SENSEX
NIFTY
GOLD
USD/INR

Weather

31    C

...
ಮೋಹನ್ ಲಾಲ್ ಸೊಸೆಯಾಗ್ತಾರಾ 'ಲೋಕಃ' ಸುಂದರಿ ಕಲ್ಯಾಣಿ ? ಕೊನೆಗೂ ಸಿಕ್ತು ಉತ್ತರ

ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅ

17 Apr 2026 9:48 pm
57 ದಿನಗಳ ನಂತರ ಸದ್ದಿಲ್ಲದೇ ಓಟಿಟಿಗೆ ಬಂತು ಸೆಕೆಂಡ್ ಕೇಸ್ ಆಫ್ ಸೀತಾರಾಮ್ ; ಈ ಹೊಸ ಕೇಸ್ ಮಿಸ್ ಮಾಡ್ಬೇಡಿ

ಬೆಳ್ಳಿಪರದೆಯಲ್ಲಿ ಚಿತ್ರವನ್ನು ನೋಡುವ ಮಜಾನೇ ಬೇರೆ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಓಟಿಟಿಯ ಮೂಲಕ ಸಿನಿಮಾ ಮನೆಯ ಲಿವಿಂಗ್ ರೂಮ್‌ವರೆಗೆ ಬಂದಿದೆ. ಆ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ಸೋತರೆ ಕಥೆ ಮ

17 Apr 2026 7:55 pm
ತಪ್ಪಾದ ರೈಲು ಹತ್ತಿದರೆ ಇಳಿದು ಬಿಡಬೇಕು ; ಡಿವೋರ್ಸ್ ಆಗಿದ್ದೇಕೆ ? ಸತ್ಯ ಹೇಳಿದ ಬಿಂದಾಸ್ ನಟಿ ಹನ್ಸಿಕಾ

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನು ವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿ

17 Apr 2026 6:27 pm
ಆ ವಿಡಿಯೋ ಲೀಕ್ ಆದಾಗ, ಅಮ್ಮ ನನಗೆ ಪೊರಕೆಯಲ್ಲಿ ಹೊಡೆದಿದ್ದರು - ಕರಾಳ ದಿನ ನೆನೆದು ಸೋನು ಗೌಡ ಭಾವುಕ

ಪ್ರೀತಿಯ ಹೆಸರಿನಲ್ಲಿ ಹಲವರು ಹಲವರನ್ನು ವಂಚಿಸುತ್ತಿದ್ಧಾರೆ. ಸುಂದರವಾದ ಹುಡುಗಿಯರನ್ನು ತಮ್ಮ ಖೆಡ್ಡಾಗೆ ಬೀಳಿಸಿಕೊಂಡು ಮಾಡಬಾರದ ಅನಾಚಾರವನ್ನೆಲ್ಲಾ ಮಾಡುತ್ತಿದ್ದಾರೆ. ಯುವತಿಯರನ್ನು ನಂಬಿಸಿ ಅವರ ಖಾಸಗಿ ವಿಡಿಯೋಗಳನ್

17 Apr 2026 4:49 pm
ಹಾಗಿದ್ದರೆ ನನಗೆ ಇಷ್ಟೊತ್ತಿಗೆ ಮಕ್ಕಳಿರಬೇಕಿತ್ತು ; ಚಿರಾಗ್ ಪಾಸ್ವಾನ್ ಜೊತೆ ಮದುವೆ - ಕಂಗನಾ ರಣಾವತ್ ಪ್ರತಿಕ್ರಿಯೆ

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿ

17 Apr 2026 3:29 pm
ರಾಯ- ಟಿಕೆಟ್ ಗುಟ್ಟು ರಟ್ಟು; ಅಯ್ಯಯ್ಯೋ, 'ಟಾಕ್ಸಿಕ್' ಚಿತ್ರದ ಸಂಪೂರ್ಣ ಕಥೆ ಹೇಳಿಬಿಟ್ರಲ್ಲ ಯಶ್!

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡುತ್ತಿರುವ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು ಪೋಸ್ಟ್ ಪ್ರ

