ಮಾಧ್ಯಮ ಸಂಶೋಧನಾ ಸಂಸ್ಥೆ ಆರ್ಮಾಕ್ಸ್ ಮೀಡಿಯಾ ಇತ್ತೀಚೆಗೆ 'ಆರ್ಮಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ - ಜನವರಿ 2026' ಹೆಸರಿನ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪ್ರೇಕ್ಷಕರ ಅಭಿರುಚಿ, ಸಾಮಾಜಿಕ ಮಾಧ್ಯಮ
4 ವರ್ಷಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಸಿನಿಮಾ ರಿಲೀಸ್ ಆಗುತ್ತಿದೆ. 'ಟಾಕ್ಸಿಕ್' ಈಗಾಗಲೇ ದೇಶಾದ್ಯಂತೆ ಹವಾ ಸೃಷ್ಟಿಸಿದ್ದು, ಭರ್ಜರಿ ಪ್ರಚಾರ ಆರಂಭ ಆಗಿದೆ. ಈ ಬೆನ್ನಲ್ಲೇ ಇಂದು (ಫೆಬ್ರವರಿ 20) ಮತ್ತೊಂದು ಟೀಸರ್ ಅನ್ನ
'ಕೆಜಿಎಫ್' ಚಾಚಾ ಹರೀಶ್ ರಾಯ್ ಮೂರು ತಿಂಗಳ ಹಿಂದಕ್ಕೆ ಅಗಲಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸೂಪರ್ಸ್ಟಾರ್ಗಳ ಸಿನಿಮಾಗಳಲ್ಲಿ ಹರೀಶ್ ರಾಯ್ ನಟಿಸಿದ್ದರು. ಖಳನಾಯಕನಾಗಿ ಗುರುತಿಸಿಕೊಂಡಿದ್ದ ಇವರಿಗೆ ಯಶ್ ನಟಿಸಿದ ಕೆಜಿಎಫ್
ಇತ್ತೀಚೆಗೆ ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ನಿಧಾನವಾಗಿ ಕಾಪ್ ಥ್ರಿಲ್ಲರ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ನಾಲ್ಕೈದು ವರ್ಷಗಳ ಹಿಂದೆ ಬಂದಿದ್ದ 'ಸೀತಾರಾಮ್ ಬಿನ
ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ 'ಮದುವೆ' ಮತ್ತು 'ಮನೆ' ಎರಡೂ ಈಗ ಗಂಟೆ ಗಟ್ಟಲೆ 'ಬ್ರೇಕಿಂಗ್ ನ್ಯೂಸ್' ಆಗುವ ಕಾಲ ಘಟ್ಟವಿದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಬಡ-ಮಧ್ಯಮ ವರ್ಗದ ಕುಟುಂಬ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ (ಫೆಬ್ರವರಿ 16) ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಸೆಲೆಬ್ರೆಟ್ ಮಾಡುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಆಚರಣೆ ಮಾಡಿಕೊಳ್ಳುವಾಗಿತ್ತು
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಹಾಲಿವುಡ್ ರೇಂಜ್ ಮೇಕಿಂಗ್, ಯಶ್ ವಿಭಿನ್ನ ಗೆಟಪ್ಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಚಿತ್ರದಲ್ಲಿ ನಟಿಸಿರುವ ನಟೀಮಣ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ 2ನೇ ಟೀಸರ್ ನಿರೀಕ್ಷೆ ಮಾಡಿದಂತೆ ರಿಲೀಸ್ ಆಗಿದೆ. 'ಟಾಕ್ಸಿಕ್' ಮೊದಲ ಟೀಸರ್ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. 2ನೇ ಟೀಸರ್ ಇನ್ನು ಹೇಗಿರುತ್ತೋ? ಅಂತ ಕುತೂಹಲದಿಂದ ಎದುರು ನೋ
