ಕಳೆದೊಂದು ತಿಂಗಳಿಂದ ಟೀಮ್ ಇಂಡಿಯಾದಿಂದ ಹೊರುಗಳಿದಿರೋ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿಗಾಗಿ ಈ ವಾರದಿಂದ ಅಭ್ಯಾಸ ಶುರು ಮಾಡಲು ರೆಡಿಯಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ತಂಡದಿಂದ ರೆಸ್ಟ್ ಪಡೆದಿದ್ದ ಕೊಹ್ಲಿ
ಬಿಜೆಪಿಯ ರಾಷ್ಟ್ರೀಯ ಮಾಜಿ ವಕ್ತಾರೆ ನುಪೂರ್ ಶರ್ಮಾ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳ ವಿಚಾರಣೆಯು ದೆಹಲಿಯಲ್ಲಿ ನಡೆಸುವಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನ ನೀಡಿದೆ. ಪ್ರವಾದಿ ಮೊಹಮ್ಮದ್ ಕುರಿತ ಹೇಳಿಕೆ
ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತ ಆಗಿದೆ. ಜಿಮ್ನಲ್ಲಿದ್ದಾಗ ಹಾರ್ಟ್ ಅಟ್ಯಾಕ್ ಆಗಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಮ್ನ ಟ್ರ
ಮದುವೆ ಸಂಪ್ರದಾಯಗಳು ಜಗತ್ತಿನೆಲ್ಲೆಡೆ ವಿಭಿನ್ನವಾಗಿವೆ. ಒಂದೊಂದು ಸಮುದಾಯದಲ್ಲಿ, ಒಂದೊಂದು ಪ್ರದೇಶಗಳಲ್ಲಿ ಮದುವೆಗಳು ತುಂಬಾ ಡಿಫ್ರೆಂಟ್ ಆಗಿ ನಡೆಯುತ್ತವೆ. ಅದರಂತೆ ನೇಪಾಳದಲ್ಲಿ ಇತ್ತೀಚೆಗೆ ನಡೆದ ಮದುವೆಯ ವಿಡಿಯೋ ಒಂದ
ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸಲು ಅವಕಾಶ ಇಲ್ಲ ಎಂದಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಈ
ಮೈಸೂರು: ಹುಣಸೂರಿನ ನರಸಿಂಹಸ್ವಾಮಿ ಬಡಾವಣೆಯಲ್ಲಿ ಮೂರು ತಿಂಗಳ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಶ್ಮಿ (24) ಮೃತ ದುರ್ದೈವಿ. ವರದಕ್ಷಿಣೆ ಕಿರುಕುಳ ನೀಡಿ ಗಂಡನೇ ಕೊಲೆ ಮಾಡಿದ್ದಾನೆಂದು ಅಳಿಯನ ಮೇಲೆ ಪ
ಏಷ್ಯಾಕಪ್ ಟೂರ್ನಿಗೆ ತಂಡದ ಆಯ್ಕೆಯಲ್ಲಿ ಸೆಲೆಕ್ಷನ್ ಕಮಿಟಿ ಎಡವಿತಾ..? ನಿನ್ನೆ, ಮೊನ್ನೆ ಎಂಟ್ರಿ ಕೊಟ್ಟ ಆಟಗಾರನ ಮೇಲಿರೋವಷ್ಟು ನಂಬಿಕೆ, 3 ವರ್ಷದಿಂದ ಇರೋ ಆಟಗಾರನ ಮೇಲಿಲ್ವಾ.? ಹಿಂಗಾದ್ರೆ ಯುವ ಆಟಗಾರನ ಭವಿಷ್ಯ ಏನು.? ಏಷ್ಯಾ
ನಿತೀಶ್ ಕುಮಾರ್ 8ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ನಿತೀಶ್ ಕುಮಾರ್ ಜೊತೆಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 71 ವರ್ಷದ ನ
ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡರ ಹೇಳಿಕೆ ಬೆನ್ನಲ್ಲೇ ಶಾಸಕ ಕೆ.ಎಸ್.ಈಶ್ವರಪ್ಪ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ನಾನು ಕುಡು
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಅಶ್ವಥ್ ನಾರಾಯಣ್ ನಡುವಿನ ವಾಗ್ಯುದ್ಧ ಮುಂದುವರಿದಿದೆ. ಕುಮಾರಸ್ವಾಮಿ ವಾಗ್ದಾಳಿಗೆ ಕೌಂಟರ್ ಕೊಟ್ಟಿರುವ ಸಚಿವರು, ಎಲ್ಲರ ಹತ್ತಿರ ಆಡಿದ ಹಾಗೆಯೇ ನನ್ನ ಹತ್ತಿರ ಆಟ
ಡ್ರ್ಯಾಗನ್ ರಾಷ್ಟ್ರದಿಂದ ಹರಡಿ ಇಡೀ ಜಗತನ್ನೇ ತಲ್ಲಣಗೊಳಿಸಿದ್ದ ಕೋವಿಡ್ 19 ಸೋಂಕು ಸಂಪೂರ್ಣವಾಗಿ ದೂರವಾಗಿಲ್ಲ. ಈ ನಡುವೆ ಆಫ್ರಿನ್ ರಾಷ್ಟ್ರದಲ್ಲಿ ಕಂಡು ಬಂದ ಮಾಂಕಿಪಾಕ್ಸ್ ವೈರಸ್ ಜಗತ್ತಿನಲ್ಲಿ ಆತಂಕವನ್ನು ಸೃಷ್ಟಿ ಮ
ಕೊಡಗು: ಕೌಟುಂಬಿಕ ಕಲಹ ಬೇಸತ್ತು ಪತಿಯೇ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿರೋ ಘಟನೆ ಜಿಲ್ಲೆಯ ಚೇರಳ ಶ್ರೀಮಂಗಲದಲ್ಲಿ ನಡೆದಿದೆ. ಷಶ್ಮಾ (43) ಕೊಲೆಯಾದ ದುರ್ದೈವಿಯಾಗಿದ್ದಾರೆ. ಆರೋಪಿ ಪತಿ ಕಿಶನ್ ಕೌಟುಂಬಿಕ ಕಲಹದಿಂದ ಬೇಸತ್ತು, ಪ
ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಸಿಷ್ಠ ಬಂಟನೂರು ಸಾರಥ್ಯದಲ್ಲಿ ತಯಾರಾಗಿರುವ 1975 ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಕ್ರೈಮ್ ಥ್ರಿಲ್ಲರ್ ಕಂಥಾಹಂದರವಿರುವ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಮೊದಲ ವಾರವೇ ಮನೆಯಲ್ಲಿ ಇರುವ ಸ್ಪರ್ಧಿಗಳು ಕಿತ್ತಾಟ ಆರಂಭಿಸಿದ್ದಾರೆ. ಟಾಸ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ಉದಯ್ ಸೂರ್ಯ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್
ಹಾವೇರಿ: ಮನೆಯ ಗೋಡೆ ಕುಸಿದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿದೆ. ಮುಸ್ತಾಕ್ ಯರಗುಪ್ಪಿ (27) ಮೃತ ದುರ್ದೈವಿ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್
ಮಲಪ್ಪುರಂ; ಕೇರಳದಲ್ಲಿ ಅಪರೂಪದ ಘಟನೆ ನಡೆದಿದ್ದು, 42 ವರ್ಷದ ತಾಯಿ ಹಾಗೂ 24 ವರ್ಷ ಮಗ ಇಬ್ಬರು ಒಟ್ಟಿಗೆ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿದ್ದ ಮಗನಿಗೆ ಓದುವತ್ತಾ ಗಮನ ಹೆಚ್ಚಾಗಲಿ ಅಂತ ತಾಯಿ ಕೂಡ
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟವಾದ ಬೆನ್ನಲ್ಲೇ ಹೊಸ ಆತಂಕ ಶುರುವಾಗಿದೆ. ಈ ಆಟಗಾರನಿಲ್ಲದ ಭಾರತ ಗೆಲ್ಲುತ್ತಾ ಎಂಬ ಅನುಮಾನ ಶುರುವಾಗಿದೆ. ಇದಕ್ಕೆಲ್ಲಾ ಟೀಮ್ ಇಂಡಿಯಾ ಹಿರಿಯ ಆಟಗಾರನ ಬೇಜವಾಬ್ದಾರಿತನವೇ ಕಾರ
ಕಲಬುರಗಿ: ಭೀಮಾ ನದಿಯಲ್ಲಿ ಶ್ರೀ ದತ್ತಾತ್ರೇಯ ದೇವರ ಭಕ್ತ ಕೊಚ್ಚಿ ಹೋಗಿರೋ ಘಟನೆ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ನಡೆದಿದೆ. ಪ್ರಕಾಶ್ ರಾಠೋಡ್ (20) ನದಿಯಲ್ಲಿ ಕೊಚ್ಚಿಹೋದ ಯುವಕ. ನದಿಯಲ್ಲಿ ಕೊಚ್ಚಿಹೋದ ಯುವಕನು ಮಹ
ಬೆಂಗಳೂರು: ಎಲ್ಲಿದ್ಯಪ್ಪ ಕುಮಾರಸ್ವಾಮಿ ಅಂತಾ ಅವರನ್ನು ಹುಡುಕಬೇಕಾಗಿದೆ ಎಂದು ಡಾ.ಅಶ್ವಥ್ ನಾರಾಯಣ್ ವ್ಯಂಗ್ಯದ ಮಾತಿಗೆ ಟ್ವಿಟರ್ ಮೂಲಕ ಹೆಚ್.ಡಿ ಕುಮಾರಸ್ಟಾಮಿ ತಿರುಗೇಟು ನೀಡಿದ್ದಾರೆ. ಡಾ. ಅಶ್ವಥ್ ನಾರಾಯಣ್ ಅಲಿಯಾಸ್ ನಕ
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾದಿಂದ ಈ ಇಬ್ಬರು ಯುವ ಆಟಗಾರರಿಗೆ ಕೊಕ್ ನೀಡಲಾಗಿದೆ. ಕೋಚ್ ರಾಹುಲ್ ದ್ರಾವಿಡ್ರ ಫೇವರಿಟ್ ಆಗಿದ್ದ ಈ ಆಟಗಾರರನ್ನ ತಂಡದಿಂದ ಯಾಕೆ ಡ್ರಾಪ್ ಮಾಡಲಾಗಿದೆ ಅನ್ನೋ ಚರ್ಚೆ ಜೋರಾಗಿದೆ. ಟಿ20 ವಿ
ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮತ್ತೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಕುರಿತ ಮಾಹಿತಿಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟರ್ನಲ್ಲಿ ತಿಳಿಸಿದ್ದಾರೆ. “ಮತ್ತೆ ಕೋವಿಡ್ ಪಾಸಿಟಿವ
ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ ಒಂದು ವರ್ಷ ಪೂರೈಸಿದ್ದಾರೆ. ಆದ್ರೆ, ಈ ಒಂದು ವರ್ಷದಲ್ಲಿ ಬಿಜೆಪಿ ಸರ್ಕಾರಕ್ಕೆ ಮೆತ್ತಿಕೊಂಡಿರೋ ಕಳಂಕಗಳು ಒಂದೆರಡಲ್ಲ. ಸರಣಿ ವಿವಾದಗಳು, ಕೊಲೆಗಳು, ಆರೋಪಗಳು ಬೊಮ್ಮಾಯಿ ನೇತೃತ್ವದ ಸರ್
ವಿಜಯಪುರ: ಮಹಾ ಮಳೆಯಿಂದ ವಿಜಯಪುರ ಕಂಗಾಲಾಗಿದೆ. ಬಿಟ್ಟು ಬಿಡದೇ ಅಬ್ಬರಿಸ್ತಿರೋ ಮಳೆಗೆ ಡೋಣಿ ನದಿ ಪ್ರವಾಹವನ್ನ ಸೃಷ್ಟಿಸ್ಬಿಟ್ಟಿದೆ. ಮಳೆ ಹಾನಿ ಪ್ರದೇಶ ಹರನಾಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಭೇಟಿ ನೀಡಿ ನೆರೆ
