ಕನ್ನಡ ಸಿನಿಮಾರಂಗದಲ್ಲಿ ಲೇಡಿ ಸೂಪರ್ಸ್ಟಾರ್ ಅಂತಲೇ ಹೆಸರುವಾಸಿಯಾಗಿರುವ ನಟಿ ಮಾಲಾಶ್ರೀಗೆ ಇಂದು (ಆಗಸ್ಟ್ 10) ವಿಶೇಷ ದಿನ. ಮಾಲಾಶ್ರೀಗೆ ಹುಟ್ಟುಹಬ್ಬದ ಸಂಭ್ರಮ. ಇವರ ಅಭಿಮಾನಿಗಳು ಇವರನ್ನು ಕನಸಿನ ರಾಣಿ ಅಂತಲೇ ಕರೆಯುತ್ತಾ
ಶಂಕರ್ ಯಾರಿಗೆ ಗೊತ್ತಿಲ್ಲ ಹೇಳಿ? ಶಂಕರ್ ಸಿನಿಮಾಗಳನ್ನು ಫಾಲೋ ಮಾಡಿಕೊಂಡು ಬಂದವರಿಗೆ ಅವರ ಮೇಕಿಂಗ್ ಹೇಗಿರುತ್ತೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶಂಕರ್ ಕಥೆ ಹೆಣೆಯುತ್ತಿದ್ದಾರೆ ಅಂತ ಗೊತ್ತಾದರೆ ಸಾಕು ಸೂಪರ್
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತೆ ಬಣ್ಣ ಹಚ್ಚುವ ಬಗ್ಗೆ ದಿನಕ್ಕೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಾಜಾ ಸಮಾಚಾರ ಏನಂದರೆ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ ಪದ
ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ತೆರೆಗೆ ಬಂದು ಹಲವು ದಿನಗಳು ಕಳೆದಿವೆ. ಹಲವು ದಿನಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ರವಿಬೋಪಣ್ಣ ಆಗಿ ಎಂಟ್ರಿ ಕೊಡ್ತಿದ್ದಾರೆ. ರವಿಚಂದ್ರನ್ ಅಭಿಮಾನಿಗಳು ಕೂಡ ಹೆಚ್ಚಿನ ಕುತೂಹಲದಿ
ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅಫೇರ್ ಸಂಗತಿ ಭಾರೀ ವಿವಾದವನ್ನೇ ಸೃಷ್ಟಿಸಿಬಿಟ್ಟಿತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಇಬ್ಬರೂ ಮೈಸೂರಿನ ಹೋಟೆಲ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು ದ
ನಟಿ ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ವಿಚ್ಛೇದನ ಪಡೆದು ವರ್ಷವಾಗುತ್ತಾ ಬಂತು. ಆದರೆ ವಿಚ್ಛೇದನದ ಕುರಿತ ಸುದ್ದಿಗಳು ಮಾತ್ರ ಈಗಲೂ 'ತಾಜಾ'. ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಕ್ಯೂಟ್ ಜೋಡಿ ಎಂದು ಈ ಜೋಡಿಯನ್ನು ಕರೆಯಲಾಗುತ್ತ
ತಮಿಳುನಾಡಿನಲ್ಲಿ ವಿವಾದವೊಂದು ಎಲ್ಲೆಲ್ಲಿಯೋ ಸುತ್ತಿ ಕೊನೆಗೆ ಕಮಲ್ ಹಾಸನ್ ಬುಡಕ್ಕೆ ಬಂದಿದೆ. ಚಿತ್ರಸಾಹಿತಿ ಹಾಗೂ ಜನಪ್ರಿಯ ಟಿವಿ ನಟಿಯ ನಡುವೆ ನಡೆದ ಹಣಕಾಸು ವಂಚನೆ ಪ್ರಕರಣದಲ್ಲಿ ಸುಖಾ ಸುಮ್ಮನೆ ಕಮಲ್ ಹಾಸನ್ ಹೆಸರು ಎಳೆ
