ಸಾಲದ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. 7 ವರ್ಷಗಳ ಬಳಿಕ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದಾರೆ. ಏಳೆಂಟು ಕೋಟಿ ರೂ. ಸಾಲ ಆಗಿತ್ತು. ಅಷ್ಟು ಹಣ ವಾಪಸ್ ತೀರಿಸೋಕೆ ಸ
8 ವರ್ಷಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ವಾಪಸ್ ಬಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. 15 ವರ್ಷಗಳ ಕಾಲ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ
ಕಾಲಿವುಡ್ ನಟ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ರಾಜಕೀರಂಗ ಪ್ರವೇಶಿಸಿದ್ದಾರೆ. ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ಈ ಬಾರಿ ಚುನಾವಣೆಯಲ್ಲಿ ಟಿವ
ನಮ್ಮನ್ನ ಕಂಡ್ರೆ ಉರ್ಕೋಳ್ಳೋರು ಒಬ್ರ ಇಬ್ರ, ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ ಇದು ಮಾಸ್ಟರ್ ಪೀಸ್ ಚಿತ್ರದ ಡೈಲಾಗ್. ಅದ್ಯಾಕೋ ಈ ಮಾತು ಪದೇ ಪದೆ ಯಶ್ ನಿಜ ಜೀವನದಲ್ಲಿ ನಿಜ ಅನ್ನಿಸೋಕೆ ಶುರುವಾಗುತ್ತದೆ. ಕೆಲವೇ ತಿಂಗಳ
ರಾಘಣ್ಣನ ಕಿರಿಮಗ ಮುಂದಿನ ಸಿನಿಮಾ ಯಾವ್ದು ಎನ್ನುವ ಚರ್ಚೆ ಜೋರಾಗಿದೆ. 'ಯುವ' ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಯುವ ರಾಜ್ಕುಮಾರ್ ಬಳಿಕ 'ಎಕ್ಕ' ಚಿತ್ರದಲ್ಲಿ ನಟಿಸಿದ್ದರು. 9 ತಿಂಗಳು ಕಳೆದರೂ ಯುವ ಮುಂದಿನ ಸಿನಿ
ಹಾಲಿವುಡ್ ವೇದಿಕೆಯಲ್ಲಿ 'ಟಾಕ್ಸಿಕ್' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಸದ್ಯ 'ರಾಮಾಯಣ' ಚಿತ್ರದ ಪ್ರಚಾರಕ್ಕಾಗಿ ಲಾಸ್ ವೇಗಾಸ್ನಲ್ಲಿ ಅವರು ಬೀಡು ಬಿಟ್ಟಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಹ
ದಕ್ಷಿಣ ಭಾರತದ ಮಾಜಿ ಸ್ಟಾರ್ ನಟಿ ಪ್ರಿಯಾಮಣಿ (Priyamani) ಈಗ ಪೋಷಕ ಪಾತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ನಟನಾ ಪ್ರತಿಭೆ ತೋರಿರುವ ಅವರು, ಇತ್ತೀಚೆಗೆ 'ಬಿಕ್ಕಿನಿ' ಕುರಿತ ಹೇಳಿಕ
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿಬಾಬು ಸನಾ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ 'ಪೆದ್ದಿ' ಕುರಿತು ನಿರೀಕ್ಷೆಗಳು ಹೆಚ್ಚುತ್ತಿವೆ. ಉತ್ತರ ಆಂಧ್ರದ ಗ್ರಾಮೀಣ ಕ್ರೀಡೆಗಳ ಹಿನ
ಮಲಯಾಳಂನ ಬಹುನಿರೀಕ್ಷಿತ ಪಿರಿಯಡ್ ಆಕ್ಷನ್ ಡ್ರಾಮಾ 'ಪಳ್ಳಿಕಟ್ಟಂಬಿ' (Pallichattambi) ಏಪ್ರಿಲ್ 15ರಂದು ವಿಷು ಹಬ್ಬದ ಸಂಭ್ರಮದಲ್ಲಿ ಕೇರಳದಾದ್ಯಂತ ತೆರೆಕಂಡಿದೆ. ಟೊವಿನೋ ಥಾಮಸ್ ನಟನೆಯ ಈ ಚಿತ್ರದ ತೆಲುಗು ಆವೃತ್ತಿಯು ಎರಡು ದಿನಗಳ ನಂತ
