SENSEX
NIFTY
GOLD
USD/INR

Weather

25    C

...
ತಾಯಿಯಾಗುವ ಯಾವ ಆಸೆಯೂ ನನಗಿಲ್ಲ ; ಆ ತರಹದ ಹುಡುಗರು ನನ್ನ ಜೀವನದಲ್ಲಿ ಬೇಡ ಎಂದ 41 ವರ್ಷದ ಚೆಲುವೆ

ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂ

16 Apr 2026 12:13 am
\ಬಿಕಿನಿಯಲ್ಲಿ ಕರೀನಾ ಕಪೂರ್‌ಗೆ ಹೋಲಿಕೆ ಮಾಡಿದ್ದ ನಿರ್ದೇಶಕ\ ವಿವಾದದ ಬಗ್ಗೆ ಪ್ರಿಯಾಮಣಿ ಮಾತು

ದಕ್ಷಿಣ ಭಾರತದ ಮಾಜಿ ಸ್ಟಾರ್ ನಟಿ ಪ್ರಿಯಾಮಣಿ (Priyamani) ಈಗ ಪೋಷಕ ಪಾತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ನಟನಾ ಪ್ರತಿಭೆ ತೋರಿರುವ ಅವರು, ಇತ್ತೀಚೆಗೆ 'ಬಿಕ್ಕಿನಿ' ಕುರಿತ ಹೇಳಿಕ

16 Apr 2026 12:00 am
ರಾಮ್ ಚರಣ್ 'ಪೆದ್ದಿ' ರಿಲೀಸ್ 2 ಬಾರಿ ಪೋಸ್ಟ್‌ಪೋನ್; 'ಟಾಕ್ಸಿಕ್' ಹಿಂದೆ ಬಿದ್ದಿತೇ ಮೆಗಾ ಸಿನಿಮಾ?

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿಬಾಬು ಸನಾ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ 'ಪೆದ್ದಿ' ಕುರಿತು ನಿರೀಕ್ಷೆಗಳು ಹೆಚ್ಚುತ್ತಿವೆ. ಉತ್ತರ ಆಂಧ್ರದ ಗ್ರಾಮೀಣ ಕ್ರೀಡೆಗಳ ಹಿನ

15 Apr 2026 11:50 pm
ಪಳ್ಳಿಕಟ್ಟಂಬಿ: ಕೇರಳದಲ್ಲಿ ಅಬ್ಬರಿಸಿದ ಸಿನಿಮಾ, ತೆಲುಗಿಗೆ ಯಾವಾಗ?

ಮಲಯಾಳಂನ ಬಹುನಿರೀಕ್ಷಿತ ಪಿರಿಯಡ್ ಆಕ್ಷನ್ ಡ್ರಾಮಾ 'ಪಳ್ಳಿಕಟ್ಟಂಬಿ' (Pallichattambi) ಏಪ್ರಿಲ್ 15ರಂದು ವಿಷು ಹಬ್ಬದ ಸಂಭ್ರಮದಲ್ಲಿ ಕೇರಳದಾದ್ಯಂತ ತೆರೆಕಂಡಿದೆ. ಟೊವಿನೋ ಥಾಮಸ್ ನಟನೆಯ ಈ ಚಿತ್ರದ ತೆಲುಗು ಆವೃತ್ತಿಯು ಎರಡು ದಿನಗಳ ನಂತ

15 Apr 2026 11:12 pm
ನಾಪತ್ತೆಯಾಗಿದ್ದ ದರ್ಶನ್ ಮಾಜಿ ಪಿಎ ಮಲ್ಲಿ 8 ವರ್ಷಗಳ ಬಳಿಕ ಪ್ರತ್ಯಕ್ಷ; ದಿಢೀರ್ ಸುದ್ದಿಗೋಷ್ಠಿ

ನಟ ದರ್ಶನ್ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮಲ್ಲಿಕಾರ್ಜುನ್ ಬಿ ಸಂಕನಗೌಡರ 2018ರಲ್ಲಿ ದಿಢೀರ್ ನಾಪತ್ತೆ ಆಗಿದ್ದರು. 'ಪ್ರೇಮಬರಹ' ಸಿನಿಮಾ ವಿತರಣೆ ವಿಚಾರದಲ್ಲಿ 1 ಕೋಟಿ ರೂ. ವಂಚನೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪ ಕೇ

15 Apr 2026 10:55 pm
ದಿಗಂತ್ ಹೊಸ ಸಿನಿಮಾ 'ರುದ್ರ ಕಾಲ'; ಟೈಟಲ್ ಅನಾವರಣ ಮಾಡಿ ಶುಭ ಕೋರಿದ ಸಮಂತಾ

ಕನ್ನಡ ಚಿತ್ರರಂಗದ ಹ್ಯಾಂಡ್‌ಸಮ್ ಹೀರೋ ದಿಗಂತ್ ನಟಿಸುತ್ತಿರುವ ಹೊಸ ಸಿನಿಮಾ 'ರುದ್ರ ಕಾಲ'. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನ್ನು ಅನಾವರಣಗೊಳಿಸಲಾಗಿದೆ. ವಿಶೇಷ ಅಂದರೆ, ಈ ಸಿನಿಮಾದ ಟೈಟಲ್ ಅನ್ನು ಸ್ಟಾರ್ ಹಿರೋಯಿನ್ ಸಮಂತಾ ಬ

15 Apr 2026 9:35 pm
ಸಿನಿಮಾಗಳಲ್ಲಿ ಆಫರ್ ಇಲ್ಲ.. ಚೆನ್ನೈನಲ್ಲಿ ಕೆಲಸಕ್ಕೆ ಸೇರ್ಕೊಂಡಿದ್ದ ಧರ್ಮ ಕೀರ್ತಿರಾಜ್

ಕನ್ನಡ ಚಿತ್ರರಂಗದ ಅದ್ಬುತ ಕಲಾವಿದರಲ್ಲಿ ಕೀರ್ತಿರಾಜ್ ಕೂಡ ಒಬ್ಬರು. ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ, ಪೋಷಕಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನ ಮೆಚ್ಚುಗ

15 Apr 2026 4:53 pm
ಬಿಗ್ ಬಾಸ್ ಗೆದ್ದ ಚೆಲುವೆಗೆ ಗೋಮಾಂಸ ತಿನ್ನುವಂತೆ ಒತ್ತಾಯ ಮಾಡಿದ ನಟ ; ಭುಗಿಲೆದ್ದ ಆಕ್ರೋಶ

ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿಯ ಸಂಸ್ಕೃತಿ ಪ್ರಪಂಚಕ್ಕೆ ಮಾದರಿ. ಹಲವು ಭಾಷೆ, ಜಾತಿಗಳಿಂದ ಕೂಡಿದ್ದರೂ ಏಕತೆ ಸಾಧಿಸಿದ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ಆಹಾರ ಕೇವಲ ಆಹಾರವಲ್ಲ. ಅದೊಂದು ಭಾವ

15 Apr 2026 2:31 pm
ಜ್ಯೂ. ಎನ್‌ಟಿಆರ್ 'ದೇವರ' ಸೆಟ್‌ನಲ್ಲಿ ರಾಜಮೌಳಿ 'ವಾರಣಾಸಿ' ಶೂಟಿಂಗ್; ಕಾರಣವೇನು?

ಮಹೇಶ್ ಬಾಬು ನಟನೆಯ 'ವಾರಣಾಸಿ' ಸಿನಿಮಾ ಚಿತ್ರೀಕರಣ ಸದ್ಯ ಹೈದರಾಬಾದ್‌ನಲ್ಲಿ ಭರದಿಂದ ಸಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವರ್ಷ ಬಾಕಿಯಿದೆ. ಅದಕ್ಕೂ ಮುನ್ನ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು

15 Apr 2026 2:05 pm
Ramayana vs Godzilla Minus Zero; ಯಶ್, ರಣ್ಬೀರ್ 'ರಾಮಾಯಣ' ಚಿತ್ರಕ್ಕೆ ಜಪಾನ್ ಗಾಡ್ಜಿಲ್ಲಾ ಭೀತಿ!

ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಹೊಸದೇನು ಅಲ್ಲ. ಆದರೆ ಹೀಗೆ ಎರಡು ಸಿನಿಮಾಗಳು ಒಟ್ಟಿಗೆ ತೆರೆಗಪ್ಪಳಿಸಿದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎನ್ನುವುದು ಪ್ರಶ್ನೆ. ಮುಖ್ಯವಾಗಿ ಸ್ಕ್ರೀನ್‌ಗಳ ಹಂಚಿಕೆ ವಿಚಾ

15 Apr 2026 1:10 pm
ಪ್ರೀತಿ ಉಳಿಸಿಕೊಳ್ಳಲು ಹೋದೆ, ಅವನು ಆ ವಿಡಿಯೋನ ಪಬ್ಲಿಶ್ ಮಾಡಿದ ; ಬಾಯ್‌ಫ್ರೆಂಡ್ ವಿಕೃತಿ ನೆನೆದು ಸೋನು ಗೌಡ ಕಣ್ಣೀರು

ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ ಮತ್ತು ವಿಶ್ವಾಸ ಇರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಉಳಿಯಲು ಸಾಧ್ಯ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರತಿಯೊಂದು ಮೋಸ ಈ ನಂಬಿಕೆಯಿಂದಲೇ ಶುರ

15 Apr 2026 12:43 pm
'ದೊಗಲೆ ಪ್ಯಾಂಟಿನ ನಾಸಿಕಾಸುರ' ಎಂದು ಅಣ್ಣಾವ್ರ ಬಗ್ಗೆ ಟೀಕೆ; ಮುತ್ತುರಾಜನ ಉತ್ತರ ಏನಾಗಿತ್ತು

ನಟಸಾರ್ವಭೌಮ ಡಾ. ರಾಜ್‌ಕುಮಾರ್ ತಮ್ಮ ಅದ್ಭುತ ಅಭಿನಯ ಹಾಗೂ ಆದರ್ಶ ಗುಣಗಳಿಂದ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಣ್ಣಾವ್ರು ನಮ್ಮನ್ನಗಲಿ 20 ವರ್ಷ ವರ್ಷ ಕಳೆದರೂ ಕನ್ನಡಿಗರು ಅವರನ್ನು ಮರ

15 Apr 2026 12:01 pm
ಆ ಒಂದು ಅಕ್ಷರಕ್ಕಾಗಿ 112 ಕೋಟಿ ರೂ. ಕೇಳಿದ್ರು; ಶಾಕಿಂಗ್ ಸಂಗತಿ ಬಿಚ್ಚಿಟ್ಟ ವಿಘ್ನೇಶ್ ಶಿವನ್

ತಮಿಳಿನ 'ಲವ್ ಇನ್ಸುರೆನ್ಸ್ ಕಂಪನಿ' ಕಳೆದ ವಾರ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಪ್ರದೀಪ್ ರಂಗನಾಥನ್ ನಟನೆಯ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಚಿತ್ರವನ್

15 Apr 2026 11:03 am
ಮೈಕ್ರೋ ಸೀರಿಸ್‌ಗಳನ್ನು ನೋಡುವುದಕ್ಕೆ ಹೊಸ ವೇದಿಕೆ: ಜಿಯೋಹಾಟ್‌ಸ್ಟಾರ್‌ನ ತಡ್ಕಾದ ವಿಶೇಷತೆ ಏನು?

ಒಂದು ಕಾಲದಲ್ಲಿ ಮನರಂಜನೆ ಅನ್ನೋದು ಗಂಟೆಗಟ್ಲೇ ಪ್ರದರ್ಶನ ಕಾಣುವ ಸಿನಿಮಾ ಹಾಗೂ ನಾಟಕಗಳಿಗೆ ಸೀಮಿತವಾಗಿತ್ತು. ಬಳಿಕ ವರ್ಷಗಟ್ಲೆ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಸ್ತರಿಸಿತು. ಡಿಜಿಟಲ್ ಕ್ರೇಜ್ ಹೆಚ್ಚಾದ್ಮೇಲೆ ಇದರ ಸ್ವರ

