SENSEX
NIFTY
GOLD
USD/INR

Weather

22    C

...
ಮಲೇಷಿಯಾ ಜಾತ್ರೆಯಲ್ಲಿ ಪಾನಿಪುರಿ ಮಾರುತ್ತಿದ್ದಾರಾ ನಟ ಬಾಲಯ್ಯ? ಇಲ್ಲಿದೆ ಸತ್ಯ

ಒಂದೇ ರೀತಿ ಕಾಣುವ ವ್ಯಕ್ತಿಗಳು ಪ್ರಪಂಚದಲ್ಲಿ 7 ಜನ ಇರ್ತಾರೆ ಎಂದು ಕೆಲವರು ಹೇಳ್ತಾರೆ. ವ್ಯಕ್ತಿಯನ್ನು ಹೋಲುವ ವ್ಯಕ್ತಿಗಳು ಆಗಾಗ್ಗೆ ಕಾಣಿಸುವುದು ಇದೆ. ಸ್ಟಾರ್ ನಟರನ್ನು ಹೋಲುವ ವ್ಯಕ್ತಿಗಳು ವೇದಿಕೆ ಏರಿ ರಂಜಿಸುವುದನ್ನು

7 Apr 2026 11:22 pm
ಸದ್ದಿಲ್ಲದೇ ಮದುವೆಯಾದ 'ಕ್ರಾಂತಿ' ನಟಿ ನಿಮಿಕಾ ರತ್ನಾಕರ್ ; 'ಪುಷ್ಪವತಿ'ಯ ಕೈ ಹಿಡಿದ ಹುಡುಗ ಯಾರು ?

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗ

7 Apr 2026 9:01 pm
ಬೆಂಗಳೂರಿನ ಪ್ರತೀಕಾಗೆ ಮನ ಸೋತ ಮಹಾಕುಂಭದ ಐಐಟಿ ಬಾಬಾ ; ಸಂಸಾರಿಯಾದ ಸನ್ಯಾಸಿ-ಲವ್ ಸ್ಟೋರಿ ಶುರುವಾಗಿದ್ಹೇಗೆ ?

ಕೆಲವರು ತುಂಬಾ ಓದಿರುತ್ತಾರೆ. ಮನೆಯವರ ಬಲವಂತಕ್ಕೆ ಯಾವುದ್ಯಾವುದೋ ಕೋರ್ಸ್ ಮಾಡಿರುತ್ತಾರೆ. ಆದರೆ ಇಂತಹವರಿಗೆ ನೌಕರಿ ಸೇರುವ ಯಾವ ಮನಸು ಇರುವುದಿಲ್ಲ. ಬದಲಿಗೆ ಆಧ್ಯಾತ್ಮ ಇವರನ್ನು ಸೆಳೆಯುತ್ತಿರುತ್ತೆ ಉದಾಹರಣೆಗೆ ಐಐಟಿ ಬ

7 Apr 2026 8:02 pm
9 ಕೋಟಿ ಸಾಲ ; ಅವಾರ್ಡ್ ಫಂಕ್ಷನ್‌ನಲ್ಲಿ ರಾಜ್‌ಪಾಲ್‌ ಯಾದವ್‌ಗೆ ಅವಮಾನ - ಪತ್ರಕರ್ತನ ವಿರುದ್ಧ ಸಿಡಿದೆದ್ದ ಸಲ್ಮಾನ್ ಖಾನ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಹಾಸ್ಯ- ಅಪಹಾಸ್ಯದ ನಡುವೆ ಒಂದು ಸ್ಪಷ್ಟವಾದ ಗೆರೆ ಇತ್ತು. ಆದರೆ, ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಾಸ್ಯ ಅಂದರೆ ದ್ವಂದಾರ್ಥದ ಸಂಭಾಷಣೆ ಎನ್ನುವಂತೆ ಆಗಿದೆ. ಹಾಸ್ಯಾಧಾರಿತ ಟೀಕೆ ಈ ಹ

