ಮೈಸೂರು,ಏ.19- ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಗಲಾಟೆ ದಂಪತಿ ಆತ್ಮಹತ್ಯೆಯಲ್ಲಿ ಕೊನೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಕೃಷ್ಣಾಪುರದಲ್ಲಿ ನಡೆದಿದೆ.ಕೃಷ್ಣಾಪುರದ ಚಂದ್ರಶೇಖರ (30) ಕವಿತಾ (18) ಆತ್ಮಹತ್ಯೆ ಮಾಡಿಕೊಂಡವರು. ಒಂದು ವ
ನವದೆಹಲಿ, ಏ 19-ದೇಶದಲ್ಲಿ ಕೊರೊನಾ ಗಂಭೀರವಾಗಿದ್ದು ,ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸುವ ಬಗ್ಗೆ ಚರ್ಚಿಸಲು ಸಂಸತ್ತಿನ ಎರಡು ದಿನಗಳ ವಿಶೇಷ ಅಧಿವೇಶನ ಕರೆಯಬೇಕು ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರ
ಲಂಡನ್, ಏ 19-ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈಗಾಗಲೇ ವಿಳಂಬವಾಗಿದ್ದ ಬೋರಿಸ್ ಜಾನ್ಸನ್ ಅವರ ಭಾರತ ಭೇಟಿ ಮುಂದಿ
ಬೆಂಗಳೂರು,ಏ.19- ರಾಜ್ಯದಲ್ಲಿ ಕೊರೊನಾ ಸೋಂಕು ಎದುರಿಸಲು ಬಿಜೆಪಿ ಸರ್ಕಾರ ಏನು ಮಾಡಿದೆ ಎನ್ನುವುದನ್ನು ಜನತೆಗೆ ತಿಳಿಸಲು ತಕ್ಷಣ ಶ್ವೇತಪತ್ರ ಹೊರಡಿಸಿ ಎಂದು ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ
ನವದೆಹಲಿ, ಏ.19- ಅರಬ್ಬಿ ಸಮುದ್ರದಲ್ಲಿ ದೋಣಿಯ ಮೂಲಕ ಸಾಗಾಟಮಾಡುತಿದ್ದ 3000 ಕೋಟಿ ರೂಪಾಯಿಗೂ ಅಧಿಕ ಮಾದಕ ವಸ್ತುವನ್ನು ಭಾರತೀಯ ನೌಕಾ ಪಡೆ ವಶ ಪಡಿಸಿಕೊಂಡಿದೆ. ಮೀನುಗಾರಿಕೆ ಮಾಡುತ್ತಿದ್ದ ದೋಣಿಯಲ್ಲಿ ಸಾಗಾಟಮಾಡುತಿದ್ದ 300 ಕೆಜಿ ಮ
ಕಲಬುರಗಿ:ಎ.19:ಪಾಲ್ಕುರಿಕೆ ಸೋಮನಾಥಕವಿಯ ವಿದ್ವತ್ತು ಮತ್ತು ಕವಿತ್ವ ಎರಡೂ ಹೊರಹೊಮ್ಮಿರುವುದು ‘ಮಲ್ಲಿಕಾರ್ಜುನ ಪಂಡಿತಾರಾಧ್ಯಚರಿತ್ರೆ’ ಎಂಬ ಕಾವ್ಯದಲ್ಲಿ. ಒಬ್ಬಕವಿಯಾಗಿ ಶರಣರ ಬಗೆಗಿನ ಮಾಹಿತಿಗಳನ್ನು ಅತ್ಯಂತ ಪ್ರಾಮಾಣಿ
ಹಗರಿಬೊಮ್ಮನಹಳ್ಳಿ.ಏ.೧೯ ಪಟ್ಟಣದ ಜನವಾದಿ ಮಹಿಳಾ ಸಂಘ ಹಾಗೂ ರಾಜ್ಯ ವಿಕಲಚೇತನರು ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವ್ಯವಸ್ಥಾಪಕರಿಗೆ ಭಾನುವಾರ ಮನವಿ ಸಲ್ಲಿ
ಕಲಬುರಗಿ :ಎ.19: ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆಎಚ್ಬಿ ಗ್ರೀನ್ ಪಾರ್ಕನಲ್ಲಿ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ಕೋವಿಡ್ ಲಸಿಕಾ ಕ್ಯಾಂಪ್ ಜರುಗಿತು.ವೈದ್ಯಾಧಿಕಾರಿ ಡಾ.ಅಅನುಪಮಾ ಎಸ್.ಕೇಶ್ವಾ
ಕಲಬುರಗಿ :ಎ.19: ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಕಾರಣವಾದ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ ಕೇವಲ ಸರ್ಕಾರ ಜವಬ್ದಾರಿಯಲ್ಲ. ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅವಶ್ಯಕವಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳು, ಮತ್ತೀತರರ ಶಿ
ಹಗರಿಬೊಮ್ಮನಹಳ್ಳಿ.. ಏ.೧೯ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಹಕ್ಕ-ಬುಕ್ಕರ 14ನೇ ಶತಮಾನದಲ್ಲಿ ವಿದ್ಯಾರಣ್ಯ ಗುರುಗಳ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿರುವ ಕುರುಬ ಸಮಾಜದ ಕಿರೀಟಗಳು ಎಂದು ತಾಲ
ಗಂಗಾವತಿ ಏ 19 :ಕನ್ನಡ ಭಾಷೆ ನೆಲ ಜಲ ಕನ್ನಡಿಗರ ಸ್ವಾಭಿಮಾನದ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿತವಾಗಿದ್ದು ಕೆಲವರು ಇಲ್ಲಿ ಜಾತಿ ಗುಂಪು ಬಣ ಮಾಡುವ ಮೂಲಕ ಕಸಾಪ ಕ್ಕೆ ಕಳಂಕ ತಂದಿದ್ದಾರೆ.ಇದನ್ನು ದೂರ ಮಾಡಲು ವೀರಣ್ಣ ಮಲ್ಲಪ್ಪ ನಿ
