SENSEX
NIFTY
GOLD
USD/INR

Weather

28    C

...
ನಾಯಕ- ನಾಯಕಿ ಅಪ್ಪ, ಅಮ್ಮ ಅದಲು ಬದಲು ಮಾಡಿಬಿಟ್ಟಿದ್ರು ಶಶಾಂಕ್; 'ಬಚ್ಚನ್' ಚಿತ್ರದ ಫನ್ನಿ ಪ್ರಸಂಗ

ನಿಜ ಜೀವನಕ್ಕೆ ಹತ್ತಿರ ಎನ್ನುವಂತೆ ಸಿನಿಮಾಗಳನ್ನು ಕಟ್ಟಿಕೊಡುತ್ತಾರೆ. ಊಹೆಗೆ ನಿಲುಕದ ಒಂದಷ್ಟು ವಿಚಾರಗಲೂ ಇರುತ್ತವೆ. ಕೆಲವೊಮ್ಮೆ ಲಾಜಿಕ್ ಪಕ್ಕಕ್ಕಿಟ್ಟು ನೋಡಬೇಕಾಗುತ್ತದೆ. ಇನ್ನು ಫಿಲ್ಮ್ ಮೇಕರ್ಸ್ ಕೂಡ ಸಾಕಷ್ಟು ಚೀಟ

11 Mar 2026 1:28 pm
Raani Serial: ಶ್ರೀಮಂತರ ಮನೆಯಲ್ಲೇ ಸಂಸ್ಕಾರದ ಪಾಠ ಮಾಡಿದ ಪುಟ್ಟ ರಾಣಿ; ವೈರಲ್ ಆಯ್ತು ವಿಡಿಯೋ…

ಕಲರ್ಸ್ ಕನ್ನಡ ವಾಹಿನಿಯು ಸದಾ ವಿಭಿನ್ನ ಕಥಾಹಂದರಕ್ಕೆ ಹೆಸರಾಗಿದೆ. ಈಗ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿ ಕೂಡ ಅಷ್ಟೇ ಕುತೂಹಲ ಮೂಡಿಸಿದೆ. ಈ ಧಾರಾವಾಹಿಯ ಒಂದು ಪುಟ್ಟ ತುಣುಕು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ವಿಡಿಯೋ

11 Mar 2026 12:49 pm
ವಿಜಯ್ ವೈಯಕ್ತಿಕ ಜೀವನಕ್ಕೂ ಜನರಿಗೂ ಯಾವುದೇ ಸಂಬಂಧವಿಲ್ಲ; ಖುಷ್ಬೂ ಸುಂದರ್

ತಮಿಳು ನಟ ವಿಜಯ್, ಪತ್ನಿ ಸಂಗೀತಾ ಡಿವೋರ್ಸ್ ಪ್ರಕರಣದ ನಡುವೆ ನಟಿ ತ್ರಿಶಾ ಹೆಸರು ಕೇಳಿಬಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಏಕಾಏಕಿ ತ್ರಿಶಾ ಜೊತೆ ವಿಜಯ್ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದರು. ಕ

11 Mar 2026 12:09 pm
5 ವರ್ಷಗಳ ಬಾಲಿವುಡ್ ಬಾಕ್ಸ್ ಆಫೀಸ್ ರಿಪೋರ್ಟ್: ನಂಬರ್ 1 ಯಾರು? ಸಲ್ಲುಗೆ ಶಾಕ್

ಕೋವಿಡ್ ನಂತರ ಬಾಲಿವುಡ್ ಚಿತ್ರರಂಗದ ಚಿತ್ರಣವೇ ಬದಲಾಗಿದೆ. ಚಿತ್ರಮಂದಿರಗಳು ಪುನರಾರಂಭವಾದ ನಂತರ, ಜನರಿಗೆ ಇಷ್ಟವಾಗುವ ಸಿನಿಮಾಗಳೇ ಬೇರೆಯಾಗಿವೆ. ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುತ್

11 Mar 2026 11:39 am
OTT Release This Week: ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ; 3 ಸಿನಿಮಾ ಮಿಸ್ ಮಾಡ್ಬೇಡಿ

ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿಲ್ಲ. ಇತ್ತ ಓಟಿಟಿಯಲ್ಲಿ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ದೊಡ್ಡ ಸಿನಿಮಾಗಳ ಬರದ ಹೊರತು ಜನ ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ

11 Mar 2026 11:04 am
\ಮಹಿಳೆಯರು ಮಾತ್ರ ಸರಿ ಎಂದುಕೊಂಡಿದ್ದೀರಾ, ಆದ್ರೆ ಪುರುಷರು ನಿಜವಾದ ಬಲಿಪಶುಗಳು\; ರವಿ ಮೋಹನ್

ತಮಿಳು ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಚೆನ್ನೈ ಕುಟುಂಬ ನ್ಯಾಯಾಲಯದಲ್ಲಿ ಡಿವೋರ್ಸ್ ಅರ್ಜಿ ವಿಚಾರಣೆ ಆರಂಭವಾಗಿದೆ. ಮತ್ತೊಂದು ಕಡೆ ಗಾಯಕಿ ಕೆನೀಶಾ ಫ್ರಾನ್ಸಿಸ್ ಜೊತೆ ನಟ ರವಿ

11 Mar 2026 9:54 am
Thaai Kizhavi Boxoffice Day 12: ರಾಧಿಕಾ ಮ್ಯಾಜಿಕ್.. ಬಾಕ್ಸಾಫೀಸ್‌ನಲ್ಲಿ 'ಥಾಯ್ ಕಿಳವಿ' ಹೊಸ ದಾಖಲೆ

ರಾಧಿಕಾ ಶರತ್‌ಕುಮಾರ್ ನಟನೆಯ 'ಥಾಯ್ ಕಿಳವಿ' ಸಿನಿಮಾ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ತಮಿಳು ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಿಳಾ ಪ್ರಧಾನ ಸ

11 Mar 2026 7:20 am
\ಮಹಿಳೆಯರು ಚಿನ್ನಕ್ಕಿಂತ ನೀಲ್ ಡ್ರಮ್‌ಗಳನ್ನು ಖರೀದಿ ಮಾಡ್ತಿದ್ದಾರೆ\; ಶಾಕಿಂಗ್ ಹೇಳಿಕೆ ಕೊಟ್ಟಿದ್ದೇಕೆ ಈ ನಟಿ?

ದೇಶದಲ್ಲಿ ಅನೈತಿಕ ಸಂಬಂಧಗಳ ಕಾರಣದಿಂದ ಪತಿಯರನ್ನು ಕೊಲೆ ಮಾಡುವ ಪತ್ನಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಿಯಕರರೊಂದಿಗೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುವ ಪತಿಯರನ್ನು ಕ್ರೂರವಾಗಿ ಕೊಲ್ಲಲಾಗುತ್ತಿದೆ. 'ಬ್ಲೂ ಡ್ರಮ್' ಪ್ರಕರಣ

10 Mar 2026 11:35 pm
ಸೆನ್ಸಾರ್ ಮುಗಿಸಿದ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್‌ ಸಿಂಗ್'; ರನ್ ಟೈಮ್ ರಿವೀಲ್

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿನಯದ 'ಉಸ್ತಾದ್ ಭಗತ್‌ ಸಿಂಗ್' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ತಿಂಗಳ ಕೊನೆಗೆ ಬರಬೇಕಿದ್ದ ಸಿನಿಮಾ ರಿಲೀಸ್ ಡೇಟ್ ಇತ್ತೀಚೆಗೆ ಬದಲಾಯಿಸಲಾಗಿತ್ತು. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರ

10 Mar 2026 11:01 pm
\ವಿಜಯ್-ತ್ರಿಶಾ ಮಾಡಿದ್ದು ಸರಿ.. ಪ್ರೀತಿಯನ್ನು ಪಾಪದಂತೆ ಮರೆ ಮಾಚಲಿಲ್ಲ\; ಹೊಗಳಿಕೊಂಡಾಡಿದ ನಿರ್ದೇಶಕ

ಕಳೆದ ಕೆಲವು ದಿನಗಳಿಂದ ತಮಿಳಿನ ಇಬ್ಬರು ಸ್ಟಾರ್‌ಗಳ ಹೆಸರು ಚರ್ಚೆಯಲ್ಲಿದೆ. ಅವರಲ್ಲಿ ಒಬ್ಬರು ದಳಪತಿ ವಿಜಯ್ ಹಾಗೂ ತ್ರಿಶಾ. ವಿಜಯ್ ಪತ್ನಿ ಸಂಗೀತಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಂತೆ

10 Mar 2026 10:17 pm
ಕಿರುತೆರೆಯಲ್ಲಿ ಇನ್ಮುಂದೆ ಶುರು 'ದಾದಾ'ಗಿರಿ ; ಸೌರವ್ ಗಂಗೂಲಿ ಸಾರಥ್ಯದಲ್ಲಿ 'ಬಿಗ್ ಬಾಸ್' - ಪಡೆದ ಸಂಭಾವನೆ ಅಷ್ಟಿಷ್ಟಲ್ಲ

''ಬಿಗ್ ಬಾಸ್ '' ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ

10 Mar 2026 9:24 pm
ದುಬಾರಿ ಧುರಂಧರ್ ; 3000 ಗಡಿ ದಾಟಿದ ಟಿಕೆಟ್ ದರ, ಆದರೂ ಮುಗಿಬಿದ್ದ ಜನ - ಹೌಸ್‌ಫುಲ್, ಹೌಸ್‌ಫುಲ್, ಹೌಸ್‌ಫುಲ್

ಸಿನಿಮಾ ಈಗ ಮನರಂಜನೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ವ್ಯಾಪಾರ ಆಗಿದೆ. ಈ ಹಿನ್ನೆಲೆ ಒಂದು ಕಾಲದಲ್ಲಿ ಚಿತ್ರರಂಗದ ಬೆನ್ನೆಲುಬು ಆಗಿದ್ದ ಮಧ್ಯಮ ವರ್ಗ ಮತ್ತು ಬಡ ಕುಟುಂಬದ ಹಲವರು ಚಿತ್ರಮಂದಿರದಿಂದ ವಿಮುಖರಾಗುತ್ತಿದ್ದಾರೆ. ಇ

10 Mar 2026 8:25 pm
ಅಶ್ಲೀಲ ಕಾಮೆಂಟ್ ಪ್ರಕರಣ; ವಿಚಾರಣೆಗೆ ಹಾಜರಾಗಿ ಬಂದ ನಟಿ ರಮ್ಯಾ ಪ್ರತಿಕ್ರಿಯೆ

ಇನ್‌ಸ್ಟಾಗ್ರಾಮ್‌ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ 7 ತಿಂಗಳ ಹಿಂದೆ ನಟಿ ರಮ್ಯಾ ದೂರು ನೀಡಿದ್ದರು. ಪ್ರಕರಣ ಸಂಬಂಧ ಇಂದು(ಮಾರ್ಚ್ 10) ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ

10 Mar 2026 8:24 pm
ರಶ್ಮಿಕಾ ರಿಸೆಪ್ಷನ್ ಸೀರೆ ಬಗ್ಗೆ ಶುರುವಾಯ್ತು ಅಸಲಿ-ನಕಲಿ ಫೈಟ್; ಉಟ್ಟಿದ್ದ ಕೆಂಪು ಸೀರೆ ಅಪ್ಪಟ ರೇಷ್ಮೆಯದ್ದೇ?

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಂಭ್ರಮದ ಫೋಟೋಗಳು ಈಗಲೂ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಕೊಡಗಿನ ಕುವರಿ ರಶ್ಮಿಕಾ ತಮ್ಮ ಮದುವೆಯ ಪ್ರತಿ ಸಮಾರಂಭದಲ್ಲೂ ಅತ್ಯಂತ ಸುಂದರವಾ

10 Mar 2026 7:46 pm
ಟಾಕ್ಸಿಕ್ ತೂಫಾನ್ ; ಯಶ್ ಎದುರು ನಿಲ್ಲುವ ಧೈರ್ಯ ಮಾಡದ ಬಾಲಿವುಡ್- 'ರಾಯ'ಗೆ ಹೆದರಿ ಜಾಗ ಖಾಲಿ ಮಾಡಿದ ವರುಣ್ ಧವನ್

ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ .. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಅಂದರೆ, ನಮ್ಮ ಚಿತ್ರರಂಗದವರು .. ನಮ್ಮ ನೆಲದಲ್ಲಿಯೇ .. ತಮ್ಮ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡುತ್ತಿದ್ದರು. ತಮ್ಮ ಚಿತ್ರದ ಕಥೆ ಎಷ್

