SENSEX
NIFTY
GOLD
USD/INR

Weather

27    C

\ಮದುವೆ ಆದ್ರೆ ಮಂತ್ರ ಮಾಂಗಲ್ಯವೇ ಆಗ್ಬೇಕು ಅನ್ನೋ ಕನಸು ಈಡೇರಿದೆ\; ಸರಿಗಮಪ ಗಾಯಕಿ ಸುಹಾನಾ ಸೈಯ್ಯದ್

ಕನ್ನಡದ ರಿಯಾಲಿಟಿ ಶೋ ಸರಿಗಮಪದ ಮೂಲಕ ಜನಪ್ರಿಯರಾಗಿದ್ದ ಶಿವಮೊಗ್ಗದ ಸಾಗರದ ಗಾಯಕಿ ಸುಹಾನಾ ಸೈಯ್ಯದ್. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಸುಹಾನಾ ಸೈಯ್ಯದ್ ಇಂದು (ಆಕ್ಟೋಬರ್ 17) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.16 ವ

17 Oct 2025 3:42 pm
'ಜುಗಾರಿ ಕ್ರಾಸ್‌'ಗೆ ರಾಜ್‌ ಬಿ ಶೆಟ್ಟಿ ಹೀರೋ; ತೇಜಸ್ವಿಯ ಕೆಂಪು ರತ್ನಗಳ ಹಿಂದೆ ಬಿದ್ದ 'ಸು ಫ್ರಮ್ ಸೋ' ಗುರೂಜಿ

ಕನ್ನಡದಲ್ಲಿ ಸಿನಿಮಾ ಮಾಡಬಹುದಾದ ಹಲವು ಕಾದಂಬರಿಗಳು ಇವೆ. ಕನ್ನಡ ಸಾಹಿತಿಗಳು ರಚಿಸಿದ ಅದೆಷ್ಟೋ ಕಾದಂಬರಿಗಳು ಓದುಗರ ಮನಗೆದ್ದಿವೆ. ಇಂತಹ ಕೃತಿಗಳನ್ನು ಇಟ್ಕೊಂಡು ಯಾಕೆ ಸಿನಿಮಾ ಮಾಡುತ್ತಿಲ್ಲ? ಎಂಬ ಪ್ರಶ್ನೆ ಪ್ರೇಕ್ಷಕರಿಂ

17 Oct 2025 1:59 pm
2 ವಾರಕ್ಕೆ 'ಕಾಂತಾರ'-1 ಕಲೆಕ್ಷನ್ ಎಷ್ಟು? ಪೈಸಾ ಪೈಸಾ ಲೆಕ್ಕ ಕೊಟ್ಟ ಹೊಂಬಾಳೆ

ದೀಪಾವಳಿ ಸಂಭ್ರಮದಲ್ಲಿ 'ಕಾಂತಾರ- 1' ಸಿನಿಮಾ ಅಬ್ಬರಿಸಲು ಸಜ್ಜಾಗುತ್ತಿದೆ. ಈಗಾಗಲೇ 2 ವಾರ ಯಶಸ್ವಿಯಾಗಿ ಪೂರೈಸಿ 3ನೇ ವಾರ ಸಿನಿಮಾ ಪ್ರದರ್ಶನ ಕಾಣ್ತಿದೆ. ಎಲ್ಲೆಲ್ಲೂ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಬಾಕ್ಸಾಫೀಸ್

17 Oct 2025 1:56 pm
ರಣ್‌ಬೀರ್, ಯಶ್ ನಟನೆಯ 'ರಾಮಾಯಣ- 1' ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣ್‌ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ಭಾಗಗಳಾಗಿ ವಾಲ್ಮೀಕಿ ಬರೆದ ಕಾವ್ಯವನ್ನು ದೃಶ್ಯರೂಪದಲ್ಲಿ ತೆರೆಗೆ ತರಲಾಗುತ್ತಿದೆ. 40

