SENSEX
NIFTY
GOLD
USD/INR

Weather

21    C

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-07-2025)

ನಿತ್ಯ ನೀತಿ : ಜೀವನ ಗೋಣಿಚೀಲದಂತೆ… ಚಂದವಿದ್ದಾಗ ಎಲ್ಲರೂ ತುಂಬುವರು. ಕಟ್ಟಿಟ್ಟು ಅಟ್ಟಕ್ಕೂ ಏರಿಸುವರು. ಅಲ್ಲಲ್ಲಿ ಹರಿದಾಗ ಕಾಲಡಿಗೆ ಹಾಕುವರು..!! ಪಂಚಾಂಗ : ಶುಕ್ರವಾರ, 04-07-2025ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ವರ್ಷ ಋ

4 Jul 2025 6:03 am
ಬೈಕ್‌ ಅಪಘಾತದಲ್ಲಿ ಯೋಗ ಗುರು ವಚನಾನಂದ ಶ್ರೀಗಳ ಸಹೋದರ ಸಾವು

ಚಿಕ್ಕೋಡಿ,ಜು.3– ಬೈಕ್‌ ಅಪಘಾತದಲ್ಲಿ ಯೋಗ ಗುರು ಹಾಗೂ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರ ಸಹೋದರ ಸಾವನ್ನಪಿರುವ ಘಟನೆ ಅಥಣಿ ಸಮೀಪದ ಭರಮೋಕೋಡಿ ಬಳಿ ನಡೆದಿದೆ.ಮೃತರನನ್ನು ಅಶೋಕ್‌ ಗೌರಗೊಂಡ ಎಂದು ಗುರುತ್ತಿಸಲಾಗಿದೆ

3 Jul 2025 5:41 pm
ಹಾಸನದಲ್ಲಿ ನಿಲ್ಲದ ಹೃದಯಾಘಾತ ಸಾವಿನ ಸರಣಿ, ಮೃತರ ಸಂಖ್ಯೆ 31ಕ್ಕೆ ಏರಿಕೆ

ಹಾಸನ,ಜು.3-ಜಿಲ್ಲೆಯಲ್ಲಿ ಹೃದಯಾಘಾತ ಸರಣೆ ಸಾವಿನ ಪ್ರಕರಣಗಳು ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ನಿನ್ನೆಯಿಂದ ಮತ್ತೆ ನಾಲ್ವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ರಾತ್ರಿ ಮಲಗಿದ್ದಲ್ಲೇ

3 Jul 2025 5:33 pm
ಹೃದಯಘಾತಕ್ಕೆ ಕೊರೊನಾ ಲಸಿಕೆ ಕಾರಣ ಎಂಬ ಸಿಎಂ ಹೇಳಿಕೆ ತಪ್ಪು ; ಮಜುಂದಾರ್‌ ಶಾ

ನವದೆಹಲಿ, ಜು. 3– ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್‌ ಹೃದಯಾಘಾತದ ಸಾವುಗಳಿಗೆ ಕೊರೊನಾ ಲಸಿಕೆ ಕಾರಣ ಇರಬಹುದು ಎಂಬ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌

3 Jul 2025 5:31 pm
ಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿದ್ದ ಬಿಬಿಎಂಪಿ ಸಿಬ್ಬಂದಿಗಳ ಅಮಾನತು

ಬೆಂಗಳೂರು, ಜು. 3- ಒಳ ಮೀಸಲಾತಿ ಸ್ಟಿಕರ್‌ ಅಳವಡಿಕೆ ಸಂದರ್ಭದಲ್ಲಿ ಮನೆ ಮಾಲಿಕರ ಮೇಲೆ ಹಲ್ಲೆ ನಡೆಸಿದ್ದ ಮೂವರು ಬಿಬಿಎಂಪಿ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಂದಾಯ ವಸೂಲಿಗಾರರಾದ ಸೇಂದಿಲ್‌ ಕುಮಾರ್‌, ಪೆದ

3 Jul 2025 5:29 pm
ಸಚಿವ ಕೆ.ಎನ್‌. ರಾಜಣ್ಣ ಅವರಿಗೆ ನೋಟಿಸ್‌‍ ನೀಡುವಂತೆ ಕಾಂಗ್ರೆಸ್‌‍ ಶಾಸಕರು ಆಗ್ರಹ

ತುಮಕೂರು,ಜು.3- ಸೆಪ್ಟೆಂಬರ್‌ ರಾಜಕೀಯ ಕ್ರಾಂತಿಯ ಬಗ್ಗೆ ಹೇಳಿಕೆ ನೀಡಿ ವಿವಾದದ ಕಿಚ್ಚುಹಚ್ಚಿದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರಿಗೂ ಶಿಸ್ತು ಉಲ್ಲಂಘನೆಯ ನೋಟಿಸ್‌‍ ನೀಡಬೇಕೆಂದು ಕಾಂಗ್ರೆಸ್‌‍ ಶಾಸಕರು ಆಗ್ರಹಿಸಿದ್ದಾರೆ

3 Jul 2025 5:26 pm
ಶುಭ್‌ಮನ್‌‍ ಗಿಲ್‌ ಆಟಕ್ಕೆ ಫಿದಾ ಆದ ಕ್ರಿಕೆಟ್‌ ದೇವರು ತೆಂಡೂಲ್ಕರ್‌

ನವದೆಹಲಿ, ಜು. 3- ಎಡ್ಜ್ ಬಾಸ್ಟನ್‌ನಲ್ಲಿ ದಾಖಲೆ ಶತಕ ಬಾರಿಸಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ಶುಭ್‌ಮನ್‌‍ ಗಿಲ್‌ ಅವರ ಆಟವನ್ನು ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಶ್ಲಾಘಿಸಿದ್ದಾರೆ. ನಾಯಕ ಗಿಲ್‌ ಅವರ ಅದ್ಭುತ ಶತ

3 Jul 2025 3:46 pm
ಟ್ರಂಪ್‌ಗೆ ತಿರುಗೇಟು ನೀಡಿದ ಜೊಹ್ರಾನ್‌ ಮಮ್ದಾನಿ

ನ್ಯೂಯಾರ್ಕ್‌, ಜು. 3– ಭಾರತೀಯ ಮೂಲದ ಮೇಯರ್‌ ಅಭ್ಯರ್ಥಿ ಜೊಹ್ರಾನ್‌ ಮಮ್ದಾನಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರ ಗಡೀಪಾರು ಬೆದರಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್‌ ಅವರು ವಿಭಜನೆಯನ್ನು ಪ್ರ

3 Jul 2025 3:42 pm
ಹಿರಿಯ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಮಾಲೋಚನೆ

ಬೆಂಗಳೂರು,ಜು.3- ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿಂದು ಹಿರಿಯ ಸಚಿವರು, ಅಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಿದ್ದು, ಕೈಗಾರಿಕೆಯ ಉದ್ದೇಶದ ಭೂಸ್ವಾಧೀನ ಹಾಗೂ ಇತರ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸ

3 Jul 2025 3:39 pm
ಹೈಕಮಾಂಡ್‌ ಮೆಚ್ಚಿಸಲು ಬೆಂಗಳೂರು ನಗರ ವಿವಿಗೆ ಮನಮೋಹನ್‌ ಸಿಂಗ್‌ ಹೆಸರು : ಜೆಡಿಎಸ್‌‍

ಬೆಂಗಳೂರು, ಜು.3-ಕಾಂಗ್ರೆಸ್‌‍ ಪಕ್ಷದ ಹೈಕಮಾಂಡ್‌ ಮೆಚ್ಚಿಸಲು ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಹೆಸರನ್ನು ನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದ

3 Jul 2025 3:37 pm
ತಿಮ್ಮಪ್ಪನ ಹುಂಡಿಗೆ ಒಂದೇ ದಿನದಲ್ಲಿ 5.3 ಕೋಟಿ ಕಾಣಿಕೆ..!

ತಿರುಪತಿ,ಜು.3- ಹಿಂದೂಗಳ ಪವಿತ್ರಾ ಧಾರ್ಮಿಕ ಕ್ಷೇತ್ರವಾದ ತಿರುಪತಿ- ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಒಂದೇ ದಿನ ಹುಂಡಿಗೆ ದಾಖಲೆಯ 5.3 ಕೋಟಿ ಸಂಗ್ರಹವಾಗಿದೆ. ದೇವಸ್ಥಾನಕ್ಕೆ ಯಾತ್ರಾರ್ಥಿಗಳ ಆಗಮನ ತುಸು

