SENSEX
NIFTY
GOLD
USD/INR

Weather

20    C

ಸಿಎಂ ಕುರ್ಚಿ ಕಾಳಗ ವದಂತಿ ಸಿದ್ದರಾಮಯ್ಯ ಸಿಡಿಮಿಡಿ

ಮಂಗಳೂರು, ಜ.11- ರಾಜ್ಯದಲ್ಲಿ ಕುರ್ಚಿಗಾಗಿ ಯಾವುದೇ ಕಾಳಗ ನಡೆಯುತ್ತಿಲ್ಲ. ಈ ವಿಚಾರವಾಗಿ ಅನಗತ್ಯವಾದ ಚರ್ಚೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿ

11 Jan 2026 3:33 pm
ಮಾಧ್ಯಮ ಅಕಾಡೆಮಿ ವಾರ್ಷಿಕ-ದತ್ತಿ ಪ್ರಶಸ್ತಿ ಪ್ರಕಟ

ಬೆಂಗಳೂರು,ಜ.11- ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.2025ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಪತ್ರಕರ್ತೆ ಸರಿತಾ ರೈ ಅವರಿಗೆ ನೀಡಲಾಗುತ್ತಿದ್ದು, ಒಂದ

11 Jan 2026 3:31 pm
ಅಮೆರಿಕದಲ್ಲಿ 6 ಜನರನ್ನು ಗುಂಡಿಕ್ಕಿ ಕೊಂದ ಯುವಕ

ವೆಸ್ಟ್‌ ಪಾಯಿಂಟ್‌, ಜ.11- ಅಮೆರಿದ ಮಿಸಿಸಿಪ್ಪಿಯಲ್ಲಿ ಯುಕನೊಬ್ಬ ಗ್ರಾಮೀಣ ಪ್ರದೇಶದಲ್ಲಿ ತನ್ನ ತಂದೆ ಸೇರಿ 6 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ತಂದೆ, ಸಹೋದರ, ಚಿಕ್ಕಪ್ಪ, 7 ವರ್ಷದ ಸೋದರ ಸಂಬಂಧಿ ಬಾಲಕ, ಚರ್ಚ್‌ ಪಾದ್ರಿ ಮತ

11 Jan 2026 3:30 pm
ಪಹಲ್ಗಾಮ್‌ ದಾಳಿಯಲ್ಲಿ ಪಾಕ್‌ ಸೇನೆಯೊಂದಿಗಿನ ನಂಟನ್ನು ಒಪ್ಪಿಕೊಂಡ ಸೂತ್ರಧಾರ

ಇಸ್ಲಮಾಬಾದ್‌, ಜ.11- ಪಾಕಿಸ್ತಾನ ಸೇನೆಯು ಎಲ್‌ಇಟಿ ಜೊತೆಗಿನ ಸ್ಪಷ್ಟ ಸಂಬಂಧವನ್ನು ಲಷ್ಕರ್‌-ಎ-ತೈಬಾದ ನಾಯಕರೊಬ್ಬರು ಒಪ್ಪಿಕೊಂಡಿದ್ದು, ಪಾಕ್‌ ಸೇನೆಯು ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತನಗೆ ನಿಯಮಿತವಾಗಿ ಆಹ್ವಾನಗಳ

11 Jan 2026 3:27 pm
ವೃದ್ಧ ವೈದ್ಯ ದಂಪತಿಯನ್ನು ಡಿಜಿಟಲ್‌ ಅರೆಸ್ಟ್ ಮಾಡಿ 14 ಕೋಟಿ ದೋಚಿದ ಸೈಬರ್‌ ವಂಚಕರು

ನವದೆಹಲಿ, ಜ. 11- ವೃದ್ಧ ವೈದ್ಯ ದಂಪತಿಯನ್ನು ಒಂದು ವಾರಗಳ ಕಾಲ ಡಿಜಿಟಲ್‌ ಅರೆಸ್ಟ್‌ ಮಾಡಿ 14 ಕೋಟಿ ರೂ.ಗಳನ್ನು ವಂಚಕರು ದೋಚಿರುವ ಘಟನೆ ದಕ್ಷಿಣ ದೆಹಲಿಯ ಗ್ರೇಟರ್‌ ಕೈಲಾಶ್‌ನಲ್ಲಿ ನಡೆದಿದೆ. ದಕ್ಷಿಣ ದೆಹಲಿಯ ಗ್ರೇಟರ್‌ ಕೈಲಾಶ

11 Jan 2026 3:24 pm
ಕೇರಳ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಛಾಟಿತ ಕಾಂಗ್ರೆಸ್ ಶಾಸಕ ಅರೆಸ್ಟ್

ಪತ್ತನಂತಿಟ್ಟ, ಜ.11-ಕೇರಳ ರಾಜ್ಯದ ಕಾಂಗ್ರೆಸ್‌‍ ಶಾಸಕ ರಾಹುಲ್‌ ಮಮ್ಕೂಟತಿಲ್‌ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.ಇಂದು ಬೆಳಿಗ್ಗೆ ಪಾಲಕ್ಕಾಡ್‌ನಲ್ಲಿ ಬಂಧಿಸಿ ವಶಕ್ಕೆ ಪಡ

11 Jan 2026 3:20 pm
ಭಾರತದ ಮೇಲೆ ನಂಬಿಕೆ ಇಡಿ : ಯುಎಸ್‌‍ ವ್ಯಾಪಾರ ಒಪ್ಪಂದದ ಕುರಿತು ಪಿಯೂಷ್‌ ಗೋಯಲ್‌ ಪ್ರತಿಕ್ರಿಯೆ

ನವದೆಹಲಿ, ಜ. 11- ಭಾರತದ ಮೇಲೆ ನಂಬಿಕೆ ಇಡಿ ಇದು ಭಾರತ-ಯುಎಸ್‌‍ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌

11 Jan 2026 3:15 pm
ನಾಳೆ ಪ್ರಧಾನಿ ಮೋದಿ ಮತ್ತು ಜರ್ಮನ್‌ ಚಾನ್ಸೆಲರ್‌ ಮರ್ಜ್‌ ಮಹತ್ವದ ಮಾತುಕತೆ

ನವದೆಹಲಿ, ಜ. 11 (ಪಿಟಿಐ) ವ್ಯಾಪಾರ, ಹೂಡಿಕೆ, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ರಕ್ಷಣೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್‌ ಚಾನ್ಸೆಲರ್‌ ಫ್ರೆಡ್ರಿಕ್‌ ಮೆರ್ಜ್‌ ನಡುವ

11 Jan 2026 1:47 pm
ನೈಸ್‌‍ ರಸ್ತೆಯಲ್ಲಿ ಬ್ಯಾರಿಕೇಡ್‌ಗೆ ಅಪ್ಪಳಿಸಿ ಪಲ್ಟಿಯಾದ ಕ್ಯಾಬ್‌, ಇಬ್ಬರು ಸಾವು

ಬೆಂಗಳೂರು,ಜ.11- ಚಾಲಕನ ನಿಯಂತ್ರಣ ತಪ್ಪಿದ ಕ್ಯಾಬ್‌ ರಸ್ತೆಬದಿಯ ಬ್ಯಾರಿಕೇಡ್‌ಗೆ ಅಪ್ಪಳಿಸಿ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನೈಸ್‌‍ ರಸ್ತೆಯ ವರಹಾಸಂದ್ರ ಜಂಕ್ಷನ್‌ ಬಳಿ ಇಂದು ಮುಂಜಾನೆ ನಡೆದಿದೆ. ತುಮ

11 Jan 2026 1:41 pm
ದೇವಾಲಯ ನಿರ್ಮಾಣ ವಿರೋಧಿಗಳು ಇನ್ನು ನಮ್ಮ ನಡುವೆ ಇದ್ದಾರೆ ; ಮೋದಿ

ಸೋಮನಾಥ, ಜ. 11- ನಮ್ಮ ಪೂರ್ವಜರು ಒಂದು ಸಾವಿರ ವರ್ಷಗಳ ಹಿಂದೆ ಸೋಮನಾಥ ದೇವಾಲಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು ಎಂದು ಸೋಮನಾಥ ಸ್ವಾಭಿಮಾನ್‌ ಪರ್ವ್‌ನಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಆಕ್ರಮಣಕಾರರು ದೇವಾ

11 Jan 2026 1:37 pm
“ಜೆಡಿಎಸ್‌‍ ನಾಯಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ತಮ್ಮ ಅನುಕೂಲಕ್ಕಾಗಿ”

ಬೆಂಗಳೂರು, ಜ.11- ಜೆಡಿಎಸ್‌‍ ನಾಯಕರು ಬಿಜೆಪಿ ಜೊತೆಯಲ್ಲಿ ಮೈತ್ರಿ ಮಾಡಿಕೊಂಡಿರುವುದು ತಮ್ಮ ಅನುಕೂಲಕ್ಕಾಗಿಯೇ ಹೊರತು, ಕಾರ್ಯಕರ್ತರ ಹಿತಾಸಕ್ತಿಗಾಗಿ ಅಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ಸುದ್

