ಬಿಗ್ ಬಾಸ್ ಕನ್ನಡ ಮುಗಿಯುವುದಕ್ಕೆ ಇನ್ನು ಕೇವಲ ನಾಲ್ಕು ವಾರಗಳು ಉಳಿದಿವೆ. ಹೆಚ್ಚು ಕಡಿಮೆ ಒಂದು ತಿಂಗಳು. ಕಿರುತೆರೆ ವೀಕ್ಷಕರಿಗೆ ಈ ಎರಡು ತಿಂಗಳು ಹೇಗೆ ಉರುಳಿ ಹೋಯ್ತು ಅನ್ನೋದೇ ಗೊತ್ತಾಗಿಲ್ಲ. ಬಿಗ್ ಬಾಸ್ ಸೀಸನ್ 12 ಅನ್ನು
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆ ಅಷ್ಟೇ. ಈಗಾಗಲೇ ಸುದೀಪ್ ಭರ್ಜರಿಯಾಗಿ ಪ್ರಚಾರವನ್ನು ಆರಂಭ ಮಾಡಿದ್ದಾರೆ. ಈಗಾಗಲೇ ಟಿವಿ ಹಾಗೂ ಯೂಟ್ಯೂಬ್ ಚಾ
ಬಿಗ್ಬಾಸ್ ಮನೆಯಲ್ಲಿ ವಾರವಿಡೀ ನಡೆಯುವುದನ್ನು ನೋಡಿ ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡುತ್ತಾರೆ. ಯಾರದ್ದು ತಪ್ಪು, ಯಾಕೆ ತಪ್ಪು ಎನ್ನುವ ಬಗ್ಗೆ ತಮ್ಮ ಶೈಲಿಯಲ್ಲಿ ಚರ್ಚಿಸುತ್ತಾ ಹೋಗುತ್ತಾರೆ. ತಪ್ಪು ಮಾಡಿದವರಿ
ಬಿಗ್ಬಾಸ್ ಸೀಸನ್ 12 ಸಾಕಷ್ಟು ಸರ್ಪ್ರೈಸ್ಗಳಿಗೆ ಕಾರಣವಾಗಿದೆ. ಇದೀಗ ಆಟ ಬೇರೆಯದ್ದೇ ದಾರಿಗೆ ಹೊರಳಿದೆ. ಮನೆಯಲ್ಲಿ ಸದ್ಯ 11 ಮಂದಿ ಸ್ಪರ್ಧಿಗಳು ಇದ್ದಾರೆ. ಅದರಲ್ಲಿ ರಜತ್ ಹಾಗೂ ಚೈತ್ರಾ ಅತಿಥಿಗಳಾಗಿ ಬಂದಿದ್ದಾರೆ. ಇನ್ನುಳಿ
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಮುಂದಿನ ವಾರ ಕ್ರಿಸ್ಮಸ್ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ತ
ಟೈಗರ್ ವಿನೋದ್ ಪ್ರಭಾಕರ್ ಅದೃಷ್ಟ ನಿಧಾನವಾಗಿ ಬದಲಾಗುತ್ತಿದೆ. 'ಮಾದೇವ' ಸಿನಿಮಾ ಬಳಿಕ ವಿನೋದ್ ಸಿನಿ ಬದುಕು ಮತ್ತೊಂದು ಹಂತಕ್ಕೆ ಏರುತ್ತಿದೆ. ಕೆ.ಎಂ.ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ವಿನೋದ್ ಪ್ರಭಾಕರ್ ಕರಿಯರ್ನ ಬ
ಬಿಗ್ ಬಾಸ್ ಕನ್ನಡದ 12ನೇ ಸೀಸನ್ ನಡೆಯುತ್ತಿದೆ. ಈ 12 ಸೀಸನ್ಗಳಲ್ಲಿ ವಿಭಿನ್ನವಾಗಿ ನಿಂತಿದ್ದು, 5ನೇ ಸೀಸನ್. ಇದರಲ್ಲಿ ಸೆಲೆಬ್ರೆಟಿಗಳ ಜೊತೆ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿತ್ತು. ವಿಶೇಷ ಅಂದರೆ, ಈ ಸೀಸನ್ನಲ್ಲಿ ಕಾಮನ್ಮ್ಯ
ಚಿತ್ರರಂಗದಲ್ಲಿ ಬಯೋಪಿಕ್ ಹಾಗೂ ಐತಿಹಾಸಿಕ ಸಿನಿಮಾಗಳ ಅಲೆ ಜೋರಾಗಿದೆ. ಶಿವಾಜಿ ಮಹಾರಾಜರ ಕುರಿತು ಈಗಾಗಲೇ ಸಾಕಷ್ಟು ಸಿನಿಮಾ, ನಾಟಕ, ಧಾರಾವಾಹಿ ಬಂದಿದ್ದೆ. ಇದೀಗ ಮರಾಠಿಯಲ್ಲಿ ಅದ್ಧೂರಿ ಸಿನಿಮಾ ನಿರ್ಮಾಣವಾಗ್ತಿದೆ. ನಟ ದೇಶಮ
ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿರುವ ಬಹುಭಾಷಾ ತಾರೆ ತಮನ್ನಾ ಭಾಟಿಯಾ ಹೊಸ ಸಿನಿಮಾಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಪ್ರತಿ ಸಿನಿಮಾದಲ್ಲೂ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆಲ್ಲುವ ಈ ಸುಂದರಿ ಕೇವಲ ನಟನೆಯಲ್ಲಿ ಮಾ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಬಹಳ ಜನಪ್ರಿಯವಾಗಿದೆ. ಪ್ರತಿದಿನ ಸಂಜೆ 7 ಗಂಟೆಯಾದರೆ ಸಾಕು ಪ್ರೇಕ್ಷಕರು ಕಲರ್ಸ್ ಕನ್ನಡ ವಾಹಿನಿಯ ಮುಂದೆ ಹಾಜರಿರುತ್ತಾರೆ. ಅಷ್ಟರ ಮಟ್ಟಿಗೆ ಈ ಧಾರಾವಾಹಿಯ ಪ
ಈ ಬಾರಿ ಬಿಗ್ಬಾಸ್ ಕನ್ನಡ ಸೀಸನ್ ಸಾಕಷ್ಟು ವಿವಾದಗಳಿಂದ ಸುದ್ದಿ ಮಾಡಿದ್ದು ಗೊತ್ತೇಯಿದೆ. ಎರಡ್ಮೂರು ದಿನ ಬಿಗ್ಬಾಸ್ ಮನೆಗೆ ಬೀಗ ಬಿದ್ದಿತ್ತು. ಬಳಿಕ ಸಮಸ್ಯೆ ಬಗೆಹರಿದು ಕಾರ್ಯಕ್ರಮ ಮತ್ತೆ ಅದೇ ಮನೆಯಲ್ಲಿ ನಡೆಯುವಂತಾಗಿತ
ಸೆಲೆಬ್ರೆಟಿಗಳು ನೋಡಲು ಅಭಿಮಾನಿಗಳು ಮುಗಿಬೀಳುವುದು ಸರ್ವೇಸಾಮಾನ್ಯ. ಆದರೆ ಅಭಿಮಾನಿಗಳು ಅತ್ಯುತ್ಸಾಹ ಕಲಾವಿದರಿಗೆ ಸಮಸ್ಯೆ ತಂದೊಡ್ಡುತ್ತದೆ. ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಾಂಗ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೀ
98ನೇ ಅಕಾಡೆಮಿ ಅವಾರ್ಡ್ ಅಥವಾ ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ಬಾರಿ ಭಾರತದ ಕೆಲ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ಸಿನಿಮಾ ವಿಭಾಗದ ಅಂತಿಮ ಪಟ್ಟಿಯಲ್ಲಿ 'ಹ
ಒಂದ್ಕಡೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣ್ತಿದೆ. ಮತ್ತೊಂದು ಕಡೆ ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಶುರುವಾಗಿದೆ. 'ಡೆವಿಲ್' ಅದ್ಭುತ ಓಪನಿಂಗ್ ಪಡೆದುಕೊಂಡರೂ ವೀಕೆಂಡ್ ಬಳಿಕ ಕಲೆಕ್ಷನ್ ಇಳಿಮು
