SENSEX
NIFTY
GOLD
USD/INR

Weather

18    C

ರಾಜ್ಯದಲ್ಲಿರೋದು ಹೆಬ್ಬೆಟ್ಟು ಗೃಹ ಸಚಿವರಾ..? ಬಳ್ಳಾರಿಯಲ್ಲಿ ಡಿಸಿಎಂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದೇಕೆ..? : HDK ಪ್ರಶ್ನೆ

ನವದೆಹಲಿ : ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಡಿಸಿಎಂ ಯಾರು? ಅವರಿಗೆ ಆ ಅಧಿಕಾರ ಯಾರು ಕೊಟ್ಟರು? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

7 Jan 2026 4:52 pm
ಶಾರುಖ್‌, ಪ್ರಭಾಸ್‌‍ ದಾಖಲೆ ಮುರಿದ ಸಂಜಯ್‌ದತ್‌

ನವದೆಹಲಿ, ಜ.7- ರಣವೀರ್‌ ಸಿಂಗ್‌ ನಟನೆಯ ಧುರಂದರ್‌ ಸಿನಿಮಾವು 1000 ಕೋಟಿ ಕ್ಲಬ್‌ ಸೇರುತ್ತಿದ್ದಂತೆ ಸಂಜು ಬಾಬಾ ಬಾಲಿವುಡ್‌ ಬಾದ್‌ ಷಾ ಹಾಗೂ ಪ್ರಭಾಸ್‌‍ ಅವರ ಮಹತ್ತರ ದಾಖಲೆ ಹಿಂದಿಕ್ಕಿದ್ದಾರೆ. ಹಲವು ವರ್ಷಗಳ ಬಿಡುವಿನ ನಂತರ ಎರ

7 Jan 2026 3:32 pm
ಟಿ20 ವಿಶ್ವಕಪ್‌ : ನ್ಯೂಜಿಲೆಂಡ್‌ ತಂಡದಲ್ಲಿ ಸ್ಥಾನ ಪಡೆದ ಆರ್‌ಸಿಬಿ ವೇಗಿ

ನವದೆಹಲಿ, ಜ.7- ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಟೂರ್ನಿಗೆ ನ್ಯೂಜಿಲೆಂಡ್‌ ತನ್ನ15 ಸದಸ್ಯರ ಬಲಿಷ್ಠ ತಂಡ ಘೋಷಿಸಿದ್ದು, ಆರ್‌ ಸಿಬಿ ವೇಗಿ ಜಾಕೋಬ್‌ ಡಫಿಗೆ ಸ್ಥಾನ ಕಲ್ಪಿಸಿದ್ದರೆ, ಆರ

7 Jan 2026 3:30 pm
ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ, ಅನುಮಾನ ಬೇಡ : ಸಚಿವ ಪ್ರಿಯಾಂಕ ಖರ್ಗೆ

ಮೈಸೂರು, ಜ.7- ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಳಿಸುವು ದಾಗಿ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಮೇಲೂ ಅನುಮಾನ ಪಡುವ ಅಗತ್ಯ ಇಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರ

7 Jan 2026 3:28 pm
ಸಿದ್ದರಾಮಯ್ಯ ಮತ್ತು ದೇವರಾಜ ಅರಸು ಹೋಲಿಕೆ ಸರಿಯಲ್ಲ : ಯಡಿಯೂರಪ್ಪ ಆಕ್ಷೇಪ

ಬೆಂಗಳೂರು,ಜ.7- ಭ್ರಷ್ಟಾಚಾರವೇ ತುಂಬಿತುಳುಕುತ್ತಿರುವ ಕಾಂಗ್ರೆಸ್‌‍ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ದೇವರಾಜ ಅರಸು ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಬಿ.ಎಸ್‌‍ .ಯಡಿಯ

7 Jan 2026 3:25 pm
ತುಮಕೂರು : ಅವಳಿ ಮಕ್ಕಳೊಂದಿಗೆ ಸಂಪ್‌ಗೆ ಬಿದ್ದು ತಾಯಿ ಆತ್ಮಹತ್ಯೆ

ತುಮಕೂರು,ಜ.7- ಅವಳಿ ಮಕ್ಕಳ ಜೊತೆ ಸಂಪ್‌ಗೆ ಬಿದ್ದು ತಾಯಿ ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂ ಕಿನ ಹಿರೇಹಳ್ಳಿಯ ಸಮೀಪದ ಸಿಂಗನಹಳ್ಳಿ ಕಾಲೋನಿಯಲ್ಲಿ ನಡೆದಿದೆ. ವಿಜಯಲಕ್ಷ್ಮಿ(26), ಚೇತನ(5), ಚೈತನ್ಯ(5) ಸಾವನ್ನಪ

7 Jan 2026 3:22 pm
ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿ ಥಳಿತ : ಪೊಲೀಸರ ವರ್ತನೆಗೆ ವ್ಯಾಪಕ ಆಕ್ರೋಶ

ಹುಬ್ಬಳ್ಳಿ, ಜ.7-ನಗರದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರೇ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರು ವುದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಪ್ರಶ್ನೆಯನ್ನು ಹುಟ್ಟುಹಾಕ

7 Jan 2026 3:18 pm
ಬೆಂಗಳೂರು : 6 ವರ್ಷದ ಬಾಲಕಿಯನ್ನು ಅಪಹರಿಸಿ ಕೊಂದು ಚರಂಡಿಗೆ ಎಸೆದ ದುಷ್ಕರ್ಮಿಗಳು

ಬೆಂಗಳೂರು,ಜ.7- ದ್ವೇಷದಿಂದ ಆರು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿರುವ ದಾರುಣ ಘಟನೆ ವೈಟ್‌ಫೀಲ್ಡ್ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಇಜಾಮುಲ್‌ ಶೇಕ್‌ ಎಂಬು

7 Jan 2026 1:36 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್‌.ವಿಶ್ವನಾಥ್‌ ವಾಗ್ದಾಳಿ

ಬೆಂಗಳೂರು,ಜ.7- ಕಾಂಗ್ರೆಸ್‌‍ ಹೈಕಮಾಂಡ್‌ ಸುತ್ತಿಗೆ ಹಿಡಿದುಕೊಂಡು ಕೂತಿದೆ. ಯಾವಾಗ ಹೊಡೆಯುತ್ತದೆಯೋ ಗೊತ್ತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಕೊ

7 Jan 2026 1:33 pm
ಕಾಂಗ್ರೆಸ್‌‍ನಲ್ಲಿ ಮತ್ತೆ ಕಿಡಿ ಹಚ್ಚಿದ ಕೆ.ಎನ್‌.ರಾಜಣ್ಣ ಹೇಳಿಕೆ

ಬೆಂಗಳೂರು, ಜ.7– ಬೆಂಗಳೂರು, ಜ.7- ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಅವಧಿಗಷ್ಟೇ ಅಲ್ಲ, ಮುಂದಿನ ಅವಧಿಗೂ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಪ್ರತಿಪಾದಿಸುವ ಮೂಲಕ ಡಿ.ಕೆ.ಶಿವಕುಮಾರ್‌ ಅವರ ಬಣವನ್ನು

7 Jan 2026 1:29 pm
ಪಾಕಿಸ್ತಾನ ಭಯೋತ್ಪಾದನೆಯನ್ನು ತನ್ನ ಹಕ್ಕೆಂದು ಭಾವಿಸಿದೆ: ಜೈಶಂಕರ್‌

ನವದೆಹಲಿ,ಜ.7- ಇಸ್ಲಾಮಾಬಾದ್‌ ದಶಕಗಳಿಂದ ಭಯೋತ್ಪಾದನೆಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಆರೋಪಿಸಿದ್ದಾರೆ. ಲಕ್ಸೆಂಬರ್ಗ್‌ನಲ್ಲಿ ಭಾರತದ ನೆರೆಹೊರೆಯ ಬಗ್ಗೆ ಕೇಳಿದ ಪ್ರಶ್ನೆಗೆ

7 Jan 2026 1:27 pm
ಫೇಸ್‌‍ಬುಕ್‌, ಇನ್‌ಸ್ಟಾಗ್ರಾಮ್ ಹ್ಯಾಕ್‌ ಮಾಡಿ ಯುವತಿಯೊಬ್ಬಳಿಗೆ ಅಶ್ಲೀಲ ಸಂದೇಶ ರವಾನೆ : ಸೈಬರ್‌ ಪೊಲೀಸರಿಗೆ ದೂರು

ಬೆಂಗಳೂರು,ಜ.7- ಫೇಸ್‌‍ಬುಕ್‌, ಇನ್ಸ್ಟಾಗ್ರಾಮ್‌ ಖಾತೆಯನ್ನು ಹ್ಯಾಕ್‌ ಮಾಡಿ ಯುವತಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಲಾಗಿದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಸೈಬರ್‌ಕ್ರೈಂಗೆ ದೂರು