11 Jan 2026 1:33 pm
ಸಿದ್ದರಾಮಯ್ಯನವರ ದಾಖಲೆಯ 17ನೇ ಬಜೆಟ್‌ ಮಂಡನೆಗೆ ಮಹೂರ್ತ ಫಿಕ್ಸ್

ಬೆಂಗಳೂರು, ಜ.11- ಅಧಿಕಾರ ಹಂಚಿಕೆಯ ನಡುವೆಯೂ ಅಧಿಕಾರ ಹಂಚಿಕೆಯ ಗೊಂದಲದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ ತಿಂಗಳಿನಲ್ಲಿ ತಮ್ಮ ದಾಖಲೆಯ 17ನೇ ಬಜೆಟ್‌ ಮಂಡನೆಗೆ ಸರ್ವಸಿದ್ಧತೆಗಳನ್ನು ಆರಂಭಿಸಿದ್ದಾರೆ. ಸಂಕ್ರಾಂತಿ

11 Jan 2026 1:24 pm
ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ 6 ಮಂದಿ ಸಾವು

ಚಿತ್ರದುರ್ಗ,ಜ.11- ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ ನಾಲ್ವರು ಯುವಕರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಹಿರಿಯೂರು ತಾಲ್ಲೂಕಿನ ಹಿಂಡಸಗಟ್ಟೆ ಗ್ರಾಮದ ಬಳಿ ರಾತ್ರಿ ಲಾರಿಯೊಂದು ಕಾರಿಗ

11 Jan 2026 12:14 pm
ಮುಸ್ಲಿಂ ದಾಳಿಕೋರರ ವಿರುದ್ಧ ಹೋರಾಡಿ ಸೋಮನಾಥ ದೇವಾಲಯ ರಕ್ಷಿಸಿದವರ ಗೌರವಿಸುವ ‘ಶೌರ್ಯ ಯಾತ್ರೆ’ಗೆ ಮೋದಿ ಚಾಲನೆ

ಸೋಮನಾಥ, ಜ. 11 (ಪಿಟಿಐ) ಗುಜರಾತ್‌ನ ಗಿರ್‌ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ ಮೆರವಣಿಗೆ ಶೌರ್ಯ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡ

11 Jan 2026 11:43 am
ಚಾರ್ಮಾಡಿ ಘಾಟ್‌ ರಸ್ತೆ ಬಿಟ್ಟು ಕದಲದ ಕಾಡಾನೆ, ಪ್ರಯಾಣಿಕರ ಪರದಾಟ

ಚಿಕ್ಕಮಗಳೂರು,ಜ.11- ಚಾರ್ಮಾಡಿಘಾಟ್‌ನಲ್ಲಿ ರಸ್ತೆ ಬಿಟ್ಟು ಕದಲದ ಕಾಡಾನೆ ಇಂದು ಕೂಡ ನಿಂತಲ್ಲೇ ನಿಂತು ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೊಂದರೆ ನೀಡಿದೆ. ಚಾರ್ಮಾಡಿ ಘಾಟಿಯ 2ನೇ ಹಾಗೂ 3ನೇ ತಿರುವಿನ ನಡುವಿನ ರಸ್ತೆಯಲ್ಲಿ ಶನ

11 Jan 2026 11:34 am
ಮನೆ ಕಟ್ಟಲು ಅಡಿಪಾಯ ಅಗೆಯುವಾಗ ನಿಧಿ ಪತ್ತೆ..!

ಗದಗ,ಜ.11-ಮನೆಯೊಂದನ್ನು ಕಟ್ಟಲು ಅಡಿಪಾಯಕ್ಕೆ ಮಣ್ಣು ಅಗೆಯುವಾಗ ತಂಬಿಗೆಯಲ್ಲಿ ಚಿನ್ನದ ನಣ್ಯ ,ಆಭರಣ,ವಿಗ್ರಹಗಳಿಂದ ಕೂಡಿದ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಎಂಬುವವರು ವಾರದ ಹಿಂದೆಯಷ್ಟೇ ತಮ ಹಳೆ ಮನೆ ಕೆಡವಿ ಹೊ

11 Jan 2026 11:32 am
ಸೋಮನಾಥ ಸ್ವಾಭಿಮಾನ್‌ ಪರ್ವದಲ್ಲಿ ಜನ ಸಾಗರ, ಭಕ್ತಿಯ ಸಂಚಲನ ಮೂಡಿಸಿದ ಓಂಕಾರ

ಸೋಮನಾಥ, ಜ. 11 (ಪಿಟಿಐ) ಮೈ ಕೊರೆಯುವ ಚಳಿಯಲ್ಲೂ ಸಾವಿರಾರು ಭಕ್ತರು ಸೋಮನಾಥ ದೇವಾಲಯ ಸಂಕೀರ್ಣದಲ್ಲಿ ನೆರೆದಿದ್ದರು, ಬೆರಗುಗೊಳಿಸುವ ಪಟಾಕಿಗಳು, ಅಲಂಕಾರಗಳು ಮತ್ತು ಧಾರ್ಮಿಕ ಉತ್ಸಾಹದೊಂದಿಗೆ ಡ್ರೋನ್‌ ಪ್ರದರ್ಶನವು ಪ್ರಾಚೀನ

11 Jan 2026 11:28 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-01-2026)

ನಿತ್ಯ ನೀತಿ : ಯಾವುದೂ ಶಾಶ್ವತವಲ್ಲ, ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ. ಏಕೆಂದರೆ ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಅದು ಬದಲಾಗುತ್ತದೆ. ಪಂಚಾಂಗ : ಭಾನುವಾರ, 11-01-2026 ವಿಶ್ವಾವಸುನಾಮ ಸಂವತ್ಸರ / ಆಯನ: ಉತ್ತರಾಯಣ / ಋತು: ಸೌರ ಶಿಶ

11 Jan 2026 6:31 am
ಮಲಯಾಳಿ ಮಾತೃಭಾಷಾ ಕಡ್ಡಾಯದ ಹಿಂದೆ ಸಿಎಂ-ಡಿಸಿಎಂ ಕೈವಾಡ : ಆರ್‌.ಅಶೋಕ್‌ ಆರೋಪ

ಬೆಂಗಳೂರು,ಜ.10- ಮಾತೃಭಾಷೆ ಕಲಿಕೆಯಲ್ಲಿ ಮಲಯಾಳಿಯನ್ನು ಕಡ್ಡಾಯವಾಗಿ ಕಲಿಕೆ ಮಾಡಬೇಕೆಂದು ಕೇರಳ ಸರ್ಕಾರ ಏಕಾಏಕಿ ತೀರ್ಮಾನ ತೆಗೆದುಕೊಂಡಿದ್ದರ ಹಿಂದೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಕೈವಾಡವಿದೆ

10 Jan 2026 5:06 pm
ಭ್ರಷ್ಟಾಚಾರ ತಡೆಗಾಗಿ ನರೇಗಾ ಯೋಜನೆಯಲ್ಲಿ ತಿದ್ದುಪಡಿ : ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು,ಜ.10- ಮಾಜಿ ಪ್ರಧಾನಿ ದಿ. ಮನಮೋಹನ್‌ ಸಿಂಗ್‌ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿದ್ದ ಮನ್ರೇಗಾ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದ ಹಿನ್ನೆಲೆಯಲ್ಲಿ ಕಡಿವಾಣ ಹಾಕಲು ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್

10 Jan 2026 5:04 pm
ವಿಚ್ಛೇದಿತ ಮಹಿಳೆಗೆ ವಂಚಿಸಿ 36 ಲಕ್ಷ ಹಣದೊಂದಿಗೆ ಪರಾರಿಯಾದ ಆಸಾಮಿ

ಬೆಂಗಳೂರು,ಜ.10-ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಮದುವೆಯಾದ ವ್ಯಕ್ತಿ ಮಗುವಾದ ಬಳಿಕ ಚಿನ್ನಾಭರಣ ಸೇರಿದಂತೆ 36 ಲಕ್ಷ ರೂ. ಹಣ ಪಡೆದುಕೊಂಡು ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪ

10 Jan 2026 5:03 pm
ಆಹಾರ-ಆತಿಥ್ಯ ವಲಯದಲ್ಲಿ ಬೆಟ್ಟದಷ್ಟು ಅವಕಾಶ

ಬೆಂಗಳೂರು,ಜ.10- ಆಹಾರ ಮತ್ತು ಆತಿಥ್ಯ ವಲಯದಲ್ಲಿ ಬೆಟ್ಟದಷ್ಟು ಅವಕಾಶಗಳಿದ್ದು, ಅದರ ಸದ್ಬಳಿಕೆ ಮಾಡಿಕೊಳ್ಳಬೇಕೆಂದು ಫಸ್ಟ್‌ ಸರ್ಕಲ್‌ನ ಮುಖ್ಯ ಮಾರ್ಗದರ್ಶಕ ಜಯರಾಂ ರಾಯಪುರ ತಿಳಿಸಿದರು. ಫಸ್ಟ್‌ ಸರ್ಕಲ್‌ ಅರಮನೆ ಮೈದಾನದಲ್ಲ