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಮದುವೆಗೆ ವೇದಿಕೆ ಸಿದ್ಧವಾಗ್ತಿದೆ. ರಾಜಸ್ಥಾನದ ಉದಯ್ಪುರ್ ಪ್ಯಾಲೇಸ್ನಲ್ಲಿ ಅದ್ಧೂರಿ ಡೆಸ್ಟಿನೇಷನ್ ವೆಡ್ಡಿಂಗ್ ನಡೀತಿದೆ. ಫೆಬ್ರವರಿ 26ರಂದು ಕೆಲವೇ ಆಪ್ತರ ಸಮ್ಮುಖದಲ್
ಬೆಳ್ಳಿಪರದೆಯಲ್ಲಿ ಚಿತ್ರವನ್ನು ನೋಡುವ ಮಜಾನೇ ಬೇರೆ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಓಟಿಟಿಯ ಮೂಲಕ ಸಿನಿಮಾ ಮನೆಯ ಲಿವಿಂಗ್ ರೂಮ್ವರೆಗೆ ಬಂದಿದೆ. ಆ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ಸೋತರೆ ಕಥೆ ಮ
ಬಣ್ಣದ ಲೋಕ ಅಂದರೆ ಹಾಗೆ. ದೂರದಿಂದ ನೋಡುವವರಿಗೆ ಇದು ಬರೀ ಫಳಫಳ ಹೊಳೆಯುವ ಜಾಗ. ಇಲ್ಲಿನ ನಟ-ನಟಿಯರು ಅದೆಷ್ಟು ಅದೃಷ್ಟವಂತರು ಅಂದುಕೊಳ್ಳದವರಿಲ್ಲ. ಅವರ ಸ್ಟೈಲ್, ಅವರ ಖದರ್, ಅವರ ಐಷಾರಾಮಿ ಜೀವನ ಶೈಲಿ ಎಲ್ಲವೂ ಸಾಮಾನ್ಯ ಜನರಿಗೆ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈ
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹವಾ ಮುಂದುವರೆದಿದೆ. ಮದುವೆ ಬಳಿಕ ರಶ್ಮಿಕಾ ಕ್ರೇಜ್ ಕಮ್ಮಿ ಆಗಬಹುದು ಕೆಲವರ ಅಭಿಪ್ರಾಯ. ಆದರೆ ಬಾಲಿವುಡ್ ನಟಿಯರು ಈ ಮಾತನ್ನು ಸುಳ್ಳಾಗಿಸುತ್ತಾ ಬರ್ತಿದ್ದಾರೆ. ನಯನತಾರಾ ಸೇರಿದಂತೆ ದಕ್ಷಿಣ
'ಟಾಕ್ಸಿಕ್' ಟೀಸರ್ ಸಂಚಲನ ಸೃಷ್ಟಿಸಿದೆ. ಪ್ರತಿಫ್ರೇಮ್ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ರಾಯನಾಗಿ ಯಶ್ ಅರ್ಭಟಕ್ಕೆ ಫಿದಾ ಆಗಿದ್ದಾರೆ. ಅದ್ಧೂರಿ ಮೇಕಿಂಗ್, ಅದ್ಭುತ ಛಾಯಾಗ್ರಹಣ, ಜಬರ್ದಸ್ತ್ ಬಿಜಿಎಂ, ಯಶ್ ಪವರ
ಸಿನಿರಸಿಕರ ಕಾತುರತೆಗೆ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಪ್ರಪಂಚದ ಸಣ್ಣ ಝಲಕ್ ಹೊರ ಬಂದಿದೆ. 'ಕೆಜಿಎಫ್'-2 ಬಳಿಕ ಮುಂದೇನು ಎನ್ನುತ್ತಿದ್ದರವರಿಗೆ 'ಟಾಕ್ಸಿಕ್' ಮೂಲಕ ಉತ್ತರ ಕೊಡಲು ಯಶ್ ಸಜ್ಜಾಗಿದ್ದಾರೆ. ಸಿನಿಮಾ ಬಿಡುಗಡೆಗೆ ತಿ
ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಮೆರವಣಿಗೆ ಜೋರಾಗಿದೆ. ವರ್ಷದ ಆರಂಭದಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಬಳಿಕ ನಿಧಾನವಾಗಿ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಈ ವಾರ ಕೂಡ ಒಂದಷ್ಟು ಇಂಟ್ರೆಸ್ಟಿಂ
