SENSEX
NIFTY
GOLD
USD/INR

Weather

23    C

Lakshmi Nivasa ; ತನ್ನ ಮಗನಿಗೋಸ್ಕರ ವೆಂಕಿಯನ್ನು ಬಲಿ ಕೊಡುತ್ತಾನಾ ಜವರೇಗೌಡ..?

ಲಕ್ಷ್ಮಿ ನಿವಾಸದಲ್ಲಿ ಶ್ರೀಕಾಂತ್ ಸಾವಿಗೆ ತನ್ನ ಮಗ ಸಿದ್ದೇಗೌಡನೇ ಕಾರಣ ಎಂದು ಜವರೇ ಗೌಡಗೆ ಗೊತ್ತಾಗಿದೆ. ಸಿದ್ದೇಗೌಡರನ್ನು ರಕ್ಷಿಸಲು ಜವರೇ ಗೌಡ ವೆಂಕಿಯ ಮೇಲೆ ಆರೋಪ ಹೊರಿಸಿದ್ದಾನೆ. ಅಪರಾಧಿಯನ್ನಾಗಿ ಮಾಡಿ ಜೈಲಿಗೆ ಕೂಡ ಕ

11 May 2025 12:00 am
ದ್ವೀತಿಯ ಪಿಯುಸಿಯಲ್ಲಿ ಸೂರ್ಯ-ಜ್ಯೋತಿಕಾ ಮಗಳು ಗಳಿಸಿದ ಅಂಕ ಎಷ್ಟು ?

ಅಪ್ಪ ಸ್ಟಾರ್ ಆದರೆ ಮಕ್ಕಳು ಕೂಡ ಸ್ಟಾರಾಗುವುದು, ಅಪ್ಪ ರಾಜಕಾರಣಿಯಾದರೆ ಮಕ್ಕಳು ಕೂಡ ರಾಜಕಾರಣಿಯಾಗುವುದು ಈಗೀಗ ಕಾಮನ್ನು. ಹೇಗೂ ಒಂದಿಲ್ಲೊಂದು ದಿನ ಚಿತ್ರರಂಗಕ್ಕೆ ಕಾಲಿಡುವುದು ಅವರಿಗೂ ಕೂಡ ಖಾತ್ರಿಯಾದ ಕಾರಣ ಅನೇಕ ಸ್ಟಾ

10 May 2025 11:58 pm
Bhagya Lakshmi ; ತಾಂಡವ್ ಕಣ್ಣಿಗೆ ಬಿದ್ದ ಪೂಜಾ ಮತ್ತು ಕಿಶನ್, ಭಾಗ್ಯ ಮರ್ಯಾದೆ ಬೀದಿಯಲ್ಲಿ ಮತ್ತೆ ಹರಾಜಾಗುತ್ತಾ ?

'ಭಾಗ್ಯ ಲಕ್ಷ್ಮಿ' ಯಲ್ಲಿ ಭಾಗ್ಯ ತನ್ನ ಸಹೋದರಿ ಪೂಜಾಳ ಮದುವೆ ಮಾಡಲು ಹರಸಾಹಸ ಪಡುತ್ತಿದ್ದಾಳೆ. ಬಂದಿದ್ದ ಒಂದು ಸಂಬಂಧ ಕೂಡ ತಾಂಡವ್‌ನ ದಿಸೆಯಿಂದ ಮುರಿದು ಬಿದ್ದಿದೆ. ಇನ್ನೇನು ಮದುವೆ ನಿಶ್ಚಯ ಆಗಬೇಕೆನ್ನುವ ಸಮಯದಲ್ಲಿ ತಾಂಡವ