10 Jan 2026 5:01 pm
ಮಂಡ್ಯ ಜಿಲ್ಲೆಗೆ ಕೇಂದ್ರದಿಂದ 14 ಕೋಟಿ ರೂ. ಮಂಜೂರು

ನವದೆಹಲಿ,ಜ.10- ಕರ್ನಾಟಕದಲ್ಲಿ ಕ್ರೀಡಾ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ಸದುದ್ದೇಶದಿಂದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ವಿಶೇಷ ಕಾಳಜಿಯಿಂದಾಗಿ ಮಂಡ್ಯ ಜಿಲ್ಲೆಗೆ ಬಹುಪಯೋಗಿ ಕ್ರೀಡಾ ಸೌಲಭ್ಯ ನಿರ್ಮ

10 Jan 2026 3:53 pm
ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ : ವಿಜಯೇಂದ್ರ ಆಕ್ರೋಶ

ಬೆಂಗಳೂರು,ಜ.10- ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಿಯನ್ನು ಕಲಿಯಬೇಕು ಎಂಬ ವಿಧೇಯಕವನ್ನು ಕಡ್ಡಾಯಗೊಳಿಸದಂತೆ ಕೇರಳದ ಕಾಂಗ್ರೆಸ್‌‍ ನಾಯಕರಿಗೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿ ಸಿದ್ದ

10 Jan 2026 3:51 pm
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ : ಹುಬ್ಬಳ್ಳಿಗೆ ಸಿಐಡಿ ತಂಡ

ಹುಬ್ಬಳ್ಳಿ,ಜ.10- ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಸ್ತ್ರ ಹಾಗೂ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಸರ್ಕಾರ ಸಿಐಡಿಗೆ ವಹಿಸಿದ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿದೆ. ಐಪಿಎಸ್‌

10 Jan 2026 3:49 pm
ವಿಜಯಲಕ್ಷ್ಮೀಗೆ ಅಶ್ಲೀಲ ಮೆಸೇಜ್‌ ಪ್ರಕರಣ : ಟೆಕ್ಕಿ ಸೇರಿ 6 ಮಂದಿ ಬಂಧನ

ಬೆಂಗಳೂರು,ಜ.10-ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲ ತಾಣದಲ್ಲಿ ಅಶ್ಲೀಲ ಮೆಸೇಜ್‌ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 6 ಮಂದಿಯನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿ

10 Jan 2026 3:47 pm
ಇಒಎಸ್‌‍ -ಎನ್‌ಒನ್‌ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

ಚೆನ್ನೈ, ಜ. 10 (ಪಿಟಿಐ) ಹೊಸ ವರ್ಷದ ಆರಂಭದಲ್ಲಿ ತನ್ನ ಮೊದಲ ಕಾರ್ಯಚರಣೆಯಲ್ಲಿ ಇಸ್ರೋ ಜ. 12 ರಂದು ಪಿಎಸ್‌‍ಎಲ್‌ವಿ ಸಿ 62 ಮಿಷನ್‌ ಮೂಲಕ ಇಒಎಸ್‌‍-ಎನ್‌ 1 ಭೂ ವೀಕ್ಷಣಾ ಉಪಗ್ರಹ ಮತ್ತು ಇತರ 14 ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಉಡಾವಣ

10 Jan 2026 3:43 pm
ಕಟ್ಟಡದಲ್ಲಿ ಬೆಂಕಿ ಅವಘಡ : ಒಂದೇ ಕುಟುಂಬದ ಮೂವರು ಸಾವು

ಮುಂಬೈ.ಜ.10– ಗೋರೆಗಾಂವ್‌ ಉಪನಗರದ ಭಗತ್‌ಸಿಂಗ್‌ ಪ್ರದೇಶದಲ್ಲಿ ಮುಂಜಾನೆ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಹರ್ಷದಾ ಪವಾಸ್ಕರ್‌ (19), ಕುಶಾಲ್‌ ಪವಾಸ್ಕ

10 Jan 2026 3:41 pm
ಸಂಕ್ರಾಂತಿ ಹಬ್ಬಕ್ಕೆ ಊರಿಗೆ ತೆರಳುವವರಿಗೆ ವಿಶೇಷ ರೈಲುಗಳ ವ್ಯವಸ್ಥೆ

ಬೆಂಗಳೂರು,ಜ.10- ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ರೈಲು ಸೇವೆಯನ್ನು ಕಲ್ಪಿಸಲಾಗಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಸುಗಮ ಪ

10 Jan 2026 1:17 pm
ಪ್ಯಾಕೆಟ್‌ ಹಾಲಿನಿಂದ ಕ್ಯಾನ್ಸರ್‌ ಅಪಾಯ..!

ಪಾಟ್ನಾ,ಜ.10- ಪ್ಯಾಕ್‌ ಮಾಡಿದ ಆಹಾರ ಸೇವನೆಯಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿದ್ದು, ಜನಸಾಮಾನ್ಯರು ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕೇಂದು ನ್ಯೂಟ್ರಿನೆಟ್‌-ಸ್ಯಾಂಟೆ ಅಧ್ಯಯನದ ಸಂಶೋಧನೆ ತಿಳಿಸಿದೆ. ಕ್ಯಾನ್ಸರ್‌ ನಡ

10 Jan 2026 1:14 pm
ಅಕ್ರಮ ಬಾಂಗ್ಲಾ ವಲಸಿಗರಿಗೆ ಮನೆ ಬಾಡಿಗೆ ನೀಡುವವರ ವಿರುದ್ಧವೂ ಕಠಿಣ ಕ್ರಮ : ಪರಮೇಶ್ವರ್ ವಾರ್ನಿಂಗ್

ಬೆಂಗಳೂರು, ಜ.10- ಅಕ್ರಮವಾಗಿ ಒಳನುಸುಳಿರುವ ಬಾಂಗ್ಲಾ ನಿವಾಸಿಗಳಿಗೆ ವಾಸಕ್ಕೆ ಮನೆ ನೀಡುವ ಮಾಲೀಕರ ವಿರುದ್ಧವೂ ಪೊಲೀಸ್‌‍ ಇಲಾಖೆಯಿಂದ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ. ಸ

10 Jan 2026 1:06 pm
ಹದ್ದು ಮೀರಿದ ಡಿಕೆಶಿ-ಹೆಚ್ಡಿಕೆ ಸೋಶಿಯಲ್ ಮೀಡಿಯಾ ಫೈಟ್

ಬೆಂಗಳೂರು, ಜ.10- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ನಡುವಿನ ಆರೋಪ-ಪ್ರತ್ಯಾರೋಪಗಳು ಶಿಷ್ಟಚಾರದ ಮಿತಿ ದಾಟಿದ್ದು, ಇಬ್ಬರು ನಾಯಕರ ಪರ ವಕಾಲತ್ತು ವಹಿಸುವ ಆ ಪಕ್ಷಗಳ ಸಾಮಾಜಿ

10 Jan 2026 1:02 pm
ವೆನೆಜುವೆಲಾ ತೈಲ ಖರೀದಿಗೆ ಭಾರತಕ್ಕೆ ಅವಕಾಶ ನೀಡಲು ಸಿದ್ಧ : ಶ್ವೇತಭವನ

ವಾಷಿಂಗ್ಟನ್‌, ಜ.10- ಅಮೆರಿಕ ನಿಯಂತ್ರಿತ ಹೊಸ ಚೌಕಟ್ಟಿನಡಿಯಲ್ಲಿ ಭಾರತಕ್ಕೆ ವೆನೆಜುವೆಲಾದ ತೈಲವನ್ನು ಖರೀದಿಸಲು ಅವಕಾಶ ನೀಡಲು ಸಿದ್ಧ ಎಂದು ಶ್ವೇತಭವನ ಸೂಚಿಸಿದೆ ಎಂದು ಟ್ರಂಪ್‌ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್

10 Jan 2026 11:54 am
ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ ; ನಿತಿನ್‌ ಗಡ್ಕರಿ

ನಾಗ್ಪುರ, ಜ. 10 (ಪಿಟಿಐ) ಬಿಜೆಪಿಯ ಸಿದ್ಧಾಂತವು ತನ್ನ ಅನುಯಾಯಿಗಳಿಗೆ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಕೆಲಸ ಮಾಡುವಂತೆ ಕಲಿಸುತ್ತದೆ ಮತ್ತು ಅದು ಮುಸ್ಲಿಮರ ವಿರುದ್ಧವಲ್ಲ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರ

10 Jan 2026 11:49 am
ಇರಾನ್‌ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಬಲಿ..!

ಟೆಹ್ರಾನ್‌, ಜ.10- ಹಿಂಸಾಚಾರ ಪೀಡಿತ ಇರಾನ್‌ನ ಗಲಭೆಗೆ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.ಇರಾನ್‌ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ 13 ದಿನಕ್ಕೆ ಕಾಲಿಟ್ಟಿದ್ದು, ಹಿಂಸಾಚಾರ ಮತ್ತಷ್ಟು ಹೆಚ್ಚಿದೆ. ಸರ್ಕಾರ

