ಕರ್ತವ್ಯ ಮಾನದಂಡಗಳ ಅನುಷ್ಠಾನಕ್ಕೆ ಸಂಬಂಧಿಸಿದ ಯೋಜನಾ ವೈಫಲ್ಯಗಳಿಂದಾಗಿ ಸೇವೆಗಳಲ್ಲಿ ದೊಡ್ಡ ಪ್ರಮಾಣದ ಅಡಚಣೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಸುರಕ್ಷತಾ ಕಾವಲು ಸಂಸ್

11 Dec 2025 5:35 pm
ಕೈಗಾರಿಕೆಗಳಿಗೆ 24 ಗಂಟೆ ವಿದ್ಯುತ್‌ : ಇಂಧನ ಸಚಿವ ಕೆ.ಜೆ.ಚಾರ್ಜ್‌

ಬೆಳಗಾವಿ, ಡಿ.11- ಮುಂದಿನ ಮಾರ್ಚ್‌ ನಿಂದ ಎರಡುವರೆ ಸಾವಿರ ಮೆಗಾ ವ್ಯಾಟ್‌ ಸೌರಶಕ್ತಿ ವಿದ್ಯುತ್‌ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ ದಿನ 24 ಗಂಟೆಯೂ ವಿದ್ಯುತ್‌ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜ

11 Dec 2025 4:15 pm
ಕೈಗೆಟುಕುವ ದರದಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ನೆರವು ನೀಡಿದ ಕೇಂದ್ರಕ್ಕೆ ಸಂಸದ ಡಾ.ಮಂಜುನಾಥ್‌ ಅವರು ಕೃತಜ್ಞತೆ

ನವದೆಹಲಿ, ಡಿ.11-ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸಲಾಗುವ ಇಮ್ಯುನೋಥೆರಪಿ ಔಷಧಿಗಳ ಮೇಲಿನ ಕಸ್ಟಮ್ಸೌ ಸುಂಕ ವಿನಾಯಿತಿ ನೀಡಲು ನೀಡಿದ್ದ ತಮ ಮನವಿಗೆ ಸ್ಪಂದಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವ

11 Dec 2025 4:13 pm
ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಕ್ರಮ : ಸಚಿವ ಮುನಿಯಪ್ಪ

ಬೆಳಗಾವಿ,ಡಿ.11- ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾ ಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ

11 Dec 2025 4:10 pm
ಕಳಪೆ ಔಷಧ ಪೂರೈಕೆ ಸಹಿಸುವುದಿಲ್ಲ : ಸಚಿವ ಗುಂಡೂರಾವ್‌ ಎಚ್ಚರಿಕೆ

ಬೆಳಗಾವಿ, ಡಿ.11- ಅವಧಿ ಮೀರಿದ ಮತ್ತು ಕಳಪೆ ಔಷಧಿಗಳ ಪೂರೈಕೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾ

11 Dec 2025 4:07 pm
ಡ್ರಗ್ಸ್ ದಂಧೆಕೋರರ ಮನೆ ಧ್ವಂಸ ಮಾಡುತ್ತೇವೆ : ಗೃಹಸಚಿವ ಪರಮೇಶ್ವರ್‌ ಎಚ್ಚರಿಕೆ

ಬೆಳಗಾವಿ,ಡಿ.11- ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯವಾಗುವವರೆಗೂ ಸಾರಿರುವ ಸಮರವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಶಪಥ ಮಾಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಅಬ್ದುಲ್‌ ಜಬ್ಬಾರ್‌ ಅವ

11 Dec 2025 4:05 pm
ಡಿವೈಡರ್‌ ದಾಟಿಬಸ್‌‍ಗೆ ಡಿಕ್ಕಿ ಹೊಡೆದ ಕಾರು, ಮೂವರು ಯುವಕರ ದುರ್ಮರಣ

ದೇವನಹಳ್ಳಿ,ಡಿ.11-ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಸಾರಿಗೆ ಬಸ್‌‍ಗೆ ಗುದ್ದಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೇವನಹಳ್ಳ

11 Dec 2025 4:02 pm
ಗೃಹ ಇಲಾಖೆಯಲ್ಲಿ ಬಡ್ತಿ ವಿಚಾರದಲ್ಲಿ 70:30 ಅನುಪಾತ ಬಳಕೆ : ಜಿ.ಪರಮೇಶ್ವರ್‌

ಬೆಳಗಾವಿ,ಡಿ.11- ಗೃಹ ಇಲಾಖೆಯಲ್ಲಿ ಬಡ್ತಿ ವಿಚಾರದಲ್ಲಿ 70:30 ಅನುಪಾತ ಬಳಕೆ ಮಾಡಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ವಿಧಾನಪರಿಷತ್‌ಗೆ ತಿಳಿಸಿದರು. ಕಾಂಗ್ರೆಸ್‌‍ನ ಡಿ.ಟಿ.ಶ್ರೀನಿವಾಸ್‌‍ ಅವರು, ಬೆಂಗಳೂರು ನಗರ ಸಂಚ