7 Jan 2026 1:25 pm
ಬಳ್ಳಾರಿ ಗಲಭೆ : ಮತ್ತೊಬ್ಬ ಐಪಿಎಸ್‌‍ ಅಧಿಕಾರಿ ಎತ್ತಂಗಡಿ

ಬೆಂಗಳೂರು,ಜ.7- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಿದ್ದಾಜಿದ್ದಿನ ವಾಕ್ಸಮರಕ್ಕೆ ಕಾರಣವಾಗಿರುವ ಬಳ್ಳಾರಿ ಗಲಭೆ ಪ್ರಕರಣದಲ್ಲಿ ಮತ್ತೋರ್ವ ಐಪಿಎಸ್‌‍ ಅಧಿಕಾರಿ ಎತ್ತಂಗಡಿಯಾಗಿದೆ.ಬಳ್ಳಾರಿಯ ಜಿಲ್ಲಾ ಪೊಲೀಸ್‌‍ ವರಿ

7 Jan 2026 1:21 pm
ದೆಹಲಿಯಲ್ಲಿ ಮಸೀದಿ ಬಳಿಯ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಲ್ಲು ತೂರಾಟ, ಪೊಲೀಸರಿಗೆ ಗಾಯ

ನವದೆಹಲಿ,ಜ.7- ಇಲ್ಲಿನ ರಾಮಲೀಲಾ ಮೈದಾನ ಪ್ರದೇಶದಲ್ಲಿನ ಸೈಯ್ಯದ್‌ ಫೈಜ್‌ ಇಲಾಹಿ ಮಸೀದಿಯ ಸಮೀಪ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು ಕನಿಷ್ಠ ಪಕ್ಷ ಐವರು ಪೊಲೀಸರು ಗಾಯಗೊಂಡಿದ್ದಾರೆ. ದೆಹಲಿ ಹೈ

7 Jan 2026 11:39 am
ಅರಸು ಅವರು ಸಿದ್ದರಾಮಯ್ಯನವರಂತೆ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಾ ಕಾಲ ಕಳೆದಿರಲಿಲ್ಲ : ಬಿ.ವೈ ವಿಜಯೇಂದ್ರ

ಬೆಂಗಳೂರು,ಜ.7- ಮಾಜಿ ಮುಖ್ಯಮಂತ್ರಿ ದಿ.ದೇವರಾಜು ಅರಸು ಅವರು ಹೊಸ ತಲೆಮಾರಿನ ಹಲವು ನಾಯಕರನ್ನು ಬೆಳೆಸಿದರು. ಅವರೆಂದಿಗೂ ಯಾರನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಾ, ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಾ ಕಾಲ ಕಳೆಯಲಿಲ್ಲ. ಅವ

7 Jan 2026 11:33 am
ದೂರವಾಗಿದ್ದ ಪತ್ನಿಯನ್ನು ಮನೆಗೆ ಕರೆತಂದು ಚಾಕು ಇರಿದ ಪತಿ

ಚಂಡೀಗಢ,ಜ.7- ಪರಿತ್ಯಕ್ತ ಪತ್ನಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದ ಪತಿ, ಸೊಸೆಗೆ ಬೆಳ್ಳಿ ಕಾಲುಂಗರ ನೀಡಿದ ಆಕೆಯನ್ನು ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಧನಾಸ್‌‍ನಲ್ಲಿ ನಡೆದಿದೆ. ಪಾರ್ವತಿ(40) ಚಾಕು ಇರಿತಕ್ಕೊಳಗಾ

7 Jan 2026 11:29 am
ರಾಜ್ಯದಲ್ಲೇ ಅತಿ ಹೆಚ್ಚು ಸಾಲ ಮಾಡಿದ ಸಿಎಂ ಕೂಡ ಸಿದ್ದರಾಮಯ್ಯ : ಆರ್‌.ಅಶೋಕ್‌ ವ್ಯಂಗ್ಯ

ಬೆಂಗಳೂರು,ಜ.7- ಕರ್ನಾಟಕದಲ್ಲಿ ಅತೀ ಹೆಚ್ಚು ಸುದೀರ್ಘ ಕಾಲ ಸೇವೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯನವರು, ರಾಜ್ಯದಲ್ಲೇ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿಯೂ ಹೌದು! ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ

7 Jan 2026 11:24 am
ಮಹಿಳೆಯರನ್ನು ವಿವಸ್ತ್ರಗೊಳಿಸಿ ಪೊಲೀಸರಿಂದ ಹಲ್ಲೆ ಆರೋಪ : ವಿಡಿಯೋ ವೈರಲ್‌

ಹುಬ್ಬಳ್ಳಿ, ಜ.7- ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟಿದೆ ಎಂದು ಗಲಾಟೆ ಮಾಡಿದ್ದ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇಲ್ಲಿ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತೆ ಸ

7 Jan 2026 11:20 am
ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೊಲೀಸರಿಂದ ಅವಮಾನ : ಕಾನೂನು ಕ್ರಮಕ್ಕೆ ಸಿ.ಟಿ.ರವಿ ಆಗ್ರಹ

ಬೆಂಗಳೂರು, ಜ.7- ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ ತಕ್ಷಣವೇ ಘಟನೆಗ ಕಾರಣರಾದ ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಿಧಾನಪರ

7 Jan 2026 11:16 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-01-2026)

ನಿತ್ಯ ನೀತಿ : ಸ್ವಲ್ಪ ಪೆಟ್ಟು ಬಿದ್ದರೂ ಒಡೆಯುವ ಗಾಜಿನಂತೆ ಮನಸ್ಸನ್ನು ಇಟ್ಟುಕೊಳ್ಳಬೇಡಿ, ಮನಸ್ಸು ಕಚ್ಚಾ ಜೇಡಿಮಣ್ಣಿನಂತೆ ಇರಲಿ, ಅದು ಪ್ರತಿ ಹೊಡೆತದಿಂದಲೂ ಆಕಾರವನ್ನು ಪಡೆಯುತ್ತದೆ. ಪಂಚಾಂಗ : ಬುಧವಾರ, 07-01-2026 ವಿಶ್ವಾವಸುನ

7 Jan 2026 6:31 am
ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟ : ಬಿಜೆಪಿ ಮೇಲುಗೈ

ಬೆಂಗಳೂರು, ಜ.6- ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗಳು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ನಡೆಸ ಉಪಚುನಾವಣೆಗಳ ಫಲಿತಾಂಶವನ್ನು ರಾಜ್ಯ ಚು

6 Jan 2026 4:54 pm
ಸೈಟುಗಳ ಸೆಟ್‌ಬ್ಯಾಕ್‌ ಕಡಿತ ಮಾಡಿ ಜಿಬಿಎ ಅಧಿಸೂಚನೆ

ಬೆಂಗಳೂರು,ಜ.6- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ 1500 ಚ.ಅಡಿ ವಿಸ್ತೀರ್ಣದ ನಿವೇಶನಗಳಲ್ಲಿನ ಕಟ್ಟಡಗಳ ಸೆಟ್‌ಬ್ಯಾಕ್‌ನಲ್ಲಿ ಭಾರೀ ಕಡಿತ ಮಾಡಿ ನಗರಾಭಿವೃದ್ಧಿ ಇಲಾಖೆಯು ಅಂತಿಮ ಅಧಿಸೂಚನೆ ಹೊರಡಿಸ

6 Jan 2026 4:52 pm
ಅನ್ನ ಹಾಕಿದ ಬಿಲ್ಡರ್‌ ಮನೆಗೇ ಕನ್ನ ಹಾಕಿದ ಇಬ್ಬರು ಕೆಲಸಗಾರರು ಸೇರಿ ನಾಲ್ವರ ಸೆರೆ

ಬೆಂಗಳೂರು,ಜ.6- ಸುಲಭವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅನ್ನ ಹಾಕಿದ ರಿಯಲ್‌ಎಸ್ಟೇಟ್‌ ಉದ್ಯಮಿ ಮನೆಗೆ ಕನ್ನ ಹಾಕಿದ ಇಬ್ಬರು ಕೆಲಸಗಾರರು ಸೇರಿದಂತೆ ನಾಲ್ವರನ್ನು ವಿದ್ಯಾರಣ್ಯಪುರ ಠಾ