3 Jul 2025 3:35 pm
ಸಿದ್ದರಾಮಯ್ಯನವರೇ ಈ ಭಂಡ ಬಾಳು ಬಿಟ್ಟು ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ : ಆರ್‌.ಅಶೋಕ್‌

ಬೆಂಗಳೂರು,ಜು.3- ಇನ್ನಾದರೂ ಈ ಭಂಡ ಬಾಳು ಬಿಡಿ. ಅಧಿಕಾರದ ವ್ಯಾಮೋಹ ಬಿಟ್ಟು ರಾಜನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ. ನಿವೃತ್ತಿಯ ಅಂಚಿನಲ್ಲಿ ಖಳನಾಯಕನಾಗಿ ಇತಿಹಾಸದ ಪುಟ ಸೇರುವುದಕ್ಕಿಂತ, ಗೌರವದಿ

3 Jul 2025 3:33 pm
ಶಾಲೆ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಗೆ ವಿನೂತನ ತಂತ್ರಜ್ಞಾನ ಅವಷ್ಕಾರಿಸಿದ ವಿದ್ಯಾರ್ಥಿ

ಬೆಂಗಳೂರು,ಜು.3– ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮುಖ ಚಹರೆ ಗುರುತಿಸಿ ಹಾಜರಾತಿ ಪರಿಗಣಿಸುವ ಮತ್ತು ಅದರ ಮಾಹಿತಿಯನ್ನು ಏಕಕಾಲಕ್ಕೆ ಪೋಷಕರಿಗೆ ರವಾನಿಸುವ ತಂತ್ರಜ್ಞಾನವನ್ನು ಕಡಿಮೆ ವೆಚ್ಚದಲ್ಲಿ ಸಿದ್ಧಗೊಳಿಸುವ ಮೂಲ

3 Jul 2025 3:29 pm
ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಪತಂಜಲಿಗೆ ದೆಹಲಿ ಹೈಕೋರ್ಟ್‌ ನಿರ್ಬಂಧ

ನವದೆಹಲಿ,ಜು.3- ಬಾಬಾ ರಾಮ್‌ದೇವ್‌ ಅವರ ಪತಂಜಲಿ ಆಯುರ್ವೇದವು ಡಾರ್ಬದ ಚವಸ್ಪ್ರಾಶ್‌ ಅನ್ನು ಗುರಿಯಾಗಿಸಿಕೊಂಡು ಯಾವುದೇ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ದೆಹಲಿ ಹೈಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ

3 Jul 2025 3:24 pm
ಒಡಿಶಾದ ಬಾಲಸೋರ್‌ನಲ್ಲಿ ಪ್ರವಾಹ, ಇಬ್ಬರ ಸಾವು

ಭುವನೇಶ್ವರ,ಜು.3-ಭಾರಿ ಮಳೆ ಹಿನ್ನಲೆಯಲ್ಲಿ ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಇಬ್ಬರು ಜನರು ಸಾವನ್ನಪ್ಪಿದ್ದಾರೆ.ಪ್ರಹಾದಲ್ಲಿ ಕೊಚ್ಚಿಗೊಂಡು ಹೋಗಿದ್ದ ಭೋಗ್ರೈ ಬ್ಲಾಕ್‌ನ ಕುಸುಡಾ ಗ್ರಾಮದ ದಿಬಾಕರ್‌ ಗಿರಿ (90

3 Jul 2025 3:20 pm
ಕೊರಿಯರ್‌ ಡೆಲಿವರಿ ಏಜೆಂಟ್‌ ನೆಪದಲ್ಲಿ ಬಂದು ಹಿಳೆ ಮೇಲೆ ಅತ್ಯಾಚಾರ

ಪುಣೆ, ಜುಲೈ.3-ಕೊರಿಯರ್‌ ಡೆಲಿವರಿ ಏಜೆಂಟ್‌ ಎಂದು ಹೇಳಿಕೊಂಡುಬಂದ ವ್ಯಕ್ತಿಯೊಬ್ಬ ಮನೆಯೊಳಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಪುಣೆ ನಗರದ ಕೊಂಧ್ವಾ ಪ್ರದೇಶದ ಹೌಸಿಂಗ್‌ ಸೊಸೈಟಿಯಲ್ಲಿ ಕಳೆದ ರಾತ್ರಿ ಈ ಘಟನೆ ನ

3 Jul 2025 3:17 pm
ಭೀಕರವಾಗಿ ಹತ್ಯೆಯಾಗಿದ್ದ ನಿವೃತ್ತ ಡಿಜಿಪಿ ಓಂಪ್ರಕಾಶ್ ಮಗಳಿಂದ ನಂದಿನಿ ಪಾರ್ಲರ್‌ನಲ್ಲಿ ಕಿರಿಕ್

ಬೆಂಗಳೂರು, ಜು.3-ಭೀಕರವಾಗಿ ಕೊಲೆಯಾದ ನಿವೃತ್ತ ಡಿಜಿಪಿ ಓಂಪ್ರಕಾಶ್ ಅವರ ಮಗಳು ನಂದಿನಿ ಪಾರ್ಲರ್ ಗೆ ಹೋಗಿದ್ದಾಗ ದಾಂದಲೆ ನಡೆಸಿದ್ದಾರೆ.ಕಳೆದ ಸೋಮವಾರ ಓಂಪ್ರಕಾಶ್ ರವರ ಮಗಳು ಕೃತಿಕಾ ಅವರು ಮನೆ ಸಮೀಪದ ನಂದಿನಿ ಪಾರ್ಲರ್ ಬಳಿ ಹ

3 Jul 2025 1:32 pm
ಸಿಎಂ ಸಿದ್ದರಾಮಯ್ಯ ಮಾಡಿದ ಅವಮಾನದಿಂದ ಮನನೊಂದು ಸ್ವಯಂ ನಿವೃತ್ತಿಗೆ ಮುಂದಾದ ಎಎಸ್‌ಪಿ

ಹುಬ್ಬಳ್ಳಿ, ಜು.3: ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ.ವಿ.ಭರಮನಿ ಅವರು ಸ್ವಯಂ ಘೋಷಿತ ರಾಜೀನಾಮೆಗೆ ಮ

3 Jul 2025 1:23 pm
ಬೆಂಗಳೂರಿಗೆ ಬರುತ್ತಿದ್ದ ಉದಯಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ-ತಪ್ಪಿದ ದುರಂತ

ಬೆಂಗಳೂರು, ಜು.3- ಚಲಿಸುತ್ತಿದ್ದ ರೈಲಿನ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ರೈಲಿನ ಲೋಕೋ ಪೈಲೆಟ್‌ನ ಸಮಯ ಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಇಂದು ಬೆಳಗ್ಗೆ ಮೈಸೂರಿನಿಂದ ಉದಯಪುರ ಎಕ

3 Jul 2025 1:18 pm
ಬೆಟ್ಟ ಹತ್ತಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಗುಡ್ ನ್ಯೂಸ್

ಮೈಸೂರು, ಜು. 3-ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಮೂಲಕ ಹತ್ತಿ ಬರುವ ಭಕ್ತರ ಅನುಕೂಲಕ್ಕಾಗಿ ಧರ್ಮದರ್ಶನ ಸರತಿ ಸಾಲಿನಲ್ಲಿ ನಿಂತು ದರ್ಶನ ಮಾಡಬಹುದಾಗಿದೆ. ಮೊದಲ ಆಷಾಡ ಶುಕ್ರವಾರ ಮೆಟ್ಟಿಲುಗಳ ಮೂಲಕ ನಿರೀಕ್ಷೆಗ

3 Jul 2025 11:58 am
ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ

ಬೆಂಗಳೂರು, ಜು.3-ನೈರುತ್ಯ ಮುಂಗಾರು ಚೇತರಿಕೆಯಾಗಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮಲೆನಾಡು ಭಾಗದ ಶಿವಮೊಗ್ಗ, ಚಿಕ

3 Jul 2025 11:54 am
ದೆಹಲಿ : ಕೆಲಸಕ್ಕಿದ್ದವನಿಂದಲೆ ತಾಯಿ-ಮಗನ ಹತ್ಯೆ

ನವದೆಹಲಿ, ಜು.3 ಕೆಲಸಗಾರನೇ ತಾಯಿ ಹಾಗೂ ಮಗನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯ ಲಜ್‌ಪತ್ ನಗರದಲ್ಲಿ ನಡೆದಿದೆ.ಕೊಲೆಯಾದ ದುರ್ದೈವಿಗಳನ್ನು ತಾಯಿ ರುಚಿಕಾ (42) ಹಾಗೂ ಮಗ ಕ್ರಿಶ್ (14) ಎಂದು ಗುರುತಿಸಲಾಗಿದೆ. ತಾಯಿ-ಮಗನನ್ನ

