SENSEX
NIFTY
GOLD
USD/INR

Weather

18    C

BREAKING : ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಮೂಲ

30 Jan 2026 6:11 pm
2,000ಕ್ಕೂ Jawa, Yezdi and BSA ಸವಾರರಿಂದ ದೇಶಾದ್ಯಂತ ರೈಡ್‌

ಬೆಂಗಳೂರು: ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಭಾಗವಾಗಿ ಜಾವಾ, ಯೆಜ್ಡಿ ಹಾಗೂ ಬಿಎಸ್‌ಎ ಸವಾರರು ಬಾವುಟ ಹಾರಿಸುತ್ತಾ ದೇಶಾದ್ಯಂತ ರ್ಯಾಲಿ ನಡೆಸಿದರು. ಕ್ಲಾಸಿಕ್ ಲೆಜೆಂಡ್ಸ್, ತನ್ನ ವೆಬ್‌ಸೈಟ್‌ನಲ್ಲಿ ‘ನೋಮ್ಯಾಡ್ಸ್: ರೈಡ್ ಆಸ

30 Jan 2026 5:59 pm
ಸಾರಿಗೆ ಸೇವೆ ಹೆಸರಲ್ಲಿ ಸಚಿವ ರಾಮಲಿಂಗಾರೆಡ್ಡಿ Vs ಉದ್ಯಮಿ ಮೋಹನ್‌ ದಾಸ್‌‍ ನಡುವೆ ಫೈಟ್‌

ಬೆಂಗಳೂರು, ಜ.30- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಉದ್ಯಮಿ ಮೋಹನ್‌ ದಾಸ್‌‍ ಪೈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ವಾರ್‌ ಶುರುವಾಗಿದೆ.ರಾಮಲಿಂಗಾ ರೆಡ್ಡಿ ಅವರು ಉತ್ತಮ ಸಾರಿಗೆ ವ್ಯವಸ್ಥೆ ರೂಪಿಸುವಲ್ಲಿ ವಿಫಲರಾಗಿರುವುದ

30 Jan 2026 4:09 pm
ಸರ್ಕಾರದ ವಿರುದ್ಧ ಎಚ್‌.ವಿಶ್ವನಾಥ್‌ ವಾಗ್ದಾಳಿ

ಬೆಂಗಳೂರು,ಜ.30- ಜಿಎಸ್‌‍ಟಿ ಪಾಲು ಬಂದಿಲ್ಲ ಎಂದು ಇಲ್ಲಿ ಬೊಬ್ಬೆ ಹೊಡೆದರೆ ನ್ಯಾಯ ಸಿಗುತ್ತದೆಯೇ ಎಂದು ಬಿಜೆಪಿ ಹಿರಿಯ ಸದಸ್ಯ ಎಚ್‌.ವಿಶ್ವನಾಥ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಪರಿಷತ್‌ನಲ್ಲಿ ನಡೆಯಿತ

30 Jan 2026 4:05 pm
ಹೋಂ ವರ್ಕ್‌ ಮಾಡದ ಬಾಲಕನಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿ

ಬೆಂಗಳೂರು, ಜ. 30- ಹೋಂವರ್ಕ್‌ ಮಾಡದ ನಾಲ್ಕನೇ ತರಗತಿ ಬಾಲಕನಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ನಂದಿನಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೀಣಾ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದ ಈ ಘಟನೆ ತಡವ

30 Jan 2026 4:02 pm
ಬಿಜೆಪಿ ಅವಧಿಯಲ್ಲಿ ಇನ್ನಷ್ಟು ಹಗರಣಗಳನ್ನು ಬಿಚ್ಚಿಡುವುದು ಬಾಕಿ ಇದೆ : ಡಿಕೆಶಿ ತಿರುಗೇಟು

ಬೆಂಗಳೂರು, ಜ.30- ಬಿಜೆಪಿಯ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಲವಾರು ಭ್ರಷ್ಟಾಚಾರಗಳ ಹಗರಣಗಳನ್ನು ಇನ್ನೂ ಬಿಚ್ಚಿಡುವುದು ಬಾಕಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡ

30 Jan 2026 3:59 pm
ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ನಿವಾಸಗಳ ಮೇಲೆ ಲೋಕಾ ದಾಳಿ

ಬೆಂಗಳೂರು,ಜ.30- ಕೊಪ್ಪಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ಬಿ. ಕಲ್ಲೇಶ್‌ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬಿಗ್‌ ಶಾಕ್‌ ನೀಡಿದ್ದಾರೆ. ಕಲ್ಲೇಶ್‌ ಅವರಿಗೆ ಸಂಬಂಧಿಸಿದ ಮನೆ, ಕಾಲೇಜು, ಕಚೇರಿ,

30 Jan 2026 3:54 pm
ಬಿಜೆಪಿ ಅವಧಿಯ ಬಿಲ್‌ಗಳು ಮಾತ್ರ ಬಾಕಿ ಉಳಿದಿವೆ : ಸಿಎಂ

ಬೆಂಗಳೂರು, ಜ.30- ಹಿಂದಿನ ಬಿಜೆಪಿ ಸರ್ಕಾರ ಬಾಕಿ ಉಳಿಸಿರುವ ಬಿಲ್‌ ಗಳು ಮಾತ್ರ ಉಳಿದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹುತಾತ ದಿನಾಚರಣೆ ಅಂಗವಾಗಿ ವಿಧಾನಸೌಧದ ಬಳಿ ಮಹಾತಾಗಾಂಧೀಜಿಯವರ ಪ್ರತಿಮೆಗೆ ಮಾಲಾರ್

30 Jan 2026 3:52 pm
ಧರಣಿ ವಾಪಾಸ್ ಪಡೆದ ಪ್ರತಿಪಕ್ಷಗಳು, ಪರಿಷತ್‌ ಕಲಾಪ ಸುಗಮ

ಬೆಂಗಳೂರು,ಜ.30- ರಾಜ್ಯಪಾಲರ ವಿರುದ್ಧ ಆಕ್ಷೇ ಪಾರ್ಹ ಪದ ಬಳಸಿದ್ದ ಕಾಂಗ್ರೆಸ್‌‍ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಕಳೆದೆರಡು ದಿನಗಳಿಂದ ಪ್ರತಿಪಕ್ಷ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆ

30 Jan 2026 3:51 pm
ಜಿಎಸ್‌‍ಟಿ ಕಡಿತಕ್ಕೆ ಹೋಟೆಲ್‌ ಮಾಲೀಕರ ಸಂಘ ಮನವಿ

ಬೆಂಗಳೂರು, ಜ.30- ಹೋಟೆಲ್‌ ಉದ್ಯಮದ ಮೇಲಿನ ಜಿಎಸ್‌‍ಟಿ ಕಡಿತಗೊಳಿಸುವಂತೆ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಬರುವ ಫೆ.1ರಂದು ಕೇಂದ್ರ ಸರ್ಕಾರದ ಬಜೆಟ್‌ ಮಂಡನೆಯಾಗುತ್ತಿರುವ ಹಿನ್ನೆಲ

30 Jan 2026 3:49 pm
ಕಾಂಗ್ರೆಸ್‌‍ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ : ಬಿ.ವೈ.ವಿಜಯೇಂದ್ರ

ಬೆಂಗಳೂರು,ಜ.30- ರಾಜ್ಯದ ಕಾಂಗ್ರೆಸ್‌‍ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಜನರ ವಿಶ್ವಾಸ ಕಳೆದುಕೊಂಡಿದೆ. ಎಲ್ಲಾ ರಂಗದಲ್ಲೂ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ವಿಧಾನಸಭೆಯಲ

30 Jan 2026 3:45 pm
ಬೆಲೆ ಏರಿಕೆ ಕಿಚ್ಚು : ಆಡಳಿತ –ವಿಧಾನಸಭೆಯಲ್ಲಿ ಪ್ರತಿಪಕ್ಷ ವಾಕ್ಸಮರ

ಬೆಂಗಳೂರು, ಜ.30- ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ಮತ್ತು ವಾಗ್ವಾದ ನಡೆಯಿತು.ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜ

30 Jan 2026 3:42 pm
ರಾಜ್ಯಪಾಲರ ಭಾಷಣ ಮುಂದುವರೆಸುವ ಔಚಿತ್ಯದ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ : ಸುರೇಶ್‌ಕುಮಾರ್‌

