ನಟಿ ಕಂಗನಾ ರಣಾವತ್ ಮತ್ತೊಮ್ಮೆ ಬಾಲಿವುಡ್ ಕಿಂಗ್ ಖಾನ್ಗಳನ್ನ ಕೆಣಕಿದ್ದಾರೆ. ಶಾರುಖ್ ಖಾನ್ ಅಭಿನಯದ ಪಠಾಣ್ ಸಕ್ಸಸ್ಗೆ ಇದೇ ನೋಡಿ ಭವ್ಯ ಭಾರತದ ವಿಶಿಷ್ಟತೆ. ಭಾರತ ಬರೀ ಖಾನ್ಗಳನ್ನೇ ಪ್ರೀತಿಸುತ್ತದೆ ಎಂದು ಕಿಡಿಕಾರಿದ
ತುಮಕೂರು: KSRTC ಬಸ್ ಚಾಲಕನೋರ್ವ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಶಿರಾ- ನಾಗಪ್ಪನಹಳ್ಳಿ ಗೇಟ್ ಬಳಿ ನಡೆದಿದೆ. ಕೆಎಸ್ಆರ್ಟಿಸಿ ಬಸ್ ಚಾಲಕ ಮಂಜುನಾಥ್
ತಮಿಳುನಾಡು: ಸ್ಕಾರ್ಪಿಯೋ ಕಾರು ಪಲ್ಟಿಯಾಗಿ ಏಳು ಮಂದಿಗೆ ಗಂಭೀರವಾಗಿ ಗಾಯಗಳಾಗಿರೋ ಘಟನೆ ತಮಿಳುನಾಡಿನ ದಿಂಬಂ ಘಾಟಿನಲ್ಲಿ ನಡೆದಿದೆ. ಅಲೆಕ್ಸ್ (35), ಮೇರಿ ವಿಕ್ಟೋರಿಯಾ (32), ಜೋಥಮ್ (9), ಸಗಾಯ್ ಮಣಿರಾಜು (65), ಮೇರಿ ಸಿಸಿಲಿಯಾ (55), ಮೇರಿ
ಇದ್ದಕ್ಕಿದ್ದಂತೆ ಪೊಲೀಸ್ ಗುಂಡಿನ ದಾಳಿಗೆ ತುತ್ತಾಗಿದ್ದ ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಒಡಿಶಾದ ಬ್ರಜರಾಜ್ನಗರ ಗಾಂಧಿ ಚೌಕ್ ಬಳಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ 2
ಮುಂಬೈ ಇಂಡಿಯನ್ಸ್.. ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ಟೀಮ್…! ಆದ್ರೆ ಕಳೆದ ವರ್ಷ ಈ ಫ್ರಾಂಚೈಸಿ ನೀಡಿದ್ದು, ಹೀನಾಯ ಪ್ರದರ್ಶನ..! ಆದ್ರೆ, ಈ ಬಾರಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡೋಕೆ ಮುಂಬೈ ಸಜ್ಜಾಗಿದೆ. ಅದಕ್ಕಾಗಿ ಈ ಭ
ವಿಜಯಪುರ: ವಿಠಲವಾಡಿ ತಾಂಡಾದಲ್ಲಿ ನೀರಿನ ಸಂಪ್ಗೆ ಬಿದ್ದು ತಾಯಿ, ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಗೀತಾ ಸಹೋದರ ರಾಜಕುಮಾರ್ ಆರೋಪ ಮಾಡಿದ್
ಮೈಸೂರು: ಎಷ್ಟೋ ವರ್ಷಗಳ ವಿಷ್ಣು ದಾದಾ ಅಭಿಮಾನಿಗಳ ಹೋರಾಟಕ್ಕೆ ಜಯ ಸಂದಿದೆ. ಕೊನೆಗೂ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಭಿಮಾನಿಗಳಿಗೆ ಸಿಹಿಸ
ಚಿಕ್ಕಬಳ್ಳಾಪುರ: ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರೋ ಘಟನೆ ನಂದಿಬೆಟ್ಟಕ್ಕೆ ಹೋಗುತ್ತಿದ್ದ ಮಾರ್ಗ ಮಧ್ಯದಲ್ಲಿ ನಡೆದಿದೆ. ಐತಿಹಾಸಿಕ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಏಕಾಏಕಿ ಬೆ
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನೋ ಬಾಲ್ ಹಾಕೋದ್ರ ಜೊತೆಗೆ ಹೆಚ್ಚು ರನ್ ಬಿಟ್ಟುಕೊಟ್ಟ ವೇಗಿ ಆರ್ಷ್ದೀಪ್ ಸಿಂಗ್ ಬಗ್ಗೆ ಟೀಕೆಗಳು ಕೇಳಿ ಬರ್ತಿವೆ. ಈ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಆರ್
ಮೈಸೂರು: ಸಾಂಸ್ಕೃತಿಕ ನಗರಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗಿದೆ. ಸತತ 13 ವರ್ಷಗಳ ಹೋರಾಟದ ಫಲವಾಗಿ ಇಂದು ಉದ್ಘಾಟನೆ ಆಗಿರುವ ಸ್ಮಾರಕದ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ರಂಗದ ಕೆಲವು ಗಣ್ಯರು ಶುಭ ಕ
ಹಾಸನ: ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಹೊಡೆದಾಡುತ್ತಾರೆ ಅಂತಾ ಅಂದುಕೊಂಡಿದ್ರೆ ಅದು ಸಾಧ್ಯವಿಲ್ಲ. ನಾನು ಸಾಯೋವರೆಗೂ ಹೆಚ್ಡಿಕೆ ಮತ್ತು ನನ್ನದು ಒಂದೇ ತೀರ್ಮಾನ. ಹೊಡೆದಾಡೋ ಪ್ರಶ್ನೆಯೇ ಇಲ್ಲ. ಹಾಗೇನಾದ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಖಲಿಸ್ತಾನಿ ಸ್ಲೀಪರ್ ಸೆಲ್ಗಳು ಸಕ್ರಿಯರಾಗಿದ್ದಾರೆ. ಉಗ್ರರು ಅತೀ ದೊಡ್ಡ ದಾಳಿಗೆ ಸಂಚು ರೂಪಿಸಿದ್ದರು ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿದೆ. ಖಲಿಸ್ತಾನಿ ಸ್ಲೀಪರ್ ಸೆಲ್
