ಕಾಜೋಲ್ ಬಾಲಿವುಡ್ನ ಕೃಷ್ಣ ಸುಂದರಿ. ಕೇವಲ 17ರ ಪ್ರಾಯದಲ್ಲಿಯೇ ಬಾಜಿಗರ್ ಚಿತ್ರದಲ್ಲಿ ಶಾರುಖ್ ಖಾನ್ಗೆ ಜೋಡಿಯಾಗಿದ್ದ ಕಾಜೋಲ್ ಆ ನಂತರ ಬಾಲಿವುಡ್ನ ನಂಬರ್ 1 ನಾಯಕಿಯಾಗಿದ್ದು.. ಚಿತ್ರರಂಗವನ್ನಾಳಿದ್ದು.. ಈಗ ಇತಿಹಾಸ. 32 ವರ್ಷ
ಒಂದ್ಕಾಲದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಭಾರೀ ಕಿರಿಕ್ ನಡೀತಿತ್ತು. ಇದು ಕೆಲವೊಮ್ಮೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿತ್ತು. ಆದರೆ ಈಗ ಇಂತಹ ಕಿರಿಕ್ ಸೋಶಿಯಲ್ ಮೀಡಿಯಾಗೆ ಶಿಫ್ಟ್ ಆಗಿದೆ. ಟ್ವಿಟರ್, ಫೇಸ್ಬುಕ್, ಇ
ಸಮಾಜದಲ್ಲಿ ಬದುಕಬೇಕೆಂದರೆ ಸುತ್ತ ಮುತ್ತ ಇರುವ ಜನರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಕರುಣೆ ಮತ್ತು ಕಾಳಜಿಯನ್ನು ಕೂಡ ಹೊಂದಬೇಕು. ಆದರೆ ಈಗ ಕಾಲ ಮೊದಲಿನಂತೆ ಇಲ್ಲ. ಈ 5G ಯುಗದಲ್ಲಿ ಪ್ರೀತಿ.. ನಂಬಿಕೆ.. ಕರುಣೆ .. ವಿಶ್ವಾಸ
ಕೊಡಗಿನ ಕಿನ್ನರಿ ರಶ್ಮಿಕಾ ಮಂದಣ್ಣ ಮಾಡಿಕೊಳ್ಳುವ ರಂಪ-ರಾಮಾಯಣ ಒಂದೆರಡಲ್ಲ. ಅದೇನೋ ಮಾತನಾಡಲು ಹೋಗಿ, ಇನ್ನೇನೋ ಮಾತನಾಡಿ .. ವಿನಾ ಕಾರಣ ವಿವಾದಕ್ಕೀಡಾಗುತ್ತಲೇ ಬಂದಿರುವ ರಶ್ಮಿಕಾ ಮಂದಣ್ಣ, ಸದ್ಯ .. ನಾನೇ ನಂಬರ್ ಓನ್ ಎಂದು ರಣಕ
ರಾಮಾಯಣದ ಕಥೆಯನ್ನ ನಾವೆಲ್ಲ ಕೇಳಿದ್ದೇವೆ. ಈ ಹಿಂದೆ ನೋಡಿದ್ದೇವೆ. ಇನ್ನೂ ಇದು ಬದಲಾದ ಕಾಲ. ಈ ಕಾಲದಲ್ಲಿ ಅವತ್ತು ಸರಳವಾಗಿ ರಾಮಾಯಣದ ಕಥೆ ಹೇಳಿದಂತೆ ಹೇಳುವುದು ಅಸಾಧ್ಯ. ಯಾಕೆಂದರೆ ಭಾರತದ ಮಹಾಕಾವ್ಯ ರಾಮಾಯಣಕ್ಕೆ ಏನಾದರೊಂದು
ಸೂಪರ್ ಹಿಟ್ ಕೊರಿಯನ್ ವೆಬ್ ಸೀರಿಸ್ 'ಸ್ಕ್ವಿಡ್ ಗೇಮ್' ಸಿನಿರಸಿಕರಿಗೆ ಬಹಳ ಇಷ್ಟ. 3 ಸೀಸನ್ಗಳಲ್ಲಿ 22 ಎಪಿಸೋಡ್ಗಳಾಗಿ ಈ ಸರಣಿ ಬಂದಿದೆ. ಇದನ್ನು ನೋಡಿ ಪ್ರೇರಣೆಗೊಂಡು ಸಿನಿಮಾ, ವೆಬ್ ಸೀರಿಸ್ ಮಾಡುವವರು ಇದ್ದಾರೆ. ಇನ್ನು 'ಸ್ಕ
ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ವಿಚಾರದ ಇತ್ತೀಚೆಗೆ ಚರ್ಚೆ ಹುಟ್ಟುಹಾಕಿತ್ತು. ಜೀ ಕನ್ನಡ ಸರಿಗಮಪ ಶೋ ಸ್ಪರ್ಧಿಯಾಗಿದ್ದ ಪೃಥ್ವಿಭಟ್ ಅದೇ ವಾಹಿನಿಯಲ್ಲಿ ಕೆಲಸ ಮಾಡುವ ಅಭಿಷೇಕ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದ
ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇ
ಕಿಚ್ಚ ಸುದೀಪ್ಗೆ ಲಕ್ಕಿ ಡೇಟ್ ಸಿಕ್ಕಿ ಬಿಟ್ಟಿದೆ. ಕಳೆದ ವರ್ಷ ಡಿಸೆಂಬರ್ 25ರಂದು 'ಮ್ಯಾಕ್ಸ್' ರಿಲೀಸ್ ಆಗಿತ್ತು. ಈ ಮೂಲಕ ಕಿಚ್ಚನಿಗೆ ಬ್ಲಾಕ್ ಬಸ್ಟರ್ ಸಿನಿಮಾ ಸಿಕ್ಕಿತ್ತು. ಹೀಗಾಗಿ ಈ ವರ್ಷ ಕೂಡ ಅದೇ ದಿನಕ್ಕೆ ಮತ್ತೊಂದು ಸಿನ
'ಬಿಗ್ ಬ್ರದರ್' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು 'ಬಿಗ್ ಬಾಸ್'. ಒಂದರ್ಧ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮಕ್ಕೆ ಕಳೆ ಬರುವುದು ವಾ
'ಮ್ಯಾಕ್ಸ್' ಬಳಿಕ ಅದೇ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದ್ದು ಕ್ರಿಸ್ಮಸ್ ಹಬ್ಬಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ ಎಂದು ಸುದೀಪ್ ಹೇಳಿದ್
ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಕೆಲವರು ಫೇಮಸ್ ಆಗಿಬಿಡುತ್ತಾರೆ. ರೀಲ್ಸ್ನಿಂದ ಆರಂಭಿಸಿ ಬಳಿಕ ಯೂಟ್ಯೂಬ್ ಚಾನಲ್ ಮಾಡಿಕೊಂಡು ಒಳ್ಳೆ ಆದಾಯ ಗಳಿಸುವವರು ಇದ್ದಾರೆ. ಗಂಡ- ಹೆಂಡತಿ ಸೇರಿ ರೀಲ್ಸ್ ಮಾಡೋದು, ತಮ್ಮ ದಿನ ನಿ
ನಿಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಬಿಗ್ ಅಪ್ಡೇಟ್ ಬಂದಿದೆ. ಚಿತ್ರದ ಇಂಟ್ರಡಕ್ಷನ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್ ಹಾಗೂ ರಾವಣನಾಗಿ ಯಶ್ ಝಲಕ್ ನೋಡಿ ಸಿನಿರಸಿಕರು ಫಿದಾ
ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿತ್ತು. ಸುಪ್ರೀಂ ಕೋರ್ಟ್ವರೆಗೂ ಈ ಪ್ರಕರಣ ಹೋಗುವಂತಾಗಿದೆ. ಈ ಪ್ರಕರಣ ಹಿನ್ನೆಲೆಯಲ್ಲಿ ಇದೀಗ ಕಮಲ್ ಹಾಸನ್ಗೆ ಮತ್ತೊಂದು
ಸ್ಯಾಂಡಲ್ವುಡ್ನಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಕೊಡಬೇಕು ಎನ್ನುವ ಒತ್ತಡವಿದ್ದರೂ, ಒಂದು ಸಿನಿಮಾವನ್ನಾದರೂ ಕೊಡಲೇಬೇಕು ಅಂತ ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ವರ್ಷದ
ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನ
ಬಹುಭಾಷಾ ನಟಿ ನಿತ್ಯಾ ಮೆನನ್ ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಆಕೆ ನಟಿಸಿಲ್ಲ. ಆದರೆ ಆಕೆಯ ಕನ್ನಡ ಪ್ರೀತಿ ಎಲ್ಲರಿಗೂ ಅಚ್ಚುಮೆಚ್ಚು. ಇನ್ನು ಚಿತ್ರರಂಗ ಪ್ರವೇಶಿಸಿದ ಆರಂಭದಲ್ಲಿ ತೆಲುಗು ನ
ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳು ದುಡ್ಡು ಮಾಡುತ್ತಿಲ್ಲ. ಜನರು ಥಿಯೇಟರ್ಗೆ ಬರುತ್ತಿಲ್ಲ ಅನ್ನೋ ಕೊರಗಿನಲ್ಲೇ ಸಿನಿಮಾ ಮಂದಿ ಎರಡು ವರ್ಷ ಕಳೆದು ಬಿಟ್ರು. ಜನರು ಯಾಕೆ ಥಿಯೇಟರ್ಗೆ ಬರುತ್ತಿಲ್ಲ ಅಂತ ಹುಡುಕಿ ಹುಡುಕಿ ಸು
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಟೈಟಲ್ ಟೀಸರ್ನಿಂದಲೇ ಸಿನಿಮಾ ಇನ್ನಿಲ್ಲದ
ನಟ ಕಿಚ್ಚ ಸುದೀಪ್ ಸಕಲಕಲಾವಲ್ಲಭ ಎನಿಸಿಕೊಂಡಿದ್ದಾರೆ. ನಟನಾಗಿ ಮಾತ್ರವಲ್ಲದೇ ತಮ್ಮ ಗಾಯನ, ನಿರೂಪಣೆಯಿಂದಲೂ ಮೋಡಿ ಮಾಡಿದ್ದಾರೆ. ಪಾಕ ಪ್ರವೀಣರು ಕೂಡ. ಇನ್ನು ಕ್ರಿಕೆಟ್ ಬಗ್ಗೆ ಒಲವು ಮಾತ್ರವಲ್ಲ, ರಾಜ್ ಕಪ್, ಸಿಸಿಎಲ್, ಕೆಸಿ
ಯಾವುದೇ ಸಿನಿಮಾಗಾಗಿ ಚಿತ್ರೀಕರಿಸಿದ ಅಷ್ಟು ಸನ್ನಿವೇಶಗಳನ್ನು ಅಂತಿಮವಾಗಿ ಬಳಸಿಕೊಳ್ಳುವುದಿಲ್ಲ. ಕೆಲ ಸೀನ್ಗಳನ್ನು ಕಾರಣಾಂತರಗಳಿಂದ ಎಡಿಟಿಂಗ್ ಸಮಯದಲ್ಲಿ ತೆಗೆದು ಹಾಕುತ್ತಾರೆ. ದುನಿಯಾ ಸೂರಿ ನಿರ್ದೇಶನದ 'ಕಡ್ಡಿಪುಡಿ
ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ
ಕನ್ನಡದ ನಟಿ ಭಾವನಾ ರಾಮಣ್ಣ ವಯಸ್ಸು 40 ದಾಟಿದ ಬಳಿಕ ಮಗುವನ್ನು ಪಡೆಯುವ ನಿರ್ಧಾರ ಮಾಡಿದ್ದರು. ಈ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯುವುದು ಬಹಳ ಕಷ್ಟ ಎಂದು ವೈದ್ಯರು ಹೇಳುತ್ತಾರೆ. ಆದರೆ, ಇತ್ತೀಚೆಗೆ ತಂತ್ರಜ್ಞಾನವನ್ನು ಬಳಸಿಕೊ
ನಟಿ ಭಾವನಾ ರಾಮಣ್ಣ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾವು 6 ಗರ್ಭಿಣಿ ಆಗಿರುವುದಾಗಿ ಹೇಳಿರುವ ನಟಿ ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಜ್ಜಾಗುತ್ತಿದ್ದಾರೆ. ಐವಿಎಫ್ (IVF) ತಂತ್ರಜ್ಞಾನದ ಮೂಲಕ ಆಕೆ ಮಕ್ಕಳನ್ನು ಪಡೆಯುವ
