ರಣ್ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್ ಸಿನಿಮಾ 'ಧುರಂಧರ್: ದಿ ರಿವೇಂಜ್' (Dhurandhar 2) ಭಾರತದಾದ್ಯಂತ ಸಂಚಲನವನ್ನು ಸೃಷ್ಟಿಸುತ್ತಿದೆ. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಈ ಸಿನಿಮಾ ನೋಡಿದವರು ನಿರ್ದೇ
ಎಲ್ಲೆಲ್ಲೂ ಈಗ 'ಧುರಂಧರ್'-2 ಚಿತ್ರದ್ದೇ ಮಾತು. 4 ತಿಂಗಳ ಅಂತರದಲ್ಲಿ ಎರಡು ಭಾಗಗಳಾಗಿ ತೆರೆಕಂಡ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ. ಎರಡೂ ಸಿನಿಮಾಗಳ ಕಲೆಕ್ಷನ್ 2000 ಕೋಟಿ ರೂ. ದಾಟಿದೆ. ಕೇವಲ 4 ದಿನಗಳಲ್ಲಿ ಸೀಕ್ವೆಲ್ ಹೊಸ ದಾಖಲೆ ನ
ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.
ಪ್ರತಿಭೆಗಳನ್ನು ಗುರ್ತಿಸುವುದರಲ್ಲಿ ಕಿಚ್ಚ ಸುದೀಪ್ ಸದಾ ಮುಂದೆ ನಿಲ್ಲುತ್ತಾರೆ. ಯಾರಾದರೂ ಒಳ್ಳೆ ಕೆಲಸ ಮಾಡಿದಾಗ ಮೆಚ್ಚಿಕೊಂಡಾಡುವುದು ಮಾತ್ರವಲ್ಲ, ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಬಿಗ್ಬಾಸ್ ವೇದಿಕೆಯಲ್ಲಿ ಸಾಕಷ್ಟ
ಟೆರೆರಿಸ್ಟ್ಗಳ ಟೆರರ್ ಭಾರತವನ್ನ ಅದೆಷ್ಟೋ ಸಲ ರಕ್ತದ ಮಡುವಲ್ಲಿ ಮಲಗಿಸಿದೆ. ಮುಂಬೈ ಅಟ್ಯಾಕ್.. ಸಂಸತ್ ಮೇಲಿನ ದಾಳಿ.. ಹೈದ್ರಾಬಾದ್ ಬಾಂಬ್ ಬ್ಲ್ಯಾಸ್ಟ್.. ಒಂದಾ.. ಎರಡಾ..ಒಂದರ ಹಿಂದೊಂದು ದಾಳಿ ನಡೀತಾನೇ ಇದೆ. ಪ್ರತಿ ಬಾರಿ ಬ್ಲ್
ಬಾಲಿವುಡ್ ಸಿನಿಮಾ 'ಧರುಂಧರ್ 2' ಕ್ರೇಜ್ಗೆ ಭಾರತೀಯ ಚಿತ್ರರಂಗವೇ ಶೇಕ್ ಆಗಿದೆ. ಸಿನಿಮಾ ರಿಲೀಸ್ ಕಡೆಯಲ್ಲೆಲ್ಲ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್ನಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ದಾಖಲೆಗಳನ್ನು
ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಬೇಕೋ ಬೇಡ್ವೋ? ಸ್ಟಾರ್ ನಟಿಯರೇ ಬಿಂದಾಸ್ ಸಾಂಗ್ಗಳಿಗೆ ಕುಣಿಯೋದು ಸರೀನಾ? ಇದರಿಂದ ಮುಂದೆ ನಾಯಕಿಯಾಗಿ ಅವರಿಗೆ ಅವಕಾಶ ಕಮ್ಮಿ ಆಗುತ್ತಾ? ಹೀಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ. ಸಿನಿ
ಆದಿತ್ಯಧರ್ ನಿರ್ದೇಶನದ 'ಧುರಂಧರ್-2' ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. 5ನೇ ದಿನ ಅಂದರೆ ಫಸ್ಟ್ ವೀಕೆಂಡ್ ಮುಗಿದು ಮೊದಲ ಸೋಮವಾರ ಕೂಡ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸದ್ಯಕ್ಕೆ ಚಿತ್ರದ ಆರ್ಭಟಕ್ಕೆ ಬ್