17 Oct 2025 1:16 pm
Baahubali The Epic; ಮತ್ತೆ ಅಬ್ಬರಿಸಲು 'ಬಾಹುಬಲಿ' ಸಿದ್ಧ, ಸೆನ್ಸಾರ್ ಕಂಪ್ಲೀಟ್; ಬಾಕ್ಸಾಫೀಸ್ ಬೇಟೆ ಶುರು

ಎಸ್‌. ಎಸ್ ರಾಜಮೌಳಿ ನಿರ್ದೇಶನ 'ಬಾಹುಬಲಿ' ಸರಣಿ ಸಿನಿಮಾಗಳು ಒಂದೇ ಚಿತ್ರವಾಗಿ ಮತ್ತೆ ತೆರೆಗೆ ಬರ್ತಿದೆ. ಎರಡೂ ಸಿನಿಮಾಗಳನ್ನು ಒಂದಾಗಿ ಎಡಿಟ್ ಮಾಡಿ ಪ್ರೇಕ್ಷಕರ ಮುಂದಿಡುವ ಅಪರೂಪದ ಪ್ರಯತ್ನ ಇದು. ಅಕ್ಟೋಬರ್ 31ರಂದು ಸಿನಿಮಾ ವ

17 Oct 2025 12:13 pm
Kantara Day 15 Boxoffice: 3ನೇ ವಾರಕ್ಕೆ 'ಕಾಂತಾರ- 1' ದಾಪುಗಾಲು; 'ಛಾವ' ಹಿಂದಿಕ್ಕಲು ಇನ್ನೆಷ್ಟು ಗಳಿಸ್ಬೇಕು?

ರಾಜ್ಯಾದ್ಯಂತ 'ಕಾಂತಾರ- 1' ವಿಜಯಯಾತ್ರೆ ಶುರುವಾಗಿದೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟ, ನಂಜನಗೂಡು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ರಿಷಬ್ ಶೆಟ್ಟಿ ಅಭಿಮಾನಿಗಳ ಭೇಟಿ ಮಾಡುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ

17 Oct 2025 11:05 am
ಹಿಟ್ ಲಿಸ್ಟ್ ಸೇರಿದ 2 ಕನ್ನಡ ಚಿತ್ರಗಳು ಶುಕ್ರವಾರ(ಅಕ್ಟೋಬರ್ 17) ಓಟಿಟಿಗೆ ಬಂತು; ಈಗ್ಲೇ ನೋಡಿ

ಕನ್ನಡ ಸಿನಿರಸಿಕರಿಗೆ 'ಕಾಂತಾರ- 1' ಸಿನಿಮಾ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಈಗಾಗಲೇ ಸಿನಿಮಾ 700 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡ್ತಿ

17 Oct 2025 8:45 am
ಈ ಬಾರಿ ದೀಪಾವಳಿಗೆ 'ಕಾಂತಾರ', 'KGF' ಶಾಟ್ಸ್ ಪಟಾಕಿಗಳ ಆರ್ಭಟ ಜೋರು

ಎಲ್ಲೆಡೆ ದೀಪಾವಳಿ ಸಂಭ್ರಮ ಶುರುವಾಗುತ್ತಿದೆ. ವಾರದ ಆರಂಭದಲ್ಲೇ ಹಬ್ಬ ಬರ್ತಿದ್ದು ಲಾಂಗ್ ವೀಕೆಂಡ್ ರಜೆ ಸಿಕ್ತಿದೆ. ಶಾಲಾ, ಕಾಲೇಜು ಮಕ್ಕಳಿಗೆ ಇದು ಸಂತಸ ಡಬಲ್ ಮಾಡಿದೆ. ಬೆಳಕಿನ ಹಬ್ಬದಲ್ಲಿ ಪಟಾಕಿ ಸದ್ದು ಇರಲೇಬೇಕು. ಈ ಬಾರಿ '

