SENSEX
NIFTY
GOLD
USD/INR

Weather

16    C

BIFFES-2026:ಪ್ಯಾಲೆಸ್ತೀನ್ ಫಿಲ್ಮ್ಸ್ ಬೆಂಬಲಿಸಿದ ಪ್ರಕಾಶ್ ರಾಜ್..\ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ತೋರಿಸಬೇಕು\ ಎಂದ ಸಿಎಂ

ನಗರದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇಂದು ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ತೋರಿಸಬೇಕು. ಕನ್ನಡದ

29 Jan 2026 11:37 pm
₹60 ಲಕ್ಷ ಹಣ, ಒಂದು ಕಾರ್ ಗೆದ್ದ ಗಿಲ್ಲಿ ಬಿಗ್‌ಬಾಸ್ ಮನೆಗೆ ಹೋಗಲು ಖರ್ಚು ಮಾಡಿದ್ದು ಇಷ್ಟೇನಾ?

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ದೊಡ್ಮನೆ ಒಳಗೆ ಹೋಗಬೇಕು ಎನ್ನುವುದು ಸಾಕಷ್ಟು ಜನರ ಕನಸು. ದಿನದ 24 ಗಂಟೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತೇವೆ. ಅದಕ್ಕಾಗಿ ಚೆಂದದ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂದು ಬ

29 Jan 2026 9:59 pm
CCL 2026: ಮೈಸೂರಿನಲ್ಲಿ ನಮ್ಮನ್ನು ಸೋಲಿಸಿದ್ರು, ತಮಿಳುನಾಡಲ್ಲೇ ಚೆನ್ನೈ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಳ್ತೀವಿ

ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ಚೆನ್ನೈ ಕಿಂಗ್ಸ್ ತಂಡಗಳು ಸಿಸಿಎಲ್ ಸೆಮಿಫೈನಲ್ ಪ್ರವೇಶಿಸಿವೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಲೀಗ್ ಹಂತದಲ್ಲಿ ಆಡಿದ 3 ಪಂದ್ಯಗಳನ್ನು ಗೆದ್ದು ಕರ್ನ

29 Jan 2026 8:42 pm
ಬಾಲಿವುಡ್‌ ನಟ ಜಾನ್ ಅಬ್ರಾಹಂಗೆ ಏನಾಗಿದೆ? ಆರೋಗ್ಯವಾಗಿದ್ದಾರಾ ಮಸಲ್ ಮ್ಯಾನ್?

ಬಾಲಿವುಡ್‌ನ ಹಂಡ್‌ಸಮ್ ಹೀರೋಗಳಲ್ಲಿ ಮಸಲ್ ಮ್ಯಾನ್ ಜಾನ್ ಅಬ್ರಹಾಂ ಕೂಡ ಒಬ್ಬರು. ತಮ್ಮ ದೇಹಾದಾಡ್ಯತೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟನೀತ. ಇತ್ತೀಚೆಗೆ ದೇಶಭಕ್ತಿಯನ್ನು ಸಾರುವ ಹಲವು ಸಿನಿಮಾಗಳಲ್ಲಿ ನಟಿ ಭಾರತ

29 Jan 2026 7:27 pm
CCL ಪಂದ್ಯದ ವೇಳೆ ಕಿಚ್ಚ ಸುದೀಪ್ ಕೆಟ್ಟ ಪದ ಬಳಕೆ.. ಅದಕ್ಕೆ ಜೋಗಿ ಪ್ರೇಮ್ ಕಾರಣ

ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನ ಪ್ರಬುದ್ಧ ನಟ. ಒಂದೊಂದು ಪದವನ್ನು ಅಳೆದು ತೂಗಿ ಮಾತಾಡುತ್ತಾರೆ. ಒಂದೊಂದು ಪದವೂ ತೂಕದಿಂದ ಕೂಡಿರುತ್ತೆ. ಹೀಗಾಗಿ ಕಿಚ್ಚ ಸುದೀಪ್ ಮಾತುಗಳನ್ನು ಯಾರೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಕಿ

29 Jan 2026 6:15 pm
Gold Price Today in Bengaluru Jan 29 2026 24K Gold Rises Rs 17885 per 10g Check Latest Price

ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಪ್ರತಿಯೊಬ್ಬರ ಮನಸ್ಸು ನಂಬಲಾರದೆ ಅಚ್ಚರಿ ಪಡುವಂತಾಗಿದೆ. ಮಾರುಕಟ್ಟೆಯಲ್ಲಿ ಶುದ್ಧ 24K, ಸ್ವಲ್ಪ ಕಡಿಮೆ ಶುದ್ಧ 22K, ಮತ್ತು 75% ಶುದ್ಧ 18K ಚಿನ್

29 Jan 2026 5:11 pm
Gold Rate India: the price of gold has increased by 1000 per gram! What is the rate?

ಇಂದು ಭಾರತದಲ್ಲಿ ಚಿನ್ನದ ಬೆಲೆ(Gold Rate India) ನೋಡಿದ್ರೆ, ಗ್ರಾಹಕರು ಬೆಚ್ಚಿಬೀಳೋದು ಪಕ್ಕಾ. ಈ ವರ್ಷದಲ್ಲಿ ಎಂದೂ ಆಗದಷ್ಟು ಬೆಲೆ ಏರಿಕೆ ಇಂದು ಒಂದೇ ದಿನದಲ್ಲಾಗಿದೆ. ಪ್ರತೀ ಗ್ರಾಂದಲ್ಲಿ 1000ಕ್ಕೂ ಅಧಿಕ ಬೆಲೆ ಏರಿಕೆಯಾಗಿದ್ದು, ದಾಖಲ

29 Jan 2026 1:11 pm
OTT Releases This Week: ಈ ವಾರ 15 ಚಿತ್ರಗಳು ಓಟಿಟಿಗೆ ಎಂಟ್ರಿ; ನಿಮ್ಮ ಆಯ್ಕೆ ಯಾವ್ದು?

ಓಟಿಟಿ ಪ್ಲಾಟ್‌ಫಾರ್ಮ್‌ಗಳ ಭರಾಟೆ ಶುರುವಾದ ಬಳಿಕ ವಾರಾಂತ್ಯಗಳಲ್ಲಿ ಮನೆಯಲ್ಲಿ ಕೂಡ ಸಿನಿಮಾ, ವೆಬ್ ಸೀರಿಸ್ ನೋಡುವ ಅವಕಾಶ ಸಿಗುತ್ತಿದೆ. ಈ ವಾರ ಚಿತ್ರಮಂದಿರಗಳಲ್ಲಿ 'ಸೀಟ್‌ ಎಡ್ಜ್', 'ರಕ್ತಕಾಶ್ಮೀರ' ಹಾಗೂ 'ಚೌಕಿದಾರ್' ಚಿತ್ರ

29 Jan 2026 12:55 pm
ಎರಡನೇ ಪತಿಗಾಗಿ ಮತ್ತೆ ಹೆಸರು ಬದಲಿಸಿಕೊಂಡ್ರಾ ತೆಲುಗು ನಟಿ ಸಮಂತಾ?

ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟಿಯರ ಪೈಕಿ ಸಮಂತಾ ರುತ್ ಪ್ರಭು ಅವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಇವರ ನಟನೆ, ಸೌಂದರ್ಯ ಮತ್ತು ವ್ಯಕ್ತಿತ್ವಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮಂತಾ

29 Jan 2026 11:58 am
ಉಪಾಸನಾ ರಾಮ್‌ಚರಣ್ ಡೆಲಿವರಿ ಡೇಟ್ ಫಿಕ್ಸ್; ಮೆಗಾ ಅಭಿಮಾನಿಗಳಲ್ಲಿ ಸಂಭ್ರಮ!

ತೆಲುಗು ನಟ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ತಮ್ಮ ಮನೆಗೆ ಮತ್ತೆ ಹೊಸ ಅತಿಥಿಗಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಉಪಾಸನಾ ಅವಳಿ ಮಕ್ಕಳ ಗರ್ಭಿಣಿಯಾಗಿದ್ದು ಇನ್ನೆರಡು 2 ದಿನಗಳಲ್ಲಿ ಹೆರಿಗೆ ಆಗಲಿದೆ ಎಂದು ಫಿಲ್ಮ್ ನಗರ್