15 Apr 2026 10:04 am
10 ಕೋಟಿ ಆಸ್ತಿಗಾಗಿ ನನ್ನನ್ನು ಕೊ*ಲ್ಲಲು ಯತ್ನಿಸುತ್ತಿದ್ದಾರೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ

ಮಲಯಳಂ ನಟಿ ಸಜಿನಿ ಪ್ರಾಣಭಯದಿಂದ ಜೀವನ ಸಾಗಿಸುವಂತಾಗಿದೆ. ಮಲಯಾಳಂ ನಟಿ ಸಜಿನಿ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಂದಾಸ್ ಪಾತ್ರಗಳಲ್ಲಿ ನಟಿಸಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಸಜಿನಿ ಹೆಚ್ಚ

15 Apr 2026 9:22 am
'ಟಾಕ್ಸಿಕ್' ಬರೀ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ; ಹಾಲಿವುಡ್ ಸಂದರ್ಶನದಲ್ಲಿ ಯಶ್ ಮೊದಲ ಮಾತು

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಪದೇ ಪದೆ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿ ಅಂತಿಮವಾಗಿ ಜೂನ್ 4ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಈಗಾಗಲೇ ಚಿತ್ರದ ಟೀಸರ್‌ ಹಾಗೂ ಒಂ

15 Apr 2026 8:10 am
'ಟಾಕ್ಸಿಕ್'ನ ಆ ದೃಶ್ಯವನ್ನು ಕತ್ತರಿಸುವಂತೆ ದುಂಬಾಲು ಬಿದ್ದರೇ ಕಿಯಾರಾ ಅಡ್ವಾನಿ? ಯಶ್ ನಿರ್ಧಾರವೇನು?

ಸಿನಿಮಾ ನಿರ್ಮಾಣ ಸುಲಭವಲ್ಲ. ನಟ-ನಟಿಯರು ಜೀವ ಪಣಕ್ಕಿಟ್ಟು ಸಾಹಸಗಳನ್ನು ಮಾಡಿದರೆ, ಭಾವನಾತ್ಮಕ ಹಾಗೂ ಅನ್ಯೋನ್ಯ ದೃಶ್ಯಗಳಲ್ಲಿ ನಟಿಸುವುದೂ ಅನಿವಾರ್ಯ. ವಿವಾಹಿತ ಕಲಾವಿದರಿಗೆ ಇಂತಹ ಸನ್ನಿವೇಶಗಳು ಸವಾಲು. ಅನೇಕ ನಟರು ಕಣ್ಣೀ

15 Apr 2026 12:00 am
ಕನ್ನಡದ ಮತ್ತೊಂದು ವೆಬ್ ಸೀರಿಸ್ 'ಜೆರಾಕ್ಸ್‌' ಶೀಘ್ರದಲ್ಲೇ ಪ್ರೀಮಿಯರ್; ಎಲ್ಲಿ? ಯಾವಾಗ?

ಕನ್ನಡದಲ್ಲಿ ವೆಬ್‌ ಸೀರಿಸ್‌ಗಳು ನಿರ್ಮಾಣ ಆಗುವುದೇ ಕಡಿಮೆ. ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ವೆಬ್ ಸೀರಿಸ್‌ಗಳು ನಿರ್ಮಾಣ ಆಗುತ್ತವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ಒಳ್ಳೊಳ್ಳೆ ವೆಬ್ ಸೀರಿಸ್‌ಗಳನ್ನು ಜೀ 5 ಸ