17 Oct 2025 8:01 am
4 ವರ್ಷದ ವಿಚ್ಚೇದನದ ನೋವಿಗೆ ಮುಲಾಮು ಹಚ್ಚಿದ ಡೇಟಿಂಗ್ ಆಪ್, ಮನ ಮೆಚ್ಚಿದ ಹುಡುಗನ ಜೊತೆ 2ನೇ ಮದುವೆಯಾದ ನಟಿ

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗ

16 Oct 2025 10:51 pm
ದುಲ್ಕರ್‌ ಸಲ್ಮಾನ್‌ ನಿರ್ಮಾಣ ಸಂಸ್ಥೆಯ ಮೇಲೆ ಗಂಭೀರ ಆರೋಪ, ಪಾತ್ರಕ್ಕಾಗಿ ಪಲ್ಲಂಗದ ಅಸಲಿಯತ್ತೇನು ?

ಕಳೆದ ವರ್ಷ ಇದೇ ಸಮಯದಲ್ಲಿ ಚಿತ್ರರಂಗದಲ್ಲಿ ಕಂಪನ ಆಗಿತ್ತು. ಹೇಮಾ ಆಯೋಗದ ವರದಿ ಮಲಯಾಳಂ ಚಿತ್ರರಂಗವನ್ನು ಬೆಚ್ಚಿ ಬೀಳಿಸಿತ್ತು. ಆ ಸಮಯದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಒಬ್ಬೊಬ್ಬರಾಗಿಯೇ ತಮಗಾದ ಕಹಿ ಅನುಭವ ಹಂಚಿಕೊಳ್ಳಲು ಶ

16 Oct 2025 10:05 pm
ಬೆಳ್ಳಿತೆರೆಯಲ್ಲಿ 'ಕಾಂತಾರ' ಜ್ವಾಲಾಮುಖಿ ; ಇನ್ನೂ ಒಂದೇ ಹೆಜ್ಜೆ- ರಿಷಬ್ ಶೆಟ್ಟಿ ಆಗ್ತಾರಾ ಬಾಕ್ಸಾಫೀಸ್‌ನ ಅಧಿಪತಿ ?

ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ .. ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಸದಭಿರುಚಿಯ ಚಿತ್ರಗಳನ್ನು ಮಾಡುತ್ತಲೇ ಕನ್ನಡ ಕಲಾರಸಿಕರ ಹೃದಯ ಗೆದ್ದ ರಿಷಬ್ ಸದ್ಯ ''ಕಾಂತಾರ-ಚಾಪ್

16 Oct 2025 9:05 pm
BBK 12: ಬಿಗ್ ಬಾಸ್‌ ಮಿಡ್ ವೀಕ್ ಎಲಿಮಿನೇಷನ್.. ಮನೆಯಿಂದ ಹೊರ ಬಂದ ಡಾಗ್ ಸತೀಶ್

ಬಿಗ್ ಬಾಸ್ ಕನ್ನಡ ಸೀಸನ್ 12 ವೀಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದೆ. ಇದೇ ವಾರ ಮಿಡ್ ಸೀಸನ್ ಫಿನಾಲೆ ಇದೆ. ಅದಕ್ಕೂ ಮುನ್ನ ಮನೆಯಲ್ಲಿರುವ ಬಹಳಷ್ಟು ಮಂದಿ ಎಲಿಮಿನೇಟ್ ಆಗುತ್ತಾರೆಂದು ಹೇಳಲಾಗಿತ್ತು. ಅದಂತೆ ಎಲಿಮ

16 Oct 2025 7:52 pm
ನಿವೇದಿತಾ ಗೌಡಗೆ ಹಣ ಎಲ್ಲಿಂದ ಬರುತ್ತೆ ? ಒಂದು ದಿನದ ಖರ್ಚು ಎಷ್ಟು ? ಬಾರ್ಬಿ ಡಾಲ್ ಖಂಡತುಂಡ ಉತ್ತರ

ಯಾರೇನೇ ಅಂದರು, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಕಾಲೆಳೆದರೂ... ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಫ್ ಎಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆ ನಿವೇದಿತಾ ಗೌಡ ಅವರ ಮೂಲ ಗುಣ. ಯಾರೇ ಕೂಗಾಡಲಿ, ಬಾತ್‌ ರೂಮ್ ಅಲ್ಲಾಡಲಿ ಎನ್ನುವ