ಬೆಂಗಳೂರು, ಜ.30- ವಸಾಹತು ಶಾಹಿ ಪರಂಪರೆ ಹೊಂದಿರುವ ರಾಜ್ಯಪಾಲರ ಭಾಷಣವನ್ನು ಮುಂದುವರಿಸುವ ಔಚಿತ್ಯದ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಂಭೀರ ಚರ್ಚೆಯಾಗಬೇಕಿದೆ ಎಂದು ಬಿಜೆಪಿಯ ಹಿರಿಯ ಸದಸ್ಯ ಎಸ್‌‍.ಸುರೇಶ್‌ಕುಮಾರ

30 Jan 2026 3:38 pm
ಸರ್ಕಾರವನ್ನು ಟೀಕಿಸಿದ್ದ ರಾಜ್ಯ ಬಿಜೆಪಿ ಎಕ್ಸ್ ಖಾತೆ ಮೇಲೆ ಬಿತ್ತು ಕೇಸ್‌‍

ಬೆಂಗಳೂರು, ಜ. 30 – ಬಿಜೆಪಿಯ ಎಕ್ಸ್ ಖಾತೆಯ ಮೇಲೆ ವ್ಯಕ್ತಿತ್ವ ವಿನಾಶದ ಆರೋಪ ಹೊರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮತ್ತು ರಾಜ್ಯದ ಇತರ ಸಚಿವರ ವಿರುದ್ಧ ಅವಹೇಳನಕಾರಿ ವಿಷಯ ಪೋಸ್ಟ

30 Jan 2026 2:07 pm
ಡಾಲರ್‌ ಎದುರು ಚೇತರಿಸಿಕೊಂಡ ರೂಪಾಯಿ

ಮುಂಬೈ, ಜ.30- ಕಳೆದ ಹಲವಾರು ದಿನಗಳಿಂದ ಡಾಲರ್‌ ಎದುರು ಕುಸಿಯುತ್ತಲೇ ಹೋಗುತ್ತಿದ್ದ ರೂಪಾಯಿ ಮೌಲ್ಯ ಇಂದು ಸ್ವಲ್ಪ ಚೇತರಿಕೆ ಕಂಡುಕೊಂಡಿದೆ.ಇಂದಿನ ಆರಂಭಿಕ ವಹಿವಾಟುಗಳಲ್ಲಿ ರೂಪಾಯಿ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡು ಅಮೆರಿ

30 Jan 2026 1:52 pm
ಕಾಂಗ್ರೆಸ್‌‍ ಶಾಸಕ ಕೆ.ಸಿ.ವೀರೇಂದ್ರಗೆ ಸೇರಿದ 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇ.ಡಿ

ಬೆಂಗಳೂರು,ಜ.30- ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಪ್ರಕರಣ ಸಂಬಂಧ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಸೇರಿದ ಕೃಷಿ ಜಮೀನು, ನಿವೇಶನ ಸೇರಿದಂತೆ 177.3 ಕೋಟಿ ರೂ. ಆಸ್ತಿಯನ್ನು ಜಾರಿ ನಿ

30 Jan 2026 1:47 pm
ನಕಲಿ ಒಡವೆಯಿಟ್ಟು ಖಾಸಗಿ ಬ್ಯಾಂಕ್‌ಗೆ 56.78 ಲಕ್ಷ ನಾಮ ಹಾಕಿದ 7ಮಂದಿ ವಂಚಕರು

ಮೈಸೂರು,ಜ.30- ನಕಲಿ ಒಡವೆಗಳನ್ನ ಗಿರವಿ ಇಟ್ಟು ಖಾಸಗಿ ಬ್ಯಾಂಕ್‌ಗೆ ವಂಚಿಸಿದ ಆರೋಪದ ಮೇಲೆ ಚಿನ್ನಾಭರಣ ಮೌಲ್ಯಮಾಪಕ ಸೇರಿದಂತೆ 7 ಮಂದಿ ವಿರುದ್ಧ ನಗರದ ದೇವರಾಜ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಅಬ್ದುಲ್‌ ಜ

30 Jan 2026 1:43 pm
ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭೂಕಂಪನ

ಮಧುರೈ, ಜ. 30 (ಪಿಟಿಐ) ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಲಘು ಭೂಕಂಪನವಾಗಿದೆ. ಇಲ್ಲಿನ ವಿರುಧುನಗರ, ಶ್ರೀವಿಲ್ಲಿಪುತ್ತೂರು ಮತ್ತು ನೆರೆಯ ಪ್ರದೇಶಗಳಲ್ಲಿ ಲಘು ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕ

30 Jan 2026 1:41 pm
ಕೇಂದ್ರ ಚುನಾವಣಾ ವೀಕ್ಷಕರ ಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ದೀದಿ ಮನವಿ

ಕೋಲ್ಕತ್ತಾ, ಜ. 30 (ಪಿಟಿಐ) ಕೇಂದ್ರ ವೀಕ್ಷಕರ ಪಟ್ಟಿಯಲ್ಲಿ ಬದಲಾವಣೆಗಳನ್ನು ಕೋರಿ ಪಶ್ಚಿಮ ಬಂಗಾಳ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಚುನಾವಣಾ ಸಮಿತಿ ಆಯ್ಕೆ ಮಾಡಿದ 15 ಐಎಎಸ್‌‍ ಅಧಿಕಾರಿಗಳ ಪೈಕಿ ಒಂಬತ್ತು ಮಂದಿಗೆ

30 Jan 2026 1:39 pm
14 ವರ್ಷಗಳ ನಂತರ ಪಾಕಿಸ್ಥಾನಕ್ಕೆ ಬಂದಿಳಿದ ಬಾಂಗ್ಲಾದೇಶದ ವಿಮಾನ

ಲಾಹೋರ್‌,ಜ30- ಬಾಂಗ್ಲಾದೇಶ ರಾಜಧಾನಿ ಢಾಕಾದಿಂದ ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14 ವರ್ಷಗಳ ಬಂಗ್ಲಾ ವಿಮಾನ ಬಂದಿಳಿದಿದೆ. ಎರಡೂ ದೇಶಗಳ ನಡುವೆ ತಡೆರಹಿತ ವಾಯು ಸಂಪರ್ಕವನ್ನು ಪುನಃಸ್ಥಾಪಿ

30 Jan 2026 1:37 pm
IOA ಮುಖ್ಯಸ್ಥೆ ಪಿ ಟಿ ಉಷಾ ಅವರ ಪತಿ ಶ್ರೀನಿವಾಸನ್‌ ನಿಧನ

ಕೋಝಿಕ್ಕೋಡ್‌ (ಕೇರಳ),ಜ.30- ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ (ಐಒಎ) ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಪಿ ಟಿ ಉಷಾ ಅವರ ಪತಿ ವಿ ಶ್ರೀನಿವಾಸನ್‌(67) ಇಂದು ಮುಂಜಾನೆ ನಿಧನರಾಗಿದ್ದಾರೆ. ಶ್ರೀನಿವಾಸನ್‌ ಇಂದು ಮುಂಜಾನೆ ತಮ ನಿ

30 Jan 2026 1:35 pm
ಬ್ರ್ಯಾಂಡ್‌ಗಳಿಗೆ ನೆರವಾಗುವ ‘Dilfluencer Moments’ ಅನ್ನು ಪರಿಚಯಿಸಿದ ‘Z’

ಭಾರತದ ಮುಂಚೂಣಿ ಕಂಟೆಂಟ್ ಮತ್ತು ತಂತ್ರಜ್ಞಾನ ಪವರ್‌ಹೌಸ್ ಆಗಿರುವ ‘Z’, ಬಹು-ಸ್ಕ್ರೀನ್ ಎಂಗೇಜ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ನಾವಿಗೇಟ್ ಮಾಡಲು ಹಾಗೂ ಕ್ರಿಯೇಟಿವ್ ಕಟ್-ಥ್ರೂ ಒದಗಿಸಲು ಬ್ರ್ಯಾಂಡ್‌ಗಳಿಗೆ ನೆರವಾಗುವ ಹ