ಕನ್ನಡ ಕಿರುತೆರೆಯ ಇಬ್ಬರು ನಟರು ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ನಿಶ್ವಿತಾರ್ಥ ಮಾಡಿಕೊಂಡು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಜೀ ಕನ್ನಡದ 'ಅಮೃತಧಾರೆ' ನಟ ರಾಣವ್ ಗೌ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಕೂಡ ಒಂದು. ಈ ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಲೇ ಇರುತ್ತದೆ. ಸದ್ಯ ಈ ಸೀರಿಯಲ್ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಭಾಗ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಿಂದೊಮ್ಮೆ ಪವಿತ್ರ ಬಂಧ ಎಂದು ಪರಿಗಣಿಸಲಾಗುತ್ತಿದ್ದ ಮದುವೆಯ ಸಂಬಂಧ ಅರ್ಥ ಕಳೆದುಕೊಂಡಿದೆ. ಇನ್ನೂ ಹಿಂದೆ ಡಿವೋರ್ಸ್ ಸಮಾಜದ ದೃಷ್ಟಿಯಲ್ಲಿ ಸಾಮಾಜಿಕ ಕಳಂಕವಾಗಿತ್ತು. ಆದರೆ ಈಗ ಚಿಕ್ಕ
ಕನ್ನಡ ಸಿನಿಮಾ 'ಲವ್ ಮಾಕ್ಟೇಲ್ 3'ಗೆ ಯುಗಾದಿ ಹಬ್ಬ ಲಕ್ಕಿ ಅಂತ ಸಾಬೀತಾಗಿದೆ. ರಿಲೀಸ್ ಆದ ದಿನದಿಂದ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ರಣ್ವೀರ್ ಸಿಂಗ್ ನಟಿಸಿದ 'ಧುರಂಧರ್ 2' ಅಬ್ಬರದ ನಡುವೆಯೂ ಕನ್ನಡಿಗರು ಕನ್ನಡ ಸಿನ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈ
ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಅಂತಹದ್ದರಲ್ಲ
ವಿದ್ಯಾಭ್ಯಾಸಕ್ಕೊಂದು ವಯಸ್ಸು, ಮದುವೆಗೊಂದು ವಯಸ್ಸು, ಪೋಷಕರಾಗಿ ಬಡ್ತಿ ಪಡೆಯಲು ಒಂದು ವಯಸ್ಸು, ಹೀಗೆ ಇಂತಿಷ್ಟೇ ವಯಸ್ಸಿಗೆ ಏನೇನಾಗಬೇಕೋ ಅದಾಗಬೇಕು ಎಂಬ ಅಲಿಖಿತ ನಿಯಮ ನಮ್ಮ ಸಮಾಜದಲ್ಲಿದೆ. ಹೀಗಿರುವಾಗ 40 ವರ್ಷದ ನಂತರ ಮದುವ
ಕೇರಳದ ಸಿನಿಪ್ರಿಯರು ಈ ವಾರಾಂತ್ಯದಲ್ಲಿ ಲೇಟ್ ನೈಟ್ ಶೋಗೆ ಹೋಗಬೇಕೋ ಅಥವಾ ಮನೆಯಲ್ಲೇ ಕುಳಿತು ಹೊಸ ಒಟಿಟಿ ಸರಣಿ ನೋಡಬೇಕೋ ಎಂಬ ಗೊಂದಲದಲ್ಲಿದ್ದಾರೆ. ಇಂತಹ ಹೊತ್ತಲ್ಲೇ 'ಕಾಸರಗೋಡು ಎಂಬಸಿ' (Kasaragod Embassy) ಎಂಬ ಕ್ರೈಮ್ ಥ್ರಿಲ್ಲರ್ ಸರ
ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಆಕ್ಷನ್ ಮತ್ತು ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಚಿತ್ರದಲ್ಲಿ ಬರುವ ಹಮ್ಜಾ ಅಲಿ ಮಜಾರಿಯ ಐಷಾರಾಮಿ ಬಂಗಲೆ ಎ
