SENSEX
NIFTY
GOLD
USD/INR

Weather

24    C

...
ನಿಮ್ಮ ಚಿನ್ನುಗೆ ನೀವೇ.. ; ನಾಯಿಗಳ ಕುರಿತು ಡಾಗ್ ಸತೀಶ್ ವಿಕೃತ ಮಾತು - ದಾಖಲಾಯ್ತು ದೂರು

ನಿಸ್ವಾರ್ಥ ಪ್ರೀತಿ ಮತ್ತು ನಿಷ್ಠೆಗೆ ಹೆಸರಾದ ಪ್ರಾಣಿ ನಾಯಿ. ಚೂರೇ ಚೂರು ಪ್ರೀತಿ ನೀಡಿದರೂ ಸಾಕು ಜೀವನಪೂರ್ತಿ ಜೊತೆಯಾಗುವ ಜೀವ. ಇಂತಹ ನಾಯಿಯಿಂದ ಹೆಸರು ಮಾಡಿ, ಹಣ -ಕೀರ್ತಿ ಎಲ್ಲವನ್ನೂ ಸಂಪಾದಿಸಿದವರಲ್ಲಿ ಡಾಗ್ ಸತೀಶ್ ಅಲಿಯ

6 Mar 2026 8:45 am
ಆಟೋ ಓಡಿಸುತ್ತಾ ಕಿರುತೆರೆಗೆ ಕಮ್‌ ಬ್ಯಾಕ್ ಮಾಡಿದ ಮೌನ ಗುಡ್ಡೇಮನೆ; 'ಕೃಷ್ಣ ರುಕ್ಕು'ಯಲ್ಲಿ ಪಾತ್ರವೇನು?

ಕನ್ನಡ ಕಿರುತೆರೆಯಲ್ಲಿ ತಿಂಗಳಿಗೆ ಒಂದೊಂದು ಹೊಸ ಧಾರಾವಾಹಿಗಳು ಆರಂಭ ಆಗುತ್ತಲೇ ಇರುತ್ತವೆ. ತನ್ನ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಹೊಸ ಹೊಸ ಕಥೆಗಳನ್ನು ವೀಕ್ಷಕರ ಮುಂದಿಡುತ್ತವೆ. ಇಂತಹ ಪ್ರಯತ್ನದಲ್ಲಿ ಜೀ ಕನ

5 Mar 2026 11:58 pm
ಟಾಕ್ಸಿಕ್ ಕಥೆ ಬಿಡಿ ; ಮಾರ್ಚ್ 19ಕ್ಕೆ ಧುರಂದರ್ 2 ರಿಲೀಸ್ ಆಗೋದೇ ಅನುಮಾನ ?

ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯು ಈಗ ಗಾಂಧಿನಗರದಿಂದ ಬಾಲಿವುಡ್ವರೆಗೆ ಸಂಚಲನ ಮೂಡಿಸಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಸಿನಿಮಾಗಳ ಬಿಡುಗಡೆ ವೇಳಾಪಟ್ಟಿ ಸಂಪೂರ್ಣ ಅದಲು ಬದಲಾಗುತ್ತಿದೆ. ಮಾರ್ಚ್ 19 ರಂ

5 Mar 2026 11:37 pm
'ಗೀತಗೋವಿಂದಂ' ಚಿತ್ರದಲ್ಲಿ ನಾನು ನಟಿಸ್ಬೇಕಿತ್ತು; ವಿರೋಷ್ ಮದುವೆ ಬೆನ್ನಲ್ಲೇ ಖ್ಯಾತ ನಟನ ಮಗಳ ಹೇಳಿಕೆ ವೈರಲ್

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಏಳೆಂಟು ದಿನಗಳ ಕಾಲ ಮದುವೆ ಸಂಭ್ರಮ ನಡೀತು. 8 ವರ್ಷಗಳ ಹಿಂದೆ 'ಗೀತಗೋವಿಂದಂ' ಸಿನಿಮಾ ಜೋಡಿ ಒಂದಾಗಲು ನಾಂದಿ ಹಾಡಿತ್ತು. ಅದೇ ಸಿನಿಮಾದಲ್ಲಿ ಇಬ್