10 Jan 2026 11:45 am
ವೆನೆಜುವೆಲಾ ಮಾದರಿಯಲ್ಲೇ ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ಅಪಹರಣಕ್ಕೆ ಪಾಕ್‌ ಸಲಹೆ

ಇಸ್ಲಾಮಾಬಾದ್‌, ಜ.10 : ವೆನೆಜುವೆಲಾ ಅಧ್ಯಕ್ಷರನ್ನು ಅಪಹರಿಸಿದ ಮಾದರಿಯಲ್ಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಕಿಡ್ನಾಪ್‌ ಮಾಡಬೇಕು ಎಂದು ಪಾಕ್‌ ಹೇಳಿದೆ. ನರ ರಾಕ್ಷಸ ಇಸ್ರೇಲ್‌ ಪ್ರಧಾನಿ ಬೆಂಜಮಿನ

10 Jan 2026 11:28 am
ಮಲೇಷ್ಯಾ ಓಪನ್‌ : ಸೆಮಿಫೈನಲ್‌ನಲ್ಲಿ ಸಿಂಧು ಸೋಲು

ಕೌಲಾಲಂಪುರ,ಜ.10-ಮಲೇಷ್ಯಾ ಓಪನ್‌ ಸೂಪರ್‌ ಸೀರಿಸ್‌‍ನ ಮಹಿಳಾ ಸಿಂಗಲ್‌್ಸಸೆಮಿಫೈನಲ್‌ನಲ್ಲಿ ಚೀನಾದ ವಾಂಗ್‌ ಝಿಯಿ ವಿರುದ್ಧ ಭಾರತದ ಪಿ ವಿ ಸಿಂಧು ಸೋಲುಕೊಂಡಿದ್ದಾರೆ.ಪಂದ್ಯಾವಳಿಯಲ್ಲಿ ಅದ್ಭುತ ಗೆಲುವಿನ ಓಟದ ಮೂಲಕ ಗಮನ ಸೆಳೆ

10 Jan 2026 11:23 am
ಸೋಮನಾಥ ಮಂದಿರದಲ್ಲಿ ಓಂಕಾರ ಪಠಣೆ ಮಾಡಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ, ಜ. 10 (ಪಿಟಿಐ) ಸೋಮನಾಥ ಸ್ವಾಭಿಮಾನ ಪರ್ವದ ಭಾಗವಾಗಿ ನಡೆಯುವ ಆಚರಣೆಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಗುಜರಾತ್‌ನ ಸೋಮನಾಥಕ್ಕೆ ಆಗಮಿಸಿ ಓಂಕಾರ ಮಂತ್ರ ಪಠಣ ಮಾಡಲಿದ್ದಾರೆ. ಸೋಮನಾಥ ಸ್ವಾಭಿಮಾನ

10 Jan 2026 11:20 am
ಆಸ್ಕರ್‌ ಹೊಸ್ತಿಲಲ್ಲಿ ಕಾಂತಾರ; ಚಾಪ್ಟರ್‌-1 ಮತ್ತು ಮಹಾವತಾರ್‌ ನರಸಿಂಹ ಚಿತ್ರಗಳು

ಬೆಂಗಳೂರು, ಜ.9- ಕನ್ನಡಿಗರು ಹೆಮೆ ಪಡುವಂತಹ ವಿಚಾರವೊಂದು ಹೊರ ಬಿದ್ದಿದೆ. ರಿಷಬ್‌ ಶೆಟ್ಟಿ ನಿರ್ದೇಶಿಸಿ ನಾಯಕ ನಟರಾಗಿ ನಟಿಸಿದ್ದ ಕಾಂತಾರ; ಚಾಪ್ಟರ್‌ 1 ಚಿತ್ರ ಆಸ್ಕರ್‌ ಅಂಗಳಕ್ಕೆ ಕಾಲಿರಿಸಿದೆ. ಭಾರತೀಯ ಚಿತ್ರರಂಗದಲ್ಲಿ ಭಾರ

9 Jan 2026 5:57 pm
ಗ್ಯಾರಂಟಿ ಯುವನಿಧಿ ನೋಂದಣಿಗೆ ನಿರಾಸಕ್ತಿ

ಬೆಂಗಳೂರು,ಜ.9- ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪದವಿ ಪಡೆದವರಿಗೆ ಆರ್ಥಿಕ ನೆರವು ನೀಡುವ ರಾಜ್ಯ ಸರ್ಕಾರದ ಐದು ಖಾತರಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಯಡಿಯಲ್ಲಿ ಸುಮಾರು ಮೂರು ಲಕ್ಷ ಫಲಾನುಭವಿಗಳಿದ್ದರೂ, ಉ

9 Jan 2026 5:55 pm
ಜನ ನಾಯಗನ್‌ಗೆ ಸೆನ್ಸಾರ್‌ ಪತ್ರ ನೀಡಲು ಮದ್ರಾಸ್‌‍ ಹೈಕೋರ್ಟ್‌ ಸೂಚನೆ

ಚೆನ್ನೈ, ಜ. 9 (ಪಿಟಿಐ)- ನಟ ಕಮ್‌ ರಾಜಕಾರಣಿ ವಿಜಯ್‌ ಅವರ ಮುಂಬರುವ ಚಿತ್ರ ಜನ ನಾಯಗನ್‌ಗೆ ಸೆನ್ಸಾರ್‌ ಪತ್ರ ನೀಡುವಂತೆ ಮದ್ರಾಸ್‌‍ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿರುವುದರಿಂದ ಚಿತ್ರ ಬಿಡುಗಡೆಗೆ ಎದುರಾಗಿದ್ದ ಅಡ್ಡಿ ಆತಂಕ ದ

9 Jan 2026 4:24 pm
ಉಕ್ರೇನ್‌ ಮೇಲೆ ರಷ್ಯಾದ ಕ್ಷಿಪಣಿ ದಾಳಿ ಮೂವರ ದುರ್ಮರಣ

ಕೈವ್‌, ಜ. 9 (ಎಪಿ) – ರಷ್ಯಾ ಪಡೆಗಳು ತಡರಾತ್ರಿಯವರೆಗೆ ಉಕ್ರೇನ್‌ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಗಳ ಮಳೆ ಸುರಿಸಿದೆ.ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಕನಿಷ್ಠ 16 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿ

9 Jan 2026 4:22 pm
ವೇಶ್ಯಾವಾಟಿಕೆ ಜಾಲಕ್ಕೆ ಶಿಕ್ಷಣ ವಂಚಿತ ಮಕ್ಕಳು : ಆಘಾತಕಾರಿ ಘಟನೆ ಬೆಳಕಿಗೆ

ಮೈಸೂರು, ಜ.9- ಬಡತನ, ಕೀಳರಿಮೆ ಇನ್ನಿತರ ಕಾರಣಗಳಿಂದ ಶಾಲಾ ಹಂತದಲ್ಲೇ ಶಿಕ್ಷಣದಿಂದ ವಂಚಿತರಾಗುವ ಹೆಣ್ಣುಮಕ್ಕಳ ಪೈಕಿ ಸಾಕಷ್ಟು ಮಂದಿಯನ್ನು ಕಾಣದ ಕೈಗಳು ವೇಶ್ಯಾವಾಟಿಕೆಗೆ ದೂಡುವುದು ಅಥವಾ ಲೈಂಗಿಕ ಶೋಷಣೆ ಜಾಲಕ್ಕೆ ಸಿಲುಕಿ

9 Jan 2026 4:20 pm
ಕಾಂಗ್ರೆಸ್ಸಿಗರಿಗೆ ಕನ್ನಡಿಗರು ತಕ್ಕಪಾಠ ಕಲಿಸುವ ದಿನ ದೂರವಿಲ್ಲ : ಅಶೋಕ್‌

ಬೆಂಗಳೂರು,ಜ.9- ಪಕ್ಷದ ರಾಜಕೀಯ ಲಾಭಕ್ಕಾಗಿ, ಯಾರದ್ದೋ ಸ್ವಾರ್ಥಕ್ಕಾಗಿ ಕರ್ನಾಟಕದ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಪದೇ ಪದೇ ಬಲಿ ಕೊಡುತ್ತಿರುವ ಕಾಂಗ್ರೆಸ್‌‍ ಪಕ್ಷಕ್ಕೆ ಕನ್ನಡಿಗರು ತಕ್ಕಪಾಠ ಕಲಿಸುವ ದಿನ ಬಹಳ ದೂರವಿಲ

