SENSEX
NIFTY
GOLD
USD/INR

Weather

30    C

...
ಬನಶಂಕರಿ ದೇವಾಲಯದಲ್ಲಿ ಐದು ವಿಶೇಷಚೇತನರು ಸೇರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 46 ಜೋಡಿ

ಬೆಂಗಳೂರು, ಫೆ.26 – ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ನಗರದ ಬನಶಂಕರಿ ದೇವಾಲಯದ ಆವರಣದಲ್ಲಿ ಹಮಿಕೊಂಡಿದ್ದ 27ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಂದು 46 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಐದು ವ

26 Feb 2026 3:58 pm
ಮೈದಾನಲ್ಲಿ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ ಪರಾಸ್‌‍ ಡೋಗ್ರಾಗೆ ದಂಡ

ಹುಬ್ಬಳ್ಳಿ,ಫೆ.26- ರಣಜಿ ಫೈನಲ್‌ನಲ್ಲಿ ಡಿಚ್ಚಿ ಹೊಡೆದ ಜಮು ಕಾಶೀರ ತಂಡದ ನಾಯಕನ ಮೇಲೆ ಕ್ರಮ ಕೈಗೊಂಡಿದ್ದು, ಕಾಶೀರ ತಂಡದ ನಾಯಕ ಪರಾಸ್‌‍ ಡೋಗ್ರಾಗೆ ದಂಡ ವಿಧಿಸಲಾಗಿದೆ. ಎರಡನೇ ದಿನ ಸಂಭಾವನೆಯಿಂದ ಶೇ.50ರಷ್ಟು ಕಟ್‌ ಮಾಡಿದ್ದು,

26 Feb 2026 3:57 pm
ಸಿನಿಮಾ ನಿರ್ದೇಶಕನನ್ನು ಅಪಹರಿಸಿ ಹಲ್ಲೆ, ಸುಲಿಗೆ : ನಟಿ ಸೇರಿ 11 ಮಂದಿ ಸೆರೆ

ಬೆಂಗಳೂರು,ಫೆ.26- ಹಣದ ವಿಚಾರವಾಗಿ ಮನಸ್ತಾಪಗೊಂಡು ಚಲನಚಿತ್ರ ನಿರ್ದೇಶಕರೊಬ್ಬರನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿ ಹಣ ಆಭರಣ ದೋಚಿದ್ದ ಕಿರುತೆರೆ ನಟಿ ಸೇರಿದಂತೆ 11 ಮಂದಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

26 Feb 2026 3:55 pm
ಬೆಂಗಳೂರಿನಲ್ಲಿ ಮನೆ ಮಾಲೀಕರು ವಿದೇಶೀಯರ ಬಗ್ಗೆ ಮಾಹಿತಿ ನೀಡಿ : ಸೀಮಂತ್‌ಕುಮಾರ್‌ ಸಿಂಗ್‌

ಬೆಂಗಳೂರು,ಫೆ.26- ತಮ ಮನೆಗಳಲ್ಲಿ ಬಾಡಿಗೆಗೆ ವಾಸವಿರುವ ವಿದೇಶೀಯರ ಬಗ್ಗೆ ಯಾವುದೇ ಅನುಮಾನ ವಿದ್ದಲ್ಲಿ ಮಾಲೀಕರು ಕೂಡಲೇ ಸ್ಥಳೀಯ ಪೊಲೀಸ್‌‍ ಠಾಣೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಮನವ

26 Feb 2026 3:52 pm
ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ದಾಖಲಾತಿಗಳ ಪರಿಶೀಲನೆ

ಬೆಂಗಳೂರು,ಫೆ.26- ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ನಿನ್ನೆ ಒಂದೇ ದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದೇಶಿಗರನ್ನು ವಿಚಾರಣೆ ನಡೆಸಿದ್ದಾರೆ. ಪ

26 Feb 2026 3:51 pm
ತಾಯಿ ಎದುರೇ ರೌಡಿಮಗನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು,ಫೆ.26-ರೌಡಿ, ಬೇಕರಿ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನ ಬಂದಂತೆ ಹಲ್ಲೆ ನಡೆಸಿ ಆತನ ಮನೆ ಮುಂದೆ ತಾಯಿ ಎದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್‌

26 Feb 2026 3:47 pm
ದಂಪತಿಗಳಾಗಿ ಹೊಸ ಜೀವನಕ್ಕೆ ಕಾಲಿಟ್ಟ ರಶ್ಮಿಕಾ –ವಿಜಯ್‌

ಬೆಂಗಳೂರು, ಫೆ.26- ನವಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಫೈನಲೀ ವಿರೋಶಿ ಜೋಡಿ ಮದುವೆಯಾಗಿ ಅಭಿಮಾನಿಗಳಿಗೆ ಫುಲ್‌ ಖುಷಿ ನೀಡಿದೆ. ಬಹಳ ವರ್ಷಗಳಿಂದ ಲವ್‌ನಲ್ಲಿ ಬಿದ್ದಿದ್ದ ರಶಿಕಾ ಮಂದಣ್ಣ ಹಾಗೂ ವಿಜಯ್‌

26 Feb 2026 3:43 pm
ನಾನು ಸಿಎಂ ಹುದ್ದೆಗೆ ಲಾಬಿ ಮಾಡುತ್ತಿಲ್ಲ : ಪರಮೇಶ್ವರ್‌

ಬೆಂಗಳೂರು,ಫೆ.26- ಮುಖ್ಯಮಂತ್ರಿ ಹುದ್ದೆಗಾಗಿ ಯಾವುದೇ ಲಾಬಿಯನ್ನು ಮಾಡುತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್‌ ಭೇಟಿಯಾ ಗಲು ದೆಹಲಿಗೂ

26 Feb 2026 3:39 pm
ಭಯೋತ್ಪಾದನೆ ನಿಗ್ರಹಕ್ಕೆ ಭಾರತ-ಇಸ್ರೇಲ್‌ ರಕ್ಷಣಾ ಪಾಲುದಾರಿಕೆ

ಟೆಲ್‌ಅವೀವ್‌, ಫೆ.26- ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಜೊತೆ ರಕ್ಷಣಾ, ವ್ಯಾಪಾರ ಮತ್ತು ಭಯೋತ್ಪಾದನಾ ನಿಗ್ರಹ ಸಂಬಂಧಗಳನ್ನು ಬಲಪಡಿಸುವುದಾಗಿ ಘೋಷಿಸಿದ್ದಾರೆ. ಈ ಒಪ್ಪಂದ ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧಗ

26 Feb 2026 3:38 pm
ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಗೊಂದಲ : ಸ್ಪಷ್ಟ ನಿರ್ಧಾರ ತಿಳಿಸುವಂತೆ ಸರ್ಕಾರಕ್ಕೆ ಅಶ್ವತ್ಥನಾರಾಯಣ ಆಗ್ರಹ

ಬೆಂಗಳೂರು,ಫೆ.26- ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಗೊಂದಲ ಮೂಡಿಸದೆ ಸರ್ಕಾರ ಒಂದು ಸ್ಪಷ್ಟ ನಿರ್ಧಾರ ತಿಳಿಸಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು ಆಗ್ರಹಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವ

26 Feb 2026 1:23 pm
ನ್ಯಾಯಮೂರ್ತಿ ಯಶವಂತ್‌ ವರ್ಮಾ ವಿರುದ್ಧದ ತನಿಖಾ ಸಮಿತಿ ಪುನಾರಚನೆ

ನವದೆಹಲಿ, ಫೆ.26- (ಪಿಟಿಐ) ಕಳೆದ ವರ್ಷ ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ನಿವಾಸದಿಂದ ಸುಟ್ಟುಹೋದ ನಗದು ಹಣ ವಶಪಡಿಸಿಕೊಳ್ಳಲಾದ ನಂತರ, ಅವರನ್ನು ಪದಚ್ಯುತಗೊಳಿಸಲು ಕಾರಣಗಳನ್ನು ತನಿಖೆ ಮಾಡಲು ರಚಿಸಲಾಗಿದ್ದ ಮ