16 Oct 2025 7:18 pm
ಹೃತಿಕ್, ಜೂ.ಎನ್‌ಟಿಆರ್, ರಾಜಮೌಳಿಯನ್ನೇ ಹಿಂದಿಕ್ಕಿದ ರಿಷಬ್-ರುಕ್ಮಿಣಿ: ಇವ್ರು ಭಾರತದ ಜನಪ್ರಿಯ ತಾರೆಯರು

adkfkಕಳೆದ ಎರಡು ವಾರಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿಯದ್ದೇ ಹವಾ. 'ಕಾಂತಾರ ಚಾಪ್ಟರ್ 1' ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಅಬ್ಬರಿಸುತ್ತಿದೆ. ರಿಷಬ್ ಶೆಟ್ಟಿಯ ನಟನೆ ಹಾಗೂ ನಿರ್ದೇಶನಕ್ಕೆ ಕನ್ನಡಿಗರು ಸೇರಿ

16 Oct 2025 5:49 pm
ನ್ಯಾಷನಲ್ ಕ್ರಶ್ Vs ನ್ಯಾಷನಲ್ ಸ್ಟಾರ್ ; ರಿಷಬ್‌ಗೆ ರಶ್ಮಿಕಾ ಸವಾಲು - ಕಾಂತಾರ 1 ಅಬ್ಬರಕ್ಕೆ ಬ್ರೇಕ್ ಹಾಕುತ್ತಾ ಥಾಮ?

08 ವರ್ಷದ ಹಿಂದೆ ತೆರೆಗೆ ಬಂದ ''ಕಿರಿಕ್ ಪಾರ್ಟಿ'' ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಬರೆದಿತ್ತು. ರಿಷಬ್, ಸಂಯುಕ್ತಾ ಹೆಗ್ಡೆ, ಚಂದನ್ ಆಚಾರ್, ಪ್ರಮೋದ್ ಶೆಟ್ಟಿ, ಸೇರಿ ಅನೇಕರ ಬದುಕಿಗೆ ಭದ್ರ ಬುನಾದಿಯನ್ನು ಹಾಕಿತ್ತು. ರ

16 Oct 2025 4:02 pm
Ott Releases This week: ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ; ಕನ್ನಡ ಚಿತ್ರಗಳು ಇವೆ

ಸದ್ಯ ಚಿತ್ರಮಂದಿರಗಳಲ್ಲಿ 'ಕಾಂತಾರ- 1' ಚಿತ್ರದ ಆರ್ಭಟವೇ ಮುಂದುವರೆದಿದೆ. ತಮಿಳಿನ ಇಡ್ಲಿ ಕಡೇ, ತೆಲುಗಿನ ಓಜಿ ಹಾಗೂ ಹಿಂದಿಯ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಸಿನಿಮಾಗಳ ಆರ್ಭಟ ಕಮ್ಮಿ ಆಗಿದೆ. ದೀಪಾವಳಿ ಸಂಭ್ರಮದಲ್ಲಿ ಕೂಡ

16 Oct 2025 3:28 pm
'ಕಾಂತಾರ-1' ಚಿತ್ರದಲ್ಲಿ ತೋರಿಸಿದಂತೆ ಬ್ರಹ್ಮ ರಾಕ್ಷಸ ಕೂದಲನ್ನು ಹಿಡಿದು ಏನು ಮಾಡ್ತಿರ್ತಾನೆ, ಆ ದಂತಕಥೆ ಏನು?

3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಅಚ್ಚರಿಯ ಗೆಲುವು ಕಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷದ ಕಥೆಯನ್ನು ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೇ

16 Oct 2025 2:36 pm
ತುಂಡು ಬಟ್ಟೆ ಹಾಕಲ್ಲ ಅಂತ ಸೌಂದರ್ಯ ಅಳುತ್ತಾ ಕೂತಿದ್ರು, ಪ್ರಾಣಭಯದಿಂದ ಆ ಪಾತ್ರ ಒಲ್ಲೆ ಎಂದಿದ್ರು- ಶಂಕರ್

ಕನ್ನಡ ನಟಿ ಸೌಂದರ್ಯ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಮೋಡಿ ಮಾಡಿದ್ದರು. ಕನ್ನಡದಲ್ಲಿ ಕೂಡ ಕೆಲ ಸಿನಿಮಾಗಳಲ್ಲಿ ಮಿಂಚಿದ್ದರು. ಅಮಿತಾಬ್ ಮಾತ್ರವಲ್ಲದೇ ದಕ್ಷಿಣದ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡು ಗೆದ್ದಿದ್ದರು

