SENSEX
NIFTY
GOLD
USD/INR

Weather

33    C

...
ಎಸ್‌ಎಸ್‌ಎಲ್‌ಸಿ ಆಯ್ತು. ಮುಂದೇನು? ಮುಂದಿನ ಕೋರ್ಸ್‌ ಆಯ್ಕೆ ಹೇಗಿರಬೇಕು ಇಲ್ಲಿದೆ ಉತ್ತರ

ಎಸ್‌ಎಸ್‌ಎಲ್‌ಸಿ ಆಯ್ತು. ಮುಂದೇನು?. ಇದು ಲಕ್ಷಾಂತರ ವಿದ್ಯಾರ್ಥಿಗಳ ಪ್ರಶ್ನೆ. ರಿಸಲ್ಟ್‌ ನಂತರ ಮುಂದೇನು ಎನ್ನುವ ಸಹಜ ಗೊಂದಲ ಎಲ್ಲರಲ್ಲೂ ಮೂಡುತ್ತದೆ. ಎಸ್‌ಎಸ್‌ಎಲ್‌ಸಿ ಪಾಸ್‌ ಅಥವಾ ಫೇಲ್‌ ಆದರೆ, ಮಂದೆ ಮಾಡೋದು ಏನು.? ಎಸ್‌

23 Apr 2026 12:19 pm
SSLC Results 2026: ಬಂತು ಎಸ್‌ಎಸ್‌ಎಲ್‌ಸಿ ರಿಸಲ್ಟ್; ಈ ಬಾರಿ ಶೇ 90ರಷ್ಟು ಸಾಧನೆ

SSLC Result 2026: ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ಫಲಿತಾಂಶ 2026 ಇಂದು ಗುರುವಾರ (ಏ.23) ಬಿಡುಗಡೆ ಆಗಿದೆ. ಈ ಬಾರಿ ಶೇಕಡಾ ಶೇ 90ರಷ್ಟು ಫಲಿತಾಂಶ ದಾಖಲಾಗಿದೆ. ಹಿಂದೆಂದು ಕೂಡ ಈ ರೀತಿಯ ಫಲಿತಾಂಶ

23 Apr 2026 12:08 pm
ಶನಿ ಉದಯದೊಂದಿಗೆ ಮೂರು ರಾಶಿಯವರ ಭಾಗ್ಯೋದಯ: ಇವರಿಗೆ ಮಾತ್ರ ಎದುರಾಗುವುದು ಕಷ್ಟ, ಸವಾಲುಗಳು

ನ್ಯಾಯದ ದೇವರಾದ ಶನಿ, ಮೀನ ರಾಶಿಯಲ್ಲಿ ಉದಯಿಸಿದ್ದಾನೆ. ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆಯಾದರೂ ಅದು ಪ್ರತಿಯೊಬ್ಬರ ಮೇಲೆ ಒಂದಲ್ಲ ಓಂದು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಶನಿಯ ಒಂದು ದೃಷ್ಟಿ ಜನರ ಜೀವನವನ್ನೇ ಬದಲಾಯಿಸಿ

23 Apr 2026 12:00 pm
Gold-Silver Price: ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಇಂದು ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಕುಸಿತ, ದರಪಟ್ಟಿ ಹೀಗಿದೆ

Gold Silver Price Update: ಚಿನ್ನಾಭರಣಪ್ರಿಯರಿಗೆ ಇಲ್ಲೊಂದು ಶುಭ ಸುದ್ದಿ ಸಿಕ್ಕಿದೆ. ಬಂಗಾರ ಹಾಗೂ ಬೆಳ್ಳಿ ದರದಲ್ಲಿ ನಿರಂತರವಾಗಿ ಇಳಿಕೆ ಆಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಎರಡು ಲೋಹಗಳು ಬೆಲೆಗಳು ಇಳಿಮುಖವಾಗಿದ್ದು, ಆಭರಣ ಖರೀದಿಸುವವ

23 Apr 2026 11:45 am
ಪಶ್ಚಿಮ ಬಳಗಾಳ ವಿಧಾನಸಭೆ ಚುನಾವಣೆ 2026: ಟಿಎಂಸಿ-ಬಿಜೆಪಿ ನಡುವೆ ನೇರ ಪೈಪೋಟಿ

West Bengal Assembly Election 2026: ಇಡೀ ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 23, ಗುರುವಾರ) ಆರಂಭಗೊಂಡಿದೆ. 294 ಕ್ಷೇತ್ರಗಳ ಪೈಕಿ ಇಂದು ಅರ್ಧಕ್ಕಿಂತ ಹೆಚ್ಚು ಅಂದರೆ 152 ಸ್ಥಾನಗಳಿಗೆ ಮೊದಲ ಹಂ

23 Apr 2026 11:31 am
SSLC ಫಲಿತಾಂಶ 2025: ಶೇ. 62.34ರಷ್ಟು ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡವೇ ನಂಬರ್ 1

ರಾಜ್ಯಾದ್ಯಂತ ಪೋಷಕರು ಹಾಗೂ ವಿದ್ಯಾರ್ಥಿಗಳ ಬಹುನಿರೀಕ್ಷಿತ 2026ರ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸುದ್ದಿಗೋಷ್ಟಿ ನಡೆಸಿ ಫಲಿತಾಂಶವನ್ನು ಬಿಡ

23 Apr 2026 11:28 am
KCET Exam 2026: ರಾಜ್ಯಾದ್ಯಂತ ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ

ರಾಜ್ಯಾದ್ಯಂತ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (KCET Exam 2026) ಇಂದಿನಿಂದ (ಏಪ್ರಿಲ್ 23) ಆರಂಭವಾಗಿದೆ. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಫಾರ್ಮಸಿ ಸೇರಿದಂತೆ ವಿವಿಧ ಕೋರ್ಸ್‌ಗ

23 Apr 2026 10:35 am
SSLC Result 2026: ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ, ಕ್ಷಣಗಣನೆ ಆರಂಭ

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಅತ್ಯಂತ ಕಾತುರದಿಂದ ಕಾಯುತ್ತಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಇಂದು (

23 Apr 2026 10:02 am
''ಮೈಸೂರು ರೇಷ್ಮೆ ಪರಂಪರೆಗೆ ಮಹಾ ಗೆಲುವು; ಕನ್ನಡಿಗರ ಹೋರಾಟಕ್ಕೆ ಮಣಿದ ಭೂಗಳ್ಳ ಕಾಂಗ್ರೆಸ್ ಸರ್ಕಾರ''

ಮೈಸೂರು: ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿದ್ದ KSIC ಭೂಮಿಯನ್ನು ಈಗ ಅಧಿಕೃತವಾಗಿ ಮರಳಿ ಪಡೆಯಲಾಗಿದೆ. ಈ ಮೂಲಕ ಮೈಸೂರು ಸಿಲ್ಕ್‌ನ ಅಸ್ಮಿತೆ ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸಿದಂತಾಗಿದೆ. ಇದು ಕರ್ನಾಟಕದ ಜನತೆಯ ಹಾಗೂ

23 Apr 2026 9:11 am
Special Trains: ಹುಬ್ಬಳ್ಳಿ, ಮೈಸೂರಿನಿಂದ ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆ; ಮಾರ್ಗ, ವೇಳಾಪಟ್ಟಿ

ಬೆಂಗಳೂರು: ಬೇಸಿಗೆ ರಜೆ ಶುರುವಾಗಿ ವಾರಗಳು ಕಳೆದಿವೆ. ಮಹಿಳೆಯರು, ಮಕ್ಕಳು ಕುಟುಂಬಸ್ಥರಾಗಿ ಪ್ರವಾಸಿ ತಾಣಗಳಿಗೆ, ಬೇರೆ ಬೇರೆ ಊರುಗಳಿಗೆ ತೆರಳುವವರ ಪ್ರಮಾಣ ಹೆಚ್ಚಾಗಿದೆ. ಇದರಿಂದ ರೈಲುಗಳ ಸಂಚಾರದ ಮೇಲೆ ಒತ್ತಡ ಹೆಚ್ಚಾಗಿದ್

23 Apr 2026 8:32 am
LPG vs PNG: ಉಡುಪಿಯಲ್ಲಿ PNG ಪೈಪ್‌ಲೈನ್ ಗೊಂದಲ: LPG ಸೇವೆ ನಿಲ್ಲುತ್ತದೆಯೇ: ರಾಜಾರಾಂ ತಲ್ಲೂರು ಬರಹ

LPG vs PNG: ಉಡುಪಿಯ ಮೂಗು ಒತ್ತಿ ಬಾಯಿ ಕಳೆಸುತ್ತಿದೆಯೆ PNG ಪೈಪ್‌ಲೈನ್: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಗಲ್ಫ್ ಯುದ್ಧದ ಹೆಸರಿನಲ್ಲಿ, ಉಡುಪಿ ನಗರದ ಒಳಗೆ ಅಡುಗೆಗೆ ಪೈಪ್ ಮೂಲಕ ಹರಿಸುವ ನೈಸರ್ಗಿಕ ಅನಿಲ (PNG) ಸರ