10 Mar 2026 7:09 pm
9 ತಿಂಗಳ ನಂತರ ಓಟಿಟಿಗೆ ಬಂದ 'ಸಿತಾರೆ ಜಮೀನ್ ಪರ' ; ಚಿತ್ರಮಂದಿರ, ಯೂಟ್ಯೂಬ್ ಈಗ ಓಟಿಟಿ - ಬುದ್ದಿವಂತ ಆಮಿರ್ ಖಾನ್‌ ಮಾಲಾಮಾಲ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-

10 Mar 2026 6:30 pm
'ಬಾಸ್' ಇದು ದರ್ಶನ್-ರೇಣುಕಾಸ್ವಾಮಿ ಕಥೆನಾ? ಕೇಸ್ ಟ್ರಯಲ್‌ನಲ್ಲಿ ಇರುವಾಗ ಸಿನಿಮಾ ಮಾಡಬಹುದೇ?

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಈ ಕೇಸ್‌ನಲ್ಲಿ ಮೊದಲ ಆರೋಪಿಯಾಗಿ ಪವಿತ್ರಾ ಗೌಡ ಹಾಗೂ 2ನೇ ಆರೋಪಿಯಾಗಿ ದರ್ಶನ್ ಇದ್ದಾರೆ. ಹೀಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ

10 Mar 2026 5:37 pm
ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳ ; ಮದ್ವೆಯಾಗಿ ಮಾಡೆಲ್‌ಗೆ ನರಕ ದರ್ಶನ ಮಾಡಿಸಿದ ಕ್ರಿಕೆಟಿಗ ಅಮಿತ್ ಮಿಶ್ರಾ

ವರದಕ್ಷಿಣೆ ನಮ್ಮ ಸಮಾಜದಲ್ಲಿ ಬೇರೂರಿರುವ ಪಿಡುಗು. ಈ ಪಿಡುಗು ನಿರ್ಮೂಲನೆ ಮಾಡಲು ನಾನಾ ಪ್ರಯತ್ನಗಳನ್ನು ಮಾಡಿದರು ಕೂಡ ಇವತ್ತು ಕೂಡ ಚಾಲ್ತಿಯಲ್ಲಿರುವುದು ದುರದೃಷ್ಟಕರ. 1961ರಲ್ಲಿಯೇ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿ

10 Mar 2026 3:38 pm
Akash Vs Devil: ಅಪ್ಪು ಬರ್ತ್‌ಡೇಗೆ ಬಾಕ್ಸಾಫೀಸ್‌ ಕದನ; ಆಕಾಶ್ ಎದುರು ಅಖಾಡಕ್ಕಿಳಿದ 'ಡೆವಿಲ್'

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಸನಿಹದಲ್ಲಿದೆ. ಇದೇ ಮಾರ್ಚ್ 17ರಂದು ಅಪ್ಪು 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುವುದಕ್ಕೆ ಮುಂದಾಗಿದ್ದಾರೆ. ಪುನೀತ್ ಅಗಲಿದ ಬಳಿಕ ಅವರ ಪ್ರತಿ ಹುಟ್ಟು

10 Mar 2026 2:20 pm
ನಟಿಯರಿಗಿಂತ ನಟರಿಗೆ ಜಾಸ್ತಿ ಸಂಭಾವನೆ ಯಾಕೆ? ಆಮೀರ್ ಖಾನ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ ಕರೀನಾ, ರಾಣಿ

ಸಂಭಾವನೆ ತಾರತಮ್ಯದ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತದೆ. ಚಿತ್ರರಂಗದಲ್ಲಿ ನಟರಿಗೆ ಕೊಡುವಷ್ಟು ಸಂಭಾವನೆ ನಟಿಯರಿಗೆ ಯಾಕೆ ಕೊಡಲ್ಲ ಎನ್ನುವ ವಾದ ಕೇಳಿಬರುತ್ತಲೇ ಇರುತ್ತದೆ. ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್‌ವರೆಗೆ ಕೆಲ ನ

