SENSEX
NIFTY
GOLD
USD/INR

Weather

24    C

ಈ ಬಾರಿ ಅಭಿಮಾನಿಗಳ ಜೊತೆ ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣು 75ನೇ ಜಯಂತಿ ಆಚರಿಸುತ್ತಾರಾ ಅನಿರುದ್ಧ್?ಉತ್ತರ ಇಲ್ಲಿದೆ

ಸಾಹಸ ಸಿಂಹ ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್

16 Sep 2025 7:31 pm
ಆ ನಿರ್ದೇಶಕನ ವರ್ತನೆಗೆ ಬೇಸತ್ತಿದ್ದ ಇಲಿಯಾನಾ; ಸ್ಟಾರ್‌ ನಟಿಯ ಪತಿ ಸೆಟ್ಟಿಗೆ ಬಂದ್ಮೇಲೆ ಏನಾಯ್ತು?

ಸಿನಿಮಾ ನಟಿಯರಿಗೆ ಕೆಲವೊಮ್ಮೆ ವೃತ್ತಿಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ನಿರ್ದೇಶಕರು, ಸಹನಟರು ಅಥವಾ ತಮ್ಮ ನಾಯಕರೊಂದಿಗೆ ಭಿನ್ನಾಭಿಪ್ರಾಯಗಳು ಮೂಡುವುದು ಸಾಮಾನ್ಯ. ಇಂತಹ ಸಂದರ್ಭಗಳು ಮಾನಸಿಕವಾಗಿ ತೀವ

16 Sep 2025 5:52 pm
ಗಂಡಸರ ಜೊತೆ ಹಾಸಿಗೆ ಹಂಚಿಕೊಳ್ಳುವಷ್ಟು ನಾನಿನ್ನೂ ಬರಗೆಟ್ಟಿಲ್ಲ; ಬಿಗ್ ಬಾಸ್‌ನ ₹1.65ಕೋಟಿ ಆಫರ್‌ಗೆ ಖ್ಯಾತ ನಟಿ ಕೆಂಡ

ಇನ್ನೇನು ಕೆಲವೇ ದಿನ ಕನ್ನಡದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಆರಂಭ ಆಗಲಿದೆ. ಕಳೆದ ಹನ್ನೊಂದು ವರ್ಷದಿಂದ ಕಾಯಾ ವಾಚಾ ಮನಸಾದಿಂದ ಕಾರ್ಯಕ್ರಮ ಮುನ್ನಡೆಸಿಕೊಂಡು ಬಂದ ಸುದೀಪ್ ಈ ಬಾರಿ ಕೂಡ ಮನೆಯ ಜವಾಬ್ಧಾರಿ ವಹಿಸಿಕೊಂಡಿದ್ದಾರೆ

16 Sep 2025 5:50 pm
'ಲಕ್ಷ್ಮಿ ನಿವಾಸ' ಧಾರಾವಾಹಿ ವಿರುದ್ಧ ನಟಿ ಅಂಜಲಿ ಅಸಮಾಧಾನ; ಅಂತಹದ್ದೇನಾಯ್ತು?

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರು ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ'. ವೀಕ್ಷಕರು ಈ ಸೀರಿಯಲ್ ಅನ್ನು ಮೆಚ್ಚುಕೊಂಡಿದ್ದಾರೆ. ನಾಲ್ಕೈದು ಟ್ರ್ಯಾಕ್‌ಗಳಲ್ಲಿ ಸಾಗುವ ಈ ಧಾರಾವಾಹಿ ಜನರನ್ನು ಸೆಳೆಯುತ್ತಿರೋದೇನೋ ನಿಜ. ಆದರ

16 Sep 2025 4:39 pm
ಮೂರು ತಿಂಗಳು ಕೆಲಸ ಮಾಡಿದ್ದೇನೆ, ದುಡ್ಡು ಕೊಡಿ-ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ಯಲ್ಲಿ ಕಲಾವಿದನಿಗೆ ಮೋಸ

