SENSEX
NIFTY
GOLD
USD/INR

Weather

21    C

...
ಮೆಕ್ಸಿಕೋದಲ್ಲಿ ಹಿಂಸಾಚಾರ : ಎಚ್ಚರಿಕೆಯಿಂದಿರಲು ಭಾರತೀಯರಿಗೆ ಸೂಚನೆ

ಮೆಕ್ಸಿಕೋ, ಫೆ. 23 (ಪಿಟಿಐ)– ಮೆಕ್ಸಿಕೋ ಸೈನಿಕರು ಉನ್ನತ ಮಾದಕವಸ್ತು ಕಾರ್ಟೆಲ್‌ ನಾಯಕನನ್ನು ಕೊಂದ ನಂತರ ಹೆಚ್ಚುತ್ತಿರುವ ಹಿಂಸಾಚಾರದ ನಡುವೆ ಮೆಕ್ಸಿಕೋದಲ್ಲಿರುವ ಭಾರತದ ರಾಯಭಾರಿ ಕಚೇರಿ ತನ್ನ ದೇಶದಲ್ಲಿ ವಾಸಿಸುವ ಭಾರತೀಯ ಪ

23 Feb 2026 4:28 pm
ವಾರ್ಡ್‌ಗಳ ಪುನರ್‌ ವಿಂಗಡಣೆಗೆ ತಿಣುಕಾಡುತ್ತಿದೆ ಸರ್ಕಾರ : ಸುಪ್ರೀಂ ಗಡುವು ಮುಗಿದರೂ ಸಿದ್ಧವಾಜಿಲ್ಲಾ ಪಟ್ಟಿ

ಬೆಂಗಳೂರು, ಫೆ.23- ಗಡುವು ಮುಗಿದರೂ ಸುಪ್ರೀಂಕೋರ್ಟ್‌ಗೆ ಜಿಬಿಎ ವಾರ್ಡ್‌ಗಳ ಪುನರ್‌ವಿಂಗಡಣೆಯ ಅಂತಿಮ ಪಟ್ಟಿ ಸಲ್ಲಿಸಲು ಸರ್ಕಾರ ತಿಣುಕಾಡುತ್ತಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಐದ

23 Feb 2026 3:34 pm
“ಮಹದೇವಪ್ಪ ರಾಷ್ಟ್ರೀಯ ನಾಯಕರು ಅವರಿಗೆ ಒಂದ್‌ ದೊಡ್ಡ ನಮಸ್ಕಾರ” : ಡಿಕೆಶಿ

ಬೆಂಗಳೂರು, ಫೆ.23- ನಗರದಲ್ಲಿನ ಕೆರೆಗಳ ನೀರನ್ನು ಅಂತರ್‌ ಜಲ ಅಭಿವೃದ್ಧಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸ್ನಾನಕ್ಕೆ ಮತ್ತು ಕುಡಿಯುವ ಉದ್ದೇಶಕ್ಕೆ ಕೆರೆ ನೀರು ಬಳಸುವಂತೆ ಸರ್ಕಾರ ಸಲಹೆ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ

23 Feb 2026 3:33 pm
ಸಿದ್ದರಾಮಯ್ಯನವರ ಸಿಎಂ ಕುರ್ಚಿ ಅಲುಗಾಡುತ್ತಿರುವುದರಿಂದ ಅಹಿಂದ ಅಸ್ತ್ರ ಬಳಕೆ : ಬಿ.ವೈ.ವಿಜಯೇಂದ್ರ

ಬೆಂಗಳೂರು,ಫೆ.23- ಕುರ್ಚಿ ಅಲುಗಾಡುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ಜಾತಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋ

23 Feb 2026 3:31 pm
ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್‌

ಬೆಂಗಳೂರು,ಫೆ.23- ಮುಡಾ ಹಗರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.ಪ್ರೊ.ಮೈಲಾರಪ್ಪ ವಿರುದ್ಧ ಪವಿತ್ರ ಎಂಬ ಮಹಿಳೆ ಬಸವೇಶ್ವರನಗರ ಪೊಲೀಸ್‌‍ ಠಾಣೆಗೆ ದೂರು ನೀಡಿ ದ್

23 Feb 2026 3:29 pm
ಸ್ಕೂಟರ್‌ಗೆ ಬುಲೇರೋ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ

ಬೆಂಗಳೂರು,ಫೆ.23- ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಬುಲೇರೋ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಕೆಆರ್‌ ಪುರ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿ

23 Feb 2026 3:28 pm
ಅಜಿತ್‌ ಪವಾರ್‌ ಸಾವಿನ ಪ್ರಕರಣ ಕುರಿತು ಸಿಬಿಐ ತನಿಖೆ

ಮುಂಬೈ, ಫೆ.23- ಕಳೆದ ತಿಂಗಳು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಸಾವಿಗೆ ಕಾರಣವಾದ ವಿಮಾನ ಅಪಘಾತದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಮಹಾರಾಷ್ಟ್ರ ಸರ್ಕಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೋರಿದೆ ಎಂದು ಮುಖ್ಯ

23 Feb 2026 3:23 pm
ಯುದ್ದ ಭೀತಿ : ತಕ್ಷಣವೇ ಇರಾನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ

ಟೆಹರಾನ್‌,ಫೆ.23-ಯುದ್ದ ಭೀತಿ ಹಿನ್ನಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರು ಕೂಡಲೆ ದೇಶ ತೊರೆಯುವಂತೆ ಇಲ್ಲಿನ ಭಾರತ ರಾಯಭಾರ ಕಚೇರಿ ತಿಳಿಸಿದೆ.ನಿಮಗೆ ಲಛ್ಯವಿರುವ ಸಾರಿಗೆ ಸೌಲಭ್ಯ ಬಳಸಿಕೊಂಡ ದೇಶ ತೊರೆಯಿರಿ ಎಂದು ಮನವಿ ಮಾಡಲ

23 Feb 2026 3:20 pm
ಅಹಿಂದ ಹೆಸರಿನಲ್ಲಿ ವಿಶ್ವಾಸದ್ರೋಹ ಮಾಡಿದ ಕಾಂಗ್ರೆಸ್‌‍ಗೆ ಜನ ತಕ್ಕಪಾಠ ಕಲಿಸಲಿದ್ದಾರೆ : ಆರ್‌.ಅಶೋಕ್‌

ಬೆಂಗಳೂರು,ಫೆ.23- ಅಹಿಂದ ಹೆಸರಿನಲ್ಲಿ ಜನರಿಗೆ ವಿಶ್ವಾಸದ್ರೋಹ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌‍ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶ

23 Feb 2026 3:17 pm
ಇಂಡಿ ಒಕ್ಕೂಟದಲ್ಲಿ ಮತ್ತೆ ಬಿರುಕು : ರಾಹುಲ್‌ ವಿರುದ್ಧ ಮಿತ್ರಪಕ್ಷಗಳ ಕಿಡಿ

ಚೆನ್ನೈ, ಫೆ.23- ವಿಪಕ್ಷಗಳ ಒಕ್ಕೂಟ ಇಂಡಿ ಬ್ಲಾಕ್‌ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಇಂಡಿ ಬಣದಲ್ಲಿ ನಾಯಕತ್ವದ ಹಗ್ಗಜಗ್ಗಾಟದ ಮತ್ತೊಂದು ಸೂಚನೆಯಾಗಿ, ಕಾಂಗ್ರೆಸ್‌‍ನ ತಮಿಳು ನಾಡು ಮಿತ್ರ ಪಕ್ಷ ಡಿಎಂಕೆ, ಬಿಜೆಪಿ ವಿರುದ

23 Feb 2026 3:14 pm
ಶಾಸಕ ಚಂದ್ರು ಲಮಾಣಿಗೆ ಬಿಜೆಪಿ ನೋಟಿಸ್‌‍

ಬೆಂಗಳೂರು,ಫೆ.23- ಗುತ್ತಿಗೆದಾರರಿಂದ ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧನಕ್ಕೊಳಪಟ್ಟು ಜೈಲು ಪಾಲಾಗಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿಗೆ ಪಕ್ಷವು ವಿವರಣೆ ಕೇಳಿ ನೋಟಿಸ್‌‍ ನೀಡಲು ಮು

