SENSEX
NIFTY
GOLD
USD/INR

Weather

25    C

...
ಯಶ್ ಹಾದಿ ಹಿಡಿದ ಅಲ್ಲು ಅರ್ಜುನ್; ಮುಂಬೈನಲ್ಲಿ ಬಾಡಿಗೆ ಮನೆ.. ಬಾಡಿಗೆ ಎಷ್ಟು ಲಕ್ಷ ಗೊತ್ತೇ?

ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌ಗಳಲ್ಲಿ ಇಬ್ಬರು ಮುಂಬೈನಲ್ಲೂ ನೆಲೆ ಕಂಡುಕೊಳ್ಳುತ್ತಿದ್ದಾರೆ. 'ಕೆಜಿಎಫ್ 2' ಮೆಗಾ ಸಕ್ಸಸ್ ಕಂಡ ಬಳಿಕ ಯಶ್ ಮುಂಬೈನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ,

22 Apr 2026 11:59 pm
ದಿಗಂತ್ 'ರುದ್ರ ಕಾಲ' ಸಿನಿಮಾದಿಂದ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ 'ಅಧ್ಯಕ್ಷ' ನಟಿ ಹೆಬಾ; ಹೈಲೈಟ್ ಏನು?

ಸ್ಯಾಂಡಲ್‌ವುಡ್‌ನ ದೂದ್‌ ಪೇಡಾ ದಿಗಂತ್ ಹೊಸ ಸಿನಿಮಾ ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ದಿಗಂತ್ ನಟಿಸುತ್ತಿರುವ ಈ ಹೊಸ ಸಿನಿಮಾ ಟೈಟಲ್ ಅನ್ನು ಸಮಂತಾ ರುಥ್ ಪ್ರಭು ಅನಾವರಣ ಮಾಡಿದ್ದರು. ಅಲ್ಲಿಂದ 'ರುದ್ರ ಕಾಲ' ಸಿನಿಮದ ಮೇಲೆ

22 Apr 2026 11:39 pm
'ಭಕ್ತ ಕನಕದಾಸ' ಸಿನಿಮಾದ ಶೂಟಿಂಗ್ ವೇಳೆ ಅಣ್ಣಾವ್ರು ಮುನಿಸಿಕೊಂಡಿದ್ದೇಕೆ? ಏನಿದು 'ಟೀ' ಕಥೆ?

ಇದು 'ಭಕ್ತ ಕನಕದಾಸ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆ. ಇದನ್ನು ಅಣ್ಣಾವ್ರೇ ಕನ್ನಡ ಚಿತ್ರರಂಗದ ಹಿರಿಯ ಫೋಟೊ ಜರ್ನಲಿಸ್ಟ್ ಹಾಗೂ ದೊಡ್ಮನೆಗೆ ಆತ್ಮೀಯರಾಗಿರುವ ಪ್ರವೀಣ್ ನಾಯಕ್ ಅವರೊಂದಿಗೆ ಹಂಚಿಕೊಂಡಿದ್ದರು. ಈ ಅಪ

22 Apr 2026 11:00 pm
'ಕೆಡಿ' ಟ್ರೈಲರ್ ರಿಲೀಸ್ ಬೆನ್ನಲ್ಲೇ ಪುನೀತ್ ಸಿನಿಮಾ ಡೈಲಾಗ್ ವೈರಲ್ ಆಗಿದ್ದೇಕೆ?

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಆಕ್ಷನ್ ಪ್ಯಾಕ್ಡ್ ಝಲಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಧ್ರುವ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಜಬರ್ದಸ್ತ್ ಪ

22 Apr 2026 10:53 pm
'ಮಟ್ಕಾ ಕಿಂಗ್'ಗೆ ಸಿಕ್ಕ ಹೊಸ ರಾಣಿ ? ತಮನ್ನಾ ಮರೆತು 'ಜವಾನ್‌' ಚೆಲುವೆಯ ಹಿಂದೆ ಬಿದ್ದ ವಿಜಯ್ ವರ್ಮಾ?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿ

22 Apr 2026 9:15 pm
ಭಾರತದ ಟಾಪ್ 10 ಹೀರೋಗಳು ಯಾರು? ಪ್ರಭಾಸ್.. ಅಲ್ಲು ಅರ್ಜುನ್.. ವಿಜಯ್ ಓಕೆ.. ಯಶ್ ಎಲ್ಲಿ?

ಭಾರತದಲ್ಲಿ ಪ್ರತಿಯೊಬ್ಬ ಹೀರೋನ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನಂ 1 ಸ್ಥಾನದಲ್ಲಿ ನೋಡಬೇಕು ಅಂತ ಆಸೆ ಪಡುತ್ತಾರೆ. ಹೀಗಾಗಿ ಓರ್ಮ್ಯಾಕ್ಸ್ ಮೀಡಿಯಾ (Ormax Media) ಪ್ರತಿ ತಿಂಗಳು ಅತೀ ಹೆಚ್ಚು ಜನಪ್ರಿಯತೆ ಪಡೆದಿರುವ ಹೀರೋ, ಹೀರ

22 Apr 2026 6:40 pm
Tamil Nadu Elections 2026 ; ದ್ರಾವಿಡ ಪಕ್ಷದ ಭದ್ರಕೋಟೆ ಕೆಡವುತ್ತಾರಾ ವಿಜಯ್ ? 234 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮ

22 Apr 2026 3:06 pm
ಇಂದ್ರಭವನದಂತ ಬಂಗಲೆ ನಿರ್ಮಿಸುತ್ತಿರುವ ಅಲ್ಲು ಅರ್ಜುನ್; ಖರ್ಚು ಎಷ್ಟು ಕೋಟಿ ಗೊತ್ತಾ?

ತೆಲುಗು ನಟ ಅಲ್ಲು ಅರ್ಜುನ್ ಹೈದರಾಬಾದ್ ಬಿಟ್ಟು ಮುಂಬೈಗೆ ಸೆಟ್ಲ್ ಆಗ್ತಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ವೈರಲ್ ಆಗಿತ್ತು. ಆದರೆ ಇದೆಲ್ಲಾ ಸುಳ್ಳು, 'ರಾಕಾ' ಚಿತ್ರಕ್ಕಾಗಿ ಕೆಲ ದಿನಗಳ ಕಾಲ ಸ್ಟೈಲಿಶ್ ಸ್ಟಾರ್ ಮುಂಬೈ

22 Apr 2026 2:24 pm
ವಿಡಿಯೋ ಕಾಲ್‌ನಲ್ಲಿ ನಟಿ ಜೊತೆ ಖಾಸಗಿ ಕ್ಷಣ ಕಳೆಯುವ ಆಸೆ ; 8,000 ಹಣ ಕಳೆದುಕೊಂಡು ಕಂಗಾಲಾದ ವಿದ್ಯಾರ್ಥಿ

ಅಭಿಮಾನ ಇರಬೇಕು. ವ್ಯಾಮೋಹ ಇರಬಾರದು. ಆದರೆ ಇದು 5G ಯುಗ. ಬದಲಾದ ಈ ಕಾಲದಲ್ಲಿ ಹಲವರು ಇಂಟರ್ನೆಟ್ ಮೂಲಕ ತಾರೆಯರ ಖಾಸಗಿ ಬದುಕಿನಲ್ಲಿ ಪ್ರವೇಶಿಸುವ ಪ್ರಯತ್ನ ಮಾಡುತ್ತಾರೆ. ಕೇವಲ ಕಾಮೆಂಟ್ ಮಾಡಿ ಸುಮ್ಮನಾಗದೇ ಮೆಸೆಂಜರ್ ಗೆ ದಾಂಗು

22 Apr 2026 1:50 pm
ಯಶ್ ಹಾಗೂ ಪ್ರಭಾಸ್ ಅಭಿಮಾನಿಗಳಿಗೆ ಬೇಸರ ತಂದ ಪ್ರಶಾಂತ್ ನೀಲ್ ನಡೆ

ಪ್ಯಾನ್ ಸಿನಿಮಾಗಳ ಸಹವಾಸವೂ ಸಾಕು, ಫಿಲ್ಮ್ ಮೇಕರ್ಸ್ ಸಿನಿರಸಿಕರನ್ನು ತಾಳ್ಮೆ ಪರೀಕ್ಷಿಸುವುದು ಸಾಕು. ಒಂದೊಂದು ಚಿತ್ರಕ್ಕೆ ಎರಡ್ಮೂರು ವರ್ಷ ಕಾಯೋದು ಅಂದ್ರೆ ತಮಾಷೆ ಮಾತಲ್ಲ. ಸ್ಟಾರ್ ನಟರು, ನಿರ್ದೇಶಕರು ವರ್ಷಕ್ಕೆ ಎರಡ್ಮ