26 Feb 2026 1:20 pm
ಸುಪ್ರೀಂಕೋರ್ಟ್‌ ಕ್ಷಮೆಯಾಚಿಸಿದ ಎನ್‌ಸಿಇಆರ್‌ಟಿ

ನವದೆಹಲಿ, ಫೆ. 26 (ಪಿಟಿಐ) ಎಂಟನೇ ತರಗತಿಯ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್‌ನ ಕೋಪವನ್ನು ಎದುರಿಸಿದ ನಂತರ ಎನ್‌ಸಿಇಆರ್‌ಟಿ ಅನುಚಿತ ವಿಷಯಕ್ಕಾಗಿ ಕ್ಷಮೆಯಾಚ

26 Feb 2026 1:18 pm
792 ಕೋಟಿ ರೂ. ಹೂಡಿಕೆ ಹಗರಣ : ಫಾಲ್ಕನ್‌ ಗ್ರೂಪ್‌ನ ಮಾಜಿ ಸಿಇಒಬಂಧನ

ಹೈದರಾಬಾದ್‌, ಫೆ.26- ಸುಮಾರು 792 ಕೋಟಿ ರೂ. ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾಲ್ಕನ್‌ ಗ್ರೂಪ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಕಾಸ್‌‍ ಕುಮಾರ್‌ ಸಖಾರೆ ಅವರನ್ನು ತೆಲಂಗಾಣ ಸಿಐಡಿ ಪೊಲೀಸರು ಬಂಧಿಸಿದ್ದ

26 Feb 2026 1:16 pm
ಕೇರಳದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಮೈಸೂರಿನ ಇಬ್ಬರು ಸಾವು

ಕೊಚ್ಚಿ, .26-ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಮುವಾಟ್ಟುಪುಳದಲ್ಲಿ ನಡೆದಿದೆ. ಮೃತರನ್ನು ನೆರಯ ಕರ್ನಾಟಕದ ಚಾಮರಾಜ

26 Feb 2026 1:11 pm
100 ಮಿಲಿಯನ್‌ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದುವ ಮೂಲಕ ಪ್ರಧಾನಿ ಮೋದಿ ವಿಶ್ವದಾಖಲೆ

ನವದೆಹಲಿ, ಫೆ. 26: ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಂನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಹಿಂದಿಕ್ಕಿ 100 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮೋದಿ ಅ

26 Feb 2026 12:18 pm
ಪೊಲೀಸರ ಮುಂದೆ ಶರಣಾಗಲು ಬಯಸಿದ್ದ ಕಮಾಂಡರ್‌ನನ್ನು ಕೊಂದ ನಕ್ಸಲರು

ಭುವನೇಶ್ವರ, ಫೆ. 26 (ಪಿಟಿಐ) ಒಡಿಶಾ ಪೊಲೀಸರ ಮುಂದೆ ಶರಣಾಗಲು ಉದ್ದೇಶಿಸಿದ್ದಕ್ಕಾಗಿ ವಾಂಟೆಡ್‌ ಮಾವೋವಾದಿ ನಾಯಕನೊಬ್ಬ ತನ್ನ ಕಮಾಂಡರ್‌ ಅನ್ವೇಶ್‌ನನ್ನು ಕೊಂದಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನ್

26 Feb 2026 12:16 pm
ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ದರ್ಶನ್‌

ಮಂಡ್ಯ,ಫೆ.26-ಮೆದುಳು ನಿಷ್ಕ್ರಿಯಗೊಂಡಿದ್ದ ತಾಲ್ಲೂಕಿನ ಚಿಕ್ಕಮಂಡ್ಯದ ಯುವಕ ದರ್ಶನ್‌ ಅವರ ಅಂಗಾಂಗಗಳನ್ನು ದಾನ ಮಾಡಿ, ಹಲವು ಮಂದಿಯ ಜೀವ ಉಳಿಸುವಲ್ಲಿ ಆತನ ಕುಟುಂಬ ಸಾರ್ಥಕತೆ ಮೆರೆದಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು

26 Feb 2026 11:09 am
ಆನ್ಲೈನ್‌ ಟ್ರೇಡಿಂಗ್‌ ಮೋಸ : ವೈದ್ಯರೊಬ್ಬರಿಗೆ 21 ಲಕ್ಷ ಪಂಗನಾಮ

ಚಿಕ್ಕಮಗಳೂರು,ಫೆ.26- ಆನ್ಲೈನ್‌ ಟ್ರೇಡಿಂಗ್‌ ಇನ್ವೆಸ್ಟ್‌ಮೆಂಟ್‌ ನಲ್ಲಿ ಅಧಿಕ ಲಾಭವಿದೆ ಎಂದು ನಂಬಿಸಿ ವೈದ್ಯರೊಬ್ಬರಿಗೆ 21.85 ಲಕ್ಷರು ಪಂಗನಾಮ ಹಾಕಿದ ಘಟನೆ ನಗರದಲ್ಲಿ ನಡೆದಿದೆ.ಡಾ.ಆದರ್ಶ್‌ ಸುಂದರ್‌ರವರ ವಾಟ್ಸಪ್‌ನಲ್ಲಿ A

26 Feb 2026 11:03 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2026)

ನಿತ್ಯ ನೀತಿ : ಪ್ರತಿ ವಸ್ತುವಿಗೂ ಬೆಲೆ ಕಟ್ಟುವಷ್ಟು ಸಿರಿವಂತನಾಗು! ಆದರೆ ಪ್ರತಿಯೊಬ್ಬರ ಭಾವನೆ ಗಳಿಗೆ ಬೆಲೆ ಕೊಡದಷ್ಟು ಬಡವನಾಗಬೇಡ. ಪಂಚಾಂಗ : ಗುರುವಾರ , 26-02-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ:

26 Feb 2026 6:31 am
ಗರ್ಭಿಣಿಯಾದ ಪಿಯು ವಿದ್ಯಾರ್ಥಿನಿ, ವಸತಿ ಶಾಲೆಗಳಲ್ಲಿ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆ

ಕೊಪ್ಪಳ,ಫೆ.25- ಪಿಯುಸಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಸತಿ ಶಾಲೆಗಳಲ್ಲಿನ ಸುರಕ್ಷತೆ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಅಲ್ಪಸಂಖ್ಯಾತ ಇಲಾಖೆ ವ್ಯಾಪ್ತಿಯ ಮೊರಾರ್ಜಿ ದೇಸಾಯ

25 Feb 2026 5:19 pm
ಆಸ್ಪತ್ರೆಯಲ್ಲಿ 6 ತಿಂಗಳ ಮಗುವಿನ ಕಿರುಬೆರಳು ಕಟ್‌

ಬೆಂಗಳೂರು, ಫೆ.25- ಆರು ತಿಂಗಳ ಮಗುವಿನ ಬೆರಳು ಕಟ್‌ ಮಾಡಿದ ಗಂಭೀರ ನಿರ್ಲಕ್ಷ್ಯದ ಆರೋಪ ಇಂದಿರಾನಗರ ದಲ್ಲಿರುವ ಚಿನಯ್‌ ಮಿಷನ್‌ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ. ಶೀತ ಹಾಗೂ ಅನಾರೋಗ್ಯ ಕಾರಣ ದಿಂದ ಫೆ. 19ರಂದು ದಾಖಲಾಗಿದ್ದ 6 ತಿಂ

25 Feb 2026 5:16 pm
‘ನಾನು ಮಧ್ಯಪವೇಶಿಸದಿದ್ದರೆ ಭಾರತದ ಜೊತೆ ಸಂಘರ್ಷದಲ್ಲಿ ಪಾಕಿಸ್ತಾನ ಪ್ರಧಾನಿ ಸಾಯುತ್ತಿದ್ದರು’ : ಟ್ರಂಪ್

ನ್ಯೂಯಾರ್ಕ್‌, ಫೆ. 25 (ಪಿಟಿಐ)- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನವನ್ನು ಕೊನೆಗೊಳಿಸಿದ್ದಾರೆ ಎಂಬ ಹೇಳಿಕೆಯನ್ನು ಪುನರುಚ್ಚರಿಸಿದರು, ನನ್ನ ಭಾಗವಹಿಸುವಿಕೆ ಇಲ್ಲದಿದ್ದರೆ ಪಾಕಿಸ್ತಾನ ಪ್ರಧ