17 Apr 2026 2:37 pm
ಗಾಂಧಿನಗರದಲ್ಲಿ ಒಂದು ಕಟೌಟ್ ನಿಲ್ಲಿಸಬೇಕು ಎಂದುಕೊಂಡಿದ್ದ ಯಶ್; ಇವತ್ತು ಅಮೆರಿಕಾದ ರಾಜಬೀದಿಗಳಲ್ಲಿ ದರ್ಬಾರ್

ಪರಿಶ್ರಮದ ಜೊತೆಗೆ ಅದೃಷ್ಟವೂ ಕೈಹಿಡಿದರೆ ಅದ್ಭುತಗಳು ನಡೆಯುತ್ತವೆ. ಚಿತ್ರರಂಗದಲ್ಲಿ ಸಾಕಷ್ಟು ಜನ ಹೀಗೆ ನೋಡನೋಡುತಲೇ ಸಾಧನೆಯ ಶಿಖರ ಏರಿದ್ದಾರೆ. ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಸೂಪರ್ ಸ್ಟಾರ್ ರಜನಿಕಾಂತ್ ಆಗಿ ಕಣ

17 Apr 2026 2:01 pm
Bhooth Bangla X Review ; ಅಕ್ಷಯ್ ಕುಮಾರ್ 'ಭೂತ್‌ ಬಂಗ್ಲಾ'ದಲ್ಲಿದೆಯಾ ಕಾಮಿಡಿ ಕಿಕ್ ? 14 ವರ್ಷದ ನಂತರ ಗೆಲ್ಲುತ್ತಾ ಜೋಡಿ ?

ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲ

17 Apr 2026 1:59 pm
ದಳಪತಿ ವಿಜಯ್ ರಾಜಕೀಯರಂಗ ಪ್ರವೇಶದ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ

ತಮಿಳು ನಟ ವಿಜಯ್ ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ದಳಪತಿ ಹೋದಲ್ಲಿ ಬಂದಲ್ಲಿ ಅಭಿಮಾನಿಗಳ

17 Apr 2026 1:12 pm
ಹತ್ತಿದ ಏಣಿ ಒದ್ರಾ ರಿಷಬ್? INCA ವೇದಿಕೆಯಲ್ಲೂ ಮತ್ತದೇ ಪುನರಾವರ್ತನೆ ಮಾಡಿದ ಶೆಟ್ರು

ನಟ, ನಿರ್ದೇಶಕ, ನಿರ್ಮಾಪಕರ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಅಂತರ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ವೇದಿಕೆಗಳಲ್ಲಿ ಹೊಂಬಾಳೆ ಸಂಸ್ಥೆ ಹೆಸರು ಹೇಳುವುದಕ್ಕೂ ರಿಷಬ್ ಶೆಟ್ಟಿ ಹಿಂದೇಟು ಹಾಕುತ್ತಿದ್ದಾರೆ. INCA ಅ

17 Apr 2026 11:43 am
ಮಲ್ಲಿ ರಿಟರ್ನ್ಸ್; ದಿಢೀರನೇ ಪ್ರತ್ಯಕ್ಷ.. ವಿಜಯಲಕ್ಷ್ಮಿ ದರ್ಶನ್ ಭೇಟಿ.. ಸಿನಿಮಾ ಮಂದಿ ಲೆಕ್ಕಾಚಾರವೇನು?

ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ 8 ವರ್ಷಗಳ ಹಿಂದೆ ದಿಢೀರನೇ ಕಣ್ಮರೆಯಾಗಿದ್ದರು. ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ನಷ್ಟ ಆಗಿ, ಕೋಟಿ ಲೆಕ್ಕದಲ್ಲಿ ಸಾಲ ಮಾಡಿಕೊಂಡಿದ್ದರು. ಅದು ಕತ್ತಿನವರೆಗೂ ಬಂದಾಗ, ರಾತ್ರೋ ರ

17 Apr 2026 11:21 am
ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ಆರೋಪಕ್ಕೆ ತೂಗುದೀಪ ಅಕೌಂಟೆಂಟ್ ದೀಪಕ್ ತಿರುಗೇಟು

ಸಾಲದ ಸುಳಿಗೆ ಸಿಲುಕಿ 7 ವರ್ಷ ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದರು. ದಿಢೀರನೆ ಊರು ಬಿಟ್ಟು ಹೋಗಿದ್ದೇಕೆ? ಏಳೆಂಟು ಕೋಟಿ ಸಾಲ ಮಾಡಿಕೊಂಡಿದ್ದೇಕೆ? ದರ್ಶನ್ ಜ

17 Apr 2026 10:52 am
\ಶ್ರೀರಾಮಚಂದ್ರ-ಲಕ್ಷ್ಮಣ ಕದ್ದು ಹಣ್ಣು ತಿಂದ್ರು\; ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಪ್ರಕಾಶ್ ರಾಜ್