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟಿ ರಾಧಿಕಾ ಶರತ್ಕುಮಾರ್ ಒಂದ್ಕಾಲದಲ್ಲಿ ಸೂಪರ್ ಹಿಟ್ ಜೋಡಿ. 'ನಲ್ಲವನ್ನುಕ್ಕು ನಲ್ಲವನ್', 'ಪೋಕಿರಿ ರಾಜಾ', 'ರಂಗಾ', 'ಮೂಂಡ್ರು ಮುಗಂ', 'ಊರ್ಕಾವಲನ್' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಇಬ್ಬರೂ
ಸತೀಶ್ ನೀನಾಸಂ ಅಭಿನಯ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 27ರಂದು ಬಹು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಅ
ಸಿನಿಮಾ ಉದ್ಯಮವು ಮೇಲ್ನೋಟಕ್ಕೆ ರಂಗುರಂಗಿನ ಮತ್ತು ಗ್ಲಾಮರಸ್ ಲೋಕವಾಗಿ ಕಂಡರೂ, ಅದರ ತೆರೆಮರೆಯಲ್ಲಿ ರಾಜಕೀಯ, ಸ್ವಜನಪಕ್ಷಪಾತ, ವೈರತ್ವ ಮತ್ತು ಪ್ರತೀಕಾರಗಳಂತಹ ಕರಾಳ ವಾಸ್ತವಗಳು ಅಡಗಿವೆ. ತಾರೆಯರ ಜನಪ್ರಿಯತೆಗೆ ಮರುಳಾಗಿ
ವಿಜಯ ರಾಘವೇಂದ್ರ ನಟಿಸಿದ 'ಸೀತಾರಾಮ್ ಬಿನೋಯ್' ಕನ್ನಡಿಗರಿಗೆ ಥ್ರಿಲ್ ಕೊಟ್ಟ ಸಿನಿಮಾ. ಚಿತ್ರದ ಕಥೆಯಿಂದ ಹಿಡಿದು, ನಿರ್ದೇಶನ, ನಟನೆ, ಪ್ರೆಸೆಂಟ್ ಮಾಡಿದ ರೀತಿ ಎಲ್ಲವೂ ಚೆನ್ನಾಗಿತ್ತು. ವಿಜಯ್ ರಾಘವೇಂದ್ರ ವೃತ್ತಿ ಬದುಕಿಗೆ ಹ
ದೊಡ್ಮನೆಯ ಮೊದಲ ಮಗ ಶಿವರಾಜ್ಕುಮಾರ್ ಸಿನಿಪ್ರಿಯರ ಫೇವರಿಟ್. ವಯಸ್ಸು 60 ದಾಟಿದರೂ ಇನ್ನೂ ಎನರ್ಜಿ ಮಾತ್ರ ಕಮ್ಮಿಯಾಗಿಲ್ಲ. ಯುವ ನಟರಿಗೂ ಸೆಡ್ಡು ಹೊಡೆದು ಓಡುತ್ತಿದ್ದ ಶಿವಣ್ಣನನ್ನು ಕ್ಯಾನ್ಸರ್ ತಡೆದರೂ, ಅದಕ್ಕೆ ಟಕ್ಕರ್ ಕ
ವಿಜಯ್ ರಾಘವೇಂದ್ರ ಅಭಿಮಾನಿಗಳಿಗೆ ಈ ವಾರ ಡಬಲ್ ಧಮಾಕ. ಒಂದೇ ದಿನ ವಿಜಿ ನಟನೆಯ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಹಾಗೂ 'ರಾಕ್ಷಸ' ಎಂಬ ವೆಬ್ ಸೀರಿಸ್ ಬಿಡುಗಡೆ ಆಗ್ತಿದೆ. ಕ್ರೈಂ ಥ್ರಿಲ್ಲರ್ 'ಸೀತಾರಾಮ್ ಬಿನೋಯ್' ಒಂದ್ಕಡೆ
'ಗೀತಾ ಗೋವಿಂದಂ' ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಬಗ್ಗೆ ಸುದ್ದಿಯಾಗುತ್ತಲೇ ಇತ್ತು. ಅದು ಇನ್ನು ಕೆಲವೇ ದಿನಗಳಲ್ಲಿ ನಿಜವಾಗುತ್ತಿದೆ. ಈ ಜೋಡಿ ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡ
ಸ್ಯಾಂಡಲ್ವುಡ್ನ 'ಗಾಳಿಪಟ' ಖ್ಯಾತಿಯ ನಟಿ ಡೈಸಿ ಬೋಪಣ್ಣ ಅವರನ್ನ ನೋಡಿದ್ರೆ ನೆನಪಾಗೋದೇ ಅವರ ಆ ಸುಂದರವಾದ ಗುಂಗುರು ಕೂದಲು. ನಟಿ ಎಷ್ಟೇ ಬ್ಯುಸಿಯಾಗಿದ್ರೂ ಅವರ ಹೇರ್ ಸ್ಟೈಲ್ ಮಾತ್ರ ಸದಾ ಫ್ರೆಶ್ ಆಗಿ ಕಾಣುತ್ತೆ. ಇಷ್ಟು ಸೊಂಪ
ಮತ್ತೊಂದು ಗುರುವಾರ ಬಂದಿದೆ. ಕನ್ನಡ ಕಿರುತೆರೆಯ ಧಾರಾವಾಹಿ, ರಿಯಾಲಿಟಿ ಶೋಗಳ ಒಂದು ವಾರದ ಪರ್ಫಾಮೆನ್ಸ್ ಕೂಡ ಹೊರ ಬಿದ್ದಿದೆ. ಟಿಆರ್ಪಿ ಬಂತು ಅಂದರೆ, ಕಿರುತೆರೆ ವಾಹಿನಿಗಳಿಗೆ ಟೆನ್ಷನ್ ಶುರುವಾಗುತ್ತೆ. ಕಳೆದ ವಾರ ವೀಕ್ಷಕರ
