ಬಾಲಿವುಡ್ ನಟ ಇಮ್ರಾನ್ ಖಾನ್ ಅವರು ಮತ್ತೆ ನಟನೆಗೆ ಮರಳುತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ವಿರಾಮದ ನಂತರ ಅವರು ಮತ್ತೆ ಬಣ್ಣ ಹಚ್ಚುತ್ತಿರುವುದು ವಿಶೇಷ. ವೈಯಕ್ತಿಕ ಜೀವನದ ಘಟನೆಗಳು ಈ ನಿರ್ಧಾರಕ್ಕೆ ಕಾರಣವಾಗಿವೆ. ಮುಖ್ಯ
ಈ ವಾರದ ಕಿಚ್ಚಿನ ಪಂಚಾಯ್ತಿ ಬಹಳ ಕಾವೇರಿತ್ತು. ಕಾರಣ ಸುದೀಪ್ ಕೆಲವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಖ್ಯವಾಗಿ ರಕ್ಷಿತಾ ಶೆಟ್ಟಿ ಮೇಲೆ ಥೇಟ್ 'ಕೆಂಪೇಗೌಡ' ಚಿತ್ರದ ಹೀರೊ ರೀತಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ವಿರುದ್ಧ ಕನ್ನಡ ಸಿನಿಮಾ ನಟಿ ಲೈಂಗಿಕ ಕಿರಕುಳ ಆರೋಪ ಮಾಡಿರುವುದು ಗೊತ್ತೇಯಿದೆ. ಕಳೆದ ಮೂರ್ಲಾಲ್ಕು ದಿನಗಳಿಂದ ಈ ವಿಚಾರ ಬಾರಿ ಸದ್ದು ಮಾಡ್ತಿದೆ. ಪ್ರಕರಣ ಸಂಬಂಧ ಗೋವಿಂದರಾಜ ನಗರ ಠಾಣೆಯ
ಬಿಗ್ಬಾಸ್ ಕನ್ನಡ ಸೀಸನ್ 1ರಲ್ಲಿ ಸ್ಪರ್ಧಿಯಾಗಿದ್ದ ನಟಿ ಸಂಜನಾ ಗರ್ಲಾನಿ ಇದೀಗ ತೆಲುಗು ಬಿಗ್ಬಾಸ್ ಮನೆಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಇನ್ನು ಬಿಗ್ಬಾಸ್ ತೆಲುಗು ಸ
ಪುನೀತ್ ರಾಜ್ಕುಮಾರ್ ತಮ್ಮ ತಂದೆ ಜೊತೆಗಿನ ಒಡನಾಟದ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದರು. ಅಪ್ಪಾಜಿ ಜೊತೆ ವ್ಯಾಯಾಮ ಮಾಡುತ್ತಿದ್ದದ್ದು ವಿದೇಶ ಪ್ರವಾಸಕ್ಕೆ ಹೋಗಿದ್ದು ನಾನಾ ರೆಸ್ಟೋರೆಂಟ್ಗಳಿಗೆ ಕರೆದುಕೊಂಡ
ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಟೈಟಲ್ ರಿವೀಲ್ ಆಗಿದೆ. ರಾಮೋಜಿ ಫಿಲ್ಮ್ಸಿಟಿಯಲ್ಲಿ ನಡೆದ ಗ್ಲೋಬ್ ಟ್ರಾಟರ್ ಈವೆಂಟ್ ಕಾರಣಾಂತರಗಳಿಂದ ಅಸ್ತವ್ಯಸ್ತವಾಗಿತ್ತು. 'ವಾರಣಾಸಿ' ಟೈಟಲ್ ಟೀಸರ್ ಪ್ಲೇ ಮಾಡಲು ಚಿತ್ರತಂಡ ಸಿಕ್ಕಾ
ಸಕಲ ಕಲಾ ವಲ್ಲಭ, ವಿಶ್ವರೂಪಿ, ಉಳಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದವರಲ್ಲಿ ಇವರು ಕೂಡ ಒ
ವೀಕೆಂಡ್ ಬಂತು ಅಂದರೆ, ಬಿಗ್ ಬಾಸ್ ಕನ್ನಡ 12 ಇನ್ನೂ ರಂಗೇರುತ್ತೆ. ಕಿಚ್ಚ ಸುದೀಪ್ ಆಡೋ ಒಂದೊಂದು ಮಾತುಗಳಿಗೂ ಮನೆಯೊಳಗೆ ಇರುವ ಸ್ಪರ್ಧಿಗಳು ಪತರಗುಟ್ಟಿ ಹೋಗುತ್ತಾರೆ. ಅದರಲ್ಲೂ ಈ ವಾರ ಬಿಗ್ ಬಾಸ್ ಮನೆಯ ಸದಸ್ಯರನ್ನು ಒಬ್ಬೊಬ್ಬ
