SENSEX
NIFTY
GOLD
USD/INR

Weather

21    C

Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 6ರ ದಿನಭವಿಷ್ಯ

ಸಂಖ್ಯಾಶಾಸ್ತ್ರವು ಪ್ರತಿ ವ್ಯಕ್ತಿತ್ವದ ತಿರುಳನ್ನು ಕಂಡುಹಿಡಿಯುವುದರ ಮೇಲೆ ಒತ್ತು ನೀಡುವ ಒಂದು ಹಳೆಯ ಅಧ್ಯಯನ ಪದ್ಧತಿಯಾಗಿದೆ. ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯ

6 Jul 2025 3:49 am
Weekly Horoscope: ಜುಲೈ​ 06 ರಿಂದ 25 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಜುಲೈ ತಿಂಗಳ ಎರಡನೇ ವಾರ 06-೦7-2025ರಿಂದ 22-07-2025ರವರೆಗೆ ಇರಲಿದೆ. ಶುಕ್ರನು ತನ್ನ ರಾಶಿಯಲ್ಲಿ ಇದ್ದು ಸುಖಕ್ಕೆ ಬೇಕಾದ ಎಲ್ಲವನ್ನು ಕೊಟ್ಟರೂ ಅನುಭವಿಸುವ ಮನೋಧರ್ಮ ಇಲ್ಲದೇ ಹಾಳಾಗುವುದು ಅಥವಾ ಅದನ್ನು ದುರುಪಯೋಗ ಮಾಡುಕೊಂಡು ಕೆಡುವು

6 Jul 2025 1:33 am
Horoscope Today 06 July: ಇಂದು ಈ ರಾಶಿಯವರಿಗೆ ಪುಣ್ಯ ಕರ್ಮಗಳನ್ನು ಮಾಡಲು ಅನಿರೀಕ್ಷಿತ ಅವಕಾಶ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ ಭಾನುವಾರ ಮನೆ ಕೆಲಸದಲ್ಲಿ ಹೆಚ್ಚು ಭಾಗಿ, ಸಹನೆಯಿಂದ ಯಶಸ್ಸು, ಸದ್ದಿಲ್ಲದೆ ಕಾರ್ಯದಲ್ಲಿ ಮಗ್ನತೆ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿ

6 Jul 2025 1:32 am
IND vs ENG: ಗಿಲ್ ಶತಕ, ಸಿರಾಜ್- ಆಕಾಶ್ ಮಾರಕ ದಾಳಿ; ದಿನದಾಟದಂತ್ಯಕ್ಕೆ ಇಂಗ್ಲೆಂಡ್ 72/3

England Needs 536 Runs to Win: ಭಾರತ ತಂಡ 4ನೇ ದಿನದಾಟದಲ್ಲಿ 427 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 72 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ

5 Jul 2025 11:12 pm
ನೀರಜ್ ಚೋಪ್ರಾ ಕ್ಲಾಸಿಕ್ 2025; ಚೊಚ್ಚಲ ಆವೃತ್ತಿಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ

Neeraj Chopra Classic 2025: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನೀರಜ್ ಚೋಪ್ರಾ ಕ್ಲಾಸಿಕ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 86.18 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ಕೀನ್ಯಾದ ಜೂಲಿಯಸ್ ಯೆಗೊ ಮತ್ತು ಶ

5 Jul 2025 10:56 pm
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ; ಶಾಕಿಂಗ್ ವಿಡಿಯೋ ಇಲ್ಲಿದೆ

ಲಕ್ನೋದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹಾಲು ವಿತರಣೆಗೆ ಮುನ್ನ ಹಾಲಿನಲ್ಲಿ ಉಗುಳುತ್ತಿರುವ ಹಾಲು ವ್ಯಾಪಾರಿಯ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನನ್ನು ಬಂಧಿಸಲಾಗಿದೆ. ಹಾಲು ವ್ಯಾಪಾರಿ ಮನೆಯ ಹೊರಗೆ ನಿಂತು ಯ

5 Jul 2025 10:43 pm
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ

5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಅರ್ಜೆಂಟಿನಾದಲ್ಲಿದ್ದಾರೆ. ಬ್ಯೂನಸ್ ಐರಿಸ್‌ನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ ನೀಡಲಾಗಿದೆ. ಭಾರತ-ಅರ್ಜೆಂಟೀನಾ ಸಂಬಂಧಗಳನ್ನು ಬಲಪಡಿಸಲು ಅಧ್ಯಕ್ಷ ಮ

5 Jul 2025 10:17 pm
ಬೆಂಗಳೂರು ಹೊರವಲಯದಲ್ಲೇ ಅಸ್ಪೃಶ್ಯತೆ ಜೀವಂತ: ತಹಶಿಲ್ದಾರ್​ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತರು

ಸರ್ಕಾರ ಅಸ್ಪೃಶ್ಯತೆ ಹೋಗಲಾಡಿಸಲು ಕಠಿಣ ಕಾನೂನು ಜಾರಿ ಮಾಡಿದ್ದು ಅಧಿಕಾರಿಗಳನ್ನು ಸಹ ಅಲರ್ಟ್ ಮಾಡುತ್ತಲೇ ಇರುತ್ತದೆ. ಆದರೆ, ಬೆಂಗಳೂರು ಹೊರವಲಯದಲ್ಲಿನ ಗ್ರಾಮವೊಂದರಲ್ಲಿ ಅನಿಷ್ಠ ಪದ್ಧತಿ ಮಾತ್ರ ಇನ್ನೂ ಜೀವಂತವಾಗಿದೆ. ಏ

5 Jul 2025 10:13 pm
IND vs BAN: ಒಂದೇ ಪಂದ್ಯದಲ್ಲಿ ಲಾರಾ, ಗವಾಸ್ಕರ್, ಕೊಹ್ಲಿಯಂತಹ ದಿಗ್ಗಜರ ದಾಖಲೆ ಮುರಿದ ಗಿಲ್

Shubman Gill: ಶುಭ್ಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಮತ್ತು ದ್ವಿಶತಕ ಗಳಿಸಿ, ಒಟ್ಟು 400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇ

5 Jul 2025 10:02 pm
IND vs ENG: ಮತ್ತೆ 161 ರನ್ ಚಚ್ಚಿದ ಗಿಲ್; ಇಂಗ್ಲೆಂಡ್​ಗೆ 607 ರನ್​ಗಳ ಬೃಹತ್ ಗುರಿ

India's Mammoth 607-Run Target: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 427 ರನ್ ಗಳಿಸಿ ಇಂಗ್ಲೆಂಡ್‌ಗೆ 607 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ನಿಗದಿಪಡಿಸಿದೆ. ತಂಡದ ಪರ ಶುಭ್‌ಮನ್

5 Jul 2025 9:40 pm
ಗದ್ದೆಯಲ್ಲಿ ಭತ್ತ ನಾಟಿ ಮಾಡಿ ಗಮನ ಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ

ಉತ್ತರಾಖಂಡದ ಖತಿಮಾದಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಭತ್ತ ನೆಟ್ಟು ರೈತರ ಚೈತನ್ಯ ಮತ್ತು ಸಂಪ್ರದಾಯಕ್ಕೆ ಗೌರವ ಸಲ್ಲಿಸಿದರು. ಹಳೆಯ ದಿನಗಳು ನೆನಪಾದವು ಎಂದು ಅವರು ಸಂತಸಪಟ್ಟಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕ

5 Jul 2025 9:27 pm
ಶಿವಮೊಗ್ಗ: ಗಣೇಶ ಮೂರ್ತಿಗೆ ಒದ್ದು, ನಾಗರ ವಿಗ್ರಹ ಚರಂಡಿಗೆ ಎಸೆದ ಅನ್ಯಕೋಮಿನ ವ್ಯಕ್ತಿ

ಶಿವಮೊಗ್ಗದ ಶಾಂತಿನಗರದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಗಣೇಶ ಮತ್ತು ನಾಗರ ವಿಗ್ರಹಗಳಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ. ನಾಗರ ವಿಗ್ರಹವನ್ನು ಚರಂಡಿಗೆ ಎಸೆಯಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳದಲ್ಲಿ ಬಿಗುವ

5 Jul 2025 9:21 pm
ಪಹಲ್ಗಾಮ್ ದಾಳಿಯನ್ನು ಭಾರತ ಶಾಂತಿ ಕದಡಲು ಬಳಸಿಕೊಂಡಿದೆ; ಪಾಕ್ ಪ್ರಧಾನಿ ಟೀಕೆ

ಭಾರತ ನಡೆಸಿದ್ದ ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಭಾರತವು ಪಾಕಿಸ್ತಾನದ ವಿರುದ್ಧ ಅಪ್ರಚೋದಿತ ದ್ವೇಷದ ಮೂಲಕ ಪ್ರಾದೇಶಿಕ ಶಾಂತಿಯನ್ನು ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸ

5 Jul 2025 9:07 pm
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?

Bhavana Ramanna: ನಟಿ ಭಾವನಾ ರಾಮಣ್ಣ ಗರ್ಭಿಣಿ ಆಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲೇನು ವಿಶೇಷ ಎಂದುಕೊಳ್ಳಬೇಡಿ, ಏಕೆಂದರೆ ಭಾವನಾ ಸಂಪ್ರದಾಯವಾದಿ ಸಮಾಜದ ವಿರುದ್ಧ ನಿಂತು ಮದುವೆಯಾಗದೆ, ಐವಿಎಫ್ ನೆರವಿನಿಂದ ಗರ್ಭಿಣಿ

5 Jul 2025 8:59 pm
ಖ್ಯಾತ ಹಾಲಿವುಡ್ ನಟ ಮೈಕಲ್ ಮ್ಯಾಡ್ಸನ್ ಹೃದಯಾಘಾತದಿಂದ ಸಾವು

Michael Madsen: ‘ಕಿಲ್ ಬಿಲ್’, ‘ರಿಸವರ್ಯರ್ ಡಾಗ್ಸ್’, ‘ಡೈ ಅನದರ್ ಡೇ’, ‘ಸ್ಕೇರಿ ಮೂವಿ’ ಸೇರಿದಂತೆ ಹಲವಾರು ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಮೈಕಲ್ ಮ್ಯಾಡ್ಸನ್ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್

5 Jul 2025 8:29 pm
IND vs BAN: ದ್ವಿಶತಕದ ಬಳಿಕ ಶತಕ; ಗವಾಸ್ಕರ್ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ ಶುಭ್​ಮನ್ ಗಿಲ್

Subman Gill's Century: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರು ಎರಡನೇ ಇನ್ನಿಂಗ್ಸ್‌ನಲ್ಲೂ ಅದ್ಭುತ ಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್ ಗಳಿಸಿದ್ದ ಗಿಲ್, ಎರಡನೇ

5 Jul 2025 8:08 pm
ಈ ಮಾರ್ಗಗಳನ್ನು ಅನುಸರಿಸಿದರೆ ಕೆಲಸದೊಂದಿಗೆ ನೀವು ಹೆಚ್ಚುವರಿ ಆದಾಯ ಗಳಿಸಬಹುದು

ಕುಟುಂಬ, ಭವಿಷ್ಯದ ದೃಷ್ಟಿಯಿಂದ ಒಂದಷ್ಟು ಸೇವಿಂಗ್‌ ಮಾಡ್ಬೇಕು, ಹೆಚ್ಚು ಹಣ ಗಳಿಸಬೇಕು ಎಂದು ಸಹಜವಾಗಿ ಎಲ್ಲರೂ ಬಯಸುತ್ತಾರೆ. ಕೆಲಸದ ಹೊರತಾಗಿ ಹೆಚ್ಚುವರಿ ಹೇಗೆ ಗಳಿಸಬೇಕು ಎಂಬ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ನಿಮಗೂ ಸಹ ಹೆಚ

5 Jul 2025 8:03 pm
ಕರೀನಾ ಕಪೂರ್ ಬೇಕೆಂದು ಹಠ ಹಿಡಿದಿದ್ದ ಅಕ್ಷಯ್ ಕುಮಾರ್: ನಿರ್ಮಾಪಕ ಮಾಡಿದ್ದೇನು?

Akshay Kumar-Kareena Kapoor: ಅಕ್ಷಯ್ ಕುಮಾರ್ ಬಾಲಿವುಡ್​ನ ಸ್ಟಾರ್ ನಟ. ಅಕ್ಷಯ್ ಕುಮಾರ್ ತಮ್ಮ ವೃತ್ತಿಪರತೆಯಿಂದ ಬಹಳ ಖ್ಯಾತರು. ಹಲವಾರು ನಿರ್ಮಾಪಕರು ಅವರೊಟ್ಟಿಗೆ ಕೆಲಸ ಮಾಡಲು ಕಾತರರಾಗಿ ಕಾಯುತ್ತಿದ್ದಾರೆ. ನಿರ್ದೇಶಕರ ನಟ ಎಂಬ ಹೆಸರು ಅವ

5 Jul 2025 7:50 pm
ಇನ್ನೂ 30-40 ವರ್ಷ ಬದುಕುವ ಭರವಸೆಯಿದೆ; ಅನಾರೋಗ್ಯದ ವದಂತಿ ತಳ್ಳಿಹಾಕಿದ ದಲೈ ಲಾಮಾ

ದಲೈ ಲಾಮಾ ತಮ್ಮ ಆರೋಗ್ಯದ ಕುರಿತಾದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ನಾನು ಇನ್ನೂ 30-40 ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ತಮ್ಮ 90ನೇ ಹುಟ್ಟುಹಬ್ಬದ ಮುನ್ನಾದಿನ ಮಾತನಾಡಿದ ದಲೈ ಲಾಮಾ ಅನಾ

5 Jul 2025 7:45 pm
IND vs BAN: ರಿಷಭ್ ಪಂತ್ ಬಾಹುಬಲಕ್ಕೆ 10 ಮೀ. ದೂರ ಹೋಗಿ ಬಿದ್ದ ಬ್ಯಾಟ್; ವಿಡಿಯೋ

Rishabh Pant Drops Bat: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಇದೇ ವೇಳೆ ಜೋಶ್ ಟಂಗ್ ಅವರ ಬೌಲಿಂಗ್‌ನಲ್ಲಿ ಪಂತ್ ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಅವರು ಯಶಸ್ವಿಯಾ

5 Jul 2025 7:41 pm
ಮಳೆಗಾಲದಲ್ಲಿ ಈ ತರಕಾರಿಗಳನ್ನು ಸೇವನೆ ಮಾಡಬಾರದಂತೆ! ಯಾಕೆ ಗೊತ್ತಾ?

ಸೊಪ್ಪು, ತರಕಾರಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯ ಎಂಬುದು ತಿಳಿದ ವಿಚಾರ. ಆದರೆ ಮಳೆಗಾಲದಲ್ಲಿ ಕೆಲವು ರೀತಿಯ ತರಕಾರಿಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಹೌದು, ಪೌಷ್ಟಿಕತಜ್ಞೆ ಕಿರಣ್ ಕುಕ್ರೇಜಾ ನೀಡಿರುವ ಸಲಹೆ

5 Jul 2025 7:36 pm
Rishabh Pant: ಗುಂಡಿನ ವೇಗದಲ್ಲಿ ಚೆಂಡನ್ನು ಎರಡು ಬಾರಿ ಸಿಕ್ಸ್​ಗೆ ಅಟ್ಟಿದ ರಿಷಭ್ ಪಂತ್: ರೋಚಕ ವಿಡಿಯೋ ನೋಡಿ

India vs England Second Test: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ರಿಷಭ್ ಪಂತ್ ತಮ್ಮ ಇನ್ನಿಂಗ್ಸ್‌ನ ನಾಲ್ಕನೇ ಎಸೆತದಲ್ಲೇ ಭರ್ಜರಿ ಸಿಕ್ಸರ್ ಬಾರಿಸಿದರು. ಇದು ಇಂಗ್ಲಿಷ್ ಬೌಲರ್ ಜೋಶ್

5 Jul 2025 7:31 pm
ಕೋಲಾರ ಹಾಲು ಒಕ್ಕೂಟ ಚುನಾವಣೆ: ಮೂರನೇ ಬಾರಿಗೆ ಅಧ್ಯಕ್ಷರಾದ ಕೆವೈ ನಂಜೇಗೌಡ

ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ಕೆವೈ ನಂಜೇಗೌಡ ಮೂರನೆ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರಿಗೆ ಪ್ರತಿಷ್ಠೆಯಾಗಿದ್ದ ಅಧ್ಯಕ್ಷ ಸ್ಥಾನ ಕೊನೆಗೂ ವರಿಷ್ಠರ ನಿರ್ದೇಶನದಂತೆ ಕೆವೈ ನ

5 Jul 2025 6:53 pm
ಸೈಫ್ ಅಲಿ ಖಾನ್ ಕೈತಪ್ಪಿ ಹೋಯ್ತು 15 ಸಾವಿರ ಕೋಟಿ ಮೌಲ್ಯದ ಆಸ್ತಿ

Saif Ali Khan: ಬಾಲಿವುಡ್​ನ ಸ್ಟಾರ್ ನಟ ಸೈಪ್ ಅಲಿ ಖಾನ್ ಅವರದ್ದು ನವಾಬರ ಕುಟುಂಬ. ಒಂದು ಸಮಯದಲ್ಲಿ ಭಾರತದ ಶ್ರೀಮಂತ ಕುಟುಂಬ ಅವರದ್ದು. ಈಗಾಗಲೇ ವಂಶಪಾರ್ಯಂಪರವಾಗಿ ಹಲವು ಆಸ್ತಿಗಳು ಅವರಿಗೆ ಬಂದಿವೆ. ಆದರೆ ಇದೀಗ ಸುಮಾರು 15 ಸಾವಿರ ಕೋಟ