23 Apr 2026 8:15 am
Karnataka Rains: ಹವಾಮಾನ ವೈಪರೀತ್ಯ, ರಾಜ್ಯದ 20 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ, ಆರೆಂಜ್‌-ಯೆಲ್ಲೋ ಅಲರ್ಟ್

ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಧಗೆ ತಕ್ಕಮಟ್ಟಿಗೆ ಕಡಿಮೆ ಆಗುವ ಲಕ್ಷಣಗಳು ಇವೆ. ಅಂದರೆ ರಾಜ್ಯದಲ್ಲಿ ಮೈಸುಡುವ ಬಿಸಿಲ ಮಧ್ಯೆ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಮಳೆ ಆಗಲಿದೆ. ಈ ಸಂಬಂಧ 05

23 Apr 2026 7:50 am
TN and WB Election 2026: ಇಂದು ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ, ಮತದಾನ ಆರಂಭ, ಅಪ್ಡೇಟ್ಸ್

Assembly Election 2026: ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಬಾ ಚುನಾವಣೆ 2026 ಮತದಾನ ಇಂದು ಗುರುವಾರ (ಏ.23)ರಂದು ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಒಂ

23 Apr 2026 6:56 am
Andaman: ಬೇಸಿಗೆ ರಜೆಗೆ ಸೂಪರ್ ಆಫರ್: ಐಆರ್‌ಸಿಟಿಸಿ ಅಂಡಮಾನ್ ಪ್ಯಾಕೇಜ್ ₹20,000 ರೂ.ದಿಂದ ಪ್ರಾರಂಭ

Andaman: ಬೇಸಿಗೆ ಅವಧಿಯಲ್ಲಿ ನೀವು ಅಂಡಮಾನ್ ದ್ವೀಪಗಳು ಸೇರಿದಂತೆ ನಾಲ್ಕು ಪ್ರಮುಖ ಪ್ರದೇಶಗಳಿಗೆ ಐಆರ್‌ಸಿಟಿಸಿಯ ಪ್ಯಾಕೇಜ್‌ನ ಮೂಲಕ ಅತ್ಯಂತ ಕಡಿಮೆ ಬೆಲೆಗೆ ನೀವು ಪ್ರಯಾಣ ಮಾಡಬಹುದಾಗಿದೆ. ಅಂಡಮಾನ್ ದ್ವೀಪಗಳು, ಪೋರ್ಟ್ ಬ್ಲೇರ

23 Apr 2026 6:05 am
SSLC Result: ಏಪ್ರಿಲ್‌ 23ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. 2026ರ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಾಳೆ, ಅಂದರೆ ಏಪ್ರಿಲ್ 23 ರಂದು ಮಧ್ಯಾಹ್ನ ಪ್ರಕಟ

22 Apr 2026 7:33 pm
ತುಮಕೂರಲ್ಲಿ 'ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ': 40 ಸ್ಪರ್ಧೆ, 28 ರಾಜ್ಯಗಳ ಕ್ರೀಡಾಪಟುಗಳು ಭಾಗಿ

ತುಮಕೂರು: ರಾಜ್ಯದ ಕಲ್ಪತರು ನಾಡು ತುಮಕೂರು ಇದೇ ಮೊದಲ ಭಾರಿಗೆ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದೆ. ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ತುಮಕೂರು ಜಿಲ್ಲಾಡಳಿತದ ಸಹಯೋಗದಲ್ಲಿ 24ನೇ ರಾಷ್ಟ್ರೀಯ ಕಿರಿಯರ 20 ವ

22 Apr 2026 7:06 pm
ಬೆಂಗಳೂರಿನಿಂದ 9 ದಿನಗಳ ವಿಶೇಷ ಪ್ರವಾಸ: ದಕ್ಷಿಣ ಭಾರತದ ತಾಣಗಳಿಗೆ ಭೇಟಿ ಕೊಡಿ, ಸಂಪೂರ್ಣ ವಿವರ

ಕರ್ನಾಟಕದ ನಾಗರಿಕರು ಪ್ರಸ್ತುತ ರಜಾ ದಿನಗಳನ್ನು ನೀವು ದಕ್ಷಿಣ ಭಾರತದ ಪ್ರಮುಖ ಸ್ಥಳಗಳಲ್ಲಿ, ವೈವಿಧ್ಯಮಯದಿಂದ ಕೂಡಿತ ತಾಣಗಳಲ್ಲಿ ಕಳೆಯಬಹುದಾಗಿದೆ. ನಿಮಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ (KSTDC)ವು ಅದ್ಭುತ ಟೂರ್ ಪ್ಯ

22 Apr 2026 6:38 pm
JEE Advanced 2026: ನಾಳೆಯಿಂದಲೇ ರಿಜಿಸ್ಟ್ರೇಷನ್ ಶುರು, ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಾದ ಐಐಟಿಗಳಲ್ಲಿ (IIT) ಪ್ರವೇಶ ಪಡೆಯುವುದು ವಿಜ್ಞಾನ ವಿಭಾಗದ ಲಕ್ಷಾಂತರ ವಿದ್ಯಾರ್ಥಿಗಳ ಬಹುದೊಡ್ಡ ಕನಸಾಗಿರುತ್ತದೆ. ಇದೀಗ ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್

22 Apr 2026 4:58 pm
Kodagu: ಕೊಡಗಿನ ಹೋಮ್‌ಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಹೋಮ್‌ಸ್ಟೇಮ್‌ಗಳಿಗೆ ಸುತ್ತೋಲೆ, ಜಿ ಪರಮೇಶ್ವರ್ ಹೇಳಿದ್ದೇನು

Kodagu: ಕೊಡಗಿನ ಹೋಮ್‌ಸ್ಟೇನಲ್ಲಿ ವಿದೇಶಿ ಮಹಿಳೆ‌ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಪೊಲೀಸರಿಗೆ ಗೊತ್ತಾದ ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ

22 Apr 2026 3:52 pm
Trump: ಇರಾನ್ ಜೈಲಿನಲ್ಲಿರುವ 8 ಮಹಿಳೆಯರ ಬಿಡುಗಡೆಗೆ ಟ್ರಂಪ್ ಮನವಿ: ಶಾಂತಿ ಮಾತುಕತೆಗೆ ಹೊಸ ಟ್ವಿಸ್ಟ್

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೈಲಿನಲ್ಲಿ ಮರಣದಂಡನೆ ಎದುರಿಸುತ್ತಿರುವ ಎಂಟು ಮಹಿಳೆಯರನ್ನು ಬಿಡುಗಡೆ ಮಾಡುವಂತೆ ಇರಾನ್ ನಾಯಕರಿಗ

22 Apr 2026 2:11 pm
Viral : ದುಪ್ಪಟ್ಟು ಸಂಬಳ ಕೊಟ್ರೂ ಕಾರ್ಪೊರೇಟ್ ಕೆಲಸಕ್ಕೆ ವಾಪಸ್ ಹೋಗಲ್ಲ: 5 ಕಾರಣ ಬಿಚ್ಚಿಟ್ಟ ದುಬೈ ಮೂಲದ ಮಹಿಳೆ

ಇತ್ತೀಚಿನ ದಿನಗಳಲ್ಲಿ ಅನೇಕ ಯುವಕ-ಯುವತಿಯರು ತಮ್ಮ ಕಾರ್ಪೊರೇಟ್ ಉದ್ಯೋಗದ ಒತ್ತಡವನ್ನು ತಾಳಲಾರದೆ ಕೆಲಸ ತೊರೆಯುತ್ತಿರುವ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಇದೀಗ ದುಬೈನಲ್ಲಿ ನೆಲೆಸಿರುವ ಸ್ಪೇನ್ ಮೂಲದ ಮಹಿಳೆಯೊಬ್ಬ

22 Apr 2026 1:34 pm
ICSE 10ನೇ ತರಗತಿ ಫಲಿತಾಂಶ ಇಂದು ರಿಲೀಸ್? ದಿನಾಂಕ, ಸಮಯ ಮತ್ತು ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ನಡೆಸಿದ ಐಸಿಎಸ್‌ಇ (ದೀ ಇಂಡಿಯನ್‌ ಸರ್ಟಿಪಿಕೆಟ್‌ ಆಫ್‌ ಸೆಕೆಂಡರಿ ಎಜುಕೇಶನ್‌ ) 10ನೇ ತರಗತಿಯ ಪರೀಕ್ಷೆ ಬರೆದು ಫಲಿತಾಂಶಗಳಿಗಾಗಿ ಕಾತರದಿಂದ ಕಾಯು

22 Apr 2026 12:56 pm
SSLC Result: ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ಫಿಕ್ಸ್: ವಿದ್ಯಾರ್ಥಿಗಳಿಂದ ಗ್ರೇಸ್‌ ಮಾರ್ಕ್ಸ್‌ಗೆ ಡಿಮ್ಯಾಂಡ್

ಇತ್ತೀಚೆಗೆ ಮುಕ್ತಾಯಗೊಂಡ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯ ಮೌಲ್ಯಮಾಪನದ ಕುರಿತು ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದ ಹಾಗೆ ಕಾಣುತ್ತಿಲ್ಲ. ಈ ವರ್ಷ ತೃತೀಯ ಭಾಷೆಯ ಪತ್ರಿಕೆಗೆ ಸ