6 Jan 2026 4:47 pm
ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಕುಸಿದ ಆಡಳಿತ ಯಂತ್ರ : ವಿಜಯೇಂದ್ರ ವಾಗ್ದಾಳಿ

ಬೆಂಗಳೂರು,ಜ.6- ಮೇಲಿಂದ ಮೇಲೆ ಕಾಂಗ್ರೆಸ್‌‍ನ ಗೂಂಡಾಗಿರಿ ಸಂಸ್ಕೃತಿಗೆ ಕನ್ನಡಿ ಹಿಡಿಯುವ ಪ್ರಚೋದನಕಾರಿ ಘಟನೆಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮಾತ್ರವಲ್ಲ, ಸಂಪೂರ್ಣ ಆಡಳಿತ ಯಂತ್ರವೇ ಕುಸಿದಿದೆ. ರಾ

6 Jan 2026 3:58 pm
ಸಾಧನೆ ಇಲ್ಲದ ದಾಖಲೆ : ಸಿಎಂ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ

ಬೆಂಗಳೂರು,ಜ.6- ರಾಜ್ಯದಲ್ಲಿ ಅತಿ ದೀರ್ಘಾವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ವ್ಯಂಗ್ಯಭರಿತವಾಗಿ,ಜನ ವಿರೋಧಿ ಸಿಎಂ ಎಂದು ಕಾಲೆಳೆದಿದೆ. ದಾಖಲೆ ಸ

6 Jan 2026 3:57 pm
ಕಾಡಾನೆ ದಾಳಿಗೆ ತಂದೆ ಮಕ್ಕಳು ಬಲಿ

ಚೈಬಾಸಾ, ಜ.6- ಕಾಡಾನೆಯೊಂದು ದಿಢೀರ್‌ ದಾಳಿ ನಡೆಸಿದ ಪರಿಣಾಮ ತಂದೆ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾಹಕ ಘಟನೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌‍ ಜಿಲ್ಲೆಯಲ್ಲಿ ನಡೆದಿದೆ. ಕಾಡಿನೊಳಗಿನ ಗೋಯಿಲ್‌

6 Jan 2026 3:55 pm
ಪಾಕ್‌ ಪರ ಬೇಹುಗಾರಿಕೆ ಮಾಡುತ್ತಿದ್ದ ಗುತ್ತಿಗೆ ನೌಕರನ ಬಂಧನ

ಅಂಬಾಲ,ಜ.6– ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮತ್ತು ವಾಯುಪಡೆಯ ನಿಲ್ದಾಣದ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಒದಗಿಸುತ್ತಿದ್ದ ಆರೋಪದ ಮೇಲೆ ಹರಿಯಾಣದ ಅಂಬಾಲ ಪೊಲೀಸರು ಗುತ್ತಿಗೆ ನೌಕರನನ್ನು ಬಂಧಿಸಿದ್ದಾರೆ.

6 Jan 2026 3:52 pm
ಎಂಬಿಎ ಪದವೀಧರ ಸೇರಿ ಇಬ್ಬರ ಬಂಧನ : 3.5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು,ಜ.6- ಹೊಸವರ್ಷದ ಪಾರ್ಟಿಗೆಂದು ಮಾದಕ ವಸ್ತು ತಂದಿಟ್ಟಿದ್ದ ಎಂಬಿಎ ಪದವೀಧರ ಸೇರಿದಂತೆ ಇಬ್ಬರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ 3.5 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‌ ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ ನಿವ

6 Jan 2026 3:50 pm
ಕಾರ್ತಿಗೈ ದೀಪ ಬೆಳಗಿಸಲು ಸಿಕ್ತು ಅವಕಾಶ, ಡಿಎಂಕೆ ಸರ್ಕಾರಕ್ಕೆ ಮುಖಭಂಗ

ಚೆನ್ನೈ, ಜ. 6- ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿನ ಕಲ್ಲಿನ ಕಂಬದಲ್ಲಿ ಕಾರ್ತಿಗೈ ದೀಪ ಬೆಳಗಿಸಲು ಅವಕಾಶ ನೀಡಿದ್ದ ಏಕ ಸದಸ್ಯ ಪೀಠದ ತೀರ್ಪನ್ನು ಮದ್ರಾಸ್‌‍ ಹೈಕೋರ್ಟ್‌ನ ಮಧುರೈ ಪೀಠ ಎತ್ತಿ ಹಿಡಿದಿದೆ. ಇದರೊಂದಿಗೆ ತಮಿಳ

6 Jan 2026 3:40 pm
2 ಬಾರಿ ಶವಪರೀಕ್ಷೆ ಮಾಡಿದ್ದು ನಿಜ : ಗೃಹಸಚಿವ ಪರಮೇಶ್ವರ್‌ಗೆ ಹೆಚ್ಡಿಕೆ ತಿರುಗೇಟು

ಬೆಂಗಳೂರು, ಜ.6-ಬಳ್ಳಾರಿಯಲ್ಲಿ ಕಗ್ಗೊಲೆಯಾದ ನಿಮ್ಮದೇ ಪಕ್ಷದ ನತದೃಷ್ಟ ಕಾರ್ಯಕರ್ತನ ಡಬಲ್ ಪೋಸ್ಟ್ ಮಾರ್ಟಂ ಕಥಾನಕದ ಬಗ್ಗೆ ನಾನು ಹೇಳಿದ್ದು ಸತ್ಯ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್

6 Jan 2026 3:13 pm
ರಾಜ್ಯದಲ್ಲಿ ಬಿಜೆಪಿಯವರು ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ : ಡಿಕೆಶಿ

ಬೆಂಗಳೂರು, ಜ.6- ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಶಾಂತಿ ನೆಲಸಬೇಕೆಂಬುದು ಕಾಂಗ್ರೆಸ್ಸಿನ ಉದ್ದೇಶ. ಆದರೆ ಬಿಜೆಪಿಯವರು ಎಲ್ಲಾ ಕಡೆ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡ

6 Jan 2026 1:32 pm
ವಾಯುಭಾರ ಕುಸಿತ : ಕರಾವಳಿ, ಮಲೆನಾಡಿನ ಕೆಲವೆಡೆ ಮಳೆ ಸಾಧ್ಯತೆ

ಬೆಂಗಳೂರು, ಜ.6-ಹಿಂದೂ ಮಹಾ ಸಾಗರದ ಶ್ರೀಲಂಕಾ ಬಳಿ ವಾಯುಭಾರ ಕುಸಿತ ಉಂಟಾಗಿದ್ದು, ಜ.8ರಿಂದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಾತ್ರ ಮಳೆಯಾಗುವ ಮುನ್ಸೂಚನೆಗಳಿವೆ. ವಾಯುಭಾರ ಕುಸಿತದ ಪರಿಣಾಮದಿಂದ ರಾಜ್ಯದ ದಕ

6 Jan 2026 1:30 pm
ಐಪಿಎಲ್ ಹಬ್ಬಕ್ಕೆ ತಯಾರಾಗುತ್ತಿದೆ ಚಿನ್ನಸ್ವಾಮಿ ಕ್ರೀಡಾಂಗಣ, ಆರ್‌ಸಿಬಿಗೆ ಗುಡ್ ನ್ಯೂಸ್

ಬೆಂಗಳೂರು,ಜ.6- ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಒಳ್ಳೆಯ ಸುದ್ದಿ ಬರುತ್ತಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026 ಸಮೀಪಿಸುತ್ತಿರುವುದರಿಂದ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೀಕರಣ ಕ

6 Jan 2026 1:29 pm
ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ

ನವದೆಹಲಿ, ಜ.6-ಕಾಂಗ್ರೆಸ್‌‍ ನಾಯಕಿ ಸೋನಿಯಾ ಗಾಂಧಿ ಅವರನ್ನು ಇಲ್ಲಿನ ಗಂಗಾ ರಾಮ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಅವರು ಆರೋಗ್ಯವಾಗಿದ್ದಾರೆ ಮತ್ತು ಹೃದಯ ಹೃದಯ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಇರ

6 Jan 2026 1:26 pm
5 ವರ್ಷ ಅವಧಿ ಪೂರ್ಣಗೊಳಿಸುವ ವಿಶ್ವಾಸ ಇದೆ, ಮಿಕ್ಕಿದ್ದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದು : ಸಿದ್ದರಾಮಯ್ಯ