10 Mar 2026 1:08 pm
ಸಲ್ಮಾನ್ ಖಾನ್ ಹೊಸ ಸಾಹಸ: ಸಮಂತಾ ಜೊತೆ ಸೂಪರ್ ಹೀರೋ ಆಗಿ 'ದಬಾಂಗ್' ಎಂಟ್ರಿ?

ಬಾಲಿವುಡ್‌ 'ಟೈಗರ್' ಸಲ್ಮಾನ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕರು ಮತ್ತು ನಟಿಯರ ಜೊತೆ ಕೈಜೋಡಿಸುತ್ತಿರುವ ಸಲ್ಲು ಮಿಯಾ, ಈಗ ಮತ್ತೊಂದು ಬಿಗ್ ಅಪ್ಡೇಟ್ ನೀಡಿದ್ದ

10 Mar 2026 11:29 am
Bhagyalakshmi: ಆದಿ ವಿರುದ್ಧ ಸಾಕ್ಷಿ ಸಿಕ್ಕಾಯ್ತು; ತಾಂಡವ್ ಕಿಡ್ನ್ಯಾಪ್ ಮಾಡಿದ್ದು ಆದಿನಾ?

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ದಿನದಿಂದ ದಿನಕ್ಕೆ ಕಥೆಯಲ್ಲಿ ಹೊಸ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಪ್ರೇಕ್ಷಕರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ. ತಾಂಡವ್ ಕಾಣೆಯಾದ ವಿಚಾರ ಇಡೀ ಮನೆಯವರಲ್ಲಿ

10 Mar 2026 11:15 am
'ಲವ್ ಮಾಕ್ಟೇಲ್‌'ದಿಂದ ನನಗೆ ಸಿಕ್ಕಿದ್ದು ಫೇಮ್ ಅಲ್ಲ ಶೇಮ್ ; ಕೃಷ್ಣ-ಮಿಲನಾ ವಿರುದ್ಧ ಮತ್ತೆ ಕಿಡಿ ಕಾರಿದ ಗೀತಾ ಭಟ್

ದೇಹದ ಗಾತ್ರದ ಕುರಿತು ಬಣ್ಣದ ಪ್ರಪಂಚದಲ್ಲಿ ಆಗಾಗ ಮಾತು ಕೇಳಿ ಬರುತ್ತಲೇ ಇರುತ್ತೆ. ಅನೇಕ ನಾಯಕಿಯರು ಈ ಬಾಡಿ ಶೇಮಿಂಗ್‌ಗೆ ಚಿತ್ರರಂಗದಲ್ಲಿ ಗುರಿಯಾಗಿದ್ದು ಇದೆ. ದಪ್ಪಗಿದ್ದರೆ ದಪ್ಪ .. ತೆಳ್ಳಗಿದ್ದರೆ ಕಡ್ಡಿ .. ಎಂದು ಅನೇಕ ನಾ

10 Mar 2026 10:14 am
ಬಹಳ ಕಿರುಕುಳ ನೀಡುತ್ತಿದ್ದಾರೆ; ಪೊಲೀಸರ ಮೊರೆ ಹೋದ ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿ

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸಿನಿರಸಿಕರಿಗೆ ಚಿರಪರಿಚಿತ ಹೆಸರು. ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅವರ ಮಗ ವರುಣ್ ತೇಜ್ ಕೂಡ ತಂದೆ ಹಾಗೂ ದೊಡ್ಡಪ್ಪನ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದಿದ್ದಾರೆ. ನಟಿ ಲಾವ

10 Mar 2026 9:59 am
ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ಸೌಂದರ್ಯದ ಬಗ್ಗೆ ಖ್ಯಾತ ನಿರ್ದೇಶಕನ ಹೇಳಿಕೆ ವೈರಲ್

ಬೆಂಗಳೂರು ಬೆಡಗಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಎಷ್ಟೇ ಸಿನಿಮಾಗಳಲ್ಲಿ ನಟಿಸಿದ್ರು ಆಕೆಗೆ ಒಳ್ಳೆ ಬ್ರೇಕ್ ಸಿಕ್ತಿಲ್ಲ. ಆದರೂ ತನ್ನ ಡ್ಯಾನ್ಸ್ ಹಾಗೂ ಗ್ಲಾಮರ್ ಮೂಲಕ ಸೌತ್ ಸಿನಿದುನಿಯಾದಲ್ಲಿ ಗಮ

