ನಿಸ್ವಾರ್ಥ ಪ್ರೀತಿ ಮತ್ತು ನಿಷ್ಠೆಗೆ ಹೆಸರಾದ ಪ್ರಾಣಿ ನಾಯಿ. ಚೂರೇ ಚೂರು ಪ್ರೀತಿ ನೀಡಿದರೂ ಸಾಕು ಜೀವನಪೂರ್ತಿ ಜೊತೆಯಾಗುವ ಜೀವ. ಇಂತಹ ನಾಯಿಯಿಂದ ಹೆಸರು ಮಾಡಿ, ಹಣ -ಕೀರ್ತಿ ಎಲ್ಲವನ್ನೂ ಸಂಪಾದಿಸಿದವರಲ್ಲಿ ಡಾಗ್ ಸತೀಶ್ ಅಲಿಯ
ಕನ್ನಡ ಕಿರುತೆರೆಯಲ್ಲಿ ತಿಂಗಳಿಗೆ ಒಂದೊಂದು ಹೊಸ ಧಾರಾವಾಹಿಗಳು ಆರಂಭ ಆಗುತ್ತಲೇ ಇರುತ್ತವೆ. ತನ್ನ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಹೊಸ ಹೊಸ ಕಥೆಗಳನ್ನು ವೀಕ್ಷಕರ ಮುಂದಿಡುತ್ತವೆ. ಇಂತಹ ಪ್ರಯತ್ನದಲ್ಲಿ ಜೀ ಕನ
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯು ಈಗ ಗಾಂಧಿನಗರದಿಂದ ಬಾಲಿವುಡ್ವರೆಗೆ ಸಂಚಲನ ಮೂಡಿಸಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಸಿನಿಮಾಗಳ ಬಿಡುಗಡೆ ವೇಳಾಪಟ್ಟಿ ಸಂಪೂರ್ಣ ಅದಲು ಬದಲಾಗುತ್ತಿದೆ. ಮಾರ್ಚ್ 19 ರಂ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಏಳೆಂಟು ದಿನಗಳ ಕಾಲ ಮದುವೆ ಸಂಭ್ರಮ ನಡೀತು. 8 ವರ್ಷಗಳ ಹಿಂದೆ 'ಗೀತಗೋವಿಂದಂ' ಸಿನಿಮಾ ಜೋಡಿ ಒಂದಾಗಲು ನಾಂದಿ ಹಾಡಿತ್ತು. ಅದೇ ಸಿನಿಮಾದಲ್ಲಿ ಇಬ್
ಕೆವಿಎನ್ ಪ್ರೊಡಕ್ಷನ್ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಎರಡು ಸಿನಿಮಾಗಳು ಪೋಸ್ಟ್ಪೋನ್ ಆಗಿವೆ. ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಜೊತೆಗಿನ ಕಿತ್ತ
ಬಾಲಿವುಡ್ ಅಂಗಳದಲ್ಲಿ ತನ್ನದೇ ಆದ ವಿಭಿನ್ನ ನಟನೆಯ ಮೂಲಕ ಗುರುತಿಸಿಕೊಂಡವರು ಭೂಮಿ ಪೆಡ್ನೇಕರ್. 'ದಮ್ ಲಗಾ ಕೆ ಹೈಸಾ' ಚಿತ್ರದಿಂದ ಆರಂಭವಾದ ಇವರ ಜರ್ನಿ ಇಂದು ಬಹುದೂರ ಸಾಗಿದೆ. ಪ್ರೇಕ್ಷಕರು ಭೂಮಿ ಅಂದಾಕ್ಷಣ ಉತ್ತಮ ಕಥೆಯ ಸಿನಿ
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಹಲವರಲ್ಲಿ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂ
ಶಿವಮೊಗ್ಗ ; ಹೋಳಿ ಹಬ್ಬವೆಂದರೆ ಬಣ್ಣದ ಓಕುಳಿ, ರಂಗುರಂಗಿನ ಕಚಗುಳಿ, ಬಣ್ಣದ ಚೆಲುವಿನ ಚಿತ್ತಾರ, ಎಲ್ಲೆಲ್ಲೂ ಸಂತಸದ ಮಂದಾರ... ಹೋಳಿಯೆಂದರೆ ಬರಿ ಬಣ್ಣಗಳಾಟವಲ್ಲ. ವಸಂತ ಋತುವಿನ ಆಗಮನದ ಸಂಕೇತ. ಜಾತಿ, ಮತ, ಭೇದಗಳನ್ನು ಮರೆತು ಎಲ್ಲ
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ
ದಳಪತಿ ವಿಜಯ್ ವಿಚ್ಚೇದನ ಪ್ರಕರಣ ಬೇರೆ ಬೇರೆ ಆಯಾಮದಲ್ಲಿ ಚರ್ಚೆಯಾಗುತ್ತಿದೆ. ವಿಜಯ್-ಸಂಗೀತ ಡಿವೋರ್ಸ್ ಮ್ಯಾಟರ್ಗೆ ವಿವಾದಾತ್ಮಕ ಗಾಯಕಿ ಸುಚಿತ್ರಾ ಎಂಟ್ರಿ ಕೊಟ್ಟಿದ್ದಾರೆ. ವಿಚಿತ್ರ ಅಂದರೆ, ವಿಜಯ್ ಬಗ್ಗೆ ಮಾತಾಡದೇ ಸುಚಿ
ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳು ಪ್ರಸಾರ ಲಾಂಚ್ ಆಗುತ್ತಲೇ ಇರುತ್ತವೆ. ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲೇಬೇಕು ಅಂತ ಪಣ ತೊಟ್ಟು ಕೌಟುಂಬಿಕ ಧಾರಾವಾಹಿಗಳನ್ನು ಸೆಟ್ಟೇರಿಸುತ್ತಲೇ ಇರುತ್ತವೆ. ಹೀಗೆ ಹೊಸ ಧಾರ
ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಕುಟುಂಬ ಹಾಗೂ ಲೋಕೇಶ್ ಫ್ಯಾಮಿಲಿ ತಮ್ಮ ಆದ ಕೊಡುಗೆ ನೀಡಿವೆ. ಎರಡೂ ಕುಟುಂಬಗಳಿಂದ ಈ ಬಣ್ಣದ ಲೋಕದಲ್ಲಿ ದಿಗ್ಗಜರುಗಳೇ ಬಂದಿದ್ದಾರೆ. ಡಾ.ರಾಜ್ಕುಮಾರ್ ಕುಟುಂಬ ಹೇಗೋ ಹಾಗೇ ಲೋಕೇಶ್ ಅವರ ಕುಟು
ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವತಂಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ನಿಜವಾಗಿ ಪ್ರೀತಿಯ ಮೂಲಕ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ
ಈ ವಾರ ಕೆಲವು ಇಂಟ್ರೆಸ್ಟಿಂಗ್ ಸ್ಮಾಲ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ 'ಸರಸ್ವತಿ' ಸಿನಿಮಾ ಕೂಡ ಒಂದು. ಬಹುಭಾಷಾ ನಟಿ ವರಲಕ್ಷ್ಮಿ ಶರತ್ಕುಮಾರ್ ನಿರ್ದೇಶನ ಮಾಡಿ, ನಟಿಸಿರುವ ಈ ಸಿನಿಮಾ ಗಮನ ಸೆಳೆಯುತ್ತಿದೆ
ಭಾರತ ಸರ್ಕಾರದ (Indian Govt) ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಕ್ಕಿ, ಧಾನ್ಯಗಳು ಮತ್ತು ಇತರ ಪಡಿತರ ಪಡೆಯುವವರಿಗೆ ನೀಡಲಾಗುವ ಅಧಿಕೃತ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ರೇಷನ್ ಕಾರ್
'ದರ್ಶನ್' ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಅವರದ್ದು. ಆದರ
ಚಿತ್ರರಂಗದಲ್ಲಿ ನಟಿಯರಿಗೆ ಎದುರಾಗುತ್ತಿರುವ ಕಹಿ ಅನುಭವದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಭೆ, ಸಮಾರಂಭಗಳಲ್ಲಿ ನಟಿಯರನ್ನು ಕಂಡ ಕೂಡಲೇ ಪಾಪರಾಜಿಗಳು ಮುಗಿಬಿದ್ದು ವೀಡಿಯೋ ಮಾಡುವುದು, ಜೂನ್ ಮಾಡಿ ವೀಡಿಯೋ ಮಾಡ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಮತ್ತಷ್ಟು ಕುತೂಹಲ ಮೂಡಿಸಿದೆ. ದಿನದಿಂದ ದಿನಕ್ಕೆ ಕಥೆ ಇಂಟ್ರೆಸ್ಟಿಂಗ್ ಆಗ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ತಾಂಡವ್ ಅಸಲಿ ಮುಖವಾಡ ಈಗ ಕಳಚಿ ಬಿದ್ದಿದೆ. ತನ್ನ ಸ
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿ ಮದುವೆ ಸಂಭ್ರಮಾಚರಣೆ ಬಹುತೇಕ ಮುಕ್ತಾಯವಾಗಿದೆ. ಹೈದರಾಬಾದ್ನಲ್ಲಿ ನಿನ್ನೆ(ಮಾರ್ಚ್ 4) ಸಂಜೆ ಅದ್ಧೂರಿಯಾಗಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಲಾಗಿತ್ತು. ಬಾಲಿವುಡ್, ಟಾಲಿವುಡ್,