5 Mar 2026 11:32 pm
KD: The Devil; 'ಟಾಕ್ಸಿಕ್', 'ಜನ ನಾಯಗನ್' ಎಫೆಕ್ಟ್? ಅಂದ್ಕೊಂಡಿದ್ದಕ್ಕಿಂತ 15 ದಿನ ಮೊದಲೇ 'ಕೆಡಿ' ರಿಲೀಸ್?

ಕೆವಿಎನ್ ಪ್ರೊಡಕ್ಷನ್ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಎರಡು ಸಿನಿಮಾಗಳು ಪೋಸ್ಟ್‌ಪೋನ್ ಆಗಿವೆ. ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಜೊತೆಗಿನ ಕಿತ್ತ

5 Mar 2026 11:31 pm
₹200 ಕೋಟಿಯ ಆಸೆಗೆ ಇಮೇಜ್ ಡ್ಯಾಮೇಜ್ ಮಾಡ್ಕೊಂಡೆ - ಭೂಮಿ ಪೆಡ್ನೇಕರ್ ಭಾವುಕ

ಬಾಲಿವುಡ್ ಅಂಗಳದಲ್ಲಿ ತನ್ನದೇ ಆದ ವಿಭಿನ್ನ ನಟನೆಯ ಮೂಲಕ ಗುರುತಿಸಿಕೊಂಡವರು ಭೂಮಿ ಪೆಡ್ನೇಕರ್. 'ದಮ್ ಲಗಾ ಕೆ ಹೈಸಾ' ಚಿತ್ರದಿಂದ ಆರಂಭವಾದ ಇವರ ಜರ್ನಿ ಇಂದು ಬಹುದೂರ ಸಾಗಿದೆ. ಪ್ರೇಕ್ಷಕರು ಭೂಮಿ ಅಂದಾಕ್ಷಣ ಉತ್ತಮ ಕಥೆಯ ಸಿನಿ

5 Mar 2026 11:03 pm
ಯಶ್ ನಿರ್ಧಾರ ಬದಲಾದರೇನಂತೆ ; ಮುಂದಿಟ್ಟಿದ್ದ ಹೆಜ್ಜೆ ಹಿಂದಿಟ್ಟ ಪವನ್ ಕಲ್ಯಾಣ್- 'ಧುರಂಧರ್'ಗೆ ಉಸ್ತಾದ್ ಭಗತ್ ಸಿಂಗ್ ಸವಾಲು

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಹಲವರಲ್ಲಿ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂ

5 Mar 2026 10:07 pm
ಮಲೆನಾಡ ಮಣ್ಣಿನಲ್ಲಿ ಸಮಂತಾ ಹೋಳಿ ; ಶಿವಮೊಗ್ಗದ ಹೊಸನಗರದಲ್ಲಿ ಗಂಡ ರಾಜ್ ಜೊತೆ 'ಬಂಗಾರಂ' ಸಂಭ್ರಮ

ಶಿವಮೊಗ್ಗ ; ಹೋಳಿ ಹಬ್ಬವೆಂದರೆ ಬಣ್ಣದ ಓಕುಳಿ, ರಂಗುರಂಗಿನ ಕಚಗುಳಿ, ಬಣ್ಣದ ಚೆಲುವಿನ ಚಿತ್ತಾರ, ಎಲ್ಲೆಲ್ಲೂ ಸಂತಸದ ಮಂದಾರ... ಹೋಳಿಯೆಂದರೆ ಬರಿ ಬಣ್ಣಗಳಾಟವಲ್ಲ. ವಸಂತ ಋತುವಿನ ಆಗಮನದ ಸಂಕೇತ. ಜಾತಿ, ಮತ, ಭೇದಗಳನ್ನು ಮರೆತು ಎಲ್ಲ

5 Mar 2026 9:18 pm
ಮದುವೆ ಮುನ್ನ ಅಫ್ಘಾನಿಸ್ತಾನದ ಅಬ್ದುಲ್ ಜೊತೆ ಒಂದೇ ಮನೆಯಲ್ಲಿ ಸಹ ಜೀವನ ; ಜಾಕಿ ಶ್ರಾಫ್ ಮಗಳ ಪ್ರೇಮಕಥೆ ಶುರುವಾಗಿದ್ಹೇಗೆ ?