7 Apr 2026 6:59 pm
ಕೊಡಗಿನಲ್ಲಿ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಅದ್ಧೂರಿ ರಿಸೆಪ್ಷನ್ ; ತವರು ಮನೆಯಲ್ಲಿ ಸಂಭ್ರಮ,ಸಡಗರ, ಭರ್ಜರಿ ಆತಿಥ್ಯ

ಹೆಣ್ಣುಮಕ್ಕಳ ಪಾಲಿಗೆ ತವರು ಎನ್ನುವುದು ಕೇವಲ ಹುಟ್ಟಿದ ಮನೆಯಲ್ಲ, ಅದು ಅವಳ ಅಸ್ತಿತ್ವದ ಬೇರು. ಮದುವೆಯಾಗಿ ಹೊಸ ಬದುಕಿಗೆ ಮುನ್ನುಡಿ ಬರೆದ ನಂತರ ಆ ಬೇರಿನ ಮೇಲಿನ ಮಮಕಾರ ಮತ್ತಷ್ಟು ಗಾಢವಾಗುತ್ತೆ. ತವರಿನಿಂದ ದೈಹಿಕವಾಗಿ ದೂರ

7 Apr 2026 5:09 pm
ಒಂದು ರಾತ್ರಿ ಮಲಗಲು ಬಿಗ್ ಬಾಸ್ ಸ್ಫರ್ಧಿಗೆ ಉದ್ಯಮಿಯಿಂದ 50 ಲಕ್ಷ ಆಫರ್ ; ಹೊಂದಾಣಿಕೆ ಮಾಡಿಕೊಂಡರೆ ಚಿತ್ರರಂಗದಲ್ಲಿ ಅವಕಾಶ

ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂ*ಗಿಕ ಹಿಂಸೆ ಅನುಭವಿಸುತ್ತಲೇ ಇದ್ಧಾರೆ. ಬ

7 Apr 2026 4:00 pm
ಚಿತ್ರರಂಗಕ್ಕೆ ತಮಿಳು ನಟಿ ತ್ರಿಶಾ ಗುಡ್‌ಬೈ; ಮೌನ ಮುರಿದ ಚೆಲುವೆ ಹೇಳಿದ್ದಿಷ್ಟು

ಬಹುಭಾಷಾ ನಟಿ ತ್ರಿಶಾ ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಅಷ್ಟೇ ಅಲ್ಲ ಆಕೆ ಇತ್ತೀಚೆಗೆ ಮಾಡಿದ್ದ ಪೋಸ್ಟ್ ಬಗ್ಗೆ ಕೂಡ ಭಾರೀ ಚರ್ಚೆ ನಡೀತಿತ್ತು. ಇನ್ನು ಸಿನಿಮಾಗಳಿಂದ ದೂರಾಗಿ ದಳಪತಿ ವಿ

7 Apr 2026 12:53 pm
ವಿಚಿತ್ರ ಮೃಗದ ಅವತಾರದಲ್ಲಿ ಅಲ್ಲು ಅರ್ಜುನ್; ಅಟ್ಲಿ ನಿರ್ದೇಶನದ ಸಿನಿಮಾ ಪೋಸ್ಟರ್ ವೈರಲ್

ತೆಲುಗು ನಟ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕ್ಷಣಗಣನೆ ಆರಂಭಿದ್ದಾರೆ. 'ಪುಷ್ಪ-2' ಬಳಿಕ ಎರಡು ಸಿನಿಮಾಗಳಿಗೆ ಸ್ಟೈಲಿಶ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನ ಸೈನ್ಸ

7 Apr 2026 12:14 pm
ಮತ್ತೆ ರಾಯನ ಅವತಾರದಲ್ಲಿ ಕಂಡ ಯಶ್; 'ಟಾಕ್ಸಿಕ್' ರೀ-ಶೂಟ್ ನಿಜಾನಾ?

ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಟಾಕ್ಸಿಕ್' ಸಿನಿಮಾ ತೆರೆಕಂಡು 20 ದಿನ ಕಳೆಯಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಮಾಡಿ ಚಿತ್ರತಂಡ ಶಾಕ್ ಕೊಟ್ಟಿತ್ತು. ಫಸ್ಟ್ ಸಾಂಗ್ ಹೊರಬಂದ ಬಳಿಕ ಯಶ್ ನಿರ್ಧಾ