ನಟ ದರ್ಶನ್ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮಲ್ಲಿಕಾರ್ಜುನ್ ಬಿ ಸಂಕನಗೌಡರ 2018ರಲ್ಲಿ ದಿಢೀರ್ ನಾಪತ್ತೆ ಆಗಿದ್ದರು. 'ಪ್ರೇಮಬರಹ' ಸಿನಿಮಾ ವಿತರಣೆ ವಿಚಾರದಲ್ಲಿ 1 ಕೋಟಿ ರೂ. ವಂಚನೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪ ಕೇ
ಕನ್ನಡ ಚಿತ್ರರಂಗದ ಹ್ಯಾಂಡ್ಸಮ್ ಹೀರೋ ದಿಗಂತ್ ನಟಿಸುತ್ತಿರುವ ಹೊಸ ಸಿನಿಮಾ 'ರುದ್ರ ಕಾಲ'. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನ್ನು ಅನಾವರಣಗೊಳಿಸಲಾಗಿದೆ. ವಿಶೇಷ ಅಂದರೆ, ಈ ಸಿನಿಮಾದ ಟೈಟಲ್ ಅನ್ನು ಸ್ಟಾರ್ ಹಿರೋಯಿನ್ ಸಮಂತಾ ಬ
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ನಟಿಯರು ಬಹಳ ಮಂದಿ ಇದ್ದಾರೆ. ಇದೇ 15-20 ವರ್ಷಗಳ ಹಿಂದೆ ನಾಯಕಿ ಮೆರೆದಿದ್ದ ಈ ನಟಿಯರು ಈಗ ತೆರೆಮರೆಗೆ ಸರಿದಿದ್ದಾರೆ. ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅನ್ನೋ
ಕನ್ನಡ ಚಿತ್ರರಂಗದ ಅದ್ಬುತ ಕಲಾವಿದರಲ್ಲಿ ಕೀರ್ತಿರಾಜ್ ಕೂಡ ಒಬ್ಬರು. ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ, ಪೋಷಕಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನ ಮೆಚ್ಚುಗ
ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿಯ ಸಂಸ್ಕೃತಿ ಪ್ರಪಂಚಕ್ಕೆ ಮಾದರಿ. ಹಲವು ಭಾಷೆ, ಜಾತಿಗಳಿಂದ ಕೂಡಿದ್ದರೂ ಏಕತೆ ಸಾಧಿಸಿದ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ಆಹಾರ ಕೇವಲ ಆಹಾರವಲ್ಲ. ಅದೊಂದು ಭಾವ
ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಹೊಸದೇನು ಅಲ್ಲ. ಆದರೆ ಹೀಗೆ ಎರಡು ಸಿನಿಮಾಗಳು ಒಟ್ಟಿಗೆ ತೆರೆಗಪ್ಪಳಿಸಿದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎನ್ನುವುದು ಪ್ರಶ್ನೆ. ಮುಖ್ಯವಾಗಿ ಸ್ಕ್ರೀನ್ಗಳ ಹಂಚಿಕೆ ವಿಚಾ
ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ ಮತ್ತು ವಿಶ್ವಾಸ ಇರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಉಳಿಯಲು ಸಾಧ್ಯ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರತಿಯೊಂದು ಮೋಸ ಈ ನಂಬಿಕೆಯಿಂದಲೇ ಶುರ
ನಟಸಾರ್ವಭೌಮ ಡಾ. ರಾಜ್ಕುಮಾರ್ ತಮ್ಮ ಅದ್ಭುತ ಅಭಿನಯ ಹಾಗೂ ಆದರ್ಶ ಗುಣಗಳಿಂದ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಣ್ಣಾವ್ರು ನಮ್ಮನ್ನಗಲಿ 20 ವರ್ಷ ವರ್ಷ ಕಳೆದರೂ ಕನ್ನಡಿಗರು ಅವರನ್ನು ಮರ
ತಮಿಳಿನ 'ಲವ್ ಇನ್ಸುರೆನ್ಸ್ ಕಂಪನಿ' ಕಳೆದ ವಾರ ತೆರೆಕಂಡು ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. ಪ್ರದೀಪ್ ರಂಗನಾಥನ್ ನಟನೆಯ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಚಿತ್ರವನ್
