ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದ ದಿನಗಳು ಇನ್ನೂ ಮುಗಿದಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದು, ಜೈಲಿನಲ್ಲಿ ಇದ್ದಾರೆ. ಇವರ ಟ್ರಯಲ್ನಲ್ಲಿ ಇದ್ದು, ವಿಚಾರಣೆ ನಡೆಯುತ್ತಿದೆ. ಈ ಕೇಸ್ ಮುಗಿಯ
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾಗೆ ಸಂಸಾರದ ಸುಖ ಸಿಕ್ಕಿದೆ. ಹಲವರ ಆಶಯ ಈಡೇರಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಿ ಆಗಿದೆ. ಇನ್ನೇನು ಇದ್ದರೂ ಮಲ್ಲಿಯನ್ನು ದಡ ತಲುಪಿಸಬೇಕಿದೆ. ಹೀಗಾಗಿಯೇ ಭೂಮಿಕಾ ಚಿಂತೆ ಮಾಡ
ಕಲೆ-ಕಾಸು ಬೆರೆತ ಉದ್ಯಮ ಸಿನಿಮಾ. ಕಾಸಿದ್ದರೆ ಇಲ್ಲಿ ಕೈಲಾಸವನ್ನೇ ಸೃಷ್ಟಿಸಬಹುದು. ಸದಾ ಕಾಲ ಸುದ್ದಿಯಲ್ಲಿಯೂ ಇರಬಹುದು. ಲೈಮ್ ಲೈಟಿನಲ್ಲಿ ಕೂಡ ಮಿಂಚಬಹುದು. ಬಾಲಿವುಡ್ನಲ್ಲಿ ಬಹುತೇಕರು ಈ ಫಾರ್ಮುಲಾವನ್ನೇ ಅನುಸರಿಸುತ್ತಾ
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಟಾಕ್ಸಿಕ್' ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಬ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕರ್ನಾಟಕದಲ್ಲಿ ಎಷ್ಟು ಹಾವಾ ಇದೆಯೋ ಅಷ್ಟೇ ಉತ್ತರ ಭಾರತದಲ್ಲಿಯೂ ಇದೆ. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಉತ್ತರ ಭಾರತದ ಬಾಕ್ಸಾಫೀಸ್ ಕಲೆಕ್ಷನ್ ವರ ಇದ್ದಂತೆ. ಯಾಕಂದ್ರೆ, ಅಲ್
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವೊಂದು ಐವತ್ತು.. ನೂರು ದಿನ ಅಲ್ಲ ಬದಲಿಗೆ 25 ವಾರ 50 ವಾರದ ಪ್ರದರ್ಶನವನ್ನ ಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಅಂಗೈಯಲ್ಲಿಯೇ ಇವತ್ತು ಮನರಂಜನೆ ಇದೆ. ಸಾಲದಕ್ಕೆ ಪೈರಸಿ ಬೇರೆ. ಇ
ಚಿತ್ರರಂಗದಲ್ಲಿ ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ. ಹಾಗಂತೆ-ಹೀಗಂತೆ ಎಂದು ಕತ್ತಲಲ್ಲಿ ಗುಂಡು ಹಾರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿಯನ್ನು ತೇಲಿ ಬಿಟ್ಟು ಅದೆಲ್ಲೋ ಕು
ಕನ್ನಡ ಚಿತ್ರರಂಗದ ಬಹು ಭರವಸೆಯ ಸಿನಿಮಾ ಯಶ್ ನಟನೆಯ 'ಟಾಕ್ಸಿಕ್'. ಈ ವರ್ಷ ಕನ್ನಡ ಚಿತ್ರರಂಗದ ಗತ್ತನ್ನು ಕೇವಲ ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ, ಗ್ಲೋಬಲ್ ಲೆವೆಲ್ಗೆ ತೆಗೆದುಕೊಂಡು ಹೋಗುವುದಕ್ಕೆ ರಾಕಿ ಭಾಯ್ ಶತಪ್ರಯತ್ನ ನಡೆಸ
ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ 70ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ ಅಡ್ಲಕ್ಸ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯುತ್ತಿರುವುದರಿಂದ ಇಂದು (ಫೆಬ್ರವರಿ 21) ರಾತ್ರಿ ಕೊಚ್ಚಿ ಎಲ್ಲರ ಗಮನ ಸೆಳೆಯುತ್ತಿದ