30 Jan 2026 11:39 am
ಭಾರತೀಯರು ನೀಡಿದ ಉಡುಗೊರೆಗಳ ಸಂಕಲನ ಬಿಡುಗಡೆ ಮಾಡಿದ ಅಮೆರಿಕ

ನ್ಯೂಯಾರ್ಕ್‌, ಜ. 30 (ಪಿಟಿಐ) ಮಾಜಿ ಅಧ್ಯಕ್ಷ ಜೋ ಬಿಡೆನ್‌ ಸೇರಿದಂತೆ ಅಮೆರಿಕದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಭಾರತೀಯ ಸರ್ಕಾರಿ ಅಧಿಕಾರಿಗಳು ನೀಡಿದ ಉಡುಗೊರೆಗಳ ಸಂಕಲನವನ್ನು ಅಮೆರಿಕ ವಿದೇಶಾಂಗ ಇಲಾಖೆ ಬಿಡುಗ

30 Jan 2026 11:14 am
‘ಅಮೃತ-ಅಂಜನ್’ಚಿತ್ರಕ್ಕೆ ಯಶ್ ವಿಶ್, ಚಿತ್ರತಂಡ ಫುಲ್ ಖುಷ್

ಅಮೃತಾಂಜನ್ ಎಲ್ಲರಿಗೂ ನೆನಪಿದ್ದೇ ಇರುತ್ತೆ ಅಲ್ವಾ. ಶಾರ್ಟ್ ಮೂವಿಯಲ್ಲಿಯೇ ಎಷ್ಟು ನಕ್ಕಿದ್ದು. ಒಮ್ಮೆ ನೋಡಿದ್ದವರು ಮತ್ತೆ ಮತ್ತೆ ನೋಡುವಂತೆ ಮಾಡಿದ್ದು ಅಮೃತಾಂಜನ್. ಈಗ ಅದೇ ತಂಡ ಜೊತೆಯಾಗಿ ಶಾರ್ಟ್ ಮೂವಿಯನ್ನ ಬೆಳ್ಳಿ ತೆರ

30 Jan 2026 11:10 am
ಅಸ್ಸಾಂ : 9.2 ಕೋಟಿ ಮೌಲ್ಯದ ಡ್ರಗ್ಸ್ ವಶ

ಗುವಾಹಟಿ, ಜ. 30 (ಪಿಟಿಐ) ಅಸ್ಸಾಂನ ಎರಡು ಜಿಲ್ಲೆಗಳಿಂದ 9.2 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿ

30 Jan 2026 11:05 am
ಮನೆ ಮುಂದೆ ವಿಮಾನ ಮಾದರಿಯ ಡ್ರೋನ್‌ ಪತ್ತೆ

ದೊಡ್ಡಬಳ್ಳಾಪುರ,ಜ.30- ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮಕೋಲ್‌ ಬಳಸಿ ತಯಾರಿಸಿದ್ದಾರೆಂದು ಶಂಕಿಸಲಾಗಿರುವ ವಿಮಾನ ಮಾದರಿಯ ಸುಮಾರು ಏಳು ಅಡಿ ಉದ್ದ ನಾಲ್ಕು ಅಡಿ ಅಗಲದ ಡ್ರೋನ್‌ ಒಂದು ನಗರದ ಹೊರವಲಯದ

30 Jan 2026 11:02 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2026)

ನಿತ್ಯ ನೀತಿ : ಬೇವಿನ ಮರಕ್ಕೆ ಬೆಲ್ಲದ ಅಭಿಷೇಕ ಮಾಡಿದರೆ ಅದು ಹೇಗೆ ಸಿಹಿ ಆಗುವುದಿಲ್ಲವೋ… ಹಾಗೆಯೇ ನಮ್ಮ ಜೀವನದಲ್ಲಿ ಕೆಲವೊಂದು ಸಂಬಂಧಗಳಿಗೆ ನಾವು ಎಷ್ಟೇ ಬೆಲೆ ಗೌರವ ಕೊಟ್ಟರೂ ಅದು ಬೇವಿನಂತೆ ಕಹಿಯಾಗಿರುವುದೇ ವಿನಃ ಎಂದಿ

30 Jan 2026 6:31 am
ಭಾರತದಲ್ಲಿ ತಯಾರಿಸಿದ ಕಾರುಗಳ ರಫ್ತು ಹೆಚ್ಚಳ

ನವದೆಹಲಿ,ಜ.29- ಹೆಚ್ಚುತ್ತಿರುವ ಆಟೋಮೊಬೈಲ್‌ ರಫ್ತುಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದಲ್ಲಿ ತಯಾರಿಸಿದ ವಾಹನಗಳ ಹೆಚ್ಚುತ್ತಿರುವ ಸ್ವೀಕಾರವನ್ನು ಪ್ರತಿಬಿಂಬಿಸುತ್ತವೆ ಎಂದು ಆರ್ಥಿಕ ಸಮೀಕ್ಷೆ 2025-26 ತಿಳಿಸಿದೆ. ಆಟೋಮೊ

29 Jan 2026 4:30 pm
ಬಾಕಿ ಬಿಲ್‌ ಪಾವತಿಸದಿದ್ದರೆ ಕಾಮಗಾರಿ ಸ್ಥಗಿತ, ಗುತ್ತಿಗೆದಾರರಿಂದ ಸರ್ಕಾರಕ್ಕೆ ಸವಾಲ್‌

ಬೆಂಗಳೂರು,ಜ.29- ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳ ಬಾಕಿ ಮೊತ್ತವನ್ನು ಮಾ.5ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ನೇರ ಸಡ್ಡ

29 Jan 2026 4:27 pm
400 ಕೋಟಿ ದರೋಡೆ ಪ್ರಕರಣ : ದರೋಡೆಕೋರರ ಸುಳಿವಿಲ್ಲ

ಬೆಂಗಳೂರು,ಜ.29- ಕರ್ನಾಟಕ ಮತ್ತು ಗೋವಾ ಗಡಿಯ ಚೋರ್ಲಾ ಘಾಟ್‌ ಬಳಿ ನಡೆದಿರುವ 400 ಕೋಟಿ ರೂ. ದರೋಡೆ ಪ್ರಕರಣ ದಾಖಲಾಗಿ 20 ದಿನಗಳು ಕಳೆದರೂ ಈವರೆಗೂ ದರೋಡೆಕೋರರ ಬಗ್ಗೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ದೂರ

29 Jan 2026 4:25 pm
ವಿಧಾನಸಭೆಯಲ್ಲಿ ಮನರೇಗಾ ಪ್ರತಿಧ್ವನಿ : ಕಾವೇರಿದ ಧ್ವನಿಯಲ್ಲಿ ವಾಗ್ವಾದ

ಬೆಂಗಳೂರು,ಜ.29- ಮನರೇಗಾ ಪುನರ್‌ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸುವಂತಹ ಜಾಹೀರಾತನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪತ್ರಿಕೆಗಳಿಗೆ ನೀಡಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ

29 Jan 2026 4:16 pm
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐದು ಶಾಲೆಗಳಿಗೆ ಬಾಂಬ್‌ ಬೆದರಿಕೆ

ನವದೆಹಲಿ, ಜ.29- ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ ಐದು ಶಾಲೆಗಳಿಗೆ ಬಾಂಬ್‌ ಬೆದರಿಕೆಗಳು ಬಂದಿದ್ದು,ಭದ್ರತಾ ಸಂಸ್ಥೆಗಳು ಶೋಧ ನಡೆಸಿವೆ. ದೆಹಲಿ ಕಂಟೋನೆಂಟ್‌ನಲ್ಲಿರುವ ಲೊರೆಟೊ ಕಾನ್ವೆಂಟ್‌‍, ಚಿತ್ತರಂಜನ್‌ ಪಾರ್ಕ್

29 Jan 2026 4:11 pm
ಕಳೆದ ಜನವರಿಯಲ್ಲಿ ಪಡಿತರ ಅಕ್ಕಿ ಹಣ ಜಮಾ ಮಾಡಿಲ್ಲ : ಸಚಿವ ಕೆ.ಎಚ್‌.ಮುನಿಯಪ್ಪ

ಬೆಂಗಳೂರು,ಜ.29- ಕಳೆದ 2025 ರ ಜನವರಿ ತಿಂಗಳಲ್ಲಿ ರಾಜ್ಯಸರ್ಕಾರದಿಂದ ಪಡಿತರ ಚೀಟಿದಾರರಿಗೆ ಹಣ ಜಮಾ ಮಾಡಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನಸಭೆಗೆ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯ

29 Jan 2026 4:10 pm
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇದೆ : ಜಾರ್ಜ್‌ ಸ್ಪಷ್ಟನೆ

ಬೆಂಗಳೂರು,ಜ.29- ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಅಚಲವಾದ ನಂಬಿಕೆ ಹೊಂದಿದ್ದೇನೆ ಎಂದು ಇಂಧ ಸಚಿವ ಕೆ.ಜೆ.ಜಾರ್ಜ್‌ ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರ ಪುತ್ರ ಡಾ.