23 Feb 2026 3:12 pm
ಬೆಂಗಳೂರಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ

ಬೆಂಗಳೂರು,ಫೆ.23- ಎಟಿಎಂ ಒಂದರಲ್ಲಿ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಹಲಸೂರು ಗೇಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಕಬ್ಬನ್‌ಪೇಟೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕೇಂದ್ರ

23 Feb 2026 3:11 pm
ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಘಟಕಕ್ಕೆ ಸೋಮಶೇಖರ್‌ ಗಾಂಧಿ ಅಧ್ಯಕ್ಷರಾಗಿ ಆಯ್ಕೆ

ಬೆಂಗಳೂರು,ಫೆ.23- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಸೋಮಶೇಖರ್‌ ಗಾಂಧಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪರಿಮಳ ಹೆಚ್‌.ಎಸ್‌‍, ಪ್ರಧಾನ ಕಾರ್

23 Feb 2026 2:17 pm
ಬಲಿಷ್ಠ ಭಾರತ ನಿರ್ಮಾಣ ಆರ್‌ಎಸ್‌‍ಎಸ್‌‍ ಇಚ್ಚೆ ; ಮೋಹನ್‌ ಭಾಗವತ್‌

ಡೆಹ್ರಾಡೂನ್‌, ಫೆ.23- ಸಂಘವು ಹಿಂದುತ್ವ ರಾಜಕೀಯವನ್ನು ಅನುಸರಿಸುವುದಿಲ್ಲ, ಬದಲಿಗೆ ವೈಯಕ್ತಿಕ ಅಭಿವೃದ್ಧಿಯ ಮೂಲಕ ಬಲವಾದ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ನಂಬಿಕೆ ಇಡುತ್ತದೆ ಎಂದು ಆರ್‌ಎಸ್‌‍ಎಸ್‌‍ ಮುಖ್ಯಸ್

23 Feb 2026 12:44 pm
ಬೆಂಗಳೂರಲ್ಲಿ ಹೆಚ್ಚಾಯ್ತು ಬಿಸಿಲಿನ ತಾಪ, ತಂಪು ಪಾನೀಯಗಳು, ಎಳನೀರಿಗೆ ಭಾರಿ ಬೇಡಿಕೆ

ಬೆಂಗಳೂರು,ಫೆ.23- ದಿನದಿಂದ ದಿನಕ್ಕೆ ಉದ್ಯಾನನಗರಿಯಲ್ಲಿ ಬಿಸಿಲಿನ ತಾಪ ಏರುತ್ತಿದ್ದು, ತಂಪು ಪಾನೀಯಗಳು, ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಬಿಸಿಲಿನಂತೆ ಎಳನೀರು ಬೆಲೆಯೂ ಸಹ ಗಗನಕ್ಕೇರಿದೆ.ಕಳೆದ ವರ್ಷದಿಂದಲೂ ಸಹ ಎಳನೀರಿನ

23 Feb 2026 12:40 pm
ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟ್ರೋಫಿ ಗೆದ್ದ ಎಟಿಎಸ್‌‍ ಅಟ್ಯಾಕರ್ಸ್‌

ಬೆಂಗಳೂರು, ಫೆ.23- ಸರ್ವಾಂಗೀಣ ಆಟ ಪ್ರದರ್ಶಿಸಿದ ಎಟಿಎಸ್‌‍ ಅಟ್ಯಾಕರ್ಸ್‌ ತಂಡ 2026ರ ಚೊಚ್ಚಲ ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.9 ಡ್ರೀಮ್ಸೌ ಸಂಸ್ಥೆ ಆಯೋಜಿಸಿದ್ದ ಪ್ರತಿಷ್ಠಿತ ಸಿಎಂ ಕಪ್‌ ಟೂ

23 Feb 2026 12:35 pm
ಮತ್ತೆ ಬೆಳ್ಳಿ ಕೆ.ಜಿ. 25 ಸಾವಿರ ಹೆಚ್ಚಳ..!

ಬೆಂಗಳೂರು, ಫೆ.23-ಕಳೆದ ವಾರ ಏರಿಳಿತವಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಈ ವಾರದ ಆರಂಭದಲ್ಲಿ ಚೇತರಿಕೆಯಾಗಿವೆ. ನಿರಂತರ ಕುಸಿತದಿಂದ ಚೇತರಿಕೆ ಕಂಡ ಬೆಳ್ಳಿ ಒಂದು ಕೆ.ಜಿ. 25 ಸಾವಿರ ರೂ. ಏರಿಕೆಯಾಗಿದೆ. ಚಿನ್ನವೂ ಏರು ಗತಿಯಲ್ಲಿದ

23 Feb 2026 11:53 am
ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ, ಬೇಸಿಗೆ ಆರಂಭಕ್ಕೂ ಮುನ್ನ ಬಿಗ್ ಶಾಕ್..!

ಬೆಂಗಳೂರು,ಫೆ.23- ಕಳೆದ ವರ್ಷ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾದ್ದರಿಂದ ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ಅವಧಿಗೂ ಮುನ್ನವೇ ತುಂಬಿದ ಪರಿಣಾಮ ಜನಜಾನುವಾರುಗಳಿಗೆ ಯಾವುದೇ ಕೊರತೆಯಾಗುವುದಿಲ್ಲ ಎಂಬ ಭರವಸೆಯಿತ್ತು. ಆದರ

23 Feb 2026 11:50 am
ಬೆಂಗಳೂರಲ್ಲಿ ಶಾಲೆಗಳ ಸುತ್ತಮುತ್ತ ಅನಾಮಿಕರು ಓಡಾಟ, ಆತಂಕದಲ್ಲಿ ಪೋಷಕರು..!

ಬೆಂಗಳೂರು, ಫೆ.23- ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳ ಸುತ್ತಮುತ್ತ ಅನಾಮಿಕರ ಓಡಾಟ ಕಂಡುಬರುತ್ತಿರುವುದು ಪೋಷಕರು ಹಾಗೂ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ. ಅನಾಮಿಕರ ಓಡಾಟದ ಶಂಕೆ ವ್ಯಕ್ತವಾಗುತ್ತಿದ್ದಂತೆ ಶಾಲಾ ನಿರ್ವಹಣಾ ಮ

23 Feb 2026 11:43 am
ಬಿಹಾರದಲ್ಲಿ ಐಪಿಎಸ್‌‍ ಅಧಿಕಾರಿ ಸುನಿಲ್‌ ನಾಯಕ್‌ ಬಂಧನ

ಅಮರಾವತಿ, ಫೆ.23- ಹಿಂದಿನ ವೈಎಸ್‌‍ಆರ್‌ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರನ್ನು ಬಂಧಿಸಿದಾಗ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಎಂಬ ಆರೋಪದ ಮೇಲೆ ಆಂಧ್ರ

23 Feb 2026 10:32 am
ಕೇರಳ : ಶಾಲಾ ಬಸ್‌‍ಗಳು ಬೆಂಕಿಗೆ ಆಹುತಿ, ವಿಧ್ವಂಸಕ ಕೃತ್ಯದ ಶಂಕೆ

ತಿರುವನಂತಪುರಂ,ಫೆ.23-ಶಾಲಾ ಮೈದಾನದಲ್ಲಿ ನಿಲ್ಲಿಸಿದ್ದ ಮೂರು ಶಾಲಾ ಬಸ್‌‍ಗಳು ಬೆಂಕಿ ತಗುಲಿ ಸುಟ್ಟುಹೋಗಿವೆ.ಕಜಕೂಟಂ ಪೊಲೀಸ್‌‍ ಠಾಣೆ ವ್ಯಾಪ್ತಿಯ ತುಂಡತಿಲ್‌ನಲ್ಲಿರುವ ಪ್ರೌಡಶಾಲೆಯ ಮೈದಾನದಲ್ಲಿ ಬೆಳಗಿನ ಜಾವ 2.45 ರ ಸುಮಾರಿ

23 Feb 2026 10:30 am
AI ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ಐದನೇ ಆರೋಪಿ ಅರೆಸ್ಟ್

ನವದೆಹಲಿ, ಫೆ. 23 (ಪಿಟಿಐ) ಕಳೆದ ವಾರ ಇಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭಾರತೀಯ ಯುವ ಕಾಂಗ್ರೆಸ್‌‍ ಕಾರ್ಯಕರ್ತರು ಶರ್ಟ್‌ಗಳಿಲ್ಲದೆ ಪ್ರತಿಭಟನೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಐದನೇ ಬಂಧನವನ್ನ

