SENSEX
NIFTY
GOLD
USD/INR

Weather

23    C

ಮನೆ ಯಜಮಾನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಮನೆಗೆಲಸಗಾರ

ಬೆಂಗಳೂರು,ಫೆ.1- ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, 60 ವರ್ಷದ ಮನೆ ಯಜಮಾನಿಯನ್ನು ಕೊಲೆ ಮಾಡಿದ ಮನೆಗೆಲಸಗಾರ ತಾನೂ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಮೈಕೋ ಲೇಔಟ್‌ ಪೊಲೀಸ್‌‍ ಠಾಣೆ ವ್ಯಾಪ್

1 Feb 2026 3:31 pm
ರಾಜ್ಯಕ್ಕೆ ಯಾವುದೇ ದೊಡ್ಡ ಕೊಡುಗೆ ಇಲ್ಲದ ಬಜೆಟ್‌

ಕನಕಪುರ,ಫೆ.1- ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ದೊಡ್ಡ ಕೊಡುಗೆಗಳು ಸಿಕ್ಕಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ. ಕನಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ

1 Feb 2026 3:27 pm
ಜಿಎಸ್‌‍ಟಿ ಸಂಗ್ರಹದಲ್ಲಿ ಭಾರೀ ಏರಿಕೆ

ನವದೆಹಲಿ, ಫೆ. 1 (ಪಿಟಿಐ)- ಜನವರಿಯಲ್ಲಿ ಒಟ್ಟು ಜಿಎಸ್‌‍ಟಿ ಸಂಗ್ರಹವು ಶೇ. 6.2 ರಷ್ಟು ಹೆಚ್ಚಾಗಿ 1.93 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ, ಮುಖ್ಯವಾಗಿ ಆಮದುಗಳಿಂದ ಬಂದ ಹೆಚ್ಚಿನ ಆದಾಯದಿಂದಾಗಿ ಎಂದು ಮೂಲಗಳು ತಿಳಿಸಿವೆ. ಒಟ್ಟು ಮರುಪಾವತ

1 Feb 2026 3:25 pm
ವಿತ್ತೀಯ ಕೊರತೆ 4.3ರ ಮಿತಿ : ನಿರ್ಮಲಾ ವಿಶ್ವಾಸ

ನವದೆಹಲಿ,ಫೆ.1- ಜಾಗತಿಕ , ಆರ್ಥಿಕ ಕುಸಿತ ಹಾಗೂ ಕೋವಿಡ್‌ನಂತಹ ಕಾರಣಗಳಿಂದಾಗಿ ಹಳಿತಪ್ಪಿದ ಆರ್ಥಿಕತೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಕ್ರಮೇಣ ಸರಿಯಾದ ಹಾದಿಗೆ ತರುವ ಪ್ರಯತ್ನ ಮಾಡಿದ್ದು, ಮುಂದಿನ ವರ್ಷದ ವಿತ್ತಿ

1 Feb 2026 3:17 pm
ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು..?

ನವದೆಹಲಿ,ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್‌ನಲ್ಲಿ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ 7 ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ಯೋಜನೆಯಲ್ಲಿ 2 ಕರ್ನಾಟಕಕ್ಕೆ ದಕ್ಕಿವೆ. ಹೈದ್ರಾ

1 Feb 2026 3:13 pm
ಯುವಶಕ್ತಿ ಕೇಂದ್ರೀಕರಣ, ಮಹಿಳಾ ಸಬಲೀಕರಣ, ತೆರಿಗೆ ರಹಿತ ಬಜೆಟ್‌

ನವದೆಹಲಿ,ಫೆ.1- ಬೆಲೆ ಏರಿಕೆಯಿಂದ ಬಳಲಿದ್ದ ದೇಶದ ಜನತೆಗೆ ಯಾವುದೇ ಹೊಸ ತೆರಿಗೆಯನ್ನು ವಿಧಿಸದೆ, ಮದ್ಯಪಾನ, ಸಿಗರೇಟ್‌, ಪಾನ್‌ಮಸಾಲ ದರ ಹೆಚ್ಚಿಸಿ, ಪಾದರಕ್ಷೆ, ಕ್ಯಾನ್ಸರ್‌ ಔಷಧಿಗಳ ಬೆಲೆ ಇಳಿಕೆ ಮಾಡಿ ಅನ್ನದಾತರ ಆದಾಯ ದ್ವಿಗುಣ

1 Feb 2026 3:11 pm
ಅಭಿವೃದ್ಧಿಗೆ ಉತ್ತೇಜನ, ಹಣಕಾಸು ಕೊರತೆ ನಿಯಂತ್ರಣ : ಬಜೆಟ್‌ನ 6 ಪ್ರಮುಖ ಅಂಶಗಳು

ನವದೆಹಲಿ,ಫೆ.1- ಭಾರತದ ಆರ್ಥಿಕತೆ ಸ್ಥಿರವಾಗಿರುವುದರ ಜೊತೆಗೆ ವೇಗವಾಗಿ ಬೆಳೆಯುವಂತೆ ಮಾಡಲು ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬೆಂಬಲ ನೀಡುವ ಜೊತೆಗೆ, ಹಣಕಾಸು ಕೊರತೆಯನ್ನು ನಿಯಂತ್ರಣದಲ್ಲಿ ಇಡುವುದಕ್ಕೂ ಸ

1 Feb 2026 2:51 pm
ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಹಂಚಿಕೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನವದೆಹಲಿ, ಫೆ.1- ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕಿಂತ ಹೆಚ್ಚು ಅನುದಾನವನ್ನು ಸಾರಿಗೆ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಈ ಬಾರಿ ಸಾರಿಗೆಗೆ 5,98,520 ಕೋಟಿ ರೂ. ಹಂಚಿಕೆ ಮಾಡಿದರೆ ರಕ್ಷಣೆಗೆ 5,94,585 ಕೋಟಿ ರೂ. ಹಂಚಿಕ

1 Feb 2026 2:48 pm
2026-27ನೇ ಸಾಲಿಗೆ ಸರ್ಕಾರದಿಂದ 17.2 ಲಕ್ಷ ಕೋಟಿ ರೂ. ಸಾಲ

ನವದೆಹಲಿ,ಫೆ.1- ಕೇಂದ್ರ ಸರ್ಕಾರ 2026-27ನೇ ಸಾಲಿಗೆ 17.2 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಲೋಕಸಭೆಯಲ್ಲಿಂದು ಬಜೆಟ್‌ ಮಂಡಿಸಿದ ಅವರು, ಮಾರುಕಟ್ಟೆ ಸಾಲ 11.7 ಲಕ್ಷ ಕೋಟಿ ಹಾಗೂ ಸ

1 Feb 2026 2:45 pm
48ಗಂಟೆ ಕಳೆದರೂ ರಾಯ್‌ ಆತಹತ್ಯೆಗೆ ಕಾರಣ ನಿಗೂಢ !

ಬೆಂಗಳೂರು,ಫೆ.1-ಕಾನ್ಫೆಡೆಂಟ್‌ ಗ್ರೂಪ್‌ ಮಾಲೀಕ ಸಿಜೆ ರಾಯ್‌ ಅವರು ಆತಹತ್ಯೆ ಮಾಡಿಕೊಂಡು 48 ಗಂಟೆ ಕಳೆದರೂ ಕಾರಣ ಮಾತ್ರ ಬಹಳಷ್ಟು ನಿಗೂಢವಾಗಿದೆ. ಈ ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್

