SENSEX
NIFTY
GOLD
USD/INR

Weather

28    C

ಅಡಕತ್ತರಿಯಲ್ಲಿ ಭದ್ರಾ ಅಚ್ಚುಕಟ್ಟುದಾರರು

ಬಸವರಾಜ್ ಭದ್ರಾವತಿ ಭದ್ರಾವತಿ ತಾಲೂಕಿನೆಲ್ಲೆಡೆ ಮುಂಗಾರು ಮಳೆ ಉತ್ತಮವಾಗಿದೆ. ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿಯಾಗಲು ಕೆಲವೇ ಅಡಿಗಳಷ್ಟು ಬಾಕಿ ಇದೆ. ಆದರೆ ಭದ್ರಾ ಬಲ ಹಾಗೂ ಎಡದಂಡೆ ನಾಲೆಗಳಲ್ಲಿ ನಡೆಯುತ್ತಿರುವ ಕಾಮಗಾ

8 Jul 2025 1:58 pm
ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35 ಮೀಸಲಾತಿ ಘೋಷಿಸಿದ ಸಿಎಂ ನಿತೀಶ್​ ಕುಮಾರ್​! Nitish Kumar

Nitish Kumar : ಬಿಹಾರ ವಿಧಾನಸಭೆ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಮುಖ್ಯಮಂತ್ರಿ ನಿತೀಶ್​ ಕುಮಾರ್​, ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಬಂಪರ್​ ಘೋಷಣೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ, ಪ್ರತಿಯೊಂದು ಜಾತಿಯ ಮಹ

8 Jul 2025 1:58 pm
ಫ.ಗು.ಹಳಕಟ್ಟಿಯವರ ಶ್ರಮ, ಶ್ರದ್ಧೆ ಮಾದರಿ

ಭದ್ರಾವತಿ: ವಚನಗಳ ಪಿತಾಮಹ ಫ.ಗು.ಹಳಕಟ್ಟಿ ಅವರು ಬಸವಾದಿ ಶಿವಶರಣ ವಚನ ಸಾಹಿತ್ಯಗಳ ಸಾರವನ್ನು ಸಂಗ್ರಹಿಸಿ, ಸಂರಕ್ಷಿಸಿ, ಪ್ರಕಟಿಸಿದ ಪರಿಣಾಮ ಇಂದು ಬಹಳಷ್ಟು ವಚನಕಾರರ ಇತಿಹಾಸ ತಿಳಿಯಲು ಸಾಧ್ಯವಾಗಿದೆ. ಇದರ ಹಿಂದಿರುವ ಶ್ರಮ, ಶ

8 Jul 2025 1:52 pm
ಯಕ್ಷಶ್ರೀ ಸಂಸ್ಥೆ ಕ್ರಿಯಾಶೀಲತೆಗೆ ಸಾಕ್ಷಿ

ಸಾಗರ: ಸಂಸ್ಥೆಯೊಂದು 25 ವರ್ಷಗಳಿಂದ ನಡೆಸಿರುವುದರ ಜತೆಗೆ ದಾಖಲೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಕಾರ್ಯ ಮಾಡಿರುವುದು ಸಂಸ್ಥೆಯ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಯಕ್ಷಗಾನ ಕಲಾವಿದ ರಮೇಶ್ ಹೆಗಡೆ ಗುಂಡೂಮನೆ ಹೇಳಿದರು

8 Jul 2025 1:49 pm
ಭಾರತ ವಿರುದ್ಧ ಹೀಗೆ ಮಾಡಿ… 3ನೇ ಟೆಸ್ಟ್ ಬೆನ್ನಲ್ಲೇ ಇಂಗ್ಲೆಂಡ್​ ತಂಡಕ್ಕೆ ಜೇಮ್ಸ್ ಆ್ಯಂಡರ್ಸನ್​ ಮಹತ್ವದ ಸಲಹೆ! | IND vs ENG

IND vs ENG: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಅಂತರದಲ್ಲಿ ಎರಡೂ ತಂಡಗಳು ಸಮಬಲ ಕಾಯ್ದುಕೊಂಡಿವೆ. ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್​ ಗೆದ್ದು ಬೀಗ

8 Jul 2025 1:27 pm
ನಾಳೆ ಭಾರತ್ ಬಂದ್; 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗಿ; ಸಾರ್ವಜನಿಕ ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆ| Bharat Bandh

