SENSEX
NIFTY
GOLD
USD/INR

Weather

28    C

...
'ಟಾಕ್ಸಿಕ್'ನ ಆ ದೃಶ್ಯವನ್ನು ಕತ್ತರಿಸುವಂತೆ ದುಂಬಾಲು ಬಿದ್ದರೇ ಕಿಯಾರಾ ಅಡ್ವಾನಿ? ಯಶ್ ನಿರ್ಧಾರವೇನು?

ಸಿನಿಮಾ ನಿರ್ಮಾಣ ಸುಲಭವಲ್ಲ. ನಟ-ನಟಿಯರು ಜೀವ ಪಣಕ್ಕಿಟ್ಟು ಸಾಹಸಗಳನ್ನು ಮಾಡಿದರೆ, ಭಾವನಾತ್ಮಕ ಹಾಗೂ ಅನ್ಯೋನ್ಯ ದೃಶ್ಯಗಳಲ್ಲಿ ನಟಿಸುವುದೂ ಅನಿವಾರ್ಯ. ವಿವಾಹಿತ ಕಲಾವಿದರಿಗೆ ಇಂತಹ ಸನ್ನಿವೇಶಗಳು ಸವಾಲು. ಅನೇಕ ನಟರು ಕಣ್ಣೀ

15 Apr 2026 12:00 am
ಕನ್ನಡದ ಮತ್ತೊಂದು ವೆಬ್ ಸೀರಿಸ್ 'ಜೆರಾಕ್ಸ್‌' ಶೀಘ್ರದಲ್ಲೇ ಪ್ರೀಮಿಯರ್; ಎಲ್ಲಿ? ಯಾವಾಗ?

ಕನ್ನಡದಲ್ಲಿ ವೆಬ್‌ ಸೀರಿಸ್‌ಗಳು ನಿರ್ಮಾಣ ಆಗುವುದೇ ಕಡಿಮೆ. ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ವೆಬ್ ಸೀರಿಸ್‌ಗಳು ನಿರ್ಮಾಣ ಆಗುತ್ತವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ಒಳ್ಳೊಳ್ಳೆ ವೆಬ್ ಸೀರಿಸ್‌ಗಳನ್ನು ಜೀ 5 ಸ

14 Apr 2026 11:41 pm
ಮೋಹಿನಿಯಾಟ್ಟಂ: ವಿಷು ವೀಕೆಂಡ್ ಕಲೆಕ್ಷನ್, ಅಸಲಿ ಪರೀಕ್ಷೆ ಶುರು!

ವಿಷು ಹಬ್ಬದ ವೀಕೆಂಡ್‌ನಲ್ಲಿ ಸಾಧಾರಣ ಎನ್ನಬಹುದಾದ ಕಲೆಕ್ಷನ್ ಮಾಡಿದ್ದ ಸೈಜು ಕುರುಪ್ ನಟನೆಯ ಭರತನಾಟ್ಯಂ 2: ಮೋಹಿನಿಯಾಟ್ಟಂ ಚಿತ್ರಕ್ಕೆ ಇಂದು (ಏಪ್ರಿಲ್ 14) ಅಸಲಿ ಪರೀಕ್ಷೆ ಎದುರಾಗಿದೆ. ಹಬ್ಬದ ಸಂಭ್ರಮದ ನಡುವೆಯೇ ವಾರದ ದಿನಗ

14 Apr 2026 11:20 pm
ದೇವರ ಮೇಲೆ ಭಾರ ಹಾಕಿ ಕುಂತ ವಿಜಯಲಕ್ಷ್ಮಿ ದರ್ಶನ್

ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ದರ್ಶನ್ ಒಂದು ವರ್ಷ ಸೆರೆವಾಸ ಅನುಭವಿಸಿದಂತೆ ಆಗಿದೆ. ಸದ್ಯಕ್ಕೆ ಜಾಮೀನು ಸಿಕ್ಕಿ ದರ್ಶನ್ ಹೊರ ಬರುವ ಯಾವುದೇ ಸುಳಿವು ಸಿಕ್ತಿಲ್ಲ. ಇದೇ ವಿಚಾರ ಅವರ ಆಪ್ತರು ಹಾಗೂ ಅಭಿಮ