1 Feb 2026 2:13 pm
ಏ.1ರಿಂದ ನೂತನ ಆದಾಯ ತೆರಿಗೆ ಕಾಯ್ದೆ ಜಾರಿ : ನಿರ್ಮಲಾ ಸೀತಾರಾಮ್‌

ನವದೆಹಲಿ,ಫೆ.1- ಆದಾಯ ತೆರಿಗೆ ಕಾಯ್ದೆಯನ್ನು ಸಮಗ್ರವಾಗಿ ಪರಿಶೀಲನೆಗೊಳಪಡಿಸಿದ್ದು, ಪ್ರಸ್ತಾವಿತ ನೂತನ ಕಾಯ್ದೆ ಇದೇ ವರ್ಷದ ಏ.1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮ್‌ ತಿಳಿಸಿದ್ದಾರೆ. ಲೋಕಸ

1 Feb 2026 2:11 pm
ಸದ್ಯದಲ್ಲೇ ಚುನಾವಣೆ ನಡೆಯಲಿರುವ 5 ರಾಜ್ಯಗಳಿಗೆ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ

ನವದೆಹಲಿ,ಫೆ.1- ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ ನೀಡುವ ಮೂಲಕ ಮತದಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.ಸಾಮಾನ್ಯವಾಗಿ ಆಯಾ ವರ

1 Feb 2026 2:09 pm
ಬಜೆಟ್ ಹೈಲೈಟ್ಸ್ : 7 ಹೈ ಸ್ಪೀಡ್‌ ರೈಲ್ವೇ ಕಾರಿಡಾರ್‌ಗಳನ್ನು ಸ್ಥಾಪನೆ

ನವದೆಹಲಿ, ಫೆ.1- ತಮ ದಾಖಲೆಯ 9ನೇ ಬಜೆಟ್‌ ಮಂಡನೆ ಮಾಡುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 7 ಹೈ ಸ್ಪೀಡ್‌ ರೈಲ್ವೇ ಕಾರಿಡಾರ್‌ಗಳನ್ನು ಸ್ಥಾಪನೆ ಮಾಡುವ ಘೋಷಣೆ ಮಾಡಿ

1 Feb 2026 11:50 am
ಜೈವಿಕ ಔಷಧ ಉತ್ಪಾದನಾ ವಲಯಕ್ಕೆ 10 ಸಾವಿರ ಕೋಟಿ ರೂ.ಗಳ ವಿಶೇಷ ಯೋಜನೆ

ನವದೆಹಲಿ,ಫೆ.1- ಭಾರತವನ್ನು ಜೈವಿಕ ಔಷಧ ಉತ್ಪಾದನಾ ವಲಯ ಶಕ್ತಿಯನ್ನಾಗಿಸಲು 5 ವರ್ಷಗಳ ಅವಧಿಗೆ 10 ಸಾವಿರ ಕೋಟಿ ರೂ.ಗಳ ವಿಶೇಷ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಸಂಸತ್‌ನಲ್ಲಿಂದು ತಮ

1 Feb 2026 11:45 am
ಭಾರತೀಯ ಸಂಸ್ಕೃತಿ ಬಿಂಬಿಸುವ ಸೀರೆಯುಟ್ಟು 9 ಬಾರಿ ಬಜೆಟ್‌ ಮಂಡಿಸಿದ ನಿರ್ಮಲಾ

ನವದೆಹಲಿ, ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರತೀ ವರ್ಷ ಬಜೆಟ್‌ ಮಂಡನೆಯ ವೇಳೆ ಉಡುವ ಸೀರೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ನಿರ್ಮಲಾ ಇದುವರೆಗೂ 9 ಬಾರಿ ಬಜೆಟ್‌ ಮಂಡಿಸಿದ್ದು, ಅವರು ಪ್ರತೀ ಬಾರಿಯ ಬಜ

1 Feb 2026 11:11 am
ದಾಖಲೆಯ ಬಜೆಟ್ ಮಂಡೆನೆಗೂ ಮುನ್ನ ರಾಷ್ಟ್ರಪತಿಗಳನ್ನು ಭೇಟಿಯಾದ ನಿರ್ಮಲಾ

ನವದೆಹಲಿ, ಫೆ. 1 (ಪಿಟಿಐ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ತಮ್ಮ ದಾಖಲೆಯ ಒಂಬತ್ತನೇ ಬಜೆಟ್‌ ಮಂಡಿಸುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಸ್ಥಾಪಿತ ಸಂಪ್ರದಾಯದ ಪ್ರಕಾರ,

1 Feb 2026 11:04 am
ಸದ್ದಿಲ್ಲದೇ ಡಿಸಿಎಂ ಆಗಿ ಸುನೇತ್ರಾ ಪವಾರ್‌ ಪ್ರಮಾಣವಚನ ಸ್ವೀಕಾರ, ಶರದ್‌ ಪವರ್‌ಗೆ ಶಾಕ್

ಮುಂಬೈ, ಫೆ.1-ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್‌ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಶರದ್‌ ಪವಾರ್‌ ಮತ್ತು ಇತರ ನಾಯಕರಿಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂದು ಎನ್‌ಸಿಪಿ (ಎಸ್‌‍ಪಿ) ಮ

1 Feb 2026 11:02 am
ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ 15 ಪಾಕ್‌ ಯೋಧರು, 92 ಉಗ್ರರ ಸಾವು

ಇಸ್ಲಾಮಾಬಾದ್‌, ಫೆ. 1 (ಪಿಟಿಐ) ಪ್ರಕ್ಷುಬ್ಧ ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಬಹು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಉಗ್ರರು ಸಾವನ್ನಪ್ಪಿದ್ದಾರ

1 Feb 2026 10:58 am
ಇರಾನ್‌ನ ಬಂದರ್‌ ಅಬ್ಬಾಸ್‌‍ನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಡವೊಂದರಲ್ಲಿ ಸ್ಫೋಟ, ಬಾಲಕಿ ಸಾವು

ದುಬೈ,ಫೆ.1- ಇರಾನ್‌ನ ಬಂದರು ನಗರ ಬಂದರ್‌ ಅಬ್ಬಾಸ್‌‍ನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 4 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಓರ್ವ ಭದ್ರತಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕರ್ತರ

1 Feb 2026 10:56 am
ಕೇಂದ್ರ ಬಜೆಟ್-2026 (LIVE UPDATES)

ನವದೆಹಲಿ,ಫೆ.01– ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲಿ ಇಂದು ಪ್ರಸಕ್ತ 2026- 27 ನೇ ಸಾಲಿನ ಬಹುನಿರಿಕ್ಷೀತ ಕೇಂದ್ರ ಬಜೆಟ್‌ ಮಂಡಿಸಲಿದ್ದು, ದೇಶದ ಆರ್ಥಿಕ ವಲಯದಲ್ಲಿ ಮತ್ತು ಸಾಮಾನ್ಯ ಜನರ ದೈನಂದಿನ ಬ

1 Feb 2026 10:39 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-02-2026)

ನಿತ್ಯ ನೀತಿ : ಇಡೀ ದಿನ ಕೆಲಸದಲ್ಲೇ ನಿರತರಾಗಿರುತ್ತೇವೆ ಅನ್ನುವುದು ಮುಖ್ಯವಲ್ಲ. ಕೆಲಸ ಯಾವುದು ಎಂಬುದು ಮುಖ್ಯವಾಗಿರುತ್ತದೆ. ಸತ್ಕಾರ್ಯದಲ್ಲಿ ತೊಡಗಿಕೊಳ್ಳೋಣ..! ಪಂಚಾಂಗ : ಭಾನುವಾರ, 01-02-2026 ವಿಶ್ವಾವಸುನಾಮ ಸಂವತ್ಸರ / ಆಯನ

1 Feb 2026 6:31 am
ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ : ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆ

ಬೆಂಗಳೂರು, ಜ.31: ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದ ಸಮಗ್ರ, ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷ

31 Jan 2026 5:15 pm
ಬೀದರ್‌ ಜಿಲ್ಲೆಯ ಮೋಳಕೇರಾ ಗ್ರಾಮದ ಬಳಿ ನಿಗೂಢ ಸ್ಫೋಟ, ಆರು ಮಂದಿಗೆ ಗಾಯ

ಬೆಂಗಳೂರು,ಜ.31-ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ತಾಲ್ಲೂಕಿನ ಮೋಳಕೇರಾ ಗ್ರಾಮದ ರಸ್ತೆ ಬದಿಯ ಕಸದಲ್ಲಿ ಬೆಳಗ್ಗೆ ನಿಗೂಢ ಸ್ಫೋಟಗೊಂಡ ಪರಿಣಾಮ ನಾಲ್ವರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ

31 Jan 2026 3:46 pm
9ನೇ ಬಜೆಟ್‌ ಮಂಡಿಸುವ ಮೂಲಕ ಹಲವು ದಾಖಲೆ ಬರೆಯಲಿದ್ದಾರೆ ನಿರ್ಮಲಾ ಸೀತಾರಾಮನ್‌

ನವದೆಹಲಿ,ಜ. 31- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಸಕ್ತ 2026- 27 ನೇ ಸಾಲಿನ ಬಜೆಟ್‌ ಮಂಡನೆ ಮಾಡಲಿದ್ದು, ಸತತ 9ನೇ ಬಾರಿಗೆ ಬಜೆಟ್‌ ಮಂಡಿಸಿದ ಭಾರತದ ಮೊದಲ ಹಣಕಾಸು ಸಚಿವೆ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.ಈ ಬ

31 Jan 2026 3:43 pm
ನಾಳೆ ಕೇಂದ್ರ ಬಜೆಟ್‌.. ಮಹತ್ವದ ಯೋಜನೆಗಳ ಘೋಷಣೆ ನಿರೀಕ್ಷೆ

ನವದೆಹಲಿ,ಜ.31- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲಿ ನಾಳೆ ಪ್ರಸಕ್ತ 2026- 27 ನೇ ಸಾಲಿನ ಬಹುನಿರಿಕ್ಷೀತ ಕೇಂದ್ರ ಬಜೆಟ್‌ ಮಂಡಿಸಲಿದ್ದು, ದೇಶದ ಆರ್ಥಿಕ ವಲಯದಲ್ಲಿ ಮತ್ತು ಸಾಮಾನ್ಯ ಜನರ ದೈನಂದಿನ ಬದು

31 Jan 2026 3:41 pm
ಉದ್ಯಮಿ ಸಿ.ಜೆ.ರಾಯ್‌ ಸಾವಿನ ಸುತ್ತ ಅನುಮಾನದ ಹುತ್ತ..!

ಬೆಂಗಳೂರು, ಜ.31- ನಿಗೂಢವಾಗಿರುವ ಉದ್ಯಮಿ ಸಿ.ಜೆ.ರಾಯ್‌ ಅವರ ಆತಹತ್ಯೆ ಪ್ರಕರಣದಲ್ಲಿ ನಗರದ ಅಶೋಕಪುರ ಪೊಲೀಸ್‌‍ ಠಾಣೆಯ ಅಧಿಕಾರಿಗಳು ಕುಟುಂಬದ ಸದಸ್ಯರಿಂದ ಮಾಹಿತಿ ಕಲೆ ಹಾಕಿದ್ದಾರೆ.ದುಬೈನಿಂದ ಆಗಮಿಸಿದ್ದ ಪುತ್ರ ಇಂದು ಬೆಳಗ್

31 Jan 2026 3:39 pm
ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಕುರಿತು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು.. ?

ಬೆಂಗಳೂರು, ಜ.31- ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಅವರ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಎಲ್ಲಾ ದೃಷ್ಟಿಕೋನದಿಂದಲೂ ತನಿಖೆ ನಡೆಸಲು ಪೊಲೀಸ್‌‍ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್

31 Jan 2026 1:32 pm
ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಗೃಹ ಸಚಿವ ಪರಮೇಶ್ವರ್‌, ಮಹತ್ವದ ಮಾತುಕತೆ

ಬೆಂಗಳೂರು, ಜ.31- ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಖರ್ಗೆ ಅವರೊಂದಿಗೆ ರಾಜಕೀಯ ವಿಚಾರಗಳನ್

31 Jan 2026 1:29 pm
ಆತ್ಮಹತ್ಯೆಗೆ ಶರಣಾದ ಸಿಜೆ ರಾಯ್‌ ಅವರ ಎರಡೂ ಮೊಬೈಲ್‌ ಸಿಐಡಿ ಸೈಬರ್‌ ಸೆಲ್‌ಗೆ ರವಾನೆ

ಬೆಂಗಳೂರು,ಜ.31-ಉದ್ಯಮಿ ಸಿಜೆ ರಾಯ್‌ ಅವರ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುವುದರ ಬಗ್ಗೆ ತೀವ್ರ ತನಿಖೆ ಕೈಗೊಂಡಿರುವ ಅಶೋಕನಗರ ಠಾಣೆ ಪೊಲೀಸರು ಅವರ ಎರಡು ಮೊಬೈಲ್‌ಗಳನ್ನು ಸಿಐಡಿಯ ಸೈಬರ್‌ ಸೆಲ್‌ಗೆ ರವಾನಿಸಿದ್ದಾರೆ. ನಿನ್

31 Jan 2026 1:25 pm
ಸರಿಯಾದ ಶೌಚಾಲಯ ಇಲ್ಲದಿದ್ದರೆ ಶಾಲೆಯ ಮಾನ್ಯತೆ ರದ್ದು : ಸುಪ್ರೀಂ

ನವದೆಹಲಿ,ಜ.31- ಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ಮಹಿಳಾ ವಿದಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳ ಲಭ್ಯತೆ ಮತ್ತು ಅಂಗವಿಕಲ ಸ್ನೇಹಿ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್‌ ಎಲ್ಲಾ ರಾಜ್ಯಗಳು ಮತ್ತು

31 Jan 2026 1:22 pm
ಸಿಜೆ ರಾಯ್‌ ಡೆತ್‌ನೋಟ್‌ ಪತ್ತೆಯಾಗಿಲ್ಲ : ಸೀಮಂತ್‌ ಕುಮಾರ್‌ ಸಿಂಗ್‌

ಬೆಂಗಳೂರು,ಜ.31-ಕಾನ್ಫಿಡೆಂಟ್‌ ಗ್ರೂಪ್‌ನ ಸಿಜೆ ರಾಯ್‌ ಅವರು ಆತಹತ್ಯೆ ಮಾಡಿಕೊಂಡಿರುವ ಕಚೇರಿಯ ಕೊಠಡಿಯಲ್ಲಿ ಈತನಕ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್

31 Jan 2026 1:17 pm
ರಾಜಕೀಯ ಧ್ರುವೀಕರಣ ಪಾರದರ್ಶಕತೆ ಹಾಳು ಮಾಡುತ್ತಿದೆ ; ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ

ಕೋಲ್ಕತ್ತಾ, ಜ. 31 (ಪಿಟಿಐ) ನೊಬೆಲ್‌ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರು ಭಾರತದಲ್ಲಿ ರಾಜಕೀಯ ಧ್ರುವೀಕರಣವು ಪಾರದರ್ಶಕತೆಯನ್ನು ಹಾಳು ಮಾಡುತ್ತಿದೆ ಮತ್ತು ಜಾಗತಿಕ ಹೂಡಿಕೆದಾರರಿಗೆ ದೇಶವನ್ನು

31 Jan 2026 1:13 pm
ಬುಧವಾರದವರೆಗೆ ವಿಧಾನಮಂಡಲ ಅಧಿವೇಶನ ವಿಸ್ತರಣೆ

ಬೆಂಗಳೂರು,ಜ.31- ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಭಾಷಣವನ್ನು ಎರಡೇ ಸಾಲಿನಲ್ಲಿ ಓದಿ ವಿವಾದಕ್ಕೆ ಮುನ್ನುಡಿ ಬರೆದಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ವರ್ತನೆಯ ನ