22 Apr 2026 11:59 am
ಬೆಂಗಳೂರು Fly 19 ವಿಮಾನದಲ್ಲಿ ಮತ್ತೆ ದೋಷ: 2 ತಾಸು ತಡವಾಗಿ ಹುಬ್ಬಳ್ಳಿಯಲ್ಲಿ ಲ್ಯಾಂಡ್, ಸುರಕ್ಷತೆಯ ಪ್ರಶ್ನೆ..

ಹುಬ್ಬಳ್ಳಿ: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly- 91 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದು ನಾಲ್ಕು ಗಂಟೆ ತಡವಾಗಿ ತುರ್ತು ಲ್ಯಾಂಡ್ ಆಗಿತ್ತು. ಇದೀಗ ಬೆಂಗಳೂರು-ಹುಬ್ಬಳ್ಳಿಗೆ ತೆರಳಿದ್ದ ಅದೇ Fly- 91ವಿಮಾನದಲ್ಲಿ ಮ

22 Apr 2026 11:57 am
Gold Rate Today: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಜೊತೆಗೆ ಪ್ಲಾಟಿನಂ ದರ ಮತ್ತೆ ಕುಸಿತ

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಇದು ಸಮಾಧಾನಕರ ಸುದ್ದಿಯಾಗಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಸ್ಥಳೀಯವಾಗಿ ಚಿನ್ನದ ದರವು

22 Apr 2026 11:55 am
ತಮಿಳುನಾಡು ಚುನಾವಣೆಗೆ ಕ್ಷಣಗಣನೆ: ನಾಳೆ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ, ಯುವ ಮತದಾರರ ಒಲವು ಯಾರತ್ತ?

ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ತಮಿಳುನಾಡು ವಿಧಾನಸಭೆಯ ಎಲ್ಲ 234 ಕ್ಷೇತ್ರಗಳಿಗೆ ನಾಳೆ (ಏಪ್ರಿಲ್ 23) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ದಶಕಗಳಿಂದ ಕಂಡುಬರುತ್ತಿದ್ದ ಸಾಂಪ್ರದಾಯಿಕ ರಾಜಕಾರಣಕ್ಕೆ ಈ ಬಾರಿ ನಟ ವ

22 Apr 2026 11:09 am
SSLC 2026 ಫಲಿತಾಂಶ ಬಿಡುಗಡೆ ಅಪ್ಡೇಟ್‌; ಅಂಕಪಟ್ಟಿ ಡೌನ್‌ಲೋಡ್ ಮಾಡೋದು ಹೇಗೆ, ಇಲ್ಲಿದೆ ವಿವರ

ಬೆಂಗಳೂರು; ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC Results 2026) ಪರೀಕ್ಷೆಯ ಫಲಿತಾಂಶದ ಮೇಲೆ ಅಪಾರ ನಿರೀಕ್ಷೆಗಳು ಸೃಷ್ಟಿಯಾಗಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಶೀಘ್ರದಲ್ಲೇ 10ನೇ ತರಗತಿ ಬೋರ್ಡ್ ಪರೀಕ್ಷೆ 2026

22 Apr 2026 10:58 am
ಸಣ್ಣ ವಿಷಯಗಳಿಗೂ ಅತಿಯಾಗಿ ಮುನಿಸಿಕೊಳ್ಳುವರು ಈ ರಾಶಿಯವರು:ಕೋಪವೇ ಇವರ ಏಳಿಗೆಗೆ ಆಗುವುದು ಮುಳ್ಳು

ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳ ಚಲನೆ ಅಂದರೆ ಗ್ರಹ ನಕ್ಷತ್ರಗಳ ರಾಶಿ ಬದಲಾವಣೆ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗ್ರಹ ನಕ್ಷತ್ರಗಳ ಪ್ರಭಾವದ ಪರಿಣಾಮವಾಗಿ, ಪ್ರತಿಯೊಬ್ಬ ವ್ಯಕ್ತಿಯ ಸ್ವಭಾ

22 Apr 2026 10:51 am
CET ಅಭ್ಯರ್ಥಿಗಳ ಗಮನಕ್ಕೆ: ಪರೀಕ್ಷೆಗೆ 2 ಗಂಟೆ ಮುಂಚಿತವಾಗಿ ಹಾಜರಿರಿ; ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏಪ್ರಿಲ್ 23 ಮತ್ತು 24ರಂದು ನಡೆಯಲಿದ್ದು, ಪರೀಕ್ಷಾರ್ಥಿಗಳಿಗೆ ಪ್ರಾಧಿಕಾರವು ಮಹತ್ವದ ಸೂಚನೆಗಳನ್ನು ನೀಡಿದೆ. ಪರೀಕ್ಷಾ ಅ

22 Apr 2026 10:08 am
Karnataka Weather: ಮುಂದಿನ ಐದು ದಿನ ಕರ್ನಾಟಕದ 20 ಜಿಲ್ಲೆಗಳಲ್ಲಿ ಮಳೆ, ವಾಡಿಕೆಗಿಂತ 3 ಡಿಗ್ರಿ ಹೆಚ್ಚಲಿದೆ ತಾಪಮಾನ

ರಾಜ್ಯದ ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆವರೆಗೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗ

22 Apr 2026 6:40 am
Bengaluru Travel Package: ಬೆಂಗಳೂರಿಂದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಪ್ರವಾಸ: ಕೆಎಸ್‌ಟಿಡಿಸಿ ಭರ್ಜರಿ ಪ್ರವಾಸ ಪ್ಯಾಕೇಜ್

Bengaluru Travel Package: ಬೇಸಿಗೆ ರಜೆ ಸಂಭ್ರಮದಲ್ಲಿ ನೀವು ಬೆಂಗಳೂರಿನಿಂದ ಒಂದು ದಿನದ ಮಟ್ಟಿಗೆ ಪ್ರವಾಸ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದರೆ, ಇಲ್ಲಿ ನಿಮಗೊಂದು ಭರ್ಜರಿ ಆಯ್ಕೆ ಇದೆ. ವಿಶ್ವ ಪರಂಪರೆಯ ಸ್ಮಾರಕಗಳ ಪ್ರವಾಸಕ್

22 Apr 2026 6:00 am
ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಎಸ್‌ಆರ್‌ಎಚ್‌ ಭರ್ಜರಿ ಗೆಲುವು

SRH VS DC IPL 2026: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ (ಏಪ್ರಿಲ್‌ 21) ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್‌ಗಳ ಭರ್ಜರಿ

21 Apr 2026 11:59 pm
LPG Gas: ಎಲ್‌ಪಿಜಿ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ; ಗ್ರಾಹಕರಿಗೆ ಸಿಗ್ತು ಭರ್ಜರಿ ಗುಡ್‌ ನ್ಯೂಸ್

PNG Gas: ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತವು ಪೈಪ್‌ ಲೈನ್ ಮೂಲಕ ನೈ

21 Apr 2026 11:46 pm
Abhishek Sharma: ಡಿಸಿ ವಿರುದ್ಧ ಎಸ್‌ಆರ್‌ಎಚ್‌ ಪರ ಅಜೇಯ 135 ರನ್‌ ಸಿಡಿಸಿ ಮಿಂಚಿದ ಅಭಿಷೇಕ್ ಶರ್ಮಾ

SRH Vs DC IPL 2026: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 21) ನಡೆಯುತ್ತಿರುವ ಐಪಿಎಲ್‌ 2026ರ 31ನೇ ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಿವ

21 Apr 2026 9:46 pm
RCB: ತಾಯಿ ಕನಸು ನನಸು ಮಾಡಲು ಹೊರಟ ಆರ್‌ಸಿಬಿ ವೇಗಿ ರಸಿಕ್ ದಾರ್ ಸಲಾಂ; ಇಲ್ಲಿದೆ ರೋಚಕ ಸ್ಟೋರಿ

RCB Rasikh Salam: ಐಪಿಎಲ್‌ 2026 ಹಬ್ಬ ಅದ್ಧೂರಿಯಾಗಿ ನಡೆಯುತ್ತಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಈವರೆಗೂ ಆಡಿದ 6ರಲ್ಲಿ ನಾಲ್ಕೂ ಪಂದ್ಯಗಳನ್ನು ಗೆದ್ದಿದೆ. ಇತ್ತೀಚೆಗಷ್ಟೇ ತವರು ಮೈದಾನ ಚಿನ್ನಸ್ವಾಮಿಯಲ್ಲಿ ನಡೆದ ಡೆಲ್ಲಿ ಕ

21 Apr 2026 8:09 pm
ಕಂಪ್ಲಿಯಲ್ಲಿ ಗಾಂಧಾರಿ ವಿದ್ಯೆ ತರಬೇತಿ ಶಿಬಿರ : ಮಕ್ಕಳ ಅದ್ಭುತ ಪ್ರತಿಭೆ ನೋಡಿ ಜನರು ಬೆರಗು

ಕಂಪ್ಲಿ :ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಾವು ಒಂದು ಹೆಜ್ಜೆ ಕೂಡ ಮುಂದಿಡಲು ಪರದಾಡುತ್ತೇವೆ. ಆದರೆ ಇಲ್ಲೊಂದೆಡೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವುದು, ಬರೆಯುವುದು, ಬಣ್ಣಗಳನ್ನು ಗುರುತಿಸುವುದು, ಚಿತ್ರಗಳಿಗೆ ಬಣ್ಣ ಹಚ್ಚು