7 Apr 2026 11:36 am
ಮೊದಲ 'ರಾಮಾಯಣ' ಚಿತ್ರದಲ್ಲಿ ರಾಮ, ಸೀತೆ ಪಾತ್ರ ಮಾಡಿದ್ದು ಒಬ್ರೇನಾ; ಆ ಸಿನಿಮಾ ಬಗ್ಗೆ ನಿಮಗೆಷ್ಟು ಗೊತ್ತು

ಸದ್ಯ ಭಾರತೀಯ ಚಿತ್ರರಂಗದಲ್ಲೀಗ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಶ್ರೀರಾಮನ ಪಾತ್ರ ಪರಿಚಯದ ಸಣ್ಣ ಝಲಕ್ ನೋಡಿ ಸಿನಿರಸಿಕರು ಪರ, ವಿ

7 Apr 2026 10:49 am
22 ವರ್ಷಗಳ ಬಳಿಕ 'ರಂಗ SSLC' ಸಿನಿಮಾ ನೆನೆದ ಕಿಚ್ಚ ಸುದೀಪ್; ಅಭಿಮಾನಿ ಪೋಸ್ಟ್ ನೋಡಿ ರಿಪ್ಲೇ

ಸುದೀಪ್ ಸಿನಿಜರ್ನಿಯಲ್ಲಿ 'ರಂಗ SSLC' ಬಹಳ ವಿಭಿನ್ನ ಸಿನಿಮಾ. ಆರಂಭದ ದಿನಗಳಲ್ಲೇ ವಿಭಿನ್ನ ಪ್ರಯತ್ನ ಮಾಡಿದ್ದರು ಕಿಚ್ಚ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ರಮ್ಯಾ ನಟಿಸಿದ್ದರು. ಚಿತ್ರದ ಹಾಡುಗಳನ್ನು ಅ

7 Apr 2026 10:07 am
ಪೀರಿಯಡ್ಸ್ ಅನ್ನೋದು ಒಬ್ಬ ಮಹಿಳೆಗೆ ನೆಪ ಆಗಬಾರದು; ನಟಿ ಶ್ರೀಲೀಲಾ ಮುಕ್ತ ಮಾತು

ಋತುಚಕ್ರ ಅಥವಾ ಪೀರಿಯಡ್ಸ್ ಪ್ರತಿ ಮಹಿಳೆಯರಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ. ಇದು ಮಹಿಳೆಯ ಆರೋಗ್ಯದ ಸಂಕೇತ ಕೂಡ ಹೌದು. ಋತುಚಕ್ರ ಬಗ್ಗೆ ಮುಕ್ತವಾಗಿ ಮಾತನಾಡುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು, ಆರೋಗ್ಯಕರ ಜೀವನಶ

7 Apr 2026 8:54 am
'ಧುರಂಧರ್'-2 ಸಿನಿಮಾ ನೋಡಿ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ ರಿವ್ಯೂ

ಬಾಕ್ಸಾಫೀಸ್‌ನಲ್ಲಿ 'ಧುರಂಧರ್-2' ಆರ್ಭಟ ಮುಂದುವರೆದಿದೆ. ಮತ್ತೊಂದು ಕಡೆ ಐಪಿಎಲ್ ಫೀವರ್ ಜೋರಾಗಿದೆ. ಐಪಿಎಲ್ ಆರ್ಭಟದ ನಡುವೆ ಕೂಡ ಆದಿತ್ಯಧರ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈ ಸ್ಪೈ ಥ್ರಿಲ್ಲರ್ ಸಿನಿಮಾ