ಕಿಂಗ್ ಕೊಹ್ಲಿಗೆ ಕೊಹ್ಲಿನೇ ಸಾಟಿ ಅನ್ನೋದು ಮತ್ತೆ ಪ್ರೂವ್ ಆಯ್ತು.. ಯಾರು ಟಿ20ಗೆ ಯಂಗ್ ಟೀಮ್ ಕಟ್ತೀವಿ ಅಂತಾ ಹೇಳಿ, ರೆಡ್ ಹಾಟ್ ಫಾರ್ಮ್ನಲ್ಲಿರೋ ಕೊಹ್ಲಿಗೆ ಕೊಕ್ ಕೊಟ್ರೋ ಅವರಿಗೆ ಎರಡೇ ಸರಣಿಗಳಲ್ಲಿ ಎಲ್ಲಾ ಅರ್ಥ
ಟಾಲಿವುಡ್ ನಟ ನರೇಶ್ ಹಾಗೂ ಬಹುಭಾಷಾ ನಟಿ ಪವಿತ್ರ ಲೋಕೇಶ್ ಲವ್ವಿ-ಡವ್ವಿ ವಿಚಾರದ ವಾಗ್ಯದ್ಧ ಸದ್ಯಕ್ಕೆ ಮುಗಿಯೋ ಹಾಗೆ ಕಾಣ್ತಿಲ್ಲ. ಉರಿಯೋ ಬೆಂಕಿಗೆ ತುಪ್ಪ ಸುರಿದ್ರು ಅನ್ನೋ ಹಾಗೆ ನಟ ನರೇಶ್, ಪತ್ನಿ ರಮ್ಯಾ ಮೇಲೆ ಮಾಡಿರೋ
ಕೊಟ್ಟೂರು ತಾಲ್ಲೂಕು ಉಜ್ಜಯಿನಿ ಪೀಠದ ಭಕ್ತರು, ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಬೃಹನ್ಮಠ ಭಕ್ತರ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಕೋಮಾಕ್ಕೆ ಹೋಗಿದ್ದರೆ, ಪೊಲೀಸ್ ಪೇದೆ ಸೇರಿ 20ಕ್ಕೂ ಹೆಚ್ಚು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಾತ್ರಿ ವೇಳೆ ವಾಹನ ತಡೆದು ಸುಲಿಗೆ ಮಾಡುತ್ತಿರೋ ದರೋಡೆಕೋರರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮುಂಜಾನೆ 3 ಅಥವಾ 4ರ ಸುಮಾರಿಗೆ ಖತರ್ನಾಕ್ ಕಳ್ಳರು ಕಾರುಗಳನ್ನೇ ಟಾರ್ಗೆಟ್ ಮಾ
ಮೆಲ್ಬೋರ್ನ್ನ ಟೆನ್ನಿಸ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಬ್ರೆಜಿಲ್ ವಿನ್ ಆಯಿತು. ಇಂಡಿಯಾದ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಜೋಡಿಯು ಬ್ರೆಜಿಲ
ಕಲಬುರಗಿ: ಸಾವು ಕೆಲವೊಮ್ಮೆ ಹೇಗೆಲ್ಲಾ ಬರುತ್ತೆ ಅನ್ನೋದನ್ನು ನಿರೀಕ್ಷೆಯೂ ಮಾಡೋಕೆ ಆಗಲ್ಲ. ಅದರಂತೆ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಊಟ ಮಾಡುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಲಕ್ಷ್ಮಣ
ಹಾಸನ ಟಿಕೆಟ್ ಫೈಟ್ನ ಕೌಟುಂಬಿಕ ಕದನಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕೊನೆಗೂ ಮೌನ ಮುರಿದಿದ್ದಾರೆ. ಕುಮಾರಸ್ವಾಮಿ, ರೇವಣ್ಣನನ್ನ ಯಾವುದೇ ಕಾರಣಕ್ಕೂ ಬೇರ್ಪಡಿಸಲು ಆಗಲ್ಲ. ಯಾರಾದ್ರು ಬೇರ್ಪಡಿಸುತ್ತೇನೆ ಎಂದು ಕೊಂಡಿದ್ದ
ಬೆಂಗಳೂರು: ತೆಲುಗು ನಟ ನಂದಮೂರಿ ತಾರಕರತ್ನ ತೀವ್ರ ಕಾರ್ಡಿಯಾಕ್ ಅರೆಸ್ಟ್ ಹಿನ್ನೆಲೆಯಲ್ಲಿ ಅವರನ್ನ ನಗರದ ನಾರಾಯಣ ಹೆಲ್ತ್ಕೇರ್ಗೆ ದಾಖಲಿಸಲಾಗಿದೆ. ಹೀಗಾಗಿ ತಾರಕರತ್ನ ನೋಡಲು ಇವತ್ತು ಟಾಲಿವುಡ್ ಸ್ಟಾರ್ ನಟ ಜ್ಯೂ
ಒಮ್ಮೆ ತಪ್ಪು ಮಾಡಿದ್ರೆ, ಏನೋ ಹೋಗ್ಲಿ ಬಿಡು ಅಂತ ಬಿಟ್ಬುಬಿಡಬಹುದು. ಆದ್ರೆ ಪದೇ ಪದೇ ತಪ್ಪು ಮಾಡಿದ್ರೆ, ಆ ತಪ್ಪುಗಳಿಂದ ತಂಡಕ್ಕೆ ಸೋಲಾದ್ರೆ ಏನ್ ಮಾಡೋದು? T20 ಕ್ರಿಕೆಟ್ ಅಂದ್ರೆ ಪಕ್ಕಾ ಬ್ಯಾಟ್ಸ್ಮನ್ಗಳ ಆಟ. ಆದ್ರೆ ಕೆಲ ಬೌಲ
ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಮೇಲೆ ಗುಂಡಿನ ದಾಳಿ ನಡೆದಿದೆ. ಸಚಿವರು ಕಾರಿನಿಂದ ಕೆಳಗೆ ಇಳಿಯುವಾಗ ಪೊಲೀಸ್ ಅಧಿಕಾರಿ ಎದೆಗೆ ಗುರಿಯಿಟ್ಟು 2 ಬಾರಿ ಶೂಟ್ ಮಾಡಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೂರ್ವ ನಿ
ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ’ ಯಾತ್ರೆಯು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ನಾಳೆ ರಾಹುಲ್ ಗಾಂಧಿ ಕನಸಿನ ‘ಭಾರತ್ ಜೋಡೋ’ ಯಾತ್ರೆಯು ಪೂರ್ಣಗೊಳ್ಳಲಿದೆ. ನಿರೀಕ್ಷೆಯಂತೆ ಈ ಯಾತ್ರೆಯು ಇಂದು ಶ್ರೀನಗರದ ಲಾಲ್ ಚೌ
ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಮತ್ತು ದೀಪಿಕಾ ಅಭಿನಯದ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಗಳಿಕೆಯಲ್ಲು ಕೆಜಿಎಫ್-2 ಮತ್ತು ಬಾಹುಬಲಿ ಸಿನಿಮಾವನ್ನ ಹಿಂದಿಕ್ಕಿದೆ ಎಂದು ಹೇಳಲಾಗ್ತಿದೆ.
