SENSEX
NIFTY
GOLD
USD/INR

Weather

21    C

...
Priyamani: \ನನ್ನ ಲೈಫ್‌ನಲ್ಲಿ ಇನ್ನು ಬಿಕಿನಿ ಧರಿಸೋದಿಲ್ಲ\ ನಟಿ ಪ್ರಿಯಾಮಣಿ ಹೀಗಂದಿದ್ದೇಕೆ?

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದ ಪ್ರಿಯಾಮಣಿ, ಈಗ ಪಾತ್ರ ಕಲಾವಿದೆಯಾಗಿ ಟಾಲಿವುಡ್, ಬಾಲಿವುಡ್, ಕಾಲಿವುಡ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಯುವ ನಟಿಯರಿಗೆ ಸರಿಸಮವಾಗಿ ಸಾಗುತ್ತಿರುವ ಅವರು, ಇತ್ತೀಚೆಗೆ ತ

6 Mar 2026 11:41 pm
ಬನ್ಸಾಲಿಗೆ ಬೈ ಹೇಳಿ ಯಶ್ 'ರಾಮಾಯಣ'ದ ಅಂಗಳಕ್ಕೆ ಮತ್ತೆ ಬಂದ ರಣಬೀರ್ ಕಪೂರ್

ಬಾಲಿವುಡ್ ನ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ 'ರಾಮಾಯಣ' ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ನಟ ರಣಬೀರ್ ಕಪೂರ್ ಅವರು ಈಗಾಗಲೇ 'ರಾಮಾಯಣ ಭಾಗ 2'ರ ಚಿತ್ರದ ಚಿತ್ರೀಕರಣವನ್ನು ಮುಂಬೈನಲ್ಲಿ ಶುರು ಮಾಡಿದ್ದಾರೆ. ಈ ಸಿನಿ

6 Mar 2026 11:16 pm
Amruthadhare :ಮತ್ತೆ ಮೈಕೊಡವಿ ಎದ್ದು ನಿಂತ ಗೌತಮ್ ; ನಡುಗಿದ ಜೈದೇವ್-ಇನ್ಮುಂದೆ ಮಾರಿ ಹಬ್ಬ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಈಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಗೌತಮ್ ದಿವಾನ್ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಬಿಸಿನೆಸ್ ಲೋಕದ ದಿಗ್ಗಜನಾಗಿದ್ದ ಗೌತಮ್ ಈಗ ಮತ್ತೆ ಫೀಲ್ಡಿಗ ಇಳಿಯಲು ಸ

6 Mar 2026 10:13 pm
ತಾರಕಕ್ಕೇರಿದ ಡಾಗ್ ಸತೀಶ್ - ರಜತ್ ವಾಗ್ಯುದ್ಧ ; ಬಿಗ್ ಬಾಸ್ ಬುಜ್ಜಿ ವಿರುದ್ಧ ಎಫ್‌ಐಆರ್

''ಬಿಗ್ ಬಾಸ್'' ಹಲವರ ಕನಸು. ಸಾಮಾನ್ಯರನ್ನು ಸಾಧಕರನ್ನಾಗಿ ಮಾಡುವ, ಸಾಧಕರ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸುವ ವೇದಿಕೆ. ಹಲವರ ಬದುಕು ಬದಲಿಸಿದ ಕಾರ್ಯಕ್ರಮ ಇದು. ಆದರೆ ಕೆಲ ಒಮ್ಮೆ ಈ ಸ್ಟಾರ್‌ಗಿರಿಯನ್ನು ಕೆಲವರು ಒಳ್ಳೆಯ ಕೆಲಸ

6 Mar 2026 9:27 pm
3 ಮದುವೆಯಾದರೂ ಸಿಗದ ಸಂಸಾರ ಸುಖ ; ನೋವು-ಹತಾಶೆ-ಖಿನ್ನತೆ-ಜಗದ್ವಿಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಬಂಧನ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಗೊತ್ತಿದ್ದರೂ ಕೂಡ ಹಲವರು ಮದ್ಯಪಾನ ಮಾಡುತ್ತಾರೆ. ಸಾಲದಕ್ಕೆ ಕಂಠಪೂರ್ತಿ ಎಣ್ಣೆ ಕುಡಿದು ತಮ್ಮ ಕಾರಿನ ಸ್ಟೇರಿಂಗ್ ಹಿಡಿಯುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ. ಕೈಗೊಬ್ಬ