14 Apr 2026 11:11 pm
Love Mocktail 3: 25 ದಿನಗಳನ್ನು ಪೂರೈಸಿದ 2026ರ ಮೊದಲ ಸೂಪರ್ ಹಿಟ್ ಸಿನಿಮಾ 'ಲವ್ ಮಾಕ್ಟೇಲ್ 3'

ಕನ್ನಡ ಚಿತ್ರರಂಗದಲ್ಲಿ ಸೋಲುಗಳ ದುರಂತ ಕಥೆಯ ಈ ವರ್ಷವೂ ಕೂಡ ಮುಂದುವರೆದಿದೆ. ಕಳೆದ ನಾಲ್ಕು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಕಡೆಗೆ ತಿರುಗಿ ನೋಡುವಂತಹ ಸಿನಿಮಾ ಬಂದಿಲ್ಲ. ಸತತ ಸೋಲುಗಳನ್ನು ಕಂಡು ಸಂಕಷ್ಟಕ್ಕೆ ಸಿಲುಕಿದೆ. ಒಂ

14 Apr 2026 11:09 pm
ವಿಚ್ಚೇದನದ ಪ್ರಕರಣದ ಬೆನ್ನಲ್ಲೇ ಮದುವೆ ಫೋಟೊ ನೀಡಿದ ಫ್ಯಾನ್; ವಿಜಯ್ ರಿಯಾಕ್ಷನ್‌ ಏನಂದ್ಕೊಳ್ಬೇಕು?

ತಮಿಳುನಾಡಿನಲ್ಲಿ ಏಪ್ರಿಲ್ 23ಕ್ಕೆ ವಿಧಾನ ಸಭಾ ಚುನಾವಣೆ ನಡೆಯುತ್ತಿದೆ. ಇಲ್ಲಿವರೆಗೂ ಡಿಎಂಕೆ ಹಾಗೂ ಎಐಎಡಿಎಂಕೆ ಮಧ್ಯೆ ಫೈಟ್ ಇರುತ್ತಿತ್ತು. ಆದ್ರೀಗ ಮೂರನೇ ಪಕ್ಷ ಪೈಪೋಟಿ ನೀಡುವುದಕ್ಕೆ ಅಖಾಡಕ್ಕೆ ಇಳಿದಿದೆ. ಅದುವೇ ದಳಪತಿ

14 Apr 2026 7:18 pm
'ನಂದಗೋಕುಲ'ದಲ್ಲಿ 'ಒಟಿಪಿ' ಸಂಚಲನ; ಮೀನಾ-ಕೇಶವ ಜೋಡಿಯ ರೊಮ್ಯಾಂಟಿಕ್ ಕೋಡ್‌ವರ್ಡ್‌ ಏನು ಗೊತ್ತೇ?

ಕಲರ್ಸ್ ಕನ್ನಡದಲ್ಲಿ ಕೌಟುಂಬಿಕ ಧಾರಾವಾಹಿಗಳು ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲಿ 'ನಂದಗೋಕುಲ' ಕೂಡ ಒಂದು. ದಿನದಿಂದ ದಿನಕ್ಕೆ ಅತ್ಯಂತ ರೋಚಕ ಹಾಗೂ ಹಾಸ್ಯದಿಂದ ಕೂಡಿದ ಎಪಿಸೋಡ್‌ಗಳು ವೀಕ್ಷಕರನ್ನು ಸೆಳೆಯುತ

14 Apr 2026 3:40 pm
ಮತ್ತೊಂದು ಚಿತ್ರಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಗ್ರೀನ್ ಸಿಗ್ನಲ್; ಟೈಟಲ್ ಏನು?

ಆಂಧ್ರ ಡಿಸಿಎಂ ಆಗಿ ಪವನ್ ಕಲ್ಯಾಣ್ ಫುಲ್ ಬ್ಯುಸಿಯಾಗಿದ್ದಾರೆ. ಮುಂದೆ ಸಿನಿಮಾಗಳಲ್ಲಿ ಪವರ್ ಸ್ಟಾರ್ ನಟಿಸುವುದು ಅನುಮಾನ ಎನ್ನಲಾಗ್ತಿದೆ. ಇದೇ ವಿಚಾರವನ್ನು ಪವನ್ ಕೂಡ ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳು ಅದನ್ನು ಒಪ್ಪಲ

