SENSEX
NIFTY
GOLD
USD/INR

Weather

28    C

...
ಸಲ್ಮಾನ್ ಖಾನ್ ಹೊಸ ಸಾಹಸ: ಸಮಂತಾ ಜೊತೆ ಸೂಪರ್ ಹೀರೋ ಆಗಿ 'ದಬಾಂಗ್' ಎಂಟ್ರಿ?

ಬಾಲಿವುಡ್‌ 'ಟೈಗರ್' ಸಲ್ಮಾನ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕರು ಮತ್ತು ನಟಿಯರ ಜೊತೆ ಕೈಜೋಡಿಸುತ್ತಿರುವ ಸಲ್ಲು ಮಿಯಾ, ಈಗ ಮತ್ತೊಂದು ಬಿಗ್ ಅಪ್ಡೇಟ್ ನೀಡಿದ್ದ

10 Mar 2026 11:29 am
Bhagyalakshmi: ಆದಿ ವಿರುದ್ಧ ಸಾಕ್ಷಿ ಸಿಕ್ಕಾಯ್ತು; ತಾಂಡವ್ ಕಿಡ್ನ್ಯಾಪ್ ಮಾಡಿದ್ದು ಆದಿನಾ?

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ದಿನದಿಂದ ದಿನಕ್ಕೆ ಕಥೆಯಲ್ಲಿ ಹೊಸ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಪ್ರೇಕ್ಷಕರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ. ತಾಂಡವ್ ಕಾಣೆಯಾದ ವಿಚಾರ ಇಡೀ ಮನೆಯವರಲ್ಲಿ

10 Mar 2026 11:15 am
ನಟ ಮಮ್ಮೂಟ್ಟಿಗೆ ಬಹಿರಂಗ ಕ್ಷಮೆಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಮಲಯಾಳಂ ನಟ ಮಮ್ಮೂಟಿ ತಮ್ಮ ಅದ್ಭುತ ನಟನೆ ಮೂಲಕ ಚಿತ್ರರಂಗದಲ್ಲಿ ಚಿರಪರಿಚಿತರಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದಿಗ್ಗಜ ನಟರ ಸಾಲಿಗೆ ಸೇರಿದ್ದಾರೆ. ತಮ್ಮ ಸಮಾಜ

10 Mar 2026 11:01 am
'ಲವ್ ಮಾಕ್ಟೇಲ್‌'ದಿಂದ ನನಗೆ ಸಿಕ್ಕಿದ್ದು ಫೇಮ್ ಅಲ್ಲ ಶೇಮ್ ; ಕೃಷ್ಣ-ಮಿಲನಾ ವಿರುದ್ಧ ಮತ್ತೆ ಕಿಡಿ ಕಾರಿದ ಗೀತಾ ಭಟ್

ದೇಹದ ಗಾತ್ರದ ಕುರಿತು ಬಣ್ಣದ ಪ್ರಪಂಚದಲ್ಲಿ ಆಗಾಗ ಮಾತು ಕೇಳಿ ಬರುತ್ತಲೇ ಇರುತ್ತೆ. ಅನೇಕ ನಾಯಕಿಯರು ಈ ಬಾಡಿ ಶೇಮಿಂಗ್‌ಗೆ ಚಿತ್ರರಂಗದಲ್ಲಿ ಗುರಿಯಾಗಿದ್ದು ಇದೆ. ದಪ್ಪಗಿದ್ದರೆ ದಪ್ಪ .. ತೆಳ್ಳಗಿದ್ದರೆ ಕಡ್ಡಿ .. ಎಂದು ಅನೇಕ ನಾ

10 Mar 2026 10:14 am
ಬಹಳ ಕಿರುಕುಳ ನೀಡುತ್ತಿದ್ದಾರೆ; ಪೊಲೀಸರ ಮೊರೆ ಹೋದ ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿ

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸಿನಿರಸಿಕರಿಗೆ ಚಿರಪರಿಚಿತ ಹೆಸರು. ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅವರ ಮಗ ವರುಣ್ ತೇಜ್ ಕೂಡ ತಂದೆ ಹಾಗೂ ದೊಡ್ಡಪ್ಪನ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದಿದ್ದಾರೆ. ನಟಿ ಲಾವ

