ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ (Raju Srivastav) ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದು ಬಂದಿದೆ. ರಾಜು ಶ್ರೀವಾಸ್ತವ ಅವರ ಆರೋಗ್ಯ ಹಠಾತ್ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಹಾರ್ಟ್ ಅಟ್ಯಾಕ್ ಸಂಭ
ಯಾವ ಮನೆಯಲ್ಲಿ ಕಳೆದ 9 ವರ್ಷಗಳಿಂದ ತಮ್ಮ ಚಿಕ್ಕ ಮಗು ಕಾಣೆಯಾಗಿತ್ತೋ, ಆಕೆಗಾಗಿ ಕಾಯುತ್ತ ಕಾಯುತ್ತ ತಾಯಿಯ ಕಣ್ಣೀರೇ ಬತ್ತಿಹೋಗಿ ಅದೇ ದುಃಖದಲ್ಲಿ ತಂದೆ ಕೂಡ ಇಹಲೋಕ ತ್ಯಜಿಸಿದ್ದರೋ ಆ ಮನೆಯ ಮಗಳು ಬಹಳ ವರ್ಷಗಳ ನಂತರ ಇದ್ದಕ್ಕಿದ
ಲಾಲ್ ಸಿಂಗ್ ಚಡ್ಡಾ 1 ದಿನದ ನಂತರ ಅಂದರೆ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಅಮೀರ್ ಖಾನ್ ರವರ ಮತ್ತೊಂದು ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ನಟ ತನ್ನ ಚಿತ್ರವನ್ನ ದ್ವೇಷಿಸುವವರಿಗೆ ಪ್ರೀತಿಯಿಂದ ಪ್ರತಿಕ
ಬಿಹಾರದ ಬೇತಿಯಾ ಎಂಬ ಸ್ಥಳದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಗೋಪಾಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಕುಲ್ಹಾರ್ ಮಠದಲ್ಲಿರುವ ರಾಮ ಜಾನಕಿ ದೇವಸ್ಥಾನದ ಅರ್ಚಕನ ತ-ಲೆ ಕ-ಡಿ-ದು ಕೊ-ಲೆ ಮಾಡಲಾಗಿದೆ. ಅರ್ಚಕನ ಕ-ತ್ತ-ರಿಸಿದ ತಲೆ
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ ವಿಷಯ ಚರ್ಚೆಯ ಕೇಂದ್ರಬಿಂದುವಾಗಿತ್ತು. ಇತ್ತೀಚೆಗಷ್ಟೇ ಕರೀನಾ ಖಾನ್ ಕೂಡ ಈ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಿಂದಾಗಿ ಇದೀಗ ಕರೀನಾ
ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಮುಂಬರುವ ಚಿತ್ರ ‘ದೊಬಾರಾ’ಗಾಗಿ ಸುದ್ದಿಯಲ್ಲಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರವು ಆಗಸ್ಟ್ 19 ರಂದು ಬಿಡುಗಡೆಯಾಗಲಿದೆ, ತಾಪ್ಸಿ ಪ್ರಸ್ತುತ ಚಿತ್ರದ ಪ್ರಚಾರದಲ್ಲಿ ನಿರತರಾ
Why Kumbhakarna Slept So Much: ‘ಬಂದೂಕಿನಿಂದ ಹೊರ ಬಂದ ಗುಂಡು, ಒಂದು ಬಾರಿ ಬಾಯಿಂದ ಬಂದ ಮಾತನ್ನ ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ’ ಎಂಬ ಮಾತನ್ನ ನೀವು ಕೇಳಿಯೇ ಇರುತ್ತೀರ. ಇದು 100% ಸತ್ಯ. ಹಾಗಾಗಿ ಮಾತನಾಡುವಾಗ ಎಚ್ಚರದಿಂದಿರಬೇಕು ಎನ್ನುತ್ತಾರೆ
ನವದೆಹಲಿ: ಕರೀನಾ ಕಪೂರ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಅಮೀರ್ ಖಾನ್ ಜೊತೆಗಿನ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಫಿ ವಿತ್ ಕರಣ್’ ಸೀಸನ್ 7 ರ 5 ನೇ ಸಂಚಿಕೆಯಲ್ಲಿ ಕರೀನಾ ಕಪೂರ್ ಅಮೀರ್ ಖಾನ್ ಅವರ