ಮೈಸೂರು, ಜ.6- ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ. ಐದು ವರ್ಷ ಅವಧಿ ಪೂರ್ಣಗೊಳಿಸುವ ವಿಶ್ವಾಸವೂ ಇದೆ. ಆದರೆ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ

6 Jan 2026 12:55 pm
ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ ಸಿಎಂ ಸಿದ್ದರಾಮಯ್ಯ : ಕಾಂಗ್ರೆಸ್‌ನಲ್ಲಿಲ್ಲ ಸಂಭ್ರಮ

ಬೆಂಗಳೂರು, ಜ.6- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿಗೆ ಏಳು ವರ್ಷ, 240 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸುವ ಮೂಲಕ, ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೂ

6 Jan 2026 12:44 pm
KSRTC ಐಷಾರಾಮಿ ಬಸ್‌‍ಗಳಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ

ಬೆಂಗಳೂರು,ಜ.7- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಬೆಂಗಳೂರಿನಿಂದ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳ ಮಹಾನಗರಗಳಿಗೆ ಸಂಚರಿಸುವ ವಿವಿಧ ಮಾರ್ಗಗಳ ಪ್ರತಿಷ್ಠಿತ ಬಸ

6 Jan 2026 12:08 pm
ರಾಜ್ಯದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಕುಸಿತ

ಬೆಂಗಳೂರು, ಜ.6-ನವೆಂಬರ್‌ನಿಂದ ರಾಜ್ಯದ ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಇಳಿಮುಖವಾಗುತ್ತಿದೆ. ಆದರೆ, ಕಳೆದ ವರ್ಷಕ್ಕಿಂತ ಹೆಚ್ಚು ತೆರಿಗೆ ಈ ವರ್ಷ ಸಂಗ್ರಹವಾಗುತ್ತಿದೆ. ನವೆಂಬರ್‌ ತಿಂಗಳಿನಂತೆ ಡಿಸೆಂಬರ್‌ ತಿಂಗಳಲ್ಲೂ ರಾ

6 Jan 2026 12:03 pm
ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಸುರೇಶ್‌ ಕಲ್ಮಾಡಿ ನಿಧನ

ಪುಣೆ, ಜ.6-ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೇಸ್‌‍ ಹಿರಿಯ ಮುಖಂಡ ಸುರೇಶ್‌ ಕಲಾಡಿ (81)ಮುಂಜಾನೆ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು.ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಮ

6 Jan 2026 10:48 am
ಬಾಂಗ್ಲಾದಲ್ಲಿ ನಿಲ್ಲದ ಹಿಂದೂಗಳ ಮಾರಣಹೋಮ, ಕಳೆದ 24 ಗಂಟೆಯಲ್ಲಿ ಮತ್ತಿಬ್ಬರ ಹತ್ಯೆ

ಢಾಕಾ, ಜ.6- ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದಿನಸಿ ಅಂಗಡಿಯ ಮಾಲೀಕ ಹಿಂದೂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಇದು ಬಾಂಗ್ಲಾದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡನೇ

6 Jan 2026 10:44 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-01-2026)

ನಿತ್ಯ ನೀತಿ : ಅವರಂತೆ ಇವರಂತೆ ಹಾಗೇನಿಲ್ಲ, ನೀನು ನಿನ್ನಂತೆ ಇರು ಅದುವೇ ನಿನ್ನ ಗುರುತು. ಪಂಚಾಂಗ : ಮಂಗಳವಾರ, 06-01-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಪುಷ್ಯ / ಪಕ್ಷ: ಕೃಷ್ಣ / ತಿಥಿ: ತೃತೀಯಾ / ನಕ್ಷ

6 Jan 2026 6:31 am
ಕೆಜಿಎಫ್‌ 2 ದಾಖಲೆ ಮುರಿದ ಧುರಂದರ್‌

ಬೆಂಗಳೂರು, ಜ.5- ಬಾಲಿವುಡ್‌ ಅಲ್ಲದೆ ಇಡೀ ವಿಶ್ವದೆಲ್ಲೆಡೆ ದಾಖಲೆ ಮೇಲೆ ದಾಖಲೆ ಸೃಷ್ಟಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಧುರಂಧರ್‌ ಸಿನಿಮಾವು ಬಾಕ್ಸಾಫೀಸ್‌‍ ಕೊಳ್ಳೆ ಹೊಡೆದು ನಿರ್ಮಾಪಕರಿಗೆ ಜಾಕ್‌ಪಾಟ್‌ ತಂದುಕೊಟ್ಟ

5 Jan 2026 5:22 pm
ಜೆಜೆ ನಗರದಲ್ಲಿ ಈ ಹಿಂದೆಯೂ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದ ದುಷ್ಕರ್ಮಿಗಳು

ಬೆಂಗಳೂರು,ಜ.5-ಜೆಜೆ ನಗರದಲ್ಲಿ ರಾತ್ರಿ ನಡೆದಿರುವ ರೀತಿಯಲ್ಲೇ ಈ ಹಿಂದೆಯೂ ಮೂರ್ನಾಲ್ಕು ಭಾರಿ ಧಾರ್ಮಿಕ ಆಚರಣೆ ವೇಳೆ ಕಲ್ಲು ತೂರಿರುವ ಘಟನೆಗಳು ನಡೆದಿವೆ ಎಂದು ಓಂ ಶಕ್ತಿ ಭಕ್ತಾಧಿಗಳು ಹೇಳಿದ್ದಾರೆ.ಇತ್ತೀಚೆಗೆ ಅಯ್ಯಪ್ಪ

5 Jan 2026 3:47 pm
ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ : ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂದ ಸಚಿವ ಜಮೀರ್‌

ಬೆಂಗಳೂರು,ಜ.5- ಯಾರು ತಪ್ಪು ಮಾಡಿದ್ದಾರೋ, ಅದರ ಹಿಂದೆ ಯಾರು ಇದ್ದಾರೋ ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ತಿಳಿಸಿದ್ದಾರೆ.ಜೆಜೆ ನಗರದಲ್ಲಿ ಕಳೆದ ರಾತ್ರಿ ಓಂಶಕ್ತಿ ಮಾಲಾಧಾರಿಗಳ ಮೇ

5 Jan 2026 3:45 pm
ಭಾರತದ ಮೇಲೆ ಸುಂಕ ಹೆಚ್ಚಳ : ಟ್ರಂಪ್‌ ಬೆದರಿಕೆ

ನ್ಯೂಯಾರ್ಕ್‌, ಜ.5- ರಷ್ಯಾದಿಂದ ಭಾರತ ದೇಶ ತೈಲ ಖರೀದಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಸಂತೋಷವಾಗಿಲ್ಲ ಎಂಬುವುದು ತಿಳಿದಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.ಭಾರತದ ರಪ್ತಿನ ಮೇಲೆ ಬಹ

5 Jan 2026 3:42 pm
ಕಲುಷಿತ ನೀರು : ಬೆಂಗಳೂರಲ್ಲೂ ಇಂದೋರ್‌ ಮಾದರಿ ಘಟನೆ ಭಯ..!

ಬೆಂಗಳೂರು, ಜ.5- ಇಂದೋರ್‌ ಮಾದರಿ ಘಟನೆ ನಡೆದಿದ್ದ ನಗರದ ಕೆಎಸ್‌‍ಎಫ್‌ಸಿ ಬಡಾವಣೆಯಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಲಿಂಗರಾಜಪುರ ವ್ಯಾಪ್ತಿಯ ಕೆಎಸ್‌‍ಎಫ್‌ಸಿ ಬಡಾವಣೆಯಲ್ಲಿ ಕುಡಿಯ

5 Jan 2026 3:40 pm
ಅಮೆರಿಕದ ನಡೆಸಿದ ದಾಳಿಯಲ್ಲಿ 32 ಕ್ಯೂಬಾದ ಅಧಿಕಾರಿಗಳು ಸಾವು

ಹವಾನಾ, ಜ.5- ವೆನೆಜುವೆಲಾದಲ್ಲಿ ನಡೆದ ಅಮೆರಿಕದ ಸೇನಾ ದಾಳಿಯಲ್ಲಿ ನಮ 32 ಕ್ಯೂಬನ್‌ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಕ್ಯೂಬನ್‌ ಸರ್ಕಾರ ಹೇಳಿದೆ. ವೆನೆಜುವೆಲಾ ಸರ್ಕಾರದ ಕೋರಿಕೆಯ ಮೇರೆಗೆ ಕೆರಿಬಿಯನ್‌ ದೇಶದ ಮಿಲಿಟರಿ