11 Dec 2025 2:25 pm
ಜೈಲಿನಲ್ಲಿ ಖೈದಿಗಳಿಗೆ ರಾಜ್ಯಾತಿಥ್ಯ ನೀಡುತ್ತಿರುವ ಕುರಿತು ಪರಿಷತ್‌ನಲ್ಲಿ ಪ್ರಸ್ತಾಪ

ಬೆಳಗಾವಿ,ಡಿ.11- ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್‌ ಸರ್ಜಿ ಅವರು ವಿಷಯ ಪ್ರಸ್

11 Dec 2025 2:22 pm
ಡಿ.ಕೆ.ಶಿವಕುಮಾರ್‌ ಸಿಎಂ ಕುರ್ಚಿ ಕನಸಿನ ಕುರಿತು ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ

ಬೆಳಗಾವಿ, ಡಿ.11– ಕಾಣುವ ಕುರ್ಚಿಯಲ್ಲಿ ಕೂರಬಲ್ಲನೆ ಒಂದು ದಿನ ಎಂಬ ಕನಸಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ದೈನಂದಿನ ಶೈಲಿಯನ್ನು ಬದಲಾಯಿಸಿ ನಯ-ವಿನಯ ರೂಢಿಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರ

11 Dec 2025 2:17 pm
ಬ್ರಹ್ಮಪುತ್ರ ನದಿಯಲ್ಲಿ ಕೊಚ್ಚಿ ಹೋದ ಐದು ಮಂದಿ

ಗುವಾಹಟಿ, ಡಿ. 11 (ಪಿಟಿಐ) ಗುವಾಹಟಿಯ ಬ್ರಹ್ಮಪುತ್ರ ನದಿಯಲ್ಲಿ ಈಜುತ್ತಿದ್ದಾಗ ಕನಿಷ್ಠ ಐದು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.ಖರ್ಘುಲಿಯ ಭಕ್ತಿ ಕುಟೀರ್‌ನಲ್ಲಿ ಎಂಟು ಜನರು ಬೃಹತ್‌ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದ

11 Dec 2025 12:32 pm
ಡೆವಿಲ್‌ ಸಿನಿಮಾ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿ ದರ್ಶನ್‌ ಅಭಿಮಾನಿ ಸಾವು

ಶಿವಮೊಗ್ಗ, ಡಿ. 11- ಇಂದು ರಾಜ್ಯದೆಲ್ಲೆಡೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಸಂಭ್ರಮಾಚರಣೆ ಜೋರಾಗಿದ್ದರೆ, ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಮುಗಿಸಿಕೊಂಡು ಬರುತ್ತಿದ್ದ ದರ್ಶನ್‌ ಅಭಿಮಾನಿಯೊಬ್ಬ

11 Dec 2025 12:30 pm
ತಾಲಿಬಾನ್‌ ಜೊತೆಗಿನ ಪ್ರಾಯೋಗಿಕ ಒಪ್ಪಂದಕ್ಕೆ ಭಾರತ ಕರೆ

ವಿಶ್ವಸಂಸ್ಥೆ, ಡಿ. 11 (ಪಿಟಿಐ) ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಾಲಿಬಾನ್‌ ಜೊತೆ ಪ್ರಾಯೋಗಿಕ ಒಪ್ಪಂದಕ್ಕೆ ಕರೆ ನೀಡುವುದಾಗಿ ತಿಳಿಸಿದೆ, ನವದೆಹಲಿಯು ಶಿಕ್ಷೆಯ ಕ್ರಮಗಳ ಮೇಲೆ ಮಾತ್ರ ಗಮನಹರಿಸುವುದರಿಂದ ಎಂದಿನಂತೆ ವ

11 Dec 2025 12:27 pm
ಕಂತೆ ಕಂತೆ ಹಳೇ ನೋಟುಗಳ ಚೀಲ ವಶ

ನವದೆಹಲಿ, ಡಿ. 10 (ಪಿಟಿಐ) ರಾಷ್ಟ್ರ ರಾಜಧಾನಿಯಲ್ಲಿ ಕಂತೆ ಕಂತೆ ರದ್ದಾದ ನೋಟುಗಳು ಸಿಕ್ಕಿವೆ.ಉತ್ತರ ದೆಹಲಿಯ ವಜೀರ್‌ಪುರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಹಲವಾರು ಕೋಟಿ ಮೌಲ್ಯದ ರದ್ದಾದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎ

11 Dec 2025 12:22 pm
ಅಮೆರಿಕದ ಗೋಲ್ಡ್ ಕಾರ್ಡ್‌ ಮಾರಾಟ ಆರಂಭ

ವಾಷಿಂಗ್ಟನ್‌, ಡಿ. 11 (ಎಪಿ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಬಹುಕಾಲದಿಂದ ಭರವಸೆ ನೀಡಿದ್ದ ಗೋಲ್ಡ್ ಕಾರ್ಡ್‌ ಅಧಿಕೃತವಾಗಿ ಮಾರಾಟಕ್ಕೆ ಬರುತ್ತಿದೆ ಎಂದು ಘೋಷಿಸಿದ್ದಾರೆ.ಈ ಯೋಜನೆ 1 ಮಿಲಿಯನ್‌ ಡಾಲರ್‌ ಪಾವತಿಸುವ ವ್ಯ

11 Dec 2025 11:29 am
ಮೊಬೈಲ್‌ ದೋಚಿ ಪರಾರಿಯಾಗುತ್ತಿದ್ದಾಗ ಕಾರು ಪಲ್ಟಿಯಾಗಿ ದರೋಡೆಕೋರ ಸಾವು

ಶಿಡ್ಲಘಟ್ಟ,ಡಿ.11- ಕಾರ್ಮಿಕರಿಗೆ ಚಾಕು ತೋರಿಸಿ ಮೊಬೈಲ್‌ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರ ಕಾರು ಪಲ್ಟಿಯಾಗಿ ಒಬ್ಬ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೋದಗೂರು ಮ

11 Dec 2025 11:26 am
ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ಮೈಸೂರು,ಡಿ.11- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾ

11 Dec 2025 11:23 am
ಶ್ರೀಮಂತ ಮಲೆ ಮಹದೇಶ್ವರ ಸ್ವಾಮಿ : 28 ದಿನದಲ್ಲಿ 2.53 ಕೋಟಿ ರೂ. ಕಾಣಿಕೆ ಸಂಗ್ರಹ

ಹನೂರು,ಡಿ.11- ತಾಲ್ಲೂಕಿನ ಶ್ರೀ ಕ್ರೇತ್ರ ಮಲೆ ಮಹದೇಶ್ವರ ಬೆಟ್ಟ ಮಾದಪ್ಪನ ದೇಗುಲದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು 28 ದಿನಗಳಲ್ಲಿ 2.53 ಕೋಟಿ ರೂ. ಸಂಗ್ರಹವಾಗಿದ್ದು ಮಾದಪ್ಪ ಮತ್ತೆ ಕೋಟ್ಯಾಧಿಪತಿ ಆಗಿರುವುದಲ್ಲದೆ ವಿದೇಶಿ ಹ

11 Dec 2025 11:16 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2025)

ನಿತ್ಯ ನೀತಿ : ಪ್ರಪಂಚ ನೀ ಹೇಗೆ ಇದ್ದರೂ ದೂಷಿಸುತ್ತದೆ ಶ್ರೀರಾಮನಂತಿದ್ದರೂ, ಹರಿಶ್ಚಂದ್ರನಂತಾದರೂ. ಆದ್ದರಿಂದ ಲೋಕವನ್ನು ಮೆಚ್ಚಿಸುವ ಹುಚ್ಚು ಬೇಡ. ಸದಾ ಕಾಲ ನೀನು ನೀನಾಗಿರು. ಪಂಚಾಂಗ : ಗುರುವಾರ, 11-12-2025ವಿಶ್ವಾವಸುನಾಮ ಸಂವತ

11 Dec 2025 6:31 am
ಅಭಿಮಾನಿಗಳ ಜೊತೆ ಕೂತು ‘ಡೆವಿಲ್’ಚಿತ್ರ ನೋಡಲಿದ್ದಾರೆ ವಿಜಯಲಕ್ಷ್ಮೀ ದರ್ಶನ್

ಬೆಂಗಳೂರು: ಡೆವಿಲ್ ಸಿನಿಮಾ ನಾಳೆ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುವುದಕ್ಕೆ ರೆಡಿಯಾಗಿದೆ. ಕಳೆದ ಒಂದು ವಾರದಿಂದಾನು ಅಭಿಮಾನಿಗಳು ಹಬ್ಬ ಮಾಡ್ತಾ ಇದ್ದಾರೆ. ಎಲ್ಲಾ ಥಿಯೇಟರ್ ಬಳಿಯೂ ಕಟೌಟ್ ಗಳನ್ನ ನಿಲ್ಲಿಸಿದ್ದಾರೆ, ಹಾ

10 Dec 2025 5:49 pm
‘ಡೆವಿಲ್’ದರ್ಶನಕ್ಕೆ ಅಭಿಮಾನಿಗಳ ಕಾತರ, ಬೆಳಗ್ಗೆ 6 ಗಂಟೆಯಿಂದಲೇ ಶೋ

ಡೆವಿಲ್ ಸಿನಿಮಾ ರಿಲೀಸ್ ಗಾಗಿ ತುದಿಗಾಲಿನಲ್ಲಿ ನಿಂತಿರುವವರಿಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಬೆಳಗ್ಗೆ 6 ಗಂಟೆಯಿಂದಾನೇ ಡೆವಿಲ್ ಶೋ ಶುರುವಾಗುತ್ತಿದೆ. ಈ ಖುಷಿ ಬೆನ್ನಲ್ಲೇ ಸೆನ್ಸಾರ್ ಕಡೆಯಿಂದ ಸರ್ಟಿಫಿಕೆಟ್ ಕೂಡ ಸಿ