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಬರುತ್ತಾರೆ. ಹೀಗೆ ಬರುವ ಹಲವರಲ್ಲಿ ಬೆಳ್ಳಿಪರದೆಯ ಮೇಲೆ ಮಿಂಚ
ಸತ್ಯ ಮತ್ತು ಸುಳ್ಳಿನ ನಡುವೆ ತೆಳುಗೆರೆಯನ್ನರಿಯುವುದು ಈ ಕಾಲದಲ್ಲಿ ತುಂಬಾನೇ ಕಷ್ಟ. ಕಣ್ಣಿಗೆ ಕಂಡಿದೆಲ್ಲ ಸತ್ಯ ಆಗಿರುವುದಿಲ್ಲ. ಅನೇಕ ಸಲ ಕಥೆ ಬೇರೆಯದ್ದೇ ಇರುತ್ತೆ. ಅದರಲ್ಲಿಯೂ ಈ ಸೋಶಿಯಲ್ ಮೀಡಿಯಾ ಕಾಲದಲ್ಲಿ ಬೇರೆಯವರ ಕ
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ
''ಅಮೃತಧಾರೆ'' ಧಾರಾವಾಹಿಯನ್ನು ತಪ್ಪದೇ ನೋಡುವ ಹಲವರು ಮಲ್ಲಿಯ ಹೃದಯ ಇನ್ನೊಮ್ಮೆ ನುಚ್ಚು ನೂರಾಗುತ್ತೆ ಎಂದುಕೊಂಡಿದ್ದರು. ಕೊನೆಗೂ ಹಲವರು ಅಂದುಕೊಂಡತೆ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು ಮದುವೆ ಗಂಡು ಸುನಿ, ಸಿಂ
ಮಲಯಾಳಂ ಚಿತ್ರರಂಗದ ಮಮ್ಮುಟ್ಟಿ ಈಗ ಫುಲ್ ಬ್ಯುಸಿ. ವಯಸ್ಸು ಎಪ್ಪತ್ತಾದರೂ ಅವರ ಎನರ್ಜಿ ಮಾತ್ರ ಇಪ್ಪತ್ತರ ಹರೆಯದ ಯುವ ನಟರಿಗೂ ಸವಾಲು ಹಾಕುವಂತಿದೆ. ಸಾಲು ಸಾಲು ಸಿನಿಮಾಗಳ ಮೂಲಕ ಮಮ್ಮುಕ್ಕಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿ
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದ
ಈಗ ರೀಮೆಕ್ ಸಿನಿಮಾಗಳಿಗೆ ಬಹುತೇಕ ಬ್ರೇಕ್ ಬಿದ್ದಿದೆ. ಒಂದ್ಕಾಲದಲ್ಲಿ ರೀಮೆಕ್ ಸಿನಿಮಾಗಳ ಹಾವಳಿ ಜೋರಾಗಿತ್ತು. ಇವತ್ತಿಗೂ ಬೇರೆ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡುವವರ ಸಂಖ್ಯೆ ದೊಡ್ಡದಿದೆ. ಕೆಲವೊಮ್ಮೆ ಒಂದು ಸ
ಯುಗಾದಿ ಹಬ್ಬಕ್ಕೆ ಎರಡು ಬಿಗ್ ಸಿನಿಮಾಗಳು ರಿಲೀಸ್ ಆಗಿದ್ದವು. ಒಂದು ಬಹು ನಿರೀಕ್ಷೆಯ 'ಧುರಂಧರ್ 2'. ಇನ್ನೊಂದು ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್'. ಈ ಎರಡೂ ಸಿನಿಮಾಗಳು ಅತೀ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿ
ದೊಡ್ಡ ಸಿನಿಮಾಗಳು ಬಿಡುಗಡೆ ಆಗುವಾಗ ಸಣ್ಣ ಸಿನಿಮಾಗಳು ತೆರೆಗೆ ಬರದೇ ಇರುವುದೇ ಒಳ್ಳೆಯದು. ಸಾಕಷ್ಟು ಸಂದರ್ಭದಲ್ಲಿ ಹೀಗೆ ದೊಡ್ಡ ಚಿತ್ರಕ್ಕೆ ಹೆದರಿ ಸಣ್ಣ ಸಿನಿಮಾ ರಿಲೀಸ್ ಬದಲಾಯಿಸಿರುವ ಉದಾಹರಣೆಗಳಿವೆ. ಒಂದು ವೇಳೆ ಎರಡೂ ದ
ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರ್ತಿಸಿಕೊಂಡಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಕೂಡ ಡಿವೈನ್ ಸ್ಟಾರ್ ಕ್ರೇಜ್ ಜೋರಾಗಿದೆ. ಎಲ್ಲಾ ಇಂಡಸ್ಟ್ರಿಗಳಲ್ಲಿ ಸ್ನೇಹಿತರನ್ನು ಸಂಪಾದಿಸಿದ್ದಾರೆ. ತೆಲುಗು ನ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಪ್ರತಿಯೊಂದು ಸಂಚಿಕೆಯಲ್ಲೂ ಹೊಸ ತಿರುವುಗಳು ಸಿಗುತ್ತಿವೆ. ಈಗ ಬಿಡುಗಡೆಯಾಗಿರುವ ಹೊಸ ಪ್ರೋಮೋ ವೀಕ್ಷಕರಲ್ಲಿ ಭಾರೀ ಕುತೂಹಲ
ಸೋಶಿಯಲ್ ಮೀಡಿಯಾ ಈಗ ಸಾವಿರಾರು ಜನರಿಗೆ ಆದಾಯದ ಮೂಲವಾಗಿದೆ. ಕೆಲಸ ಬಿಟ್ಟು ಯೂಟ್ಯೂಬರ್ಗಳಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಾಗಿ ಕೆಲವರು ಬದುಕು ಕಟ್ಟಿಕೊಂಡಿದ್ದಾರೆ. ಅಚ್ಚರಿ ಎನ್ನುವಂತೆ ಕೆಲವರು ತಮ್ಮ ವಿಭಿನ
ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಈಗ ಹನಿಮೂನ್ ಮೂಡ್ನಲ್ಲಿದ್ದಾರೆ. ಇಬ್ಬರೂ ಸದ್ಯ ಥಾಯ್ಲೆಂಡ್ನಲ್ಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಇಬ್ಬರೂ ರ
ಮೊದಲೆಲ್ಲಾ ಇಬ್ಬರು ವ್ಯಕ್ತಿಗಳ ನಡುವಿನ ಮನಸ್ತಾಪ, ಮಾತು ಬಿಡುವ ವಿಚಾರಗಳು ಎಲ್ಲರಿಗೂ ಅಷ್ಟು ಸುಲಭವಾಗಿ ಗೊತ್ತಾಗುತ್ತಿರಲಿಲ್ಲ. ಅದಕ್ಕೆ ಬಹಳ ಸಮಯ ಬೇಕಾಗುತ್ತಿತ್ತು. ಆದರೆ ಈ ಸೋಶಿಯಲ್ ಮೀಡಿಯಾದಲ್ಲಿ ಯಾವುದೋ ರೀತಿಯಲ್ಲಿ ಇ
ಬಾಲಿವುಡ್ ಕೆಲವು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ವಿಷಯದಲ್ಲಿ ಕೊಂಚ ವಿಭಿನ್ನ ಅನ್ನಬಹುದು. ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಿದ್ದು ಹ
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಆದರೆ ತಾನು ಮದುವೆಯಾಗುತ್ತಿರುವ ಹುಡುಗ ಸುನಿ ಬೇರೆ ಯಾರು ಅಲ್ಲ ಬದಲಿಗೆ ತನ್ನ ಗಂಡ ಜೈದೇವ್ ನ ಪೈಲ್ವಾನ್ ಎನ್ನುವ ವಿಷಯ ಮಲ್ಲಿಗೆ ಗೊತ್ತಿಲ್ಲ. ಈ ಮದುವೆಯ ಸಂಪ
ಇಂದು ಶುಕ್ರವಾರದ ಪ್ರೈಮ್ ಟೈಮ್. ಮಲಯಾಳಂ ಸಿನಿಮಾ ಪ್ರೇಮಿಗಳಿಗಾಗಿ ಒಟಿಟಿಯಲ್ಲಿ ಫ್ಯಾಮಿಲಿ ಎಂಟರ್ಟೈನರ್ಗಳ ಸುರಿಮಳೆಯೇ ಆಗುತ್ತಿದೆ. ಡ್ರಾಮಾ, ವಿಡಂಬನೆ ಮತ್ತು ಎಮೋಷನಲ್ ಮಿಸ್ಟರಿ ಕಥೆಗಳನ್ನೊಳಗೊಂಡ ಹೊಸ ಸಿನಿಮಾಗಳು ಈಗ
ಮಾರ್ಚ್ 21ರ ಈ ಶನಿವಾರದಂದು ಮನೆಯವರೆಲ್ಲಾ ಒಟ್ಟಾಗಿ ಕುಳಿತು ಸಿನಿಮಾ ನೋಡಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ದರೆ ಮಲಯಾಳಂ ಚಿತ್ರರಂಗ ನಿಮಗಾಗಿ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳನ್ನು ಸಿದ್ಧಪಡಿಸಿದೆ. ಮಾರ್ಚ್ ತಿಂಗಳಿನಲ್
ಬಾಕ್ಸ್ ಆಫೀಸ್ ನಲ್ಲಿ ಸದ್ಯ 'ಧುರಂಧರ್ 2' ಸಿನಿಮಾದ್ದೇ ಅಬ್ಬರ. ಈ ಸಿನಿಮಾ ಸೃಷ್ಟಿಸುತ್ತಿರುವ ಸುನಾಮಿಗೆ ಹಳೆಯ ದಾಖಲೆಗಳೆಲ್ಲ ಧೂಳಿಪಟವಾಗುತ್ತಿವೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ರಾಕೇಶ್ ಬೇಡಿ ಸಂಚಲನದ ಹೇಳಿಕೆ ನೀಡಿದ್ದಾ
ಪ್ಯಾನ್ ಇಂಡಿಯಾ ಟ್ರೆಂಡು.. ದೊಡ್ಡ ಸಿನಿಮಾಗಳ ಅಭಾವ.. ಸಣ್ಣ ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳಿಗೆ ಬಾರದ ಪ್ರೇಕ್ಷಕರು.. ಓಟಿಟಿ ಆರ್ಭಟ.. ಇದೆಲ್ಲದರ ನಡುವೆ ಚಿತ್ರಮಂದಿರಗಳ ಗೋಳು ಹೇಳತೀರದು. ಇದೇ ಕಾರಣಕ್ಕೆ ಚಿತ್ರಮಂದಿರಗಳ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ನಾವು ಇಬ್ಬರು ನಮಗೆ ಇಬ್ಬರು ಎಂಬ ಘೋಷವಾಕ್ಯ ಮೊಳಗುತ್ತಿತ್ತು. ಆ ನಂತರ ಕಾಲ ಬದಲಾಯ್ತು. ಬದಲಾದ ಕಾಲದಲ್ಲಿ ಬದುಕಿನ ವೆಚ್ಚ ಕೂಡ ಹೆಚ್ಚಾಯ್ತು. ಈ ಹಿನ್ನೆಲೆ ಒಂದೇ ಮಗು ಸಾಕು ಎನ್ನುವಂತಾಯ್ತು
ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ವಿಶ್ವದೆಲ್ಲೆಡೆ ಈ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದಕ್ಕೆ ಸದ್ಯ ''ಬಿಟಿಎಸ್'' ತಂಡದ ಸಂಗೀ
ಸ್ಯಾಂಡಲ್ವುಡ್ನ ಹಿರಿಯ ನಟಿ ಭಾವನಾ ರಾಮಣ್ಣ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಮೂಲಕ ಮಗುವನ್ನು ಪಡೆಯಲು ಮುಂದಾಗಿದ್ದ ಭಾವನಾ ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸಿ
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ
ಸುಖ ದುಃಖದಲ್ಲಿ ಜೊತೆಯಾಗುವ ಗಂಡ-ಹೆಂಡ್ತಿ ಎಂತಹದ್ದೇ ಕಷ್ಟ ಬಂದರೂ ಜೊತೆಯಾಗಿರುತ್ತಾರೆ. ಮದುವೆ ನಂತರ ಸೋಲು ಕೂಡ ಒಬ್ಬರದ್ದಲ್ಲ. ಗೆಲುವು ಕೂಡ ಒಬ್ಬರದ್ದಲ್ಲ. ಗೆಲುವು-ಸೋಲು ಏನೇ ಇರಲಿ ಅದು ಇಬ್ಬರದ್ದು ಹೌದು. ಗಂಡನ ಸಂಭ್ರಮದಲ್