5 Jul 2025 6:48 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ 75 ಸಾವು, 288 ಜನರಿಗೆ ಗಾಯ

ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಭೀಕರತೆಯಿಂದಾಗಿ 75 ಜನರು ಸಾವನ್ನಪ್ಪಿದ್ದಾರೆ, 40 ಮಂದಿ ಕಾಣೆಯಾಗಿದ್ದಾರೆ. 288 ಜನರಿಗೆ ಗಾಯಗಳಾಗಿವೆ. 500ಕ್ಕೂ ಹೆಚ್ಚು ರಸ್ತೆಗಳು ಧಾರಾಕಾರ ಮಳೆಯಿಂದಾಗಿ ಬಂದ್ ಆಗಿವೆ. ಎಡೆಬಿಡದೆ ಸುರಿಯುತ್ತಿರ

5 Jul 2025 6:34 pm
IND vs BAN: ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸ 13 ತಿಂಗಳ ಕಾಲ ಮುಂದೂಡಿದ ಬಿಸಿಸಿಐ

India's tour of Bangladesh rescheduled: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಆಗಸ್ಟ್ 2025ರಲ್ಲಿ ನಡೆಯಬೇಕಿದ್ದ ಏಕದಿನ ಮತ್ತು ಟಿ20 ಸರಣಿಯನ್ನು ಬಿಸಿಸಿಐ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳು ಪರಸ್ಪರ ಒಪ್ಪಿಗೆಯೊಂದಿಗೆ ಸೆಪ್ಟೆಂಬರ್ 2026ಕ್ಕೆ ಮುಂ

5 Jul 2025 6:29 pm
ಗಾಣಿಗ ಮಠಕ್ಕೆ ಅನುದಾನ ಬಿಡುಗಡೆಗೆ ಕಮಿಷನ್​ ಕೇಳಿದ ಸಚಿವ: ಸ್ವಾಮೀಜಿ ಗಂಭೀರ ಆರೋಪ

ನೆಲಮಂಗಲದ ತೈಲೇಶ್ವರ ಗಾಣಿಗ ಮಠಕ್ಕೆ ಮಂಜೂರಾದ ಅನುದಾನ ಬಿಡುಗಡೆಯಲ್ಲಿ ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಕಮಿಷನ್‌ ಕೇಳಿದ್ದಾರೆಂದು ಪೂರ್ಣಾನಂದಪೂರಿ ಸ್ವಾಮೀಜಿ ಆರೋಪಿಸಿದ್ದಾರೆ. ಈ ಆರೋಪದಿಂದಾಗಿ, ಸ್ವಾಮೀಜಿಯವರು ಮುಖ್ಯಮ

5 Jul 2025 6:19 pm
Sanju Samson: ಹರಾಜು ದಾಖಲೆ ಉಡೀಸ್: ಸಂಜು ಸ್ಯಾಮ್ಸನ್ ಮೇಲೆ ಹಣದ ಸುರಿಮಳೆ: ಅತ್ಯಂತ ದುಬಾರಿ ಆಟಗಾರ

Kerala Cricket League KCL: ಭಾರತದ ಬಹುತೇಕ ಎಲ್ಲಾ ರಾಜ್ಯ ಸಂಘಗಳು ತಮ್ಮದೇ ಆದ ಲೀಗ್‌ಗಳನ್ನು ಆಯೋಜಿಸುತ್ತಿವೆ. ಕೇರಳ ಕ್ರಿಕೆಟ್ ಲೀಗ್ ಅನ್ನು ಸಹ ಕೇರಳದಲ್ಲಿ ಆಯೋಜಿಸಲಾಗಿದೆ. ಇದಕ್ಕೂ ಮೊದಲು ಆಟಗಾರರನ್ನು ಹರಾಜು ಮಾಡಲಾಗಿದೆ. ಇದರಲ್ಲಿ ಸಂಜು

5 Jul 2025 6:19 pm
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಇಡಿ ವಿಚಾರಣೆ: ದ್ವೇಷ ರಾಜಕಾರಣವೇ?

Allu Aravind: ಅಲ್ಲು ಅರ್ಜುನ್ ಅವರ ಕುಟುಂಬಕ್ಕೆ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಕಾಲ್ತುಳಿತ ಪ್ರಕರಣ, ಅಲ್ಲು ಅರ್ಜುನ್​ಗೆ ಒಂದು ದಿನದ ಜೈಲು ಇನ್ನೂ ಕೆಲವು ವಿವಾದದಗಳ ಬಳಿಕ ಈಗ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅ

5 Jul 2025 5:56 pm
IND vs ENG: ಅಬ್ಬರ ಸಿಡಿಲಬ್ಬರ.. ಇಂಗ್ಲೆಂಡ್​ನಲ್ಲಿ ಸ್ಫೋಟಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

Vaibhav Suryavanshi Smashes Fastest Youth ODI Century: ಭಾರತದ ಅಂಡರ್-19 ಕ್ರಿಕೆಟ್ ತಂಡದ ಪರ ಆಡುತ್ತಿರುವ 14 ವರ್ಷದ ವೈಭವ್ ಸೂರ್ಯವಂಶಿ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರು ಐದು ಪಂದ್ಯಗಳ ಯೂತ್ ಏಕದಿನ ಸರಣಿಯಲ್ಲಿ ಪ್

5 Jul 2025 5:39 pm
ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ ಈ ಮೂರು ಆಹಾರಗಳು

ದೇಹದಲ್ಲಿ ಕಬ್ಬಿಣದ ಅಂಶಗಳನ್ನು ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡಬೇಕು ಎಂದು ಕ್ಲಿನಿಕಲ್ ಪೌಷ್ಟಿಕತಜ್ಞೆ ರಿದ್ಧಿ ಪಟೇಲ್ ತಿಳಿಸಿದ್ದಾರೆ. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ, ರಕ್ತದ ಕಣಗಳ ಹರಿವು ಕಡಿಮೆ ಆಗುತ್ತದೆ. ಇ

5 Jul 2025 5:32 pm
ರುಚಿ ಜೊತೆ ಆರೋಗ್ಯ ಪ್ರಯೋಜನ ನೀಡುವ ಬೀದಿ ಬದಿಯ ಆಹಾರ ಯಾವುದು ಗೊತ್ತಾ?

ಬೀದಿ ಬದಿಯ ಆಹಾರವೆಂದರೆ ಅದು ಅನಾರೋಗ್ಯಕರ ಎಂಬುದು ಹಲವರ ಅಭಿಪ್ರಾಯ. ಆದರೆ ನಾವು ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ ಎಂಬುದರ ಮೇಲೆ ಅದು ಒಳ್ಳೆಯದೋ, ಕೆಟ್ಟದ್ದೋ ಎಂಬುದು ನಿರ್ಧಾರವಾಗುತ್ತದೆ. ನಮ್ಮ ಆಹಾರ ಕ್ರಮವೇ ಆರೋಗ್ಯದ

5 Jul 2025 5:31 pm
ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣವೇನು? ಸರ್ಕಾರಕ್ಕೆ ಸಲ್ಲಿಕೆಯಾಯ್ತು ತಜ್ಞರ ವರದಿ

ಹೃದಯಾಘಾತ ಅಧ್ಯಯನ ವರದಿ: ಕಂಡ ಕಂಡಲ್ಲೇ ಜನರು, ಅದರಲ್ಲೂ ಯುವಕ ಯುವತಿಯರು ಕುಸಿದು ಬೀಳೂದ್ದಾರೆ. ನಿಂತಲ್ಲೇ ಉಸಿರು ಚೆಲ್ಲುತ್ತಿದ್ದಾರೆ. ರಾಜ್ಯದಲ್ಲಿ ಹೃದಯಾಘಾತದ ಸರಣಿ ಮುಂದುವರೆದಿದೆ. ಹೃದಯಾಘಾತಕ್ಕೆ ಕಾರಣ ಏನು ಏನು ಎಂದು

5 Jul 2025 5:23 pm
IND vs ENG: 25 ಎಸೆತಗಳಲ್ಲಿ 9 ವಿಕೆಟ್‌..! ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ

India Women's Cricket Team Sets World Record: ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೋತರೂ, 25 ಎಸೆತಗಳಲ್ಲಿ 9 ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದೆ. ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಸ್ಕೋ

5 Jul 2025 5:22 pm
Video: ಜಸ್ಟ್‌ ಮಿಸ್; ಸ್ನೇಹಿತರೊಂದಿಗೆ ನೀರಿನಲ್ಲಿ ಆಡುತ್ತಿರುವಾಗ ಯುವಕನ ಮೇಲೆ ದಾಳಿ ಮಾಡಿದ ದೈತ್ಯ ಹಾವು

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಅಪರೂಪದ ದೃಶ್ಯಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಅಂತಹದ್ದೊಂದು ಆಘಾತಕಾರಿ ದೃಶ್ಯ ಇದೀಗ ವೈರಲ್‌ ಆಗಿದ್ದು,