10 Mar 2026 7:44 am
Amruthadhaare ; ಮಲ್ಲಿಗೆ ಮತ್ತೊಂದು ಅಗ್ನಿ 'ಪರೀಕ್ಷೆ'- ಕನಸು ಭಗ್ನ, ಕಿಡ್ನ್ಯಾಪ್ ಸಂಚು? ಏನ್ಮಾಡ್ತಾನೆ ಜೈದೇವ್ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಈಗ ಕ್ಯಾಬ್ ಡ್ರೈವರ್ ಅಲ್ಲ. ಬದಲಿಗೆ ಉದ್ಯಮಿ. ತಾಯಿ ಭಾಗ್ಯ, ಪತ್ನಿ ಭೂಮಿಕಾ ಮತ್ತು ಅತ್ತೆ-ಮಾವನ ಆಶಯಕ್ಕೆ‌ ಮಣಿದು ಸ್ಟಾಕ್ ಬ್ರೋಕಿಂಗ್ ಬಿಸಿನೆಸ್ ಶುರು ಮಾಡಿದ್ದಾನೆ. ಆಫೀಸ್ ಕೂಡ ಉದ್ಘಾಟ

9 Mar 2026 11:59 pm
25 ದಿನ ಪೂರೈಸಿದ ರಾಜ್ ಬಿ ಶೆಟ್ಟಿಯ 'ರಕ್ಕಸಪುರದೋಳ್'; ಇನ್ನು 50ನೇ ದಿನಗಳ ಗುರಿ

ರವಿ ಸಾರಂಗ ನಿರ್ದೇಶನದ, ಸಾಹಸ ನಿರ್ದೇಶಕ ರವಿವರ್ಮಾ ಚೊಚ್ಚಲ ನಿರ್ಮಾಣದ ಚಿತ್ರವನ್ನ ಕನ್ನಡ ಪ್ರೇಕ್ಷಕರು ಮನಸಾರೆ‌ ಮೆಚ್ಚಿದ್ದಾರೆ. ಸಾಲು ಸಾಲು‌ ಸಿನಿಮಾಗಳು ಬಿಡುಗಡೆಯಾದ್ರೂ, ರಕ್ಕಸಪುರದೋಳ್ ಚಿತ್ರದ ಕ್ರೇಜ್ ಮಾತ್ರ ಕಡಿಮ

9 Mar 2026 11:56 pm
ಮಮ್ಮುಟ್ಟಿ ಸೈಬರ್ ವಿವಾದದ ಬೆನ್ನಲ್ಲೇ ಮೋಹನ್‌ಲಾಲ್ ಬಗ್ಗೆ ಚರ್ಚೆ; ಏನಿದು ಸ್ಟೋರಿ?

ಖ್ಯಾತ ನಟ ಮಮ್ಮುಟ್ಟಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ತೀವ್ರ ಸೈಬರ್ ದಾಳಿಗಳು ನಡೆಯುತ್ತಿವೆ. ಮುಂಡಕ್ಕೈ-ಚೂರಲ್‌ಮಲ ಪ್ರದೇಶಕ್ಕೆ ಭೇಟಿ ನೀಡುವಾಗ, ತಮ್ಮೊಂದಿಗೆ ಸಾಗುತ್ತಿದ್ದ ಸಿಪಿಎಂ ವಯನಾಡು ಜಿಲ್ಲಾ ಕಾರ್ಯದರ್ಶ

9 Mar 2026 11:40 pm
ದಿಗ್ಗಜ ದ್ವಾರಕೀಶ್ ಸೊಸೆಯಿಂದ ವಂಚನೆ; ಹಲವು ಪ್ರಕರಣ ದಾಖಲು.. ಏನಿದು ಕೇಸ್?

ಕನ್ನಡ ಚಿತ್ರರಂಗದ ದಿಗ್ಗಜ ದಿವಂಗತ ದ್ವಾರಕೀಶ್ ಸೊಸೆ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ದ್ವಾರಕೀಶ್ ಅಗಲಿದ ಬಳಿಕವೂ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಆಗಿದೆ. ದಿಗ್ಗಜ ದ್ವಾರಕೀಶ್ ಅವರ ಸೊಸೆ ವಿರುದ್ಧ ಹಲವು ಮಂದಿ

9 Mar 2026 9:49 pm
ಬಾಕ್ಸಾಫೀಸ್‌ಗೆ ಅಪ್ಪಳಿಸಿದ 'ಧುರಂಧರ್' ಧೂಮಕೇತು ; ಬಿಡುಗಡೆ ಮುನ್ನವೇ ₹18 ಕೋಟಿ ಲೂಟಿ - ಕನ್ನಡದಲ್ಲಿ ಸೇಲಾದ ಟಿಕೆಟ್‌ಗಳೆಷ್ಟು ?