ಈ ದಿನಗಳಲ್ಲಿ, ‘ಹರ್ ಹರ್ ಶಂಭು’ ಗೀತೆಯನ್ನು ಹಾಡುವ ಫರ್ಮಾನಿ ನಾಜ್, ಮತಾಂಧರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಫರ್ಮಾನಿ ನಾಜ್ ಕೂಡ ಮತಾಂಧರಿಗೆ ಖಡಕ್ ಉತ್ತರ ಕೊಟ್ಟು ಅವರ ಜನ್ಮ ಜಾಲಾಡಿದ್ದಾಳೆ. ಗಾಯಕಿ ಫರ್ಮಾನಿ ನಾಝ್ ಮುಸ್ಲಿಂ
ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ಜನರು ತಮ್ಮ ಟ್ಯಾಲೆಂಟ್ನ ಮೂಲಕ ಝೀರೋದಿಂದ ಹೀರೋ ಆಗಿದ್ದಾರೆ. ಅವರಲ್ಲಿ ಗಾಯಕಿ ಫರ್ಮಾನಿ ನಾಜ್ ಕೂಡ ಒಬ್ಬರು. ಹರ್ ಹರ್ ಶಂಭು ಹಾಡುವ ಮೂಲಕ ಫರ್ಮಾನಿ ರಾತ್ರೋರಾತ್ರಿ ಸ್ಟಾರ್ ಆದರು. ಆದರೆ ಯಶಸ್ಸಿ
ಏಲಿಯನ್ ಗಳ ಬಗ್ಗೆ ಹಲವು ದಶಕಗಳಿಂದ ಚರ್ಚೆ ನಡೆಯುತ್ತಿದೆ. ಅನೇಕ ಜನರು ಏಲಿಯನ್ಗಳು ಅಂದರೆ ಅನ್ಯಗ್ರಹ ಜೀವಿಗಳು ಇವೆ ಎಂಬುದನ್ನು ನಂಬುತ್ತಾರೆ ಮತ್ತು ಅನೇಕ ಜನರು ಏಲಿಯನ್ಗಳನ್ನೋದೇ ಇಲ್ಲ ಎನ್ನುತ್ತಾರೆ. ಅನೇಕ ಜನರು ಅನ್ಯಗ
ಫರ್ಮಾನಿ ನಾಜ್ ಅವರ ‘ಹರೇ ಹರೇ ಕೃಷ್ಣ’ ಹಾಡು 2.7 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಫರ್ಮಾನಿ ಹಾಡಿರುವ ‘ಹರೇ ಹರೇ ಕೃಷ್ಣ’ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಫರ್ಮಾನಿ ನಾಜ್ ದೇಶಪ್ರೇಮ ಸಾರುವ ತ್ರಿವರ್ಣ ಬಣ್ಣದಲ್ಲಿ
ಕಳೆದ ಹಲವು ವರ್ಷಗಳಿಂದ ಅಮೀರ್ ಖಾನ್ ತಮ್ಮ ಡ್ರೀಮ್ ಪ್ರಾಜೆಕ್ಟ್ ‘ಮಹಾಭಾರತ’ದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ. ಆದಾಗ್ಯೂ, ಅಮೀರ್ ಈ ಪ್ರಾಜೆಕ್ಟ್ನ್ನ ಅಧಿಕೃತವಾಗಿ ಘೋಷಿಸಿಲ್ಲ. ಈಗ ಮೊದಲ ಬಾರಿಗೆ ಅಮೀ
ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಒಡಿಶಾ ಪ್ರವಾಸದಲ್ಲಿದ್ದರು. ಈ ವೇಳೆ ಅಮಿತ್ ಶಾ ಅವರು ನೀಡಿರುವ ಹೇಳಿಕೆಯೊಂದು ಇದೀಗ ಉಭಯ ಪಕ್ಷಗಳ ಆಪ್ತತೆಯನ್ನ ಸ್ಪಷ್ಟವಾಗಿ ತೋರಿಸುತ್ತಿದೆ. ಓರಿಸ್ಸಾ ರಾಜ್
ಟೆಂಟ್ ಹೌಸ್ ನಲ್ಲಿ ವಾಸ, ಎಷ್ಟೋ ಸಲ ಖಾಲಿ ಹೊಟ್ಟೆಯಲ್ಲಿ ಮಲಗಿ, ಹೊಟ್ಟೆ ಪಾಡಿಗಾಗಿ ರಾಮ್ ಲೀಲಾದ ಬೀದಿಯಲ್ಲಿ ಪಾನಿ ಪೂರಿ ಮಾರಿ, ಕೊನೆಗೊಂದು ದಿನ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನಲ್ಲಿ, ಅತ್ಯಂತ ಯಶಸ್ವಿ ತಂ
ಜಗತ್ತಿನ ಅತೀ ಪುರಾತನವಾದ ಸನಾತನ ಹಿಂದೂ ಧರ್ಮದ ಗಢ್ ಎಂದೆ ಕರೆಸಿಕೊಳ್ಳುವ ಕೇಶರಪಾಲ್ ಎಂಬ ಸ್ಥಳದಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯ ದೇವರ ವಿಗ್ರಹಗಳನ್ನ ಹುಡುಕುವ ಕೆಲಸ ಮತ್ತೆ ಶುರುವಾಗಿದೆ. ಈಗ ಮನಬೋಧ್ ಯಾದವ್ ಎಂಬ ರೈತನ ಜ