5 Jul 2025 5:15 pm
ಜುಲೈ 8 ರಂದು ರಾಜ್ಯದ 10 ಮಹಾನಗರ ಪಾಲಿಕೆಗಳು ಬಂದ್​..! ಇಲ್ಲಿದೆ ಕಾರಣ

ಬಿಬಿಎಂಪಿ ಸೇರಿದಂತೆ 10 ಮಹಾನಗರ ಪಾಲಿಕೆಗಳ ನೌಕರರು ಜುಲೈ 8 ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ. 6000 ಕ್ಕೂ ಹೆಚ್ಚು ಖಾಲಿ ಹುದ್ದೆಗಳು, ಲಾಗ್‌ಸೇಫ್ ಹಾಜರಾತಿ ಪದ್ಧತಿ, ಅನಧಿಕೃತ ಅಮಾನತುಗಳು ಮುಂತಾದ ಸಮಸ್ಯೆಗಳನ

5 Jul 2025 4:57 pm
ಗೇಟ್ ಬಳಿ ಕಾದು ಗುಂಡು ಹಾರಿಸಿ ಕೊಲೆ; ಪಾಟ್ನಾದಲ್ಲಿ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಸಿಸಿಟಿವಿ ವಿಡಿಯೋದಲ್ಲಿ ಸೆರೆ

ಗೇಟ್ ಬಳಿ ಕಾದು ಕುಳಿತಿದ್ದ ಬೈಕ್ ಸವಾರ ಗುಂಡು ಹಾರಿಸಿ ಪಾಟ್ನಾದಲ್ಲಿ ಗೋಪಾಲ್ ಖೇಮ್ಕಾ ಅವರನ್ನು ಕೊಲೆ ಮಾಡಿದ್ದಾರೆ. ಅವರ ಹತ್ಯೆಯಾದ ಕ್ಷಣ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ಮಧ್ಯ

5 Jul 2025 4:51 pm
Personality Test: ಈ ಚಿತ್ರದಲ್ಲಿ ನಿಮ್ಮಿಷ್ಟದ ಪ್ರಾಣಿಯನ್ನು ಆಯ್ಕೆ ಮಾಡಿ, ನಿಮ್ಮ ರಹಸ್ಯ ಸ್ವಭಾವ ಹೇಗಿದೆಯಂತ ಪರೀಕ್ಷಿಸಿ

ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಸಾಕಷ್ಟು ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತಿರುತ್ತವೆ. ಈ ಪರ್ಸನಾಲಿಟಿ ಟೆಸ್ಟ್‌ ಮೂಲಕ ನೀವು ಸಹ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆಯೆಂಬುದನ್ನು ಪರೀಕ್ಷೆ ಮಾಡಿ

5 Jul 2025 4:46 pm
ಪುತ್ತೂರು: ಯುವತಿಯ ಗರ್ಭಿಣಿ ಮಾಡಿ ಪರಾರಿಯಾಗಿದ್ದ ಬಿಜೆಪಿ ಮುಖಂಡನ ಪುತ್ರ ಕೊನೆಗೂ ಅರೆಸ್ಟ್, ಮೈಸೂರಿನಲ್ಲಿ ಸಿಕ್ಕಿಬಿದ್ದ ಆರೋಪಿ

ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆಗೆ ಮಗು ಜನಿಸಿದ ನಂತರ ಮದುವೆ ನಿರಾಕರಿಸಿದ ಆರೋಪದ ಮೇಲೆ ಪುತ್ತೂರಿನ ಬಿಜೆಪಿ ಮುಖಂಡನ ಮಗ ಕೃಷ್ಣ ಜೆ.ರಾವ್​ನನ್ನು ಕೊನೆಗೂ ಬಂಧಿಸಲಾಗಿದೆ. ಯುವತಿ ನೀಡಿ

5 Jul 2025 4:16 pm
High Court Recruitment 2025: 10ನೇ ತರಗತಿ ಪಾಸಾಗಿ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಸುವರ್ಣವಕಾಶ

ರಾಜಸ್ಥಾನ ಹೈಕೋರ್ಟ್‌ನಲ್ಲಿ 5670 ಪಿಯೋನ್ ಮತ್ತು ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ವಯೋಮಿತಿ 18-40 ವರ್ಷ. ಅರ್ಜಿ ಶುಲ್ಕ ಸಾಮಾನ್ಯ/ಒಬಿಸಿಗೆ 650 ರೂ., ಎಸ್ಸಿ/ಎಸ್ಟಿಗೆ 450 ರೂ. ಅಂ

5 Jul 2025 4:10 pm
ಬೆಂಗಳೂರಿನ ಹೆಲ್ಮೆಟ್​ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: 50 ಸಾವಿರ ರೂ. ದಂಡ

ಬೆಂಗಳೂರು ಸಂಚಾರ ಪೊಲೀಸರು, ಆರ್‌ಟಿಓ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಕಳಪೆ ಗುಣಮಟ್ಟದ ಹಾಗೂ ಅರ್ಧ ಹೆಲ್ಮೆಟ್‌ಗಳ ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. 19 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ ಆರು ಅಂಗಡಿಗಳಿಗೆ 50,000 ರೂ. ದಂಡ ವ

5 Jul 2025 4:10 pm
ಗೂಗಲ್ ಡಾಕ್ಟರ್​​ಗಳನ್ನು ಯಾವತ್ತೂ ನೆಚ್ಚಿಕೊಳ್ಳಲಿಲ್ಲ, ನನ್ನ ವೈದ್ಯರು ಹೇಳಿದ್ದನ್ನು ಮಾತ್ರ ಕೇಳುವೆ: ಭಾವನಾ

ಹಲವಾರು ಜನ ಮಾಡುವಂತೆ ತಾನ್ಯಾವತ್ತೂ ಗೂಗಲ್ ಡಾಕ್ಟರ್ ಗಳನ್ನು ನೆಚ್ಚಿಕೊಳ್ಳಲಿಲ್ಲ, ಕನ್ಸಲ್ಟ್ ಮಾಡಿದ ವೈದ್ಯರು ಹೇಳಿದ್ದನ್ನು ಮಾತ್ರ ಕೇಳಿದೆ ಎನ್ನುವ ಭಾವನಾ ತಾನು ಒಂದು ಶಿಸ್ತುಬದ್ಧ ಬದುಕು ನಡೆಸುವುದಾಗಿ ಹೇಳುತ್ತಾರೆ.

5 Jul 2025 4:09 pm
ಬ್ಯಾಂಕ್ ವಂಚನೆ ಪ್ರಕರಣ; ಅಮೆರಿಕದಲ್ಲಿ ನೀರವ್ ಮೋದಿಯ ಸಹೋದರ ನೇಹಲ್ ಮೋದಿ ಬಂಧನ

ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ನೀರವ್ ಮೋದಿಯ ಸಹೋದರ ನೇಹಲ್ ಮೋದಿ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಯುಎಸ್ ಪ್ರಾಸಿಕ್ಯೂಷನ್ ಸಲ್ಲಿಸಿದ ದೂರಿನ ಪ್ರಕಾರ, ನೇಹಲ್ ಮೋದಿ ವಿರುದ್ಧ 2 ಗಂಭೀರ ಆರೋಪಗಳ ಮೇಲೆ ಹಸ್ತಾಂತರ ಪ್ರಕ

5 Jul 2025 4:03 pm
ಈ ವಾರ ಒಟಿಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳದ್ದೇ ಪಾರುಪತ್ಯ, ಯಾವ ಸಿನಿಮಾಗಳಿವೆ?

OTT Release this week: ಈ ವಾರ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ. ಆದರೆ ‘ಹೆಬ್ಬುಲಿ ಕಟ್’ ಸೇರಿದಂತೆ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಅದರ ಜೊತೆಗೆ ಒಟಿಟಿಯಲ್ಲಿಯೂ ಸಹ ಕೆಲವು ಒಳ್ಳ

5 Jul 2025 4:01 pm
WhatsApp Ban: ದೂರಸಂಪರ್ಕ ಇಲಾಖೆಯಿಂದ ಅತ್ಯಂತ ದೊಡ್ಡ ಕ್ರಮ: 22 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್

ಭಾರತದಲ್ಲಿ 22 ಲಕ್ಷ ವಾಟ್ಸ್ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. 4.2 ಕೋಟಿ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲಾಗಿದೆ. ಇದಲ್ಲದೆ, 27 ಲಕ್ಷ ಮೊಬೈಲ್ ಹ್ಯಾಂಡ್‌ಸೆಟ್‌ಗಳ IMEI ಸಂಖ್ಯೆಗಳನ್ನು ಸಹ ನಿಷೇಧಿಸಲಾಗಿದೆ. ದೂರಸಂಪರ್ಕ ಇಲ

5 Jul 2025 3:46 pm
Musician Recruitment: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ಸಂಗೀತಗಾರರ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?