14 Apr 2026 11:41 pm
ಮೋಹಿನಿಯಾಟ್ಟಂ: ವಿಷು ವೀಕೆಂಡ್ ಕಲೆಕ್ಷನ್, ಅಸಲಿ ಪರೀಕ್ಷೆ ಶುರು!

ವಿಷು ಹಬ್ಬದ ವೀಕೆಂಡ್‌ನಲ್ಲಿ ಸಾಧಾರಣ ಎನ್ನಬಹುದಾದ ಕಲೆಕ್ಷನ್ ಮಾಡಿದ್ದ ಸೈಜು ಕುರುಪ್ ನಟನೆಯ ಭರತನಾಟ್ಯಂ 2: ಮೋಹಿನಿಯಾಟ್ಟಂ ಚಿತ್ರಕ್ಕೆ ಇಂದು (ಏಪ್ರಿಲ್ 14) ಅಸಲಿ ಪರೀಕ್ಷೆ ಎದುರಾಗಿದೆ. ಹಬ್ಬದ ಸಂಭ್ರಮದ ನಡುವೆಯೇ ವಾರದ ದಿನಗ

14 Apr 2026 11:20 pm
ದೇವರ ಮೇಲೆ ಭಾರ ಹಾಕಿ ಕುಂತ ವಿಜಯಲಕ್ಷ್ಮಿ ದರ್ಶನ್

ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ದರ್ಶನ್ ಒಂದು ವರ್ಷ ಸೆರೆವಾಸ ಅನುಭವಿಸಿದಂತೆ ಆಗಿದೆ. ಸದ್ಯಕ್ಕೆ ಜಾಮೀನು ಸಿಕ್ಕಿ ದರ್ಶನ್ ಹೊರ ಬರುವ ಯಾವುದೇ ಸುಳಿವು ಸಿಕ್ತಿಲ್ಲ. ಇದೇ ವಿಚಾರ ಅವರ ಆಪ್ತರು ಹಾಗೂ ಅಭಿಮ

14 Apr 2026 11:11 pm
Love Mocktail 3: 25 ದಿನಗಳನ್ನು ಪೂರೈಸಿದ 2026ರ ಮೊದಲ ಸೂಪರ್ ಹಿಟ್ ಸಿನಿಮಾ 'ಲವ್ ಮಾಕ್ಟೇಲ್ 3'

ಕನ್ನಡ ಚಿತ್ರರಂಗದಲ್ಲಿ ಸೋಲುಗಳ ದುರಂತ ಕಥೆಯ ಈ ವರ್ಷವೂ ಕೂಡ ಮುಂದುವರೆದಿದೆ. ಕಳೆದ ನಾಲ್ಕು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಕಡೆಗೆ ತಿರುಗಿ ನೋಡುವಂತಹ ಸಿನಿಮಾ ಬಂದಿಲ್ಲ. ಸತತ ಸೋಲುಗಳನ್ನು ಕಂಡು ಸಂಕಷ್ಟಕ್ಕೆ ಸಿಲುಕಿದೆ. ಒಂ

14 Apr 2026 11:09 pm
ವಿಚ್ಚೇದನದ ಪ್ರಕರಣದ ಬೆನ್ನಲ್ಲೇ ಮದುವೆ ಫೋಟೊ ನೀಡಿದ ಫ್ಯಾನ್; ವಿಜಯ್ ರಿಯಾಕ್ಷನ್‌ ಏನಂದ್ಕೊಳ್ಬೇಕು?

ತಮಿಳುನಾಡಿನಲ್ಲಿ ಏಪ್ರಿಲ್ 23ಕ್ಕೆ ವಿಧಾನ ಸಭಾ ಚುನಾವಣೆ ನಡೆಯುತ್ತಿದೆ. ಇಲ್ಲಿವರೆಗೂ ಡಿಎಂಕೆ ಹಾಗೂ ಎಐಎಡಿಎಂಕೆ ಮಧ್ಯೆ ಫೈಟ್ ಇರುತ್ತಿತ್ತು. ಆದ್ರೀಗ ಮೂರನೇ ಪಕ್ಷ ಪೈಪೋಟಿ ನೀಡುವುದಕ್ಕೆ ಅಖಾಡಕ್ಕೆ ಇಳಿದಿದೆ. ಅದುವೇ ದಳಪತಿ