10 Mar 2026 9:59 am
ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ಸೌಂದರ್ಯದ ಬಗ್ಗೆ ಖ್ಯಾತ ನಿರ್ದೇಶಕನ ಹೇಳಿಕೆ ವೈರಲ್

ಬೆಂಗಳೂರು ಬೆಡಗಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಎಷ್ಟೇ ಸಿನಿಮಾಗಳಲ್ಲಿ ನಟಿಸಿದ್ರು ಆಕೆಗೆ ಒಳ್ಳೆ ಬ್ರೇಕ್ ಸಿಕ್ತಿಲ್ಲ. ಆದರೂ ತನ್ನ ಡ್ಯಾನ್ಸ್ ಹಾಗೂ ಗ್ಲಾಮರ್ ಮೂಲಕ ಸೌತ್ ಸಿನಿದುನಿಯಾದಲ್ಲಿ ಗಮ

10 Mar 2026 7:44 am
25 ದಿನ ಪೂರೈಸಿದ ರಾಜ್ ಬಿ ಶೆಟ್ಟಿಯ 'ರಕ್ಕಸಪುರದೋಳ್'; ಇನ್ನು 50ನೇ ದಿನಗಳ ಗುರಿ

ರವಿ ಸಾರಂಗ ನಿರ್ದೇಶನದ, ಸಾಹಸ ನಿರ್ದೇಶಕ ರವಿವರ್ಮಾ ಚೊಚ್ಚಲ ನಿರ್ಮಾಣದ ಚಿತ್ರವನ್ನ ಕನ್ನಡ ಪ್ರೇಕ್ಷಕರು ಮನಸಾರೆ‌ ಮೆಚ್ಚಿದ್ದಾರೆ. ಸಾಲು ಸಾಲು‌ ಸಿನಿಮಾಗಳು ಬಿಡುಗಡೆಯಾದ್ರೂ, ರಕ್ಕಸಪುರದೋಳ್ ಚಿತ್ರದ ಕ್ರೇಜ್ ಮಾತ್ರ ಕಡಿಮ

9 Mar 2026 11:56 pm
ಮಮ್ಮುಟ್ಟಿ ಸೈಬರ್ ವಿವಾದದ ಬೆನ್ನಲ್ಲೇ ಮೋಹನ್‌ಲಾಲ್ ಬಗ್ಗೆ ಚರ್ಚೆ; ಏನಿದು ಸ್ಟೋರಿ?

ಖ್ಯಾತ ನಟ ಮಮ್ಮುಟ್ಟಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ತೀವ್ರ ಸೈಬರ್ ದಾಳಿಗಳು ನಡೆಯುತ್ತಿವೆ. ಮುಂಡಕ್ಕೈ-ಚೂರಲ್‌ಮಲ ಪ್ರದೇಶಕ್ಕೆ ಭೇಟಿ ನೀಡುವಾಗ, ತಮ್ಮೊಂದಿಗೆ ಸಾಗುತ್ತಿದ್ದ ಸಿಪಿಎಂ ವಯನಾಡು ಜಿಲ್ಲಾ ಕಾರ್ಯದರ್ಶ

9 Mar 2026 11:40 pm
ದಿಗ್ಗಜ ದ್ವಾರಕೀಶ್ ಸೊಸೆಯಿಂದ ವಂಚನೆ; ಹಲವು ಪ್ರಕರಣ ದಾಖಲು.. ಏನಿದು ಕೇಸ್?

ಕನ್ನಡ ಚಿತ್ರರಂಗದ ದಿಗ್ಗಜ ದಿವಂಗತ ದ್ವಾರಕೀಶ್ ಸೊಸೆ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ದ್ವಾರಕೀಶ್ ಅಗಲಿದ ಬಳಿಕವೂ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಆಗಿದೆ. ದಿಗ್ಗಜ ದ್ವಾರಕೀಶ್ ಅವರ ಸೊಸೆ ವಿರುದ್ಧ ಹಲವು ಮಂದಿ

9 Mar 2026 9:49 pm
ಬಾಕ್ಸಾಫೀಸ್‌ಗೆ ಅಪ್ಪಳಿಸಿದ 'ಧುರಂಧರ್' ಧೂಮಕೇತು ; ಬಿಡುಗಡೆ ಮುನ್ನವೇ ₹18 ಕೋಟಿ ಲೂಟಿ - ಕನ್ನಡದಲ್ಲಿ ಸೇಲಾದ ಟಿಕೆಟ್‌ಗಳೆಷ್ಟು ?