ಬಳ್ಳಾರಿ, ಏ.19: ಕೋವಿಡ್ 2ನೇ ಅಲೆಯ ಸೊಂಕು ಅತ್ಯಂತ ತೀವ್ರಗತಿಯಲ್ಲಿ ಪಸರಿಸುತ್ತಿದ್ದು. ಸೊಂಕಿಗೆ ಒಳಗಾಗಿ ಹೋಂ ಐಸೋಲೇಶನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ತೀವ್ರ ನಿಗಾವಹಿಸಿ ಅವರನ್ನು ಹೊರಗೆ ತಿರುಗಾಡದಂ
ಕಲಬುರಗಿ:ಎ.19: ತಾಲೂಕಿನ ಹತಗುಂದಾ ಗ್ರಾಮದಲ್ಲಿ ವೀರಂತೇಶ್ವರ ಸಂಗೀತ ಸಂಸ್ಥೆ ಬಿಲಗುಂದಿ ಮತ್ತು ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಇತ್ತೀಚಿಗೆ ಜಾನಪದ ಸಂಭ್ರಮ ಸಾಂಸ್ಕತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸೈದ
ಬಳ್ಳಾರಿ, ಏ.19: ಕನ್ನಡ ಅನ್ನದ ಭಾಷೆಯನ್ನಾಗಿ ಮಾಡಬೇಕೆಂಬುದು ನನ್ನ ಆಶಯ ಎಂದು ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯದ್ಯಕ್ಷ ಸ್ಥಾನದ ಸ್ಪರ್ಧಿ ಶೇಖರಗೌಡ ಮಾಲಿ ಪಾಟೀಲ್ ಹೇಳಿದ್ದಾರೆ.ಅವರು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗ
ಔರಾದ್:ಎ.19: ‘ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೆ. ಆದರೆ ಇವರು ಮರಾಠಿಗರು ಅವರು ತೆಲಂಗಾಣದವರು ಎಂದು ಭೇದ ಭಾವ ಮಾಡುವುದು ಸರಿಯಲ್ಲ’ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಶಿವಾಜಿರಾವ ಚಿಟಗಿರೆ ಹೇಳಿದರು. ಪಟ್ಟಣದ
ಅಫಜಲಪುರ:ಎ.19: ನಮ್ಮ ಪೂಜ್ಯ ತಂದೆಯವರ ಹಾಗೂ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸತತ ಆರು ಭಾರಿ ಶಾಸಕ ಮತ್ತು ಸಚಿವನಾಗಿ ಈ ಮತಕ್ಷೇತ್ರದಲ್ಲಿ ನೀರಾವರಿ ಕ್ರಾಂತಿ ಮಾಡಿದ್ದೇನೆ ಇದರಿಂದ ಈ ಭಾಗದ ರೈತರು ಜಿಲ್ಲೆಯಲ್ಲಿ ಅತಿ ಹೆಚ್ಚು
The post 19042021 Ballari appeared first on Sanjevani .
ರಾಯಚೂರು.ಏ.೧೯- ರಾಜ್ಯದಲ್ಲಿ ಕೋವಿಡ್-೧೯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾರಿಗೆ ನೌಕರರು ಹೋರಾಟವನ್ನು ಸ್ಥಗಿತಗೊಳಿಸಿ ಕೂಡಲೇ ಸೇವೆಗೆ ಹಾಜರಾಗಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿ
ಕಲಬುರಗಿ:ಎ.19:ಮನಸ್ಸಿಗೆ ಮುದ ನೀಡುವ ಕಾಯಕದಲ್ಲಿ ನಿರತರಾಗಿರುವ ಸಂಗೀತ ಕಲಾವಿದರಿಗೆ ಹೆಚ್ಚೆಚ್ಚೆ ಅವಕಾಶಗಳು ದೊರೆಯುವಂತಾಗಲಿ ಎಂದು ಡಾ. ರಾಘವೇಂದ್ರ ಚಿಂಚನಸೂರ ಅಭಿಪ್ರಾಯಪಟ್ಟರು. ಕಲಬುರಗಿಯ ರಾಮತೀರ್ಥ ನಗರದ ಜ್ಞಾನ ಸರಸ್ವತ
ರಾಯಚೂರು.ಏ.೧೯- ಮಾಜಿ ಸೈನಿಕರಿಗಗೆ ಪುನರ್ವಸತಿ ಮತ್ತು ನಿವೇಶನ ನೀಡಬೇಕು ಎಂದು ಸುಮಾರು ವರ್ಷಗಳಿಂಗ ಮನವಿ ಮಾಡಿದರು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಅವರು ಹೇಳಿದರು.ಅ
ಅಫಜಲಪುರ:ಎ.19: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿದ್ದ ಪಡಿಸಲಾದ ಎರಡು ಕೊವಿಡ್ ಕೋಣೆಗಳಿಗೆ ಜಿ.ಪಂ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿದರು. ನಂತರ ಸುದ್ದಿಗಾರರೊಂದ
ರಾಯಚೂರು.ಏ.೧೯-ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಯ ಜಾತ್ರಮಹೋತ್ಸವವನ್ನು ರದ್ದು ಮಾಡಲಾಗಿದೆ.ತಾಲೂಕಿನ ಗಣಧಾಳ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವವು ಏ.೨೧ರಂದು ನಡೆಯಬೇಕಿತ್ತು
ಅಫಜಲಪುರ:ಎ.19: ಕೋವಿಡ್ 19 ರೋಗವು ದಿನದಿಂದ ದಿನಕ್ಕೆ ಮತ್ತೆ ಹೆಚ್ಚಾಗುತ್ತಿದ್ದು, ಹೀಗಾಗಿ ತಾಲೂಕಿನ ಜನರು ಬಹಳಷ್ಟು ಜಾಗೃತಿ ವಹಿಸಬೇಕು. ಹಾಗೂ ತಮ್ಮ ಏನಾದರೂ ಸಮಸ್ಯೆಗಳಿದ್ದರೆ ಮುಖಾಮುಖಿಯಾಗಿ ಭೇಟಿಯಾಗದೆ ದೂರವಾಣಿ ಕರೆಯ ಮೂಲಕ