10 Dec 2025 5:19 pm
ಲೈಟ್‌ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್‌ಗೆ ಸ್ಕೂಟರ್‌ ಡಿಕ್ಕಿ ಹೊಡೆದು ಫುಡ್‌ ಡೆಲಿವರಿ ಬಾಯ್‌ ಸಾವು

ಬೆಂಗಳೂರು,ಡಿ.10-ರಸ್ತೆ ಬದಿ ಬ್ಲಿಕಿಂಗ್‌ ಲೈಟ್‌ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್‌ ವಾಹನಕ್ಕೆ ಸ್ಕೂಟರ್‌ ಡಿಕ್ಕಿ ಹೊಡೆದ ಪರಿಣಾಮ ಫುಡ್‌ ಡೆಲಿವರಿ ಬಾಯ್‌ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯ

10 Dec 2025 4:37 pm
ಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಆರ್‌ಸಿಬಿ..?

ನವದೆಹಲಿ, ಡಿ.10- ವಿಶ್ವದ ಅತಿ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿರುವ ಐಪಿಎಲ್‌ ತನ್ನ ಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಇತ್ತಿಚೆಗೆ ಐಪಿಎಲ್‌ನ ಬ್ರಾಂಡ್‌ ಮೌಲ್ಯ ಗಣನೀ

10 Dec 2025 4:33 pm
ಎಲೆಕ್ಷನ್‌ಗೆ ರೆಡಿಯಾದ ಎಐಎಡಿಎಂಕೆ

ಚೆನ್ನೈ, ಡಿ. 10 (ಪಿಟಿಐ) ಮುಂಬರುವ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಸಿದ್ದತೆ ಆರಂಭಿಸಿದೆ.ಎಐಎಡಿಎಂಕೆಯ ಸಾಮಾನ್ಯ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳನ್ನು ಇಂದಿನಿಂದ ಆರಂಭಿಸಲಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ

10 Dec 2025 4:30 pm
ಕಳ್ಳನನ್ನೇ ದೋಚಿದ ಖದೀಮರು..!

ಬೆಂಗಳೂರು,ಡಿ.10- ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಸ್ಮಶಾನದ ಬಳಿಹೋದ ಕಳ್ಳನ ಮೇಲೆ ಹಲ್ಲೆ ನಡೆಸಿ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ಸೇರಿದಂತೆ ಐದು ಮಂದಿಯನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿ

10 Dec 2025 3:56 pm
“ನನ್ನ ಹೆಸರು ಪ್ರಿಯಾಂಕ, ಕೆಲವೊಮ್ಮೆ ಲಿಂಗ ಬದಲಾವಣೆಯನ್ನೇ ಮಾಡಿಬಿಡುತ್ತಾರೆ” : ಪ್ರಿಯಾಂಕ್‌ ಖರ್ಗೆ

ಬೆಳಗಾವಿ, ಡಿ.10- ಮಲೆನಾಡು ಭಾಗದಲ್ಲಿ ಮಳೆನೀರು ತಡೆಗೋಡೆಗಳ ನಿರ್ಮಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟ ಪಡಿಸಿದ್ದಾರೆ. ವಿಧಾನಸಭೆಯ ಪ್ರಶ್

10 Dec 2025 3:34 pm
ತೋಳಿಗೆ ಧರಿಸಿದ್ದ ಕಪ್ಪುಪಟ್ಟಿ ತೆಗೆಯುವಂತೆ ಅರವಿಂದ್‌ ಬೆಲ್ಲದ್‌ ಮನವೊಲಿಕೆ

ಬೆಳಗಾವಿ,ಡಿ.10- ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ತಮ್ಮ ತೋಳಿಗೆ ಧರಿಸಿದ್ದ ಕಪ್ಪು ಪಟ್ಟಿ ತೆಗೆಸಲು ಸಭಾಧ್ಯಕ್ಷರು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಜಂಟಿಯಾಗಿ ಮನವೊಲಿಸಿದ ಪ್ರಕರಣ ನಡೆಯಿತು. ಅರವಿಂದ್

10 Dec 2025 3:24 pm
ಆರ್‌ಟಿಒ ಮಧ್ಯವರ್ತಿಗಳ ಹಾವಳಿ ತಡೆಗೆ ನಿರ್ದಾಕ್ಷಿಣ್ಯ ಕ್ರಮ : ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ,ಡಿ.10– ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಸೇವೆಯಿಂದ ಅಮಾನತುಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಚ್ಚರಿಸಿದ್ದಾರೆ. ವಿಧಾನಪರಿಷತ್