5 Jan 2026 3:31 pm
ಇಂದೋರ್‌ ಕಲುಷಿತ ನೀರು ಸೇವನೆ ಪ್ರಕರಣ : 142 ಮಂದಿ ಆಸ್ಪತ್ರೆಗೆ ದಾಖಲು, 10ಕ್ಕೂ ಹೆಚ್ಚು ಸಾವು

ಇಂದೋರ್‌, ಜ. 5 (ಪಿಟಿಐ) – ಇಂದೋರ್‌ನಲ್ಲಿ ಕಲುಷಿತ ಕುಡಿಯುವ ನೀರಿನಿಂದ ಉಂಟಾದ ಅತಿಸಾರದಿಂದ 142 ಜನರು ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದಾರೆ, ಇದರಲ್ಲಿ 11 ಜನರು ಐಸಿಯುಗಳಲ್ಲಿದ್ದಾರೆ, ಆದರೆ ಸೋಂಕಿನ ಮೂಲ ಶೂನ್ಯವಾಗಿರುವ ಭಗೀರ

5 Jan 2026 3:29 pm
ಕೋಗಿಲು ಲೇಔಟ್‌ನಲ್ಲಿ ವಲಸಿಗರ ಅಕ್ರಮ ಮನೆ ನಿರ್ಮಾಣವನ್ನು ಒಪ್ಪಿಕೊಂಡ ಸಚಿವ ಕೃಷ್ಣಬೈರೇಗೌಡ

ಬೆಂಗಳೂರು,ಜ.5- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ನಗರದ ಕೋಗಿಲು ಲೇಔಟ್‌ನಲ್ಲಿ ವಲಸಿಗರು ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದರು ಎಂಬುದನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಒಪ್

5 Jan 2026 2:21 pm
ಬಳ್ಳಾರಿಯಲ್ಲಿ ಘರ್ಷಣೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು : ಹೆಚ್ಡಿಕೆ

ಬೆಂಗಳೂರು,ಜ.5- ಬಳ್ಳಾರಿಯಲ್ಲಿ ಗಲಾಟೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೇಂದ್ರದ ಬೃಹತ್‌ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜ್ಯಸರ್ಕಾರವನ್ನು ಒತ್ತಾಯಿಸಿದರು. ತುರ್ತು ಪತ್ರಿಕಾಗ

5 Jan 2026 1:07 pm
ನಾಯಕತ್ವ ಬದಲಾವಣೆ ಅಸಾಧ್ಯ : ಸಚಿವ ಕೃಷ್ಣಬೈರೇಗೌಡ

ಬೆಂಗಳೂರು,ಜ.5- ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆ ಕಷ್ಟಸಾಧ್ಯ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ. ಒಂದು ಕಡೆ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಗುಸುಗುಸು ಮಾತುಗಳು ಕ

5 Jan 2026 1:00 pm
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ : ಮೂವರು ಅಪ್ರಾಪ್ತರ ವಿಚಾರಣೆ

ಬೆಂಗಳೂರು,ಜ.5-ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲುತೂರಾಟ ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ಜೆಜೆ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಈ ಘಟನೆ ಹಿಂದೆ ಯಾರ್ಯಾರಿದ್ದಾರೆ, ಯಾರಾದರೂ

5 Jan 2026 12:58 pm
ರಾಜ್ಯದಲ್ಲಿ ಇಂದಿನಿಂದ ಹುಲಿ ಹಾಗೂ ಮಾಂಸಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಆರಂಭ

ಬೀದರ್‌,ಜ.5- ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ, ಬಿ.ಆರ್‌.ಟಿ. ಹುಲಿ ಸಂರಕ್ಷಿತ ಧಾಮ ಸೇರಿದಂತೆ ರಾಜ್ಯದ ಎಲ್ಲ ಅರಣ್ಯ ಪ್ರದೇಶದಲ್ಲಿ ಇಂದಿನಿಂದ ಹುಲಿ ಹಾಗೂ ಮಾಂಸಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅರಣ್ಯ, ಜ

5 Jan 2026 12:55 pm
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ : ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು..?

ಬೆಂಗಳೂರು,ಜ.5-ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಕ್ರಮತೆಗೆದುಕೊಳ್ಳಲಾಗುವುದೆಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದರು.

5 Jan 2026 12:53 pm
ಚಿತ್ರಮಂದಿರದ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಅಪ್ರಾಪ್ತ ನೇಪಾಳಿ ಯುವಕ ವಶಕ್ಕೆ

ಬೆಂಗಳೂರು,ಜ.5- ಚಿತ್ರಮಂದಿರವೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟು ವಿಕೃತಿ ಮರೆದಿದ್ದ ಅಪ್ರಾಪ್ತ ನೇಪಾಳಿ ಯುವಕನನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಡಿವಾಳದ ಬಿಪಿ ರಸ್ತೆಯಲ್ಲಿರುವ ಸಂಧ್ಯಾ

5 Jan 2026 12:47 pm
ತಿಥಿ ಚಿತ್ರದ ಖ್ಯಾತಿಯ ನಟ ಸೆಂಚುರಿಗೌಡ ಇನ್ನಿಲ್ಲ

ಬೆಂಗಳೂರು, ಜ.5- ತಿಥಿ ಚಿತ್ರದಲ್ಲಿ ತಮ ವಿಶಿಷ್ಟ ಅಭಿನಯ ಹಾಗೂ ಸಂಭಾಷಣೆಗಳಿಂದ ಕರುನಾಡಿನ ಗಮನ ಸೆಳೆದಿದ್ದ ಸೆಂಚುರಿಗೌಡ (ಸಿಂಗ್ರಿಗೌಡ) ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರಿಗೌಡ ಅವರು ನಿನ್ನ

5 Jan 2026 12:08 pm
ದೇವರಾನದುರ್ಗ ಅರಣ್ಯಪ್ರದೇಶದಲ್ಲಿ 11 ವಾನರಗಳ ನಿಗೂಢ ಸಾವು

ತುಮಕೂರು,ಜ.5- ತಾಲ್ಲೂಕಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಅಂತರದಲ್ಲಿ 11 ವಾನರಗಳು ನಿಗೂಢವಾಗಿ ಮೃತಪಟ್ಟಿದ್ದು, ವಿಷಪ್ರಾಶನವಾಗಿರುವ ಶಂಕೆ ವ್ಯಕ್ತವಾಗಿದೆ. ದೇವರಾಯನದುರ್ಗ ಹಾಗೂ ದುರ್ಗದಹಳ್ಳಿ ನಡುವಿನ ಅ

5 Jan 2026 12:06 pm
ಬಾಂಗ್ಲಾದಲ್ಲಿ ಚಿತ್ರಹಿಂಸೆ ನೀಡಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ

ಡಾಕಾ, ಜ.5- ಬಾಂಗ್ಲಾ ದೇಶದ ಶರಿಯತ್‌ಪುರ ಪಟ್ಟಣದಲ್ಲಿ ಹಿಂದೂ ವ್ಯಕ್ತಿಯನ್ನು ಕೊಲ್ಲುವ ಮುನ್ನ ಭಾರಿ ಚಿತ್ರಹಿಂಸೆ ನೀಡಲಾಗಿತ್ತು ಎನ್ನುವ ಶಾಕಿಂಗ್‌ ನ್ಯೂಸ್‌‍ ಹೊರಬಿದ್ದಿದೆ. ಬಾಂಗ್ಲಾದೇಶದ ಹಿಂದೂ ವ್ಯಕ್ತಿಯೊಬ್ಬ ಸಾವನ್ನಪ

5 Jan 2026 12:04 pm
ಬೆಂಗಳೂರಿನಲ್ಲಿ ಓಂ ಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲು ತೂರಾಟ : ವಿಜಯೇಂದ್ರ ಆಕ್ರೋಶ

ಬೆಂಗಳೂರು,ಜ.5- ರಾಜಧಾನಿ ಬೆಂಗಳೂರಿನ ಜೆ. ಜೆ ನಗರದಲ್ಲಿ ಓಂಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಕಾಂಗ್ರೆಸ್‌‍ ಸರ್ಕಾರದ ಆಡಳಿತಾವಧಿಯಲ್ಲಿ ಗುಂ