9 Jan 2026 4:17 pm
ಸಾ.ರಾ.ಗೋವಿಂದು, ಜಯಮಾಲಾಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ

ಬೆಂಗಳೂರು, ಜ.9- ರಾಜ್ಯ ಸರ್ಕಾರದಿಂದ ನೀಡುವ 2020 ಹಾಗೂ 2021ನೇ ಸಾಲಿನ ಪ್ರತಿಷ್ಠಿತ ಡಾ.ರಾಜಕುಮಾರ್‌, ಪುಟ್ಟಣ್ಣ ಕಣಗಲ್‌ ಮತ್ತು ಡಾಕ್ಟರ್‌ ವಿಷ್ಣುವರ್ಧನ್‌ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 2020ರ ಸಾಲಿನ ಡಾ.ರಾಜ್‌ಕುಮಾರ್‌ ಪ್ರಶ

9 Jan 2026 4:15 pm
ಜಿಬಿಎ ಚುನಾವಣೆಗೆ ಮೀಸಲಾತಿ ಪ್ರಕಟ : ಗರಿಗೆದರಿದ ಚಟುವಟಿಕೆ

ಬೆಂಗಳೂರು, ಜ. 9- ಅಂತೂ ಇಂತೂ ಜಿಬಿಎ ಚುನಾವಣೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಕಳೆದ ಹತ್ತು ವರ್ಷಗಳ ಹಿಂದೆ ಚುನಾವಣೆ ನಡೆದಿದ್ದ ಬಿಬಿಎಂಪಿಯನ್ನು ರದ್ದುಗೊಳಿಸಿ ಜಿಬಿಎ ರಚನೆ ಮಾಡಿದ್ದರೂ ಇದುವರೆಗೂ ಚುನಾವಣೆ ನಡೆದಿರ

9 Jan 2026 4:13 pm
ನಿಂತಿದ್ದ ಲಾರಿಗೆ ಕ್ರೂಸರ್‌ ಡಿಕ್ಕಿಯಾಗಿ ನಾಲ್ವರು ಅಯ್ಯಪ್ಪ ಭಕ್ತರ ಸಾವು

ತುಮಕೂರು,ಜ.9- ಅಯ್ಯಪ್ಪ ಸ್ವಾಮಿ ಭಕ್ತರಿದ್ದ ಕ್ರೂಸರ್‌ ವಾಹನ ರಸ್ತೆ ಬದಿ ನಿಂತಿದ್ದ ಲಾರಿಗೆ ಅಪ್ಪಳಿಸಿದ ಪರಿಣಾಮ ಬಾಲಕಿ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಕೋರಾ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆ

9 Jan 2026 4:06 pm
ಚಲಾವಣೆ ಇಲ್ಲದ ಪತ್ರಿಕೆಗೆ ಕೋಟಿ ಕೋಟಿ ಹಣ ನೀಡಿದ ಕಾಂಗ್ರೆಸ್ ಸರ್ಕಾರ : ಬಿಜೆಪಿ ಆರೋಪ

ಬೆಂಗಳೂರು,ಜ.9- ಚಲಾವಣೆಯಲ್ಲಿ ಇಲ್ಲದ ಪತ್ರಿಕೆಯ ಮೇಲೆ ಸಿದ್ದರಾಮಯ್ಯ ನವರ ಸರ್ಕಾರ ಕೋಟ್ಯಾಂತರ ರೂ. ತೆರಿಗೆದಾರರ ಹಣವನ್ನು ಸುರಿದಿದೆ ಎಂದು ರಾಜ್ಯ ಬಿಜೆಪಿ, ಗಂಭೀರ ಆರೋಪ ಮಾಡಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮತ್ತು ವಿಧಾ

9 Jan 2026 4:04 pm
ಒಕ್ಕಲಿಗರನ್ನು ಕೆಣಕಿದರೆ 1993ರ ಪರಿಸ್ಥಿತಿ ಮರುಕಳಿಸುತ್ತೆ : ಸರ್ಕಾರಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ನೇರ ಎಚ್ಚರಿಕೆ

ಬೆಂಗಳೂರು,ಜ.9- ಒಕ್ಕಲಿಗ ಸಮುದಾಯಕ್ಕೆ ಸಮಸ್ಯೆಯಾಗುವಂತಹ ಸಂದರ್ಭ ಬಂದರೆ 1993ರಲ್ಲಿ ನಡೆದಂತಹ ದೊಡ್ಡ ಹೋರಾಟಕ್ಕೆ ನಾಂದಿ ಆಗಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಸರ್ಕಾ

9 Jan 2026 3:06 pm
ಬಿಜೆಪಿ ಜೊತೆ ಜೆಡಿಎಸ್‌‍ ವಿಲೀನ ಆಗಲಿದೆ ಎಂದ ಡಿಕೆಶಿಗೆ ಟಿ.ಎ. ಶರವಣ ತಿರುಗೇಟು

ಬೆಂಗಳೂರು,ಜ.9- ಬಿಜೆಪಿ ಜೊತೆ ಜೆಡಿಎಸ್‌‍ ಶೀಘ್ರವೇ ವಿಲೀನವಾಗಲಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗೆ ಜೆಡಿಎಸ್‌‍ ವಿಧಾನ ಪರಿಷತ್‌ ಉಪನಾಯಕ ಹಾಗೂ ಶಾಸಕ ಟಿ.ಎ. ಶರವಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರ

9 Jan 2026 2:05 pm
ಸೊಂಟಕ್ಕೆ ಬಾಳೆಎಲೆ ಸುತ್ತಿಕೊಂಡು ರೈತರಿಂದ ವಿನೂತನ ಪ್ರತಿಭಟನೆ

ಭೂಪಾಲ್‌,ಜ.9- ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಪಾಂಗ್ರಿ ಅಣೆಕಟ್ಟು ಯೋಜನೆಯಲ್ಲಿ ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿ ರೈತರು, ತಮ ಸೊಂಟಕ್ಕೆ ಬಾಳೆ ಮತ್ತು ತಲೆಗೆ ತೇಗದ ಎಲೆಗಳನ್ನು ಕಟ್ಟಿಕೊಂಡು ಅರೆಬೆತ್ತಲೆ ಮ

9 Jan 2026 2:03 pm
ಯುಪಿಎ ಅವಧಿಯ 11 ಲಕ್ಷ ಕೋಟಿ ರೂ. ಅವ್ಯವಹಾರ ಸಾಬೀತುಪಡಿಸದಿದ್ದರೆ ಮಾನ ನಷ್ಟ ಮೊಕದ್ದಮೆ : ಡಿಕೆಶಿ

ಬೆಂಗಳೂರು, ಜ.9- ಕೇಂದ್ರದಲ್ಲಿ ಕಾಂಗ್ರೆಸ್‌‍ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 11 ಲಕ್ಷ ಕೋಟಿ ರೂಪಾಯಿ ಅವ್ಯವಹಾರವಾಗಿದೆ ಎಂದು ಆರೋಪ ಮಾಡುವವರು ಅದನ್ನು ಸಾಬೀತು ಮಾಡಬೇಕು. ಇಲ್ಲವಾದರೆ ಮಾನ ನಷ್ಟ ಮೊಕದ್ದಮೆ ದಾಖಲಿಸಲಾಗ

9 Jan 2026 2:01 pm
ಮಾದನಾಯಕನಹಳ್ಳಿ ಹಾಗೂ ರಾಜಾನುಕುಂಟೆ ಪೊಲೀಸ್‌‍ ಠಾಣೆಗಳು ಬೆಂಗಳೂರು ನಗರ ವ್ಯಾಪ್ತಿಗೆ

ಬೆಂಗಳೂರು,ಜ.9-ಮಾದನಾಯಕನಹಳ್ಳಿ ಹಾಗೂ ರಾಜಾನುಕುಂಟೆ ಪೊಲೀಸ್‌‍ ಠಾಣೆಗಳು ಇಂದಿನಿಂದ ಬೆಂಗಳೂರು ನಗರ ಆಯುಕ್ತರ ವ್ಯಾಪ್ತಿಗೆ ಸೇರಿವೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಹೇಳಿದರು. ಮಾಸಿಕ ಕವಾಯತಿನಲ್ಲಿ

9 Jan 2026 1:09 pm
ಹುಬ್ಬಳ್ಳಿಯಲ್ಲಿ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಸಿಐಡಿ ತನಿಖೆಗೆ

ಬೆಂಗಳೂರು, ಜ.9- ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದಾಖಲಾಗಿದ್ದ ಪ್ರಕರಣಗಳ ಹಿನ್ನೆಲೆ ಹಾಗೂ ಇತರ ವಿಚಾರಗಳ ಬಗ್ಗೆ ಸ್ಪಷ್ಟತೆ ಇಲ್ಲ. ತನಿಖೆ ಮಾಡಿದಾಗ ಎಲ್ಲಾ ವಾಸ್ತವಾಂಶಗಳು ಗೊತ್ತಾಗಲಿದೆ. ಅದಕ್ಕಾಗಿ ಪ್ರಕರಣವನ್

9 Jan 2026 1:07 pm
ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ವಂಚನೆ ಪ್ರಕರಣ : ಮಾಜಿ ಸಚಿವ ಬಿ.ನಾಗೇಂದ್ರಗೆ ಸಿಬಿಐ ನೋಟೀಸ್‌‍

