SENSEX
NIFTY
GOLD
USD/INR

Weather

23    C

ಥಿಯೇಟರ್‌ನಲ್ಲಿ ಸೋತ ಸಿನಿಮಾ ಓಟಿಟಿಯಲ್ಲಿ ದಾಖಲೆ; ಧನಂಜಯ್, ಶ್ರೀಲೀಲಾ ಕೂಡ ನಟಿಸಿರೋ ಸಿನಿಮಾ ಈಗ್ಲೇ ನೋಡಿ

ಸಿನಿಮಾಗಳು ಬೇಗ ಓಟಿಟಿಗೆ ಬರುವ ಕಾರಣಕ್ಕೆ ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ ಎನ್ನುವ ಆರೋಪ ಒಂದು ಕಡೆ. ಆದರೆ ಕೆಲವೊಮ್ಮೆ ಇದು ನಿಜ ಅನ್ನಿಸಿಬಿಡುತ್ತದೆ. ಚಿತ್ರಮಂದಿರಗಳಲ್ಲಿ ಗೆಲ್ಲದ ಸಿನಿಮಾಗಳು ಓಟಿಟಿಯಲ್ಲಿ ಭರ್ಜರಿ ರೆಸ

9 Feb 2026 7:13 pm
Gold Rate India: Gold skyrocketed at the beginning of the week! Sudden increase of Rs. 22,400

ಸೋಮವಾರ ಬರುತ್ತಿದ್ದಂತೆ ಚಿನ್ನ ಪ್ರಿಯರಿಗೆ ಬಿಗ್‌ ಶಾಕ್‌ ಎದುರಾಗಿದೆ. ವಾರದ ಆರಂಭದಲ್ಲೇ ಭಾರತದಲ್ಲಿ ಚಿನ್ನದ ಬೆಲೆ(Gold Rate India) ಭಾರೀ ಏರಿಕೆ ಕಂಡಿದೆ. ಇಂದೂ ಕೂಡಾ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ, ಕೊನೆಗೂ ನಿ

9 Feb 2026 5:11 pm
'ರಾಮಾಯಣ' ಸರಣಿ ಬಳಿಕ ತೆಲುಗು ಪೌರಾಣಿಕ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್?

ದಶಕಗಳ ಹಿಂದೆ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳ ದರ್ಬಾರ್ ಜೋರಾಗಿತ್ತು. ಬಳಿಕ ಆಕ್ಷನ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗಿದ್ದು ಗೊತ್ತೇಯಿದೆ. ಕಳೆದೊಂದು ದಶಕಗಳಲ್ಲಿ ಪೌರಾಣಿಕ, ಐತಿಹಾಸಿಕ ಚಿತ್ರಗಳ ಆರ್ಭಟ ಶುರುವಾಗಿದೆ. ಪ್ಯ

9 Feb 2026 5:01 pm
ಜೈಲಿನಲ್ಲಿ ನಟ ದರ್ಶನ್ ಭೇಟಿ ಬಗ್ಗೆ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ರಿಯಾಕ್ಷನ್

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನೆಯ ಒಂದೊಂದೇ ಸಿನಿಮಾ ಬಿಡುಗಡೆ ಆಗ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ 'ಡೆವಿಲ್' ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ದರ್ಶನ್ ಜೊತೆ ಸಣ್ಣದೊಂದು ಪಾತ್ರದಲ್ಲಿ ಗಿಲ್ಲಿ ಮಿಂಚಿದ್ದ

9 Feb 2026 4:29 pm
\ಸುದೀಪ್ ಅವರು ನನ್ನ ಪರ ಮಾತಾಡಿದ್ದು ಖುಷಿ ಆಯ್ತು.. ಅವರು ದೊಡ್ಡವರು\; ಹಯಗ್ರೀವ ಧನ್ವೀರ್

ಸ್ಯಾಂಡಲ್‌ವುಡ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ. ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ಸ್ಮಾಲ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುವುದಕ್ಕೆ ಪರದಾಡುತ್ತಿವೆ. ಈ ಮಧ್ಯೆ

9 Feb 2026 3:55 pm
ಟಾಕ್ಸಿಕ್ ಫೇಕ್ ನ್ಯೂಸ್ ಪೆಡ್ಲರ್‌ಗಳಿಗೆ ಬಹುಭಾಷಾ ನಟ ಪ್ರಕಾಶ್ ರಾಜ್ ತಿರುಗೇಟು

ನಟ ಪ್ರಕಾಶ್ ರಾಜ್ ತಮ್ಮ ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹೀಗೆ ಎಲ್ಲಾ ಭಾಷೆಗಳಲ್ಲಿ ಬಹುಬೇಡಿಕೆ

