ವಿಶ್ವವಿಖ್ಯಾತ ನಟಸಾರ್ವಭೌಮ ನಂದಮೂರಿ ತಾರಕ ರಾಮರಾವ್ ಕುಟುಂಬದ ಮೂರನೇ ತಲೆಮಾರಿನ ನಾಯಕನಾಗಿ ಜೂನಿಯರ್ ಎನ್ಟಿಆರ್ ಟಾಲಿವುಡ್ಗೆ ಕಾಲಿಟ್ಟರು. ನಟನೆ, ನೃತ್ಯ, ಸಾಹಸ, ಸಂಭಾಷಣೆ ಸೇರಿದಂತೆ ಎಲ್ಲದರಲ್ಲೂ ತಮ್ಮ ಅಜ್ಜಿಗೆ ಸರಿಸಾ
ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 2ನೇ ಸಿನಿಮಾ ರಿಲೀಸ್ ಆಗಿದೆ. ಇಂದು (ಜನವರಿ 23) ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾ ರಾಜ್ಯಾದ್ಯಾಂತ ರಿಲೀಸ್ ಆಗಿದೆ. ಚೊಚ್ಚಲ ಸಿನಿಮಾ 'ಬನಾರಸ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿ
ಸಿಸಿಎಲ್ ಕ್ರಿಕೆಟ್ 12ನೇ ಸೀಸನ್ ಸಿನಿ ಪ್ರೇಮಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದೆ. ಸರಣಿಯ 8ನೇ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಎದುರಿಸಿತು. ಸುದೀಪ್ ಹುಡುಗರ ಅದ್ಭ
ದರ್ಶನ್ ನಟನೆಯ 'ಡೆವಿಲ್' ಸಿನಿಮಾ 7ನೇ ವಾರ ಯಶಸ್ವಿ ಪ್ರದರ್ಶನ ಕಾಣ್ತಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿ ಮೆರೆಸಿದ್ದರು. ತಿಂಗಳ ಹಿಂದೆ ತೆರೆಕಂಡಿದ್ದ '45' ಹಾಗೂ 'ಮಾರ್ಕ್' ಚಿ
ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ತೆಲುಗು ವಾರಿಯರ್ಸ್ ಪಂದ್ಯದಲ್ಲಿ ಅಶ್ವಿನ್ ಬಾಬು ಶತಕ ಸಿಡಿಸಿ ತಂಡಕ್ಕೆ ಬಲ ತುಂಬಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಕಿಚ್ಚನ ನಿರ್ಧಾರ ತಪ್ಪು ಎಂದು ಅಖಿಲ್ ಅಕ್ಕಿನೇನಿ
ಎಲ್ಲೆಲ್ಲೂ ಗಿಲ್ಲಿ ದರ್ಬಾರ್ ಜೋರಾಗಿದೆ. ಬಿಗ್ಬಾಸ್ ಟ್ರೋಫಿ ಗೆದ್ದು ಬಂದ ಗಿಲ್ಲಿ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಇದೇ ಜನಪ್ರಿಯತೆಯನ್ನು ಎನ್ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನ ನಡೀತಿದೆ. ಕನಕಪುರ ರಸ್ತೆಯಲ್
ಭಾರತೀಯ ಫಿಲ್ಮ್ ಮೇಕರ್ಸ್ ಪಾಲಿಗೆ ಆಸ್ಕರ್ ಪ್ರಶಸ್ತಿ ಇನ್ನು ಗಗನ ಕುಸುಮವಾಗಿಯೇ ಉಳಿದಿದೆ. ಪ್ರಶಸ್ತಿ ಇರಲಿ ನಾಮಿನೇಷನ್ಸ್ ಪಟ್ಟಿ ಸೇರಲು ಕೂಡ ಭಾರತದ ಸಿನಿಮಾಗಳು ವಿಫಲವಾಗುತ್ತಿವೆ. 'ಹೋಮ್ಬೌಂಡ್' ಮಾತ್ರವಲ್ಲ 'ಕಾಂತಾರ-1' ಹಾ
ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರೇಕ್ಷಕರನ್ನು ಸೆಳೆಯಲು ಕಿರುತೆರೆಯ ವಾಹಿನಿಗಳು ನಾನಾ ರೀತಿಯ ಕಸರತ್ತು ಮಾಡುತ್ತವೆ. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಸಧ
ಬಿಗ್ಬಾಸ್ ಸೀಸನ್ 12 ಮುಗಿದರೂ ಸಂಭ್ರಮಾಚರಣೆ ಇನ್ನು ಮುಕ್ತಾಯವಾಗಿಲ್ಲ. ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಬಿಗ್ಬಾಸ್ ಗೆದ್ದ ಗಿಲ್ಲಿ ಮುಂದೆ ಏನ್ ಮಾಡ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಸದ್ಯಕ್ಕೆ ಬ್ಲ
ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಗಳು ಅಚ್ಚರಿ ಮೂಡಿಸುವಷ್ಟು ಏರಿಕೆಯಾಗಿವೆ. ಒಂದೇ ದಿನದಲ್ಲಿ 24, 22 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸ್ಪಷ್ಟ ಹೆಚ್ಚಳ ದಾಖಲಾಗಿದ್ದು, ಒಂದು ಗ್ರಾಂನಿಂದ ಹಿಡಿದು 10
ಚಿತ್ರರಂಗ ಅಂದಮೇಲೆ ಅಲ್ಲಿ ಪೈಪೋಟಿ ಇರುವುದು ಸಹಜ. ಅದರಲ್ಲೂ ದೊಡ್ಡ ಸಿನಿಮಾಗಳು ಮುಖಾಮುಖಿಯಾದಾಗ ಆ ಕ್ರೇಜ್ ಬೇರೆಯದ್ದೇ ಮಟ್ಟದಲ್ಲಿ ಇರುತ್ತದೆ. ಸದ್ಯ ಗಾಂಧಿನಗರದಿಂದ ಹಿಡಿದು ಬಾಲಿವುಡ್ವರೆಗೆ ಒಂದೇ ಚರ್ಚೆ ನಡೆಯುತ್ತಿದೆ
ಚಿತ್ರರಂಗದಲ್ಲಿ ಏನು ಬೇಕಾದರೂ ನಡೆಯುತ್ತದೆ. ದೊಡ್ಡ ದೊಡ್ಡ ಸಿನಿಮಾಗಳು ಶುರುವಾಗಿ ನಿಂತು ಬಿಡುತ್ತದೆ. ಅದೇ ರೀತಿ ನಿಂತುಹೋಗಿದ್ದ ಸಿನಿಮಾಗಳು ಅಚ್ಚರಿ ಎನ್ನುವಂತೆ ಪ್ರೇಕ್ಷಕರ ಮುಂದೆ ಬರುತ್ತದೆ. ಸದ್ಯ 38 ವರ್ಷಗಳ ಹಿಂದೆ ನಿಂ
ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.
ದುನಿಯಾ ವಿಜಯ್ ಹಾಗೂ ಜಡೇಶ್ ಹಂಪಿ ಒಟ್ಟಿಗೆ ಸಿನಿಮಾ ಮಾಡ್ತಾರೆ ಅಂದಾಗ್ಲೆ ಕುತೂಹಲ ಮೂಡಿತ್ತು. 'ಜಂಟಲ್ಮನ್', 'ಗುರುಶಿಷ್ಯರು' ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದಿದ್ದ ಜಡೇಶ್ 'ಕಾಟೇರ' ಚಿತ್ರಕ್ಕೆ ಕಥೆ ಒದಗಿಸಿದ್ದರು. 'ಲ್ಯಾಂ
''ಅಮೃತಧಾರೆ'' ಧಾರಾವಾಹಿಯಲ್ಲಿ ನೀನು ದೂರ ಆಗಿದ್ದೇಕೆ ಎಂದು ಭೂಮಿಕಾಗೆ ಪದೇ ಪದೇ ಪ್ರಶ್ನೆಯನ್ನು ಸದಾಶಿವ ಮಾಡಿದ್ದು ನನಗೆ ಬೇರೇನೂ ಬೇಡ ನೀನು ಯಾಕೆ ಹೀಗಿದೀಯಾ ಅದಕ್ಕೆ ಕಾರಣ ಹೇಳು ಸಾಕು ಎಂದು ಹೇಳಿದ್ದಾನೆ. ನನ್ನ ಹತ್ರನೂ ಮುಚ್
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಪೈಕಿ 'ಭಾಗ್ಯಲಕ್ಷ್ಮಿ' ಸದಾ ಮುಂಚೂಣಿಯಲ್ಲಿರುತ್ತದೆ. ಮನೆಯ ಹೆಣ್ಣುಮಗಳು ಎದುರಿಸುವ ಸವಾಲುಗಳು ಇಲ್ಲಿನ ಮುಖ್ಯ ಕಥಾವಸ್ತು. ಪ್ರತಿಯೊಂದು ಎಪಿಸೋಡ್ ಕೂಡ ವೀಕ್ಷಕರಲ್ಲಿ ಹೊಸ ನಿ