ಗಿಲ್ಲಿ ನಟನ ಕ್ರೇಜ್ ಕಮ್ಮಿ ಆಗಿಲ್ಲ. ಬಿಗ್ಬಾಸ್ ಶೋ ಗೆದ್ದುಬಂದ ದಿನದಿಂದ ಊರೂರು ಸುತ್ತುತ್ತಲೇ ಇದ್ದಾರೆ. ಇವತ್ತೂ ಕೂಡ ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಂಡ್ಯ ಹೈದ ಹೋಗಿ ಬಂದಿದ್ದಾರೆ. ಬಿಗ್ಬಾಸ್ ಬಳಿಕ ಗಿಲ್ಲಿ ಮುಂದಿ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈಕೋರ್ಟ್ನಲ್ಲಿ ಜಾಮೀನು ಪಡೆದು ಬಂದು ಸಹಜ ಜೀವನಕ್ಕೆ ಮರಳಿದ್ದ ದರ್ಶನ್ಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿತ್ತು. 'ಡೆವಿಲ್' ಸಿನಿಮಾ ಶೂಟಿಂಗ್ ಮುಗ
ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ಹೀಗಾಗಿಯೇ ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ಆದರೆ ಕೆಲ ಒಮ್ಮೆ ಇದೇ ಪ್ರೀತಿಯ ವ
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರಗಪ್ಪಳಿಸುವುದು ಪಕ್ಕಾ ಆಗಿದೆ. ನಿಧಾನವಾಗಿ ಸಿನಿಮಾ ಪ್ರಮೋಷನ್ ಶುರುವಾಗ್ತಿದೆ. ಇಷ್ಟು ದಿನ ಅಪ್ಡೇಟ್ ಕೇಳುತ್ತಿ
ದಕ್ಷಿಣ ಭಾರತದ ಸಿನಿಮಾ ರಂಗ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಇಲ್ಲಿನ ಒಂದೊಂದು ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಹೊಸ ಇತಿಹಾಸ ಬರೆಯುತ್ತಿವೆ. ಸ್ಟಾರ್ ನಟರು ಹಾಗೂ ಸ್ಟಾರ್ ನಿರ್ದೇಶಕರು ಒಂದಾಗುತ್ತಿದ್ದಾರೆ ಅಂದರೆ ಅಲ್ಲಿ
ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಪ್ರತಿಯೊಂದು ಎಪಿಸೋಡ್ ಕೂಡ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಈಗ ಮನೆಯಲ್ಲಿ ತಾಂಡವ್ಗೆ ದೊಡ್ಡ ಮಟ್ಟದ ಸಂಕಷ್ಟ ಎದುರಾಗಿದೆ. ಭಾಗ್ಯಾ ಈಗ ಮೊದಲಿನಂತೆ
'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ಕಳೆದ ವರ್ಷ ಹಿಂದೂ ಯುವಕ ನಿತಿನ್ ಶಿವಾಂಶ್ ಜೊತೆ ಮದುವೆ ಆಗಿದ್ದರು. ರಂಗಭೂಮಿ ಕಲಾವಿದ ನಿತಿನ್ ಹಾಗೂ ಸುಹಾನಾ ಅವರದ್ದು 16 ವರ್ಷ ಸ್ನೇಹ, ಪ್ರೀತಿ. ಅಂತಿಮವಾಗಿ ಇಬ್ಬರೂ ಪೋಷಕರ ಒಪ್ಪಿಗೆ ಪ
ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮದುವೆಗೆ ದಿನಗಣನೆ ಶುರುವಾಗಿದೆ. ರಾಜಸ್ಥಾನದ ಉದಯ್ಪುರ್ ಪ್ಯಾಲೇಸ್ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಆದರೆ ಈವರೆಗೆ ಮದುವೆ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ಮಾತನ

19 C