9 Feb 2026 3:40 pm
ಪ್ರತಿ ಗಂಡಿಗೂ ಒಂದು ಹೆಣ್ಣು ಬೇಕು,ಹೆಣ್ಣಿಗೂ ಗಂಡು ಬೇಕು; ಮೇಘನಾ ರಾಜ್ 2ನೇ ಮದುವೆ ಬಗ್ಗೆ ಸುಂದರ್ ರಾಜ್ ಪ್ರತಿಕ್ರಿಯೆ

2020ರ ಜೂನ್ ನಲ್ಲಿ ಯಾರು ನಂಬಲು ಸಾಧ್ಯವಿಲ್ಲದಂತಾ ವಿಚಾರ ಬರಸಿಡಿಲಿನಂತೆ ಬಂದೆರಗಿತ್ತು. ಬದುಕಿ ಬಾಳಬೇಕಿದ್ದ ಚಿರು ಇನ್ನಿಲ್ಲ ಎಂಬ ಸುದ್ದಿ ಅದು. ಮೇಘನಾ ರಾಜ್ ಆಕ್ರಂದನ ಅವತ್ತು ಮುಗಿಲು ಮುಟ್ಟಿತ್ತು. ತುಂಬು ಗರ್ಭಿಣಿಯಾಗಿದ್

9 Feb 2026 10:04 am
ಕಾಶಿಯಲ್ಲಿ 'ಲಕ್ಷ್ಮಿಪುತ್ರ'ನಿಗೆ ಕ್ಲೈಮ್ಯಾಕ್ಸ್; ಎಲ್ಲಿಗೆ ಬಂತು ಚಿಕ್ಕಣ್ಣ-ಎಪಿ ಅರ್ಜುನ್ ಸಿನಿಮಾ?

ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್, ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ನಾಯಕನಾಗಿ ಬಡ್ತಿ ಪಡೆದಿರೋದು ಹಳೆ ವಿಷಯ. ಚಿಕ್ಕಣ್ಣ ಹೀರೋ ಆಗಿಯೂ ಯಶಸ್ಸು ಕಂಡಿದ್ದಾರೆ. ಸೋಲೋ ಹೀರೋ ಆಗಿ ನಟಿಸಿದ್ದ 'ಉಪಾಧ್ಯಕ್ಷ' ಬಾಕ್ಸಾಫೀಸ್‌ನಲ್ಲಿ ಯಶ

9 Feb 2026 12:18 am
ರಿಯಲ್ ಎಸ್ಟೇಟ್ ಏಜೆಂಟ್ ಆದ ಸ್ಟಾರ್ ನಟಿ ; ದುಡ್ಡೇ ದೊಡ್ಡಪ್ಪ, ಸಂಬಂಧಕ್ಕಿಲ್ಲ ಬೆಲೆ - ಕಹಿ ಸತ್ಯ ಹೇಳಿದ 'ಧೂಮ್' ಸುಂದರಿ

ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ಹಣದ ಮುಂದೆ ಸಂಬಂಧಕ್ಕೆ ಬೆಲೆ ಇಲ್ಲ. ಪ್ರೀತಿ .. ನಂಬಿಕೆ.. ವಿಶ್ವಾಸ .. ಗೌರವ.. ಕೌಟುಂಬಿಕ ಮೌಲ್ಯಗಳಿಗಿಂತ ಈಗ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ. ರಕ್ತ ಸಂಬಂಧಕ್ಕಿಂತ ಆಸ್ತಿ-ಪಾಸ್

8 Feb 2026 11:55 pm
\ಎರಡು ದಿನಗಳ ಹಿಂದೆನೂ ಕಮಿಟ್‌ಮೆಂಟ್ ಕೇಳಿದ್ರು\; ಬಹುಭಾಷಾ ನಟಿಯಿಂದ ಗಂಭೀರ ಆರೋಪ

ಸಿನಿಮಾ ಇಂಡಸ್ಟ್ರೀ ಹೆಣ್ಣು ಮಕ್ಕಳಿಗೆ ಸುರಕ್ಷಿತವೇ? ಈ ಪ್ರಶ್ನೆಗೆ ಉತ್ತರ ಒಬ್ಬೊಬ್ಬರದ್ದು ಒಂದೊಂದು ಉತ್ತರ. ಒಬ್ಬೊಬ್ಬರಿಗೆ ಒಂದೊಂದು ಅನುಭವ ಆಗಿದೆ. ಮೀಟೂ ಅಭಿಯಾನ ಆರಂಭ ಆದಾಗ ನಟಿಯರು ಮುಂದು ಬಂದು ತಮಗಾದ ಲೈಂಗಿಕ ಕಿರುಕ