ಆ ಭಾಷೆ.. ಈ ಭಾಷೆ ಅಂತಲ್ಲ. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಎಲ್ಲಾ ಭಾಷೆಯಲ್ಲಿಯೂ ಹಲವು ಪ್ರಯತ್ನಗಳಾಗುತ್ತಿವೆ. ಆದರೆ ಈ ಪ್ರಯತ್ನಗಳಿಗೆ ಸಿಕ್ಕ ಬೆಲೆ ತುಂಬಾ ಕಡಿಮೆ. ಅಲ್ಲೊಂದು.. ಇಲ್ಲೊಂದು ಚಿತ್ರಗಳು ಮಾತ್ರ ಗೆಲ್ಲುವಲ್ಲಿ ಯಶಸ್

9 Mar 2026 8:53 pm
ಪೃಥ್ವಿ ಶಾಗೆ ಮನಸೋತ ಆಕೃತಿ ಅಗರ್ವಾಲ್ ಯಾರು ? ಇಬ್ಬರ ಪ್ರೇಮಕಥೆ ಶುರುವಾಗಿದ್ಹೇಗೆ..?

ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ

9 Mar 2026 7:36 pm
Jananayagan: ತಮಿಳುನಾಡು ಚುನಾವಣೆಗೂ ಮುನ್ನವೇ 'ಜನನಾಯಗನ್' ರಿಲೀಸ್ ಆಗ್ಬೇಕು; ಇಲ್ಲದೇ ಹೋದ್ರೆ ಕೆವಿಎನ್‌ಗೆ ಸಂಕಷ್ಟ

ತಮಿಳುನಾಡಿನ ಜನಪ್ರಿಯ ನಟ ದಳಪತಿ ವಿಜಯ್ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕೊನೆಯ ಸಿನಿಮಾ 'ಜನ ನಾಯಗನ್' ಚುನಾವಣೆಗೂ ಮುನ್ನ ರಿಲೀಸ್ ಮಾಡುವುದಕ್ಕೆ ಶತ ಪ್ರಯತ್ನ ಮಾಡಿದ್ದರು. ಆದರೆ, ಅದು ಸೆ

9 Mar 2026 6:33 pm
ಇನ್‌ಸ್ಟಾಗ್ರಾಮ್ ಲೈವ್,80,000 ಜನ ; ಸಾಯಲು ಮುಂದಾದ ಬಿಗ್ ಬಾಸ್ ಸ್ಫರ್ಧಿ- ನಮ್ಮ ಪಾಲಿಗೆ ಅವನು ಸತ್ತ-ತಂದೆಯಿಂದ ಪತ್ರಿಕಾ ಪ್ರಕಟಣೆ

ಪ್ರೀತಿ ಎಂಬ ಎರಡಕ್ಷರಕ್ಕೆ ಎಲ್ಲ ನೋವನ್ನು ಮರೆಸುವ ಶಕ್ತಿ ಇದೆ. ಧರ್ಮದ ಹಾದಿಯಲ್ಲಿ ನೆಮ್ಮದಿ ಇದೆ. ಹಣ ಇದ್ದಲ್ಲಿ ಸುಖ ಇದೆ. ಎನ್ನುವುದು ಸಾಮಾನ್ಯವಾದ ನಂಬಿಕೆ. ಆದರೆ.. ಕೆಲ ಒಮ್ಮೆ ಬದುಕು ಬೇರೆಯದ್ದೇ ತಿರುವು ಪಡೆಯುತ್ತೆ. ಹಣ-ಕೀ