ಚಿಕ್ಕಮಗಳೂರು: ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಕೂವೆ ಸಮೀಪದ ಕೆ.ತಲಗೂರು ಗ್ರಾಮದಲ್ಲಿ ನಡೆದಿದೆ. ಚಂದ್ರಮ್ಮ, ಸರಿತಾ ಮೃತ ದುರ್ದೈವಿಗಳಾಗಿದ್ದಾರೆ. ಕಾಫಿನಾಡಿನಲ್ಲಿ ಸತತವಾಗಿ ಸುರಿಯು
ಮುಂಬೈ: ಅಂಧೇರಿಯಲ್ಲಿ ಏಳು ವರ್ಷದ ಮಗು ಮತ್ತು ಅವಳ ಅಣ್ಣ ಶಾಲೆಗೆ ಹೋಗುತ್ತಿದ್ದಾಗ ನಡೆದ ಜಗಳ ಆ ಕುಟುಂಬವನ್ನೇ ಕತ್ತಲಿಗೆ ತಳ್ಳಿತು. ಅವತ್ತು ನಾಪತ್ತೆ ಆದ ಹುಡುಗಿ ತನ್ನ ಮನೆ ತಲುಪಲು ಒಂಬತ್ತು ವರ್ಷ ಏಳು ತಿಂಗಳು ಬೇಕಾಯಿತು. ಮನ
ಬಿಹಾರದಲ್ಲಿ ಮತ್ತೊಂದು ಹೊಸ ಅಧ್ಯಾಯ ಶುರುವಾಗಿದೆ. ಸಾಲು ಸಾಲು ದೋಸ್ತಿ ಸರ್ಕಾರ ಕಂಡ ಸಿಹಿ ತಿನಿಸುಗಳ ನಾಡು ಇದೀಗ ಮತ್ತೊಮ್ಮೆ ಮಹಾ ಮೈತ್ರಿಗೆ ಸಜ್ಜಾಗಿದೆ. ಕಮಲಕ್ಕೆ ಡಿಚ್ಚಿ ಹೊಡೆದು ಮಹಾ ಘಟಬಂಧನ್ಗೆ ರಿಬ್ಬನ್ ಕಟ್ ಮಾಡಲ
The post ರಿಯಲ್ ಸ್ಟಾರ್ ಉಪ್ಪಿ ಭರ್ಜರಿ ಬ್ಯಾಟಿಂಗ್; ವಿಡಿಯೋ ವೈರಲ್ appeared first on News First Kannada .
ಮಕ್ಕಳು ಬೇಕು ಮಕ್ಕಳು ಬೇಕು ಅಂತಾ ಕಂಡ ಕಂಡ ದೇವರಿಗೆ, ಸಿಕ್ಕ ಸಿಕ್ಕ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯೋರಿಗೆ ಲೆಕ್ಕವೇ ಇಲ್ಲ. ಆದ್ರೂ ಈಗಲೂ ಎಷ್ಟೋ ದಂಪತಿ ಮಕ್ಕಳಿಲ್ಲವೆಂದು ಕೊರಗೋದಿದೆ. ಆದರೆ, ಇಲ್ಲೊಂದು ದಂಪತಿಗೆ ಮದುವೆಯ
ಕರುನಾಡಲ್ಲಿ ವರುಣ ಜಲವೈಭವದ ಜೊತೆ ಜಲಪ್ರಳಯವನ್ನೇ ಸೃಷ್ಟಿಸಿದ್ದಾನೆ. ಮೂರು ವಾರಗಳಿಂದ ವರುಣ ದೇವ ಅಸುರನ ರೀತಿ ಆರ್ಭಟಿಸುತ್ತಿದ್ದು ಮಾಡಿರೋ ಅವಾಂತರ, ಹಾನಿಗಳಿಗೆ ಲೆಕ್ಕವಿಲ್ಲ ಜೀವದ ಜೊತೆ ಜೀವನಗಳನ್ನೂ ಆಪೋಷನ ತೆಗೆದುಕೊಳ್
ಬೆಂಗಳೂರು: ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ. ಈ ಹಿನ್ನೆಲೆ ದೇಶದೆಲ್ಲೆಡೆ ಮೋದಿ ಸರ್ಕಾರದಿಂದ ಹರ್ ಘರ್ ತಿರಂಗಾ ಅಭಿಯಾನ ನಡೀತಿದೆ. ಈ ಹೊತ್ತಲ್ಲೇ ರಾಜ್ಯ ಕೈ ನಾಯಕರು ಮನೆ ಮನೆ ಮೇಲೆ ತಿರಂಗಾ ಅಭಿಯಾನದ ಬಗ್ಗೆ
ಮುಂಗಾರು ಮಳೆಯ ಆರ್ಭಟಕ್ಕೆ ಇಡೀ ಭಾರತವೇ ಬೆಚ್ಚಿಬಿದ್ದಿದೆ. ಉತ್ತರದಿಂದ ದಕ್ಷಿಣದವರೆಗೆ.. ಪೂರ್ವದಿಂದ ಪಶ್ಚಿಮದವರೆಗೂ ವರುಣ ದೇವ ರೌದ್ರಾವತಾರ ತಾಳಿದ್ದಾನೆ. ನದಿಗಳು ಉಕ್ಕಿ ಹರಿಯುತ್ತಿವೆ. ಬೆಟ್ಟ, ಗುಡ್ಡಗಳು, ಸೇತುವೆಗಳು ಕ
ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮೊಹರಂ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಇಬ್ಬರಿಕೆ ಚಾಕು ಇರತವಾಗಿದೆ. ತೌಸಿಫ್ ಹೊಸಮನಿ(23), ಮುಸ್ತಾಕ್ ಹೊಸಮನಿ (24) ಹಲ್ಲೆಗೊಳಗಾದವರು. ಮೊಹರಂ ಮೆರವಣಿಯಲ್ಲಿ ಎ
ಶಿವಮೊಗ್ಗ: ಮಳೆಯಿಂದ ಮನೆ ಗೋಡೆ ಕುಸಿದು ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಕಾಚಿಗೊಂಡನಹಳ್ಳಿಯಲ್ಲಿ ನಡೆದಿದೆ. ಸೌಭಾಗ್ಯ (62) ಮೃತ ದುರ್ದೈವಿ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಗೋಡೆ ಕುಸಿದು ಓರ್ವ ಮಹಿ
‘ಯು ಅಂಡ್ ಐ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಿರೋ ರಿಯಲ್ ಸ್ಟಾರ್ ಉಪೇಂದ್ರ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಶೂಟಿಂಗ್ಗೆ ಮಳೆ ಅಡ್ಡಿಯಾದ ಕಾರಣ ತುಂತುರು ಮಳೆಯಲ್ಲಿ ಕ್ರಿಕೆಟ್ ಆಡಿರೋ ಉಪ್ಪಿ ಭರ್ಜರಿ ಬ್ಯಾಟಿ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಒಪನಿಂಗ್ ಬ್ಯಾಟ್ಸ್ಮನ್, ಬ್ಯಾಡ್ಮಿಂಟನ್ ಪ್ಲೇಯರ್ ಪಿವಿ ಸಿಂಧುಗೆ ಶುಭಾಶಯ ಕೋರಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಈ ಬಾ
