SENSEX
NIFTY
GOLD
USD/INR

Weather

35    C

...
ಚಿತ್ರರಂಗಕ್ಕೆ ತಮಿಳು ನಟಿ ತ್ರಿಶಾ ಗುಡ್‌ಬೈ; ಮೌನ ಮುರಿದ ಚೆಲುವೆ ಹೇಳಿದ್ದಿಷ್ಟು

ಬಹುಭಾಷಾ ನಟಿ ತ್ರಿಶಾ ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಅಷ್ಟೇ ಅಲ್ಲ ಆಕೆ ಇತ್ತೀಚೆಗೆ ಮಾಡಿದ್ದ ಪೋಸ್ಟ್ ಬಗ್ಗೆ ಕೂಡ ಭಾರೀ ಚರ್ಚೆ ನಡೀತಿತ್ತು. ಇನ್ನು ಸಿನಿಮಾಗಳಿಂದ ದೂರಾಗಿ ದಳಪತಿ ವಿ

7 Apr 2026 12:53 pm
ವಿಚಿತ್ರ ಮೃಗದ ಅವತಾರದಲ್ಲಿ ಅಲ್ಲು ಅರ್ಜುನ್; ಅಟ್ಲಿ ನಿರ್ದೇಶನದ ಸಿನಿಮಾ ಪೋಸ್ಟರ್ ವೈರಲ್

ತೆಲುಗು ನಟ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕ್ಷಣಗಣನೆ ಆರಂಭಿದ್ದಾರೆ. 'ಪುಷ್ಪ-2' ಬಳಿಕ ಎರಡು ಸಿನಿಮಾಗಳಿಗೆ ಸ್ಟೈಲಿಶ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನ ಸೈನ್ಸ

7 Apr 2026 12:14 pm
ಮತ್ತೆ ರಾಯನ ಅವತಾರದಲ್ಲಿ ಕಂಡ ಯಶ್; 'ಟಾಕ್ಸಿಕ್' ರೀ-ಶೂಟ್ ನಿಜಾನಾ?

ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಟಾಕ್ಸಿಕ್' ಸಿನಿಮಾ ತೆರೆಕಂಡು 20 ದಿನ ಕಳೆಯಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಮಾಡಿ ಚಿತ್ರತಂಡ ಶಾಕ್ ಕೊಟ್ಟಿತ್ತು. ಫಸ್ಟ್ ಸಾಂಗ್ ಹೊರಬಂದ ಬಳಿಕ ಯಶ್ ನಿರ್ಧಾ

7 Apr 2026 11:36 am
ಮೊದಲ 'ರಾಮಾಯಣ' ಚಿತ್ರದಲ್ಲಿ ರಾಮ, ಸೀತೆ ಪಾತ್ರ ಮಾಡಿದ್ದು ಒಬ್ರೇನಾ; ಆ ಸಿನಿಮಾ ಬಗ್ಗೆ ನಿಮಗೆಷ್ಟು ಗೊತ್ತು

ಸದ್ಯ ಭಾರತೀಯ ಚಿತ್ರರಂಗದಲ್ಲೀಗ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಶ್ರೀರಾಮನ ಪಾತ್ರ ಪರಿಚಯದ ಸಣ್ಣ ಝಲಕ್ ನೋಡಿ ಸಿನಿರಸಿಕರು ಪರ, ವಿ

7 Apr 2026 10:49 am
22 ವರ್ಷಗಳ ಬಳಿಕ 'ರಂಗ SSLC' ಸಿನಿಮಾ ನೆನೆದ ಕಿಚ್ಚ ಸುದೀಪ್; ಅಭಿಮಾನಿ ಪೋಸ್ಟ್ ನೋಡಿ ರಿಪ್ಲೇ

ಸುದೀಪ್ ಸಿನಿಜರ್ನಿಯಲ್ಲಿ 'ರಂಗ SSLC' ಬಹಳ ವಿಭಿನ್ನ ಸಿನಿಮಾ. ಆರಂಭದ ದಿನಗಳಲ್ಲೇ ವಿಭಿನ್ನ ಪ್ರಯತ್ನ ಮಾಡಿದ್ದರು ಕಿಚ್ಚ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ರಮ್ಯಾ ನಟಿಸಿದ್ದರು. ಚಿತ್ರದ ಹಾಡುಗಳನ್ನು ಅ