ಜೂನ್ 9ರಂದು ಮಹಾಬಲಿಪುರಂನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರಾ ಹಸೆಮಣೆ ಏರಿದ್ದರು. ಹನಿಮೂನ್ ಸಹ ಮುಗಿಸಿ ಬಂದ ಜೋಡಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದ್ದಕ್ಕಿದಂತೆ ನಯನತಾರಾ ವಾಂತಿ ಮಾಡಿಕೊಂಡ
ಆಮಿರ್ ಖಾನ್ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ರಿಲೀಸ್ಗೆ ಹತ್ತಿರವಾಗುತ್ತಿದ್ದಂತೆ ಹೊಸ ಸಿನಿಮಾದ ಅಪ್ಡೇಟ್ ಸಿಗುತ್ತಿದೆ. ಆಮಿರ್ ಖಾನ್ ಸಾಮಾನ್ಯವಾಗಿ ಒಂದು ಸಿನಿಮಾ ಮುಗಿಸಿದ ಮತ್ತೊಂದು ಸಿನಿಮಾ ಬಿಡುಗಡೆಗೆ ಕಮ್ಮಿ ಅಂದರೂ 3 ರ
ಉದಯ ಟಿವಿಯಲ್ಲಿ ಈಗಾಗಲೇ ಜನಪ್ರಿಯ ಧಾರಾವಾಹಿಗಳು ಪ್ರಸಾರ ಆಗಿವೆ. 'ಸೇವಂತಿ', 'ಸುಂದರಿ', 'ನೇತ್ರಾವತಿ', 'ಗೌರಿಪುರದ ಗಯ್ಯಾಳಿಗಳು', 'ನಯನತಾರಾ', 'ರಾಧಿಕಾ', ಇಂತಹ ಹಲವು ಸೀರಿಯಲ್ಗಳು ಪ್ರಸಾರ ಆಗಿವೆ. ಈ ಎಲ್ಲಾ ಧಾರಾವಾಹಿಗಳು ಜನರಿಗೆ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆಯಿಂದ ಕ್ಷಣ ಕ್ಷಣವೂ ಜೀವ ಭಯದಲ್ಲಿ ಬದುಕುತ್ತಿರುವ ಲೀಲಾ, ಮುಂದಿನ ದಿನಗಳು ಹೇಗೋ ಎಂಬ ಚಿಂತೆಯಲ್ಲಿದ್ದಾಳೆ. ಎಜೆಯನ್ನು ಕಂಡರೆ ಸಾಕು ಹೆದರುತ್ತಿದ್ದಾಳೆ. ಹೆದರಿಕೆಯಲ್ಲೇ ಲೀಲಾ ದಿನಗಳನ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹರ್ಷನ ತಾಳ್ಮೆ ಕೊನೆ ಮುಟ್ಟಿದೆ. ಹರ್ಷವರ್ಧನ್ ಈಗ ದಾದನ ಬಣ್ಣ ಬಯಲು ಮಾಡುವ ತವಕದಲ್ಲಿದ್ದಾನೆ. ಆದರೆ, ಅನು ಹಾಗೂ ಶಾರದಾ ದೇವಿ ಇದಕ್ಕೆ ಕೊಂಚವೂ ಸಪೋರ್ಟ್ ಮಾಡುತ್ತಿಲ್ಲ. ಹರ್ಷನ ತಲೆ ಕೆಟ್ಟು ಗೊ
ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಕ್ರೇಜಿ ಸಿನಿಮಾ 'ರವಿಬೋಪಣ್ಣ'. ಈ ವಾರ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗ್ತಿದ್ದು, ಸದ್ಯ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ನಿನ್ನೆಯಷ್ಟೆ (ಆಗಸ್ಟ್ 8) ಪ್ರೀ ರಿಲೀಸ್ ಈವೆಂಟ್ ಯಶಸ
ಅಪ್ಪನ ಆರೋಗ್ಯದ ದೃಷ್ಟಿಯಿಂದ.. ರಾಜಿಯ ಭವಿಷ್ಯದ ದೃಷ್ಟಿಯಿಂದ ಕರ್ಣ ತಲೆಬಗ್ಗಿಸಿ, ಅಪ್ಪನ ಮಾತಿಗೆ ಕಟ್ಟುಬಿದ್ದು ರಾಜಿಯನ್ನು ಮದುವೆಯಾದ. ಬಳಿಕ ಇಬ್ಬರ ನಡುವೆ ಅಂಥದ್ದೇನು ಸಂಬಂಧ, ಸ್ನೇಹ ಸರಿ ಇರಲಿಲ್ಲ. ಇಬ್ಬರ ನಡುವೆ ಬೇಸರ ಮನ