25 Feb 2026 4:19 pm
ಕಾವೇರಿ 6ನೇ ಹಂತದ ಯೋಜನೆಗೆ ಜಲಮಂಡಳಿ ಸಿದ್ಧತೆ

ಬೆಂಗಳೂರು, ಫೆ.25- ಕಾವೇರಿ 6ನೇ ಹಂತದ ಯೋಜನೆ ಜಾರಿಗೆ ಜಲಮಂಡಳಿ ಸಿದ್ದತೆ ನಡೆಸಿದೆ.ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ ಎಂದು

25 Feb 2026 4:10 pm
ಶಿವಾಜಿ ಜಯಂತಿ ವೇಳೆ ದ್ವೇಷ ಭಾಷಣ : ಯತ್ನಾಳ್‌ ವಿರುದ್ಧ ಎಫ್‌ಐಆರ್‌

ಯಾದಗಿರಿ, ಫೆ. 25 (ಪಿಟಿಐ)- ಜಿಲ್ಲೆಯಲ್ಲಿ ನಡೆದ ಶಿವಾಜಿ ಜಯಂತಿ ಆಚರಣೆಯ ಸಂದರ್ಭದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ

25 Feb 2026 4:09 pm
ಅಜೀಂ ವಿವಿಯಲ್ಲಿ ದೇಶವಿರೋಧಿ ಚಟುವಟಿಕೆ ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಬೆಂಗಳೂರು,ಫೆ.25- ನಗರದ ಸರ್ಜಾಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಆವರಣದಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)

25 Feb 2026 4:06 pm
ಗ್ಯಾರಂಟಿ ಸರ್ಕಾರಕ್ಕೆ ಸಾಲುಸಾಲು ಮುಷ್ಕರದ ತಲೆ ಬಿಸಿ

ಬೆಂಗಳೂರು,ಫೆ.25- ಸಾರಿಗೆ ನೌಕರರು, ಸರ್ಕಾರಿ ವೈದ್ಯರು ಹಾಗೂ ರಾಜ್ಯ ಗುತ್ತಿಗೆದಾರರ ಸಂಘದವರು, ತಮ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಮಾರ್ಚ್‌ ತಿಂಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದು, ಆಡ

25 Feb 2026 3:56 pm
ಜಿ.ಪಂ., ತಾ.ಪಂ. ಚುನಾವಣೆಗೆ ಬಿಜೆಪಿ- ಜೆಡಿಎಸ್‌‍ ಮೈತ್ರಿ : ದೇವೇಗೌಡರು

ಬೆಂಗಳೂರು,ಫೆ.25- ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿಗಳ ಚುನಾವಣೆಗಳಲ್ಲಿ ಎನ್‌ಡಿಎ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಅಭಿಲಾಷೆ ಇದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದರ

25 Feb 2026 3:43 pm
ಸಿಎಂ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ, ಕೇಳುವುದರಲ್ಲಿ ತಪ್ಪೇನಿದೆ..? ಗದ್ದುಗೆ ಗುದ್ದಾಟಕ್ಕೆ ಪರಮೇಶ್ವರ್ ಎಂಟ್ರಿ

ಬೆಂಗಳೂರು, ಫೆ.25- ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಈವರೆಗೂ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ, ಅದನ್ನು ಸಾಬೀತು ಪಡಿಸಿದ್ದೇನೆ ಎಂದು ಹೇಳುವ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್

25 Feb 2026 2:07 pm
ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ : ಲಕ್ಷ್ಮೇಶ್ವರದಲ್ಲಿ ಬೃಹತ್‌ ಪ್ರತಿಭಟನೆ

ಗದಗ,ಫೆ.25- ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯನ್ನು ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ ಎಂದು ಇಂದು ಲಕ್ಷ್ಮೇಶ್ವರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದಲ್ಲಿ ಮೇಲೆ ಲೋಕಾಯುಕ್ತ ಪೊಲೀಸ

25 Feb 2026 2:00 pm
ಭರ್ತಿ ಮಾಡಿರುವ 40 ಸಾವಿರ ಹುದ್ದೆಗಳ ದಾಖಲೆ ಏಕೆ ಬಿಡುಗಡೆ ಮಾಡಿಲ್ಲ..? : ಬಿ.ವೈ.ವಿಜಯೇಂದ್ರ

ಬೆಂಗಳೂರು,ಫೆ.25-ರಾಜ್ಯದಲ್ಲಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದ ನಂತರ 40 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ಹೇಳಿದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಗಳನ್ನು ಏಕೆ ಬಿಡುಗಡೆ ಮಾಡಿಲ್ಲ

25 Feb 2026 1:58 pm
ಜಿಬಿಎ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿ ಪ್ರಕಟ ದಿನಾಂಕ ಮುಂದೂಡಿಕೆ

ಬೆಂಗಳೂರು,ಫೆ.25- ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಂತಿಮ ವಾರ್ಡ್‌ವಾರು ಮತದಾರರ ಪಟ್ಟಿ ಪ್ರಕಟ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಮುಂದೂಡಿದೆ. ತತ್ಕಾಲದಲ್ಲಿ ಜಾರಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡ

25 Feb 2026 12:52 pm
ಬೆಂಗಳೂರಿನ ಚಿಕ್ಕಪೇಟೆಯ ವಾಣಿಜ್ಯ ಮಳಿಗೆಯಲ್ಲಿ ಭಾರಿ ಅಗ್ನಿ ಅವಘಡ

ಬೆಂಗಳೂರು,ಫೆ.25-ನಗರದ ಹದಯಭಾಗವಾದ ಚಿಕ್ಕಪೇಟೆಯ ವಾಣಿಜ್ಯ ಮಳಿಗೆಯೊಂದರಲ್ಲಿ ಇಂದು ಬೆಳಿಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಶಾಪಿಂಗ್‌ಗೆ ಹೆಸರುವಾಸಿಯಾಗಿರುವ ಚಿಕ್ಕಪೇಟೆಯ ಕಮರ್ಷಿಯಲ

25 Feb 2026 12:51 pm
‘ಅರಾಜಕತೆ’ಕಾಂಗ್ರೆಸ್‌‍ ಸರ್ಕಾರದ ಆರನೇ ಗ್ಯಾರೆಂಟಿ : ಆರ್‌.ಅಶೋಕ್‌

ಬೆಂಗಳೂರು,ಫೆ.25- ಕಾಂಗ್ರೆಸ್‌‍ ಸರ್ಕಾರದ ಆರನೇ ಗ್ಯಾರೆಂಟಿ; ಅರಾಜಕತೆ ಗ್ಯಾರೆಂಟಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ. ಈ ಕುರಿತು ಎಕ್‌್ಸನಲ್ಲಿ ಟ್ವೀಟ್‌ ಮಾಡಿರುವ ಅವರು, ಕಾಂಗ್ರೆಸ್‌‍ ಅಧಿ

25 Feb 2026 12:47 pm
ಪಾರ್ಶ್ವವಾಯು ಬಳಿಕ ಚೇತರಿಕೆಗೆ ಹೋಮಿಯೋಪತಿ ಸಹಾಯವಾಗಬಹುದೇ..?

ಡಾ.ಕುಶಾಲ್ ಬ್ಯಾನರ್ಜಿ ( ಹೋಮಿಯೋಪತಿ ಹಿರಿಯ ವೈದ್ಯರು, ಡಾ.ಕಲ್ಯಾಣ್ ಬ್ಯಾನರ್ಜೀಸ್ ಕ್ಲಿನಿಕ್)ಪಾರ್ಶ್ವವಾಯು ಎಂದ ಕೂಡಲೇ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗುವುದು ಸಹಜ. ಪಾರ್ಶ್ವವಾಯುನಿಂದ ಗೆದ್ದ ಬಳಿಕ ಕುಟುಂಬದ ಸದಸ್ಯ

25 Feb 2026 11:58 am
ಪ್ರಧಾನಿ ಮೋದಿ ಇಸ್ರೇಲ್‌ ಭೇಟಿ, ಕಾಂಗ್ರೆಸ್‌‍ಗೆ ಉರಿ ಉರಿ

ನವದೆಹಲಿ, ಫೆ. 25 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್‌ ಭೇಟಿಯ ಬಗ್ಗೆ ಕಾಂಗ್ರೆಸ್‌‍ ತೀವ್ರ ವಾಗ್ದಾಳಿ ನಡೆಸಿದ್ದು, ಇಡೀ ಜಗತ್ತು ಅವರ ಆತ್ಮೀಯ ಸ್ನೇಹಿತ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ

25 Feb 2026 11:27 am
ಇಸ್ರೇಲ್‌ಗೆ ತೆರಳಿದ ಪ್ರಧಾನಿ ಮೋದಿ

ನವದೆಹಲಿ, ಫೆ. 25 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ತೆರಳಿದ್ದಾರೆ, ಈ ಸಂದರ್ಭದಲ್ಲಿ ಅವರು ತಮ್ಮ ಅಲ್ಲಿನ ಪ್ರಧಾನ ಮಂತ್ರಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಚರ್ಚೆ ನಡೆಸಲಿದ

25 Feb 2026 11:23 am
ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಕಿತ್ತೆಸೆಯುವಂತೆ ಸೂಚಿಸಿದ ಪಾಲಿಕೆ ಅಧಿಕಾರಿ

ಹಾಸನ,ಫೆ.25- ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯಗೊಳಿಸಿದೆ. ಆದರೆ ಹಾಸನ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರ ಛೇಂಬರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯ

25 Feb 2026 11:21 am
ಟಾಟಾಎಸ್‌‍-ಕ್ಯಾಂಟರ್‌ ನಡುವೆ ಭೀಕರ ಅಪಘಾತ, ತಪ್ಪಿದ ಭಾರಿ ಅನಾಹುತ

ಚಿಕ್ಕಬಳ್ಳಾಪುರ, ಫೆ.25- ಟಾಟಾಎಸ್‌‍ ಮತ್ತು ಕ್ಯಾಂಟರ್‌ ನಡುವೆ ಭೀಕರ ಅಪಘಾತವಾಗಿ ಟಾಟಾಎಸ್‌‍ನಲ್ಲಿದ್ದ ಆರು ಮಂದಿ ಕೃಷಿ ಮಹಿಳಾ ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ನಾಯನಹಳ್ಳಿ ಗೇಟ್‌ ಬಳಿ ನಿನ್ನೆ ಸಂಜೆ ನಡೆ

25 Feb 2026 11:18 am
ಆರತಕ್ಷತೆಯಲ್ಲಿ ಫೋಟೊ ತೆಗೆಯುತ್ತಿದ್ದಾಗಲೇ ಹೃದಯಾಘಾತ, ಫೋಟೊಗ್ರಾಫರ್‌ ಸಾವು

ಚಾಮರಾಜನಗರ,ಫೆ.25- ಮದುವೆ ಆರತಕ್ಷತೆಯಲ್ಲಿ ಫೋಟೊ ತೆಗೆಯುತ್ತಿದ್ದ ಫೋಟೊಗ್ರಾಫರ್‌ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.ಬೊಮನಹಳ್ಳಿ ಗ್ರಾಮದ ನಿವಾಸಿ ಮೂರ್ತಿ ಮೃತಪಟ್ಟ ಫೋಟೊಗ್ರಾಫರ

25 Feb 2026 11:09 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-02-2026)

ನಿತ್ಯ ನೀತಿ : ಒಳ್ಳೆಯ ಸಂಬಂಧಗಳನ್ನು ಪ್ರೀತಿ ಕೊಟ್ಟು ಉಳಿಸಿಕೊಳ್ಳಿ. ಕೆಟ್ಟ ಸಂಬಂಧಗಳನ್ನು ಮೌನವಾಗಿದ್ದು ಕಳೆದುಕೊಳ್ಳಿ. ಪಂಚಾಂಗ : 25-02-2026, ಬುಧವಾರ ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ /

25 Feb 2026 6:31 am
ಅಗ್ನಿಶಾಮಕ ಇಲಾಖೆಯಲ್ಲಿ 1600 ಹುದ್ದೆಗಳ ನೇಮಕಾತಿಗೆ ಕ್ರಮ : ಪರಮೇಶ್ವರ್‌

ಬೆಂಗಳೂರು, ಫೆ.24- ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ 1600ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಬನ್ನೇರುಘಟ್ಟ ರಸ್ತೆಯ ಆರ್‌.ಎ.ಮುಂಡ್

24 Feb 2026 5:45 pm
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2.8 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು,ಫೆ.24- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನನ್ನು ತಡೆದು ಲಗೇಜ್‌ ಪರಿಶೀಲನೆ ವೇಳೆ ಸುಮಾರು 2.8 ಕೋಟಿ ರೂ ಮೌಲ್ಯ 8 ಕೆಜಿ ಹೈಡ್ರೋ ಪೋನಿಕ್‌ ಗಾಂಜಾ ಪತ್ತೆಯಾಗಿದೆ. ಇನ

24 Feb 2026 5:44 pm
ಯೂನಸ್‌‍ ಕೆಟ್ಟ ಆಡಳಿತ, ಸಂವಿಧಾನಕ್ಕೆ ಅಪಚಾರ : ಅಧ್ಯಕ್ಷ ಮೊಹಮದ್‌ ಶಹಾಬುದ್ದೀನ್‌ ಟೀಕೆ

ಡಾಕಾ.ಫೆ.25-ಶೇಖ್‌ ಹಸೀನಾ ಸರ್ಕಾರದ ಪತನದ ನಂತರ ಈಗಿನ ಫೆಬ್ರವರಿ ಚುನಾವಣೆಗಳವರೆಗೆ ದೇಶದ ಮಧ್ಯಂತರ ಆಡಳಿತದ ನೇತೃತ್ವ ವಹಿಸಿದ್ದ ಮುಹಮದ್‌ ಯೂನಸ್‌‍ ದೇಶದ ಸಂವಿಧಾನವನ್ನು ಅನುಸರಿಸಲಿಲ್ಲ ಎಂದು ಅಧ್ಯಕ್ಷ ಮೊಹಮದ್‌ ಶಹಾಬುದ್ದೀ

24 Feb 2026 4:11 pm
ಮೈಸೂರಲ್ಲಿ ಡ್ರಗ್ಸ್ ಮಾರುತ್ತಿದ್ದ ನಾಲ್ವರ ಸೆರೆ

ಮೈಸೂರು, ಫೆ.24- ನಗರದಲ್ಲಿ ಅಕ್ರಮ ಮಾದಕವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಸಿ.ಸಿ.ಬಿ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿ 10,30,800 ರೂ. ಬೆಲೆಯ ನಿಷೇಧಿತ ಮಾದಕವಸ್ತು ಎಂ.ಡಿ.ಎಂ.ಎ. ಮತ್ತು 8 ಲಕ್ಷ ಮೌಲ್ಯದ ಇನೋವಾ ಕಾರ್‌ ಅನ್ನು ವಶಕ

24 Feb 2026 3:32 pm
ಡಾಕ್ಟರ್‌ ಆಗು ಎಂದ ಅಪ್ಪನನ್ನೇ ಕೊಂದ ಮಗ

ಲಕ್ನೋ, ಫೆ. 24- ನೀನು ಡಾಕ್ಟರ್‌ ಆಗಬೇಕು. ಹೀಗಾಗಿ ನೀಟ್‌ ಪರೀಕ್ಷೆ ಬರೆದು ಪಾಸಾಗಲೇಬೇಕು ಎಂದು ಒತ್ತಡ ಹಾಕುತ್ತಿದ್ದ ತಂದೆಯನ್ನು ಮಗನೇ ಕೊಲೆ ಮಾಡಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಕ್ನೋದಲ್ಲಿ ತನ್ನ ತಂದೆಯ ಭೀಕ

24 Feb 2026 3:29 pm
ಪುರಾತನ ದೇವಾಲಯ ಕೆಡವಿ ಕಮಲ್‌ ಮೌಲಾ ಮಸೀದಿ ನಿರ್ಮಿಸಲಾಗಿದೆ : ASI

ಧಾರ್‌, ಫೆ.24- ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಭೋಜ್‌ಶಾಲಾ ಸಂಕೀರ್ಣದೊಳಗೆ ಇರುವ ಕಮಲ್‌ ಮೌಲಾ ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ ವರದಿ ಹೇಳಿದೆ.

