ವಿದ್ಯೆ ಯಾರ ಸ್ವತ್ತೂ ಅಲ್ಲಾ. ಮನಸ್ಸು ಮಾಡಿದಲ್ಲಿ ಯಾರು ಬೇಕಾದರೂ ಕಲಿತು, ಎಂತಹ ಸಾಧನೆಗಳನ್ನು ಬೇಕಾದರೂ ಮಾಡಬಹುದು ಎಂದು ಆಡು ಮುಟ್ಟದ ಸೊಪ್ಪಿಲ್ಲ ನಮ್ಮ ಸತೀಶ್ ಭಕ್ಷಿಗೆ ಗೊತ್ತಿಲ್ಲದ ವಿಷಯವಿಲ್ಲ ಎನ್ನುವಂತೆ ತನ್ನ ಬುದ್ಧಿ
ಕೆಲ ದಿನಗಳ ಹಿಂದೆ ಪರಿಚಯವಿದ್ದ ಪತ್ರಿಕೆಯ ಸಂಪಾದಕರೊಬ್ಬರು ನಿಮಗೆ ಗೊತ್ತಿರುವ ಕೆಲವು ಹೊಸಾ ಲೇಖಕರುಗಳಿಂದ ನಮ್ಮ ಪತ್ರಿಕೆಗೆ ಕಥೆ, ಕವನ, ಲೇಖನಗಳನ್ನು ಬರೆಸಿ ಕೊಡಲು ಸಾಧ್ಯವೇ ಎಂದು ಕೇಳಿದ್ದಕ್ಕೆ ಪರಿಚಯವಿದ್ದ ಕೆಲವರನ್ನು
ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ
ಪ್ರಜಾಪೀಡಕನಾಗಿದ್ದ ದುಷ್ಟ ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡಲು ದೇವಾನುದೇವತೆಗಳು ತಾಯಿ ದುರ್ಗೆಯನ್ನು ಕೋರಿದಾಗ ತಾಯಿಯು ಚಾಮುಂಡೇಶ್ವರಿಯ ಅವತಾರ ತಾಳಿ ಆ ರಾಕ್ಷಸನ್ನು ಸಂಹರಿಸಿದ ನೆನಪಿಗಾಗಿ ಆ ಪ್ರದೇಶಕ್ಕೆ ಮೈಸೂರು
ಜನಾಂಗ ದ್ವೇಷ ಅಳಿಯಲಿ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು ಅದು ಕೃತಿಯಲ್ಲಿಯೂ ಸಹಾ ಮೂಡಿ ಬರಬೇಕು. ಈ ದೇಶದ ಬಹುಸಂಖ್ಯಾತರು ವಿವಿಧತೆಯಲ್ಲಿ ಏಕತೆಯನ್ನು ತೋರಿದರೆ,ಅಲ್ಪಸಂಖ್ಯಾತರು ಮಾತ್ರಾ ಅದೇ ಏಕತೆಯನ್ನು ಧಿಕ್ಕರಿಸುತ್
ನಮ್ಮ ಸನಾತನದ ಧರ್ಮದಲ್ಲಿ ತಂದೆ ತಾಯಿಯರ ನಂತರ ಆಚಾರ್ಯ ಅರ್ಥಾತ್ ಗುರುಗಳಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಗುರುಗಳು ಎಂದರೆ ಅವರು ಕೇವಲ ಶಿಕ್ಷಣವನ್ನು ನೀಡುವ ಗುರುಗಳೇ ಆಗಿರದೇ ಒಂದು ಅಕ್ಷರವಂ ಕಲಿಸಿದಾತನ
ಕಳೆದ ವಾರ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ದೂರವಿರಿಸಿ ರಾಜಕೀಯ ಮಾಡಿದೆ ಎಂದು ಕೆಲವು ಸ್ವಘೋಷಿತ ಬುದ್ದೀಜೀವಿಗಳು ಆರೋಪಿಸಿ ಕಸಾಪ ಸಾಹಿತ್ಯ ಸಮ್ಮೆಳನಕ್ಕೆ ಪರ್
6 ದಶಕಗಳ ಹಿಂದೆಯೇ ತಾಯ್ನಾಡು ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಕೆಲವನ್ನು ಆರಂಭಿಸಿ, ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಅತ್ಯಂತ ಸುಲಲಿತವಾಗಿ ಬರೆಯ ಬಲ್ಲವರಾಗಿದ್ದು, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಕನ್ನಡ ಪ್ರಭ ಪತ್ರಿಕೆ
ಸಾಮಾನ್ಯವಾಗಿ ಯಾರ ಬಳಿಯಲ್ಲಾದರೂ ಸಹಾಯ ಕೇಳಲು ಹೋದಾಗ ಅವರು ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳಿದಾಗ ಬಹುತೇಕರು ಮನಸ್ಸಿನಲ್ಲಿ ನೊಂದು ಕೊಂಡರೆ ಇನ್ನೂ ಕೆಲವರು ಹಿಡಿ ಶಾಪವನ್ನು ಹಾಕುತ್ತಾರೆ. ಇತ್ತೀಚೆಗಂತೂ ಹಣವಿರುವವರು ಹ
ಇಲ್ಲಿ ನನ್ನದೇನಿದೆ, ಎಲ್ಲವೂ ಭಗವಂತನದು. ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತಿದ್ದ ನಿಸ್ವಾರ್ಥ
ಮೊನ್ನ ಮಂಡ್ಯಾದ ಆತ್ಮೀಯ ಸ್ನೇಹಿತರೊಬ್ಬರು, ಪ್ರತಿ ವರ್ಷದಂತೆ ಈ ವರ್ಷವು ಸಹ ನನ್ನ ಮಗಗನ ಶಾಲಾವಾರ್ಷಿಕೋತ್ಸದ ನಡೆಯಲಿದ್ದು ಆ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ನೃತ್ಯ ಕಾರ್ಯಕ್ರಮಗಳು ಇದ್ದು ಅದರಲ್ಲ
ಬ್ರೆಜಿಲ್ಲಿನ ಸಾಮಾನ್ಯ ಕಪ್ಪು ಜನರ ಹುಡುಗ, ತನ್ನ ಅಮೋಘವಾದ ಆಟದಿಂದಾಗಿ ತನ್ನ ದೇಶ ಬ್ರಿಜಿಲ್ಲಿಗೆ ಮೂರು ಬಾರಿ ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ವಿಶ್ವವಿಖ್ಯಾತನಾಗಿದ್ದ ಪುಟ್ಬಾಲ್ ಆಟಗಾರ ಪೀಲೆ ನೆನ್ನೆ ಸಂಜೆ ನಿಧನರಾಗಿರು