ಕನ್ನಡ ರಾಜ್ಯೋತ್ಸವ ಬಂತು ಅಂದ್ರೆ, ಆ ತಿಂಗಳು ಪೂರ್ತಿ ಕನ್ನಡಿಗರಿಗೆ ಹಬ್ಬ. ಅದರಲ್ಲೂ ಕನ್ನಡ ಚಿತ್ರರಂಗಕ್ಕಂತೂ ದೊಡ್ಡ ಹಬ್ಬವೇ ಸರಿ. ಇಲ್ಲಿಂದ ವರ್ಷ ಮುಗಿಯುವವರೆಗೂ ಕನ್ನಡ ಸಿನಿಮಾಗಳ ಪರ್ವ ಜಾರಿಯಲ್ಲಿ ಇರುತ್ತೆ. ಈ ಬಾರಿ ಕೂಡ
ಸಿನಿಮಾ ರಂಗದಲ್ಲಿ ಹಲವು ಹೆಸರುಗಳ ಸುತ್ತಲೂ ಲವ್ ಗಾಸಿಪ್, ಡೇಟಿಂಗ್ ಗಾಸಿಪ್, ಸುತ್ತಿಕೊಳ್ಳುತ್ತಲೇ ಇರುತ್ತೆ. ಇದರ ಜೊತೆಗೆ ಸಿನಿಮಾ ತಾರೆಯರ ಡೇಟಿಂಗ್ ಸುದ್ದಿ, ಬ್ರೇಕಪ್ ಸುದ್ದಿ, ಮದುವೆ ಸುದ್ದಿ, ವಿಚ್ಛೇದನದ ಸುದ್ದಿ ಸದಾ ಒಂ
ನಟ ರಜನೀಕಾಂತ್ ಪತ್ನಿ ಲತಾ ವಿರುದ್ದ ಫೋರ್ಜರಿ ಪ್ರಕರಣದ ತನಿಖೆ ಮುಂದುವರೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲತಾ ವಿರುದ್ಧ ವಂಚನೆ ಹಾಗೂ ಸುಳ್ಳು ಹೇಳಿಕೆ ಪ್ರಕರಣವನ್ನು ಕೈಬಿ
ಸೂತ್ರ ಕಟ್ಟಿದ್ದಾಗಿದೆ. ಗಾಳಿನೂ ಬೀಸುತ್ತಿದೆ. ಬಹಳ ಗಟ್ಟಿಯಾಗಿ ಸೂತ್ರ ಕಟ್ಟಿ ಬಣ್ಣದ ಗಾಳಿಪಟ ಹಾರಿಸಲು ನಿರ್ದೇಶಕ ಯೋಗರಾಜ್ ಭಟ್ ಸಿದ್ಧರಾಗಿದ್ದಾರೆ. ಇದೇ ಶುಕ್ರವಾರ(ಆಗಸ್ಟ್ 12) ಏಕಕಾಲಕ್ಕೆ ದೇಶ ವಿದೇಶಗಳಲ್ಲಿ 'ಗಾಳಿಪಟ-2' ಹ
ಮಾರ್ಡನ್ ರೈತ ಎಂದು ಪ್ರಸಿದ್ದಿ ಪಡೆದಿದ್ದ ಶಶಿ ಕುಮಾರ್, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರಿಗೆ ಶಶಿಕುಮಾರ್ ಪರಿಚಿತ. ಕಾರ್ಯಕ್ರಮದಲ್ಲಿ ಗೆದ್ದ ಬಳಿಕ, ಕೆಲವು ದಿನ ಕೆಲವು ವಿಚಾರಗಳಿಗೆ ಸುದ್ದಿ ಆಗಿದ್ದ ಶಶಿ ಕುಮಾರ್ ನಂತರ ಮಾ
ಸತ್ಯ ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಈ ಧಾರವಾಹಿ ನೋಡುಗರ ಮನ ಗೆದ್ದಿದೆ. ಸತ್ಯ ವಿರುದ್ದ ಅದೆಷ್ಟೆ ಕುತಂತ್ರ ಮಾಡಿದರು ಅದನ್ನೆಲ್ಲ ಮೆಟ್ಟಿ ನಿಲ್ಲುತ್ತಿದ್ದಾಳೆ. ಇದೀಗ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಇದೆ ಸತ್ಯ
ಭಾರತದಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ನ ಮೂಲ ರೂಪ ಬಿಗ್ ಬ್ರದರ್. ಈ ಶೋನಲ್ಲಿ ಹಿಂದೊಮ್ಮೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾಗವಹಿಸಿ ವಿಜೇತರೂ ಆಗಿದ್ದರು. ಆ ಶೋನಲ್ಲಿ ಮನೆಯ ಒಳಗೆ ತಮ್ಮ ಮೇಲೆ ಜನಾಂಗೀಯ ನಿಂದನೆ ಮಾಡ