6 Mar 2026 8:33 pm
'777 ಚಾರ್ಲಿ' ಪೋಸ್ಟ್ ಮಾಡಿದ್ದು ಸಿನಿಮಾಗಾ? ಇಲ್ಲ ಕೋಪಕ್ಕಾ? \ಬ್ರೋ ನಾಯಿ ನಿಯತ್ತು\ ಅಂತಿರೋದ್ಯಾಕೆ ನೆಟ್ಟಿಗರು?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಳೆದ ಕೆಲವು ತಿಂಗಳಿಂದ ಯಾರ ಕೈಗೂ ಸಿಕ್ಕಿರಲಿಲ್ಲ. ಇನ್ನು ಸೋಶಿಯಲ್ ಮೀಡಿಯಾದಿಂದ ಅಂತೂ ದೂರವೇ ಉಳಿದಿದ್ದರು. ಆದ್ರೀಗ ದಿಢೀರನೇ ಕೆಲವು ದಿನಗಳಿಂದ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ತಮ್ಮ

6 Mar 2026 7:46 pm
ವೇದಿಕೆ ಮೇಲೆ \ಆಂಟಿ.. ಆಂಟಿ\ ಎಂದು ಕೂಗಿದ ಕಿಡಿಗೇಡಿಗಳು; ಕಿರುಕುಳ ನೀಡಿದವರಿಗೆ 'ಪುಷ್ಪ' ನಟಿ ಎಚ್ಚರಿಕೆ

ತೆಲುಗಿನ ಜನಪ್ರಿಯ ನಿರೂಪಕಿ ಮತ್ತು ನಟಿ ಅನಸೂಯ ಭಾರದ್ವಾಜ್‌ಗೂ ವಿವಾದಕ್ಕೂ ಬಿಡಲಾರದ ನಂಟು ಅಂತ ಅನಿಸುತ್ತೆ. ತಮ್ಮ ಮಾತು, ವರ್ತನೆಗಳಿಂದಲೇ ನಿರಂತರ ವಿವಾದಗಳಲ್ಲಿ ಸಿಕ್ಕಿಕೊಳ್ಳುತ್ತಾರೆ. ಅದೆಷ್ಟೇ ತಾಳ್ಮೆಯಿಂದ ಇರುವುದಕ್

6 Mar 2026 3:42 pm
ಭಾರತದೆಲ್ಲೆಡೆ ನಾಳೆ ಧುರಂಧರ್ ಮೆರವಣಿಗೆ ; 4 ಗಂಟೆ ಸಿನಿಮಾ, 4 ನಿಮಿಷದ ಟ್ರೇಲರ್ - ರೆಡಿಯಾಗಿ ಎಂದ ರಣ್ವೀರ್ ಸಿಂಗ್

ಭಾರತೀಯ ಚಿತ್ರರಂಗದಲ್ಲಿ ಸದ್ಯ ಒಂದು ಹೆಸರಿನ ಸದ್ದು ಕೇಳಿ ಬರುತ್ತಿದೆ. ಅದುವೇ ''ಧುರಂಧರ್''. ಇನ್‌ಸ್ಟಾಗ್ರಾಮ್ ಇರಲಿ.. ಎಕ್ಸ್ ಇರಲಿ ..ಅಥವಾ ಬೇರೆ ಯಾವುದೇ ಸಾಮಾಜಿಕ ಜಾಲತಾಣ ಇರಲಿ ಎಲ್ಲೆಲ್ಲೂ ''ಧುರಂಧರ್'' ಭಜನೆ ನಡೆಯುತ್ತಿದೆ. ಚ

6 Mar 2026 2:15 pm
Karnataka Budget 2026; ಬಜೆಟ್‌ನಲ್ಲಿ ಸಿನಿಮಾರಂಗಕ್ಕೆ ಸಿಕ್ಕಿದ್ದೇನು? ಸಿಂಗ್ ವಿಂಡೋ ಪ್ಲಾಟ್‌ಫಾರ್ಮ್‌ನಿಂದೇನು ಪ್ರಯೋಜನ?