3 Jul 2025 11:52 am
ಇಂಡೋನೇಷ್ಯಾದ ಬಾಲಿ ಬಳಿ ದೋಣಿ ಮುಳುಗಿ 43 ಜನ ನಾಪತ್ತೆ

ಜಕಾರ್ತಾ, ಜು.3-ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿ ಬಳಿ 65 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಕಳೆದ ರಾತ್ರಿ ಮುಳುಗಿದೆ.ತಡರಾತ್ರಿ ಪೂರ್ವ ಜಾವಾದ ಕೇತಪಾಂಗ್ ಬಂದರಿನಿಂದ ಹೊರಟ ಕೆಎಂಪಿ ತುನು ಪ್ರತಮ ಜಯ ಹೆಸರಿನ ದೋಣಿ ಸ

3 Jul 2025 11:44 am
ರನ್‌ವೇಯಿಂದ ಜಾರಿ ಸೈಡೈವಿಂಗ್ ವಿಮಾನ ಪತನ

ಮನೋ ಟೌನ್‌ಶಿಪ್, ಜು.3– ದಕ್ಷಿಣ ನ್ಯೂಜೆರ್ಸಿಯ ವಿಮಾನ ನಿಲ್ದಾಣದಲ್ಲಿ ಸಣ್ಣ ಸೈಡೈವಿಂಗ್ ವಿಮಾನವೊಂದು ರನ್‌ವೇಯಿಂದ ಜಾರಿ ಸಮೀಪದ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದ್ದು ಅದರಲ್ಲಿದ್ದ 15 ಜನರು ಗಾಯಗೊಂಡಿದ್ದಾರೆ. ಫಿಲಡೆಲ್ಪಿಯಾ

3 Jul 2025 11:41 am
ಅಮರನಾಥ ಯಾತ್ರೆ : ಯಾತ್ರಿಕರ ಮೊದಲ ತಂಡದ ಪ್ರಯಾಣ ಆರಂಭ

ಶ್ರೀನಗರ, ಜು. 3 (ಪಿಟಿಐ) ವಿಶ್ವ ವಿಖ್ಯಾತ ವಾರ್ಷಿಕ ಅಮರನಾಥ ಯಾತ್ರೆ ಇಂದಿನಿಂದ ಆರಂಭಗೊಂಡಿದೆ.ಬಾಲ್ಟಾಲ್ ಮತ್ತು ನುನ್ವಾನ್‌ನಲ್ಲಿರುವ ಅವಳಿ ಮೂಲ ಶಿಬಿರಗಳಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3880 ಮೀಟರ್ ಎತ್ತರದ ಗುಹಾ ದೇ

3 Jul 2025 11:38 am
ಪ್ರಧಾನಿ ಮೋದಿಗೆ ಘಾನಾದ ಅತ್ಯುನ್ನತ ರಾಷ್ಟೀಯ ಪ್ರಶಸ್ತಿ ಪ್ರದಾನ

ಅಕ್ರಾ, ಜು. 2 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಘಾನಾ ದೇಶದ ರಾಷ್ಟ್ರೀಯ ಗೌರವವಾದ ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮೋದಿ ಅವರಿಗೆ ಘಾನಾದ ಅಧ್ಯಕ್ಷ ಜಾನ

3 Jul 2025 11:20 am
ಘಾನಾ ಅಭಿವೃದ್ಧಿಯಲ್ಲಿ ಭಾರತ ಸಹ ಪ್ರಯಾಣಿಕ : ಪ್ರಧಾನಿ ಮೋದಿ

ಅಕ್ರಾ, ಜು. 2 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದ ನಂತರ ಭಾರತ ಮತ್ತು ಘಾನಾ ತಮ್ಮ ಸಂಬಂಧಗಳನ್ನು ಸಮಗ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಿಕೊಂಡಿವ

3 Jul 2025 11:10 am
ಪಶ್ಚಿಮ ಆಫ್ರಿಕಾದಲ್ಲಿ ಮೂವರು ಭಾರತೀಯರ ಅಪಹರಣ

ನವದೆಹಲಿ, ಜು. 2 (ಪಿಟಿಐ) ಪಶ್ಚಿಮ ಆಫ್ರಿಕಾದ ದೇಶದ ವಿವಿಧ ಭಾಗಗಳಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಗಳ ಮಧ್ಯೆ ಮಾಲಿಯಲ್ಲಿ ಮೂವರು ಭಾರತೀಯ ಪ್ರಜೆಗಳ ಅಪಹರಣದ ಬಗ್ಗೆ ಭಾರತ ಇಂದು ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತೀಯರನ್ನು ಅಪಹ

3 Jul 2025 11:07 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-07-2025)

ನಿತ್ಯ ನೀತಿ : ತೊಂದರೆ ಬಂದಾಗ ಪ್ರಾಮಾಣಿಕವಾಗಿರಿ. ಹಣ, ಐಶ್ವರ್ಯ ಬಂದರೆ ಸರಳವಾಗಿರಿ. ಹಕ್ಕನ್ನು ಪಡೆದ ನಂತರ ವಿನಯವಾಗಿರಿ. ಕೋಪಗೊಂಡಾಗ ಶಾಂತವಾಗಿರಿ.ಎಂತಹ ಸಂದರ್ಭ ಬಂದರೂ ದೇವರ ಮೇಲೆ ನಂಬಿಕೆ ಇಡಿ. ದೇವರ ಮೇಲಿನ ನಂಬಿಕೆ ಮತ್ತು

3 Jul 2025 6:02 am
ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್‌ ಒಪ್ಪಿದೆ : ಟ್ರಂಪ್‌

ವಾಷಿಂಗ್ಟನ್‌‍, ಜು. 2 (ಎಪಿ)– ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್‌ ಒಪ್ಪಿಕೊಂಡಿದೆ ಮತ್ತು ಪರಿಸ್ಥಿತಿಗಳು ಹದಗೆಡುವ ಮೊದಲು ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಹಮಾಸ್‌‍ಗೆ ಎಚ್ಚರಿಕೆ ನೀಡಿದೆ ಎಂದು ಅಮೆರಿಕ ಅಧ್ಯ

2 Jul 2025 6:09 pm
ಖಾಸಗಿ ವಲಯದಲ್ಲೂ ಜಾತಿ ಆಧಾರಿತ ಮೀಸಲಾತಿ ಬೇಕು : ರಾಮದಾಸ್‌‍ ಅಠಾವಳೆ

ರಾಯ್ಪುರ, ಜು. 2 (ಪಿಟಿಐ)- ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್‌‍ ಅಠಾವಳೆ ಖಾಸಗಿ ವಲಯದಲ್ಲಿ ಜಾತಿ ಆಧಾರಿತ ಉದ್ಯೋಗ ಕೋಟಾವನ್ನು ಪ್ರತಿಪಾದಿಸಿದ್ದಾರೆ, ಹಲವಾರು ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು

2 Jul 2025 5:33 pm
ಕೆಲಸದ ಅವಧಿ ಹೆಚ್ಚಿಸಲು ತೀರ್ಮಾನವಾಗಿಲ್ಲ : ಸಂತೋಷ್‌ ಲಾಡ್‌

ಬೆಂಗಳೂರು,ಜು.2- ಕಾರ್ಮಿಕರ ಕೆಲಸದ ಅವಧಿ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಯಾವುದೇ ತೀರ್ಮಾನಗಳಾಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರೊಂದಿಗೆ ಮಾತನಾಡಿರುವ ಅವರು, ಇದು ಕೇಂದ

2 Jul 2025 5:31 pm
ಇಮ್ರಾನ್‌ಖಾನ್‌ ಹತ್ಯೆಗೆ ಜೈಲಿನಲ್ಲೇ ಸಂಚು ನಡೆಸಲಾಗುತ್ತಿದೆ: ಅಲೀಮಾ ಖಾನ್‌

ಇಸ್ಲಾಮಾಬಾದ್‌, ಜು. 2- ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌‍ ಅವರನ್ನು ಬಂಧೀಖಾನೆಯಲ್ಲೇ ಹತ್ಯೆ ಮಾಡಲು ಸಂಚು ನಡೆಸಲಾಗುತ್ತಿದೆ ಎಂದು ಅವರ ಸಹೋದರಿ ಅಲೀಮಾ ಖಾನ್‌ ಆರೋಪಿಸಿದ್ದಾರೆ. ನನ್ನ ಸಹೋದರ ಇಮ