ಮಾರ್ಚ್ 19ರಂದು ಬಾಕ್ಸಾಫೀಸ್ಗೆ ನಮ್ಮ ರಾಕಿ ಬೆಂಕಿ ಹಚ್ಚುವುದು ಪಕ್ಕಾ ಎಂದುಕೊಂಡಿತ್ತು ಯಶ್ ಬಳಗ. ಆದರೆ .. ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ. ಚೂರು ಯಾಮಾರಿದರೂ ಇಲ್ಲಿ ಪ್ರಪಾತಕ್ಕೆ ಬೀಳುವ ಭಯ ಇರುತ್ತೆ. ಎಲ್ಲಕ್ಕ
''ಅಮೃತಧಾರೆ'' ಧಾರಾವಾಹಿಯಲ್ಲಿ ಸುನಿ ಜೊತೆ ಮಲ್ಲಿಯ ಮದುವೆ ಮಾಡಿಸಲು ಗೌತಮ್ ಮತ್ತು ಭೂಮಿಕಾ ರೆಡಿಯಾಗಿದ್ದಾರೆ. ನಿಶ್ಚಿತಾರ್ಥ ಸಮಾರಂಭ ಕೂಡ ಮಾಡಿ ಮುಗಿಸಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ತಾಯಿ ಗೌತಮ್ ಗೆ ಸಲಹೆಯನ್ನು ನೀಡಿದ್ದ
ನವ ದಂಪತಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್ನಲ್ಲಿ ಅದ್ಧೂರಿಯಾಗಿದೆ ನೆರವೇರಿದೆ. ನಗರದ ತಾಜ್ ಕೃಷ್ಣ ಹೋಟೆಲ್ನಲ್ಲಿ ಗಣ್ಯಾತಿಗಣ್ಯರು ಆಗಮಿಸಿ ನವ ವಧುವರರಿಗೆ ಶುಭ ಹಾರೈಸಿದ್ದಾ
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ'ದಲ್ಲಿ ಮಹತ್ವದ ಬದಲಾವಣೆಯಾಗಿದೆ. ಪ್ರಮುಖ ಪಾತ್ರಗಳಲ್ಲಿ ಒಂದಾದ ರಮೇಶನ ಪಾತ್ರಧಾರಿ ಬದಲಾವಣೆಯಾಗಿದೆ. ಈ ರಮೇಶನ ಮಾತ್ರದಲ್ಲಿ ಟಿ.ಎಸ್ ನಾಗಾಭರಣ ನಟಿಸುತ್ತಿದ್ದರು. ಕಂಪ್ಲೀಟ್ ನೆಗೆಟಿವ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಿಂಚಿದ್ದ ರಿಷಾ ಗೌಡ ಈಗ ಸಖತ್ ಸ್ಲಿಮ್ ಆಗಿದ್ದಾರೆ. ದೊಡ್ಮನೆ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ರಿಷಾ ಈಗ ಫಿಟ್ನೆಸ್ ವಿಚಾರದಲ್ಲೂ ಅವರು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಷಾ
ಫೆಬ್ರವರಿ 26ರಂದ ಹಸೆಮಣೆ ಏರಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಆರತಕ್ಷತೆ ಕಾರ್ಯಕ್ರಮ ಶುರುವಾಗಿದೆ. ಈಗಾಗಲೇ ತಾರೆಯರು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸುತ್ತಿದ್ದಾರೆ. ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್
ಮಾರ್ಚ್ 19ಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗ್ತಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತಂದಿದೆ. ಚಿತ್ರತಂಡ ಏನೇ ಕಾರಣ ಕೊಟ್ಟರೂ 4 ವರ್ಷಗಳಿಂದ ಯಶ್ ನಟನೆಯ ಚಿತ್ರಕ್ಕಾಗಿ ಕಾಯುತ್ತಿರುವವರಿಗೆ ಕೊಂಚ ನ