ಕನ್ನಡ ಚಿತ್ರರಂಗದಲ್ಲಿ ನಿಯತ್ತು.. ಪ್ರಾಮಾಣಿಕತೆ.. ಇಲ್ಲಾ ಎನ್ನುವ ಮಾತು ಇಂದು ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ಆಗಾಗ ಈ ಮಾತನ್ನು ಹಲವರು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಪೂರಕವಾಗಿ ತಮ್ಮ ಚಿತ್ರದಲ್ಲಿ ಕೆಲಸ ಮಾಡಿದ ಸ್

16 Sep 2025 2:14 pm
ಸೂಪರ್ ಹಿಟ್ ಸಿನಿಮಾ ಹಿಂದಿ ರೀಮೆಕ್‌ನಲ್ಲಿ ಶ್ರೀಲೀಲಾ? ಪ್ಲ್ಯಾನ್ ಹೇಗಿದೆ ಗೊತ್ತಾ?

ಸದ್ಯ ಮಹಿಳಾ ಪ್ರಧಾನ ಸಿನಿಮಾಗಳ ಕಾರುಬಾರು ಜೋರಾಗಿದೆ. ಇತ್ತೀಚೆಗೆ ಮಲಯಾಳಂ ಸಿನಿಮಾ 'ಲೋಕ' ದಾಖಲೆ ಪ್ರದರ್ಶನ ಕಾಣುತ್ತಿದೆ. ಇನ್ನು ಬಾಲಿವುಡ್‌ನಲ್ಲಿ ಮೊದಲಿನಿಂದಲೂ ಮಹಿಳಾ ಪ್ರಧಾನ ಸಿನಿಮಾಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ

16 Sep 2025 2:10 pm
ಒಂದು ದಿನ ಮೊದ್ಲೆ 'ಕಾಂತಾರ- 1' ಪ್ರೀಮಿಯರ್ ಶೋ; 'ಪುಷ್ಪ'- 2 ದಾಖಲೆ ಮುರಿಯುವುದು ಕಷ್ಟ ಕಷ್ಟ!

ಅಕ್ಟೋಬರ್ 2ರಂದು ವಿಶ್ವದಾದ್ಯಂತ 'ಕಾಂತಾರ-1' ಸಿನಿಮಾ ಬಿಡುಗಡೆ ಆಗ್ತಿದೆ. ಆದರೆ ಒಂದು ದಿನ ಮೊದ್ಲೆ ಪೇಯ್ಡ್ ಪ್ರೀಮಿಯರ್ ಶೋಗಳು ಏರ್ಪಡಿಸಲಾಗುತ್ತಿದೆ. ಇತ್ತೀಚೆಗೆ ಇದು ಹೊಸ ಟ್ರೆಂಡ್ ಆಗ್ತಿದೆ. ಮೊದಲೆಲ್ಲಾ ಸ್ಟಾರ್ ನಟರ ಸಿನಿಮ

16 Sep 2025 1:17 pm
ಬಾಲಿವುಡ್‌ನಲ್ಲೇ ಬಿಡಾರ ಹೂಡುತ್ತಾರಾ ಹರ್ಷ ? ಕನ್ನಡಕ್ಕೆ ಮರಳಿ ಬರಲ್ವಾ ? ಬಾಘಿ 4 ಡೈರೆಕ್ಟರ್ ಮನದ ಮಾತು

ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗ

16 Sep 2025 1:06 pm
ಮಹೇಶ್ ಬಾಬು ಶರ್ಟ್ ಬಿಚ್ಚಿ ಓಡಾಡಿದ್ರೆ ನೀವು ಯಾಕೆ ಕೇಳಲ್ಲ- ಮಂಚು ಲಕ್ಷ್ಮಿ ಗರಂ

ನಟಿಯರ ವೇಷಭೂಷಣ, ಸ್ಕಿನ್ ಶೋ ಬಗ್ಗೆ ಪದೇ ಪದೆ ಚರ್ಚೆ ಆಗುತ್ತದೆ. ತೆರೆಮೇಲೆ ಮಾತ್ರವಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೂಡ ಅವರು ತೊಡುವ ಕಾಸ್ಟ್ಯೂಮ್ಸ್ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಸಂದರ್ಶನವೊಂದರಲ್