Bharat Bandh ; ವಿವಿಧ ರೈತ ಮತ್ತು ಗ್ರಾಮೀಣ ಕಾರ್ಮಿಕರ ಸಂಘಟನೆಗಳ ಸಮನ್ವಯದೊಂದಿಗೆ ಹತ್ತು ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ನಾಳೆ (ಜುಲೈ 9) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕಿಂಗ್, ವಿಮೆ, ಅಂಚೆ ಸೇವೆಗಳಿಂದ ಹಿಡಿದ

8 Jul 2025 1:23 pm
ಒಕ್ಕೂಟದಲ್ಲಿ ನಡೆಯೊದು ವ್ಯಾಪಾರವಲ್ಲ

ಕೋಲಾರ: ಒಕ್ಕೂಟ ರಿಯಲ್​ ಎಸ್ಟೇಟ್​ ವ್ಯಾಪಾರವಲ್ಲ. ಒಕ್ಕೂಟ ರೈತರ ಸಂಸ್ಥೆ ಎಂದು ಶಾಸಕ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು. ಒಕ್ಕೂಟದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎನ್​.ಎನ್​.ನಾರಾಯಣಸ್ವಾಮಿ ಏ

8 Jul 2025 12:54 pm
ಹಗರಣದಲ್ಲಿ ಭಾಗಿಯಾದವರ ವಿರುದ್ಧ ನಿರಂತರ ಹೋರಾಟ

ಕೋಲಾರ: ಕೋಚಿಮುಲ್​ನಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದವರ ವಿರುದ್ಧ ಹೋರಾಟ ನಡೆಸಿ ಜೈಲಿಗೆ ಕಳುಹಿಸುವ ತನಕ ಸುಮ್ಮನಿರುವುದಿಲ್ಲ. ಈ ವಿಚಾರದಲ್ಲಿ ರಾಜೀಯಾಗುವ ಪ್ರಶ್ನೆಯಿಲ್ಲ ಎಂದು ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣ

8 Jul 2025 12:47 pm
ಬಹುಭಾಷಾ ಪ್ರಕಾಶ್ ರೈ ಬೇರೆ ರಾಜ್ಯದಲ್ಲಿ ಹೋರಾಡುತ್ತಿಲ್ಲವೇಕೆ?: ಸಚಿವ ಎಂ.ಬಿ.ಪಾಟೀಲ ಪ್ರಶ್ನೆ | Land acquisition for developement

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ನಾನೂ ಹೋರಾಟ ಮಾಡಿಕೊಂಡೇ ಬಂದಿರುವವನು. ಈ ವಿಷಯ ಬಹುಭಾಷಾ ನಟ ಪ್ರಕಾಶ್ ರೈಗೆ ಗೊತ್ತಿರಲಿಕ್ಕಿಲ್ಲ. ಬರಪೀಡಿತ ವಿಜಯಪುರ ಜಿಲ್ಲೆಯನ್ನು ನಾನು ಹೋರಾಡಿಯ

8 Jul 2025 12:47 pm
ಇಂಡಿಗೋ ವಿಮಾನದ ಮೇಲೆ ಜೇನುನೊಣಗಳ ದಾಳಿ; ಟೇಕ್-ಆಫ್ ವಿಳಂಬ| Indigo Airlines

ಸೂರತ್ : ಸೋಮವಾರ (07) ಸಂಜೆ ಸೂರತ್​ನಿಂದ ಜೈಪುರಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನದ ಮೇಲೆ ಜೇನುನೊಣಗಳ ಗುಂಪು ದಾಳಿ ಮಾಡಿದ ಪರಿಣಾಮ ವಿಮಾನ ಹಾರಟದಲ್ಲಿ ಒಂದು ಗಂಟೆ ವಿಳಂಬವಾಗಿದೆ. ಸೂರತ್‌ ವಿಮಾನ ನಿಲ್ದಾಣದಿಂದ ಸಂಜೆ 4:20ಕ್ಕೆ ಜ

8 Jul 2025 12:46 pm
ಕ್ರೆಡಿಟ್ ನೀವೇ ಇಟ್ಟುಕೊಳ್ಳಿ-ನನಗೆ ಅಭಿವೃದ್ಧಿ ಸಾಕು, ಟೀಕೆಗಳು ಸಾಯುತ್ತವೆ-ಕಾರ್ಯಗಳು ಉಳಿಯುತ್ತವೆ, ಎದುರಾಳಿಗಳಿಗೆ ನೈತಿಕತೆಯ ಬೋಧನೆ, ಮೆತ್ತಗೆ ಚಾಟಿ ಬೀಸಿದ ಕೈ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ: ‘ಟೀಕೆಗಳು ಸಾಯುತ್ತವೆ-ಕಾರ್ಯಗಳು ಜೀವಂತವಾಗಿರುತ್ತವೆ’ ‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ’ ‘ಕ್ರೆಡಿಟ್ ಬೇಕಾದರೆ ಇಟ್ಟುಕೊಳ್ಳಿ-ನನಗೆ ಅಭಿವೃದ್ಧಿಯಾದರೆ ಸಾಕು’ ‘ಅನುಮೋದನೆ ನಿಮ್ಮದೇಯಾದರೂ ಅನುದಾನ ನಮ್ಮ