ಹಲವು ವರ್ಷಗಳ ಪ್ರೀತಿಯ ನಂತರ ನಯನತಾರಾ ಮತ್ತು ವಿಘ್ನೇಶ್ ಜೋಡಿಯ ಮದುವೆ ಆಗಿದ್ದಾರೆ. 2015 ರಿಂದ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಾ ಇರುವ ಈ ಜೋಡಿ ಮದುವೆ ಬಂಧಕ್ಕೆ ಒಳಗಾಗಿದೆ ಈ ಜೋಡಿ. ಈ ಸ್ಟಾರ್ ಜೋಡಿಯ ಮದುವೆ ಅದ್ಧೂರಿಯಾಗಿ ನೆರವ
ಸೂಪರ್ ಹಿಟ್ ಸಿನಿಮಾಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ತೆಲುಗು ನಟ ಮಹೇಶ್ ಬಾಬು. ಬಾಲಿವುಡ್ ಚಿತ್ರದಲ್ಲಿ ನಟಿಸದೇ ಇದ್ದರೂ ನ್ಯಾಷನಲ್ ವೈಡ್ ಟಾಲಿವುಡ್ ಪ್ರಿನ್ಸ್ಗೆ ಕ್ರೇಜ್ ಇದೆ. ಬಿಟೌನ್ ನಿರ್ಮಾಪಕರೇ ಕಾಲ್
ಬಿಗ್ಬಾಸ್ ಕನ್ನಡ ಓಟಿಟಿ ಗ್ರ್ಯಾಂಡ್ ಆಗಿ ಆರಂಭ ಆಗಿದೆ. 16 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ತಮ್ಮ ಆಟ ಶುರು ಮಾಡಿದ್ದಾರೆ. ಅದರಲ್ಲೂ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದ ಮೊದಲೆರಡು ಸ್ಪರ್ಧಿಗಳ ಮೇಲೆ ವೀಕ್ಷಕರಲ್ಲಿ ಅಸಮಧಾ
ನೆಪೋಟಿಸಂ(ಸ್ವಜನ ಪಕ್ಷಪಾತ) ಅಂದಾಕ್ಷಣ ನೆನಪಾಗೋದು ಹಿಂದಿ ಚಿತ್ರರಂಗ. ಇದೇ ವಿಚಾರಕ್ಕೆ ಕೆಲವರು ಇವತ್ತಿಗೂ ಬಾಯ್ಕಾಟ್ ಬಾಲಿವುಡ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇದೀಗ ದಕ್ಷಿಣ ಭಾರತ ಚಿತ್ರರಂ
'ಪುಟ್ಟಕ್ಕನ ಮಕ್ಕಳು' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಪುಟ್ಟಕ್ಕನ ಮನೆಗೆ ಯಾರು ಬಾರದೆ ಇರುವುದನ್ನು ಕಂಡು ಪುಟ್ಟಕ್ಕ ಬಹಳ ಬೇಸರಿಸಿಕೊಂಡಿದ್ದಾಳೆ. ಆದರೆ ಕೊನೆಗೂ ಜನಗಳು ಪುಟ್ಟಕ್ಕನ ಮನೆ
ಸಿನಿಮಾರಂಗ ಅಂದ್ಮೇಲೆ ಗಲ್ಲಿ ಗಲ್ಲಿಗೊಂಡು ಗಾಸಿಪ್ ಕಾಮನ್. ಪ್ರತಿದಿನ ಒಂದಲ್ಲಾ ಒಂದು ಸಿನಿಮಾದಿಂದ ಒಂದೊಂದು ಗಾಳಿ ಸುದ್ದಿ ಬಿರುಗಾಳಿಯಂತೆ ಹರಿದು ಬರುತ್ತಲೇ ಇರುತ್ತೆ. ಆದರೆ ಸ್ಯಾಂಡಲ್ವುಡ್ನಲ್ಲಿ ಗಾಸಿಪ್ ಸಿಗೋದು ಕಮ್
ಕನ್ನಡದಲ್ಲಿ ಬಂದು ಸೂಪರ್ ಹಿಟ್ ಆದ ಸಿನಿಮಾ 'ಉಗ್ರಂ'. ಈ ಚಿತ್ರ ಯಾವುದೇ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಬಂದು, ಸೂಪರ್ ಹಿಟ್ ಲಿಸ್ಟ್ ಸೇರಿದ ಸಿನಿಮಾ. 'ಉಗ್ರಂ' ಸಿನಿಮಾ ಎಷ್ಟೋ ಮಂದಿಗೆ ಸಿನಿಮಾದಲ್ಲಿ ನೆಲೆಯೂರಲು ಕಾರಣವಾದ