16 Sep 2025 12:26 pm
ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು 75ನೇ ಜಯಂತೋತ್ಸವ; ಆ ದಿನ ಫ್ಯಾನ್ಸ್ ಏನ್ ಮಾಡ್ಬೇಕು?

ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಈ ಸಂಭ್ರಮದಲ್ಲಿ ಈ ಬಾರಿ ದಾದಾ 75ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ಅಭಿಮಾನ್ ಸ್ಟುಡಿಯ

16 Sep 2025 11:05 am
300 ಪಟ್ಟು ಹೆಚ್ಚಾದ್ರು 'ಹೂವಿನ ಬಾಣದಂತೆ' ವೈರಲ್ ಹುಡುಗಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್

ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾ ತುಂಬೆಲ್ಲಾ 'ಹೂವಿನ ಬಾಣದಂತೆ' ಸಾಂಗ್ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಕೆ. ಆರ್‌ ಪೇಟೆಯ ನಿತ್ಯಶ್ರೀ ವಿಭಿನ್ನವಾಗಿ ಆ ಹಾಡನ್ನು ಹಾಡಿದ್ದ ವೀಡಿಯೋ ವೈರಲ್ ಆಗಿದ್ದು. ಸಾಕಷ್ಟು ಜನ ಅದನ್ನ

16 Sep 2025 10:16 am
ತಮ್ಮ ಬಹುಕಾಲದ ಗೆಳೆಯನ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ 'ಟಾಕ್ಸಿಕ್' ಚಿತ್ರದ ನಟಿ ?

ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇನ್ನು ಪ್ರೀತಿ ಎಂದರೆ

16 Sep 2025 10:04 am
ಧನುಷ್ ಹೇಳಿದ 'ಇಡ್ಲಿ' ಕಥೆ ಕೇಳಿ ಕಾಲಿವುಡ್ ಕಕ್ಕಾಬಿಕ್ಕಿ,ಸಿನಿಮಾ ಪ್ರಚಾರಕ್ಕೆ ಇಷ್ಟು ಕೀಳು ಮಟ್ಟಕ್ಕೆ ಇಳಿಬೇಕಿತ್ತಾ?

ಚಿತ್ರರಂಗದಲ್ಲಿ ಅಪ್ಪ- ಅಮ್ಮ ಯಾರಾದರೂ ಇದ್ದರೆ ಮುಗಿಯಿತು. ಅವರ ಮಕ್ಕಳು.. ಸಂಬಂಧಿಕರೆಲ್ಲ .. ಅನಾಯಾಸವಾಗಿ ಚಿತ್ರರಂಗಕ್ಕೆ ಬಂದು ಬಿಡ್ತಾರೆ. ಅನೇಕರ ವಿಚಾರದಲ್ಲಿ ಈ ಮಾತು ರುಜುವಾತಾಗಿದೆ ಕೂಡ. ನಿಜಾ.. ಅವರು ಅದೇ ಕ್ಷೇತ್ರದಲ್ಲಿ

16 Sep 2025 8:24 am
ಕೂಲಿ ವಿವಾದ ; ಆಮಿರ್ ಖಾನ್ ಮನೆಗೆ ಓಡೋಡಿ ಬಂದ ಗೌರಿ, ಹೊಸ ಗರ್ಲ್‌ಫ್ರೆಂಡ್ ಮೇಲೀಗ ಎಲ್ಲರ ಚಿತ್ತ

ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.ಆದರೆ ಈಗೀಗ ಪ

16 Sep 2025 12:11 am
'ಮಿರಾಯ್'ಗೆ ಹೀರೋ ಆಗ್ಬೇಕಿತ್ತು ನಾನಿ? ಟಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿರೋ ಸಿನಿಮಾ ಬಿಟ್ಟು ತಪ್ಪು ಮಾಡಿದರೇ?