31 Jan 2026 1:09 pm
ಅಜಿತ್‌ ಪವಾರ್‌ ಪತ್ನಿ ಡಿಸಿಎಂ ಆಗುವ ಬಗ್ಗೆ ನನಗೆ ಗೊತ್ತಿಲ್ಲ ; ಶರದ್‌ ಪವಾರ್‌

ಬಾರಾಮತಿ, ಜ. 31 (ಪಿಟಿಐ) ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ವರದಿಗಳ ನಡುವೆ, ಎನ್‌ಸಿಪಿ (ಎಸ್‌‍ಪಿ) ಮುಖ್ಯಸ್ಥ ಶರದ್‌ ಪವಾರ್‌ ಬೆಳವಣಿಗೆ

31 Jan 2026 1:07 pm
ಡ್ರಗ್ಸ್ ದಂಧೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ : ಆರ್‌.ಅಶೋಕ್‌ ಎಚ್ಚರಿಕೆ

ಬೆಂಗಳೂರು,ಜ.31- ಯುವ ಜನಾಂಗದ ಭವಿಷ್ಯಕ್ಕೆ ಮಾರಕವಾಗಿರುವ ಈ ಡ್ರಗ್ಸ್ ದಂಧೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ

31 Jan 2026 1:04 pm
ಚಿನ್ನ-ಬೆಳ್ಳಿ ದರಗಳಲ್ಲಿ ದಿಢೀರ್ ಕುಸಿತ..!

ಬೆಂಗಳೂರು, ಜ.31-ಕಳೆದ ಎರಡು ದಿನಗಳಿಂದ ಏರುಗತಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದ ಬೆಳ್ಳಿದರವು ನಿನ್ನೆಯಿಂದ ಇಳಿಕ

31 Jan 2026 12:07 pm
ನಾನು ಕಿಂಗ್‌ ಮೇಕರ್‌ ಅಲ್ಲ…ಕಿಂಗ್‌ ; ದಳಪತಿ ವಿಜಯ್‌

ಚೆನ್ನೈ, ಜ.31- ನಾನು ತಮಿಳುನಾಡು ರಾಜಕೀಯದಲ್ಲಿ ಕೇವಲ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮುವುದಿಲ್ಲ ಬದಲಿಗೆ ಸರ್ಕಾರ ರಚಿಸುವಷ್ಟು ಬಹುಮತ ಪಡೆದೇ ತೀರುತ್ತೇನೆ ಎಂದು ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ಖ್ಯಾತ ಚಿತ್ರ ನಟ ದಳಪತಿ ವಿಜ

31 Jan 2026 11:06 am
ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗಿದೆ : ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಜ.31- ರಾಜ್ಯದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಕೆ.ವಿವೇಕಾನ

31 Jan 2026 11:02 am
ಹೊಸಕೋಟೆ : ಶೆಡ್‌ನಲ್ಲಿ ಮಲಗಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಅನುಮಾನಾಸ್ಪ ಸಾವು

ಹೊಸಕೋಟೆ, ಜ.31- ಕೆಲಸ ಮುಗಿಸಿಕೊಂಡು ಲೇಬರ್‌ ಶೆಡ್‌ನಲ್ಲಿ ಮಲಗಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸೂಲಿಬೆಲೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಜಯಂತ್‌ ಸ

31 Jan 2026 10:55 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-01-2026)

ನಿತ್ಯ ನೀತಿ : ಅವಸರ ಪಡಬೇಡ ಕಾದು ನೋಡು. ಇನ್ನೊಬ್ಬರ ನೆಮ್ಮದಿ ಕದ್ದವರು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಕರ್ಮ ಯಾರನ್ನು ಬಿಡಲ್ಲ. ಪಂಚಾಂಗ : ಶನಿವಾರ, 31-01-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ:

31 Jan 2026 6:31 am
BREAKING : ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಮೂಲ

30 Jan 2026 6:11 pm
2,000ಕ್ಕೂ Jawa, Yezdi and BSA ಸವಾರರಿಂದ ದೇಶಾದ್ಯಂತ ರೈಡ್‌

ಬೆಂಗಳೂರು: ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಭಾಗವಾಗಿ ಜಾವಾ, ಯೆಜ್ಡಿ ಹಾಗೂ ಬಿಎಸ್‌ಎ ಸವಾರರು ಬಾವುಟ ಹಾರಿಸುತ್ತಾ ದೇಶಾದ್ಯಂತ ರ್ಯಾಲಿ ನಡೆಸಿದರು. ಕ್ಲಾಸಿಕ್ ಲೆಜೆಂಡ್ಸ್, ತನ್ನ ವೆಬ್‌ಸೈಟ್‌ನಲ್ಲಿ ‘ನೋಮ್ಯಾಡ್ಸ್: ರೈಡ್ ಆಸ

30 Jan 2026 5:59 pm
ಸಾರಿಗೆ ಸೇವೆ ಹೆಸರಲ್ಲಿ ಸಚಿವ ರಾಮಲಿಂಗಾರೆಡ್ಡಿ Vs ಉದ್ಯಮಿ ಮೋಹನ್‌ ದಾಸ್‌‍ ನಡುವೆ ಫೈಟ್‌

ಬೆಂಗಳೂರು, ಜ.30- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಉದ್ಯಮಿ ಮೋಹನ್‌ ದಾಸ್‌‍ ಪೈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ವಾರ್‌ ಶುರುವಾಗಿದೆ.ರಾಮಲಿಂಗಾ ರೆಡ್ಡಿ ಅವರು ಉತ್ತಮ ಸಾರಿಗೆ ವ್ಯವಸ್ಥೆ ರೂಪಿಸುವಲ್ಲಿ ವಿಫಲರಾಗಿರುವುದ

30 Jan 2026 4:09 pm
ಸರ್ಕಾರದ ವಿರುದ್ಧ ಎಚ್‌.ವಿಶ್ವನಾಥ್‌ ವಾಗ್ದಾಳಿ

ಬೆಂಗಳೂರು,ಜ.30- ಜಿಎಸ್‌‍ಟಿ ಪಾಲು ಬಂದಿಲ್ಲ ಎಂದು ಇಲ್ಲಿ ಬೊಬ್ಬೆ ಹೊಡೆದರೆ ನ್ಯಾಯ ಸಿಗುತ್ತದೆಯೇ ಎಂದು ಬಿಜೆಪಿ ಹಿರಿಯ ಸದಸ್ಯ ಎಚ್‌.ವಿಶ್ವನಾಥ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಪರಿಷತ್‌ನಲ್ಲಿ ನಡೆಯಿತ

30 Jan 2026 4:05 pm
ಹೋಂ ವರ್ಕ್‌ ಮಾಡದ ಬಾಲಕನಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿ

ಬೆಂಗಳೂರು, ಜ. 30- ಹೋಂವರ್ಕ್‌ ಮಾಡದ ನಾಲ್ಕನೇ ತರಗತಿ ಬಾಲಕನಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ನಂದಿನಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೀಣಾ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದ ಈ ಘಟನೆ ತಡವ

30 Jan 2026 4:02 pm
ಬಿಜೆಪಿ ಅವಧಿಯಲ್ಲಿ ಇನ್ನಷ್ಟು ಹಗರಣಗಳನ್ನು ಬಿಚ್ಚಿಡುವುದು ಬಾಕಿ ಇದೆ : ಡಿಕೆಶಿ ತಿರುಗೇಟು

ಬೆಂಗಳೂರು, ಜ.30- ಬಿಜೆಪಿಯ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಲವಾರು ಭ್ರಷ್ಟಾಚಾರಗಳ ಹಗರಣಗಳನ್ನು ಇನ್ನೂ ಬಿಚ್ಚಿಡುವುದು ಬಾಕಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡ

30 Jan 2026 3:59 pm
ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ನಿವಾಸಗಳ ಮೇಲೆ ಲೋಕಾ ದಾಳಿ

ಬೆಂಗಳೂರು,ಜ.30- ಕೊಪ್ಪಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ಬಿ. ಕಲ್ಲೇಶ್‌ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬಿಗ್‌ ಶಾಕ್‌ ನೀಡಿದ್ದಾರೆ. ಕಲ್ಲೇಶ್‌ ಅವರಿಗೆ ಸಂಬಂಧಿಸಿದ ಮನೆ, ಕಾಲೇಜು, ಕಚೇರಿ,

30 Jan 2026 3:54 pm
ಬಿಜೆಪಿ ಅವಧಿಯ ಬಿಲ್‌ಗಳು ಮಾತ್ರ ಬಾಕಿ ಉಳಿದಿವೆ : ಸಿಎಂ

ಬೆಂಗಳೂರು, ಜ.30- ಹಿಂದಿನ ಬಿಜೆಪಿ ಸರ್ಕಾರ ಬಾಕಿ ಉಳಿಸಿರುವ ಬಿಲ್‌ ಗಳು ಮಾತ್ರ ಉಳಿದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹುತಾತ ದಿನಾಚರಣೆ ಅಂಗವಾಗಿ ವಿಧಾನಸೌಧದ ಬಳಿ ಮಹಾತಾಗಾಂಧೀಜಿಯವರ ಪ್ರತಿಮೆಗೆ ಮಾಲಾರ್

30 Jan 2026 3:52 pm
ಧರಣಿ ವಾಪಾಸ್ ಪಡೆದ ಪ್ರತಿಪಕ್ಷಗಳು, ಪರಿಷತ್‌ ಕಲಾಪ ಸುಗಮ

ಬೆಂಗಳೂರು,ಜ.30- ರಾಜ್ಯಪಾಲರ ವಿರುದ್ಧ ಆಕ್ಷೇ ಪಾರ್ಹ ಪದ ಬಳಸಿದ್ದ ಕಾಂಗ್ರೆಸ್‌‍ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಕಳೆದೆರಡು ದಿನಗಳಿಂದ ಪ್ರತಿಪಕ್ಷ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆ

30 Jan 2026 3:51 pm
ಜಿಎಸ್‌‍ಟಿ ಕಡಿತಕ್ಕೆ ಹೋಟೆಲ್‌ ಮಾಲೀಕರ ಸಂಘ ಮನವಿ

ಬೆಂಗಳೂರು, ಜ.30- ಹೋಟೆಲ್‌ ಉದ್ಯಮದ ಮೇಲಿನ ಜಿಎಸ್‌‍ಟಿ ಕಡಿತಗೊಳಿಸುವಂತೆ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಬರುವ ಫೆ.1ರಂದು ಕೇಂದ್ರ ಸರ್ಕಾರದ ಬಜೆಟ್‌ ಮಂಡನೆಯಾಗುತ್ತಿರುವ ಹಿನ್ನೆಲ

30 Jan 2026 3:49 pm
ಕಾಂಗ್ರೆಸ್‌‍ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ : ಬಿ.ವೈ.ವಿಜಯೇಂದ್ರ

ಬೆಂಗಳೂರು,ಜ.30- ರಾಜ್ಯದ ಕಾಂಗ್ರೆಸ್‌‍ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಜನರ ವಿಶ್ವಾಸ ಕಳೆದುಕೊಂಡಿದೆ. ಎಲ್ಲಾ ರಂಗದಲ್ಲೂ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ವಿಧಾನಸಭೆಯಲ

30 Jan 2026 3:45 pm
ಬೆಲೆ ಏರಿಕೆ ಕಿಚ್ಚು : ಆಡಳಿತ –ವಿಧಾನಸಭೆಯಲ್ಲಿ ಪ್ರತಿಪಕ್ಷ ವಾಕ್ಸಮರ

ಬೆಂಗಳೂರು, ಜ.30- ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ಮತ್ತು ವಾಗ್ವಾದ ನಡೆಯಿತು.ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜ

30 Jan 2026 3:42 pm
ರಾಜ್ಯಪಾಲರ ಭಾಷಣ ಮುಂದುವರೆಸುವ ಔಚಿತ್ಯದ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ : ಸುರೇಶ್‌ಕುಮಾರ್‌

ಬೆಂಗಳೂರು, ಜ.30- ವಸಾಹತು ಶಾಹಿ ಪರಂಪರೆ ಹೊಂದಿರುವ ರಾಜ್ಯಪಾಲರ ಭಾಷಣವನ್ನು ಮುಂದುವರಿಸುವ ಔಚಿತ್ಯದ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಂಭೀರ ಚರ್ಚೆಯಾಗಬೇಕಿದೆ ಎಂದು ಬಿಜೆಪಿಯ ಹಿರಿಯ ಸದಸ್ಯ ಎಸ್‌‍.ಸುರೇಶ್‌ಕುಮಾರ

30 Jan 2026 3:38 pm
ಸರ್ಕಾರವನ್ನು ಟೀಕಿಸಿದ್ದ ರಾಜ್ಯ ಬಿಜೆಪಿ ಎಕ್ಸ್ ಖಾತೆ ಮೇಲೆ ಬಿತ್ತು ಕೇಸ್‌‍

ಬೆಂಗಳೂರು, ಜ. 30 – ಬಿಜೆಪಿಯ ಎಕ್ಸ್ ಖಾತೆಯ ಮೇಲೆ ವ್ಯಕ್ತಿತ್ವ ವಿನಾಶದ ಆರೋಪ ಹೊರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮತ್ತು ರಾಜ್ಯದ ಇತರ ಸಚಿವರ ವಿರುದ್ಧ ಅವಹೇಳನಕಾರಿ ವಿಷಯ ಪೋಸ್ಟ

30 Jan 2026 2:07 pm
ಡಾಲರ್‌ ಎದುರು ಚೇತರಿಸಿಕೊಂಡ ರೂಪಾಯಿ

ಮುಂಬೈ, ಜ.30- ಕಳೆದ ಹಲವಾರು ದಿನಗಳಿಂದ ಡಾಲರ್‌ ಎದುರು ಕುಸಿಯುತ್ತಲೇ ಹೋಗುತ್ತಿದ್ದ ರೂಪಾಯಿ ಮೌಲ್ಯ ಇಂದು ಸ್ವಲ್ಪ ಚೇತರಿಕೆ ಕಂಡುಕೊಂಡಿದೆ.ಇಂದಿನ ಆರಂಭಿಕ ವಹಿವಾಟುಗಳಲ್ಲಿ ರೂಪಾಯಿ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡು ಅಮೆರಿ

30 Jan 2026 1:52 pm
ಕಾಂಗ್ರೆಸ್‌‍ ಶಾಸಕ ಕೆ.ಸಿ.ವೀರೇಂದ್ರಗೆ ಸೇರಿದ 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇ.ಡಿ

ಬೆಂಗಳೂರು,ಜ.30- ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಪ್ರಕರಣ ಸಂಬಂಧ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಸೇರಿದ ಕೃಷಿ ಜಮೀನು, ನಿವೇಶನ ಸೇರಿದಂತೆ 177.3 ಕೋಟಿ ರೂ. ಆಸ್ತಿಯನ್ನು ಜಾರಿ ನಿ

30 Jan 2026 1:47 pm
ನಕಲಿ ಒಡವೆಯಿಟ್ಟು ಖಾಸಗಿ ಬ್ಯಾಂಕ್‌ಗೆ 56.78 ಲಕ್ಷ ನಾಮ ಹಾಕಿದ 7ಮಂದಿ ವಂಚಕರು

ಮೈಸೂರು,ಜ.30- ನಕಲಿ ಒಡವೆಗಳನ್ನ ಗಿರವಿ ಇಟ್ಟು ಖಾಸಗಿ ಬ್ಯಾಂಕ್‌ಗೆ ವಂಚಿಸಿದ ಆರೋಪದ ಮೇಲೆ ಚಿನ್ನಾಭರಣ ಮೌಲ್ಯಮಾಪಕ ಸೇರಿದಂತೆ 7 ಮಂದಿ ವಿರುದ್ಧ ನಗರದ ದೇವರಾಜ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಅಬ್ದುಲ್‌ ಜ