ಭಾರತೀಯ ವಾಯುಪಡೆಯು ಅಗ್ನಿವೀರ್ ವಾಯು (ಸಂಗೀತಗಾರ) ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. 17.5 ರಿಂದ 21 ವರ್ಷದ ಅವಿವಾಹಿತ ಸಂಗೀತ ಪ್ರತಿಭಾವಂತ ಯುವಕ ಯುವತಿಯರಿಗೆ ಇದು ಅವಕಾಶ. ಜುಲೈ 5 ರಿಂದ 13 ರವರೆಗೆ ಅರ್ಜಿ ಸಲ್ಲಿಸಿ. ದೈಹಿಕ ಪರೀಕ

5 Jul 2025 3:43 pm
Video: ಹೊರಗಿನವರಿಗೆ ವಿಚಿತ್ರ ಎಂದೆನಿಸುವ ಭಾರತದ ಈ ವಿಚಾರಗಳು ರಷ್ಯಾದ ಮಹಿಳೆಗೆ ಇಷ್ಟವಂತೆ

ಬೆಂಗಳೂರಿನಲ್ಲಿ ವಾಸಿಸುವಂತಹ ರಷ್ಯಾದ ಮಹಿಳೆಯೊಬ್ಬರು ಹೊರಗಿನವರಿಗೆ ಭಾರತದಲ್ಲಿರುವ ಈ ಒಂದಷ್ಟು ಅಭ್ಯಾಸಗಳು ಕ್ರಿಂಜ್‌ ಅಂದ್ರೆ ಅಸಹ್ಯ, ವಿಚಿತ್ರ ಎಂದಿನಿಸಬಹುದು. ಆದ್ರೆ ಈ ಅಭ್ಯಾಸಗಳು ನನಗಂತೂ ಸಿಕ್ಕಾಪಟ್ಟೆ ಇಷ್ಟ ಎಂದು

5 Jul 2025 3:32 pm
ಸಾಂಸ್ಕೃತಿಕ ಸಂಪರ್ಕಕ್ಕೆ ದೂರ ಅಡ್ಡಿಯಾಗದು; ಅರ್ಜೆಂಟೀನಾದ ಭಾರತೀಯರ ಸ್ವಾಗತಕ್ಕೆ ಪ್ರಧಾನಿ ಮೋದಿ ಸಂತಸ

ಪ್ರಧಾನಿ ನರೇಂದ್ರ ಮೋದಿ ತಮ್ಮ ಐದು ರಾಷ್ಟ್ರಗಳ ಪ್ರವಾಸದ ಮೂರನೇ ಹಂತವಾಗಿ ಅರ್ಜೆಂಟೀನಾಕ್ಕೆ ಆಗಮಿಸಿದ್ದಾರೆ. ಮೋದಿ ಅವರಿಗೆ ಅಲ್ಲಿನ ಭಾರತೀಯ ವಲಸಿಗರು ಅದ್ದೂರಿ ಸ್ವಾಗತ ಕೋರಿದರು. ಮೋದಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಭ

5 Jul 2025 3:28 pm
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ: ವಾಹನ ಸಂಚಾರಕ್ಕೆ ಅಡಚಣೆ

ನಿರಂತರ ಭಾರಿ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಅನಮೋಡ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಸುಮಾರು 500 ಮೀಟರ್ ರಸ್ತೆ ಕುಸಿದಿದ್ದು, ಸಂಚಾರಕ್ಕೆ ತೀವ್ರ ಅಡಚ

5 Jul 2025 3:24 pm
‘ರಾಮಾಯಣ’ ಗ್ಲಿಂಪ್ಸ್, ಯಶ್​ಗೆ ಭೇಷ್​​ ಎಂದ ನಟ್ಟಿಗರು, ರಣ್​ಬೀರ್ ಬಗ್ಗೆ ಟೀಕೆ ಏಕೆ?

Ramayana movie: ರಣ್​ಬೀರ್ ಕಪೂರ್ ಹಾಗೂ ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ರಾಮಾಯಣ ಗ್ಲಿಂಪ್ಸ್ ನೋಡಿದ ನೆಟ್ಟಿಗರು ರಣ್​ಬೀರ್ ಕಪೂರ್ ಅವರ ಪಾತ್ರವನ್ನು ಟೀಕೆ ಮಾಡಿದ್ದು, ಯಶ್ ಪಾತ್ರವನ್ನು ಬ

5 Jul 2025 3:17 pm
IND vs ENG: ಸ್ಮಿತ್, ಹೊಸ ಇತಿಹಾಸ ರಚಿಸಿದ ಜೇಮಿ ಸ್ಮಿತ್

India vs England 2nd Test: ಎಡ್ಜ್​ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 587 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂ

5 Jul 2025 3:11 pm
ತುಮಕೂರು ಜಿಲ್ಲೆಯ ಯಾವುದೇ ತಾಲೂಕಿನ ಬಗ್ಗೆ ತಾರತಮ್ಯವಿಲ್ಲ, ಎಲ್ಲ ಭಾಗಗಳಿಗೂ ನೀರು ಕೊಡುತ್ತೇವೆ: ಶಿವಕುಮಾರ್

ಡಿಕೆ ಶಿವಕುಮಾರ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಕುರಿತಂತೆ ಪ್ರಶ್ನೆ ಕೇಳಿದಾಗ ಅದನ್ನು ಅವಾಯ್ಡ್ ಮಾಡುವ ಪ್ರಯತ್ನ ಮಾಡುತ್ತಾರೆ. ಕುಮಾರಸ್ವಾಮಿ ನಿನ್ನೆ ಮಂಡ್ಯದಲ್ಲಿ ನಡೆಸಿದ ದಿಶಾ ಮೀಟಿಂಗ್​ನಲ್ಲಿ ಕಾಂಗ್

5 Jul 2025 3:09 pm
ಗೋಕಾಕ್: ಪೊಲೀಸರ ಎದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ, ವಿಡಿಯೋ ವೈರಲ್

ಬಿಜೆಪಿ ನಾಯಕ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ವೈರಲ್ ಆಗಿದೆ. ಗೋಕಾಕ್​ನ ಲಕ್ಷ್ಮೀ ದೇವಿ ಜಾತ್ರೆ ವೇಳೆ ಪೊಲೀಸರ ಸಮ್ಮುಖದಲ್ಲೇ ಈ ಘ

5 Jul 2025 3:08 pm
ಆಲಸ್ಯ ಹೆಚ್ಚಾದರೆ ಆಯಸ್ಸು ಕಡಿಮೆಯಾಗುತ್ತೆ! ರಕ್ತ ಕ್ಯಾನ್ಸರ್ ಬರುವ ಮೊದಲು ನಿಮಗೂ ಹೀಗೆ ಆಗಬಹುದು

ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ರಕ್ತದ ಕ್ಯಾನ್ಸರ್ ಅವುಗಳಲ್ಲಿ ಒಂದು. ಇದು ರಕ್ತ ಕಣಗಳು ಮತ್ತು ಮೂಳೆ ಮಜ್ಜೆಯ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಇದು ಬರುವ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು ಕೂಡ ಬಹಳ ಸಾಮಾನ್ಯ ಆರ

5 Jul 2025 3:02 pm
‘ಹುಲಿ ಬಳಿ ಮದುವೆ ಆಗಿದೆಯಾ ಎಂದು ಕೇಳಲ್ಲ’; ವಿವಾಹ ಆಗದೇ ಮಗು ಪಡೆಯುತ್ತಿರೋ ಬಗ್ಗೆ ಭಾವನಾ ಮಾತು

ಪ್ರಸಿದ್ಧ ಕನ್ನಡ ನಟಿ ಭಾವನಾ ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಿಣಿಯಾಗಿದ್ದಾರೆ ಎಂದು ಘೋಷಿಸಿದ್ದಾರೆ. Bhavana Ramanna: ಮದುವೆಯಾಗದೆ ತಾಯಿಯಾಗುವ ತಮ್ಮ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳನ್ನು ಪಡ

5 Jul 2025 2:51 pm
HSBC Hurun Report 2025: ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಶಿಕ್ಷಣ ಸಂಸ್ಥೆ ಯಾವುದು ಗೊತ್ತಾ?

HSBC ಹುರುನ್ ಶಿಕ್ಷಣವು 2025ರ ಜಾಗತಿಕ ಪ್ರೌಢಶಾಲೆಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ, ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆ (DAIS) ವಿಶ್ವದ ಉನ್ನತ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. US ಮತ್ತು UK ಹೊರತುಪಡಿಸಿ 5ನ

5 Jul 2025 2:44 pm
ಮದುವೆಯಾಗದೆ ತಾಯಿ ಆಗುತ್ತಿರುವ ಭಾವನ, ದಿಟ್ಟ ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ

Bhavana Ramanna: ನಟಿ ಭಾವನಾ ರಾಮಣ್ಣ ತಮ್ಮ 40ರ ವಯಸ್ಸಿನಲ್ಲಿ ತಾಯಿ ಆಗುತ್ತಿದ್ದಾರೆ. ಇನ್ನೂ ಮದುವೆ ಆಗದ ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ತಾಯಿ ಆಗುತ್ತಿದ್ದಾರೆ. ತಾವು ಐವಿಎಫ್ ಮೂಲಕ ತಾಯಿ ಆಗುತ್ತಿರುವ ಬಗ್ಗೆ ಭಾವನಾ, ಸಾಮಾಜಿಕ ಜಾಲ

5 Jul 2025 2:31 pm
IND vs ENG: ಎಡ್ಜ್‌ಬಾಸ್ಟನ್‌ನಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಯಾವುದು?: ಟೀಮ್ ಇಂಡಿಯಾ ಎಷ್ಟು ಟಾರ್ಗೆಟ್ ನೀಡಬೇಕು?