9 Mar 2026 6:25 pm
ಕೋರ್ಟ್‌ನಲ್ಲಿ ಹೈಡ್ರಾಮಾ ; ರೇಣುಕಾಸ್ವಾಮಿ ಪ್ರಕರಣದ ಎ10 ಆರೋಪಿ ವಿನಯ್‌ಗೆ ವಕೀಲರಿಂದ ಕಪಾಳಮೋಕ್ಷ

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ಕರ್ಮದ ಫಲವನ್ನು ಇದೇ ಜನ್ಮದಲ್ಲೇ ಅನುಭವಿಸಬೇಕು. ಈ ಮಾತುಗಳಿಗೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಪಾಲಾದ ದರ್ಶನ್ ಮತ್ತು ಹುಡು

9 Mar 2026 4:52 pm
\ಆಕಾಶ್ ಸಿನಿಮಾದ ಈ ಸಾಹಸ ದೃಶ್ಯದಲ್ಲಿ ಪುನೀತ್ ತೊಡೆ ಕಟ್ ಆಗಿತ್ತು\; ಕಣ್ಣಾರೆ ಕಂಡ ಕಿಶೋರ್ ಹೇಳಿದ್ದಿಷ್ಟು

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತೊಂದು ಹುಟ್ಟುಹಬ್ಬ ಸನಿಹದಲ್ಲಿದೆ. ಅಪ್ಪು ನಮ್ಮೊಂದಿಗೆ ಇದ್ದಿದ್ದರೆ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಿ

9 Mar 2026 2:32 pm
ವಿಜಯ್-ಸಂಗೀತಾ ಸಂಸಾರದಲ್ಲಿ ಬಿರುಗಾಳಿ ; ತ್ರಿಶಾ ಹಳೆ ಫೋಟೊ ವೈರಲ್ - ಮಿಸ್ ಚೆನ್ನೈ ಜೊತೆ ಇರುವ ಈ 'ಕರಿಚಿರತೆ' ಯಾರು ?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿ

9 Mar 2026 2:13 pm
'ಗೌರಿಪುರದ ಗಯ್ಯಾಳಿಗಳು' ಖ್ಯಾತಿಯ ಕೌಶಿಕ್ ಈಗ 'ರೇಣುಕಾ ಯಲ್ಲಮ್ಮ' ಧಾರಾವಾಹಿಯ ಪರಶುರಾಮ; ಇವರ ಜರ್ನಿಯೇ ಇಂಟ್ರೆಸ್ಟಿಂಗ್

ನಟ ಕೌಶಿಕ್ ಅವರ ಮೂಲ ಹುಟ್ಟೂರು ಮೈಸೂರು. ಆದರೆ, ಅವರು ಬೆಳೆದು ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಬೆಂಗಳೂರಿನಲ್ಲೇ. ತಮ್ಮ ವೃತ್ತಿಜೀವನದ ಆರಂಭದ ಬಗ್ಗೆ ಮಾತನಾಡುತ್ತಾ, 'ಗೌರಿಪುರದ ಗಯ್ಯಾಳಿಗಳು' ಧಾರಾವಾಹಿಯಲ್ಲಿ ಸುಮಾರು ಮೂರು ವರ

9 Mar 2026 12:58 pm
\ಯೋಗ-ಯೋಗ್ಯತೆ ಇದ್ದರೇ ಇಲ್ಲಿ ಚಪ್ಪಾಳೆ ತಟ್ಟೋದು\; ವಿಷ್ಣುದಾದ ಡೈಲಾಗ್ ಉಪ್ಪಿ ಬಿಟ್ಟಿದ್ದೇಕೆ?

ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ರಿಲೀಸ್ ಆಗಿ 25 ವರ್ಷ ಆಗಿದೆ. ವಿಷ್ಣುದಾದ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡ ಸಿನಿಮಾಗಳಲ್ಲಿ 'ಕೋಟಿಗೊಬ್ಬ' ಕೂಡ ಒಂದು. ಸೂರಪ್ಪ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡ

9 Mar 2026 9:26 am
ವಿಜಯ್ ದೇವರಕೊಂಡ ಫಿಟ್ನೆಸ್ ಸೀಕ್ರೆಟ್: ರೌಡಿ ಸ್ಟಾರ್ ವರ್ಕ್‌ಔಟ್-ಡಯಟ್ ಪ್ಲಾನ್ ಟಿಪ್ಸ್ ಇಲ್ಲಿದೆ ನೋಡಿ

ಟಾಲಿವುಡ್‌ನ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಅವರ ನಟನೆ ಮಾತ್ರವಲ್ಲ, ಫಿಸಿಕ್ ಕೂಡ ಅಷ್ಟೇ ಅದ್ಭುತವಾಗಿದೆ. ವಿಜಯ್ ಬಾಡಿ ಶೇಪ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಬರಿ ಜಿಮ್ ಮಾಡೋದ್

9 Mar 2026 7:59 am
ವಿಜಯ್ ಜೊತೆ ಅಕ್ರಮ ಸಂಬಂಧ ; ಮೂರ್ಖತನದ ಪರಮಾವಧಿ-ತ್ರಿಶಾ ಕೆಂಡ..ಕೆಂಡ

ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಆದರೆ ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬರುತ್ತಾವೋ ಆಗ ರಂಪ-ರಾಮಾಯಣ ಶುರುವಾಗುತ್ತೆ

8 Mar 2026 11:59 pm
Womens Day 2026: ಮಹಿಳಾ ಆಟೋ ಚಾಲಕಿಯರೊಂದಿಗೆ ವುಮೆನ್ಸ್ ಡೇ; 'ಸುವರ್ಣ ಸಖಿ'ಯ ಗೌರವ

ಇಂದು (ಮಾರ್ಚ್ 8) ವಿಶ್ವ ಮಹಿಳಾ ದಿನ. ವಿಶ್ವದೆಲ್ಲಡೆ ಮಹಿಳೆಯ ದಿನವನ್ನು ಆಚರಿಸಲಾಗಿದೆ. ಸಾಧನೆ ಮಾಡಿದ ಮಹಿಳೆಯನ್ನು ಗೌರವಿಸಲಾಗಿದೆ. ಹಾಗಂತ ದೊಡ್ಡ ಹೆಸರು ಮಾಡುವುದಷ್ಟೇ ಸಾಧನೆಯಲ್ಲ. ತಮ್ಮ ಸಂಸಾರವನ್ನು ಸರಿದೂಗಿಸುವುದಕ್ಕೆ

8 Mar 2026 11:36 pm
Women’s Day 2026 ; ಪುರುಷ ಪ್ರಧಾನ ಚಿತ್ರರಂಗದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ 'ಲೇಡಿ ಸೂಪರ್ ಸ್ಟಾರ್'ಗಳಿವರು

ಬಾಲಿವುಡ್ ಅಂದಮೇಲೆ ಅಲ್ಲಿ ಬರೀ ಹೀರೋಗಳದ್ದೇ ಅಬ್ಬರ ಅಂದುಕೊಂಡರೆ ಅದು ತಪ್ಪು. ಕೇವಲ ಗ್ಲಾಮರ್ ಗೊಂಬೆಗಳಾಗದೆ, ತಮ್ಮ ಅಭಿನಯದ ಮೂಲಕವೇ ಕೋಟಿ ಕೋಟಿ ಹಣ ಬಾಚಿದ ನಟಿಯರು ನಮ್ಮಲ್ಲಿದ್ದಾರೆ. ಸಿನಿಮಾ ರಂಗದಲ್ಲಿ ಪುರುಷ ಪ್ರಧಾನ ಸಿನ

8 Mar 2026 11:30 pm
ಕರ್ನಾಟಕಕ್ಕೆ ಬಂದರೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ-ಜೂ ಎನ್‌ಟಿಆರ್ ಕನ್ನಡ ಪ್ರೇಮ

ಒಂದು ಕಡೆ ಕನ್ನಡದವರಾಗಿ, ಕನ್ನಡದ ಅನ್ನವನ್ನು ತಿನ್ನುತ್ತಾ, ಕನ್ನಡದ ವಾತಾವರಣದಲ್ಲಿ ಬೆಳೆಯುವ ಅನೇಕರು ಕನ್ನಡ ಕಲಿಯಲು ಹಿಂದೇಟು ಹಾಕುತ್ತಾರೆ. ಕನ್ನಡ ಚಿತ್ರರಂಗದಿಂದನೇ ವೃತ್ತಿಯನ್ನು ಶುರು ಮಾಡಿ ಖ್ಯಾತಿಯ ಉತ್ತುಂಗಕ್ಕೇರ