ಸಿರವಾರ.ಏ.೧೯- ಬಾಬಾ ಸಾಹೇಬ ಅಂಬೇಡ್ಕರ್ ರವರು ದಲಿತರ ಸೂರ್ಯ, ಭಾರತ ಕಂಡ ಅಪ್ರತಿಮ ನಾಯಕ. ಶಿಕ್ಷಣದ ಮೂಲಕ ಸಮಾನತೆ ತರಲು ಸಾಧ್ಯವಾಗುತ್ತದೆ ಎಂದು ತೊರಿಸಿಕೊಟ್ಟಿದ್ದಾರೆ ಆದರಿಂದ ಎಲ್ಲಾರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇ
ರಾಯಚೂರು.ಏ.೧೯-ಕನ್ನಡ ಸಾರಸತ್ವ ಲೋಕದ ಹಿರಿಯ ಸಾಧಕ ಮತ್ತು ಕನ್ನಡ ನಿಘಂಟು ತಜ್ಞ, ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯ ನಿಧನಕ್ಕೆ ಸಾಹಿತಿಕ ಸಂಘಟನೆ ಶ್ರುತಿ ಸಾಹಿತ್ಯ ಮೇಳ ರಾಯಚೂರು ತೀವ್ರ ಸಂತಾಪ ವ್ಯಕ್ತಪಡಿಸಿದೆ.ಶೃತಿ ಸಾಹಿತ್ಯ
ವಿಜಯಪುರ ಏ. 19: ನಾಗಠಾಣ, ಮಿಂಚನಾಳ ಮಧ್ಯ 6 ಕಿ. ಮಿ. ರಸ್ತೆ 2 ಬ್ರೀಜ್ ಒಳಗೊಂಡು ಇಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು 1 ಬ್ರೀಜ್ ಮುಗಿಯುವ ಹಂತದಲ್ಲಿದೆ. ನಾಗಠಾಣ ಹತ್ತಿರದ ಬ್ರೀ???ಗೆ ಕಾಮಗಾರಿ ನಡೆಯುತ್ತಿದೆ ಎಂದು ಸಂಸದ ರಮೇಶ ಜ
ಬೆಂಗಳೂರು, ಏ. ೧೯- ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವುದನ್ನು ನಿಯಂತ್ರಿಸಲು ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಒಳಗೊಂಡಿರುವ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಇಂದು ಸಂಜೆ ಪ್ರಕಟಿಸಲಿದೆ
ಮೈಸೂರು:ಏ:19: ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತ ದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ನಮ್ಮನ್ನು ಅಗಲಿದ ಕನ್ನಡ ಅಕ್ಷರ ಬ್ರಹ್ಮ ಪೆ್ರಫೆಸರ್ .ಜಿ ವೆಂಕಟಸುಬ್ಬಯ್ಯ ರವರಿಗೆ ಸಂತಾಪ ಸಲ್ಲಿಸಲಾಯ
ಮೈಸೂರು: ಸಿದ್ದರಾಮನ ಹುಂಡಿಯಲ್ಲಿ ನಿರ್ಮಾಣ ವಾಗಿರುವ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯ ಕ್ರಮದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸುತ್ತಿಲ್ಲ. ಅವರ ಪತ್ನಿ ಪಾರ್ವತಮ್ಮ ಈ ಕಾರ್ಯಕ್ರಮದ
ಮೈಸೂರು:ಏ:19: ಸರ್ಕಾರವು ಮೈಸೂರಿನಲ್ಲಿ ಸರ್ಕಾರಿ ಶಾಲೆ ಅಥವಾ ಸರ್ಕಾರಿ ಕಛೇರಿಗಳಲ್ಲಿ ಸ್ಥಳಾವಕಾಶ ಮಾಡಿಕೊಟ್ಟಲ್ಲಿ ಅಲ್ಲಿ ಕೋವಿಡ್ನಿಂದ ಬಳಲುತ್ತಿರುವವರಿಗೆ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಸುಜೀತ್ ಫೌಂಡೇಶನ
ಧಾರವಾಡ,ಎ.19:ನಮ್ಮ ದೇಶದ ಸ್ವಾತಂತ್ರ್ಯ ಅಹಿಂಸಾ ತತ್ತ್ವದ ಕೊಡುಗೆ ಅಪಾರ. ಅದು ಎಲ್ಲರಿಗೂ ಒಪ್ಪಿತವಾದ ವಿಷಯ ಗಾಂಧಿ ಅಂದು ಆ ಅಹಿಂಸಾತತ್ವದಿಂದಲೇ ಎಲ್ಲವನ್ನು ಸಾಧಿಸಿದ್ದಾರೆ. ಉತ್ತರಕನ್ನಡ ಸ್ವಾತಂತ್ರ ಹೊರಾಟಗಾರರು ಸಹ ಅಹಿಂಸಾ
-ಮುಹಮ್ಮದ್ ಬೆಂಗಳೂರು, ಏ.೧೯-ರಾಷ್ಟ್ರವ್ಯಾಪಿ ಕೋವಿಡ್ ಎರಡನೇ ಅಲೆಯ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರ ಬೆನ್ನಲ್ಲೇ ಕೊರೋನಾ ರೋಗಿಗಳ ಸಾವಿನ ಪ್ರಮಾಣದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯವೂ ದ್ವಿತೀಯ ಸ್
ಧಾರವಾಡ,ಏ.19: ಕೊರೋನಾ ಮಹಾಮಾರಿಯಿಂದಾಗಿ ಕಲೆಯನ್ನೆ ಉಸಿರಾಗಿಸಿಕೊಂಡು ಬದುಕನ್ನು ನಡೆಸುತ್ತಿರುವ ಕಲಾವಿದರು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲಿ ಧಾರವಾಡ ರಂಗಾಯಣವು ತನ್ನ ಕಾರ್ಯಚಟುವಟಿಕೆಗಳ ಮೂಲ
ನವದೆಹಲಿ,ಏ.೧೯-ದೇಶದಲ್ಲಿ ಕೊರೊನಾ ಸೋಂಕು ಪ್ರಸರಣ ವೇಗ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸತತ ಐದನೇ ದಿನವೂ ಕೂಡ ಏರಿಕೆಯಾಗಿದ್ದು, ಇಂದು ೨.೭೩ ಲಕ್ಷ ಗಡಿ ದಾಟುವ ಮೂಲಕ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳದಲ್ಲಿ ಹಿಂದಿನ ದಾ
The post 190421Mangalore appeared first on Sanjevani .