ಒಂದು ಕಾಲದಲ್ಲಿ ಮನರಂಜನೆ ಅನ್ನೋದು ಗಂಟೆಗಟ್ಲೇ ಪ್ರದರ್ಶನ ಕಾಣುವ ಸಿನಿಮಾ ಹಾಗೂ ನಾಟಕಗಳಿಗೆ ಸೀಮಿತವಾಗಿತ್ತು. ಬಳಿಕ ವರ್ಷಗಟ್ಲೆ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಸ್ತರಿಸಿತು. ಡಿಜಿಟಲ್ ಕ್ರೇಜ್ ಹೆಚ್ಚಾದ್ಮೇಲೆ ಇದರ ಸ್ವರ
ನಟ ಯಶ್ 'ರಾಮಾಯಣ' ಹಾಗೂ 'ಟಾಕ್ಸಿಕ್' ಚಿತ್ರಗಳ ಪ್ರಚಾರ ಆರಂಭಿಸಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಸಿನಿಮಾಕಾನ್ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಹಾಲಿವುಡ್ ವೇದಿಕೆಯಲ್ಲಿ 'ರಾಮಾಯಣ' ಸಿನಿಮಾ ಸಖತ್ ಸದ್ದು ಮಾಡ್ತ
ಮಲಯಳಂ ನಟಿ ಸಜಿನಿ ಪ್ರಾಣಭಯದಿಂದ ಜೀವನ ಸಾಗಿಸುವಂತಾಗಿದೆ. ಮಲಯಾಳಂ ನಟಿ ಸಜಿನಿ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಂದಾಸ್ ಪಾತ್ರಗಳಲ್ಲಿ ನಟಿಸಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಸಜಿನಿ ಹೆಚ್ಚ
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಪದೇ ಪದೆ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗಿ ಅಂತಿಮವಾಗಿ ಜೂನ್ 4ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಒಂ
ಕನ್ನಡದಲ್ಲಿ ವೆಬ್ ಸೀರಿಸ್ಗಳು ನಿರ್ಮಾಣ ಆಗುವುದೇ ಕಡಿಮೆ. ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ವೆಬ್ ಸೀರಿಸ್ಗಳು ನಿರ್ಮಾಣ ಆಗುತ್ತವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ಒಳ್ಳೊಳ್ಳೆ ವೆಬ್ ಸೀರಿಸ್ಗಳನ್ನು ಜೀ 5 ಸ
ವಿಷು ಹಬ್ಬದ ವೀಕೆಂಡ್ನಲ್ಲಿ ಸಾಧಾರಣ ಎನ್ನಬಹುದಾದ ಕಲೆಕ್ಷನ್ ಮಾಡಿದ್ದ ಸೈಜು ಕುರುಪ್ ನಟನೆಯ ಭರತನಾಟ್ಯಂ 2: ಮೋಹಿನಿಯಾಟ್ಟಂ ಚಿತ್ರಕ್ಕೆ ಇಂದು (ಏಪ್ರಿಲ್ 14) ಅಸಲಿ ಪರೀಕ್ಷೆ ಎದುರಾಗಿದೆ. ಹಬ್ಬದ ಸಂಭ್ರಮದ ನಡುವೆಯೇ ವಾರದ ದಿನಗ
ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ದರ್ಶನ್ ಒಂದು ವರ್ಷ ಸೆರೆವಾಸ ಅನುಭವಿಸಿದಂತೆ ಆಗಿದೆ. ಸದ್ಯಕ್ಕೆ ಜಾಮೀನು ಸಿಕ್ಕಿ ದರ್ಶನ್ ಹೊರ ಬರುವ ಯಾವುದೇ ಸುಳಿವು ಸಿಕ್ತಿಲ್ಲ. ಇದೇ ವಿಚಾರ ಅವರ ಆಪ್ತರು ಹಾಗೂ ಅಭಿಮ
ಕನ್ನಡ ಚಿತ್ರರಂಗದಲ್ಲಿ ಸೋಲುಗಳ ದುರಂತ ಕಥೆಯ ಈ ವರ್ಷವೂ ಕೂಡ ಮುಂದುವರೆದಿದೆ. ಕಳೆದ ನಾಲ್ಕು ತಿಂಗಳಿನಿಂದ ಸ್ಯಾಂಡಲ್ವುಡ್ ಕಡೆಗೆ ತಿರುಗಿ ನೋಡುವಂತಹ ಸಿನಿಮಾ ಬಂದಿಲ್ಲ. ಸತತ ಸೋಲುಗಳನ್ನು ಕಂಡು ಸಂಕಷ್ಟಕ್ಕೆ ಸಿಲುಕಿದೆ. ಒಂ