7 Apr 2026 10:07 am
ಪೀರಿಯಡ್ಸ್ ಅನ್ನೋದು ಒಬ್ಬ ಮಹಿಳೆಗೆ ನೆಪ ಆಗಬಾರದು; ನಟಿ ಶ್ರೀಲೀಲಾ ಮುಕ್ತ ಮಾತು

ಋತುಚಕ್ರ ಅಥವಾ ಪೀರಿಯಡ್ಸ್ ಪ್ರತಿ ಮಹಿಳೆಯರಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ. ಇದು ಮಹಿಳೆಯ ಆರೋಗ್ಯದ ಸಂಕೇತ ಕೂಡ ಹೌದು. ಋತುಚಕ್ರ ಬಗ್ಗೆ ಮುಕ್ತವಾಗಿ ಮಾತನಾಡುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು, ಆರೋಗ್ಯಕರ ಜೀವನಶ

7 Apr 2026 8:54 am
42ರ ಹರೆಯದಲ್ಲಿ ತಾಯ್ತನದ ಸಂಭ್ರಮ ; ಮದುವೆಯಾದ 4 ವರ್ಷದ ನಂತರ ಗುಡ್ ನ್ಯೂಸ್ ನೀಡಿದ ಲವ್ಲಿ ಸ್ಟಾರ್ ಪ್ರೇಮ್ ಹೀರೋಯಿನ್‌

ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್

6 Apr 2026 11:00 pm
ಮದುವೆ ಬಳಿಕ ತಾಯಿ ಮನೆಗೆ ರಶ್ಮಿಕಾ; ತಂದೆಯಿಂದ ಕೊಟ್ಯಂತರ ಬೆಲೆಬಾಳುವ ಬಂಗಲೆ ಉಡುಗೊರೆ

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆಯಾಗಿ ತಿಂಗಳು ಕಳೆದಿದೆ. ಉದಯ್‌ಪುರದಲ್ಲಿ ತೆಲಂಗಾಣ, ಕೊಡವ ಶೈಲಿಯಲ್ಲಿ ಮದುವೆ, ವಿಜಯ್ ಹುಟ್ಟೂರಿನಲ್ಲಿ ಸಂಭ್ರಮಾಚರಣೆ, ಹೈದರಬಾದ್‌ನಲ್ಲಿ ರಿಸೆಪ್ಷನ್, ಥಾಯ್ಲೆಂಡ್‌ನ

6 Apr 2026 10:43 pm
ಜಾಮೀನು ಪಡೆಯುವ ಕಸರತ್ತಿಗೆ ಬ್ರೇಕ್ ; ಅರ್ಜಿ ಹಿಂಪಡೆದ ಪವಿತ್ರಾ ಗೌಡ - ಕಾರಣವೇನು ?

ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ನಾವು ಬಿತ್ತಿದ ಬೀಜವೇ ನಮಗೆ ಫಲ ನೀಡುತ್ತೆ.. ನಮ್ಮ ಭವಿಷ್ಯ ನಮ್ಮದೇ ಆಯ್ಕೆ.. ಯಾರೇ ಇರಲಿ.. ಎಷ್ಟೇ ದೊಡ್ಡವರಾಗಿರಲಿ.. ಕರ್ಮದ ಲೆಕ್ಕವನ್ನು ಇಲ್ಲಿ

6 Apr 2026 8:50 pm
ಒಬ್ಬರಲ್ಲ, ಇಬ್ಬರು ಮಹಿಳೆಯರ ಜೊತೆ ನನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ ; ಬಿಗ್ ಬಾಸ್ ಸ್ಫರ್ಧಿ ಕಣ್ಣೀರು

ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ

6 Apr 2026 8:07 pm
21,000 ಬಿಲ್ ; ಶಿಲ್ಪಾ ಶೆಟ್ಟಿ ಹೋಟೆಲ್‌ನಲ್ಲಿ ಒಂದು ಪ್ಲೇಟ್ 'ನೂಡಲ್ಸ್' ಬೆಲೆ ಎಷ್ಟು ? ರೇಟ್ ಕೇಳಿ ಬೆಚ್ಚಿಬಿದ್ದ ಜನ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂ

6 Apr 2026 6:09 pm
ಶಿವಣ್ಣನ ಜೊತೆ ಮದುವೆ ; ಕೆರಳಿ ಕೆಂಡವಾದ ಸುಧಾರಾಣಿ - ಆಯ್ಕೊಂಡು ತಿನ್ನೋರೆಲ್ಲ, ಖಡಕ್ ಉತ್ತರ ನೀಡಿದ ಹಿರಿಯ ನಟಿ

ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ

6 Apr 2026 4:29 pm
ವಿಡಿಯೋ ಕಾಲ್‌ನಲ್ಲಿ ಬೆಂಗಳೂರಿನಲ್ಲಿದ್ದ ಗಂಡನ ಜೊತೆ ಜಗಳ ; ದುರಂತ ಅಂತ್ಯ ಕಂಡ ಕಿರುತೆರೆ ನಟಿ ಸುಭಾಷಿಣಿ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ

6 Apr 2026 2:47 pm
ಇನ್‌ಸ್ಟಾಗ್ರಾಮ್‌ಗೂ ಬಂತು ಸಬ್‌ಸ್ಕ್ರಿಪ್ಷನ್ ಬಟನ್; ನಟಿಯರ ಬಿಂದಾಸ್ ಫೋಟೊ, ವಿಡಿಯೋ ನೋಡಲು ಕಟ್ಬೇಕಾ ಹಣ

ಸೋಶಿಯಲ್ ಮೀಡಿಯಾದಲ್ಲಿ ಹಣ ಗಳಿಸೋಕೆ ನಾನಾ ಮಾರ್ಗಗಳಿವೆ. ಜನ ಅಕ್ಕ ಪಕ್ಕ ಇರುವವರ ಜೊತೆ ಮಾತನಾಡುವುದಕ್ಕಿಂತ ಮೊಬೈಲ್ ನೋಡುವುದೇ ಹೆಚ್ಚಾಗಿದೆ. ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ

6 Apr 2026 1:39 pm
'ಒಡೆಯ' ಚಿತ್ರದಲ್ಲಿ ದರ್ಶನ್ ಸಹೋದರನಾಗಿ ನಟಿಸಿದ್ದ ನಿರಂಜನ್ ಮೇಲೆ ಹಲ್ಲೆ; FIR ದಾಖಲು

'ಟಗರು', 'ವಾಸು' ಹಾಗೂ 'ಒಡೆಯ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ನಟ ನಿರಂಜನ್ ಹಲ್ಲೆ ನಡೆದಿದೆ. ನಗರದ ಬಾರ್ ಒಂದರಲ್ಲಿ ಅಪರಿಚಿತ ವ್ಯಕ್ತಿಗಳ ಅವರ ಮೇಲೆ ಅಟ್ಯಾಕ್ ಮಾಡಿದ್ದು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾ

6 Apr 2026 11:44 am
ಅವತ್ತು ರಶ್ಮಿಕಾ ಮಂದಣ್ಣ ಮಾಡಿದ್ದು ತಪ್ಪು ಅಂದ್ರೆ, ಮೊನ್ನೆ ರಿಷಬ್ ಶೆಟ್ಟಿ ಮಾಡಿದ್ದು ಸರೀನಾ?

ಸೋಲು ಮಾತ್ರವಲ್ಲ ಗೆಲುವು ಕೂಡ ವ್ಯಕ್ತಿಗಳ ನಡುವೆ ಕಂದಕ ಏರ್ಪಡಲು ಕಾರಣವಾಗಿಬಿಡುತ್ತದೆ. ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ 'ಕಾಂತಾರ' ಸರಣಿ ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿ ರಿಷಬ್ ಶೆಟ್ಟಿ ಗೆದ್ದಿದ್ದಾರೆ. ಆದರೆ ಈಗ ಹೊಂಬ