10 May 2025 9:25 pm
ನಿಶಾ ರವಿಕೃಷ್ಣನ್ ಹೊಸ ಮನೆ ಗೃಹಪ್ರವೇಶ; ಯಾರೆಲ್ಲಾ ಸಾಕ್ಷಿಯಾಗಿದ್ರು

ಸ್ವಂತ ಮನೆ ಕಟ್ಟಿಸುವುದು ಎಲ್ಲರಿಗೂ ಕನಸು. ಇದನ್ನು ನನಸು ಮಾಡಿಕೊಳ್ಳಲು ಎಲ್ಲರೂ ಹೋರಾಡುತ್ತಲೇ ಇರುತ್ತಾರೆ. ಮನೆ ನಿರ್ಮಾಣವಾಗಿ ಆಪ್ತರನ್ನೆಲ್ಲಾ ಕರೆದು ಗೃಹಪ್ರವೇಶ ಮಾಡುವುದಕ್ಕಿಂತ ಸಂಭ್ರಮ ಮತ್ತೊಂದಿಲ್ಲ. ಸದ್ಯ ಕಿರುತೆ

10 May 2025 6:15 pm
ಆಪರೇಷನ್ ಸಿಂಧೂರ ಮೆಚ್ಚಿ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಬರೆದ ಪತ್ರದಲ್ಲೇನಿದೆ..?

ಕಾಲು ಕೆರೆದುಕೊಂಡು ಸದಾ ಜಗಳಕ್ಕೆ ಬರುವ ಪಾಕಿಸ್ತಾನದ ವಿರುದ್ಧ ಸದ್ಯ ಭಾರತ ಸಮರ ಸಾರಿದೆ. ಜಮ್ಮು, ಪಠಾಣ್ ಕೋಟ್, ಉಧಂಪುರ್‌ದಲ್ಲಿರುವ ಭಾರತೀಯ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಪ್ರಯತ್

10 May 2025 6:01 pm
ಎರಡನೇ ಮದುವೆಗೆ ಕೊನೆಗೂ ರೆಡಿಯಾದ ಚಂದನ್ ಶೆಟ್ಟಿ..!

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ. ಹಾಗಂಥ, ಜೀವನ

10 May 2025 3:05 pm
'ಆಪರೇಷನ್ ಸಿಂಧೂರ್' ಸಿನಿಮಾ ಘೋಷಣೆ; ನಿರ್ದೇಶಕ, ನಿರ್ಮಾಪಕ, ಹೀರೊ ಯಾರು?

ಕಳೆದ ಮೂರ್ನಾಲ್ಕು ದಿನಗಳಿಂದ 'ಆಪರೇಷನ್ ಸಿಂಧೂರ್' ಹೆಸರು ಮಾರ್ಧನಿಸುತ್ತಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ವಿರುದ್ಧ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ನಡೆಸಿತ್ತು. ಅದರ ಬೆನ್ನಲ್ಲೇ ಈಗ ಗಡ

10 May 2025 12:14 pm
ಭದ್ರಾವತಿಯ ಈ ಕಿರುತೆರೆ ನಟಿ ಕೋಳಿ ರಮ್ಯಾ ಆಗಿದ್ದೇಗೆ? ಬದುಕನ್ನೇ ಬದಲಿದ್ದೇಗೆ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು'?

ಅಪ್ಪಟ ಕನ್ನಡದ ಈ ನಟಿ ಚಿಕ್ಕ ವಯಸ್ಸಿನಲ್ಲೇ ಕಿರುತೆರೆ ಎಂಟ್ರಿ ಕೊಟ್ಟವರು. ಇಂದು ಕನ್ನಡ, ತಮಿಳು ಅಂತ ಬ್ಯುಸಿಯಾಗಿದ್ದಾರೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್ 1, 'ಪ್ಯಾಟೆ ಹುಡ್ಗೀರ್ ಹಳ್ಳ

10 May 2025 11:51 am
ದರ್ಶನ್ ನಟನೆಯ ಆ ರೀಮಿಕ್ಸ್ ಸಿನಿಮಾ ಮರುಬಿಡುಗಡೆಗೆ ಸಜ್ಜು

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಪ್ರಯತ್ನ ಇತ್ತೀಚೆಗೆ ಹೆಚ್ಚಾಗಿದೆ. ನಿರ್ಮಾಪಕರು, ವಿತರಕರು ಹಳೇ ಸಿನಿಮಾಗಳನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಕೆಲ ಸಿನಿಮಾಗ