ಪ್ರಕಾಶ್ ರಾಜ್ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದು ಹೊಸದೇನು ಅಲ್ಲ. ಇದಕ್ಕೆ ಕೆಲವೊಮ್ಮೆ ಜನರು ಆಕ್ರೋಶಕ್ಕೆ ತೋರಿಸಿದ್ದೂ ಇದೆ. ಈಗ ಪ್ರಕಾಶ್ ರಾಜ್ 'ರಾಮಾಯಣ', ಶ್ರೀರಾಮಚಂದ್ರ, ಲಕ್ಷ್ಮಣರ ಕುರಿತು ನೀಡಿರುವ ಹೇಳಿಕೆಗೆ ವ್ಯ

17 Apr 2026 8:33 am
ಚೂ ಮಂತರ್ ; ಬಿಗ್ ಬಾಸ್ ಜಾಹ್ನವಿ ಮಂತ್ರದ ಎಫೆಕ್ಟ್, ಪೂರನ್‌ ಔಟ್ - ಚಿನ್ನಸ್ವಾಮಿಯ ಮ್ಯಾಜಿಕ್ ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗರ ಪಾಲಿಗೆ ಕೇವಲ ತಂಡ ಮಾತ್ರವಲ್ಲ. ಈ ತಂಡದ ಜೊತೆ ಕನ್ನಡಿಗರಿಗೆ ಭಾವನಾತ್ಮಕವಾದ ಸಂಬಂಧ ಇದೆ. ಇದು ನಮ್ಮ ನಾಡಿನ ತಂಡ .. ನಮ್ಮೂರಿನ ತಂಡ .. ನಮ್ಮದೇ ತಂಡ ಎಂಬ ಭಾವನೆ ಜನರಲ್ಲಿ ಗಾಢವಾಗಿ ಬ

16 Apr 2026 11:59 pm
'ಸರಿಗಮಪ ಲಿಟಲ್ ಚಾಂಪ್ಸ್ ಮತ್ತೊಂದು ಸೀಸನ್ ಶುರುವಾಗೇ ಬಿಡ್ತು; ಈ ಬಾರಿ ಹೈಲೈಟ್ ಏನು?

ಒಂದು ಕಡೆ ಐಪಿಎಲ್ ಫಿವರ್ ಶುರುವಾಗಿದೆ. ಇನ್ನೊಂದು ಕಡೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಸಾಲು ಸಾಲಾಗಿ ಲಾಂಚ್ ಆಗುತ್ತಿವೆ. ಅದರಲ್ಲೂ ಕನ್ನಡ ಮನರಂಜನಾ ವಾಹಿನಿಗಳು ರಿಯಾಲಿಟಿ ಶೋಗಳನ್ನು ಶುರು ಮಾಡುತ್ತಿವೆ. ಅದರಲ್ಲಿ ಜೀ ಕ

16 Apr 2026 10:59 pm
ನಾನ್‌ ಅವಳಲ್ಲ.. ನಾನ್ ಅವಳಲ್ಲ.. ನನ್ನ ನಂಬಿ ಪ್ಲೀಸ್; ಪವನ್ ಕಲ್ಯಾಣ್ ಪತ್ನಿ ಸ್ಪಷ್ಟನೆ

ತೆಲುಗು ನಟ, ಆಂಧ್ರ ಡಿಸಿಎಂ ರಾಜಕೀಯರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಇನ್ನು ಪವನ್ ಕಲ್ಯಾಣ್ ಇಬ್ಬರನ್ನು ಮದುವೆ ಆಗಿ ಡಿವೋರ