5 Jan 2026 12:01 pm
ಇಂದಿನಿಂದ ಎಸ್‌‍ಎಸ್‌‍ಎಲ್‌ಸಿ ಮೊದಲ ಹಂತದ ಪೂರ್ವ ತಯಾರಿ ಪರೀಕ್ಷೆ ಆರಂಭ

ಬೆಂಗಳೂರು,ಜ.5- ಇಂದಿನಿಂದ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿಗಳಿಗೆ ಮೊದಲ ಹಂತದ ಪೂರ್ವ ತಯಾರಿ ಪರೀಕ್ಷೆ ರಾಜ್ಯದಲ್ಲಿ ಆರಂಭಗೊಂಡಿದೆ. ಮುಖ್ಯ ಪರೀಕ್ಷೆಗೂ ಮುನ್ನ 3 ಹಂತದಲ್ಲಿ ಪರೀಕ್ಷೆ ನಡೆಯಲಿದ್ದು,ಮುಂದಿನ ತಿಂಗಳು ಫೆ.28ಕ್ಕೆ

5 Jan 2026 11:58 am
ದಳಪತಿ ವಿಜಯ್‌ ಅಭಿನಯದ ಜನನಾಯಗನ್‌ ತೆಲುಗಿನ ‘ಭಗವಂತ ಕೇಸರಿ’ರಿಮೇಕ್..?!

ಚೆನ್ನೈ, ಜ. 5- ಭಾರಿ ನಿರೀಕ್ಷೆ ಮೂಡಿಸಿದ್ದ ದಳಪತಿ ವಿಜಯ್‌ ಅವರ ಕೊನೆ ಚಿತ್ರ ಜನನಾಯಗನ್‌ ತೆಲುಗು ಚಿತ್ರ ಭಗವಂತ ಕೇಸರಿ ಇರಬಹುದೇ ಎಂಬ ಅನುಮಾನ ಕಾಡತೊಡಗಿರುವುದರಿಂದ ಆ ಚಿತ್ರದ ಬಗ್ಗೆಗಿನ ಕ್ರೇಜ್‌ ಕಡಿಮೆಯಾಗತೊಡಗಿದೆ. ಜನ ನಾ

5 Jan 2026 11:56 am
ಬೆಂಗಳೂರಲ್ಲಿ ಹೆಚ್ಚುತ್ತಿವೆ ಮದ್ರಾಸ್‌‍ ಐ ಕಣ್ಣಿನ ಸೋಂಕು (ಪಿಂಕ್‌ ಐ) ಪ್ರಕರಣಗಳು

ಬೆಂಗಳೂರು, ಜ.5- ಶೀತಗಾಳಿ ಪ್ರಭಾವದಿಂದ ನಗರದಲ್ಲಿ ಪಿಂಕ್‌ ಐ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಾಗರಿಕರು ಎಚ್ಚರಿಕೆ ವಹಿಸದಿದ್ದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ. ಶೀತಗಾಳಿ ಪ್ರಭಾವದಿಂದ ಹೆಚ್ಚುತ್ತಿರುವ ತೇವಾಂಶ

5 Jan 2026 11:53 am
ಚಿತ್ರಸಂತೆಗೆ ಹರಿದುಬಂದ ಚಿತ್ರಪ್ರೇಮಿಗಳ ದಂಡು

ಬೆಂಗಳೂರು, ಜ.4- ಪ್ರಕೃತಿ ವಿಷಯ ವನ್ನಾಧರಿಸಿ ಚಿತ್ರಕಲಾ ಪರಿಷತ್‌ನಲ್ಲಿ ಹಮಿಕೊಂಡಿದ್ದ 23ನೆ ಚಿತ್ರಸಂತೆಗೆ ಇಂದು ಚಿತ್ರಪ್ರೇಮಿಗಳ ದಂಡೇ ಹರಿದು ಬಂದಿತ್ತು.ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 23ನೆ ಚಿತ್ರಸಂತೆ

4 Jan 2026 3:28 pm
ಬಳ್ಳಾರಿ ಗಲಭೆ ಪ್ರಕರಣ ಸಿಐಡಿ ತನಿಖೆಗೆ

ಬೆಂಗಳೂರು, ಜ.4- ಬಳ್ಳಾರಿಯಲ್ಲಿ ನಡೆದ ಗುಂಪು ಗಲಭೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಪರಿಶೀಲಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ನಗರದಲ್ಲಿಂದ್ದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

4 Jan 2026 3:24 pm
ನಟ ಯಶ್‌ ತಾಯಿ ಮನೆಯ ಕಾಂಪೌಂಡ್‌ ನೆಲಸಮ

ಹಾಸನ,ಜ.4- ನಟ ಯಶ್‌ ತಾಯಿ ಪುಷ್ಪಾ ಅವರು ತಮ್ಮ ನಿವಾಸದ ಬಳಿ ನಿರ್ಮಿಸಿದ್ದ ಕಾಂಪೌಂಡ್‌ನ್ನು ನ್ಯಾಯಾಲಯದ ಆದೇಶದ ಮೇರೆಗೆ ಒಡೆದು ಹಾಕಲಾಗಿದೆ. ಹಾಸನ ನಗರದ ವಿದ್ಯಾನಗರ ದಲ್ಲಿ ಅವರ ಮನೆ ಇದೆ ಇವರು ನಿರ್ಮಿಸಿದ್ದ ಕಾಂಪೌಂಡ್‌ನ್ನು ಮ

4 Jan 2026 3:20 pm
ಅಪ್ರಾಪ್ತೆಯರ ಮೇಲೆ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ : ಬೆಚ್ಚಿಬಿದ್ದ ಹುಬ್ಬಳ್ಳಿ

ಹುಬ್ಬಳ್ಳಿ,ಜ.4- ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದೇ ದಿನದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣವು ಇಡೀ ಉತ್ತರ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ.ಶಹರ ಮತ್ತು ಅಶೋಕ್‌ನಗರ ಪೊಲೀಸ್‌‍ ಠಾಣೆ ವ್ಯ

4 Jan 2026 3:18 pm
ಮನೆಯಲ್ಲಿ ಬೆಂಕಿ : ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು

ಬೆಂಗಳೂರು,ಜ.4- ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಹಿಳಾ ಸಾಫ್‌್ಟವೇರ್‌ ಇಂಜಿನಿಯರ್‌ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾತ್ರಿ ರಾಮಮೂರ್ತಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸುಬ್ರಹಣ್ಯ ಲೇಔಟ್‌ನ ವಸತಿ ಸಮುಚ್ಚಯದ

4 Jan 2026 3:17 pm
ವಿಜಯ್‌ ನೇತೃತ್ವದ ಟಿವಿಕೆ ಮತ್ತು ಕಾಂಗ್ರೆಸ್‌‍ ಮೈತ್ರಿ ಇಲ್ಲ

ಚೆನ್ನೈ, ಜ. 4 (ಪಿಟಿಐ)- ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿಶ್ವಾಸಾರ್ಹ, ದೀರ್ಘಕಾಲದ ಮಿತ್ರ ಪಕ್ಷವಾಗಿದ್ದು, ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್‌ ನೇತೃತ್ವದ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯ

4 Jan 2026 3:16 pm
ಅಮೆರಿಕದಿಂದ ಅಪಾಯಕಾರಿ ಕ್ರಮ : ವಿಶ್ವಸಂಸ್ಥೆ ಕಳವಳ

ವಿಶ್ವಸಂಸ್ಥೆ, ಜ.4- ಅಮೆರಿಕ ಮತ್ತು ವೆನಿಜುವೆಲಾ ನಡುವಿನ ಉದ್ವಿಗ್ನತೆಯ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌‍ ಕಳವಳ ವ್ಯಕ್ತಪಡಿಸಿದ್ದಾರೆ. ವೆನಿಜುವೆಲಾ ದೇಶದ ಅಧ್ಯಕ್ಷ ನಿಕೋಲಸ್‌‍ ಮಡೊರೊ ಅ

4 Jan 2026 3:13 pm
ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿಲ್ಲ : ಎಸ್‌‍ಪಿ ಪವನ್‌ ನೆಜ್ಜೂರು ಅವರ ತಂದೆ ಸ್ಪಷ್ಟನೆ

ಬೆಂಗಳೂರು,ಜ.4- ಬಳ್ಳಾರಿಯಲ್ಲಿ ನಡೆದ ಬ್ಯಾನರ್‌ ಗಲಾಟೆ ಪ್ರಕರಣ ಸಂಬಂಧ ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಂಡಿರುವ ಐಪಿಎಸ್‌‍ ಅಧಿಕಾರಿ ಪವನ್‌ ನೆಜ್ಜೂರು ಅವರು ಆತಹತ್ಯೆಗೆ ಯತ್ನಿಸಿಲ್ಲ ಎಂದು ಅವರ ತಂದೆ ಸ್ಪಷ್ಟಪಡಿಸಿದ್