14 Apr 2026 7:18 pm
'ನಂದಗೋಕುಲ'ದಲ್ಲಿ 'ಒಟಿಪಿ' ಸಂಚಲನ; ಮೀನಾ-ಕೇಶವ ಜೋಡಿಯ ರೊಮ್ಯಾಂಟಿಕ್ ಕೋಡ್‌ವರ್ಡ್‌ ಏನು ಗೊತ್ತೇ?

ಕಲರ್ಸ್ ಕನ್ನಡದಲ್ಲಿ ಕೌಟುಂಬಿಕ ಧಾರಾವಾಹಿಗಳು ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲಿ 'ನಂದಗೋಕುಲ' ಕೂಡ ಒಂದು. ದಿನದಿಂದ ದಿನಕ್ಕೆ ಅತ್ಯಂತ ರೋಚಕ ಹಾಗೂ ಹಾಸ್ಯದಿಂದ ಕೂಡಿದ ಎಪಿಸೋಡ್‌ಗಳು ವೀಕ್ಷಕರನ್ನು ಸೆಳೆಯುತ

14 Apr 2026 3:40 pm
ಮತ್ತೊಂದು ಚಿತ್ರಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಗ್ರೀನ್ ಸಿಗ್ನಲ್; ಟೈಟಲ್ ಏನು?

ಆಂಧ್ರ ಡಿಸಿಎಂ ಆಗಿ ಪವನ್ ಕಲ್ಯಾಣ್ ಫುಲ್ ಬ್ಯುಸಿಯಾಗಿದ್ದಾರೆ. ಮುಂದೆ ಸಿನಿಮಾಗಳಲ್ಲಿ ಪವರ್ ಸ್ಟಾರ್ ನಟಿಸುವುದು ಅನುಮಾನ ಎನ್ನಲಾಗ್ತಿದೆ. ಇದೇ ವಿಚಾರವನ್ನು ಪವನ್ ಕೂಡ ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳು ಅದನ್ನು ಒಪ್ಪಲ

14 Apr 2026 2:47 pm
ಸುದೀಪ್ 'ಮಾರ್ಕ್' ಸಿನಿಮಾ ನಿರ್ಮಾಪಕರ ಜೊತೆ ಶಿವಣ್ಣನ ಮುಂದಿನ ಪ್ರಾಜೆಕ್ಟ್ ಕನ್ಫರ್ಮ್

ಕನ್ನಡ ಚಿತ್ರರಂಗದಲ್ಲಿ ವರ್ಷವಿಡೀ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್‌ಕುಮಾರ್. ಸದಾ ಶಿವಣ್ಣ ಕೈಯಲ್ಲಿ ನಾಲ್ಕೈದು ಸಿನಿಮಾಗಳು ಇರುತ್ತವೆ. ಕ್ಯಾನ್ಸರ್ ಸಮಸ್ಯೆಯಿಂದ ಚಿಕಿತ್ಸೆ ಪಡೆದು ಬಂದು ಒಂದೆರಡು ತಿಂಗಳು ವಿ