16 Apr 2026 10:02 pm
ಬಾಲ್ಯದ ಗೆಳತಿಯ ಜೊತೆ ಸದ್ದಿಲ್ಲದೇ ಮದುವೆಯಾಗಿ ಅಚ್ಚರಿಗೆ ದೂಡಿದ ಖ್ಯಾತ ಗಾಯಕ ; ಹುಡುಗಿ ಯಾರೆನ್ನುವುದೇ ಪ್ರಶ್ನೆ

ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂ

16 Apr 2026 9:42 pm
ಅಂದು ನಾನು ಅವಕಾಶ ನೀಡದಿದ್ದರೆ ಗಿಲ್ಲಿ ಟ್ಯಾಲೆಂಟ್ ಮುಚ್ಚಿ ಹೋಗುತ್ತಿತ್ತು ; ಟ್ರೋಲಿಗರಿಗೆ ಆಹಾರವಾದ ಯಶಸ್ವಿನಿ

ಬದುಕೇ ಹಾಗೆ ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನ

16 Apr 2026 7:50 pm
ದಕ್ಷಿಣದ ಆ ನಿರ್ದೇಶಕ ಅಸಭ್ಯವಾಗಿ ನನ್ನ ಮುಟ್ಟಿದ ; ಕಹಿ ಅನುಭವ ನೆನೆದು ಬಿಕ್ಕಿದ 'ಭದ್ರ' ನಟಿ ಡೈಸಿ ಶಾ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮ

16 Apr 2026 6:34 pm
ವಾರಣಾಸಿಯಲ್ಲಿರುವ ಸಾಧುಗಳಲ್ಲಿ 40% ಜನ ಕ್ರಿಮಿನಲ್‌ಗಳು ; ವಿವಾದದ ಕಿಡಿ ಹೊತ್ತಿಸಿದ ಯುವರತ್ನ ನಟಿ ಸಾಯೇಶಾ ಗಂಡ ಆರ್ಯ

''ವಾರಣಾಸಿ'' ಭಾರತದ ಆಧ್ಯಾತ್ಮಿಕ ರಾಜಧಾನಿ. ಪೌರಾಣಿಕ ನಂಬಿಕೆಯ ಪ್ರಕಾರ, ಈ ನಗರಕ್ಕೆ ಆರಂಭ ಅಥವಾ ಅಂತ್ಯ ಇಲ್ಲ.ಶಿವನ ತ್ರಿಶೂಲದ ಮೇಲೆ ನಿಂತ ನಗರ ಇದು ಎಂದು ಹೇಳಲಾಗುತ್ತದೆ. ವಾರಣಾಸಿ ನಗರವನ್ನು ಭಗವಾನ್‌ ಶಿವನು ಸ್ಥಾಪಿಸಿದನು ಎ

16 Apr 2026 5:33 pm
ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್‌ಗೆ ಕ್ಲೋಸ್ ಅಂತಿದ್ದಾರೆ, ನಮ್ಮ ಸ್ನೇಹ ಸಾಬೀತು ಪಡಿಸುವ ಅವಶ್ಯಕತೆ ನನಗಿಲ್ಲ-ಆದಿತ್ಯ ಕಿಡಿ

ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ದರ್ಶನ್‌ ಅವರದ್ದು. ಇದಕ್

16 Apr 2026 4:10 pm
Amruthadhaare ; ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಮಗ - ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿದ ಶಕುಂತಲಾ

''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ವಿರುದ್ಧ ಜೈದೇವ್ ಕತ್ತಿ ಮಸೆಯುತ್ತಲೇ ಇದ್ದಾನೆ. ಆದರೆ ಗೆಲುವು ಮಾತ್ರ ಸಿಕ್ತಿಲ್ಲ. ಬದಲಿಗೆ ಪ್ರತಿ ಬಾರಿಯೂ ಮುಖಭಂಗವಾಗುತ್ತಿದೆ. ಕ್ಯಾಬ್ ಡ್ರೈವರ್ ಆಗಿದ್ದ ಗೌತಮ್ ಮತ್ತೆ ಹೊಸ ಸಂಸ್ಥೆಯ

16 Apr 2026 3:00 pm
'ಮೊದಲ ಸಲ' ಚಿತ್ರ ನಿರ್ಮಿಸಿ ನಷ್ಟ ಆಯ್ತು, ಬಡ್ಡಿ ಬೆಳೀತು, ಬೇರೆ ಬ್ಯುಸಿನೆಸ್ ಕೂಡ ಕೈಹಿಡಿಲಿಲ್ಲ; ಮಲ್ಲಿಕಾರ್ಜುನ್

ಸಾಲದ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. 7 ವರ್ಷಗಳ ಬಳಿಕ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದಾರೆ. ಏಳೆಂಟು ಕೋಟಿ ರೂ. ಸಾಲ ಆಗಿತ್ತು. ಅಷ್ಟು ಹಣ ವಾಪಸ್ ತೀರಿಸೋಕೆ ಸ