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 17ನೇ ಬಾರಿ ಬಜೆಟ್‌ ಮಂಡನೆ ಮಾಡಿ ದಾಖಲೆ ಬರೆದಿದ್ದಾರೆ. ಇಂದು (ಮಾರ್ಚ್ 6) ಕರ್ನಾಟಕದ ಬಜೆಟ್ ಮಂಡನೆಯಾಗಿದ್ದು, ಹಲವು ಕ್ಷೇತ್ರಗಳಿಗೆ ಬಜೆಟ್ ಅನ್ನು ಮೀಸಲಿಡಲಾಗಿದೆ. ಎಂದಿನಂತೆ ಈ ಬಾರಿಗೆ ಸ

6 Mar 2026 2:10 pm
ಲೈಕ್ ಲಪಡಾ ; ಕೃತಿ ಸನೋನ್‌ಗೆ ಪ್ರಶಸ್ತಿ, ಯಾಮಿ ಗೌತಮ್‌ಗೆ ಹೊಟ್ಟೆ ಉರಿ ? 'ಚೀಪ್' ಕೆಲಸಕ್ಕೆ ಆದಿತ್ಯ ಧರ್ ಪತ್ನಿ ಕಿಡಿ

ಎರಡು ಜಡೆ ಒಂದು ಕಡೆ ಸೇರಿದರೆ ಆಗಲ್ಲ ಎನ್ನುವ ಮಾತು ಇದೆ. ಚಿತ್ರರಂಗಕ್ಕೆ ಈ ಮಾತು ಹೆಚ್ಚು ಸೂಕ್ತವಾಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಶ್ರೀದೇವಿ ಅವರಿಂದ ಹಿಡಿದು ಮಾಧುರಿ ದೀಕ್ಷಿತ್‌ವರೆಗೆ.. ದೀಪಿಕಾ ಪಡುಕೋಣೆ ಅವರಿಂದ ಹಿಡ

6 Mar 2026 12:33 pm
ಹೋಟೆಲ್‌ನಲ್ಲಿ ತ್ರಿಶಾ ಜೊತೆ ವಿಜಯ್ ರಹಸ್ಯ ವಾಸ ; ಸುಳ್ಳಾದರೆ ನನ್ನ ಮೇಲೆ ಕೇಸ್ ಹಾಕಲಿ - ದಳಪತಿಗೆ ಓಪನ್ ಚಾಲೆಂಜ್

ಮದುವೆ ಅನ್ನುವುದು ಅನೇಕ ಹೃದಯಗಳಿಗೆ ನವಿರಾದ ಕಂಪನ. ಮಧುರ ಬಂಧನವೊಂದಕ್ಕೆ ಬೆಸೆದುಕೊಳ್ಳುವ, ಬದುಕು ಹಂಚಿಕೊಳ್ಳುವ ಸಡಗರ ತರುವ ಅನುಬಂಧ. ಈ ಬಂಧಕ್ಕೆ ತಮ್ಮನ್ನು ಜೋಡಿಸಿಕೊಳ್ಳುವ ಕಣ್ಣುಗಳು ಕಾಣುವ ಕನಸುಗಳಿಗೆ ಕೊನೆ ಇಲ್ಲ. ಆದ

6 Mar 2026 10:15 am
ನಿಮ್ಮ ಚಿನ್ನುಗೆ ನೀವೇ.. ; ನಾಯಿಗಳ ಕುರಿತು ಡಾಗ್ ಸತೀಶ್ ವಿಕೃತ ಮಾತು - ದಾಖಲಾಯ್ತು ದೂರು

ನಿಸ್ವಾರ್ಥ ಪ್ರೀತಿ ಮತ್ತು ನಿಷ್ಠೆಗೆ ಹೆಸರಾದ ಪ್ರಾಣಿ ನಾಯಿ. ಚೂರೇ ಚೂರು ಪ್ರೀತಿ ನೀಡಿದರೂ ಸಾಕು ಜೀವನಪೂರ್ತಿ ಜೊತೆಯಾಗುವ ಜೀವ. ಇಂತಹ ನಾಯಿಯಿಂದ ಹೆಸರು ಮಾಡಿ, ಹಣ -ಕೀರ್ತಿ ಎಲ್ಲವನ್ನೂ ಸಂಪಾದಿಸಿದವರಲ್ಲಿ ಡಾಗ್ ಸತೀಶ್ ಅಲಿಯ