6 Apr 2026 10:56 am
ರೋಷನ್ ಅವತ್ತು ಜ್ಯೂಸ್‌ನಲ್ಲಿ ಏನಾದ್ರು ಮಿಕ್ಸ್ ಮಾಡಿ ಕೊಟ್ಟುಬಿಟ್ರೆ ಅಂತ ಭಯಪಟ್ಟಿದ್ದೆ; ಅನುಶ್ರೀ

ನಟಿ, ನಿರೂಪಕಿ ಅನುಶ್ರೀ ಕಳೆದ ವರ್ಷ ಹೊಸಬಾಳಿಗೆ ಕಾಲಿಟ್ಟರು. ಸ್ನೇಹಿತ ರೋಷನ್ ಜೊತೆ ಹಸೆಮಣೆ ಏರಿದ್ದರು. ಖಾಸಗಿ ರೆಸಾರ್ಟ್‌ನಲ್ಲಿ ಇಬ್ಬರ ಮದುವೆ ನಡೀತು. ಚಿತ್ರರಂಗದ ತಾರೆಯರು ಕೂಡ ಮದುವೆ ಸಮಾರಂಭಕ್ಕೆ ಹಾಜರಾಗಿ ಶುಭ ಹಾರೈಸಿ

6 Apr 2026 9:31 am
ವೇದಿಕೆಯಲ್ಲಿ AI ಬಳಸಿ ತನ್ನ ಭಾಷಣ ಅನುವಾದ ಮಾಡಿದ ತಮಿಳು ನಟ; ವಿಡಿಯೋ ವೈರಲ್

ಎಲ್ಲೆಲ್ಲೂ ಈಗ AI ತಂತ್ರಜ್ಞಾನದ ಬಗ್ಗ ಚರ್ಚೆ ನಡೀತಿದೆ. ಕೃತಕ ಬುದ್ಧಿಮತ್ತೆ ಎನ್ನುವುದು ಮಾನವನ ಅದ್ಭುತ ಹಾಗೂ ಕ್ರಾಂತಿಕಾರಿ ಆವಿಷ್ಕಾರ. ಇದರಿಂದ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಆದರೆ ಈ ಬದಲಾವಣೆಗೆ ಒಗ

6 Apr 2026 8:39 am
RCB vs CSK: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದರ್ಶನ್ ಪುತ್ರ; ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ವಿನೀಶ್-ವಿಡಿಯೋ

ಚೆನ್ನೈ ಸೂಪರ್ ಕಿಂಗ್‌ ವಿರುದ್ಧ ನಿನ್ನೆ(ಏಪ್ರಿಲ್ 5) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಧೋನಿ ಹುಡುಗರಿಂದ ಭಾರೀ ಮುಖಭಂಗವಾಗಿದೆ. ಆರ್‌ಸಿಬಿ ಹಾಗ

6 Apr 2026 7:51 am
ಮತ್ತೆ ಸಿನಿಮಾ ನಿರ್ಮಾಣಕ್ಕಿಳಿದ ಶಿಲ್ಪಾ ಗಣೇಶ್; ಕನ್ನಡದಲ್ಲಿ ಮಹಿಳಾ ನಿರ್ಮಾಪಕಿಯರು ಹೆಚ್ಚಾಗಬಹುದೇ?

ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ಮಾಪಕಿಯರ ಸಂಖ್ಯೆ ತೀರಾ ಕಡಿಮೆಯಿದೆ. ಆಗ ಒಬ್ಬರು, ಈಗ ಒಬ್ಬರು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಧೈರ್ಯ ತೋರಿದ್ದು ಬಿಟ್ಟರೆ, ಮತ್ಯಾರೂ ಇಂತಹ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಪಾರ್ವತಮ್ಮ ರಾಜ್‌

5 Apr 2026 11:59 pm
ಓಟಿಟಿಗೆ ಬಂತು ಶ್ಯಾಡೋ ಪ್ಲೇ ; ಮಲಯಾಳಂ ಚಿತ್ರಪ್ರೇಮಿಗಳಿಗಿವೆ ಈ ವಾರ ಹಲವು ಆಯ್ಕೆಗಳು

ಮನೋರಮಾ ಮ್ಯಾಕ್ಸ್ (ManoramaMAX) ಸಂಸ್ಥೆಯ ಹೊಸ ಮಲಯಾಳಂ ಒರಿಜಿನಲ್ ಥ್ರಿಲ್ಲರ್ 'ಶ್ಯಾಡೋ ಪ್ಲೇ' (Shadow Play) ಇಂದು, ಏಪ್ರಿಲ್ 5 ರಂದು ಬಿಡುಗಡೆಯಾಗಿದೆ. ಭಾನುವಾರದ ರಜೆಯ ಮಜಾ ಸವಿಯಲು ಸಜ್ಜಾಗಿರುವ ಪ್ರೇಕ್ಷಕರು ಈಗ ಒಂದು ಗೊಂದಲದಲ್ಲಿದ್ದಾರೆ.