21 Apr 2026 7:27 pm
JEE Main 2026 ಫಲಿತಾಂಶ ಪ್ರಕಟ: ಶೇ. 99.99 ಅಂಕಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಇಬ್ಬರು ವಿದ್ಯಾರ್ಥಿಗಳು

ಬೆಂಗಳೂರು: ದೇಶಾದ್ಯಂತ ಎಂಜಿನಿಯರಿಂಗ್ ಆಕಾಂಕ್ಷಿಗಳು ಅತ್ಯಂತ ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಜೆಇಇ ಮೇನ್ (JEE Main 2026) ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸೋಮವಾರ ಸಂಜೆ ಅಧಿಕೃತವಾಗಿ ಪ್ರಕಟಿಸಿದ

21 Apr 2026 6:55 pm
Vastu Tips: ಸಂಜೆ 6ರ ನಂತರ ಕಸ ಗುಡಿಸುವುದರಿಂದ ಆಗುವ ಪರಿಣಾಮಗಳು

ವಾಸ್ತು ಶಾಸ್ತ್ರದ ಪ್ರಕಾರ, ಕಸಬರಿಗೆ ಕೇವಲ ಸ್ವಚ್ಛತೆಯ ಸಾಧನವಲ್ಲ; ಅದನ್ನು ಮಹಾಲಕ್ಷ್ಮಿಯ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಮನೆಯ ಆರ್ಥಿಕ ಅಭಿವೃದ್ಧಿ ಮತ್ತು ನೆಮ್ಮದಿಯು ನಾವು ಕಸಬರಿಗೆಯನ್ನು ಬಳಸುವ ರೀತಿಯ ಮೇಲೆ ಅ

21 Apr 2026 5:50 pm
ಮನೆ ನೆನಪಾಗಲಿಲ್ವಾ?, ಮೊದಲು ಹೋಗಿ ಹೇರ್ ಕಟ್ ಮಾಡಿಸ್ಕೋ; ಸಿರಾಜ್-ಬುಮ್ರಾ ತಮಾಷೆಯ ಸಂಭಾಷಣೆ ಭಾರಿ ವೈರಲ್‌

IPL 2026: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್‌ 20) ರಾತ್ರಿ ನಡೆದ ರೋಚಕ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 99 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಪಂದ್ಯದ

21 Apr 2026 5:10 pm
Thrissur: ತ್ರಿಶೂರ್ ಪಟಾಕಿ ತಯಾರಿಕಾ ಕೇಂದ್ರದಲ್ಲಿ ಭೀಕರ ಸ್ಫೋಟ; ಮೂವರು ಕಾರ್ಮಿಕರು ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

ಕೇರಳದ ಸಾಂಸ್ಕೃತಿಕ ಉತ್ಸವ 'ತ್ರಿಶೂರ್ ಪೂರಂ' ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದಾಗಲೇ ಭೀಕರ ದುರಂತವೊಂದು ಸಂಭವಿಸಿದೆ. ಮಂಗಳವಾರ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ ಪ್ರದೇಶದಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಸಂ

21 Apr 2026 5:00 pm
Karnataka Weather: ಬಿಸಿಲಿನ ಆಘಾತಕ್ಕೆ ಈ ವರ್ಷದ ಮೊದಲ ಸಾವು; ಕರ್ನಾಟಕದಲ್ಲಿ ಸೆಖೆಯೋ ಸೆಖೆ, ಬೀಸುತ್ತಿದೆ ಬಿಸಿಗಾಳಿ

ಬೀದರ್: ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಬಿಸಿಲ ಧಗೆ ಏರುತ್ತಲೇ ಇದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಾದ ಕಲಬುರಗಿ, ಬೀದರ್‌ ಜಿಲ್ಲೆಗಳು ಗರಿಷ್ಠ ತಾಪಮಾನದ ದಾಖಲೆಗಳನ್ನೂ ಸಹ ಬರೆಯುತ್ತಿವೆ. ಈ ಸಂದರ್ಭದಲ್ಲಿ ಬೀದರ್‌ ಜಿಲ್ಲ

21 Apr 2026 4:43 pm
ಏಪ್ರಿಲ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 21) ಲೀಟರ್‌ ಪೆಟ

21 Apr 2026 4:14 pm
RTE ಉಚಿತ ಶಿಕ್ಷಣ: ಬಜೆಟ್‌ನಲ್ಲಿ ಘೋಷಣೆಯಾದರೂ ಆದೇಶವಿಲ್ಲ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ಶುಲ್ಕದ ಬರೆ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ 9 ಮತ್ತು 10ನೇ ತರಗತಿಗೂ ಶಾಲೆಯಲ್ಲಿ ಉಚಿತ ಶಿಕ್ಷಣ ಮುಂದುವರಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ 2026-27

21 Apr 2026 4:08 pm
ಕರ್ನಾಟಕ ಸಾರಿಗೆ ಅಭಿವೃದ್ಧಿಗೆ ಬಿಜೆಪಿಯಿಂದ ಹಿನ್ನಡೆ: ಶೂನ್ಯ ಸಾಧನೆ ಪಟ್ಟಿ ಕೊಟ್ಟ ರಾಮಲಿಂಗಾ ರೆಡ್ಡಿ

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ 'ಶಕ್ತಿ ಯೋಜನೆ'ಯಿಂದ ರಾಜ್ಯ ನಾಲ್ಕು ಸಾರಿಗೆ ನಿಗಮಗಳ ಶಕ್ತಿ ಕುಂದಿದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಆರೋಪ ಮುಂದುವರಿಸಿರುವ ಬಿಜೆಪಿ

21 Apr 2026 3:59 pm
ಕೇಂದ್ರದ ದಾಳಿಗಳು ಕಾಂಗ್ರೆಸ್ ನಾಯಕರ ಮೇಲೆಯೇ: ಸಿಎಂ ಸಿದ್ದರಾಮಯ್ಯ ಆರೋಪ

ಚಾಮರಾಜನಗರ ಏಪ್ರಿಲ್ -21: ಚಾಮರಾಜನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ಕ್ರಮಗಳು ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಗ್ಯ

21 Apr 2026 3:43 pm
Monsoon Rain 2026: ಏಪ್ರಿಲ್ ಸೇರಿ ಜೂನ್-ಸೆಪ್ಟಂಬರ್ ಅವಧಿಯಲ್ಲಿ ಮುಂಗಾರು ಮಳೆ ಕೊರತೆ: ಬರಗಾಲದ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಎರಡು ವರ್ಷಗಳಲ್ಲಿ ನಿರೀಕ್ಷೆಯಂತೆ ಉತ್ತಮ ಮುಂಗಾರು ಮಳೆ ದಾಖಲಾದ ಬೆನ್ನಲ್ಲೇ ಈ ವರ್ಷ 2026ರ ಮುಂಗಾರು ಅವಧಿಯಲ್ಲಿ (ಜೂನ್-ಸೆಪ್ಟಂಬರ್) ಮಳೆ ಕೊರತೆ ಆಗಲಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ದೇ

21 Apr 2026 3:29 pm
ಶ್ರೀಕೃಷ್ಣನ ಮುಂದೆ ಚಿಕನ್‌ ಖಾದ್ಯ: ಪೋಸ್ಟರ್‌ ವಿವಾದದ ಬಳಿಕ ಕ್ಷಮೆಯಾಚಿಸಿದ ಕೇರಳದ ರೆಸ್ಟೋರೆಂಟ್

ಕೇರಳದ ರೆಸ್ಟೋರೆಂಟ್‌ವೊಂದು ವಿಷು ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ ಪೋಸ್ಟರ್ ವಿವಾದ ಸೃಷ್ಟಿಸಿದೆ. ಶ್ರೀಕೃಷ್ಣನ ಫೋಟೋವನ್ನು ಚಿಕನ್‌ ಖಾದ್ಯದೊಂದಿಗೆ ತೋರಿಸಿರುವ ಪೋಸ್ಟರ್‌ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

21 Apr 2026 3:03 pm
ಪಹಲ್ಗಾಮ್‌ ದಾಳಿಯ ರೂವಾರಿ ಹಬೀಬುಲ್ಲಾ ಇಸ್ಲಾಮಾಬಾದ್‌ನಲ್ಲಿ ಪತ್ತೆ: ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಬಗ್ಗೆ ಸ್ಫೋಟಕ ಮಾಹಿತಿ

ಭಾರತಕ್ಕೆ ಬೇಕಾಗಿರುವ ಲಷ್ಕರ್-ಎ-ತೈಬಾ ಸಂಘಟನೆಯ ಅತ್ಯಂತ ಅಪಾಯಕಾರಿ ಉಗ್ರ ಹಬೀಬುಲ್ಲಾ ಅಲಿಯಾಸ್ ಸೈಫುಲ್ಲಾ ಸಾಜಿದ್ ಜಟ್ ಈಗ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಇರುವುದು ಪತ್ತೆಯಾಗಿದೆ. ಇತ್ತೀಚೆಗೆ ಜಮ್ಮು ಮತ್ತು