6 Mar 2026 8:45 am
ಆಟೋ ಓಡಿಸುತ್ತಾ ಕಿರುತೆರೆಗೆ ಕಮ್‌ ಬ್ಯಾಕ್ ಮಾಡಿದ ಮೌನ ಗುಡ್ಡೇಮನೆ; 'ಕೃಷ್ಣ ರುಕ್ಕು'ಯಲ್ಲಿ ಪಾತ್ರವೇನು?

ಕನ್ನಡ ಕಿರುತೆರೆಯಲ್ಲಿ ತಿಂಗಳಿಗೆ ಒಂದೊಂದು ಹೊಸ ಧಾರಾವಾಹಿಗಳು ಆರಂಭ ಆಗುತ್ತಲೇ ಇರುತ್ತವೆ. ತನ್ನ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಹೊಸ ಹೊಸ ಕಥೆಗಳನ್ನು ವೀಕ್ಷಕರ ಮುಂದಿಡುತ್ತವೆ. ಇಂತಹ ಪ್ರಯತ್ನದಲ್ಲಿ ಜೀ ಕನ

5 Mar 2026 11:58 pm
ಟಾಕ್ಸಿಕ್ ಕಥೆ ಬಿಡಿ ; ಮಾರ್ಚ್ 19ಕ್ಕೆ ಧುರಂದರ್ 2 ರಿಲೀಸ್ ಆಗೋದೇ ಅನುಮಾನ ?

ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯು ಈಗ ಗಾಂಧಿನಗರದಿಂದ ಬಾಲಿವುಡ್ವರೆಗೆ ಸಂಚಲನ ಮೂಡಿಸಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಸಿನಿಮಾಗಳ ಬಿಡುಗಡೆ ವೇಳಾಪಟ್ಟಿ ಸಂಪೂರ್ಣ ಅದಲು ಬದಲಾಗುತ್ತಿದೆ. ಮಾರ್ಚ್ 19 ರಂ

5 Mar 2026 11:37 pm
KD: The Devil; 'ಟಾಕ್ಸಿಕ್', 'ಜನ ನಾಯಗನ್' ಎಫೆಕ್ಟ್? ಅಂದ್ಕೊಂಡಿದ್ದಕ್ಕಿಂತ 15 ದಿನ ಮೊದಲೇ 'ಕೆಡಿ' ರಿಲೀಸ್?

ಕೆವಿಎನ್ ಪ್ರೊಡಕ್ಷನ್ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಎರಡು ಸಿನಿಮಾಗಳು ಪೋಸ್ಟ್‌ಪೋನ್ ಆಗಿವೆ. ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಜೊತೆಗಿನ ಕಿತ್ತ

5 Mar 2026 11:31 pm
₹200 ಕೋಟಿಯ ಆಸೆಗೆ ಇಮೇಜ್ ಡ್ಯಾಮೇಜ್ ಮಾಡ್ಕೊಂಡೆ - ಭೂಮಿ ಪೆಡ್ನೇಕರ್ ಭಾವುಕ

ಬಾಲಿವುಡ್ ಅಂಗಳದಲ್ಲಿ ತನ್ನದೇ ಆದ ವಿಭಿನ್ನ ನಟನೆಯ ಮೂಲಕ ಗುರುತಿಸಿಕೊಂಡವರು ಭೂಮಿ ಪೆಡ್ನೇಕರ್. 'ದಮ್ ಲಗಾ ಕೆ ಹೈಸಾ' ಚಿತ್ರದಿಂದ ಆರಂಭವಾದ ಇವರ ಜರ್ನಿ ಇಂದು ಬಹುದೂರ ಸಾಗಿದೆ. ಪ್ರೇಕ್ಷಕರು ಭೂಮಿ ಅಂದಾಕ್ಷಣ ಉತ್ತಮ ಕಥೆಯ ಸಿನಿ