2 Jul 2025 5:29 pm
ಭಾರತದ ರಾಜತಾಂತ್ರಿಕ ವೈಫಲ್ಯದಿಂದ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನ ಮೇಲುಗೈ : ಸುರ್ಜೇವಾಲ

ಬೆಂಗಳೂರು,ಜು.2- ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನೇತೃತ್ವವನ್ನು ಪಾಕಿಸ್ತಾನ ನಿರ್ವಹಿಸುವುದಕ್ಕೆ ಗದ್ದುಗೆಯ ಮೇಲೆ ಭೂತ ಕುಳಿತಂತೆ ಎಂದು ಕಾಂಗ್ರೆಸ್‌‍ ಪ್ರತಿಕ್ರಿಯಿಸಿದೆ.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌

2 Jul 2025 5:27 pm
ನಂದಿಬೆಟ್ಟದಲ್ಲಿ ಸರ್ಕಾರ ಸಂಚಲನ, ಇಲ್ಲಿವೆ ವಿಶೇಷ ಸಚಿವ ಸಂಪುಟ ಸಭೆಯ ಚಿತ್ರಗಳು

ಚಿಕ್ಕಬಳ್ಳಾಪುರ,ಜು.2– ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ನಂದಿಬೆಟ್ಟದಲ್ಲಿಂದು ರಾಜವೈಭೋಗ ವಾತಾವರಣ ನಿರ್ಮಾಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟದ ಸಚಿವರು ಬೆಳಿಗ್ಗೆ ಕಾರಿನಲ್ಲಿ ನಂದಿಬೆಟ್ಟ ತಲುಪಿ

2 Jul 2025 5:25 pm
ಅನುದಾನವಿಲ್ಲದೆ ಕ್ಷೇತ್ರದಲ್ಲಿ ಮುಖ ತೋರಿಸಲಾಗುತ್ತಿಲ್ಲ, ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು..?

ಬೆಂಗಳೂರು,ಜು.2- ನಯಾ ಪೈಸೆ ಅನುದಾನವಿಲ್ಲದೆ ತಮ್ಮ ತಮ ಕ್ಷೇತ್ರಗಳಿಗೆ ಹೋಗಲೂ ಮುಖ ಇಲ್ಲ ಎಂದು ಶಾಸಕರು ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ.ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ತಮ ಹಾಗೂ ಕರ್ನಾಟಕದ ಗೌರವ

2 Jul 2025 5:15 pm
ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಾಪ್‌ಕಾಮ್ಸ್‌ ತರಕಾರಿ

ಬೆಂಗಳೂರು, ಜು.2- ಇನ್ನು ಮುಂದೆ ಹಾಪ್‌ಕಾಮ್ಸೌ ತರಕಾರಿಗಳು ನಿಮ ಮನೆ ಬಾಗಿಲಿಗೆ ಬರಲಿವೆ. ನಗರದಲ್ಲಿ ಹೆಚ್ಚುತ್ತಿರುವ ಮಾಲ್‌ ಸಂಸ್ಕೃತಿಗೆ ಪೈಪೋಟಿ ನೀಡಲು ಮುಂದಾಗಿರುವ ಹಾಪ್‌ಕಾಮ್ಸೌನವರು ಜನರನ್ನು ಸೆಳೆಯಲು ಇಂತಹ ವಿನೂತನ ಪ

2 Jul 2025 5:12 pm
ಅಮರನಾಥ ಯಾತ್ರೆಗೆ ಚಾಲನೆ : 5,880ಕ್ಕೂ ಹೆಚ್ಚು ಯಾತ್ರಿಕರ ಮೊದಲ ಬ್ಯಾಚ್‌ ಯಾತ್ರೆ ಆರಂಭ

ಜಮು, ಜು.2- ಬಹು ಹಂತದ ಭದ್ರತಾ ಕವಚದ ನಡುವೆ 5,880 ಕ್ಕೂ ಹೆಚ್ಚು ಸಂಖ್ಯೆಯ ಅಮರನಾಥ ಯಾತ್ರಿಕರ ಮೊದಲ ಬ್ಯಾಚ್‌ಗೆ ಜಮ ಮತ್ತು ಕಾಶೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಇಂದು ಬೆಳಿಗ್ಗೆ ಚಾಲನೆ ನೀಡುವ ಮೂಲಕ ಈ ವರ್ಷದ ಯಾತ್ರೆ

2 Jul 2025 5:07 pm
ಶುಭಾಂಶು ಬಳಿಕ ಮತ್ತೊಬ್ಬ ಭಾರತೀಯ ಗಗನಯಾತ್ರಿ ಬಾಹ್ಯಾಕಾಶ ಪ್ರಯಾಣ

ವಾಷಿಂಗ್ಟನ್‌, ಜು. 2- ಗಗನ ಯಾತ್ರಿ ಶುಭಾಂಶು ಬಳಿಕ ಇದೀಗ ಮತ್ತೋರ್ವ ಭಾರತೀಯ ಗಗನಯಾತ್ರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಹಾರುವ ಅವಕಾಶ ಒದಗಿ ಬಂದಿದೆ. ಶುಭಾಂಶು ನಂತರ ಬಾಹ್ಯಾಕಾಶ ಪ್ರಯಾಣ ಬೆಳೆಸುತ್ತಿರುವ ಗ

2 Jul 2025 3:59 pm
ಸಿಎಂ ಕುರ್ಚಿ ಕುಸ್ತಿ : “ಸಿದ್ದರಾಮಯ್ಯರನ್ನು ಬೆಂಬಲಿಸುವುದು ಬಿಟ್ಟು ನನಗೆ ಬೇರೆ ಆಯ್ಕೆಗಳೇ ಇಲ್ಲ”ಎಂದ ಡಿಕೆಶಿ

ಚಿಕ್ಕಬಳ್ಳಾಪುರ,ಜು.2– ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಲಿದ್ದಾರೆ. ನನಗೆ ಬೇರೆ ಆಯ್ಕೆಗಳೇ ಇಲ್ಲ. ಅವರನ್ನು ಬೆಂಬಲಿಸಲೇಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿ

2 Jul 2025 3:50 pm
ಐಪಿಎಸ್‌‍ ಅಧಿಕಾರಿ ಅಮಾನತು ರದ್ದುಪಡಿಸಿರುವ ಸಿಎಟಿ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ

ಬೆಂಗಳೂರು, ಜೂ.2- ಐಪಿಎಸ್‌‍ ಅಧಿಕಾರಿ ವಿಕಾಸ್‌‍ ಕುಮಾರ್‌ ವಿಕಾಸ್‌‍ ಅವರ ಅಮಾನತು ಆದೇಶ ರದ್ದುಪಡಿಸಿರುವ ಕೇಂದ್ರೀಯ ಆಡಳಿತ ನ್ಯಾಯಾಧೀಕರಣ (ಸಿಎಟಿ)ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲನವಿ ಸಲ್

2 Jul 2025 3:46 pm
ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸ ಆರಂಭ, ಉದಯೋನುಖ ಆರ್ಥಿಕತೆಗೆ ಬ್ರಿಕ್ಸ್ ಬಳಕೆ

ನವದೆಹಲಿ, ಜು. 2 (ಪಿಟಿಐ)– ಬ್ರೆಜಿಲ್‌ ಸೇರಿದಂತೆ ಐದು ದೇಶಗಳಿಗೆ ಒಂದು ವಾರದ ಭೇಟಿಗಾಗಿ ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಉದಯೋನ್ಮುಖ ಆರ್ಥಿಕತೆಗಳ ನಡುವಿನ ಸಹಕಾರಕ್ಕಾಗಿ ಬ್ರಿಕ್ಸ್ ಅನ್ನು ಪ್ರಮುಖ ವೇದಿಕೆಯಾಗಿ ಬಳ

2 Jul 2025 3:36 pm
ಮಾಜಿ ಪತ್ನಿ, ಪುತ್ರಿಗೆ ಮಾಸಿಕ 4 ಲಕ್ಷ ಜೀವನಾಂಶ ನೀಡಲು ಶಮಿಗೆ ಕೋರ್ಟ್‌ ಸೂಚನೆ

ಕೋಲ್ಕತ್ತಾ, ಜು. 2 (ಪಿಟಿಐ)– ಭಾರತೀಯ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರು ಮಾಜಿ ಪತ್ನಿ ಹಸಿನ್‌ ಜಹಾನ್‌ ಮತ್ತು ಮಗಳಿಗೆ ಮಾಸಿಕ 4 ಲಕ್ಷ ರೂ. ಜೀವನಾಂಶ ಪಾವತಿಸುವಂತೆ ಕಲ್ಕತ್ತಾ ಹೈಕೋರ್ಟ್‌ ನಿರ್ದೇಶಿಸಿದೆ. 2023 ರ