England vs India 2nd Test Day 4: ಮೂರನೇ ದಿನದ ಆಟದ ಅಂತ್ಯಕ್ಕೆ, ಭಾರತ ತಂಡವು ಒಂದು ವಿಕೆಟ್ ನಷ್ಟಕ್ಕೆ 64 ರನ್‌ಗಳನ್ನು ಗಳಿಸಿದೆ. ಟೀಮ್ ಇಂಡಿಯಾ ಈಗ ಒಟ್ಟು 244 ರನ್‌ಗಳ ಮುನ್ನಡೆಯನ್ನು ಹೊಂದಿದೆ, ಅಂತಹ ಪರಿಸ್ಥಿತಿಯಲ್ಲಿ, ಎಡ್ಜ್‌ಬಾಸ್ಟನ್ ಟೆಸ್ಟ್‌

5 Jul 2025 2:26 pm
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ

ಶಿವಮೊಗ್ಗದ ಎನ್.ಟಿ. ರಸ್ತೆಯಲ್ಲಿ ಜೂನ್ 28 ರಂದು ನಡೆದ ಭೀಕರ ರಸ್ತೆ ಹಲ್ಲೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಕೂಟರ್‌ನಲ್ಲಿದ್ದ ಮೂವರು ವ್ಯಕ್ತಿಗಳು ರಸ್ತೆಯ ಬದಿಯಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್

5 Jul 2025 2:23 pm
ಚುನಾವಣೆ ಸಮಯದಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದು ನಾನಲ್ಲ: ಹೆಚ್ ಡಿ ಕುಮಾರಸ್ವಾಮಿ

ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಜಾರಿಗೆ ತರೋದಾಗಿ ಕುಮಾರಸ್ವಾಮಿ ಸಹ ಹೇಳಿದ್ದರು. ತನ್ನ ಮಾತಿಗೆ ಈಗಲೂ ಬದ್ಧ ಎಂದು ಹೇಳುವ ಅವರು ಆಣೆಕಟ್ಟು ಕಟ್ಟಲು ತಮಿಳುನಾಡುನಿಂದ ಅನುಮೋದನೆಯನ್ನು ಕಾಂಗ್ರೆಸ್ ಪಡೆದುಕೊಂಡರೆ ತಾನು

5 Jul 2025 2:20 pm
ಮ್ಯಾನೇಜರ್​​ ಕಳುಹಿಸಿದ ಮೆಸೇಜ್ ಸ್ಕ್ರೀನ್‌ಶಾಟ್​​​​ನ್ನು ಸ್ನೇಹಿತೆಗೆ ಕಳುಹಿಸುವ ಬದಲು ಕಚೇರಿ ಗ್ರೂಪ್​​ನಲ್ಲಿ ಹಂಚಿಕೊಂಡ ಯುವತಿ

ಆಫೀಸ್​​​ನಲ್ಲಿ ಬಾಸ್, ಮ್ಯಾನೇಜರ್​​​​ ಬಗ್ಗೆ ಮಾತನಾಡುವಾಗ ತುಂಬಾ ಎಚ್ಚರದಲ್ಲಿರಬೇಕು ಎನ್ನುವುದು ಇದಕ್ಕೆ ನೋಡಿ. ಯಾರ ಜೊತೆಗೂ ಕಚೇರಿಯಲ್ಲಿ ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಗಳ ಬಗ್ಗೆ ಹಂಚಿಕೊಳ್ಳಬಾರದು. ಹಂಚಿಕೊಂಡರೆ

5 Jul 2025 1:56 pm
ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ‘ಮಹಾ’ ಸಂಗಮ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ

ಮಹಾರಾಷ್ಟ್ರ ರಾಜಕಾರಣದಲ್ಲಿ ಇಂದು ಹೊಸ ಸಂಚಲನ ಮೂಡಿದೆ. ಅದಕ್ಕೆ ಕಾರಣ, ದಾಯಾದಿ ಕಲಹ ಬದಿಗಿಟ್ಟು ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಎರಡು ದಶಕದ ಬಳಿಕ ಮತ್ತೆ ಒಂದಾಗಿರುವುದು. ಇಬ್ಬರೂ ಒಂದೇ ವೇದಿಕೆಯಲ್ಲಿ ತಬ್ಬಿಕೊಂಡು ಶಕ

5 Jul 2025 1:55 pm
ಸ್ಟಿಕ್ಕರ್ ಅಂಟಿಸಲು ಕೊಟ್ಯಂತರ ರೂ ಖರ್ಚು: ಸಮೀಕ್ಷೆಯ ಖರ್ಚು ವೆಚ್ಚಗಳ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ

ಈಗಾಗಲೇ ಎಸ್​ಸಿ ಒಳಮೀಸಲಾತಿ ಸರ್ವೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ಪಾಲಿಕೆ ಅಧಿಕಾರಿಗಳು ಸಮೀಕ್ಷೆ ಮುಗಿಸುವ ಭರದಲ್ಲಿ ಯಾವುದೇ ಮಾಹಿತಿ ಪಡೆಯದೆ ಬೇಕಾಬಿಟ್ಟಿಯಾಗಿ ಮನೆಗಳಿಗೆ ಸಮೀಕ್ಷೆ ಸ್ಟಿಕ್ಕರ್​​​ ಅಂಟಿಸುತ್ತ

5 Jul 2025 1:16 pm
ಮೇಕೆದಾಟುವಿಗೆ ಕಾಂಗ್ರೆಸ್ ತಮಿಳುನಾಡಿನ ಮಿತ್ರರನ್ನು ಒಪ್ಪಿಸಲಿ, ಐದೇ ನಿಮಿಷದಲ್ಲಿ ಮೋದಿ ಒಪ್ಪಿಗೆ ಕೊಡಿಸುವೆ: ಕುಮಾರಸ್ವಾಮಿ ಸವಾಲು

ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆಯುವಲ್ಲಿ ವಿಫಲವಾಗಿದೆ ಎಂದರು. ಅಲ್ಲದೆ, ಕಾಂಗ್ರೆಸ್​​ನವರು ಅವರ ಮಿತ

5 Jul 2025 1:13 pm
CUET UG 2025: CUET UG ನಲ್ಲಿ ಎಷ್ಟು ವಿಷಯಗಳ ಅಂಕಗಳು ಮುಖ್ಯ? ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವುದು ಹೇಗೆ?

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಪದವಿಪೂರ್ವ-2025 ರ ಫಲಿತಾಂಶವನ್ನು ಪ್ರಕಟಿಸಿದೆ. ಈ ವರ್ಷ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು

5 Jul 2025 1:11 pm
ಚಾಮರಾಜನಗರ: ಹೆಂಡತಿ ಕೊಂದ ಪತಿ ಅಮಾಯಕನಂತೆ ನಟಿಸಿದರೂ ಸತ್ಯ ಬಯಲಿಗೆಳೆದ ಚಾಣಾಕ್ಷ ಪೊಲೀಸ್

ಮಹೇಶ್ ತನ್ನ ಹೆಂಡತಿಯ ಮೇಲೆ ವಿಪರೀತ ಅನುಮಾನ ಪಡುತ್ತಿದ್ದ ಅದರೆ ತಾನು ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಎಸ್ ಪಿ ಕವಿತಾ ಹೇಳುತ್ತಾರೆ. ಶುಭಾ ಗರ್ಭಧರಿಸಿರುವ ಸಂಗತಿ ಅವನನ್ನು ವಿಚಲಿತಗೊಳಿಸಿತ್ತಂತೆ, ಅದ

5 Jul 2025 1:08 pm
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್

ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಗ್ಗೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಇದು ಮ್ಯಾಕ್ಸ್ 2 ಸಿನಿಮಾ ಅಲ್ಲ ಎಂದು ಹೇಳಿದ್ದಾರೆ. ಆ ಬಗ್ಗೆ ಇಲ್

5 Jul 2025 1:01 pm
VIDEO: ಸುಈಈಈಈ…ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್

AUS vs WI: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್​ನಲ್ಲಿ 286 ರನ್​ಗಳಿಸಿದರೆ, ವೆಸ್ಟ್ ಇಂಡೀಸ್ ತಂಡ ಪ್ರಥಮ ಇನಿಂಗ್ಸ್​ನಲ್ಲಿ 253 ರನ್​ಗಳಿಸಿ ಆಲೌಟ್ ಆಗಿದೆ. ಇದೀಗ 33 ರನ್​ಗಳ ಮುನ್ನಡೆಯೊಂದಿಗೆ ದ್ವಿತೀ