16 Oct 2025 1:28 pm
Amruthadhaare ; 5 ವರ್ಷದ ನಂತರ ಗೌತಮ್ ಮಾಡಿದ ಕಾಫಿ ಕುಡಿದ ಭೂಮಿಕಾ, ಶಾಕ್ ನೀಡಿದ ಅದೃಷ್ಟ ದೇವತೆ

'ಅಮೃತಧಾರ' ಧಾರಾವಾಹಿಯಲ್ಲಿ ಪತ್ನಿಯ ಪ್ರೀತಿಯಿಂದ ವಂಚಿತಗೊಂಡ ಗೌತಮ್ ವಠಾರದಲ್ಲಿ ಒದ್ದಾಡುತ್ತಿದ್ದ. ತನಗೆ ಸಿಕ್ಕ ಬಾಲಕಿಯಲ್ಲಿಯೇ ತನ್ನ ಮಗ ಮತ್ತು ಕಳೆದು ಹೋದ ಮಗಳನ್ನು ಕಾಣುತ್ತಿದ್ದ. ಆದರೆ ಈಗ ಗೌತಮ್ ಮತ್ತು ಭೂಮಿಕಾ ಮತ್ತ

16 Oct 2025 1:06 pm
ದೈವಾರಾಧಕರ ಆಕ್ಷೇಪ, 2 ವಾರದ ಕಲೆಕ್ಷನ್ ಬಗ್ಗೆ ರಿಷಬ್ ಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯೆ

ರಿಷಬ್ ಶೆಟ್ಟಿ ಮತ್ತು ತಂಡ 'ಕಾಂತಾರ- 1' ಸಿನಿಮಾ ವಿಜಯಯಾತ್ರೆ ಆರಂಭಿಸಿದೆ. ದೊಡ್ಡಮಟ್ಟದಲ್ಲಿ ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಮುಂದಾಗಿದೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಜಯ

16 Oct 2025 12:32 pm
'ಕಾಂತಾರ- 1' ಚಿತ್ರದಲ್ಲಿ 'ಮೂರು ಮುತ್ತು' ನಾಟಕದ ಸತೀಶ್ ಪೈ, ಸಂತೋಷ್‌ ಪೈ..ಗುರುತು ಸಿಕ್ತಾ..?

ರಿಷಬ್ ಶೆಟ್ಟಿ 'ಕಾಂತಾರ- 1' ಚಿತ್ರ ಮಾಡಿ ದಾಖಲೆ ಬರೆದಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ನಟಿಸಿ ಗೆದ್ದಿದ್ದಾರೆ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಬಹುತೇಕ ಕರ್ನಾಟಕದ ಕಲಾವ

16 Oct 2025 11:17 am
ದೀಪಾವಳಿಗೆ ಪಟಾಕಿ ಹೊಡೆದರೆ ಮಾತ್ರ ಪರಿಸರ ಮಾಲಿನ್ಯ ಆಗುತ್ತೆ ಎನ್ನುವವರಿಗೆ ಶಾಲಿನಿ ಟಾಂಗ್?

ಬೆಳಕಿನ ಹಬ್ಬ ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿ ಅಂದಾಕ್ಷಣ ಪಟಾಕಿ ಸದ್ದು ಜೋರಾಗಿರುತ್ತದೆ. ಈಗಾಗಲೇ ಅಲ್ಲಲ್ಲಿ ಪಟಾಕಿ ಸಿಡಿಸುತ್ತಿದ್ದಾರೆ. ಕೆಲವರು ಪಟಾಕಿ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ನಾನಾ ಬಗೆಯ ಪಟಾಕಿಗ

16 Oct 2025 10:06 am
Kantara 1 Day 14 Boxoffice: 14ನೇ ದಿನ 'ಕಾಂತಾರ-1' ಗಳಿಕೆ ಎಷ್ಟಾಯ್ತು? BMSನಲ್ಲಿ ಎಷ್ಟು ಟಿಕೆಟ್ ಬುಕ್ ಆಗಿತ್ತು?