5 Apr 2026 11:45 pm
\ಪ್ರೀತಿಯೇ ಸರ್ವಸ್ವ ಅಲ್ಲ.. ಪ್ರೀತಿ ಇಲ್ಲದಿದ್ರೆ ಯಾವುದಕ್ಕೂ ಅರ್ಥವಿಲ್ಲ\; ತ್ರಿಶಾ ಪೋಸ್ಟ್‌ನ ಗುಟ್ಟೇನು?

ಒಂದ್ಕಡೆ ತಮಿಳುನಾಡು ಚುನಾವಣೆಯಾದರೆ, ಇನ್ನೊಂದು ಕಡೆ ವಿಜಯ್ ಹಾಗೂ ತ್ರಿಶಾ ಬಗ್ಗೆ ರೂಮರ್. ಚುನಾವಣೆಯ ಸಮಯದಲ್ಲಿ ತಮಿಳುನಾಡು ಮಂದಿಗೆ ಎರಡೆರಡು ಕುತೂಹಲ. ಈ ಬಾರಿ ತಮಿಳುನಾಡು ವಿಧಾನ ಸಭಾ ಚುನಾವಣೆಗೆ ವಿಜಯ್ ಪಕ್ಷ ಟಿವಿಕೆ ಸ್ಪ

5 Apr 2026 11:40 pm
ಮುಂಬೈನ ಬೀದಿಯಲ್ಲಿ 'ಕೋಟಿಗೊಬ್ಬ' ಶೂಟಿಂಗ್; ದಿಢೀರನೇ ವಿಷ್ಣುದಾದ ಭೇಟಿ ಮಾಡಲು ಬಂದ ಶಿವಣ್ಣ..ಆಮೇಲೆ ಏನಾಯ್ತು?

ವಿಷ್ಣುದಾದ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ಲಿಸ್ಟ್ ಸೇರಿದ ಸಾಕಷ್ಟು ಸಿನಿಮಾಗಳಿವೆ. ಅದರಲ್ಲಿ 'ಕೋಟಿಗೊಬ್ಬ' ಸಿನಿಮಾ ಕೂಡ ಒಂದು. ಇದು ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಭಾಷಾ' ಸಿನಿಮಾದ ರಿಮೇಕ್. ಆದರೂ, ವಿಷ್ಣುದಾದ ಅವರ ಸ

5 Apr 2026 7:53 pm
Dacoit Movie First Review: 'ಡಕಾಯಿತ್' ಸಿನಿಮಾದ ಮೊದಲ ವಿಮರ್ಶೆ ಏನು ಹೇಳುತ್ತೆ?

ಈ ವಾರ ರಿಲೀಸ್ ಆಗಲಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ತೆಲುಗಿನ 'ಡಕಾಯಿತ್' ಕೂಡ ಒಂದು. ಅಡಿವಿ ಶೇಷ್ ಹಾಗೂ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ತೆಲುಗು ರಾಜ್ಯಗಳಲ್ಲಿ ಸದ್ದು ಮಾಡಿದೆ. ಅಡವಿ

5 Apr 2026 6:34 pm
ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೋ ನೋಡಿದ್ದೆ ; ಆ ದಿನ.. ಆ ಕ್ಷಣ.. ಬಿಕ್ಕಿದ ಶ್ರೀದೇವಿಯ ಮುದ್ದಿನ ಮಗಳು ಜಾಹ್ನವಿ

ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಡೀಪ್ ಫೇಕ್ ಇದೀಗ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಅಸಲಿ ವಿಡಿಯೋಗಳನ್ನೇ ಮೀರಿಸುವಷ್ಟು ಅತ್ಯುತ್ತಮ ಗುಣಮಟ್ಟ