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ

5 Mar 2026 7:47 pm
\ತ್ರಿಶಾಗೆ ಗಂಡು-ಹೆಣ್ಣಿನ ಭೇದ-ಭಾವವಿಲ್ಲ..ಬಾರ್‌ನಲ್ಲಿ ಯಾರನ್ನಾದರೂ ಆಯ್ದುಕೊಳ್ಳುತ್ತಾರೆ\; ಸುಚಿತ್ರಾ ಗಂಭೀರ ಆರೋಪ

ದಳಪತಿ ವಿಜಯ್ ವಿಚ್ಚೇದನ ಪ್ರಕರಣ ಬೇರೆ ಬೇರೆ ಆಯಾಮದಲ್ಲಿ ಚರ್ಚೆಯಾಗುತ್ತಿದೆ. ವಿಜಯ್-ಸಂಗೀತ ಡಿವೋರ್ಸ್ ಮ್ಯಾಟರ್‌ಗೆ ವಿವಾದಾತ್ಮಕ ಗಾಯಕಿ ಸುಚಿತ್ರಾ ಎಂಟ್ರಿ ಕೊಟ್ಟಿದ್ದಾರೆ. ವಿಚಿತ್ರ ಅಂದರೆ, ವಿಜಯ್ ಬಗ್ಗೆ ಮಾತಾಡದೇ ಸುಚಿ

5 Mar 2026 7:26 pm
Rani Serial: ಅಮ್ಮ-ಮಗಳ ಭಾವುಕ ಪಯಣ; ಮನೆ-ಮನ ಗೆಲ್ಲಲು ಬರ್ತಿದ್ದಾಳೆ ʻರಾಣಿʼ.. ಎಲ್ಲಿ? ಯಾವತ್ತಿನಿಂದ ಆರಂಭ?

ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳು ಪ್ರಸಾರ ಲಾಂಚ್ ಆಗುತ್ತಲೇ ಇರುತ್ತವೆ. ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲೇಬೇಕು ಅಂತ ಪಣ ತೊಟ್ಟು ಕೌಟುಂಬಿಕ ಧಾರಾವಾಹಿಗಳನ್ನು ಸೆಟ್ಟೇರಿಸುತ್ತಲೇ ಇರುತ್ತವೆ. ಹೀಗೆ ಹೊಸ ಧಾರ

5 Mar 2026 5:08 pm
ರಾಜ್‌ಕುಮಾರ್-ಲೋಕೇಶ್ ಒಟ್ಟಿಗೆ ಸಿನಿಮಾ ಮಾಡಲಿಲ್ಲ ಯಾಕೆ? ಅವರ ಮಕ್ಕಳೊಂದಿಗೆ ನಟಿಸಿದ್ದೇಗೆ?

ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಕುಟುಂಬ ಹಾಗೂ ಲೋಕೇಶ್ ಫ್ಯಾಮಿಲಿ ತಮ್ಮ ಆದ ಕೊಡುಗೆ ನೀಡಿವೆ. ಎರಡೂ ಕುಟುಂಬಗಳಿಂದ ಈ ಬಣ್ಣದ ಲೋಕದಲ್ಲಿ ದಿಗ್ಗಜರುಗಳೇ ಬಂದಿದ್ದಾರೆ. ಡಾ.ರಾಜ್‌ಕುಮಾರ್ ಕುಟುಂಬ ಹೇಗೋ ಹಾಗೇ ಲೋಕೇಶ್ ಅವರ ಕುಟು

5 Mar 2026 4:39 pm
ಅಂತರ್ಜಾತಿ ಮದುವೆ, ಹೆತ್ತವರಿಂದಲೇ ಕಿರುಕುಳ, ಓಡಿ ಹೋದ ಪತ್ನಿ ; ಬದುಕು ಛಿದ್ರ - ಕೊನೆ ವಿಡಿಯೋ ಹಂಚಿಕೊಂಡ ಬಿಗ್‌ ಬಾಸ್ ಸ್ಫರ್ಧಿ

ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವತಂಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ನಿಜವಾಗಿ ಪ್ರೀತಿಯ ಮೂಲಕ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ

5 Mar 2026 2:50 pm
Saraswathi First Review: ಶಾಲೆಗೆ ಹೋದ ಮಗಳು ದಿಢೀರ್ ಕಣ್ಮರೆ; 'ಸರಸ್ವತಿ' ಬಗ್ಗೆ ಮೊದಲ ವಿಮರ್ಶೆ ಏನು ಹೇಳುತ್ತೆ?

ಈ ವಾರ ಕೆಲವು ಇಂಟ್ರೆಸ್ಟಿಂಗ್ ಸ್ಮಾಲ್ ಬಜೆಟ್‌ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ 'ಸರಸ್ವತಿ' ಸಿನಿಮಾ ಕೂಡ ಒಂದು. ಬಹುಭಾಷಾ ನಟಿ ವರಲಕ್ಷ್ಮಿ ಶರತ್‌ಕುಮಾರ್ ನಿರ್ದೇಶನ ಮಾಡಿ, ನಟಿಸಿರುವ ಈ ಸಿನಿಮಾ ಗಮನ ಸೆಳೆಯುತ್ತಿದೆ

5 Mar 2026 2:25 pm
Karnataka BPL Card: Big shock for BPL card holders! Important step of the government

ಭಾರತ ಸರ್ಕಾರದ (Indian Govt) ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಕ್ಕಿ, ಧಾನ್ಯಗಳು ಮತ್ತು ಇತರ ಪಡಿತರ ಪಡೆಯುವವರಿಗೆ ನೀಡಲಾಗುವ ಅಧಿಕೃತ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ರೇಷನ್‌ ಕಾರ್

5 Mar 2026 1:11 pm
ದರ್ಶನ್ ನಮ್ಮ ಗರಡಿಯ ಪೈಲ್ವಾನ್, ಅವರಿದ್ದರೆ ನೂರಾರು ಕೋಟಿ ವ್ಯವಹಾರ ನಡೆಯುತ್ತೆ- ಎಸ್‌.ನಾರಾಯಣ್

'ದರ್ಶನ್' ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್‌ ಅವರದ್ದು. ಆದರ

5 Mar 2026 12:40 pm
\ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ\; ಶಿವಣ್ಣ ಕಿಡಿ

ಚಿತ್ರರಂಗದಲ್ಲಿ ನಟಿಯರಿಗೆ ಎದುರಾಗುತ್ತಿರುವ ಕಹಿ ಅನುಭವದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಭೆ, ಸಮಾರಂಭಗಳಲ್ಲಿ ನಟಿಯರನ್ನು ಕಂಡ ಕೂಡಲೇ ಪಾಪರಾಜಿಗಳು ಮುಗಿಬಿದ್ದು ವೀಡಿಯೋ ಮಾಡುವುದು, ಜೂನ್ ಮಾಡಿ ವೀಡಿಯೋ ಮಾಡ

5 Mar 2026 12:01 pm
Bhagyalakshmi: ತಾಂಡವ್ ಅಸಲಿ ಬಣ್ಣ ಬಯಲು; ಶ್ರೇಷ್ಠಾ ಜೊತೆ ಸೇರಿ ಭಾಗ್ಯಳನ್ನು ಕೊಲ್ಲಲು ಪತಿರಾಯ ಸಂಚು

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಮತ್ತಷ್ಟು ಕುತೂಹಲ ಮೂಡಿಸಿದೆ. ದಿನದಿಂದ ದಿನಕ್ಕೆ ಕಥೆ ಇಂಟ್ರೆಸ್ಟಿಂಗ್ ಆಗ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ತಾಂಡವ್ ಅಸಲಿ ಮುಖವಾಡ ಈಗ ಕಳಚಿ ಬಿದ್ದಿದೆ. ತನ್ನ ಸ

5 Mar 2026 11:24 am
ಗಂಡಭೇರುಂಡ ಕಸೂತಿ ಮೈಸೂರು ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಮಿಂಚು; ಕರ್ನಾಟಕದ ಪರಂಪರೆ, ಸಂಸ್ಕೃತಿ ಮೆರಗು

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿ ಮದುವೆ ಸಂಭ್ರಮಾಚರಣೆ ಬಹುತೇಕ ಮುಕ್ತಾಯವಾಗಿದೆ. ಹೈದರಾಬಾದ್‌ನಲ್ಲಿ ನಿನ್ನೆ(ಮಾರ್ಚ್ 4) ಸಂಜೆ ಅದ್ಧೂರಿಯಾಗಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಲಾಗಿತ್ತು. ಬಾಲಿವುಡ್, ಟಾಲಿವುಡ್,