ನಾಳೆ ಸಂಜೆ 4 ಗಂಟೆಗೆ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನಿತೀಶ್ ಕುಮಾರ್ಗೆ ರಾಜ್ಯಪಾಲರಾದ ಫಗು ಚೌವಣ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಇದೇ ವೇಳೆ ಆರ್ಜೆಡಿ
ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಓಟಿಟಿನಲ್ಲಿ ಪ್ರಸಾರವಾಗ್ತಿದೆ. ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್
ಆಟೋ ಮತ್ತು ಬಸ್ ನಡುವೆ ಡಿಕ್ಕಿಯಾಗಿ 8 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭುಮ್ ಪ್ರದೇಶದಲ್ಲಿ ನಡೆದಿದೆ. ಬಿರ್ಭುಮ್ನ ಮಲ್ಲರ್ಪುರದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ. ಪೊಲೀಸ್ ಅ
ಕಿಂಗ್ ವಿರಾಟ್ ಕೊಹ್ಲಿ ಕಥೆ ಮುಗಿದಿದೆ ಎಂದು ಹೇಳಲು ಸಾಧ್ಯವಿಲ್ಲ ಅಂತಾ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಹೇಳಿದ್ದಾರೆ. ಸದ್ಯ ಔಟ್ ಆಫ್ ಫಾರ್ಮ್ನಲ್ಲಿರೋ ವಿರಾಟ್ ಕೊಹ್ಲಿ ಮತ್ತೆ ತಮ್ಮ ಹಳೆ ಖದರ್ಗೆ ಮರಳಲಿದ್ದಾರೆ. ಸದ್
ನಾಗ್ ಚೈತನ್ಯ ಜೊತೆ ರಶ್ಮಿಕಾ ಆ್ಯಕ್ಟ್..? ನಾಗಚೈತನ್ಯ ನಟಿಸಲಿರುವ ಹೊಸ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗೋ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ. ‘ಗೀತಾ ಗೋವಿಂದಂ’ ನಿರ್ದೇಶಿಸಿದ್ದ ಪರುಶುರಾಮ್ ಈಗ ನಾಗಚೈತ
ವಿಜಯಪುರ: ಈಗಲೂ ಹೇಳ್ತೀನಿ, ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ನಗರದಲ್ಲಿ ಮತ್ತೆ ಸಿಎಂ ಆಗುವ ಇಂಗಿತವನ್ನ ವ್ಯಕ್ತಪಡಿಸಿ ಮಾಧ್ಯಮಗಳ ಜೊತೆ ಮಾತನಾಡಿರುವ ಕತ್ತಿ, 75 ವರ್ಷಕ್ಕೂ ನಾನು ಸಿಎಂ
ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನ ಟೀಕಿಸಿದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ಧೀನ್ ವಿರುದ್ಧ ಫ್ಯಾನ್ಸ್ ಕಿಡಿಕಾರ್ತಿದ್ದಾರೆ. ಕಾಮನ್ವೆಲ್ತ್ಗೇಮ್ಸ್ ಫೈನಲ್ನಲ್ಲಿ ಭಾರತದ ವನಿತೆಯರು ಆಸ್ಟ
‘ದ್ವಿತ್ವ’ ಚಿತ್ರದಲ್ಲಿ ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಹೊಸ ರೀತಿಯಲ್ಲಿ ನೋಡಬಹುದಿತ್ತು. ಕಮರ್ಷಿಯಲ್ ಫಾರ್ಮೆಟ್ ಬಿಟ್ಟು ತನ್ನ ಇಷ್ಟ ಪಡೋ ಅಭಿಮಾನಿಗಳಿಗೆ ಬೇರೆಯದ್ದೇ ಕಂಟೆಂಟ್ ಕೊಡೋಕೆ ರೆಡಿಯಾಗಿದ್ರ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನಿತೀಶ್ ಕುಮಾರ್ ಯಾದವ್ ಮತ್ತೊಮ್ಮೆ ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ. ವರದಿಗಳ ಪ್ರಕಾರ ನಿತೀಶ್ ಕುಮಾರ್ ನಾಳೆಯೇ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾ
ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಓಟಿಟಿ ಶೂರು ಆಗಿ ನಾಲ್ಕು ದಿನ ಕಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಟ್ರೋಲ್ ಆಗುತ್ತಿದ್ದ ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್ ಬಾಸ್ ಮನೆಯಲ್ಲಿ
ಸೌಥ್ ಆಫ್ರಿಕಾದ ಮಾಜಿ ಅಂಪೈರ್ ರೂಡಿ ಕೊರ್ಟ್ಜೆನ್ ಇಂದು ನಿಧನರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕೊರ್ಟ್ಜೆನ್ ಅಗಲಿಕೆಗೆ ಇಡೀ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ದಕ್ಷಿ