10 May 2025 10:13 am
'ಆಪರೇಷನ್ ಸಿಂಧೂರ್'; ಎಲ್ಲದ್ದಕ್ಕೂ ಕಾರಣ ಹಿಂದಿನ ಕಾಂಗ್ರೆಸ್ ಸರ್ಕಾರ ಎಂದ ವಿಜಯಶಾಂತಿ!

ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ಸೇನೆ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಗೆ ಭಾರೀ ಸ್ವಾಗತ ಸಿಕ್ಕಿದೆ. ಸಾಕಷ್ಟು ಜನ ನಮ್ಮ ಸರ್ಕಾರದ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಗಡಿಯಲ್ಲಿ ಯುದ್ಧ

10 May 2025 8:30 am
Manada Kadalu OTT: ಯೋಗರಾಜ್ ಭಟ್ಟರ 'ಮನದ ಕಡಲು' ಓಟಿಟಿಗೆ ಬಂತು.. ಆದ್ರೆ..

ತಿಂಗಳ ಅಂತರದಲ್ಲಿ ಈಗ ಸಿನಿಮಾಗಳ ಓಟಿಟಿಗೆ ಬರ್ತಿವೆ. 'ವಿದ್ಯಾಪತಿ', 'ವಾಮನ', 'ಕೆರೆಬೇಟೆ', 'ಕಾಲಾಪತ್ಥರ್', 'ವಿಷ್ಣುಪ್ರಿಯ' ರೀತಿಯ ಇಂಟ್ರೆಸ್ಟಿಂಗ್ ಸಿನಿಮಾಗಳು ಕಳೆದೆರಡು ವಾರಗಳಿಂದ ಓಟಿಟಿಗೆ ಬಂದಿವೆ. ಅದೇ ಸಾಲಿಗೆ ಇದೀಗ 'ಮನದ ಕ

10 May 2025 6:04 am
Bhagyalakshmi ;ಕ್ಯಾಂಟೀನ್‌ನಲ್ಲೇ ತಾಂಡವ್ ಗ್ರಹಚಾರ ಬಿಡಿಸಿದ ಕುಸುಮಾ, ಪೂಜಾ-ಕಿಶನ್ ಕಥೆ ಏನಾಯ್ತು ?

ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ , ಭಾಗ್ಯ ತನ್ನ ಮಾಜಿ ಪತಿಗೆ ತಿಳಿಯದಂತೆ ಅವನ ಹಿಂದಿನ ಕಂಪನಿಯಲ್ಲಿ ಕೆಲಸ ಗಿಟ್ಟಿಸುವ ಮೂಲಕ ಅವನನ್ನು ಬೆಂಬಲಿಸುತ್ತಾಳೆ. ಅದಾಗ್ಯೂ, ತಾಂಡವ್ ಗೆ ಖುಷಿಯಾಗುವುದಿಲ್ಲ.ಬದಲಿಗೆ ಭಾಗ್ಯಳ ಮೇಲೆ ಇನ

9 May 2025 11:59 pm
ಪತಿಯಿಂದ ದೂರವಾಗಿದ್ದೇಕೆ ಗಿಚ್ಚಿ ಗಿಲಿ ಗಿಲಿ ಜಾಹ್ನವಿ ? ಆ ದಿನ ನಡೆದ ಘಟನೆ ಏನು ?

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿಯಲ್ಲಿ ಒಮ್ಮೊಮ್ಮೆ ನೋವಾಗುತ್ತೆ. ಹೀಗೆ ಆದ ನೋವು ಒಮ್ಮೊಮ್ಮೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಇನ್ನೂ.. ಎಲ್ಲಾ ಉತ್ಸಾಹ, ಆಸಕ್ತಿ ಮತ್ತು ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುವ ಬ್ರೇ

9 May 2025 11:50 pm
ಚಂದನ್ ಶೆಟ್ಟಿ ಜೊತೆ ಮದುವೆಯಾದ ಸೀತಾ ವಲ್ಲಭ ನಟಿ ಸುಪ್ರೀತಾ ನಾರಾಯಣ್..!

ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರ

9 May 2025 10:24 pm
ಗಾಯಕಿ ಜೊತೆ ಜಯಂ ರವಿ ಸುತ್ತಾಟ; \ಇಷ್ಟು ದಿನ ಮಕ್ಕಳಿಗಾಗಿ ಸುಮ್ಮನಿದ್ದೆ, ಕುಟುಂಬವನ್ನ ಬೆಚ್ಚಿಬೀಳಿಸಿದೆ\ ಎಂದ ಪತ್ನಿ ಆರತಿ