16 Apr 2026 1:26 pm
ಸಾಲಕ್ಕೆ ಹೆದರಿ 7 ವರ್ಷ ಊರು ಬಿಟ್ಟೆ, ಸಾಡೇ ಸಾಥ್ ನಡೀತಿತ್ತು; ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ಮಾತು

8 ವರ್ಷಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ವಾಪಸ್ ಬಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. 15 ವರ್ಷಗಳ ಕಾಲ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ

16 Apr 2026 12:13 pm
ತಮಿಳು ನಟ ದಳಪತಿ ವಿಜಯ್ ವಿರುದ್ಧ ಧಿಕ್ಕಾರ ಕೂಗಿ ಮರೀನಾ ಬೀಚ್‌ನಲ್ಲಿ ನಟಿ ಪ್ರತಿಭಟನೆ

ಕಾಲಿವುಡ್ ನಟ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ರಾಜಕೀರಂಗ ಪ್ರವೇಶಿಸಿದ್ದಾರೆ. ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ಈ ಬಾರಿ ಚುನಾವಣೆಯಲ್ಲಿ ಟಿವ

16 Apr 2026 11:07 am
ಬಾಲಿವುಡ್ ಆಯ್ತು ಈಗ ಯಶ್ ಹಣಿಯಲು ನಿಂತ ಟಾಲಿವುಡ್ ಮಂದಿ.. 'ಟಾಕ್ಸಿಕ್' ವಿರುದ್ಧ ಮಸಲತ್ತು ಯಾಕೆ?

ನಮ್ಮನ್ನ ಕಂಡ್ರೆ ಉರ್ಕೋಳ್ಳೋರು ಒಬ್ರ ಇಬ್ರ, ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ ಇದು ಮಾಸ್ಟರ್‌ ಪೀಸ್ ಚಿತ್ರದ ಡೈಲಾಗ್. ಅದ್ಯಾಕೋ ಈ ಮಾತು ಪದೇ ಪದೆ ಯಶ್ ನಿಜ ಜೀವನದಲ್ಲಿ ನಿಜ ಅನ್ನಿಸೋಕೆ ಶುರುವಾಗುತ್ತದೆ. ಕೆಲವೇ ತಿಂಗಳ

16 Apr 2026 9:56 am
ಯುವ ರಾಜ್‌ಕುಮಾರ್ 3ನೇ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್? 'ಮಫ್ತಿ' ನಿರ್ದೇಶಕ ಪ್ರತಿಕ್ರಿಯೆ

ರಾಘಣ್ಣನ ಕಿರಿಮಗ ಮುಂದಿನ ಸಿನಿಮಾ ಯಾವ್ದು ಎನ್ನುವ ಚರ್ಚೆ ಜೋರಾಗಿದೆ. 'ಯುವ' ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಯುವ ರಾಜ್‌ಕುಮಾರ್ ಬಳಿಕ 'ಎಕ್ಕ' ಚಿತ್ರದಲ್ಲಿ ನಟಿಸಿದ್ದರು. 9 ತಿಂಗಳು ಕಳೆದರೂ ಯುವ ಮುಂದಿನ ಸಿನಿ

16 Apr 2026 8:27 am
4 ಆಸ್ಕರ್ ಗೆದ್ದ ಹಾಲಿವುಡ್ ಚಿತ್ರದ ಜೊತೆ 'ಟಾಕ್ಸಿಕ್' ಚಿತ್ರವನ್ನು ಹೋಲಿಸಿದ್ದೇಕೆ ಯಶ್?

ಹಾಲಿವುಡ್ ವೇದಿಕೆಯಲ್ಲಿ 'ಟಾಕ್ಸಿಕ್' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಸದ್ಯ 'ರಾಮಾಯಣ' ಚಿತ್ರದ ಪ್ರಚಾರಕ್ಕಾಗಿ ಲಾಸ್‌ ವೇಗಾಸ್‌ನಲ್ಲಿ ಅವರು ಬೀಡು ಬಿಟ್ಟಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಹ

16 Apr 2026 7:45 am
ತಾಯಿಯಾಗುವ ಯಾವ ಆಸೆಯೂ ನನಗಿಲ್ಲ ; ಆ ತರಹದ ಹುಡುಗರು ನನ್ನ ಜೀವನದಲ್ಲಿ ಬೇಡ ಎಂದ 41 ವರ್ಷದ ಚೆಲುವೆ

ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂ

16 Apr 2026 12:13 am
\ಬಿಕಿನಿಯಲ್ಲಿ ಕರೀನಾ ಕಪೂರ್‌ಗೆ ಹೋಲಿಕೆ ಮಾಡಿದ್ದ ನಿರ್ದೇಶಕ\ ವಿವಾದದ ಬಗ್ಗೆ ಪ್ರಿಯಾಮಣಿ ಮಾತು

ದಕ್ಷಿಣ ಭಾರತದ ಮಾಜಿ ಸ್ಟಾರ್ ನಟಿ ಪ್ರಿಯಾಮಣಿ (Priyamani) ಈಗ ಪೋಷಕ ಪಾತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ನಟನಾ ಪ್ರತಿಭೆ ತೋರಿರುವ ಅವರು, ಇತ್ತೀಚೆಗೆ 'ಬಿಕ್ಕಿನಿ' ಕುರಿತ ಹೇಳಿಕ

16 Apr 2026 12:00 am
ಪಳ್ಳಿಕಟ್ಟಂಬಿ: ಕೇರಳದಲ್ಲಿ ಅಬ್ಬರಿಸಿದ ಸಿನಿಮಾ, ತೆಲುಗಿಗೆ ಯಾವಾಗ?

ಮಲಯಾಳಂನ ಬಹುನಿರೀಕ್ಷಿತ ಪಿರಿಯಡ್ ಆಕ್ಷನ್ ಡ್ರಾಮಾ 'ಪಳ್ಳಿಕಟ್ಟಂಬಿ' (Pallichattambi) ಏಪ್ರಿಲ್ 15ರಂದು ವಿಷು ಹಬ್ಬದ ಸಂಭ್ರಮದಲ್ಲಿ ಕೇರಳದಾದ್ಯಂತ ತೆರೆಕಂಡಿದೆ. ಟೊವಿನೋ ಥಾಮಸ್ ನಟನೆಯ ಈ ಚಿತ್ರದ ತೆಲುಗು ಆವೃತ್ತಿಯು ಎರಡು ದಿನಗಳ ನಂತ

15 Apr 2026 11:12 pm
ನಾಪತ್ತೆಯಾಗಿದ್ದ ದರ್ಶನ್ ಮಾಜಿ ಪಿಎ ಮಲ್ಲಿ 8 ವರ್ಷಗಳ ಬಳಿಕ ಪ್ರತ್ಯಕ್ಷ; ದಿಢೀರ್ ಸುದ್ದಿಗೋಷ್ಠಿ

ನಟ ದರ್ಶನ್ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮಲ್ಲಿಕಾರ್ಜುನ್ ಬಿ ಸಂಕನಗೌಡರ 2018ರಲ್ಲಿ ದಿಢೀರ್ ನಾಪತ್ತೆ ಆಗಿದ್ದರು. 'ಪ್ರೇಮಬರಹ' ಸಿನಿಮಾ ವಿತರಣೆ ವಿಚಾರದಲ್ಲಿ 1 ಕೋಟಿ ರೂ. ವಂಚನೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪ ಕೇ

15 Apr 2026 10:55 pm
ದಿಗಂತ್ ಹೊಸ ಸಿನಿಮಾ 'ರುದ್ರ ಕಾಲ'; ಟೈಟಲ್ ಅನಾವರಣ ಮಾಡಿ ಶುಭ ಕೋರಿದ ಸಮಂತಾ

ಕನ್ನಡ ಚಿತ್ರರಂಗದ ಹ್ಯಾಂಡ್‌ಸಮ್ ಹೀರೋ ದಿಗಂತ್ ನಟಿಸುತ್ತಿರುವ ಹೊಸ ಸಿನಿಮಾ 'ರುದ್ರ ಕಾಲ'. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನ್ನು ಅನಾವರಣಗೊಳಿಸಲಾಗಿದೆ. ವಿಶೇಷ ಅಂದರೆ, ಈ ಸಿನಿಮಾದ ಟೈಟಲ್ ಅನ್ನು ಸ್ಟಾರ್ ಹಿರೋಯಿನ್ ಸಮಂತಾ ಬ

15 Apr 2026 9:35 pm
ವಿಷ್ಣುದಾದ ಜೊತೆ \ಓ ಮೈನಾ.. ಓ ಮೈನಾ\ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಅರ್ಚನಾ ಈಗ ಎಲ್ಲಿದ್ದಾರೆ ಗೊತ್ತೇ?

