SENSEX
NIFTY
GOLD
USD/INR

Weather

21    C

ಲಕ್ಕುಂಡಿ : ರಾಶಿ ರಾಶಿ ಶಿಲ್ಪಕಲೆಗಳು ಪತ್ತೆ

ಗದಗ,ಜ.20- ಲಕ್ಕುಂಡಿ ಶಿಲ್ಪಕಲೆಗಳ, ದೇವಾಲಯಗಳ ಸ್ವರ್ಗ, ಇಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭ ವಾಗಿದೆ. ಕೋಟೆ ಗೋಡೆಯಲ್ಲಿ ಹುದುಗಿ ಹೋಗಿರುವ ರಾಶಿ ರಾಶಿ ಶಿಲ್ಪಕಲೆಗಳು ಪತ್ತೆಯಾಗಿವೆ. ಉತ್ಖನನ ನಡೆಯುತ್

20 Jan 2026 4:51 pm
ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸಂಸ್ಮರಣೋತ್ಸವಕ್ಕೆ ಸಕಲ ಸಿದ್ಧತೆ

ತುಮಕೂರು,ಜ.20- ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ ಶ್ರೀ ಶಿವಕುಮಾರಸ್ವಾಮೀಜಿಯವರ ಏಳನೆ ಪುಣ್ಯ ಸಂಸ್ಮರಣೋತ್ಸವಕ್ಕೆನಾಳೆ ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆಯಲಿದ್ದು, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಭಾಗ

20 Jan 2026 4:28 pm
ರಾಷ್ಟ್ರಗೀತೆಗೆ ಅಪಮಾನ ಸಹಿಸದೆ ಭಾಷಣ ಮಾಡಿಲ್ಲ; ರಾಜ್ಯಪಾಲ ರವಿ

ಚೆನ್ನೈ, ಜ.20- ತಮಿಳುನಾಡು ವಿಧಾನಸಭೆಯಲ್ಲಿ ರಾಷ್ಟ್ರಗೀತೆಯನ್ನು ಅವಮಾನಿಸಿದ ಕಾರಣ ನಾನು ಭಾಷಣ ಮಾಡದೆ ಹೊರ ಬರಬೇಕಾಯಿತು ಎಂದು ರಾಜ್ಯಪಾಲ ಆರ್‌.ಎನ್‌.ರವಿ ಸಮಜಾಯಿಷಿ ನೀಡಿದ್ದಾರೆ. ರಾಜ್ಯಪಾಲರು ಅಧಿವೇಶನದ ಆರಂಭದಲ್ಲಿ ರಾಷ್ಟ

20 Jan 2026 4:09 pm
ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐಪಿಎಲ್‌ ಉದ್ಘಾಟನಾ ಪಂದ್ಯ?

ಬೆಂಗಳೂರು,ಜ.20- ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್‌ ಪ್ರೀಮಿಯರ್‌ಲೀಗ್‌(ಐಪಿಎಲ್‌) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯುವ ಸಂಭವ

20 Jan 2026 4:00 pm
ರಾಮಚಂದ್ರರಾವ್‌ಗೂ ವಿವಾದಗಳಿಗೂ ಬಿಡಿಸಲಾಗದ ನಂಟು

ಬೆಂಗಳೂರು,ಜ.20- ಕಚೇರಿಯಲ್ಲೇ ಮಹಿಳೆಯ ಜೊತೆ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡಿರುವ ನಾಗರಿಕ ಹಕ್ಕುಗಳ ಜಾರಿ ನಿದೇರ್ಶನಾಲಯದ ಡಿಜಿಪಿ ಡಾ.ಕೆ ರಾಮಚಂದ್ರರಾವ್‌ ಅವರಿಗೂ ವಿವಾದಕ್ಕೂ ಬಿಡಿಸಲಾಗದ ನಂ

20 Jan 2026 3:00 pm
ಸೈಬರ್‌ ವಂಚನೆಗೆ ಒಳಗಾದ 1 ಗಂಟೆಯೊಳಗೆ ಮಾಹಿತಿ ನೀಡಿದರೆ ಸಿಗುತ್ತೆ ಹಣ ವಾಪಸ್‌‍

ಬೆಂಗಳೂರು,ಜ.20- ಸೈಬರ್‌ ಅಪರಾಧಕ್ಕೊಳಗಾದವರು ತಕ್ಷಣ ಒಂದು ಗಂಟೆಯೊಳಗಾಗಿ ದೂರು ನೀಡಬೇಕು ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಇಂದಿಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧ ನಡ

20 Jan 2026 2:58 pm
ಜೈಲಿಂದ ಹೊರ ಬಂದ ನಂತರವೂ ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆ ಮತ್ತೆ ಅಂದರ್

ಬೆಂಗಳೂರು,ಜ.20- ಜೈಲಿನಿಂದ ಬಿಡುಗಡೆಯಾದ ನಂತರವೂ ಮಾದಕ ವಸ್ತು ಮಾರಾಟದಲ್ಲಿ ಭಾಗಿಯಾಗಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 5.15 ಕೋಟಿ ಮೌಲ್ಯದ ಎಂಡಿಎಂಎ ಹಾಗೂ 300 ಎಕ್ಸ್ ಟೆಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದ

20 Jan 2026 2:53 pm
ಭ್ರಷ್ಟರನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ : ಅಶೋಕ್‌ ವಾಗ್ದಾಳಿ

ಬೆಂಗಳೂರು,ಜ.20- ಲೈಸೆನ್ಸ್ ನೀಡಲು ಲಂಚ ಪಡೆದ ಪ್ರಕರಣದಲ್ಲಿ ಕಾಂಗ್ರೆಸ್‌‍ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಸಚಿವ ತಿಮಾಪುರ ಅವರಿಂದ ರಾಜೀನಾಮೆ ಪಡೆದು, ಸಮಗ್ರ ತನಿಖೆಗೆ ಆದೇಶಿಸಬೇಕು. ಭ್ರಷ್ಟರನ್ನು ರಕ್ಷಿಸುವುದೇ ನಿಮ್ಮ ಗು

20 Jan 2026 2:50 pm
ಕಾವೇರಲಿದೆ ಅಧಿವೇಶನ : ಸರ್ಕಾರದ ವಿರುದ್ಧ ಪ್ರಹಾರಕ್ಕೆ ಪ್ರತಿಪಕ್ಷಗಳು ಸಜ್ಜು

ಬೆಂಗಳೂರು, ಜ.20- ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಯ ನಡುವೆಯೇ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಜ.22ರಿಂದ 7 ದಿನಗಳ ಕಾಲ ವಿಧಾನ ಸೌಧದಲ್ಲಿ ಆರಂಭವಾಗಲಿದೆ. ಈ ವರ್ಷದ ಮೊದಲ ಅಧಿವೇಶನ ಇದಾಗಿದ್ದು, ಆಡಳಿತ ಮ

20 Jan 2026 2:47 pm
ಕಾಶೀರದಲ್ಲಿ ಮುಂದುವರೆದ ಉಗ್ರರ ಬೇಟೆ, ಬೃಹತ್‌ ಶೋಧ ಕಾರ್ಯಾಚರಣೆ

ಜಮು, ಜ. 20 (ಪಿಟಿಐ)- ಜಮು ಮತ್ತು ಕಾಶ್ಮೀರದ ಕಿಶಾ್ತ್ವರ್‌ ಜಿಲ್ಲೆಯ ಮೇಲ್ಭಾಗದಲ್ಲಿ ಭಯೋತ್ಪಾದಕರನ್ನು ಸದೆಬಡಿಯಲು ನಡೆಸಲಾಗುತ್ತಿರುವ ಬೃಹತ್‌ ಶೋಧ ಕಾರ್ಯಾಚರಣೆ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹಲವಾರು ವ್ಯಕ್ತಿಗ

20 Jan 2026 2:46 pm
ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್‌ ನಬಿನ್‌ ಅಧಿಕಾರ ಸ್ವೀಕಾರ

ನವದೆಹಲಿ,ಜ.20- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ನಿತಿನ್‌ ನಬಿನ್‌ ಅವರು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಹರ್ಷೋದ್ಘಾರ ನಡುವೆ ಇಂದು ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು. ಬಿಜೆಪಿ