ಟೀಮ್ ಇಂಡಿಯಾದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬಂದಿದೆ. ರೋಹಿತ್ ನಾಯಕನಾಗಿ ಸರಿಯಾಗಿ ವರ್ಷ ಕಳೆದಿಲ್ಲ. ಮಹತ್ವದ ವಿಶ್ವಕಪ್ ಟೂರ್ನಿ ಮುಂದಿದೆ. ವಿಂಡೀಸ್ ಸರಣಿ ಮುಗಿದ ಬೆನ್ನಲ್ಲೇ ಏಷ್ಯಾಕಪ್ ಸಮರಕ್ಕೆ ಟೀಮ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಲವ್ ಮಾಡ್ತಿದ್ದಾರೆ. ‘ಗೀತಾಗೋವಿಂದಂ’ ಸಿನಿಮಾದಿಂದಲೂ ರಶ್ಮಿಕಾ-ವಿಜಯ್ ದೇವರಕೊಂಡ ಹೆಡ್ಲೈನ್ನಲ್ಲೇ ಇದ್ದಾರೆ. ರಶ್ಮಿಕಾ ಬ್ರೇಕ್ ಅಪ್ ವಿವಾದಲ್ಲೂ ದೇವರಕೊಂಡ ಹೆಸರು ಅಂಟಿಕೊ
ಕೊಡಗು: ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೊಡಗಿನ ಜನರು ತತ್ತರಿಸಿದ್ದಾರೆ. ಇದರ ಮಧ್ಯೆ ಮಳೆಯ ಅವಾಂತರದಿಂದ ರಾಷ್ಟ್ರೀಯ ಹೆದ್ದಾರಿ 275ಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ 275ರ ಮದೆನಾಡು ಬಳಿಯಿರು
ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇಂದು ಮಧ್ಯಾಹ್ನ ರಾಜ್ಯಪಾಲರನ್ನ ಭೇಟಿಯಾಗಿ ತಮ್ಮ ನಿರ್ಧಾರವನ್ನ ಪ್ರಕಟಿಸಿದ್ದು, ಈ ಮೂಲಕ ಬಿಜೆಪಿ ಮತ್ತು ಜೆಡಿಯು ನಡುವಿನ ಮೈತ್ರಿ ಖತ
ಬೆಂಗಳೂರು: ‘ಸಿಎಂ ಸ್ಥಾನಕ್ಕೆ ನಾನೂ ಆಕಾಂಕ್ಷಿ’ ಎಂದು ಸಚಿವ ಉಮೇಶ್ ಕತ್ತಿ ಹೇಳಿಕೆ ಬೆನ್ನಲ್ಲೇ, ಬಿಜೆಪಿಯನ್ನ ಗುರಿಯಾಗಿಸಿಕೊಂಡು ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಬೊಮ್ಮಾಯಿ Puppet ಸಿಎಂ ಮುಖ್ಯಮಂತ್ರಿ ಬಸವರಾಜ್
ಮಂಡ್ಯ: ಸಿದ್ದರಾಮೋತ್ಸವಕ್ಕೆ ತೆರಳಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ 72 ವರ್ಷದ ವೃದ್ಧ ಶವವಾಗಿ ಪತ್ತೆಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದ ಸ್ವಾಮಿಗೌಡ ಮೃತ ದುರ್ದೈವಿ. ಆಗಸ್ಟ್ 2 ರ
ಚಾಮರಾಜನಗರ: ಡೆತ್ನೋಟ್ ಬರೆದಿಟ್ಟು ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜೆಎಸ್ಎಸ್ ಕಾಲೇಜಿನಲ್ಲಿ ನಡೆದಿದೆ. ಚಂದನಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಚಾಮರಾಜನಗರ ಜೆಎಸ್ಎಸ್ ಕ
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಆದ್ರೆ,ಈ ಮಹತ್ವದ ಟೂರ್ನಿಯಿಂದ ಇಂಜುರಿಗೊಳಗಾಗಿರೋ ವೇಗಿ ಹರ್ಷಲ್ ಪಟೇಲ್ ಔಟ್ ಆಗಿದ್ದಾರೆ. ಆದ್ರೆ, ಟಿ20 ಸ್ಪೆಷಲಿಸ್ಟ್ ಬೌಲರ್ ಆಗಿರೋ ಹರ್ಷಲ್ ಅಲಭ್ಯತೆ ತಂಡಕ್ಕೆ ಕ
ಚಿಕ್ಕಮಗಳೂರು: ಹಳ್ಳದಲ್ಲಿ ಕಾರಿನ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಾತ್ಕೊಳದಲ್ಲಿ ನಡೆದಿದೆ. ಪ್ರಸನ್ನ (51) ಮೃತ ದುರ್ದೈವಿ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂ
ಬಿಹಾರದಲ್ಲಿ ಜೆಡಿ (ಯು) (ಜನತಾ ದಳ ಯುನೈಟೆಡ್) ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿರೋದು ಬಹಿರಂಗಗೊಂಡಿದ್ದು, ಈ ನಡುವೆ ಬಿಹಾರ ಸಿಎಂ ನಿತೀಶ್ ಕುಮಾರ್ ರಾಜ್ಯಪಾಲರನ್ನ ಭೇಟಿಯಾಗಲು ಸಮಯ ಪಡೆದುಕೊಂಡಿದ
ಬೆಂಗಳೂರು: ಕ್ವಿಟ್ ಇಂಡಿಯಾ ಸ್ಮರಣೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯನವರು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರಿಗೆ ಟೋಪಿ ಹಾಕಿದ್ದಾರೆ. 75ನೇ ಸ್ವತಂತ್ರೋತ್ಸವಕ್ಕೆ ಕಾಂ