22 Apr 2026 1:11 pm
ಶಾರುಖ್ ಖಾನ್ ಬರಲಿಲ್ಲ, ಶಿವಣ್ಣ, ಮೋಹನ್ ಲಾಲ್ ಮರೀಲಿಲ್ಲ; ಕೇಕ್ ಕತ್ತರಿಸಿದ 'ಜೈಲರ್' ರಜನಿಕಾಂತ್

ನೆಲ್ಸನ್ ನಿರ್ದೇಶನದ 'ಜೈಲರ್'-2 ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ರಜನಿಕಾಂತ್ ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಆಗಿ ಅಬ್ಬರಿಸಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ

22 Apr 2026 12:17 pm
ರಾತ್ರಿಯಿಡೀ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿ ಬೆಳಗ್ಗೆ ಎದ್ದು ಮದುವೆ ಆಗಿದ್ದ ಖ್ಯಾತ ನಟಿ!

ಕಮರ್ಷಿಯಲ್ ಸಿನಿಮಾಗಳಲ್ಲಿ ಕಥೆ ಬಯಸುತ್ತೋ ಇಲ್ಲವೋ ಸ್ಪೆಷಲ್ ಸಾಂಗ್ ಇರಲೇಬೇಕು ಎನ್ನುವ ವಾದ ಕೆಲವರದ್ದು. ಇವತ್ತಿಗೂ ಐಟಂ ಸಾಂಗ್ಸ್ ಮೇಲಿನ ಕ್ರೇಜ್ ಕಮ್ಮಿ ಆಗಿಲ್ಲ. ಅತ್ತ ಬಾಲಿವುಡ್ ಹಾಗೂ ಇತ್ತ ಟಾಲಿವುಡ್‌ನಲ್ಲಿ ಇಂತಹ ಪ್ರಯ

22 Apr 2026 11:21 am
ಮೊನಾಲಿಸಾ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ ಪತಿ ಫರ್ಮಾನ್

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಭೊಸ್ಲೆ ಮದುವೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಕೆ ಇನ್ನು ಅಪ್ರಾಪ್ತೆ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಇದೆಲ್

22 Apr 2026 9:58 am
ಹಾಲಿವುಡ್ ನಿರ್ದೇಶಕನ ಜೊತೆ ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಮೂಲಕ ಹಾಲಿವುಡ್ ಅಂಗಳಕ್ಕೆ ಜಿಗಿಯುತ್ತಿದ್ದಾರೆ ಯಶ್. ಈ ಮೂಲಕ ಭಾರತ ಹಾಗೂ ಪಾಶ್ಚಿಮಾತ್ಯ ಸಿನಿಮಾ ಪ್ರಪಂಚಗಳನ್ನು ಒಟ್ಟುಗೂಡಿಸುವ ಪ್ರಯತ್ನ ನಡೀತಿದೆ. ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀ

22 Apr 2026 8:57 am
'ಟಾಪ್ ನಾಚ್ ಸುಂದ್ರಿ' ಹಿಂದೆ ಬಿದ್ದ ನಿರೂಪಕ; ಆಂಕರ್‌ ಟು ಪರ್ಫಾರ್ಮರ್ ಯಶವಂತ್ ಜರ್ನಿಯೇ ಅದ್ಬುತ

ಸಿನಿಮಾ ನಟನಾಗಬೇಕು ಅನ್ನೋ ಕನಸು ಹೊತ್ತು ಚಿತ್ರರಂಗಕ್ಕೆ ಬರುವ ಮಂದಿಗೇನು ಕಮ್ಮಿಯಿಲ್ಲ. ಪ್ರತಿ ದಿನ ಒಂದಿಷ್ಟು ಮಂದಿ ಎಂಟ್ರಿ ಕೊಡುತ್ತಲೇ ಇರುತ್ತಾರೆ. ಅವರಲ್ಲಿ ಯಶಸ್ಸು ಕಾಣುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂತಹದ್

22 Apr 2026 3:29 am
ತಂದೆ-ತಾಯಿಯ ಜಾಡು ಹಿಡಿದು ಬಣ್ಣದ ಲೋಕಕ್ಕೆ ಬಂದ ರಿತೇಶ್ ದೇಶಮುಖ್-ಜೆನಿಲಿಯಾ ಮಗ ; ಪಾತ್ರ ಯಾವುದು ?

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅ

21 Apr 2026 11:59 pm
ಶಿವನ ಕಾಣಲು ಹೋದ ಕಾಶಿಗೆ ಹೋದ ಅನುಪಮಾ ಗೌಡ ಸಿಕ್ಕಿದ್ದು ಮೌನ.. ಸಾವಿನ ಮನೆ

ನಟಿಯರಿಗೆ ಸ್ವಲ್ಪ ಫ್ರೀ ಸಿಕ್ಕರೆ ಸಾಕು ಏನಾದರೂ ಒಂದು ಪ್ಲಾನ್ ಮಾಡಿಕೊಳ್ತಾರೆ. ತಮ್ಮ ಬಹುದಿನಗಳ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ. ಬ್ಯುಸಿ ಶೆಡ್ಯೂಲ್‌ಗೆ ಸಿಕ್ಕರೂ ಸಾಕು ಬೆಂಗಳೂರಿನಿಂದ ಎಸ್ಕೇಪ್ ಆಗಿ ಬಿಡ್ತಾರೆ. ನಟಿ-ನ