ರಾಯಚೂರು: ಹಾಸನ ಟಿಕೆಟ್ ಹಂಚಿಕೆಯ ವಿಚಾರ ಜೆಡಿಎಸ್ನಲ್ಲಿ ಬಹುದೊಡ್ಡ ಬಿಕ್ಕಟ್ಟು ಸೃಷ್ಟಿಸಿದೆ. ಸೂರಜ್ ರೇವಣ್ಣ ಹಾಸನದಲ್ಲಿ ನೀಡಿದ ಹೇಳಿಕೆ ಬಳಿಕ ಮಂತ್ರಾಲಯದಲ್ಲಿ ಅನಿತಾ ಕುಮಾರಸ್ವಾಮಿ ಹಾಲಲ್ಲಾದರು ಹಾಕು ನೀರಲ್ಲಾದರು ಹಾ
ಉತ್ತರ ಕರ್ನಾಟಕದ ಮೇಲೆ ಕಣ್ಣಿಟ್ಟಿರೋ ಕಮಲ ಪಾಳಯ ಗೆಲುವಿಗಾಗಿ ರಣತಂತ್ರ ರೂಪಿಸ್ತಿದೆ. ಬೆಳಗಾವಿಯಲ್ಲಿ ಜಿಲ್ಲಾ ನಾಯಕರ ಜೊತೆಗೆ ಅಮಿತ್ ಶಾ ಮಹತ್ವದ ಮೀಟಿಂಗ್ ಮಾಡಿದ್ದಾರೆ. ಶಾಸಕರ ಜೊತೆ ಒನ್ ಟು ಒನ್ ಚರ್ಚೆ ಮಾಡಿದ ಅಮಿತ್ ಶಾ, ಬ
ಬೆಂಗಳೂರು: ತೆಲುಗು ನಟ ನಂದಮೂರಿ ತಾರಕರತ್ನ ತೀವ್ರ ಕಾರ್ಡಿಯಾಕ್ ಅರೆಸ್ಟ್ ಹಿನ್ನೆಲೆಯಲ್ಲಿ ಅವರನ್ನ ನಗರದ ನಾರಾಯಣ ಹೆಲ್ತ್ಕೇರ್ಗೆ ದಾಖಲಿಸಲಾಗಿತ್ತು. ಹೀಗಾಗಿ ತಾರಕರತ್ನ ನೋಡಲು ಇವತ್ತು ಟಾಲಿವುಡ್ ಸ್ಟಾರ್ ನಟ ಜೂ
ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಲರ್ಫುಲ್ ರಾಜಕಾರಣಿ ಅನ್ನೋದು ಎಲ್ಲರಿಗೂ ಗೊತ್ತು. ಹೊನ್ನಾಳಿಯಲ್ಲಂತೂ ರೇಣುಕಾಚಾರ್ಯ ಅವರ ಗತ್ತೇ ಬೇರೆ. ಹಬ್ಬ ಹರಿದಿನಗಳಲ್ಲಂತೂ ಯುವ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ನಡೆ ಕಾರಣ ಅಂತಾ ಟೀಮ್ ಇಂಡಿಯಾ ಮಾಜಿ ಆಟಗಾರ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸಂದರ್ಭಕ್ಕೆ ತಕ್ಕಂತೆ ಬೌ
ವಿಜಯಪುರ: ಹೋರಿಗೆ ಮಕ್ಕಳಿಗಿಂತಲೂ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿ ಈ ರೈತ ಅಚ್ಚರಿ ಮೂಡಿಸಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ಮಸಬನಾಳ ಗ್ರಾಮದ ಮಲ್ಲಪ್ಪ ಗಾಜರೆ ಹೋರಿ ಮೇಲೆ ಪ್ರೀತಿ ತೋರಿರೋ ರೈತ. ಐದು ವರ್ಷಗಳ ಹಿಂದೆ ಜನಿ
ಪುರುಷರ ಹಾಕಿ ವಿಶ್ವಕಪ್ನಲ್ಲಿ ಎದುರಾಳಿ ತಂಡ ದಕ್ಷಿಣ ಆಫ್ರಿಕಾವನ್ನು 5-2 ಗೋಲ್ಗಳ ಅಂತರದಿಂದ ಮಣಿಸಿ ಭಾರತ ಫೈನಲ್ ಪ್ರವೇಶಿಸಿದೆ. ಕ್ಯಾಪ್ಟನ್ ಹರ್ಮನ್ ಪ್ರೀತ್ ಸಿಂಗ್, ಆಕಾಶದೀಪ್ ಹಾಗೂ ಶಂಶೇರ್ ಸಿಂಗ್ ಅಮೋಘವಾದ ಗೋಲು ಗಳ
ವಿಜಯಪುರ: ನೀರಿನ ಸಂಪ್ನಲ್ಲಿ ಬಿದ್ದು ಮೂವರು ಮಕ್ಕಳೊಂದಿಗೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ನಡೆದಿದೆ. ಇದನ್ನೂ ಓದಿ:ಹಾಸ್ಯ ನಟ ಮನ್ದೀಪ್ ರಾಯ್ ಇನ್ನು ನೆನಪು ಮಾತ್ರ
ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ಹಾಸ್ಯನಟ ಮನ್ದೀಪ್ ರಾಯ್ (73) ಇವತ್ತು ಭೈರಸಂದ್ರದ ತಮ್ಮ ನಿವಾಸದಲ್ಲಿ ನಿಧನರಾದ್ದಾರೆ. ಈ ಬಗ್ಗೆ ಅವರ ಪುತ್ರಿ ಅಕ್ಷತಾ ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ್ದಾರೆ. ನಟ ಮನ್ದೀಪ್ ರಾಯ್
ಹಳೇ ದ್ವೇಷದ ಹಿನ್ನೆಲೆಯಲ್ಲಿ ಐದಾರು ಯುವಕರು ಸೇರಿ ಪತ್ರಕರ್ತರೊಬ್ಬರನ್ನ ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಹೌಶಂಗಾಬಾದ್ನಲ್ಲಿ ನಡೆದಿದೆ. ಜನವರಿ 25ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಪರಿಣಾಮ ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಲಕ್ನೋದಲ್ಲಿ ನಡೆಯೋ ಡ