21 Apr 2026 2:37 pm
CBSE 9ನೇ ತರಗತಿ ಗಣಿತ ಮತ್ತು ವಿಜ್ಞಾನದಲ್ಲಿ ಬರಲಿದೆ ಎರಡು ಹಂತದ ಪರೀಕ್ಷಾ ಪದ್ಧತಿ, ವಿದ್ಯಾರ್ಥಿಗಳಿಗೇನು ಲಾಭ? ಇಲ್ಲಿದೆ ಮಾಹಿತಿ

ನವದೆಹಲಿ: 2026-27ನೇ ಶೈಕ್ಷಣಿಕ ಸಾಲಿನಿಂದ, 9ನೇ ತರಗತಿಯ ಸಿಬಿಎಸ್‌ಇ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದಂತಹ ಪ್ರಮುಖ ವಿಷಯಗಳನ್ನು 'ಸ್ಟ್ಯಾಂಡರ್ಡ್' ಮತ್ತು 'ಅಡ್ವಾನ್ಸ್ಡ್' (Advanced) ಎಂಬ ಎರಡು ವಿಭಿನ್ನ ಹಂತಗಳಲ್ಲಿ ಕಲಿಯಲಿದ್ದ

21 Apr 2026 2:04 pm
SSLC Results: ತೃತೀಯ ಭಾಷೆ ಹಿಂದಿಗೆ ಗ್ರೇಡ್ ಬೇಡ, ಅಂಕ ನೀಡಿ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ 2025-26 ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ನಿರ್ಧರಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆ ಆಗಿದೆ. ಸರ್ಕಾ

21 Apr 2026 1:56 pm
Kaveri 2.0: ಜಗತ್ತಿನಲ್ಲೇ ಅತ್ಯಂತ ಕೆಟ್ಟ ತಂತ್ರಾಂಶ - ಕಂದಾಯ ಇಲಾಖೆಯ ಅಧಿಕಾರಿಗಳು ಲಂಚ ಪಡೆಯುವ ಮಾರ್ಗವೇ ಎಂದ ಆಸ್ತಿದಾರರು

Kaveri 2.0: ಕಾವೇರಿ 2.0: ಜಗತ್ತಿನಲ್ಲೇ ಅತ್ಯಂತ ಕೆಟ್ಟ ತಂತ್ರಾಂಶ ಎಂದು ಆಸ್ತಿದಾರರು ದೂರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರವಾದ ಚರ್ಚೆ ಶುರುವಾಗಿದೆ. ಹಲವು ಆಸ್ತಿದಾರರು ಕಾವೇರಿ 2.0 ತಂತ್ರಾಂಶಕ

21 Apr 2026 1:18 pm
Gold Price Today: ಒತ್ತಡದಲ್ಲಿ ಚಿನ್ನದ ಬೆಲೆ, MCX ಮಾರುಕಟ್ಟೆಯಲ್ಲಿ ಬಂಗಾರ ದರ ಕುಸಿತ, ಇಲ್ಲಿದೆ ಅಪ್ಡೇಟ್ಸ್

ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಇಂದು ಮಂಗಳವಾರ (ಏಪ್ರಿಲ್ 21) MCX ಮಾರಕಟ್ಟೆಯಲ್ಲಿ ಚಿನ್ನದ ದರ ಕುಸಿದಿದೆ. ಲಾಭ ಗಳಿಕೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ, ಅಮೆರಿಕನ್ ಡಾಲರ್ ಬಲವರ್ಧನೆ ಮತ್ತು ಅಮೆ

21 Apr 2026 10:02 am
CET Exam 2026: ಏಪ್ರಿಲ್ 23, 24ಕ್ಕೆ ಸಿಇಟಿ ಪರೀಕ್ಷೆ, 3.30 ಲಕ್ಷ ವಿದ್ಯಾರ್ಥಿಗಳು ಸಜ್ಜು: KEA

ಬೆಂಗಳೂರು: ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (UGCET 2026) ಇದೇ ಏಪ್ರಿಲ್ 23 ಮತ್ತು 24ರಂದು ನಡೆಯಲಿವೆ. ಒಟ್ಟು

21 Apr 2026 8:29 am
KEA AO Recruitment: ಕೃಷಿ ಇಲಾಖೆಯಲ್ಲಿ ಬರೋಬ್ಬರಿ 890 ಹುದ್ದೆಗಳ ಭರ್ತಿ, ಮೇ 10ರೊಳಗೆ ಅರ್ಜಿ ಸಲ್ಲಿಸಿ

ಬೆಂಗಳೂರು: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕೃಷಿ ಇಲಾಖೆಯ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆ ಇತರ ಪ್ರಕ್ರಿಯೆಯ ಹೊಣೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಹಿಸಿಕೊಂಡಿದೆ. ಕೆಇಎ ಅಧಿಕೃತ ವೆಬ್‌‌ಸೈಟ್‌ನಲ್ಲಿ ಕೃಷಿ ಇಲಾಖೆಯ ನೇ

21 Apr 2026 7:10 am
April 21 Horoscope: ಈ ರಾಶಿಯವರಿಗೆ ಆಗುವುದು ಧನಲಾಭ:ಒಲಿದು ಬರುವುದು ಹೊಸ ಹೊಸ ಅವಕಾಶಗಳು

Horoscope April 21: ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಸೋಮವಾರ ರಾಹುಕಾಲವು ಸಾಮಾನ್ಯವಾಗಿ ಬೆಳಿಗ್ಗೆ 07:30 ರಿಂದ 09:00 ವರೆಗ

21 Apr 2026 6:00 am
ಬಾತ್‌ರೂಮ್ ಪಕ್ಕದಲ್ಲಿ ಅಡುಗೆಮನೆ ಅಥವಾ ಪೂಜಾ ಕೋಣೆ ಇರಬಹುದೇ? ವಾಸ್ತು ಏನು ಹೇಳುತ್ತದೆ?

ಸ್ವಂತ ಮನೆ ಕಟ್ಟಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಆಗಿರುತ್ತದೆ, ಆದರೆ ಹಳೆಯ ಮನೆಯಲ್ಲಿ ಎದುರಿಸಿದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಹೊಸ ಮನೆಯಲ್ಲಿ ಎದುರಿಸರಬಾರದು ಎಂಬುದು ಎಲ್ಲರ ಒಂದು ಆಶಯವಾಗಿರುತ್ತದೆ. ಮ

20 Apr 2026 1:46 pm
BPCL Recruitment: ಬರೋಬ್ಬರಿ 250 ಹುದ್ದೆಗಳ ನೇಮಕಾತಿ, ಆಕರ್ಷಕ ವೇತನ, ಇಂದೇ ಅರ್ಜಿ ಸಲ್ಲಿಸಿ

BPCL Recruitment Updates: ಭಾರತದ ಮಹಾರತ್ನ ಸಾರ್ವಜನಿಕ ವಲಯದ ಉದ್ಯಮವಾದ ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿ (BPCL) ಪ್ರಸ್ತಕ 2026 ನೇ ಸಾಲಿನಲ್ಲಿ ಖಾಲಿ ಇರುವ ಹುದ್ದೇಗಳ ಭರ್ತಿಗೆ ಮುಂದಾಗಿದೆ. ಕಂಪನಿಯ ಜೂನಿಯರ್ ಮತ್ತು ಅಸೋಸಿಯೇಟ್ ಎಕ್ಸಿಕ

20 Apr 2026 1:41 pm
Jobs: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನೇಮಕಾತಿ 2026; ತಿಂಗಳಿಗೆ 42 ಸಾವಿರ ರೂ. ವೇತನದ JRF ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದು, ಇದೀಗ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಕ್ಯಾಂಪಸ್‌ನಲ್ಲಿ ಲಭ್ಯವಿರುವ 'ಜೂನಿಯರ

20 Apr 2026 11:59 am
ಗಜಲಕ್ಷ್ಮೀ ರಾಜಯೋಗದಿಂದ ಈ ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ: ಹೆಚ್ಚಾಗುವುದು ಸುಖ ಸಮೃದ್ಧಿ

ಯಾವುದೇ ಒಂದು ರಾಶಿಯಲ್ಲಿ ಗುರು ಮತ್ತು ಶುಕ್ರರ ಸಂಯೋಗವಾದಾಗ ಅತ್ಯಂತ ಶುಭವಾದ ಗಜಲಕ್ಷ್ಮೀ ರಾಜಯೋಗ ರೂಪುಗೊಳ್ಳುವುದು. ಇದೀಗ ಗುರು ಮತ್ತು ಶುಕ್ರರು ಮಿಥುನ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ. ಈ ಮೂಲಕ ಮಿಥುನ ರಾಶಿಯಲ್ಲಿ ಗಜ