ಬಣ್ಣದ ಲೋಕದಲ್ಲಿ ಪ್ರತಿದಿನ ನೂರಾರು ಸುದ್ದಿಗಳು ಬರುತ್ತವೆ. ಆದರೆ ಕೆಲವು ಸುದ್ದಿಗಳು ಮಾತ್ರ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡುತ್ತವೆ. ಸದ್ಯಕ್ಕೆ ಗಾಂಧಿನಗರದಿಂದ ಹಿಡಿದು ಹಾಲಿವುಡ್ವರೆಗೂ ಕೇಳಿ ಬರುತ್ತಿರುವ ಒಂದೇ
ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಎರಡು ಹೃದಯಗಳ ಪಿಸುಮಾತಿಗೆ ಯಾವುದೇ ಗಡಿಗಳಿಲ್ಲ. ಭಾಷೆಯ ಹಂಗಿಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಶಕ್ತಿ ಇರುವುದು ಕೇವಲ ಪ್ರೀತಿಗೆ ಮಾತ್ರ. ಆದರೆ ಈಗೀಗ ಈ ಪ್ರೀತಿ ಧರ್ಮದ ಬ
ಈ ನೆಲದ ಮೇಲೆ ಹುಟ್ಟಿ, ಉಸಿರಾಡಲೂ ಯೋಗ್ಯತೆಯಿಲ್ಲದ ಕ್ರಿಮಿಗಳು ಹೆಣ್ಣೊಬ್ಬಳ ಮೇಲೆ ಎರಗಿ ಆಕೆಯ ದೇಹ, ಮನಸ್ಸನ್ನು ಗಾಯಗೊಳಿಸುತ್ತವೆ. ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತಾದ ಸುದ್ದಿಗಳನ್ನು ನೋಡುತ್ತಲೇ ಕೇಳುತ್ತ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದು ಸೊಸೆ' ಧಾರಾವಾಹಿ ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಸಂಸಾರ ಅಂದ ಮೇಲೆ ಸಣ್ಣಪುಟ್ಟ ಜಗಳಗಳು ಸಹಜ. ಆದರೆ ಇಲ್ಲಿ ಗೌಡರ ವ್ಯಕ್ತಿತ್ವದ ಬಗ್ಗೆಯೇ ಪ್ರಶ್ನೆ ಎ
ಕಿರುತೆರೆಯ ಜನಪ್ರಿಯ ನಟಿ, ತನ್ನ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಇಶಿತಾ ವರ್ಷಾ ಈಗ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯ ಮೂಲಕ ದೈವಿಕ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಅಗ್ನಿಸಾಕ್ಷಿ'
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟ ಮುಂದುವರೆದಿದೆ. ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆ ಆಗಿ ದರ್ಶನ್ ಹೊರ ಬರ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಆ ಬಗ್ಗೆ ಯಾವುದೇ ಸುಳಿವು ಸದ್ಯಕ್ಕೆ ಸಿಗುತ್ತಿಲ್ಲ. ಪ್ರಕ
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ' ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ನಾಯಕ ಕರ್ಣ ಅನಿರೀಕ್ಷಿತವಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಪೊಲೀಸರು ಕರ್
ತೆಲುಗು ನಟ ಪ್ರಭಾಸ್ ಭೋಜನಪ್ರಿಯ ಎನ್ನುವುದು ಗೊತ್ತೇಯಿದೆ. ಬಗೆ ಬಗೆಯ ಭಕ್ಷ್ಯಭೋಜನವನ್ನು ಯಂಗ್ ರೆಬಲ್ ಸ್ಟಾರ್ ಇಷ್ಟು ಪಟ್ಟು ಸವಿಯುತ್ತಾರೆ. ತಾವು ಮಾತ್ರವಲ್ಲ ನಮ್ಮ ಸುತ್ತಾ ಇರುವವರಿಗೂ ತರಹೇವಾರಿ ಊಟೋಪಚಾರ ಮಾಡುತ್ತಾರೆ.