29 Jan 2026 11:33 am
ರಜನಿಕಾಂತ್ ಬಯೋಪಿಕ್ ಹೀರೊ ಯಾರು? ಸಿಹಿಸುದ್ದಿ ಕೊಟ್ಟ ಮಗಳು ಸೌಂದರ್ಯ

ಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಆದರೆ ಇದೀಗ ಸ್ವತಃ ಮಗಳು ಸೌಂದರ್ಯ ರಜನಿಕಾಂತ್ ಈ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಸಿನಿಮಾ ಶೀಘ್ರದಲ್ಲೇ ಸೆಟ್ಟೇರುವುದು ಖಚಿತ ಎನ್ನುವಂತಾಗಿದೆ.

29 Jan 2026 10:18 am
ಈ ವಾರ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ

ಮತ್ತೊಂದು ವೀಕೆಂಡ್ ಹತ್ತಿರವಾಗಿದೆ. ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಕನ್ನಡ ಸಿನಿರಸಿಕರ ಮುಂದೆ ಬರ್ತಿವೆ. ಕಳೆದ ವಾರ ತೆರೆಗೆ ಬಂದಿದ್ದ 'ಲ್ಯಾಂಡ್‌ಲಾರ್ಡ್' ಹಾಗೂ 'ಕಲ್ಟ್' ಚಿತ್ರಗಳಿಗೆ ಪ್ರೇಕ್ಷಕರಿಗೆ ಒಳ್ಳೆ ರೆಸ್ಪಾ

29 Jan 2026 8:57 am
ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಕನ್ನಡ ಚಿತ್ರನಟ; ಸರಣಿ ಅಪಘಾತ ಬೆನ್ನಲ್ಲೇ FIR

ಕುಡಿದ ಮತ್ತಲ್ಲಿ ಫಾರ್ಚೂನರ್ ಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕನ್ನಡ ಚಿತ್ರನಟ ಕಾರಣರಾಗಿದ್ದಾರೆ. ನಿನ್ನೆ(ಜನವರಿ 28) ರಾತ್ರಿ ದೊಮ್ಮಲೂರು ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಕನ್ನಡ ಚಿತ್ರನಡ ಮಯೂರ್ ಪಟೇಲ್ ಹೀಗೆ ಕುಡ

29 Jan 2026 7:49 am
ದೈವಕ್ಕೆ ಅಪಹಾಸ್ಯ; 'ಧುರಂಧರ್' ನಟ ರಣ್‌ವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು

ವಿವಾದಗಳು ಕೆಲವೊಮ್ಮೆ ಅಷ್ಟು ಸುಲಭವಾಗಿ ತಣ್ಣಗಾಗುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವಂತೆ ತಪ್ಪು ಮಾಡಿದವರಿಗೆ ಸಂಕಷ್ಟ ತಪ್ಪಿದ್ದಲ್ಲ. ಕರಾವಳಿ ದೈವಗಳಿಗೆ ಅಪಹಾಸ್ಯ ಮಾಡಿದ್ದ ನಟ ರಣ್‌ವೀರ್ ಸಿಂಗ್ ವಿರ

29 Jan 2026 7:21 am
ಕನ್ನಡ ಚಿತ್ರರಂಗದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ; ಲೋಗೊ ಅನಾವರಣ

ಕನ್ನಡ ಚಿತ್ರರಂಗದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ. ಈ ಸಂಸ್ಥೆಗೆ ಈಗ 50ರ ಸಂಭ್ರಮ. 1976ರಲ್ಲಿ ದಿವಂಗತ ಡಿ.ವಿ.ಸುಧೀಂದ್ರ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಕಟ್ಟಿದರು. ಅಲ್ಲಿಂದ ಈ ಸಂಸ್ಥೆ ಕನ್ನಡ ಸಿನಿಮಾ

