SENSEX
NIFTY
GOLD
USD/INR

Weather

21    C

...
ಉತ್ತರದ ಮೇಲಿನ ಆಸೆಗೆ ದಕ್ಷಿಣವನ್ನು ಎಡಗಾಲಿನಲ್ಲಿ ಒದ್ದು ಹೋದ ತಾಪ್ಸಿಗೆ ಮುಖಭಂಗ ; 30 ಕೋಟಿ ಕಳೆದುಕೊಂಡ ನಿರ್ಮಾಪಕ

ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳ್ತಾನೇ ಬಂದಿದ್ದಾರೆ. ಆದರೂ.. ಇಲ್ಲಿ ಹೂಡಿಕೆ ಮಾಡಿದರೆ ಒಳ್ಳೇ ಲಾಭ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಅನೇಕರು ಬರುತ್ತಾರೆ. ಕ

7 Mar 2026 11:59 pm
Dhurandhar 2: 'ಧುರಂಧರ್ 2' ಪೇಯ್ಡ್ ಪ್ರೀಮಿಯರ್‌ಗೆ ಬುಕಿಂಗ್ ಓಪನ್; ಕಲೆಕ್ಷನ್ ಲೆಕ್ಕಾಚಾರ ಎಷ್ಟು ಕೋಟಿ ಗೊತ್ತೇ?

ಇದೇ ಮಾರ್ಚ್ 19 ರಂದು ಬಾಕ್ಸಾಫೀಸ್‌ನಲ್ಲಿ ಬಿಗ್ ಕ್ಲ್ಯಾಶ ನಡೀಬೇಕಿತ್ತು. ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ಹಾಗೂ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಒಂದೇ ದಿನ ರಿಲೀಸ್ ಆಗಬೇಕಿತ್ತು. ಆದ್ರೀಗ 'ಟಾಕ್ಸಿಕ್‌' ಈ ಬಾಕ್ಸ

7 Mar 2026 11:22 pm
'ಓ ಮೈ ಗಾಡೆಸ್' ; ಅಕ್ಷಯ್ ಕುಮಾರ್ ಗೆ ಜೋಡಿಯಾಗಲು ಒಪ್ಪದ ರಾಣಿ ಮುಖರ್ಜಿ

ಬಾಲಿವುಡ್ ಅಂಗಳದಿಂದ ಈಗ ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಬಹುನಿರೀಕ್ಷಿತ 'ಓ ಮೈ ಗಾಡೆಸ್' ಚಿತ್ರದಿಂದ ನಟಿ ರಾಣಿ ಮುಖರ್ಜಿ ಹೊರಬಂದಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದೆ. ಚಿತ್

7 Mar 2026 11:20 pm
Thaai Kizhavi Review: ಬಾಕ್ಸಾಫೀಸ್ ಶೇಕ್ ಮಾಡ್ತಿರೋ 'ಥಾಯ್ ಕಿಳವಿ' ಕಥೆಯೇನು? ಸಿನಿಮಾ ಹೇಗಿದೆ?

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನುವ ಮಾತಿದೆ. ಈ ಪ್ರಪಂಚವೇ ಹಣದ ಮೇಲೆ ನಿಂತಿದೆ. ಹಣ ಇದ್ದರೆ ಬಂಧು ಬಳಗ ಎಲ್ಲಾ. ಹಣಕ್ಕಾಗಿ ಜನ ಏನು ಮಾಡಲು ಹೇಸುವುದಿಲ್ಲ. ಪೋಷಕರಿಗೆ ವಯಸ್ಸಾಯ್ತು. ಅವರ ಬಳಿ ಹಣ ಇರಲ್ಲ, ಅವರನ್ನು ಯಾಕೆ ನೋ

7 Mar 2026 11:19 pm
ಅಜಯ್ ದೇವಗನ್ ಮುದ್ದಿನ ಮಗಳನ್ನು ನೋಡಿ ಕರೀನಾ ಕಪೂರ್ ನ ನೆನಪು ಮಾಡಿಕೊಂಡ ಸಿನಿರಸಿಕರು

ಬಾಲಿವುಡ್ ಅಂಗಳದಲ್ಲಿ ಸ್ಟಾರ್ ಕಿಡ್ ಗಳ ಹವಾ ಯಾವಾಗಲೂ ಜೋರಾಗಿ ಇರುತ್ತದೆ. ಅದರಲ್ಲಿಯೂ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿ ನ್ಯಾಸಾ ದೇವಗನ್ ತಮ್ಮ ಫ್ಯಾಷನ್ ಸೆನ್ಸ್ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನ್ಯ

7 Mar 2026 10:51 pm
The Kerala Story 2 Boxoffice: ಮೊದಲ ವಾರಕ್ಕೆ 'ಕೇರಳ ಸ್ಟೋರಿ' ಸುಸ್ತು; 25 ಕೋಟಿ ಗಳಿಸಲು ಹರಸಾಹಸ

ವಿಪುಲ್ ಶಾ ನಿರ್ಮಾಣದ 'ದಿ ಕೇರಳ ಸ್ಟೋರಿ' ಮೊದಲ ಭಾಗ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ದೇಶಾದ್ಯಂತ ಭಾರಿ ವಿವಾದ ಮತ್ತು ಚರ್ಚೆಗೆ ಈಡಾಗಿದ್ದ ಆ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಹಣದ ಮಳೆ ಸುರಿಸಿತ್ತು. ಈಗ ಅದರ ಮುಂದುವರಿದ ಭಾಗ '

7 Mar 2026 10:10 pm
'ಹಮ್ಜಾ ಅಲಿ' ಪ್ರಾಣಕ್ಕೆ 'ಯಲೀನಾ'ಯಿಂದಲೇ ಸಂಚಕಾರ ; ಧುರಂಧರ್ 2 ಟ್ರೇಲರ್- ಒಬ್ಬೊಬ್ಬರದ್ದು ಒಂದೊಂದು ಲೆಕ್ಕಾಚಾರ

ಸಿನಿಮಾ ಕಲ್ಪನೆಯ ಸಾಗರ. ಆದರೂ ಕೂಡ ಹಲವು ಪ್ರೇಕ್ಷಕರು ಈ ಕಾಲ್ಪನಿಕ ಪ್ರಪಂಚದಲ್ಲಿ ಕಳೆದು ಹೋಗುತ್ತಾರೆ.ತಮ್ಮನ್ನು ತಾವು ಮರೆತು ಚಿತ್ರ ನೋಡುತ್ತಾ ಚಿತ್ರದಲ್ಲಿನ ಪಾತ್ರವೇ ತಾವಾಗುತ್ತಾರೆ. ತಮ್ಮ ಇಷ್ಟದ ಪಾತ್ರದ ಎರಡು, ಎರಡೂವ

7 Mar 2026 9:01 pm
Love Mocktail 3; 'ಲವ್ ಮಾಕ್ಟೇಲ್' ಫ್ಯಾನ್ಸ್‌ಗೆ ನಿರಾಸೆ.. 'ಲವ್‌ ಮಾಕ್ಟೇಲ್ 4' ಬರೋದಿಲ್ಲ?

ಡಾರ್ಲಿಂಗ್ ಕೃಷ್ಣಗೆ ಸ್ಯಾಂಡಲ್‌ವುಡ್‌ನಲ್ಲಿ ಸೂಪರ್‌ ಸಕ್ಸಸ್ ಕೊಟ್ಟ ಸಿನಿಮಾ 'ಲವ್ ಮಾಕ್ಟೇಲ್'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ತು ಅನ್ನೋದಷ್ಟೇ ಅಲ್ಲ. ಇದು ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿತ

7 Mar 2026 8:35 pm
ಕೊನೆಗೂ ಡಿವೋರ್ಸ್ ವಿವಾದದ ಬಗ್ಗೆ ಮೌನ ಮುರಿದ ದಳಪತಿ ವಿಜಯ್; 'ನೋವಿನ' ಮಾತು ಆಡಿದ ನಟ

ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಾರದ ಹಿಂದೆ ಸಂಗೀತಾ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತಿ ವಿಜಯ್ ಅವರಿಗೆ ನಟಿಯೊಬ್ಬಳ ಜೊತೆ ಸಂಬಂಧವಿದೆ. ಇದರಿಂದ ನನಗೆ, ನನ್ನ ಮಕ್

7 Mar 2026 7:29 pm
'ಧುರಂಧರ್ 2'ಗೆ 'ಲವ್ ಮಾಕ್ಟೇಲ್ 3' ಠಕ್ಕರ್ ; 'ಕ್ರಿಸ್ಮಿ' ಜೋಡಿಯ ಗೇಮ್ ಪ್ಲಾನ್ ಏನು ? ಡಾರ್ಲಿಂಗ್ ಕೃಷ್ಣ ಸಂದರ್ಶನ

ಹಬ್ಬ ಹರಿದಿನ ಬಂದರೆ ಸಾಕು, ಬಣ್ಣದ ಪ್ರಪಂಚದಲ್ಲಿ ನಾ ಮುಂದು ತಾ ಮುಂದು ಎನ್ನುವವರೇ ಹೆಚ್ಚು.ರಜೆಯಲ್ಲಿ ಮಜಾ ಮಾಡಲು ಜನ ಸಾಮಾನ್ಯರು ಅಣಿಯಾಗುವ ಸಮಯದಲ್ಲಿ, ಚಿತ್ರರಂಗದಲ್ಲಿ ಅತಿವೃಷ್ಟಿಯಾಗುತ್ತೆ. ಇದು ಕಾಲ .. ಕಾಲಕ್ಕೆ .. ಸಾಬೀತ

7 Mar 2026 6:51 pm
ವಿಜಯ್ ಪತ್ನಿ ಸಂಗೀತಾ ಮಧ್ಯಂತರ ಅರ್ಜಿ ಬೆನ್ನಲ್ಲೇ ಸಂಧಾನದ ಸಂಚಲನ; ದಳಪತಿ ಲೈಫ್‌ನಲ್ಲಿ ಏನಾಗ್ತಿದೆ?

ದಳಪತಿ ವಿಜಯ್ ಇಟ್ಟ ಪ್ರತಿಯೊಂದು ಹೆಜ್ಜೆಯೂ ಸರಿಯಾಗಿಯೇ ಇತ್ತು. ಸಿನಿಮಾದಂತೆ ರಾಜಕೀಯದಲ್ಲೂ ಯಶಸ್ಸು ಸಿಗೋದು ಬಹುತೇಕ ಖಚಿತ ಎನ್ನುವಂತಾಗಿತ್ತು. ವಿಚ್ಚೇದನದ ಸುದ್ದಿ ಹೊರ ಬೀಳುವವರೆಗೂ ವಿಜಯ್ ಹೋದಲ್ಲೆಲ್ಲ ತಮಿಳುನಾಡಿನ ಜನ

7 Mar 2026 6:37 pm
ಮಹಿಳೆಯರಿಗೆ ತಿಂಗಳಿಗೆ 2,500 ರೂ, ಹಣ.. ಫ್ರೀ ಗ್ಯಾಸ್ ಸಿಲಿಂಡರ್; 6 ಉಚಿತ ಗ್ಯಾರಂಟಿ ಘೋಷಿಸಿದ ವಿಜಯ್

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಡಿಎಂಕೆ, ಎಐಎಡಿಎಂಕೆ ಪಕ್ಷಗಳ ನಡುವೆ ಇದೀಗ ತಮಿಳು ನಟ ವಿಜಯ್ ಟಿವಿಕೆ ಪಕ್ಷ ಕಣಕ್ಕಿಳಿದೆ. ಸ್ವಂತ ಪ್ರಾದೇಶಿಕ ಪಕ್ಷ ಕಟ್ಟಿ ವಿಜಯ್ ಜನಸೇವೆಗೆ ಮುಂದಾಗಿದ್ದಾರೆ. ಈಗ

7 Mar 2026 6:25 pm
\ಹೊರಗೆ ಕರೆದುಕೊಂಡು ಹೋಗ್ತೀರಾ.. 4 ಗೋಡೆ ಮಧ್ಯೆ ಇಟ್ಟುಕೊಳ್ಳಬೇಕಿತ್ತು\- ವಿಜಯ್ ವಿರುದ್ಧ ಸಮುದ್ರಖನಿ ಆಕ್ರೋಶ

ತಮಿಳು ನಟ ವಿಜಯ್ ಹಾಗೂ ನಟಿ ತ್ರಿಶಾ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಈಗಾಗಲೇ ವಿಜಯ್ ಪತ್ನಿ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತಿಗೆ ನಟಿಯೊಬ್ಬಳ ಜೊತೆಗಿನ ಸಂಬಂಧವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸ

7 Mar 2026 5:18 pm
ಚಿತ್ರಮಂದಿರಗಳಲ್ಲಿ ಇನ್ಮುಂದೆ ವಾಹನ ಪಾರ್ಕಿಂಗ್ ಉಚಿತ; ಹೈಕೋರ್ಟ್ ಮಹತ್ವದ ಆದೇಶ

ಪ್ರೇಕ್ಷಕರು ಸಿನಿಮಾ ನೋಡುವುದು ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದೆ. ಸಿನಿಮಾ ಟಿಕೆಟ್ ದರ ಮಾತ್ರವಲ್ಲ, ಪಾರ್ಕಿಂಗ್, ಪಾಪ್‌ಕಾರ್ನ್ ಅಂತೆಲ್ಲಾ ಭಾರೀ ಹಣ ತೆರಬೇಕಾಗಿದೆ. ಇದೆಲ್ಲವೂ ಸಿನಿರಸಿಕರಿಗೆ ಹೊರೆಯಾಗುತ್ತಿದೆ. ಹಾಗ

7 Mar 2026 4:17 pm
ಧುರಂಧರ್ 2 ಟಿಕೆಟ್ ರೇಟ್‌ಗೆ ಬೆಚ್ಚಿಬಿದ್ದ ಬೆಂಗಳೂರು ; ಪ್ರೀಮಿಯರ್ ಶೋ ಹೆಸರಿನಲ್ಲಿ ಹಗಲು ದರೋಡೆ

ನಿಜಾ... ಚಿತ್ರಮಂದಿರದಲ್ಲಿ ಚಿತ್ರವೊಂದನ್ನು ನೋಡುವ ಮಜವೇ ಬೇರೆ. ಆದರೆ.. ಈಗೀಗ ಈ ಮಜಾ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಮರಿಚೀಕೆಯಾಗಿದೆ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡುವ ಅಭ್ಯಾಸ ಮಾಡಿಕೊಂಡಿದ್ದ ಆಸಕ್ತ ಸಿನಿಮಾ ವ

7 Mar 2026 2:54 pm
Bhagyalakshmi: ತಾಂಡವ್ ಕಿಡ್ನ್ಯಾಪ್? ಆದಿ ಮೇಲೆ ಗಂಭೀರ ಆರೋಪ ಮಾಡಿದ ತನ್ವಿ

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ತಾಂಡವ್ ನಾಪತ್ತೆಯಾಗಿರುವುದು ಇಡೀ ಕುಟುಂಬದಲ್ಲಿ ಆತಂಕ ಮೂಡಿಸಿದೆ. ಮನೆಯವರೆಲ್ಲರೂ ಗಾಬರಿಯಾಗಿರುವಾಗಲೇ ತನ್ವಿ

7 Mar 2026 2:53 pm
ತ್ರಿಶಾ ಜೊತೆ ವಿಜಯ್ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೆ ಕೋರ್ಟ್ ಮೆಟ್ಟಿಲೇರಿ ಶಾಕ್ ಕೊಟ್ಟ ಸಂಗೀತಾ

ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿವಾದ ತಾರಕಕ್ಕೇರಿದೆ. ಈಗಾಗಲೇ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತಿ ವಿಜಯ್ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ತಮಿಳು ಚ

7 Mar 2026 2:26 pm
ಲಿಯಾರಿಯ ರಕ್ತಚರಿತ್ರೆ ಬರೆಯಲು ಮತ್ತೆ ಬಂದ ಹಮ್ಜಾ ; ಧುರಂಧರ್ 2 ಟ್ರೇಲರ್- ರಣವೀರ್ ಸಿಂಗ್ ಧಗಧಗ

ಪ್ಯಾನ್ ಇಂಡಿಯಾ ಅಲೆಯಿಂದಾಗಿ ''ಬಾಲಿವುಡ್'' ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದ

7 Mar 2026 12:10 pm
ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ್ರಾ ಕಂಗನಾ ರಣಾವತ್ ? ಕ್ವೀನ್ ಬೆರಳಲ್ಲಿ ವಜ್ರದ ಉಂಗುರ

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿ

7 Mar 2026 10:17 am
ನೀವು ಮಾಡಿದ್ದು ಸರಿಯಲ್ಲ ; ವಿಜಯ್ -ತ್ರಿಶಾ ವಿಡಿಯೋ ವೈರಲ್ - ದಳಪತಿ ವಿರುದ್ದ ತಿರುಗಿ ಬಿದ್ದ ನಟಿ

ತಮಿಳುನಾಡಿನ ದಳಪತಿ ವಿಜಯ್ ಈಗ ಚಿತ್ರರಂಗದ ನಾಯಕ ಅಲ್ಲ. ಬದಲಿಗೆ ಪೂರ್ಣ ಪ್ರಮಾಣದ ರಾಜಕೀಯ ನಾಯಕ. ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ ಎಂದು ಹೇಳುತ್ತಲೇ ಜನ ಸೇವೆ ಮಾಡಲು ವಿಜಯ್ ಮುಂದಾಗಿದ್ದಾರೆ. ಆದರೆ, ದುರಾದೃ

7 Mar 2026 8:53 am
Priyamani: \ನನ್ನ ಲೈಫ್‌ನಲ್ಲಿ ಇನ್ನು ಬಿಕಿನಿ ಧರಿಸೋದಿಲ್ಲ\ ನಟಿ ಪ್ರಿಯಾಮಣಿ ಹೀಗಂದಿದ್ದೇಕೆ?

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದ ಪ್ರಿಯಾಮಣಿ, ಈಗ ಪಾತ್ರ ಕಲಾವಿದೆಯಾಗಿ ಟಾಲಿವುಡ್, ಬಾಲಿವುಡ್, ಕಾಲಿವುಡ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಯುವ ನಟಿಯರಿಗೆ ಸರಿಸಮವಾಗಿ ಸಾಗುತ್ತಿರುವ ಅವರು, ಇತ್ತೀಚೆಗೆ ತ

6 Mar 2026 11:41 pm
ಬನ್ಸಾಲಿಗೆ ಬೈ ಹೇಳಿ ಯಶ್ 'ರಾಮಾಯಣ'ದ ಅಂಗಳಕ್ಕೆ ಮತ್ತೆ ಬಂದ ರಣಬೀರ್ ಕಪೂರ್

ಬಾಲಿವುಡ್ ನ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ 'ರಾಮಾಯಣ' ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ನಟ ರಣಬೀರ್ ಕಪೂರ್ ಅವರು ಈಗಾಗಲೇ 'ರಾಮಾಯಣ ಭಾಗ 2'ರ ಚಿತ್ರದ ಚಿತ್ರೀಕರಣವನ್ನು ಮುಂಬೈನಲ್ಲಿ ಶುರು ಮಾಡಿದ್ದಾರೆ. ಈ ಸಿನಿ

6 Mar 2026 11:16 pm
ತಾರಕಕ್ಕೇರಿದ ಡಾಗ್ ಸತೀಶ್ - ರಜತ್ ವಾಗ್ಯುದ್ಧ ; ಬಿಗ್ ಬಾಸ್ ಬುಜ್ಜಿ ವಿರುದ್ಧ ಎಫ್‌ಐಆರ್

''ಬಿಗ್ ಬಾಸ್'' ಹಲವರ ಕನಸು. ಸಾಮಾನ್ಯರನ್ನು ಸಾಧಕರನ್ನಾಗಿ ಮಾಡುವ, ಸಾಧಕರ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸುವ ವೇದಿಕೆ. ಹಲವರ ಬದುಕು ಬದಲಿಸಿದ ಕಾರ್ಯಕ್ರಮ ಇದು. ಆದರೆ ಕೆಲ ಒಮ್ಮೆ ಈ ಸ್ಟಾರ್‌ಗಿರಿಯನ್ನು ಕೆಲವರು ಒಳ್ಳೆಯ ಕೆಲಸ

6 Mar 2026 9:27 pm
3 ಮದುವೆಯಾದರೂ ಸಿಗದ ಸಂಸಾರ ಸುಖ ; ನೋವು-ಹತಾಶೆ-ಖಿನ್ನತೆ-ಜಗದ್ವಿಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಬಂಧನ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಗೊತ್ತಿದ್ದರೂ ಕೂಡ ಹಲವರು ಮದ್ಯಪಾನ ಮಾಡುತ್ತಾರೆ. ಸಾಲದಕ್ಕೆ ಕಂಠಪೂರ್ತಿ ಎಣ್ಣೆ ಕುಡಿದು ತಮ್ಮ ಕಾರಿನ ಸ್ಟೇರಿಂಗ್ ಹಿಡಿಯುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ. ಕೈಗೊಬ್ಬ

6 Mar 2026 8:33 pm
'777 ಚಾರ್ಲಿ' ಪೋಸ್ಟ್ ಮಾಡಿದ್ದು ಸಿನಿಮಾಗಾ? ಇಲ್ಲ ಕೋಪಕ್ಕಾ? \ಬ್ರೋ ನಾಯಿ ನಿಯತ್ತು\ ಅಂತಿರೋದ್ಯಾಕೆ ನೆಟ್ಟಿಗರು?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಳೆದ ಕೆಲವು ತಿಂಗಳಿಂದ ಯಾರ ಕೈಗೂ ಸಿಕ್ಕಿರಲಿಲ್ಲ. ಇನ್ನು ಸೋಶಿಯಲ್ ಮೀಡಿಯಾದಿಂದ ಅಂತೂ ದೂರವೇ ಉಳಿದಿದ್ದರು. ಆದ್ರೀಗ ದಿಢೀರನೇ ಕೆಲವು ದಿನಗಳಿಂದ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ತಮ್ಮ

6 Mar 2026 7:46 pm
ಮಾವನ ವಿರುದ್ಧ ತೊಡೆ ತಟ್ಟಿದ ಕಾವ್ಯಾ ಗೌಡ ; ವಿಡಿಯೋ ವೈರಲ್ - ಇದಕ್ಕೇನಂತಾರೆ ಕಿರುತೆರೆಯ 'ಗಾಂಧಾರಿ' ?

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ರಕ್ತ ಸಂಬಂಧಕ್ಕಿಂತ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ.ಪ್ರೀತಿ ವಿಶ್ವಾಸಕ್ಕಿಂತ ಆಸ್ತಿ ಪಾಸ್ತಿ ಮುಖ್ಯ. ಕೋಟಿ ಕೋಟಿ ಹಣ ಕಣ್ಮುಂದೆ ಇದ್ದಾಗ ಹೆತ್ತವರು, ಒಡಹುಟ್ಟಿದವರು, ಸಂಬಂಧಿಕರು, ಯಾರು ಕಣ್

6 Mar 2026 6:26 pm
ವೇದಿಕೆ ಮೇಲೆ \ಆಂಟಿ.. ಆಂಟಿ\ ಎಂದು ಕೂಗಿದ ಕಿಡಿಗೇಡಿಗಳು; ಕಿರುಕುಳ ನೀಡಿದವರಿಗೆ 'ಪುಷ್ಪ' ನಟಿ ಎಚ್ಚರಿಕೆ

ತೆಲುಗಿನ ಜನಪ್ರಿಯ ನಿರೂಪಕಿ ಮತ್ತು ನಟಿ ಅನಸೂಯ ಭಾರದ್ವಾಜ್‌ಗೂ ವಿವಾದಕ್ಕೂ ಬಿಡಲಾರದ ನಂಟು ಅಂತ ಅನಿಸುತ್ತೆ. ತಮ್ಮ ಮಾತು, ವರ್ತನೆಗಳಿಂದಲೇ ನಿರಂತರ ವಿವಾದಗಳಲ್ಲಿ ಸಿಕ್ಕಿಕೊಳ್ಳುತ್ತಾರೆ. ಅದೆಷ್ಟೇ ತಾಳ್ಮೆಯಿಂದ ಇರುವುದಕ್

6 Mar 2026 3:42 pm
ಭಾರತದೆಲ್ಲೆಡೆ ನಾಳೆ ಧುರಂಧರ್ ಮೆರವಣಿಗೆ ; 4 ಗಂಟೆ ಸಿನಿಮಾ, 4 ನಿಮಿಷದ ಟ್ರೇಲರ್ - ರೆಡಿಯಾಗಿ ಎಂದ ರಣ್ವೀರ್ ಸಿಂಗ್

ಭಾರತೀಯ ಚಿತ್ರರಂಗದಲ್ಲಿ ಸದ್ಯ ಒಂದು ಹೆಸರಿನ ಸದ್ದು ಕೇಳಿ ಬರುತ್ತಿದೆ. ಅದುವೇ ''ಧುರಂಧರ್''. ಇನ್‌ಸ್ಟಾಗ್ರಾಮ್ ಇರಲಿ.. ಎಕ್ಸ್ ಇರಲಿ ..ಅಥವಾ ಬೇರೆ ಯಾವುದೇ ಸಾಮಾಜಿಕ ಜಾಲತಾಣ ಇರಲಿ ಎಲ್ಲೆಲ್ಲೂ ''ಧುರಂಧರ್'' ಭಜನೆ ನಡೆಯುತ್ತಿದೆ. ಚ

6 Mar 2026 2:15 pm
Karnataka Budget 2026; ಬಜೆಟ್‌ನಲ್ಲಿ ಸಿನಿಮಾರಂಗಕ್ಕೆ ಸಿಕ್ಕಿದ್ದೇನು? ಸಿಂಗ್ ವಿಂಡೋ ಪ್ಲಾಟ್‌ಫಾರ್ಮ್‌ನಿಂದೇನು ಪ್ರಯೋಜನ?

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 17ನೇ ಬಾರಿ ಬಜೆಟ್‌ ಮಂಡನೆ ಮಾಡಿ ದಾಖಲೆ ಬರೆದಿದ್ದಾರೆ. ಇಂದು (ಮಾರ್ಚ್ 6) ಕರ್ನಾಟಕದ ಬಜೆಟ್ ಮಂಡನೆಯಾಗಿದ್ದು, ಹಲವು ಕ್ಷೇತ್ರಗಳಿಗೆ ಬಜೆಟ್ ಅನ್ನು ಮೀಸಲಿಡಲಾಗಿದೆ. ಎಂದಿನಂತೆ ಈ ಬಾರಿಗೆ ಸ

6 Mar 2026 2:10 pm
ಲೈಕ್ ಲಪಡಾ ; ಕೃತಿ ಸನೋನ್‌ಗೆ ಪ್ರಶಸ್ತಿ, ಯಾಮಿ ಗೌತಮ್‌ಗೆ ಹೊಟ್ಟೆ ಉರಿ ? 'ಚೀಪ್' ಕೆಲಸಕ್ಕೆ ಆದಿತ್ಯ ಧರ್ ಪತ್ನಿ ಕಿಡಿ

ಎರಡು ಜಡೆ ಒಂದು ಕಡೆ ಸೇರಿದರೆ ಆಗಲ್ಲ ಎನ್ನುವ ಮಾತು ಇದೆ. ಚಿತ್ರರಂಗಕ್ಕೆ ಈ ಮಾತು ಹೆಚ್ಚು ಸೂಕ್ತವಾಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಶ್ರೀದೇವಿ ಅವರಿಂದ ಹಿಡಿದು ಮಾಧುರಿ ದೀಕ್ಷಿತ್‌ವರೆಗೆ.. ದೀಪಿಕಾ ಪಡುಕೋಣೆ ಅವರಿಂದ ಹಿಡ

6 Mar 2026 12:33 pm
ನಿಮ್ಮ ಚಿನ್ನುಗೆ ನೀವೇ.. ; ನಾಯಿಗಳ ಕುರಿತು ಡಾಗ್ ಸತೀಶ್ ವಿಕೃತ ಮಾತು - ದಾಖಲಾಯ್ತು ದೂರು

ನಿಸ್ವಾರ್ಥ ಪ್ರೀತಿ ಮತ್ತು ನಿಷ್ಠೆಗೆ ಹೆಸರಾದ ಪ್ರಾಣಿ ನಾಯಿ. ಚೂರೇ ಚೂರು ಪ್ರೀತಿ ನೀಡಿದರೂ ಸಾಕು ಜೀವನಪೂರ್ತಿ ಜೊತೆಯಾಗುವ ಜೀವ. ಇಂತಹ ನಾಯಿಯಿಂದ ಹೆಸರು ಮಾಡಿ, ಹಣ -ಕೀರ್ತಿ ಎಲ್ಲವನ್ನೂ ಸಂಪಾದಿಸಿದವರಲ್ಲಿ ಡಾಗ್ ಸತೀಶ್ ಅಲಿಯ

6 Mar 2026 8:45 am