ಚಿತ್ರರಂಗಕ್ಕೆ ಮತ್ತೊಂದು ಆಘಾತ. ಮರಾಠಿಯ ಖ್ಯಾತ ನಟ ಪ್ರದೀಪ್ ಪಟ್ವರ್ಧನ್ ಹಠಾತ್ ನಿಧನರಾಗಿದ್ದಾರೆ. ಇಂದು(ಆಗಸ್ಟ್ 9) ಮುಂಜಾನೆ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿರುವುದಾಗಿ ಕುಟು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತಾ ಮತ್ತೊಂದು ವಿವಾದ ಸುತ್ತಿಕೊಂಡಿದೆ. ನಟ ದರ್ಶನ್ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನಿರ್ಮಾಪಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಆಡಿಯೋವೊ
ಕನ್ನಡದ ಚಿತ್ರ ಭಾರತದ ಸಿನಿಮಾ ಆಗಬೇಕು. ಕೆಜಿಎಫ್, ಆರ್ ಆರ್ ಆರ್ ನಂತಹ ಪ್ರಾದೇಶಿಕ ಚಿತ್ರಗಳು ಭಾರತದ ಮಟ್ಟದಲ್ಲಿ ಹೆಸರು ಮಾಡಿರುವುದು ಇದಕ್ಕೊಂದು ಉದಾಹರಣೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ. ಪತ್ರಕರ್ತರ ಭ
ಸಿನಿಮಾ ನಟ-ನಟಿಯರಿಗೆ ಸಾಮಾಜಿಕ ಜಾಲತಾಣ ಬಹಳ ಮುಖ್ಯವಾಗಿಬಿಟ್ಟಿದೆ. ಸಿನಿಮಾ ಪ್ರಚಾರ, ಇತರೆ ನಟರೊಟ್ಟಿಗೆ, ಚಿತ್ರರಂಗದೊಟ್ಟಿಗೆ ಸಂಬಂಧ ಸ್ಥಾಪಿಸಿಕೊಳ್ಳಲು, ತಮ್ಮ ಬಗ್ಗೆ ಜನಾಭಿಪ್ರಾಯ ಮೂಡಿಸಲು ಹೀಗೆ ಹಲವು ಕಾರಣಗಳಿಗೆ ಸಾಮಾ
ನಟ ದರ್ಶನ್ ತಮಗೆ ಬೆದರಿಕೆ ಹಾಕಿದ್ದಾರೆಂದು 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಸಿನಿಮಾದ ನಿರ್ಮಾಪಕ ಭರತ್ ವಿಷ್ಣುಕಾಂತ್ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ತಮ್ಮ ಸಿನಿಮಾದ ನಾಯಕ ಧ್ರುವನ್ ಹೆಸರನ್ನೂ ಉ
ಲವ್ ಸ್ಟೋರಿಗಳ ಸರದಾರ ಶಶಾಂಕ್. ಇದೂವರೆಗೂ ನಿರ್ದೇಶಿಸಿದ ಲವ್ ಸ್ಟೋರಿಗಳು ಸೋತಿದ್ದೇ ಇಲ್ಲ. ಇದೇ ನಿರ್ದೇಶಕ 'ಲವ್ 360' ಅನ್ನೋ ಮತ್ತೊಂದು ಲವ್ ಸ್ಟೋರಿಯನ್ನು ನಿರ್ದೇಶನ ಮಾಡಿದ್ದಾರೆ. ಹೊಸಬರಿಗಾಗಿ ಮಾಡಿದ ಈ ಸಿನಿಮಾದ ಟ್ರೈಲರ
ಕಳೆದ ಮೂರು ದಿನಗಳಿಂದ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ವೀಕ್ಷಕರನ್ನು ರಂಜಿಸುತ್ತಿದೆ. ಬೇರೆ ಬೇರೆ ಕ್ಷೇತ್ರಗಳಿಂದ 16 ಜನ ಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳು ದೊಡ್ಮನೆ ಸೇರಿದ್ದಾರೆ. 24 ಗಂಟೆಗಳ ಕಾಲ ಮನೆಯಲ್ಲಿ ಏನೆಲ್ಲಾ ನಡೆಯ