8 Jul 2025 12:45 pm
ನ್ಯಾಯಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ

ಕೋಲಾರ: ಮದುವೆಯಾಗುವುದಾಗಿ ಹೇಳಿ ವಂಚಿಸಿದ ಪ್ರಿಯಕರನ ಮನೆ ಮುಂದೆ 6 ತಿಂಗಳ ಗರ್ಭಿಣಿ ಸೋಮವಾರ ಒಬ್ಬಂಟಿಯಾಗಿ ಧರಣಿ ನಡೆಸಿ, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಶ್ರೀನಿವಾಸಪುರ ಸುಭಾಷ್​ ನಗರದ ಅಮರನಾಥ್​ ಎಂಬಾತನನ್ನು ನಂಬಿ ಗಂ

8 Jul 2025 12:42 pm
ದ್ವಿಭಾಷಾ ನೀತಿಗೆ ಜಾರಿಗೆ ಒತ್ತಾಯ

ಕೋಲಾರ: ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾವ

8 Jul 2025 12:37 pm
ನನ್ನ ಬಗ್ಗೆ…ಎಡ್ಜ್‌ಬಾಸ್ಟನ್‌ ಟೆಸ್ಟ್​ಗೂ ಮುನ್ನ ಆಕಾಶ್​ಗೆ ಸಹೋದರಿ ಕಳುಹಿಸಿದ ಸಂದೇಶ ಮನಕಲಕುವಂತಿದೆ! Akash Deep

Akash Deep : ಭಾರತದ ವೇಗಿ ಆಕಾಶ್ ದೀಪ್ ಅವರ ಯಶಸ್ವಿ ಬೌಲಿಂಗ್ ಪ್ರದರ್ಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಸಹೋದರಿ ಅಖಂಡ್ ಜ್ಯೋತಿ ಸಿಂಗ್, ಸಹೋದರನ ಬಗ್ಗೆ ಮಾತನಾಡುತ್ತಾ ತುಂಬಾ ಭಾವುಕರಾದರು. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ

8 Jul 2025 12:12 pm
ಅನ್ನರಾಮಯ್ಯ’ನ ಖಜಾನೆ ಖಾಲಿ: ವಿಜಯೇಂದ್ರ ಲೇವಡಿ| Rice transport lorries on strike

ಬೆಂಗಳೂರು: ಪಡಿತರ ವ್ಯವಸ್ಥೆಯಡಿ ಅನ್ನಭಾಗ್ಯ ಅಕ್ಕಿ ಸಾಗಿಸುವ ನಾಲ್ಕು ಸಾವಿರ ಲಾರಿಗಳ ಸಂಚಾರ ಸ್ಥಗಿತವಾಗಿವೆ. ಐದಾರು ತಿಂಗಳ ಸಾಗಣೆ ಬಾಕಿ ಮೊತ್ತ 260 ಕೋಟಿ ರೂ ಪಾವತಿಗೆ ಒತ್ತಾಯಿಸಿ ಲಾರಿ ಮಾಲೀಕರು ಮುಷ್ಕರ ಹೂಡಿದ್ದಾರೆ. ಇದೇ ವ

8 Jul 2025 11:37 am
ದೆವ್ವ ಬಿಡಿಸುವುದಾಗಿ ನಿರಂತರ ಥಳಿತ: ನೋವಿನಿಂದಲೇ ನರಳಿ ಪ್ರಾಣಬಿಟ್ಟ ಮಹಿಳೆ, ಪುತ್ರ ಸೇರಿ ಮೂವರ ಬಂಧನ! Evil spirit

Evil spirit : ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಆಕೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ಜಂಬರಗಟ್ಟೆಯಲ್ಲಿ ಭಾನುವಾರ (ಜುಲೈ 06) ರಾತ್ರಿ ನಡೆದಿದೆ. ಮೃತಳನ್ನು ಗೀತಮ್ಮ (45) ಎ