24 Feb 2026 3:27 pm
ಸರ್ಕಾರದ ಖಜಾನೆಯಲ್ಲಿ ಹಣವೂ ಇಲ್ಲ, ಉದ್ಯೋಗವೂ ಇಲ್ಲ : ಛಲವಾದಿ ನಾರಾಯಣಸ್ವಾಮಿ

ಹುಬ್ಬಳ್ಳಿ,ಫೆ.24- ರಾಜ್ಯ ಸರ್ಕಾರ 2 ಲಕ್ಷ 84 ಸಾವಿರ ಸರ್ಕಾರಿ ಹುದ್ದೆ ತುಂಬಬೇಕಾಗಿತ್ತು. ಆದರೆ ಅದರ ಬಗ್ಗೆ ನಿರ್ಲಕ್ಷ್ಯವಹಿಸಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

24 Feb 2026 3:22 pm
ಸರ್ಕಾರಿ ಆಸ್ಪತ್ರೆ ಬಚಾವೋ ಸಮಾವೇಶ ಯಾವಾಗ..?

ಬೆಂಗಳೂರು,ಫೆ.24- ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗದೆ ಚೀಟಿ ಬರೆದುಕೊಡುವ ದುಃಸ್ಥಿತಿ ಬಂದು ಬಹಳ ದಿನಗಳಾಗಿರುವುದರಿಂದ ಸರ್ಕಾರಿ ಆಸ್ಪತ್ರೆ ಬಚಾವೋ ಸಮಾವೇಶ ಯಾವಾಗ ಮಾಡುತ್ತೀರಿ? ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆ

24 Feb 2026 3:20 pm
ಗೂಡ್ಸ್ ರೈಲಿನ ಮುಂದೆ ಹಾರಿ ತಂದೆ, ಮಗಳು ಆತ್ಮಹತ್ಯೆ

ಉನ್ನಾವೊ,ಫೆ.24-ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಕಾನ್ಪುರ-ಲಕ್ನೋ ರೈಲು ಮಾರ್ಗದಲ್ಲಿ ಗೂಡ್‌್ಸರೈಲಿನ ಮುಂದೆ ಹಾರಿ ತಂದೆ-ಮಗಳು ಆತಹತ್ಯೆ ಮಾಡಿಕೊಂಡಿರುವಘಟನೆ ಕಳೆದ ರಾತ್ರಿ ನಡೆದಿದೆ. ಗಂಗಾಘಾಟ್‌ ರೈಲ್ವೆ ನಿಲ್ದಾಣದ ಮುಂ

24 Feb 2026 3:19 pm
ಉತ್ತರ ಮದ್ರಾಸ್‌‍ ಕ್ಷೇತ್ರದಲ್ಲಿ ದಳಪತಿ ವಿಜಯ್‌ ಅಗ್ನಿ ಪರೀಕ್ಷೆ

ಚೆನ್ನೈ, ಫೆ.24- ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ಹಾಗೂ ಖ್ಯಾತ ಚಿತ್ರನಟ ದಳಪತಿ ವಿಜಯ್‌ ಅವರು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಮದ್ರಾಸ್‌‍ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಟಿವಿಕೆ

24 Feb 2026 3:16 pm
ರಾಜ್ಯದಲ್ಲಿ ಉದ್ಯೋಗಕ್ಕಾಗಿ ದಂಗೆ ಎದ್ದ ವಿದ್ಯಾರ್ಥಿ ಸಂಘಟನೆಗಳು, ಧಾರವಾಡದಲ್ಲಿ ಭಾರಿ ಪ್ರತಿಭಟನೆ

ಬೆಂಗಳೂರು,ಫೆ.24-ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬೃಹತ್‌ ಪ್ರತಿ

24 Feb 2026 3:14 pm
ಬಜೆಟ್‌ ಮಂಡನೆಗೂ ಮುನ್ನ ಜನರ ಪ್ರಶ್ನೆಗಳಿಗೆ ಉತ್ತರಿಸಿ : ಸರ್ಕಾರಕ್ಕೆ ಆರ್‌.ಅಶೋಕ್‌ ಸವಾಲು

ಬೆಂಗಳೂರು,ಫೆ.24- ಬಜೆಟ್‌ ಮಂಡನೆಗೂ ಮುನ್ನ ಕರ್ನಾಟಕದ ಮತದಾರರನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರಿಸಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಒಂದು ಶ್ವೇತಪತ್ರ ಹೊರಡಿಸಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅ

24 Feb 2026 1:53 pm
SHOCKING : ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ತರಕಾರಿಯಲ್ಲಿ ವಿಷಕಾರಿ ಅಂಶಗಳು ಪತ್ತೆ..!

ಬೆಂಗಳೂರು, ಫೆ.24- ನೀವು ಬಾಯಿ ಚಪ್ಪರಿಸಿ ತಿನ್ನುವ ತರಕಾರಿಗಳು ತಿನ್ನಲು ಯೋಗ್ಯವಲ್ಲವಂತೆ. ಅದರಲ್ಲೂ ನೆಲಮಂಗಲ, ಕೋಲಾರ ಚಿಕ್ಕಬಳ್ಳಾಪುರದಲ್ಲಿ ಬೆಳೆಯುವ ತರಕಾರಿಗಳು ವಿಷಪೂರಿತವಾಗಿವೆಯಂತೆ..! ಇದನ್ನು ನಾವು ಹೇಳುತ್ತಿರುವುದಲ

24 Feb 2026 12:43 pm
ಬಜೆಟ್‌ ಮಂಡನೆ ಬಳಿಕ ಮತ್ತಷ್ಟು ಜೋರಾಗಲಿದೆ ಸಿಎಂ ಕುರ್ಚಿ ಕದನ..!!

ಬೆಂಗಳೂರು, ಫೆ.24- ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬಣ ಪಟ್ಟು ಹಿಡಿದಿರುವುದರಿಂದ ಬಜೆಟ್‌ ಮಂಡನೆಯ ಬಳಿಕ ನಾಯಕತ್ವ ಬದಲಾವಣೆಯ ಜಿದ್ದಾಜಿದ್ದಿಯೂ ಹೆಚ್ಚಾಗಲಿದೆ. ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಹುದ

24 Feb 2026 12:41 pm
ದೆಹಲಿ ವಿಮಾನ ನಿಲ್ದಾಣದಲ್ಲಿ 5.42 ಕೋಟಿ ರೂ ಮೌಲ್ಯದ ಐಷಾರಾಮಿ ಕೈಗಡಿಯಾರಗಳು, ವಿದೇಶಿ ಕರೆನ್ಸಿ ವಶ

ನವದೆಹಲಿ, ಫೆ.24 -ಇಲ್ಲಿನ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಪಾಸ್‌‍ಪೋರ್ಟ್‌ ಹೊಂದಿರುವ ಮಹಿಳಾ ಪ್ರಯಾಣಿಕರೊಬ್ಬರಿಂದ ವಿದೇಶಿ ಕರೆನ್ಸಿಮತ್ತು 5.42 ಕೋಟಿ ರೂ. ಮೌಲ್ಯದ ಹಲವಾರು ಐಷಾರಾಮಿ ವಸ್ತುಗಳ

24 Feb 2026 12:35 pm
ಎಸ್‌‍ಐಟಿ ಪೊಲೀಸರ ತನಿಖೆಯಿಂದ ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿಜೆ ರಾಯ್‌ ಆತ್ಮಹತ್ಯೆ ಕಾರಣ

ಬೆಂಗಳೂರು,ಫೆ.24-ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ, ಉದ್ಯಮಿ ಸಿಜೆ ರಾಯ್‌ ಅವರು ಹಲವಾರು ಕಾರಣಗಳಿಂದ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಎಸ್‌‍ಐಟಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ರಾಯ್‌ ಅವರ ಆತಹತ್ಯೆಗೆ ಒಂ

24 Feb 2026 12:31 pm
ಭಾರತಕ್ಕೆ ಬರುತ್ತಿದ್ದಾರೆ ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ

ಟೊರೊಂಟೊ, ಫೆ. 24 (ಎಪಿ) ಕೆನಡಾದ ಪ್ರಧಾನಿ ಮಾರ್ಕ್‌ ಕಾರ್ನಿ ಈ ವಾರ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ಗೆ ಪ್ರಯಾಣಿಸುತ್ತಿದ್ದು, ಮುಂದಿನ ವಾರ ಅಮೆರಿಕದಿಂದ ವ್ಯಾಪಾರವನ್ನು ವೈವಿಧ್ಯಗೊಳಿಸುವ ತಮ್ಮ ಇತ್ತೀಚಿನ ಪ್ರಯತ್ನದಲ್