ಸೆಲೆಬ್ರಿಟಿಗಳ ಬದುಕಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೂ ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವು ತಿಂಗಳ ಹಿಂದಷ್ಟೇ ತಮಿಳಿನ ಫೇಮಸ್ ನಟ ಜಯಂ ರವಿ ಕೌಟುಂಬಿಕ ಬದುಕಲ್ಲ

9 May 2025 8:50 pm
ಲಕ್ಷ್ಮೀ ನಿವಾಸದ ಚಿನ್ನುಮರಿ ಚಂದನಾಗೆ 'ಮಂಚ'ಕ್ಕೆ ಕರೆದ 'ನಿರ್ಮಾಪಕ' ಯಾರು ?

ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರ

9 May 2025 6:02 pm
ಮೇಕಪ್ ಹಾಕಲ್ಲ.. ಎಕ್ಸ್‌ಪೋಸ್ ಮಾಡಲ್ಲ; ಸಾಯಿ ಪಲ್ಲವಿ ಇಂಟ್ರೆಸ್ಟಿಂಗ್ ಸಂಗತಿಗಳು

ತಮಿಳುನಾಡಿನಲ್ಲಿ ಬಡಗ ಸಮುದಾಯದ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಾಯಿ ಪಲ್ಲವಿ ಈಗ ಸ್ಟಾರ್ ನಟಿಯಾಗಿದ್ದಾರೆ. ಆರಂಭದಲ್ಲಿ ತಮಿಳು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಚೆಲುವೆ 'ಪ್ರೇಮಂ' ಚಿತ್ರದಲ್ಲಿ ನಟಿಸಿ

9 May 2025 3:32 pm
ಶ್ರೀಕಾಂತ್ ಕಶ್ಯಪ್ ಜೊತೆ ಸಪ್ತಪದಿ ತುಳಿದ ಚೈತ್ರಾ ಕುಂದಾಪುರ; ತಾಳಿ ಕಟ್ಟುವ ಶುಭ ವೇಳೆ ಫೈಯರ್‌ಬ್ರ್ಯಾಂಡ್ ಭಾವುಕ

ಬಿಗ್‌ ಬಾಸ್ ಕನ್ನಡ ಸೀಸನ್ 11ರ ಚೈತ್ರಾ ಕುಂದಾಪುರ ಅವರ ಹೊಸ ಜೀವನ ಆರಂಭ ಆಗಿದೆ. ಇಂದು (ಮೇ 9) ಕುಂದಾಪುರದ ದೇವಸ್ಥಾನದಲ್ಲಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಚೈತ್ರಾ ಅವರ ಮನೆಯಲ್ಲಿ ಮದುವೆ ಸಂಭ್ರ

9 May 2025 3:13 pm
ನೃತ್ಯ ನಿರ್ದೇಶಕನ ಪ್ರಾಣವನ್ನೇ ಕಸಿದ ಎಸಿ, ಮಲಗಿದ್ದ ವ್ಯಕ್ತಿ ಮತ್ತೆ ಮೇಲೇಳಲಿಲ್ಲ..!

ಮನುಷ್ಯನ ಬದುಕು ನೀರಿನ ಮೇಲೆ ಗುಳ್ಳೆ ಇದ್ದಂತೆ. ಬದುಕಿನಲ್ಲಿ ಯಾವತ್ತು ಏನು ಬೇಕಾದರೂ ಆಗಬಹುದು. ಸಾವು ಯಾವುದೇ ರೂಪದಲ್ಲಿ ಕೂಡ ಬರಬಹುದು. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ತೆಲುಗು ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕ

9 May 2025 3:07 pm
India-Pak Tensions; ಥಗ್ ಲೈಫ್ ಆಡಿಯೋ ಲಾಂಚ್ ಮುಂದೂಡಿ \ದೇಶ ಮೊದಲು.. ಕಲೆ ನಂತರ\ ಎಂದ ಕಮಲ್ ಹಾಸನ್

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಆಗಿದೆ. ಎರಡೂ ದೇಶಗಳು ಪರಸ್ಪರ ಕ್ರಿಯೆಗೆ ಪ್ರತಿಕ್ರಿಯೆ ನೀಡುವುದಕ್ಕೆ ನಿಂತಿದೆ. ಯಾವಾಗ ಬೇಕಾದರೂ, ಎರಡೂ ದೇಶಗಳು ಪೂರ್ಣ ಪ್ರಮಾಣದಲ್ಲಿ ಯುದ್ಧ ಮಾಡಬಹುದು. ಸ

9 May 2025 1:10 pm
India-Pak Tensions; ಥಗ್ ಲೈಫ್ ಆಡಿಯೋ ಲಾಂಚ್ ಮುಂದೂಡಿ \ದೇಶ ಮೊದಲು.. ಕಲೆ ನಂತರ\ ಎಂದ ಕಮಲ್ ಹಾಸನ್

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಆಗಿದೆ. ಎರಡೂ ದೇಶಗಳು ಪರಸ್ಪರ ಕ್ರಿಯೆಗೆ ಪ್ರತಿಕ್ರಿಯೆ ನೀಡುವುದಕ್ಕೆ ನಿಂತಿದೆ. ಯಾವಾಗ ಬೇಕಾದರೂ, ಎರಡೂ ದೇಶಗಳು ಪೂರ್ಣ ಪ್ರಮಾಣದಲ್ಲಿ ಯುದ್ಧ ಮಾಡಬಹುದು. ಸ

9 May 2025 1:04 pm
ನಟಿಗೆ ಕಂಠಪೂರ್ತಿ ಕುಡಿಸಿ ಬೆತ್ತಲಾಗುವಂತೆ ಹೇಳಿದ ನಿರ್ದೇಶಕ..!

ಚಿತ್ರರಂಗದ ಮೇಲಿನ ಸೆಳೆತ, ಕಲಾವಿದನಾಗಬೇಕು ಎನ್ನುವ ಬಯಕೆ ಯಾರನ್ನು ಎಲ್ಲಿಗೆ ಬೇಕಾದರೂ ತಂದು ನಿಲ್ಲಿಸಬಹುದು. ಹಾಗಂಥ ಕೇವಲ ಅದೃಷ್ಟವನ್ನೇ ನಂಬಿ ಇಲ್ಲಿ ಕೂರಲು ಆಗುವುದಿಲ್ಲ. ಸತತ ಪ್ರಯತ್ನವನ್ನು ಮಾಡಿದಾಗಲೇ ಸಿಗಬೇಕಾದ ಸ್ಥ

9 May 2025 1:02 pm
'ಜಗದೇಕ ವೀರುಡು ಅತಿಲೋಕ ಸುಂದರಿ'-2 ಕನ್ಫರ್ಮ್; ಹೀರೊ ರಾಮ್‌ಚರಣ್, ನಾಯಕಿ ಜಾನ್ವಿ ಅಲ್ವಾ?

ತೆಲುಗು ಚಿತ್ರರಂಗದ ಸೂಪರ್ ಸಿನಿಮಾ 'ಜಗದೇಕ ವೀರುಡು ಅತಿಲೋಕ ಸುಂದರಿ'. 90ರ ದಶಕದ ಈ ಬ್ಲಾಕ್‌ಬಸ್ಟರ್ ಸಿನಿಮಾ ಈ ವಾರ ತ್ರೀಡಿಯಲ್ಲಿ ರೀ-ರಿಲೀಸ್ ಆಗುತ್ತಿದೆ. ಮೆಗಾ ಫ್ಯಾನ್ಸ್ ಸಂಭ್ರಮ ಡಬಲ್ ಆಗಿದೆ. ಚಿರಂಜೀವಿ, ಶ್ರೀದೇವಿ ನಟನೆಯ ಈ

9 May 2025 9:22 am