10 Dec 2025 3:19 pm
ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕ್ರಮ : ಕೃಷ್ಣ ಭೈರೇಗೌಡ

ಬೆಳಗಾವಿ,ಡಿ.10- ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕಳೆದ ಅಕ್ಟೋಬರ್‌ ತಿಂಗಳಲ್ಲೇ ಕರಡು ರಚಿಸಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ವಿಧಾನ ಪರಿಷತ್‌ಗೆ ಸ

10 Dec 2025 3:17 pm
ಕೇಂದ್ರದ ನಿರ್ಧಾರದಿಂದ ಕಬ್ಬು ಬೆಳೆಗಾರರಿಗೆ ನಷ್ಟವಾಗುತ್ತಿದೆ : ಸಚಿವ ಶಿವಾನಂದ ಪಾಟೀಲ್‌

ಬೆಳಗಾವಿ,ಡಿ.10- ಕೇಂದ್ರ ಸರ್ಕಾರದ ನಿರ್ಧಾರಗಳಿಂದ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರು ಇಬ್ಬರಿಗೂ ನಷ್ಟವಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಗಂಭೀರ ಆರೋಪ ಮಾಡಿದರು.ವಿಧ

10 Dec 2025 3:15 pm
ಭಾರತದಲ್ಲಿ ಅಮೆಜಾನ್‌ನಿಂದ 3.14 ಲಕ್ಷ ಕೋಟಿ ಬಂಡವಾಳ ಹೂಡಿಕೆ

ನವದೆಹಲಿ, ಡಿ. 10 (ಪಿಟಿಐ)- ಇ-ಕಾಮರ್ಸ್‌ ದೈತ್ಯ ಅಮೆಜಾನ್‌ 2030 ರ ವೇಳೆಗೆ ಭಾರತದಲ್ಲಿ ತನ್ನ ವ್ಯವಹಾರಗಳಲ್ಲಿ 35 ಬಿಲಿಯನ್‌ ಯುಎಸ್‌‍ ಡಾಲರ್‌ ಅಂದರೆ ರೂ. 3.14 ಲಕ್ಷ ಕೋಟಿಗೂ ಹೆಚ್ಚು ಮೆಗಾ-ಹೂಡಿಕೆ ಮಾಡಲು ಯೋಜಿಸಿದೆ ಎಂದು ಕಂಪನಿಯ ಹಿರಿ

10 Dec 2025 3:12 pm
ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡನೆ

ಬೆಳಗಾವಿ, ಡಿ.10- ದ್ವೇಷ ಭಾಷಣ ಮತ್ತು ಅಪರಾಧ ಎಸಗುವವರಿಗೆ ಕನಿಷ್ಠ ಒಂದು ವರ್ಷದಿಂದ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ, ಕನಿಷ್ಠ 50 ಸಾವಿರದಿಂದ ಒಂದು ಲಕ್ಷದವರೆಗೆ ಜುಲ್ಮಾನೆ ವಿಧಿಸುವ ಕಠಿಣ ಕಾನೂನನ್ನು ವಿಧಾನ ಮಂಡಲದಲ್ಲಿಂದು

10 Dec 2025 3:10 pm
ನನ್ನ ಪುತ್ರಿ ಆರಾಧ್ಯ ಸೋಷಿಯಲ್‌ ಮೀಡಿಯಾದಲ್ಲಿಲ್ಲ ; ಐಶ್ವರ್ಯಾ ರೈ ಬಚ್ಚನ್‌

ಮುಂಬೈ, ಡಿ.10- ನನ್ನ ಪುತ್ರಿ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಇಲ್ಲ. ಆನ್‌ಲೈನ್‌ನಲ್ಲಿ ಇರುವುದು ನಕಲಿ ಖಾತೆಗಳು ಅದರ ಬಗ್ಗೆ ಅಭಿಮಾನಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಖ್ಯಾತ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಮನವಿ

10 Dec 2025 12:11 pm
ಧರ್ಮಸ್ಥಳಕ್ಕೆ ಮಸಿ ಬಳಿಯಲು ಷಡ್ಯಂತ್ರ ರೂಪಿಸಿದವರನ್ನು ತಕ್ಷಣವೇ ಜೈಲಿಗಟ್ಟುವಂತೆ ಆರ್‌.ಅಶೋಕ್‌ ಒತ್ತಾಯ

ಬೆಳಗಾವಿ,ಡಿ.10-ಶ್ರೀಕ್ಷೇತ್ರ ಧರ್ಮಸ್ಥಳದ ಖ್ಯಾತಿಗೆ ಮಸಿ ಬಳಿಯಲು ಷಡ್ಯಂತ್ರ ರೂಪಿಸಿದ ಆರು ಮಂದಿ ಆರೋಪಿಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಬಂಧಿಸಿ ಜೈಲಿಗೆ ಅಟ್ಟಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್