'ಹನುಮಾನ್' ಹೀರೋ ಅದೃಷ್ಟವೋ ಅದೃಷ್ಟ. ಇಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಮತ್ತೊಂದು ಬ್ಲಾಕ್‌ಬಸ್ಟರ್ ನೀಡಿ ಫಿಲ್ಮ್ ಮೇಕರ್ಸ್‌ ಹುಬ್ಬೇರಿಸಿದ್ದಾರೆ. ಕಳೆದ ವಾರವಷ್ಟೇ ರಿಲೀಸ್ ಆಗಿದ್ದ 'ಮಿರಾಯ್' ತೆಲುಗು ಬಾಕ್ಸ

15 Sep 2025 11:35 pm
'ಯಜಮಾನ' ನೋಡಿ ವಿಷ್ಣುಗೆ ವರನಟ ಕರೆ; ಫೋನ್ ಮಾಡಿದ್ದು ಅಣ್ಣಾವ್ರ ಸರಳತೆ.. ಅವರನ್ನ ಹೊಗಳಿದ್ದು ದಾದ ವಿನಮ್ರತೆ

ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್‌ಗಳ ನಡುವಿನ ಪೈಪೋಟಿ, ವೈರತ್ವದ ಬಗ್ಗೆ ಅವರ ಅಭಿಮಾನಿಗಳೇ ಮಾತಾಡುತ್ತಾರೆ. ಕೆಲವೊಮ್ಮೆ ಅವರ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡಿದ್ದು ಇದೆ. ಇಂದಿಗೂ ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಸ

15 Sep 2025 10:26 pm
18 ವರ್ಷ ಪೂರೈಸಿದ 'ಮಿಲನಾ'-'ಅನಾಥರು'; ಒಟ್ಟಿಗೆ ಬಂದಿದ್ದ ಚಿತ್ರಗಳ ಫಲಿತಾಂಶ ಏನಾಗಿತ್ತು?

ಪ್ರಕಾಶ್ ಹಾಗೂ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಮಿಲನಾ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದಕ್ಕಿಂತ ಒಂದು ದಿನ ಮುನ್ನ ಉಪೇಂದ್ರ ಹಾಗೂ ದರ್ಶನ್ ನಟನೆಯ 'ಅನಾಥರು' ಚಿತ್ರ ಬಿಡುಗಡೆಯಾಗಿತ್ತು. ಎರಡ

15 Sep 2025 10:00 pm
ವಿಷ್ಣುಗೆ ದತ್ತುಪುತ್ರ ಎನ್ನುವಷ್ಟು ಹತ್ತಿರವಾಗಿದ್ದ ಶ್ರೀಧರ್ ಯಾರು? ಹಿನ್ನೆಲೆ ಏನು? ನಟಿಸಿದ್ದ ಸಿನ್ಮಾ ಯಾವ್ದು?

ಸಾಹಸಸಿಂಹ ವಿಷ್ಣುವರ್ಧನ್ ತೆರೆಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ಸಿಂಹದಂತೆ ಬದುಕಿದವರು. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಅವರು ಎಲ್ಲರಿಗೂ ಆದರ್ಶ. ಹೆಣ್ಣು ಮಕ್ಕಳನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಹಣೆಗೆ ಕು

15 Sep 2025 8:57 pm
\ಜಸ್ಟ್ ಮಿಸ್.. ಅವತ್ತು ನಾನು ಕೂಡ ಸೌಂದರ್ಯ ಜೊತೆ ಹೋಗಬೇಕಿತ್ತು\- ನಟಿ ಮೀನಾ

ಬಹುಭಾಷಾ ನಟಿ ಮೀನಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಮೀನಾ ಬಳಿಕ ನಾಯಕಿಯಾಗಿ ಮೆರೆದರು. ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ರಜನಿಕಾಂತ್ ಜೊತೆ ಬಾಲನಟಿಯಾಗಿ ಮ