23 Feb 2026 10:27 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-02-2026)

ನಿತ್ಯ ನೀತಿ : ಕೋಪದಿಂದ ಬೆಂಕಿಯಂತೆ ಹೊತ್ತಿಕೊಳ್ಳಬೇಡ, ಅದು ಮೊದಲು ನಿನ್ನನ್ನೇ ಭಸ ಮಾಡುತ್ತದೆ. ಸಹನೆಯಿಂದ ನೀರಾಗಿ ಹರಿದುಹೋಗು, ಅದು ಎಲ್ಲಾ ಕಲಷಗಳನ್ನು ತೊಳೆದುಹಾಕುತ್ತದೆ.- ಗೌತಮಬುದ್ಧ ಪಂಚಾಂಗ : ಸೋಮವಾರ, 23-02-2026 ವಿಶ್ವಾವಸು

23 Feb 2026 6:31 am
ಮೆಸೇಜ್‌ ನೋಡಿ ಹಣ ಹಾಕಿ ಸೈಬರ್‌ ಗಾಳಕ್ಕೆ ಸಿಲುಕಿದ ಮಹಿಳೆ

ಬೆಂಗಳೂರು,ಫೆ.22- ಸೈಬರ್‌ ವಂಚಕರು ಯಾವುದಾದರೂ ರೀತಿಯಲ್ಲಿ ಅಮಾಯಕರ ಮನಃಪರಿವರ್ತನೆ ಮಾಡುತ್ತಾ ಅವರನ್ನು ತಮ ಖೆಡ್ಡಾಗೆ ಬೀಳಿಸಿಕೊಂಡು ಹಣ ಲಪಟಾಯಿಸುತ್ತಿರುವುದು ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬ

22 Feb 2026 2:55 pm
`ಕೈ’ಗೂಂಡಾಗಿರಿ ವಿರುದ್ಧ ಆರ್‌.ಅಶೋಕ್‌ ಆಕ್ರೋಶ

ಬೆಂಗಳೂರು,ಫೆ.22- ಕಾಂಗ್ರೆಸ್ಸಿನ ಗೂಂಡಾಗಿರಿ ರಾಜ್ಯದಲ್ಲೂ ಮಿತಿಮೀರಿದ್ದು, ಎಲ್ಲವನ್ನೂ ಕಾದು ನೋಡುತ್ತಿರುವ ಕನ್ನಡಿಗರು ಸುಮನೆ ಕೂರುವವರಲ್ಲ. ಕಾಂಗ್ರೆಸ್‌‍ ಪಕ್ಷವನ್ನು ರಾಜ್ಯದಿಂದ ಒದ್ದು ಓಡಿಸುವ ಕಾಲ ದೂರವಿಲ್ಲ ಎಂದು ವಿ

22 Feb 2026 2:53 pm
ಮಾಜಿ ಶಾಸಕ ಸುರೇಶ್‌ಗೌಡ ಕಾರು ಅಪಘಾತ

ಬೆಂಗಳೂರು,ಫೆ.22- ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್‌‍ ಮಾಜಿ ಶಾಸಕ ಸುರೇಶ್‌ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಅವರು ಗಾಯಗೊಂಡಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕಾರ್

22 Feb 2026 2:51 pm
ಬಿಜೆಪಿಗೆ ಸೇರಿದ ಅಸ್ಸಾಂ ಕಾಂಗ್ರೆಸ್‌‍ನ ಮಾಜಿ ಮುಖ್ಯಸ್ಥ ಭೂಪೇನ್‌ ಬೋರಾ

ಗುವಾಹಟಿ, ಫೆ. 22 (ಪಿಟಿಐ)- ಅಸ್ಸಾಂ ಕಾಂಗ್ರೆಸ್‌‍ನ ಮಾಜಿ ಮುಖ್ಯಸ್ಥ ಭೂಪೇನ್‌ ಕುಮಾರ್‌ ಬೋರಾ ಇಂದು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆ ಗೊಂಡರು.ಅಸ್ಸಾಂ ಬಿಜೆಪಿ ಪ್ರಧಾನ ಕಚೇರಿ ವಾಜಪೇಯಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೋರಾ ಬಿಜ

22 Feb 2026 2:48 pm
ಶರದ್‌ ಪವಾರ್‌ ಆಸ್ಪತ್ರೆಗೆ ದಾಖಲು

ಪುಣೆ, ಫೆ. 22 (ಪಿಟಿಐ)- ಎನ್‌ಸಿಪಿ (ಎಸ್‌‍ಪಿ) ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.85 ವರ್ಷದ ಅವರ ಸ್ಥಿತಿ ಸ್ಥಿರವಾಗಿದೆ. ಸೌಮ್ಯ ನಿರ್ಜಲೀಕರಣದಿಂ

22 Feb 2026 2:46 pm
ಗುತ್ತಿಗೆದಾರರಿಂದ ಲಂಚ ಪಡೆದ ಪ್ರಕರಣ : ಶಾಸಕ ಚಂದ್ರು ಲಮಾಣಿ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ

ಬೆಂಗಳೂರು,ಫೆ.22- ಗುತ್ತಿಗೆದಾರ ರೊಬ್ಬರಿಂದ ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಬಂಧನಕ್ಕೊಳಪಟ್ಟಿರುವ ಶಾಸಕ ಡಾ.ಚಂದ್ರು ಲಮಾಣಿ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಜರುಗಿಸಲು ಗಂಭೀರ ಚಿಂತನೆ ನಡೆಸಿದೆ. ಕಾಂಗ್ರೆಸ್‌‍ ಭ್ರಷ್ಟ

22 Feb 2026 2:45 pm
ರಾಯಚೂರಿನಲ್ಲಿ ಶಿವಾಜಿ ಮೆರವಣಿಗೆ ಪೊಲೀಸ್‌‍ ಕಣ್ಗಾವಲು

ಬೆಂಗಳೂರು,ಫೆ.22- ರಾಯ ಚೂರು ನಗರದಲ್ಲಿಂದು ಛತ್ರಪತಿ ಶಿವಾಜಿ ಮಹಾರಾಜ್‌ ಜಯಂತಿ ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ.ಬಾಗಲಕೋಟೆ, ಕಲಬುರಗಿ ಯಲ್ಲಿ ಮೆರವಣಿಗೆ ವೇಳೆ ನಡೆದ ಘಟನೆ ಹಿನ್ನೆಲೆಯಲ್

22 Feb 2026 2:44 pm
ಪ್ರಧಾನಿ ಮೋದಿ ಮನ್‌ ಕಿ ಬಾತ್‌ನ 131ನೇ ಸಂಚಿಕೆ : ಇಲ್ಲಿದೆ ಹೈಲೈಟ್ಸ್

ನವದೆಹಲಿ, ಫೆ.22- ಭಾರತ್‌ ಮಂಟಪದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಎಐ ಇಂಪ್ಯಾಕ್ಟ್‌ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು ಮತ್ತು ಈ ಮೂಲಕ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ಸಾಮರ್ಥ್ಯಗ

22 Feb 2026 12:53 pm
ಮೈಕ್ರೋಸಾಫ್ಟ್ ತೊರೆದು ಸರ್ವಮ್‌ ಸೇರಿದ ಹರ್ವೀನ್‌ ಸಿಂಗ್‌ ಚಾಧಾ

ನವದೆಹಲಿ, ಫೆ.22- ಮೈಕ್ರೋಸಾಫ್ಟ್ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಭಾರತೀಯ ಎಐ ಸ್ಟಾರ್ಟ್‌ಅಪ್‌ ಸರ್ವಮ್‌ ಸಂಸ್ಥೆಗೆ ಸೇರ್ಪಡೆಗೊಂಡಿದ್ದಾರೆ. ಹರ್ವೀನ್‌ ಸಿಂಗ್‌ ಚಾಧಾ ಎಂಬ ಭಾರತೀಯ ಮೂಲದ ಮೈಕ್ರೋಸಾಫ್ಟ್ ಸಂಸ್ಥೆಯ ಉದ್ಯೊ