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಭಾರತೀಯ ಚಿತ್ರರಂಗದ ಮುದ್ದಾದ ಜೋಡಿಗಳಲ್ಲೊಂದು. ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಈ ಜೋಡಿಯನ್ನೂ ನೋಡುವುದೇ ಚೆಂದ. ಇದಕ್ಕೆ ಕೈಗನ್ನಡಿ ಎಂಬಂತೆ ದೀಪಿಕಾ ಮತ್ತು ರಣವೀರ್ ಅವರ ವಿವಾ
ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ ಅಂತ ಕೇಳಿದಾಗಲೇ ಫ್ಯಾನ್ಸ್ಗೆ ಕಿಕ್ ಕೊಟ್ಟಿತ್ತು. ಇನ್ನು ಸಿನಿಮಾ ಟೈಟಲ್ ರಿವೀಲ್ ಆಗುತ್ತೆ ಅಂದರೆ, ಹೇಗಿರುತ್ತೆ? ಅದರಲ್ಲೂ ಸಿನಿಮಾ ಗ್ಲಿಂಪ್
ಕಟಕ್ನ 'ಬಾಲಿ ಜಾತ್ರಾ ಉತ್ಸವ'ದಲ್ಲಿ ದೊಡ್ಡ ಗೊಂದಲ ಉಂಟಾಯಿತು. ಇದು ಕಾರ್ಯಕ್ರಮದ ಕೊನೆಯ ದಿನ ನಡೆದ ಘಟನೆ. ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಈ ಗಲಿಬಿಲಿ ನಡೆಯಿತು. ಶ್ರೇಯಾ ಗಾಯನ ಶುರುವಾಗ
ಹೆಚ್ಚೇನು ಇಲ್ಲ... ಕಳೆದ ಕೆಲ ದಿನಗಳ ಹಿಂದೆ ಕಮಲ್ ಹಾಸನ್ ಮತ್ತು ರಜನಿಕಾಂತ್.. ದಕ್ಷಿಣದ ಎರಡು ಪ್ರಖ್ಯಾತ ಸ್ಟಾರ್ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಸಹಜವಾಗಿ ಈ ಸುದ್ದಿಯನ್ನು ಕೇಳ
ಕನ್ನಡದಿಂದ ಕಣ್ಮರೆಯಾದ ರಶ್ಮಿಕಾ ಮಂದಣ್ಣ ಆ ನಂತರ ತೆಲುಗು ಚಿತ್ರರಂಗದಲ್ಲಿ ಬಿಡಾರ ಹೂಡಿದ್ದರು. ಅಲ್ಲಿ ಹೆಸರು .. ಹಣ .. ಕೀರ್ತಿ ಸಂಪಾದನೆ ಮಾಡಿ ಸದ್ಯ ಬಾಲಿವುಡ್ನಲ್ಲಿ ಠಿಕಾಣಿ ಹೂಡಿದ್ದಾರೆ. ಒಂದಾದ ಮೇಲೊಂದು ಚಿತ್ರಗಳನ್ನು ಮ
ಮೈಥಿಲಿ ಠಾಕೂರ್.. 2025ರ ಬಿಹಾರ ಚುನಾವಣೆಯಲ್ಲಿ ಕ್ರಾಂತಿ ಮಾಡಿದ ಮಹಿಳೆ. ಈಕೆ ಬಿಹಾರ ಹಾಗೂ ಸುತ್ತಮುತ್ತದ ರಾಜ್ಯಗಳಲ್ಲಿ ಬಹಳ ಚಿರಪರಿಚಿತ. ಈಕೆ ಕೇವಲ ಗಾಯಕಿ ಮಾತ್ರವಲ್ಲ. ಭಾರತದ ಜಾನಪದ ಲೋಕದ ಹೊಸ ಸಂಚಲನ. ಅವರ ಹಾಡುಗಳು ಕೋಟಿಗಟ್ಟ
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಇಂತಹ ಕಾಲದಲ್ಲಿ ಹಣಕ್ಕೋಸ್ಕರ.. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕ
ಕನ್ನಡದಲ್ಲಿ ಒಂದು ದೊಡ್ಡ ಸಕ್ಸಸ್ಗಾಗಿ ಎದುರು ನೋಡುತ್ತಿರುವ ನಟ ಅನೀಶ್. ಕಳೆದ ಒಂದೂವರೆ ದಶಕದಿಂದ ನಿರಂತರ ಪ್ರಯತ್ನಗಳನ್ನು ಮಾಡಿಕೊಂಡೇ ಬರುತ್ತಿದ್ದಾರೆ. ಆದರೂ ಒಂದು ದೊಡ್ಡ ಸಕ್ಸಸ್ ಅಂತ ಸಿಕ್ಕಿಲ್ಲ. ನಿನ್ನೆಯಷ್ಟೇ (ನವೆಂ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಚಿತ್ರರಂ