15 Sep 2025 7:18 pm
ದುಡ್ಡು ಕಳಿಸುವಂತೆ ಮಗನಿಗೆ ಪ್ರಿಯಾಂಕ ಮೆಸೇಜ್, ಸೈಬರ್ ವಂಚಕನ ಮಾತು ನಂಬಿ ಉಪೇಂದ್ರ ಮಗ ಕಳೆದುಕೊಂಡ ಹಣ ಎಷ್ಟು ?

ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬ

15 Sep 2025 7:13 pm
ಇವುಗಳಲ್ಲಿ ಅತೀ ಹೆಚ್ಚು ಹಣ ಗಳಿಸುವ ಕನ್ನಡದ ಧಾರಾವಾಹಿ ಯಾವುದು ಗೊತ್ತೇ? ಒಂದು ಎಪಿಸೋಡ್‌ಗೆ ಎಷ್ಟು ಲಕ್ಷ?

ಒಂದು ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದರಿಂದ ಹಣ ಗಳಿಸುತ್ತೆ. ಓಟಿಟಿ, ಸ್ಯಾಟಲೈಟ್‌ ಹಕ್ಕುಗಳನ್ನು ಸೇಲ್ ಮಾಡುವುದರಿಂದ ಹಣ ಗಳಿಸುತ್ತೆ. ಆಡಿಯೋ ರೈಟ್ಸ್, ಡಬ್ಬಿಂಗ್ ರೈಟ್ಸ್ ಅಂತ ಕೋಟಿ ಲೆಕ್ಕದಲ್ಲಿ ದುಡ್ಡು ಮಾಡುತ್

15 Sep 2025 6:52 pm
'ಡೆವಿಲ್' ಶೂಟಿಂಗ್ ವೇಳೆ ಬೆನ್ನುನೋವಿನಿಂದ ಕುಸಿದು ಬಿದ್ದಿದ್ದ ದರ್ಶನ್; ವೀಡಿಯೋ ಬಿಟ್ಟ ಫ್ಯಾನ್ಸ್

ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಸೇರಿದ್ದ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಬಳಿಕ ಅವರಿಗೆ ಹೈಕೋರ್ಟ್‌ನಿಂದ ರೆಗ್ಯುಲರ್ ಜಾಮೀನು ಸಿ

15 Sep 2025 5:58 pm
ಮತ್ತಿಬ್ಬರು ಖ್ಯಾತ ಕಲಾವಿದರಿಗೆ ಕರ್ನಾಟಕ ರತ್ನ ನೀಡುವಂತೆ ಅಭಿಮಾನಿಗಳ ಆಗ್ರಹ

ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿಯರವರಿಗೆ ಕರ್ನಾಟಕ ರತನ್ ಪ್ರಶಸ್ತಿ ನೀಡಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿತ್ತು. ಕನ್ನಡ ಚಿತ್ರರಂಗ ಹಾಗೂ ನಾಡಿಗ

15 Sep 2025 4:52 pm
ಅಣ್ಣಾವ್ರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವ್ಯಕ್ತಿಯ ಬಂಧನ!

ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ಧ್ವಂಸವಾಗಿತ್ತು. ಇದರ ಬೆನ್ನಲ್ಲೇ ವಿಷ್ಣು ಅಭಿಮಾನಿ ಎಂದು ಹೇ

15 Sep 2025 3:32 pm
ವಿಷ್ಣುದಾದ ಕೈಯಲ್ಲಿ ಕಡಗ ಇಲ್ಲದೆ ಹೊರಗೆ ಹೋಗುತ್ತಲೇ ಇರಲಿಲ್ಲ ಯಾಕೆ? ಈ ವಿಡಿಯೋದಲ್ಲಿ ನೋಡಿ!

ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಕುರಿತು ನೂರೆಂಟು ಇಂಟ್ರೆಸ್ಟಿಂಗ್ ವಿಷಯಗಳಿವೆ. ಇದೇ ಸೆಪ್ಟೆಂಬರ್ 18ರಂದು 75ನೇ ಹುಟ್ಟುಹಬ್ಬವಿರುವುದರಿಂದ ಅವರ ಅಭಿಮಾನಿಗಳು ಸಂಭ್ರಮಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

15 Sep 2025 3:29 pm
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ಯಾಕೆ?

ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿ ತಿಂಗಳು ಕಳೆದಿದೆ. ಜೈಲುವಾಸ ದಿನದಿಂದ ದಿನಕ್ಕೆ ನರಕಯಾತನೆ ತಂದಿದೆ. ಹಾಸಿಗೆ, ದಿಂಬು ಸೇರಿ ಸರಿಯಾದ ಸೌಕರ್ಯ ಸಿಗುತ್ತಿಲ್ಲ ಎಂದು ದರ್ಶನ್ ವಕೀಲರ ಮ