ಅಯ್ಯೋ, ನಿನ್ನೆಯಷ್ಟೇ ಇಳಿಕೆ ಕಂಡಿದ್ದ, ಭಾರತದಲ್ಲಿ ಚಿನ್ನದ ಬೆಲೆ(Gold Rate India)ಇಂದು ದಿಢೀರ್ ಏರಿಕೆ ಕಂಡಿದೆ. ಅತ್ತ ಚಿನ್ನ ಇಂದೂ ಇಳಿಕೆ ಕಾಣಬಹುದು, ಸ್ವಲ್ಪವಾದ್ರೂ ಹೂಡಿಕೆ ಮಾಡಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೂ ಕೊನೆಗೂ
ಬಾಲಿವುಡ್ನಲ್ಲಿ ದೇಶ ಭಕ್ತಿಯನ್ನು ಸಾರುವ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಅದುವೇ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್, ಅಹಾನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಬಾರ್ಡರ್ 2'. 1997ರಲ್ಲಿ ತೆರೆಕಂಡಿದ್ದ ಮೆಗಾ ಬ್
ಒಂದು ಚಿತ್ರದಲ್ಲಿ ನಾಯಕನ ಅಬ್ಬರಕ್ಕೆ ಪ್ರೇಕ್ಷಕರು ಶಿಳ್ಳೆ.. ಚಪ್ಪಾಳೆ.. ಹೊಡೆಯಬಹುದು. ತಮ್ಮ ನೆಚ್ಚಿನ ನಾಯಕನ ಸಾಹಸಗಾಥೆ ಮತ್ತು ಚಾಕ್ಯಚಕ್ಯತೆಯನ್ನು ಕಂಡು ಸಂಭ್ರಮ ಪಡಬಹುದು. ಆದರೆ.. ಆ ನಾಯಕನ ಆ ಪಾತ್ರಕ್ಕೆ ಜೀವ ತುಂಬುವುದು ಆ
ಬೆಳ್ಳಿತೆರೆಯ ಮೇಲೆ ನಾಯಕಿಯರು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಅವರ ನಗು, ಅವರ ನಡಿಗೆ ಮತ್ತು ಅವರ ಅಂದಕ್ಕೆ ಮರುಳಾಗದವರೇ ಇಲ್ಲ. ಈ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಮಿಂಚಿನ ಹಿಂದೆ ಒಂದು ದೊಡ್ಡ ಕಥ
2026 ಮೂರನೇ ವಾರದಂದು ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದೆ. ಗಣರಾಜ್ಯೋತ್ಸವದಂದು ಬ್ಯಾಕ್ ಟು ಬ್ಯಾಕ್ ರಜೆಗಳು ಇರುವುದರಿಂದ ಎರಡು ಸಿನಿಮಾಗಳನ್ನು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿವೆ. ಅದರಲ್ಲಿ ದುನಿಯಾ ವಿಜಯ್ ನ
ಇಂದು ಬೆಂಗಳೂರಿನ ಈಜಿಪುರದ ಮಹಾವಿಷ್ಣು ದೇವಾಲಯದಲ್ಲಿ ಜಿರೋ ಟೂ ಹಿರೋ ಸಿನಿಮಾ ಸೆಟ್ಟೇರಿದೆ.. ಮೂಲತಃ ಕನ್ನಡಿಗನಾದ ನಾಗವೇಣಿ ಸಂತೋಷ್ ಇಂಥ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇ ಜೀರೋ ಟು ಒನ್ ಎಂಬ ಯುವ ಜನತೆಗೆ ಮೋಟಿವೇಶನ್ ಜ
ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ ಸಿನಿಮಾಗಳ ಆರ್ಭಟ ಕಮ್ಮಿ ಆಗ್ತಿದೆ. ಮತ್ತೊಂದು ವೀಕೆಂಡ್ ಬರ್ತಿದ್ದು ಹೊಸ ಹೊಸ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡದ 'ಲ್ಯಾಂಡ್ಲಾರ್ಡ್' ಹಾಗೂ 'ಕಲ್ಟ್' ಚಿತ್ರಗಳು ಈ ವ