ಬೆಂಗಳೂರು,ಜ.9- ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟೀಸ್‌‍ ನೀಡಿದೆ. ಕಳೆದ ಜ.1 ರಂದ

9 Jan 2026 1:01 pm
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ : ಪ್ರಚಾರ ಆರಂಭಿಸಿದ ಹಿರಿಯ ನಟಿ ಜಯಮಾಲ

ಮೈಸೂರು,ಜ.9- ಜನವರಿ 30ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದ್ದು, ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ ಅವರು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ಮೈ

9 Jan 2026 11:32 am
ಹೌದು, ಭೂ ಕಬ್ಜ-ಒತ್ತುವರಿ ಮಾಡುವುದರಲ್ಲಿ ನಿಮ್ಮಷ್ಟು ಅನುಭವ ನನಗಿಲ್ಲ : ಡಿಕೆಶಿಗೆ ಹೆಚ್ಡಿಕೆ ತಿರುಗೇಟು

ಬೆಂಗಳೂರು,ಜ.9- ಜನರ ಆಶೀರ್ವಾದ ಮತ್ತು ದೇವರ ದಯೆಯಿಂದ ಸಿಕ್ಕಿರುವ ಅವಕಾಶದಲ್ಲಿ ಜನತೆಗೆ ಕೈಲಾದ ಸಹಾಯ ಮಾಡುವ ಹುಲು ರಾಜಕಾರಣಿ ನಾನಷ್ಟೇ. ನಿಮಗೆ ಸಿದ್ಧಿಸಿರುವಂತಹ ಭಾರೀ ಅನುಭವ ನನಗಿಲ್ಲ. ವಿನಮ್ರವಾಗಿ ಒಪ್ಪಿಕೊಳ್ಳುವೆ ಎಂದು

9 Jan 2026 11:26 am
ಭಾರತವು ವಿಶ್ವದ ಅತ್ಯಂತ ವೇಗದ ಪ್ರಮುಖ ಆರ್ಥಿಕತೆಯಾಗಿ ಉಳಿಯಲಿದೆ : ವಿಶ್ವಸಂಸ್ಥೆ

ವಿಶ್ವಸಂಸ್ಥೆ, ಜ.9- ಭಾರತವು 2026ರಲ್ಲಿ ಶೇಕಡಾ 6.6ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ, ಇದು ಸವಾಲಿನ ಜಾಗತಿಕ ಪರಿಸರದಲ್ಲಿ ಅಸಾಧಾರಣವಾಗಿ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಸ್ಥಿತಿಸ್ಥಾಪಕ ಖಾಸ

9 Jan 2026 11:19 am
ಪ್ಯಾಲೆಸ್ಟೈನ್‌ಗೆ ಬೆಂಬಲಿಸಲು ಅಕ್ರಮವಾಗಿ 4 ಕೋಟಿ ಸಂಗ್ರಹ ಮಾಡಿದ್ದ ಇಬ್ಬರ ಬಂಧನ

ಮುಂಬೈ, ಜ.9- ಇಸ್ರೇಲ್‌ ಜೊತೆಗಿನ ಯುದ್ಧದ ಮಧ್ಯೆ ಪ್ಯಾಲೆಸ್ಟೈನ್‌ಗೆ ಬೆಂಬಲ ನೀಡುವುದಾಗಿ ಹೇಳಿ 4 ಕೋಟಿ ರೂ.ಗೂ ಹೆಚ್ಚು ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ಇಬ್ಬರನ್ನು ಬಂಧಿಸ

9 Jan 2026 11:15 am
ಮಲೆ ಮಹದೇಶ್ವರನ ಹುಂಡಿಯಲ್ಲಿ 29 ದಿನದಲ್ಲಿ 2.48 ಕೋಟಿ ರೂ. ಕಾಣಿಕೆ ಸಂಗ್ರಹ

ಹನೂರು,ಜ.9-ತಾಲ್ಲೂಕಿನ ಪ್ರಸಿದ್ದ ಪುಣ್ಯ ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ದೇಗುಲದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು 29 ದಿನದಲ್ಲಿ 2.48 ಕೋಟಿ ರೂ ಸಂಗ್ರಹವಾಗಿದೆ. ಹಾಗೂ 6 ವಿದೇಶಿ ನೋಟುಗಳು 2 ಸಾವಿರ ರೂ ಮುಖ ಬೆಲೆ 2 ನೋಟುಗಳು ಸ

9 Jan 2026 11:13 am
ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL), ಬೆಂಗಳೂರು ಸಂಕೀರ್ಣಕ್ಕೆ ಸಾಬೂನು ತಯಾರಿಸುವ ಯಂತ್ರವನ್ನು ರೂ. 17.70 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ. ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ

9 Jan 2026 10:11 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-01-2026)

ನಿತ್ಯ ನೀತಿ : ಕೆಟ್ಟ ಕೆಲಸ ಮಾಡುವಾಗ ಮಾನವ ಹಿಂದೆ, ಮುಂದೆ ಅಕ್ಕ, ಪಕ್ಕ ನಾಲ್ಕು ದಿಕ್ಕುಗಳನ್ನು ನೋಡುತ್ತಾನೆ..!! ಆದರೆ ಮೇಲೆ ಮಾತ್ರ ನೋಡಲು ಮರೆಯುತ್ತಾನೆ..!! ಮೇಲೆ ಒಂದು ಕಾಣದ ಶಕ್ತಿ ನೋಡುತ್ತಿರುವುದನ್ನು ತಿಳಿಯಲಾರ..!! ಪಂಚಾಂಗ :

9 Jan 2026 6:31 am
ಸುಪ್ರಿಯಾನ್ವಿ ನಿರ್ಮಾಣ ಸಂಸ್ಥೆ ಮೂಲಕ ಹೊಸಬರಿಗೆ ಅವಕಾಶ ಕಲ್ಪಿಸಲು ಮುಂದಾದ ಪ್ರಿಯಾ ಸುದೀಪ್‌

ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್‌ ಪತ್ನಿ ಪ್ರಿಯಾ ಸುದೀಪ್‌ ಹೊಸ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ನಿರ್ಮಾಪಕಿ ಹಾಗೂ ವಿತರಕಿಯಾಗಿರುವ ಪ್ರಿಯಾ ಸುದೀಪ್‌, ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡಲು ಮುಂದಾಗಿದ್ದಾ

8 Jan 2026 4:55 pm
ಯಶ್‌ ಅಭಿಮಾನಿಗಳ ಕಿಕ್ಕೇರಿಸಿದ ಟಾಕ್ಸಿಕ್‌ ಟೀಸರ್‌

ಬೆಂಗಳೂರು, ಜ.8- ರಾಕಿಂಗ್‌ ಸ್ಟಾರ್‌ ಯಶ್‌ ಅವರ 40ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ ಇಂದು ಬಿಡುಗಡೆಗೊಂಡಿರುವ ಟಾಕ್ಸಿಕ್‌ ಸಿನಿಮಾದ ಟೀಸರ್‌ ಅಭಿಮಾನಿಗಳಲ್ಲಿ ಕಿಕ್ಕೇರಿಸಿದೆ.ಇದೇ ಮೊದಲ ಬಾರಿಗೆ ಕೆವಿಎನ್‌ ಪ್ರೊಡಕ್ಷನ್ಸ್ ಜ

8 Jan 2026 4:53 pm
ಅಮೆರಿಕ ಅಥವಾ ಇಸ್ರೇಲ್‌ ಮತ್ತೆ ದಾಳಿ ಮಾಡಿದರೆ ಪ್ರತಿದಾಳಿ ಮಾಡಲು ಸಿದ್ಧ ಎಂದ ಇರಾನ್

ಬೈರುತ್‌, ಜ.8-ನಾವು ಇಸ್ರೇಲ್‌ ಅಥವಾ ಅಮೆರಿಕದೊಂದಿಗೆ ಯುದ್ಧವನ್ನು ಬಯಸುವುದಿಲ್ಲ, ಆದರೆ ಮತ್ತೆ ದಾಳಿಯಾದರೆ ಪ್ರತಿದಾಳಿ ಮಾಡಲು ಸಿದ್ಧವಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌‍ ಅರಘ್ಚಿ ಹೇಳಿದ್ದಾರೆ.ಆದೇಶಕ್ಕಿ

8 Jan 2026 4:50 pm
ಬಿಜೆಪಿ ಜತೆ ಜೆಡಿಎಸ್‌‍ ಶೀಘ್ರವೇ ವಿಲೀನಗೊಳ್ಳಲಿದೆ : ಡಿ.ಕೆ.ಶಿವಕುಮಾರ್‌ ಭವಿಷ್ಯ

ಬೆಂಗಳೂರು, ಜ.8- ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‌‍ ಪಕ್ಷ ಬಿಜೆಪಿಯ ಜೊತೆ ಶೀಘ್ರವೇ ವಿಲೀನಗೊಳ್ಳುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭವಿಷ್ಯ