15 Sep 2025 2:39 pm
ಎರಡನೇ ಮದುವೆಗೆ ರೆಡಿಯಾದರಾ ನಿವೇದಿತಾ ಗೌಡ ? ಪ್ಲೋರಿಡಾದಲ್ಲಿ ಫ್ಲವರ್ ಹಿಡಿದು ನಾಚಿಕೊಂಡ ಬಾರ್ಬಿ ಡಾಲ್..!

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ, ದಾಂಪತ್ಯ ಜೀವನ ಮುರಿದು ಬಿದ್ದಾಗ.. ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ ..

15 Sep 2025 2:07 pm
Elumale Box Office Day 10: 10ನೇ ದಿನ ಚಿರುಗಿದ 'ಏಳುಮಲೆ'; ವೀಕೆಂಡ್‌ನಲ್ಲಿ ಹೇಗಿತ್ತು ಕಲೆಕ್ಷನ್?

ಕನ್ನಡ ಚಿತ್ರರಂಗದಿಂದ ಈ ವಾರ ನಿರೀಕ್ಷಿತ ಸಿನಿಮಾಗಳಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾಗಾಗಿಯೇ ಕಾಯುತ್ತಿದ್ದಾರೆ. ಅದು ಬಿಟ್ಟರೆ, ಸದ್ಯ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಅಂದರೆ 'ಏಳುಮಲೆ'. ಬಾಕ್ಸಾಫೀಸ್‌ನಲ್ಲ

15 Sep 2025 12:49 pm
ಬುದ್ದಿವಂತನನ್ನೇ ಯಾಮಾರಿಸಿದ ಚಾಲಾಕಿ ಹ್ಯಾಕರ್, ಉಪೇಂದ್ರ ಮತ್ತು ಪ್ರಿಯಾಂಕ ಕಡೆಯಿಂದ ನಿಮಗೆ ಮೆಸೇಜ್ ಬಂತಾ ?

ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್

15 Sep 2025 11:52 am
ಬಾಕ್ಸಾಫೀಸ್‌ 'ಲೋಕ'ದಲ್ಲಿ ಕಡಿಮೆಯಾಗದ ಸುಪುರ್ ವುಮೆನ್ ಹವಾ, ಕಲ್ಯಾಣಿ ಅಬ್ಬರಕ್ಕೆ ದಾಖಲೆಗಳು ಉಡೀಸ್

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ

15 Sep 2025 10:10 am
ಓಟಿಟಿಯ ₹125 ಕೋಟಿ ಆಫರ್ ತಿರಸ್ಕರಿಸಿ ಯುಟ್ಯೂಬ್‌ನಲ್ಲಿ ರಿಲೀಸ್ ಮಾಡಿದ್ದ ಆಮಿರ್ ಖಾನ್ ದುಡಿದಿದ್ದೆಷ್ಟು?

'ಲಾಲ್ ಸಿಂಗ್ ಚಡ್ಡ' ಸೋಲಿನ ಬಳಿಕ ಆಮಿರ್ ಖಾನ್ 'ಸಿತಾರೆ ಜಮೀನ್ ಪರ್' ಸಿನಿಮಾಗೆ ಕೈ ಹಾಕಿದ್ದರು. ಥಿಯೇಟರ್‌ನಲ್ಲಿ ಈ ಸಿನಿಮಾ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆಮಿರ್ ಖಾನ್‌ಗೆ 'ಸಿತಾರೆ ಜಮೀನ್ ಪರ್' ಕೈ ಹಿಡಿದಿತ್ತು. ಆದರೆ, ಹೊಸ