20 Jan 2026 12:53 pm
ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಲ್ಲಿ ಮತ್ತೆ ಸಾರ್ವಕಾಲಿಕ ದಾಖಲೆ

ಬೆಂಗಳೂರು,ಜ.20- ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಬೆಳ್ಳಿ ಸತತ ಎರಡನೇ ದಿನವಾದ ಇಂದೂ ಕೂಡ ಪ್ರತಿ ಕೆಜಿಗೆ 10 ಸಾವಿರ ರೂ. ಹೆಚ್ಚಳವಾಗಿದೆ. ಚಿನ್ನ ಮತ್ತು ಬೆಳ್ಳಿ ದರಗಳು ದುಬಾರಿಯಾಗಿದ್ದು, ಇದುವರೆಗಿನ ದಾಖಲೆಗಳ್ನು ದಾಟಿ ಸಾರ

20 Jan 2026 12:20 pm
ಡಿಜಿಪಿ ವಜಾಗೊಳಿಸಲು ಅವಕಾಶಗಳಿವೆ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಜ.21- ಕಚೇರಿಯಲ್ಲಿಯೇ ಮಹಿಳೆಯೊಂದಿಗೆ ಸರಸ ಸಲ್ಲಾಪ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಡಿಸಿಆರ್‌ಇ ಡಿಜಿಪಿ ಡಾ.ಕೆ.ರಾಮಚಂದ್ರ ರಾವ್‌ ಅವರನ್ನು ತಕ್ಷಣಕ್ಕೆ ಅಮಾನತುಗೊಳಿಸಲಾಗಿದ್ದು, ವಿಚಾರಣೆಯಲ್ಲಿ ಆರೋಪಗಳು ಸಾಬೀತ

20 Jan 2026 12:16 pm
1.78 ಕೋಟಿ ರೂ.ಮೌಲ್ಯದ ಬೆಳ್ಳಿ ಹೊಂದಿದ್ದ ವ್ಯಕ್ತಿ ಬಂಧನ

ರಾಂಚಿ, ಜ. 20 (ಪಿಟಿಐ) ಜಾರ್ಖಂಡ್‌ನ ಗಿರಿದಿಹ್‌ ಜಿಲ್ಲೆಯಲ್ಲಿ 25 ವರ್ಷದ ವ್ಯಕ್ತಿಯೊಬ್ಬನ ಬಳಿ 1.78 ಕೋಟಿ ರೂ. ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಂಡ ನಂತರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಧನ್ವಾರ್‌ ಪೊ

20 Jan 2026 11:59 am
ಕಾಳಸಂತೆಯಲ್ಲಿ ದಾಸ್ತಾನು ಮಾಡುತ್ತಿದ್ದ 800 ಕೆಜಿ ಪಡಿತರ ಅಕ್ಕಿ ವಶ

ಚನ್ನಪಟ್ಟಣ,ಜ.20- ನಗರ ಪೊಲೀಸ್‌‍ಠಾಣೆ ವ್ಯಾಪ್ತಿಯ ಕೋಟೆಯ ಸೆಂಟ್‌ ಮೈಕಲ್‌ ಶಾಲೆಯ ಬಳಿ ಕಾಳಸಂತೆಯಲ್ಲಿ ಪಡಿತರ ಅಕ್ಕಿ ದಾಸ್ತಾನು ಮಾಡುವ ವೇಳೆ ದಾಳಿ ನಡೆಸಿದ ನಗರ ಪೊಲೀಸರು 800 ಕೆ.ಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮ

20 Jan 2026 11:55 am
ಪಾಟ್ನಾದಲ್ಲಿ ಅಪ್ರಾಪ್ತ ಬಾಲಕಿಯ ಕತ್ತರಿಸಿದ ರುಂಡ ಪತ್ತೆ

ಪಾಟ್ನಾ, ಜ. 20: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅಪ್ರಾಪ್ತ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿ ರುಂಡವನ್ನು ಬೀದಿಯಲ್ಲಿ ಎಸೆದಿರುವ ಘಟನೆ ನಡೆದಿದೆ.ಇದು ರಾಜಧಾನಿಯಲ್ಲಿ ಎಲ್ಲರಲ್ಲೂ ಆತಂಕ ಮೂಡಿಸಿದೆ. ರಾತ್ರಿ ರಾಜಧಾನಿಯ ನಾಡಿ

20 Jan 2026 11:51 am
ನಿವೃತ್ತಿ ಘೋಷಿಸಿದ ಖ್ಯಾತ ಬ್ಯಾಡಿಂಟನ್‌ ತಾರೆ ಸೈನಾ ನೆಹ್ವಾಲ್‌

ಹೈದರಾಬಾದ್‌,ಜ.20-ಭಾರತದ ಖ್ಯಾತ ಬ್ಯಾಡಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರು ಅಂತರರಾಷ್ಟೀಯ ಪಂದ್ಯಾವಳಿಗೆ ನಿವೃತ್ತಿ ಘೋಷಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಬ್ಯಾಡ್ಮಿಂಟನ್‌ ಅಂಗಳಕ್ಕೆ ವಿದಾಯ ಹ

20 Jan 2026 11:06 am
ಮಹಿಳೆ ಜೊತೆ ಸರಸದ ವಿಡಿಯೋ ವೈರಲ್ : ಕೆ.ರಾಮಚಂದ್ರ ರಾವ್‌ ಅಮಾನತು

ಬೆಂಗಳೂರು,ಜ.20- ಮಹಿಳೆಯರೊಂದಿಗೆ ಚಕ್ಕಂದವಾಡುವ ವಿಡಿಯೋಗಳು ವೈರಲ್‌ ಆಗುತ್ತಿದ್ದಂತೆ ರಾಜ್ಯ ಪೊಲೀಸ್‌‍ ಮಹಾನಿರ್ದೇಶಕ ಕೆ.ರಾಮಚಂದ್ರ ರಾವ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಅಮಾನತುಗೊಳಿಸಿದೆ. ತಮ ಕಚೇರಿಯಂ

20 Jan 2026 11:03 am
ರಾಘವೇಂದ್ರ ಸ್ವಾಮಿ ಫೋಟೋ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಜಗ್ಗೇಶ್ ಕಿಡಿ

ಬೆಂಗಳೂರು: ಅಭಿಮಾನಿಯೊಬ್ಬರು ನೀಡಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕರಿಸಲು ನಿರಾಕರಿಸಿ ವಾಪಸ್ ನೀಡಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ

20 Jan 2026 10:53 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-01-2026)

ನಿತ್ಯ ನೀತಿ : ನಗುವಿನ ಹಿಂದೆ ನೋವಿದ್ದರೂ ಪರವಾಗಿಲ್ಲ.. ನಂಬಿಕೆಯ ಹಿಂದೆ ಮೋಸ ಇರಬಾರದು… ಪಂಚಾಂಗ : ಮಂಗಳವಾರ, 20-01-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಶುಕ್ಲ / ತಿಥಿ: ದ್ವಿತೀಯಾ / ನಕ್ಷತ

20 Jan 2026 6:31 am
ಮಹಿಳೆ ಜೊತೆ ಡಿಜಿಪಿ ಕೆ.ರಾಮಚಂದ್ರ ರಾವ್‌ ಸರಸವಾಡುತ್ತಿರುವ ವಿಡಿಯೋ ವೈರಲ್

ಬೆಂಗಳೂರು,ಜ.19- ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್‌ ಅವರ ರಾಸಲೀಲೆ ವಿಡಿಯೋ ವೈರಲ್‌ ಆಗಿದೆ.ಕಚೇರಿಯಲ್ಲಿ ಸಮವಸ್ತ್ರದಲ್ಲಿರುವಾಗಲೇ ರಾಮಚಂದ್ರ ರಾವ್‌ ಅವರು ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪದಲ

19 Jan 2026 4:06 pm
ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಲು ಚೀನಿಯರ ಭಾರಿ ಕಸರತ್ತು

ಬ್ಯಾಂಕಾಕ್‌, ಜ.19- ಒಂದು ಮಗುವಿನ ನೀತಿ ಮುಕ್ತಾಯಗೊಂಡು ದಶಕ ಕಳೆದರೂ ಚೀನಾದಲ್ಲಿ ಜನಸಂಖ್ಯೆ ಏರಿಕೆ ಕಾಣುವ ಬದಲಿಗೆ ಇಳಿಕೆಯಾಗುತ್ತಿದೆ. ಜನನ ಪ್ರಮಾಣ ಶೇ.17ಕ್ಕೆ ಕುಸಿದಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀ

19 Jan 2026 3:54 pm
ಗ್ರಾಮ ಪಂಚಾಯ್ತಿಗಳಿಗೆ ನೀಡಿದ ಅನುದಾನ ದುರುಪಯೋಗ : ಬಿಜೆಪಿ ಆರೋಪ

ಬೆಂಗಳೂರು,ಜ.19– ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ರಾಜ್ಯದ ವಿವಿಧ ಪಂಚಾಯ್ತಿಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಸಾವಿರಾರು ಕೋಟಿ ಹಣ ದುರುಪಯೋಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಪಕ್ಷದ ಕಚೇರಿಯಲ್ಲ

19 Jan 2026 3:46 pm
ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ : ಕಲ್ಲಿನ ಆಯುಧ, ಪ್ರಾಚೀನ ದೇಗುಲದ ಕುರುಹುಗಳು ಪತ್ತೆ

ಗದಗ,ಜ.19- ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಈಗಾಗಲೇ ಶಿವಲಿಂಗ ಮತ್ತು ಪಾಣಿಪೀಠದಂತಹ ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ. ನಾಲ್ಕನೇ ದಿನದ ಶೋಧ ಕಾರ್ಯ

19 Jan 2026 3:44 pm
ಬಾರ್‌ ಲೈಸೆನ್ಸ್ ನೀಡಲು ಲಂಚ : ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು,ಜ.19- ಅಬಕಾರಿ ಇಲಾಖೆಯಲ್ಲಿ ಬಾರ್‌ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಸಚಿವ ಆರ್‌.ಬಿ.ತಿಮಾಪುರ ಹಾಗೂ ಅವರ ಪುತ್ರನ ಪಾತ್ರದ ಕುರಿತು ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಬೆಳವಣ

19 Jan 2026 3:42 pm
ವಿವಾಹ ಪೂರ್ವ ಸಮಾರಂಭದಲ್ಲಿ ಊಟ ಮಾಡಿದ್ದ 125 ಮಂದಿ ಅಸ್ವಸ್ಥ

ಥಾಣೆ, ಜ. 19 (ಪಿಟಿಐ) – ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದ ವಿವಾಹ ಪೂರ್ವ ಸಮಾರಂಭದಲ್ಲಿ ಊಟ ಮಾಡಿದ 125 ಜನರು ಅಸ್ವಸ್ಥರಾಗಿದ್ದಾರೆ.ಕಲ್ಯಾಣ್‌ ಪಟ್ಟಣದ ಖಡಕ್‌ಪಾಡ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ವಸತಿ ಸಂಕೀರ್ಣದಲ್ಲ

19 Jan 2026 3:39 pm
ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ ಯುವತಿಗೆ ವಂಚಿಸಿದ ಸಿವಿಲ್‌ ಎಂಜಿನಿಯರ್‌ ಸೆರೆ

ಬೆಂಗಳೂರು,ಜ.19-ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ ವೈಟ್‌ಫೀಲ್ಡ್ ನ ಯುವತಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ 1.75 ಕೋಟಿ ರೂ. ಹಣ ಪಡೆದು ವಂಚಿಸಿರುವ ಸಿವಿಲ್‌ ಎಂಜಿನಿಯರ್‌ರೊಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸ

19 Jan 2026 3:37 pm
ಕೌಲಾಲಂಪುರದಿಂದ ಬಂದ ಪ್ರಯಾಣಿಕನಿಂದ 1.73 ಕೋಟಿ ಮೌಲ್ಯದ ಹೈಡ್ರೊಪೊನಿಕ್‌ ಗಾಂಜಾ ವಶ

ಬೆಂಗಳೂರು, ಜ.19- ಕೌಲಾಲಂಪುರದಿಂದ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿರುವ ಪ್ರಯಾಣಿಕರೊಬ್ಬರನ್ನು ಬಂಧಿಸಿರುವ ಕಸ್ಟಮ್ಸೌ ಅಧಿಕಾರಿಗಳು ಸುಮಾರು 1.73 ಕೋಟಿ ರೂ. ಮೌಲ್ಯದ ಹೈಡ್ರೊಪೊನಿಕ್‌ ಗಾಂಜಾವ

19 Jan 2026 3:34 pm
ಸಿರಿಧಾನ್ಯಗಳ ಆಹಾರ ಸೇವನೆಗೆ ಮರಳುವ ಅಗತ್ಯವಿದೆ : ಸಚಿವ ಕೆ.ಹೆಚ್‌.ಮುನಿಯಪ್ಪ

ಬೆಂಗಳೂರು,ಜ.19- ಆಧುನಿಕ ಜೀವನ ಶೈಲಿಯಿಂದ ಮುನುಷ್ಯನ ಆಯಸ್ಸುಕ್ಷೀಣಿಸುತ್ತಿದ್ದು, ನಮ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಸಾಂಪ್ರದಾಯಿಕ ಪದ್ಧತಿಯ ಸಿರಿಧಾನ್ಯಗಳ ಆಹಾರ ಸೇವನೆಗೆ ಮರಳಬೇಕಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾ

19 Jan 2026 3:30 pm
ಭಾರತದಲ್ಲಿ ಆಡಲು ಒಪ್ಪದಿದ್ದರೆ ಬಾಂಗ್ಲಾ ಟಿ20 ವಿಶ್ವಕಪ್‌ನಿಂದ ಔಟ್‌

ನವದೆಹಲಿ, ಜ19- ಭಾರತ ದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾ ದೇಶದ ತಂಡ ಆಡಲೇಬೇಕು ಇಲ್ಲದಿದ್ದರೆ ನಿಮ ಸ್ಥಾನದಲ್ಲಿ ಕೆಳ ಶ್ರೇಯಾಂಕದ ತಂಡವನ್ನು ಆಡಿಸಬೇಕಾಗುತ್ತದೆ ಎಂದು ಐಸಿಸಿ ಎಚ್ಚರಿಸಿದೆ. ಬಾಂಗ್ಲಾದೇಶ ಕ್ರಿ

19 Jan 2026 3:29 pm
ಬ್ಯಾಲಟ್‌ ಪೇಪರ್‌ನಲ್ಲಿ ಗ್ರೇಟರ್‌ ಬೆಂಗಳೂರು ಚುನಾವಣೆ

ಬೆಂಗಳೂರು, ಜ. 19- ಬರುವ ಜೂ.30 ರೊಳಗೆ ನಡೆಸಲು ಉದ್ದೇಶಿಸಲಾಗಿರುವ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ಯನ್ನು ಈ ಬಾರಿ ಬ್ಯಾಲಟ್‌ ಪೇಪರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸ

19 Jan 2026 3:21 pm
ನಾನು ಜೆಡಿಎಸ್‌‍ನಲ್ಲೇ ಇರುತ್ತೇನೆ, ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಜ.19- ನಾನು ಜೆಡಿಎಸ್‌‍ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದು, ಜೆಡಿಎಸ್‌‍ನಲ್ಲೇ ಗಟ್ಟಿಯಾಗಿ ಇದ್ದೇನೆ, ಜೆಡಿಎಸ್‌‍ನಲ್ಲೇ ಇರುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದ

19 Jan 2026 2:10 pm
ಪಕ್ಕದ ಹಳಿಯಲ್ಲಿ ಬರುತ್ತಿದ್ದ ರೈಲಿಗೆ ಅಪ್ಪಳಿಸಿದ ಹೈಸ್ಪೀಡ್‌ ರೈಲು, 39 ಪ್ರಯಾಣಿಕರ ಸಾವು,

ಆಡಮುಜ್‌‍, ಜ.19- ದಕ್ಷಿಣ ಸ್ಪೇನ್‌ನಲ್ಲಿ ಅತಿ ವೇಗದ ರೈಲು ಹಳಿತಪ್ಪಿ, ವಿರುದ್ಧ ದಿಕ್ಕಿನಲ್ಲಿ ಹಳಿಗೆ ಹಾರಿ, ಮುಂದೆ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 39 ಜನರು ಸಾವನ್ನಪ್ಪಿದ್ದು, ಇತರ ಹಲವಾರು ಮಂದಿ ಗಾಯಗೊಂ