ಮತ್ತೊಮ್ಮೆ ಆಸ್ಕರ್ ವೇದಿಕೆ ರಂಗೇರುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡುವ ಸಮಯ ಹತ್ತಿರ ಬರ್ತಿದೆ. ಸಿನಿರಸಿಕರು ಬಹಳ ಕಾತರದಿಂದ ಕಾಯುತ್ತಿದ್ದ ಆಸ್ಕರ್ 2026 ನಾಮಿನೇಷನ್ಸ್ ಲ
ಬೆಂಗಳೂರಿನಲ್ಲಿ ಕನ್ನಡಿಗರು ಇರುವುದಕ್ಕಿಂತ ಹೆಚ್ಚಾಗಿ ಪರ ಭಾಷೆಯ ಜನರೇ ಹೆಚ್ಚಿದ್ದಾರೆ. ಕರ್ನಾಟಕ ಬಿಟ್ಟು ಬೇರೆ ರಾಜ್ಯದ ಜನರು ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿಗೆ ವಲಸೆ ಬರೋದು ಹೊಸದೇನು ಅಲ್ಲ. ಪ್ರತಿ ವರ್ಷ ಕೆಲಸಕ್ಕ
ಮತ್ತೆ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲಿ ಭಾರತಕ್ಕೆ ನಿರಾಸೆಯಾಗಿದೆ. 'ಬೆಸ್ಟ್ ಇಂಟರ್ನ್ಯಾಷನಲ್ ಫೀಚರ್ ಫಿಲ್ಮ್' ವಿಭಾಗದ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಭಾರತದ 'ಹೋಮ್ಬೌಂಡ್' ಸಿನಿಮಾ ರೇಸ್ನಿಂದ ಹೊರಬಿದ್ದಿದೆ.
ಕಳೆದ ವರ್ಷ ಬಾಲಿವುಡ್ ಮಂದಿಯ ಮರ್ಯಾದೆ ಉಳಿಸಿದ ಸಿನಿಮಾ 'ಧುರಂಧರ್'. ವರ್ಷದ ಕೊನೆಯ ತಿಂಗಳಲ್ಲಿ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್ನಲ್ಲಿ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಹೋಯ್ತು. ಅಲ್ಲಿವರೆಗೂ ಕೆಲವೇ ಕೆಲವು ಗೆಲುವ
ಬಿಗ್ಬಾಸ್ ಟ್ರೋಫಿ ಗೆದ್ದ ಗಿಲ್ಲಿ ನಟ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಕಳೆದ 3 ದಿನಗಳಿಂದ ಬರೀ ಸುತ್ತಾಟ. ಮನೆಗೂ ಹೋಗದಷ್ಟು ಬ್ಯುಸಿಯಾಗಿಬಿಟ್ಟಿದ್ದಾರೆ. ವ
ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ಗಿಲ್ಲಿ ನಟನಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಕೋಟಿ ಕೋಟಿ ಮತಗಳನ್ನು ಹಾಕಿ ಅಭಿಮಾನಿಗಳನ್ನು ಗೆಲ್ಲಿಸಿದ್ದಾರೆ. ಇಡೀ ಸೀಸನ್ ವೀಕ್ಷಕರನ್ನು ರಂಜಿಸಿದ ಗಿಲ್ಲಿಗೆ ಭರ್ಜರಿ ಬಹುಮಾನಗಳು ಸಿ
ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ ಎಂದೂ ಕಂಡಿರದ ಏರಿಕೆ ಕಂಡಿತ್ತು. 24 ಕ್ಯಾರೆಟ್ ಚಿನ್ನದ ನೂರು ಗ್ರಾಂನಲ್ಲಿ ಬರೋಬ್ಬರಿ 70,000ಕ್ಕೂ ಹೆಚ್ಚು ರೂಪಯಿಗಳ ಏರಿಕೆ ನೋಡಿತ್ತು. ಆದರೆ ಇಂದು ಚಿನ್ನದ ಬೆಲೆ ಯಾರೂ ಊಹಿಸದಷ್ಟು ಇಳಿಕೆ
ಬಿಗ್ ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಅಂತ್ಯ ಕಂಡಿದೆ. ನಿರೀಕ್ಷೆ ಮಾಡಿದಂತೆ ಗಿಲ್ಲಿ ನಟ 12ನೇ ಸೀಸನ್ ಅನ್ನು ಗೆದ್ದು ಬೀಗಿದ್ದಾರೆ. ಬಿಗ್ ಬಾಸ್ ಗೆದ್ದ ಕ್ಷಣದಿಂದಲೂ ಅವರ ಅಭಿಮಾನಿಗಳು ಅವರನ್ನು ಹೊತ್ತು ಮೆರೆಸುತ್ತಲೇ ಇದ್ದ
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ರೀಮೆಕ್ ಹಾವಳಿ ಕಮ್ಮಿ ಆಗಿದೆ. ಆಗಿಮ್ಮೆ ಈಗೊಮ್ಮೆ ಅಂತಹ ಪ್ರಯತ್ನ ನಡೆಯುತ್ತದೆ. ಹಿಟ್ ಆಗಿದ್ದರೂ ಹೆಚ್ಚು ಜನಪ್ರಿಯವಾಗದ ಸಿನಿಮಾಗಳನ್ನು ಬೇರೆ ಭಾಷೆಗಳಲ್ಲಿ ರೀಮೆಕ್ ಮಾಡುವ ಪ್ರಯತ್
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಫ್ರೆಂಡ್ಶಿಪ್ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಆಕೆಯ ಹಿಂದೆ ಕಾವು ಕಾವು ಎಂದು ಗಿಲ್ಲಿ ಸುತ್ತುತ್ತಿದ್ದರು. ಆಕೆ ನನ್ನ ಕ್ರಶ್, ಲವ್ ಎನ್ನುವ ರೀತಿ ಆಡುತ್ತಿದ್ದರು. ಆದರೆ ಕಾವ
ಬಾಲಿವುಡ್ ಅಂಗಳ ಅಂದ್ರೆ ಅಲ್ಲಿ ಬಣ್ಣದ ಲೋಕದ ಮಾತುಗಳೇ ಜಾಸ್ತಿ. ಈ ಗ್ಲಾಮರ್ ಪ್ರಪಂಚದಲ್ಲಿ ನಟ-ನಟಿಯರ ವೈಯಕ್ತಿಕ ಜೀವನ ಯಾವತ್ತೂ ಚರ್ಚೆಯ ವಿಷಯವೇ. ಅದರಲ್ಲೂ ದಶಕಗಳಿಂದ ಬಾಲಿವುಡ್ ಆಳುತ್ತಿರುವ ಒಬ್ಬ ವ್ಯಕ್ತಿಯ ಜೀವನ ಶೈಲಿ ಅಂ
ಕಿರುತೆರೆ ವೀಕ್ಷಕರಿಗೆ ಸಂಜೆ ಆಯಿತೆಂದರೆ ಸಾಕು, ನೆಚ್ಚಿನ ಧಾರಾವಾಹಿಗಳದ್ದೇ ಚಿಂತೆ. ಮನೆಯವರೆಲ್ಲಾ ಒಟ್ಟಾಗಿ ಕುಳಿತು ನೋಡುವ 'ನಂದಗೋಕುಲ' ಈಗ ಹೊಸ ಕಳೆ ಪಡೆದುಕೊಂಡಿದೆ. ಪ್ರತಿ ಮನೆಯ ಕಥೆಯಂತಿರುವ ಈ ಸೀರಿಯಲ್ ಈಗ ಮದುವೆಯ ಸಡಗರ
ಭಾರತೀಯರು ಚಿನ್ನ ಪ್ರಿಯರು. ಅದರಲ್ಲೂ ಬೆಂಗಳೂರು ಸೇರಿ, ಭಾರತದಾದ್ಯಂತ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಅದರಲ್ಲೂ ಇತ್ತೀಚೆಗಂತೂ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಿದೆ. ಇಂದು ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲ್ಲಿದ
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮಹಾ ಸಂಭ್ರಮಕ್ಕೆ ಎದುರು ನೋಡುತ್ತಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿ ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ 'ಟಾಕ್ಸಿಕ್' ಅನ್ನು ಕಣ್ತುಂಬಿಕೊಳ್ಳುವು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಇತರೆ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಈಗ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ವಾಣಿಜ್ಯ ಮಂಡಳಿಯ ಒಂದೊಂದು ಗುಂಪುಗಳು ತಮ್ಮ ಪ್ರತಿನಿಧಿಯನ

18 C