ಜಾಗತಿಕ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ 'ಅವತಾರ್: ಫೈರ್ ಅಂಡ್ ಆಶ್' ಸಿದ್ಧವಾಗಿದೆ. 'ಅವತಾರ್' ಸರಣಿಯ ಮೂರನೇ ಚಿತ್ರ ಇದಾಗಿದ್ದು, ಜೇಮ್ಸ್ ಕ್ಯಾಮರೂನ್ ಮತ್ತು ಜಾನ್ ಲ್ಯಾಂಡೌ ಜಂಟಿಯಾಗಿ ನಿರ್ಮಿಸಿದ್
ನಟ ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ದೂರಾಗಲು ನಿರ್ಧರಿಸಿದ್ದಾರೆ. ಪತ್ನಿಯಿಂದ ವಿಚ್ಛೇದನ ಕೋರಿ ಯುವ ಕಳೆದ ವರ್ಷ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ಇನ್ನು ಮುಕ್ತಾಯವಾಗಿಲ್ಲ. ಯುವ ಹಾಗೂ ಆ ನಟಿಯ ನಡುವ
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರೇಣುಕಾಸ್ವಾಮಿ ಪ್ರಕರಣ ದೊಡ್ಡ ಚಾಲೆಂಜ್ ಆಗಿದೆ. ಈ ಕೇಸ್ನಿಂದ ಯಾವಾಗ ಮುಕ್ತಿ ಸಿಗುತ್ತೋ ಅಂತ ಎದುರು ನೋಡಿದ್ದರೆ, ಇನ್ನೊಂದು ಕಡೆ ಮತ್ತೇನು ಸಂಕಷ್ಟ ಎದುರಾಗುತ್ತೋ ಅನ್ನೋ ಆತಂಕ ಅವರ ಆಪ್ತರ
ಮದುವೆ ಎಂಬ ಮೂರಕ್ಷರ ಜೀವನ ಪರ್ಯಂತದ ಬದ್ದತೆ ಮತ್ತು ಭರವಸೆ. ಆದರೆ.. ವಾಸ್ತವದಲ್ಲಿ ಕೆಲ ಒಮ್ಮೆ ಈ ಬದ್ದತೆ ಮರೆಯಾಗುತ್ತೆ. ಬದುಕಿನ ಪ್ರಯಾಣದಲ್ಲಿ ಸಂಬಂಧ ಅರ್ಧದಲ್ಲಿಯೇ ಮುರಿದು ಬೀಳುತ್ತೆ. ಹೀಗಾದಾಗ ಕೆಲವರು ಗೌರವಯುತವಾಗಿ ತಮ್
ಪತ್ನಿಯಿಂದ ಡಿವೋರ್ಸ್ ಕೇಳಿ ನಟ ಯುವರಾಜ್ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದು ಗೊತ್ತೇಯಿದೆ. ಮದುವೆಯಾಗಿ 5 ವರ್ಷಗಳ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಲು ನಿರ್ಧರಿಸಿದ್ದರು. ಯುವ ರಾಜ್ಕುಮಾರ್ ಮೇಲೂ ಶ್ರೀದೇವ
ಕನ್ನಡ ಚಿತ್ರರಂಗದ ಪಯಣದಲ್ಲಿ ಕೆಲವು ಸಿನಿಮಾಗಳು ಕೇವಲ ಮನರಂಜನೆಯಾಗಿ ಉಳಿಯದೆ ಒಂದು ಯುಗದ ಸಂಕೇತವಾಗಿ ನಿಲ್ಲುತ್ತವೆ. ಅವುಗಳ ನಿರ್ಮಾಣ, ತಂತ್ರಜ್ಞಾನ ಮತ್ತು ಜನಪ್ರಿಯತೆ ಇಂದಿಗೂ ಚರ್ಚೆಗೆ ಗ್ರಾಸವಾಗುತ್ತವೆ. ಅಂತಹ ಸಿನಿಮಾ
ಇದೂವರೆಗೂ ರಿಲೀಸ್ ಆದ ಕಲ್ಟ್ ಸಿನಿಮಾಗಳ ಪಟ್ಟಿಯಲ್ಲಿ ಕೆ.ಎಂ ಚೈತನ್ಯ ನಿರ್ದೇಶನದ 'ಆ ದಿನಗಳು' ಕೂಡ ಒಂದು. ಲವ್ ಸ್ಟೋರಿಯಲ್ಲಿ ಬಂದು ಹೋಗುವ ಭೂಗತ ಲೋಕವನ್ನು ಸೆನ್ಸಿಟಿವ್ ಆಗಿ ತೋರಿಸಿದ ಸಿನಿಮಾವಿದು. ಅಂಡರ್ವರ್ಲ್ಡ್ ಕಥೆಯನ್ನ