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ನಟಿಯರು ಬಹಳ ಮಂದಿ ಇದ್ದಾರೆ. ಇದೇ 15-20 ವರ್ಷಗಳ ಹಿಂದೆ ನಾಯಕಿ ಮೆರೆದಿದ್ದ ಈ ನಟಿಯರು ಈಗ ತೆರೆಮರೆಗೆ ಸರಿದಿದ್ದಾರೆ. ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅನ್ನೋ

15 Apr 2026 7:50 pm
ಸಿನಿಮಾಗಳಲ್ಲಿ ಆಫರ್ ಇಲ್ಲ.. ಚೆನ್ನೈನಲ್ಲಿ ಕೆಲಸಕ್ಕೆ ಸೇರ್ಕೊಂಡಿದ್ದ ಧರ್ಮ ಕೀರ್ತಿರಾಜ್

ಕನ್ನಡ ಚಿತ್ರರಂಗದ ಅದ್ಬುತ ಕಲಾವಿದರಲ್ಲಿ ಕೀರ್ತಿರಾಜ್ ಕೂಡ ಒಬ್ಬರು. ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ, ಪೋಷಕಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನ ಮೆಚ್ಚುಗ

15 Apr 2026 4:53 pm
ಬಿಗ್ ಬಾಸ್ ಗೆದ್ದ ಚೆಲುವೆಗೆ ಗೋಮಾಂಸ ತಿನ್ನುವಂತೆ ಒತ್ತಾಯ ಮಾಡಿದ ನಟ ; ಭುಗಿಲೆದ್ದ ಆಕ್ರೋಶ

ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿಯ ಸಂಸ್ಕೃತಿ ಪ್ರಪಂಚಕ್ಕೆ ಮಾದರಿ. ಹಲವು ಭಾಷೆ, ಜಾತಿಗಳಿಂದ ಕೂಡಿದ್ದರೂ ಏಕತೆ ಸಾಧಿಸಿದ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ಆಹಾರ ಕೇವಲ ಆಹಾರವಲ್ಲ. ಅದೊಂದು ಭಾವ

15 Apr 2026 2:31 pm
ಜ್ಯೂ. ಎನ್‌ಟಿಆರ್ 'ದೇವರ' ಸೆಟ್‌ನಲ್ಲಿ ರಾಜಮೌಳಿ 'ವಾರಣಾಸಿ' ಶೂಟಿಂಗ್; ಕಾರಣವೇನು?

ಮಹೇಶ್ ಬಾಬು ನಟನೆಯ 'ವಾರಣಾಸಿ' ಸಿನಿಮಾ ಚಿತ್ರೀಕರಣ ಸದ್ಯ ಹೈದರಾಬಾದ್‌ನಲ್ಲಿ ಭರದಿಂದ ಸಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವರ್ಷ ಬಾಕಿಯಿದೆ. ಅದಕ್ಕೂ ಮುನ್ನ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು

15 Apr 2026 2:05 pm
Ramayana vs Godzilla Minus Zero; ಯಶ್, ರಣ್ಬೀರ್ 'ರಾಮಾಯಣ' ಚಿತ್ರಕ್ಕೆ ಜಪಾನ್ ಗಾಡ್ಜಿಲ್ಲಾ ಭೀತಿ!

ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಹೊಸದೇನು ಅಲ್ಲ. ಆದರೆ ಹೀಗೆ ಎರಡು ಸಿನಿಮಾಗಳು ಒಟ್ಟಿಗೆ ತೆರೆಗಪ್ಪಳಿಸಿದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎನ್ನುವುದು ಪ್ರಶ್ನೆ. ಮುಖ್ಯವಾಗಿ ಸ್ಕ್ರೀನ್‌ಗಳ ಹಂಚಿಕೆ ವಿಚಾ

15 Apr 2026 1:10 pm
'ದೊಗಲೆ ಪ್ಯಾಂಟಿನ ನಾಸಿಕಾಸುರ' ಎಂದು ಅಣ್ಣಾವ್ರ ಬಗ್ಗೆ ಟೀಕೆ; ಮುತ್ತುರಾಜನ ಉತ್ತರ ಏನಾಗಿತ್ತು

ನಟಸಾರ್ವಭೌಮ ಡಾ. ರಾಜ್‌ಕುಮಾರ್ ತಮ್ಮ ಅದ್ಭುತ ಅಭಿನಯ ಹಾಗೂ ಆದರ್ಶ ಗುಣಗಳಿಂದ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಣ್ಣಾವ್ರು ನಮ್ಮನ್ನಗಲಿ 20 ವರ್ಷ ವರ್ಷ ಕಳೆದರೂ ಕನ್ನಡಿಗರು ಅವರನ್ನು ಮರ