ರಾಯಚೂರು: ಹಾಸನ ಟಿಕೆಟ್ ವಿಚಾರದಲ್ಲಿ ಗೊಂದಲ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಒತ್ತಡದಲ್ಲಿ ಇದ್ದಂತೆ ಕಾಣ್ತಿದೆ. ನಿನ್ನೆ ಮಧ್ಯಾಹ್ನದಿಂದಲೂ ಒತ್ತಡದಲ್ಲಿಯೇ ಇದ್ದ ಅವರು, ಮಾನ್ವಿಯಲ್ಲಿ ನಡೆದ ಯಾತ್ರೆ ವೇಳೆ ಗರಂ ಆದ ಪ್ರಸಂಗ ನ
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಹಿರಿಯ ಕೊಂಡಿಯೊಂದು ಕಳಚಿದ್ದು, ಜನಪ್ರಿಯ ನಟ ಮನದೀಪ್ ರಾಯ್ ನಿಧನರಾಗಿದ್ದಾರೆ.ಸ್ಯಾಂಡಲ್ವುಡ್ನಲ್ಲಿ ದಶಕಗಳ ಕಾಲ ಸಿನಿರಸಿಕರನ್ನು ತಮ್ಮ ಹಾಸ್ಯದಿಂದ ರಂಜಿಸಿದ ಹಾಸ್ಯನಟ ಮನ್ದೀಪ್ ರಾಯ
ಮೊದಲ T20 ಮ್ಯಾಚ್ನಲ್ಲಿ ಸೂಲುಂಡಿರುವ ಟೀಮ್ ಇಂಡಿಯಾ ಇವತ್ತು ನಡೆಯುವ 2ನೇ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಬೇಕಿದೆ. ಸರಣಿ ಕಿವೀಸ್ ಪಡೆಗೆ ಕೈವಶವಾಗದಂತೆ ಪಂದ್ಯವನ್ನ ಗೆಲ್ಲಲ್ಲೇಬೇಕು ಎನ್ನುವ ಒತ್ತಡದಲ್ಲಿ ಭಾರತ ತಂಡವಿದೆ
ಕೋಲಾರ: ನನ್ನ ಸಾವಿಗೆ ಸ್ನೇಹಿತೆಯರೇ ಕಾರಣ ಅಂತಾ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾದ ಬಂಗಾರಪೇಟೆ ತಾಲ್ಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಪದ್ಮ (35) ಆತ್ಮಹತ್ಯೆ ಮಾಡಿಕೊಂಡಿರುವ ಮಹಿ
ಬಿಗ್ ಬಾಸ್ ಸೀಸನ್ 5ರ ಖ್ಯಾತಿಯ ನಿವೇದಿತಾ ಗೌಡ ಅವರು ಹಾಕಿಕೊಳ್ಳುವ ವಸ್ತ್ರದಿಂದ ಸುದ್ದಿಯಲ್ಲಿ ಆಗಾಗ ಇರುತ್ತಾರೆ. ಇದೀಗ ನಿವೇದಿತಾ ಗೌಡ ಪೇಪರ್ನಿಂದ ರೆಡಿ ಮಾಡಿದ ಡ್ರೆಸ್ ಅನ್ನು ಹಾಕಿಕೊಂಡ ವಿಡಿಯೋವನ್ನು ತಮ್ಮ ಇನ್
ಈಗಾಗಲೇ ದಿವಾಳಿಯಾಗಿರುವ ಪಾಕಿಸ್ತಾನದ ಸ್ಥಿತಿ ಅಯೋಮಯವಾಗಿದೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಗೋಗರೆದು ಕೇಳಿದರೂ ಐಎಂಎಫ್ ಮನಸ್ಸು ಕರಗುತ್ತಿಲ್ಲ. ಪಾಕಿಸ್ತಾನವನ
M.S. ಧೋನಿ ದಿ ಅನ್ಟೋಲ್ಡ್ ಸ್ಟೋರಿ ಬಳಿಕ ಮತ್ತೊಬ್ಬ ಕ್ರಿಕೆಟರ್ ಬಯೋಪಿಕ್ ರೆಡಿ ಆಗ್ತಿದೆ. ದಾದಾ ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರಕ್ಕೆ ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸೌರವ್ ಗಂಗೂಲಿ ಬಯೋಪಿ
ಸಾಮಾಜಿಕ ಜಾಲತಾಣದಲ್ಲಿ ಗೂಳಿ ಕಾಳಗದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೊಡಿದ್ರೆ ದಾರಿಹೋಕರು ಭಯ ಬೀಳುವುದರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ಎರಡು ಗೂಳಿಗಳ ಕಾದಾಟದ ಯಾವ WWE ಫೈಟ್ಗೆ ಕಡಿಮೆ ಇಲ್ಲ. ಎರಡು ಹೋರಿಗಳು ರಸ್
777 ಚಾರ್ಲಿ ಹಾಗೂ`ಲಕ್ಕಿಮ್ಯಾನ್‘ ಸಿನಿಮಾ ಖ್ಯಾತಿಯ ಸಂಗೀತಾ ಶೃಂಗೇರಿ, ಇದೀಗ ಕೊರಗಜ್ಜನಿಗೆ ಕೋಲ ನೀಡಿ ಪೂಜೆ ಸಲ್ಲಿಸಿದ್ದಾರೆ. ಸದ್ಯ ಈ ಪೋಟೋಗಳನ್ನು ತಮ್ಮ ಇನ್ಸ್ಟಾದ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೊರಗಜ್ಜನ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್
ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಅವರು ಎಲ್ಲಿ ಹೋದರು ಅಭಿಮಾನಿಗಳು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಇದೇ ರೀತಿ ನಟ ರಣಬೀರ್ ಕಪೂರ್ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯೊಬ್ಬ
ಸ್ಯಾಂಡಲ್ವುಡ್ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಇಬ್ಬರು ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ ಈ ಜೋಡಿಯ ರಿಸೆಪ್ಷನ್ ಬೆಂಗಳೂರಿನ
ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ. ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ ಹಿಂದಿನಿಂದಲೂ ವೈರುಧ್ಯ ಇದೆ ಎನ್ನಲಾ
ಚಿಕ್ಕೋಡಿ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್ಗಳ ಮೇಲೆ ಒಟ್ಟು ನಾಲ್ಕು ಜನ ಪ್ರಯಾಣ ಮಾಡುತ್ತಿದ್ದರು. ಈ ವೇಳ
ಸ್ಲ್ಯಾಪ್ ಫೈಟಿಂಗ್ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು ಇದೆ. ಅದರಂತೆಯೇ ರೊಮೊನಿ
ಇಂಜುರಿಯಿಂದ ಕಾರಣದಿಂದ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್ ಚಹಾರ್, ಜಿಮ್ನಲ್ಲಿ ಪತ್ನಿ ಜೊತೆ ಸಖತ್ ವರ್ಕೌಟ್ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್ ಜೊತೆ ಜಿಮ್ನಲ್ಲಿ ಕಸರತ್ತು ನಡ
ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10 ಅಥವಾ 11ರಂದು ಮ
ಬಾಲಿವುಡ್ ನಟಿ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್ನ್ಯಾಷನಲ್ ಟಿ20 ಲೀಗ್ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್ನಲ್ಲಿ ಶಾರ್ಜಾ ವಾರಿಯರ್ಸ್ ಫ್ರಾಂಚೈ
ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ. ಮೃತ ದಿನೇಶ್ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿ
ಇಂಡೋ-ಆಸಿಸ್ ಹೈವೋಲ್ಟೇಜ್ ಟೆಸ್ಟ್ ಸಿರೀಸ್ಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಈ ಸರಣಿಗೂ ಮುನ್ನ ಬಿಸಿಸಿಐ, ಮುಂಬೈನಲ್ಲಿ ಸ್ಪೆಷಲ್ ಕ್ಯಾಂಪ್ ಆಯೋಜನೆಗೆ ಪ್ಲಾನ್ ರೂಪಿಸಿತ್ತು. ಇದೀಗ ಸ್ಥಳವನ್ನ ಬದಲಿಸಿರುವ
ಮೈಸೂರಿನಲ್ಲಿ ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಸಕಲ ತಯಾರಿ ನಡೀತಿದೆ. ಈ ಕಡೆ ವಿಷ್ಣು ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಯನ್ನ ಐತಿಹಾಸಿಕ ಕ್ಷಣವನ್ನಾಗಿಸಲು ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಿದ್ದು, ಭರ್ಜರಿ ಪ್ರಿಪ
ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡೋಕೆ ತುದಿಗಾಲಲ್ಲಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಹಣೆಬರಹ ಫೆಬ್ರವರಿ 1ರಂದು ನಿರ್ಧಾರವಾಗಲಿದೆ. ನಿನ್ನೆ ಮುಕ್ತಾಯಗೊಂಡ ಲೀಗ್ ಹಂತದ ರಣಜಿ ಪಂದ್ಯದಲ್ಲಿ 7 ವಿಕೆಟ್ ಉರುಳಿಸಿ, ಜಡೇ
ಕೀರ್ತಿ ಸುರೇಶ್ಗೆ ನಟ ವಿಜಯ್ ಜೊತೆ ಅಫೇರ್ ಇದೆ. ಇಬ್ಬರು ಮದುವೆ ಆಗ್ತಾರೆ. ವಿಜಯ್ ತಮ್ಮ ಪತ್ನಿಯಿಂದ ಡಿವೋರ್ಸ್ ತಗೋತಾರೆ ಅನ್ನೋ ಸುದ್ದಿಗಳು ಕಳೆದ ಒಂದೂವರೆ ತಿಂಗಳಿಂದ ಸದ್ದು ಮಾಡ್ತಾನೇ ಇದೆ. ಆದರೆ ಇದೀಗ ಕಹಾನಿ ಮೇ ಟ್ವಿಸ್
ಇಂದು ಭಾರತದ ಯುದ್ಧ ವಿಮಾನಗಳಾದ ಸುಖೋಯಿ-30 ಮತ್ತು ಮಿರಾಜ್-2000 ಪರಸ್ಪರ ಮುಖಾಮುಖಿ ಡಿಕ್ಕಿಯಾದ ದುರ್ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಕರ್ನಾಟಕದ ಬೆಳಗಾವಿ ಮೂಲದ ಪೈಲಟ್ ಹೇಮಂತ್ರಾವ್ ಸಾ