5 Mar 2026 11:12 am
ತಲೆ ಬಾಗಿದ್ದೇಕೆ ರಾಕಿ? ಜೂನ್ 2ಕ್ಕೆ ಯಶ್ ಬದುಕಿನಲ್ಲಾಗುತ್ತೆ ಪವಾಡ ? 2 ದಿನದ ನಂತರ 'ಟಾಕ್ಸಿಕ್‌'ಗೆ ಮುಹೂರ್ತ ಇಟ್ಟ ರಾಯ

ಮಾರ್ಚ್ 19ರಂದು ಬಾಕ್ಸಾಫೀಸ್‌ಗೆ ನಮ್ಮ ರಾಕಿ ಬೆಂಕಿ ಹಚ್ಚುವುದು ಪಕ್ಕಾ ಎಂದುಕೊಂಡಿತ್ತು ಯಶ್ ಬಳಗ. ಆದರೆ .. ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ. ಚೂರು ಯಾಮಾರಿದರೂ ಇಲ್ಲಿ ಪ್ರಪಾತಕ್ಕೆ ಬೀಳುವ ಭಯ ಇರುತ್ತೆ. ಎಲ್ಲಕ್ಕ

5 Mar 2026 11:02 am
Amruthadhaare ; ಜೈದೇವ್ ಕೇಳಿದ್ದನ್ನೆಲ್ಲ ಕೊಡೋದಾ ? ಗೌತಮ್‌ಗೆ ಬುದ್ದಿ ಇಲ್ವಾ ? ಪ್ರೇಕ್ಷಕರ ಸಿಡಿಮಿಡಿ

''ಅಮೃತಧಾರೆ'' ಧಾರಾವಾಹಿಯಲ್ಲಿ ಸುನಿ ಜೊತೆ ಮಲ್ಲಿಯ ಮದುವೆ ಮಾಡಿಸಲು ಗೌತಮ್ ಮತ್ತು ಭೂಮಿಕಾ ರೆಡಿಯಾಗಿದ್ದಾರೆ. ನಿಶ್ಚಿತಾರ್ಥ ಸಮಾರಂಭ ಕೂಡ ಮಾಡಿ ಮುಗಿಸಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ತಾಯಿ ಗೌತಮ್ ಗೆ ಸಲಹೆಯನ್ನು ನೀಡಿದ್ದ

5 Mar 2026 8:55 am
Virosh Reception: ವಿಜಯ್-ರಶ್ಮಿಕಾ ರಿಸೆಪ್ಷನ್ ಪಾರ್ಟಿ; ಚಿರಂಜೀವಿ, ಡಿಕೆಶಿ ಸೇರಿ ಗಣ್ಯಾತಿಗಣ್ಯರು ಭಾಗಿ

ನವ ದಂಪತಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿದೆ ನೆರವೇರಿದೆ. ನಗರದ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಗಣ್ಯಾತಿಗಣ್ಯರು ಆಗಮಿಸಿ ನವ ವಧುವರರಿಗೆ ಶುಭ ಹಾರೈಸಿದ್ದಾ

5 Mar 2026 12:04 am
Karna Serial: 'ಕರ್ಣ' ಧಾರಾವಾಹಿಯಿಂದ ನಾಗಾಭರಣ ಹೊರಬಿದ್ದಿದ್ದೇಕೆ? ಹಿರಿಯ ನಟ ಅಭಿಜಿತ್ ಎಂಟ್ರಿ ಕೊಟ್ಟಿದ್ದೇಗೆ?

ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ'ದಲ್ಲಿ ಮಹತ್ವದ ಬದಲಾವಣೆಯಾಗಿದೆ. ಪ್ರಮುಖ ಪಾತ್ರಗಳಲ್ಲಿ ಒಂದಾದ ರಮೇಶನ ಪಾತ್ರಧಾರಿ ಬದಲಾವಣೆಯಾಗಿದೆ. ಈ ರಮೇಶನ ಮಾತ್ರದಲ್ಲಿ ಟಿ.ಎಸ್ ನಾಗಾಭರಣ ನಟಿಸುತ್ತಿದ್ದರು. ಕಂಪ್ಲೀಟ್ ನೆಗೆಟಿವ್