5 Apr 2026 6:30 pm
ರಶ್ಮಿಕಾ ಮಂದಣ್ಣ ಮೊದಲ ಹೀರೋ ರಕ್ಷಿತ್ ಶೆಟ್ಟಿ ಅಲ್ಲ;ಕಿರಿಕ್‌ಗೂ ಮುನ್ನ ಬಿಗ್‌ಬಾಸ್ ಸ್ಪರ್ಧಿ ಜೊತೆ ನಟಿಸ್ಬೇಕಿತ್ತು

ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲೂ ನಟಿಸುತ್ತಿದ್ದಾರೆ. ಹೀಗಾಗಿ ನಿರಂತರವಾಗಿ ಸಂದರ್ಶನವನ್ನೂ ನೀಡುತ್ತಲೇ ಇರುತ್ತಾರೆ. ಇಂತಹದ್ದೇ ಒಂದು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ನನ್ನ ಮೊದಲ ಸಿನಿಮಾ ಅಲ್ಲ ಅಂತ

5 Apr 2026 4:47 pm
RCB Vs CSK: \ಉರ್ಕೊಳ್ಳೊರ್ ಉರ್ಕೊಳ್ಳಿ..ಬಡ್ಕೊಳ್ಳೊರ್ ಬಡ್ಕೊಳ್ಳಿ..\; ಡಾಲಿ ತಂಡದಿಂದ ರೋಸ್ಟ್ ಸಾಂಗ್

ಐಪಿಎಲ್‌ ಫೀವರ್ ನಿಧಾನವಾಗಿ ಹೆಚ್ಚಾಗುತ್ತಿದೆ. ಆರ್‌ಸಿಬಿ ಅಭಿಮಾನಿಗಳಿಗೆ ಇಂದು (ಮಾರ್ಚ್ 5) ಬಿಗ್ ಡೇ. ಯಾಕಂದ್ರೆ ಆರ್‌ಸಿಬಿಯ (RCB) ಸಾಂಪ್ರದಾಯಿಕ ಎದುರಾಳಿ ಸಿಎಸ್‌ಕೆ (CSK) ಜೊತೆ ಪಂದ್ಯ ನಡೆಯುತ್ತಿದೆ. ಈ ಜಿದ್ದಾ ಜಿದ್ದಿನ ಪಂದ್ಯ

5 Apr 2026 2:29 pm
ಧುರಂಧರ್, ಕೇರಳ ಸ್ಟೋರಿ, ಎಲ್ಲ ಕಟ್ಟುಕಥೆ ಎಂದವರ ವಿರುದ್ದ ಗುಡುಗಿದ ನರೇಂದ್ರ ಮೋದಿ

ಸಿನಿಮಾ ಈಗ ಕೇವಲ ಮನರಂಜನೆ ಮಾತ್ರ ಅಲ್ಲ. ಬದಲಿಗೆ ಸೈದ್ಧಾಂತಿಕ ಸಂಘರ್ಷಕ್ಕೆ ವೇದಿಕೆ ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲ ಕಾಲಕ್ಕೆ ಇಲ್ಲಿ ಕೆಲ ಚಿತ್ರಗಳ ಕುರಿತು ಚರ್ಚೆ ನಡೆಯುತ್ತಲೇ ಇವೆ. ಅದರಲ್ಲಿಯೂ ಕಳೆದ ಒಂದು ದಶಕ

5 Apr 2026 2:17 pm
ಅಕ್ರಮ ಸಂಬಂಧವಿರುವ ವಿಚಾರ ಗೊತ್ತಾದರೂ ಕೂಡ ನನ್ನ ಹೆಂಡತಿ ನನಗೆ ಡಿವೋರ್ಸ್ ಕೊಡಲಿಲ್ಲ ; ಕಣ್ಣೀರು ಹಾಕಿದ 63 ವರ್ಷದ ನಟ

ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು,

5 Apr 2026 1:07 pm
ಕಮಲ್ ಹಾಸನ್ ನಂಬಿ ಕಂಗಾಲಾದ ಅಭ್ಯರ್ಥಿಗಳು ; ಉಳಗನಾಯಗನ್ ಕಟ್ಟಿದ 'ಎಂಎನ್ಎಂ' ಪಕ್ಷದಲ್ಲೇ ಭುಗಿಲೆದ್ದ ಆಕ್ರೋಶ

ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮ

5 Apr 2026 10:48 am