8 Feb 2026 11:30 pm
ನಿರ್ಮಾಪಕರಿಗೆ ಹೊರೆಯಾದ ಅಹಾನ್ ; ಮಗನ್ 'ಬಿಲ್' ಕೇಳಿ ಸುನಿಲ್ ಶೆಟ್ಟಿ ಕೆಂಡಾಮಂಡಲ

ಸಿನಿಮಾ ಲೋಕ ಅಂದ ಮೇಲೆ ಅಲ್ಲಿ ಬಣ್ಣದ ಮಾತುಗಳಿಗೆ ಕೊರತೆಯಿಲ್ಲ. ತೆರೆಯ ಮೇಲೆ ಕಾಣುವ ನಗು, ಸಂಭ್ರಮದ ಹಿಂದೆ ಹತ್ತಾರು ಗಾಳಿಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಸ್ಟಾರ್ ನಟರ ಮಕ್ಕಳ ವಿಷಯಕ್ಕೆ ಬಂದರೆ ಸಾಕು, ಸೋಷಿಯ

8 Feb 2026 10:55 pm
ಒಂದೇ ತಿಂಗಳು, ಚಿತ್ರಮಂದಿರದಲ್ಲಿ 2 ಬಾರಿ ರಿಲೀಸ್ ; 2ಬಾರಿಯೂ ಮುಖಭಂಗ-ಸದ್ದಿಲ್ಲದೇ ಓಟಿಟಿಗೆ ಬಂತು ಕಾಮಿಡಿ ಸಿನಿಮಾ

ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳ್ತಾನೇ ಬಂದಿದ್ದಾರೆ. ಆದರೂ.. ಇಲ್ಲಿ ಹೂಡಿಕೆ ಮಾಡಿದರೆ ಒಳ್ಳೇ ಲಾಭ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಅನೇಕರು ಬರುತ್ತಾರೆ. ಕ

8 Feb 2026 9:11 pm
Silver Price in India Today: Current Rates, City-wise Prices and Investment Insights

ಕೇವಲ ಆಭರಣಗಳಿಗಾಗಿ ಮಾತ್ರವಲ್ಲ, ಆರ್ಥಿಕ ಹೂಡಿಕೆ, ಕೈಗಾರಿಕೆ, ವೈದ್ಯಕೀಯ ಮತ್ತು ಇಲೆಕ್ಟ್ರಾನಿಕ್ ಕ್ಷೇತ್ರಗಳಲ್ಲಿ ಕೂಡ ವ್ಯಾಪಕವಾಗಿ ಬಳಕೆಯಲ್ಲಿದೆ. ಇತಿಹಾಸದಲ್ಲಿ ಬೆಳ್ಳಿ ಹಣದ ರೂಪದಲ್ಲಿ ಸಾಮಾನ್ಯವಾಗಿ ಬಳಸಲ್ಪಟ್ಟಿದ್ದ

8 Feb 2026 5:11 pm
ಹಾಸನ ಭೂಸಮರಕ್ಕೆ 93ವರ್ಷದ ಲಕ್ಷ್ಮಮ್ಮ ಎಂಟ್ರಿ ; ಕಂದಾಯ ಕಟ್ಟಿದ್ದು ನಾನು- ಖಡಕ್ ಎಚ್ಚರಿಕೆ ನೀಡಿದ ಯಶ್ ತಾಯಿ

ಹೆಣ್ಣು, ಹೊನ್ನು, ಮಣ್ಣು.. ಈ ಮೂರನ್ನು ಮಾಯೆ ಎನ್ನುತ್ತಾರೆ ಕೆಲವರು. ಆದರೂ ಹೆಣ್ಣು, ಹೊನ್ನು, ಮಣ್ಣಿನ ಆಸೆ ಮಾತ್ರ ಕಡಿಮೆಯಾಗಿಲ್ಲ. ಕೇವಲ ಸಾಮಾನ್ಯ ಮನುಷ್ಯನಲ್ಲಿ ಮಾತ್ರವಲ್ಲ ಕೀರ್ತಿಯ ಶಿಖರಕ್ಕೇರಿದರೂ ಕೂಡ ಹಲವರಲ್ಲಿ ಈ ಆಸೆ ಇ