5 Mar 2026 11:03 pm
ಒಂದೇ ಕಾರಿನಲ್ಲಿ ದಳಪತಿ ವಿಜಯ್ ಹಾಗೂ ತ್ರಿಶಾ ಸುತ್ತಾಟ; ವೀಡಿಯೋ ಫುಲ್ ವೈರಲ್

ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಹಾಗೂ ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕೆಲ ಭಿನ್ನಾಭಿಪ್ರಾಯಗಳಿಂದ ಪತಿಯಿಂದ ದೂರಾಗಲು ಸಂಗೀತಾ ನಿರ್ಧರಿಸಿದ್ದಾರೆ. ಈಗಾಗಲೇ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರ

5 Mar 2026 10:21 pm
ಯಶ್ ನಿರ್ಧಾರ ಬದಲಾದರೇನಂತೆ ; ಮುಂದಿಟ್ಟಿದ್ದ ಹೆಜ್ಜೆ ಹಿಂದಿಟ್ಟ ಪವನ್ ಕಲ್ಯಾಣ್- 'ಧುರಂಧರ್'ಗೆ ಉಸ್ತಾದ್ ಭಗತ್ ಸಿಂಗ್ ಸವಾಲು

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಹಲವರಲ್ಲಿ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂ

5 Mar 2026 10:07 pm
ಮಲೆನಾಡ ಮಣ್ಣಿನಲ್ಲಿ ಸಮಂತಾ ಹೋಳಿ ; ಶಿವಮೊಗ್ಗದ ಹೊಸನಗರದಲ್ಲಿ ಗಂಡ ರಾಜ್ ಜೊತೆ 'ಬಂಗಾರಂ' ಸಂಭ್ರಮ

ಶಿವಮೊಗ್ಗ ; ಹೋಳಿ ಹಬ್ಬವೆಂದರೆ ಬಣ್ಣದ ಓಕುಳಿ, ರಂಗುರಂಗಿನ ಕಚಗುಳಿ, ಬಣ್ಣದ ಚೆಲುವಿನ ಚಿತ್ತಾರ, ಎಲ್ಲೆಲ್ಲೂ ಸಂತಸದ ಮಂದಾರ... ಹೋಳಿಯೆಂದರೆ ಬರಿ ಬಣ್ಣಗಳಾಟವಲ್ಲ. ವಸಂತ ಋತುವಿನ ಆಗಮನದ ಸಂಕೇತ. ಜಾತಿ, ಮತ, ಭೇದಗಳನ್ನು ಮರೆತು ಎಲ್ಲ

5 Mar 2026 9:18 pm
ಮದುವೆ ಮುನ್ನ ಅಫ್ಘಾನಿಸ್ತಾನದ ಅಬ್ದುಲ್ ಜೊತೆ ಒಂದೇ ಮನೆಯಲ್ಲಿ ಸಹ ಜೀವನ ; ಜಾಕಿ ಶ್ರಾಫ್ ಮಗಳ ಪ್ರೇಮಕಥೆ ಶುರುವಾಗಿದ್ಹೇಗೆ ?

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ

5 Mar 2026 7:47 pm
\ತ್ರಿಶಾಗೆ ಗಂಡು-ಹೆಣ್ಣಿನ ಭೇದ-ಭಾವವಿಲ್ಲ..ಬಾರ್‌ನಲ್ಲಿ ಯಾರನ್ನಾದರೂ ಆಯ್ದುಕೊಳ್ಳುತ್ತಾರೆ\; ಸುಚಿತ್ರಾ ಗಂಭೀರ ಆರೋಪ

ದಳಪತಿ ವಿಜಯ್ ವಿಚ್ಚೇದನ ಪ್ರಕರಣ ಬೇರೆ ಬೇರೆ ಆಯಾಮದಲ್ಲಿ ಚರ್ಚೆಯಾಗುತ್ತಿದೆ. ವಿಜಯ್-ಸಂಗೀತ ಡಿವೋರ್ಸ್ ಮ್ಯಾಟರ್‌ಗೆ ವಿವಾದಾತ್ಮಕ ಗಾಯಕಿ ಸುಚಿತ್ರಾ ಎಂಟ್ರಿ ಕೊಟ್ಟಿದ್ದಾರೆ. ವಿಚಿತ್ರ ಅಂದರೆ, ವಿಜಯ್ ಬಗ್ಗೆ ಮಾತಾಡದೇ ಸುಚಿ

