SENSEX
NIFTY
GOLD
USD/INR

Weather

21    C

ಅಶಕ್ತ ನಿವೃತ್ತ ನೌಕರರಿಗೆ ನೆರವಾಗಲಿ ಸಂಘ- ಡಾ.ಶಿವಮೂರ್ತಿ ಸ್ವಾಮೀಜಿ

ದಾವಣಗೆರೆ: ಕುಟುಂಬ ನಿರ್ಲಕ್ಷಿತ ನಿವೃತ್ತ ನೌಕರರ ನೆರವಿಗೆ ಸರ್ಕಾರಿ ನೌಕರರ ಸಂಘ ಚಿಂತನೆ ಮಾಡಬೇಕೆಂದು ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು. ಸರ್ಕಾರಿ ನೌಕರರ ಜಿಲ್ಲಾ ಘಟಕದಿಂದ ದಾ

7 Jul 2025 12:25 am
ಅಗ್ನಿಹೋತ್ರ ವೈಜ್ಞಾನಿಕ ಪ್ರಕ್ರಿಯೆ

ದಾವಣಗೆರೆ: ಸಿದ್ಧ ಅಗ್ನಿಹೋತ್ರ ಕೇವಲ ಧಾರ್ಮಿಕ ಕ್ರಿಯೆಯಾಗಿರದೆ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಅನೇಕ ಲಾಭಗಳುಳ್ಳ ಇದನ್ನು ಸಂವಿಧಾನದೊಂದಿಗೆ ಸಮೀಕರಿಸಲು ಸಾಧ್ಯವಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವ್ಯಾಖ್ಯಾನಿಸಿದರು.

7 Jul 2025 12:18 am
ನೇಣಿಗೆ ಶರಣಾದ ಪಿಎಸ್‌ಐ ನಾಗರಾಜಪ್ಪ ಅಂತ್ಯಕ್ರಿಯೆ

ದಾವಣಗೆರೆ: ತುಮಕೂರಿನ ಲಾಡ್ಜೊಂದರಲ್ಲಿ ನೇಣಿಗೆ ಶರಣಾದ ಬಡಾವಣೆ ಠಾಣೆಯ ಪಿಎಸ್‌ಐ ಬಿ.ಆರ್.ನಾಗರಾಜಪ್ಪ (59) ಅವರ ಅಂತ್ಯಕ್ರಿಯೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದ ಸ್ಮಶಾನದಲ್ಲಿ ಭಾನುವಾರ ಸಂಜೆ ನೆರವೇರಿತು. ಮೃತದೇಹವನ

7 Jul 2025 12:11 am
ಹಾನಗಲ್ಲು ಗ್ರಾಮದಲ್ಲಿ ಬರೆ ಕುಸಿತ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಶನಿವಾರವೂ ಮುಂದುವರಿಯಿತು. ಹಾನಗಲ್ಲು ಗ್ರಾಮದ ಲೋಹಿತ್ ಮನೆಗೆ ಹಾನಿಯಾಗಿದೆ. ಜೋಸೆಫ್ ಮನೆ ಎದರು ಬರೆ ಕುಸಿದಿದೆ. ಶುಕ್ರವಾರ ಬೆಳಗ್

6 Jul 2025 11:03 pm
9ರಂದು ಕಾರ್ಮಿಕರ ಪ್ರತಿಭಟನಾ ಮೆರವಣಿಗೆ

ಸೋಮವಾರಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.9ರಂದು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್‌ ಯೂನಿಯನ್(ಎಐಯುಟಿಸಿ) ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್

6 Jul 2025 11:00 pm
ನಿಡ್ತ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯಿರಿ

ಶನಿವಾರಸಂತೆ: ಸಮೀಪದ ನಿಡ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 1988-89ನೇ ಸಾಲಿನ ಕ್ರೀಡಾ ವಿದ್ಯಾರ್ಥಿಗಳು ಹಾಗೂ ಪೂರ್ವ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಮವಸ್ತ್ರ ವಿತರಣೆ ಮಾಡಲಾಯಿತು. ನಿಡ್ತ ಗ್ರಾ.ಪಂ. ಅಧ್ಯ

6 Jul 2025 10:58 pm
ಭಟ್ಕಳ ವಡೇರ ಮಠದಲ್ಲಿ ಶ್ರೀರಾಮನಾಮ ಜಪ ಅಭಿಯಾನ ಯಶಸ್ವಿ

ಭಟ್ಕಳ: ಪಟ್ಟಣದ ವೀರ ವಿಠ್ಠಲ್ ರಸ್ತೆಯಲ್ಲಿರುವ ವಡೇರ ಮಠದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ಜಿಎಸ್​ಬಿ ಮಹಿಳಾ ಮಂಡಳಿ ಮತ್ತು ಸರಸ್ವತಿ ಭಜನಾ ಮಂಡಳಿ ಇದರ ಸಹಯೋಗದಲ್ಲಿ ವಿಶೇಷ ಶ್ರೀ ರಾಮನಾಮ ಜಪ ಅಭಿಯಾನ ಯಶಸ್ವಿಗೊಂಡಿದೆ. ಶ್ರಿ

6 Jul 2025 10:54 pm
ಒಕ್ಕಲಿಗರ ಸಂಘದ ಸದಸ್ಯತ್ವ ಆಂದೋಲನ ಆರಂಭ

ಸೋಮವಾರಪೇಟೆ: ಕರ್ನಾಟಕ ಒಕ್ಕಲಿಗರ ಸಂಘದ ಸದಸ್ಯತ್ವ ಆಂದೋಲನ ಪ್ರಾರಂಭವಾಗಿದೆ. ಆಸಕ್ತಿಯಿರುವ ಒಕ್ಕಲಿಗರು ಸದಸ್ಯತ್ವ ಪಡೆದುಕೊಳ್ಳಬಹುದು ಎಂದು ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಎಚ್.ಎನ್.ರವೀಂದ್ರ ಹೇಳಿದರು. ಸೋಮವಾರಪೇಟೆ ಒಕ

6 Jul 2025 10:52 pm
ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್ ವಿತರಣೆ

ಶನಿವಾರಸಂತೆ: ಯೂತ್ ಫಾರ್ ಸೇವಾ ಸಂಸ್ಥೆಯಿಂದ ಶನಿವಾರಸಂತೆ ತ್ಯಾಗರಾಜ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1ರಿಂದ 7ನೇ ತರಗತಿ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಪೌಚ್ ಮತ್ತಿತರ ಲೇ

6 Jul 2025 10:49 pm
15 ದಿನ ಅಂತರದಲ್ಲಿ ಮನೆ-ಮಳಿಗೆ ಕಳ್ಳತನ

ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಳಿಗೆ ಮತ್ತು ಮನೆಗಳ ಕಳ್ಳತನ ಹೆಚ್ಚಾಗುತ್ತಿದ್ದು ಮಾಲೀಕರಲ್ಲಿ ಆತಂಕವನ್ನುಂಟು ಮಾಡಿದೆ. ಕಳೆದ ೧೫ ದಿನಗಳ ಅಂತರದಲ್ಲಿ ಠಾಣೆ ವ್ಯಾಪ್ತಿಯ ಮಂಡ್ಯ ಮೆಡಿಕಲ್, ಗಣಪತಿ

6 Jul 2025 10:36 pm
ಎ ಆ್ಯಂಡ್ ಎ ಚಿಟ್ ಫಂಡ್, ಫೈನಾನ್ಸ್ ಹೆಸರಿನಲ್ಲಿ ಧೋಖಾ

ಬೆಂಗಳೂರು: ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಹೆಸರಿನಲ್ಲಿ ಕೇರಳ ಮೂಲದ ದಂಪತಿ ಅಧಿಕ ಬಡ್ಡಿ ಆಸೆ ತೋರಿಸಿ ಹಲವರಿಂದ ಕೋಟ್ಯಂತರ ರೂ. ಪಡೆದು ವಂಚಿಸಿ ಪರಾರಿಯಾಗಿದ್ದಾರೆ. ಆರೋಪಿತರ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆ

6 Jul 2025 10:28 pm
ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಟೆಂಪೋ, ಮೂವರಿಗೆ ಗಾಯ

ಬೆಂಗಳೂರು: ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕ್ಯಾಬಿನ್ ತುಂಡಾಗಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಚಾಲಕ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜ್ಞಾನಭಾರತಿ ಪೊಲೀಸ

6 Jul 2025 10:26 pm
ಕೃಷಿಯಲ್ಲಿ ಸ್ವಾವಲಂಬನೆಗೆ ಬಾಬೂಜಿ ಕಾರಣ

ಕೆ.ಆರ್.ನಗರ: ಕೃಷಿಯಲ್ಲಿ ಕ್ರಾಂತಿ ಮಾಡುವ ಮೂಲಕ ನಮ್ಮ ದೇಶ ಆಹಾರ ಸ್ವಾವಲಂಬನೆ ಸಾಧಿಸಲು ಕಾರಣಕರ್ತರಾಗಿ ಹಸಿರು ಕ್ರಾಂತಿಯ ಹರಿಕಾರ ಎಂಬ ಬಿರುದಾಂಕಿತ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಜೀವನ ಮತ್ತು ಸಾಧನೆ ದೇಶಕ

6 Jul 2025 10:23 pm
ಬೂತನಗುಡಿ ಬೂತಪ್ಪ ವಿಗ್ರಹಗಳ ಕಳವು

ಬೇಲೂರು: ಹತ್ತಾರು ಗ್ರಾಮಸ್ಥರು ಆರಾಧ್ಯ ದೈವವಾಗಿ ಪೂಜಿಸುತ್ತಿದ್ದ ಬೂತನಗುಡಿ ಬೂತಪ್ಪ ಎಂದೇ ಹೆಸರಾದ ದೇವರ ಕಲ್ಲಿನ ಮೂರು ಮೂರ್ತಿಯನ್ನು ರಾತ್ರೋ ರಾತ್ರಿ ಖದೀಮರು ಹೊತ್ತೊಯ್ದಿದ್ದಾರೆ. ತಾಲೂಕಿನ ಚೀಕನಹಳ್ಳಿ ಗ್ರಾಮದ ಸಮೀಪ

6 Jul 2025 10:15 pm
ಪಿತ್ರಾರ್ಜಿತ ಆಸ್ತಿ ಹಕ್ಕು ವರ್ಗಾವಣೆಗೆ ಇ-ಪೌತಿ ಖಾತೆ ಆಂದೋಲನ ಸಹಕಾರಿ

ಚನ್ನರಾಯಪಟ್ಟಣ: ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಸಿಕೊಡಲು ಇ-ಪೌತಿ ಖಾತೆ ಆಂದೋಲನ ಸಹಕಾರಿಯಾಗಲಿದೆ ಎಂದು ಸಹಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಪಟ್ಟ

6 Jul 2025 10:12 pm
ದೇಶದ ಏಕತೆ, ಸಮಗ್ರತೆಗೆ ಮುಖರ್ಜಿ ಶ್ರಮಿಸಿದರು

ಬೆಂಗಳೂರು: ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸಾಗಿಸಿದ್ದಾರೆ. ರಾಷ್ಟ್ರೀಯವಾದಿ ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಭಿ

6 Jul 2025 10:12 pm
ಸುರ್ಜೇವಾಲಾ 2ನೇ ಸುತ್ತಿನ ಸಭೆ

ಬೆಂಗಳೂರು: ಕಾಂಗ್ರೆಸ್ ಶಾಸಕರ ಅಹವಾಲು ಕೇಳಲು ಮತ್ತು ಪಕ್ಷ ಸಂಘಟನೆ ಸಲುವಾಗಿ 2ನೇ ಒನ್ ಟು ಒನ್ ಸಭೆ ನಡೆಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಭಾನುವಾರ ರ

6 Jul 2025 10:08 pm
ಕೃಷಿ ಕೆಲಸಕ್ಕೆ ಜಿಟಿ ಜಿಟಿ ಸೋನೆ ಮಳೆ ಅಡ್ಡಿ

ಅರಕಲಗೂಡು: ತಾಲೂಕಿನಲ್ಲಿ ಮುಂಗಾರು ಮಳೆ ಮುಂದುವರಿದಿದ್ದು ರೈತರ ಕೃಷಿ ಕೆಲಸಗಳಿಗೆ ಸಮಸ್ಯೆ ಸೃಷ್ಟಿಸಿದೆ. ಕಳೆದ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಬೀಳುತ್ತಿರುವ ಜಿಟಿ ಜಿಟಿ ಸೋನೆ ಮಳೆ ಕೃಷಿ ಕೆಲಸಗಳಿಗೆ ಹಲವು ಅವಾಂತರ ಸೃಷ್ಟಿ

6 Jul 2025 10:06 pm
ಶಿಸ್ತು, ಪ್ರಾಮಾಣಿಕತೆಯಿಂದ ಯಶಸ್ಸು ಪ್ರಾಪ್ತಿ

ವಿಜಯವಾಣಿ ಸುದ್ದಿಜಾಲ ಬೈಂದೂರು ಉದ್ಯೋಗದಲ್ಲಿ ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕತೆ ಪ್ರಮುಖ ಅಂಶಗಳಾಗಿದ್ದು, ಶಿಸ್ತು, ಸಮಯಪ್ರಜ್ಞೆ ಅಳವಡಿಸಿಕೊಂಡರೆ ಯಶಸ್ವಿ ವ್ಯಕ್ತಿಯಾಗುವುದರ ಜತೆಗೆ ಸಮಾಜಕ್ಕೂ ಮಾದರಿಯಾಗಬಹುದು. ನಮ್ಮ ಉ

6 Jul 2025 10:03 pm
ಉನ್ನತ ಶಿಕ್ಷಣ ಗಳಿಸಿ ಭವಿಷ್ಯ ರೂಪಿಸಿಕೊಳ್ಳಿ

ಅರಕಲಗೂಡು: ವಿದ್ಯಾರ್ಥಿಗಳು ಕಲಿಕೆಯತ್ತ ಆಸಕ್ತಿ ವಹಿಸಿ ಉನ್ನತ ಶಿಕ್ಷಣ ಗಳಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು. ತಾಲೂಕಿನ ಬರಗೂರು ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಏ

6 Jul 2025 10:01 pm
ಬಾಲಕಿಗೆ ಲೈಂಗಿಕ ದೌರ್ಜನ್ಯ

ಕಾಸರಗೋಡು: ಹದಿನಾಲ್ಕರ ಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಕಲ್ಲುರಾವಿ ನಿವಾಸಿ ಮಶೂಕ್(25) ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ಪ್ರದೇಶದ 9ನೇ ತರಗತ

6 Jul 2025 9:59 pm
ಗರಿಕೇಮಠಕ್ಕೆ ಎಡರನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭೇಟಿ

ಕೊಕ್ಕರ್ಣೆ: ಸಾಹೇಬರಕಟ್ಟೆ ಸಮೀಪದ ಶ್ರೀ ಅರ್ಕಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಗರಿಕೇಮಠಕ್ಕೆ ಮಂಗಳವಾರ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭೇಟಿ ನೀಡಿದರು. ಪಂಚಮ ಚಾತುರ್ವಾಸ್ಯ ವ್ರತಾಚರಣೆ ಅಂಗವಾಗಿ ಶ್ರೀ ಕ್ಷೇ

6 Jul 2025 9:57 pm
ಚಿಕಿತ್ಸೆ ನೆಪದಲ್ಲಿ ಅತ್ಯಾಚಾರ ಯತ್ನ

ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಗೃಹಿಣಿಯೊಬ್ಬರ ಅತ್ಯಾಚಾರಕ್ಕೆ ಯತ್ನಿಸಿ, ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರಿನ ಕಕ್ಕಾಡ್ ನಿವಾಸಿ, ತಳಿಪರಂಬದ ಕ್ವಾರ್ಟ್ರರ್ಸ್‌ನಲ್ಲಿ ವಾಸ