28 Jan 2026 11:31 pm
ಕಾರು ಹಾರಿಸುವ ಆಕ್ಷನ್ ಕಿಂಗ್ ಮನೆಗೆ ಬಂದ ದುಬಾರಿ ಅತಿಥಿ ; ರೋಹಿತ್ ಶೆಟ್ಟಿಯ 4.57 ಕೋಟಿ ಕಾರಿನ ವಿಶೇಷತೆ ಏನು ?

ಸಿನಿಮಾ ಅಂದ್ರೆ ಆಕ್ಷನ್. ಆಕ್ಷನ್ ಅಂದ್ರೆ ರೋಹಿತ್ ಶೆಟ್ಟಿ. ಬಾಲಿವುಡ್‌ನ ಆಕ್ಷನ್ ಸಿನಿಮಾಗಳಿಗೂ ರೋಹಿತ್ ಶೆಟ್ಟಿ ಅವರಿಗೂ ಅವಿನಾಭಾವ ಸಂಬಂಧವಿದೆ. ತೆರೆಯ ಮೇಲೆ ನೂರಾರು ಕಾರುಗಳನ್ನು ಹಾರಿಸುವ ಈ ನಿರ್ದೇಶಕನ ಕ್ರೇಜ್ ಸಾಧಾರಣ

28 Jan 2026 11:00 pm
ತೇರೆ ಇಷ್ಕ್ ಮೇ ಅತಿರಂಜಿತ ದೃಶ್ಯ, ನೆಟ್ಟಿಗರ ಕಿಲಾಡಿ ಕಾಮೆಂಟ್: 2200 ಪುಟಗಳ ಪಿಎಚ್‌ಡಿ ಪ್ರಬಂಧ ನೋಡಿ ಸಂಶೋಧಕರು ಶಾಕ್

ಬಣ್ಣದ ಲೋಕದಲ್ಲಿ ದಿನಕ್ಕೊಂದು ಹೊಸ ಸಾಹಸಗಳು ನಡೆಯುತ್ತಲೇ ಇರುತ್ತವೆ. ನಿರ್ದೇಶಕರು ತಮಗೆ ತೋಚಿದ ಕಲ್ಪನೆಯನ್ನು ತೆರೆಯ ಮೇಲೆ ತರುತ್ತಾರೆ. ಆದರೆ ಇಂದು ಪ್ರೇಕ್ಷಕರು ಅಷ್ಟು ಸುಲಭವಾಗಿ ಯಾವುದನ್ನೂ ನಂಬುವ ಸ್ಥಿತಿಯಲ್ಲಿಲ್ಲ.

28 Jan 2026 10:00 pm
ಮೊದಲ ಬಾರಿ ಪ್ರಭಾಸ್‌ ಸಿನಿಮಾದಲ್ಲಿ ಸಾಯಿಪಲ್ಲವಿ? 'ಕಲ್ಕಿ'ಯಲ್ಲಿ ದೀಪಿಕಾ ಬದಲು ಸರಳ ಸುಂದರಿ?

ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾ

28 Jan 2026 9:27 pm
ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್ ಎದುರು ಕಿಲೋಮೀಟರ್ ಉದ್ದದ ಕ್ಯೂ ; ನಮ್ಮ ದೇಶದ ಕಥೆ ಇಷ್ಟೇ ಎಂದು ಚರ್ಚೆ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂ

28 Jan 2026 8:18 pm
\ರೆಹಮಾನ್ ಸರ್, ಕ್ಷಮಿಸಿ.. ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ\- ನಟ ಕಿಶೋರ್

ಇತ್ತೀಚೆಗೆ ಎ.ಆರ್.ರೆಹಮಾನ್ ಕೊಟ್ಟಿರುವ ಹೇಳಿಕೆಯೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ತಾನು ಮುಸ್ಲಿಂ ಆಗಿರುವ ಕಾರಣಕ್ಕೆ ಬಾಲಿವುಡ್‌ನಲ್ಲಿ ತನಗೆ ಅವಕಾಶಗಳು ಸಿಗುತ್ತಿಲ್ಲ ಎಂದು ರೆಹಮಾನ್ ಬಿಬಿಸಿಗೆ ನೀಡಿದ ಸಂದರ್ಶನ