14 Apr 2026 2:47 pm
ಸುದೀಪ್ 'ಮಾರ್ಕ್' ಸಿನಿಮಾ ನಿರ್ಮಾಪಕರ ಜೊತೆ ಶಿವಣ್ಣನ ಮುಂದಿನ ಪ್ರಾಜೆಕ್ಟ್ ಕನ್ಫರ್ಮ್

ಕನ್ನಡ ಚಿತ್ರರಂಗದಲ್ಲಿ ವರ್ಷವಿಡೀ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್‌ಕುಮಾರ್. ಸದಾ ಶಿವಣ್ಣ ಕೈಯಲ್ಲಿ ನಾಲ್ಕೈದು ಸಿನಿಮಾಗಳು ಇರುತ್ತವೆ. ಕ್ಯಾನ್ಸರ್ ಸಮಸ್ಯೆಯಿಂದ ಚಿಕಿತ್ಸೆ ಪಡೆದು ಬಂದು ಒಂದೆರಡು ತಿಂಗಳು ವಿ

14 Apr 2026 1:45 pm
ಸಾಯಿ ಪಲ್ಲವಿ ವಕೇಶನ್ ಫೋಟೊಗಳನ್ನು ಟು ಪೀಸ್ ಹಾಕ್ಕೊಂಡಂಗೆ ಮಾಡಿದ್ರು; ಸಪ್ತಮಿ ಗೌಡ

ಸಾರ್ವಜನಿಕ ಸ್ಥಳಗಳಲ್ಲಿ ನಟಿಯರು ಬಂದಾಗ ಪಾಪರಾಜಿಗಳು ಅಸಭ್ಯವಾಗಿ ವಿಡಿಯೋ/ಫೋಟೋ ಶೂಟ್ ಮಾಡುವುದು, ದೇಹದ ಭಾಗಗಳ ಮೇಲೆ ಅನವಶ್ಯಕವಾಗಿ ಜೂಮ್ ಮಾಡುವುದರ ಬಗ್ಗೆ ನಟಿ ಸಪ್ತಮಿ ಗೌಡ ದನಿ ಎತ್ತಿದ್ದಾರೆ. ಇತ್ತೀಚೆಗೆ ಈ ಬಗ್ಗೆ ಅಭಿಯ

14 Apr 2026 1:08 pm
ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರದಲ್ಲಿ ಆಲಿಯಾ ಭಟ್?

ಬಾಲಿವುಡ್ ತಾರೆಯರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದು ಹೊಸದೇನು ಅಲ್ಲ. ಆದರೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಈ ಪ್ರಯತ್ನ ಹೆಚ್ಚಾಗುತ್ತಿದೆ. ಈಗಾಗಲೇ ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ಆಲಿಯಾ ಭಟ್ ನಟಿಸಿದ

14 Apr 2026 11:42 am
ತಮಿಳು ನಟಿ ತ್ರಿಷಾಗೆ ಬೆದರಿಕೆ; ಅಖಾಡಕ್ಕಿಳಿದ ಚೆನ್ನೈ ಪೊಲೀಸರು

ರಾಜಕೀಯ ಮುಖಂಡರು, ಸರ್ಕಾರಿ ಕಚೇರಿಗಳು ಹಾಗೂ ಸೆಲೆಬ್ರೆಟಿಗಳ ಮನೆಗೆ ಹುಸಿಬಾಂಬ್ ಕರೆಗಳು ಆಗಾಗ್ಗೆ ಬರುತ್ತದೆ. ಸದ್ಯ ತಮಿಳು ನಟಿ ತ್ರಿಷಾ ಮನೆಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ

14 Apr 2026 10:30 am
ಸಿನಿಮಾಕಾನ್ ಸಮಾವೇಶದಲ್ಲಿ 'ರಾಮಾಯಣ' ದಾಖಲೆ; ಹಾಲಿವುಡ್ ವೇದಿಕೆಯಲ್ಲಿ ಯಶ್ ದರ್ಬಾರ್

'ಟಾಕ್ಸಿಕ್' ಸಿನಿಮಾ ಪಕ್ಕಕ್ಕಿಟ್ಟು ಯಶ್ 'ರಾಮಾಯಣ' ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಹವಾ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಆದರೆ ಇತ್ತೀಚೆಗೆ ಟೀಸರ

14 Apr 2026 9:06 am
ಶಾಹಿದ್ ಅಫ್ರಿದಿ ನನ್ನ ಕ್ರಶ್; 'ಧುರಂಧರ್' ಚಿತ್ರ ನಿರ್ದೇಶಕನ ಪತ್ನಿ ಹೇಳಿಕೆ ವೈರಲ್

ಆದಿತ್ಯಧರ್ ನಿರ್ದೇಶನದ 'ಧುರಂಧರ್' ಸರಣಿ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಕೆಲವರು ಪ್ರಾಪಗಂಡ ಸಿನಿಮಾ ಎಂದು ಟೀಕಿಸುತ್ತಿದ್ದಾರೆ. ಆದರೆ ಬಹುತೇಕರು ಸತ್ಯವನ್ನೇ ತೆರೆಮೇಲೆ ತೋರಿಸಿದ್ದಾರೆ ಎಂದು ಕೊಂಡಾಡುತ್ತಿದ್ದ

14 Apr 2026 8:25 am
ಮಂಡ್ಯ ರಮೇಶ್ ಅವರ 'ನಟನ'ದಿಂದ ಹೊರ ಬಂದ ನಟರು ಯಾರು ಗೊತ್ತೇ?

ಮಂಡ್ಯ ರಮೇಶ್ ಕೇವಲ ಕಲಾವಿದರಾಗಿ ಗುರುತಿಸಿಕೊಂಡಿಲ್ಲ. ಅವರು ಮೊದಲಿನಿಂದಲೂ ರಂಗಭೂಮಿ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡವರು. ಹೀಗಾಗಿ ಮೈಸೂರಿನಲ್ಲಿ ನಾಟಕಗಳನ್ನು ಇಷ್ಟಪಡುವವರಿಗೆ ತರಬೇತಿ ನೀಡುವುದಕ್ಕೆ 'ನಟನ' ಸಂಸ್ಥೆಯನ

13 Apr 2026 11:41 pm
ಲೀಕ್ ಆಗಿರುವ 'ಜನ ನಾಯಗನ್' ಸಿನಿಮಾ ರಿವ್ಯೂ ಮಾಡಿದ 'ಜಾಣ' ಸಿನಿಮಾ ನಟಿ

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿರುವುದು ಗೊತ್ತೇಯಿದೆ. ಸಾಕಷ್ಟು ಜನ ಈಗಾಗಲೇ ಸಿನಿಮಾ ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ರಿವ್ಯೂ ಕೂ ಬರೆಯುತ್ತಿದ್ದಾರೆ. ಇನ್ನು ಚಿತ್ರದ ಕೆಲ

13 Apr 2026 11:31 pm
ಮತ್ತೆ ಮತ್ತೆ ಸೋಲು.. ಅದ್ಯಾಕೋ ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ನಸೀಬು ಚೆನ್ನಾಗಿಲ್ಲ

ಸ್ಟಾರ್ ನಟಿ ಆಗಿಬಿಡುವುದು ಅಷ್ಟು ಸುಲಭವಲ್ಲ. ಅವಕಾಶಗಳು ಸಿಕ್ಕರೂ ಕೆಲವರಿಗೆ ಸಕ್ಸಸ್ ಮರೀಚಿಕೆ ಆಗಿಬಿಡುತ್ತದೆ. ಒಂದೋ ಎರಡೋ ಸಿನಿಮಾ ಸೋತ್ರೆ ಪರವಾಗಿಲ್ಲ. ಸಾಲು ಸಾಲಾಗಿ ನಟಿಸಿದ ಸಿನಿಮಾಗಳೆಲ್ಲಾ ಮಕಾಡೆ ಮಲಗಿದರೆ ಹೇಗೆ? ಶ್