24 Feb 2026 12:04 pm
ಏಕರೂಪ ನಾಗರಿಕ ಸಂಹಿತೆ ಜಾರಿಗೆ ಆರ್‌ಎಸ್‌‍ಎಸ್‌‍ ಒಲವು

ಡೆಹ್ರಾಡೂನ್‌, ಫೆ. 24 (ಪಿಟಿಐ) ಉತ್ತರಾಖಂಡದಲ್ಲಿ ಜಾರಿಗೆ ತಂದಿರುವ ಏಕರೂಪ ನಾಗರಿಕ ಸಂಹಿತೆಯ ಮಾದರಿಯಲ್ಲಿ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕೆಂದು ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರ

24 Feb 2026 12:01 pm
ಚುನಾವಣೆ ಮುನ್ನೆಚ್ಚರಿಕೆಯಾಗಿ ತಮಿಳುನಾಡಿನಲ್ಲಿ 50 ಸಿಎಪಿಎಫ್‌ ಕಂಪನಿಗಳ ನಿಯೋಜನೆ

ಚೆನ್ನೈ, ಫೆ. 24 (ಪಿಟಿಐ) ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಮುನ್ನೆಚ್ಚರಿಕೆಯಾಗಿ ಗೃಹ ಸಚಿವಾಲಯವು ಸಿಎಪಿಎಫ್‌ನ ಆರಂಭಿಕ 50 ಕಂಪನಿಗಳನ್ನು ಹಂಚಿಕೆ ಮಾಡಿದೆ. ಕೇಂದ್ರ ಸಶಸ್ತ್ರ ಪೊಲೀಸ್‌‍ ಪಡೆ (ಸಿಎಪಿಎಫ್‌‍) ನ 50 ಕಂಪನಿಗಳ

24 Feb 2026 11:56 am
AI ಶೃಂಗಸಭೆಯಲ್ಲಿ ಅರೆ ಬೆತ್ತಲೆ ಪ್ರತಿಭಟನೆ ಪ್ರಕರಣ : ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆ

ನವದೆಹಲಿ, ಫೆ. 24 (ಪಿಟಿಐ) ಕಳೆದ ವಾರ ಇಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಐವೈಸಿ ಸದಸ್ಯರ ಗುಂಪೊಂದು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾರತೀಯ ಯುವ ಕಾಂಗ್ರೆಸ್‌‍ ಅಧ್

24 Feb 2026 11:53 am
ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ78ನೇ ಜನ್ಮ ದಿನಾಚರಣೆ : ಪ್ರಧಾನಿ ಮೋದಿ ನಮನ

ಚೆನ್ನೈ, ಫೆ. 24 (ಪಿಟಿಐ) ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಅಸಂಖ್ಯಾತ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಜಯಲಲಿತಾ ಅವರ 78 ನೇ ಜನ್ಮ ದಿನಾಚರಣೆಯಂದು ಅವರಿ

24 Feb 2026 11:51 am
ಶಿವಮೊಗ್ಗ : ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿಯನ್ನು ಅಡ್ಡಗಟ್ಟಿ ಥಳಿಸಿ ಕೊಂದ ಗುಂಪು

ಶಿವಮೊಗ್ಗ ,ಫೆ.24-ವಿಶೇಷ ತರಗತಿ ಮುಗಿಸಿ ಬರುತ್ತಿದ್ದ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿಯನ್ನು ಗುಂಪೊಂದು ಅಡ್ಡಗಟ್ಟಿ ಥಳಿಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕಳೆದ ರಾತ್ರಿ ಈ ದುರ್ಘಟನೆ ನಡೆದಿದ್ದು ಸಾಕೇತ್‌ ಎಂಬ

24 Feb 2026 11:47 am
ವಾರ್ಡ್‌ಗಳ ಪುನರ್‌ ವಿಂಗಡಣೆಗೆ ತಿಣುಕಾಡುತ್ತಿದೆ ಸರ್ಕಾರ : ಸುಪ್ರೀಂ ಗಡುವು ಮುಗಿದರೂ ಸಿದ್ಧವಾಜಿಲ್ಲಾ ಪಟ್ಟಿ

ಬೆಂಗಳೂರು, ಫೆ.23- ಗಡುವು ಮುಗಿದರೂ ಸುಪ್ರೀಂಕೋರ್ಟ್‌ಗೆ ಜಿಬಿಎ ವಾರ್ಡ್‌ಗಳ ಪುನರ್‌ವಿಂಗಡಣೆಯ ಅಂತಿಮ ಪಟ್ಟಿ ಸಲ್ಲಿಸಲು ಸರ್ಕಾರ ತಿಣುಕಾಡುತ್ತಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಐದ

23 Feb 2026 3:34 pm
“ಮಹದೇವಪ್ಪ ರಾಷ್ಟ್ರೀಯ ನಾಯಕರು ಅವರಿಗೆ ಒಂದ್‌ ದೊಡ್ಡ ನಮಸ್ಕಾರ” : ಡಿಕೆಶಿ

ಬೆಂಗಳೂರು, ಫೆ.23- ನಗರದಲ್ಲಿನ ಕೆರೆಗಳ ನೀರನ್ನು ಅಂತರ್‌ ಜಲ ಅಭಿವೃದ್ಧಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸ್ನಾನಕ್ಕೆ ಮತ್ತು ಕುಡಿಯುವ ಉದ್ದೇಶಕ್ಕೆ ಕೆರೆ ನೀರು ಬಳಸುವಂತೆ ಸರ್ಕಾರ ಸಲಹೆ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ

23 Feb 2026 3:33 pm
ಸಿದ್ದರಾಮಯ್ಯನವರ ಸಿಎಂ ಕುರ್ಚಿ ಅಲುಗಾಡುತ್ತಿರುವುದರಿಂದ ಅಹಿಂದ ಅಸ್ತ್ರ ಬಳಕೆ : ಬಿ.ವೈ.ವಿಜಯೇಂದ್ರ

ಬೆಂಗಳೂರು,ಫೆ.23- ಕುರ್ಚಿ ಅಲುಗಾಡುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ಜಾತಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋ

23 Feb 2026 3:31 pm
ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್‌

ಬೆಂಗಳೂರು,ಫೆ.23- ಮುಡಾ ಹಗರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.ಪ್ರೊ.ಮೈಲಾರಪ್ಪ ವಿರುದ್ಧ ಪವಿತ್ರ ಎಂಬ ಮಹಿಳೆ ಬಸವೇಶ್ವರನಗರ ಪೊಲೀಸ್‌‍ ಠಾಣೆಗೆ ದೂರು ನೀಡಿ ದ್

23 Feb 2026 3:29 pm
ಸ್ಕೂಟರ್‌ಗೆ ಬುಲೇರೋ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ

ಬೆಂಗಳೂರು,ಫೆ.23- ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಬುಲೇರೋ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಕೆಆರ್‌ ಪುರ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿ

23 Feb 2026 3:28 pm
ಹೋಳಿ, ರಂಜಾನ್‌ ಹಬ್ಬದ ವೇಳೆ ಶಾಂತಿ ಕದಡಿದರೆ ಕಠಿಣ ಕ್ರಮ : ಪರಮೇಶ್ವರ್‌ ಎಚ್ಚರಿಕೆ

ಬೆಂಗಳೂರು, ಫೆ.23- ರಂಜಾನ್‌ ಮತ್ತು ಹೋಳಿ ಹಬ್ಬಗಳ ಆಚರಣೆಯ ವೇಳೆ ಕಾನೂನು ಕೈಗೆತ್ತಿಕೊಂಡು ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರು

23 Feb 2026 3:25 pm
ಅಜಿತ್‌ ಪವಾರ್‌ ಸಾವಿನ ಪ್ರಕರಣ ಕುರಿತು ಸಿಬಿಐ ತನಿಖೆ

ಮುಂಬೈ, ಫೆ.23- ಕಳೆದ ತಿಂಗಳು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಸಾವಿಗೆ ಕಾರಣವಾದ ವಿಮಾನ ಅಪಘಾತದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಮಹಾರಾಷ್ಟ್ರ ಸರ್ಕಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೋರಿದೆ ಎಂದು ಮುಖ್ಯ