8 Mar 2026 8:59 pm
'ಗೌರಿಶಂಕರ' ಧಾರಾವಾಹಿಯ ನಾಯಕ ಯಶವಂತ್‌ಗೆ ಯಶ್, ಅಪ್ಪುನೇ ಪ್ರೇರಣೆ; ನಟನ ಯಶಸ್ಸಿನ ಗುಟ್ಟೇನು?

ಸ್ಯಾಂಡಲ್‌ವುಡ್‌ ಸ್ಟಾರ್ ನಟ ಯಶ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಸ್ಪೂರ್ತಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟು, ಇಂದು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಯಶವಂತ್ ನಟನಾ ಪಯಣ ನಿಜಕ್ಕೂ ವಿಶೇಷ. 'ಗೌರಿಶಂಕರ'

8 Mar 2026 8:24 pm
ಹೂ ತರ ಇದ್ಲು, ಹೂಕೋಸು ಆಗೋದ್ಲು ; ಲವ್‌ ಮಾಕ್ಟೇಲ್‌ನಲ್ಲಿ ಬಾಡಿ ಶೇಮಿಂಗ್ ಆರೋಪ -ಗೀತಾ ಭಟ್‌ಗೆ ಕೃಷ್ಣ-ಮಿಲನಾ ತಿರುಗೇಟು

ಬಣ್ಣದ ಪ್ರಪಂಚದಲ್ಲಿ ಅನೇಕ ನಾಯಕಿಯರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್‌ಗಳ ಏರುಪೇರಿಂದ ದ

8 Mar 2026 8:20 pm
ಅಮೆರಿಕದ ಬೀದಿಯಲ್ಲಿ ನಿವೇದಿತಾ ಗೌಡ ಗ್ಲಾಮರ್ ಅಬ್ಬರ: ಫ್ಲೋರಲ್ ಡ್ರೆಸ್‌ನಲ್ಲಿ ಮಿಂಚಿದ ಚಂದನದ ಗೊಂಬೆ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಿವೇದಿತಾ ಗೌಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದ್ದಾರೆ. ತಮ್ಮ ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸಿದ್ದಾರೆ. ಅಮೆರಿಕದ ಟ್ಯಾಂಪಾ ನಗರದಲ್ಲಿ ಕಾಣಿಸಿಕ

8 Mar 2026 7:40 pm
ಸ್ಯಾಂಡಲ್‌ವುಡ್ ಸಿಂಡ್ರೆಲಾ ಬರ್ತ್‌ಡೇ ಸಂಭ್ರಮದಲ್ಲಿ ಯಶ್ ಡ್ಯಾಶಿಂಗ್ ಲುಕ್: ಇನ್ನೂ ಮುಗಿದಿಲ್ಲ 'ಟಾಕ್ಸಿಕ್'?

ಸ್ಯಾಂಡಲ್‌ವುಡ್‌ನ ಅಚ್ಚುಮೆಚ್ಚಿನ ಜೋಡಿ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್. ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನವನ್ನು ರಾಧಿಕಾ ತಮ್ಮ ಕುಟುಂಬ ಮತ್

8 Mar 2026 6:41 pm
ಉದ್ಯಮಿಗೆ 3ನೇ ಹೆಂಡ್ತಿ, 2 ಹೆಣ್ಮಕ್ಕಳಿಗೆ ಮಲತಾಯಿ, ಮದ್ವೆಗೆ 6ವರ್ಷ ; ತಾಯ್ತನದ ಸುಖ ನನಗೆ ಬೇಡವೆಂದ ನಟಿ

ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂ

8 Mar 2026 6:23 pm
ಯಶ್ ಅಭಿಮಾನಿಗಳಿಗೆ ಮತ್ತೊಂದು ಆಘಾತ ; 'ರಾಮಾಯಣ' ಮೇಲೆ ಯುದ್ಧದ ಕರಿನೆರಳು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದಿಂದ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹಲವರು ವಾದ ಮಾಡಬಹುದು. ಆದರೆ, ವಾಸ್ತವದಲ್ಲಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷ ಭಾರತದ ಆರ್ಥಿಕತೆಗೆ ಅಪಾಯವನ್ನುಂಟು ಮ