8 Jul 2025 11:33 am
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳನ್ನು ಗುರುತಿಸುವುದೇಗೆ? Heart attack

Heart attack : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಾ ಇದೆ. ಅಂದಹಾಗೆ ಮಹಿಳೆಯರಲ್ಲೂ ಸಹ ಹೃದಯ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿದ್ದು, ಇದು ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಅಮೇರಿಕನ್ ಕಾಲೇಜ್ ಆಫ್

8 Jul 2025 11:18 am
ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಆದಾಗ್ಯೂ, ಮೀನುಗಳಲ್ಲಿ ಟ್ಯೂನ ಮೀನುಗಳು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇ

8 Jul 2025 11:01 am
ಅಮೆರಿಕದಲ್ಲಿ ಭೀಕರ ಅಪಘಾತ: ರಜೆಯ ಮೋಜಿಗೆಂದು ಹೋಗಿದ್ದ ಭಾರತೀಯ ಕುಟುಂಬ ಸಜೀವ ದಹನ! Hyderabad family

Hyderabad family : ಅಮೆರಿಕದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹೈದರಾಬಾದ್ ಕುಟುಂಬವೊಂದು ಸಜೀವ ದಹನವಾಗಿದೆ. ಮೃತ ದಂಪತಿಯನ್ನು ತೇಜಸ್ವಿನಿ ಮತ್ತು ಶ್ರೀ ವೆಂಕಟ್ ಎಂದು ಗುರುತಿಸಲಾಗಿದೆ. ಈ ಅವಘಡದಲ್ಲಿ ದಂಪತಿಯ ಇಬ್ಬರು ಮಕ್ಕಳು ಕೂಡ

8 Jul 2025 10:33 am
ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ; 4.5 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ| Drug-seiz

ಬೆಂಗಳೂರು: ರಾಜ್ಯ ರಾಜಧಾನಿಯ ರಾಜನಕುಂಟೆ ಪ್ರದೇಶದಲ್ಲಿ ಬೃಹತ್ ಮಾದಕವಸ್ತು ಜಾಲವನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದು, 4.5 ಕೋಟಿ ರೂ.ಗೂ ಹ

8 Jul 2025 10:12 am
ಟೀಮ್ ಇಂಡಿಯಾದ ಹಣೆಬರಹವನ್ನೇ ಬದಲಿಸಿದ ಬಂಗಾಳ ಹುಲಿಯ ಜನ್ಮದಿನ! ಗಂಗೂಲಿ ಸಾಧನೆಯ ಹಿನ್ನೋಟ…​ HBD Sourav Ganguly

HBD Sourav Ganguly : ಭಾರತೀಯ ಕ್ರಿಕೆಟ್‌ನ “ದಾದಾ” ಯಾರೆಂದು ಪ್ರಶ್ನಿಸಿದರೆ ಥಟ್ಟನೇ ನೆನಪಿಗೆ ಬರುವ ಹೆಸರೆಂದರೆ ಅದು ಸೌರವ್ ಗಂಗೂಲಿ. ವಿದೇಶಿ ನೆಲದಲ್ಲಿ ಹೇಗೆ ಗೆಲ್ಲಬೇಕೆಂದು ಭಾರತೀಯ ತಂಡಕ್ಕೆ ಕಲಿಸಿದ ನಾಯಕ. ಭಾರತವು ತವರಿನಲ್ಲಿ ಮಾ

8 Jul 2025 10:03 am
ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ; ಮೂವರು ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ| school-bus

ಚೆನ್ನೈ: ಶಾಲಾ ವ್ಯಾನ್​ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ನಡೆದಿದೆ. School van collides with a train in Semmanguppam, Cuddalore district. 3 students killed in the accident. 10 students

8 Jul 2025 9:39 am
ಜಪಾನ್, ದಕ್ಷಿಣ ಕೊರಿಯಾ ರಾಷ್ಟ್ರಗಳ ಮೇಲೆ 25% ಸುಂಕ ವಿಧಿಸಿದ ಟ್ರಂಪ್; ಆಗಸ್ಟ್ 1 ರಿಂದ ಜಾರಿ| Tariff

ವಾಷಿಂಗ್ಟನ್: ಆಗಸ್ಟ್ 1 ರಿಂದ ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (07) ಘೋಷಿಸಿದ್ದಾರೆ. ಈ ಬಗ್ಗೆ