22 Feb 2026 12:49 pm
ಲಂಚ ಆರೋಪ : ಸಿದ್ದರಾಮಯ್ಯರ ಹೇಳಿಕೆಯನ್ನು ಉಲ್ಲೇಖಿಸಿ ಸ್ನೇಹಮಯಿ ಕೃಷ್ಣ ಸ್ಪಷ್ಟನೆ

ಬೆಂಗಳೂರು,ಫೆ.22- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಮಾಜಿ ಆಯುಕ್ತ ನಟೇಶ್‌ಬಡ್ತಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸ್ಪಷ್ಟಪಡಿ

22 Feb 2026 12:46 pm
ಮಾರ್ಚ್‌-ಏಪ್ರಿಲ್‌ ವೇಳೆಗೆ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು ಡಿಸಿಎಂ ಸೂಚನೆ

ಬೆಂಗಳೂರು, ಫೆ.22- ನಗರದಲ್ಲಿ 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆಗಳ ದುರಸ್ತಿ ಕಾಮಗಾರಿ ನಡೆಯಲಿದ್ದು, ಎಲ್ಲವೂ ಮಾರ್ಚ್‌ ಅಥವಾ ಏಪ್ರಿಲ್‌ ಒಳಗೆ ಪೂರ್ಣಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ ನೀಡ

22 Feb 2026 12:44 pm
ವಿದ್ಯಾರ್ಥಿನಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್‌ ಸುರಿದು ಭಾಗಕ್ಕೆ ಬೆಂಕಿ ಹಚ್ಚಲು ಯತ್ನ..!

ಗುರುಗ್ರಾಮ್‌, ಫೆ.22- ವಿದ್ಯಾರ್ಥಿನಿಯೊಬ್ಬಳ ಮೇಲೆ ಹಲ್ಲೆ ನಡೆಸಿ, ಆಕೆಯ ತಲೆಯನ್ನು ಗೋಡೆಗೆ ಒಡೆದು, ಆಕೆಯ ಖಾಸಗಿ ಭಾಗಗಳಿಗೆ ಸ್ಯಾನಿಟೈಸರ್‌ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಭೀಕರ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಬಾದ

22 Feb 2026 12:42 pm
ಭಾರತ-ಬ್ರೇಜಿಲ್‌ ನಡುವೆ 20 ಶತಕೋಟಿ ಡಾಲರ್‌ ವ್ಯಾಪಾರಕ್ಕೆ ಒಪ್ಪಂದ

ನವದೆಹಲಿ, ಫೆ. 22- ಮುಂದಿನ 5 ವರ್ಷಗಳಲ್ಲಿ 20 ಶತಕೋಟಿ ಡಾಲರ್‌ಗೂ ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರ ನಡೆಸಲು ಭಾರತ- ಬ್ರೇಜಿಲ್‌ ಗುರಿಯನ್ನು ನಿಗದಿಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಬ್ರೆಜಿಲ್‌ ಅಧ್ಯಕ್ಷ ಲ

22 Feb 2026 12:39 pm
ಅಹಮದಬಾದ್‌ ಸ್ಟೇಡಿಯಂನಲ್ಲಿ ಭಾರತ- ದಕ್ಷಿಣ ಆಫ್ರಿಕಾ ನಡುವೆ ಹೈವೋಲ್ಟೇಜ್‌ ಪಂದ್ಯ

ಮುಂಬೈ,ಫೆ.22- ಅಹಮದಬಾದ್‌ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್‌ ಪಂದ್ಯಕ್ಕೆ ರಣಾಂಗಣ ಸಿದ್ಧವಾಗಿದ್ದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್‌ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

22 Feb 2026 11:40 am
ಚಿತ್ರದುರ್ಗ : ಹಿಟ್‌ ಅಂಡ್‌ ರನ್‌ಗೆ ಇಬ್ಬರು ಬಲಿ

ಚಿತ್ರದುರ್ಗ, ಫೆ. 22 (ಪಿಟಿಐ)- ಜಿಲ್ಲೆಯ ಪಟ್ಟರೇಹಳ್ಳಿ ಗ್ರಾಮದ ಬಳಿ ನಡೆದ ಹಿಟ್‌ ಅಂಡ್‌ ರನ್‌ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿ

22 Feb 2026 11:37 am
AI ಶೃಂಗಸಭೆಯಲ್ಲಿ ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆ ಖಂಡಿಸಿದ ಅಖಿಲೇಶ್‌

ಲಕ್ನೋ, ಫೆ.22- ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಇಂಡಿಯಾ ಒಕ್ಕೂಟದ ಅಂಗವಾಗಿರುವ ಅಖಿಲೇಶ್‌ ಯಾದವ್‌ ಅವರು ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭಾರತೀಯ ಯುವ ಕಾಂಗ್ರೆಸ್‌‍ ನಡೆಸಿದ ಶರ್ಟ್‌ಲೆಸ್‌‍ ಪ್ರತಿಭಟನೆಯನ್ನು ಟೀಕಿಸಿ

22 Feb 2026 11:29 am
ಮತ್ತೊಂದು ಉಗ್ರಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ 8 ಭಯೋತ್ಪಾದಕರ ಬಂಧನ

ನವದೆಹಲಿ, ಫೆ.22- ಪಾಕಿಸ್ತಾನದ ಐಎಸ್‌‍ಐ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪುಗಳ ಬೆಂಬಲದೊಂದಿಗೆ ಭಾರತದಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ನಡೆಸುತ್ತಿದ್ದ ಆರೋಪದ ಮೇಲೆ ಎಂಟು ಜನರನ್ನು ತಮಿಳುನಾಡು ಮತ್ತು ಪಶ್ಚಿಮ ಬಂ

22 Feb 2026 11:26 am
ದೊಡ್ಡಆಲದಮರ ಸಮೀಪ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ

ಯಶವಂತಪುರ, ಫೆ.22- ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ದೊಡ್ಡಆಲದಮರ ಸಮೀಪದ ಚುಂಚನಕುಪ್ಪೆ ಗ್ರಾಮದಲ್ಲಿ ಸೆರೆಯಾಗಿದೆ. ಕಳೆದ ಕೆಲವು ದಿನಗಳಿಂದ ಚುಂಚನಕುಪ್ಪೆ ಸೇರಿದಂತೆ

22 Feb 2026 11:24 am
ಹಾಸನ : ರೈಲಿಗೆ ತಲೆಕೊಟ್ಟು ವೃದ್ಧ ದಂಪತಿ ಆತ್ಮಹತ್ಯೆ

ಹಾಸನ,ಫೆ.22- ನಗರದ ಎನ್‌ ಡಿ ಆರ್‌ ಕೆ ಶಿಕ್ಷಣ ಸಂಸ್ಥೆ ಎದುರಿನ ರೈಲು ಹಳಿ ಬಳಿ ರೈಲಿಗೆ ಸಿಕ್ಕಿ ವೃದ್ಧ ದಂಪತಿ ಆತಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.ಮೃತಪಟ್ಟ ದಂಪತಿಯ ಗುರುತು ಹಾಗೂ ವಿವರಗಳು ಇನ್ನೂ ಪತ್ತೆಯಾಗಿಲ್ಲ. ಘಟ

22 Feb 2026 11:20 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-02-2026)

ನಿತ್ಯ ನೀತಿ : ಹಿಂದಿನದೆಲ್ಲವನ್ನೂ ತಿಳಿದು, ಇಂದಿನದೆಲ್ಲವನ್ನು ಗಮನಿಸುತ್ತಾ, ಒಳ್ಳೆಯ ಭವಿಷ್ಯ ಹಾರೈಸುವ ಸ್ನೇಹಿತರೇ ನಮ ನಿಜವಾದ ಆಸ್ತಿ. ಅಂಥ ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳೋಣ. ಪಂಚಾಂಗ : ಭಾನುವಾರ, 22-02-2026 ವಿಶ

22 Feb 2026 6:31 am
33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ

ಲಕ್ನೋ,ಫೆ.21- ದೇಶವನ್ನೇ ಬಿಚ್ಚಿಬೀಳಿಸಿದ್ದ 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಗಿಯಾಗಿದ್ದ ದಂಪತಿಗೆ ಉತ್ತರ ಪ್ರದೇಶದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ. ಉತ್ತರ ಪ್ರದೇಶದ ಬಂದಾದಲ್ಲಿರುವ ಪೋಕ್ಸೊ ಕಾ