6 Jul 2025 9:56 pm
ಅಪ್ರಾಪ್ತರಿಗೆ ಅವಾಚ್ಯವಾಗಿ ನಿಂದನೆ

ಪುತ್ತೂರು: ಬೀರಮಲೆ ಬೆಟ್ಟದಲ್ಲಿ ಇಬ್ಬರು ಅಪರಿಚಿತರು ಅಪ್ರಾಪ್ತ ಬಾಲಕ ಹಾಗೂ ಬಾಲಕಿಯನ್ನು ಅವಾಚ್ಯವಾಗಿ ನಿಂದಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿ, ಅನ್ಯಧರ್ಮದ ಯುವಕನೆಂದು ತಮ್ಮ ಮಾಹಿತಿ ಪಸರ

6 Jul 2025 9:54 pm
ಗೋಶಾಲೆ, ವೃದ್ಧಾಶ್ರಮಕ್ಕೆ ವಿದ್ಯಾರ್ಥಿಗಳ ಭೇಟಿ

ಕಾರ್ಕಳ: ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಹಿರಿಯರ ಬಗ್ಗೆ ಗೌರವ ಮತ್ತು ಇಳಿವಯಸ್ಸಿನ ಹಿರಿಯರ ಬಗ್ಗೆ ಕಾಳಜಿ, ಪ್ರೀತಿ, ಗೌರವ ಮೂಡಿಸುವ ನಿಟ್ಟಿನಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿ

6 Jul 2025 9:53 pm
ಶಿಷ್ಯನ ತಾಪ ತಗ್ಗಿಸುವವನೆ ನಿಜವಾದ ಗುರು; ಶ್ರೀಶೈಲ ಜಗದ್ಗುರುಗಳ ಅಭಿಮತ, ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ

ಬೆಂಗಳೂರು :ಶಿಷ್ಯನ ಸಂಪತ್ತನ್ನು ಅಪಹರಿಸುವವನು ಗುರು ಎನಿಸಿಕೊಳ್ಳುವುದಿಲ್ಲ. ಬದಲಾಗಿ ಶಿಷ್ಯನ ತಾಪವನ್ನು ತಗ್ಗಿಸುವವನು ನಿಜವಾದ ಗುರು. ಅಂತಹ ಗುರುವಿಗೆ ಶರಣಾಗುವ ಮೂಲಕ ಆತ್ನ ಅಂತಃಕರಣದ ಕರುಣೆಯನ್ನು ಸಂಪಾದಿಸಿದ ಆಧ್ಯಾತ್

6 Jul 2025 9:53 pm
ಬುದ್ಧಿವಂತರಾದರೆ ಸಾಲದು ಪ್ರಜ್ಞಾವಂತರಾಗಿ

ಕಾರ್ಕಳ: ಜೀವನದಲ್ಲಿ ಯಶಸ್ಸಿಗಿಂತ ಮೌಲ್ಯಗಳಿಗೆ ಬೆಲೆ ಕೊಡಬೇಕು ಹಾಗೂ ಗೌರವಿಸಬೇಕು, ನಾವು ಬುದ್ಧಿವಂತರಾದರೆ ಸಾಲದು, ಪ್ರಜ್ಞಾವಂತರಾಗಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್

6 Jul 2025 9:48 pm
ಪರೀಕ್ಷೆಗಾಗಿ ಅಲ್ಲ ಜ್ಞಾನಕ್ಕಾಗಿ ಓದಿ

ಕಾರ್ಕಳ: ಇಂದು ಓದುವ ವಿಧಾನ ಬದಲಾಗಿದ್ದು ವಿದ್ಯಾರ್ಥಿಗಳಿಗೆ ಓದಿದ ವಿಷಯಗಳು ಮರೆತು ಹೋಗುತ್ತಿದೆ. ಕೇವಲ ಪರೀಕ್ಷೆಗೋಸ್ಕರ ಓದದೆ ಜ್ಞಾನಕ್ಕಾಗಿ ಓದುವಂತವರಾಗಬೇಕು. ಆಗ ವಾತ್ರ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ ಎಂದು ತರಬೇತುದ

6 Jul 2025 9:42 pm
ಅಂಬೇಡ್ಕರ್ ಆಶಯದಂತೆ ಶಿಕ್ಷಣಕ್ಕೆ ಒತ್ತು ನೀಡಿ

ನಂಜನಗೂಡು: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಎಲ್ಲರೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಸಲಹೆ ನೀಡಿದರು. ತಾಲೂಕಿನ ಹಳೇಪುರ ಗ್ರಾಮದಲ್ಲಿ ಶನಿವಾರ ಶ್ರೀನಿವಾಸ್ ಪ್ರಸಾದ್, ಆರ

6 Jul 2025 9:30 pm
ಜಗಜೀವನ ರಾಮ್ ಆದರ್ಶ ರಾಜಕಾರಣಿ

ಹುಣಸೂರು: ದೇಶದ ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಮ್ ಸತತ ನಾಲ್ಕು ದಶಕಗಳ ಕಾಲ ಒಂದೇ ಒಂದು ಕಪ್ಪುಚುಕ್ಕೆಯಿಲ್ಲದೆ ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನೀಡುವ ಮೂಲಕ ಇಂದಿನ ರಾಜಕಾರಣಿಗಳಿಗೆ ಮಾದರಿ ಆಗಿದ್ದಾರೆ ಎಂದು ಆದಿಜಾಂಬವ

6 Jul 2025 9:28 pm
ತಿ.ನರಸೀಪುರ ತಾಲೂಕು ಆಡಳಿತದಿಂದ ಪುಷ್ಪಾರ್ಚನೆ

ತಿ.ನರಸೀಪುರ: ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಭಾನುವಾರ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯ ಸ್ಮರಣೆ ಆಯೋಜಿಸಲಾಗಿತ್ತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋ

6 Jul 2025 9:26 pm
ನಾಮಧಾರಿಗೌಡ ಸಂಘದಿಂದ ಸಮಾಜ ಸೇವೆ

ಸರಗೂರು: ತಾಲೂಕಿನಲ್ಲಿ ಯುವಕರು ಸೇರಿ ನಾಮಧಾರಿಗೌಡ ಸಂಘ ರಚಿಸಿಕೊಂಡು ಸಮುದಾಯದ ಸಂಘಟನೆ, ಸಮಾಜ ಸೇವೆ ಮಾಡಿತ್ತಿರುವುದು ಶ್ಲಾಘನೀಯ ಎಂದು ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಕೃಷ್ಣಯ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟ

6 Jul 2025 9:24 pm
ಕಿಸಾನ್ ಸೇನೆ ಪುತ್ತಿಗೆ ಪಂಚಾಯಿತಿ ಸಮಿತಿ ಸಭೆ

ಕುಂಬಳೆ: ಕಿಸಾನ್ ಸೇನೆ ಪುತ್ತಿಗೆ ಪಂಚಾಯಿತಿ ಸಮಿತಿ ಸಭೆ ಶುಕ್ರವಾರ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಿಣಿಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತಿಗೆ ಕೃಷಿಭವನದ ವ್ಯಾಪ್ತಿಯ 200ಕ್ಕೂ ಹೆಚ್ಚು ರೈತರ ಉಚಿತ ವಿದ್ಯುತ್ ಮೋಟಾರ್ ಮೊತ್

6 Jul 2025 9:24 pm
ಮೊರಾರ್ಜಿನಗರ ನಾಗರಿಕರಿಂದ 9ರಂದು ಪ್ರತಿಭಟನೆ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಮೊರಾರ್ಜಿ ನಗರಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಮೊರಾರ್ಜಿ ನಗರ 2ನೇ ಹಂತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜುಲೈ 9ರಂದು ಬೆಳಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾ

6 Jul 2025 9:24 pm
ಸರ್ವೋದಯ ಶಾಲೆ ತಾಲೂಕಿಗೆ ಮಾದರಿ : ದಯಾನಂದ ರೈ ಮೆಚ್ಚುಗೆ

ಪುತ್ತೂರು ಗ್ರಾಮಾಂತರ: ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆಯುವುದರ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಸಾಧನೆಗೈಯ್ಯುತ್ತಿರುವ ಸುಳ್ಯಪದವಿನ ಸರ್ವೋದಯ ವಿದ್ಯಾಸಂಸ್ಥೆ ತಾಲೂಕ

6 Jul 2025 9:23 pm
ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ

ನಂಜನಗೂಡು: ಇತ್ತೀಚಿಗೆ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರ ಕೇಳಲು ಬೇಸರವಾಗುತ್ತಿದೆ ಎಂದು ಕಂತೆ ಮಹದೇಶ್ವರ ಬೆಟ್ಟದ ಮಠಾಧ್ಯಕ್ಷ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಹು

6 Jul 2025 9:22 pm
ಸಮಾಜ ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ, ಮೇಯರ್ ಜ್ಯೋತಿ ಪಾಟೀಲ ಅಭಿಮತ

ಹುಬ್ಬಳ್ಳಿ: ಮಹಿಳಾ ಸಾಹಿತ್ಯಕ್ಕೆ ಸಮಾಜ ತಿದ್ದುವ ಶಕ್ತಿ ಇದೆ. ಸಾಧನೆ ಮಾಡುವವರಿಗೆ ಮಾರ್ಗದರ್ಶನವನ್ನೂ ನೀಡುತ್ತದೆ. ಈ ದಿಸೆಯಲ್ಲಿ ಇಂದಿನ ಜಗತ್ತಿಗೆ ಇಂತಹ ಸಾಹಿತ್ಯದ ಅವಶ್ಯಕತೆ ಇದೆ ಎಂದು ಮೇಯರ್ ಜ್ಯೋತಿ ಪಾಟೀಲ್ ಹೇಳಿದರು.

6 Jul 2025 9:22 pm
ಶ್ರೀ ಅಂಚೆ ಕಚೇರಿ ಕಟ್ಟಡ ನಿರ್ಮಿಸಲು ಗ್ರಾಮಸ್ಥರ ಆಗ್ರಹ

ಹೆಬ್ರಿ: ಮೂರು ದಶಕಗಳ ಹಿಂದೆ ಅಂಚೆ ಕಚೇರಿ ಕಟ್ಟಡಕ್ಕೆ ಮೀಸಲಾಗಿರಿಸಿ ಗಡಿ ಗುರುತು ಮಾಡಿರುವ ಹೆಬ್ರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ 25 ಸೆಂಟ್ಸ್ ನಿವೇಶನವನ್ನು ಇತ್ತೀಚೆಗೆ ಮರು ಸರ್ವೆಗೆ ಜಾಗ ಪರಿಶೀಲಿಸಲಾಯಿತು. ಈ ಸಂದರ್ಭದಲ

6 Jul 2025 8:59 pm
ಹೆದ್ದಾರಿ ನಿರ್ಮಾಣದಲ್ಲಿ ಲೋಪ : ಸಮಗ್ರ ತನಿಖೆಗೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ನಿ ರ್ಮಾಣದಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಮತ್ತು ಹಾನಿಗೊಳಗಾದವರಿಗೆ ಪರಿಹಾರ ಒದಗಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ

6 Jul 2025 8:54 pm
ಸಾವಿರಾರು ಮನೆಗಳಿಗೆ ಇಬ್ಬರೇ ಲೈನ್‌ಮನ್

ಕುಂದಾಪುರ: ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ತಾಲೂಕು ಮಟ್ಟದಲ್ಲಿ ಶಿಬಿರ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಗ್ಯಾರಂಟಿ ಯೋಜನೆ ವ್ಯಾಪ್ತಿಗೆ ಬರುವ ಐದು ಇಲಾಖೆಗಳಿಂದ ಫಲಾನುಭವಿಗಳ ಶಿಬಿರ ಏರ್ಪಡಿಸಬೇಕು, ಇದರ ಸಾಧಕ ಬಾಧಕಗಳ ಚರ್

6 Jul 2025 8:53 pm
ರೈತರಿಗೆ ೩೮೫ ಕೋಟಿ ರೂ. ಸಾಲ ವಿತರಣೆ

ಮುಗಳಖೋಡ: ರಾಯಬಾಗ ತಾಲೂಕಿನ ಅತ್ಯಂತ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು. ಮುಗಳಖೋಡ, ಪಾಲಬಾವಿ, ಕಪ್ಪಲಗುದ್ದಿ ಹಾಗೂ ಹಂದಿಗು

6 Jul 2025 8:48 pm
ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪ

6 Jul 2025 8:46 pm
ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕಸರ್ಕಾರದವತಿಯಿಂದನಡೆಯುತ್ತಿರುವಅಂಧಹಾಗೂಶ್ರವಣದೋಷವುಳ್ಳಮಕ್ಕಳಶಿಕ್ಷಕರತರಬೇತಿಕೇಂದ್ರ,ಮೈಸೂರುಇಲ್ಲಿಅಂಧಮಕ್ಕಳಿಗೆಮತ್ತುಶ್ರವಣದೋಷವುಳ್ಳಮಕ್ಕಳಿಗೆಶಿಕ್ಷಕರಾಗಲು2ವರ್ಷಗಳವಿಶೇಷಡಿ.ಎಡ್ತರಬೇತಿಗೆಅರ್ಜಿ

6 Jul 2025 8:45 pm
ಕರ್ನಾಟಕ ಲೋಕಾಯುಕ್ತ: ದೂರು ಸ್ವೀಕರಿಸುವ ಕಾರ್ಯಕ್ರಮ

ಕರ್ನಾಟಕಲೋಕಾಯುಕ್ತಮೈಸೂರುವಿಭಾಗದಅಧಿಕಾರಿಗಳಿಂದಜುಲೈ16ರಂದುಬೆಳಿಗ್ಗೆ11ಗಂಟೆಯಿoದಮಧ್ಯಾಹ್ನ1ಗಂಟೆಯವರೆಗೆಮೈಸೂರುತಾಲ್ಲೂಕುಕಚೇರಿಯಸಭಾಂಗಣದಲ್ಲಿದೂರುಸ್ವೀಕರಿಸುವಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ. ಸರ್ಕಾರಿಕ

6 Jul 2025 8:44 pm
ಕಿರುತೆರೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರೃಕ್ಕೆ ಅವಕಾಶವಿಲ್ಲ

‘ಈಗಿನ ಧಾರಾವಾಹಿಗಳು ಯಾರದೋ ಕಥೆಯಾಗಿರುತ್ತದೆ. ಬೇರೆ ಯಾರೋ ಕಥೆಯನ್ನು ನಿರ್ಧಾರ ಮಾಡುತ್ತಾರೆ. ಇನ್ಯಾವುದೋ ಭಾಷೆಯಲ್ಲಿ ನಿರ್ಮಾಣವಾಗಿರುವ ಧಾರಾವಾಹಿಗಳನ್ನು ನಮ್ಮ ಭಾಷೆಗೆ ತಂದು ತುರುಕುತ್ತಾರೆ. ಒಟ್ಟಾರೆ ಇತ್ತೀಚೆಗೆ ಕಿರ

6 Jul 2025 8:42 pm
ಆಸ್ಪತ್ರೆ ಅವ್ಯವಸ್ಥೆಗೆ ನಾಗಲಕ್ಷ್ಮಿ ಗರಂ

ಚಿಕ್ಕೋಡಿ: ಪಟ್ಣಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಆಸ್ಪತ್ರೆ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕುಡಿಯುವ ನೀರಿನ ವ್ಯವಸ್ಥ