28 Jan 2026 7:54 pm
12 ವರ್ಷದ ನಂತರ 2ನೇ ಮದುವೆಗೆ ರೆಡಿಯಾದ ನಟಿ? ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ 14 ವರ್ಷದ ಹಿಂದಿನ ಅಪೂರ್ಣ ಪ್ರೇಮಕಥೆ ?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈ

28 Jan 2026 7:31 pm
\ಹಲವು ಹುಡುಗೀರೊಂದಿಗೆ ಡೇಟಿಂಗ್ ಮಾಡಿದ್ದ ಬಾಯ್‌ಫ್ರೆಂಡ್..10 ವರ್ಷದಿಂದ ಅವನೇ ನನ್ನ ಲವರ್\ ನಟಿಯ ಅಚ್ಚರಿ ಹೇಳಿಕೆ

ಸಿನಿಮಾ ನಟ-ನಟಿಯರು ಅಂದ್ಮೇಲೆ ಪ್ರೇಮ ಸಂಬಂಧಗಳು, ವಿವಾಹಗಳು ಮತ್ತು ವಿಚ್ಛೇದನಗಳು ಸಾಮಾನ್ಯವಾಗಿ ಕೇಳೋಕೆ ಸಿಗುತ್ತಲೇ ಇರುತ್ತೆ. ಕೆಲವು ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮೊಳಗೆ ಇಟ್ಟುಕೊಂಡು ಒದ್ದಾಡುತ್

28 Jan 2026 5:35 pm
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ದುರಂತ ಅಂತ್ಯ ; ಕಣ್ಣೀರಾದ ಚಿತ್ರರಂಗ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ

28 Jan 2026 4:38 pm
'ಬೃಂದಾವನ' ಸೀರಿಯಲ್ ಮುಗಿಯೋಕೆ ವರುಣ್ ಆರಾಧ್ಯ ಕಾರಣವೇ? ಏನಂತಾರೆ 'ಪವಿತ್ರ ಬಂಧನ' ನಟಿ?

ಬಿಗ್ ಬಾಸ್ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡ ಹೊಚ್ಚ ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿದೆ. ತನ್ನ ಕಿರುತೆರೆ ವೀಕ್ಷಕರನ್ನು ಹಾಗೇ ಸೆಳೆದಿಟ್ಟುಕೊಳ್ಳುವುದಕ್ಕೆ 'ಪವಿತ್ರ ಬಂಧನ' ಸೀರಿಯಲ್ ಶುರುವಾಗಿದೆ. ಬಿಗ್ ಬಾಸ್‌ ಕ

28 Jan 2026 3:02 pm
'ಭಾಗ್ಯಲಕ್ಷ್ಮಿ' ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್; ಕಾಮತ್ ಹಾಕಿದ ಆಣೆಗೆ ಮಣಿದ ಆದಿ.. ಬಯಲಾಯ್ತು ಆ ಕರಾಳ ಸತ್ಯ

ಕಲರ್ಸ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಈಗ ಕುತೂಹಲದ ಘಟ್ಟ ತಲುಪಿದೆ. ಪ್ರೇಕ್ಷಕರು ಪ್ರತಿ ಸಂಚಿಕೆಯಲ್ಲೂ ಏನೋ ಒಂದು ದೊಡ್ಡ ಧಮಾಕಾ ನಡೆಯುತ್ತದೆ ಎಂದು ಕಾಯುತ್ತಿದ್ದಾರೆ. ಅದರಂತೆ ಈಗ ಕಥೆಯಲ್ಲಿ ಯಾರೂ ನಿರೀಕ್ಷಿ