ಮಂಜೇಶ್ವರ, ಎ.೧೯- ಬಸ್ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಹೊಸಂಗಡಿ ಪೇಟೆಯಲ್ಲಿ ಆದಿತ್ಯವಾರ ತಡರಾತ್ರಿ ನಡೆದಿದೆ.ಪೈವಳಿಕೆ ಬೀಡುಬೈಲ್ನ ಶಶಿಧರ (೨೬) ಮೃತಪಟ್ಟವರು. ಮಂಗಳೂರಿನಿಂದ ಕ
ಕುಂದಾಪುರ, ಎ.೧೯- ರಾಷ್ಟ್ರೀಯ ಹೆದ್ದಾರಿ ೬೬ರ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡ ನವಯುಗ ಕಂಪೆನಿ ತರಾತುರಿಯಲ್ಲಿ ಕೆಲಸ ಮುಗಿಸಿ, ಹೊರಡಲು ಮುಂದಾಗಿದೆ. ಆದರೆ ಇಲ್ಲಿನ ಚರಂಡಿ, ಕ್ರಾಸಿಂಗ್ ಸಹಿತ ಅನೇಕ ಸಮಸ್ಯೆಗಳು ಮಾತ್ರ ಹಾಗ
ಉಡುಪಿ, ಎ.೧೯- ಜಿಲ್ಲೆಯಲ್ಲಿ ಕೋವಿಡ್-೧೯ ಎರಡನೇ ಅಲೆ ತೀವ್ರಗೊಳ್ಳು ತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದುದರಿಂದ ಮಹಾ ರಾಷ್ಟ್ರ ಮತ್ತು ಕೇರಳದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ -೧೯
ಮಂಗಳೂರು, ಎ.೧೯- ದುಬೈಯಿಂದ ಆಗಮಿಸಿದ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನೋರ್ವ ಸಾಕ್ಸ್ (ಕಾಲುಚೀಲ)ನಲ್ಲಿ ಅಡಗಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ನಿನ್ನೆ ಬ
ಉಡುಪಿ, ಎ.೧೯- ಪ್ರಾದೇಶಿಕ ಭಾಷೆಗಳ ಬೆಳವಣಿಗೆಯು ಈ ಮಣ್ಣಿನ ಸಂಸ್ಕೃತಿ, ಆಚಾರ -ವಿಚಾರಗಳನ್ನು ಉಳಿಸಿ, ಬೆಳೆಸಲು ಪೂರಕವಾಗಬಲ್ಲದು. ಸಾವಿರಾರು ವರ್ಷಗಳ ಇತಿಹಾಸವಿರುವ, ಪಂಚದ್ರಾವಿಡ ಭಾಷೆಗಳಲ್ಲೇ ಅತ್ಯಂತ ಶ್ರೇಷ್ಠ ಭಾಷೆಯೆಂದು ಪರ
ಕಾಸರಗೋಡು, ಎ.೧೯- ಕಾರ್ಮಿಕನೋರ್ವನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಬಾಗಲಕೋಟೆ ನಿವಾಸಿಯೋರ್ವನನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಬಾಗಲಕೋಟೆಯ ಉಮೇಶ್ ಗೌಡ (೩೭) ಎಂದು ಗುರುತಿಸಲಾ
ಹಾವೇರಿ, ಎ.೧೯- ಜಿಲ್ಲೆಯ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲಿನ ಅಬ್ಬರಕ್ಕೆ ರಾಣೇಬೆನ್ನೂರು ತಾಲೂಕಿನ ಕೆರಿಮಲ್ಲಾಪುರ ಗ್ರಾಮದಲ್ಲಿ ಆದಿತ್ಯವಾರ ತೆಂಗಿನ ಮರವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿ
ಮಂಗಳೂರು, ಎ.೧೯- ೨೦೨೧ ರ ಏಪ್ರಿಲ್ ೧೭ ರ ಶನಿವಾರದಂದು ಮಂಗಳೂರು ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘದ ರೋಹಿತ್ ಎಸ್. ರಾವ್ ಅವರು ಮಂಗಳ ಗ್ರಹದ ಅಪರೂಪದ ಕಾಸ್ಮಿಕ್ ಘಟನೆ ಲೂನಾರ್ ಆಕಳೇಷ್ಟನ್ (ಗ್ರಹಣ) ವನ್ನು ಮಂಗಳೂರಿನಲ್ಲಿ ವೀಕ್ಷಿಸ
ಕಲಬುರಗಿ:ಏ.18:ತಾಲ್ಲೂಕಿನ ಸ್ಟೇಷನ್ ಬಬಲಾದ್ ಗ್ರಾಮದಲ್ಲಿ ಏಪ್ರಿಲ್ 21ರ ಶ್ರೀರಾಮ ನವಮಿಯಂದು ಜರುಗಬೇಕಾಗಿದ್ದ ಶ್ರೀ ಮಲ್ಲಿಕಾರ್ಜುನ್ ಬ್ರಹ್ಮಠದ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವ ಶ್ರೀ ರಾಮನ ತೊಟ್ಟಿಲೋತ್ಸವ ಕಾರ್ಯಕ್ರಮವನ
ಕಲಬುರಗಿ:ಏ.18:ಪ್ರವಾಸೋದ್ಯದ ಮೂಲಕ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಸಂಪರ್ಕ ಹೊಂದಿರುವ ಸ್ಮಾರಕಗಳ ಸಂರಕ್ಷಣೆ ಅತ್ಯವಶ್ಯಕವಿದೆ ಎಂದು ನವದೆಹಲಿಯ ಐಸಿಎಚ್ಆರ್ನ ಹಿರಿಯ ಶೈಕ್ಷಣಿಕ ಸಹವರ್ತಿ ಪ್ರೊ. ರವೀಂದ್ರ ಕೋರಿಶೆಟ್ಟರ್ ಅವರ
ಕಲಬುರಗಿ.ಏ.18: ಕಲಬುರಗಿಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣ ರೋಗಿಗಳ ಆರೈಕೆಗೆ ಬೇಕಾಗಿರುವ 50 ನರ್ಸ್ ಸಿಬ್ಬಂದಿ ಸೇರಿದಂತೆ ಇನ್ನಿತರ ಸಿಬ್ಬಂದಿಗಳನ್ನು ಕೂಡಲೆ ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಅನುಮತಿ ನೀಡಬೇಕು ಎಂಬ
ದಾವಣಗೆರೆ.ಏ.೧೮; ಜಗಳೂರು ತಾಲ್ಲೂಕಿನ ದಿದ್ದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷಣ ಧೋರಣೆ ಖಂಡಿಸಿ ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಜಿ.