14 Sep 2025 11:59 pm
ಮದುವೆಯಾದ ಎರಡು ವರ್ಷದ ನಂತರ ಸಿಹಿ ಸುದ್ದಿ ನೀಡಿದ ಖ್ಯಾತ ಕಿರುತೆರೆ ನಟಿ, ಆದರೆ ಹಾಕಿದ ಫೋಟೊಗೆ ಅಪಸ್ವರ

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯ

14 Sep 2025 11:29 pm
ಬೀದಿಯಲ್ಲಿ ನಿಂತು ಕಿತ್ತಾಡಿಕೊಂಡಿದ್ದ ಅಪ್ಪ-ಮಗನನ್ನು ಒಂದು ಮಾಡಿತೇ 'ಮಿರಾಯ್' ಸಕ್ಸಸ್?

ಟಾಲಿವುಡ್‌ ಮತ್ತೊಂದು ದುಬಾರಿ ಸಿನಿಮಾ 'ಮಿರಾಯ್' ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. 'ಹನುಮಾನ್' ಸಿನಿಮಾ ಹೀರೋ ಮತ್ತೊಂದು ಸಕ್ಸಸ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದೆರಡು ದಿನಗಳಲ್ಲಿ ದೇಶಾದ್ಯಂತ ಉತ್ತಮ ಕಲೆಕ್ಷನ್ ಮಾಡು

14 Sep 2025 11:10 pm
ಸುದೀಪ್ 'ಮಾರ್ಕ್' ಚಿತ್ರದಲ್ಲಿ ಐಪಿಎಲ್ ಕ್ರಿಕೆಟರ್ ಪತ್ನಿ ?

ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇದಕ್ಕೆ ಮತ್ತೊ

14 Sep 2025 10:12 pm
ಜಗದ್ವಿಖ್ಯಾತ ಗಾಯಕನ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 29 ವರ್ಷದ ದಾಂಪತ್ಯ ; 9 ಮಕ್ಕಳಾದ ನಂತರ ಡಿವೋರ್ಸ್

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಅದರಲ್ಲಿಯೂ ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ ಅಥವಾ ಸಂಗೀತ ಕ್ಷೇತ್ರವೇ ಇರಲಿ.. ಹೆಸರು.. ಹಣ..

14 Sep 2025 8:06 pm
11ನೇ ಸೀಸನ್‌ನಲ್ಲಿ ಶೇ.82ರಷ್ಟು ಟಿವಿ ವೀಕ್ಷಕರನ್ನು ಸೆಳೆದಿದ್ದ ಬಿಗ್ ಬಾಸ್ ಕನ್ನಡ; 12ನೇ ಸೀಸನ್ ಹೇಗಿರುತ್ತೆ?

ಭಾರತ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗಾಗಲೇ ಕೆಲವೆಡೆ ಆರಂಭ ಆಗಿದೆ. ಹಿಂದಿ, ಮಲಯಾಳಂ, ತೆಲುಗು ಭಾಷೆಗಳಲ್ಲಿ ಶುರುವಾಗಿದೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಇದೇ ತಿಂಗಳು (ಸೆಪ

14 Sep 2025 6:48 pm
ಮದುವೆ ನಂತರ 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ ಶ್ರೀರಾಮಚಂದ್ರ ಬೆಡಗಿ ; ಮೋಹಿನಿ ಬದುಕಿನಲ್ಲಿ ಆವರಿಸಿದ್ದೇಕೆ ನಿಶ್ಯಬ್ದ?

ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನ

14 Sep 2025 6:18 pm
200 + ಚಿತ್ರಮಂದಿರ..1546% ಲಾಭ.. ಮಹಾವತಾರ್ ನರಸಿಂಹ ಘರ್ಜನೆಗೆ 50 ದಿನ

ಬಾಕ್ಸಾಫೀಸ್ ಅಚ್ಚರಿಯ ಗೂಡು. ಇಲ್ಲಿ ಯಾವತ್ತು ಯಾವ ಸಿನಿಮಾ ಚಿನ್ನದ ಬೆಳೆ ಬೆಳೆಯುತ್ತೆ. ಯಾವ ಸಿನಿಮಾ ಹೇಳ ಹೆಸರಿಲ್ಲದಂತೆ ಕಾಣೆಯಾಗುತ್ತೆ ಎನ್ನುವುದು ಹೇಳಲು ಸಾಧ್ಯ ಇಲ್ಲ. ಕೆಲ ಒಮ್ಮೆ ವ್ಯಾಪಕವಾದ ನಿರೀಕ್ಷೆಯನ್ನು ಮೂಡಿಸಿದ