ಆ ಭಾಷೆ.. ಈ ಭಾಷೆ ಅಂತಲ್ಲ. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಎಲ್ಲಾ ಭಾಷೆಯಲ್ಲಿಯೂ ಹಲವು ಪ್ರಯತ್ನಗಳಾಗುತ್ತಿವೆ. ಆದರೆ ಈ ಪ್ರಯತ್ನಗಳಿಗೆ ಸಿಕ್ಕ ಬೆಲೆ ತುಂಬಾ ಕಡಿಮೆ. ಅಲ್ಲೊಂದು.. ಇಲ್ಲೊಂದು ಚಿತ್ರಗಳು ಮಾತ್ರ ಗೆಲ್ಲುವಲ್ಲಿ ಯಶಸ್

9 Mar 2026 8:53 pm
Jananayagan: ತಮಿಳುನಾಡು ಚುನಾವಣೆಗೂ ಮುನ್ನವೇ 'ಜನನಾಯಗನ್' ರಿಲೀಸ್ ಆಗ್ಬೇಕು; ಇಲ್ಲದೇ ಹೋದ್ರೆ ಕೆವಿಎನ್‌ಗೆ ಸಂಕಷ್ಟ

ತಮಿಳುನಾಡಿನ ಜನಪ್ರಿಯ ನಟ ದಳಪತಿ ವಿಜಯ್ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕೊನೆಯ ಸಿನಿಮಾ 'ಜನ ನಾಯಗನ್' ಚುನಾವಣೆಗೂ ಮುನ್ನ ರಿಲೀಸ್ ಮಾಡುವುದಕ್ಕೆ ಶತ ಪ್ರಯತ್ನ ಮಾಡಿದ್ದರು. ಆದರೆ, ಅದು ಸೆ

9 Mar 2026 6:33 pm
ಇನ್‌ಸ್ಟಾಗ್ರಾಮ್ ಲೈವ್,80,000 ಜನ ; ಸಾಯಲು ಮುಂದಾದ ಬಿಗ್ ಬಾಸ್ ಸ್ಫರ್ಧಿ- ನಮ್ಮ ಪಾಲಿಗೆ ಅವನು ಸತ್ತ-ತಂದೆಯಿಂದ ಪತ್ರಿಕಾ ಪ್ರಕಟಣೆ

ಪ್ರೀತಿ ಎಂಬ ಎರಡಕ್ಷರಕ್ಕೆ ಎಲ್ಲ ನೋವನ್ನು ಮರೆಸುವ ಶಕ್ತಿ ಇದೆ. ಧರ್ಮದ ಹಾದಿಯಲ್ಲಿ ನೆಮ್ಮದಿ ಇದೆ. ಹಣ ಇದ್ದಲ್ಲಿ ಸುಖ ಇದೆ. ಎನ್ನುವುದು ಸಾಮಾನ್ಯವಾದ ನಂಬಿಕೆ. ಆದರೆ.. ಕೆಲ ಒಮ್ಮೆ ಬದುಕು ಬೇರೆಯದ್ದೇ ತಿರುವು ಪಡೆಯುತ್ತೆ. ಹಣ-ಕೀ

9 Mar 2026 6:25 pm
ಕೋರ್ಟ್‌ನಲ್ಲಿ ಹೈಡ್ರಾಮಾ ; ರೇಣುಕಾಸ್ವಾಮಿ ಪ್ರಕರಣದ ಎ10 ಆರೋಪಿ ವಿನಯ್‌ಗೆ ವಕೀಲರಿಂದ ಕಪಾಳಮೋಕ್ಷ

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ಕರ್ಮದ ಫಲವನ್ನು ಇದೇ ಜನ್ಮದಲ್ಲೇ ಅನುಭವಿಸಬೇಕು. ಈ ಮಾತುಗಳಿಗೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಪಾಲಾದ ದರ್ಶನ್ ಮತ್ತು ಹುಡು