5 Mar 2026 7:26 pm
Rani Serial: ಅಮ್ಮ-ಮಗಳ ಭಾವುಕ ಪಯಣ; ಮನೆ-ಮನ ಗೆಲ್ಲಲು ಬರ್ತಿದ್ದಾಳೆ ʻರಾಣಿʼ.. ಎಲ್ಲಿ? ಯಾವತ್ತಿನಿಂದ ಆರಂಭ?

ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳು ಪ್ರಸಾರ ಲಾಂಚ್ ಆಗುತ್ತಲೇ ಇರುತ್ತವೆ. ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲೇಬೇಕು ಅಂತ ಪಣ ತೊಟ್ಟು ಕೌಟುಂಬಿಕ ಧಾರಾವಾಹಿಗಳನ್ನು ಸೆಟ್ಟೇರಿಸುತ್ತಲೇ ಇರುತ್ತವೆ. ಹೀಗೆ ಹೊಸ ಧಾರ

5 Mar 2026 5:08 pm
ಅಂತರ್ಜಾತಿ ಮದುವೆ, ಹೆತ್ತವರಿಂದಲೇ ಕಿರುಕುಳ, ಓಡಿ ಹೋದ ಪತ್ನಿ ; ಬದುಕು ಛಿದ್ರ - ಕೊನೆ ವಿಡಿಯೋ ಹಂಚಿಕೊಂಡ ಬಿಗ್‌ ಬಾಸ್ ಸ್ಫರ್ಧಿ

ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವತಂಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ನಿಜವಾಗಿ ಪ್ರೀತಿಯ ಮೂಲಕ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ

5 Mar 2026 2:50 pm
Saraswathi First Review: ಶಾಲೆಗೆ ಹೋದ ಮಗಳು ದಿಢೀರ್ ಕಣ್ಮರೆ; 'ಸರಸ್ವತಿ' ಬಗ್ಗೆ ಮೊದಲ ವಿಮರ್ಶೆ ಏನು ಹೇಳುತ್ತೆ?

ಈ ವಾರ ಕೆಲವು ಇಂಟ್ರೆಸ್ಟಿಂಗ್ ಸ್ಮಾಲ್ ಬಜೆಟ್‌ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ 'ಸರಸ್ವತಿ' ಸಿನಿಮಾ ಕೂಡ ಒಂದು. ಬಹುಭಾಷಾ ನಟಿ ವರಲಕ್ಷ್ಮಿ ಶರತ್‌ಕುಮಾರ್ ನಿರ್ದೇಶನ ಮಾಡಿ, ನಟಿಸಿರುವ ಈ ಸಿನಿಮಾ ಗಮನ ಸೆಳೆಯುತ್ತಿದೆ

5 Mar 2026 2:25 pm
ಅಣ್ಣಾವ್ರ ಸರಳತೆಯನ್ನು ನಾನು ನಟ ಅಜಿತ್ ಅವರಲ್ಲಿ ಕಂಡೆ- ತಮಿಳು ನಿರ್ದೇಶಕನ ಹೇಳಿಕೆ ವೈರಲ್

ವರನಟ ಡಾ. ರಾಜ್‌ಕುಮಾರ್ ದೈಹಿಕವಾಗಿ ನಮ್ಮೊಡನೆ ಇಲ್ಲದೇ ಇದ್ದರೂ ತಮ್ಮ ಸಿನಿಮಾಗಳು, ಆದರ್ಶ ಗುಣಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಣ್ಣಾವ್ರ ಸರಳ, ಸಜ್ಜನ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಜನ

5 Mar 2026 1:48 pm
Karnataka BPL Card: Big shock for BPL card holders! Important step of the government

ಭಾರತ ಸರ್ಕಾರದ (Indian Govt) ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಕ್ಕಿ, ಧಾನ್ಯಗಳು ಮತ್ತು ಇತರ ಪಡಿತರ ಪಡೆಯುವವರಿಗೆ ನೀಡಲಾಗುವ ಅಧಿಕೃತ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ರೇಷನ್‌ ಕಾರ್