6 Jul 2025 8:41 pm
ಕುಂಬ್ರ- ಪುತ್ತೂರು ಸಿಟಿ ಬಸ್ ಮರು ಆರಂಭಿಸಿ : ವರ್ತಕರ ಸಂಘದಿಂದ ಒತ್ತಾಯ : ಡಿಪೋ ಮ್ಯಾನೇಜರ್‌ಗೆ ಮನವಿ

ಪುತ್ತೂರು ಗ್ರಾಮಾಂತರ: ಕರೊನಾ ಸಂದರ್ಭ ಸ್ಥಗಿತಗೊಳಿಸಿದ್ದ ಕುಂಬ್ರ– ಪುತ್ತೂರು ಸಿಟಿ ಬಸ್ ವ್ಯವಸ್ಥೆ ಮರು ಆರಂಭಿಸುವಂತೆ ಆಗ್ರಹಿಸಿ ಕುಂಬ್ರ ವರ್ತಕ ಸಂಘದ ವತಿಯಿಂದ ಕೆಎಸ್ಸಾರ್ಟಿಸಿ ಪುತ್ತೂರು ಡಿಪೋ ಮ್ಯಾನೇಜರ್‌ಗೆ ಶನಿವಾ

6 Jul 2025 8:26 pm
ಅಮೆರಿಕದ ತಾನಾ ವೇದಿಕೆಯಲ್ಲಿ ಕಣ್ಣೀರಿಟ್ಟ ನಟಿ ಸಮಂತಾ; Samantha

tana-2025-event : ನಟಿ ಸಮಂತಾ ಅವರು ತೆಲುಗು ಅಸೋಸಿಯೇಷನ್ ​​ಆಫ್ ನಾರ್ತ್ ಅಮೆರಿಕ (TANA) ದ 2025 ರ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಮೇಲಿನ ಪ್ರೀತಿಗೆ ಅಮೆರಿಕದಲ್ಲಿರುವ ತೆಲುಗು ಜನರಿಗೆ ಧನ್ಯವಾದ ತಿಳಿಸಿದರು. ಅವರು ತೆಲುಗು ವಲ

6 Jul 2025 8:25 pm
ಶರುವೂರು ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ : ಶಿರೂರು ಮಠದ ವೇದವರ್ಧನ ಶ್ರೀಗಳ ನೇತೃತ್ವ

ಕಡಬ: ಅಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನವಾದ ಶೀರೂರು ಮಠದ ಭಾವಿ ಪರ್ಯಾಯ ಪೀಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿಗಳ ವತಿಯಿಂದ ಚಂಡಿಕಾ ಹೋಮ, ಸುಹಾಸಿನ

6 Jul 2025 8:24 pm
ಸಾಹಿತಿಗಳು ವಿಜ್ಞಾನಿಗಳಾಗಲು ಸಾಧ್ಯವಾಗಿಲ್ಲ

ಮೈಸೂರು: ಸಾಹಿತ್ಯ ಕ್ಷೇತ್ರದಲ್ಲಿ ನಮಗೆ ಅನಿಸಿದ ಎಲ್ಲವನ್ನೂ ಬರೆಯಬಹುದು ಅದಕ್ಕೆ ಯಾವುದೇ ಚೌಕಟ್ಟು ಇರುವುದಿಲ್ಲ. ಆದರೆ ವಿಜ್ಞಾನದಲ್ಲಿ ಸ್ವಾತಂತ್ರೃವಿರುವುದಿಲ್ಲ. ಎಲ್ಲದಕ್ಕೂ ಅಧ್ಯಯನ ಮಾಡಬೇಕು. ಸಾಕ್ಷಿಗಳನ್ನು ಒದಗಿಸಿ

6 Jul 2025 8:24 pm
ಉದ್ಯಮಿ ಆಗುವವರಿಗೆ ಲೆಕ್ಕಾಚಾರ ಬಹು ಮುಖ್ಯ

ಮೈಸೂರು: ಉದ್ಯಮಿ ಆಗುವವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಮಹಿಳಾ ಉದ್ಯಮಿ ರೇವತಿ ಕಾಮತ್ ಸಲಹೆ ನೀಡಿದರು. ‘ಮೈಸೂರು ಸಾಹಿತ್ಯ ಸಂಭ್ರಮ-2025’ ಕಾರ್ಯಕ್ರಮದಲ್ಲಿ ಭಾನುವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿ ಆಗು

6 Jul 2025 8:23 pm
ಕುಕ್ಕೆಯಲ್ಲಿ ಗ್ಯಾಲರಿ ಮಾದರಿ ಮಂದಿರ! :ಆಶ್ಲೇಷ ಬಲಿ ಪೂಜೆಗೆ ಸುವ್ಯವಸ್ಥಿತ ಭವನ : 1000 ಭಕ್ತರಿಗೆ ಆಸನ ವ್ಯವಸ್ಥೆ

ರತ್ನಾಕರ ಸುಬ್ರಹ್ಮಣ್ಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಸೇವೆ ನೆರವೇರಿಸಲು ಭಕ್ತರಿಗೆ ಅನುಕೂಲವಾಗುವಂತೆ ಗ್ಯಾಲರಿ ಮಾದರಿಯಲ್ಲಿ ಬೃಹತ್ ಆಶ್ಲೇಷ ಬಲಿ ಪೂಜಾ ಮಂದ

6 Jul 2025 8:23 pm
ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವೆ

ಮೈಸೂರು ಭಾಗದಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಿಂದ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಬಿಜೆಪಿಯ ಮೈಸೂರ

6 Jul 2025 8:21 pm
ವಾಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮಹತ್ತರ : ಶಾಸಕ ಹರೀಶ್ ಪೂಂಜ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬೆಳ್ತಂಗಡಿ ತಾಲೂಕು

6 Jul 2025 8:21 pm
ಹೆಜಮಾಡಿ ಟೋಲ್ ಪ್ಲಾಜಾ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ಸೆಡ್ಡು

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಗ್ರಾಮದಲ್ಲಿರುವ ಟೋಲ್ ಪ್ಲಾಜಾ ನಿರ್ವಹಣೆ ಮಾಡುತ್ತಿರುವ ಕಂಪನಿಯು ಸ್ಥಳೀಯರನ್ನು ಕಡೆಗಣಿಸಿ ಸ್ಥಳೀಯ ವಾಹನಗಳಿಗೆ ತೀವ್ರ ಸಮಸ್ಯೆ ಒಡ್ಡುತ್ತಿರುವುದ

6 Jul 2025 8:01 pm
ಜೋಸೆಫ್ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ

ಮಡಿಕೇರಿ: ಮಡಿಕೇರಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಟಿ.ಜೋಸೆಫ್ ಆಯ್ಕೆಯಾಗಿದ್ದಾರೆ. ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಮಡಿಕೇರಿ ವಕೀಲರ ಸಂಘದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಸಂಜಯ್‌ರಾಜ್, ಕಾರ್ಯದರ್ಶಿಯಾಗಿ

6 Jul 2025 8:00 pm
ಮದ್ಯಪಾನ ಮಾಡಿ ವಾಹನ ಚಾಲನೆ: ಪಿಕಪ್ ಚಾಲಕನ ವಿರುದ್ಧ ಪ್ರಕರಣ ದಾಖಲು

ಕುಶಾಲನಗರ: ಮಧ್ಯಪಾನ ಮಾಡಿ ಅತೀವೇಗ ಮತ್ತು ಅಜಾಗೂಕತೆಯಿಂದ ವಾಹನ ಚಾಲನೆ ಮಾಡಿ ಬಸ್‌ಗೆ ಡಿಕ್ಕಿಪಡಿಸಿದ ಪಿಕಪ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿಯಾದ ಆರೋಪಿ ತೀರ್ಥಪ್ರಸಾದ್(೫೧) ಎಂ

6 Jul 2025 7:59 pm
ದ್ವಿ ಭಾಷಾ ಶಿಕ್ಷಣ ನೀತಿ ತ್ವರಿತ ಜಾರಿಯಾಗಲಿ

ಹುಣಸೂರು: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹಾಗೂ ರಾಜ್ಯದ ಭಾಷಾ ಗೌರವ ಕಾಪಾಡಲು ದ್ವಿ ಭಾಷಾ ಶಿಕ್ಷಣ ನೀತಿಯನ್ನು ತ್ವರಿತವಾಗಿ ಜಾರಿಗೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಎಚ್.ಶಿವರಾಮೇಗೌಡ ಬಣ)ಯ ಸದಸ್ಯರು ರಾಜ್ಯ ಸರ್ಕಾರವನ