ನಟ ದರ್ಶನ್ ತಮಗೆ ಬೆದರಿಕೆ ಹಾಕಿದ್ದಾರೆಂದು ನಿರ್ಮಾಪಕ ಭರತ್ ವಿಷ್ಣುಕಾಂತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡದೊಟ್ಟಿಗೆ ಮಾತನಾಡಿರುವ ಭರತ್ ವಿಷ್ಣುಕಾಂತ್ ವಿವರವಾಗಿ ಘಟನೆಯನ
ರಾಹುಲ್ ಮತ್ತು ವಿಕ್ರಾಂತ್ ಸಂಸಾರದಲ್ಲಿ ಗೊಂದಲ ಎದ್ದಿದೆ. ಅವರವರ ಹೆಂಡತಿಯರು ಮನೆ ಬಿಟ್ಟು ಪಿಜಿ ಸೇರಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಾಂತ್ ಮತ್ತು ಸ್ಪಂದನಾ ನಡುವಿನ ಸಮಸ್ಯೆ ಬೇರೆ ರೀತಿಯದ್ದೇ ಆಗಿದೆ. ಇದೀಗ ಮಹಾಸಂಗಮ ಏರ್ಪಟ
ಬಿಗ್ ಬಾಸ್ ಕನ್ನಡ ಓಟಿಟಿ ಹಿಂದೆಂದಿಗಿಂತಲೂ ಒಂದು ಹೆಜ್ಜೆ ಮುಂದಿಟ್ಟಿದೆ ಅನ್ನೋದು ಎರಡೇ ದಿನದಲ್ಲಿ ಗೊತ್ತಾಗುತ್ತಿದೆ. ಮನೆಯೊಳಗೆ ಎಂಟ್ರಿ ಕೊಟ್ಟಿರೋ ಸ್ಪರ್ಧಿಗಳು ಪ್ರತಿ ದಿನ ಗುಟ್ಟುಗಳನ್ನು ಬಿಟ್ಟು ಕೊಡುತ್ತಿದ್ದಾರೆ. ಒ
ನಟ ದರ್ಶನ್ ನೀಡಿದ ಅದೊಂದು ಹೇಳಿಕೆ ಕಳೆದೆರಡು ದಿನಗಳಿಂದ ಭಾರೀ ರಾದ್ಧಾಂತವನ್ನೇ ಸೃಷ್ಟಿಸಿದೆ. ಪುನೀತ್ ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್ ನಡುವೆ ಗಲಾಟೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೀತ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶೀಘ್ರದಲ್ಲೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದೇ ತಿಂಗಳು ಧ್ರುವ ನಟ ನಟನೆಯ ಭರ್ಜರಿ ಸಿನಿಮಾ ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದೆ. 'ಮಾರ್ಟಿನ್'ಗೂ ಮೊದಲೇ ಸಿಲ್ವರ್
ಕನ್ನಡ ಕಿರುತೆರೆಯಲ್ಲಿ ವಾರಂತ್ಯ ಬಂದರೆ ಸಾಕು, ಸೀರಿಯಲ್ಗಳ ಸುರಿಮಳೆ ಶುರುವಾಗಿ ಬಿಡುತ್ತದೆ. ತರಹೇವಾರಿ ಶೋಗಳು ಈಗ ಶುರುವಾಗಿ ಬಿಟ್ಟಿವೆ. ಒಂದೊಂದು ವಾಹಿನಿಯಲ್ಲಿ, ಒಂದೊಂದು ರೀತಿಯ ವಿಭಿನ್ನ ಶೋಗಳು ಮೂಡಿ ಬರುತ್ತವೆ. ಈ ರಿಯ
ನಟ ದರ್ಶನ್ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನಿರ್ಮಾಪಕ ಭರತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಿರ್ಮಾಪಕ ಭರತ್, 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಹೆಸರಿನ ಸಿನಿಮಾವನ್ನು