ದಾವಣಗೆರೆ,ಏ.18; ಕೋವಿಡ್-19 ಸೋಂಕು ಹರಡುವಿಕೆ ಉಲ್ಭಣಗೊಂಡಿರುವ ಹಿನ್ನೆಲೆ ನಿಯಂತ್ರಣ ಕಾರ್ಯ ಅತ್ಯವಶ್ಯಕವಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಏ.16 ರಂದು ಹೊರಡಿಸಿದ ಆದೇಶದಂತೆ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರ
ದಾವಣಗೆರೆ,ಏ.18: ನಗರದ ಅರುಣ ಚಿತ್ರಮಂದಿರದ ಮುಂಭಾಗ ಬ್ಯಾಂಕ್ ಆಫ್ ಬರೋಡ ಕಟ್ಟಡದಲ್ಲಿ ನೂತನ ಆಧಾರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಆಧಾರ್ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರ
ಚಿತ್ರದುರ್ಗ. ಏ.೧೮:ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ ಅವರಿಗೆ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದು, ಪ್ರಾಥಮಿಕ ವರದಿಯು ಪಾಸಿಟಿವ್ ಬಂದಿದೆ ಎಂಬ ವೈದ್ಯರ ಸಲಹೆ ಮೇರೆಗೆ ನಿಖಿಲ ಸೈ
ದಾವಣಗೆರೆ. ಏ.೧೮; ಇಲ್ಲಿನ ಕೆಟಿಜೆ ನಗರದ ನಿವಾಸಿ ಕೇಶವಮ್ಮ ಏ.೧೪ ರಂದು ಕಾಣೆಯಾಗಿದ್ದಾರೆ.ಇವರ ಬಗ್ಗೆ ಸುಳಿವು ದೊರೆತಲ್ಲಿ ಕೂಡಲೇ 9916826277ಮಲ್ಲಿಕಾರ್ಜುನ್ ಎಸ್ ಅಥವಾ ವಿಜಯಾನಂದ್ ಟಿ 8073731848 ಇವರಿಗೆ ಕರೆ ಮಾಡಬಹುದಾಗಿದೆ. The post ಮಹಿಳೆ ಕ
ಹರಿಹರ.ಏ.18 ; : ಆಝದ್ ಉರ್ದು ಲೈಬ್ರರಿ ಹರಿಹರದವತಿಯಿಂದ ನಗರದ ಬಾಹರ್ ಮಖಾನ್ ಎ.ಎಂ ಶಾದಿಮಹಲ್ ಬಳಿ ಇರುವ ಜಮಾಯತ್ ಎ ಇಸ್ಲಾಂ ಕಛೇರಿಯ ಹಾಲ್ ನಲ್ಲಿ ಉರ್ದು ಮತ್ತು ಕನ್ನಡ ಮುಶಾಯಿರ (ಕವಿಗೋಷ್ಠಿ) ಹಮ್ಮಿಕೊಳ್ಳಲಾಗಿತ್ತು. ರಂಜಾನ್ ತಿಂಗ
ಬೆಂಗಳೂರು, ಏ.18- ರಾಜ್ಯದಲ್ಲಿ ಇಂದೂ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದೆ ಹೊಸ ಪ್ರಕರಣಗಳು 19 ಸಾವಿರ ಗಡಿದಾಟಿದೆ ಕೋರೊನಾ ಸೋಂಕಿತರ ಸಂಖ್ಯೆ ದಿನದಿನವೂ ದೊಡ್ಡ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ ರಾಜಧಾನಿ ಬೆಂಗಳೂರು ನಗರದಲ್ಲ
ಹರಿಹರ.ಏ.೧೮; ವಿದೇಶಿ ಅಕ್ರಮಣಕಾರರಿಂದ ಭಾರತವನ್ನು ರಕ್ಷಿಸಿದ ಖ್ಯಾತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.ತಾಲ್ಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ಯಲ್ಲಮ್ಮ ದೇವಸ್ಥಾನ ಮುಂಭಾಗ ಛ
ಕಲಬುರಗಿ:ಏ.18:ಆರನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರು ತಮ್ಮ ಮುಷ್ಕರ ಮುಂದುವರೆಸಿದ್ದರಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳದೇ ದರ್ಬಾರ್ ಎದ್ದುಕಂಡಿತು.ಕ್ರೋಜರ್ ಜೀಪ್ಗಳು,
ಕಲಬುರಗಿ:ಏ.18:ದೀಪದ ಬುಡದಲ್ಲಿಯೇ ಕತ್ತಲು ಎನ್ನುವ ಹಾಗೆ ಮಾಸ್ಕ್ ಹಾಕದವರನ್ನು ಹುಡುಕಿ, ಹುಡುಕಿ ದಂಡ ಹಾಕುವ ಮಹಾನಗರ ಪಾಲಿಕೆಯ ಕಚೇರಿಯಲ್ಲಿಯೇ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಇಲ್ಲದೇ ಸರದಿ ಸಾಲಿನಲ್ಲಿ ಜನರು ನಿಂತು ಪಡಬಾರದ
ಕಲಬುರಗಿ:ಏ.18: ಶ್ರೀ ಶರಣಬಸವೇಶ್ವರ್ ಮಹಾದಾಸೋಹ ಸಂಸ್ಥಾನದ ಬಸವರಾಜ್ ಅಪ್ಪಾ ಅವರ ಪತ್ನಿಯಾದ ಮಾತೋಶ್ರೀ ನಳಿನಿದೇವಿಯವರು ಶನಿವಾರ ದೈವಾಧೀನರಾಗಿದ್ದನ್ನು ನೆನೆದು ಶರಣಬಸವ ವಿಶ್ವವಿದ್ಯಾಲಯ ಆವರಣದ ಕಂಪ್ಯೂಟರ್ ಸೈನ್ ವಿಭಾಗದಲ
ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎನ್ನುವ ಎಚ್ಚರಿಕೆಯನ್ಜು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಮತ್ತು ಪೊಲೀಸ್ ವರುಷ್ಠಾಧಿಕಾರಿ ಡಾ.ಕೆ ವಂಶಿಕೃಷ್ಣ ನೀಡಿದ್ದ
ಕಲಬುರಗಿ:ಏ.18: ಬೇಸಿಗೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನೆತ್ತಿ ಸುಡುವ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಆದಾಗ್ಯೂ, ಬಿಸಿಲಿನ ಬೇಗೆಯಿಂದ ಹೊರಬರಲು ಸ್ವಲ್ಪ ಸಮಯವನ್ನು ನೀಡಿದರೆ ಸಾಕು ತಂಪಾದ ವಾತಾವರಣವನ್ನು ಸೃಷ್ಟಿಸಿಕೊ
ಬೆಂಗಳೂರು,ಏ.18- ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳದ ನಡುವೆ ನಾಳೆಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ- ವಿಟಿಯು ಪರೀಕ್ಷೆಗಳನ್ನು ನಡೆಸಲು ಸರ್ಕಾರ ಮುಂದಾಗಿರುವುದು ಮೂರ್ಖ ನಿರ್ಧಾರ ಎಂದು ಕಾಂಗ್ರೆಸ್ ಪಕ್ಷ
ಬೆಂಗಳೂರು,ಏ.19-ತೀವ್ರವಾಗಿ ಹರಡುತ್ತಿರುವ ಕೊರೊನಾ ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇ
ಬೆಂಗಳೂರು, ಏ.18- ಕೊವೀಡ್ ನಿಯಂತ್ರಣಕ್ಕಾಗಿ ಸರ್ಕಾರ ಮದುವೆ ಮಂಟಪಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದನ್ನು ಮದುವೆ ಮಂಟಪಗಳ ಮಾಲಿಕರು ಕಟ್ಟು ನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಕಠಿಣ ಕಾನೂನು ಕ್ರ
ಕೊಟ್ಟೂರು ಏ 18. ಪಟ್ಟಣದ ಬಸವೇಶ್ವರ ಬಡಾವಣೆ ನಿವಾಸಿ ಉದ್ಯಮಿ ಮಲ್ಲೇಶಪ್ಪ ಹುಲುಮನಿಎಂಬುವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣ ಭೇದಿಸಿದ ಕೊಟ್ಟೂರು ಪೊಲೀಸರು 10ಆರೋಪಿಗಳನ್ನು ಬಂಧಿಸಿ ರೂ 12ಲಕ್ಷದ30ಸಾವಿರ ವಶಪಡಿಸಿಕೊಂಡಿದ್ದ
ಬೆಂಗಳೂರು, ಏ.18- ಯುವ ನಟ,ನಿರ್ಮಾಪಕ ಡಾ. ಡಿ.ಎಸ್ ಮಂಜುನಾಥ್ ಕೋವಿಡ್ ಗೆ ಬಲಯಾಗಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ -2 ಮತ್ತು ಈಗ 0%ಲವ್ ಸಿನಿಮಾಗಳನ್ನು ನಿರ್ಮಿಸಿ ನಟಿಸಿದ್ದ ಡಾ. ಡಿ.ಎಸ್. ಮಂಜುನಾಥ್ ಕೊರೋನಾ ಸೋಂಕಿನ
ಹಗರಿಬೊಮ್ಮನಹಳ್ಳಿ.ಏ.೧೮ : ಪಟ್ಟಣದಲ್ಲಿ ಕರೋನ ಜಾಗೃತಿ ಕಾರ್ಯಕ್ರಮ ಅಭಿಯಾನಕ್ಕೆ ತಹಸೀಲ್ದಾರ್ ಶರಣಮ್ಮ ಶನಿವಾರ ಚಾಲನೆ ನೀಡಿದರು.ಈ ವೇಳೆ ಪಟ್ಟಣದ ಪ್ರಮುಖ ರಸ್ತೆ ಅಂಗಡಿ ಮಾಲೀಕರು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ರಿಂ
ಹೊಸಪೇಟೆ ಏ18: ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ನ ನಾಯಕಿ ಸುಜಾತಾ ಮಂಡಲ್ ಖಾನ್ ಅವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ಬಿಜೆಪಿಯ ಎಸ್
ಹೊಸಪೇಟೆ ಏ18: ದಲಿತರನ್ನು ಭಿಕ್ಷುಕರಿಗೆ ಹೋಲಿಕೆ ಮಾಡಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಸುಜಾತಾ ಮಂಡಲ್ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣಿಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಎಂದು ಬಿಜೆಪಿ ಎಸ್ಸಿ ಮೋರ್ಚಾದ ಬಳ್ಳಾ
ಹೊಸಪೇಟೆ ಏ18: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕರೋನಾ ಮಹಾಸ್ಪೋಟವಾಗಲಾರಂಭಿಸಿದೆ. ಶನಿವಾರ 80 ಪ್ರಕರಣಗಳು ಪತ್ತೆಯ ಬೆನ್ನಲಿಯೇ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ 12 ಮತ್ತು ರೈಲ್ವೆ ಟ್ರ್ಯಾಕ್ ಲೈನ್ ಕೆಲಸಗಾರ 20 ನೌಕರರಿ