10 Dec 2025 11:56 am
ರಾಜಸ್ಥಾನ : ಜೈಪುರ-ಬಿಕಾನೆರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ಗೆ ಬಸ್‌‍ ಡಿಕ್ಕಿಯಾಗಿ ನಾಲ್ವರು ಸಾವು

ಜೈಪುರ,ಡಿ.10-ರಾಜಸ್ಥಾನದ ಸಿಕಾರ್‌ ಜಿಲ್ಲೆಯ ಜೈಪುರ-ಬಿಕಾನೆರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ರಾತ್ರಿ ಬಸ್‌‍ ಮತ್ತು ಟ್ರಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದ

10 Dec 2025 11:17 am
ಉಡುಪಿಯ ಮಲ್ಪೆಯಲ್ಲಿ ಬಂಧಿಸಲಾಗಿದ್ದ 10 ಮಂದಿ ಬಾಂಗ್ಲಾ ವಲಸಿಗರಿಗೆ 2 ವರ್ಷ ಜೈಲು ಶಿಕ್ಷೆ

ಉಡುಪಿ, ಡಿ.9-ಅಕ್ರಮವಾಗಿ ಭಾರತಕ್ಕೆ ಬಂದು ಮಲ್ಪೆಯಲ್ಲಿ ಬಂಧಿತರಾಗಿದ್ದ 10 ಮಂದಿ ಬಾಂಗ್ಲಾ ವಲಸಿಗರಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉ

10 Dec 2025 11:15 am
ಮೈಸೂರು : ಗೌಡನಕಟ್ಟೆ ಗ್ರಾಮದಲ್ಲಿ ಸೆರೆಸಿಕ್ಕಿದ್ದ 4 ಹುಲಿ ಮರಿಗಳ ಸಾವು

ಮೈಸೂರು, ಡಿ.10- ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ಸೆರೆಸಿಕ್ಕ 4 ಹುಲಿ ಮರಿಗಳು ಸಾವನ್ನಪ್ಪಿದೆ. ಆಹಾರ ಸೇವಿಸದೆ ಅಸ್ವಸ್ಥಗೊಂಡಿದ್ದ ಹುಲಿಮರಿಗಳು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ .ಸದ್ಯ ಹುಲಿ ಮರಿಗಳ ಸಾವಿಗೆ ನಿ

10 Dec 2025 11:12 am
ಸದ್ಯಕ್ಕೆ ಸಿಕ್ಕಲ್ಲ ಹೆಚ್‌ಒನ್‌ಬಿ ವೀಸಾ

ವಾಷಿಂಗ್ಟನ್‌, ಡಿ.10- ಅಮೆರಿಕ ಮತ್ತೆ ಹೆಚ್‌ಒನ್‌ಬಿ ವೀಸಾ ವಿತರಣೆಯಲ್ಲಿ ಕ್ಯಾತೆ ತೆಗಿದಿದೆ.ಅಮೆರಿಕದ ವಿದೇಶಾಂಗ ಇಲಾಖೆಯ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯು ಭಾರತದಲ್ಲಿ ಹೆಚ್‌ಒನ್‌ಬಿ ವೀಸಾ ಅರ್ಜಿಗಳನ್ನು ಮುಂದಿನ ವ

10 Dec 2025 11:09 am
ಸ್ವಾತಂತ್ರ್ಯ ಹೋರಾಟಗಾರ ರಾಜಗೋಪಾಲಚಾರಿ ಜನ್ಮ ವಾರ್ಷಿಕೋತ್ಸವ : ಪ್ರಧಾನಿ ಮೋದಿನ ನಮನ

ನವದೆಹಲಿ, ಡಿ. 10 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಹೋರಾಟಗಾರ ಸಿ ರಾಜಗೋಪಾಲಾಚಾರಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು, ಅವರನ್ನು 20 ನೇ ಶತಮಾನದ ಅತ್ಯಂತ ತೀಕ್ಷ್ಣ ವ್ಯಕ್ತಿಗಳಲ್ಲಿ ಒ

10 Dec 2025 11:05 am
ರಾಜಸ್ಥಾನದ ಬಿಕಾನೇರ್‌ನಲ್ಲಿ ಅನಾರೋಗ್ಯದಿಂದ ಚಿಕ್ಕಮಗಳೂರಿನ ಮೂಲದ BSF ಯೋಧ ನಿಧನ

ಚಿಕ್ಕಮಗಳೂರು,ಡಿ.10- ರಾಜಸ್ಥಾನದ ಬಿಕಾನೇರ್‌ನಲ್ಲಿ ಗಡಿಭದ್ರತಾ ಪಡೆಯ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡೂರು ತಾಲೂಕಿನ ಜೋಡಿತಿಮಾಪುರದ ಗಿರೀಶ್‌ (37) ಅನಾರೋಗ್ಯದಿಂದ ಸೇವಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ.18 ವರ್ಷಗಳಿಂ