29 Jan 2026 4:07 pm
ನಾವೂ ಯಾವುದೇ ಫೋನ್‌ ಟ್ಯಾಪ್‌ ಮಾಡುತ್ತಿಲ್ಲ : ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು, ಜ.29- ನಾವು ಯಾರದೇ ಫೋನ್‌ಗಳನ್ನು ಟ್ಯಾಪ್‌ ಮಾಡುತ್ತಿಲ್ಲ ಎಂದು ಗೃಹಸಚಿವ ಡಾ.ಜಿ. ಪರ ಮೇಶ್ವರ್‌ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದರ ಅವಶ್ಯಕತೆಯೂ ನಮಗಿಲ್ಲ. ಬಿಜೆಪಿಯವರು ಆರೋಪ ಮಾಡುವುದಕ್ಕೂ, ಫೋ

29 Jan 2026 4:05 pm
ಮನರೇಗಾ ಕುರಿತ ಜಾಹೀರಾತನ್ನು ಖಂಡಿಸಿ ವಿಧಾನಸಭೆಯಲ್ಲಿ ಬಿಜೆಪಿ ಸಭಾತ್ಯಾಗ

ಬೆಂಗಳೂರು,ಜ.29- ಮನರೇಗಾ ವಿಚಾರದಲ್ಲಿ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿರುವ ಜಾಹೀರಾತನ್ನು ಖಂಡಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿಂದು ಸಭಾತ್ಯಾಗ ಮಾಡಿದರು. ಮುಂದೂಡಿದ ಸದನ ಮತ್ತೆ ಸಮಾವೇಶಗೊಂಡಾ

29 Jan 2026 2:14 pm
ಯತೀಂದ್ರ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಜಾರ್ಜ್‌..?!

ಬೆಂಗಳೂರು,ಜ.29- ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

29 Jan 2026 1:50 pm
1,000 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣ : ಹಲವು ಸ್ಥಳಗಳಲ್ಲಿ ಸಿಬಿಐ ದಾಳಿ

ಕೋಲ್ಕತ್ತಾ, ಜ.29- ಸುಮಾರು 1,000 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಇಂದು ಇಲ್ಲಿನ ಹಲವು ಸ್ಥಳಗಳಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋ

29 Jan 2026 1:46 pm
ಟ್ರಾಫಿಕ್ ಫೈನ್ ಪಾವತಿಸಲು ಹೋಗಿ 2.32 ಲಕ್ಷ ಕಳೆದುಕೊಂಡ ಟೆಕ್ಕಿ..!

ಬೆಂಗಳೂರು,ಜ.29-ಸಾಫ್ಟ್ ವೇರ್‌ ಎಂಜಿನಿಯರ್‌ವೊಬ್ಬರು ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಸಲು ಹೋಗಿ 2.32 ಲಕ್ಷ ರೂ. ಹಣ ಕಳೆದುಕೊಂಡು ಸೈಬರ್‌ ವಂಚನೆಗೆ ಒಳಗಾಗಿದ್ದಾರೆ. ಸಂಚಾರ ಉಲ್ಲಂಘನೆಗಾಗಿ ಟೆಕ್ಕಿಗೆ ಜ.26 ರಂದು 500 ರೂ. ಚಲನ್‌ ಬ

29 Jan 2026 1:40 pm
ಬಾರಾಮತಿಯಲ್ಲಿ ಅಜಿತ್‌ ಪವಾರ್‌ ಅಂತ್ಯಕ್ರಿಯೆ

ಬಾರಾಮತಿ, ಜ.29-ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಿತು. ಅಂತ್ಯಕ್ರಿಯೆಯಲ್ಲಿ ಕೇಂದ್

29 Jan 2026 11:39 am
ರಾಯಚೂರು : ಗರ್ಭಿಣಿ ಸೊಸೆಯನ್ನು ಚಾಕುವಿನಿಂದ ಇರಿದು ಕೊಂದ ಮಾವ

ರಾಯಚೂರು,ಜ.29- ಗರ್ಭಿಣಿ ಸೊಸೆಯನ್ನು ಮಾವ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ.ರೇಖಾ(25)ಕೊಲೆಯಾದ ಮಹಿಳೆ. ಆರೋಪಿ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.ಕಳೆದ ಎರಡು

29 Jan 2026 11:36 am
ಈಶಾನ್ಯ ಕೊಲಂಬಿಯಾದಲ್ಲಿ ಸಣ್ಣ ವಿಮಾನ ಪತನಗೊಂಡು 15 ಜನರ ಸಾವು

ಬೊಗೋಟಾ, ಜ.29- ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್‌ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ,ಅದರಲ್ಲಿದ್ದ ಎಲ್ಲಾ 15 ಜನರು ಸಾವನ್ನಪ್ಪಿದ್ದಾರೆ. ಸಟೇನಾದ ಸರ್ಕಾರಿ ಸ್ವಾಮ್ಯದ ವಿ

29 Jan 2026 11:33 am
ಮನೆ ಕೆಲಸದಾಕೆಯ ವಿಚಾರಕ್ಕೆ ಹರಿದ ನೆತ್ತರು, ವ್ಯಕ್ತಿಯ ಭೀಕರ ಹತ್ಯೆ

ಹಾಸನ,ಜ.29-ಮನೆ ಕೆಲಸದ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸಿನಿಂದಾಗಿ ಇಂದು ಬೆಳಗಿನ ಜಾವ ಚಾಕುವಿನಿಂದ ಇರಿದು ವ್ಯಕ್ತಿಯನ್ನು ಕೊಲೆ ಮಾಡಿರುವ ಭೀಕರ ಘಟನೆ ನಗರದಲ್ಲಿ ನಡೆದಿದೆ.ಕುವೆಂಪುನಗ

29 Jan 2026 11:31 am
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಕೆ

ಬೆಂಗಳೂರು,ಜ.29- ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಒಣಹವೆ ಮುಂದುವರಿದಿದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ಅವಧಿಗೆ ಕರ್ನಾಟಕದಲ್ಲಿ ಸಾಮಾನ್ಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀ

29 Jan 2026 11:29 am
ಕಾಂತಾರ-1 ಚಿತ್ರದ ದೈವಕ್ಕೆ ಅವಮಾನ : ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು,ಜ.29- ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಅವರ ಕಾಂತಾರ-1 ಚಿತ್ರದ ದೈವ ಆಚರಣೆಯ ಅನುಕರಣೆ ಆರೋಪದ ಮೇಲೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ಎಫ್

29 Jan 2026 11:25 am
ಮೈಸೂರು ಮೃಗಾಲಯದಲ್ಲಿದ್ದ ಜಿರಾಫೆ ಯುವರಾಜ ನಿಧನ

ಮೈಸೂರು,ಜ.29- ಚಾಮರಾಜೇಂದ್ರ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಸುಮಾರು 25 ವರ್ಷದ ಗಂಡು ಜಿರಾಫೆ ಯುವರಾಜ ನಿಧನ ಹೊಂದಿದೆ.1987 ರಲ್ಲಿ ಜರ್ಮನಿಯಿಂದ ತಂದಿದ್ದ ಹೆನ್ರಿ ಮತ್ತು ಹನಿ ಜಿರಾಫೆಗೆ 9ನೇ ಮರಿಯಾಗಿ 2001ರಲ್ಲಿ ಯುವರಾಜ ಜಿರಾಫೆ