ಹೊಸಪೇಟೆ ಏ18 : ಹಂಪಿಯ ಪವಿತ್ರ ಲೋಕಪಾವನಿಯಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಮೀನುಮರಿಗಳು ಮಾರಣ ಹೋಮ ನಡೆಯುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಕೇಂದ್ರಸ್ಥಾನದಲ್ಲಿ ಇಲ್ಲದ ಸಮಯದಲ
ಕಾರಟಗಿ:ಏ:17: ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಹನುಮಾನ್ ಸ್ಪೋರ್ಟ್ ಕ್ಲಬ್ ಹಾಗೂ ಕರ್ನಾಟಕ ಮದಕರಿ ನಾಯಕ ಸೇನೆ ವತಿಯಿಂದ ಎರಡು ದಿನಗಳ ಮರ್ಲಾನಹಳ್ಳಿ ಕಬಡ್ಡಿ ವೈಭವ-2021 ರಾಜ್ಯ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಗೆ ಶ
ಕೊಟ್ಟೂರು ಏ 18 : ತಾಲೂಕಿನ ಉಜ್ಜಯಿನಿಯ ಲ್ಲಿ ನೇಕಾರ ಪಟ್ಟಸಾಲಿ ಸಮಾಜದಿಂದ ದೇವರ ದಾಸಿಮಯ್ಯ ರವರ ಜನ್ಮ ದಿನಾಚರಣೆಯನ್ನುಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅಣಜಿ ಸಿದ್ದಲಿಂಗಪ್ಪ, ತಿಮ್ಮಣ್ಣ.ವಿ.,ಪ
ಗಂಗಾವತಿ ಏ 18 : ಕರೋನ ಎರಡನೇ ಅಲೆ ತಡೆಯಲು ಪ್ರತಿಯೊಬ್ಬರೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು, ಕೋವಿಡ್-19 ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ನವೀಕರಿಸಿದ
ಬಳ್ಳಾರಿ, ಏ.18: ಈ ಹಿಂದೆ ಗ್ರಾಮಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆನಂತರ ಕಾಂಗ್ರೆಸ್ ಪಕ್ಷ ಸೇರಿದ್ದ. ಹಗರಿ ಗಾದಿಲಿಂಗಪ್ಪ ಇಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಸಮ್ಮುಖದಲ್ಲಿ ಬಜೆಪಿ ಪಕ್ಷಕ್ಕೆ ಸೇರಿದರು. ಅವರನ್
ಬಳ್ಳಾರಿ, ಏ.18: ನಡೆಯುತ್ತಿರುವ ಇಲ್ಲಿನ ಪಾಲಿಕೆಯ ಚುನಾವಣೆಯಲ್ಲಿ 15 ನೇ ವಾರ್ಡಿನಿಂದ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಕವಿತಾ ನಾಗಭೂಷಣ ಅವರು ಇಂದು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ನಗರದ ಅಭಿವೃದ್ಧಿ ಗೆ ಈ ಹಿ
ಎಮ್ಮಿಗನೂರು ಏ 18 : ಗುರುವಿನ ಮಹತ್ವ ಅರಿತು ಭಕ್ತರು ಗುರುತರ ಜವಾಬ್ದಾರಿಗಳೊಂದಿಗೆ ಮಾನವೀಯ ನೆಲೆಗಟ್ಟಿನಲ್ಲಿ ಧರ್ಮಪಾಲನೆ ಮಾಡುತ್ತಾ ಸಾಗಿದಾಗ ಬದುಕು ಹಸನಾಗುತ್ತದೆಎಂದು ಸ್ಥಳೀಯ ಹಂಪಿ ಸಾವಿರ ದೇವರ ಮಠದ ಶ್ರೀ ವಾಮದೇವಾ ಶಿವ
ಬಳ್ಳಾರಿ, ಏ.18: ನಗರದ ಡಿ. ಆರ್ ಕೆ ರಂಗಸಿರಿಯ ಆವರಣದಲ್ಲಿ 82 ನೆಯ ಪರಿಸರ ಸಂರಕ್ಷಣೆಯ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.ಗಿಡಮರಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಸ
ಬಳ್ಳಾರಿ, ಏ.18: ಪಾಲಿಕೆ ಚುನಾವಣೆಯಲ್ಲಿ ಒಂದನೇ ವಾರ್ಡಿನಿಂದ ಸ್ಪರ್ಧೆ ಮಾಡಿರುವ ಮುಂಡ್ಲೂರು ಮನೆತನದ ಪ್ರಭಂಜನ್ ಕುಮಾರ್ ಅವರ ಸರಳತೆ, ಅವರಿಗೆ ಮತ ನೀಡಿ ಆಯ್ಕೆ ಮಾಡಿದರೆ, ಮುಂದಿನ ದಿನಗಳಲ್ಲಿ ತಾವು ಎದಿರಿಸುವ ಸಮಸ್ಯೆಗಳ ಪರಿಹಾ
ಬಳ್ಳಾರಿ,ಏ.18: ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಿಂಜಾರ/ನದಾಫ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ ರಾಷ್ಟ್ರೀಯ ಪಕ್ಷಗಳು ವಂಚಿಸಿವೆಅದಕ್ಕಾಗಿ ನಾವು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಲು ನ
The post 18042021 Davangere appeared first on Sanjevani .