6 Jul 2025 7:59 pm
ಬಾಬು ಜಗಜೀವನ್ ರಾಂ ಆದರ್ಶ ಮೈಗೂಡಿಸಿಕೊಳ್ಳಿ

ಮಡಿಕೇರಿ: ಬಾಬು ಜಗಜೀವನ್ ರಾಂ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು. ನಗರದ ನೂತನ ತಾ.ಪಂ.ಸಭಾಂಗಣದಲ್ಲಿ ಭಾನುವಾರ ನಡೆದ ಬಾಬು ಜಗಜೀ

6 Jul 2025 7:58 pm
ಗ್ಯಾರಂಟಿ ಯೋಜನೆ ಗ್ರಾಮೀಣ ಮಟ್ಟಕ್ಕೂ ತಲುಪಿಸಿ: ಧರ್ಮಜ ಉತ್ತಪ್ಪ

ಮಡಿಕೇರಿ: ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ಧಿ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆ ಬಿಂಬಿಸುವ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನಕ್ಕೆ ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮತ

6 Jul 2025 7:56 pm
ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಪ್ರೇರಣಾತ್ಮಕ ಕಾರ್ಯಕ್ರಮ

ಮಡಿಕೇರಿ: ಗೋಣಿಕೊಪ್ಪಲಿನ ಓಜಸ್ವಿ ಫೌಂಡೇಶನ್ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಚೈತನ್ಯ ಪಥ ಮತ್ತು ಯಶಸ್ಸಿನ ಸೂತ್ರ ಶೀರ್ಷಿಕೆಯಡಿ ಎರಡು ಪ್ರೇ

6 Jul 2025 7:53 pm
NDA ಒಕ್ಕೂಟ ಬಿಹಾರವನ್ನು ದೇಶದ ಕ್ರೈಂ ರಾಜಧಾನಿಯನ್ನಾಗಿ ಮಾಡಿದೆ: ರಾಹುಲ್​ ಗಾಂಧಿ ಆರೋಪ

ಆಡಳಿತಾರೂಢ NDA ಒಕ್ಕೂಟವು “ಬಿಹಾರವನ್ನು ಭಾರತದ ಅಪರಾಧ ರಾಜಧಾನಿಯನ್ನಾಗಿ ಮಾಡಿದೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಪಾಟ್ನಾ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆಗೆ ಸಂಬಂಧಿಸಿದಂತೆ ರಾಹುಲ್ ಗಾಂ

6 Jul 2025 7:45 pm
ಶ್ರದ್ಧಾಭಕ್ತಿಯಿ0ದ ಮೊಹರಂ ಆಚರಣೆ

ಬಾಗಲಕೋಟೆ: ಗುಡೂರ ಎಸ್ ಸಿ ಗ್ರಾನದಲ್ಲಿ ಮೊಹರಂ ಹಬ್ಬ ಭಾನುವಾರ ಹಿಂದು, ಮುಸ್ಲಿಂ ಸಮಾಜದವರು ಒಂದಾಗಿ ಹಬ್ಬ ಆಚರಿಸಿದರು. ಲಾಳೆಸಾಬ ಮಸೀದಿ, ಮುಚ್ಚಾಲಿ ಮಸೀದಿ., ಹಿರೇ ಮಸೀದಿ., ರಾಮನಪ್ಪನ ಮಸೀದಿಯಲ್ಲಿ ಕಳೆದ ಒಂದು ವಾರದಿಂದ ಹಬ್ಬದ

6 Jul 2025 7:36 pm
ಪಾಡ್ಯಾರು ಶಾಲೆ ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಣೆ

ಮೂಡುಬಿದಿರೆ: ಪಾಡ್ಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳಿಂದ ಒದಗಿಸಲಾದ ಶಾಲಾ ಬ್ಯಾಗ್, ನೋಟ್ ಪುಸ್ತಕ, ಬರವಣಿಗೆ ಸಾಮಗ್ರಿಗಳು, ಊಟದ ಬಟ್ಟಲು, ಸ್ಟೀಲ್ ಲೋಟ ಮತ್ತು ನೀರಿನ ಬಾಟಲ್ ಸಹಿತ ಸೌಲಭ್ಯಗಳನ

6 Jul 2025 7:32 pm
ಕೋಟೆನಾಡಲ್ಲಿ ಭಾವೈಕ್ಯತೆಯ ಮೊಹರಂ ಸಡಗರ

ಬಾಗಲಕೋಟೆ: ಹಿಂದೂ-ಮುಸ್ಲಿAರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಕಳೆದ ೫ ದಿನಗಳಿಂದ ಜರುಗಿತು, ಜಿಲ್ಲಾದ್ಯಂತ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ, ಗುಳ

6 Jul 2025 7:31 pm
ಏಕತೆ ಇದ್ದಾಗ ಸಮಾಜ ಅಭಿವೃದ್ಧಿ

ಬಾಗಲಕೋಟೆ: ಸಮಾಜದ ಹಲವಾರು ನಾಯಕರು ವಿವಿಧ ರಾಜಕೀಯ ಪಕ್ಷದಲ್ಲಿದ್ದಾರೆ, ಸಮಾಜ ವಿಷಯ ಬಂದಾಗ ಪ್ರತಿಯೊಬ್ಬರು ಒಂದಾಗುವ ಮೂಲಕ ರಾಜಕೀಯ ಬೆರೆಸದೇ ಸಮಾಜಕ್ಕೆ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬರು ಒಂದೇ ಭಾವನೆಯಿ

6 Jul 2025 7:29 pm
ಡಿವೈನ್ ಪಾರ್ಕ್‌ನಿಂದ ಉತ್ತಮ ಸಂಸ್ಕಾರ : ಬಪ್ಪನಾಡು ರಾಧಾ ಭಟ್ ಅಭಿಪ್ರಾಯ

ಮೂಲ್ಕಿ: ವ್ಯಕ್ತಿತ್ವ ವಿಕಸನ, ರಾಷ್ಟ್ರೋದ್ಧಾರದ ಉನ್ನತ ತತ್ವಗಳಿಗೆ ಬದ್ಧರಾಗಿರಲು ಮನಸ್ಸು, ಹೃದಯಕ್ಕೆ ಉತ್ತಮ ಸಂಸ್ಕಾರವನ್ನು ಡಿವೈನ್ ಪಾರ್ಕ್ ನೀಡುತ್ತಿರುವುದು ಸ್ತುತ್ಯರ್ಹ ಎಂದು ಹಿರಿಯ ವಾಗ್ಮಿ ಬಪ್ಪನಾಡು ರಾಧಾ ಭಟ್ ಹ

6 Jul 2025 7:29 pm
ಮುಖರ್ಜಿ ಪ್ರಖರ ರಾಷ್ಟ್ರೀಯವಾದಿ

ಬಾಗಲಕೋಟೆ: ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು ಪ್ರಖರ ರಾಷ್ಟ್ರೀಯವಾದಿಯಾಗಿದ್ದರು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ನಗರದ ಶಿವಾನಂದ ಜಿನ್ ನ ಬಿಜೆಪ

6 Jul 2025 7:27 pm
ಮಕ್ಕಳಿಗೆ ಅಗತ್ಯ ಮಣ್ಣಿನ ಜೀವನದ ಅರಿವು : ನಾಸೀರ್ ಕೆ.ಕೆ. ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಮನುಷ್ಯನ ಸೃಷ್ಟಿ ಮಣ್ಣಿನಿಂದಾಗಿದ್ದು ಬದುಕು ಕೂಡ ಮಣ್ಣಿನಲ್ಲೇ ಇದೆ ಎನ್ನುವುದನ್ನು ಭಗವಂತ ಕಲ್ಪಿಸಿಕೊಟ್ಟಿದ್ದಾನೆ. ಆದರೆ ಪ್ರಸ್ತುತ ದಿನಗಳಲ್ಲಿ ಆಧುನಿಕತೆ ಅಬ್ಬರಕ್ಕೆ ಜನ ಎಲ್ಲವನ್ನೂ ಮ