23 Feb 2026 3:23 pm
ಯುದ್ದ ಭೀತಿ : ತಕ್ಷಣವೇ ಇರಾನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ

ಟೆಹರಾನ್‌,ಫೆ.23-ಯುದ್ದ ಭೀತಿ ಹಿನ್ನಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರು ಕೂಡಲೆ ದೇಶ ತೊರೆಯುವಂತೆ ಇಲ್ಲಿನ ಭಾರತ ರಾಯಭಾರ ಕಚೇರಿ ತಿಳಿಸಿದೆ.ನಿಮಗೆ ಲಛ್ಯವಿರುವ ಸಾರಿಗೆ ಸೌಲಭ್ಯ ಬಳಸಿಕೊಂಡ ದೇಶ ತೊರೆಯಿರಿ ಎಂದು ಮನವಿ ಮಾಡಲ

23 Feb 2026 3:20 pm
ಇಂಡಿ ಒಕ್ಕೂಟದಲ್ಲಿ ಮತ್ತೆ ಬಿರುಕು : ರಾಹುಲ್‌ ವಿರುದ್ಧ ಮಿತ್ರಪಕ್ಷಗಳ ಕಿಡಿ

ಚೆನ್ನೈ, ಫೆ.23- ವಿಪಕ್ಷಗಳ ಒಕ್ಕೂಟ ಇಂಡಿ ಬ್ಲಾಕ್‌ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಇಂಡಿ ಬಣದಲ್ಲಿ ನಾಯಕತ್ವದ ಹಗ್ಗಜಗ್ಗಾಟದ ಮತ್ತೊಂದು ಸೂಚನೆಯಾಗಿ, ಕಾಂಗ್ರೆಸ್‌‍ನ ತಮಿಳು ನಾಡು ಮಿತ್ರ ಪಕ್ಷ ಡಿಎಂಕೆ, ಬಿಜೆಪಿ ವಿರುದ

23 Feb 2026 3:14 pm
ಶಾಸಕ ಚಂದ್ರು ಲಮಾಣಿಗೆ ಬಿಜೆಪಿ ನೋಟಿಸ್‌‍

ಬೆಂಗಳೂರು,ಫೆ.23- ಗುತ್ತಿಗೆದಾರರಿಂದ ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧನಕ್ಕೊಳಪಟ್ಟು ಜೈಲು ಪಾಲಾಗಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿಗೆ ಪಕ್ಷವು ವಿವರಣೆ ಕೇಳಿ ನೋಟಿಸ್‌‍ ನೀಡಲು ಮು

23 Feb 2026 3:12 pm
ಬೆಂಗಳೂರಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ

ಬೆಂಗಳೂರು,ಫೆ.23- ಎಟಿಎಂ ಒಂದರಲ್ಲಿ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಹಲಸೂರು ಗೇಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಕಬ್ಬನ್‌ಪೇಟೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕೇಂದ್ರ

23 Feb 2026 3:11 pm
ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಘಟಕಕ್ಕೆ ಸೋಮಶೇಖರ್‌ ಗಾಂಧಿ ಅಧ್ಯಕ್ಷರಾಗಿ ಆಯ್ಕೆ

ಬೆಂಗಳೂರು,ಫೆ.23- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಸೋಮಶೇಖರ್‌ ಗಾಂಧಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪರಿಮಳ ಹೆಚ್‌.ಎಸ್‌‍, ಪ್ರಧಾನ ಕಾರ್

23 Feb 2026 2:17 pm
ಬಲಿಷ್ಠ ಭಾರತ ನಿರ್ಮಾಣ ಆರ್‌ಎಸ್‌‍ಎಸ್‌‍ ಇಚ್ಚೆ ; ಮೋಹನ್‌ ಭಾಗವತ್‌

ಡೆಹ್ರಾಡೂನ್‌, ಫೆ.23- ಸಂಘವು ಹಿಂದುತ್ವ ರಾಜಕೀಯವನ್ನು ಅನುಸರಿಸುವುದಿಲ್ಲ, ಬದಲಿಗೆ ವೈಯಕ್ತಿಕ ಅಭಿವೃದ್ಧಿಯ ಮೂಲಕ ಬಲವಾದ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ನಂಬಿಕೆ ಇಡುತ್ತದೆ ಎಂದು ಆರ್‌ಎಸ್‌‍ಎಸ್‌‍ ಮುಖ್ಯಸ್

23 Feb 2026 12:44 pm
ಮನ್‌ ಕಿ ಬಾತ್‌ನಲ್ಲಿ ಮೈಸೂರಿನ ಉತ್ಪನ್ನಗಳ ಕುರಿತು ಪ್ರಧಾನಿ ಪ್ರಸ್ತಾಪ, ಯದುವೀರ್‌ ಸಂತಸ

ಮೈಸೂರು,ಫೆ.23- ಇಡೀ ದೇಶದ ಗಮನಸೆಳೆದಿರುವ ಪ್ರಧಾನಿ ನರೇಂದ್ರಮೋದಿ ಅವರ ಮನ್‌ ಕಿ ಬಾತ್‌ನಲ್ಲಿ, ನಮ ಮೈಸೂರಿನ ಉತ್ಪನ್ನಗಳ ಕುರಿತು ಪ್ರಸ್ತಾಪಿಸಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯ

23 Feb 2026 12:42 pm
ಬೆಂಗಳೂರಲ್ಲಿ ಹೆಚ್ಚಾಯ್ತು ಬಿಸಿಲಿನ ತಾಪ, ತಂಪು ಪಾನೀಯಗಳು, ಎಳನೀರಿಗೆ ಭಾರಿ ಬೇಡಿಕೆ

ಬೆಂಗಳೂರು,ಫೆ.23- ದಿನದಿಂದ ದಿನಕ್ಕೆ ಉದ್ಯಾನನಗರಿಯಲ್ಲಿ ಬಿಸಿಲಿನ ತಾಪ ಏರುತ್ತಿದ್ದು, ತಂಪು ಪಾನೀಯಗಳು, ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಬಿಸಿಲಿನಂತೆ ಎಳನೀರು ಬೆಲೆಯೂ ಸಹ ಗಗನಕ್ಕೇರಿದೆ.ಕಳೆದ ವರ್ಷದಿಂದಲೂ ಸಹ ಎಳನೀರಿನ

23 Feb 2026 12:40 pm
ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟ್ರೋಫಿ ಗೆದ್ದ ಎಟಿಎಸ್‌‍ ಅಟ್ಯಾಕರ್ಸ್‌

ಬೆಂಗಳೂರು, ಫೆ.23- ಸರ್ವಾಂಗೀಣ ಆಟ ಪ್ರದರ್ಶಿಸಿದ ಎಟಿಎಸ್‌‍ ಅಟ್ಯಾಕರ್ಸ್‌ ತಂಡ 2026ರ ಚೊಚ್ಚಲ ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.9 ಡ್ರೀಮ್ಸೌ ಸಂಸ್ಥೆ ಆಯೋಜಿಸಿದ್ದ ಪ್ರತಿಷ್ಠಿತ ಸಿಎಂ ಕಪ್‌ ಟೂ

23 Feb 2026 12:35 pm
ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ, ಬೇಸಿಗೆ ಆರಂಭಕ್ಕೂ ಮುನ್ನ ಬಿಗ್ ಶಾಕ್..!

ಬೆಂಗಳೂರು,ಫೆ.23- ಕಳೆದ ವರ್ಷ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾದ್ದರಿಂದ ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ಅವಧಿಗೂ ಮುನ್ನವೇ ತುಂಬಿದ ಪರಿಣಾಮ ಜನಜಾನುವಾರುಗಳಿಗೆ ಯಾವುದೇ ಕೊರತೆಯಾಗುವುದಿಲ್ಲ ಎಂಬ ಭರವಸೆಯಿತ್ತು. ಆದರ

23 Feb 2026 11:50 am
ಬೆಂಗಳೂರಲ್ಲಿ ಶಾಲೆಗಳ ಸುತ್ತಮುತ್ತ ಅನಾಮಿಕರು ಓಡಾಟ, ಆತಂಕದಲ್ಲಿ ಪೋಷಕರು..!

ಬೆಂಗಳೂರು, ಫೆ.23- ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳ ಸುತ್ತಮುತ್ತ ಅನಾಮಿಕರ ಓಡಾಟ ಕಂಡುಬರುತ್ತಿರುವುದು ಪೋಷಕರು ಹಾಗೂ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ. ಅನಾಮಿಕರ ಓಡಾಟದ ಶಂಕೆ ವ್ಯಕ್ತವಾಗುತ್ತಿದ್ದಂತೆ ಶಾಲಾ ನಿರ್ವಹಣಾ ಮ