ಬಿಗ್ ಬಾಸ್ ಕನ್ನಡ ಸೀಸನ್ 12 ಮತ್ತೊಂದು ವೀಕೆಂಡ್ಗೆ ಬಂದು ನಿಂತಿದೆ. ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ನಡೆಗಳನ್ನು ಬಗ್ಗೆ ಕಿಚ್ಚ ಸುದೀಪ್ ವಿವರಣೆ ನೀಡುವ ಸಮಯ. ಇನ್ನೊಂದು ಕಡೆ ವೀಕೆಂಡ್ ಬಂತು ಅಂದರೆ, ಮನೆಯೊಳಗೆ ಇರುವ ಸ
ಬಾಲಿವುಡ್ನಲ್ಲಿ ಸೀಕ್ವೆಲ್ಸ್ ವರ್ಕ್ ಔಟ್ ಆಗುತ್ತಾ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಗೋದು ಬಾಕಿಯಿದೆ. ಈ ವಾರ ಅಜಯ್ ದೇವಗನ್, ರಕುಲ್ ಪ್ರೀತ್ ಸಿಂಗ್, ಆರ್.ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ದೇ ದೇ ಪ್ಯಾರ್ ದೇ 2'
ಸಿಂಪಲ್ ಸುನಿ ನಿರ್ದೇಶನದ ಸಿನಿಮಾಗಳಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ. ಹಾಗೇ ವಿನಯ್ ರಾಜ್ಕುಮಾರ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳನ್ನು ಮೆಚ್ಚಿಕೊಳ್ಳುವ ವರ್ಗವೂ ಇದೆ. ಈ ಎರಡೂ ಕಾಂಬಿನೇಷನ್ನಲ್ಲಿ ಬಂದಿದ್ದ 'ಸಿನಿ
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಮನ ಪರಸ್ಪರ ಮಿಡಿಯುತ್ತಿದೆ. ಆದರೆ, ಮೌನ ಮಾತಾಗುತ್ತಿಲ್ಲ. ಪ್ರೇಮಧಾರೆ ಹರಿಯುತ್ತಿಲ್ಲ. ಎಷ್ಟೇ ಕಷ್ಟ ಆದರೂ ತಮ್ಮ ಪ್ರೀತಿಯನ್ನು ಇಬ್ಬರು ವ್ಯಕ್ತಪಡಿಸುತ್ತಿಲ್ಲ. ಗೌತಮ್ ಮ
ನಾಳೆ (ನವೆಂಬರ್ 15) ಮಹೇಶ್ ಬಾಬು ಅಭಿಮಾನಿಗಳಿಗೆ ಹಬ್ಬ. ಇಲ್ಲಿವರೆಗೂ ಸದ್ದಿಲ್ಲದೆ ರಾಜಮೌಳಿ ಸಿನಿಮಾದಲ್ಲಿ ನಟಿಸಿದ್ದ ಮಹೇಶ್ ಬಾಬು ತಮ್ಮ ಅಭಿಮಾನಿಗಳಿಗೆ ಒಂದೇ ಒಂದು ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ರಾಜಮೌಳಿ ಕೂಡ ಕಟ್ಟು
ಪ್ರೇಕ್ಷಕರಿಗೆ ಪ್ರೇಮ ಕಥೆಗಳನ್ನು ಬಿನ್ನ-ವಿಭಿನ್ನ ಶೈಲಿಯಲ್ಲಿ ಹೇಳುವುದರಲ್ಲಿ ಸಿಂಪಲ್ ಸುನಿ ನಿಸ್ಸೀಮರು. ಈಗ ಬಾರಿ ಕೂಡ ಒಂದು ವಿಶಿಷ್ಟ ಪ್ರೇಮಕಥೆಯನ್ನು ಹೊತ್ತು ಬಂದಿದ್ದಾರೆ. ಅದುವೇ 'ಗತ ವೈಭವ'. ಹೊಸ ಹೀರೋನಾ ಇಟ್ಕೊಂಡು ವಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು
ಕನ್ನಡ ಕಿರುತೆರೆಯಲ್ಲೀಗ ಯುವ ಪ್ರತಿಭೆಗಳದ್ದೇ ಕಾರುಬಾರು. ಧಾರಾವಾಹಿಗಳಲ್ಲಿ ತಮ್ಮ ನಟನೆಯಿಂದ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇಂತಹವರಲ್ಲಿ ಗಮನ ಸೆಳೆಯುತ್ತಿರುವವರು ಶಶಾಂಕ್. ಈಗ ಕನ್ನಡದ ಎರಡು ಪ್ರಮುಖ ಮನರಂಜ
ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿ ಅನೇಕ ಮಹಿಳೆಯರು ಮರ ಸುತ್ತಿ ಪೂಜೆ ಪುನಸ್ಕಾರ ಮಾಡುತ್ತಿದ್ದ ಆ ಕಾಲದಲ್ಲಿ ಪರಿಸರದ ಮೂಲಕ ತಮ್ಮ ದುಃಖವನ್ನು ಮರೆತಿದ್ದವರು ಸಾಲು ಮರದ ತಿಮ್ಮಕ್ಕ. ನಾನು ಬೆಳೆಸುವ ಒಂದೊಂದು ಮರ ಕೂಡ ಒಂದೊಂದು ಮ
ಸಿನಿಮಾ ಈಗ ಕಲೆ ಮಾತ್ರ ಅಲ್ಲ. ವ್ಯಾಪಾರ ಕೂಡ ಹೌದು. ಉದ್ಯಮವಾಗಿ ಬೆಳೆದಿರುವ ಈ ಚಿತ್ರರಂಗದಲ್ಲಿ ಬಹುಕೋಟಿ ವ್ಯವಹಾರ ನಡೆಯುತ್ತೆ. ಇಂಥಾ ವಲಯದಲ್ಲಿ ಬೆಳೆದು ನಿಂತ ಸೂಪರ್ ಸ್ಟಾರ್ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತೆ. ಇವರ ಚ
ಸಿನಿಮಾದೊಳಗೊಂದು ಸಿನಿಮಾ ನಿರ್ಮಾಣದ ಕಥೆಯನ್ನು ತೆರೆಗೆ ತರುವ ಪ್ರಯತ್ನ ಸಾಕಷ್ಟು ಬಾರಿ ನಡೆದಿದೆ. ಸಿನಿಮಂದಿ ಕೂಡ ಸಮಾಜದ ಒಂದು ಭಾಗವೇ ಆಗಿರುವುದರಿಂದ ಅವರ ಕಥೆ ಕೂಡ ದೃಶ್ಯ ರೂಪ ಪಡೆದುಕೊಂಡಿದೆ. 'ಕಾಂತ' ಚಿತ್ರದಲ್ಲಿ ನಿರ್ದೇ
ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಡೀಪ್ ಫೇಕ್ ದಿನಗಳು ಉರುಳಿದಂತೆ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಅಸಲಿ ವಿಡಿಯೋಗಳನ್ನೇ ಮೀರಿಸುವಷ್ಟು ಅತ್ಯು
ಮಕ್ಕಳ ದಿನಾಚರಣೆ ಸ್ಪೆಷಲ್: ಬಾಲ ನಟರಾಗಿ ಬಂದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳಾಗಿ ಮಿಂಚಿದ ದಿಗ್ಗಜರು... ಸಿನಿಮಾದ ಅಂಗಳದಲ್ಲಿ ಮಕ್ಕಳ ಕಮಾಲ್... ನವೆಂಬರ್ 14, ಮಕ್ಕಳ ದಿನಾಚರಣೆಯ ಸಂಭ್ರಮ. ಇದು ಭಾರತದ ಮೊದಲ ಪ್ರಧಾನಿ ಜವಾಹ
ತಮಿಳು ಚಿತ್ರರಂಗದಲ್ಲಿ ಹೊಸ ಬೆಳವಣಿಗೆ ಶುರುವಾಗಿದೆ. ಸ್ಟಾರ್ ನಟರ ಸಂಭಾವನೆ ವಿಚಾರದಲ್ಲಿ ಕಾಲಿವುಡ್ ನಿರ್ಮಾಪಕರು ಬೇಸತ್ತಿದ್ದಾರೆ. ಸಿನಿಮಾ ಬಜೆಟ್ಟಿನಲ್ಲಿ ಅರ್ಧದಷ್ಟು ಹೀರೊಗೆ ಸಂಭಾವನೆಯಾಗಿ ಕೊಟ್ಟು ಸಂಕಷ್ಟಕ್ಕೆ ಸಿಲ
ಆಗಷ್ಟೇ ಬಣ್ಣದ ಲೋಕದಲ್ಲಿ ವಿಶಿಷ್ಟವೆನಿಸೋ ಸಾಹಸ ದೃಶ್ಯಗಳನ್ನ ಸೆರೆ ಹಿಡಿಯುವ ಪ್ರಯತ್ನ ಬಾಲಿವುಡ್ ನಲ್ಲಿ ನಡೆಯುತ್ತಿತ್ತು. ಮಾಮೂಲಿಯಲ್ಲದ ಸ್ಟಂಟ್ ಗಳ ಸೀಕ್ವೆನ್ಸ್ಗಳು ಹಲವು ನಾಯಕರ ನಿದ್ದೆಯನ್ನೂ ಕೆಡಿಸಿದ್ದವು. ಇದೇ ಸಮ

26 C