ಟೀಮ್ ಇಂಡಿಯಾ ಪರ ಸದ್ಯ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಇಷ್ಟಿದ್ರೂ, ದಿನೇಶ್ ಕಾರ್ತಿಕ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿರೋದಕ್ಕೆ ವಿರೋಧ ವ್ಯಕ್ತವಾಗ್ತಿದೆ. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆ
ಕೊಪ್ಪಳ: ಐತಿಹಾಸಿಕ ಹುಲಗೆಮ್ಮ ದೇವಸ್ಥಾನಕ್ಕೆ ಸ್ಯಾಂಡಲ್ವುಡ್ ಸ್ಟಾರ್ ನಟಿ ಪ್ರಿಯಾಂಕ ಉಪೇಂದ್ರ ಅವರು ಭೇಟಿ ನೀಡಿದ್ದಾರೆ. ಇದೇ ವೇಳೆ ಕೊಪ್ಪಳ ತಾಲೂಕಿನ ಹುಲಗಿಯ ಐತಿಹಾಸಿಕ ಹುಲಗೆಮ್ಮ ದೇವಸ್ಥಾನದ ಆವರಣದಲ್ಲಿ ತಮ್ಮ ಹೊಸ
ಚಿಕ್ಕಮಗಳೂರು: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿದ್ದ ಪ್ರಯಾಣಿಕರನ್ನು ಕಾರಿನ ಗಾಜು ಒಡೆದು ರಕ್ಷಣೆ ಮಾಡಿರೋ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಬಳಿ ಸಂಭವಿಸಿದೆ. ಪಿಳ್ಳೆನ ಹಳ್ಳಿಯಿಂದ ಸಖರಾಯಪಟ್ಟ
ಕೇರಳ: ದೇವರನಾಡಿನಲ್ಲಿ ಸಾಮಾಜಿಕ ಕಾರ್ಯಕರ್ತರಿಬ್ಬರು ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೇರಳದ ಮಲ್ಲಾಪುರಂನಲ್ಲಿ ಮಳೆಯಿಂದ ರಸ್ತೆಗುಂಡಿಗಳು ತುಂಬಿ ಕೆರೆಯಂತಾಗಿದ್ದವು. ಈ ವೇಳೆ ಸರ್ಕಾ
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯವಾಗಿರೋ ನಟರಲ್ಲಿ ಬಾಹುಬಲಿ ನಟ ರಾಣಾ ದಗ್ಗುಬಾಟಿ ಒಬ್ಬರು. ತಮ್ಮ ಸಿನಿಮಾ ಸೇರಿದಂತೆ ವೈಯುಕ್ತಿಕ ಜೀವನದ ಕುರಿತು ಆಗಿಂದಾಗೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ನಡುವೆ ರಾಣಾ ಏಕಾಏಕಿ ತಮ್ಮ
ವಿಶ್ವದಾದ್ಯಂತ ಮನ್ನಣೆ ಗಳಿಸಿರೋ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಯಶ್ವಸಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈಗಾಗಲೇ ಸಿನಿಮಾವನ್ನು ಅನೇಕ ಚಿತ್ರರಂಗದ ನಟ-ನಟಿಯರು ಮೆಚ್ಚಿ ಹಾಡಿ ಹೊಗಳಿದ್ದಾರೆ. ಸಿನಿಮಾ ಸಕ್ಸಸ್
ಬಳ್ಳಾರಿ: ಜಾನಪದ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡತಿ ಜೋಗತಿ ಮಂಜಮ್ಮ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾದ್ರು. ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಲ್ಲದೇ ಅವರ ದೃಷ್ಟಿ ತೆಗೆದು, ಫುಲ್ ಫೇಮಸ್ ಆಗ
ಆಗಸ್ಟ್ 27 ರಿಂದ ಶುರುವಾಗಲಿರುವ ಏಷ್ಯಾಕಪ್ ಟಿ20 ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದ್ರೆ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ.? ಯಾರಿಗೆ ಸಿಗಲ್ಲ.? ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿತ್ತು. ಕೊನೆಗೂ ಈ ಕ
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಮರ ಸಾರುತ್ತಿದೆ.. ರಾಜ್ಯದ ಕೃಷಿ ಸಚಿವರನ್ನ ಹುಡುಕಿಕೊಡುವಂತೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ. ಗೊಬ್ಬರ ಕೊರತೆ, ಅತಿವೃಷ್ಟಿ ಹಾನಿ ಸೇರಿ ಹಲವು ಸಮಸ್ಯೆಗಳು ಉಂಟಾಗ್
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹಾಸ್ಯನಟ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕರಾಗಿ ನಟಿಸುತ್ತಿರುವ ಧಮಾಕ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ತುಕಾಲಿ ಸಿಂಗಿಂಗ್ ಗೆ ಬ
ಪಾಠ-ಆಟಕ್ಕೆ ಅಂತ್ಹೇಳಿ ಯೂಸ್ಗಿಂತ ಮೊಬೈಲ್ನಿಂದ ಮಿಸ್ ಯೂಸ್ ಆಗೋದೆ ಹೆಚ್ಚು. ಆದರೆ, ಒಂದ್ ಹಾಳಾದ್ ಮೊಬೈಲ್ ಇಟ್ಕೊಂಡೇ 12 ವರುಷದ ಹುಡುಗ ಅಮೆರಿಕಾ ಹಾರ್ವರ್ಡ್ ಯೂನಿವರ್ಸಿಟಿಯೇ ತಿರುಗಿ ನೋಡುವಂತೆ ಮಾಡಿದ್ದಾನೆ. ಆತನ ಸಾಧನ