14 Apr 2026 1:45 pm
ಸಾಯಿ ಪಲ್ಲವಿ ವಕೇಶನ್ ಫೋಟೊಗಳನ್ನು ಟು ಪೀಸ್ ಹಾಕ್ಕೊಂಡಂಗೆ ಮಾಡಿದ್ರು; ಸಪ್ತಮಿ ಗೌಡ

ಸಾರ್ವಜನಿಕ ಸ್ಥಳಗಳಲ್ಲಿ ನಟಿಯರು ಬಂದಾಗ ಪಾಪರಾಜಿಗಳು ಅಸಭ್ಯವಾಗಿ ವಿಡಿಯೋ/ಫೋಟೋ ಶೂಟ್ ಮಾಡುವುದು, ದೇಹದ ಭಾಗಗಳ ಮೇಲೆ ಅನವಶ್ಯಕವಾಗಿ ಜೂಮ್ ಮಾಡುವುದರ ಬಗ್ಗೆ ನಟಿ ಸಪ್ತಮಿ ಗೌಡ ದನಿ ಎತ್ತಿದ್ದಾರೆ. ಇತ್ತೀಚೆಗೆ ಈ ಬಗ್ಗೆ ಅಭಿಯ

14 Apr 2026 1:08 pm
ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರದಲ್ಲಿ ಆಲಿಯಾ ಭಟ್?

ಬಾಲಿವುಡ್ ತಾರೆಯರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದು ಹೊಸದೇನು ಅಲ್ಲ. ಆದರೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಈ ಪ್ರಯತ್ನ ಹೆಚ್ಚಾಗುತ್ತಿದೆ. ಈಗಾಗಲೇ ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ಆಲಿಯಾ ಭಟ್ ನಟಿಸಿದ

14 Apr 2026 11:42 am
ತಮಿಳು ನಟಿ ತ್ರಿಷಾಗೆ ಬೆದರಿಕೆ; ಅಖಾಡಕ್ಕಿಳಿದ ಚೆನ್ನೈ ಪೊಲೀಸರು

ರಾಜಕೀಯ ಮುಖಂಡರು, ಸರ್ಕಾರಿ ಕಚೇರಿಗಳು ಹಾಗೂ ಸೆಲೆಬ್ರೆಟಿಗಳ ಮನೆಗೆ ಹುಸಿಬಾಂಬ್ ಕರೆಗಳು ಆಗಾಗ್ಗೆ ಬರುತ್ತದೆ. ಸದ್ಯ ತಮಿಳು ನಟಿ ತ್ರಿಷಾ ಮನೆಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ

14 Apr 2026 10:30 am
ಸಿನಿಮಾಕಾನ್ ಸಮಾವೇಶದಲ್ಲಿ 'ರಾಮಾಯಣ' ದಾಖಲೆ; ಹಾಲಿವುಡ್ ವೇದಿಕೆಯಲ್ಲಿ ಯಶ್ ದರ್ಬಾರ್

'ಟಾಕ್ಸಿಕ್' ಸಿನಿಮಾ ಪಕ್ಕಕ್ಕಿಟ್ಟು ಯಶ್ 'ರಾಮಾಯಣ' ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಹವಾ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಆದರೆ ಇತ್ತೀಚೆಗೆ ಟೀಸರ

14 Apr 2026 9:06 am
ಶಾಹಿದ್ ಅಫ್ರಿದಿ ನನ್ನ ಕ್ರಶ್; 'ಧುರಂಧರ್' ಚಿತ್ರ ನಿರ್ದೇಶಕನ ಪತ್ನಿ ಹೇಳಿಕೆ ವೈರಲ್

ಆದಿತ್ಯಧರ್ ನಿರ್ದೇಶನದ 'ಧುರಂಧರ್' ಸರಣಿ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಕೆಲವರು ಪ್ರಾಪಗಂಡ ಸಿನಿಮಾ ಎಂದು ಟೀಕಿಸುತ್ತಿದ್ದಾರೆ. ಆದರೆ ಬಹುತೇಕರು ಸತ್ಯವನ್ನೇ ತೆರೆಮೇಲೆ ತೋರಿಸಿದ್ದಾರೆ ಎಂದು ಕೊಂಡಾಡುತ್ತಿದ್ದ

14 Apr 2026 8:25 am