8 Mar 2026 4:52 pm
ಮದುವೆಯಾದರೂ ಬೇರೆ ಬೇರೆ ವಾಸ;ಬಿಗ್ ಬಾಸ್ ಚೆಲುವೆಯ ದಾಂಪತ್ಯದಲ್ಲಿ ಬಿರುಕು? ಹಣದಾಸೆ - ಹೇಳಿದ್ದೇನು ನಟಿ ?

ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ತಾವೆ. ಹಾಗಂತೆ.. ಹೀಗಂತೆ .. ಎಂಬ ಅಂತೆ ಕಂತೆ ಸಂತೆಯಲ್ಲಿ ಹಲವಾರು ಸುದ

8 Mar 2026 3:01 pm
ಮತ್ತೆ ರಕ್ಷಿತ್ ಶೆಟ್ಟಿ ಪೋಸ್ಟ್; ಅಯ್ಯೋ ಹಳೇದೆಲ್ಲಾ ಬಿಟ್ಟು ಹೊಸದು ಏನಾದ್ರು ನೋಡಪ್ಪ ಎಂದ ಫ್ಯಾನ್ಸ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿಜಕ್ಕೂ ಸೈಲೆಂಟ್ ಆಗಿಬಿಟ್ಟಿದ್ದಾರೆ. ನಾನು ಇರುವುದೇ ಹೀಗೆ, ನನಗೆ ಸಿನಿಮಾ ಮಾಡುವ ಆತುರ ಇಲ್ಲ ಎಂದು ಹೇಳ್ತಾ ಬರ್ತಿದ್ದಾರೆ. 'ರಿಚರ್ಡ್ ಆಂಟನಿ' ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾ

8 Mar 2026 1:33 pm
ಧಾರಾವಾಹಿಯಲ್ಲಿ ವಿಲನ್ ನೋಡಿ ಕಟಕಟಕಟ ಅಂತ ಹಲ್ಲು ಕಡಿದು ಟಿವಿಗೆ ತಿವಿದು ಶಾಪ ಹಾಕಿದ ಅಜ್ಜಿ

ಸಿನಿಮಾ, ನಾಟಕ, ಧಾರಾವಾಹಿ ನೋಡುಗರ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಅದೆಲ್ಲಾ ನಟನೆ ಎಂದು ಗೊತ್ತಿದ್ದರೂ ಭಾವನಾತ್ಮಕವಾಗಿ ನೋಡುಗರನ್ನು ಕಟ್ಟಿಹಾಕಿಬಿಡುತ್ತದೆ. ಸಿನಿಮಾ ನೋಡಿ ಅಳುವುದು, ಸಂಭ್ರಮಿಸಿವುದು, ಮೈಮೇ

8 Mar 2026 1:01 pm
4 ತಿಂಗಳಲ್ಲಿ ಎರಡು ಫ್ಲಾಟ್ ಮಾರಾಟ ಮಾಡಿದ ಪ್ರೀತಿ ನಟಿ ಜಿಂಟಾ; ಅಷ್ಟಕ್ಕೂ ಕಾರಣ ಏನು?

ಬಾಲಿವುಡ್ ಅಂಗಳದ ಡಿಂಪಲ್ ಕ್ವೀನ್ ಪ್ರೀತಿ ಜಿಂಟಾ ಸದ್ಯ ಸುದ್ದಿಯಲ್ಲಿದ್ದಾರೆ. ಬೆಳ್ಳಿತೆರೆಯಿಂದ ಸ್ವಲ್ಪ ದೂರವಿದ್ದರೂ ಅವರ ಇತ್ತೀಚಿನ ನಡೆ ಕುತೂಹಲ ಮೂಡಿಸಿದೆ. ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ನಟಿ ದೊಡ್ಡ ವ್ಯವಹ