The post 18042021 Ballari appeared first on Sanjevani .
ಕಲಬುರಗಿ :ಎ.18: ಪ್ರಸ್ತುತ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸಾರಿಗೆ ಮುಷ್ಕರ ಆರಂಭವಾಗಿ ಇಂದಿಗೆ ಹನ್ನೊಂದು ದಿನಗಳು ಗತಿಸಿದರೂ ಸಹ ಸರಕಾರ ಈ ಮುಷ್ಕರಕ್ಕೆ ಗಂಭೀರವಾಗಿ ಪರಿಗಣಿಸಿ ಜನಸಾಮಾನ್ಯರ ಅನುಕೂಲಕ್ಕೆ ಮುಷ್ಕರ ನಿರತ ನೌಕ
ಚಿಟಗುಪ್ಪ:ಎ.18: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಪುರಸಭೆ ಆಶ್ರಯದಲ್ಲಿ ಒಂದು ವಾರದಿಂದ ಪಟ್ಟಣದಲ್ಲಿ ಕೋವಿಡ್ ಅರಿವು ಮೂಡಿಸುವ ಕಾರ್ಯ ನಡೆದಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಗಾಂಧಿ ವೃತ
ಬೀದರ:ಎ.18: ರಾಜ್ಯದಲ್ಲಿ ಎರಡು ವಿಧಾನಸಭಾ ಉಪಚುನಾವಣೆ ಹಾಗೂ ಒಂದು ಲೋಕಸಭಾ ಉಪಚುನಾವಣೆಯ ಮತದಾನ ನಡೆಯುತ್ತಿದೆ. ರಾತ್ರಿ ಮತದಾರರಿಗೆ ಹಣ ಹಂಚಲು ಬಂದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದು ಕಳಿಸಿರುವ ಘಟನೆ ಬಸವಕಲ್ಯಾಣ ಕ್ಷೇತ್ರದಲ್
ಬೀದರ:ಎ.18: ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ ಆದೇಶಿಸಿದ್ದಾರೆ.
ಔರಾದ್:ಎ.18: ತಾಲ್ಲೂಕಿನ ಸಂತಪುರ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಈಚೆಗೆ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬೋರ್ಗಿ ಸರ್ಕಾರಿ ಶಾಲೆಯ ಸಂಪನ್ಮೂಲ ಶಿಕ್ಷಕ ಮುತ್ತಣ್ಣ ಅವರು ವಿದ್ಯಾರ್ಥಿಗಳಿಗೆ ಅಂಬೇಡ್ಕರ
ಬಸವಕಲ್ಯಾಣ:ಎ.18: ಬಸವಕಲ್ಯಾಣ ವಿಧಾಸಭಾ ಕ್ಷೇತ್ರದ ಉಪ ಚುನಾವಣೆ ಶನಿವಾರ ಶಾಂತಿಯುತವಾಗಿ ನಡೆಯಿತು. ಕ್ಷೇತ್ರದ ವ್ಯಾಪ್ತಿಯ 326 ಮತಗಟ್ಟೆಗಳಲ್ಲಿ ಸಂಜೆ 7 ಗಂಟೆಯ ವರೆಗೂ ಮತದಾನ ನಡೆಯಿತು. ಬಸವಕಲ್ಯಾಣ ತಾಲ್ಲೂಕಿನ ಮುಚಳಂಬದ ಮತಗಟ್ಟ
ಶಹಾಪುರ:ಎ.18:ಪಶ್ಚಿಮ ಬಂಗಾಳದಲ್ಲಿ ಪ.ಜಾ. ಜನಾಂಗದ ಸದಸ್ಯರ ವಿರುದ್ದ ತ್ರೂಣಮೂಲ ಕಾಂಗ್ರೆಸ್ ಅವಹೇಳನಾ ಹೇಳಕೆ ನೀಡಿದ್ದರ ಕುರಿತು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಎಸ್.ಸಿ ಘಟಕ ಆಗ್ರಹಿಸಿದೆ. ತಹಿಸಿಲ್ದಾ
ಸೇಡಂ,ಎ,18: ಪಟ್ಟಣ ಹಾಗೂ ಮುಧೋಳ, ಮಳಖೇಡ,ಆಡಕಿ, ಹಾಗೂ ಅನೇಕ ಗ್ರಾಮದಲ್ಲಿ ಅನವಶ್ಯಕವಾಗಿ ಕಿರಾಣಿ ಸಾಮಾನುಗಳು ಹಾಗೂ ಪಾನ್ ಮಸಾಲಾ,ಸಿಗರೇಟ್, ತಂಬಾಕು ಉತ್ಪನ್ನಗಳ ಬೆಲೆಗಳನ್ನು ನಿಗದಿಪಡಿಸಿದ ಬೆಲೆಕ್ಕಿಂತ ಹೆಚ್ಚಿನ ದರದಲ್ಲಿ ಮಾರಾ
ವಾಡಿ:ಎ.18: ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾದರೆ ಗ್ರಾಮಗಳು ಅಭಿವೃದ್ಧಿ ಆಗುತ್ತವೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲಿ ಸಮುದಾಯದ ಎಲ್ಲಾ ವರ್ಗದ ಜನರು ಸಹಕರಿಸಬೇಕು ಎಂದು ಗ್ರಾಮ ಪಂಚಾ
ಕಲಬುರಗಿ:ಎ.18: ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕತರಾದ ಸಿವಿಲ್ ಇಂಜಿನಿಯರ್ ಮುರಳೀಧರ ಜಿ. ಕರಲಗಿಕರ್ ಅವರನ್ನು ಶ್ರೀರಂಗ ಕನ್ಸ್ಟ್ರಕ್ಷನ್ಸ್' ಕಂಪನಿಯ ನೌಕರರು, ಕಾರ್ಮಿಕರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