29 Jan 2026 11:21 am
ಬಿಲ್ಡರ್‌ ಮನೆ ದೋಚಿ ಪರಾರಿಯಾಗಿರುವ ನೇಪಾಳ ದಂಪತಿ ಪತ್ತೆಗೆ ಶೋಧ

ಬೆಂಗಳೂರು,ಜ.28-ಬಿಲ್ಡರ್‌ ಮನೆಯಲ್ಲಿ ಹಣ ಸೇರಿದಂತೆ 18 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿ ರುವ ನೇಪಾಳ ಮೂಲದ ದಂಪತಿಗಾಗಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ನೇಪಾಳ ಗಡಿ ಭಾಗದಲ್ಲಿ ಶೋಧ ನಡೆಸ

28 Jan 2026 5:30 pm
ಅಜಿತ್‌ ಪವಾರ್‌ ಸಾವಿನ ಬಗ್ಗೆ ತನಿಖೆಯಾಗಲಿ : ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಜ. 28 (ಪಿಟಿಐ) – ಜಿಲ್ಲೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿದ್ದಾರೆ.ಈ ಘಟನೆಯ ಬಗ

28 Jan 2026 4:08 pm
ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದ ವಿಶೇಷಚೇತನ ಶಿಕ್ಷಕರು

ಬೆಂಗಳೂರು, ಜ.28- ಮಾನಸಿಕ ತೊಂದರೆ, ಶ್ರವಣ ದೋಷ, ದೃಷ್ಟಿ ವೈಕಲ್ಯ, ಸೆರೆಬ್ರಲ್‌ ಪಾಲ್ಸಿ ಸೇರಿದಂತೆ ವಿವಿಧ ಅಂಗವೈಕಲ್ಯ ಹೊಂದಿರುವ ವಿಶೇಷ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ಹಾಗೂ ನ್ಯಾಯಸಮ್ಮತ ಅನುದಾನ, ಸಮಾನ ವ

28 Jan 2026 4:06 pm
10 ಡ್ರಗ್‌ ಪೆಡ್ಲರ್‌ಗಳ ಬಂಧನ : 4 ಕೋಟಿ ಮೌಲ್ಯದ ಮಾದಕ ವಶ

ಬೆಂಗಳೂರು,ಜ.28- ನಗರದ ವಿವಿಧ ಕಡೆಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕೇರಳದ ಏಳು ಮಂದಿ ಸೇರಿದಂತೆ ಹತ್ತು ಡ್ರಗ್‌ ಪೆಡ್ಲರ್‌ಗಳನ್ನು ಈಶಾನ್ಯ ವಿಭಾಗದ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ 4 ಕೋಟಿ ಮೌಲ್ಯದ ಗಾಂಜಾ,

28 Jan 2026 4:03 pm
ಪರಿಷತ್‌ನಲ್ಲಿ ಗದ್ದಲ : ಸದನ ಮುಂದೂಡಿಕೆ

ಬೆಂಗಳೂರು,ಜ.28- ರಾಜ್ಯಪಾಲರ ಭಾಷಣಕ್ಕೆ ನಿಂದನೆ ಮಾಡಿರುವುದರಿಂದ ಅದನ್ನು ವಂದನಾ ನಿರ್ಣಯ ತೆಗೆದುಕೊಳ್ಳುವುದರ ಬಗ್ಗೆ ವಿಧಾನಪರಿಷತ್‌ನಲ್ಲಿ ಮತ್ತೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಬಿಸಿಬಿಸಿ ಚರ್ಚೆ ನಡೆದು ಕಲಾಪ

28 Jan 2026 4:00 pm
ಲಾಲಾ ಲಜಪತ್‌ ರಾಯ್‌ ಸ್ಮರಣೆಯೇ ಅಜಿತ್ ಪವಾರ್‌ ಕೊನೆಯ ಪೋಸ್ಟ್

ಮುಂಬೈ, ಜ.28- ಅಜಿತ್‌ ಪವಾರ್‌ ಅವರು ವಿಮಾನ ಅಪಘಾತದಲ್ಲಿ ನಿಧನರಾಗುವ ಕೆಲವೇ ಕ್ಷಣಗಳ ಮುನ್ನ ಅವರು ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್‌ ರಾಯ್‌ ಅವರಿಗೆ ಜನ ದಿನಾಚರಣೆಯ ಶುಭ ಕೋರಿ ಎಕ್ಸ್ ಮಾಡಿದ್ದರು. ಲಜಪತ್‌ ರಾಯ್‌ ಅವರ ಜನ್

28 Jan 2026 3:57 pm
ಕಾರವಾರ : ಹಿಂದೂ ವ್ಯಕ್ತಿಯ ಮನೆಗೆ ಬೆಂಕಿಯಿಟ್ಟ ಫೈಸಾನ್‌ ಶೇಕ್‌ಗೆ ಸಾರ್ವಜನಿಕರ ಧರ್ಮದೇಟು

ಬೆಂಗಳೂರು, ಜ.28- ಹಿಂದೂ ಜನಾಂಗದ ವ್ಯಕ್ತಿ ಯೊಬ್ಬರ ಮನೆಗೆ ಅನ್ಯಕೋಮಿನ ಯುವಕನೊಬ್ಬ ಬೆಂಕಿ ಹಚ್ಚಿ ಭಯದ ವಾತಾವರಣ ಸೃಷ್ಠಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಕಾರವಾರದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರ ಹಕ್ಕಲದಲ್ಲಿ

28 Jan 2026 3:55 pm
ರನ್‌ವೇ ಬಳಿ 100 ಅಡಿ ಅಂತರದಲ್ಲೇ ನೆಲಕ್ಕಪ್ಪಳಿಸಿದ ವಿಮಾನ

ಮುಂಬೈ, ಜ. 28- ರನ್‌ ವೇ ಕಡೆಗೆ ಶರವೇಗದಲ್ಲಿ ಆಗಮಿಸುತ್ತಿದ್ದ ಅಜಿತ್‌ ಪವಾರ್‌ ಅವರಿದ್ದ ವಿಮಾನ 100 ಅಡಿ ಅಂತರದಲ್ಲೇ ಬೆಂಕಿಗೆ ಆಹುತಿಯಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಉಪಮುಖ್ಯ ಮಂತ್ರಿ ಅ

28 Jan 2026 3:51 pm
ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ : ಇಲ್ಲಿದೆ ಹೈಲೈಟ್ಸ್

ನವದೆಹಲಿ,ಜ.28- ದಲಿತರು, ಹಿಂದುಳಿದವರು, ಆದಿವಾಸಿಗಳು ಸೇರಿದಂತೆ ಪ್ರತಿಯೊಂದು ಸಮುದಾಯದ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ. ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಸುಮ

28 Jan 2026 1:39 pm
ಜ್ಯೂವೆಲರಿ ಅಂಗಡಿಗೆ ನುಗ್ಗಿ ಗನ್‌ ತೋರಿಸಿ ಆಭರಣ ದೋಚಿದ ದರೋಡೆಕೋರರ ಸುಳಿವು ಪತ್ತೆ

ಬೆಂಗಳೂರು,ಜ.28-ದಾಸನಪುರದ ಜ್ಯೂವೆಲರಿ ಅಂಗಡಿಗೆ ನುಗ್ಗಿ ಗನ್‌ ತೋರಿಸಿ ಹಣ, ಆಭರಣ ದೋಚಿ ಪರಾರಿಯಾಗಿರುವ ದರೋಡೆಕೋರರ ಸುಳಿವು ಸಿಕ್ಕಿದೆ. ಆದಷ್ಟು ಶೀಘ್ರದಲ್ಲಿ ಬಂಧಿಸುತ್ತೇವೆಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌

28 Jan 2026 1:36 pm
ರಾಜ್ಯಪಾಲರಿಗೆ ಅಪಮಾನ : ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ

ಬೆಂಗಳೂರು,ಜ.28- ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ವಿಧಾನಸಭೆಯಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದು, ಕೋಲಾಹಲದ ವಾತಾವರಣ ನಿರ್ಮಿಸಿತ್ತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ

28 Jan 2026 1:32 pm
ಎಲ್ಲಿದೆ 400 ಕೋಟಿ ಹಣ..? : ಇನ್ನೂ ಸುಳಿವಿಲ್ಲ

ಬೆಳಗಾವಿ,ಜ.28-ಕರ್ನಾಟಕ-ಗೋವಾ ಗಡಿ ಭಾಗದಲ್ಲಿ ದರೋಡೆಯಾದ 400 ಕೋಟಿ ಹಣದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಎಲ್ಲಿಗೆ ಈ ಹಣವನ್ನು ಸಾಗಿಸಲಾಗಿದೆ ಎಂಬುವುದು ನಿಗೂಢವಾಗಿದೆ.ದೇಶದ ಗಮನ ಸೆಳೆದಿರುವ 400 ಕೋಟಿ ಹಣದ ಮೂಲ ಪತ್ತೆಗಾಗಿ ಮಹಾರ

28 Jan 2026 1:30 pm
ನೀರಾವರಿ ಇಲಾಖೆಯಲ್ಲಿ ಬಾಕಿ ಇರುವ 13 ಸಾವಿರ ಕೋಟಿ ರೂ. ಬಿಲ್‌ಗಳ ಕುರಿತು ಚರ್ಚೆಗೆ ಎಚ್‌.ಡಿ.ರೇವಣ್ಣ ಒತ್ತಾಯ

ಬೆಂಗಳೂರು,ಜ.28-ನೀರಾವರಿ ಇಲಾಖೆಯಲ್ಲಿ 13 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಬಿಲ್‌ಗಳು ಬಾಕಿ ಇದ್ದು ಆ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಜೆಡಿಎಸ್‌‍ನ ಶಾಸಕ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು. ವಿಧಾನಸಭೆಯ ಕಲಾಪದಲ್ಲಿ ಭಾಗವಹ

28 Jan 2026 1:28 pm
ಅಜಿತ್‌ ಪವಾರ್‌ ನಿಧನಕ್ಕೆ ಕಂಬನಿ ಮಿಡಿದ ರಾಷ್ಟ್ರಪತಿ ಮುರ್ಮು

ನವದೆಹಲಿ, ಜ. 28 (ಪಿಟಿಐ) ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ ಸೂಚಿಸಿದ್ದು, ಅವರ ಅಕಾಲಿಕ ಮರಣವು ಭರಿಸಲಾಗದ ನಷ್ಟ ಎಂದು ಹೇಳಿದ್ದಾರೆ.

28 Jan 2026 11:58 am
‘ಜನರ ನಾಯಕ’: ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ, ಜ. 28- ಇಂದು ಬೆಳಿಗ್ಗೆ ಬಾರಾಮತಿಯಲ್ಲಿ ತಮ್ಮ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಅಕಾಲಿಕ ನಿಧನದಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇ

28 Jan 2026 11:55 am
ಅಜಿತ್‌ ಪವಾರ್‌ ಇದ್ದ ವಿಮಾನ ಪತನ ದುರಂತ : ಪ್ರತ್ಯಕ್ಷದರ್ಶಿ ಹೇಳಿದ್ದೇನು..?

ಮುಂಬೈ, ಜ. 28- ರನ್‌ ವೇ ಕಡೆಗೆ ಶರವೇಗದಲ್ಲಿ ಆಗಮಿಸುತ್ತಿದ್ದ ಅಜಿತ್‌ ಪವಾರ್‌ ಅವರಿದ್ದ ವಿಮಾನ 100 ಅಡಿ ಅಂತರದಲ್ಲೇ ಬೆಂಕಿಗೆ ಆಹುತಿಯಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅ

28 Jan 2026 11:54 am
ನಾಳೆಯಿಂದ ಸಾರಿಗೆ ನೌಕರರ ಮುಷ್ಕರ, ಬಸ್‌‍ಗಳ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು,ಜ.28- ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌‍ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ನಾಳೆಯಿಂದ ಮುಷ್ಕರ ನಡೆಸಲು ಮುಂದಾಗಿದ್ದು, ಬಸ್

28 Jan 2026 11:38 am
ರಸ್ತೆಯಲ್ಲೇ ಹೊತ್ತಿ ಉರಿದ ಖಾಸಗಿ ಸ್ಲೀಪರ್‌ಕೋಚ್‌ ಬಸ್‌‍, ಪ್ರಯಾಣಿಕರು ಸೇಫ್

ಶಿವಮೊಗ್ಗ,ಜ.28- ಖಾಸಗಿ ಸ್ಲೀಪರ್‌ಕೋಚ್‌ ಬಸ್‌‍ಗೆ ಏಕಾ ಏಕಿ ಬಿಂಕಿ ತಗುಲಿ ನಡು ರಸ್ತೆಯಲ್ಲೇ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್‌ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕಳೆದ ರಾತ್ರಿ ಹೊಸನಗರ ತಾಲೂಕಿನ ಸೂಡುರು ಬಳ

28 Jan 2026 11:36 am
BREAKING : ವಿಮಾನ ಪತನ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ ಸಾವು..!

ಮುಂಬೈ, ಜ.28- ಮಹಾರಾಷ್ಟ್ರ ಉಪಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್‌ ವೇಳೆ ಅಪಘಾತಕ್ಕೀಡಾಗಿ ಅಜಿತ್‌ ಪವಾರ್‌ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 8.10

28 Jan 2026 10:19 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-01-2026)

ನಿತ್ಯ ನೀತಿ : ಹೊಗಳಿದರೂ, ಖಂಡಿಸಿದರೂ ಎರಡೂ ಒಳ್ಳೆಯದೇ, ಹೊಗಳಿಕೆ ಸೂ ರ್ತಿ ನೀಡಿದರೆ, ಖಂಡನೆ ತಪ್ಪನ್ನು ತಿದ್ದುಕೊಳ್ಳಲು ಅವಕಾಶ ನೀಡುತ್ತದೆ. ಪಂಚಾಂಗ – ಬುಧವಾರ, 28-01-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿ

28 Jan 2026 6:31 am
ಜನನಾಯಗನ್‌ ಚಿತ್ರಕ್ಕೆ ಬಿಡದ ಗ್ರಹಣ

ಚೆನ್ನೈ, ಜ.27- ದಳಪತಿ ವಿಜಯ್‌ ನಟನೆಯ ಕೊನೆಯ ಸಿನಿಮಾ ಜನ ನಾಯಗನ್‌ಗೆ ಹಿಡಿದಿರುವ ಗ್ರಹಣ ಇನ್ನು ಬಿಟ್ಟಾಂಗೇ ಕಾಣುತ್ತಿಲ್ಲ.ಚಿತ್ರ ಬಿಡುಗಡೆಗೆ ಹಿನ್ನಡೆ ಮೇಲೆ ಹಿನ್ನಡೆಯಾಗುತ್ತಿದ್ದು ಮತ್ತೆ ಕೆಲ ದಿನಗಳ ಕಾಲ ಚಿತ್ರ ಬಿಡುಗಡೆಯ

27 Jan 2026 4:23 pm
ಸಾರ್ವಜನಿಕರ ಸಮಯಪ್ರಜ್ಞೆಯಿಂದ ಅಪಹರಣಕಾರರಿಂದ ಯುವಕ ಬಚಾವ್‌

ಬೆಂಗಳೂರು,ಜ.27-ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಯುವಕನನ್ನು ಅಪಹರಿಸಲು ಯತ್ನಿಸಿದ್ದು ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಬೆಂಗಳೂರು ಹೊರವಲಯದ ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್‌‍ ಬಳಿ ನಿನ್ನೆ ಸಂಜೆ

27 Jan 2026 4:20 pm
400 ಕೋಟಿ ದರೋಡೆ ಪ್ರಕರಣ : ದಿನಕ್ಕೊಂದು ಹೊಸ ತಿರುವು, ಕಂಟೈನರ್‌ ಚಾಲಕರ ವಿಚಾರಣೆ

ಬೆಂಗಳೂರು,ಜ.27- ಕರ್ನಾಟಕ- ಗೋವಾ ಗಡಿಯಲ್ಲಿ ನಡೆದ 400 ಕೋಟಿ ಹಣ ದರೋಡೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಮಹಾರಾಷ್ಟ್ರದ ಎಸ್‌‍ಐಟಿ ಪೊಲೀಸರು ಕಂಟೈನರ್‌ಗಳ ಇಬ್ಬರು ಚಾಲಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ

27 Jan 2026 4:17 pm
ಕೇಂದ್ರದಿಂದ ಜನವಿರೋಧಿ ಯೋಜನೆ ಜಾರಿ : ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಜ.27- ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದಲೂ, ಒಂದಲ್ಲ ಒಂದು ಜನ ವಿರೋಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಭಾವನಾತಕ ರಾಜಕಾರಣದ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಜನ ಪರವಾದ ಯಾವ ಯೋಜನೆಗಳನ

27 Jan 2026 3:48 pm
ಎಟಿಎಂಗೆ ಸೇರಿದ 1.38 ಕೋಟಿ ಹಣ ವಂಚನೆ : ಏಜೆನ್ಸಿಯ 6 ಮಂದಿ ವಿರುದ್ಧ ಎಫ್‌ಐಆರ್‌

ಬೆಂಗಳೂರು,ಜ.27- ಏಳು ಕೋಟಿ ಹಣ ದರೋಡೆ ಪ್ರಕರಣ ಮಾಸುವ ಮುನ್ನವೇ ಎಟಿಎಂ ಗೆ ಹಣ ತುಂಬುವ ಏಜೆನ್ಸಿಯೊಂದರ ಆರು ಮಂದಿ ಸಿಬ್ಬಂದಿ 1.38 ಕೋಟಿ ಹಣವನ್ನು ಎಟಿಎಂ ಗಳಿಗೆ ತುಂಬದೆ ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.ಈ ಬಗ್ಗೆ ಕೋರಮಂಗಲ

27 Jan 2026 3:43 pm
ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್‌‍ ಪ್ರಕರಣಗಳು ಬೆಳಕಿಗೆ, ವಿಮಾನ ನಿಲ್ದಾಣಗಳಲ್ಲಿ ಅಲರ್ಟ್

ಕೋಲ್ಕತ್ತಾ, ಜ.27- ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್‌‍ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ, ಈ ಪ್ರದೇಶದ ದೇಶಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪುನರುಜ್ಜೀವನಗೊಳಿಸುತ್ತ

27 Jan 2026 3:40 pm
ಕಲಾಪಕ್ಕೆ ಸಚಿವರು ಗೈರು, ಬಿಜೆಪಿ ತೀವ್ರ ಆಕ್ಷೇಪ

ಬೆಂಗಳೂರು,ಜ.27- ಪ್ರಶ್ನೋತ್ತರ ವೇಳೆ ಆರಂಭವಾದ ಸಂದರ್ಭದಲ್ಲಿ ಸಂಬಂಧಪಟ್ಟ ಸಚಿವರು ಹಾಜರಿಲ್ಲದ ಬಗ್ಗೆ ಬಿಜೆಪಿ ವಿಧಾನಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಪ್ರಶ್ನೋತ್ತರ ಕಲಾಪ ಆರ

27 Jan 2026 3:37 pm
ಪೌರಾಡಳಿತ ಸಚಿವರಿಗೆ ಮಾಹಿತಿ ನೀಡಿದ ಬೆದರಿಕೆಗೆ ಒಳಗಾಗಿದ್ದ ಪೌರಾಯುಕ್ತೆ ಅಮೃತಗೌಡ

ಬೆಂಗಳೂರು, ಜ.27- ಕಾಂಗ್ರೆಸ್‌‍ ನಾಯಕ ರಾಜೀವ್‌ ಗೌಡ ಅವರಿಂದ ಬೆದರಿಕೆಗೆ ಒಳಗಾಗಿದ್ದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಗೌಡ ಅವರು ಇಂದು ಪೌರಾಡಳಿತ ಸಚಿವ ರಹೀಂಖಾನ್‌ ಅವರನ್ನು ಭೇಟಿ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ವಿ

27 Jan 2026 3:35 pm
ವಿಧಾನಸಭೆಯಲ್ಲಿ ಧರಣಿ ಕೈಬಿಟ್ಟ ಪ್ರತಿಪಕ್ಷಗಳು

ಬೆಂಗಳೂರು,ಜ.27- ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಶುಕ್ರವಾರ ಆರಂಭಿಸಿದ್ದ ಧರಣಿಯನ್ನು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌‍ ಇಂದು ವಿಧಾನಸಭೆಯಲ್ಲಿ ಹಿಂಪಡೆದವು. ನಿಗದಿತ ಸಮಯಕ್ಕಿಂತ ಸುಮಾರು 2 ಗಂಟೆ ತಡವಾಗಿ ಸದನ

27 Jan 2026 3:32 pm
ಭಾರತ- ಯುರೋಪ್‌ ಒಕ್ಕೂಟ ವ್ಯಾಪಾರ ಒಪ್ಪಂದ ‘ಎಲ್ಲಾ ಒಪ್ಪಂದಗಳ ತಾಯಿ’ : ಮೋದಿ

ನವದೆಹಲಿ, ಜ.27- ಭಾರತ- ಯುರೋಪಿಯನ್‌ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವನ್ನು ಎಲ್ಲಾ ಒಪ್ಪಂದಗಳ ತಾಯಿ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ಎರಡೂ ಕಡೆಯ ಜನರು ಮತ್ತು ವ್ಯವಹಾರಗಳಿಗೆ ಬೃಹತ್‌ ಅವಕಾಶಗಳನ್ನು ತೆ

27 Jan 2026 3:29 pm
ಗ್ಯಾರಂಟಿ ಸರ್ಕಾರದ ವೈಫಲ್ಯಗಳ ವಿರುದ್ಧ ಸಿಡಿದೆದ್ದ ಬಿಜೆಪಿ-ಜೆಡಿಎಸ್‌‍ ಬೃಹತ್‌ ಪ್ರತಿಭಟನೆ

ಬೆಂಗಳೂರು,ಜ.27- ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ರಾಜ್ಯಪಾಲರು ನಿರ್ಗಮಿಸುವ ವೇಳೆ ಅನುಚಿತವಾಗಿ ವರ್ತಿಸಿ ಅಗೌರವ ತೋರಿಸಿದ ಸದಸ್ಯರ ಅಮಾನತು, ಬಳ್ಳಾರಿ ಗಲಾಟೆ, ಅಬಕಾರಿ ಲಂಚ ಪ್ರಕರಣದಲ್ಲಿ ಸಚಿವರ ರಾಜೀನಾಮೆ, ಕುಸಿದು ಬಿದ

27 Jan 2026 3:26 pm
ವಿಶ್ವಮನ್ನಣೆಗೆ ಪಾತ್ರವಾದ ಪ್ರಧಾನಿ ಮೋದಿಯ ‘ಪರೀಕ್ಷಾ ಪೆ ಚರ್ಚಾ’

ನವದೆಹಲಿ, ಜ.27- ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಹನ ನಡೆಸುವ ಜನಪ್ರಿಯ ಕಾರ್ಯಕ್ರಮ ಪರೀಕ್ಷಾ ಪೆ ಚರ್ಚಾದ 9ನೇ ಆವೃತ್ತಿ ಅತ್ಯಂತ ಯಶಸ್ವಿಯಾಗಿದೆ. ನವದೆಹಲಿಯ ಭಾರತ್‌ ಮಂಟಪಂನ

27 Jan 2026 3:22 pm
ಉಡುಪಿ : ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ದೋಣಿ ಮಗುಚಿ ಇಬ್ಬರ ಸಾವು

ಉಡುಪಿ,ಜ.27- ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ದೋಣಿ ಮಗುಚಿ ಸಂಭವಿಸಿದ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉಡುಪಿಯ ಡೆಲ್ಟಾ ಬೀಚ್‌ ಕೋಡಿಬೆಂಗ್ರೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮೈಸೂರಿನ ಶಂಕರಪ್ಪ( 22)

27 Jan 2026 12:28 pm
ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾರಿನ ಮೇಲೆ ಒಂಟಿಸಲಗ ದಾಳಿ

ಚಾಮರಾಜನಗರ,ಜ.27- ಪ್ರಯಾಣಿಕರ ಕಾರೊಂದನ್ನು ಒಂಟಿಸಲಗ ಅಟ್ಟಾಡಿಸಿರುವ ಘಟನೆ ಕರ್ನಾಟಕ-ತಮಿಳುನಾಡು ಗಡಿಭಾಗದ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇಂದು ಬೆಳ್ಳಂಬೆಳಿಗ್ಗೆ ನಡೆದಿದೆ. ಕಾಡಿನಿಂದ ಏಕಾಏಕಿ ರಸ್ತೆಗೆ ಬ