21 Feb 2026 5:51 pm
ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ವಿರುದ್ಧ ಟ್ರಂಪ್ ಟ್ರಂಪ್‌ ಕಿಡಿ

ನ್ಯೂಯಾರ್ಕ್‌/ವಾಷಿಂಗ್ಟನ್‌,ಫೆ.21- ತಾವು ವಿವಿಧ ದೇಶಗಳಿಗೆ ವಿಧಿಸಿದ್ದ ಭಾರಿ ಸುಂಕಗಳ ವಿರುದ್ಧ ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದರೂ ತಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರ

21 Feb 2026 5:44 pm
ಸ್ಕ್ಯಾನಿಂಗ್‌ ಸೇವೆ ಪುನರಾರಂಭಕ್ಕೆ ಅಶೋಕ್‌ ಆಗ್ರಹ

ಬೆಂಗಳೂರು,ಫೆ.21- ಸ್ಕ್ಯಾನಿಂಗ್‌ ಸೇವೆ ಒದಗಿ ಸುವ ಸಂಸ್ಥೆಗಳ ಬಾಕಿ ಬಿಲ್‌ಗಳನ್ನು ಕೂಡಲೇ ಪಾವತಿ ಮಾಡಿ, ಜಿಲ್ಲಾಸ್ಪತ್ರೆಗಳಲ್ಲಿ ಸ್ಥಗಿತಗೊಂಡಿರುವ ಉಚಿತ ಸ್ಕ್ಯಾನಿಂಗ್‌ ಸೇವೆ ಪುನರಾರಂಭ ಆಗುವಂತೆ ಕ್ರಮ ಕೈಗೊಳ್ಳಿ ಎಂದು ವಿಧ

21 Feb 2026 5:43 pm
5 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ ಅರೆಸ್ಟ್

ಗದಗ,ಫೆ.21- ಕಾಮಗಾರಿ ಗುತ್ತಿಗೆ ನೀಡಲು 5 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಶಿರಹಟ್ಟಿಯ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಇಬ್ಬರು ಆಪ್ತ ಸಹಾಯಕರನ್ನು ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬಂಧಿಸಲಾಗ

21 Feb 2026 4:23 pm
BIG NEWS : ಮೊದಲಿಗಿಂತಲೂ ಈಗ ರಾಜ್ಯದಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ ಹೆಚ್ಚಾಗಿದೆ : ಖುದ್ದು ಒಪ್ಪಿಕೊಂಡ ಸಿಎಂ

ಬೆಂಗಳೂರು, ಫೆ.21- ಮೊದಲಿಗಿಂತಲೂ ಇತ್ತೀಚೆಗೆ ಭ್ರಷ್ಟಾಚಾರ ಹೆಚ್ಚಾಗಿದೆ. ವರ್ಗಾವಣೆ ಮಾಡಿಸಲು ಏಜೆಂಟರು ಶುರುವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾ

21 Feb 2026 4:03 pm
ಟೆಕ್ಕಿ ಶರ್ಮಿಳಾ ಕೊಲೆಗೆ ರೋಚಕ ಟ್ವಿಸ್ಟ್ : ಹತ್ಯೆ ಬಳಿಕ ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ ಆರೋಪಿ

ಬೆಂಗಳೂರು,ಫೆ.21- ನಗರದಲ್ಲಿ ನಡೆದಿದ್ದ ಮಂಗಳೂರು ಮೂಲದ ಮಹಿಳಾ ಟೆಕ್ಕಿಯ ಕೊಲೆಗೆ ರೋಚಕ ತಿರುವು ಸಿಕ್ಕಿದ್ದು, ನೆರೆಮನೆಯಾತ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ವಿಫಲವಾಗಿದ್ದರಿಂದ ಆಕೆಯನ್ನೇ ಹತ್ಯೆ ಮಾಡಿರುವುದು ಪೊಲೀಸರ ತ

21 Feb 2026 3:50 pm
ಸಿಎಂಗೆ ಕಾಂಗ್ರೆಸ್‌‍ನಲ್ಲಿ ಯಾರೂ ವಿರೋಧಿಗಳಲ್ಲ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು,ಫೆ.21- ಕುರಿ ಕಾಯುವವನು ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಸಹಿಷ್ಣುತೆ ಇಲ್ಲದಿದ್ದರೆ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಲು ಮತ್ತು ಅಷ್ಟೊಂದು

21 Feb 2026 3:49 pm
ಕಣ್ಣಿನ ಪೊರೆ ನೇತ್ರ ಶಸ್ತ್ರಚಿಕಿತ್ಸೆ ಬಳಿಕ ದೃಷ್ಟಿಯನ್ನೇ ಕಳೆದುಕೊಂಡ 9 ಮಂದಿ

ನವದೆಹಲಿ, ಫೆ.21- ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ಒಂಬತ್ತು ರೋಗಿಗಳ ಕಣ್ಣಿಗೆ ಸೋಂಕು ತಗುಲಿದರೆ, ಇತರ 9 ಮಂದಿ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ನ್ಯೂ ರಾಜೇ

21 Feb 2026 3:47 pm
ಬೆಂಗಳೂರು : ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು,ಫೆ.21- ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಜಯನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೊಟ್ಟೆ ಗೊಲ್ಲಹಳ್ಳಿಯ ನಿವಾಸಿ ಹೇಮಂತ್‌ (22) ಆತಹತ್ಯೆಗೆ ಶರಣಾದ

21 Feb 2026 3:41 pm
ಮೈತ್ರಿ ಬಗ್ಗೆ ಅಪಸ್ವರ ಬೇಡ : ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು,ಫೆ.21- ಒಗ್ಗಟ್ಟಿನಿಂದ ಪರಸ್ಪರ ವೈಷಮ್ಯ ಮರೆತು ನಾಡಿನ ಜನರ ಹೃದಯ ಗೆಲ್ಲಲು ಪ್ರಯತ್ನಿಸಬೇಕೇ ಹೊರತು ಮೈತ್ರಿ ಬಗ್ಗೆ ಬಹಿರಂಗವಾಗಿ ಪದೇ ಪದೇ ಮಾತನಾಡುವುದು ಸೂಕ್ತವಲ್ಲ ಎಂದು ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿ

21 Feb 2026 3:40 pm
ಬೆಂಗಳೂರಲ್ಲಿ ಎನ್‌ಐಎ ಪೊಲೀಸರಿಂದ ಶಂಕಿತ ಉಗ್ರನ ಬಂಧನ

ಬೆಂಗಳೂರು,ಫೆ.21- ನಗರದಲ್ಲಿ ಪತ್ತೆಯಾದ ಗ್ರೆನೇಡ್‌ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರ ಅರ್ಷದ್‌ ಖಾನ್‌ ಎಂಬಾತನನ್ನು ಎನ್‌ಐಎ ಪೊಲೀಸರು ಬಂಧಿಸಿದ್ದಾರೆ. 2023 ರ ಗ್ರೆನೇಡ್‌ ಪತ್ತೆ ಪ್ರಕರಣದಲ

21 Feb 2026 3:38 pm
ಗುಂಡು ಹಾರಿಸಿಕೊಂಡು ಕಾನ್‌ಸ್ಟೆಬಲ್‌ ಆತ್ಮಹತ್ಯೆ

ಬಾಗ್‌ಪತ್‌, ಫೆ.21- ದೆಹಲಿ ಪೊಲೀಸ್‌‍ ಪಡೆಯ ಕಾನ್‌ಸ್ಟೆಬಲ್‌‍ಉತ್ತರ ಪ್ರದೇಶದ ದೋಘಾಟ್‌ ಪ್ರದೇಶದಲ್ಲಿನ ತಮ ಊರಿನಲ್ಲಿ ತಮ ಸೇವಾ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ. ಅಜಂಪುರ್‌ ಮುಲ್ಸಾಮ್‌ ನಿ

21 Feb 2026 3:31 pm
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ರಾಜಣ್ಣ-ಸೋಮಣ್ಣ ಬ್ರೇಕ್ ಫಾಸ್ಟ್ ಮೀಟಿಂಗ್

ಬೆಂಗಳೂರು, ಫೆ.21- ನಾಯಕತ್ವದ ಗೊಂದಲದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಬ್ಬ ಪರಮಾಪ್ತ ಶಾಸಕ ಕೆ.ಎನ್‌.ರಾಜಣ್ಣ ಬಹಳ ದಿನಗಳ ನಂತರ ದೆಹಲಿಗೆ ಭೇಟಿ ನೀಡಿದ್ದು, ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿದ್ದಾರೆ. ಅಚ್ಚರಿಯ ಬ