4 Jan 2026 3:11 pm
ಸಂಕ್ರಾಂತಿವರೆಗೂ ಚಳಿ ಚಳಿ

ಬೆಂಗಳೂರು, ಜ.4: ಕಳೆದ ನಾಲ್ಕೈದು ದಿನಗಳಿಂದ ಕಡಿಮೆಯಾಗಿದ್ದ ಶೀತಗಾಳಿ ಮತ್ತೆ ಪ್ರಾರಂಭವಾಗಿದೆ. ಭಾಗಶಃ ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಕನಿಷ್ಠ ತಾಪಮಾನದಲ್ಲಿ 2ರಿಂದ 3 ಡಿ.ಸೆ.ನಷ್ಟು ಹೆಚ್ಚಳವಾಗಿತ್ತು. ಆದರೆ, ನಿನ್ನೆಯಿಂ

4 Jan 2026 2:32 pm
ದೀರ್ಘಕಾಲ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ, ಆದರೆ ಕಾಂಗ್ರೆಸ್‌ನಲ್ಲಿಲ್ಲ ಸಂಭ್ರಮ

ಬೆಂಗಳೂರು, ಜ.4- ಅಧಿಕಾರ ಹಂಚಿಕೆಯ ಗೊಂದಲದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಐತಿಹಾಸಿಕ ದಾಖಲೆಯ ಸಂಭ್ರಮ ಕಳೆಗುಂದುವಂತಾಗಿದೆ.ರಾಜ್ಯದಲ್ಲಿ ದಿವಂಗತ ಡಿ.ದೇವರಾಜ ಅರಸು ಅವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಕಾಲ ಮುಖ

4 Jan 2026 1:53 pm
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರ ಆಂತರಿಕ ಕಚ್ಚಾಟ

ಬೆಂಗಳೂರು, ಜ.4- ಬೆಳಗಾವಿ ಜಿಲ್ಲೆಯಲ್ಲಿ ಪದೇ ಪದೇ ಸ್ವಪಕ್ಷೀಯರ ನಡುವೆಯೇ ಸಂಘರ್ಷಮಯ ವಾತಾವರಣ ನಿರ್ಮಾಣವಾಗುವ ಮೂಲಕ ರಾಜ್ಯ ರಾಜಕೀಯದ ಮೇಲೆಯೂ ಪರಿಣಾಮ ಬೀರುವುದು ಕಾಂಗ್ರೆಸ್‌‍ ನಲ್ಲಿ ಸಿಡಿಮಿಡಿಯ ವಾತಾವರಣ ನಿರ್ಮಿಸುತ್ತಿದ

4 Jan 2026 1:47 pm
ಶಾಸಕ ಭರತ್‌ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿ : ಶೋಭಾ ಕರಂದ್ಲಾಜೆ

ಬೆಂಗಳೂರು,ಜ.4- ಬಳ್ಳಾರಿ ಗಲಭೆಗೆ ಕಾರಣಕರ್ತರಾದ ಶಾಸಕ ನಾರಾ ಭರತ್‌ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ ಸರ್ಕಾರ ಜೈಲಿಗೆ ಏಕೆ ಹಾಕಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಸರ್ಕಾರವನ್ನು ಪ್ರಶ್ನಿಸಿದ

4 Jan 2026 1:40 pm
ವಿಶಾಖಪಟ್ಟಣ : ಚಲಿಸುವ ರೈಲಿನ ಮುಂದೆ ಹಾರಿ ನಿವೃತ್ತ ಯೋಧ ಆತ್ಮಹತ್ಯೆ

ವಿಶಾಖಪಟ್ಟಣ, ಜ.4- ನಿವೃತ್ತ ಸೇನೆ ಯೋಧರೊಬ್ಬರು ಚಲಿಸುವ ರೈಲಿನ ಸಿಕ್ಕಿ ಆತಹತ್ಯೆ ಮಾಡಿಕೊಂಡಿರುವ ಗಟನೆ ಇಲ್ಲಿ ನಡೆದಿದೆ.ಮೃತರನ್ನು ಎನ್‌ ವೆಂಕಟರಮಣ (64)ಎಂದು ಗುರುತಿಸಿದ್ದಾರೆ, ಅವರು ಸೇನೆಯಿಂದ ನಿವೃತ್ತಿಯ ನಂತರ ವಿಶಾಖಪಟ್ಟ

4 Jan 2026 1:37 pm
ಬಳ್ಳಾರಿ ಘರ್ಷಣೆ : ಶಾಸಕ ಭರತ್‌ರೆಡ್ಡಿ ಆಪ್ತ ಸತೀಶ್‌ರೆಡ್ಡಿಯ ಮೂವರು ಖಾಸಗಿ ಅಂಗರಕ್ಷಕರ ಬಂಧನ

ಬೆಂಗಳೂರು,ಜ.4- ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿರುವ ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ ಶಾಸಕ ನಾರಾ ಭರತ್‌ರೆಡ್ಡಿ ಆಪ್ತ ಸತೀಶ್‌ರೆಡ್ಡಿ ಅವರ ಮೂವರು ಖಾಸಗಿ ಅಂಗರಕ್ಷಕರನ್ನು ಬಳ್ಳಾರಿ ಪೊಲೀಸರು ಬಂ

4 Jan 2026 1:34 pm
ವೆನೆಜುವೆಲಾಗೆ ಅನಗತ್ಯ ಪ್ರಯಾಣ ಮಾಡದಂತೆ ನಾಗರೀಕರಿಗೆ ಭಾರತ ಸಲಹೆ

ನವದೆಹಲಿ, ಜ. 4- ತೈಲ ಸಮೃದ್ಧ ದೇಶದ ಅಧ್ಯಕ್ಷರನ್ನು ಅಮೆರಿಕ ಸೆರೆಹಿಡಿದ ನಂತರ ಉಂಟಾದ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಭಾರತವು ತನ್ನ ದೇಶದ ನಾಗರೀಕರಿಗೆ ವೆನೆಜುವೆಲಾಗೆ ಅನಗತ್ಯ ಪ್ರಯಾಣ ಮಾಡಬೇಡಿ ಎಂದು ಸಲಹೆ ನೀಡಿದೆ. ವೆ

4 Jan 2026 12:47 pm
ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ 40 ಮಂದಿ ಬಲಿ..!

ಕ್ಯಾರಕಾಸ್‌‍, ಜ. 4- ವೆನೆಜುವೆಲಾ ಅಧ್ಯಕ್ಷ ನಿಕೋಲಸ್‌‍ ಮಡುರೊ ಅವರನ್ನು ಬಂಧಿಸಲು ಅಮೆರಿಕ ಕ್ಯಾರಕಾಸ್‌‍ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿ ಸೇರಿದಂತೆ 40 ಜನ ಸಾವನ್ನಪ್ಪಿದ್ದಾರೆ ಎಂ

4 Jan 2026 11:28 am
ವೆನೆಜುವೆಲಾ ಅಧ್ಯಕ್ಷರ ಬಂಧನಕ್ಕೆ ನ್ಯೂಯಾರ್ಕ್‌ ಮೇಯರ್‌ ಮಮ್ದಾನಿ ಖಂಡನೆ

ನ್ಯೂಯಾರ್ಕ್‌, ಜ. 4 (ಪಿಟಿಐ) ವೆನೆಜುವೆಲಾದ ಅಧ್ಯಕ್ಷ ನಿಕೋಲಸ್‌‍ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಸೇನೆ ವಶಪಡಿಸಿಕೊಂಡಿರುವುದನ್ನು ಭಾರತೀಯ ಮೂಲದ ನ್ಯೂಯಾರ್ಕ್‌ ಮೇಯರ್‌ ಜೊಹ್ರಾನ್‌ ಮಮ್ದಾನಿ ತೀವ್ರವಾಗಿ ವಿರೋಧಿಸಿ

4 Jan 2026 11:20 am
ಅಂಧಕಾಸುರ ವಧೆ ಪೂಜಾ ಕೈಂಕರ್ಯ ವೇಳೆ ಕುಸಿದುಬಿದ್ದು ಅರ್ಚಕ ಸಾವು

ಮೈಸೂರು, ಜ. 4- ನಂಜನಗೂಡಿನಲ್ಲಿ ನಿನ್ನೆ ರಾತ್ರಿ ನಡೆದ ಅಂಧಕಾಸುರ ವಧೆ ಪೂಜಾ ಕೈಂಕರ್ಯ ವೇಳೆ ಅರ್ಚಕರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸಹಾಯಕ ಅರ್ಚಕ ಉಪಾಧ್ಯಾಯ(55) ಸ

4 Jan 2026 11:16 am
ಗುಂಡು ಹಾರಿಸಿ ಕಾರ್ಯಕರ್ತನನ್ನು ಬಲಿ ಪಡೆದ ಶಾಸಕನನ್ನು ಉಚ್ಛಾಟಿಸುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕಿದೆಯೇ..?

ಬೆಂಗಳೂರು,ಜ.4- ಗುಂಡು ಹಾರಿಸಿ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಬಲಿ ಪಡೆದ ಶಾಸಕನನ್ನು ಉಚ್ಛಾಟಿಸುವ ತಾಕತ್ತು ನಿಮ ಪಕ್ಷಕ್ಕಿದೆಯೇ? ಎಂದು ಕಾಂಗ್ರೆಸ್‌‍ಗೆ ಬಿಜೆಪಿ ಪ್ರಶ್ನೆ ಮಾಡಿದೆ. ಬಳ್ಳಾರಿ ಗಲಭೆ ಪ್ರಕರಣ ಸಂಬಂಧ ರಾಜ್ಯ ಸ

4 Jan 2026 11:11 am
ತಕ್ಷಣವೇ ಜೆಡ್‌ ಶ್ರೇಣಿಯ ಭದ್ರತೆ ನೀಡುವಂತೆ ಸಿಎಂಗೆ ಜನಾರ್ಧನ ರೆಡ್ಡಿ ಪತ್ರ

ಬೆಂಗಳೂರು,ಜ.4- ಬಳ್ಳಾರಿಯಲ್ಲಿ ಕಳೆದ ಗುರುವಾರ ನಡೆದ ಘಟನೆ ನಂತರ ತಮಗೂ ಹಾಗೂ ತಮ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ತಕ್ಷಣವೇ ಜೆಡ್‌ ಶ್ರೇಣಿಯ ಭದ್ರತೆಯನ್ನು ಒದಗಿಸಬೇಕೆಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಕೇ

4 Jan 2026 11:07 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-01-2026)

ನಿತ್ಯ ನೀತಿ : ದೇವರ ಮೂರ್ತಿಯ ಮುಂದೆ ನಿಂತು ಕಷ್ಟಗಳೇ ಬಾರದಂತೆ ಮಾಡು ಎಂದಾಗ ಮೂರ್ತಿಯು ಮುಗುಳ್ನಗುತ್ತಾ ಹೇಳಿತು: ನಾನು ಉಳಿಪೆಟ್ಟು ತಿನ್ನದಿದ್ದರೆ ನೀನು ನನಗೆ ಕೈ ಮುಗಿಯುತ್ತಿರಲಿಲ್ಲ. ಪಂಚಾಂಗ : ಭಾನುವಾರ, 04-01-2026ವಿಶ್ವಾವಸು

4 Jan 2026 6:31 am
BIG NEWS : ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಧ್ಯಕ್ಷ ಮಡುರೊ ಹಾಗೂ ಪತ್ನಿಯನ್ನು ವಶಕ್ಕೆ ಪಡೆದ ಅಮೇರಿಕ : ಟ್ರಂಪ್ ಘೋಷಣೆ

ಕ್ಯಾರಕಾಸ್, ಜ. 03 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೊರೆಸ್ ಅವರನ್ನು ಅಮೆರಿಕ ಸೇನೆ ಬಂಧಿಸಿ ದೇಶದ ಹೊರಗೆ ಕರೆದೊಯ್ದಿದೆ ಎಂದು ಶನಿವಾರ ಮಹತ್ವ

3 Jan 2026 5:46 pm
ಬಳ್ಳಾರಿ ಪ್ರಕರಣ: ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ಟಿ.ಎ.ಶರವಣ ಒತ್ತಾಯ

ಬೆಂಗಳೂರು: ಬಳ್ಳಾರಿಯಲ್ಲಿ ಎರಡು ದಿನಗಳ ಹಿಂದೆ ನಡೆದ ಹಿಂಸಾಚಾರ ಪ್ರಕರಣವನ್ನು ಸಿಬಿಐ ಇಲ್ಲವೇ, ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ.ಎ. ಶರವಣ ಒತ್ತಾಯಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹ

3 Jan 2026 4:55 pm
ಮಹಿಳೆಯರೊಂದಿಗೆ ಅನುಚಿತ ವರ್ತಿಸಿದ ತಮಿಳುನಾಡಿನ ಇಬ್ಬರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು,ಜ.3- ಕುಡಿದ ಮತ್ತಿನಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಮಿಳುನಾಡಿನ ಇಬ್ಬರು ವಿದ್ಯಾರ್ಥಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಅಂಶ್‌ಮೆ

3 Jan 2026 4:15 pm
ಬಳ್ಳಾರಿ ಘಟನೆ ವಿರುದ್ಧ ಆಂದೋಲನ : ಬಿ.ವೈ.ವಿಜಯೇಂದ್ರ

ಬೆಂಗಳೂರು,ಜ.3- ಬ್ಯಾನರ್‌ ಕಟ್ಟುವ ವಿಚಾರ ಸಂಬಂಧ ನಡೆದಿರುವ ಗಲಭೆ, ಗೂಂಡಾಗಿರಿಯನ್ನು ಬಿಜೆಪಿ ಹಗುರವಾಗಿ ಪರಿಗಣಿಸುವುದಿಲ್ಲ ಶೀಘ್ರದಲ್ಲೇ ಬಳ್ಳಾರಿಯಲ್ಲಿ ಆಂದೋಲನ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ

3 Jan 2026 4:12 pm
ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಬಾಂಗ್ಲಾ ಕ್ರಿಕೆಟಿಗ ರೆಹಮಾನ್‌ನನ್ನು ಕೈಬಿಟ್ಟ ಕೆಕೆಆರ್‌

ಗುವಾಹಟಿ, ಜ.3- ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉದ್ವಿಗ್ನಗೊಂಡಿರುವ ನಡುವೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ -2026 ರ ಆವೃತ್ತಿಗೆ ಮುಂಚಿತವಾಗಿ ಬಾಂಗ್ಲಾ ದೇಶದ ವೇಗಿ ಮುಸ್ತಾಫಿಜುರ್‌ ರೆಹಮಾನ್‌ ಅವರನ್ನು ಕೋಲ್ಕತ್ತಾ

3 Jan 2026 4:10 pm
ವೋಟ್‌ಚೋರಿ ಕುರಿತ ಸಮೀಕ್ಷೆ : ಸಿಎಂ ಸಿದ್ದರಾಮಯ್ಯ ಆಕ್ಷೇಪಕ್ಕೆ ಲೇಹರ್‌ ಸಿಂಗ್‌ ತಿರುಗೇಟು

ಬೆಂಗಳೂರು,ಜ.3- ಮತಗಳ್ಳತನ (ವೋಟ್‌ಚೋರಿ) ಕುರಿತು ನಡೆಸಿರುವ ಸಮೀಕ್ಷೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ರಾಜ್ಯಸಭಾ ಸದಸ್ಯ ಲೇಹರ್‌ ಸಿಂಗ್‌ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸ

3 Jan 2026 4:07 pm
ಮನ್ರೇಗಾ ಮರು ಸ್ಥಾಪನೆ ಮಾಡುವಂತೆ ಕೇಂದ್ರದ ವಿರುದ್ಧ ಸಿಎಂ ಸಿದ್ದು ಆಕ್ರೋಶ

ಬೆಂಗಳೂರು, ಜ.3- ಕೇಂದ್ರದ ಬಿಜೆಪಿ ಸರ್ಕಾರ ತಿದ್ದುಪಡಿಯ ಮೂಲಕ ಹೊಸದಾಗಿ ಜಾರಿಗೊಳಿಸಲು ಯತ್ನಿಸುತ್ತಿರುವ ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ಸಂಪೂರ್ಣ ರದ್ದು ಮಾಡಿ ಈ ಮೊದಲು ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯ

3 Jan 2026 4:04 pm