27 Jan 2026 12:26 pm
ವಿಬಿ ಜಿ ರಾಮ್‌ಜಿ ಯೋಜನೆಯ ವಿರುದ್ಧ ಕಾಂಗ್ರೆಸ್ ಸಮರ, ಡಿಕೆಶಿ ನೇತೃತ್ವದಲ್ಲಿ ರಾಜಭವನ ಚಲೋ

ಬೆಂಗಳೂರು, ಜ.27- ಮಹಾತ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪದ ಬದಲಾವಣೆಯನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಇಂದು ರಾಜಭವನ ಚಲೋ ನಡೆಸಲಾಯಿತು.ಖುದ

27 Jan 2026 12:24 pm
ಪಾಕಿಸ್ತಾನ ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ಬಳಸುವುದನ್ನು ಸಹಿಸಲು ಅಸಾಧ್ಯ ; ಭಾರತ

ವಿಶ್ವಸಂಸ್ಥೆ, ಜ. 27 (ಪಿಟಿಐ) ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತವು ಪಾಕಿಸ್ತಾನವು ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ಬಳಸುವುದನ್ನು ಸಹಿಸಿಕೊಳ್ಳುವುದು ಸಾಮಾನ್ಯವಲ್ಲ ಎಂದು ತೀವ್ರವಾಗಿ ಟೀಕಿಸಿದೆ. ನವದೆಹಲ

27 Jan 2026 11:09 am
ಪಶ್ಚಿಮ ಬಂಗಾಳ : 2 ಗೋದಾಮಿಗೆ ಬೆಂಕಿ ಬಿದ್ದು 8 ಜನರ ಸಾವು

ಕೋಲ್ಕತ್ತಾ, ಜ.27-ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಎರಡು ಗೋದಾಮುಗಳಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಿಂದ ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರ

27 Jan 2026 11:05 am
ಪ್ರೇಮ ವಿವಾಹಗಳಿಗೆ ಈ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ

ರತ್ಲಮ್‌‍, ಜ.27-ಪ್ರೇಮ ವಿವಾಹ ವಿರುದ್ದ ಇಲ್ಲಿನ ಗ್ರಾಮವೊಂದರಲ್ಲಿ ಕಠಿಣ ನಿಲುವಿನಲ್ಲಿ ,ನಿಯಮ ಪಾಲಿಸದವರಿಗೆ ಸಾಮಾಜಿಕ ಬಹಿಷ್ಕಾರ ಆದೇಶ ಹೊರಡಿಸಲಾಗಿದೆ.ಮಧ್ಯಪ್ರದೇಶದ ರತ್ಲಮ್‌ ಜಿಲ್ಲೆಯ ಪಂಚೇವಾ ಗ್ರಾಮದ ನಿವಾಸಿಗಳು ಪ್ರೆ

27 Jan 2026 11:03 am
ವೀರಪ್ಪನ್‌ ಹುಟ್ಟಡಗಿಸಿದ್ದ ನಿವೃತ್ತ ಐಪಿಎಸ್‌‍ ಅಧಿಕಾರಿ ವಿಜಯ್‌ ಕುಮಾರ್‌ಗೆ ಪದಶ್ರೀ ಪ್ರಶಸ್ತಿ

ಶ್ರೀನಗರ,ಜ.27- ದಂತಚೋರ, ಅರಣ್ಯ ದರೋಡೆಕೋರ ವೀರಪ್ಪನ್‌ನನ್ನು ಕೊನೆಗೊಳಿಸಲು ಪಡೆಗಳನ್ನು ಮುನ್ನಡೆಸಿದ ತಮಿಳುನಾಡಿನ ನಿವೃತ್ತ ಐಪಿಎಸ್‌‍ ಅಧಿಕಾರಿ ಕೆ.ವಿಜಯ್‌ಕುಮಾರ್‌ ಅವರಿಗೆ ನಾಗರಿಕ ಸೇವಾ ವಿಭಾಗದಲ್ಲಿ ಪದಶ್ರೀ ಪ್ರಶಸ್

27 Jan 2026 10:59 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-01-2026)

ನಿತ್ಯ ನೀತಿ : `ಬಯಕೆ ಹೆಚ್ಚಾದಷ್ಟು ಬಂಧನ ಗಟ್ಟಿಯಾಗುತ್ತದೆ. ಬಯಕೆ ಕಡಿಮೆಯಾದಷ್ಟು ಮನಸ್ಸು ಹಗುರವಾಗುತ್ತದೆ. ಬಂಧನ ಕತ್ತರಿಸುವ ಕತ್ತಿ ಒಂದೇ ಅದು ಅರಿವಿನ ಬೆಳಕು’. – ಶ್ರೀ ಸಿದ್ದೇಶ್ವರ ಸ್ವಾಮೀಜಿ ಪಂಚಾಂಗ : ಮಂಗಳವಾರ, 27-01-2026 ವ

27 Jan 2026 6:31 am
77 ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನಾವರಣವಾಯ್ತು ದೇಶದ ಸೇನಾಶಕ್ತಿ

ನವದೆಹಲಿ, ಜ. 26 (ಪಿಟಿಐ) ದೇಶದ 77 ನೇ ಗಣರಾಜ್ಯೋತ್ಸವವನ್ನು ಕ್ಷಿಪಣಿಗಳು, ಯುದ್ಧ ವಿಮಾನಗಳು, ಹೊಸದಾಗಿ ನಿರ್ಮಿಸಲಾದ ಘಟಕಗಳು ಮತ್ತು ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಬಳಸಲಾದ ಮಾರಕ ಆಯುಧ ವ್ಯವಸ್ಥೆಗಳನ್ನು ಒಳಗೊಂಡ ತನ್ನ ಮಿಲಿಟ

26 Jan 2026 3:41 pm
ಮರಕ್ಕೆ ಕಾರು ಗುದ್ದಿಸಿ ಸ್ನೇಹಿತನ ಕೊಲೆ

ಬೆಂಗಳೂರು,ಜ.26- ಸಿಗರೇಟ್‌ ಹಚ್ಚಲು ಲೈಟರ್‌ ಕೇಳುವ ವಿಚಾರದಲ್ಲಿ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದು ಮರಕ್ಕೆ ಕಾರು ಗುದ್ದಿಸಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆ

26 Jan 2026 3:34 pm
36ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗರ ಹೆಮ್ಮೆಯ ಧ್ವನಿ `ಈ ಸಂಜೆ’ಪತ್ರಿಕೆ

ಯತೋಧರ್ಮಃ ತತೋ ಜಯಃ ಒಂದು ಸಿದ್ಧಾಂತ, ದೃಢಸಂಕಲ್ಪ, ಗುರಿ, ಧ್ಯೇಯ, ಗುರಿಯಲ್ಲಿ ಸ್ಪಷ್ಟತೆ, ಬದ್ಧತೆಗಳಿದ್ದು, ತಾನು ಮಾಡುವ ಕಾಯಕ ಜನಪರ-ಜೀವಪರ-ಸಮಾಜಮುಖಿ ಆಗಿದ್ದರೆ ಇಡೀ ಜಗತ್ತೇ ಅಂಥ ವ್ಯಕ್ತಿಯ ಬೆನ್ನಿಗೆ ನಿಲ್ಲುತ್ತದೆ. ಮಾರ

26 Jan 2026 3:26 pm
ನಿಧಾನವಾಗಿ ಸಂವಿಧಾನ ದುರ್ಬಲಗೊಳಿಸುವ ಸಂಚು ನಡೆದಿದೆ : ಸಿಎಂ ಆರೋಪ

ಬೆಂಗಳೂರು, ಜ.26- ಸಂವಿಧಾನ ಬದಲಾವಣೆ ಸುಲಭದ ಕೆಲಸ ಅಲ್ಲ ಎಂದು ಅರ್ಥ ಮಾಡಿಕೊಂಡಿರುವವರು, ನಿಧಾನವಾಗಿ ಅದನ್ನು ದುರ್ಬಲಗೊಳಿಸುವ ಸಂಚು ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.77ನೇ ಗಣರಾಜ್ಯೋತ್ಸವದ

26 Jan 2026 3:23 pm