ಜ್ಯೂ. NTR ಸಹೋದರ ನಂದಮೂರಿ ತಾರಕರತ್ನ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ತೀವ್ರ ಅನಾರೋಗ್ಯ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ:Jr.NTR ಸೋದರ ಸಂಬಂಧಿ,
ಬೆಂಗಳೂರು: ಪೊಲೀಸ್ನವರು ಎಂದು ಹೇಳಿಕೊಂಡು 80 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಕುಖ್ಯಾತ ಅಂತರ್ ರಾಜ್ಯ ಸ್ಮಗಲ್ರಗಳನ್ನ ಬಂಧಿಸಲಾಗಿದೆ. ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಬಂದಿದ್ದ ಆರೋಪಿಗಳು ಕದ್ದ ಹಣದಲ್ಲಿ ಮೋಜು, ಮಸ್ತಿ ಮಾ
ಇಂದು ಮಧ್ಯಪ್ರದೇಶದ ಮೊರೆನಾದಲ್ಲಿ 2 ಯುದ್ದ ವಿಮಾನಗಳ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಸಾವನ್ನಪ್ಪಿದ್ದಾರೆ. ವಾಯುಪಡೆಯ 2 ಫೈಟರ್ ಜೆಟ್ ಅಪಘಾತಕ್ಕೀಡಾಗಿದ್ದವ
ನವ ದೆಹಲಿ: ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್ ಹೆಸರು ಬದಲಾವಣೆ ಮಾಡಲಾಗಿದೆ. ಅಮೃತ ಉದ್ಯಾನ ಎಂದು ಹೊಸ ನಾಮಕರಣ ಮಾಡಲಾಗಿದೆ. ಮೊಘಲ್ ಗಾರ್ಡನ್ ಮೊಘಲ್ ಶೈಲಿಯಲ್ಲಿ ನಿರ್ಮಿಸಲಾಗಿತ್ತು. ಇದು ಬ್ರಿಟಿಷರಿಂದ ನಿರ್ಮಾಣವಾಗಿದ್ದ ಆ
ಕುಂದಗೋಳ: ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಅಮಿತ್ ಶಾಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀ
ಮದುವೆ ಅಂದ್ರೆ ಸಂಭ್ರಮ. ಅದರಲ್ಲೂ ವಧು ಮತ್ತು ವರ ಮದುವೆ ದಿನ ಭಿನ್ನವಾಗಿ ಕಾಣುತ್ತಾರೆ. ವರನಿಗಿಂತ ವಧು ಕೊಂಚ ಡಿಫರೆಂಟಾಗಿ ರೆಡಿಯಾಗುತ್ತಾಳೆ. ಅಂದಹಾಗೆಯೇ, ಇಲ್ಲೊಬ್ಬಳು ವಧು ಕೂಡ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದುಕೊಂಡು
ಬೆಂಗಳೂರು: ಪೊಲೀಸ್ರಿಂದ ಗುಂಡೇಟು ತಿಂದರೂ ಕುಖ್ಯಾತ ರೌಡಿ ಅನೀಸ್ ಇನ್ನೂ ಬುದ್ಧಿ ಕಲಿತಂತೆ ಕಾಣ್ತಿಲ್ಲ. ಮೂರು ಕೊಲೆ, 5 ಕೊಲೆಯತ್ನ ಸೇರಿ 19 ಕೇಸ್ಗಳಲ್ಲಿ ಭಾಗಿಯಾಗಿರೋ ಅನೀಸ್ ಜೈಲು ವಾಸ ಮುಗಿಸಿ ಹೊರ ಬರ್ತಿದ್ದಂತೆ ಹಳೆ ವರಸೆ ಶ
ನಿನ್ನೆ ಜಾರ್ಖಂಡ್ನ ರಾಂಚಿಯ ನ್ಯೂಜಿಲೆಂಡ್ ವಿರುದ್ಧದ ಮೊದಲ T20 ಪಂದ್ಯದಲ್ಲಿ ಟೀಮ್ ಇಂಡಿಯಾ 21 ರನ್ ಗಳ ಸೋಲು ಕಂಡಿದೆ. ಆದ್ರೆ ಪಂದ್ಯ ಸೋತರೂ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅತ್ಯುದ್ಭುತವಾದ ಕ್ಯಾಚ್ ಹಿಡಿದು ಎಲ್ಲರನ್ನೂ ದ
ರಾಯಚೂರು: ಹಾಸನ ಟಿಕೆಟ್ ವಿಚಾರ ಜೆಡಿಎಸ್ನಲ್ಲಿ ತಾರಕಕ್ಕೇರಿದೆ. ಸೂರಜ್ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡ್ತೇವೆ. ಪ್ರತಿಭಟ
ಮಹಾರಾಷ್ಟ್ರ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಂಬೈನ ಮಲದ ಪ್ರದೇಶದ ಉದ್ಯಾನವನಕ್ಕಿದ್ದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದುಹಾಕಲು ನಿರ್ಧರಿಸಿದೆ. ಆ ಮೂಲಕ ಉದ್ಧವ್ ಠಾಕ್ರೆ ಆಡಳಿತದ ನಡೆಯನ್ನು ಹಿಮ್ಮೆಟ್ಟಿಸಲು ಯೋಚ
ಕೇಸರಿ ಬಿಕಿನಿ ಮೂಲಕ ಸದ್ದು ಮಾಡಿ ಬಿಡುಗಡೆಯಾದ ‘ಪಠಾಣ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ವಿಶ್ವದಾದ್ಯಂತ 8000 ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿರುವ ಪಠಾಣ್, ಹಿಂದಿ ಚಿತ್ರರಂಗದಲ್ಲೇ ಹೊಸ ರೆಕಾರ್ಡ್ ಮಾಡುತ್ತಿದೆ. ಇದೀ