ತಮಿಳುನಾಡಿನಲ್ಲಿ ಏಪ್ರಿಲ್ 23ಕ್ಕೆ ವಿಧಾನ ಸಭಾ ಚುನಾವಣೆ ನಡೆಯುತ್ತಿದೆ. ಇಲ್ಲಿವರೆಗೂ ಡಿಎಂಕೆ ಹಾಗೂ ಎಐಎಡಿಎಂಕೆ ಮಧ್ಯೆ ಫೈಟ್ ಇರುತ್ತಿತ್ತು. ಆದ್ರೀಗ ಮೂರನೇ ಪಕ್ಷ ಪೈಪೋಟಿ ನೀಡುವುದಕ್ಕೆ ಅಖಾಡಕ್ಕೆ ಇಳಿದಿದೆ. ಅದುವೇ ದಳಪತಿ
ಡಾ.ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ರಿಲೀಸ್ ಆಗಿ 25 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಸೂರಪ್ಪ ಬಾಬು 'ಕೋಟಿಗೊಬ್ಬ' ಸಿನಿಮಾವನ್ನು ಅಭಿಮಾನಿಗಳ ಒತ್ತಾಯದ ಮೇಲೆ ರಿ-ರಿಲೀಸ್ ಮಾಡಿದ್ದಾರೆ. ಏಪ್ರಿಲ್ 10ಕ್ಕ
ಕಲರ್ಸ್ ಕನ್ನಡದಲ್ಲಿ ಕೌಟುಂಬಿಕ ಧಾರಾವಾಹಿಗಳು ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲಿ 'ನಂದಗೋಕುಲ' ಕೂಡ ಒಂದು. ದಿನದಿಂದ ದಿನಕ್ಕೆ ಅತ್ಯಂತ ರೋಚಕ ಹಾಗೂ ಹಾಸ್ಯದಿಂದ ಕೂಡಿದ ಎಪಿಸೋಡ್ಗಳು ವೀಕ್ಷಕರನ್ನು ಸೆಳೆಯುತ
ಆಂಧ್ರ ಡಿಸಿಎಂ ಆಗಿ ಪವನ್ ಕಲ್ಯಾಣ್ ಫುಲ್ ಬ್ಯುಸಿಯಾಗಿದ್ದಾರೆ. ಮುಂದೆ ಸಿನಿಮಾಗಳಲ್ಲಿ ಪವರ್ ಸ್ಟಾರ್ ನಟಿಸುವುದು ಅನುಮಾನ ಎನ್ನಲಾಗ್ತಿದೆ. ಇದೇ ವಿಚಾರವನ್ನು ಪವನ್ ಕೂಡ ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳು ಅದನ್ನು ಒಪ್ಪಲ
ಸಾರ್ವಜನಿಕ ಸ್ಥಳಗಳಲ್ಲಿ ನಟಿಯರು ಬಂದಾಗ ಪಾಪರಾಜಿಗಳು ಅಸಭ್ಯವಾಗಿ ವಿಡಿಯೋ/ಫೋಟೋ ಶೂಟ್ ಮಾಡುವುದು, ದೇಹದ ಭಾಗಗಳ ಮೇಲೆ ಅನವಶ್ಯಕವಾಗಿ ಜೂಮ್ ಮಾಡುವುದರ ಬಗ್ಗೆ ನಟಿ ಸಪ್ತಮಿ ಗೌಡ ದನಿ ಎತ್ತಿದ್ದಾರೆ. ಇತ್ತೀಚೆಗೆ ಈ ಬಗ್ಗೆ ಅಭಿಯ
ಬಾಲಿವುಡ್ ತಾರೆಯರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದು ಹೊಸದೇನು ಅಲ್ಲ. ಆದರೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಈ ಪ್ರಯತ್ನ ಹೆಚ್ಚಾಗುತ್ತಿದೆ. ಈಗಾಗಲೇ ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ಆಲಿಯಾ ಭಟ್ ನಟಿಸಿದ
ರಾಜಕೀಯ ಮುಖಂಡರು, ಸರ್ಕಾರಿ ಕಚೇರಿಗಳು ಹಾಗೂ ಸೆಲೆಬ್ರೆಟಿಗಳ ಮನೆಗೆ ಹುಸಿಬಾಂಬ್ ಕರೆಗಳು ಆಗಾಗ್ಗೆ ಬರುತ್ತದೆ. ಸದ್ಯ ತಮಿಳು ನಟಿ ತ್ರಿಷಾ ಮನೆಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಚೆನ್ನೈನ ಅಲ್ವಾರ್ಪೇಟ್ನಲ್ಲಿರುವ
'ಟಾಕ್ಸಿಕ್' ಸಿನಿಮಾ ಪಕ್ಕಕ್ಕಿಟ್ಟು ಯಶ್ 'ರಾಮಾಯಣ' ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಹವಾ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಆದರೆ ಇತ್ತೀಚೆಗೆ ಟೀಸರ
ಆದಿತ್ಯಧರ್ ನಿರ್ದೇಶನದ 'ಧುರಂಧರ್' ಸರಣಿ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಕೆಲವರು ಪ್ರಾಪಗಂಡ ಸಿನಿಮಾ ಎಂದು ಟೀಕಿಸುತ್ತಿದ್ದಾರೆ. ಆದರೆ ಬಹುತೇಕರು ಸತ್ಯವನ್ನೇ ತೆರೆಮೇಲೆ ತೋರಿಸಿದ್ದಾರೆ ಎಂದು ಕೊಂಡಾಡುತ್ತಿದ್ದ

33 C