ವೀಕೆಂಡ್ ಬಂದೇ ಬಿಡ್ತು. ಅತ್ತ ಚಿತ್ರಮಂದಿರಗಳಲ್ಲಿ ಇತ್ತ ಓಟಿಟಿಯಲ್ಲಿ ಸಾಕಷ್ಟು ಸಿನಿಮಾಗಳು ರಂಜಿಸೋಕೆ ಬರ್ತಿವೆ. ಕನ್ನಡದಲ್ಲಿ ಈ ವಾರ 'ಕ್ಯಾಪಿಟಲ್ ಸಿಟಿ', 'ಜಂಗಲ್ ಮಂಗಲ್', 'ಕಪಟನಾಟಕ ಸೂತ್ರಧಾರಿ', 'ಪೆನ್ಡ್ರೈವ್', 'ತಪಸ್ಸಿ', 'ಹ
ಮೂರು ತಿಂಗಳ ಹಿಂದೆ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಪ್ರೇಮ ವಿವಾಹ ಭಾರೀ ಸದ್ದು ಮಾಡಿತ್ತು. ಪೃಥ್ವಿ ಭಟ್ ಪೋಷಕರ ವಿರೋಧದ ನಡುವೆಯೂ ಇಬ್ಬರೂ ಮಾ.27ರಂದು ಮದುವೆ ಆಗಿದ್ದರು. ಮಗಳ ಮದುವೆ ಬಗ್ಗೆ ತಂದೆ ಶಿವಪ್ರ
ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂ
''ಕಿಲ್ ಬಿಲ್ ಭಾಗ 1'' ಮತ್ತು ಭಾಗ 2.. ''ರೆಸರ್ವಾಯರ್ ಡಾಗ್ಸ್''.. ''ದಿ ಹೇಟ್ಫುಲ್ ಎಟ್ಸ್''.. ''ಓನ್ಸ್ ಅಪೋನ್ ಎ ಟೈಮ್ ಇನ್ ಹಾಲಿವುಡ್''.. ಹೀಗೆ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದ ಹಾಲಿವುಡ್ನ ಖ್ಯಾತ ಸ್ಟಾರ್ ಮೈಕೆಲ್ ಮ್ಯಾಡ್ಸೆನ್
ಜೀ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಮನರಂಜನೆಯನ್ನ ಕೊಡ್ತಾ ಇದ್ದಾವೆ. ಆದರೆ, ಕರ್ಣನಿಗೆ ವೀಕ್ಷಕರು ಕಾದಿದ್ದು ಕೊಂಚ ಜಾಸ್ತಿಯೇ ಸರಿ. ಎಲ್ಲಾ ಅಡೆತಡೆಗಳನ್ನು ಮೀರಿ ನಿನ್ನೆಯಿಂದ ಕರ್ಣ ಎಲ್ಲರ ಮನೆಗಳಿಗೆ ಬಂದಿದ್ದ
ತನ್ನ ತಂದೆ ರಾಜೇಂದ್ರ ಭೂಪತಿಯನ್ನು ಕಳೆದುಕೊಂಡ ಮಲ್ಲಿ ಕಣ್ಣೀರು ಹಾಕುತ್ತಿದ್ದಾಳೆ. ಕೊನೆಯವರೆಗೂ ನನಗೆ ಅಪ್ಪ ಅಮ್ಮನ ಪ್ರೀತಿಯೇ ಸಿಗಲಿಲ್ಲ ಅಂತಹ ನತದೃಷ್ಟೆ ನಾನು ಎಂದು ಭೂಮಿಕಾ ಎದುರು ತನ್ನ ನೋವು ಹೊರ ಹಾಕುತ್ತಾಳೆ. ಕೊನೆಗೂ
ಪ್ರೀತಿ ಅಂದರೆ ಅದು ನಾಟಕವೂ ಅಲ್ಲ. ಆಟಿಕೆಯೂ ಅಲ್ಲ. ಈ ಪ್ರೀತಿ ಯಾರ ಮೇಲೆ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಆಗಬಹುದು. ಎಲ್ಲರೂ ತನ್ನ ಕೈಹಿಡಿಯುವ ಸಂಗಾತಿ ಹೀಗಿರಬೇಕು. ಹಾಗಿರಬೇಕು ಎಂದು ಕನಸಿನ ಮೂಟೆಯನ್ನೇ ಹೊತ್ತು ಸಾಗುತ್ತಾರೆ.