2 Jul 2025 3:33 pm
33 ಕ್ಕೂ ಹೆಚ್ಚು ಮಹತ್ವದ ವಿಚಾರಗಳ ಕುರಿತು ನಂದಿಬೆಟ್ಟದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

ಚಿಕ್ಕಬಳ್ಳಾಪುರ,ಜು.2– ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದೂ ಸೇರಿದಂತೆ ಸುಮಾರು 33 ಕ್ಕೂ ಹೆಚ

2 Jul 2025 3:30 pm
ಐದು ವರ್ಷ ನಾನೇ ಸಿಎಂ ಇದರಲ್ಲಿ ಯಾವುದೇ ಅನುಮಾನ ಬೇಡ : ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ,ಜು.2– ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದ

2 Jul 2025 3:27 pm
ರಾಜ್ಯದಲ್ಲಿ ನಿಷೇಧ ಹೇರಲಾಗಿರುವ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ, ಜು.2- ರಾಜ್ಯದಲ್ಲಿ ನಿಷೇಧ ಹೇರಲಾಗಿರುವ ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಕುತೂಹಲ ಕೆರಳಿಸಿದೆ. ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡ

2 Jul 2025 3:25 pm
ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ, ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ

ಚಿಕ್ಕಬಳ್ಳಾಪುರ,ಜು.2– ಮುಂದಿನ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ಮಳೆಗಾಲದ ಅಧಿವೇಶನ ನಡೆಸಲು ರಾಜ್ಯಸರ್ಕಾರ ಚಿಂತನೆ ನಡೆಸಿದ್ದು, ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ತೆಗೆದುಕೊಳ್ಳು

2 Jul 2025 12:44 pm
ನಂದಿ ಬೆಟ್ಟದಲ್ಲಿ ವಿಶೇಷ ಸಂಪುಟ ಸಭೆಗೊ ಮುನ್ನ ಭೋಗನಂದೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಚಿಕ್ಕಬಳ್ಳಾಪುರ, ಜು.2- ನಂದಿ ಗಿರಿಧಾಮದಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಗೆ ಮುನ್ನ ಐತಿಹಾಸಿಕ ನಂದಿ ಗ್ರಾಮದ ಶ್ರೀ ಭೋಗ ನಂದೀಶ್ವರಸ್ವಾಮಿ ದೇಗುಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವ

2 Jul 2025 12:41 pm
ಹೃದಯಘಾತ ಹೆಚ್ಚಳಕ್ಕೆ ಮಾಂಸದೂಟವೇ ಕಾರಣವಾಯ್ತೆ..?

ಬೆಂಗಳೂರು, ಜು.2- ಹಾಸನದಲ್ಲಿ ಹಲವಾರು ಮಂದಿ ಹೃದಯಘಾತದಿಂದ ಮೃತಪಟ್ಟಿರುವುದಕ್ಕೆ ಅತಿಯಾದ ತೂಕ ಹಾಗೂ ರೆಡ್ ಮೀಟ್ ಸೇವನೆ ಕಾರಣ ಇರಬಹುದು ಎಂದು ತಜ್ಞ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಸಂಭವಿಸಿದ ಸಾಲು ಸಾಲು ಸಾ

2 Jul 2025 12:37 pm
ಚಾಮರಾಜನಗರ : 20ಕ್ಕೂ ಹೆಚ್ಚು ವಾನರಗಳ ಮೃತದೇಹಗಳು ಪತ್ತೆ

ಚಾಮರಾಜನಗರ, ಜು.2– ಮಾದೇಶ್ವರ ಸ್ವಾಮಿ ಬೆಟ್ಟದಲ್ಲಿ ಹುಲಿಗಳ ಹತ್ಯೆ ಕಹಿನೆನಪು ಮಾಸುವ ಮುನ್ನವೇ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿ ಕಂದೇಗಾಲ ಕೊಡಸೋಗೆ ಬಳಿ 20ಕ್ಕೂ ಹೆಚ್ಚು ವಾನರಗಳ ಮೃತದೇಹ ಪತ್ತೆಯಾಗಿದೆ. ವಾನರಗಳಿಗೆ ವಿಷವಿ

2 Jul 2025 11:14 am
ಹಾಸನ : ಮಗುವಿನೊಂದಿಗೆ ಆಟವಾಡುತ್ತಿದ್ದಾಗಲೇ ತಂದೆಗೆ ಹೃದಯಾಘಾತ

ಬೇಲೂರು,ಜು.2- ಮಗುವಿನೊಂದಿಗೆ ಆಟವಾಡುತ್ತಿದ್ದಾಗಲೇ ತಂದೆಗೆ ಹೃದಯಾಘಾತವಾಗಿ ನಿಧನವಾಗಿರುವ ಘಟನೆ ತಾಲ್ಲೂಕಿನ ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಾದಿಹಳ್ಳಿ ಗ್ರಾಮದ ರವಿಕುಮಾರ್ (30) ಮೃತಪಟ್ಟ ದುರ್ದೈವಿ.ನಿನ್ನೆ ಸಂಜೆ

2 Jul 2025 11:06 am
ದೊಡ್ಡಬಳ್ಳಾಪುರ : ಮೂಟೆ ಕಟ್ಟಿ ಎಸೆದ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ, ಜು.2– ನಗರದ ಹೊರವಲಯದ ಬಾಶೆಟ್ಟಹಳ್ಳಿಯ ಪೆಟ್ರೋಲ್ ಬಂಕ್ ಸಮೀಪದಲ್ಲಿ ಗೋಣಿ ಚೀಲದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಬಾಶೆಟ್ಟಿಹಳ್ಳಿಯ ಪೆಟ್ರೋಲ್ ಬಂಕ್ ಹಿಂಭಾಗದ ಕಾಂಪ್ಲೆಕ್ಸ್ ಬಳಿಯ ಪೊದೆಯಲ್ಲಿ

2 Jul 2025 11:02 am
ಪ್ರಸಿದ್ದ ಪ್ರವಾಸಿ ತಾಣ ಎತ್ತಿನಭುಜದಲ್ಲಿ ಒಂದು ತಿಂಗಳು ಟ್ರೆಕ್ಕಿಂಗ್ ನಿಷೇಧ

ಚಿಕ್ಕಮಗಳೂರು, ಜು.2– ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮೂಡಿಗೆರೆ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ಎತ್ತಿನಭುಜ ಚಾರಣಕ್ಕೆ ಅರಣ್ಯ ಇಲಾಖೆ ಒಂದು ತಿಂಗಳ ಕಾಲ ನಿಷೇಧ ಹೇರಿದೆ. ನಿರಂತರ ಮಳೆ, ಭಾರೀ ಮಂಜು ಕವಿಯುತ್ತಿರೋ ಕಾರಣದ

2 Jul 2025 10:59 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-07-2025)

ನಿತ್ಯ ನೀತಿ : ಹಸಿದವನಿಗೆ ಅನ್ನ ಹಾಕದ, ನೊಂದವನಿಗೆ ಸಾಂತ್ವನ ಹೇಳದ, ನಿರಾಶ್ರಿತರಿಗೆ ಆಶ್ರಯ ನೀಡದ ಯಾವುದೇ ಧರ್ಮ ಧರ್ಮವೇ ಅಲ್ಲ… ಪಂಚಾಂಗ : ಬುಧವಾರ, 02-07-2025ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ವರ್ಷ ಋತು / ಆಷಾಢ ಮಾಸ / ಶುಕ್ಲ

2 Jul 2025 6:02 am
ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆ ನಿರೀಕ್ಷೆ

ಬೆಂಗಳೂರು, ಜು.1- ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ಮಳೆ ಪ್ರಮಾಣ ಇಳಿಕೆಯಾಗಿದ್ದು, ಪ್ರಮುಖ ನದಿಗಳ ನೀರಿನ ಮಟ್ಟವೂ ಇಳಿಕೆಯಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಒಳನಾಡಿನ ಹಲವು ಜಿಲ್ಲೆ

1 Jul 2025 4:19 pm
ಬಿಎಸ್‌‍ಎಫ್‌ ಯೋಧನ ಪತ್ನಿ ಮೇಲೆ ಅತ್ಯಾಚಾರ

ಪಿಲಿಭಿತ್‌,ಜು.1-ಬಿಎಸ್‌‍ಎಫ್‌ ಯೀಧನ ಪತ್ನಿಯ ಮೇಲೆ ಸಂಬಂಧಿಗಳೇ ಹಲವು ಬಾರಿ ಅತ್ಯಾಚಾರ ಎಸಗಿ, ಅಶ್ಲೀಲ ವೀಡಿಯೊಗಳನ್ನು ಬಳಸಿ ಬ್ಲಾಕ್‌ಮೇಲ್‌‍ ಮಾಡಿರುವ ಘಟನೆ ಉತ್ತರ ಪ್ರದೇಶ ಪಿಲಿಭಿತ್‌ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣ

1 Jul 2025 4:18 pm
ನನಗೆ ಮಂತ್ರಿಗಿರಿಯ ಆಸೆಯಿಲ್ಲ : ರಾಜುಕಾಗೆ

ಬೆಂಗಳೂರು,ಜು.1– ನನಗೆ ಮಂತ್ರಿಗಿರಿಯಾಗಲೀ ಅಥವಾ ಬೇರೆ ಇನ್ನಾವುದೇ ಆಸೆಗಳಿಲ್ಲ, ಹಾಗಾಗಿ ಹೆದರಿಕೆಯಿಲ್ಲದೆ ಕ್ಷೇತ್ರಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳನ್ನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ ಎಂದು ಕಾಗವಾಡ ಕ್ಷೇತ್ರದ ಶಾಸ

1 Jul 2025 4:16 pm
ಕೋಲಾರದಲ್ಲಿ ರಾಜಕೀಯ ಕಾದಾಟ, ಶಾಸಕರ ನಡುವೆ ಬಹಿರಂಗ ವಾಕ್ಸಮರ

ಬೆಂಗಳೂರು,ಜು.1- ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ರೀತಿಯ ಬಣ ರಾಜಕೀಯ ತಲೆ ಎತ್ತಿದ್ದು, ಶಾಸಕರಾದ ಕೆ.ವೈ.ನಂಜೇಗೌಡ ಮತ್ತು ಎಸ್‌‍.ಎನ್‌.ನಾರಾಯಣಸ್ವಾಮಿ ಅವರ ನಡುವೆ ಬಹಿರಂಗ ವಾಕ್ಸಮರ ಕಾವೇರಿತ್ತು.ಕೆಎಂಎಫ್‌ನ ಅಧ್ಯಕ್ಷ ಸ್ಥಾನದ

1 Jul 2025 4:15 pm
ಆನ್‌ಲೈನ್‌ ಬೆಟ್ಟಿಂಗ್‌ : ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಳ್ಳತನ ಮಾಡುತ್ತಿದ್ದವನ ಬಂಧನ

ಬೆಂಗಳೂರು,ಜು.1- ಆನ್‌ಲೈನ್‌ ಬೆಟ್ಟಿಂಗ್‌ನಿಂದ ಹಣ ಕಳೆದುಕೊಂಡು ಮಾಡಿದ್ದ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಳವು ಮಾಡಿದ್ದ ಉದ್ಯೋಗಿಯೊಬ್ಬನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ ಮೌಲ್ಯ 19 ಲಕ್ಷ ಮ

1 Jul 2025 4:12 pm
ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ಪ್ರಕರಣ : ಐಪಿಎಸ್‌‍ ಅಧಿಕಾರಿ ವಿಕಾಸ್‌‍ಕುಮಾರ್‌ ಅಮಾನತು ರದ್ದು

ಬೆಂಗಳೂರು,ಜು.1- ಐಪಿಎಸ್‌‍ ಅಧಿಕಾರಿ ವಿಕಾಸ್‌‍ಕುಮಾರ್‌ ಅವರ ಅಮಾನತು ಆದೇಶವನ್ನು ಕೇಂದ್ರ ಆಡಳಿತ ನ್ಯಾಯಾಧಿಕರಣ ರದ್ದುಗೊಳಿಸಿದ್ದು, ಈ ಹಿಂದಿನ ಭತ್ಯೆ ಹಾಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದೆ. ಜೂ.3

1 Jul 2025 4:09 pm
ಬೆಂಗಳೂರಲ್ಲಿ ಮಿತಿಮೀರಿದ ಕಳ್ಳರ ಹಾವಳಿ : ಮನೆ, ವಾಹನ, ಚಿನ್ನಾಭರಣ ದೋಚಿದ ಖದೀಮರ ಸೆರೆ

ಬೆಂಗಳೂರು,ಜು.1-ಮನೆಯೊಂದರ ಪ್ಯಾಸೇಜ್‌ ಹತ್ತಿ ಅಡುಗೆ ಮನೆಯ ಯುಟಿಲಿಟಿ ಡೋರ್‌ನ್ನು ಮುರಿದು ಒಳನುಗ್ಗಿ ಹಣ-ಆಭರಣಗಳನ್ನು ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಆರೋಪಿ ಸೇರಿ ಇಬ್ಬರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿ

1 Jul 2025 4:07 pm
7 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಕೊಲಂಬೊ,ಜು.1- ಶ್ರೀಲಂಕಾ ನೌಕಾಪಡೆ ಇಂದು ಏಳು ಭಾರತೀಯ ಮೀನುಗಾರರನ್ನು ಬಂಧಿಸಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದೆ.ತಲೈಮನ್ನಾರ್‌ ಪ್ರದೇಶದ ಪ್ರಾದೇಶಿಕ ನೀರಿನಲ್ಲಿ ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ಕಳದ ರಾತ್ರಿ ಬಂಧಿಸಲಾ

1 Jul 2025 4:01 pm
ಕಾಶ್ಮೀರದಲ್ಲಿ ಪ್ರವಾಸೋದ್ಯಮ ಹಾಳು ಮಾಡಲು ಪಹಲ್ಗಾಮ್‌ ದಾಳಿ : ಎಸ್‌‍.ಜೈಶಂಕರ್‌

ನ್ಯೂಯಾರ್ಕ್‌, ಜು. 1 (ಪಿಟಿಐ)- ಪಹಲ್ಗಾಮ್‌ ಭಯೋತ್ಪಾದಕ ದಾಳಿಯು ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ನಾಶಮಾಡುವ ಉದ್ದೇಶದಿಂದ ನಡೆಸಲಾದ ಆರ್ಥಿಕ ಯುದ್ಧದ ಕೃತ್ಯವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಹೇಳಿದ್ದಾರ

1 Jul 2025 3:55 pm
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಸೀಲ್ದಾರ್‌

ಬೆಂಗಳೂರು,ಜು.1- ಜಮೀನಿನ ಖಾತೆ ಮಾಡಿಕೊಡಲು ಲಂಚ ಪಡೆಯುವಾಗ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್‌-2 ತಹಸೀಲ್ದಾರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಡಿ.ಎ.ದಿವಾಕರ್‌ ಅವರನ್ನು ವಶಕ್ಕೆ ಪಡೆದಿರುವ ಬೆಂಗಳೂರು

1 Jul 2025 3:53 pm
ಕಾಂಗ್ರೆಸ್‌ನಲ್ಲಿ ತೀವ್ರಗೊಂಡ ಸಿಎಂ ಕುರ್ಚಿ ಕದನ

ಬೆಂಗಳೂರು,ಜು.1- ರಾಜಕೀಯವಾಗಿ ಸೆಪ್ಟಂಬರ್‌ ಕ್ರಾಂತಿಯ ಬ್ಯಾನೆ ರಾಜ್ಯದಲ್ಲಿ ದಿನೇದಿನೇ ಉಲ್ಭಣಿ ಸುತ್ತಿದ್ದು, ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಉದ್ದೇಶವೇ ತಿರುವು ಮುರುವು ಆದಂತೆ ಕಂಡುಬರುತ್ತಿದೆ. ಎಲ್ಲವೂ ಸರಳ ರೀತಿಯಲ್ಲ

1 Jul 2025 3:52 pm
ಹೆಚ್ಚಿದ ಹೃದಯಾಘಾತ ಸಾವಿನ ಪ್ರಕರಣಗಳು, ಆತಂಕದಿಂದ ಆಸ್ಪತ್ರೆಯತ್ತ ಜನ ದೌಡು

ಬೆಂಗಳೂರು,ಜು.1- ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಜನಸಾಮಾನ್ಯರ ಆತಂಕದಿಂದ ಆಸ್ಪತ್ರೆಗಳಲ್ಲಿ ತಪಾಸಣೆಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹಾಸನದಲ್ಲಿ 42 ದಿನಗಳ ಅವಧಿಯಲ್ಲಿ 23ಕ್ಕ