30 Jan 2026 1:43 pm
ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭೂಕಂಪನ

ಮಧುರೈ, ಜ. 30 (ಪಿಟಿಐ) ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಲಘು ಭೂಕಂಪನವಾಗಿದೆ. ಇಲ್ಲಿನ ವಿರುಧುನಗರ, ಶ್ರೀವಿಲ್ಲಿಪುತ್ತೂರು ಮತ್ತು ನೆರೆಯ ಪ್ರದೇಶಗಳಲ್ಲಿ ಲಘು ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕ

30 Jan 2026 1:41 pm
ಕೇಂದ್ರ ಚುನಾವಣಾ ವೀಕ್ಷಕರ ಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ದೀದಿ ಮನವಿ

ಕೋಲ್ಕತ್ತಾ, ಜ. 30 (ಪಿಟಿಐ) ಕೇಂದ್ರ ವೀಕ್ಷಕರ ಪಟ್ಟಿಯಲ್ಲಿ ಬದಲಾವಣೆಗಳನ್ನು ಕೋರಿ ಪಶ್ಚಿಮ ಬಂಗಾಳ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಚುನಾವಣಾ ಸಮಿತಿ ಆಯ್ಕೆ ಮಾಡಿದ 15 ಐಎಎಸ್‌‍ ಅಧಿಕಾರಿಗಳ ಪೈಕಿ ಒಂಬತ್ತು ಮಂದಿಗೆ

30 Jan 2026 1:39 pm
14 ವರ್ಷಗಳ ನಂತರ ಪಾಕಿಸ್ಥಾನಕ್ಕೆ ಬಂದಿಳಿದ ಬಾಂಗ್ಲಾದೇಶದ ವಿಮಾನ

ಲಾಹೋರ್‌,ಜ30- ಬಾಂಗ್ಲಾದೇಶ ರಾಜಧಾನಿ ಢಾಕಾದಿಂದ ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14 ವರ್ಷಗಳ ಬಂಗ್ಲಾ ವಿಮಾನ ಬಂದಿಳಿದಿದೆ. ಎರಡೂ ದೇಶಗಳ ನಡುವೆ ತಡೆರಹಿತ ವಾಯು ಸಂಪರ್ಕವನ್ನು ಪುನಃಸ್ಥಾಪಿ

30 Jan 2026 1:37 pm
IOA ಮುಖ್ಯಸ್ಥೆ ಪಿ ಟಿ ಉಷಾ ಅವರ ಪತಿ ಶ್ರೀನಿವಾಸನ್‌ ನಿಧನ

ಕೋಝಿಕ್ಕೋಡ್‌ (ಕೇರಳ),ಜ.30- ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ (ಐಒಎ) ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಪಿ ಟಿ ಉಷಾ ಅವರ ಪತಿ ವಿ ಶ್ರೀನಿವಾಸನ್‌(67) ಇಂದು ಮುಂಜಾನೆ ನಿಧನರಾಗಿದ್ದಾರೆ. ಶ್ರೀನಿವಾಸನ್‌ ಇಂದು ಮುಂಜಾನೆ ತಮ ನಿ

30 Jan 2026 1:35 pm
ಬ್ರ್ಯಾಂಡ್‌ಗಳಿಗೆ ನೆರವಾಗುವ ‘Dilfluencer Moments’ ಅನ್ನು ಪರಿಚಯಿಸಿದ ‘Z’

ಭಾರತದ ಮುಂಚೂಣಿ ಕಂಟೆಂಟ್ ಮತ್ತು ತಂತ್ರಜ್ಞಾನ ಪವರ್‌ಹೌಸ್ ಆಗಿರುವ ‘Z’, ಬಹು-ಸ್ಕ್ರೀನ್ ಎಂಗೇಜ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ನಾವಿಗೇಟ್ ಮಾಡಲು ಹಾಗೂ ಕ್ರಿಯೇಟಿವ್ ಕಟ್-ಥ್ರೂ ಒದಗಿಸಲು ಬ್ರ್ಯಾಂಡ್‌ಗಳಿಗೆ ನೆರವಾಗುವ ಹ

30 Jan 2026 11:39 am
ಭಾರತೀಯರು ನೀಡಿದ ಉಡುಗೊರೆಗಳ ಸಂಕಲನ ಬಿಡುಗಡೆ ಮಾಡಿದ ಅಮೆರಿಕ

ನ್ಯೂಯಾರ್ಕ್‌, ಜ. 30 (ಪಿಟಿಐ) ಮಾಜಿ ಅಧ್ಯಕ್ಷ ಜೋ ಬಿಡೆನ್‌ ಸೇರಿದಂತೆ ಅಮೆರಿಕದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಭಾರತೀಯ ಸರ್ಕಾರಿ ಅಧಿಕಾರಿಗಳು ನೀಡಿದ ಉಡುಗೊರೆಗಳ ಸಂಕಲನವನ್ನು ಅಮೆರಿಕ ವಿದೇಶಾಂಗ ಇಲಾಖೆ ಬಿಡುಗ

30 Jan 2026 11:14 am
‘ಅಮೃತ-ಅಂಜನ್’ಚಿತ್ರಕ್ಕೆ ಯಶ್ ವಿಶ್, ಚಿತ್ರತಂಡ ಫುಲ್ ಖುಷ್

ಅಮೃತಾಂಜನ್ ಎಲ್ಲರಿಗೂ ನೆನಪಿದ್ದೇ ಇರುತ್ತೆ ಅಲ್ವಾ. ಶಾರ್ಟ್ ಮೂವಿಯಲ್ಲಿಯೇ ಎಷ್ಟು ನಕ್ಕಿದ್ದು. ಒಮ್ಮೆ ನೋಡಿದ್ದವರು ಮತ್ತೆ ಮತ್ತೆ ನೋಡುವಂತೆ ಮಾಡಿದ್ದು ಅಮೃತಾಂಜನ್. ಈಗ ಅದೇ ತಂಡ ಜೊತೆಯಾಗಿ ಶಾರ್ಟ್ ಮೂವಿಯನ್ನ ಬೆಳ್ಳಿ ತೆರ

30 Jan 2026 11:10 am
ಅಸ್ಸಾಂ : 9.2 ಕೋಟಿ ಮೌಲ್ಯದ ಡ್ರಗ್ಸ್ ವಶ

ಗುವಾಹಟಿ, ಜ. 30 (ಪಿಟಿಐ) ಅಸ್ಸಾಂನ ಎರಡು ಜಿಲ್ಲೆಗಳಿಂದ 9.2 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿ

30 Jan 2026 11:05 am
ಮನೆ ಮುಂದೆ ವಿಮಾನ ಮಾದರಿಯ ಡ್ರೋನ್‌ ಪತ್ತೆ

ದೊಡ್ಡಬಳ್ಳಾಪುರ,ಜ.30- ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮಕೋಲ್‌ ಬಳಸಿ ತಯಾರಿಸಿದ್ದಾರೆಂದು ಶಂಕಿಸಲಾಗಿರುವ ವಿಮಾನ ಮಾದರಿಯ ಸುಮಾರು ಏಳು ಅಡಿ ಉದ್ದ ನಾಲ್ಕು ಅಡಿ ಅಗಲದ ಡ್ರೋನ್‌ ಒಂದು ನಗರದ ಹೊರವಲಯದ