8 Feb 2026 4:54 pm
Gold Prices Today in India: 24K, 22K, 18K Rates Stable Across Major Cities Silver Rates Update Feb 9

ಚಿನ್ನವು ಶತಮಾನಗಳಿಂದ ಭದ್ರತೆ ಮತ್ತು ಸಂಪತ್ತು ಪ್ರತೀಕವಾಗಿದೆ. ಇಂದಿನ ವರದಿ ಆರ್ಥಿಕ ಚಿಂತನದ ದೃಷ್ಟಿಯಿಂದ ಬಹುಮುಖ್ಯವಾಗಿದೆ, ಏಕೆಂದರೆ ಹೂಡಿಕೆದಾರರು, ಆಭರಣ ನಿರ್ಮಾಪಕರು ಮತ್ತು ವ್ಯಾಪಾರಿಗಳು ಎಲ್ಲರೂ ಚಿನ್ನದ ಬೆಲೆಗಳ

8 Feb 2026 1:11 pm
ಬಜೆಟ್ ಕಾರಣಕ್ಕೆ ಸೆಟ್ಟೇರುವ ಮುನ್ನ ನಿಂತೇ ಹೋಯ್ತಾ ಹೃತಿಕ್ ರೋಷನ್ ಸಿನಿಮಾ?

ಚಿತ್ರರಂಗದಲ್ಲೀಗ ನೂರಾರು ಕೋಟಿ ಕೋಟಿ ಲೆಕ್ಕಾಚಾರ ಶುರುವಾಗಿದೆ. 1000 ಕೋಟಿ, 2000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ರಿಸ್ಕ್ ಕೂಡ ಜಾಸ್ತಿ ಇದೆ. ಸಾವಿರಾರು ಕೋ

8 Feb 2026 1:05 pm
ದರ್ಶನ್ ಅಣ್ಣ ಜೈಲಿನಿಂದ ಬಂದಾಗ ಬಿರಿಯಾನಿ ಕಳ್ಸಿದ್ರು, ಕಷ್ಟದಲ್ಲಿ ಯಾಕೆ ಬಂದು ನೋಡ್ಲಿಲ್ಲ- ಧನ್ವೀರ್

'ಹಯಗ್ರೀವ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಧನ್ವೀರ್ ಹೀರೊ ಆಗಿ ನಟಿಸಿರುವ 5ನೇ ಸಿನಿಮಾ ಇದು. ಇತ್ತೀಚೆಗೆ ಚಾಮರಾಜನಗರದಲ್ಲಿ ಚಿತ್ರದ ಸಾಂಗ್ ರಿಲೀಸ್ ಆಗಿತ್ತು. ಈ ವೇಳೆ ವೇದಿಕೆಯಲ್ಲಿ ನಿಂತು ದರ್ಶನ್ ಫೋಟೊ ಹಿಡಿದು ಧನ್ವ

8 Feb 2026 10:51 am
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ತಂಡ ಸೇರಿದ ಪ್ರಮೋಷನ್, ಮಾರ್ಕೆಟಿಂಗ್ ಮಾಸ್ಟರ್ ಮೈಂಡ್

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಕೆಲಸಗಳು ಆರಂಭವಾಗಿದೆ. ಶೀಘ್ರದಲ್ಲೇ ಸಿನಿಮಾ ಪ್ರಮೋಷನ್ ಶುರುವಾಗಲಿದೆ. ಆಂಧ್ರ, ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿದೆ. ದಿಲ್ ರಾಜು 120 ಕೋಟಿ ರೂ.ಗೂ ರೈಟ

8 Feb 2026 10:03 am
ಒಬ್ಬ ಲಿಫ್ಟ್ ಕೇಳಿದ್ದಕ್ಕೆ ಓಕೆ ಅಂದೆ.. ಈಗ ನನ್ನ ಜೊತೆ ಕೂತಿದ್ದಾನೆ

ಅರ್ಜುನ್ ಸರ್ಜಾ ನಿರ್ಮಿಸಿ ನಿರ್ದೇಶನ ಮಾಡಿರುವ 'ಸೀತಾ ಪಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಗಳು ಐಶ್ವರ್ಯಗಾಗಿ ಆಕ್ಷನ್ ಕಿಂಗ್ ಸಿನಿಮಾಗಳನ್ನು ಮಾಡ್ತಿದ್ದಾರೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜ

8 Feb 2026 8:53 am
ಸಿಸಿಎಲ್ ಪಂದ್ಯದ ವೇಳೆ ಅವಾಚ್ಯ ಪದ ಬಳಕೆ, ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್

ಇತ್ತೀಚೆಗೆ ಸಿಸಿಎಲ್ ಪಂದ್ಯದ ವೇಳೆ ಕಿಚ್ಚ ಸುದೀಪ್ ಬಳಸಿದ್ದ ಅವಾಚ್ಯ ಪದ ವೈರಲ್ ಆಗಿ ಚರ್ಚೆ ಹುಟ್ಟುಹಾಕಿತ್ತು. ಬಿಗ್‌ಬಾಸ್ ಮನೆಯಲ್ಲಿ ಬಳಸು ಪದಗಳ ಬಗ್ಗೆ ಸುದೀಪ್ ಕ್ಲಾಸ್ ತಗೋತ್ತಾರೆ. ಮೈದಾನದಲ್ಲಿ ಅವರು ಹೀಗೆ ಮಾತನಾಡಬಹುದ

7 Feb 2026 11:22 pm
Border 2 Box Office Day 15 ; ಶಾರುಖ್,ಸಲ್ಮಾನ್,ಆಮಿರ್ ನಂತರ ಹೊಸ ದಾಖಲೆ ಬರೆದ ಸನ್ನಿ ಡಿಯೋಲ್-ಬಾರ್ಡರ್ 2 ಧಮಾಕ

''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ''ಆರಕ್ಕೇರಿದವರು'' ಮಾರನೇ ದಿನವೇ ''ಮೂರಕ್ಕಿಳಿದು'' ಬಿಡುತ್ತಾರೆ. ''ಲಕ್'' ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಕಿಕ್ಕೇರಿದರೆ ಸುಲಭವಾ

7 Feb 2026 11:19 pm
ಮದುವೆ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ರಶ್ಮಿಕಾ ಮಂದಣ್ಣ ? ಉತ್ತರ ಇಲ್ಲಿದೆ

ಬಣ್ಣದ ಲೋಕದಲ್ಲಿ ಸುದ್ದಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಅನ್ನೋದನ್ನೇ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಸ್ಟಾರ್ ನಟ-ನಟಿಯರು ಒಂದೇ ಸಿನಿಮಾದಲ್ಲಿ ನಟಿಸಿ ಹಿಟ್ ಕೊಟ್ಟರೆ ಸಾಕು, ಅವರಿಬ್ಬರ ಕೆಮಿಸ್ಟ್ರಿ ವರ್ಕ್ ಆಯ್ತು ಅಂತಲೇ

7 Feb 2026 10:50 pm
ವಸಿಷ್ಠ ಸಿಂಹ-ಹರಿಪ್ರಿಯಾ ಮನೆಗೆ ಬಂದ ಹೊಸ ಅತಿಥಿ ; ಬೆಲೆ ಎಷ್ಟು ? ವಿಶೇಷತೆಗಳೇನು ?

ಚಿಕ್ಕ ಪುಟ್ಟ ಕನಸುಗಳು ನನಸು ಆದಾಗ ಸಿಕ್ಕಾಪಟ್ಟೆ ಖುಷಿಯಾಗುತ್ತೆ. ಅಂತದ್ದರಲ್ಲಿ ಕಂಡಿದ್ದ ಬಹುದೊಡ್ಡ ಕನಸು ಒಂದು ನನಸಾದಾಗ ಆಗುವ ಸಂಭ್ರಮವನ್ನ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಕನ್ನಡ ಚಿತ್ರರಂಗದ ಕಂಚಿನ ಕಂಠದ ನಾಯಕ ವಸ

7 Feb 2026 10:14 pm
ನನ್ನ ಮದ್ವೆಗೂ ಮುನ್ನ ಅಮ್ಮನಿಗೆ ಮದ್ವೆ ಮಾಡ್ತೀನಿ, ಆಕೆ ಕಾಲು ಕೆಳಗಿಡಲು ಬಿಡದಂಥ ಸಂಗಾತಿ ಬೇಕು

ತೆಲುಗು ನಟಿ ಸುರೇಖಾ ವಾಣಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಮಗಳು ಸುಪ್ರೀತಾ ಜೊತೆ ಸೇರಿ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಾರೆ. ಸುರೇಖಾ ವಾಣಿ ಅವರ ಪತಿ ಸುರೇಶ್ ತೇಜಾ ದೀರ್ಘಕಾಲದ ಅನಾರೋಗ್ಯದಿಂದ 7 ವರ್ಷ