ಬಾಲಿವುಡ್ನ ಪವರ್ ಕಪಲ್ಗಳಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಜೋಡಿ ಕೂಡ ಒಂದು. ಇವರಿಬ್ಬರ ಜೋಡಿ ಅಂದಿಗೂ ಇಂದಿಗೂ ಸದಾ ಸುದ್ದಿಯಲ್ಲಿ ಇರುತ್ತದೆ. ಸಿನಿಮೀಯ ಶೈಲಿಯಲ್ಲೇ ಸೈಫ್ ಮತ್ತು ಕರೀನಾ ಪ್ರೀತಿ ಬೆಳೆದಿತ್ತು. ಆರಂ
ಭಾರತೀಯ ಸಿನಿಮಾ ರಂಗಕ್ಕೆ ಈಗ ಸುಗ್ಗಿಯ ಕಾಲ. ಜಾಗತಿಕ ಮಟ್ಟದಲ್ಲಿ ನಮ್ಮ ಸಿನಿಮಾಗಳು ಸದ್ದು ಮಾಡುತ್ತಿವೆ. ಒಂದಾದ ಮೇಲೆ ಒಂದು ಸಿನಿಮಾಗಳು ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುತ್ತಿವೆ. ಇದು ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲ
ಅಮೃತಧಾರೆ ಧಾರಾವಾಹಿಯಲ್ಲಿ ಅಜ್ಜಿ ಇರುವ ವೃದ್ದಾಶ್ರಮದ ವಾಸ್ತುದಿಂದಾಗಿಯೋ ಏನೋ, ಆನೆ ನಡೆದಿದ್ದೇ ದಾರಿ ಎಂಬಂತೆ ಗೌತಮ್ ಪ್ರೀತಿಯನ್ನು ವಿರುದ್ಧ ದಿಕ್ಕಿನಲ್ಲಿದ್ದ ಭೂಮಿಕಾ ಮರಳಿ ವಾಸ್ತವ ಲೋಕಕ್ಕೆ ಬಂದಿದ್ದಾಳೆ. ಸಂಬಂಧಗಳ ಮ
ಟಾಲಿವುಡ್ನ ನಟಸಿಂಹ ನಂದಮೂರಿ ಬಾಲಕೃಷ್ಣ ಹಾಗೂ ನಿರ್ದೇಶಕ ಬೋಯಪಾಟಿ ಶ್ರೀನು ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಸಿನಿಮಾ 'ಅಖಂಡ 2'. ಈ ಹಿಂದೆ ಇದೇ ಜೋಡಿಯ 'ಅಖಂಡ 2' ಬಾಕ್ಲ್ಬಸ್ಟರ್ ಲಿಸ್ಟ್ ಸೇರಿತ್ತು. ಕರ್ನಾಟಕದಲ್ಲಿ ಒಳ್ಳೆಯ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಕುತೂಹಲ ಇರುವುದು ಸಹಜ. ಅದರಲ್ಲೂ ಸ್ಟಾರ್ ನಟಿಯರು ಯಾರನ್ನು ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಸದಾ ಕಾಡುತ್ತಿರುತ್ತದೆ. ಸೋಶಿಯಲ್ ಮೀಡಿ
ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳಾಗುತ್ತಿದೆ. ಅದರಲ್ಲೂ AI ಹೊಸ ಸಂಚಲನ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ (AI) ಮಾನವ ಸಮಾಜಕ್ಕೆ ವರದಾನ ಆಗುವಂತೆ ಶಾಪ ಕೂಡ ಆಗಬಹುದು. ಎಐ ಬಳಸಿ ನಟ, ನಟಿಯರ ಫೋಟೋ, ವೀಡಿಯೋಗಳನ್ನು ಅಸಭ್ಯ