1 Jul 2025 3:47 pm
ದೊಡ್ಡಬಳ್ಳಾಪುರ ಬಳಿ ಭೀಕರ ಅಪಘಾತ, ಕಾರು ಪಲ್ಟಿಯಾಗಿ ಐವರ ದುರ್ಮರಣ

ದೊಡ್ಡಬಳ್ಳಾಪುರ,ಜು.1– ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್

1 Jul 2025 3:45 pm
ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ನವದೆಹಲಿ, ಜುಲೈ.1: ವಾಣಿಜ್ಯ ಬಳಕೆ 19 ಕೆಜಿ ಅನಿಲ ಸಿಲಿಂಡರ್ ಬೆಲೆ ಸುಮಾರು 60 ರೂ.ಕಡಿಮೆ ಮಾಡಲಾಗಿದೆ.ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದ್ದು,ಗೃಹ ಬಳಕೆ 14 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯ

1 Jul 2025 1:47 pm
‘ಬಿಗ್ ಬ್ಯೂಟಿಫುಲ್ ಬಿಲ್’ಮಂಡನೆಯಾದರೆ ಮರುದಿನವೇ ಹೊಸ ಪಕ್ಷ ಕಟ್ಟುವುದಾಗಿ ಮಸ್ತ್ ಎಚ್ಚರಿಕೆ

ವಾಷಿಂಗ್ಟನ್, ಜು.1 ಅಮೆರಿಕದಲ್ಲಿ ಒನ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಅನುಮೋದನೆ ಸಿಕ್ಕರೆ ಮರುದಿನವೇ ಹೊಸ ಪಕ್ಷವನ್ನು ಕಟ್ಟುವುದಾಗಿ ಎಲಾನ್ ಮಸ್ ಅವರು ಮತ್ತೆ ಟ್ರಂಪ್‌ ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ಕಾಲದಲ್ಲಿ ಡೊನಾಲ್ಡ್

1 Jul 2025 1:45 pm
ದುಬೈನಲ್ಲಿ ಮೆಕಾನ್ ಮತ್ತು NMDC ಕಚೇರಿಗಳನ್ನು ಉದ್ಘಾಟಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

ದುಬೈ, ಜು.1- ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಮೆಕಾನ್ ಹಾಗೂ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ ಸಾಗರೋತ್ತರ ಕಚೇರಿಗಳನ್ನು ಉದ್ಘಾಟಿಸಿದ ಕೇಂದ್ರದ ಉಕ್ಕುವ ಹೆಚ್.ಡಿ. ಕುಮಾರಸ್ವಾಮಿ ಅವರು ದುಬೈನ ಪ್ರಮುಖ ಆಡ

1 Jul 2025 1:41 pm
ಶಿವಮೊಗ್ಗ, : ಹೃದಯಾಘಾತದಿಂದ ಬಾಣಂತಿ ಸಾವು

ಶಿವಮೊಗ್ಗ,ಜು.1-ಬಾಣಂತನಕ್ಕೆಂದು ತವರಿಗೆ ಬಂದಿದ್ದ ಒಂದೂವರೆ ತಿಂಗಳ ಬಾಣಂತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಅಯನೂರಿನಲ್ಲಿ ನಡೆದಿದೆ.ಹರ್ಷಿತ(22) ಹೃದಯಾಘಾತಕ್ಕೆ ಬಲಿಯಾದ ಬಾಣಂತಿ. ಶಿವಮೊಗ್ಗ ಜಿಲ್ಲೆಯ ಅಯನೂರಿನ ಹರ್ಷಿತ

1 Jul 2025 1:33 pm
ಶಾಸಕರ ಜೊತೆ ಸುರ್ಜೇವಾಲ ಸಮಾಲೋಚನೆ, ನಾಲಿಗೆ ಹರಿಬಿಡುವವರ ವಿರುದ್ಧ ಗರಂ

ಬೆಂಗಳೂರು,ಜು.1– ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಎರಡನೇ ದಿನವೂ ಶಾಸಕರ ಜೊತೆಗಿನ ಸಮಾಲೋಚನೆ ಮುಂದುವರೆಸಿದ್ದು ಪ್ರತ್ಯೇಕ ಮಾತುಕತೆಗಳ ಮೂಲಕ ಹದ್ದುಮೀರಿ ನಡೆಯುತ್ತಿದ್ದವರಿಗೆ ಬೆವರಿಳಿಸುತ್ತಿದ

1 Jul 2025 11:54 am
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ

ಬೆಂಗಳೂರು, ಜು.1– ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.ಆಸ್ಪತ್ರೆಯಲ್ಲಿ ದಟ್ಟ ಹೊಗೆಯಿಂದ ಬೆಂಕಿ ಕಾಣಿಸಿಕೊಳ್ಳುತ್ತ

1 Jul 2025 11:49 am
ಡಿಜಿಟಲ್ ಇಂಡಿಯಾ ಚಳವಳಿಯಾಗಿ ಮಾರ್ಪಟ್ಟಿದೆ : ನಿರ್ಮಲಾ ಸೀತಾರಾಮನ್

ನವದೆಹಲಿ, ಜು.1- ಡಿಜಿಟಲ್ ಇಂಡಿಯಾ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಉಳಿದಿಲ್ಲ, ಬದಲಾಗಿ ಜನರ ಚಳುವಳಿಯಾಗಿಯೂ ಮಾರ್ಪಟ್ಟಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಮತ

1 Jul 2025 11:45 am
ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ : ಸುರ್ಜೇವಾಲ ಭೇಟಿಯಾಗಿ ವರದಿ ನೀಡಿದ ಸಚಿವ ಜಮೀರ್

ಬೆಂಗಳೂರು,ಜು.1- ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ನಡೆದಿದೆ ಎಂದು ಹೇಳಲಾದ ಭ್ರಷ್ಟಾಚಾರದ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್‌ರವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ವರದಿ ನೀಡ

1 Jul 2025 11:43 am
ಲಿವ್ ಇನ್ ಸಂಗಾತಿ ಕೊಂದು ಎರಡು ದಿನದ ಶವದ ಜೊತೆ ಇದ್ದ ಪಾಪಿ

ಭೋಪಾಲ್, ಜು.1– ಪಾಪಿಯೊಬ್ಬ ಲಿವ್ ಇನ್ ಸಂಗಾತಿಯನ್ನು ಕೊಂದು ಶವವನ್ನು ಕಂಬಳಿಯಲ್ಲಿ ಸುತ್ತಿಟ್ಟು ಶವದೊಂದಿಗೆ ಎರಡು ದಿನ ಮಲಗಿದ್ದ ಭೀಕರ ಘಟನೆ ಭೋಪಾಲ್‌ನ ಗಾಯತ್ರಿ ನಗರದಲ್ಲಿ ನಡೆದಿದೆ. 32 ವರ್ಷದ ಸಚಿನ್ ರಜಪೂತ್ ಎಂಬಾತ 28 ವರ್ಷದ

1 Jul 2025 11:39 am
ತಮಿಳುನಾಡಿನಲ್ಲಿ ಲಾಕಪ್ ಡೆತ್, ಐವರು ಪೊಲೀಸರ ಬಂಧನ

ಚೆನ್ನೈ,ಜುಲೈ.1- ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದಿದ್ದ ಸೆಕ್ಯೂರಿಟಿಗಾರ್ಡ್ ಲಾಕಪ್‌ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಬಂಧಿಸಲಾಗಿದೆ.ಜೂನ್ 28 ರಂದು ಈ ಘಟನೆ ನಡೆದಿದ್ದು ಪ್ರಕರಣದಲ್ಲಿ ಆರು ಸಿ

1 Jul 2025 11:34 am
ಪೊಲೀಸರು ಚಾಣಾಕ್ಷತೆ : ಚಪ್ಪಲಿ ಸುಳಿವಿನಿಂದ ಸರಗಳ್ಳರ ಬಂಧನ

ಗೌರಿಬಿದನೂರು, ಜು. 1- ತಾಲ್ಲೂಕಿನ ಇಡಗೂರು ಗ್ರಾಮದ ಬಳಿಯ ಬೀಮನಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಮನೆಗೆ ನುಗ್ಗಿ ಮಹಿಳೆಯ ಮಾಂಗಲ್ಯ ಸರವನ್ನು ಕಸಿಯಲು ಯತ್ನಿಸಿದ್ದು, ಪೊಲೀಸರ ಚಾಣಾಕ್ಷತನದಿಂದ ಆರೋಪಿಯನ್ನು ಬಂಧಿಸಿದ್ದಾರೆ. ರವ