4 Mar 2026 8:39 pm
ತೂಕ ಇಳಿಸಿ ತೆಳ್ಳಗಾದ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಿಷಾ ಗೌಡ; ಡಯೆಟ್ ಸೀಕ್ರೆಟ್ ರಿವೀಲ್

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಿಂಚಿದ್ದ ರಿಷಾ ಗೌಡ ಈಗ ಸಖತ್ ಸ್ಲಿಮ್ ಆಗಿದ್ದಾರೆ. ದೊಡ್ಮನೆ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ರಿಷಾ ಈಗ ಫಿಟ್ನೆಸ್ ವಿಚಾರದಲ್ಲೂ ಅವರು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಷಾ

4 Mar 2026 8:09 pm
'ವಿರೋಷ್' ರಾಯಲ್ ರಿಸೆಪ್ಷನ್; ಯಾರೆಲ್ಲಾ ಭಾಗಿ ಆಗಿದ್ದಾರೆ? ಇಲ್ಲಿದೆ ಲೈವ್ ಲಿಂಕ್

ಫೆಬ್ರವರಿ 26ರಂದ ಹಸೆಮಣೆ ಏರಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಆರತಕ್ಷತೆ ಕಾರ್ಯಕ್ರಮ ಶುರುವಾಗಿದೆ. ಈಗಾಗಲೇ ತಾರೆಯರು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸುತ್ತಿದ್ದಾರೆ. ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್

4 Mar 2026 7:37 pm
'ಟಾಕ್ಸಿಕ್' ಬಿಡುಗಡೆ ಮುಂದಕ್ಕೆ.. ಅಭಿಮಾನಿಗಳಿಗೆ ಬೇಸರ; ಕನ್ನಡದಲ್ಲೇ ಬಹಿರಂಗ ಪತ್ರ ಬರೆದ ಪೂಜಾ ಗಾಂಧಿ

ಮಾರ್ಚ್ 19ಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗ್ತಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತಂದಿದೆ. ಚಿತ್ರತಂಡ ಏನೇ ಕಾರಣ ಕೊಟ್ಟರೂ 4 ವರ್ಷಗಳಿಂದ ಯಶ್ ನಟನೆಯ ಚಿತ್ರಕ್ಕಾಗಿ ಕಾಯುತ್ತಿರುವವರಿಗೆ ಕೊಂಚ ನ

4 Mar 2026 6:29 pm
\ತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡ್ಕೊಳ್ಳಿ\; ವಿಜಯ್ ದೇವರಕೊಂಡ

ಮದುವೆ ಬಳಿಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಮಾಧ್ಯಮಗಳ ಮುಂದೆ ಹಾಜರಾಗಿದ್ದಾರೆ. ಅದ್ಧೂರಿ ರಿಸೆಪ್ಷನ್ ಪಾರ್ಟಿಗೂ ಮುನ್ನ ಜೋಡಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದೆ. ನಿಮ್ಮೆಲ್ಲರ ಸಹಕಾರ ನಮಗೆ ಬೇಕು ಎಂದು ವಿ

4 Mar 2026 5:56 pm
ಯಶ್ ಹೇಳಿದ ದಿನಾಂಕಕ್ಕೆ 'ಟಾಕ್ಸಿಕ್' ರಿಲೀಸ್ ಆಗಲ್ಲ; ಅಂದೇ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ

ಅಭಿಮಾನಿಗಳ ಉತ್ಸಾಹಕ್ಕೆ ಕೊಂಚ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಮಾರ್ಚ್ 19ಕ್ಕೆ 'ಧುರಂಧರ್- 2' ಎದುರಿನ ಬಾಕ್ಸಾಫೀಸ್ ಕ್ಲ್ಯಾಶ್ ನಡೀತಿಲ್ಲ. ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವು

4 Mar 2026 5:17 pm
Love Mocktail 3: 'ಟಾಕ್ಸಿಕ್' ಪೋಸ್ಟ್‌ಪೋನ್ ಆಗುತ್ತಿದ್ದಂತೆ ಡಾರ್ಲಿಂಗ್ ಕೃಷ್ಣ ಎಂಟ್ರಿ; ಅದೇ ದಿನ 'ಲವ್ ಮಾಕ್ಟೇಲ್ 3'

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ನಾಲ್ಕು ವರ್ಷಗಳಿಂದ ತಮ್ಮ ಫ್ಯಾನ್ಸ್ ಅನ್ನು ಕಾಯಿಸಿದ್ದ ಯಶ್ ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ. ಯುಗಾದಿ ಹಬ್ಬಕ್ಕೆ ರಿಲೀಸ್ ಆಗ ಬೇಕಿದ್ದ ಸಿನಿಮಾವನ್ನು ರ