19 Jan 2026 1:42 pm
10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ 80 ವರ್ಷದ ಕಬೀರ್‌ ಬೇಡಿ

ಮುಂಬೈ, ಜ.19- ಚಲನಚಿತ್ರ ರಂಗದ ಹಿರಿಯ ಕಲಾವಿದ ಎಂಬತ್ತು ವರ್ಷದ ಕಬೀರ್‌ ಬೇಡಿ ಅವರು 20 ವರ್ಷದ ಪತ್ನಿ ಪರ್ವೀನ್‌ ದುಸಾಂಜ್‌ ಅವರೊಂದಿಗೆ 10 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ. ಗೋವಾದಲ್ಲಿ ಇತ್ತಿ

19 Jan 2026 1:39 pm
‘ಬಾದಾಮಿ ಕಿಟ್‌’ಕೆಮ್ಮಿನ ಸಿರಪ್‌ ನಿಷೇಧಿಸಿದ ತಮಿಳುನಾಡು

ಚೆನ್ನೈ, ಜ.19- ಬಾದಾಮಿ ಕಿಟ್‌ ಕೆಮ್ಮಿನ ಸಿರಪ್‌ ಅನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ.ಪ್ರಯೋಗಾಲಯ ಪರೀಕ್ಷೆಗಳು ಅತ್ಯಂತ ವಿಷಕಾರಿ ರಾಸಾಯನಿಕ ಎಥಿಲೀನ್‌ ಗ್ಲೈಕೋಲ್‌ ಇರುವಿಕೆಯನ್ನು ದೃಢಪಡಿಸಿದ ನಂತರ ತಮಿಳುನಾಡು ಸರ್ಕಾರ

19 Jan 2026 1:34 pm
ಎನ್‌ಡಿಆರ್‌ಎಫ್‌ ಶ್ಲಾಘಿಸಿದ ಅಮಿತ್ ಶಾ

ನವದೆಹಲಿ, ಜ. 19 (ಪಿಟಿಐ) ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌‍)ಯನ್ನು ಶ್ಲಾಘಿಸಿದ್ದಾರೆ. ಎನ್‌ಡಿಆರ್‌ಎಫ್‌ ಇದು ವಿಪತ್ತುಗಳ ಸಮಯದಲ್ಲಿ ರಾಷ್ಟ್ರವು ಅವಲಂಬಿಸಿರುವ ನಂ

19 Jan 2026 1:31 pm
ಕೊಟ್ಟ ಮಾತು ಉಳಿಸಿಕೊಳ್ಳುವಂತೆ ದೆಹಲಿಯಲ್ಲಿ ಹೈಕಮಾಂಡ್ ಬೆನ್ನುಬಿದ್ದ ಡಿಕೆಶಿ

ಬೆಂಗಳೂರು, ಜ.19- ಅಧಿಕಾರ ಹಂಚಿಕೆಯ ಸಂಬಂಧಪಟ್ಟಂತೆ ಪಟ್ಟು ಬಿಡದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ನಾಯಕರ ಬೆನ್ನು ಬಿದ್ದಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಬೀದರ್‌ನಲ್ಲ

19 Jan 2026 11:49 am
ಬೆಂಗಳೂರು : ಕಾಲೇಜು ಬಸ್‌ ಡಿಕ್ಕಿ ಹೊಡೆದು ತಾಯಿ-ಮಗ ಸ್ಥಳದಲ್ಲೇ ಸಾವು

ಬೆಂಗಳೂರು,ಜ.19- ಕಾಲೇಜು ಬಸ್‌ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಇಂದು ಬೆಳಗ್ಗೆ ಅಶೋಕನಗರ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈಜಿಪುರದ ನಿವಾಸ

19 Jan 2026 11:42 am
ಕನಕಪುರ : ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ಕನಕಪುರ,ಜ.19-ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 209ರ ಮಹಾರಾಜರಕಟ್ಟೆ ರಸ್ತೆ ಬಳಿ ನಡೆದಿದೆ. ಸಂಚಾರಿ ಆರಕ್ಷಕ ಉಪ ನಿರೀಕ್ಷಕ ನಾಗರಾಜು ಮತ್ತು ಸಿಬ್ಬಂದಿ ಗಸ್ತ

19 Jan 2026 11:31 am
ನಾಗರಹಾವು-ನಾಯಿ ನಡುವೆ ಭೀಕರ ಕಾಳಗ : ಪ್ರಾಣ ಬಿಟ್ಟ ಎರಡೂ ಪ್ರಾಣಿಗಳು

ಚಿಕ್ಕಮಗಳೂರು,ಜ.19- ರಾಟ್‌ವೀಲರ್‌ ತಳಿಯ ನಾಯಿ ಹಾಗೂ ನಾಗರಹಾವಿನ ನಡುವೆ ನಡೆದ ಭೀಕರ ಕಾಳಗದಲ್ಲಿ ಎರಡು ಪ್ರಾಣಿಗಳು ಜೀವ ಕಳೆದುಕೊಂಡ ಹದಯವಿದ್ರಾವಕ ಘಟನೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಯೊಬ್ಬರ ಮನ

19 Jan 2026 11:29 am
ಚಾರ್ಮುಡಿ ಘಾಟ್‌ ಅರಣ್ಯ ಪ್ರದೇಶದಲ್ಲಿ ಬೆಂಕಿ

ಚಿಕ್ಕಮಗಳೂರು,ಜ.19-ಚಾರ್ಮಾಡಿ ಘಾಟ್‌ ಸಮೀಪದ ಮಲಯ ಮಾರುತದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ ಸಮೀಪದ ಮಲಯ ಮಾರುತ ಗುಡ್ಡಕ್ಕೆ ಬೆಂ

19 Jan 2026 11:26 am
ತಮಿಳು ಬಿಗ್‌ಬಾಸ್‌‍ ಗೆದ್ದ ದಿವ್ಯಾಗಣೇಶ್‌

ಚೆನ್ನೈ, ಜ.19- ಕಲರ್ಸ್‌ ಕನ್ನಡದಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ಬಿಗ್‌ಬಾಸ್‌‍ 12 ವಿಜೇತರಾಗಿ ಗಿಲ್ಲಿನಟ ವಿಜೇತರಾಗಿದ್ದರೆ, ಇತ್ತ ನಿನ್ನೆ ಮುಕ್ತಾಯಗೊಂಡ ತಮಿಳು 9 ಆವೃತ್ತಿಯ ಬಿಗ್‌ಬಾಸ್‌‍ ನಲ್ಲಿ ನಟಿ ದಿವ್ಯಾ ಗಣೇಶ್‌ ಗೆಲುವ

19 Jan 2026 10:27 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-01-2026)

ನಿತ್ಯ ನೀತಿ : ಮನುಷ್ಯನ ಆಭರಣ ಅವನ ರೂಪ, ಆ ರೂಪದ ಆಭರಣ ಅವನ ನಡತೆ, ನಡತೆಯ ಆಭರಣ ಅವನ ವಿದ್ಯೆ (ಜ್ಞಾನ) ಮತ್ತು ಜ್ಞಾನದ ಆಭರಣ ಕ್ಷಮಾ ಗುಣ. ಪಂಚಾಂಗ : ಸೋಮವಾರ, 19-01-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾ

19 Jan 2026 6:31 am
BREAKING : ಬಿಗ್ ಬಾಸ್ ಗೆದ್ದ ಗಿಲ್ಲಿ ನಟ, ರನ್ನರ್ ಅಪ್ ರಕ್ಷಿತಾ ಶೆಟ್ಟಿ

ಬೆಂಗಳೂರು : ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಭಾನುವಾರ ಭರ್ಜರಿ ಫಿನಾಲೆಯೊಂದಿಗೆ ಅಂತ್ಯಗೊಂಡಿದ್ದು, ಗಿಲ್ಲಿ ನಟರಾಜ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಫಿನಾಲೆಯಲ್ಲಿ ಭಾರೀ ಪೈಪೋಟಿ ನಡೆದಿ