ಮದುವೆ ಬಳಿಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಮಾಧ್ಯಮಗಳ ಮುಂದೆ ಹಾಜರಾಗಿದ್ದಾರೆ. ಅದ್ಧೂರಿ ರಿಸೆಪ್ಷನ್ ಪಾರ್ಟಿಗೂ ಮುನ್ನ ಜೋಡಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದೆ. ನಿಮ್ಮೆಲ್ಲರ ಸಹಕಾರ ನಮಗೆ ಬೇಕು ಎಂದು ವಿ
ಅಭಿಮಾನಿಗಳ ಉತ್ಸಾಹಕ್ಕೆ ಕೊಂಚ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಮಾರ್ಚ್ 19ಕ್ಕೆ 'ಧುರಂಧರ್- 2' ಎದುರಿನ ಬಾಕ್ಸಾಫೀಸ್ ಕ್ಲ್ಯಾಶ್ ನಡೀತಿಲ್ಲ. ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವು
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ನಾಲ್ಕು ವರ್ಷಗಳಿಂದ ತಮ್ಮ ಫ್ಯಾನ್ಸ್ ಅನ್ನು ಕಾಯಿಸಿದ್ದ ಯಶ್ ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ. ಯುಗಾದಿ ಹಬ್ಬಕ್ಕೆ ರಿಲೀಸ್ ಆಗ ಬೇಕಿದ್ದ ಸಿನಿಮಾವನ್ನು ರ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ ಮುಂದುವರೆದಿದೆ. ಹೈದರಾಬಾದ್ನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಕಲರ್ಫುಲ್ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಸೇರಿ
ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಪ್ರಮುಖ ಎಸ್ಯುವಿ ಎಂದೇ ಮನೆ ಮಾತಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಮುಗುಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿ ತಿಂಗಳಲ್ಲೂ ಭಾರೀ ಸಂಖ
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿ ಬದಲಾಗಿದೆ. ಮಾರ್ಚ್ 19ಕ್ಕೆ ತೆರೆಗೆ ಬರಬೇಕಿದ್ದ ಈ ಚಿತ್ರವು ಈಗ ಜೂನ್ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಮಧ್ಯಪ್ರಾಚ್ಯ ರಾಷ
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಯಾವುದೇ ಬಣ್ಣದ ಲೋಕದ ಹಿನ್ನೆಲೆ ಇಲ್ಲದಿದ್ದರೂ ಕೇವಲ ಪ್ರತಿಭೆಯ ಮೂಲಕ ಕನ್ನಡಿಗರ ಮನೆಮಾತಾದವರು ನಟಿ ಪ್ರತಿಭಾ ಗೌಡ. 'ಸೇವಂತಿ' ಧಾರಾವಾಹಿಯ ಮೂಲಕ ಮನೆಮಗಳಾಗಿ ಗುರುತಿಸಿಕೊಂಡ ಇವರು, ಈಗ ಸ್ಟಾ
ಕಳೆದ ವಾರ ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ 2' ರಿಲೀಸ್ ಆಗಿತ್ತು. ರಿಲೀಸ್ ಮುನ್ನ ಸಿನಿಮಾ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಈ ಸಿನಿಮಾ ಟೀಸರ್ಗೆ ಕೇರಳದ ಕೆಲ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೇರಳ ರ
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ

24 C