'ಟಾಕ್ಸಿಕ್' ಟೀಸರ್ ರಿಲೀಸ್ ಆಗಿ 24 ಗಂಟೆ ಕಳೆದೇ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ಸ್ಟಾರ್ ರಾಕಿಂಗ್ ಪರ್ಫಾರ್ಮನ್ಸ್ ಝಲಕ್ ದಾಖಲೆ ಬರೆದಿದೆ. ಅಭಿಮಾನಿಗಳು ಟೀಸರ್ ಬಗ್ಗೆ ಭಾರೀ ಚರ್ಚೆ ನಡೆಸ್ತಿದ್ದಾರೆ. ಕಥೆ ಏನಿರಬಹುದ
ಚಿತ್ರರಂಗದಲ್ಲಿ ಡೇಟಿಂಗ್ ವದಂತಿಗಳಿಗೇನು ಬರವಿಲ್ಲ. ಸೆಲೆಬ್ರೆಟಿಗಳು ಎನ್ನುವ ಕಾರಣಕ್ಕೋ ಏನೋ ತಾರೆಯರ ಡೇಟಿಂಗ್, ಲವ್, ಬ್ರೇಕಪ್, ಮದುವೆ ವಿಚಾರಗಳು ಬಹಳ ಬೇಗ ಸದ್ದು ಮಾಡುತ್ತವೆ. ಸೆಲೆಬ್ರೆಟಿಗಳು ಬೇಗ ಪ್ರತಿಕ್ರಿಯಿಸದ ಕಾರಣ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟೀಸರ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಚರ್ಚೆ ಹುಟ್ಟಾಕ್ಕಿದೆ. ಹಾಲಿವುಡ್ ರೇಂಜ್ ಮೇಕಿಂಗ್, ಯಶ್ ನಾನಾ ಅವತಾರಗಳನ್ನು ಕಂಡು ಅಭಿಮಾನಿಗಳು ಹುಬ್ಬೇರಿಸ
ಮಾಧ್ಯಮ ಸಂಶೋಧನಾ ಸಂಸ್ಥೆ ಆರ್ಮಾಕ್ಸ್ ಮೀಡಿಯಾ ಇತ್ತೀಚೆಗೆ 'ಆರ್ಮಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ - ಜನವರಿ 2026' ಹೆಸರಿನ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪ್ರೇಕ್ಷಕರ ಅಭಿರುಚಿ, ಸಾಮಾಜಿಕ ಮಾಧ್ಯಮ
4 ವರ್ಷಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಸಿನಿಮಾ ರಿಲೀಸ್ ಆಗುತ್ತಿದೆ. 'ಟಾಕ್ಸಿಕ್' ಈಗಾಗಲೇ ದೇಶಾದ್ಯಂತೆ ಹವಾ ಸೃಷ್ಟಿಸಿದ್ದು, ಭರ್ಜರಿ ಪ್ರಚಾರ ಆರಂಭ ಆಗಿದೆ. ಈ ಬೆನ್ನಲ್ಲೇ ಇಂದು (ಫೆಬ್ರವರಿ 20) ಮತ್ತೊಂದು ಟೀಸರ್ ಅನ್ನ
ಇತ್ತೀಚೆಗೆ ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ನಿಧಾನವಾಗಿ ಕಾಪ್ ಥ್ರಿಲ್ಲರ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ನಾಲ್ಕೈದು ವರ್ಷಗಳ ಹಿಂದೆ ಬಂದಿದ್ದ 'ಸೀತಾರಾಮ್ ಬಿನ
ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ 'ಮದುವೆ' ಮತ್ತು 'ಮನೆ' ಎರಡೂ ಈಗ ಗಂಟೆ ಗಟ್ಟಲೆ 'ಬ್ರೇಕಿಂಗ್ ನ್ಯೂಸ್' ಆಗುವ ಕಾಲ ಘಟ್ಟವಿದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಬಡ-ಮಧ್ಯಮ ವರ್ಗದ ಕುಟುಂಬ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ (ಫೆಬ್ರವರಿ 16) ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಸೆಲೆಬ್ರೆಟ್ ಮಾಡುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಆಚರಣೆ ಮಾಡಿಕೊಳ್ಳುವಾಗಿತ್ತು
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲದ ಶಿಖರ ತಲುಪಿದೆ. ಇಷ್ಟು ದಿನ ಮನಸ್ಸಿನಲ್ಲೇ ಇದ್ದ ಪ್ರೀತಿ ಈಗ ಹೊರಬಂದಿದೆ. ಆದಿ ಈಗ ಸತ್ಯವನ್ನು ಮುಚ್ಚಿಡಲು ಬಯಸುತ್ತಿಲ್ಲ. ಭಾಗ್ಯಾಳ ತಾಯಿ ಸುನಂದಾ ಎದುರೇ ಆ