10 Dec 2025 11:03 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-12-2025)

ನಿತ್ಯ ನೀತಿ : ಪ್ರಪಂಚ ನೀ ಹೇಗೆ ಇದ್ದರೂ ದೂಷಿಸುತ್ತದೆ ಶ್ರೀರಾಮನಂತಿದ್ದರೂ, ಹರಿಶ್ಚಂದ್ರನಂತಾದರೂ. ಆದ್ದರಿಂದ ಲೋಕವನ್ನು ಮೆಚ್ಚಿಸುವ ಹುಚ್ಚು ಬೇಡ. ಸದಾ ಕಾಲ ನೀನು ನೀನಾಗಿರು. ಪಂಚಾಂಗ : ಗುರುವಾರ, 11-12-2025ವಿಶ್ವಾವಸುನಾಮ ಸಂವತ

10 Dec 2025 6:31 am
ಅಮೆರಿಕಕ್ಕೆ ಭಾರತದ ಅಕ್ಕಿ ಬೇಕಿಲ್ಲ ; ಮತ್ತೊಂದು ಶಾಕ್ ನೀಡಿದ ಟ್ರಂಪ್‌

ನ್ಯೂಯಾರ್ಕ್‌, ಡಿ. 9 (ಪಿಟಿಐ) ಭಾರತವು ಅಮೆರಿಕದ ಮಾರುಕಟ್ಟೆಗೆ ಅಕ್ಕಿಯನ್ನು ತಂದು ಸುರಿಯಬಾರದು ಮತ್ತು ಅವರು ಅದನ್ನು ನೋಡಿಕೊಳ್ಳುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ, ಆದರೆ ಸುಂಕಗಳ ಸಮಸ್ಯೆಯ

9 Dec 2025 5:11 pm
ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಕುರಿತಂತೆ ವಿಪಕ್ಷಗಳಲ್ಲಿ ಗೊಂದಲ

ಬೆಳಗಾವಿ, ಡಿ.9- ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ಶಾಸಕರ ನಡುವೆ ಗೊಂದಲಗಳಾದ ಪ್ರಸಂಗ ನಡೆಯಿತು. ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಪ್ರಶ್ನೋತ್ತರವನ್ನು

9 Dec 2025 5:07 pm
ರಾಜ್ಯದಲ್ಲಿರುವ ಅನಧಿಕೃತ ಪಂಪ್‌ಸೆಟ್‌ಗಳಿಗೆ ಕಡಿವಾಣ

ಬೆಳಗಾವಿ, ಡಿ.9- ನೀರಾವರಿ ಯೋಜನೆಗಳಲ್ಲಿ ಕೊನೆಯ ಭಾಗಕ್ಕೆ ನೀರು ತಲುಪಿಸಲು ಅಡ್ಡಿಯಾಗಿರುವ ಅನಧಿಕೃತ ಪಂಪ್‌ ಸೆಟ್‌ಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸುವುದಾಗಿ ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವ

9 Dec 2025 5:04 pm
ನಿಜವಾದ ವಿರೋಧ ಪಕ್ಷದ ನಾಯಕ ನಾನೇ, ನನ್ನ ಆಸನ ಹಿಂದಿನ ಸಾಲಿನಲ್ಲಿ ಏಕೆ : ಯತ್ನಾಳ್

ಬೆಳಗಾವಿ, ಡಿ.9- ನಾನು ಯಾರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಂಡಿಲ್ಲ ನಿಜವಾದ ವಿರೋಧ ಪಕ್ಷದ ನಾಯಕ ನಾನೇ. ಸದನದಲ್ಲಿ ಉಪ ಸಭಾಪತಿಯವರ ಪಕ್ಕದಲ್ಲಿ ನನಗೆ ಆಸನ ವ್ಯವಸ್ಥೆ ಮಾಡಿ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್

9 Dec 2025 5:02 pm
ತಡವಾಗಿ ಆರಂಭವಾದ ವಿಧಾನ ಸಭೆ ಕಲಾಪ, ಪ್ರತಿಪಕ್ಷಗಳ ಆಕ್ರೋಶ

ಬೆಳಗಾವಿ ಡಿ.9- ವಿಧಾನ ಸಭೆಯ ಕಲಾಪ ತಡವಾಗಿ ಆರಂಭವಾಗಿದ್ದಕ್ಕೆ ವಿರೋಧ ಪಕ್ಷಗಳ ನಾಯಕರು ಮತ್ತು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆರಂಭವಾಗುತ್ತಿದ್ದಂತೆ ಬಿಜೆಪಿಯ ಸದಸ್ಯ ಎಸ್‌