7 Apr 2026 7:54 am
42ರ ಹರೆಯದಲ್ಲಿ ತಾಯ್ತನದ ಸಂಭ್ರಮ ; ಮದುವೆಯಾದ 4 ವರ್ಷದ ನಂತರ ಗುಡ್ ನ್ಯೂಸ್ ನೀಡಿದ ಲವ್ಲಿ ಸ್ಟಾರ್ ಪ್ರೇಮ್ ಹೀರೋಯಿನ್‌

ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್

6 Apr 2026 11:00 pm
ಜಾಮೀನು ಪಡೆಯುವ ಕಸರತ್ತಿಗೆ ಬ್ರೇಕ್ ; ಅರ್ಜಿ ಹಿಂಪಡೆದ ಪವಿತ್ರಾ ಗೌಡ - ಕಾರಣವೇನು ?

ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ನಾವು ಬಿತ್ತಿದ ಬೀಜವೇ ನಮಗೆ ಫಲ ನೀಡುತ್ತೆ.. ನಮ್ಮ ಭವಿಷ್ಯ ನಮ್ಮದೇ ಆಯ್ಕೆ.. ಯಾರೇ ಇರಲಿ.. ಎಷ್ಟೇ ದೊಡ್ಡವರಾಗಿರಲಿ.. ಕರ್ಮದ ಲೆಕ್ಕವನ್ನು ಇಲ್ಲಿ

6 Apr 2026 8:50 pm
ಒಬ್ಬರಲ್ಲ, ಇಬ್ಬರು ಮಹಿಳೆಯರ ಜೊತೆ ನನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ ; ಬಿಗ್ ಬಾಸ್ ಸ್ಫರ್ಧಿ ಕಣ್ಣೀರು

ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ

6 Apr 2026 8:07 pm
21,000 ಬಿಲ್ ; ಶಿಲ್ಪಾ ಶೆಟ್ಟಿ ಹೋಟೆಲ್‌ನಲ್ಲಿ ಒಂದು ಪ್ಲೇಟ್ 'ನೂಡಲ್ಸ್' ಬೆಲೆ ಎಷ್ಟು ? ರೇಟ್ ಕೇಳಿ ಬೆಚ್ಚಿಬಿದ್ದ ಜನ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂ

6 Apr 2026 6:09 pm
ಶಿವಣ್ಣನ ಜೊತೆ ಮದುವೆ ; ಕೆರಳಿ ಕೆಂಡವಾದ ಸುಧಾರಾಣಿ - ಆಯ್ಕೊಂಡು ತಿನ್ನೋರೆಲ್ಲ, ಖಡಕ್ ಉತ್ತರ ನೀಡಿದ ಹಿರಿಯ ನಟಿ

ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ

6 Apr 2026 4:29 pm
ವಿಡಿಯೋ ಕಾಲ್‌ನಲ್ಲಿ ಬೆಂಗಳೂರಿನಲ್ಲಿದ್ದ ಗಂಡನ ಜೊತೆ ಜಗಳ ; ದುರಂತ ಅಂತ್ಯ ಕಂಡ ಕಿರುತೆರೆ ನಟಿ ಸುಭಾಷಿಣಿ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ

6 Apr 2026 2:47 pm
ಇನ್‌ಸ್ಟಾಗ್ರಾಮ್‌ಗೂ ಬಂತು ಸಬ್‌ಸ್ಕ್ರಿಪ್ಷನ್ ಬಟನ್; ನಟಿಯರ ಬಿಂದಾಸ್ ಫೋಟೊ, ವಿಡಿಯೋ ನೋಡಲು ಕಟ್ಬೇಕಾ ಹಣ

ಸೋಶಿಯಲ್ ಮೀಡಿಯಾದಲ್ಲಿ ಹಣ ಗಳಿಸೋಕೆ ನಾನಾ ಮಾರ್ಗಗಳಿವೆ. ಜನ ಅಕ್ಕ ಪಕ್ಕ ಇರುವವರ ಜೊತೆ ಮಾತನಾಡುವುದಕ್ಕಿಂತ ಮೊಬೈಲ್ ನೋಡುವುದೇ ಹೆಚ್ಚಾಗಿದೆ. ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ

6 Apr 2026 1:39 pm
ವಿಚಿತ್ರ ಅವತಾರಗಳಲ್ಲಿ ಪೋಸ್ಟರ್ ಬಿಟ್ಟು ಸಿನಿಮಾ ಅಪ್‌ಡೇಟ್ ಕೊಟ್ಟ ಕನ್ನಡ ನಟಿ

ಸಿನಿಮಾ ಪ್ರಮೋಷನ್ ಬಹಳ ಮುಖ್ಯ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಚಿತ್ರತಂಡಗಳು ಮಾಡುವ ಕಸರತ್ತು ಒಂದೆರಲ್ಲ. ಪೋಸ್ಟರ್ ಡಿಸೈನ್ ಇಂದ ಶುರು ಮಾಡಿ ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ ಸಿನ