15 Apr 2026 12:01 pm
ಆ ಒಂದು ಅಕ್ಷರಕ್ಕಾಗಿ 112 ಕೋಟಿ ರೂ. ಕೇಳಿದ್ರು; ಶಾಕಿಂಗ್ ಸಂಗತಿ ಬಿಚ್ಚಿಟ್ಟ ವಿಘ್ನೇಶ್ ಶಿವನ್

ತಮಿಳಿನ 'ಲವ್ ಇನ್ಸುರೆನ್ಸ್ ಕಂಪನಿ' ಕಳೆದ ವಾರ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಪ್ರದೀಪ್ ರಂಗನಾಥನ್ ನಟನೆಯ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಚಿತ್ರವನ್

15 Apr 2026 11:03 am
ಮೈಕ್ರೋ ಸೀರಿಸ್‌ಗಳನ್ನು ನೋಡುವುದಕ್ಕೆ ಹೊಸ ವೇದಿಕೆ: ಜಿಯೋಹಾಟ್‌ಸ್ಟಾರ್‌ನ ತಡ್ಕಾದ ವಿಶೇಷತೆ ಏನು?

ಒಂದು ಕಾಲದಲ್ಲಿ ಮನರಂಜನೆ ಅನ್ನೋದು ಗಂಟೆಗಟ್ಲೇ ಪ್ರದರ್ಶನ ಕಾಣುವ ಸಿನಿಮಾ ಹಾಗೂ ನಾಟಕಗಳಿಗೆ ಸೀಮಿತವಾಗಿತ್ತು. ಬಳಿಕ ವರ್ಷಗಟ್ಲೆ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಸ್ತರಿಸಿತು. ಡಿಜಿಟಲ್ ಕ್ರೇಜ್ ಹೆಚ್ಚಾದ್ಮೇಲೆ ಇದರ ಸ್ವರ

15 Apr 2026 10:04 am
'ರಾಮಾಯಣ' ಮೊದಲ ಭಾಗದಲ್ಲಿ ರಣ್ಬೀರ್ ಜೊತೆ ನಾನು ತೆರೆ ಹಂಚಿಕೊಂಡಿಲ್ಲ; ಸೀಕ್ರೆಟ್ ಲೀಕ್ ಮಾಡಿದ ಯಶ್

ನಟ ಯಶ್ 'ರಾಮಾಯಣ' ಹಾಗೂ 'ಟಾಕ್ಸಿಕ್' ಚಿತ್ರಗಳ ಪ್ರಚಾರ ಆರಂಭಿಸಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಸಿನಿಮಾಕಾನ್ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಹಾಲಿವುಡ್ ವೇದಿಕೆಯಲ್ಲಿ 'ರಾಮಾಯಣ' ಸಿನಿಮಾ ಸಖತ್ ಸದ್ದು ಮಾಡ್ತ

15 Apr 2026 10:02 am
10 ಕೋಟಿ ಆಸ್ತಿಗಾಗಿ ನನ್ನನ್ನು ಕೊ*ಲ್ಲಲು ಯತ್ನಿಸುತ್ತಿದ್ದಾರೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ

ಮಲಯಳಂ ನಟಿ ಸಜಿನಿ ಪ್ರಾಣಭಯದಿಂದ ಜೀವನ ಸಾಗಿಸುವಂತಾಗಿದೆ. ಮಲಯಾಳಂ ನಟಿ ಸಜಿನಿ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಂದಾಸ್ ಪಾತ್ರಗಳಲ್ಲಿ ನಟಿಸಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಸಜಿನಿ ಹೆಚ್ಚ

15 Apr 2026 9:22 am
'ಟಾಕ್ಸಿಕ್' ಬರೀ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ; ಹಾಲಿವುಡ್ ಸಂದರ್ಶನದಲ್ಲಿ ಯಶ್ ಮೊದಲ ಮಾತು

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಪದೇ ಪದೆ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿ ಅಂತಿಮವಾಗಿ ಜೂನ್ 4ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಈಗಾಗಲೇ ಚಿತ್ರದ ಟೀಸರ್‌ ಹಾಗೂ ಒಂ

15 Apr 2026 8:10 am