ಎರಡು ವರ್ಷದ ಹಿಂದೆ ಮುಹೂರ್ತ ಮಾಡ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಿಂಪ್ಲಿಸಿಟಿ ಎಲ್ಲರಿಗೂ ಗೊತ್ತು. ರಿಲೀಸ್ ಲೈಫ್ನಲ್ಲಾಗಲಿ, ರಿಯಲ್ ಲೈಫ್ನಲ್ಲಾಗಲಿ. ಅಪ್ಪು ವ್ಯಕ್ತಿತ್ವ ಬದಲಾಗಿದ್ದನ್ನು ಯಾರೂ ನೋಡಿದ್ದೇ ಇಲ್ಲ. ಪುನೀತ್ ರಾಜ್ಕುಮಾರ್ ಇದೇ ಸರಳತ
ಒಗಟುಗಳು ಎಲ್ಲರಿಗೂ ಪರಿಚಯವಿರುತ್ತದೆ. ಆದರೆ ಕೆಲವು ಒಗಟುಗಳನ್ನು ಬಿಡಿಸುವುದೆ ಕಷ್ಟಕರ. ಆದರೆ ಈಗ ಒಗಟು ಹೇಳುವವರೂ ಅಷ್ಟಾಗಿ ಇಲ್ಲ. ಅದನ್ನು ಬಿಡಿಸುವ ಗೋಜಿಗೂ ಯಾರೂ ಹೋಗಲ್ಲ. ಆದರೆ, ಜನರ ತಿಳುವಳಿಕೆ ಹೆಚ್ಚಿಸುವ ಈ ಒಗಟುಗಳನ್ನ
ಸದ್ಯ ಸ್ಯಾಂಡಲ್ವುಡ್ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿ ಎಂದರೆ ನಟ ದರ್ಶನ್ ವಿರುದ್ಧ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕಿಡಿಕಾರುತ್ತಾ ಇರುವುದು. ನಟ ದರ್ಶನ್ ಪುನೀತ್ ರಾಜ್ಕುಮಾರ್ ಬಗ್ಗೆ ನೀಡಿದ ಹೇಳಿಕೆಯ
ಥಿಯೇಟರ್ಗಳಲ್ಲಿ 'ವಿಕ್ರಾಂತ್ ರೋಣ'ನ ಆರ್ಭಟ ಮುಂದುವರೆದಿದೆ. ಜುಲೈ 28ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಿದ್ದ ಸಿನಿಮಾ ಕೋಟಿ ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಇಂತಹ ಹೊತ್ತಲ್ಲೇ ನಿರ್ಮಾಪಕರು ಅದೊಂದು ಕಾರಣಕ್ಕೆ
ನಟ, ರಾಜಕಾರಣಿ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯ. ಅಭಿಮಾನಿಗಳೊಟ್ಟಿಗೆ ಆಗಾಗ್ಗೆ ಸಂವಾದ ಮಾಡುತ್ತಿರುತ್ತಾರೆ ಈ ನಟ. ಅಭಿಮಾನಿಗಳಿಗೆ ಸಲಹೆಗಳನ್ನು ನೀಡುವುದು, ಜೀವನ ಪಾಠ ಹೇಳುವುದು, ಅಧ್ಯಾತ್ಮದ ಮಾತುಗಳನ್ನು ಹೇಳ
ನಟ ದರ್ಶನ್ ತಮ್ಮ ಮುಂದಿನ ಸಿನಿಮಾ ಕ್ರಾಂತಿ ಮೂಲಕ ಸದ್ದು ಮಾಡಲು ಸಜ್ಜಾಗಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ನಟ ದರ್ಶನ್ ಅಭಿಮಾನಿಗಳು ಇಳಿದು ಬಿಟ್ಟಿದ್ದಾರೆ. ದರ್ಶನ್ ಸಿನಿಮಾಗಳು ಬಂದರೆ ಅಭಿಮಾನಿಗಳು ಹೊತ್ತು ಮೆರೆಸ
ಸ್ಯಾಂಡಲ್ವುಡ್ನಲ್ಲಿ ಫ್ಯಾನ್ಸ್ ವಾರ್ ಹೊಸದೇನು ಅಲ್ಲ. ಹಿಂದಿನಿಂದಲೂ ಸೂಪರ್ಸ್ಟಾರ್ ಅಭಿಮಾನಿಗಳು ಒಬ್ಬರ ಮೇಲೆ ಇನ್ನೊಬ್ಬರು ತಿರುಗಿಬಿದ್ದ ಹಲವು ಉದಾಹರಣೆಗಳಿವೆ. ಈಗಲೂ ಆ ಫ್ಯಾನ್ಸ್ ಮುಂದುವರೆದಿದೆ. ಇಬ್ಬರ ಸಿನಿಮಾ ರಿ