21 Apr 2026 11:59 pm
ಪ್ರಕಾಶ್ ರಾಜ್ 'ರಾಮಾಯಣ' ವಿವಾದ; ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ ಕರಾಟೆ ಕಲ್ಯಾಣಿ

ಬಹುಭಾಷಾ ನಟ ಪ್ರಕಾಶ್‌ ರಾಜ್‌ಗೆ ವಿವಾದವೇನು ಹೊಸದಲ್ಲ. ಏನಾದರೂ ಒಂದು ವಿವಾದ ಇವರನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ. ಇತ್ತೀಚೆಗೆ ಇವರು 'ರಾಮಾಯಣ'ದ ಬಗ್ಗೆ ಆಡಿದ ಮಾತುಗಳು ಕೆಲವರ ಕಣ್ಣುಗಳನ್ನು ಕೆಂಪಾಗಿಸಿತ್ತು. ಹಿಂದೂ ಧ

21 Apr 2026 11:20 pm
ಹೈದರಾಬಾದ್ ಬಿಟ್ಟು ಮಾಯಾನಗರಿ ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್?

ಟಾಲಿವುಡ್ ನಟ ಅಲ್ಲು ಅರ್ಜುನ್ 'ಪುಷ್ಪ' ಸರಣಿ ಸಿನಿಮಾಗಳ ಬಳಿಕ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. 'ರಾಕಾ' ಸಿನಿಮಾ ಮೂಲಕ ಈ ಜೋಡಿ ದರ್ಬಾರ್ ಮಾಡಲು ಬರ್ತಿದೆ. ಇತ್ತೀಚೆಗೆ ಬನ್ನಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಲುಕ್

21 Apr 2026 11:16 pm
ಮಂಚದ ಕೆಳಗೆ ಇಬ್ಬರು.. ಮಂಚದ ಮೇಲೆ ನಿರ್ಮಾಪಕನ ಜೊತೆ ನಟಿಯ ಸರಸ ಸಲ್ಲಾಪ; ಕಾಸ್ಟಿಂಗ್ ಕೌಚ್ ಕಹಿಸತ್ಯ

ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಎನ್ನುವ ಹೀನ ಸಂಸ್ಕೃತಿಯಿದೆ ಎಂದು ಆಗಾಗ್ಗೆ ನಟಿಯರು ಹೇಳುವುದನ್ನು ಕೇಳಿದ್ದೇವೆ. ಕೆಲವರು ಬಹಿರಂಗವಾಗಿ ಆರೋಪ ಮಾಡಿ ವಿವಾದ ಭುಗಿಲೆದ್ದಿರುವುದು ಇದೆ. ಮೀಟು ಅಭಿಯಾನದ ಅಡಿ ಸಾಕಷ್ಟು

21 Apr 2026 10:16 pm
ಏಪ್ರಿಲ್ 21.. ನನ್ನ ಜೀವನದಲ್ಲಿ ಮರೆಯಾಗದ ದಿನ; ಗೋಲ್ಡನ್ ಸ್ಟಾರ್ ಗಣೇಶ್ ಪುಳಕ

ಮಳೆ ಹುಡುಗ ಗಣೇಶ್ ಕ್ರೇಜ್ ಮೊದಲಿನಂತೆ ಇಲ್ಲ. ಆದರೂ ಗಣಿ ನಟಿಸಿದ 'ಕೃಷ್ಣಪ್ರಣಯ ಸಖಿ' ಸಿನಿಮಾ ಸೂಪರ್ ಹಿಟ್ ಆಗಿ ಗಮನ ಸೆಳೆದಿತ್ತು. ಆದರೆ 2 ವರ್ಷಗಳಿಂದ ಗೋಲ್ಡನ್ ಸ್ಟಾರ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಎರಡ್ಮೂರು ಸ