ಚಿತ್ರಮಂದಿರಗಳಲ್ಲಿ 'ಕಾಂತಾರ- 1' ದರ್ಬಾರ್ ಮುಂದುವರೆದಿದೆ. ವಾರದ ದಿನಗಳಲ್ಲಿ ಕೊಂಚ ಡಲ್ ಆಗಿದ್ದರೂ ವೀಕೆಂಡ್‌ಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇನ್ನೆರಡು ದಿನ ಕಳೆದರೆ ದೀಪಾವಳಿ ವೀಕೆಂಡ್ ಬರ್ತಿದೆ. ಶನಿವಾರ ಭಾ

16 Oct 2025 8:23 am
'ಕಾಂತಾರ ಚಾಪ್ಟರ್ 1'ನ ಕುಲಶೇಖರ್ 'ಲೂಸಿಯಾ'ದಲ್ಲಿ ನಟಿಸಬೇಕಿತ್ತು; ಪ್ರಾಜೆಕ್ಟ್ ಕೈ ಬಿಟ್ಟಿದ್ದೇಕೆ?

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಅಬ್ಬರಿಸುತ್ತಿದೆ.

15 Oct 2025 11:58 pm
ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಮಾಸ್ ಸಿನಿಮಾ 'ಸಂಬರಲ ಏಟಿ ಗಟ್ಟು'; ಗ್ಲಿಂಪ್ಸ್ ಕನ್ನಡದಲ್ಲೂ ರಿಲೀಸ್

ತೆಲುಗಿನ ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ನಟಿಸುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾ SYG-ಸಂಬರಲ ಏಟಿಗಟ್ಟು ಗ್ಲಿಂಪ್ಸ್ ರಿಲೀಸ್ ಆಗಿದೆ. ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಝಲಕ

15 Oct 2025 11:47 pm
ಅಪ್ಪು ಅಭಿಮಾನಿಗಳಿಗೊಂದು ಸಂದೇಶ ಕೊಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್; PRK App ಟ್ರೈಲರ್‌ಗೆ ಮುಹೂರ್ತ

ಅಪ್ಪು ಅನ್ನು ಜೀವಂತವಾಗಿರಿಸುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಂದ ಹಿಡಿದು ಆಪ್ತರು, ಅಭಿಮಾನಿಗಳು ಎಲ್ಲರೂ ಒಂದು ಒಂದು ರೀತಿ ಶ್ರಮಿಸುತ್ತಿದ್ದಾರೆ. ಸದಾ ಅಭಿಮಾನಿಗಳ ಜೊತೆ ಇರುವುದಕ್ಕೆ ವಿಭಿನ್ನ ಪ್ರಯತ್ನಗಳ

15 Oct 2025 10:32 pm
ಪ್ರೀತಿಯ ಅಲೆಯಲ್ಲಿ 'ಪದ್ಮಾವತಿ', ದೀಪ್ತಿ ಮಾನೆ ಹೃದಯ ಗೆದ್ದ ಹುಡುಗ ಯಾರು ?

ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ಹೀಗಾಗಿಯೇ ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್

15 Oct 2025 9:05 pm
ಪವನ್ ಕಲ್ಯಾಣ್ 'ಓಜಿ' ಕೇವಲ ನಾಲ್ಕೇ ವಾರಕ್ಕೆ ಓಟಿಟಿಗೆ ಲಗ್ಗೆ: ಕನ್ನಡದಲ್ಲೂ ಸ್ಟ್ರೀಮಿಂಗ್ -ಈ ದಿನದಿಂದ ಪ್ರಸಾರ

ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನ

15 Oct 2025 8:05 pm
ರಘು ದೀಕ್ಷಿತ್ ವಿವಾಹವಾಗುತ್ತಿರುವ ವರಿಜಾಶ್ರೀ ವೇಣುಗೋಪಾಲ್ ಯಾರು? ಇಬ್ಬರ ನಡುವಿನ ವಯಸ್ಸಿನ ಅಂತರವೇನು?

ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ರಘು ದೀಕ್ಷಿತ್ ಮದುವೆ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿವಾಹ ಬಂಧನದಿಂದ ಹೊರ ಬಂದಿದ್ದ ಸ