ಗುಜರಾತ್: ಪ್ರೇಯಸಿ ಜತೆ ಲೈಂಗಿಕ ಸಂಭೋಗ ನಡೆಸುವಾಗ ಆಕೆ ಗರ್ಭಿಣಿ ಆಗುವುದನ್ನು ತಡೆಯಲೆಂದು ಪ್ರಿಯಕರ ತನ್ನ ಗುಪ್ತಾಂಗಕ್ಕೆ ಗಮ್ (ಫೆವಿಕ್ವಿಕ್) ಹಾಕಿ ಅಂಟಿಸಿಕೊಂಡು ಮೃತಪಟ್ಟಿರುವ ವಿಚಿತ್ರ ಪ್ರಸಂಗ ಗುಜರಾತಿನ ಅಹಮದಾಬಾ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಲು ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ. ಈ ಹಿಂದೆ, ಸಲ್ಮಾನ್ ಖುರ್ಷಿದ್ ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಉ ಗ್ರ ಸಂಘಟನೆಗಳಾದ ಬೊಕೊ ಹರ
PM Modi News: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನಲ್ಲಿ (ಐಐಪಿಎ) ನಡೆಯುತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಆಸ್ಟ್ರೋಲಾಜಿಕಲ್ ಸೈನ್ಸಸ್ನ (ಐಸಿಎಎಸ್) ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಜ್
ಈಗ ‘ದಿ ಕಾಶ್ಮೀರ್ ಫೈಲ್ಸ್’ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಚಮತ್ಕಾರ ಮಾಡಿತ್ತು ಮತ್ತು ಚಿತ್ರವು ಭಾರತದಲ್ಲಿ ಕೆಲವೇ ದಿನಗಳಲ್ಲಿ 250 ಕೋಟಿ ರೂಪಾಯಿಗಳ ಬಿಸಿನೆಸ್ ಮಾಡಿತ್ತು. ಈ ಹಿಂದೆ ಕಳೆದ 30 ವರ್ಷಗಳಲ್ಲಿ ಕಾಶ್ಮೀರದ ಕ
ಬಾಲಿವುಡ್ನ ವಿಮರ್ಶಾತ್ಮಕ (critic) ನಟ ಕಮಾಲ್ ರಶೀದ್ ಖಾನ್ (KR Khan) ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. KRK ಸಾಮಾನ್ಯವಾಗಿ ಎಲ್ಲಾ ಬಾಲಿವುಡ್ ಸ್ಟಾರ್ ಗಳು ಮತ್ತು ವಿದೇಶಿ ಸ್ಟಾರ್ ಗಳು ಹಾಗು ಎಲ್ಲಾ ರಾಜಕೀಯಕ್ಕೆ ಸಂ
‘ಮಾಸೂಂ ಸವಾಲ್’ ಚಿತ್ರದಲ್ಲಿ ಶ್ರೀಕೃಷ್ಣನನ್ನು ಸ್ಯಾನಿಟರಿ ಪ್ಯಾಡ್ನಲ್ಲಿ ತೋರಿಸಿದ್ದಕ್ಕಾಗಿ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೌದು ಈ ಪ
Guna News: ಶುಕ್ರವಾರ ಮಧ್ಯಪ್ರದೇಶದ ಗುನಾದಲ್ಲಿ ಕೃಷ್ಣಮೃಗ ಮತ್ತು ನವಿಲು ಬೇಟೆಗಾರರು ಹಾಗು ಪೊಲೀಸರ ನಡುವೆ ಭಾರೀ ಕಾಳಗ ನಡೆದಿತ್ತು. ಎರಡೂ ಕಡೆಯಿಂದ ನಡೆದ ಗುಂಡಿನ ದಾ-ಳಿ-ಯಲ್ಲಿ ಮೂವರು ಪೊಲೀಸರು ಹುತಾತ್ಮರಾಗಿದ್ದರು. ಅವರಲ್ಲಿ ಶಿ
ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಹೀಗಿರುವಾಗ ಆರ್ಜೆಡಿ, ಕಾಂಗ್ರೆಸ್, ಜೆಡಿಯು ಸೇರಿ ಬಿಹಾರದಲ್ಲಿ ಹೊಸ ಸಮೀಕರಣಗಳನ್ನು ಹುಟ್ಟು
ಅ ತ್ಯಾ ಚಾರದ ನಂತರ ನಡೆಯುವ ಸಂತ್ರಸ್ತೆಯರ ಹ-ತ್ಯೆ ಗಳಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೆಲವು ದಿನಗಳ ಹಿಂದೆ ಕೇಂದ್ರದ ಮೋದಿ ಸರ್ಕಾರದ ಮೇಲೆಯೇ ಎಲ್ಲಾ ಆರೋಪಗಳನ್ನು ಹೊರಿಸಿದ್ದರು. ನಿರ್ಭಯಾ ಪ್ರಕರಣದ ನಂ
ಸೋಮವಾರ (8 ಆಗಸ್ಟ್ 2022) ಮಹಿಳೆಯನ್ನು ನಿಂದಿಸಿದ ಶ್ರೀಕಾಂತ್ ತ್ಯಾಗಿ ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆದಿದೆ. ತ್ಯಾಗಿಯ ಅಕ್ರಮ ನಿರ್ಮಾಣವನ್ನು ಸ್ಕ್ವಾಡ್ ಒಡೆದು ಹಾಕಿದೆ. ಏತನ್ಮಧ