ಚಿತ್ರರಂಗದಲ್ಲಿ ಬಾಕ್ಸಾಫೀಸ್ ಫೈಟ್ ಹೊಸದೇನು ಅಲ್ಲ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬಂದು ಕ್ಲ್ಯಾಶ್ ಆಗಿದೆ. ಒಟ್ಟಿಗೆ ಸಿನಿಮಾಗಳನ್ನು ಬಿಡುಗಡೆ ಮಾಡುವುದರಿಂದ ಆಗುವ ಲಾಭ, ನಷ್ಟದ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆಯುತ್
ಕಿರುತೆರೆಯಲ್ಲಿ ಯಾವುದೇ ಧಾರಾವಾಹಿ ಇರಲಿ, ಆ ಧಾರಾವಾಹಿಯ ಪಾತ್ರಗಳ ಜೊತೆ ಪ್ರೇಕ್ಷಕರು ಭಾವನಾತ್ಮಕವಾಗಿ ಬೆಸದುಕೊಂಡರೆ ಆ ಧಾರಾವಾಹಿ ಗೆದ್ದಂತೆ ಎನ್ನುವ ಮಾತು ಇದೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಕಿರುತೆರೆಯವರಿಗೆ
ಕನ್ನಡ ಚಲನಚಿತ್ರ ರಂಗದಲ್ಲಿ ಡಾ. ರಾಜ್ಕುಮಾರ್ ಎಂದರೆ ಕೇವಲ ಒಬ್ಬ ನಟನ ಹೆಸರಲ್ಲ ಅದೊಂದು ಪೀಳಿಗೆಗೆ ಸ್ಫೂರ್ತಿ, ಒಂದು ಶಕ್ತಿ. ಬರೋಬ್ಬರಿ 5 ದಶಕಗಳ ಕಾಲ ಚಿತ್ರರಂಗವನ್ನು ಆಳಿದ 'ಅಣ್ಣಾವ್ರು' ತಮ್ಮ ಅಸಾಧಾರಣ ನಟನೆ, ಕಂಠಸಿರಿ ಮತ್ತ
ನಾಯಕ ನಟರು ಹೆಣ್ಣಿನ ವೇಷದಲ್ಲಿ ನಟಿಸುವುದು ಹೊಸದೇನು ಅಲ್ಲ. ಒಂದ್ಕಾಲದಲ್ಲಿ ನಾಟಕಗಳಲ್ಲಿ ಮಹಿಳಾ ಪಾತ್ರಗಳನ್ನು ಕೂಡ ಪುರುಷರೇ ನಿಭಾಯಿಸುತ್ತಿದ್ದರು. ಪುರುಷರು ಲೇಡಿ ಗೆಟಪ್ ಹಾಕಿ ನಟಿಸುವುದು ತಮಾಷೆ ವಿಷಯವಲ್ಲ. ಸದ್ಯ '45' ಚಿ
ಚಿತ್ರರಂಗದಲ್ಲಿ ಸದ್ಯ ಮದುವೆಯ ಸೀಸನ್ ಶುರುವಾಗಿದೆ. ಒಬ್ಬರಾದ ಮೇಲೊಬ್ಬರಂತೆ ಹಲವರು ತಮ್ಮ ಸಿಂಗಲ್ ಸ್ಟೇಟಸ್ಗೆ ಗುಡ್ ಬೈ ಹೇಳಿ ಗ್ರಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಕೆಲವರು ಸರಳವಾಗಿ ಹಸೆಮಣೆ ಏರಿದರೆ ಇನ್ನೂ ಕೆಲವರು
ಬಾಕ್ಸಾಫೀಸ್ ಅಚ್ಚರಿಯ ಗೂಡು. ಇಲ್ಲಿ ಯಾವತ್ತು ಯಾವ ಸಿನಿಮಾ ಚಿನ್ನದ ಬೆಳೆ ಬೆಳೆಯುತ್ತೆ. ಯಾವ ಸಿನಿಮಾ ಹೇಳ ಹೆಸರಿಲ್ಲದಂತೆ ಕಾಣೆಯಾಗುತ್ತೆ ಎನ್ನುವುದು ಹೇಳಲು ಸಾಧ್ಯ ಇಲ್ಲ. ಕೆಲ ಒಮ್ಮೆ ವ್ಯಾಪಕವಾದ ನಿರೀಕ್ಷೆಯನ್ನು ಮೂಡಿಸಿದ
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಮಾಡಿ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾತನ
ಬಾಲಿವುಡ್ನಲ್ಲಿ ಈ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ವಾರದ ದಿನಗಳಲ್ಲಿ ಸಾಧಾರಣ ಗಳಿಕೆ ಕಾಣುತ್ತಿದೆ. ಫ್ಯಾಮಿಲಿ ಆಡಿಯನ್ಸ್ ನಿಧಾನವಾಗಿ ಚಿತ್ರಮಂದಿರಗಳ ಕಡ

17 C