21 Feb 2026 1:11 pm
ಕಲ್ಲು ತೂರಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಫೆ.21- ಬಾಗಲಕೋಟೆಯಲ್ಲಿ ಶೋಭಾ ಯಾತ್ರೆಯ ಮೇಲೆ ಕಲ್ಲು ತೂರಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು, ಇಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಕಾನೂನನ್ನು ಕೈಗೆತ್ತಿಕೊಂಡು, ಶಾಂತಿ ಭಂಗ ಮಾಡುವವರ ವಿರು

21 Feb 2026 1:07 pm
ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಎರಡು ಸಮುದಾಯದ ನಡುವೆ ಮಾರಾಮಾರಿ

ಕಲಬುರಗಿ,ಫೆ.21-ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿವೇಳೆ ಎರಡು ಸಮುದಾಯದ ನಡುವೆ ಮಾರಾಮಾರಿ ನಡೆದಿದೆ. ಚಿತ್ತಾಪುರ ತಾಲೂಕಿನ ರಾವೂರ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಕಟ್ಟಿಗೆ, ಕಲ್ಲುಗಳಿಂದ ಹೊಡೆದಾಟ ನಡೆದಿದ್ದು

21 Feb 2026 12:54 pm
ಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲಿ ಗಾಂಜಾ ಗಮ್ಮತ್ತು, ಖೈದಿಗಳ ಬಿಂದಾಸ್‌‍ ಲೈಫ್‌ ವಿಡಿಯೋ ವೈರಲ್

ಹುಬ್ಬಳ್ಳಿ, ಫೆ.21- ಬೆಂಗಳೂರು, ಶಿವಮೊಗ್ಗ ಆಯ್ತು ಇದೀಗ ಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲೂ ಖೈದಿಗಳು ರಾಜಾರೋಷವಾಗಿ ಬಿಂದಾಸ್‌‍ ಲೈಫ್‌ ನಡೆಸುತ್ತಿರುವ ವಿಡಿಯೋ ಬಹಿರಂಗವಾಗಿದೆ.ಕಾರಾಗೃಹಗಳ ಡಿಜಿಪಿ ಅಲೋಕ್‌ ಕುಮಾರ ಅವರು ಹುಬ್ಬ

21 Feb 2026 12:27 pm
ಶಿವಮೊಗ್ಗ : ಪತಿ ಸಾವಿನಿಂದ ಮನನೊಂದಿದ್ದ ಪತ್ನಿ ನೇಣಿಗೆ ಶರಣು

ಶಿವಮೊಗ್ಗ,ಫೆ.21-ಪತಿ ಸಾವಿನಿಂದ ಮನನೊಂದಿದ್ದ ಪತ್ನಿಯೂ ಕೂಡ ಒಂದು ವಾರ ಕಳೆಯುವ ಮುನ್ನವೇ ನೇಣಿಗೆ ಶರಣಾದ ಘಟನೆ ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತಹತ್ಯೆಗೆ

21 Feb 2026 12:22 pm
ಶೀಲ ಶಂಕಿಸಿ ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಪತಿ

ರಾಮನಗರ,ಫೆ.21– ಶೀಲ ಶಂಕಿಸಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಗ್ಗಲೀಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಳ್ಳೇಗೌಡನಪಾಳ್ಯದ ನಿವಾಸಿ ಸಿಂಚನ(21) ಕೊಲೆಯಾದ ಮಹಿಳೆ.

21 Feb 2026 12:17 pm
ಉಗ್ರರ ದಾಳಿ ಸಾಧ್ಯತೆ : ದೆಹಲಿಯ ಪ್ರಮುಖ ಧಾರ್ಮಿಕ, ಪಾರಂಪರಿಕ ತಾಣಗಳ ಬಳಿ ಹೈ ಅಲರ್ಟ್

ನವದೆಹಲಿ, ಫೆ.21-ಭಯೋತ್ಪಾದಕ ಬೆದರಿಕೆಯ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ಧಾರ್ಮಿಕ ಮತ್ತು ಪಾರಂಪರಿಕ ತಾಣಗಳಲ್ಲಿ, ಕೆಂಪು ಕೋಟೆ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಚಾಂದನಿ

21 Feb 2026 12:05 pm
ಮಲೈ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಹನೂರು, ಫೆ.21-ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಮನೆ ಮಾಡಿದೆ. ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗದ ಐದನೆ ತಿರುವಿನಲ್ಲಿ ಚಿರತೆ ಕಾಣಿಸ

21 Feb 2026 11:26 am
ಮತ್ತೆ ಶೇ.10ರಷ್ಟು ಹೆಚ್ಚುವರಿ ಜಾಗತಿಕ ಸುಂಕ ಘೋಷಿಸಿದ ‘ಸುಂಕಾಸುರ’ಟ್ರಂಪ್

ನ್ಯೂಯಾರ್ಕ್‌/ವಾಷಿಂಗ್ಟನ್‌,ಫೆ.21- ತಾವು ವಿವಿಧ ದೇಶಗಳಿಗೆ ವಿಧಿಸಿದ್ದ ಭಾರಿ ಸುಂಕಗಳ ವಿರುದ್ಧ ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದರೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ

21 Feb 2026 11:24 am
ಬಾಗಲಕೋಟೆ : ಕಂದಕಕ್ಕೆ ಟ್ರ್ಯಾಕ್ಟರ್‌ ಟ್ರ್ಯಾಲಿ ಉರುಳಿ ಬಿದ್ದು ನಾಲ್ವರು ದುರ್ಮರಣ

ಬಾಗಲಕೋಟೆ,ಫೆ.21- ಕಬ್ಬಿನ ಕಟಾವು ಕೆಲಸಕ್ಕೆ ಕಾರ್ಮಿಕರನನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಕಂದಕಕ್ಕೆ ಉರುಳಿದ ಪರಿಣಾಮ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಜಮಖಂಡಿ ಪೊಲೀಸ್‌‍

21 Feb 2026 11:17 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-02-2026)

ನಿತ್ಯ ನೀತಿ : ಬದುಕು ಅನ್ನುವುದು ಬರೆಯುವ ಪುಸ್ತಕವಿದ್ದಂತೆ, ಇಲ್ಲಿ ಪ್ರತಿ ಪುಟವನ್ನೂ ನಿನ್ನ ಸಾಧನೆಯ ಅಕ್ಷರಗಳಿಂದಲೇ ತುಂಬಿಸಬೇಕು ಬೇರೆಯವರ ಪುಸ್ತಕದ ಮೇಲೆ ಕಣ್ಣಿಟ್ಟರೆ ನಿನ್ನ ಕಥೆ ಅಪೂರ್ಣವಾಗಿಯೇ ಉಳಿಯುತ್ತದೆ. ಪಂಚಾಂಗ

21 Feb 2026 6:31 am
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ವೇದಿಕೆಗೆ ನುಗ್ಗಿ ಯೂಥ್ ಕಾಂಗ್ರೆಸ್ ಅರೆಬೆತ್ತಲೆ ಪ್ರತಿಭಟನೆ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ 2026 ಸಮಾವೇಶದ ಎರಡನೇ ಕೊನೆಯ ದಿನ ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಟಾಪ್‌ಲೆಸ್ ಪ್ರತಿಭಟನೆ ನಡೆಸಿದ ಘಟನೆ

20 Feb 2026 5:24 pm
ಕಲ್ಲು ತೂರಿದವರ ವಿರುದ್ಧ ಕಠಿಣ ಕ್ರಮ : ಸಿಎಂ ದ್ದರಾಮಯ್ಯ

ಬೆಂಗಳೂರು, ಫೆ.20- ನಾಡಿನ ಶಾಂತಿ-ನೆಮ್ಮದಿ ಭಂಗ ತರುವ ಯಾವುದೇ ಶಕ್ತಿಗಳನ್ನು ಸರ್ಕಾರ ಸಹಿಸುವುದಿಲ್ಲ. ಬಾಗಲಕೋಟೆಯಲ್ಲಿ ಕಲ್ಲು ತೂರಾಟ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ

20 Feb 2026 3:33 pm
ಪ್ರಿಯಕರನ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಮಹಿಳೆ ಬಂಧನ

ಬೆಂಗಳೂರು,ಫೆ.20- ಪ್ರಿಯಕರನ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಮಹಿಳೆಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 3.50 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಪ್ರಮೀಳಾ(35) ಬಂಧಿತ ಆರೋಪಿ.