23 Feb 2026 11:43 am
ಬಿಹಾರದಲ್ಲಿ ಐಪಿಎಸ್‌‍ ಅಧಿಕಾರಿ ಸುನಿಲ್‌ ನಾಯಕ್‌ ಬಂಧನ

ಅಮರಾವತಿ, ಫೆ.23- ಹಿಂದಿನ ವೈಎಸ್‌‍ಆರ್‌ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರನ್ನು ಬಂಧಿಸಿದಾಗ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಎಂಬ ಆರೋಪದ ಮೇಲೆ ಆಂಧ್ರ

23 Feb 2026 10:32 am
ಕೇರಳ : ಶಾಲಾ ಬಸ್‌‍ಗಳು ಬೆಂಕಿಗೆ ಆಹುತಿ, ವಿಧ್ವಂಸಕ ಕೃತ್ಯದ ಶಂಕೆ

ತಿರುವನಂತಪುರಂ,ಫೆ.23-ಶಾಲಾ ಮೈದಾನದಲ್ಲಿ ನಿಲ್ಲಿಸಿದ್ದ ಮೂರು ಶಾಲಾ ಬಸ್‌‍ಗಳು ಬೆಂಕಿ ತಗುಲಿ ಸುಟ್ಟುಹೋಗಿವೆ.ಕಜಕೂಟಂ ಪೊಲೀಸ್‌‍ ಠಾಣೆ ವ್ಯಾಪ್ತಿಯ ತುಂಡತಿಲ್‌ನಲ್ಲಿರುವ ಪ್ರೌಡಶಾಲೆಯ ಮೈದಾನದಲ್ಲಿ ಬೆಳಗಿನ ಜಾವ 2.45 ರ ಸುಮಾರಿ

23 Feb 2026 10:30 am
AI ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ಐದನೇ ಆರೋಪಿ ಅರೆಸ್ಟ್

ನವದೆಹಲಿ, ಫೆ. 23 (ಪಿಟಿಐ) ಕಳೆದ ವಾರ ಇಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭಾರತೀಯ ಯುವ ಕಾಂಗ್ರೆಸ್‌‍ ಕಾರ್ಯಕರ್ತರು ಶರ್ಟ್‌ಗಳಿಲ್ಲದೆ ಪ್ರತಿಭಟನೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಐದನೇ ಬಂಧನವನ್ನ

23 Feb 2026 10:27 am
ಪಶ್ಚಿಮ ಬಂಗಾಳ ರಾಜಕೀಯದ ಚಾಣಕ್ಯ ಮುಕುಲ್‌ರಾಯ್‌ ಇನ್ನಿಲ್ಲ

ಕೋಲ್ಕತ್ತಾ, ಫೆ. 23 (ಪಿಟಿಐ) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ವಿಶ್ವಾಸಾರ್ಹ ಲೆಫ್ಟಿನೆಂಟ್‌ ಮತ್ತು ಟಿಎಂಸಿಯ ಪ್ರಮುಖ ತಂತ್ರಜ್ಞ ಎಂದು ಪರಿಗಣಿಸಲ್ಪಟ್ಟಿದ್ದ ಮಾಜಿ ರೈಲ್ವೆ ಸಚಿವ ಮುಕುಲ್‌ ರಾಯ್‌

23 Feb 2026 10:25 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-02-2026)

ನಿತ್ಯ ನೀತಿ : ಕೋಪದಿಂದ ಬೆಂಕಿಯಂತೆ ಹೊತ್ತಿಕೊಳ್ಳಬೇಡ, ಅದು ಮೊದಲು ನಿನ್ನನ್ನೇ ಭಸ ಮಾಡುತ್ತದೆ. ಸಹನೆಯಿಂದ ನೀರಾಗಿ ಹರಿದುಹೋಗು, ಅದು ಎಲ್ಲಾ ಕಲಷಗಳನ್ನು ತೊಳೆದುಹಾಕುತ್ತದೆ.- ಗೌತಮಬುದ್ಧ ಪಂಚಾಂಗ : ಸೋಮವಾರ, 23-02-2026 ವಿಶ್ವಾವಸು

23 Feb 2026 6:31 am
ಮೆಸೇಜ್‌ ನೋಡಿ ಹಣ ಹಾಕಿ ಸೈಬರ್‌ ಗಾಳಕ್ಕೆ ಸಿಲುಕಿದ ಮಹಿಳೆ

ಬೆಂಗಳೂರು,ಫೆ.22- ಸೈಬರ್‌ ವಂಚಕರು ಯಾವುದಾದರೂ ರೀತಿಯಲ್ಲಿ ಅಮಾಯಕರ ಮನಃಪರಿವರ್ತನೆ ಮಾಡುತ್ತಾ ಅವರನ್ನು ತಮ ಖೆಡ್ಡಾಗೆ ಬೀಳಿಸಿಕೊಂಡು ಹಣ ಲಪಟಾಯಿಸುತ್ತಿರುವುದು ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬ

22 Feb 2026 2:55 pm
`ಕೈ’ಗೂಂಡಾಗಿರಿ ವಿರುದ್ಧ ಆರ್‌.ಅಶೋಕ್‌ ಆಕ್ರೋಶ

ಬೆಂಗಳೂರು,ಫೆ.22- ಕಾಂಗ್ರೆಸ್ಸಿನ ಗೂಂಡಾಗಿರಿ ರಾಜ್ಯದಲ್ಲೂ ಮಿತಿಮೀರಿದ್ದು, ಎಲ್ಲವನ್ನೂ ಕಾದು ನೋಡುತ್ತಿರುವ ಕನ್ನಡಿಗರು ಸುಮನೆ ಕೂರುವವರಲ್ಲ. ಕಾಂಗ್ರೆಸ್‌‍ ಪಕ್ಷವನ್ನು ರಾಜ್ಯದಿಂದ ಒದ್ದು ಓಡಿಸುವ ಕಾಲ ದೂರವಿಲ್ಲ ಎಂದು ವಿ

22 Feb 2026 2:53 pm
ಮಾಜಿ ಶಾಸಕ ಸುರೇಶ್‌ಗೌಡ ಕಾರು ಅಪಘಾತ

ಬೆಂಗಳೂರು,ಫೆ.22- ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್‌‍ ಮಾಜಿ ಶಾಸಕ ಸುರೇಶ್‌ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಅವರು ಗಾಯಗೊಂಡಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕಾರ್

22 Feb 2026 2:51 pm
ಬಿಜೆಪಿಗೆ ಸೇರಿದ ಅಸ್ಸಾಂ ಕಾಂಗ್ರೆಸ್‌‍ನ ಮಾಜಿ ಮುಖ್ಯಸ್ಥ ಭೂಪೇನ್‌ ಬೋರಾ

ಗುವಾಹಟಿ, ಫೆ. 22 (ಪಿಟಿಐ)- ಅಸ್ಸಾಂ ಕಾಂಗ್ರೆಸ್‌‍ನ ಮಾಜಿ ಮುಖ್ಯಸ್ಥ ಭೂಪೇನ್‌ ಕುಮಾರ್‌ ಬೋರಾ ಇಂದು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆ ಗೊಂಡರು.ಅಸ್ಸಾಂ ಬಿಜೆಪಿ ಪ್ರಧಾನ ಕಚೇರಿ ವಾಜಪೇಯಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೋರಾ ಬಿಜ

22 Feb 2026 2:48 pm
ಶರದ್‌ ಪವಾರ್‌ ಆಸ್ಪತ್ರೆಗೆ ದಾಖಲು

ಪುಣೆ, ಫೆ. 22 (ಪಿಟಿಐ)- ಎನ್‌ಸಿಪಿ (ಎಸ್‌‍ಪಿ) ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.85 ವರ್ಷದ ಅವರ ಸ್ಥಿತಿ ಸ್ಥಿರವಾಗಿದೆ. ಸೌಮ್ಯ ನಿರ್ಜಲೀಕರಣದಿಂ

22 Feb 2026 2:46 pm