18 Jan 2026 11:55 pm
ಸ್ವದೇಶದಲ್ಲಿ ರೋಹಿತ್‌, ಕೊಹ್ಲಿಗೆ ಇಂದು ಕೊನೆಯ ಪಂದ್ಯ

ನವದೆಹಲಿ ಜ.18- ಟೀಮ್‌ ಇಂಡಿಯಾದ ದಿಗ್ಗಜರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ಇಂದೋರ್‌ನಲ್ಲಿ ನಡೆಯುತ್ತಿರುವ ಪಂದ್ಯವು 2026ರ ಮೊದಲ ಆರು ತಿಂಗಳುಗಳಲ್ಲಿ ಸ್ವದೇಶದಲ್ಲಿ ಆಡಲಿರುವ ಅಂತಿಮ ಪಂದ್ಯವಾಗಿದೆ. 2024ರಲ್ಲಿ

18 Jan 2026 3:20 pm
ಸರ್ಕಾರಿ ಖಾಲಿ ಹುದ್ದೆ ಭರ್ತಿ ಮತ್ತಷ್ಟು ವಿಳಂಬ

ಬೆಂಗಳೂರು,ಜ.18- ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಸೂದೆಗೆ ಸ್ಪಷನೆ ಕೋರಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ವಾಪಸ್‌‍ ಕಳುಹಿಸಿದ್ದಾರೆ. ಇದರಿಂದಾಗಿ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನ

18 Jan 2026 3:18 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಉದ್ಯಮಿಹತ್ಯೆ

ಢಾಕಾ, ಜ.18- ಬಾಂಗ್ಲಾದೇಶದ ಗಾಜಿಪುರದಲ್ಲಿ ಬಾಳೆಹಣ್ಣಿನ ವಿಚಾರವಾಗಿ ನಡೆದ ಜಗಳದಲ್ಲಿ ಉದ್ಯಮಿಯನ್ನು ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಕಳೆದ ರಾತ್ರಿ ನಡೆದಿದೆ. ಗಾಜಿಪುರ ಜಿಲ್ಲೆಯ ಕಾಳಿಗಂಜ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ

18 Jan 2026 3:15 pm
ಬಾಂಬ್‌ ಬೆದರಿಕೆ : ಪಾಟ್ನಾ-ನವದೆಹಲಿ ಎಕ್ಸ್ ಪ್ರೆಸ್‌‍ ರೈಲಿನಲ್ಲಿ ತೀವ್ರ ತಪಾಸಣೆ

ನವದೆಹಲಿ,ಜ.18- ಪಾಟ್ನಾ-ನವದೆಹಲಿ 12309 ತೇಜಸ್‌‍ ರಾಜಧಾನಿ ಎಕ್‌್ಸಪ್ರೆಸ್‌‍ ರೈಲ್‌ನಲ್ಲಿ ಬಾಂಬ್‌ ಇರುವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈಲಿನಲ್ಲಿ ಅನುಮಾನಾಸ್ಪದ ವಸ್ತು

18 Jan 2026 3:13 pm
“ಮುಂದಿನ ಮುಖ್ಯಮತ್ರಿ ಸತೀಶ್‌ ಜಾರಕಿಹೊಳಿ”

ಬೆಂಗಳೂರು ಜ.18- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರವಾಗಿ ಪ್ರಬಲವಾದ ಮಂಡಿಸುತ್ತಿರುವ ಶಾಸಕ ಬಸವರಾಜ್‌ ಶಿವಗಂಗಾ ಅವರ ಸ್ವಕ್ಷೇತ್ರ ಚನ್ನಗಿರಿಯಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಚಿವ ಸತೀಶ್‌ ಜಾರಕಿಹೊಳಿ

18 Jan 2026 3:11 pm
ಲಕ್ಕುಂಡಿಯಲ್ಲಿ ಬೃಹತ್‌ ಹಾವು ಪ್ರತ್ಯಕ್ಷ..!

ಗದಗ, ಜ.18- ನಿಧಿಗಳ ಪತ್ತೆಗಾಗಿ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಇಂದು ಬೃಹತ್‌ ಸರ್ಪವೊಂದು ಕಾಣಿಸಿಕೊಂಡಿದ್ದು, ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.ಲಕ್ಕುಂಡಿಯಲ್ಲಿ ದೇವಸ್ಥಾನ, ಚಿನ್ನದ ನಾಣ್ಯಗಳನ್ನು ಮು

18 Jan 2026 3:09 pm
ಏಕಕಾಲಕ್ಕೆ 355 ಕಾನ್‌ಸ್ಟೇಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೇಬಲ್‌ಗಳ ಅಂತರ್‌ ಜಿಲ್ಲಾ ವರ್ಗಾವಣೆ ಮಾಡಿ ಸರ್ಕಾರ ಆದೇಶ

ಬೆಂಗಳೂರು, ಜ.18- ಸಿಬ್ಬಂದಿಗಳ ಬಹುದಿನದ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮುನ್ನೂರ 355 ಮಂದಿ ಕಾನ್‌ಸ್ಟೇಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೇಬಲ್‌ಗಳನ್ನು ಏಕಕಾಲಕ್ಕೆ ಅಂತರ್‌ ಜಿಲ್ಲಾ ವರ್ಗಾವಣೆ ಮಾಡಿ ಆದೇಶ ಹೊರಡಿಸಿ

18 Jan 2026 2:06 pm
ಸಿಎಲ್‌-7 ಲೈಸೆನ್ಸ್‌ಗೆ ಲಂಚಕ್ಕೆ ಬೇಡಿಕೆ : ಸ್ಪೋಟಕ ಆಡಿಯೋ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು,ಜ.18- ಅಬಕಾರಿ ಇಲಾಖೆಯಲ್ಲಿ ಸಿಎಲ್‌-7 ಲೈಸೆನ್ಸ್ ಮಂಜೂರು ಮಾಡಲು ಸಚಿವ ಆರ್‌.ವಿ.ತಿಮಾಪುರ ಹಾಗೂ ಅವರ ಪುತ್ರ ಮತ್ತು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವ ಸ್ಪೋಟಕ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ವಿಧಾನ

18 Jan 2026 2:02 pm
ಮದ್ಯದಂಗಡಿ ಲೈಸೆನ್ಸ್‌ಗೆ ಲಂಚ : ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಣೆ

ಮೈಸೂರು, ಜ.18- ಮದ್ಯದಂಗಡಿಗೆ ಲೈಸೆನ್ಸ್‌ ನೀಡಲು ಎರಡೂವರೆ ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಅಬಕಾರಿ ಸಚಿವರ ವಿರುದ್ಧ ಬಿಜೆಪಿ ಮಾಡಿರುವ ಆರೋಪಕ್ಕೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ಶ

18 Jan 2026 1:58 pm
ಚಾಮುಂಡೇಶ್ವರಿ ಕ್ಷೇತ್ರದಿಂದ ಸಾ.ರಾ.ಮಹೇಶ್‌ಗೆ ಜೆಡಿಎಸ್‌‍ ಟಿಕೆಟ್ ನೀಡುವಂತೆ ಆಗ್ರಹ

ಬೆಂಗಳೂರು, ಜ.18- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌‍ನಿಂದ ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡರ ಬದಲಿಗೆ ಮಾಜಿ ಸಚಿವ ಸಾ.ರಾ.ಮಹೇಶ್‌ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವಂತೆ ಮೈಸೂರಿನ ಜೆಡಿಎಸ್‌‍ ಮುಖಂ

18 Jan 2026 1:55 pm
ಕಾಂಗ್ರೆಸ್‌‍ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಜಂಗಲ್‌ ರಾಜ್‌ : ಆರ್‌.ಅಶೋಕ್‌ ವಾಗ್ದಳಿ

ಬೆಂಗಳೂರು,ಜ.18- ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜಂಗಲ್‌ ರಾಜ್‌ ತಲೆ ಎತ್ತಿದ್ದು , ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ

18 Jan 2026 12:27 pm
ಕಾವೇರಿ ನದಿಯಲ್ಲಿ ನೀರು ನಾಯಿಗಳು ಪ್ರತ್ಯಕ್ಷ

ಅರಕಲಗೂಡು, ಜ.18- ತಾಲೂಕಿನ ಕೊಣನೂರು ತೂಗುಸೇತುವೆ ಬಳಿಯ ಕಾವೇರಿ ನದಿಯಲ್ಲಿ ಎರಡು ನೀರು ನಾಯಿಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ನೀರು ನಾಯಿಗಳು ಜೋಡಿಯಾಗಿ ಕಲ್ಲಿನ ಮೇಲೆ ಮಲಗಿ ಬಿಸಿಲು ಕಾಯುತ್ತಿರು

18 Jan 2026 12:25 pm
ಚಿಕ್ಕಮಗಳೂರು : ಕಾಫಿ ತೋಟಕ್ಕೆ ನುಗ್ಗಿದ ಕಾಡುಕೋಣಗಳು

ಚಿಕ್ಕಮಗಳೂರು, ಜ.18- ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಕಾಡುಪ್ರಾಣಿಗಳ ಹಾವಳಿ ಮಿತಿಮೀರುತ್ತಿದ್ದು, ಕಾಫಿ ಬೆಳೆಗಾರರು ಹಾಗೂ ಗ್ರಾಮಸ್ಥರು ಅಕ್ಷರಶಃ ಹೈರಾಣಾಗಿದ್ದಾರೆ. ತಾಲೂಕಿನ ಬೆಟ್ಟದಮಳಲಿ ಗ್ರಾಮದ ಕಾಫಿ ತೋಟವೊಂದರಲ್ಲ

18 Jan 2026 12:21 pm
ನರ್ಸ್‌ –ಕಾಂಪೌಂಡರ್‌ನಿಂದ ನಿರ್ಲಕ್ಷದ ಚಿಕಿತ್ಸೆಯಿಂದ ಮರ ಬಿದ್ದು ಗಾಯಗೊಂಡಿದ್ದ ಯುವತಿ ಸಾವು

ಚಿಕ್ಕಮಗಳೂರು, ಜ.18- ತಲೆ ಮೇಲೆ ಮರಬಿದ್ದು ಗಾಯಗೊಂಡಿದ್ದ ಯುವತಿಯೋರ್ವಳಿಗೆ ನರ್ಸ್‌ ಹಾಗೂ ಕಾಂಪೌಂಡರ್‌ ಚಿಕಿತ್ಸೆ ನೀಡಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದು, ಇದಕ್ಕ

18 Jan 2026 12:07 pm
ಪಿಜಿ ವೈದ್ಯಕೀಯ 3ನೇ ಸುತ್ತು : ಇಂದಿನಿಂದ ನೋಂದಣಿಗೆ ಅವಕಾಶ

ಬೆಂಗಳೂರು, ಜ.18-ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೂಚನೆ ಮೇರೆಗೆ ಪಿಜಿನೀಟ್‌-2025 ರ ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಕನಿಷ್ಠ ಅರ್ಹತಾ ಅಂಕಗಳನ್ನು ಕಡಿಮೆಗೊಳಿಸಿ ಪರಿಷ್ಕರಿಸಿರುವುದರಿಂ

18 Jan 2026 11:57 am
ಮಹಿಳೆಯರ ಜೊತೆ ಪುರುಷರಿಗೂ ಫ್ರೀ ಬಸ್‌‍ : ರಂಗೇರಿದ ತಮಿಳುನಾಡು ಚುನಾವಣಾ ಕಣ

ಚೆನ್ನೈ, ಜ.18- ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪಕ್ಷವು ಬರಪೂರ ಕೊಡುಗೆಗಳನ್ನು ಘೋಷಣೆ ಮಾಡಿದೆ. ಎಐಡಿಎಂಕೆ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., ಮಹಿಳೆಯರ ಜೊತೆ ಪುರುಷರಿ

18 Jan 2026 11:52 am
ಸ್ಪಷನೆ ಕೋರಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಸೂದೆಯನ್ನು ವಾಪಸ್‌‍ ಕಳಿಸಿದ ರಾಜ್ಯಪಾಲರು

ಬೆಂಗಳೂರು,ಜ.18- ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಸೂದೆಗೆ ಸ್ಪಷನೆ ಕೋರಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ವಾಪಸ್‌‍ ಕಳುಹಿಸಿದ್ದಾರೆ. ಇದರಿಂದಾಗಿ ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇ

18 Jan 2026 11:46 am
ಮದ್ಯದಂಗಡಿ ಪರವಾನಗಿ ನೀಡಲು ಸಚಿವರ ಹೆಸರಲ್ಲಿ ಅಧಿಕಾರಿಗಳ ಲಂಚಾವತಾರ : ಕಾಂಗ್ರೆಸ್‌‍ಗೆ ಕಸಿವಿಸಿ

ಬೆಂಗಳೂರು, ಜ.18- ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಅಬಕಾರಿ ಇಲಾಖೆ ಅಧಿಕಾರಿಗಳು ಸಚಿವರ ಹೆಸರು ಹೇಳಿ, ಕೋಟ್ಯಂತರ ರೂಪಾಯಿ ಲಂಚ ಪಡೆಯುತ್ತಿರುವುದು ಕಾಂಗ್ರೆಸ್‌‍ ಸರ್ಕಾರಕ್ಕೆ ಮತ್ತೊಂದು ಮುಜುಗರ ಉಂಟು ಮಾಡಿದೆ. ಹಿಂದೆ ಬಿಜೆಪ

18 Jan 2026 11:44 am
ಕಾವೇರಿ ವಾಟರ್‌ ಲೈನ್‌ನಲ್ಲಿ ಗಬ್ಬು ನೀರು

ಬೆಂಗಳೂರು, ಜ. 17- ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಹಲವಾರು ಅಮಾಯಕರು ಪ್ರಾಣ ಕಳೆದುಕೊಂಡ ಘಟನೆ ಇನ್ನು ಹಸಿರಾಗಿರುವಾಗಲೇ ಸಿಲಿಕಾನ್‌ ಸಿಟಿಯಲ್ಲೂ ಅಂತಹದ್ದೆ ಒಂದು ಪ್ರಕರಣ ವರದಿಯಾಗಿದೆ.ನಗರದ ವಿ ಎಸ್‌

17 Jan 2026 5:17 pm
ಮಾಜಿ ಸಚಿವ ರಾಜೂಗೌಡ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಯಾದಗಿರಿ,ಜ.17- ಸಿಸಿಎಲ್‌ ಕ್ರಿಕೆಟ್‌ ಪಂದ್ಯ ಮುಗಿಸಿ ಹೈದ್ರಾಬಾದ್‌ನಿಂದ ಯಾದಗಿರಿ ಮೂಲಕ ತಮ ಊರಿಗೆ ತೆರಳುತ್ತಿದ್ದ ಮಾಜಿ ಸಚಿವ ರಾಜೂಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ಹೈವೇ ರಸ್ತೆಯಲ್ಲಿ ಅಪಘಾತಕ್ಕಿಡಾಗಿದ್ದು, ಅದೃಷ್ಟವ

17 Jan 2026 5:14 pm
ಲಕ್ಕುಂಡಿಯಲ್ಲಿ ಎರಡನೆ ದಿನಕ್ಕೆ ಉತ್ಖನನ ಕಾರ್ಯ : ಪುರಾತನ ವಸ್ತು ಪತ್ತೆ

ಗದಗ,ಜ.17- ಕೆಲ ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಹಾಗೂ ಪುರಾತನ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಆರಂಭಿಸಿದೆ. ಇಂದು ಉತ್ಖನನ ಕಾರ್ಯ ಎ

17 Jan 2026 5:12 pm
ಅಪರಾಧದಲ್ಲಿ ಭಾಗಿಯಾದರೆ ಪೊಲೀಸರಿಗೆ ತಕ್ಕ ಶಾಸ್ತಿ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು,ಜ.17- ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯ ಜೊತೆ ಸಮಾಜವನ್ನು ಕಾಡುವ ಪಿಡುಗುಗಳ ನಿಯಂತ್ರಣಕ್ಕೂ ಪೊಲೀಸರು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಪೊಲೀಸ್‌‍