1 Jul 2025 10:38 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-07-2025)

ನಿತ್ಯ ನೀತಿ : ಜೀವನದಲ್ಲಿ ಕಲಿತ ಪಾಠಕ್ಕಿಂತ ನಂಬಿದವರು ಕಲಿಸಿದ ಪಾಠವೇ ಹೆಚ್ಚು ಪಂಚಾಂಗ : ಮಂಗಳವಾರ, 01-07-2025ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಋತು:ಸೌರ ವರ್ಷ / ಮಾಸ: ಆಷಾಢ /ಪಕ್ಷ:ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ: ಪೂರ್ವಾ / ಯೋಗ:

1 Jul 2025 6:02 am
ಸ್ಟೀರಾಯ್ಡ್ ಮತ್ತು ಔಷಧ ಸೇವಿಸುವವರೇ ಹುಷಾರ್, ನಿಮ್ಮ ಹೃದಯಕ್ಕಿಲ್ಲ ಗ್ಯಾರಂಟಿ

ನವದೆಹಲಿ,ಜೂ.30- ದೇಶದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಹೃದಯಘಾತದಿಂದ ವಿಶೇಷವಾಗಿ ಯುವ ಜನತೆ ಆತಂಕದಲ್ಲಿರುವಾಗಲೇ ಸ್ಟೀರಾಯ್ಡ್ ಗಳು, ಔಷಧಗಳ ಮಿತಿಮೀರಿದ ಸೇವನೆ ಮತ್ತು ಮಹಿಳೆಯರಿಗೆ ಹಾರ್ಮೋನ್‌ ಬದಲಿ ಚಿಕಿತ್ಸೆ (ಋತುಬಂ

30 Jun 2025 5:49 pm
ದುಪ್ಪಟ್ಟು ಬಾಡಿಗೆ ವಸೂಲಿ ಮಾಡಿದ 120 ಕ್ಕೂ ಹೆಚ್ಚು ಆಟೋ ಸೀಜ್‌

ಬೆಂಗಳೂರು, ಜೂ.30- ಆಟೋ ಚಾಲಕರು ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಆರ್‌ಟಿಓ ಅಧಿಕಾರಿಗಳು ತಪಾಸಣೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯಮಧ್ಯಾಹ

30 Jun 2025 5:49 pm
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಲ್ಲಿ ಕೋಟ್ಯಾಂತರ ರೂ. ಗೋಲ್‌ಮಾಲ್‌

ಬೆಂಗಳೂರು,ಜೂ.30: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಹಿನ್ನಡೆಯ ನಡುವೆಯೇ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಲ್ಲಿ ಕೋಟ್ಯಾಂತರ ರೂ. ಗೋಲ್‌ಮಾಲ್‌ ನಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಹಲವಾರು ದ

30 Jun 2025 5:48 pm
ಬಿಜೆಪಿ ಜತೆಗಿನ ಮೈತ್ರಿ ಸಮರ್ಥಿಸಿಕೊಂಡ ಪಳನಿಸ್ವಾಮಿ

ಚೆನ್ನೈ, ಜೂ. 30 (ಪಿಟಿಐ) ಬಿಜೆಪಿ ಜೊತೆಗಿನ ತಮ್ಮ ಪಕ್ಷದ ಚುನಾವಣಾ ಮೈತ್ರಿಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, 30 ವರ್ಷಗಳಿಗೂ ಹೆಚ್ಚು ಕಾಲ ತಮಿಳುನಾಡನ್ನು ಆ

30 Jun 2025 5:47 pm
ಜು.3 ರಿಂದ ಅಮರನಾಥ ಯಾತ್ರೆ, ಭದ್ರತೆ ಪರಿಶೀಲನೆ

ಜಮು,ಜೂ. 30 (ಪಿಟಿಐ)- ಇದೇ ಜು. 3 ರಿಂದ ಆರಂಭವಾಗಲಿ ರುವ ಅಮರನಾಥ ಯಾತ್ರೆಗೆ ಮುಂಚಿತವಾಗಿ, ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ದೈನಂದಿನ ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆ ನಡೆಸಲು ಜಮ್ಮು ಪೊಲೀಸರು ನಗರದಾದ್ಯಂತ ಹಲವಾ

30 Jun 2025 5:46 pm
ಆರ್‌ಎಸ್‌‍ಎಸ್‌‍ ನಾಯಕ ದತ್ತಾತ್ರೇಯ ಹೊಸಬಾಳೆ ವಿರುದ್ಧ ದೂರು ದಾಖಲು

ಬೆಂಗಳೂರು,ಜೂ.30- ಆರ್‌ಎಸ್‌‍ಎಸ್‌‍ ನಾಯಕ ದತ್ತಾತ್ರೇಯ ಹೊಸಬಾಳೆ ಅವರ ವಿರುದ್ಧ ಭಾರತೀಯ ಯುವ ಕಾಂಗ್ರೆಸ್‌‍ನ ನಗರ ಘಟಕ ಪೊಲೀಸರಿಗೆ ದೂರು ನೀಡಿದೆ. ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ

30 Jun 2025 4:06 pm
ತಿರುಪತಿಯಿಂದ ಹಿಂದಿರುಗುತ್ತಿದ್ದ ಟಿಟಿ ವಾಹನಕ್ಕೆ ಲಾರಿ ಡಿಕ್ಕಿ, ಮೂವರ ಸಾವು

ಬಾಗೇಪಲ್ಲಿ,ಜೂ.30- ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಭಕ್ತರು ಹಿಂದಿರುಗುತ್ತಿದ್ದ ಟಿಟಿ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಭಕ್ತರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಆಂಧ್

30 Jun 2025 4:05 pm
ಹೈದರಾಬಾದ್‌ : ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ, 10 ಮಂದಿ ಸಜೀವ ದಹನ

ಹೈದರಾಬಾದ್‌, ಜೂ.30- ತೆಲಾಂಗಣ ರಾಜಧಾನಿ ಹೈದರಾಬಾದ್‌ ಬಳಿಯ ಪಾಶಮೈಲಾರಂನಲ್ಲಿರುವ ಕೈಗಾರಿಕಾ ಘಟಕದಲ್ಲಿ ಇಂದು ಸಂಭವಿ ಸಿದ ಬೃಹತ್‌ ರಿಯಾಕ್ಟರ್‌ ಸ್ಪೋಟದಲ್ಲಿ 10 ಕಾರ್ಮಿಕರು ಸಾವನ್ನಪ್ಪಿ,20 ಜನರು ಗಂಭೀರವಾಗಿ ಗಾಯಗೊಂಡಿರುವ ಘ

30 Jun 2025 3:49 pm
ಭಾರತ- ಅಮೆರಿಕ ನಡುವೆ ಹೊಸ ವ್ಯಾಪಾರ ಒಪ್ಪಂದ..!

ನವದೆಹಲಿ, ಜೂ.30- ಭಾರತ ಮತ್ತು ಅಮೆರಿಕ ನಡು ವಿನ ಬಹುನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದ ಜುಲೈ 8 ರೊಳಗೆ ಘೋಷಣೆಯಾಗುವ ಸಾಧ್ಯತೆಗಳಿವೆ.ಮುಖ್ಯ ಸಮಾಲೋಚಕ ಮತ್ತು ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್‌ ಅಗರ್ವಾಲ್‌

30 Jun 2025 3:43 pm
ಎಚ್ಚೆತ್ತ ಆಡಳಿತ, ಜಗನ್ನಾಥ ಯಾತ್ರೆಗೆ ಕಟ್ಟೆಚ್ಚರ

ಪುರಿ, ಜೂ. 30 (ಪಿಟಿಐ)– ಪುರಿಯ ಶ್ರೀ ಗುಂಡಿಚಾ ದೇವಸ್ಥಾನದ ಬಳಿ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿ 50 ಜನರು ಗಾಯಗೊಂಡ ಒಂದು ದಿನದ ನಂತರ, ಸಾವಿರಾರು ಭಕ್ತರು ಸಹೋದರ ದೇವರುಗಳಾದ ಬಲಭದ್ರ, ದೇವಿ ಸುಭದ್ರ ಮತ್ತು ಜಗನ್ನಾಥ ದೇವರ ದ

30 Jun 2025 3:41 pm
ಬಿಜೆಪಿ ‘ರಾಜಕೀಯ ಕ್ರಾಂತಿ’ಹಗಲು ಕನಸು ಕಾಣುತ್ತಿದೆ : ಗುಂಡೂರಾವ್‌

ಬೆಂಗಳೂರು,ಜೂ.30– ರಾಜಕೀಯ ಕ್ರಾಂತಿ ಎಂಬ ಅನಾವಶ್ಯಕವಾದ ಹೇಳಿಕೆಯಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿ

30 Jun 2025 3:39 pm