4 Mar 2026 4:16 pm
ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದುವೆ; ಭಾವೋದ್ವೇಗದಿಂದ ಮಹಿಳಾ ಅಭಿಮಾನಿ ಕಣ್ಣೀರು

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ ಮುಂದುವರೆದಿದೆ. ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಕಲರ್‌ಫುಲ್ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಸೇರಿ

4 Mar 2026 3:41 pm
Mahindra: 7-ಸೀಟರ್‌ನ ಜನಪ್ರಿಯ ಮಹೀಂದ್ರಾ ಕಾರಿದು.. ಬಿಸಿ ಪೂರಿಯಂತೆ ಸೇಲ್ಸ್.. 13.49 ಲಕ್ಷ ರೂಪಾಯಿ!

ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಪ್ರಮುಖ ಎಸ್‌ಯುವಿ ಎಂದೇ ಮನೆ ಮಾತಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಮುಗುಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿ ತಿಂಗಳಲ್ಲೂ ಭಾರೀ ಸಂಖ

4 Mar 2026 1:11 pm
ಯುದ್ಧದ ಭೀತಿಯಿಂದ ಯಶ್ ಸಿನಿಮಾ ಪೋಸ್ಟ್ ಪೋನ್; ಜೂನ್ 4ಕ್ಕೆ ಶಿಫ್ಟ್ ಆಯ್ತು 'ಟಾಕ್ಸಿಕ್' ಅಖಾಡ...

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿ ಬದಲಾಗಿದೆ. ಮಾರ್ಚ್ 19ಕ್ಕೆ ತೆರೆಗೆ ಬರಬೇಕಿದ್ದ ಈ ಚಿತ್ರವು ಈಗ ಜೂನ್ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಮಧ್ಯಪ್ರಾಚ್ಯ ರಾಷ

4 Mar 2026 11:00 am
ಕಿರುತೆರೆಯ 'ಸೇವಂತಿ' ಈಗ ಭಕ್ತರ ಪಾಲಿನ 'ತಾಯಿ ರೇಣುಕೆ';'ರೇಣುಕಾ ಯಲ್ಲಮ್ಮ' ನಟಿ ಪ್ರತಿಭಾ ಸಂದರ್ಶನ

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಯಾವುದೇ ಬಣ್ಣದ ಲೋಕದ ಹಿನ್ನೆಲೆ ಇಲ್ಲದಿದ್ದರೂ ಕೇವಲ ಪ್ರತಿಭೆಯ ಮೂಲಕ ಕನ್ನಡಿಗರ ಮನೆಮಾತಾದವರು ನಟಿ ಪ್ರತಿಭಾ ಗೌಡ. 'ಸೇವಂತಿ' ಧಾರಾವಾಹಿಯ ಮೂಲಕ ಮನೆಮಗಳಾಗಿ ಗುರುತಿಸಿಕೊಂಡ ಇವರು, ಈಗ ಸ್ಟಾ

4 Mar 2026 9:45 am
The Kerala Story 2 Box Office Day 5: ವಿವಾದಾತ್ಮಕ ಸಿನಿಮಾ 'ದಿ ಕೇರಳ ಫೈಲ್ಸ್ 2' ಗಳಿಕೆಯಲ್ಲಿ ದಿಢೀರ್ ಏರಿಕೆ?

ಕಳೆದ ವಾರ ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ 2' ರಿಲೀಸ್ ಆಗಿತ್ತು. ರಿಲೀಸ್ ಮುನ್ನ ಸಿನಿಮಾ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಈ ಸಿನಿಮಾ ಟೀಸರ್‌ಗೆ ಕೇರಳದ ಕೆಲ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೇರಳ ರ

4 Mar 2026 8:20 am
ನೆಲದ ಮೇಲೆ ನಿದ್ರೆ, ಗಲೀಜು ಟಾಯ್ಲೆಟ್, ಆ 120 ದಿನ ; ಜೈಲಿನಲ್ಲಿ ನರಕಯಾತನೆ -ಕಣ್ಣೀರಾದ ಕನ್ನಡ ಸಿನಿಮಾ ನಟಿ

ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ

4 Mar 2026 6:25 am