13 Apr 2026 10:53 pm
ಡಿಕೆಡಿ ಪ್ರೀತಂ ಅನ್ನು ದತ್ತು ಪಡೆದ ಶಿವಣ್ಣ-ಗೀತಕ್ಕ; ವೈರಲ್ ಆಗ್ತಿದೆ ಸೆಂಚುರಿ ಸ್ಟಾರ್ ವಿಡಿಯೋ

ಜೀ ಕನ್ನಡ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಇಷ್ಟು ದಿನ ವೇದಿಕೆ ಮೇಲೆ ಸ್ಪರ್ಧಿಗಳು ಡ್ಯಾನ್ಸ್‌ನಿಂದ ಗಮನ ಸೆಳೆದಿದ್ದರು. ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ವೇದಿಕೆ ಮ

13 Apr 2026 9:45 pm
ಹಣಕ್ಕಾಗಿ ಅರೆ ಬೆತ್ತಲೆ ಫೋಟೊ ; ಬಿಗ್ ಬಾಸ್ ಸ್ಫರ್ಧಿ ವಿರುದ್ದ ದೂರು ದಾಖಲು

ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈಮಾಟವನ್ನು ಪ್ರದರ್ಶನಕ್ಕೆ ಇಡಬೇಕು ಅನ್

13 Apr 2026 8:49 pm
ರಂಗಭೂಮಿಯೇ ನನ್ನ ಉಸಿರು, ಕನ್ನಡವೇ ನನ್ನ ಹಸಿರು; 'ಆಸೆ'ಪಟ್ಟ ಮಂಡ್ಯ ರಮೇಶ್ ನಟನಾ ಜರ್ನಿ ಹೇಗಿದೆ?

ರಂಗಕರ್ಮಿ, ನಟ ಮಂಡ್ಯ ರಮೇಶ್ ಕಳೆದ ಹಲವು ವರ್ಷಗಳಿಂದ ಕಲಾ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇವರು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡವರು. ಈಗ ಕಿರುತೆರೆಯಲ್ಲಿ ಗಮನ ಸೆಳೆಯುತ್ತಿ

13 Apr 2026 7:55 pm
'ಜನನಾಯಗನ್' ಸಿನಿಮಾ ಲೀಕ್ ಆಗಿದ್ದರಿಂದ ದಳಪತಿ ವಿಜಯ್‌ಗೆ ಲಾಭವಾಯ್ತಾ?

ಬಿಡುಗಡೆಗೂ ಮುನ್ನ ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿಬಿಟ್ಟರೆ ಅದಕ್ಕಿಂತ ನಷ್ಟ ಇನ್ನೇನಿದೆ. ನೂರಾರು ಜನರ ನೂರಾರು ದಿನಗಳ ಶ್ರಮ ವ್ಯರ್ಥವಾದಂತಾಗುತ್ತದೆ. ನಿರ್ಮಾಪಕರಿಗೆ ಕೋಟಿ ಕೋಟಿ ನಷ್ಟವಾಗುತ್ತದೆ. ಚಿತ್ರದಲ್ಲಿ ನಟಿಸಿ

13 Apr 2026 7:32 pm
ಯಶ್ ಹಾಗೂ ಧನಂಜಯ್ ಫ್ಯಾನ್ಸ್ ನಡುವೆ ಕಿರಿಕ್ ಕಾರಣ ಏನು? ಹೆಚ್ಚಾಯ್ತು ಫ್ಯಾನ್ ವಾರ್!

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟ ಹೊಸದೇನಲ್ಲ. ದಶಕಗಳಿಂದ ಸ್ಟಾರ್ ವಾರ್, ಫ್ಯಾನ್ಸ್ ನಡೆಯುತ್ತಲೇ ಇದೆ. ಇತ್ತೀಚೆಗೆ ಫೇಸ್ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಅದಕ್ಕೆ ವೇದಿಕೆ ಆಗುತ