6 Jul 2025 7:26 pm
ಜಿಲ್ಲೆಯ 1.20 ಕೋಟಿ ಪುಟ ಭೂದಾಖಲೆ ಡಿಜಿಟಲೀಕರಣ

ದಾವಣಗೆರೆ : ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯ 1.20 ಕೋಟಿ ಪುಟಗಳಷ್ಟು ಕಂದಾಯ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವ

6 Jul 2025 7:26 pm
ಹೆದ್ದಾರಿ ಅಗಲೀಕರಣ ಕಾಮಗಾರಿ ಶೀಘ್ರ ಆರಂಭಿಸಿ

ಹೆಬ್ರಿ: ಹೆಬ್ರಿ ಕೆಳಪೇಟೆಯಿಂದ ಬಂಟರ ಭವನವರೆಗೆ ಚತುಷ್ಪಥ ಹೆದ್ದಾರಿಯನ್ನು ಶ್ರೀವಾಗಿ ಆರಂಭಿಸಿ, ಸಮಸ್ಯೆ ಕಡಿಮೆ ವಾಡಲು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಅವರಿಗೆ ಜೆಡಿಎಸ್‌ನಿಂದ ಮನವಿ ಸಲ್ಲಿಸಲಾಯಿತು. ಹೆಬ್ರಿ ರಾಷ್ಟ್ರೀಯ

6 Jul 2025 7:24 pm
ಭದ್ರಾ ಮುಖ್ಯ ಇಂಜಿನಿಯರ್ ಕಚೇರಿಗೆ 9 ರಂದು ಮುತ್ತಿಗೆ  

ದಾವಣಗೆರೆ : ಸೀಳಿರುವ ನಾಲೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ಜು. 9 ರಂದು ಶಿವಮೊಗ್ಗದ ಭದ್ರಾ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಶ

6 Jul 2025 7:24 pm
ಆರೋಗ್ಯಪೂರ್ಣ ಜೀವನಕ್ಕೆ ಸ್ವಚ್ಛತೆಯೇ ಮದ್ದು : ಶಾಸಕಿ ಭಾಗೀರಥಿ ಮುರುಳ್ಯ ಅಭಿಮತ ಪಂಜ ಶಾಲೆಯಲ್ಲಿ ಶೌಚಗೃಹ ಕಟ್ಟಡ ಉದ್ಘಾಟನೆ

ಸುಬ್ರಹ್ಮಣ್ಯ: ನಮ್ಮ ದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ಹಾಗು ಆದ್ಯತೆ ನೀಡುತ್ತಾ ಬರುತ್ತಿದ್ದೇವೆ. ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಮನೆಗೂ ಕಡ್ಡಾಯವಾಗಿ ಶೌಚಗೃಹ ನಿರ್ಮಿಸಲು ಮುಂದಾಗಿದೆ. ಸ್ವ

6 Jul 2025 7:00 pm
ತಾಲೂಕು ಕಚೇರಿ ಸಿಬ್ಬಂದಿ ಕಾರ್ಯವೈಖರಿಗೆ ಆಕ್ರೋಶ

ಬೈಂದೂರು: ಆಡಳಿತ ಸೌಧದಲ್ಲಿರುವ ಸಿಬ್ಬಂದಿ ತಮಗೆ ವಹಿಸಿದ ಕೆಲಸ ವಾಡುತ್ತಿಲ್ಲ ಬದಲಾಗಿ ಅವರು ದಲ್ಲಾಳಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇಲ್ಲಿ ಜನ ಸಾವಾನ್ಯರ ಅಹವಾಲುಗಳಿಗೆ ಸ್ಪಂದನೆ ದೊರಕುತ್ತಿಲ್ಲ, ಕಟ್ಟಡದಲ್ಲಿ ಸಿ

6 Jul 2025 6:59 pm
ಅಸ್ಪಶ್ಯತೆ ವಿರುದ್ಧ ಹೋರಾಡಿದ ಮಹಾನಾಯಕ

ಹನೂರು: ಸಮಾಜದಲ್ಲಿದ್ದ ಅಸ್ಪಶ್ಯತೆ ಹಾಗೂ ಅಸಮಾನತೆಯನ್ನು ಹೊಗಲಾಡಿಸುವಲ್ಲಿ ಹಾಗೂ ರೈತರು ಸ್ವಾವಲಂಬಿಗಳಾಗಲು ಡಾ.ಬಾಬು ಜಗಜೀವನರಾಮ್ ಅವರ ಕೊಡುಗೆ ಅಪಾರ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್

6 Jul 2025 6:59 pm
ಏಮಾಜೆ ಶಾಲೆಯಲ್ಲಿ ಜ್ಞಾನವಾಹಿನಿ ಉದ್ಘಾಟನೆ

ಬಂಟ್ವಾಳ: ಒಬ್ಬರ ವಿದ್ಯಾದಾನ ನೂರಾರು ಮಕ್ಕಳ ಜ್ಞಾನ ವರ್ಧನೆಯ ಮೊದಲ ಹೆಜ್ಜೆಯಾಗಬಹುದು ಎಂಬ ಆಶಯದೊಂದಿಗೆ ಏಮಾಜೆ ದ.ಕ. ಜಿಪಂ ಕಿ.ಪ್ರಾ.ಶಾಲೆಯಲ್ಲಿ ಜ್ಞಾನವಾಹಿನಿ-2025 ವಿನೂತನ ಯೋಜನೆಯನ್ನು ಗುರುವಾರ ಮಂಗಳೂರು ಎ.ಜೆ. ಸಂಶೋಧನಾ ಕೇಂ

6 Jul 2025 6:57 pm
ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಿ

ಹನೂರು: ಪಟ್ಟಣದಿಂದ ಚಿಂಚಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ಅದನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮದಿಂದ ಹನೂರಿಗೆ ಸುಮಾರು 6 ಕಿ.ಮೀ. ಅಂತರ ಹೊಂದಿದ್ದು, ರಸ್ತೆಯು ಸಂಪೂರ

6 Jul 2025 6:57 pm
ಕಾರ್-ಬಸ್ ನಡುವೇ ಮುಖಾಮುಖಿ ಡಿಕ್ಕಿ:ಮೂವರು ಸಾವು

ಕಾರ್-ಬಸ್ ನಡುವೇ ಮುಖಾಮುಖಿ ಡಿಕ್ಕಿ:ಮೂವರು ಸಾವು ಚಿಕ್ಕೋಡಿ: ಕಾರು ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸಾವಿಗಿಡಾದ ಘಟನೆ ಅಥಣಿ ತಾಲೂಕಿನ ಮುರುಗುಂಡಿ ಗ್ರಾಮದ ಹೊರವಲಯದಲ್ಲ

6 Jul 2025 6:56 pm
ನಾಡಿನ ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ: ಪದ್ಮರಾಜ ಎನ್.ದೇಸಾಯಿ ಅಭಿಮತ

ಬೆಂಗಳೂರು: ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ಎನ್.ದೇಸಾಯಿ ತಿಳಿಸಿದ್ದಾರೆ. ಬಿಎಂಶ್ರೀ ಪ್

6 Jul 2025 6:55 pm
ಗುಂಡ್ಲುಪೇಟೆ ಹೈವೇ ರಸ್ತೆಯಲ್ಲಿ ವಾಹನ ನಿಲುಗಡೆಗೆ ಕ್ರಮ

ಗುಂಡ್ಲುಪೇಟೆ: ಪಟ್ಟಣದ ಅಡ್ಡಾದಿಡ್ಡಿ ಪಾರ್ಕಿಂಗ್ ತಪ್ಪಿಸಲು ಪೊಲೀಸರು ಭಾನುವಾರದಿಂದ ವಾರದ ಒಂದೊಂದು ದಿನ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ವಾಹನ ನಿಲುಗಡೆ ಮಾಡಿಸಲು ಕ್ರಮಕೈಗೊಂಡಿದ್ದಾರೆ. ದ್ವಿಚಕ್ರ ವಾಹನಗಳ ಸವಾರರು ತಮ್