20 Feb 2026 3:30 pm
3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಂದ ಪಾಪಿ

ಗುರುಗ್ರಾಮ, ಫೆ.20- ನೆರೆಮನೆಯ ಕಾಮುಕನೊಬ್ಬ ಪಕ್ಕದ ಮನೆಯ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ, ನಂತರ ಕೊಲೆ ಮಾಡಿ ಶವವನ್ನು ಹೂತು ಹಾಕಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಸೆಕ್ಟರ್‌ 37 ರ ಕೈಗಾರಿಕಾ ಪ್ರದೇಶದ ಬಳಿಯ ಖ

20 Feb 2026 3:26 pm
ಭುವನೇಶ್ವರ : ಪಟಾಕಿ ಸ್ಫೋಟಕ್ಕೆ ತಾಯಿ, ಮಗು ಬಲಿ

ಭುವನೇಶ್ವರ, ಫೆ. 20 (ಪಿಟಿಐ)- ಒಡಿಶಾದ ಕಟಕ್‌ ಬಳಿ ನಿನ್ನೆ ಸಂಜೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಒಬ್ಬ ಮಹಿಳೆ ಮತ್ತು ಅವರ ಮೂರು ವರ್ಷದ ಮಗಳು ಸಾವನ್ನಪ್ಪಿದ್ದು, ಕುಟುಂಬದ ಮತ್ತೊಬ್ಬ ಸದಸ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು

20 Feb 2026 3:23 pm
AI ಉಪಯೋಗದಲ್ಲಿ ಅಮೆರಿಕ-ಭಾರತದ ಪಾಲುದಾರಿಕೆ ನಿರ್ಣಾಯಕ : ಸುಂದರ್‌ ಪಿಚೈ

ನವದೆಹಲಿ, ಫೆ. 20 (ಪಿಟಿಐ)- ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಎಲ್ಲರಿಗೂ ಮತ್ತು ಎಲ್ಲೆಡೆ ಲಭ್ಯವಾಗುವಂತೆ ಮಾಡುವಲ್ಲಿ ಅಮೆರಿಕ-ಭಾರತ ಪಾಲುದಾರಿಕೆಯು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಗೂಗಲ್‌ ಮತ್ತು ಅದರ ಮಾತೃ ಕಂಪನಿ

20 Feb 2026 3:21 pm
ಶಂಕಿತ ಉಗ್ರ ಜುನೈದ್‌ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ

ಬೆಂಗಳೂರು,ಫೆ.20- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರರ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಸದ್ಯ ತಲೆಮರೆಸಿಕೊಂಡಿರುವ ಉಗ್ರ ಜುನೈದ್‌ ಎಂಬಾತನ ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ ಐ ಎ) 5 ಲಕ್ಷ ರೂ. ಬಂಪರ್‌

20 Feb 2026 3:20 pm
ಏಪ್ರಿಲ್‌ನಿಂದ ವಿದ್ಯುತ್‌ ದರ ಏರಿಕೆ, ಯೂನಿಟ್‌ಗೆ 15 ಪೈಸೆ ಹೆಚ್ಚಳ..!

ಬೆಂಗಳೂರು,ಫೆ.20- ಮುಂಬರುವ ಏಪ್ರಿಲ್‌ 1ರಿಂದ ವಿದ್ಯುತ್‌ ದರ ಹೆಚ್ಚಾಗಲಿದ್ದು, ಪ್ರತಿ ಯೂನಿಟ್‌ಗೆ 12ರಿಂದ 15 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲು ಕರ್ನಾಟಕ ವಿದ್ಯುತ್‌ ಸುಧಾರಣಾ ಆಯೋಗ( ಕೆಇಆರ್‌ಸಿ) ತೀರ್ಮಾನಿಸಿದೆ. ಈಗಾಗಲೇ 2025-26, 2026-

20 Feb 2026 3:15 pm
“ಕಮಿಷನ್‌ ಚೋರ್‌ ಸರ್ಕಾರ, ಕಾಮ್‌ ಚೋರ್‌ ಮಂತ್ರಿಗಳು” : ಸಿದ್ದರಾಮಯ್ಯ ಸರ್ಕಾರದ ವಿರುದ್ದ ಅಶೋಕ್‌ ಆರೋಪ

ಬೆಂಗಳೂರು,ಫೆ.20- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮದು ಕಮಿಷನ್‌ ಚೋರ್‌ ಸರ್ಕಾರ, ಕಾಮ್‌ ಚೋರ್‌ ಮಂತ್ರಿಗಳು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಎಕ್‌್ಸನಲ್ಲಿ ಪೋಸ

20 Feb 2026 1:26 pm
ಬೆಂಗಳೂರಿನಲ್ಲಿ 5 ಕಡೆ ನಿರ್ಮಾಣವಾಗಲಿವೆ ಬೀದಿ ನಾಯಿಗಳ ಶೆಲ್ಟರ್‌

ಬೆಂಗಳೂರು, ಫೆ.20- ಸುಪ್ರೀಂ ಕೋರ್ಟ್‌ ಆದೇಶದಂತೆ ಬೀದಿ ನಾಯಿಗಳ ಉಪಟಳಕ್ಕೆ ಬ್ರೇಕ್‌ ಹಾಕಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.ಬೀದಿ ನಾಯಿಗಳ ಸಂರಕ್ಷಣೆಗಾಗಿ ನಗರದ ಐದು ಪಾಲಿಕೆಗಳಲ್ಲಿ 15 ಎಕರೆ ಜಾಗ ಗುರುತು ಮಾಡ

20 Feb 2026 1:24 pm
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 2 ದಿನ ಮಳೆ ಸಾಧ್ಯತೆ

ಬೆಂಗಳೂರು, ಫೆ.20-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಚದುರಿದಂತೆ ಕೆಲವೆಡೆ ಮಳೆಯಾಗುವ ಮುನ್ಸೂಚನೆಗಳಿವೆ. ಇಂದಿನಿಂದ ಭಾನುವಾರದವರೆಗ

20 Feb 2026 1:20 pm
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಮುಖ

ಬೆಂಗಳೂರು,ಫೆ.20- ಒಂದು ಕಾಲದಲ್ಲಿ ದೇಶದಲ್ಲೇ ಅತೀ ಹೆಚ್ಚು ರೈತರ ಆತಹತ್ಯೆ ಮಾಡಿಕೊಳ್ಳುತ್ತಿದ್ದ ಎರಡನೇ ರಾಜ್ಯ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಕರ್ನಾಟಕದಲ್ಲಿ ಅನ್ನದಾತರ ಆತಹತ್ಯೆ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾ

20 Feb 2026 1:18 pm
ಇನ್ಮುಂದೆ ದೇವಾಲಯಗಳಲ್ಲಿ ರೀಲ್ಸ್ ಮಾಡಲು ಶುಲ್ಕ ಕಟ್ಟಬೇಕು

ಬೆಂಗಳೂರು, ಫೆ.20- ಇಂದಿನ ಯುವ ಜನಾಂಗದಲ್ಲಿ ಹೆಚ್ಚುತ್ತಿರುವ ರೀಲ್ಸ್ ಹುಚ್ಚನ್ನು ಎನ್‌ಕ್ಯಾಶ್‌ ಮಾಡಿಕೊಳ್ಳುವ ಹೊಸ ಐಡಿಯಾವನ್ನು ಮುಜರಾಯಿ ಇಲಾಖೆ ಕಂಡುಕೊಂಡಿದೆ. ಇನ್ನು ಮುಂದೆ ಮುಜರಾಯಿ ದೇವಾಲಯಗಳಲ್ಲಿ ರೀಲ್ಸ್ ಮಾಡುವವರು

20 Feb 2026 12:11 pm
ವಿವಿಪಿ -2 ಯೋಜನೆಗೆ ಇಂದು ಅಮಿತ್‌ ಶಾ ಚಾಲನೆ

ನವದೆಹಲಿ,ಫೆ.20- ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಇಂದು ವೈಬ್ರಂಟ್‌ ವಿಲೇಜಸ್‌‍ ಪ್ರೋಗ್ರಾಂ (ವಿವಿಪಿ)ನ ಎರಡನೇ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಇದು 15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 1954 ಗಡಿ ಗ್ರಾಮಗಳನ್ನು