21 Apr 2026 8:46 pm
ಮಹಾ ಮೋಸಗಾರ, ನಂಬಿಕೆ ದ್ರೋಹಿ ; ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ವಿರುದ್ಧ ದಿನಕರ್ ತೂಗುದೀಪ ಕೆಂಡ..ಕೆಂಡ

ಈ ಪ್ರಪಂಚದಲ್ಲಿ ಯಾರು ಒಳ್ಳೆಯವರು.. ಯಾರು ಕೆಟ್ಟವರು ಎಂದು ಒಮ್ಮೆಲೆ ಹೇಳಿ ಬಿಡಲು ಸಾಧ್ಯ ಇಲ್ಲ. ಯಾಕೆಂದರೆ ಇಲ್ಲಿ ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ನಂಬಿಕೆ ಅನ

21 Apr 2026 7:22 pm
ಪ್ರಪಂಚದಲ್ಲಿ ಮದುವೆಯಾಗಲು ಹಿಂದೂ ಹುಡುಗನೇ ಸಿಕ್ಕಿದ್ನಾ ? ಧರ್ಮನಿಷ್ಠೆಯ ಪ್ರಶ್ನೆ- ತಿರುಗೇಟು ನೀಡಿದ ಬಿಗ್ ಬಾಸ್ ಸ್ಫರ್ಧಿ

ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದ

21 Apr 2026 6:18 pm
ಕೆಜಿಎಫ್ 3 ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಯಶ್ ; ಬೆಳ್ಳಿತೆರೆಯಲ್ಲಿ ಮತ್ತೆ ಧಗಧಗಿಸುತ್ತಾನಾ ರಾಕಿ ಭಾಯ್ ?

ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಒಂದು ಸಿನಿಮಾ ಕೇವಲ 2 -3 ಗಂಟೆಗೆ ಮಾತ್ರ ಸೀಮಿತವಾಗಿತ್ತು. ಅಬ್ಬಬ್ಬಾ ಅಂದರೆ 4 ಗಂಟೆ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಥೆ ಒಂದೇ ಗುಕ್ಕಿಗೆ ಮುಗಿಯುವುದಿಲ್ಲ. ಬದಲಿಗೆ ಮುಂದುವರೆಯ

21 Apr 2026 4:33 pm
ಭರತನ್ಯಾಟ, ರಂಗಭೂಮಿ, ಡಬ್ಬಿಂಗ್, ಆಕ್ಟಿಂಗ್.. 'ವಸುದೇವ ಕುಟುಂಬ'ದ ಕುಮಾರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು?

ಇವರು ಕನ್ನಡದ ಕಿರುತೆರೆಯಲ್ಲಿ ಬೆಳೆಯುತ್ತಿರುವ ಪ್ರತಿಭೆ. ಸ್ಟಾರ್‌ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ಕುಮಾರಣ್ಣ ಅನ್ನೋ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಪಾತ್ರ ಕಿರುತ

21 Apr 2026 3:08 pm
ಅಂದು ಮಾಡೆಲ್ ಇಂದು ಸನ್ಯಾಸಿ ; ತನ್ನದೇ ಪಿಂಡ ಬಿಟ್ಟ ಮಹಾಕುಂಭದ ವೈರಲ್ ಸಾಧ್ವಿ ಹರ್ಷಾ ರಿಚಾರಿಯಾ - ಹೊಸ ಹೆಸರೇನು?

ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು

21 Apr 2026 1:51 pm
ಒಪ್ಪಂದ ಆಗಿ ಇಬ್ರು ಸಹಿ ಹಾಕಿ ಮುಗಿದುಹೋದ ಕಥೆ; ವಿಜಯ್ ಡಿವೋರ್ಸ್ ಬಗ್ಗೆ ತಂದೆ ಮಾತು

ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತ ಸೊರ್ನಲಿಂಗಂ ಡಿವೋರ್ಸ್ ಪ್ರಕರಣ ಸದ್ಯ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ವಿಜಯ್ ಹೊಸ ಪಕ್ಷ ಕಟ್ಟಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದಂತೆ ಡಿವೋರ್ಸ್ ವಿಚಾರ ಬೆಳಕಿ

21 Apr 2026 9:56 am
Bhooth Bangla BoxOffice Day 4;ಸೋಮವಾರದ ಪರೀಕ್ಷೆಲಿ ಅಕ್ಷಯ್ ಕುಮಾರ್​ ಜಸ್ಟ್ ಪಾಸ್,ಭೂತ್ ಬಂಗ್ಲಾ 4ನೇ ದಿನ ಗಳಿಸಿದ್ದೆಷ್ಟು?

ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್

21 Apr 2026 8:16 am