8 Jan 2026 3:45 pm
3ನೇ ಮಹಾಯುದ್ಧಕ್ಕೆ ಮುನ್ನುಡಿಯಾಗುವುದೇ ಅಮೆರಿಕದ ನಡೆ..?

ಬೀಜಿಂಗ್‌, ಜ.8- ಅಮೆರಿ ಕಾದ ಆಕ್ರಮಣಕಾರಿ ನಡಿಗೆ ಜಗತ್ತಿನ ಹಲವಾರು ರಾಷ್ಟ್ರ ಗಳು ಆಕ್ರೋಶಗೊಂಡಿದೆ. ವೆನಿಜುವೆಲಾ ನಂತರ ಗ್ರೀನ್‌ಲ್ಯಾಂಡ್‌ ಮೇಲೆ ಕಣ್ಣು ಹಾಕಿರುವ ಟ್ರಂಪ್‌ನ ನಿಲುವಿನ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗ

8 Jan 2026 3:30 pm
ಬಳ್ಳಾರಿ ಬ್ಯಾನರ್‌ ಗಲಭೆ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ : ಪರಮೇಶ್ವರ್

ಬೆಂಗಳೂರು, ಜ.8- ಬಳ್ಳಾರಿ ಬ್ಯಾನರ್‌ ಗಲಭೆ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಪ್ರಕರಣದ ತನಿಖೆ ಮಾಡುವ ಸಾಮಾರ್ಥ್ಯ ನಮ ಪೊಲೀಸರಿಗೆ ಇದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರ

8 Jan 2026 3:28 pm
ನನಗೆ ಆಡಳಿತದಲ್ಲಿ ಕುಮಾರಸ್ವಾಮಿಯವರಿಗಿಂತಲೂ ಹೆಚ್ಚು ಅನುಭವ ಇದೆ : ಡಿಕೆಶಿ ತಿರುಗೇಟು

ಬೆಂಗಳೂರು, ಜ.8- ಆಡಳಿತ ಮತ್ತು ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರಿಗಿಂತಲೂ ನನಗೆ ಉತ್ತಮ ಅನುಭವ ಇದೆ. ಅವರಿಂದ ನಾನು ಏನನ್ನು ಕಲಿಯುವ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ

8 Jan 2026 3:26 pm
ಟ್ರಂಪ್ ಸುಂಕದ ಆತಂಕ, ಭಾರತದ ಷೇರು ಮಾರುಕಟ್ಟೆಮೇಲೆ ಎಫೆಕ್ಟ್

ಮುಂಬೈ, ಜ.8- ಸತತ ಮೂರನೇ ದಿನವೂ ಮುಂಬೈನ ಷೇರುಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಷೇರು ಸೂಚ್ಯಂಕ ಭಾರೀ ಇಳಿಕೆ ಕಂಡಿದೆ. ಭಾರತೀಯ ಷೇರು ಸೂಚ್ಯಂಕಗಳು ವಾರದ ಆರಂಭದಿಂದಲೂ ತೀವ್ರ ಒತ್ತಡಕ್ಕೆ ಸಿಲುಕಿದ್ದು, ಸತತ 3 ದಿನಗಳಿಂ

8 Jan 2026 3:23 pm
ಕಾರ್ತಿಗೈ ದೀಪದ ವಿಚಾರದಲ್ಲಿ ಹಿಂದೂ ವಿರೋಧಿ ಡಿಎಂಕೆ ಸರ್ಕಾರಕ್ಕೆ ಭಾರೀ ಮುಖಭಂಗ

ನವದೆಹಲಿ,ಜ.8- ತುಳುನಾಡಿನ ತಿರುಪ್ಪರಾಂಕುಂದ್ರಂನಲ್ಲಿರುವ ಸುಬ್ರಮಣಿಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಗೆ ದೀಪಥೂನ್‌ನಲ್ಲಿ ಕಾರ್ತಿಗೈ ದೀಪವನ್ನು ಬೆಳಗಿಸುವಂತೆ ನೀಡಿದ ಆದೇಶ ಹಿಂದೂಗಳ ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗ

8 Jan 2026 2:28 pm
ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ 2025 ಭಾರತದ ಪಾಲಿಗೆ ಆಶಾಕಿರಣವಾದ ವರ್ಷ

ನವದೆಹಲಿ,ಜ.8- ಹಲವಾರು ಆಡೆತಡೆಗಳ ನಡುವೆಯೂ ಕಳೆದ 2025ನೇ ವರ್ಷವು ಭಾರತದ ಪಾಲಿಗೆ ಆಶಾಕಿರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವಧಿಯಲ್ಲಿ ಒಂದು ಮಹತ್ವದ ಸುಧಾರಣಾ ವರ್ಷವಾಗಿ ಹೊರಹೊಮಿದೆ ಎಂದು ಬಿಜೆಪಿ ವಿಶ್ಲೇಷಿಸಿ

8 Jan 2026 2:20 pm
ಜನರಲ್ಲಿ ವಿಶ್ವಾಸ ಮೂಡಿಸಿದ ಇವಿಎಂ ; ಕಾಂಗ್ರೆಸ್‌‍ ಆರೋಪಕ್ಕೆ ಭಾರೀ ಹಿನ್ನಡೆ

ಬೆಂಗಳೂರು, ಜ.8- ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮಾಡಿರುವ ಸಮೀಕ್ಷೆ ಇದೀಗ ಕಾಂಗ್ರೆಸ್‌‍ ಸರ್ಕಾರವನ್ನು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ. ರಾಜ್ಯದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತ

8 Jan 2026 2:18 pm
ಕೋಗಿಲು ಬಡಾವಣೆ ತೆರವು ಸಂತ್ರಸ್ಥ 37 ಕುಟುಂಬಳಿಗೆ ಮಾತ್ರ ವಸತಿ ಭಾಗ್ಯ

ಬೆಂಗಳೂರು, ಜ.8- ಭಾರಿ ಸದ್ದು ಮಾಡಿದ್ದ ಕೋಗಿಲ್‌ ಲೇಔಟ್‌ ಬಡಾವಣೆ ತೆರವು ಕಾರ್ಯಚರಣೆಯಲ್ಲಿ ನ್ಯಾಯ ಸಮತವಾಗಿ ಮರು ವಸತಿ ಕಲ್ಪಿಸಬೇಕಿರುವುದು ಕೇವಲ 37 ಕುಟುಂಬಗಳಿಗೆ ಮಾತ್ರ ಎಂಬ ಅಂಕಿ ಅಂಶವನ್ನು ಅಧಿಕಾರಿಗಳು ರೆಡಿ ಮಾಡಿದ್ದಾರ

8 Jan 2026 1:22 pm
ಬಾಲಿವುಡ್‌ನ ನಟ ಅನಿಲ್‌ ಕಪೂರ್‌ ನಟಿಸಿದ್ದ ‘ಪಲ್ಲವಿ ಅನು ಪಲ್ಲವಿ’ಚಿತ್ರ ಬಿಡುಗಡೆಯಾಗಿ 43 ವರ್ಷ

ಬೆಂಗಳೂರು, ಜ.8- ಬಾಲಿವುಡ್‌ನ ಹಿರಿಯ ನಟ ಅನಿಲ್‌ ಕಪೂರ್‌ ಮೊದಲು ನಟಿಸಿದ್ದು ಕನ್ನಡ ಚಿತ್ರದಲ್ಲಿ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ನಾನು 43 ವರ್ಷಗಳ ಹಿಂದೆ ಕನ್ನಡ ಚಿತ್ರ ಪಲ್ಲವಿ ಅನು ಪಲ್ಲವಿಯಲ್ಲಿ ನಟಿಸಿದ್ದೇ ಎನ್ನುವುದನ

8 Jan 2026 1:02 pm
ಹೈದರಾಬಾದ್‌ : ಕಾರು ಅಪಘಾತದಲ್ಲಿ ನಾಲ್ವರು ಕಾಲೇಜು ವಿದ್ಯಾರ್ಥಿಗಳ ಸಾವು

ಹೈದರಾಬಾದ್‌,ಜ.8-ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾಲೇಜು ವಿದ್ಯಾರ್ಥಿಗಳ ಸಾವನ್ನಪ್ಪಿದ್ದ ಭೀಕರ ಘಟನೆ ಇಲ್ಲಿನ ಮಿರ್ಜಾಗುಡ ಬಳಿ ನಡೆದಿದೆ. ಮೃತರನ್ನು ಐಸಿಎಫ್‌ಎಐ ವಿಶ್ವವಿದ್ಯಾಲಯದಲ್ಲಿ ಓದ

8 Jan 2026 11:58 am
ಮಹಾರಾಷ್ಟ್ರದಿಂದ ಮುಂಬೈ ಬೇರ್ಪಡಿಸಲು ಬಿಜೆಪಿ ಪಿತೂರಿ ; ರಾಜ್‌ಠಾಕ್ರೆ

ಮುಂಬೈ, ಜ.8- ಮಹಾರಾಷ್ಟ್ರದಿಂದ ಮುಂಬೈಯನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿರುವವರು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ ಎಂದು ಆರೋಪಿಸಿ ಎಂಎನ್‌ಎಸ್‌‍ ಮುಖ್ಯಸ್ಥ ರಾಜ್‌ ಠಾಕ್ರೆ ಬಿಜೆಪಿ ವಿರುದ್ಧ ತೀವ್ರ ವಾ