9 Dec 2025 4:59 pm
ಸುವರ್ಣ ಸೌಧದಮೆಟ್ಟಿಲುಗಳ ಮೇಲೆ ಜಗತ್ತಿನ 2ನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜ ಅನಾವರಣ

ಬೆಳಗಾವಿ, ಡಿ.9- ಭಾರತದ ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಾಗಿರದೇ, ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಇಂದು ಬೆಳಗಾವಿಯ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್

9 Dec 2025 4:55 pm
ಪತ್ರಕರ್ತರ ಸಹಕಾರ ಸಂಘಕ್ಕೆ ಗ್ಲೋಬಲ್‌ ಎಕ್ಸಲೆನ್ಸ್ ಪ್ರಶಸ್ತಿ

ಬೆಂಗಳೂರು,ಡಿ.9- ಕರ್ನಾಟಕ ರಾಜ್ಯ ಪತ್ರಕರ್ತರ ಸಹಕಾರ ಸಂಘಕ್ಕೆ ನ್ಯಾಶನಲ್‌ ಕೋ ಆಪರೇಟಿವ್‌ ಗ್ಲೋಬಲ್‌ ಎಕ್ಸಲೆನ್‌್ಸ ಪ್ರಶಸ್ತಿ ಲಭಿಸಿದೆ.ಯಲಹಂಕದಲ್ಲಿ ನಡೆದ ಗ್ಲೋಬಲ್‌ ಸಹಕಾರ ಅಭಿವೃದ್ಧಿ ಶೃಂಗಸಭೆಯಲ್ಲಿ ಸಹಕಾರ ಸಂಘದ ಕಾ

9 Dec 2025 4:54 pm
ಕೆಟಿಎಂ ಬೈಕ್‌ಗನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ ಅಯೂಬ್‌ ಖಾನ್‌ ಅರೆಸ್ಟ್

ಬೆಂಗಳೂರು,ಡಿ.9- ದುಬಾರಿ ಬೆಲೆಯ ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕುಂಬಳಗೂಡು ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ಬೆಲೆಯ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಾಲೇಔಟ್‌ನ ನಿವಾಸಿ ಅಯ

9 Dec 2025 3:34 pm
ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ ಇನ್ನೂ ನಿಗೂಢ

ಬೆಂಗಳೂರು,ಡಿ.9- ನಗರದಲ್ಲಿ ಒಂದೇ ಕುಟುಂಬದ ಮೂವರ ಸಾವು ಹೇಗಾಗಿದೆ ಎಂಬುವುದು ಇನ್ನೂ ನಿಗೂಢವಾಗಿದೆ. ಎಸ್‌‍ಜಿಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕೋರಮಂಗಲ ಸಮೀಪದ ತಾವರೆಕೆರೆಯ ನಿವಾಸಿಗಳಾದ ಸುಧಾ (35), ಇವರ ಮಗ ಮೌನೀಶ್‌ (14) ಹಾಗೂ

9 Dec 2025 3:30 pm
ಸ್ಕೂಟರ್‌ ಡಿಕ್ಕಿಯಿಂದ 4.50 ಲಕ್ಷ ಹಣ ಎಗರಿಸಿದ್ದ ಕುಪ್ಪಂ ಗ್ಯಾಂಗ್‌ನ ಆರೋಪಿ ಸೆರೆ

ಬೆಂಗಳೂರು,ಡಿ.9– ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಅವರ ಸ್ಕೂಟರ್‌ ಡಿಕ್ಕಿಯಲ್ಲಿದ್ದ 4.50 ಲಕ್ಷ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಕುಪ್ಪಂ ಗ್ಯಾಂಗ್‌ನ ಆರೋಪಿಯೊಬ್ಬನನ್ನು ಕೆಆರ್‌ಪುರಂ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ಹಣ ವ

9 Dec 2025 3:28 pm
ಸಚಿವಾಲಯದಲ್ಲಿ ನೇರ ನೇಮಕಾತಿ ದಾಖಲಾತಿಗೆ ಸಿಎಸ್‌‍ಗೆ ಪತ್ರ

ಬೆಳಗಾವಿ,ಡಿ.9- ಸಚಿವಾಲ ಯದ 8 ಅಭ್ಯರ್ಥಿಗಳ ನೇರ ನೇಮಕಾತಿ ಮಾಡಿಕೊಂಡಿರುವ ಕುರಿತು ತಮಗೆ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ವಿಧಾನಪರಿಷತ್‌ ಕಾಂಗ್ರೆಸ್‌‍ ಸದಸ್ಯ ನಾಗರಾಜ್‌ ಯಾದವ್‌ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರ

9 Dec 2025 3:25 pm
ಮೇಯರ್‌, ಉಪಮೇಯರ್‌ ಗೌರವ ಧನ ಹೆಚ್ಚಳ

ಬೆಳಗಾವಿ,ಡಿ.9- ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವಧನವನ್ನು ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಪೌರಾಡಳಿತ ಹಾಗೂ ಹಜ್‌

9 Dec 2025 3:23 pm