8 Mar 2026 12:32 pm
Landlord OTT: 'ಲ್ಯಾಂಡ್‌ಲಾರ್ಡ್' ಓಟಿಟಿ ಸ್ಟ್ರೀಮಿಂಗ್; ನಿರ್ದೇಶಕ ಜಡೇಶ್ ಹಂಪಿ ಪ್ರತಿಕ್ರಿಯೆ

ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ತೆರೆಕಂಡು ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ ದೊಡ್ಡದಾಗಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲಿದೆ. ಇದೀಗ ಸಿನಿಮಾ ಓಟಿಟಿಗೆ ಸ

8 Mar 2026 12:11 pm
\ತ್ರಿಶಾಳನ್ನು ಕೆಲ ದಿನ ಮನೆಯಲ್ಲಿ ಕೂಡಿ ಹಾಕುವುದು ಒಳ್ಳೆದು\; ಬಹಿರಂಗ ವೇದಿಕೆಯಲ್ಲೇ ಪಾರ್ತಿಬನ್ ಆಕ್ರೋಶ

ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿವಾದ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡ್ತಿದೆ. ಇದೀಗ ತಮಿಳು ಸಿನಿಮಾ ತಾರೆಯರು ಈ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ವಿಜಯ್ ಹಾಗೂ ತ್ರಿಶಾ ನಡೆ ಬಗ್ಗೆ ಬೇಸರ ವ್ಯಕ್ತಪಡಿಸ

8 Mar 2026 11:10 am
ರಾಜಮೌಳಿ ತಂದೆ ಬರೆದ ಕಥೆಯಲ್ಲಿ ಅಣ್ಣಾವ್ರು- ಶಿವಣ್ಣ ಯಾಕೆ ನಟಿಸೋಕೆ ಸಾಧ್ಯವಾಗಲಿಲ್ಲ?

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಲವು ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್‌ ಅಂಗಳದಲ್ಲಿ ಕೂಡ ಸದ್ದು ಮಾಡಿ ಬಂದವರು. ಕನ್ನಡದಲ್ಲಿ ವಿಷ್ಣುವರ್ಧನ್, ಅಂಬರೀಶ್ ಜೊತೆ ಸಿನಿಮಾ

8 Mar 2026 10:38 am
Varanasi Movie: ವಿದೇಶದಲ್ಲಿ 'ವಾರಾಣಾಸಿ' ಖರೀದಿಸಿಲು ಮುಗಿಬಿದ್ದ ವಿತರಕರು; ಆಫರ್ ಕೊಟ್ಟಿದ್ದು ಎಷ್ಟಕ್ಕೆ ಗೊತ್ತೇ?

ಪ್ಯಾನ್‌ ಇಂಡಿಯಾ ಡೈರೆಕ್ಟರ್ ಎಸ್‌ ಎಸ್‌ ರಾಜಮೌಳಿ ಆಕ್ಷನ್ ಕಟ್ ಹೇಳ್ತಿದ್ದಾರೆ ಅಂದರೆ, ಸಿನಿಮಾ ಕ್ರೇಜ್ ಹೇಗಿರುತ್ತೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ನೋಡುವುದಕ್ಕೆ ತುದಿಗಾಲಲ್

8 Mar 2026 9:57 am
ವಿರೋಷ್ ಮದುವೆ ಖರ್ಚು ಎಷ್ಟು? ರಶ್ಮಿಕಾಗೆ ₹90 ಕೋಟಿ ಗಿಫ್ಟ್ ಕೊಟ್ಟಿದ್ದು ನಿಜಾನಾ? ವಿಜಯ್ ಸೋದರ ಮಾವ ಮಾತು

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಕನಸಿನಂತೆ ಅದ್ಧೂರಿಯಾಗಿ ನಡೆದಿದೆ. ಮದುವೆ ಬೆನ್ನಲ್ಲೇ ಜೋಡಿ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಫೆಬ್ರವರಿ 16ರಂದು ಉದಯ್‌ಪುರದಲ್ಲಿ ಅದ್ಧೂರಿಯಾಗಿ ಹಸೆಮ

8 Mar 2026 9:22 am