8 Jul 2025 8:54 am
ಈ 3 ರಾಶಿಯಲ್ಲಿ ಜನಿಸಿದ ಪುರುಷರು ಮೋಸ ಮಾಡುವುದರಲ್ಲಿ ನಿಪುಣರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್​ ಆ

8 Jul 2025 8:29 am
ನೀರೊಳಗೆ ಬಿತ್ತು 4 ದಿನದ ಹಿಂದೆ ಖರೀದಿಸಿದ ಐಫೋನ್: ಹಲವು ಗಂಟೆಯ ನಂತ್ರ ಮತ್ತೆ ಸಿಕ್ಕಿದಾಗ ಕಾದಿತ್ತು ಅಚ್ಚರಿ! iPhone ​

iPhone : ಐಫೋನ್ ಖರೀದಿಸಲು ಇಷ್ಟಪಡದವರು ಬಹಳ ಕಡಿಮೆ. ಅನೇಕ ಜನರು ಐಫೋನ್ ಖರೀದಿಸಲು ಹಣವನ್ನು ಉಳಿಸಿ ಇಎಂಐಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ಭರವಸೆ ಮತ್ತು ಆಸೆಯಿಂದ ಖರೀದಿಸಿದ ಫೋನ್ ನೀರಿನ ಒಳಗೆ ಬಿದ್ದರೆ ಹೇಗಿರುತ್ತೆ? ನಿಜಕ

8 Jul 2025 8:12 am
ಟ್ರಂಪ್ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ನೆತನ್ಯಾಹು| nobel-peace-prize

ವಾಷಿಂಗ್ಟನ್; ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ (07) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. #WATCH | Israeli Prime Minister Benjamin Netanyahu nominates US President Donald Trump for the

8 Jul 2025 8:11 am
ಅವಕಾಶವಿದ್ರೂ ಬ್ರಿಯಾನ್ ಲಾರಾ 400 ರನ್​ ದಾಖಲೆ ಏಕೆ ಮುರಿಯಲಿಲ್ಲ? ಮುಲ್ಡರ್​ ಕೊಟ್ಟ ಅಚ್ಚರಿ ಉತ್ತರವಿದು…Wiaan Mulder

Wiaan Mulder : ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರ ಅಜೇಯ 400 ರನ್​ಗಳ ದಾಖಲೆ ಮುರಿಯುವ ಅವಕಾಶ ಪಡೆದಿದ್ದ ದಕ್ಷಿಣ ಆಫ್ರಿಕಾದ ಆಲ್ರೌಂಡರ್​ ಮತ್ತು ಹಂಗಾಮಿ ನಾಯಕ ವಿಯಾನ್ ಮ

8 Jul 2025 7:46 am
ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು…ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ ಯುವಜನರ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿವೆ. ಹೊರಗೆ ನೋಡಲು ಆರೋಗ್ಯವಾಗಿ ಕಾಣಿಸಿಕೊಂಡರು ಕೂಡ ಇದ್ದಕ್ಕಿದ್ದಂತೆ ಕುಸಿದ

8 Jul 2025 7:18 am
ಶುಭಮಾನ್​ ಗಿಲ್​ ಡಿಕ್ಲೇರ್​ನಿಂದ ಬಿಸಿಸಿಐಗೆ ಕಾನೂನು ಸಂಕಷ್ಟ!: 250 ಕೋಟಿ ರೂ. ನಷ್ಟದ ಭೀತಿ

ರ್ಬಮಿಂಗ್​ಹ್ಯಾಂ: ಭಾರತ ತಂಡದ ಮುನ್ನಡೆ 600ರ ಗಡಿ ದಾಟಿದ ಬಳಿಕ ನಾಯಕ ಶುಭಮಾನ್​ ಗಿಲ್​ ಡ್ರೆಸ್ಸಿಂಗ್​ ರೂಮ್​ನಿಂದ ಹೊರಬಂದು ಬ್ಯಾಟರ್​ಗಳಿಗೆ ವಾಪಸ್​ ಬರುವಂತೆ ಸನ್ನೆ ಮಾಡುವ ಮೂಲಕ ಡಿಕ್ಲೇರ್​ ಘೋಷಿಸಿದ್ದರು. ಈ ವೇಳೆ ಗಿಲ್​