7 Feb 2026 9:43 pm
Gold Prediction: Baba Vanga's shocking prediction about gold and silver prices! Will decrease?

ಬಲ್ಗೇರಿಯಾ ಮೂಲದ ಬಾಬಾ ವಂಗಾ (Baba Vanga) ಸದಾ ಒಂದಲ್ಲೊಂದು ಭವಿಷ್ಯವಾಣಿಗಳಿಂದ ಸುದ್ದಿಯಲ್ಲಿರುತ್ತಾರೆ. ಚಿಕ್ಕವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದ ಬಾಬಾ ವಂಗಾ, ಭವಿಷ್ಯ ನುಡಿಯುವುದರಲ್ಲಿ ಭಾರೀ ಜನಪ್ರಿಯತೆ ಹೊಂದಿ

7 Feb 2026 5:11 pm
ಕನಕಪುರ ಶ್ರೀನಿವಾಸ್ ವಿರುದ್ಧ ಕೆರಳಿ ಕೆಂಡವಾದ ಜೋಗಿ ಪ್ರೇಮ್ - ದೂರು ದಾಖಲು

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇ

7 Feb 2026 4:45 pm
Gold Rate Today: Big shock for gold lovers! Gold suddenly rises by Rs. 28,900

ಚಿನ್ನ, ಬೆಳ್ಳಿ ಪ್ರಿಯರಿಗೆ (Gold-Silver) ಬಿಗ್‌ ಶಾಕ್‌ ಎದುರಾಗಿದೆ. ಈ ವಾರವಿಡೀ ಚಿನ್ನದ ಬೆಲೆ ಬಹುತೇಕ ಇಳಿಕೆ ಕಂಡಿತ್ತು. ಅದೇ ನಿರೀಕ್ಷೆ ಗ್ರಾಹಕರಲ್ಲಿ ಶನಿವಾರವೂ ಇತ್ತು. ಆದ್ರೆ ಇದೀಗ ಚಿನ್ನದ ಬೆಲೆ ದಿಢೀರ್‌ ಏರಿಕೆಯಾಗಿದೆ. ಭಾರತ

7 Feb 2026 1:11 pm
ಬಿಡುಗಡೆಗೂ ಮುನ್ನ 245 ಕೋಟಿ ರೂ. ಬಾಚಿದ 'ಧುರಂಧರ್- 2'; ರಣ್‌ವೀರ್ ಸಿಂಗ್ ಆರ್ಭಟ

ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ: ತೆರೆಗೆ ಬರುವ ಮೊದಲೇ ಬರೋಬ್ಬರಿ 245 ಕೋಟಿ ಬಾಚಿದ ಬಿಗ್ ಬಜೆಟ್ ಸಿನಿಮಾ... ಬಣ್ಣದ ಲೋಕದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಇಲ್ಲಿ ಒಂದು ಸಿನಿಮಾ ಹಿಟ್ ಆದರೆ ಸಾಕು, ಆ ನಟನ ಮಾರ್ಕೆಟ್ ಎಲ್ಲಿ

7 Feb 2026 1:10 pm
ದಡ್ಡ ಶಾಸಕ, ನಟ ಪ್ರಕಾಶ್ ರಾಜ್ ಇಂತಹವರು ಆರ್‌ಎಸ್‌ಎಸ್‌ಗೆ ಭೇಟಿ ನೀಡಿ ಮನಸ್ಥಿತಿ ಬದಲಾಯಿಸಿಕೊಳ್ಳಿ- ಜಗ್ಗೇಶ್

ಇತ್ತೀಚೆಗೆ ಆರ್‌ಎಸ್‌ಎಸ್‌ ಬಗ್ಗೆ ಬಹಳ ಚರ್ಚೆ ನಡೀತಿದೆ. ಇತ್ತೀಚೆಗೆ ಸದನದಲ್ಲಿ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ. ಎಂ ಶಿವಲಿಂಗೇಗೌಡ ಸಂಘ ಪರಿವಾರದ ಹೆಸರು ಹೇಳಿ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದರು. ಕಾಂಗ್ರೆಸ್ ಹಿರಿ

7 Feb 2026 9:12 am