9 Mar 2026 4:52 pm
ಡಿ ಬಾಸ್.. ಡಿ ಬಾಸ್.. ಅಂತ ಕೂಗಿ ಕೂಗಿ ಪಾಪ ದರ್ಶನ್​ನ ನೀವೆಲ್ಲ ಬೀದಿಗೆ ತರ್ತೀರಾ- ಪ್ರಥಮ್

''ಬಿಗ್ ಬಾಸ್'' ಕಾರ್ಯಕ್ರಮದ ನಾಲ್ಕನೇ ಸೀಸನ್‌ನ ವಿನ್ನರ್ ಆಗಿದ್ದವರು ಪ್ರಥಮ್. ಆ ಸೀಸನ್‌ನಲ್ಲಿ ಪ್ರಥಮ್ ಉಣಬಡಿಸಿದ್ದ ಮನರಂಜನೆಯ ರಸದೌತಣವನ್ನು ಪ್ರೇಕ್ಷಕರು ಇನ್ನೂ ಮರೆತಿರಲಿಕ್ಕಿಲ್ಲ. ಒಂದಿಷ್ಟು ಕಿರಿಕ್ಕು- ಇನ್ನೊಂದಿಷ್ಟ

9 Mar 2026 3:22 pm
\ಆಕಾಶ್ ಸಿನಿಮಾದ ಈ ಸಾಹಸ ದೃಶ್ಯದಲ್ಲಿ ಪುನೀತ್ ತೊಡೆ ಕಟ್ ಆಗಿತ್ತು\; ಕಣ್ಣಾರೆ ಕಂಡ ಕಿಶೋರ್ ಹೇಳಿದ್ದಿಷ್ಟು

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತೊಂದು ಹುಟ್ಟುಹಬ್ಬ ಸನಿಹದಲ್ಲಿದೆ. ಅಪ್ಪು ನಮ್ಮೊಂದಿಗೆ ಇದ್ದಿದ್ದರೆ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಿ

9 Mar 2026 2:32 pm
ವಿಜಯ್-ಸಂಗೀತಾ ಸಂಸಾರದಲ್ಲಿ ಬಿರುಗಾಳಿ ; ತ್ರಿಶಾ ಹಳೆ ಫೋಟೊ ವೈರಲ್ - ಮಿಸ್ ಚೆನ್ನೈ ಜೊತೆ ಇರುವ ಈ 'ಕರಿಚಿರತೆ' ಯಾರು ?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿ

9 Mar 2026 2:13 pm
'ಗೌರಿಪುರದ ಗಯ್ಯಾಳಿಗಳು' ಖ್ಯಾತಿಯ ಕೌಶಿಕ್ ಈಗ 'ರೇಣುಕಾ ಯಲ್ಲಮ್ಮ' ಧಾರಾವಾಹಿಯ ಪರಶುರಾಮ; ಇವರ ಜರ್ನಿಯೇ ಇಂಟ್ರೆಸ್ಟಿಂಗ್

ನಟ ಕೌಶಿಕ್ ಅವರ ಮೂಲ ಹುಟ್ಟೂರು ಮೈಸೂರು. ಆದರೆ, ಅವರು ಬೆಳೆದು ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಬೆಂಗಳೂರಿನಲ್ಲೇ. ತಮ್ಮ ವೃತ್ತಿಜೀವನದ ಆರಂಭದ ಬಗ್ಗೆ ಮಾತನಾಡುತ್ತಾ, 'ಗೌರಿಪುರದ ಗಯ್ಯಾಳಿಗಳು' ಧಾರಾವಾಹಿಯಲ್ಲಿ ಸುಮಾರು ಮೂರು ವರ

9 Mar 2026 12:58 pm
\ಯೋಗ-ಯೋಗ್ಯತೆ ಇದ್ದರೇ ಇಲ್ಲಿ ಚಪ್ಪಾಳೆ ತಟ್ಟೋದು\; ವಿಷ್ಣುದಾದ ಡೈಲಾಗ್ ಉಪ್ಪಿ ಬಿಟ್ಟಿದ್ದೇಕೆ?

ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ರಿಲೀಸ್ ಆಗಿ 25 ವರ್ಷ ಆಗಿದೆ. ವಿಷ್ಣುದಾದ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡ ಸಿನಿಮಾಗಳಲ್ಲಿ 'ಕೋಟಿಗೊಬ್ಬ' ಕೂಡ ಒಂದು. ಸೂರಪ್ಪ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡ

9 Mar 2026 9:26 am