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಹಾಲಿವುಡ್ ರೇಂಜ್ ಮೇಕಿಂಗ್, ಯಶ್ ವಿಭಿನ್ನ ಗೆಟಪ್ಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಚಿತ್ರದಲ್ಲಿ ನಟಿಸಿರುವ ನಟೀಮಣ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ 2ನೇ ಟೀಸರ್ ನಿರೀಕ್ಷೆ ಮಾಡಿದಂತೆ ರಿಲೀಸ್ ಆಗಿದೆ. 'ಟಾಕ್ಸಿಕ್' ಮೊದಲ ಟೀಸರ್ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. 2ನೇ ಟೀಸರ್ ಇನ್ನು ಹೇಗಿರುತ್ತೋ? ಅಂತ ಕುತೂಹಲದಿಂದ ಎದುರು ನೋ
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಮದುವೆಗೆ ವೇದಿಕೆ ಸಿದ್ಧವಾಗ್ತಿದೆ. ರಾಜಸ್ಥಾನದ ಉದಯ್ಪುರ್ ಪ್ಯಾಲೇಸ್ನಲ್ಲಿ ಅದ್ಧೂರಿ ಡೆಸ್ಟಿನೇಷನ್ ವೆಡ್ಡಿಂಗ್ ನಡೀತಿದೆ. ಫೆಬ್ರವರಿ 26ರಂದು ಕೆಲವೇ ಆಪ್ತರ ಸಮ್ಮುಖದಲ್
ಬೆಳ್ಳಿಪರದೆಯಲ್ಲಿ ಚಿತ್ರವನ್ನು ನೋಡುವ ಮಜಾನೇ ಬೇರೆ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಓಟಿಟಿಯ ಮೂಲಕ ಸಿನಿಮಾ ಮನೆಯ ಲಿವಿಂಗ್ ರೂಮ್ವರೆಗೆ ಬಂದಿದೆ. ಆ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ಸೋತರೆ ಕಥೆ ಮ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈ
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹವಾ ಮುಂದುವರೆದಿದೆ. ಮದುವೆ ಬಳಿಕ ರಶ್ಮಿಕಾ ಕ್ರೇಜ್ ಕಮ್ಮಿ ಆಗಬಹುದು ಕೆಲವರ ಅಭಿಪ್ರಾಯ. ಆದರೆ ಬಾಲಿವುಡ್ ನಟಿಯರು ಈ ಮಾತನ್ನು ಸುಳ್ಳಾಗಿಸುತ್ತಾ ಬರ್ತಿದ್ದಾರೆ. ನಯನತಾರಾ ಸೇರಿದಂತೆ ದಕ್ಷಿಣ
'ಟಾಕ್ಸಿಕ್' ಟೀಸರ್ ಸಂಚಲನ ಸೃಷ್ಟಿಸಿದೆ. ಪ್ರತಿಫ್ರೇಮ್ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ರಾಯನಾಗಿ ಯಶ್ ಅರ್ಭಟಕ್ಕೆ ಫಿದಾ ಆಗಿದ್ದಾರೆ. ಅದ್ಧೂರಿ ಮೇಕಿಂಗ್, ಅದ್ಭುತ ಛಾಯಾಗ್ರಹಣ, ಜಬರ್ದಸ್ತ್ ಬಿಜಿಎಂ, ಯಶ್ ಪವರ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ನಂದಗೋಕುಲ' ಈಗ ರೋಚಕ ತಿರುವು ಪಡೆದುಕೊಂಡಿದೆ. ಪ್ರತಿಯೊಂದು ಸಂಚಿಕೆಯೂ ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಮನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಂಚಲನ ಸೃಷ್ಟಿಸಿವೆ.
ಸಿನಿರಸಿಕರ ಕಾತುರತೆಗೆ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಪ್ರಪಂಚದ ಸಣ್ಣ ಝಲಕ್ ಹೊರ ಬಂದಿದೆ. 'ಕೆಜಿಎಫ್'-2 ಬಳಿಕ ಮುಂದೇನು ಎನ್ನುತ್ತಿದ್ದರವರಿಗೆ 'ಟಾಕ್ಸಿಕ್' ಮೂಲಕ ಉತ್ತರ ಕೊಡಲು ಯಶ್ ಸಜ್ಜಾಗಿದ್ದಾರೆ. ಸಿನಿಮಾ ಬಿಡುಗಡೆಗೆ ತಿ
ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಮೆರವಣಿಗೆ ಜೋರಾಗಿದೆ. ವರ್ಷದ ಆರಂಭದಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಬಳಿಕ ನಿಧಾನವಾಗಿ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಈ ವಾರ ಕೂಡ ಒಂದಷ್ಟು ಇಂಟ್ರೆಸ್ಟಿಂ
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟಿ ರಾಧಿಕಾ ಶರತ್ಕುಮಾರ್ ಒಂದ್ಕಾಲದಲ್ಲಿ ಸೂಪರ್ ಹಿಟ್ ಜೋಡಿ. 'ನಲ್ಲವನ್ನುಕ್ಕು ನಲ್ಲವನ್', 'ಪೋಕಿರಿ ರಾಜಾ', 'ರಂಗಾ', 'ಮೂಂಡ್ರು ಮುಗಂ', 'ಊರ್ಕಾವಲನ್' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಇಬ್ಬರೂ

19 C