ಮಾಜಿ ಲವ್ವರ್ ಮೇಲೆ ಸೇಡು ತೀರಿಸಿಕೊಳ್ಳಲು ಬಯಸುವವರಿಗೆ ಈ ಸ್ಟೋರಿ ಸ್ಫೂರ್ತಿ ನೀಡಬಹುದು. ಯಾಕಂದ್ರೆ ಇಲ್ಲೊಬ್ಬಳು ಮದುಮಗಳು ತನ್ನ ಮಾಜಿ ಲವ್ವರ್ಗಳಿಗೆ ಹೇಗೆ ಸೇಡುತೀರಿಸಿಕೊಂಡಿದ್ದಾಳೆ ಎಂದು ತಿಳಿದರೆ ಅಚ್ಚರಿ ಆಗೋದರಲ್
ಕ್ಯಾಲೆಂಡರ್ನ ಹಾಳೆಗಳು 2023ರ ವಿಧಾನಸಭಾ ಚುನಾವಣೆಗೆ ಹತ್ತಿರವಾಗ್ತಿವೆ.. ವಿಧಾನಸಭಾ ಎಲೆಕ್ಷನ್ಗೆ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್ ಮಾಡಿ, ಕದನಕ್ಕೆ ಕಹಳೆ ಮೊಳಗಿಸುವ ಮುನ್ನವೇ ಬಿಜೆಪಿಯ ರಂಗ ತಾಲೀಮು ಜೋರಾಗಿದೆ. ಈ ಬ
ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸದಾ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುತ್ತಾರೆ. ಈಗಾಗಲೇ ಪ್ರೀತಮ್ಗುಬ್ಬಿ ನಿರ್ದೇಶನದ ‘ಬಾನ ದಾರಿಯಲಿ’ ಸಿನಿಮಾ ಶೂಟಿಂಗ್ ಮುಗಿಯುವ ಹಂತಕ್ಕೆ ಬಂದಿದೆ. ಸದ್ಯ ಇದ
‘‘ಮಾತೃ ದೇವೋ ಭವ’’ ಸಕಲ ದೇವರುಗಳಲ್ಲಿ ತಾಯಿಯೇ ಶ್ರೇಷ್ಠ ದೇವರು ಎಂದು ನಮ್ಮ ವೇದ-ಶಾಸ್ತ್ರ, ಪುರಾಣಗಳು ಸಾರಿ ಸಾರಿ ಹೇಳಿವೆ. ಆದರೆ ಇದಕ್ಕೆ ಅಪವಾದವೆಂಬಂತೆ ಇಲ್ಲೊಬ್ಬ ಮಹಾತಾಯಿ ಇಂದು ಬೆಳ್ಳಂಬೆಳಗ್ಗೆ ಸಕ್ಕರೆ ನಾಡು ಮಂಡ್ಯ ಜಿ
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನ ಕಡೆ ಮುಖ ಮಾಡುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅದಕ್ಕೆ ಕಾರಣಗಳು ಹಲವಾರು. ಮಾನವ ತನ್ನ ಸ್ವಾರ್ಥಕ್ಕಾಗಿ ಕಾಡನ್ನು ಕಡಿದು ನಾಡನ್ನು ಹೆಚ್ಚಿಸುತ್ತಿರುವುದರ ಜೊತೆಗೆ ಅರಣ್
ಮೊನ್ನೆಯಷ್ಟೇ ಜೆಎನ್ಯುನಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಸಂಘರ್ಷ ಉಂಟಾಗಿತ್ತು. ಇದೇ ಡಾಕ್ಯುಮೆಂಟರಿ ದಂಗಲ್ ದೆಹಲಿ ಯುನಿವರ್ಸಿಟಿಗೂ ಹರಡಿದೆ. ಗುಜರಾತ್ ಗಲಭೆಯ ಸಾಕ್ಷ್ಯಚಿತ್ರ ಪ್ರದರ್ಶನ ವೇಳೆ ದೆಹಲಿ ವಿವಿ ಕ್ಯಾಂಪ
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ. ಜೆಡಿಎಸ್ ಪಕ್ಷದಲ್ಲಿ ಇದೊಂದೇ ವಿಚಾರ ಬಿರುಗಾಳಿಯನ್ನೇ ಎಬ್ಬಿಸಿದೆ. ಖುದ್ದು ಮಾಜಿ ಸಿಎಂ ಕುಮಾರಸ್ವಾಮಿ ವಿವಾದಕ್ಕೆ ತೆರೆ ಎಳೆಯೋ ಸಾಹಸ ಮಾಡಿದ್ರೂ ಹಾಸನ ಟಿಕೆಟ್ ಸಮರ ಸದ್ದು ಮಾಡ
ಇಂಡೋ-ಆಸಿಸ್ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಕಾವು ದಿನದಿಂದ ಹೆಚ್ಚಾಗ್ತಿದೆ. ತವರಿನಲ್ಲಿ ಟೀಮ್ ಇಂಡಿಯಾವನ್ನ ಕಟ್ಟಿ ಹಾಕೋದು ಹೇಗೆ ಅನ್ನೋ ಟೆನ್ಶನ್, ಕಾಂಗರೂ ಪಡೆಯನ್ನ ಬಿಡದೇ ಕಾಡ್ತಿದೆ. ಅದರಲ್ಲೂ ಈ ಒಬ್ಬ ಭಾ
ಬಾಗಲಕೋಟೆ: ರಾಜಕೀಯ ಸ್ಥಾನಮಾನಕ್ಕಾಗಿ ಇಂದು ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಈ ಮಧ್ಯೆ ಭವಾನಿ ರೇವಣ್ಣ ನಾನೇ ಕ್ಯಾಂಡಿಡೇಟ್ ಅಂತಿದ್ದಾರೆ ಅಷ್ಟೇ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಅವರಿಗೆ ಪ
ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕು ಅನ್ನೋ ಗುರಿ ಇಟ್ಟುಕೊಂಡ ಕಾಂಗ್ರೆಸ್ ಪಾಳಯ ಭರ್ಜರಿ ರಣತಂತ್ರ ರೂಪಿಸ್ತಿದೆ. ಬಸ್ ಯಾತ್ರೆ, ಸರಣಿ ಸಮಾವೇಶಗಳ ಮಧ್ಯೆ ಮಹತ್ವದ ಮೀಟಿಂಗ್ ನಡೆದಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್