17 Jan 2026 5:09 pm
ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗೆ ಬ್ರೇಕ್‌ ಹಾಕಿದ ‘ಕೈ’ಕಮಾಂಡ್

ಬೆಂಗಳೂರು ಜ.17- ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಅಸಾಧ್ಯ ಎಂದು ಕಾಂಗ್ರೆಸ್‌‍ ಹೈಕಮಾಂಡ್‌ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗ

17 Jan 2026 3:38 pm
ಬಳ್ಳಾರಿ ಗಲಭೆ : ಸಿಬಿಐ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‌‍ ವಿರುದ್ಧ ರಣಕಹಳೆ ಮೊಳಗಿಸಿದ ಬಿಜೆಪಿ

ಬಳ್ಳಾರಿ,ಜ.17- ನಗರದಲ್ಲಿ ಇತ್ತೀಚಿಗೆ ನಡೆದ ಬ್ಯಾನರ್‌ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಹಾಗೂ ಶಾಸಕ ನಾರಾ ಭರತ್‌ ರೆಡ್ಡಿ ಮತ್ತವರ ಬೆಂಬಲಿಗರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌‍ ವಿರುದ್ಧ ಬಿಜೆ

17 Jan 2026 3:34 pm
1000 ಕೋಟಿ ರೂ. ವಂಚಿಸಲು ಯತ್ನಿಸಿದ್ದ ಬ್ಯಾಂಕ್‌ ಮ್ಯಾನೇಜರ್‌ ಸೇರಿ 18 ಜನರ ವಿರುದ್ಧ ವಿರುದ್ಧ ಸಿಬಿಐ ಎಫ್‌ಐಆರ್‌

ನವದೆಹಲಿ, ಜ. 17- ಸೈಬರ್‌ ಅಪರಾಧ ಮತ್ತು ಇತರ ಅಕ್ರಮ ಚಟುವಟಿಕೆಗಳಿಂದ ಸಂಗ್ರಹವಾದ 1,000 ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ಮರೆಮಾಚಲು ಮತ್ತು ವಂಚಿಸಲು ಬಳಸಲಾದ ಮ್ಯೂಲ್‌ ಖಾತೆಗಳನ್ನು ತೆರೆದ ಆರೋಪದ ಮೇಲೆ ಪಂಜಾಬ್‌ ಮತ್ತು ಸಿಂಧ್‌

17 Jan 2026 3:18 pm
ಕೇಂದ್ರ ಸರ್ಕಾರ ಮುಸ್ಲಿಮರನ್ನು ದ್ವಿತಿಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ ; ವಿಜಯನ್‌

ತಿರುವನಂತಪುರಂ, ಜ. 17 (ಪಿಟಿಐ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ದಾಳಿ ನಡೆಸಿದ್ದಾರೆ, ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮ

17 Jan 2026 3:16 pm
ತಮಿಳುನಾಡು ಮಾಜಿ ಸಿಎಂ ಎಂಜಿಆರ್‌ಗೆ ಪ್ರಧಾನಿ ಮೋದಿ ನಮನ

ನವದೆಹಲಿ, ಜ. 17 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌)ಗೆ ಗೌರವ ಸಲ್ಲಿಸಿದ್ದಾರೆ. ತಮಿಳುನಾಡಿನ ಖ್ಯಾತ ನಟ ಮತ್ತು ಎಐಎಡಿಎಂಕೆ ಸಂಸ್ಥಾಪಕ ಎಂ ಜಿ ರಾಮಚಂದ್ರನ್

17 Jan 2026 3:12 pm
ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪ

ಅಹಮದಾಬಾದ್‌, ಜ. 17 (ಪಿಟಿಐ) ಇಂದು ಬೆಳಗಿನ ಜಾವ ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ, ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದ

17 Jan 2026 3:10 pm
ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಪರಿಶೀಲನೆ ನಡೆಸಿದ್ದಕ್ಕೆ ಪುನೀತ್‌ ಕೆರೆಹಳ್ಳಿ ಪೊಲೀಸರು ವಶಕ್ಕೆ

ಬೆಂಗಳೂರು,ಜ.17- ಬಾಂಗ್ಲಾದ ಅಕ್ರಮ ವಲಸಿಗರ ಶೆಡ್‌ಗಳಿಗೆ ಹೋಗಿ ಅವರ ಆಧಾರ್‌ ಕಾರ್ಡ್‌, ಗುರುತಿನ ಚೀಟಿ ಪರಿಶೀಲನೆ ನಡೆಸಲಾಗಿದೆ ಎಂಬ ದೂರಿನನ್ವಯ ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ವ

17 Jan 2026 1:37 pm
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು, 1425 ಸ್ಥಾನಗಳಲ್ಲಿ ಜಯಭೇರಿ

ಮುಂಬೈ, ಜ. 17 (ಪಿಟಿಐ) ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ, 29 ಪುರಸಭೆಗಳಲ್ಲಿ 2,869 ಸ್ಥಾನಗಳಲ್ಲಿ 1,425 ಸ್ಥಾನಗಳನ್ನು ಗೆದ್ದಿದೆ ಮತ್ತು ಬೃಹನ್ಮುಂಬೈ ಪುರಸಭೆಯ (ಬಿಎಂಸಿ) ನಿಯಂತ್ರಣವ

17 Jan 2026 1:07 pm
ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟಕ್ಕೆ ಸಚಿವ ರಾಮಲಿಂಗಾರೆಡ್ಡಿ ಬೇಸರ

ಬೆಂಗಳೂರು,ಜ.17-ರಾಜ್ಯದಲ್ಲಿ ದಿನ ಬೆಳಗಾದರೆ ನಾಯಕತ್ವ ಬದಲಾವಣೆಯ ಕುರಿತು ಚರ್ಚಿಸುವುದನ್ನು ಬಿಟ್ಟು ನಾಡಿನ ಅಭಿವೃದ್ಧಿ ವಿಚಾರಗಳ ಕಡೆಗೆ ಗಮನ ಹರಿಸುವುದು ಸೂಕ್ತ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನಗರದಲ್

17 Jan 2026 1:05 pm
ದೀದಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ, ಜ.17- ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದ

17 Jan 2026 1:02 pm
ತಪ್ಪಿಸಿಕೊಂಡಿದ್ದ 2 ವರ್ಷದ ಮಗು ಪೋಷಕರ ಮಡಿಲಿಗೆ ಸೇರಿಸಿದ ಹೊಯ್ಸಳ ಪೊಲೀಸರು

ಬೆಂಗಳೂರು,ಜ.17- ಒಂಟಿಯಾಗಿ ಓಡಾಡುತ್ತಿದ್ದ ಎರಡು ವರ್ಷದ ಮಗುವನ್ನು ಹೊಯ್ಸಳ ಪೊಲೀಸರು ಹಾಗೂ ಸಿಎಫ್‌ಎಸ್‌‍ ತಂಡ ರಕ್ಷಿಸಿ ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಜ.14 ರಂದು ಬೆಳಗ್ಗೆ 10.50 ರ ಸುಮಾರಿನಲ್ಲಿ ಗಿರಿನಗರ ಪೊ

17 Jan 2026 1:00 pm
ಗೋವಾದಲ್ಲಿ ಇಬ್ಬರು ಪ್ರೇಯಸಿಯರನ್ನು ಕೊಂದ ರಷ್ಯಾ ಪ್ರಜೆ ಅರೆಸ್ಟ್

ಪಣಜಿ, ಜ. 17- ಗೋವಾದಲ್ಲಿ ರಷ್ಯಾ ಪ್ರಜೆಯೊಬ್ಬ ಇಬ್ಬರು ಯುವತಿಯರನ್ನು ಹತ್ಯೆ ಮಾಡಿದ್ದಾನೆ. ಉತ್ತರ ಗೋವಾದ ಅರಾಂಬೋಲ್‌ ಮತ್ತು ಮೊರ್ಜಿಮ್‌ ಗ್ರಾಮಗಳಲ್ಲಿ ದೇಶವಾಸಿಗಳಾದ ಎಲೆನಾ ವನೀವಾ ಮತ್ತು ಎಲೆನಾ ಕಸ್ತಾನೋವಾ ಅವರನ್ನು ಕೊಂದ

17 Jan 2026 12:56 pm
ಕೇರಳದಲ್ಲಿ 14 ವರ್ಷದ ಬಾಲಕಿ ಮೇಲೆ 53 ವರ್ಷದ ವ್ಯಕ್ತಿಯಿಂದ ಆಸಿಡ್‌ ದಾಳಿ

ವಯನಾಡ್‌, ಜ. 17 (ಪಿಟಿಐ) ಕೇರಳದಲ್ಲಿ 14 ವರ್ಷದ ಬಾಲಕಿಯೊಬ್ಬಳ ಮೇಲೆ ಆಸಿಡ್‌ ದಾಳಿ ನಡೆದಿದೆ. ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಬಾಲಕಿಯ ಪಕ್ಕದ ಮನೆ ವ್ಯಕ್ತಿ ಆಸಿಡ್‌ ದಾಳಿ ನಡೆಸಿರುವುದರಿಂದ ಆಕೆ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ

17 Jan 2026 12:12 pm
ಭಾರತೀಯ ಪ್ರಜೆಗೆ ಅಮೆರಿಕದಲ್ಲಿ ಜೈಲು ಶಿಕ್ಷೆ

ನ್ಯೂಯಾರ್ಕ್‌, ಜ.17 (ಪಿಟಿಐ) ಒರೆಗಾನ್‌ನಿಂದ ರಷ್ಯಾಕ್ಕೆ ನಿಯಂತ್ರಿತ ವಿಮಾನ ಘಟಕಗಳನ್ನು ಅಕ್ರಮವಾಗಿ ರಫ್ತು ಮಾಡಲು ಸಂಚು ರೂಪಿಸಿದ್ದಕ್ಕಾಗಿ 58 ವರ್ಷದ ಭಾರತೀಯ ಪ್ರಜೆಗೆ ಅಮೆರಿಕದಲ್ಲಿ ಎರಡೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸ

17 Jan 2026 11:35 am
ಶಬರಿಮಲೆಯಲ್ಲಿ ವೈಎಸ್‌‍ವಿ ದತ್ತ ಫೋಟೋ ಹಿಡಿದು ಸಾಗಿದ ಭಕ್ತ

ಚಿಕ್ಕಮಗಳೂರು,ಜ.17-ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಜೆಡಿಎಸ್‌‍ ಮುಖಂಡ ವೈಎಸ್‌‍ವಿ ದತ್ತ ಅವರು ಮತ್ತೆ ಕಡೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಬರಲಿ ಎಂದು ಇರುಮುಡಿಯೊಂದಿಗೆ ಶಬರಿಮಲೆಗೆ ವೈಎಸ್‌‍ವಿ ದತ್

17 Jan 2026 11:31 am
ವರಿಷ್ಠರ ಸೂಚನೆಯಂತೆ ಪಾದಯಾತ್ರೆ ನಡೆಸಿಯೇ ತೀರುತ್ತೇವೆ : ಜನಾರ್ಧನ ರೆಡ್ಡಿ

ಬಳ್ಳಾರಿ,ಜ.17- ಕಾಂಗ್ರೆಸ್‌‍ ಶಾಸಕರ ದಬ್ಬಾಳಿಕೆ ವಿರೋಧಿಸಿ ಬಿಜೆಪಿ ಪಕ್ಷದ ವತಿಯಿಂದ ನಡೆಸಲು ಉದ್ದೇಶ ಇರುವ ಪಾದಯಾತ್ರೆಯನ್ನು ವರಿಷ್ಠರ ಸೂಚನೆಯಂತೆ ನಡೆಸಿಯೇ ತೀರುತ್ತೇವೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ. ಸುದ

17 Jan 2026 11:28 am
ಕೊನೆಗೂ ಸೆರೆಯಾಯ್ತು ಕಿಲ್ಲರ್‌ ಒಂಟಿಸಲಗ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಹಾಸನ,ಜ.17– ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆಯನ್ನು ಬಲಿ ಪಡೆದಿದ್ದ ಕಿಲ್ಲರ್‌ ಒಂಟಿಸಲಗವನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಾರ್ಮಿಕ ಮಹಿಳೆ ಶೋಭಾ ಮೇಲೆ ದಾಳಿ ನಡೆ

17 Jan 2026 11:26 am
ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶ

ಭಾಲ್ಕಿ, (ಬೀದರ್‌), ಜ.17- ಕಳೆದ ರಾತ್ರಿ ಲಿಂಗೈಕ್ಯರಾದ ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ, ಕನ್ನಡ ಪ್ರೇಮಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿತ್ತು. ತಮ್ಮ ಕ್ಷೇತ್ರ ಭಾಲ್ಕ

17 Jan 2026 11:24 am
ಸುತ್ತೂರು ಜಾತ್ರಾಮಹೋತ್ಸವದಲ್ಲಿ ಹೊಸಬಾಳಿಗೆ ಕಾಲಿಟ್ಟ 135 ಜೋಡಿಗಳು

ನಂಜನಗೂಡು,ಜ.17- ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪರಮ ಪೂಜ್ಯರು, ಬಂದು-ಬಾಂಧವರು, ಗಣ್ಯರ ಸಮುಖದಲ್ಲಿ ಒಟ್ಟು 135 ಜೋಡಿಗಳು ತಮ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ. ಉಚಿತ ಸಾಮೂಹಿಕ ವಿವಾ

17 Jan 2026 11:21 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-01-2026)

ನಿತ್ಯ ನೀತಿ : ನೀವು ತಪ್ಪು ಮಾಡಿದಾಗ ಅದನ್ನು ಮುಜುಗರವಿಲ್ಲದೆ ಒಪ್ಪಿಕೊಂಡು ಸರಿಯಾದ ದಾರಿಯಲ್ಲಿ ನಡೆಯಿರಿ. ಪಂಚಾಂಗ : ಶನಿವಾರ, 17-01-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಪುಷ್ಯ / ಪಕ್ಷ: ಕೃಷ್ಣ / ತಿ

16 Jan 2026 3:56 pm
ಬೆಂಗಳೂರು ಉಪನಗರ ರೈಲು ಯೋಜನೆಗೆ ಮತ್ತಷ್ಟು ವೇಗ ನೀಡುವಂತೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ, ಜ.16- ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿಗೆ ಮತ್ತಷ್ಟು ವೇಗ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮೋದಿ ಅವರು ಇತ್ತೀಚೆಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿರೋಧ ಪಕ್ಷಗಳ ಆಡಳ

16 Jan 2026 3:53 pm
ಸಚಿವರಾದ ಸತೀಶ್‌ ಜಾರಕಿಹೊಳಿ –ಮಹದೇವಪ್ಪ ಮಹತ್ವದ ಮೀಟಿಂಗ್

ಬೆಂಗಳೂರು, ಜ.16- ವಿದೇಶಿ ಪ್ರವಾಸದಿಂದ ವಾಪಸ್ಸಾದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ನಗರದ ಶಿವಾನಂದ ವೃತ್ತದ ಬಳಿ ಹೆಚ್‌.ಸಿ. ಮಹದೇವಪ್ಪ

16 Jan 2026 3:52 pm
ಮುಖ್ಯಮಂತ್ರಿ ಸ್ಥಾನದ ಕುರಿತು ಬಹಿರಂಗ ಚರ್ಚೆ ಮಾಡಲ್ಲ : ಡಿಕೆಶಿ

ನವದೆಹಲಿ, ಜ.16- ಮುಖ್ಯಮಂತ್ರಿ ಸ್ಥಾನ ಕುರಿತು ಬಹಿರಂಗವಾಗಿ ಚರ್ಚೆ ನಡೆಸುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌‍ ನಲ್ಲಿ ಕುರ್ಚಿ ಕಿತ್ತಾಟ ಚಾಲ್ತಿಯಲ್ಲಿ ಇರುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತಷ್ಟು ತು

16 Jan 2026 3:49 pm
ಹಾಸನ : ಕಿಲ್ಲರ್‌ ಒಂಟಿಸಲಗ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ

ಹಾಸನ,ಜ.16- ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿಯ ಮೂಗಲಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ನಡೆದ ದುರ್ಘಟನೆಗೆ ಕಾರಣವಾದ ಕಿಲ್ಲರ್‌ ಒಂಟಿಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

16 Jan 2026 3:44 pm