20 Apr 2026 10:08 am
April 20 Horoscope: ಇಂದು ಈ ರಾಶಿಯವರನ್ನು ಕಾಡುವುದು ಆರೋಗ್ಯ ಸಮಸ್ಯೆ : ಹಣಕಾಸಿನ ಸಮಸ್ಯೆ ಕೂಡಾ ಕಾಡುವುದು

Horoscope April 20: ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಸೋಮವಾರ ರಾಹುಕಾಲವು ಸಾಮಾನ್ಯವಾಗಿ ಬೆಳಿಗ್ಗೆ 7:30 ರಿಂದ 9:00 ರವರೆಗ

20 Apr 2026 6:00 am
Summer Tour: ಕಾಶ್ಮೀರಕ್ಕೆ ಫ್ಯಾಮಿಲಿ ಟ್ರಿಪ್; 7 ದಿನಗಳ ಸುಂದರ ಪ್ರವಾಸಕ್ಕೆ ಇಲ್ಲಿದೆ ಪಕ್ಕಾ ಪ್ಲಾನ್

ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ, ಕುಟುಂಬದವರೊಂದಿಗೆ ಸುಂದರವಾದ ತಾಣಗಳಿಗೆ ಪ್ರವಾಸ ಕೈಗೊಳ್ಳುವ ಉತ್ಸಾಹ ಎಲ್ಲರಲ್ಲೂ ಗರಿಗೆದರುತ್ತದೆ. ಅದರಲ್ಲೂ ಐಟಿ-ಬಿಟಿ ನಗರಿ ಬೆಂಗಳೂರಿನ ಟ್ರಾಫಿಕ್, ದೈನಂದಿನ ಜಂಜಾಟ ಮತ್ತು ಬಿಸಿಲಿ

19 Apr 2026 6:00 pm
ಈ ರಾಶಿಯವರ ಹಣ ಸಂಪತ್ತು ಹೆಚ್ಚಾದರೆ,ಇವರು ಹೆಜ್ಜೆ ಹೆಜ್ಜೆಗೂ ಎಚ್ಚರದಿಂದರಬೇಕು:ದ್ವಾದಶ ರಾಶಿಗಳ ವಾರ ಭವಿಷ್ಯ ಇದು

ಏಪ್ರಿಲ್ 20ರಿಂದ ಏಪ್ರಿಲ್ 26ರವರೆಗೆ ನಡೆಯುವ ಈ ವಾರ ಹನ್ನೆರಡು ರಾಶಿ ಚಕ್ರಗಳ ಮೇಲೆ ಗ್ರಹ-ನಕ್ಷತ್ರಗಳ ಸಂಚಾರವು ವಿಭಿನ್ನ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳಿಗೆ ಈ ಸಮಯವು ಅತ್ಯಂತ

19 Apr 2026 7:00 am
Bengaluru-Shirdi Tour: ಬೆಂಗಳೂರಿನಿಂದ ಶಿರಡಿ-ಕೊಲ್ಲಾಪುರಕ್ಕೆ 4 ದಿನಗಳ ವಿಶೇಷ ಪ್ರವಾಸ: KSTDC ಪ್ಯಾಕೇಜ್ ವಿವರ ಇಲ್ಲಿದೆ

ಬೆಂಗಳೂರಿನಿಂದ ಪವಿತ್ರ ಯಾತ್ರಾ ಸ್ಥಳಗಳಾದ ಶಿರಡಿ, ಶನಿಶಿಂಗ್ನಾಪುರ ಮತ್ತು ಕೊಲ್ಲಾಪುರಕ್ಕೆ ಭೇಟಿ ನೀಡಲು ಇಚ್ಛಿಸುವ ಭಕ್ತಾದಿಗಳಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ವಿಶೇಷ ಪ್ರವಾಸ ಪ್ಯಾಕೇಜ್‌

19 Apr 2026 6:00 am
Summer Trip: ವೀಕೆಂಡ್ ಪ್ಲಾನ್ ರೆಡಿನಾ? ಬೆಂಗಳೂರು ಬಳಿ ಒಂದೇ ದಿನದಲ್ಲಿ ಸುತ್ತಿಬನ್ನಿ ದೇವನಹಳ್ಳಿ ಮತ್ತು ಶಿವಗಂಗೆ

ಬೇಸಿಗೆ ರಜೆ ಶುರುವಾಗಿದೆ. ಬಿಸಿಲಿನ ಬೇಗೆಯಿಂದ ಪಾರಾಗಲು, ಕೆಲಸದ ಒತ್ತಡದಿಂದ ರಿಲ್ಯಾಕ್ಸ್ ಆಗಲು ವಾರಾಂತ್ಯದಲ್ಲಿ ಎಲ್ಲಾದರೂ ಒಂದು ಸಣ್ಣ ಪ್ರವಾಸ ಹೋಗಿ ಬರಬೇಕು ಎಂದು ಎಲ್ಲರೂ ಆಸೆಪಡುತ್ತಾರೆ. ಆದರೆ, ಹೆಚ್ಚು ದಿನಗಳ ಕಾಲ ದೂರ

18 Apr 2026 7:43 pm
ಭುವನೇಶ್ವರಕ್ಕೆ ‘ಟೆಂಪಲ್ ಸಿಟಿ’ ಎಂಬ ಹೆಸರು ಯಾಕೆ? ಇಲ್ಲಿವೆ ಅಚ್ಚರಿ ಸಂಗತಿಗಳು

ಭಾರತವನ್ನು ದೇವಾಲಯಗಳ ದೇಶ ಎಂದು ಕರೆಯುತ್ತಾರೆ ಇದಕ್ಕೆ ಕಾರಣ ಇಲ್ಲಿರುವ ಆಧ್ಯಾತ್ಮಿಕ ಪರಂಪರೆ. ದೇಶದ ವಿವಿಧ ಭಾಗಗಳಲ್ಲಿ ಅನೇಕ ಪ್ರಸಿದ್ಧ ದೇವಸ್ಥಾನಗಳಿದ್ದರೂ, ಭುವನೇಶ್ವರ ನಗರವು ವಿಶೇಷವಾಗಿ ಟೆಂಪಲ್ ಸಿಟಿ ಆಫ್ ಇಂಡಿಯಾ ಎ

18 Apr 2026 5:32 pm
Jobs: ಕರ್ನಾಟಕ ಹೈಕೋರ್ಟ್‌ನಲ್ಲಿ 90 ಸಿವಿಲ್ ಜಡ್ಜ್ ಹುದ್ದೆಗಳ ನೇಮಕಾತಿ; ಲಕ್ಷಕ್ಕೂ ಅಧಿಕ ವೇತನ, ಈಗಲೇ ಅರ್ಜಿ ಸಲ್ಲಿಸಿ

ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಂಬಲಿಸುತ್ತಿರುವ ಕಾನೂನು ಪದವೀಧರರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಕರ್ನಾಟಕದ ಉನ್ನತ ನ್ಯಾಯಾಲಯವಾದ ಹೈಕೋರ್ಟ್, ಖಾಲಿ ಇರುವ ಒಟ್ಟು 90 ಸಿವಿಲ್ ನ್ಯಾಯಾ

18 Apr 2026 4:52 pm
ಪರ್ಸ್‌ನಲ್ಲಿ ಇದೊಂದು ವಸ್ತುವನ್ನು ಇಟ್ಟರೆ ಸದಾ ಹಣದಿಂದ ತುಂಬಿರುವುದು ನಿಮ್ಮ ಜೇಬು

ಕೆಲವೊಮ್ಮೆ ನಾವು ಎಷ್ಟೇ ದುಡಿದರೂ, ಎಷ್ಟೇ ಪ್ರಯತ್ನಪಟ್ಟರೂ ಕಠಿಣ ಪರಿಶ್ರಮದ ಹೊರತಾಗಿಯೂ ಕೈಯ್ಯಲ್ಲಿ ಹಣ ಉಳಿಯುವುದಿಲ್ಲ. ಪರ್ಸ್ ಯಾವಾಗಲೂ ಖಾಲಿಯಾಗಿರುತ್ತದೆ. ಒಂದರ ಹಿಂದೆ ಒಂದರಂತೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತಲೇ ಇ

18 Apr 2026 12:24 pm
ಪರ್ಸ್‌ನಲ್ಲಿ ಈ 6 ವಸ್ತು ಇಡಬೇಡಿ! ನಿಮ್ಮ ಕೈಯಲ್ಲಿ ಹಣ ಉಳಿಯದಿರಲು ಇದೇ ಕಾರಣ

Wallet Tips; ನಮಗೆ ಹಣ ಸಂಪಾದಿಸುವುದು ಒಂದು ಭಾಗವಾಗಿದ್ದರೆ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ಮತ್ತೊಂದು ದೊಡ್ಡ ಸವಾಲು. ನಾವು ದಿನ ನಿತ್ಯ ಬಳಸುವ ಪರ್ಸ್ (ವಾಲೆಟ್) ಕೇವಲ ಹಣ ಇಡುವ ಸ್ಥಳವಲ್ಲ, ಅದು ನಮ್ಮ ಆರ್ಥಿಕ ಶಕ್ತಿಯನ್ನು ಆ