ಕಾಪಿನಾಡು ಚಂದ್ರು ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅದರಲ್ಲೂ ಕಾಪಿನಾಡು ಚಂದು ಬಳಿ ಒಮ್ಮೆ ಆದರೂ ವಿಶ್ ಮಾಡಿಸಿಕೊಳ್ಳಬೇಕು ಎಂಬ ಬಯಕೆ ಈಗ ಎಲ್ಲರಲ್ಲೂ ಹುಟ್ಟಿಕೊಂಡು ಬಿಟ್ಟಿದೆ. ಯಾರದ್ದಾದರೂ ಹುಟ್ಟುಹಬ್ಬ ಆಗಿದ್ದರೆ ಗೂಗಲ್
ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿವೆ. 'ಪುಷ್ಪ', 'RRR', 'ಕೆಜಿಎಫ್ 2' ಸಿನಿಮಾಗಳು ದೊಡ್ಡ ಅಲೆಯನ್ನೇ ಎಬ್ಬಿಸಿವೆ. ಇದೆಲ್ಲ ಒತ್ತಟ್ಟಿಗಾದರೆ ವಿಜಯ್ ದೇವರಕೊಂಡ ಹವಾ ಬೇರೆ ರೇಂಜಿಗ
ರಶ್ಮಿಕಾ ಮಂದಣ್ಣ ಅದೆಷ್ಟೇ ಸಿನಿಮಾ ಮಾಡಿದ್ದರೂ, ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದರೂ, ಸಿನಿಪ್ರಿಯರಿಗೆ ಸಮಾಧಾನ ಆದಂತಿಲ್ಲ. ಅದಕ್ಕೆ ಕಾರಣ, ವಿಜಯ್ ದೇವರಕೊಂಡ. 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಮೂಲಕ ಈ ಜೋಡಿ ಪ್ರೇಕ
ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ತರೆ ಬಿದ್ದಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಹಲವು ಭಿನ್ನ ವ್ಯಕ್ತಿತ್ವಯುಳ್ಳ ಸ್ಪರ್ಧಿಗಳು ಈ ಓಟಿಟಿ ಸೀಸನ್ಗಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬ
ನಟ ದರ್ಶನ್ ಕೊಟ್ಟ ಅದೊಂದು ಹೇಳಿಕೆ ಈಗ ಬಿರುಗಾಳಿ ಎಬ್ಬಿಸಿದೆ. ಪುನೀತ್ ರಾಜ್ಕುಮಾರ್ ಸಾವಿನ ಬಗ್ಗೆ ಮಾತಾಡಿದ್ದು, ಭಾರೀ ಚರ್ಚೆ ಹುಟ್ಟಾಕ್ಕಿದೆ. ದರ್ಶನ್ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಕ್ಷಮೆ ಕೇಳ
ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಉಳಿದಿವೆ. ಇದೇ ಆಗಸ್ಟ್ 11 ರಂದು ಸಿನಿಮಾದ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದ್ದಂತೆ, 'ಲಾಲ್ ಸಿಂಗ್ ಚಡ್ಡ' ಸಿನಿಮಾವನ್ನು ಬ
ಕರಣ್ ಜೋಹರ್ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ ಅಷ್ಟೇ ವಿವಾದಾತ್ಮಕ ವ್ಯಕ್ತಿ ಸಹ ಹೌದು. ನೆಪೊಟಿಸಂ (ಸ್ವಜನ ಪಕ್ಷಪಾತ)ದ ಗುರುವೆಂದೇ ಕರಣ್ ಜೋಹರ್ ಅನ್ನು ಕರೆಯಲಾಗುತ್ತದೆ. ನೆಪೊಟಿಸಂ ಅನ್ನು ಕರಣ್ ಜೋಹರ್ ಅಷ್ಟು ಇನ್ಯ