8 Jul 2025 6:36 am
ಮುಲ್ಡರ್​ ಸೂಪರ್​ 367*, ದಾಖಲೆಗಳ ಧಮಾಕಾ!: ಲಾರಾ, ಸೆಹ್ವಾಗ್ ದಾಖಲೆ ಸುರಕ್ಷಿತ

ಬುಲವಾಯೊ: ಟೆಸ್ಟ್​ ಕ್ರಿಕೆಟ್​ನಲ್ಲಿ ಈಗ ದಾಖಲೆಗಳ ಧಮಾಕಾದ ಸಮಯ. ಶುಭಮಾನ್​ ಗಿಲ್​ ಸಾರಥ್ಯದ ಭಾರತ ತಂಡ ಎಜ್​ಬಾಸ್ಟನ್​ನಲ್ಲಿ ರನ್​ಮಳೆ ಹರಿಸಿ ಹಲವಾರು ದಾಖಲೆಗಳನ್ನು ಬರೆದ ಬೆನ್ನಲ್ಲೇ ಜಿಂಬಾಬ್ವೆಯ ಬುಲವಾಯೊದಲ್ಲೂ ದಾಖಲೆ

8 Jul 2025 6:33 am
ಯುವ ಭಾರತ, ಹೊಸ ಭರವಸೆ…ಸುರಕ್ಷಿತ ಕೈಗಳಲ್ಲಿ ಟೆಸ್ಟ್​ ಟೀಮ್​ ಭವಿಷ್ಯ!

ಲಂಡನ್​: ಸಚಿನ್​ ತೆಂಡುಲ್ಕರ್​, ರಾಹುಲ್​ ದ್ರಾವಿಡ್​, ಸೌರವ್​ ಗಂಗೂಲಿ ನಂತರ ಭಾರತೀಯ ಕ್ರಿಕೆಟ್​ಗೆ ಯಾರು ದಿಕ್ಕು ಎಂಬ ಪ್ರಶ್ನೆ ಎದ್ದಾಗಲೇ ಆಸರೆಯಾದವರು ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ. ಇದೀಗ ಇವರಿಬ್ಬರು ಟೆಸ್ಟ್​ ಮಾದ

8 Jul 2025 6:29 am
ಯೋಜಿತ ಸಿಸೇರಿಯನ್ ಮಕ್ಕಳಿಗೆ ಅಪಾಯ; ಮಗುವಿಗೆ ಭವಿಷ್ಯದಲ್ಲಿ ಲ್ಯುಕೆಮಿಯಾ ಸಾಧ್ಯತೆ ಅಧಿಕ |ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ತುರ್ತು ಸಂದರ್ಭದಲ್ಲಿನ ಸಿ-ಸೆಕ್ಷನ್​ಗಿಂತ ಯೋಜಿತ ಸಿ-ಸೆಕ್ಷನ್ (ಸಿಸೇರಿಯನ್) ಹೆರಿಗೆಯಿಂದ ಮಗುವಿಗೆ ಭವಿಷ್ಯದಲ್ಲಿ ಲ್ಯುಕೆಮಿಯಾದಂಥ ಬ್ಲಡ್ ಕ್ಯಾನ್ಸರ್ ಎದುರಾಗುವ ಅಪಾಯ ಹೆಚ್ಚಾಗಿರುತ್ತದೆ ಎಂಬುದು ಅಧ್ಯಯನವೊ

8 Jul 2025 6:13 am
ಹಠಾತ್ ಸಾವಿಗೆ ಜೀವನಶೈಲಿ ಕಾರಣ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿ

ನವದೆಹಲಿ: ತೀವ್ರ ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಕೌಟುಂಬಿಕ ಇತಿಹಾಸ ಮತ್ತು ಜೀವನಶೈಲಿ ಹಠಾತ್ ಸಾವಿನ ಹಿಂದಿರುವ ಕಾರಣಗಳು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಅಧ್ಯಯನ

8 Jul 2025 6:12 am
ರಷ್ಯಾ ಮಾಜಿ ಸಚಿವ ಆತ್ಮಹತ್ಯೆ

ಮಾಸ್ಕೋ: ಸುಮಾರು ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯದಿಂದ ರಷ್ಯಾದ ಸಾರಿಗೆ ಸಚಿವರಾಗಿದ್ದ ರೋಮನ್ ಸ್ಟಾರೋವೊೖಟ್ ಸೋಮವಾರ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವ ಹುದ್ದೆಯಿಂದ ಅಧ್ಯಕ್ಷ ವ್ಲಾದಿಮಿರ್ ಪ