18 Apr 2026 12:13 pm
ಗಜಕೇಸರಿ ರಾಜಯೋಗದಿಂದ ಬೆಳಗುವುದು ಈ ಐದು ರಾಶಿಯವರ ಅದೃಷ್ಟ : ಮಣ್ಣು ಮುಟ್ಟಿದರೂ ಹೊನ್ನಾಗುವ ಕಾಲ ಇದು

Gajakesari Rajayoga Date and Effect: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 21 ರಂದು ಗಜಕೇಸರಿ ಯೋಗ ಸೃಷ್ಟಿಯಾಗುತ್ತಿದೆ. ಈ ಗಜಕೇಸರಿ ಯೋಗವು ಮಿಥುನ, ಸಿಂಹ ಮತ್ತು ಕನ್ಯಾ ಸೇರಿದಂತೆ ಐದು ರಾಶಿಯವರ ಜೀವನದಲ್ಲಿ ಹೊಸ ಬೆಳಕು ಮೂಡಿಸಲಿದೆ. ಇಲ್ಲಿಂ

18 Apr 2026 10:17 am
ತಿರುಮೇಯಾಚೂರು ದೇವಸ್ಥಾನದ ಮಹಿಮೆ: ಲಲಿತಾ ಸಹಸ್ರನಾಮದ ಪವಿತ್ರ ಜನ್ಮಸ್ಥಳ

ತಮಿಳುನಾಡಿನ ಸುಪ್ರಸಿದ್ದ ಪವಿತ್ರ ಕ್ಷೇತ್ರವಾದ ತಿರುಮೇಯಾಚೂರು ದೇವಾಲಯವು ಭಕ್ತರ ಭಕ್ತಿಗೆ ಮತ್ತು ಆಧ್ಯಾತ್ಮಕ್ಕೆ ಪ್ರತಿನಿಧಿಸುವ ವಿಶಿಷ್ಟ ಸಂಗಮವಾಗಿದೆ. ಲಲಿತಾಂಬ ದೇವಿಯ ಕೃಪೆಯಿಂದ ಪ್ರಸಿದ್ದಿಯನ್ನು ಪಡೆದ ಈ ದೇವಾಲಯ

18 Apr 2026 7:30 am
Bengaluru-Chitradurga Tour: ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಒಂದು ದಿನದ ಪ್ರವಾಸ, ಪ್ಯಾಕೇಜ್ ದರ ಸೇರಿ ಸಂಪೂರ್ಣ ವಿವರ

ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಕೈಗೊಳ್ಳುವ ಪ್ರವಾಸವು ಕೇವಲ ಒಂದು ಪ್ರಯಾಣವಲ್ಲ, ಅದು ಕರ್ನಾಟಕದ ಭವ್ಯ ಇತಿಹಾಸ ಮತ್ತು ವೀರ ಪರಂಪರೆಯ ಹಾದಿಯಲ್ಲಿನ ಒಂದು ಪಯಣ. ಸಿಲಿಕಾನ್ ಸಿಟಿಯ ಗದ್ದಲದಿಂದ ದೂರವಾಗಿ, ಐತಿಹಾಸಿಕ ತಾಣಗಳ ಅನ

18 Apr 2026 6:00 am
Best Summer Destinations: ಬೇಸಿಗೆಯಲ್ಲಿ ಕೂಲ್ ಆಗಿರಲು ಈ 5 ಹಿಲ್‌ ಸ್ಟೇಷನ್‌ಗಳಿಗೆ ಭೇಟಿ ನೀಡಿ

ಭಾರತದಲ್ಲಿ ಬೇಸಿಗೆಕಾಲ ಪ್ರಾರಂಭವಾಗುತ್ತಿದ್ದಂತೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ತಂಪಾದ ವಾತಾವರಣದ ಹುಡುಕಾಟದಲ್ಲಿ ಅನೇಕರು ಗಿರಿಧಾಮ ಅಥವಾ ಪರ್ವತ ಪ್ರದೇಶಗಳತ್ತ ಮುಖ ಮಾಡುತ್ತಾರೆ.

17 Apr 2026 5:52 pm
ನಿಮಗಿನ್ನೂ 35 ವರ್ಷ ಆಗಿಲ್ಲ ಅಂತಾದ್ರೆ ಈಗಲೇ ಈ ಸುದ್ದಿ ನೋಡಿ: ಫೆಡರಲ್ ಬ್ಯಾಂಕ್‌ನಲ್ಲಿ ಉದ್ಯೋಗ, ಕೈತುಂಬಾ ಸಂಬಳ

ಪ್ರತಿಷ್ಠಿತ ಫೆಡರಲ್ ಬ್ಯಾಂಕ್ ಸೇಲ್ಸ್ ಪ್ರೊಫೆಷನಲ್ (Sales Professional) ಹಾಗೂ ರಿಲೇಶನ್‌ಶಿಪ್ ಮ್ಯಾನೇಜರ್ (Relationship Manager) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ

17 Apr 2026 5:43 pm
ಮನೆಯಲ್ಲಿ ಕ್ಯಾಲೆಂಡರ್ ಎಲ್ಲಿ ನೇತು ಹಾಕಬೇಕು? ಇಲ್ಲಿದೆ ವಾಸ್ತು ನಿಯಮ

ಮನೆಯಲ್ಲಿ ಕ್ಯಾಲೆಂಡರ್‌ ಅನ್ನು ಕೇವಲ ದಿನಾಂಕಗಳನ್ನು ನೋಡಲು ಬಳಸುವ ವಸ್ತು ಮಾತ್ರವಲ್ಲ, ಇದರಿಂದ ನಾವು ಸಮಯ, ಮುಂದಿನ ದಿನಗಳ ಯೋಜನೆ, ಮತ್ತು ನಮ್ಮ ಜೀವನದ ಪ್ರಗತಿಯ ಸಂಕೇತವಾಗಿ ಬಳುಸುತ್ತೇವೆ ಎಂದು ವಾಸ್ತು ತಜ್ಞರು ಹೇಳುತ್ತ

17 Apr 2026 10:48 am
ಒಂದೇ ದಿನ ಮೂರು ಗ್ರಹಗಳ ನಡೆಯಲ್ಲಿ ಬದಲಾವಣೆ: ನಾಲ್ಕು ರಾಶಿಯವರ ಜೀವನದಲ್ಲಿ ಆಗುವುದು ಭಾಗ್ಯೋದಯ

ಈ ವೈಶಾಖ ಅಮಾವಾಸ್ಯೆ ಬಹಳ ವಿಶೇಷವಾಗಿದೆ.ಏಪ್ರಿಲ್ 17 ಅಂದರೆ ಇಂದು ಗ್ರಹಗಳ ಚಲನೆಯಲ್ಲಿ ಆಗುವ ಬದಲಾವಣೆಗಳು ಸಾಮಾನ್ಯವಲ್ಲ.ಈ ಬದಲಾವಣೆಗಳು ಅನೇಕರ ಜೀವನದಲ್ಲಿ ಹೊಸ ಆರಂಭವಾಗಿರಬಹುದು.ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಸಿಗಬ

17 Apr 2026 10:06 am
ಚಾರ್ ಧಾಮ್ ಯಾತ್ರೆ 2026: ಬೆಂಗಳೂರಿನಿಂದ 4 ಪವಿತ್ರ ಸ್ಥಳಗಳಿಗೆ ಟೂರ್ ಪ್ಯಾಕೇಜ್, ಟಿಕಟ್ ದರ, ವೇಳಾಪಟ್ಟಿ

Char Dham Yatra 2026:ಪ್ರತಿ ವರ್ಷ ಹಿಂದೂಗಳ ಪವಿತ್ರ 'ಚಾರ್ ಧಾಮ್ ಯಾತ್ರೆ 'ಗೆ (Char Dham Yatra) ತೆರಳು ಕೋಟ್ಯಾಂತರ ಭಕ್ತರು ಕಾಯುತ್ತಿರುತ್ತಾರೆ. 'ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮನೋತ್ರಿ' ಹಾಗೂ ಹರಿದ್ವಾರ, ದೇವಪ್ರಯಾಗ, ಋಷಿಕೇಶ್ ಸ್ಥಳಗಳಿಗೆ

17 Apr 2026 8:30 am
Ayodhya Tour Package: ಅಯೋಧ್ಯೆ – ಕಾಶಿ – ಗಯಾ – ಪ್ರಯಾಗ್‌ರಾಜ್ ಯಾತ್ರೆ: IRCTC ಕಡಿಮೆ ಬೆಲೆಯ ವಿಮಾನ ಪ್ಯಾಕೇಜ್ ವಿವರ

Ayodhya Tour Package: ಭಾರತದ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಅಯೋಧ್ಯೆ ಸಹ ಒಂದಾಗಿದೆ. ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ಪುರಾತನ ಮತ್ತು ಪವಿತ್ರ ನಗರವಾಗಿದ್ದು, ಭಗವಾನ್ ಶ್ರೀರಾಮನ ಜನ್ಮಸ್ಥಳ ಎನ್ನುವ ನಂಬಿಕೆ ಇದೆ. ಅಯೋ