8 Jan 2026 11:55 am
ಪಶ್ಚಿಮ ಘಟ್ಟಗಳ ಸಂರಕ್ಷಕ ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗಿಲ್‌ ನಿಧನ

ಪುಣೆ, ಜ. 8 (ಪಿಟಿಐ) ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಹೆಸರುವಾಸಿಯಾದ ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗಿಲ್‌ ಅವರು ಇಂದು ಪುಣೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 83 ವರ್

8 Jan 2026 11:51 am
ಮಹಾರಾಷ್ಟ್ರ : ಬಿಜೆಪಿ ಸೇರಿದ 12 ಕಾಂಗ್ರೆಸ್ ಕೌನ್ಸಿಲರ್‌ಗಳು

ಅಂಬರ್‌ನಾಥ್‌, ಜ.8- ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿ 12 ಕಾಂಗ್ರೆಸ್‌‍ ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.ಈ ಕ್ರಮವು ಪುರಸಭೆಯಲ್ಲಿ ರಾಜಕೀಯ ಸಮೀಕರಣಗಳನ್ನು ಗಮನಾರ್ಹವಾಗಿ ಬದಲಾಯಿಸಿದೆ. ಚುನಾವಣೆಯ ನಂತರ

8 Jan 2026 11:21 am
BIG NEWS : ಭಾರತದ ಮೇಲೆ ಶೇ.500ರಷ್ಟು ಸುಂಕ ವಿಧಿಸುವ ಮಸೂದೆಗೆ ಟ್ರಂಪ್‌ ಸಮ್ಮತಿ

ವಾಷಿಂಗ್ಟನ್‌,ಜ.8- ಭಾರತದ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಅಧಿಕಾರ ನೀಡುವ ಮಸೂದೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಉದ್ದೇಶಪೂರ್ವಕವಾ

8 Jan 2026 11:16 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-01-2026)

ನಿತ್ಯ ನೀತಿ : ಅಳತೆ ಮೀರಿ ಕಟ್ಟಿದ ಮನೆ, ಅತಿಯಾದ ಸಾಲ, ತೋರಿಕೆಯ ಬದುಕು, ಒಬ್ಬರ ಮೇಲೆ ಅತಿಯಾದ ನಂಬಿಕೆ ಯಾವತ್ತೂ ಒಳ್ಳೆಯದಲ್ಲ.! ಪಂಚಾಂಗ : ಗುರುವಾರ, 08-01-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಪುಷ್ಯ /

8 Jan 2026 6:31 am
ರಾಜ್ಯದಲ್ಲಿರೋದು ಹೆಬ್ಬೆಟ್ಟು ಗೃಹ ಸಚಿವರಾ..? ಬಳ್ಳಾರಿಯಲ್ಲಿ ಡಿಸಿಎಂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದೇಕೆ..? : HDK ಪ್ರಶ್ನೆ

ನವದೆಹಲಿ : ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಡಿಸಿಎಂ ಯಾರು? ಅವರಿಗೆ ಆ ಅಧಿಕಾರ ಯಾರು ಕೊಟ್ಟರು? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

7 Jan 2026 4:52 pm
ಶಾರುಖ್‌, ಪ್ರಭಾಸ್‌‍ ದಾಖಲೆ ಮುರಿದ ಸಂಜಯ್‌ದತ್‌

ನವದೆಹಲಿ, ಜ.7- ರಣವೀರ್‌ ಸಿಂಗ್‌ ನಟನೆಯ ಧುರಂದರ್‌ ಸಿನಿಮಾವು 1000 ಕೋಟಿ ಕ್ಲಬ್‌ ಸೇರುತ್ತಿದ್ದಂತೆ ಸಂಜು ಬಾಬಾ ಬಾಲಿವುಡ್‌ ಬಾದ್‌ ಷಾ ಹಾಗೂ ಪ್ರಭಾಸ್‌‍ ಅವರ ಮಹತ್ತರ ದಾಖಲೆ ಹಿಂದಿಕ್ಕಿದ್ದಾರೆ. ಹಲವು ವರ್ಷಗಳ ಬಿಡುವಿನ ನಂತರ ಎರ

7 Jan 2026 3:32 pm
ಟಿ20 ವಿಶ್ವಕಪ್‌ : ನ್ಯೂಜಿಲೆಂಡ್‌ ತಂಡದಲ್ಲಿ ಸ್ಥಾನ ಪಡೆದ ಆರ್‌ಸಿಬಿ ವೇಗಿ

ನವದೆಹಲಿ, ಜ.7- ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಟೂರ್ನಿಗೆ ನ್ಯೂಜಿಲೆಂಡ್‌ ತನ್ನ15 ಸದಸ್ಯರ ಬಲಿಷ್ಠ ತಂಡ ಘೋಷಿಸಿದ್ದು, ಆರ್‌ ಸಿಬಿ ವೇಗಿ ಜಾಕೋಬ್‌ ಡಫಿಗೆ ಸ್ಥಾನ ಕಲ್ಪಿಸಿದ್ದರೆ, ಆರ

7 Jan 2026 3:30 pm
ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ, ಅನುಮಾನ ಬೇಡ : ಸಚಿವ ಪ್ರಿಯಾಂಕ ಖರ್ಗೆ

ಮೈಸೂರು, ಜ.7- ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಳಿಸುವು ದಾಗಿ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಮೇಲೂ ಅನುಮಾನ ಪಡುವ ಅಗತ್ಯ ಇಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರ

7 Jan 2026 3:28 pm
ಸಿದ್ದರಾಮಯ್ಯ ಮತ್ತು ದೇವರಾಜ ಅರಸು ಹೋಲಿಕೆ ಸರಿಯಲ್ಲ : ಯಡಿಯೂರಪ್ಪ ಆಕ್ಷೇಪ

ಬೆಂಗಳೂರು,ಜ.7- ಭ್ರಷ್ಟಾಚಾರವೇ ತುಂಬಿತುಳುಕುತ್ತಿರುವ ಕಾಂಗ್ರೆಸ್‌‍ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ದೇವರಾಜ ಅರಸು ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಬಿ.ಎಸ್‌‍ .ಯಡಿಯ

7 Jan 2026 3:25 pm
ತುಮಕೂರು : ಅವಳಿ ಮಕ್ಕಳೊಂದಿಗೆ ಸಂಪ್‌ಗೆ ಬಿದ್ದು ತಾಯಿ ಆತ್ಮಹತ್ಯೆ

ತುಮಕೂರು,ಜ.7- ಅವಳಿ ಮಕ್ಕಳ ಜೊತೆ ಸಂಪ್‌ಗೆ ಬಿದ್ದು ತಾಯಿ ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂ ಕಿನ ಹಿರೇಹಳ್ಳಿಯ ಸಮೀಪದ ಸಿಂಗನಹಳ್ಳಿ ಕಾಲೋನಿಯಲ್ಲಿ ನಡೆದಿದೆ. ವಿಜಯಲಕ್ಷ್ಮಿ(26), ಚೇತನ(5), ಚೈತನ್ಯ(5) ಸಾವನ್ನಪ

7 Jan 2026 3:22 pm
ಗಾಂಧೀಜಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್‌‍ : ಗೋವಿಂದ ಕಾರಜೋಳ

ಬೆಂಗಳೂರು, ಜ.7– ನರೇಗಾದಡಿ ವಿನೂತನ ತಂತ್ರಜ್ಞಾನ, ಪಾರದರ್ಶಕತೆ ಕಾಂಗ್ರೆಸ್ಸಿಗರಿಗೆ ದೊಡ್ಡ ಸವಾಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭ

7 Jan 2026 3:20 pm
ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿ ಥಳಿತ : ಪೊಲೀಸರ ವರ್ತನೆಗೆ ವ್ಯಾಪಕ ಆಕ್ರೋಶ

ಹುಬ್ಬಳ್ಳಿ, ಜ.7-ನಗರದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರೇ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರು ವುದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಪ್ರಶ್ನೆಯನ್ನು ಹುಟ್ಟುಹಾಕ

7 Jan 2026 3:18 pm
ಬೆಂಗಳೂರು : 6 ವರ್ಷದ ಬಾಲಕಿಯನ್ನು ಅಪಹರಿಸಿ ಕೊಂದು ಚರಂಡಿಗೆ ಎಸೆದ ದುಷ್ಕರ್ಮಿಗಳು

ಬೆಂಗಳೂರು,ಜ.7- ದ್ವೇಷದಿಂದ ಆರು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿರುವ ದಾರುಣ ಘಟನೆ ವೈಟ್‌ಫೀಲ್ಡ್ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಇಜಾಮುಲ್‌ ಶೇಕ್‌ ಎಂಬು

7 Jan 2026 1:36 pm