14 Sep 2025 4:50 pm
ಬಿಗ್ ಬಾಸ್ ಸ್ಪರ್ಧಿಯ ಮಾಜಿ ಬಾಯ್‌ಫ್ರೆಂಡ್ ಅರೆಸ್ಟ್

ನಮ್ಮ ಸುತ್ತ ಮುತ್ತ ಒಂದಾದ ಮೇಲೊಂದರಂತೆ ಸುಳ್ಳು ಹೇಳಿ, ಮುಖಕ್ಕೆ ಬಣ್ಣ ಹಚ್ಚದೆಯೇ ಒಬ್ಬರಿಗಿಂತ ಒಬ್ಬರು ಅಭಿನಯಿಸುವ ಹಲವಾರು ಜನ ಇರುತ್ತಾರೆ. ಒಂದು ಸುಳ್ಳನ್ನೇ ನಿಜಾ ಎಂದು ಸಾಬೀತು ಮಾಡಲು ಹೋಗಿ ಸುಳ್ಳಿನ ಸರಮಾಲೆಯನ್ನೇ ಪೋಣ

14 Sep 2025 2:21 pm
ನನ್ನ ಮೊದಲ ಸಿನಿಮಾ ಬ್ಲಾಕ್‌ಬಸ್ಟರ್, ಆದರೆ ಹಾಸಿಗೆ ಹಂಚಿಕೊಳ್ಳದಿದ್ದಕ್ಕೆ ನನ್ನ ಬದುಕು ಹಾಳಾಯ್ತು-ಖ್ಯಾತ ನಟಿ ಕಣ್ಣೀರು

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು

14 Sep 2025 1:20 pm
8 ವರ್ಷಗಳ ಬಳಿಕ ಸಿನಿಮಾಗೆ ಅಮೂಲ್ಯ ಎಂಟ್ರಿ; ಏನಿದು 'ಪೀಕಬೂ'?

ಬಹಳ ದಿನಗಳಿಂದ ಸಿನಿಮಾ ಪ್ರಿಯರಿಗೊಂದು ಆಸೆಯಿತ್ತು. ಗೋಲ್ಡನ್ ಕ್ವೀನ್ ಅಮೂಲ್ಯರನ್ನು ಮತ್ತೆ ತೆರೆಮೇಲೆ ನೋಡಬೇಕು? ಅವರು ಮತ್ತೆ ಸಿನಿಮಾ ಮಾಡಬೇಕು ಅಂತ ಬೇಡಿಕೆ ಇಡುತ್ತಲೇ ಇದ್ದರು. ಅಮೂಲ್ಯ ಮಾತ್ರ ಈ ಬಗ್ಗೆ ಏನೂ ಪ್ರತಿಕ್ರಿಯ

14 Sep 2025 12:35 pm
Mirai Box Office Day 2: 2ನೇ ದಿನವೂ ಗೆದ್ದ 'ಹನುಮಾನ್' ಹೀರೋ ಸಿನಿಮಾ 'ಮಿರಾಯ್'; ಕರ್ನಾಟಕದಲ್ಲಿ ಎಷ್ಟು?

ಟಾಲಿವುಡ್‌ನಲ್ಲಿ ತೇಜ ಸಜ್ಜಾ ಸಿನಿಮಾದಿಂದ ಸಿನಿಮಾಗೆ ಗಟ್ಟಿಯಾಗಿ ನೆಲೆಯೂರುತ್ತಿದ್ದಾರೆ. ಸಿನಿಮಾರಂಗಕ್ಕೆ ಬಾಲ ನಟನಾಗಿ ಎಂಟ್ರಿ ಕೊಟ್ಟಿದ್ದ ತೇಜ ಸಜ್ಜಾ ಈಗ ನಾಯಕನಾಗಿ ಮಿಂಚುತ್ತಿದ್ದಾರೆ. ಅದರಲ್ಲೂ 'ಹನುಮಾನ್'ನಂತಹ ಮೆಗಾ

14 Sep 2025 10:01 am