17 Apr 2026 8:00 am
April 17 Horoscope: ಈ ರಾಶಿಯವರಿಗೆ ಇಂದು ಮಾತೇ ಕಂಟಕವಾಗಬಹುದು: ನಿತ್ಯ ಭವಿಷ್ಯದಲ್ಲಿ ದ್ವಾದಶ ರಾಶಿಗಳ ಜಾತಕ ಫಲ

Horoscope April 17: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ಸಾಮಾನ್ಯವಾಗಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರ

17 Apr 2026 6:00 am
AI, ಡಿಜಿಟಲ್ ಕ್ಷೇತ್ರಗಳಲ್ಲಿ ಅಪಾರ ಉದ್ಯೋಗ ಅವಕಾಶ: ಪ್ರಶರ್ಸ್‌ಗೆ ಲಿಂಕ್ಡ್‌ಇನ್ ವರದಿ ದಾರಿ

ನವದೆಹಲಿ: ದೇಶದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕಾರಣದಿಂದ ಉದ್ಯೋಗ ಕಡಿತಗೊಳ್ಳುತ್ತಿವೆ. ನೌಕರರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಮಧ್ಯೆ ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್ (Linked in) ಉದ್ಯೋಗ ಮ

16 Apr 2026 1:54 pm
ಮನೆಯಲ್ಲಿ ನವಿಲು ಗರಿ ಇಡುವುದಕ್ಕೂ ಇದೆ ನಿಯಮ: ಈ ಜಾಗದಲ್ಲಿ ತಪ್ಪಿಯೂ ಇಡಲೇಬಾರದು

ವಾಸ್ತು ಶಾಸ್ತ್ರದಲ್ಲಿ ನವಿಲು ಗರಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿ ಅತ್ಯಂತ ಮಂಗಳಕರ ವಸ್ತುವಾಗಿದೆ. ಮನೆಯಲ್ಲಿ ಪಾಸಿಟಿವ್‌ ಎನರ್ಜಿ ಪಸರಿಸಿಕೊಳ್ಳಲಿ ಎನ್ನುವ ಉದ್ದೇಶದಿ

16 Apr 2026 11:22 am
Money Vastu Tips: ಮನೆಯ ಈ ದಿಕ್ಕಿನಲ್ಲಿ ತಿಜೋರಿ ಇಟ್ಟರೆ ಆರ್ಥಿಕ ಸಮೃದ್ಧಿ! ಇಲ್ಲವಾದರೆ ತೊಂದರೆ ಸಾಧ್ಯತೆ

Money Vastu Tips in Kannada:ನಮ್ಮ ಮನೆಯ ವಾಸ್ತು ಶಾಸ್ತ್ರದ ವಿನ್ಯಾಸವು ನಮ್ಮ ಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ನಮ್ಮ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ತಜ್

16 Apr 2026 10:58 am
ಈ ದಿನಾಂಕದಲ್ಲಿ ಜನಿಸಿದವರ ಮೇಲಿರುವುದು ರಾಹುವಿನ ಅನುಗ್ರಹ: ಹೆಜ್ಜೆ ಹೆಜ್ಜೆಗೂ ಸಿಗುವುದು ಗೆಲುವು

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಹಾಗೆಯೇ ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳ ಪಾತ್ರ ಬಹಳ ದೊಡ್ಡದ್ದು. ಅದರಲ್ಲಿಯೂ ಕೆಲವೊಂದು ಸಂಖ್ಯೆಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಈ ಪೈಕಿ 4ನೇ

16 Apr 2026 10:13 am
Bengaluru 1 Day Trip: ಯಶವಂತಪುರ - ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಮುತ್ಯಾಲಮಡುವು ಜಲಪಾತ ಪ್ರವಾಸ, ಪ್ಯಾಕೇಜ್ ವಿವರ

Bengaluru 1 Day Trip: ಬೇಸಿಗೆ ರಜೆ ಪ್ರಾರಂಭವಾಗಿದೆ. ಈ ರಜೆ ಅವಧಿಯಲ್ಲಿ ನೀವು ಒಂದು ದಿನ ಪ್ರವಾಸ ಮಾಡುವುದಕ್ಕೆ ಸೂಕ್ತವಾದ ಜಾಗಗಳಲ್ಲಿ ಯಶವಂತಪುರದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮೂಲಕ ಮುತ್ಯಾಲಮಡುವು ಜಲಪಾತಕ್ಕೆ ಪ್ರವಾಸ

16 Apr 2026 6:00 am
April 16 Horoscope: ಇಂದು ಈ ರಾಶಿಯವರಿಗೆ ಆಗುವುದು ಧನಲಾಭ: ದ್ವಾದಶ ರಾಶಿಗಳ ನಿತ್ಯ ಭವಿಷ್ಯ ಹೀಗಿದೆ

Horoscope April 16: ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಗುರುವಾರ ಸಾಮಾನ್ಯವಾಗಿ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತ

16 Apr 2026 6:00 am
ವಾಸ್ತು: ನಂಬಿಕೆನಾ? ಅಥವಾ ವೈಜ್ಞಾನಿಕ ಸತ್ಯನಾ? ತಿಳಿದುಕೊಳ್ಳಿ ನಿಜಾಂಶ

ಭಾರತದಲ್ಲಿ ವಾಸ್ತು ಶಾಸ್ತ್ರವನ್ನು ಕೆಲವರು ನಂಬುತ್ತಾರೆ ಇನ್ನು ಕೆಲವರು ಅದನ್ನು ನಂಬುವುದಿಲ್ಲ, ಇದರ ಬಗ್ಗೆ ಜನರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಇದನ್ನು ಕುರುಡು ನಂಬಿಕೆ ಎಂದು ತಳ್ಳಿಹಾಕಿದರೆ, ಇನ್ನೂ ಕೆಲವರು ಜ

15 Apr 2026 4:03 pm
ಅಕ್ಷಯ ತೃತೀಯದ ದಿನವೇ ಅಕ್ಷಯ ಯೋಗ: ಮೂರು ರಾಶಿಯವರಿಗೆ ಒಲಿದು ಬರುವುದು ಧನ ಸಂಪತ್ತು

ಬೆಂಗಳೂರು: ಅಕ್ಷಯ ತೃತೀಯ ದಿನಕ್ಕೆ ನಮ್ಮಲ್ಲಿ ವಿಶೇಷ ಮಾನ್ಯತೆ ಇದೆ. ಪ್ರತಿ ವರ್ಷವೂ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ.ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯ ದಿನವನ್ನು ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ.

15 Apr 2026 9:35 am
April 15 Horoscope: ಈ ರಾಶಿಯವರ ವೃತ್ತಿ ಬದುಕಿನಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ, ದಿನ ಭವಿಷ್ಯ ಹೀಗಿದೆ

Horoscope April 15: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ಸಾಮಾನ್ಯವಾಗಿ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರುತ್ತದ

15 Apr 2026 6:00 am
ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ

ಆಹಾರ ಎಂದರೆ ಮೂರು ಹೊತ್ತು ಹೊಟ್ಟೆ ತುಂಬಿಸುವ ಸಲುವಾಗಿ ಬೇಯಿಸಿ ಹಾಕುವ ಪದಾರ್ಥಗಳಲ್ಲ. ಹಿಂದೂ ಧರ್ಮದಲ್ಲಿ ಆಹಾರಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ನಾವು ತಿನ್ನುವ ಅನ್ನವನ್ನು ಸಾಕ್ಷಾತ್‌ ಅನ್ನಪೂರ್ಣೇಶ್ವರಿ ಎಂದೇ ಹೇಳಲಾಗು

14 Apr 2026 4:45 pm
ಅಕ್ಷಯ ತೃತೀಯದಂದೇ ಸೂರ್ಯನ ನಕ್ಷತ್ರಕ್ಕೆ ಚಂದ್ರನ ಪ್ರವೇಶ: ನಾಲ್ಕು ರಾಶಿಯವರಿಗೆ ಒಲಿದು ಬರುವುದು ಸಂಪತ್ತು

ಅಕ್ಷಯ ತೃತೀಯದಂದು ಚಂದ್ರನು ಸೂರ್ಯನ ನಕ್ಷತ್ರಕ್ಕೆ ಕಾಲಿಡುತ್ತಾನೆ. ಚಂದ್ರನ ಈ ನಕ್ಷತ್ರ ಪರಿವರ್ತನೆ 4 ರಾಶಿಯವರಿಗೆ ಶುಭವಾಗಿ ಪರಿಣಮಿಸಲಿದೆ.ಇದು ನಾಲ್ಕು ರಾಶಿಯವರಿಗೆ ಸಂಪತ್ತು ಸಮೃದ್ಧಿ ಒಲಿದು ಬರುವ ನಿರೀಕ್ಷೆಯಿದೆ.ಮಾನ

14 Apr 2026 3:02 pm
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ ನಾವು ಕಟ್ಟುವ ಮನೆಯ ದಿಕ್ಕು ಹಾಗೂ ಮುಖ್ಯ ದ್ವಾರದ ದಿಕ್ಕುಗಳು ವ್ಯಕ್ತಿಯ ರಾಶಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ವಾಸ್ತು ತಜ್ಞರ ಪ್ರಕಾರ ತಮ್ಮ ರಾಶಿಗೆ ಅನುಕೂಲಕರ ದಿಕ್ಕ

14 Apr 2026 10:14 am