13 Apr 2026 6:34 pm
ರಜನಿಕಾಂತ್‌ ಹಾಗೂ ಕಮಲ್ ಹಾಸನ್‌ಗೆ ಕೈಕೊಟ್ಟ ಮತ್ತೊಬ್ಬ ನಿರ್ದೇಶಕ?

ಸ್ಟಾರ್ ನಟರ ಜೊತೆ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ನಟನ ಇಮೇಜ್ ಗಮನದಲ್ಲಿಟ್ಟುಕೊಂಡು ಕಥೆ ಮಾಡಬೇಕು, ಅಭಿಮಾನಿಗಳನ್ನು ರಂಜಿಸುವ ಕಮರ್ಷಿಯಲ್ ಅಂಶಗಳನ್ನು ಸೇರಿಸಬೇಕು. ಕೊಂಚ ಎಡವಟ್ಟು ಆದರೂ ನೂರಾರು ಕೋಟಿ ರೂಪಾಯಿ ನಷ್ಟವ

13 Apr 2026 4:51 pm
ಆರ್‌ಸಿಬಿ ಎದುರು ಮುಂಬೈ ಇಂಡಿಯನ್ಸ್ ಸೋಲುತ್ತಿದ್ದಂತೆ ಜೆರ್ಸಿ ಬದಲಿಸಿದ್ರಾ ನಟಿ ಕರೀನಾ ಕಪೂರ್?

ಐಪಿಎಲ್ ಟೂರ್ನಿ ಆರ್ಭಟ ಜೋರಾಗಿದೆ. ಇನ್ನು ಒಂದೂವರೆ ತಿಂಗಳು ಚುಟುಕು ಕ್ರಿಕೆಟ್ ಆಟದ ವೈಭವ ಮುಂದುವರೆಯಲಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಮತ್ತೊಮ್ಮೆ ತಂಡ ಟ್ರೋಫಿ

13 Apr 2026 4:24 pm
ಕನ್ನಡ ನಿರ್ದೇಶಕನ ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್ ಮಾಡಿ ತಯಾರಾದ ಪ್ಯಾನ್ ಇಂಡಿಯಾ ಸ್ಟಾರ್

ತೆರೆಮೇಲೆ ನಾಯಕ ನಟರು ಖಡಕ್ ಆಗಿ ಕಾಣಿಸಿಕೊಳ್ಳಬೇಕು. ಸಿಕ್ಸ್ ಪ್ಯಾನ್ ಹ್ಯಾಬ್ಸ್ ಮಾಡಿ ಕಿಡಿಗೇಡಿಗಳ ಬೆಂಡೆತ್ತಿದ್ದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಹಿಂದಿಯಲ್ಲಿ ಸಲ್ಮಾನ್ ಖಾನ್, ಆಮೀರ್ ಖಾನ್, ಹೃತಿಕ್ ರೋಷನ್, ತೆಲುಗಿನಲ್

13 Apr 2026 3:05 pm
'ಜನನಾಯಗನ್' ರೀತಿ 'ಕೆಡಿ'ಗೂ ಎದುರಾಯ್ತು ಸೆನ್ಸಾರ್ ಕಂಟಕ; ರಿವೈಸಿಂಗ್ ಕಮಿಟಿ ಅಂಗಳದಲ್ಲಿ ಪ್ರೇಮ್ ಸಿನಿಮಾ

KVN ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಕೆಡಿ' ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಬಿಡುಗಡೆಗೆ ಎರಡು ವಾರಗಳು ಇರುವುದರಿಂದ 'ಕೆಡಿ'ಗೆ ಸೆನ್ಸಾರ್ ಪ್ರಕ್ರಿಯೆ ಆರಂಭ ಆಗಿದೆ. ಈ ಹಂತದಲ್ಲಿ ಕೆವಿಎನ್