8 Jul 2025 6:10 am
ಡ್ರೋನ್​ಗಳಿಗೆ ಡಿಮಾಂಡು!

ನವದೆಹಲಿ: ಭಾರತದಲ್ಲಿ ಕೃಷಿ, ಲಾಜಿಸ್ಟಿಕ್ಸ್, ರಕ್ಷಣೆ ಸೇರಿ ಇನ್ನೂ ಮುಂತಾದ ಕ್ಷೇತ್ರಗಳಿಂದ ಡ್ರೋನ್​ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಿದೆ. ಪರಿಣಾಮವಾಗಿ 2030ರ ಹೊತ್ತಿಗೆ ಈ ಉದ್ಯಮದ ಗಾತ್ರ ಸುಮಾರು 2 ಲಕ್ಷ ಕೋಟಿ ರೂಪಾಯಿ

8 Jul 2025 6:08 am
ಗೆಲುವಿನತ್ತ ಯತ್ನವಿರಲಿ…

|ಭಾರತಿ ಎ. ಕೊಪ್ಪ ಪುಟ್ಟ ಮಕ್ಕಳಿಬ್ಬರು ಮುಸ್ಸಂಜೆಯ ಹೊತ್ತಿನಲ್ಲಿ ಕಡಲ ಕಿನಾರೆಗೆ ತಾಯಿಯೊಂದಿಗೆ ವಿಹಾರಕ್ಕೆ ಬಂದಿದ್ದರು. ಭೋರ್ಗರೆಯುತ್ತ ಮುನ್ನುಗ್ಗಿ ಬರುವ ತೆರೆಗಳ ರೋಮಾಂಚನವನ್ನು ವೀಕ್ಷಿಸುವುದರ ಜೊತೆಗೆ ಕಡಲ ದಂಡೆಯ

8 Jul 2025 6:07 am
ಮಕ್ಕಳ ಮೇಲೆ ನಿಮ್ಮ ಅಪೇಕ್ಷೆಯ ಹೊರೆ ಹೇರಬೇಡಿ

ಸದ್ಗುರು, ನಿಮ್ಮ ಅಭಿಪ್ರಾಯದಲ್ಲಿ ಒಳ್ಳೆಯ ಪಾಲಕರೆಂದರೆ ಯಾರು? ಬಹುತೇಕರು, ಒಂದು ಮಗು ಹುಟ್ಟಿದ ಕೂಡಲೇ, ಅದು ತಾವು ಶಿಕ್ಷಕರಾಗುವ ಸಮಯವೆಂದು ಭಾವಿಸಿಕೊಂಡಿದ್ದಾರೆ. ಒಂದು ಮಗು ನಿಮ್ಮ ಮನೆಗೆ ಬಂದರೆ, ಅದು ನೀವು ಒಬ್ಬ ಶಿಕ್ಷಕರಾ

8 Jul 2025 6:06 am
ಸಂಪಾದಕೀಯ: ಅಪಸವ್ಯಕ್ಕೆ ಕಡಿವಾಣ

ಆನ್​ಲೈನ್ ಬೆಟ್ಟಿಂಗ್, ಜೂಜು ಹಾಗೂ ಬಾಲ್ಯವಿವಾಹ ಇಂಥವೆಲ್ಲ ಸಾಮಾಜಿಕ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಅಪಸವ್ಯಗಳು. ಹೀಗಾಗಿ, ಉಜ್ವಲ ಭವಿಷ್ಯ ಕಂಡು ಬಾಳಿಬದುಕಬೇಕಾದ ಯುವಜನರ ಜೀವನ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿ

8 Jul 2025 6:05 am
ಇದ್ದರೆ ಹೀಗಿರಬೇಕು ಅಪ್ಪ-ಮಗನ ಸಂಬಂಧ!

ಒಂದು ಮನೆಯಲ್ಲಿ ಇರುವ ಒಬ್ಬನೇ ಮಗನನ್ನು ಅವನ ತಾಯಿ ತಂದೆ ಮಮತೆಯಿಂದ ಸಾಕಿ ಸಲಹಿ, ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದರು. ಆತನಲ್ಲಿ ಉತ್ತಮ ಸಂಸ್ಕಾರವನ್ನೂ ತುಂಬಿದರು. ಮಗನೂ ಅಷ್ಟೆ. ಕಷ್ಟಪಟ್ಟು ಓದಿ ಹೆತ್ತವರಿಗೂ, ಗುರುಹಿರ