15 Oct 2025 7:07 pm
ರಶ್ಮಿಕಾ ಮಂದಣ್ಣ ಬೆನ್ನಲ್ಲೇ ಬಾಲಿವುಡ್‌ನಲ್ಲಿ ಶ್ರೀಲೀಲಾ ದಂಡಯಾತ್ರೆ, ಲೇಡಿ ಬಾಂಡ್ ಆದ 'ಕಿಸ್' ಚೆಲುವೆ

ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಶ್ರೀಲೀಲಾನೇ ಸಾಕ್ಷಿ. ಹೌದು.. 2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ 'ಕಿಸ್' ಸಿನಿಮ

15 Oct 2025 6:36 pm
ನಾಲ್ಕೇ ವರ್ಷಕ್ಕೆ ಮುರಿದು ಬಿತ್ತು ಸೂಪರ್ ಸ್ಟಾರ್‌ನ ದಾಂಪತ್ಯ, ₹30 ಕೋಟಿ ಜೀವನಾಂಶ ಕೇಳಿದ ಪತ್ನಿ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ

15 Oct 2025 4:14 pm
ಉತ್ತರ ಕರ್ನಾಟಕದಲ್ಲಿ 'ಉಡಾಳ'ನದ್ದೇ ಟ್ರೆಂಡ್; ಖಡಕ್ ರೊಟ್ಟಿ ತಿಂದು ಸಿನಿಮಾ ನೋಡೋಣ ಎಂದ ಮಂದಿ

ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದ ಮೇಲೊಂದು ಅರೋಪವಿತ್ತು. ಉತ್ತರ ಕರ್ನಾಟಕ ಭಾಗದ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡೋದಿಲ್ಲ. ಬೆಂಗಳೂರು, ಮಂಡ್ಯ, ಮೈಸೂರಿನಿ ಹಿನ್ನೆಲೆಯನ್ನಿಟ್ಟುಕೊಂಡ ಸಿನಿಮಾ ಮಾಡಲಗುತ್ತಿದೆ. ಇ

15 Oct 2025 3:34 pm
ಚಿತ್ರರಂಗಕ್ಕೆ ಮತ್ತೊಂದು ಆಘಾತ, ಮಹಾಭಾರತದ ಕರ್ಣ ನಿಧನ

ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆ

15 Oct 2025 2:18 pm
ಜೀ ಕನ್ನಡ ಕುಟುಂಬ ಅವಾರ್ಡ್ಸ್-2025: ರಿಷಬ್ ಶೆಟ್ಟಿ, ಶಿವಣ್ಣ, ಉಪೇಂದ್ರ ಮಹಾ ಸಂಗಮ

ಕನ್ನಡ ಕಿರುತೆರೆಯ ಪ್ರಶಸ್ತಿ ಸಮಾರಂಭದ ಸೀಸನ್ ಆರಂಭ ಆಗಿದೆ. ಸಿನಿಮಾ ಅಷ್ಟೇ ಅಲ್ಲ, ಕಿರುತೆರೆಯಲ್ಲಿ ಅವಾರ್ಡ್ ಕಾರ್ಯಕ್ರಮಗಳು ಕೂಡ ಅದ್ಧೂರಿಯಾಗಿ ಆರಂಭ ಆಗುತ್ತವೆ. ಅದರಲ್ಲಿ ಜೀ ಕನ್ನಡದ ಕುಟುಂಬ ಅವಾರ್ಡ್ಸ್ ಕೂಡ ಒಂದು. ಇಲ್ಲ

15 Oct 2025 10:09 am