13 Apr 2026 2:09 pm
ಮತ್ತೊಂದು ಚಿತ್ರಕ್ಕೆ ಸೈ ಎಂದ ದಳಪತಿ; ಕನ್ನಡ ನಿರ್ಮಾಣ ಸಂಸ್ಥೆ ಕೈ ಹಿಡಿದ ವಿಜಯ್?

ತಮಿಳುನಾಡಿನಲ್ಲಿ ಚುನಾವಣೆ ಕಣ ರಂಗೇರಿದೆ. ಈ ಬಾರಿ ತಮಿಳು ನಟ ವಿಜಯ್ ಕೂಡ ಅಖಾಡಕ್ಕೆ ಇಳಿದಿರುವುದು ಕುತೂಹಲ ಮೂಡಿಸಿದೆ. 'ಜನನಾಯಗನ್' ಚಿತ್ರವನ್ನು ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಳ್ಳಲು ದಳಪತಿ ಮನಸ್ಸು ಮಾಡಿದ್ದರು. ಆದರೆ 4 ತಿ

13 Apr 2026 2:05 pm
ತುಂಬಾ ಮುದ್ದಾಗಿದ್ದೀಯಾ ; ಕಳಚಿ ಬಿತ್ತು ಯುಜ್ವೇಂದ್ರ ಚಹಾಲ್ ಮುಖವಾಡ-ನಟಿಗೆ ಮೆಸೇಜ್ ಮಾಡಿ ತಗ್ಲಾಕೊಂಡ ಲೆಗ್‌ ಸ್ಪಿನ್ನರ್

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿಯ ಅರ್ಥವೂ ಬದಲಾಗಿದೆ. ಹಿಂದೆ ಪ್ರೀತಿ ಅಂದರೆ ಭಾವನಾತ್ಮಕವಾದ ಬಂಧ ಆಗಿತ್ತು. ಮನದ ಮಾತುಗಳಿಗೆ ಅಕ್ಷರದ ರೂಪ ನೀಡಲಾಗುತ್ತಿತ್ತು. ಪ್ರೇಮ ಪತ್ರವನ್ನು ಬರೆಯಲಾಗುತ್ತಿತ್ತು. ಆದರೆ ಈಗ ನ

13 Apr 2026 1:52 pm
ಶೂಟಿಂಗ್ ಸೆಟ್‌ನಲ್ಲೇ ನಟಿಯಿಂದ ಎಣ್ಣೆ - ಸಿಗರೇಟ್‌ಗೆ ಡಿಮ್ಯಾಂಡ್ ; 80 ಸಾವಿರ ನಷ್ಟ ಆಯ್ತು ಎಂದ ನಿರ್ದೇಶಕ

ಚಿತ್ರರಂಗದಲ್ಲಿ ತೆರೆಮರೆಯ ಹಿಂದೆ ಹಲವು ಕಥೆಗಳಿರುತ್ತವೆ. ಆ ಕಥೆಗಳು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ ಅಷ್ಟೇ. ಕೊಡು-ಕೊಳ್ಳು ವ್ಯವಹಾರದಲ್ಲಿ ಆಚೀಚೆ ಆದಾಗ, ಯಾವುದೋ ಕಾರಣಕ್ಕೆ ಮನಸ್ತಾಪ ಮನೆ ಮಾಡಿದಾಗ ಅಥವಾ ಇನ್ಯಾವದ್ದೋ ಕ

13 Apr 2026 11:56 am
ಅಭಿಮಾನಿ ಎಸೆದ ಹೂವನ್ನು ಬಾಂಬ್‌ ಎಂದುಕೊಂಡು ಎದ್ನೋ ಬಿದ್ನೋ ಎಂದು ಓಡಿ ಹೋದ ವಿಜಯ್

ನಮ್ಮ ದೇಶದಲ್ಲಿ ಚಿತ್ರರಂಗದಲ್ಲಿ ಮಿಂಚುವುದು, ಸೂಪರ್ ಸ್ಟಾರ್ ಸ್ಥಾನಕ್ಕೇರುವುದು ಸುಲಭ ಅಲ್ಲ. ಅದೊಂದು ತಪಸ್ಸು. ಅದೊಂದು ಸಾಹಸ. ಇಲ್ಲಿ ಬೆಳೆಯುವವರೆಗೆ ಒಂದು ಲೆಕ್ಕ ಆದರೆ ಬೆಳೆದ ನಂತರದ್ದು ಮತ್ತೊಂದು ಲೆಕ್ಕ. ಅಭಿಮಾನದ ಅಲೆಗ

13 Apr 2026 10:03 am