ರಾಜ್ಯದಲ್ಲಿ ಜಲಪ್ರಳಯವನ್ನೇ ಸೃಷ್ಟಿಸಿರೋ ರಣಮಳೆಯ ಕೋಪ ಇನ್ನೂ ತಣ್ಣಗಾಗಿಲ್ಲ. ದಿನಕ್ಕೊಂದು ಊರು, ದಿನಕ್ಕೊಂದು ಜಿಲ್ಲೆಯಂತೆ ವರುಣ ಘರ್ಜಿಸುತ್ತಿದ್ದಾನೆ. ಕಳೆದ ಮೂರು ವಾರಗಳಿಂದ ಮೇಘರಾಜ ಮಾಡಿರೋ ಅವಾಂತರಗಳು, ರಗಳೆ ಅಷ್ಟಿಷ
ಎಂತಹದ್ದೇ ಗಡಿ ಇದ್ರೂ ಸಂಬಂಧಗಳನ್ನ ಬೇರ್ಪಡಿಸಲು ಆಗಲ್ಲ. ಎಷ್ಟೇ ದೂರವಿದ್ರೂ ಜೀವ ಕೊಟ್ಟ ಅಮ್ಮನನ್ನ ಮರೆಯೋಕೆ ಆಗಲ್ಲ. ಕಳೆದ 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ತಾಯಿ ಮರಳಿ ಮಕ್ಕಳಿಗೆ ಸಿಕ್ಕಿದ್ದಾರೆ. ಕೆಲಸಕ್ಕೆ ಅಂತ ದುಬೈಗೆ ಹ
ಕನಸು ಯಾರ್ ಕಾಣಲ್ಲ ಹೇಳಿ ಕಂಡ ಕನಸನ್ನ ನನಸು ಮಾಡ್ಕೋಬೇಕು ಅಂತಾ ಎಲ್ಲರೂ ಪ್ರಯತ್ನ ಪಡ್ತಾರೆ. ಬಟ್, ಕಬ್ಜ ಡೈರೆಕ್ಟರ್ ಆರ್ ಚಂದ್ರು ಕಂಡಿರೋ ಕನಸನ್ನ ನನಸು ಮಾಡೋಕೆ ಅವರು ಹಾಕ್ತಿರೋ ಎಫರ್ಟ್, ಹಾರ್ಡ್ವರ್ಕ್ ಈ ಲೆವೆಲ್ಗೆ ಚಂದ
ಕರುನಾಡಲ್ಲಿ ವರುಣ ಕರುಣೆಯೇ ಇಲ್ಲದಂತೆ ತನ್ನ ಅಬ್ಬರವನ್ನ ಮುಂದುವರೆಸಿದ್ದಾನೆ. ರಸ್ತೆ ಸಂಪರ್ಕಗಳೆಲ್ಲ ಕಡಿತಗೊಂಡು ಜನರು ಪರದಾಡ್ತಿದ್ರೆ ಕೆಲವೆಡೆ ಶಾಲೆಗಳು ಜಲಾವೃತಗೊಂಡು ಮಕ್ಕಳು ಪಾಠ ಕೇಳಲು ದೇವಸ್ಥಾನದ ಮೊರೆ ಹೋಗುವಂತ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಮೊದಲಿಗೆ ಹತ್ಯೆಯಿಂದ ಕೇರಳದ ಲಿಂಕ್ ಇರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಬಳಿಕ ಗೃಹಸಚಿವರ ಹೇಳಿಕೆಯಿಂದ ಪ್ರಕರಣಕ್ಕೆ ಹೊಸ ತಿರುವ
ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಈಗ ಮತ್ತೊಂದು ತಿರುವು ಕಂಡಿದೆ. ಈದ್ಗಾ ಕಂದಾಯ ಇಲಾಖೆಯ ಸ್ವತ್ತು ಅಂತ ಬಿಬಿಎಂಪಿ ಈಗಾಗಲೇ ಆದೇಶ ನೀಡಿದೆ. ಇದರ ಬೆನ್ನಲ್ಲೇ ಆಗಸ್ಟ್ 15ರಂದು ತ್ರಿವರ್ಣಧ್ವಜ ಹಾರಿಸುವ ಜೊತೆ ಗಣೇಶ
ಬ್ರಿಟನ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ 22ನೇ ಕಾಮನ್ವೆಲ್ತ್ ಗೇಮ್ಸ್ಗೆ ವಿದ್ಯುಕ್ತ ತೆರೆಬಿದ್ದಿದೆ. ಕಳೆದ 11 ದಿನಗಳಿಂದ ನಡೆದ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಅಭೂತಪೂರ್ವ ಸಾಧನೆಯ ಮೂಲಕ, ಚಿನ್ನದ ಒಳಪಿನ ಭ
ಇದು ಉತ್ಪ್ರೇಕ್ಷೆ ಅಲ್ಲ. ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕಮ್ಮಿ ಇಲ್ಲ. ಸರಿಯಾದ ಅವಕಾಶ ಸಿಗಲ್ಲ ಅಷ್ಟೇ. ಅದಕ್ಕೆ ಸಾಕ್ಷಿ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಸಮ್ಮೋಹನಗೊಳಿಸುವ ಧ್ವನಿಯೊಂದು ಭಾರೀ ವೈರಲ್ ಆಗಿದೆ. ದೇಶಾದ್ಯಂ
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್, ಮತ್ತೊಮ್ಮೆ ಕ್ರೀಡಾ ಪ್ರೇಮಿಗಳ ಮನಗೆದ್ದಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ, ಪಾಕಿಸ್ತಾನದ ನೂರ್ ದಸ್ತಗೀರ್ ತಮ್ಮ ದೇಶಕ್ಕೆ ಮೊದಲ ಚಿನ
ಮೈಸೂರು: ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಬಹಳ ಒಳ್ಳೆಯ ಸಿನಿಮಾಗಳು ಮೂಡಿ ಬರುತ್ತಿವೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಇದನ್ನು ಓದಿ:ನನಗೆ ಸಿದ್ದರಾಮಯ್ಯ, DKS ಮಾತ್ರವಲ್ಲ CM ಬೊಮ್ಮಾಯಿ ಕೂಡ ಕ್ಲೋಸ್- ಪ
The post ಪಬ್ನಲ್ಲಿ ಸುನಾಮಿ ಕಿಟ್ಟಿ ಗಲಾಟೆ ಮಾಡಿದ್ದು ನಿಜಾನಾ ? appeared first on News First Kannada .