6 Apr 2026 12:48 pm
'ಒಡೆಯ' ಚಿತ್ರದಲ್ಲಿ ದರ್ಶನ್ ಸಹೋದರನಾಗಿ ನಟಿಸಿದ್ದ ನಿರಂಜನ್ ಮೇಲೆ ಹಲ್ಲೆ; FIR ದಾಖಲು

'ಟಗರು', 'ವಾಸು' ಹಾಗೂ 'ಒಡೆಯ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ನಟ ನಿರಂಜನ್ ಹಲ್ಲೆ ನಡೆದಿದೆ. ನಗರದ ಬಾರ್ ಒಂದರಲ್ಲಿ ಅಪರಿಚಿತ ವ್ಯಕ್ತಿಗಳ ಅವರ ಮೇಲೆ ಅಟ್ಯಾಕ್ ಮಾಡಿದ್ದು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾ

6 Apr 2026 11:44 am
ರೋಷನ್ ಅವತ್ತು ಜ್ಯೂಸ್‌ನಲ್ಲಿ ಏನಾದ್ರು ಮಿಕ್ಸ್ ಮಾಡಿ ಕೊಟ್ಟುಬಿಟ್ರೆ ಅಂತ ಭಯಪಟ್ಟಿದ್ದೆ; ಅನುಶ್ರೀ

ನಟಿ, ನಿರೂಪಕಿ ಅನುಶ್ರೀ ಕಳೆದ ವರ್ಷ ಹೊಸಬಾಳಿಗೆ ಕಾಲಿಟ್ಟರು. ಸ್ನೇಹಿತ ರೋಷನ್ ಜೊತೆ ಹಸೆಮಣೆ ಏರಿದ್ದರು. ಖಾಸಗಿ ರೆಸಾರ್ಟ್‌ನಲ್ಲಿ ಇಬ್ಬರ ಮದುವೆ ನಡೀತು. ಚಿತ್ರರಂಗದ ತಾರೆಯರು ಕೂಡ ಮದುವೆ ಸಮಾರಂಭಕ್ಕೆ ಹಾಜರಾಗಿ ಶುಭ ಹಾರೈಸಿ

6 Apr 2026 9:31 am
ವೇದಿಕೆಯಲ್ಲಿ AI ಬಳಸಿ ತನ್ನ ಭಾಷಣ ಅನುವಾದ ಮಾಡಿದ ತಮಿಳು ನಟ; ವಿಡಿಯೋ ವೈರಲ್

ಎಲ್ಲೆಲ್ಲೂ ಈಗ AI ತಂತ್ರಜ್ಞಾನದ ಬಗ್ಗ ಚರ್ಚೆ ನಡೀತಿದೆ. ಕೃತಕ ಬುದ್ಧಿಮತ್ತೆ ಎನ್ನುವುದು ಮಾನವನ ಅದ್ಭುತ ಹಾಗೂ ಕ್ರಾಂತಿಕಾರಿ ಆವಿಷ್ಕಾರ. ಇದರಿಂದ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಆದರೆ ಈ ಬದಲಾವಣೆಗೆ ಒಗ

6 Apr 2026 8:39 am
RCB vs CSK: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದರ್ಶನ್ ಪುತ್ರ; ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ವಿನೀಶ್-ವಿಡಿಯೋ

ಚೆನ್ನೈ ಸೂಪರ್ ಕಿಂಗ್‌ ವಿರುದ್ಧ ನಿನ್ನೆ(ಏಪ್ರಿಲ್ 5) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಧೋನಿ ಹುಡುಗರಿಂದ ಭಾರೀ ಮುಖಭಂಗವಾಗಿದೆ. ಆರ್‌ಸಿಬಿ ಹಾಗ

6 Apr 2026 7:51 am