5 Mar 2026 1:11 pm
ದರ್ಶನ್ ನಮ್ಮ ಗರಡಿಯ ಪೈಲ್ವಾನ್, ಅವರಿದ್ದರೆ ನೂರಾರು ಕೋಟಿ ವ್ಯವಹಾರ ನಡೆಯುತ್ತೆ- ಎಸ್‌.ನಾರಾಯಣ್

'ದರ್ಶನ್' ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್‌ ಅವರದ್ದು. ಆದರ

5 Mar 2026 12:40 pm
\ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ\; ಶಿವಣ್ಣ ಕಿಡಿ

ಚಿತ್ರರಂಗದಲ್ಲಿ ನಟಿಯರಿಗೆ ಎದುರಾಗುತ್ತಿರುವ ಕಹಿ ಅನುಭವದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಭೆ, ಸಮಾರಂಭಗಳಲ್ಲಿ ನಟಿಯರನ್ನು ಕಂಡ ಕೂಡಲೇ ಪಾಪರಾಜಿಗಳು ಮುಗಿಬಿದ್ದು ವೀಡಿಯೋ ಮಾಡುವುದು, ಜೂನ್ ಮಾಡಿ ವೀಡಿಯೋ ಮಾಡ

5 Mar 2026 12:01 pm
Bhagyalakshmi: ತಾಂಡವ್ ಅಸಲಿ ಬಣ್ಣ ಬಯಲು; ಶ್ರೇಷ್ಠಾ ಜೊತೆ ಸೇರಿ ಭಾಗ್ಯಳನ್ನು ಕೊಲ್ಲಲು ಪತಿರಾಯ ಸಂಚು

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಮತ್ತಷ್ಟು ಕುತೂಹಲ ಮೂಡಿಸಿದೆ. ದಿನದಿಂದ ದಿನಕ್ಕೆ ಕಥೆ ಇಂಟ್ರೆಸ್ಟಿಂಗ್ ಆಗ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ತಾಂಡವ್ ಅಸಲಿ ಮುಖವಾಡ ಈಗ ಕಳಚಿ ಬಿದ್ದಿದೆ. ತನ್ನ ಸ

5 Mar 2026 11:24 am
ಗಂಡಭೇರುಂಡ ಕಸೂತಿ ಮೈಸೂರು ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಮಿಂಚು; ಕರ್ನಾಟಕದ ಪರಂಪರೆ, ಸಂಸ್ಕೃತಿ ಮೆರಗು

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿ ಮದುವೆ ಸಂಭ್ರಮಾಚರಣೆ ಬಹುತೇಕ ಮುಕ್ತಾಯವಾಗಿದೆ. ಹೈದರಾಬಾದ್‌ನಲ್ಲಿ ನಿನ್ನೆ(ಮಾರ್ಚ್ 4) ಸಂಜೆ ಅದ್ಧೂರಿಯಾಗಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಲಾಗಿತ್ತು. ಬಾಲಿವುಡ್, ಟಾಲಿವುಡ್,

5 Mar 2026 11:12 am
Amruthadhaare ; ಜೈದೇವ್ ಕೇಳಿದ್ದನ್ನೆಲ್ಲ ಕೊಡೋದಾ ? ಗೌತಮ್‌ಗೆ ಬುದ್ದಿ ಇಲ್ವಾ ? ಪ್ರೇಕ್ಷಕರ ಸಿಡಿಮಿಡಿ

''ಅಮೃತಧಾರೆ'' ಧಾರಾವಾಹಿಯಲ್ಲಿ ಸುನಿ ಜೊತೆ ಮಲ್ಲಿಯ ಮದುವೆ ಮಾಡಿಸಲು ಗೌತಮ್ ಮತ್ತು ಭೂಮಿಕಾ ರೆಡಿಯಾಗಿದ್ದಾರೆ. ನಿಶ್ಚಿತಾರ್ಥ ಸಮಾರಂಭ ಕೂಡ ಮಾಡಿ ಮುಗಿಸಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ತಾಯಿ ಗೌತಮ್ ಗೆ ಸಲಹೆಯನ್ನು ನೀಡಿದ್ದ

5 Mar 2026 8:55 am