28 Jan 2026 1:52 pm
ಬಿಡುಗಡೆಯಾಗಿ 14 ದಿನ ಆಗಿಲ್ಲ, ಆಗಲೇ ಓಟಿಟಿಗೆ ಬಂದ ಕಾರ್ತಿಯ 'ವಾ ವಾಥಿಯಾರ್' ; ಕನ್ನಡದಲ್ಲೂ ನೋಡಬಹುದು

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ನೋಡಿದಾಗಲೇ ಮನರಂಜನೆಯ ಕಿಕ್ಕೇರುತ್ತಿತ್ತು. ಇನ್ನು ಚಿತ್ರತಂಡಕ್ಕೆ ಕೂಡ ಆ ಕಾಲದಲ್ಲಿ ನೂರು ದಿನ ಚಿತ್ರಮಂದಿರದಲ್ಲಿ ತಮ್ಮ ಚಿತ್ರ ಪ್ರದರ್ಶನ ಕಂಡರ

28 Jan 2026 1:44 pm
Ajit Pawar Networth: Maharashtra DCM Ajit Pawar passes away; Do you know how much total assets he had?

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (NCP) ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ (Maharashtra DCM Ajit Pawar) ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ಡಿಜಿಸಿಎ ಆರಂಭಿಕ ವರದಿ ಪ್ರಕಾರ, ಈ ವಿಮಾನ ದುರಂತದಿಂದ ಇದೀಗ ಮ

28 Jan 2026 1:11 pm
Border 2 Box Office Day 5 : ರಜೆಯ ಮಜಾ ಮುಗಿದರೂ ತಗ್ಗದ ಸನ್ನಿ ಡಿಯೋಲ್ ಹವಾ-5ನೇ ದಿನ ಬಾರ್ಡರ್ 2 ಗಳಿಸಿದ್ದೆಷ್ಟು?

ಸಾಮಾನ್ಯವಾಗಿ ಹಬ್ಬ ಹರಿದಿನಗಳಂದು .. ರಜಾದಿನಗಳಂದು .. ವಿಶೇಷ ದಿನಗಳಂದು.. ಬಿಡುಗಡೆಯಾದ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇರುತ್ತೆ. ಅದರಲ್ಲಿಯೂ ಆ ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಮುಗೀತು. ಚಿತ್ರಮಂದಿರದ ಎದುರು ಜನಜಂಗು

28 Jan 2026 12:06 pm
ಮೌನ ತಾಳಿದ ಚಿನ್ನದ ಕಂಠ ; ಹಿನ್ನೆಲೆ ಗಾಯನಕ್ಕೆ ವಿದಾಯ, ದಣಿದಿದ್ದೇನೆ ಎಂದ ಅರಿಜಿತ್ ಸಿಂಗ್-ಅಭಿಮಾನಿಗಳಿಗೆ ಆಘಾತ

ಒಮ್ಮೊಮ್ಮೆ ಯಶಸ್ಸು ಹೇಗೆ ಸ್ವೀಕರಿಸಬೇಕೆನ್ನುವುದೇ ಗೊತ್ತಾಗುವುದಿಲ್ಲ. ಜಾತಕದಲ್ಲಿ ರಾಜಯೋಗ ಇದ್ದರೂ ಕೂಡ ಇಂತಹದ್ದೊಂದು ಕರ್ಮಕ್ಕಾಗಿ ರಾಜಯೋಗ ಬರಬೇಕಿತ್ತಾ ಎಂದು ನಮಗೆ ಅನಿಸುವ ರೀತಿಯಲ್ಲಿ ಯಶಸ್ಸು ದಾರುಣತೆಗಳನ್ನು ನಿರ

28 Jan 2026 10:41 am
ರಂಗಭೂಮಿ ಇಂತಹ ಪಾತ್ರ ಮಾಡಲು ಶಕ್ತಿ ತುಂಬುತ್ತದೆ.. ಅದು ಆವೇಶದಿಂದ ಮಾಡುವ ಸಂಭ್ರಮಾಚರಣೆ- ಉಮಾಶ್ರೀ

ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ತಿದೆ. ದುನಿಯಾ ವಿಜಯ್ ಜೊತೆಗೆ ರಾಜ

28 Jan 2026 8:13 am