ಏಷ್ಯಾಕಪ್ T20 ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ರೋಹಿತ್ ಶರ್ಮಾ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದು, ಉಪನಾಯಕ ಕೆ.ಎಲ್ ರಾಹುಲ್ ಕಮ್ಬ್ಯಾಕ್ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲ
‘ಪ್ರೀತಿ’ಯನ್ನ ಕಳೆದುಕೊಂಡ ಮೇಲೆ ಸಿಗುವ ನೋವಿಗಿಂತ ಮತ್ತೊಂದಿಲ್ಲ. ಕಳ್ಕೊಂಡ ವಸ್ತು, ವ್ಯಕ್ತಿ ಅಥವಾ ಪ್ರಾಣಿಗೆ ಸಮನಾಗಿ ಸರಿದೂಗಿಸುವ ಮತ್ತೊಂದು ವಸ್ತು ಅಥವಾ ಜೀವಿ ಈ ಜಗತ್ತಿನಲ್ಲಿ ಸಿಗಲ್ಲ. ಯಾವುದೇ ಜೀವಿಗೆ ಆ ನೋವನ್ನ ಮರೆ
ಮೈಸೂರು: ನಿಗದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ 20 ರೂಪಾಯಿ ವಸೂಲಿ ಮಾಡಿದ ವ್ಯಾಪಾರಿ ವಿರುದ್ಧ ಹೋರಾಡಿದ ಗ್ರಾಹಕನಿಗೆ ಕೊನೆಗೂ ಜಯ ಸಿಕ್ಕಿದೆ. ಸತತ ಮೂರು ವರ್ಷ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೋರಾಟದಲ್ಲ
ಟೀಮ್ ಇಂಡಿಯಾ ಆಟಗಾರ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಸ್ವಂತ ಕ್ರೀಡಾ ಅಕಾಡೆಮಿ ಹಾಗೂ ಪರಿಣಿತಿ ಕೇಂದ್ರ ಆರಂಭಿಸಿದ್ದಾರೆ. ಧವನ್, ತಮ್ಮ ಅಕಾಡೆಮಿಗೆ ಡಾ ಒನ್ ಅಂತ ಹೆಸರಿಟ್ಟಿದ್ದಾರೆ. ಧವನ್ ಅಕಾಡೆಮಿಯಲ್ಲಿ ಕ್ರಿಕೆಟ್
ಬೆಂಗಳೂರು:ರಾಜ್ಯದ ಪ್ರತಿಷ್ಠಿತ ಬೆಂಗಳೂರುವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷಾ ಪ್ರವೇಶ ಪತ್ರ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಲ್ಲಿಸಿದ್ದ ರಿಟ್ ಅರ್ಜಿಗೆ ವಿವಿಗೆ ಹೈಕೋರ್ಟ್
ಮೈಸೂರು: ನನಗೆ ಸಿಎಂ ಕೆಸಿಆರ್ ಮಾತ್ರವಲ್ಲ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ತುಂಬಾ ಕ್ಲೋಸ್ ಇದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಪ್ರಕಾಶ್ ರಾಜ್, ನಾನೊಬ್
ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹುಲಿ ಇದ್ದ ಹಾಗೇ. ಯಾವತ್ತೂ ಹುಲಿ ಗುಂಪಿನಲ್ಲಿ ಬರೋದಿಲ್ಲ, ಸಿಂಗಲ್ ಆಗಿಯೇ ಬರೋದು ಎಂದು ಕನ್ನಡ ಚಿತ್ರರಂಗದ ಮ್ಯೂಸಿಕ್ ಡೈರೆಕ್ಟರ್ ನಟ ಸಾಧು ಕೋಕಿಲ ಹೇಳಿದ್ದಾರೆ. ಇತ್ತೀ
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮೊದಲೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ವೇಗಿ ಹರ್ಷಲ್ ಪಟೇಲ್ ಇಂಜುರಿಗೆ ಒಳಗಾಗಿದ್ದು, ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಬಿಸಿಸಿಐ ಅಪ್ಡೇಟ್ ನೀಡಿದ
ಸೌತ್ ಇಂಡಸ್ಟ್ರಿಯ ಸೆನ್ಸೇಷನ್ ನಟಿ ಎನಿಸಿಕೊಂಡಿರೋ ಕೀರ್ತಿ ಸುರೇಶ್ ಮದುವೆಯಾಗ್ತಿದ್ದಾರಂತೆ. ಕೀರ್ತಿ ಸುರೇಶ್ಗೆ ತಕ್ಕ ವಧುವನ್ನ ಅವರ ಕುಟುಂಬ ಹುಡುಕಿದ್ದು, ಶೀಘ್ರದಲ್ಲಿ ಸಪ್ತಪದಿ ತುಳಿಸೋಕೆ ಸನ್ನದ್ಧರಾಗಿದ್ದಾರೆ ಎನ
ವಿಜಯನಗರ:ಹುತ್ತಕ್ಕೆ ಹಾಲನ್ನ ಎರೆದು ಪೂಜೆ ಮಾಡುವ ಬಗ್ಗೆ ನಮಗೆಲ್ಲ ಗೊತ್ತು. ಆದರೆ ಜಿಲ್ಲೆಯ ಭತ್ತನಹಳ್ಳಿ ಗ್ರಾಮದ ನಿವಾಸಿಗಳು ಸ್ವಲ್ಪ ವಿಭಿನ್ನ. ಇಲ್ಲಿ ನಾಗರ ಪಂಚಮಿ ನಿಮಿತ್ತ, ಹುತ್ತಕ್ಕೆ ಕೋಳಿ ರಕ್ತವನ್ನ ನೈವೇದ್ಯವಾಗಿ ಪ
T20 ವಿಶ್ವಕಪ್ ತಂಡದಲ್ಲಿ ಯಾರನ್ನು ಬೇಕಾದರೂ ಹೊರಗಿಡಿ. ಆದ್ರೆ, ವೇಗಿ ಆರ್ಷ್ದೀಪ್ ಸಿಂಗ್ ಮಾತ್ರ ತಂಡದಲ್ಲಿರಲಿ ಎಂದು ಮಾಜಿ ಹೆಡ್ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಆಸ್ಟ್