ಮಧ್ಯಪ್ರದೇಶ: ಭಾರತದ ಯುದ್ಧ ವಿಮಾನಗಳಾದ ಸುಖೋಯಿ-30 ಮತ್ತು ಮಿರಾಜ್-2000 ಪರಸ್ಪರ ಮುಖಾಮುಖಿ ಡಿಕ್ಕಿಯಾದ ದುರ್ಘಟನೆ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಪೈಲಟ್ಗಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನ
ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟೆಡ್ ವಿಮಾನವೊಂದು ಪತನಗೊಂಡಿದೆ. ಸಾವು ನೋವಿನ ಆತಂಕ ಹೆಚ್ಚಾಗಿದೆ. ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ ಅಂತಾ ಶಂಕಿಸಲಾಗಿದೆ. ವಿಮಾನದಲ್ಲಿ ಎಷ್ಟು ಜನರಿದ್ದರು ಅನ್ನೋದ್ರ ಬಗ್ಗೆ ಇನ್ನ
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೋಲಿಗೆ ಈ ನಾಲ್ವರು ಆಟಗಾರರೇ ಪ್ರಮುಖ ಕಾರಣ. ಈ ಆಟಗಾರರು ಮಿಂಚಿದ್ರೆ ಹಾರ್ದಿಕ್ ಪಾಂಡ್ಯ ಸೋಲು ಕಾಣ್ತಿರಲಿಲ್ಲ. ಯಾರವರು ಅನ್ನೋ ವಿವರ ಇಲ್ಲಿದೆ. ಏಕದಿನ ಸರಣಿಯನ್
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಬಂದು ಹೋಗುವುದು ಚುನಾವಣಾ ತಂತ್ರಗಾರಿಕೆಯ ಒಂದು ಭಾಗ. ಆದ್ರೆ, ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ರಾಜಕೀಯ ವಲಯದಲ್ಲಿ ಕುತೂಹಲ ಕೆರ
ಜಾರ್ಖಂಡ್: ಇಂದು ಬೆಳ್ಳಂಬೆಳಗ್ಗೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಬೆಂಕಿ ಹೊತ್ತಿ ಉರಿದ ಪರಿಣಾಮ ಇಬ್ಬರು ಡಾಕ್ಟರ್ ಸೇರಿ ಐವರು ಸಜೀವ ದಹನಗೊಂಡಿರುವ ಘಟನೆ ಧನ್ಬಾಗ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನ ವೈದ್ಯಕೀಯ ಸಂಸ್ಥೆಯ
2023ರ ಚುನಾವಣೆ ದಿನೇ ದಿನೇ ರಂಗೇರ್ತಿದೆ. ಎಲ್ಲಾ ಪಕ್ಷಗಳು ಚಳಿ-ಬಿಸಿಲೆನ್ನದೇ ಯಾತ್ರೆ ಮಾಡ್ತಿದ್ದು, ಎಲೆಕ್ಷನ್ ಗೆಲ್ಲಲು ತಂತ್ರ-ಪ್ರತಿತಂತ್ರ ರೂಪಿಸ್ತಿವೆ. ಆದ್ರೆ ಖರ್ಗೆ ಕೋಟೆ ಕಲ್ಯಾಣ ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣ
ಉಡುಪಿ: ವಿದ್ಯಾರ್ಥಿನಿಯೊಬ್ಬಳು ನಾಯಿ ಜೊತೆ ಆಟವಾಡುತ್ತಾಳೆ ಎಂದು ಕೋಪಿಸಿಕೊಂಡು ನಾಯಿಯನ್ನೇ ಕೊಂದು ವಿಕೃತಿ ಮೆರೆದ ಘಟನೆ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ನಲ್ಲಿ ನಡೆದಿದೆ. ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್
ಬೆಂಗಳೂರು: ರೌಡಿಶೀಟರ್ ಸೈಲೆಂಟ್ ಸುನೀಲನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪರವಾನಗಿ ಇಲ್ಲದ ಪಿಸ್ತೂಲ್ಗಳನ್ನ ಬಚ್ಚಿಟ್ಟಿದ್ದ ಆರೋಪಿ ಬಾಯ್ಬಿಟ್ಟ ವಿಚಾರಕ್ಕೆ ಪೊಲೀಸರು ಸೈಲೆಂಟ್ ಸುನೀಲನನ್ನ ವಿಚಾರಣೆ ನಡೆಸಲು ಮುಂದಾಗಿದ
19 ವರ್ಷ ವಯೋಮಿತಿಯ ಭಾರತದ ಮಹಿಳೆಯರು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಸೌತ್ ಆಫ್ರಿಕಾದ ಸೆನ್ವೆಸ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂಡರ್ 19 ಮಹಿಳಾ T20 ವಿಶ್ವಕಪ್ನಲ್ಲಿ ಭಾರತ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ
ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೌಸರ್ನಲ್ಲಿ ಕೆಲ ದೋಷಗಳು ಕಂಡು ಬಂದಿದ್ದು ರಿಮೋಟ್ ಹ್ಯಾಕರ್ಸ್ಗಳು ಆಕ್ಸೆಸ್ ಪಡೆದುಕೊಂಡು ದಾಳಿ ಮಾಡಬಹುದು ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN)