ದಿನವಿಡೀ ನಾವು ನೂರಾರು ಜನರ ನಡುವೆ ಇರುತ್ತೇವೆ. ಹತ್ತಿರ ಕುಳಿತು ಮಾತನಾಡುತ್ತೇವೆ. ಆದರೆ ಅದೆಷ್ಟೋ ಬಾರಿ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವುದು ಬಾಯಿಯ ದುರ್ವಾಸನೆ. ಎಷ್ಟೇ ಹಲ್ಲುಜ್ಜಿದರೂ, ಬಾಯಿ ತೊಳೆದರೂ ಆ ಫ್ರೆಶ್ನೆ
ರಾಕಿಂಗ್ ಸ್ಟಾರ್ ಯಶ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಸೌಂಡ್ ಮಾಡುವುದಕ್ಕೆ ಶುರು ಮಾಡಿದೆ. ಸಿನಿಮಾ ರಿಲೀಸ್ಗೆ ಹೆಚ್ಚು-ಕಡಿಮೆ ಇನ್ನೊಂದು ತಿಂಗಳು ಇರುವಂತೆಯೇ ನಿರ್ಮಾಣ ಸಂಸ್ಥೆಗಳು ಬ್ಯುಸಿನೆಸ್ಗ
ನಮ್ಮ ದೇಶದಲ್ಲಿ ಯಾವುದಾದರೂ ದೊಡ್ಡ ಮಟ್ಟದ ಸಂಚಲನ ಶುರುವಾಯಿತೆಂದರೆ, ಅದು ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದಂತೆ ಹಬ್ಬಿಬಿಡುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದೇಶಪ್ರೇಮ ಮತ್ತು ಸಂಸ್ಕೃತಿಯ ವಿಚಾರ ಬಂದರೆ ಸಾಕು
ಬಾಲಿವುಡ್ ಕಂಡ ಜನಪ್ರಿಯ ನಟ ರಾಜ್ಪಾಲ್ ಯಾದವ್. ತಮ್ಮ ಮ್ಯಾನರಿಸಂನಿಂದ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದ ಈ ಹಾಸ್ಯ ನಟ ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಪಡೆದ ಹಣವನ್ನು ಹಿಂತಿರುಗಿಸಲಾಗದೆ, ಚೆಕ್ ಬೌನ್ಸ್ ಕ
ಒಳ್ಳೆಯ ಸಿನಿಮಾಗಳು ಕೆಲವೊಮ್ಮೆ ತಾವಾಗಿಯೇ ಪ್ರಚಾರ ಪಡೆದುಕೊಳ್ಳುತ್ತವೆ. ಸೆಲೆಬ್ರೆಟಿಗಳು ಸ್ವಯಂ ಪ್ರೇರಿತರಾಗಿ ಸಿನಿಮಾ ಪ್ರಚಾರ ಮಾಡುವುದಕ್ಕೆ ಮುಂದು ಬಂದು ಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಜನರೇ ಪ್ರಚಾರ ಮಾಡುವು
ತಮ್ಮ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ಗೆದ್ದು ಬೀಗಿದವರು ಜಗ್ಗೇಶ್. ಯಾವುದೇ ಸಿನಿಮಾ ಇಲ್ಲದೇ ಹಳ್ಳಿಯಿಂದ ಬಂದು ನವರಸನಾಯಕ ಪಟ್ಟ ಅಲಂಕರಿಸಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ಜಗ್ಗಣ್ಣ ನಟಿಸಿದ್ದಾರೆ. ಆದರೆ ಕೆಲವರು ಸೋಶಿಯಲ್
ಸ್ಟಾರ್ ನಟರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗ ಪ್ರವೇಶಿಸುವುದು ಹೊಸದೇನು ಅಲ್ಲ. ಇದೀಗ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಹೀರೊ ಆಗಿ ಚಿತ್ರರಂಗಕ್ಕೆ ಬರ್ತಿದ್ದಾನೆ. ಉಪೇಂದ್ರ- ಪ್ರಿಯಾಂಕಾ ಉಪೇಂದ್ರ ಅವರ ಪು
ಕನ್ನಡದ ಧಾರಾವಾಹಿಗಳು ಆಗಾಗ ಟ್ವಿಸ್ಟ್ ಅಂಡ್ ಟರ್ನ್ ಅನ್ನು ಪಡೆದುಕೊಳ್ಳುತ್ತಲೇ ಇರುತ್ತವೆ. ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಕತೆಗಳು ಬದಲಾಗುತ್ತಲೇ ಇರುತ್ತವೆ. ಮನರಂಜನಾ ವಾಹಿನಿಗಳು ಇಂತಹ
ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ನಟನೆಯ ಜೊತೆ ಜೊತೆಗೆ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಶ್ರೀಲೀಲಾ ಇನ್ಮುಂದೆ ಡಾ. ಶ್ರೀಲೀಲಾ. ಹೌದು ಶ್ರೀಲೀ
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಗುಲ್ಲಾಗಿದೆ. ಫೆಬ್ರವರಿ 16ರಂದು ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನಡೀತಿದೆ ಎನ್ನುವ ಮಾತು
ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆಗಳು ಪ್ರತಿದಿನವೂ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ ಕಾಣಿಸುತ್ತಿವೆ. ಜಾಗತಿಕ ಮಾರುಕಟ್ಟೆ ಚಲನೆ, ಡಾಲರ್ ಮೌಲ್ಯ, ಹೂಡಿಕೆದಾರರ ಮನೋಭಾವ ಹಾಗೂ ಸ್ಥಳೀಯ ಬೇಡಿಕೆ-ಪೂರೈಕೆ ಸ್
ಈ ಬಾರಿ ಬಿಗ್ಬಾಸ್ ಕನ್ನಡ ಸೀಸನ್ ಸೂಪರ್ ಹಿಟ್ ಆಗಿದೆ. ಗಿಲ್ಲಿ ಎಲ್ಲರ ಗಮನ ಸೆಳೆದಿದ್ದು ಗೊತ್ತೇಯಿದೆ. ದಾಖಲೆ ಮಟ್ಟದಲ್ಲಿ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿದ್ದರು. ಗಿಲ್ಲಿ, ಕಾವ್ಯಾ, ಅಶ್ವಿನಿ, ರಕ್ಷಿತಾ
ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ವಿಶ್ವದಾದ್ಯಂತ ಬಿಡುಗಡೆಗೆ ವೇದಿಕೆ ಅದ್ಧೂರಿಯಾಗಿ ಸಜ್ಜಾಗುತ್ತಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಈ ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ. ಕ್ರೈಸ್ತ್ರ ಸಮುದಾ
ಮಳೆ ನಿಂತ್ರು ಮರದ ಹನಿ ನಿಂತಿಲ್ಲ, ಎನ್ನುವಂತೆ ಬಿಗ್ಬಾಸ್ ಸೀಸನ್ 12 ಮುಗಿದರೂ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಜಗಳ ಮುಗಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಏಟು ಎದಿರೇಟು ಶುರುವಾಗಿದೆ. ಪರಸ್ಪರ ವೈಯಕ್ತಿಕ
ಕನ್ನಡ ಕಿರುತೆರೆಯಲ್ಲಿ ದಾಖಲೆ ಬರೆದಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ನಟನೆಗೆ ಎಂಟ್ರಿ ಕೊಟ್ಟವರು ನಟಿ ಮಯೂರಿ ಕ್ಯಾತರಿ. ಈ ಧಾರಾವಾಹಿ ಮಯೂರಿ ಬದುಕನ್ನೇ ಬದಲಿಸಿಬಿಟ್ಟಿತ್ತು. ಈ ಸೀರಿಯಲ್ ನೋಡ ನೋಡುತ್ತಿದ್ದಂತೆ ಮ
ಅಬ್ಬಾ, ಕೊನೆಗೂ ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ (Gold Rate Down). ಯಾವಾಗ ಚಿನ್ನದ ಬೆಲೆ ಇಳಿಕೆಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಭಾರೀ ಕಮ್ಮಿಯಾಗಿದ್ದು,
ಬಣ್ಣದ ಲೋಕದ ಹೊಸ ಕಥೆ 'ನಂದಗೋಕುಲ' ಈಗ ಕುತೂಹಲದ ಘಟ್ಟ ತಲುಪಿದೆ. ಅಮೂಲ್ಯ ತನ್ನ ವೃತ್ತಿಜೀವನದಲ್ಲಿ ದೊಡ್ಡ ಕನಸು ಕಂಡಿದ್ದಾಳೆ. ಅವಳ ಶ್ರಮಕ್ಕೆ ಈಗ ಬೆಲೆ ಸಿಗುವ ಸಮಯ ಬಂದಿದೆ. ಆದರೆ ವಿಧಿ ಅವಳ ಹಾದಿಯಲ್ಲಿ ಮುಳ್ಳು ಹಾಸಿದಂತಿದೆ. ಕ
ಭಾರತೀಯ ಚಿತ್ರರಂಗದಲ್ಲಿ ಕಂಟೆಂಟ್ ಇಟ್ಕೊಂಡು ಕಮರ್ಷಿಯಲ್ ಸಿನಿಮಾ ಮಾಡುವ ಕೆಲವೇ ಕೆಲವು ನಟರಲ್ಲಿ ಧನುಷ್ ಕೂಡ ಒಬ್ಬರು. ಇಲ್ಲಿವರೆಗೂ ಧನುಷ್ ನಟಿಸಿದ ಬಹುತೇಕ ಸಿನಿಮಾ ಪ್ರೇಕ್ಷಕರನ್ನು ಭಾವನೆಗಳಲ್ಲಿ ಕಟ್ಟಿ ಹಾಕಿದೆ. ಅದಕ್ಕ
ಪರದೆ ಮೇಲೆ ತನ್ನ ಕುತಂತ್ರದಿಂದಲೇ ಮನೆಮಾತಾಗಿದ್ದ ಅತ್ತೆಯೊಬ್ಬಳು, ಅಸಲಿ ಬದುಕಿನಲ್ಲಿ ತನಗೆ ತಾನೇ ಚಪ್ಪಲಿಯಿಂದ ಹೊಡೆಸಿಕೊಳ್ಳುವ ಸನ್ನಿವೇಶ ಸೃಷ್ಟಿಸಿದ್ದು ಅಂದ್ರೆ ನೀವು ನಂಬಲೇಬೇಕು. ಹೌದು, ಇದು ಮಂಡ್ಯದ ಮಣ್ಣಿನ ಹೆಮ್ಮೆ
ಬಾಲಿವುಡ್ ಅಂಗಳದಲ್ಲಿ ಯಾವಾಗಲೂ ಏನಾದರೂ ಒಂದು ಹೊಸ ವಿಷಯ ಚರ್ಚೆಯಾಗುತ್ತಲೇ ಇರುತ್ತದೆ. ಅದರಲ್ಲೂ ಚಿತ್ರರಂಗದ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎನಿಸಿಕೊಂಡಿರುವ ನಟ ಅಖಾಡಕ್ಕೆ ಇಳಿದರೆ ಅಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅಭಿಮ
ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಬ್ಬ ಮಗ ಹಾಗೂ ಒಬ್ಬಳು ಮಗಳು ಜನಿಸಿದ್ದು, ಕುಟುಂಬದಲ್ಲಿ ಹೆಚ್ಚಿನ ಸಂತಸ ತಂದಿದೆ. ತಮ್ಮ ತಂದೆಯಂತೆ ಚಿತ
ಚಿತ್ರರಂಗದಲ್ಲಿ ಸಿನಿಮಾ ಬ್ಯುಸಿನೆಸ್ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರ್ತಿದೆ. ಒಂದ್ಕಾಲದಲ್ಲಿ ಜನ ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಬೇಕಿತ್ತು. ವರ್ಷಗಳ ಕಾಲ ಸಿನಿಮಾ ಪ್ರದರ್ಶನವಾಗುತ್ತಿದ್ದವು. ಟಿವಿ ಬಂದ ಬಳಿಕ ಕೊಂಚ ಬ
ಯಾವ ಸಿನಿಮಾ ಹಿಟ್ ಆಗುತ್ತದೆ ಎಂದು ಹೇಳುವುದು ಕಷ್ಟ. ಯಾರ ಮಾಡಬೇಕಿದ್ದ ಕಥೆ ಮತ್ತೊಬ್ಬರ ಪಾಲಾಗಿ ಸಿನಿಮಾ ಹಿಟ್ ಆಗಿರುವ ಉದಾಹರಣೆಗಳಿವೆ. ನಟ ಅರ್ಜುನ್ ಸರ್ಜಾ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕೆಲವು ಬ್ಲ
ಬಾಲಿವುಡ್ ಮೇಲೆ ಭೂಗತ ಲೋಕದ ನೆರಳು ಮತ್ತೆ ಬಿದ್ದಂತಿದೆ. 90ರ ದಶಕದಲ್ಲಿ ಹಿಂದಿ ಉದ್ಯಮವನ್ನೇ ನಡುಗಿಸಿದ್ದ ಅಂಡರ್ ವರ್ಲ್ಡ್ ಹೊಸ ರೂಪದಲ್ಲಿ ಮತ್ತೆ ಮುಂಬೈನ ಗ್ರಹ ಪ್ರವೇಶ ಮಾಡಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಎರಡೂವರೆ
ಸ್ಟಾರ್ ನಟರು ಅಂದಾಕ್ಷಣ ಅಭಿಮಾನಿಗಳು ಮುತ್ತಿಕೊಳ್ಳುವುದು ಸಹಜ. ಇತ್ತೀಚೆಗೆ ಇದೇ ಕಾರಣಕ್ಕೆ ಸಾಕಷ್ಟು ನಟ, ನಟಿಯರು ಸಂಕಷ್ಟ ಎದುರಿಸಿರುವುದು ಇದೆ. ಇನ್ನು ಸೆಲೆಬ್ರೆಟಿಗಳು ಭದ್ರತೆಗಾಗಿ ಬೌನ್ಸರ್ಗಳನ್ನು ನೇಮಿಸಿಕೊಂಡಿರು
ತೆಲುಗಿನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿದೆ. ಈ ಆಕ್ಷನ್- ಡ್ರಾಮಾ ಈಗಾಗಲೇ ಒಂದು ಹಾಡಿನಿಂದ ಸದ್ದು ಮಾಡುತ್ತಿದೆ. ಗೇಮ್ ಚೇಂಜರ್ ಸೋಲಿನ ಬಳಿಕ ರಾಮ್ ಚರಣ್ಗೆ ಮತ್ತೆ ಸಕ್ಸಸ್ ಸಿಗೋ
ಉಂಡು, ಆಡಿ, ಒದ್ದು ಮಲಗುವ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ಮಿಂಚಿದವರು ಸುನಿಲ್ ರಾವ್. ಶಂಕರ್ ನಾಗ್ ಅವರ ''ಮಾಲ್ಗುಡಿ ಡೇಸ್''.. ''ಏಳು ಸುತ್ತಿನ ಕೋಟೆ''.. ''ಕೆಂಡದ ಮಳೆ''.. ''ರೆಡಿಮೇಡ್ ಗಂಡ''.. ''ಶಾಂತಿ ಕ್ರಾಂತಿ''.. ''ಮೈಸೂರ್ ಜಾಣ'' ಮುಂತಾದ
ಕನ್ನಡದ ಚಿತ್ರರಂಗ ಬೆಳೆಸುವಲ್ಲಿ ಸಾಕಷ್ಟು ಕಲಾವಿದರ ಶ್ರಮವಿದೆ. ಅದರಲ್ಲೂ ಆರಂಭದ ದಿನಗಳಿಂದ ಹಿಡಿದು 70-80ರ ದಶಕದಲ್ಲಿ ಕನ್ನಡ ಚಿತ್ರರಂಗ ಉತ್ತುಂಗದಲ್ಲಿದ್ದ ಸಮಯದಲ್ಲಿ ಬಂದ ನಟಿಯರ ಪ್ರಮುಖರಾಗಿ ಕಾಣಿಸುತ್ತಾರೆ. ಒಂದು ಕಾಲದಲ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿಯಲ್ಲಿ ಒಮ್ಮೊಮ್ಮೆ ನೋವಾಗುತ್ತೆ. ಹೀಗೆ ಆದ ನೋವು ಒಮ್ಮೊಮ್ಮೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಇನ್ನೂ.. ಎಲ್ಲಾ ಉತ್ಸಾಹ, ಆಸಕ್ತಿ ಮತ್ತು ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುವ ಬ್ರೇ
ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳ ಮೇಲೆ ಮತ್ತೆ ಎಲ್ಲರ ಗಮನ ಸೆಳೆಯುವ ಬೆಳವಣಿಗೆ ಕಂಡುಬಂದಿದೆ. ಹೂಡಿಕೆದಾರರು ಮಾತ್ರವಲ್ಲ, ಆಭರಣ ಖರೀದಿಗೆ ಮುಂದಾಗಿರುವ ಗ್ರಾಹಕರೂ ಇಂದಿನ ದರಗಳ ಬಗ್ಗೆ ಕುತೂಹಲದಿಂದ ಎದುರುನೋಡುತ್ತಿದ್ದಾರೆ.
ಸಿನಿಪ್ರೇಮಿಗಳಿಗೆ ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಚಿತ್ರಮಂದಿರ ಹಾಗೂ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳ ಉಡುಗೊರೆ ಸಿಗುತ್ತಿದೆ. 'ಸೀತಾ ಪಯಣ' ಸೇರಿ ಒಂದಷ್ಟು ಸಿನಿಮಾಗಳು ಈ ವಾರ ಪ್ರೇಕ್ಷಕೆ ಮುಂದೆ ಬರ್ತಿವೆ. ಇತ್ತ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲದ ಘಟ್ಟ ತಲುಪಿದೆ. ಪ್ರತಿದಿನ ಒಂದಲ್ಲ ಒಂದು ಟ್ವಿಸ್ಟ್ ನೀಡುವ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗ ಭಾಗ್ಯಾ ಮತ್ತು ತ
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ರಿಲೀಸ್ ಆಗುತ್ತಿರುವ ಅತೀ ದೊಡ್ಡ ಸಿನಿಮಾ 'ಟಾಕ್ಸಿಕ್'. 'ಕೆಜಿಎಫ್ ಚಾಪ್ಟರ್ 2' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಬಾ
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ.
Horoscope February 10: ಫೆಬ್ರವರಿ 10ರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದಿರುವ ದಿನ ಭವಿಷ್ಯವಾಗಿದೆ. ಫೆಬ್ರವರಿ 10ರಂದು ಮೇಷದಿಂದ ಮೀನ ರಾಶಿಯವರೆಗೆ

26 C