20 Feb 2026 11:56 am
ಸಂಸದ ಶಶಿ ತರೂರ್‌ ಅವರ ಹೊಸ ಪುಸ್ತಕ ಬಿಡುಗಡೆ ಮಾಡಿದ ಉಪರಾಷ್ಟ್ರಪತಿ

ನವದೆಹಲಿ, ಫೆ. 19 (ಪಿಟಿಐ) ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಅವರು ಹಿರಿಯ ಕಾಂಗ್ರೆಸ್‌‍ ನಾಯಕ ಮತ್ತು ಸಂಸದ ಶಶಿ ತರೂರ್‌ ಅವರ ಹೊಸ ಪುಸ್ತಕ ದಿ ಸೇಜ್‌ ಹೂ ರೀ ಇಮ್ಯಾಜಿನ್ಡ್ ಹಿಂದೂಯಿಸಂ: ದಿ ಲೈಫ್‌, ಲೆಸನ್ಸ್ , ಅಂಡ್‌ ಲೆಗಸಿ ಆ

20 Feb 2026 11:55 am
ಫರಿದಾಬಾದ್‌ ಕಾರ್ಖಾನೆ ಬೆಂಕಿ ಅವಘಡಕ್ಕೆ ಬಲಿಯಾದವರ ಸಂಖ್ಯೆ 39ಕ್ಕೆ ಏರಿಕೆ

ಫರಿದಾಬಾದ್‌, ಫೆ. 20 (ಪಿಟಿಐ) ಇಲ್ಲಿನ ಮುಜೇಸರ್‌ ಪ್ರದೇಶದಲ್ಲಿ ಸಂಭವಿಸಿದ ಕಾರ್ಖಾನೆಯ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 39 ಕ್ಕೆ ಏರಿದ್ದು, ಕಾರ್ಖಾನೆಯ ಮಾಲೀಕರ ಮಗ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀ

20 Feb 2026 11:52 am
ನಾಪತ್ತೆಯಾಗಿದ್ದ ಸೆಕ್ಯುರಿಗಾರ್ಡ್‌ ಅಸ್ಥಿಪಂಜರವಾಗಿ ಪತ್ತೆ..!

ದೊಡ್ಡಬಳ್ಳಾಪುರ, ಫೆ.20- ಕಳೆದ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್‌ನ ಅಸ್ಥಿಪಂಜರ ತಾಲ್ಲೂಕಿನ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್‌ ಸರ್ಕಲ್‌ ಸಮೀಪ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂ

20 Feb 2026 11:05 am
ರಾಜ್ಯದಲ್ಲಿ ಮಿತಿಮೀರಿದ ವೀಲಿಂಗ್‌ ಹುಚ್ಚರ ಹಾವಳಿ, ಹಾಸನದ ಜನರಲ್ಲಿ ಆತಂಕ

ಹಾಸನ,ಫೆ.20- ನಗರದ 80 ಫೀಟ್‌ ರಸ್ತೆಯಲ್ಲಿ ಕೆಲ ಯುವಕರು ಬೈಕ್‌ಗಳಲ್ಲಿ ಅಪಾಯಕಾರಿ ವೀಲ್ಹಿಂಗ್‌ ಪ್ರದರ್ಶನಮಾಡುತ್ತಿದ್ದು ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ರಸ್ತೆಯಲ್ಲಿ ಹೆಚ್ಚು ವಾಹನ ಸಂಚಾರ ಮತ್ತು ಜನನಿಬೀಡ ಪ್ರ

20 Feb 2026 11:01 am
ಪೊಲೀಸ್‌‍ ಸಿಬ್ಬಂದಿಯ ಚಿನ್ನದ ಸರ ಎಗರಿಸಿದ್ದ ಸರಗಳ್ಳ ಫಿರೋಜ್‌ ಖಾನ್‌ ಅರೆಸ್ಟ್

ಥಾಣೆ, ಫೆ.20- ಪೊಲೀಸ್‌‍ ಸಿಬ್ಬಂದಿ ಕೊರಳಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನುಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ. ಥಾಣೆಯ ಮುಂಬ್ರಾ ಪ್ರದೇಶದ ನಿವಾಸಿ ಸೈಫ್‌ ಫಿರೋಜ್‌ ಖಾನ್‌ (23) ಬಂಧಿತ ಚೋರನ

20 Feb 2026 10:57 am
ಮದುವೆ ಮನೆಯಲ್ಲಿ ಸಾವಿನ ಸೂತಕ : ಭೀಕರ ರಸ್ತೆ ಅಪಘಾತದಲ್ಲಿ ಮದುಮಗ ಸೇರಿ ಇಬ್ಬರ ಸಾವು

ಹಾಸನ,ಫೆ.20- ನಗರದ ವಿಜಯನಗರ ಸಮೀಪದ ಗುಡ್ಡೇನಹಳ್ಳಿ ಕೊಪ್ಪಲುನಲ್ಲಿ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ರಾಕೇಶ್‌(29) ಮತ್ತು ಮಯೂರ್‌ (27) ಎಂದು ಗುರುತಿಸಲಾಗ

20 Feb 2026 10:54 am
ವೃದ್ದೆಯ ಹೊಟ್ಟೆಯಲ್ಲಿತ್ತು 6 ಕೆ.ಜಿ ಗಡ್ಡೆ..!

ತೀರ್ಥಹಳ್ಳಿ,ಫೆ.20- ಮಂಗಳೂರು ಇನ್ಸ್ಟಿಟ್ಯೂಟ್‌ ಆಫ್‌ ಆಂಕಾಲಜಿ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ದಾವಣಗೆರೆ ಮೂಲದ 81 ವಷರ್ದ ವೃದ್ಧೆಯೊಬ್ಬರ ಹೊಟ್ಟೆಯಲ್ಲಿದ್ದ 40 ಸೆಂ.ಮೀ ಗಾತ್ರದ ಸುಮಾರು 6 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರ ಚಿಕಿ

20 Feb 2026 10:47 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-02-2026)

ನಿತ್ಯ ನೀತಿ : ಎಲ್ಲಿ ಮಾತಾಡಬೇಕು ಎಂದು ತಿಳಿದವನಿಗಿಂತ ಎಲ್ಲಿ ಮೌನವಾಗಿರಬೇಕು ಎಂದು ತಿಳಿದವನು ನಿಜವಾದ ಬುದ್ಧಿವಂತ. ಪಂಚಾಂಗ : ಶುಕ್ರವಾರ, 20-02-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್

20 Feb 2026 6:31 am
ಬಸ್‌‍ ಟಿಕೆಟ್‌ ಮೆಷಿನ್‌ನನ್ನೇ ಕದ್ದೊಯ್ದ ಖದೀಮ

ಬೆಂಗಳೂರು,ಫೆ.19- ಕೆಂಪೇಗೌಡ ಬಸ್‌‍ ನಿಲ್ದಾಣದ ಶೌಚಾಲಯದ ಬಳಿ ಕೆಎಸ್‌‍ಆರ್‌ಟಿಸಿ ಬಸ್‌‍ ಕಂಡೆಕ್ಟರ್‌ ಇಟ್ಟಿದ್ದ ಟಿಕೆಟ್‌ ಮೆಷಿನ್‌ನನ್ನೇ ಖದೀಮರು ಕದ್ದೊಯ್ದಿರುವ ಘಟನೆ ನಡೆದಿದೆ. ಮೆಜೆಸ್ಟಿಕ್‌ನಲ್ಲಿ ಬೆಂಗಳೂರು-ಶಿರಸಿ ಮ

19 Feb 2026 4:07 pm
ಒಗ್ಗಟ್ಟಾದರೆ 2028ರಲ್ಲಿ ಬಿಜೆಪಿ ಗತವೈಭವ ಮರುಕಳಿಸಲಿದೆ : ವಿಜಯೇಂದ್ರ

ಬೆಂಗಳೂರು,ಫೆ.19- ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ರಾಜ್ಯದೆಲ್ಲೆಡೆ ಜನಾಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಿದರೆ 2028ಕ

19 Feb 2026 3:38 pm