5 Jul 2025 12:53 pm
Mundan Ceremony: ಮಗುವಿನ ಮುಂಡನ ಸಂಸ್ಕಾರಕ್ಕೆ ಉತ್ತಮ ದಿನ ಯಾವುದು? ಜ್ಯೋತಿಷ್ಯ ಹಾಗೂ ವೈಜ್ಞಾನಿಕ ಮಾಹಿತಿ ಇಲ್ಲಿದೆ

ಹಿಂದೂ ಧರ್ಮದಲ್ಲಿ ಮುಂಡನ ಸಂಸ್ಕಾರವು ಅತ್ಯಂತ ಮುಖ್ಯವಾದ ವಿಧಿಯಾಗಿದೆ. ಇದು ಶಿಶುವಿನ ಜನನದ ನಂತರ ಮೊದಲ ಬಾರಿಗೆ ಕೂದಲು ಕತ್ತರಿಸುವ ಆಚರಣೆ. ಧಾರ್ಮಿಕ, ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕಾರಣಗಳಿವೆ. ಶುಭ ಮುಹೂರ್ತವನ್ನು ಜಾತಕ,

5 Jul 2025 12:26 pm
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿವಾದದ ಬಗ್ಗೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಸೋಮಣ್ಣ

ಡಿಕೆ ಶಿವಕುಮಾರ್ ಸ್ಥಳ ಪರಿಶೀಲನೆಗೆ ಅಧಿಕಾರಿಗಳನ್ನು ಕರೆದೊಯ್ಯಲಿ, ಅದರೆ ಅವರ ಜೊತೆ ಹೋಗುವ ತಾಂತ್ರಿಕ ಅಧಿಕಾರಿಗಳು ಸರ್ಕಾರದ ಭಾಗವಾಗಿರುವುದರಿಂದ ಅವರು ಸರ್ಕಾರದ ನಿರ್ಣಯಗಳಿಗೆ ಪರವಾದ ವರದಿಯನ್ನು ನೀಡುತ್ತಾರೆ, ಹಾಗಾಗಿ

5 Jul 2025 12:05 pm
6,6,6,6,6: ಒಂದೇ ಓವರ್​ನಲ್ಲಿ 34 ರನ್ ಚಚ್ಚಿದ ವಿಮಲ್ ಕುಮಾರ್

TNPL 2025: ತಮಿಳುನಾಡು ಪ್ರೀಮಿಯರ್ ಲೀಗ್ 2025 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ದ್ವಿತೀಯ ಕ್ವಾಲಿಫೈಯರ್​ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ದಿಂಡಿಗಲ್ ಡ್ರಾಗನ್ಸ್ ತಂಡವು ಫೈನಲ್​ಗೆ ಪ್ರವೇಶಿಸಿದೆ. ಅದರಂತೆ ಭಾನುವಾರ ನಡೆಯುವ ಫೈ

5 Jul 2025 11:57 am
ಜುಲೈ 7ರಿಂದ ಶೂಟ್, ಡಿಸೆಂಬರ್​ನಲ್ಲಿ ಸಿನಿಮಾ ರಿಲೀಸ್; ಸುದೀಪ್ ದೊಡ್ಡ ಘೋಷಣೆ  

Kichcha Sudeep: ಕಿಚ್ಚ ಸುದೀಪ್ ಅವರು ತಮ್ಮ ಹೊಸ ಚಿತ್ರ 'ಕೆ47' ಅನ್ನು ಘೋಷಿಸಿದ್ದಾರೆ. ಈ ಚಿತ್ರವನ್ನು ಕೇವಲ ಆರು ತಿಂಗಳಲ್ಲಿ ಪೂರ್ಣಗೊಳಿಸಿ ಡಿಸೆಂಬರ್ 25ರಂದು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ. ‘ಮ್ಯಾಕ್ಸ್' ಚಿತ್ರದ ಯಶಸ್ಸಿನ ನಂತರ,

5 Jul 2025 11:51 am
ಹಳದಿ ಲೈನ್ ಮೆಟ್ರೋ ಮತ್ತಷ್ಟು ವಿಳಂಬ: ಬಿಎಂಆರ್​ಸಿಎಲ್​ಗೆ ಸಾಲು ಸಾಲು ಪ್ರಶ್ನೆ ಕೇಳಿದ ತೇಜಸ್ವಿಸೂರ್ಯ

ನಮ್ಮ ಮೆಟ್ರೋ ಹಳದಿ ಲೈನ್ ಕಾಮಗಾರಿ ಮತ್ತಷ್ಟು ವಿಳಂಬ ಖಂಡಿಸಿ ಬೆಂಗಳೂರಿನ ಲಾಲ್​ಬಾಗ್​ನಿಂದ BMRCL ಎಂಡಿ ಕಚೇರಿವರೆಗೆ ಇಂದು ಬಿಜೆಪಿ ಪ್ರತಿಭಟನಾ ರ‍್ಯಾಲಿ ಮಾಡಿದ್ದು, ಶಾಸಕರು, ಸಂಸದರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಂಸ

5 Jul 2025 11:45 am
400 ಕಿ.ಮೀ ದೂರದಿಂದ ಮೋದಿಯನ್ನು ನೋಡಲು ಬಂದ ಭಾರತೀಯನಿಗೆ ಪ್ರಧಾನಿ ಕೈಕುಲುಕುವ ಭಾಗ್ಯ, ಹೇಗಿತ್ತು ನೋಡಿ ಆ ಕ್ಷಣ

ಪ್ರಧಾನಿ ಮೋದಿ ಹತ್ತಿರ ಹೋಗುವುದೇ ಕಷ್ಟ, ಅದರಲ್ಲೂ ಅವರ ಹತ್ತಿರ ಹೋಗಿ ಕೈಕುಲುಕುವ ಭಾಗ್ಯ ಸಿಗುತ್ತಾ? ಆದರೆ ಇಲ್ಲೊಬ್ಬ ಭಾರತೀಯನಿಗೆ ಆ ಭಾಗ್ಯ ಸಿಕ್ಕಿದೆ. ಪ್ರಧಾನಿ ಮೋದಿ ಅವರು ಹಲವು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಇದೀಗ

5 Jul 2025 11:38 am
‘ಮ್ಯಾಕ್ಸ್’ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿಯ ಲೈವ್ ಇಲ್ಲಿದೆ..

‘ಮ್ಯಾಕ್ಸ್’ ಸಿನಿಮಾ ಸಕ್ಸಸ್ ಬಳಿಕ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಮತ್ತೆ ಒಂದಾಗಿದ್ದಾರೆ. ಸುದೀಪ್ ಅವರ ಜೊತೆ ಎರಡನೇ ಸಿನಿಮಾ ಮಾಡಲು ಅವರು ರೆಡಿ ಆಗಿದ್ದಾರೆ. ಎರಡನೇ ಸಿನಿಮಾ ಅನೌನ್ಸ್ ಮಾಡಲು ಸುದೀಪ್ ರೆಡಿ ಆಗಿ

5 Jul 2025 11:13 am
ಖಾಸಗಿ ‌ಕಾಲೇಜುಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಪದವಿ ಕಾಲೇಜು: ಕ್ಯಾಂಪಸ್ ಸಂದರ್ಶನದಲ್ಲಿ 2000ಕ್ಕೂ ಅಧಿಕ‌ ವಿದ್ಯಾರ್ಥಿಗಳಿಗೆ ಜಾಬ್

ಸರ್ಕಾರಿ ಕಾಲೇಜುಗಳೆಂದರೆ ಜನರಿಗೆ ಅದೇನೊ ಒಂಥರಾ ತಿರಸ್ಕಾರದ ಮನೋಭಾವ. ಅಲ್ಲಿ ಸರಿಯಾಗಿ ಶಿಕ್ಷಣ ಸಿಗುವುದಿಲ್ಲ. ಅಲ್ಲಿ ಓದಿದರೆ ಮಕ್ಕಳಿಗೆ ಭವಿಷ್ಯವಿಲ್ಲ ಎಂಬವರೇ ಹೆಚ್ಚು. ಆದರೆ ಅದೊಂದು ಸರ್ಕಾರಿ ಪದವಿ ಕಾಲೇಜು ಇಂತಹ ನಂಬಿಕ

5 Jul 2025 11:11 am
29 ವರ್ಷಗಳ ಬಳಿಕ 6 ಮಂದಿಯನ್ನು ಸೊನ್ನೆ ಸುತ್ತಿಸಿದ ಟೀಮ್ ಇಂಡಿಯಾ

India vs England 2nd Test: ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 587 ರನ್​ಗಳಿಸಿದರೆ, ಇಂಗ್ಲ

5 Jul 2025 11:05 am
ಮೈಸೂರು: ಶಿಕ್ಷಕರು ಬೇಕೆಂದು ಆಗ್ರಹಿಸಿ ಕೋಣನೂರು ಸರ್ಕಾರೀ ಶಾಲೆ ಮಕ್ಕಳು, ಪೋಷಕರಿಂದ ಪ್ರತಿಭಟನೆ

ಕೋಣನೂರು ಗ್ರಾಮದ ಜನ ತಮ್ಮ ಬೇಡಿಕೆಯನ್ನು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಬಿಈಓ ಮತ್ತು ಡಿಡಿಪಿಐಗೆ ತಿಳಿಸಿರುತ್ತಾರೆ, ಅದರೆ ಅವರಿಂದ ಯಾವುದೇ ಕ್ರಮ ಜರುಗದ ಕಾರಣ ಪ್ರತಿಭಟನೆಗೆ ಇಳಿದಿರುತ್ತಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ

5 Jul 2025 11:03 am
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ

India Women Vs England Women 3rd T20I: ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರನೇ ಟ್ವೆಂಟಿ ಟ್ವೆಂಟಿ ಪಂದ್ಯದಲ್ಲಿ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಇದಕ್ಕೂ ಮುನ್ನ ನಡೆದ ಮೊದಲೆರಡು ಮ್ಯಾಚ್ ಗಳಲ್ಲಿ ಭಾರತ ತಂಡವು ಭರ್ಜರಿ

5 Jul 2025 10:26 am
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಪಾಕ್​​ನಲ್ಲಿ ಇಲ್ಲ, ಅಫ್ಘಾನಿಸ್ತಾನದಲ್ಲಿರಬಹುದು: ಬಿಲಾವಲ್ ಭುಟ್ಟೋ

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿ ಇದ್ದಾನೆ ಎಂದು ಭಾರತ ಹೇಳಿತ್ತು. ಆದರೆ ಪಾಕಿಸ್ತಾನ ಇದನ್ನು ಒಪ್ಪುತ್ತಿಲ್ಲ. ಮಸೂದ್ ಅಜರ್ ಪಾಕಿಸ್ತಾನದಲ್ಲಿ ಇಲ್ಲ, ಇದಿದ್ದ

5 Jul 2025 10:19 am
Mars Ketu Conjunction: 55 ವರ್ಷಗಳ ನಂತರ ಸಿಂಹ ರಾಶಿಯಲ್ಲಿ ಮಂಗಳ-ಕೇತು ಸಂಯೋಗ!

ಜುಲೈ 24 ಮತ್ತು 30 ರ ವರೆಗೆ ಸಿಂಹ ರಾಶಿಯಲ್ಲಿ ಮಂಗಳ ಮತ್ತು ಕೇತು ಗ್ರಹಗಳ ಅಪರೂಪದ ಸಂಯೋಗವು 55 ವರ್ಷಗಳ ನಂತರ ಸಂಭವಿಸಲಿದೆ. ಜ್ಯೋತಿಷಿಗಳು ಈ ಸಂಯೋಗವು ಹಿಂಸೆ, ಯುದ್ಧ, ಮತ್ತು ಭೂ ವಿವಾದಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಭವಿಷ್

5 Jul 2025 10:18 am
ಸರ್ಕಾರದ ವಿರುದ್ಧ ಸಿಡಿಯುವ ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಮತ್ತು ಗುಂಡೂರಾವ್​ರನ್ನು ಟೀಕಿಸಲ್ಲ

ಗಮನಿಸಬೇಕಾದ ಸಂಗತಿಯೆಂದರೆ, ಜಿಲ್ಲಾಸ್ಪತ್ರೆ ಮತ್ತು ನಿರ್ದಿಷ್ಟವಾಗಿ ಹಾಸನ ಜಿಲ್ಲೆ ಅವ್ಯವಸ್ಥೆಗಳ ಆಗರವಾಗಿದ್ದರೂ ಶಾಸಕ ರೇವಣ್ಣ, ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಅವರನ್ನು ದೂರ

5 Jul 2025 10:15 am
ಹಿಂದೂ ಮುಖಂಡನ ಮೊಬೈಲ್​ನಲ್ಲಿ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಪತ್ತೆ: ಪೊಲೀಸರೇ ಶಾಕ್​!

ಮಂಗಳೂರಿನಲ್ಲಿ ಹಿಂದೂ ಮುಖಂಡನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಈ ವಿಡಿಯೋಗಳಲ್ಲಿ ಕರಾವಳಿ ರಾಜಕಾರಣಿಯೊಬ್ಬರ ವಿಡಿಯೋ ಕೂಡ ಇದೆ ಎನ್ನಲಾಗುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರೇ ಒಂದು ಕ

5 Jul 2025 10:11 am
ಯಶಸ್ವಿ ಜೈಸ್ವಾಲ್ ಆರ್ಭಟಕ್ಕೆ ದ್ರಾವಿಡ್, ಸೆಹ್ವಾಗ್ ದಾಖಲೆಗಳೇ ಧೂಳೀಪಟ

India vs England 2nd Test: ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 587 ರನ್ ಕಲೆಹಾಕಿದೆ. ಇದರ ಬೆನ್ನಲ್ಲೇ ಪ್ರಥಮ ಇನ

5 Jul 2025 9:54 am
ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಮೇಲೆ ಗುಂಡಿನ ದಾಳಿ, ಖ್ಯಾತ ಉದ್ಯಮಿ ಸ್ಥಳದಲ್ಲೇ ಸಾವು

ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ನೆನ್ನೆ ರಾತ್ರಿ 11.00 ಗಂಟೆ ಸರಿಸುಮಾರಿಗೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ಗುಂಡಿನ ದಾಳಿಯನ್ನು ನಡೆಸಿದೆ. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ 'ಪನಾಚೆ' ಹೋಟೆಲ್ ಬಳಿ ಈ ಘಟನೆ ನಡೆದಿದ್

5 Jul 2025 9:33 am
Yashasvi Jaiswal: ಸಮಯ ಮುಗಿದ ಬಳಿಕ ಡಿಆರ್​ಎಸ್ ತೆಗೆದುಕೊಂಡ ಜೈಸ್ವಾಲ್: ಕೋಪದಲ್ಲಿ ಸ್ಟೋಕ್ಸ್ ಏನು ಮಾಡಿದ್ರು ನೋಡಿ

England vs India 2nd Test: ಯಶಸ್ವಿ ಜೈಸ್ವಾಲ್ ಡಿಆರ್ಎಸ್ ತೆಗೆದುಕೊಳ್ಳುವಾಗ 10 ಸೆಕೆಂಡ್ಗಳು ಕಳಿದಿತ್ತು. ಟೈಮ್- ಔಟ್ ಆದ ನಂತರ ಜೈಸ್ವಾಲ್ ಮನವಿ ಮಾಡಿದರು. ಇದನ್ನು ಅರಿತ ಬೆನ್ ಸ್ಟೋಕ್ಸ್ ತುಂಬಾ ಕೋಪಗೊಂಡು ಅಂಪೈರ್ ಕಡೆಗೆ ವೇಗವಾಗಿ ಓಡಿ ಬಂದರ

5 Jul 2025 9:24 am
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ

83 ರನ್​ಗಳ ಸುಲಭ ಗುರಿ ಪಡೆದ ವಾಷಿಂಗ್ಟನ್ ಫ್ರೀಡಂ ತಂಡದ ಪರ ರಚಿನ್ ರವೀಂದ್ರ (32) ಹಾಗೂ ಮುಖ್ತಾರ್ ಅಹ್ಮದ್ (36) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ4 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 9.2 ಓವರ್​ಗಳಲ್ಲಿ 86 ರನ್​ ಬಾ

5 Jul 2025 9:24 am
Daily Devotional: ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವ ಸರಿಯಾದ ವಿಧಾನ ಹೇಗೆ ಗೊತ್ತಾ?

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ದೇವಸ್ಥಾನಗಳಲ್ಲಿ ತೀರ್ಥ ಸ್ವೀಕರಿಸುವ ಸರಿಯಾದ ವಿಧಾನವನ್ನು ವಿವರಿಸಿದ್ದಾರೆ. ಮೂರು ಬಾರಿ ತೀರ್ಥವನ್ನು

5 Jul 2025 9:03 am
‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾಳ ಬಚಾವ್ ಮಾಡಲು ಬಂದ, ‘ಅಣ್ಣಯ್ಯ’, ‘ಕರ್ಣ’

ಅಮೃತಧಾರೆ ಧಾರಾವಾಹಿಯಲ್ಲಿ ಗರ್ಭಿಣಿ ಭೂಮಿಕಾ ಮೇಲೆ ದಾಳಿ ನಡೆದಿದೆ. ಅಣ್ಣಯ್ಯ ಮತ್ತು ಕರ್ಣ ಧಾರಾವಾಹಿಗಳ ಕಲಾವಿದರು ಭೂಮಿಕಾಗೆ ಸಹಾಯಕ್ಕೆ ಬಂದಿದ್ದಾರೆ. ಈ ಮಹಾ ಸಂಗಮ ಧಾರಾವಾಹಿಯ ಟಿಆರ್ಪಿಯನ್ನು ಹೆಚ್ಚಿಸಲಿದೆ. ಜಯದೇವನ ಕುತ

5 Jul 2025 8:59 am
4 ಕಡೆ 5: ಬೆಂಕಿ ಬೌಲಿಂಗ್‌ನೊಂದಿಗೆ ಭರ್ಜರಿ ದಾಖಲೆ ಬರೆದ ಸಿರಾಜ್

India vs England 2nd Test: ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 587 ರನ್​ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥ

5 Jul 2025 8:54 am