30 Jan 2026 11:02 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2026)

ನಿತ್ಯ ನೀತಿ : ಬೇವಿನ ಮರಕ್ಕೆ ಬೆಲ್ಲದ ಅಭಿಷೇಕ ಮಾಡಿದರೆ ಅದು ಹೇಗೆ ಸಿಹಿ ಆಗುವುದಿಲ್ಲವೋ… ಹಾಗೆಯೇ ನಮ್ಮ ಜೀವನದಲ್ಲಿ ಕೆಲವೊಂದು ಸಂಬಂಧಗಳಿಗೆ ನಾವು ಎಷ್ಟೇ ಬೆಲೆ ಗೌರವ ಕೊಟ್ಟರೂ ಅದು ಬೇವಿನಂತೆ ಕಹಿಯಾಗಿರುವುದೇ ವಿನಃ ಎಂದಿ

30 Jan 2026 6:31 am
ಭಾರತದಲ್ಲಿ ತಯಾರಿಸಿದ ಕಾರುಗಳ ರಫ್ತು ಹೆಚ್ಚಳ

ನವದೆಹಲಿ,ಜ.29- ಹೆಚ್ಚುತ್ತಿರುವ ಆಟೋಮೊಬೈಲ್‌ ರಫ್ತುಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದಲ್ಲಿ ತಯಾರಿಸಿದ ವಾಹನಗಳ ಹೆಚ್ಚುತ್ತಿರುವ ಸ್ವೀಕಾರವನ್ನು ಪ್ರತಿಬಿಂಬಿಸುತ್ತವೆ ಎಂದು ಆರ್ಥಿಕ ಸಮೀಕ್ಷೆ 2025-26 ತಿಳಿಸಿದೆ. ಆಟೋಮೊ

29 Jan 2026 4:30 pm
ಬಾಕಿ ಬಿಲ್‌ ಪಾವತಿಸದಿದ್ದರೆ ಕಾಮಗಾರಿ ಸ್ಥಗಿತ, ಗುತ್ತಿಗೆದಾರರಿಂದ ಸರ್ಕಾರಕ್ಕೆ ಸವಾಲ್‌

ಬೆಂಗಳೂರು,ಜ.29- ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳ ಬಾಕಿ ಮೊತ್ತವನ್ನು ಮಾ.5ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ನೇರ ಸಡ್ಡ

29 Jan 2026 4:27 pm
400 ಕೋಟಿ ದರೋಡೆ ಪ್ರಕರಣ : ದರೋಡೆಕೋರರ ಸುಳಿವಿಲ್ಲ

ಬೆಂಗಳೂರು,ಜ.29- ಕರ್ನಾಟಕ ಮತ್ತು ಗೋವಾ ಗಡಿಯ ಚೋರ್ಲಾ ಘಾಟ್‌ ಬಳಿ ನಡೆದಿರುವ 400 ಕೋಟಿ ರೂ. ದರೋಡೆ ಪ್ರಕರಣ ದಾಖಲಾಗಿ 20 ದಿನಗಳು ಕಳೆದರೂ ಈವರೆಗೂ ದರೋಡೆಕೋರರ ಬಗ್ಗೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ದೂರ

29 Jan 2026 4:25 pm
ವಿಧಾನಸಭೆಯಲ್ಲಿ ಮನರೇಗಾ ಪ್ರತಿಧ್ವನಿ : ಕಾವೇರಿದ ಧ್ವನಿಯಲ್ಲಿ ವಾಗ್ವಾದ

ಬೆಂಗಳೂರು,ಜ.29- ಮನರೇಗಾ ಪುನರ್‌ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸುವಂತಹ ಜಾಹೀರಾತನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪತ್ರಿಕೆಗಳಿಗೆ ನೀಡಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ

29 Jan 2026 4:16 pm
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐದು ಶಾಲೆಗಳಿಗೆ ಬಾಂಬ್‌ ಬೆದರಿಕೆ

ನವದೆಹಲಿ, ಜ.29- ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ ಐದು ಶಾಲೆಗಳಿಗೆ ಬಾಂಬ್‌ ಬೆದರಿಕೆಗಳು ಬಂದಿದ್ದು,ಭದ್ರತಾ ಸಂಸ್ಥೆಗಳು ಶೋಧ ನಡೆಸಿವೆ. ದೆಹಲಿ ಕಂಟೋನೆಂಟ್‌ನಲ್ಲಿರುವ ಲೊರೆಟೊ ಕಾನ್ವೆಂಟ್‌‍, ಚಿತ್ತರಂಜನ್‌ ಪಾರ್ಕ್

29 Jan 2026 4:11 pm
ಕಳೆದ ಜನವರಿಯಲ್ಲಿ ಪಡಿತರ ಅಕ್ಕಿ ಹಣ ಜಮಾ ಮಾಡಿಲ್ಲ : ಸಚಿವ ಕೆ.ಎಚ್‌.ಮುನಿಯಪ್ಪ

ಬೆಂಗಳೂರು,ಜ.29- ಕಳೆದ 2025 ರ ಜನವರಿ ತಿಂಗಳಲ್ಲಿ ರಾಜ್ಯಸರ್ಕಾರದಿಂದ ಪಡಿತರ ಚೀಟಿದಾರರಿಗೆ ಹಣ ಜಮಾ ಮಾಡಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನಸಭೆಗೆ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯ

29 Jan 2026 4:10 pm
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇದೆ : ಜಾರ್ಜ್‌ ಸ್ಪಷ್ಟನೆ

ಬೆಂಗಳೂರು,ಜ.29- ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಅಚಲವಾದ ನಂಬಿಕೆ ಹೊಂದಿದ್ದೇನೆ ಎಂದು ಇಂಧ ಸಚಿವ ಕೆ.ಜೆ.ಜಾರ್ಜ್‌ ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರ ಪುತ್ರ ಡಾ.

29 Jan 2026 4:07 pm
ನಾವೂ ಯಾವುದೇ ಫೋನ್‌ ಟ್ಯಾಪ್‌ ಮಾಡುತ್ತಿಲ್ಲ : ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು, ಜ.29- ನಾವು ಯಾರದೇ ಫೋನ್‌ಗಳನ್ನು ಟ್ಯಾಪ್‌ ಮಾಡುತ್ತಿಲ್ಲ ಎಂದು ಗೃಹಸಚಿವ ಡಾ.ಜಿ. ಪರ ಮೇಶ್ವರ್‌ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದರ ಅವಶ್ಯಕತೆಯೂ ನಮಗಿಲ್ಲ. ಬಿಜೆಪಿಯವರು ಆರೋಪ ಮಾಡುವುದಕ್ಕೂ, ಫೋ

29 Jan 2026 4:05 pm
ಮನರೇಗಾ ಕುರಿತ ಜಾಹೀರಾತನ್ನು ಖಂಡಿಸಿ ವಿಧಾನಸಭೆಯಲ್ಲಿ ಬಿಜೆಪಿ ಸಭಾತ್ಯಾಗ

ಬೆಂಗಳೂರು,ಜ.29- ಮನರೇಗಾ ವಿಚಾರದಲ್ಲಿ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿರುವ ಜಾಹೀರಾತನ್ನು ಖಂಡಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿಂದು ಸಭಾತ್ಯಾಗ ಮಾಡಿದರು. ಮುಂದೂಡಿದ ಸದನ ಮತ್ತೆ ಸಮಾವೇಶಗೊಂಡಾ

29 Jan 2026 2:14 pm
ಯತೀಂದ್ರ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಜಾರ್ಜ್‌..?!

ಬೆಂಗಳೂರು,ಜ.29- ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

29 Jan 2026 1:50 pm
1,000 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣ : ಹಲವು ಸ್ಥಳಗಳಲ್ಲಿ ಸಿಬಿಐ ದಾಳಿ

ಕೋಲ್ಕತ್ತಾ, ಜ.29- ಸುಮಾರು 1,000 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಇಂದು ಇಲ್ಲಿನ ಹಲವು ಸ್ಥಳಗಳಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋ

29 Jan 2026 1:46 pm
ಟ್ರಾಫಿಕ್ ಫೈನ್ ಪಾವತಿಸಲು ಹೋಗಿ 2.32 ಲಕ್ಷ ಕಳೆದುಕೊಂಡ ಟೆಕ್ಕಿ..!

ಬೆಂಗಳೂರು,ಜ.29-ಸಾಫ್ಟ್ ವೇರ್‌ ಎಂಜಿನಿಯರ್‌ವೊಬ್ಬರು ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಸಲು ಹೋಗಿ 2.32 ಲಕ್ಷ ರೂ. ಹಣ ಕಳೆದುಕೊಂಡು ಸೈಬರ್‌ ವಂಚನೆಗೆ ಒಳಗಾಗಿದ್ದಾರೆ. ಸಂಚಾರ ಉಲ್ಲಂಘನೆಗಾಗಿ ಟೆಕ್ಕಿಗೆ ಜ.26 ರಂದು 500 ರೂ. ಚಲನ್‌ ಬ

29 Jan 2026 1:40 pm
ಬಾರಾಮತಿಯಲ್ಲಿ ಅಜಿತ್‌ ಪವಾರ್‌ ಅಂತ್ಯಕ್ರಿಯೆ

ಬಾರಾಮತಿ, ಜ.29-ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಿತು. ಅಂತ್ಯಕ್ರಿಯೆಯಲ್ಲಿ ಕೇಂದ್

29 Jan 2026 11:39 am
ರಾಯಚೂರು : ಗರ್ಭಿಣಿ ಸೊಸೆಯನ್ನು ಚಾಕುವಿನಿಂದ ಇರಿದು ಕೊಂದ ಮಾವ

ರಾಯಚೂರು,ಜ.29- ಗರ್ಭಿಣಿ ಸೊಸೆಯನ್ನು ಮಾವ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ.ರೇಖಾ(25)ಕೊಲೆಯಾದ ಮಹಿಳೆ. ಆರೋಪಿ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.ಕಳೆದ ಎರಡು

29 Jan 2026 11:36 am
ಈಶಾನ್ಯ ಕೊಲಂಬಿಯಾದಲ್ಲಿ ಸಣ್ಣ ವಿಮಾನ ಪತನಗೊಂಡು 15 ಜನರ ಸಾವು

ಬೊಗೋಟಾ, ಜ.29- ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್‌ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ,ಅದರಲ್ಲಿದ್ದ ಎಲ್ಲಾ 15 ಜನರು ಸಾವನ್ನಪ್ಪಿದ್ದಾರೆ. ಸಟೇನಾದ ಸರ್ಕಾರಿ ಸ್ವಾಮ್ಯದ ವಿ

29 Jan 2026 11:33 am
ಮನೆ ಕೆಲಸದಾಕೆಯ ವಿಚಾರಕ್ಕೆ ಹರಿದ ನೆತ್ತರು, ವ್ಯಕ್ತಿಯ ಭೀಕರ ಹತ್ಯೆ

ಹಾಸನ,ಜ.29-ಮನೆ ಕೆಲಸದ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸಿನಿಂದಾಗಿ ಇಂದು ಬೆಳಗಿನ ಜಾವ ಚಾಕುವಿನಿಂದ ಇರಿದು ವ್ಯಕ್ತಿಯನ್ನು ಕೊಲೆ ಮಾಡಿರುವ ಭೀಕರ ಘಟನೆ ನಗರದಲ್ಲಿ ನಡೆದಿದೆ.ಕುವೆಂಪುನಗ

29 Jan 2026 11:31 am
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಕೆ

ಬೆಂಗಳೂರು,ಜ.29- ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಒಣಹವೆ ಮುಂದುವರಿದಿದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ಅವಧಿಗೆ ಕರ್ನಾಟಕದಲ್ಲಿ ಸಾಮಾನ್ಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀ

29 Jan 2026 11:29 am
ಕಾಂತಾರ-1 ಚಿತ್ರದ ದೈವಕ್ಕೆ ಅವಮಾನ : ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು,ಜ.29- ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಅವರ ಕಾಂತಾರ-1 ಚಿತ್ರದ ದೈವ ಆಚರಣೆಯ ಅನುಕರಣೆ ಆರೋಪದ ಮೇಲೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ಎಫ್

29 Jan 2026 11:25 am
ಮೈಸೂರು ಮೃಗಾಲಯದಲ್ಲಿದ್ದ ಜಿರಾಫೆ ಯುವರಾಜ ನಿಧನ

ಮೈಸೂರು,ಜ.29- ಚಾಮರಾಜೇಂದ್ರ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಸುಮಾರು 25 ವರ್ಷದ ಗಂಡು ಜಿರಾಫೆ ಯುವರಾಜ ನಿಧನ ಹೊಂದಿದೆ.1987 ರಲ್ಲಿ ಜರ್ಮನಿಯಿಂದ ತಂದಿದ್ದ ಹೆನ್ರಿ ಮತ್ತು ಹನಿ ಜಿರಾಫೆಗೆ 9ನೇ ಮರಿಯಾಗಿ 2001ರಲ್ಲಿ ಯುವರಾಜ ಜಿರಾಫೆ

29 Jan 2026 11:21 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-01-2026)

ನಿತ್ಯ ನೀತಿ : ಪ್ರಾಮಾಣಿಕವಾಗಿ ಮಾಡುವ ಕೆಲಸ ಯಾವುದಾದರೇನು? ಅದು ನಮಗೆ ಒಂದು ತುತ್ತು ಅನ್ನ ಕೊಡುತ್ತಿದ್ದರೆ ಅದರ ಮೇಲೆ ಗೌರವವಿರಲಿ. ಪಂಚಾಂಗ : ಗುರುವಾರ, 29-01-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ:

29 Jan 2026 6:31 am
ಬಿಲ್ಡರ್‌ ಮನೆ ದೋಚಿ ಪರಾರಿಯಾಗಿರುವ ನೇಪಾಳ ದಂಪತಿ ಪತ್ತೆಗೆ ಶೋಧ

ಬೆಂಗಳೂರು,ಜ.28-ಬಿಲ್ಡರ್‌ ಮನೆಯಲ್ಲಿ ಹಣ ಸೇರಿದಂತೆ 18 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿ ರುವ ನೇಪಾಳ ಮೂಲದ ದಂಪತಿಗಾಗಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ನೇಪಾಳ ಗಡಿ ಭಾಗದಲ್ಲಿ ಶೋಧ ನಡೆಸ

28 Jan 2026 5:30 pm
ಅಜಿತ್‌ ಪವಾರ್‌ ಸಾವಿನ ಬಗ್ಗೆ ತನಿಖೆಯಾಗಲಿ : ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಜ. 28 (ಪಿಟಿಐ) – ಜಿಲ್ಲೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿದ್ದಾರೆ.ಈ ಘಟನೆಯ ಬಗ

28 Jan 2026 4:08 pm
ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದ ವಿಶೇಷಚೇತನ ಶಿಕ್ಷಕರು

ಬೆಂಗಳೂರು, ಜ.28- ಮಾನಸಿಕ ತೊಂದರೆ, ಶ್ರವಣ ದೋಷ, ದೃಷ್ಟಿ ವೈಕಲ್ಯ, ಸೆರೆಬ್ರಲ್‌ ಪಾಲ್ಸಿ ಸೇರಿದಂತೆ ವಿವಿಧ ಅಂಗವೈಕಲ್ಯ ಹೊಂದಿರುವ ವಿಶೇಷ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ಹಾಗೂ ನ್ಯಾಯಸಮ್ಮತ ಅನುದಾನ, ಸಮಾನ ವ

28 Jan 2026 4:06 pm