6 Jul 2025 6:54 pm
ಭದ್ರಯ್ಯನಹಳ್ಳಿಗೆ ಕುಡಿಯುವ ನೀರು ಪೂರೈಕೆ

ಹನೂರು: ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಿಂದ ಭದ್ರಯ್ಯನಹಳ್ಳಿಗೆ ಭಾನುವಾರ ಕುಡಿಯುವ ನೀರನ್ನು ಪೂರೈಸುವುದರ ಮೂಲಕ ಗ್ರಾ.ಪಂ. ಆಡಳಿತ ಸಮಸ್ಯೆಯನ್ನು ಬಗೆಹರಿಸಿದೆ. ಗ್ರಾಮದಲ್ಲಿ ಕಳೆದ 6 ತಿಂಗಳಿನಿಂದ ಕುಡಿಯುವ ನೀರಿನ ಸಮ

6 Jul 2025 6:52 pm
ಔಷಧೀಯ ಸಸ್ಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಅಗತ್ಯ

ಪಡುಬಿದ್ರಿ: ಪರಿಸರದಲ್ಲಿ ಶುದ್ಧ ಗಾಳಿಯ ಕೊರತೆ ಇದೆ. ಹೆಚ್ಚಳವಾಗುತ್ತಿರುವ ತಾಪಮಾನ ತಡೆಯಲು ಔಷಧೀಯ ಸಸ್ಯಗಳು ನಿಜಕ್ಕೂ ಅತಿ ಉಪಯುಕ್ತ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ಮಕ್ಕಳಲ್ಲಿ ಅರಿವುಮೂಡಿಸುವ ದೃಷ್ಟಿಯಿಂದ ಔಷಧೀಯ

6 Jul 2025 6:31 pm
ಮೊಹರಂ|ಹಜರತ್ ಇಮಾಮ್ ಹುಸೇನ್ ಅವರ ತ್ಯಾಗ ಸ್ಮರಿಸಿದ ರಾಹುಲ್ ಗಾಂಧಿ ಹಾಗೂ ಪ್ರಧಾನಿ ಮೋದಿ |hazarat

ನವದೆಹಲಿ; ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೊಹರಂನ 10ನೇ ದಿನವಾದ ಇಂದು ಇಂದು (06) ಹಜರತ್ ಇಮಾಮ್ ಹುಸೇನ್ ತೋರಿಸಿದ ಮಾರ್ಗವನ್ನು ಅನುಸರಿಸಲು ಮನವಿ ಮಾಡಿದ್ದಾರೆ. आज मुहर्रम के दिन ह

6 Jul 2025 6:27 pm
ನಾಯಕತ್ವ ರೂಢಿಸಿಕೊಳ್ಳಲು ವಿದ್ಯಾರ್ಥಿ ಸಂಸತ್ತು ಪೂರಕ

ವಿಜಯವಾಣಿ ಸುದ್ದಿಜಾಲ ಆರ್ಡಿ ಶಾಲೆಯಲ್ಲಿ ಶಿಸ್ತು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಸಂಸತ್ತು ಪೂರಕವಾಗಲಿದೆ. ವಿದ್ಯಾರ್ಥಿ ಜೀವನ ಅಮೂಲ್ಯವಾದ್ದು ಈ ನಿಟ್ಟಿನಲ್ಲಿ ವ್ಯಾಸಂಗ

6 Jul 2025 6:21 pm
ವೈಚಾರಿಕ ಮನೋಭಾವ ರೂಢಿಸಿಕೊಳ್ಳಲಿ

ಚಿಕ್ಕೋಡಿ: ಭಯವೇ ಮೂಢನಂಬಿಕೆಗಳ ತಾಯಿ, ಕಾರಣ ಯಾವುದೇ ವಿಷಯಕ್ಕೆ ಭಯ ಪಡದೆ ಕೇಳುವುದನ್ನು ರೂಢಿಸಿಕೊಂಡು ಕ್ರಿಯಾಶೀಲ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಆರ್.ಡೋಂಗ್ರೆ ಹೇಳಿದರು. ಇಲ್ಲಿನ ಚೌಸನ್ ಶಿಕ್ಷ

6 Jul 2025 6:14 pm
ಕೊಲ್ಲೂರು ಕ್ಷೇತ್ರಕ್ಕೆ ಎಡನೀರು ಶ್ರೀ ಭೇಟಿ

ಬದಿಯಡ್ಕ: ಕೇರಳ ರಾಜ್ಯ ಅರಣ್ಯ ಇಲಾಖೆ ಸಚಿವ ಶಶೀಂದ್ರನ್ ಅವರು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳನ್ನು ಕೊಲ್ಲೂರಿನಲ್ಲಿ ಭೇಟಿ ಮಾಡಿ ಅನುಗ್ರಹ ಮಂತ್ರಾಕ್ಷತೆ ಪಡೆದರು. ಜು.10ರಂದು ಶ್ರೀಗಳು ಚಾತುರ್ಮಾಸ್ಯ ವ್ರತಾಚರ

6 Jul 2025 6:13 pm
ವಾಣಿಜ್ಯೋದ್ಯಮದ ಯುವ ಕಣ್ಮಣಿ ಜಿ.ಎಸ್. ಅನಿತ್​ಕುಮಾರ್

ಭೀಮಸಮುದ್ರದ ಜಿ.ಎಸ್. ಅನಿತ್​ಕುಮಾರ್ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಯುವ ಕಣ್ಮಣಿ ಎಂದೇ ಗುರುತಿಸಿಕೊಂಡವರು. ಜಿಎಂ ಕುಟುಂಬದ ಅಡಕೆ ವ್ಯಾಪಾರದ ಜತೆಯಲ್ಲೇ ರಾಜಕಾರಣದ ಕಡೆಗೂ ತುಡಿತ ಹೊಂದಿದವರು. ದಕ್ಷಿಣ ಭಾರತದಲ್ಲೇ ಖ್

6 Jul 2025 6:12 pm
ಕಡಬ ಆಡಳಿತ ಸೌಧಕ್ಕೆ ಜಿಲ್ಲಾಧಿಕಾರಿ ಭೇಟಿ

ಕಡಬ: ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಕಡಬ ತಾಲೂಕು ಆಡಳಿತ ಸೌಧಕ್ಕೆ ಭೇಟಿ ಅಧಿಕಾರಿಗಳಿಂದ ತಾಲೂಕುಮಟ್ಟದ ಆಡಳಿತ್ಮಾಕ ಮಾಹಿತಿ ಪಡೆದರು. ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಅರ್ಜಿಗಳನ್ನ

6 Jul 2025 6:12 pm
ಶಾಸಕರ ಉಪಸ್ಥಿತಿಯಲ್ಲಿ ಸರ್ವೇ ನಡೆಸಲು ಒತ್ತಾಯ

ಕಡಬ: ಸಿರಿಬಾಗಿಲು ಗ್ರಾಮದ ಗುಂಡ್ಯ ತೋಟ ಎಂಬಲ್ಲಿ ಗುರುವಾರ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೇ ಕಾರ್ಯ ನಡೆಸುವ ಸಂದರ್ಭ ರೈತರಿಗೆ, ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಸರ್ವೇ ನ

6 Jul 2025 6:10 pm
ದೇಶಕ್ಕಾಗಿ ಮಧ್ಯಸ್ಥಿಕೆ ಆಂದೋಲನ ಆರಂಭ

ರಾಯಬಾಗ: ನ್ಯಾಯಾಲಯದಲ್ಲಿರುವ ಪಕ್ಷಗಾರರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಜು.೧ರಿಂದ ಅಕ್ಟೋಬರ್ ೭ರ ವರೆಗೆ `ದೇಶಕ್ಕಾಗಿ ಮಧ್ಯಸ್ಥಿಕೆ’ ಎಂಬ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿ

6 Jul 2025 6:09 pm