ಯುಗಾದಿ ಹಬ್ಬಕ್ಕೆ ಅನಿರೀಕ್ಷಿತವಾಗಿ ತೆರೆಕಂಡವ ಸಿನಿಮಾ 'ಲವ್ ಮಾಕ್ಟೇಲ್ 3'. ಯಶ್ ಸಿನಿಮಾ 'ಟಾಕ್ಸಿಕ್' ಮಾರ್ಚ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ರಿಲೀಸ್ ಪೋಸ್ಟ್ಪೋನ್ ಆಗಿದ್ದರಿಂದ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ ಮೋಸ್
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಇಂದಿನ ಪ್ರೋಮೋದಲ್ಲಿ ಪ್ರೇಕ್ಷಕರು ನಿರೀಕ್ಷಿಸದ ದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ. ಇಡೀ ಕುಟುಂಬವೇ ಶಾಕ್ ಆಗುವಂತಹ ನಿ
'ಧುರಂಧರ್' ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ನಟಿ ರಮ್ಯಾ ಕೂಡ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ್ರೆ ನಿಮ್ಮ ಹಣ ವ್ಯರ್ಥ, ನಿದ್ದೆ ಬರಿಸುವಂತಿದೆ. ಕೆಲ ಸನ್ನಿವೇಶಗಳ ತಮಾಷೆ ಎನಿಸುತ್ತದ
ಪ್ರಾಣಿಗಳನ್ನು ಬಳಸಿಕೊಂಡು ಸಿನಿಮಾ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಆನೆ, ಹುಲಿ, ಸಿಂಹದ ರೀತಿ ವನ್ಯಮೃಗಗಳನ್ನು ಸಿನಿಮಾಗಳಲ್ಲಿ ನೋಡಿ ಜನ ಪುಳಕಗೊಳ್ಳಬಹುದು. ಆದರೆ ಆ ದೃಶ್ಯಗಳನ್ನು ಸೆರೆಹಿಡಿಯಲು ಚಿತ್ರತಂಡ ಕಸರತ್
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ 'ಧುರಂಧರ್- 2' ಜೊತೆ ಕನ್ನಡದ 'ಟಾಕ್ಸಿಕ್' ಸಿನಿಮಾ ಕೂಡ ತೆರೆಗಪ್ಪಳಿಸಬೇಕಿತ್ತು. 4 ವರ್ಷಗಳಿಂದ ಯಶ್ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ತೆರೆಮೇಲೆ ರಾಯ ಹಾಗೂ ಟಿಕೆಟ್ ಆಗಿ ರಾಕಿಂಗ್
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಕನ್ನಡದ ಜನಪ್ರಿಯ ಗೀತೆಯನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. ಇದು ಕನ
ಆದಿತ್ಯಧರ್ ನಿರ್ದೇಶನದ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕೆಲವರು ಪ್ರಾಪೊಗಂಡಾ ಸಿನಿಮಾ ಎಂದು ಆರೋಪಿಸಿದರೂ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗ ನಿರೀಕ್ಷೆ
ಅಭಿಮಾನ ಯಾವತ್ತೂ ಎಲ್ಲೆ ಮೀರಬಾರದು. ಅತಿಯಾದ ಅಭಿಮಾನ ಅನರ್ಥಗಳಿಗೆ ಕಾರಣವಾಗಿಬಿಡುತ್ತದೆ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸುವುದು ಅವರವರ ವೈಯಕ್ತಿಕ. ಆದರೆ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದವನಿಗೆ ಪವನ್ ಕಲ್ಯಾಣ್ ಅ

26 C