8 Jul 2025 6:01 am
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣ ಹರಿದು ಬರಲಿದೆ

ಮೇಷ: ಅಧಿಕ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಪ್ರೇಮದ ವಿಷಯದಲ್ಲಿ ವಿಶ್ವಾಸಕ್ಕೆ ದ್ರೋಹ. ಮಕ್ಕಳ ನಡತೆಯಿಂದ ಅಪಮಾನ. ಶುಭಸಂಖ್ಯೆ:1 ವೃಷಭ: ಹೊಸ ಹೋಟೆಲ್ ವ್ಯಾಪಾರದಲ್ಲಿ ಅನುಕೂಲ. ಶತ್ರುಗಳಿಂದ ವೇದನೆ. ಸಾಲ ಮಾಡುವ ಸನ್ನಿವೇಶ. ಆ

8 Jul 2025 6:00 am
ಸಿಎನ್‌ಜಿ ಸಮಸ್ಯೆ ನಿವಾರಣೆಗೆ ಫಲ ನೀಡಿದ ಪ್ರಯತ್ನ

ದಾವಣಗೆರೆ :ಜಿಲ್ಲೆಯಲ್ಲಿ ಸಿಎನ್‌ಜಿ ಸಮಸ್ಯೆ ನಿವಾರಣೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೈಗೊಂಡ ಪ್ರಯತ್ನ ಫಲ ನೀಡತೊಗಿದೆ. ಸಿಎನ್‌ಜಿ ಪೂರೈಕೆಯಲ್ಲಿ ಸಮಸ್ಯೆ ಉಂಟಾದ ಕಾರಣ ಆಟೋ ಹಾಗೂ ಕಾರು ಚಾಲಕರು ಎರಡು ತಿಂಗಳ ಹಿಂದೆ ಡ

8 Jul 2025 12:35 am
ಜಿಲ್ಲೆಯಲ್ಲಿ ಮೊಹರಂ ಆಚರಣೆ

ದಾವಣಗೆರೆ : ಜಿಲ್ಲೆಯಲ್ಲಿ ಸೋಮವಾರ ಮುಸ್ಲಿಮರು ಮೊಹರಂ ಹಬ್ಬವನ್ನು ಆಚರಿಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ ಅಲಾಯಿ ದೇವರ ಮೆರವಣಿಗೆ ನಡೆಯಿತು. ಸಂಜೆ ಹೊಂಡದ ವೃತ್ತದ ದರ್ಗಾ ಬಳಿ ಸೇರುವುದರೊಂದಿಗೆ ಆಚರಣೆ ಮುಕ್ತಾಯ

8 Jul 2025 12:30 am
ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕಣ್ಣು  

ರಮೇಶ ಜಹಗೀರದಾರ್ ದಾವಣಗೆರೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿತ ಲೇನ್‌ನಲ್ಲಿ ಸಂಚರಿಸದೇ (ಲೇನ್ ಡಿಸಿಪ್ಲಿನ್) ನಿಯಮ ಉಲ್ಲಂಘಿಸುವ ವಾಹನಗಳನ್ನು ಸ್ಮಾರ್ಟ್‌ಸಿಟಿಯ ಇಂಟಿಗ್ರೇಟೆಡ್ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್

8 Jul 2025 12:18 am
ಪ್ರಧಾನಿ ಮೋದಿ ಸಾಧನೆ ಎಲ್ಲರಿಗೂ ಮಾದರಿ

ದಾವಣಗೆರೆ : ಭಾರತವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹಾಗೂ ನಂಬರ್ ಒನ್ ದೇಶವನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ನಮಗೆಲ್ಲ ಮಾದರಿ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹೇ

8 Jul 2025 12:13 am
ವಿಂಬಲ್ಡನ್​ ರಾಯಲ್​ ಬಾಕ್ಸ್​ನಲ್ಲಿ ದಿಗ್ಗಜರ ಹಾಜರಿ: ಜೋಕೊವಿಕ್​, ಅಲ್ಕರಾಜ್​ ಗೆಲುವಿನ ಓಟ

ಲಂಡನ್​: ಹಾಲಿ ಚಾಂಪಿಯನ್​ ಕಾಲೋರ್ಸ್​ ಅಲ್ಕರಾಜ್​, ಸೆರ್ಬಿಯಾ ತಾರೆ ನೊವಾಕ್​ ಜೋಕೊವಿಕ್​, ವಿಶ್ವ ನಂ.1 ಅರಿನಾ ಸಬಲೆಂಕಾ, ಇಟಲಿಯ ಕೊಬೊಲ್ಲಿ, ಸ್ವಿರ್ಜಲೆಂಡ್​ನ ಬೆಲಿಂಡಾ ಬೆನ್ಸಿಕ್​ ಪ್ರತಿಷ್ಠಿತ ಗ್ರಾಸ್​ ಕೋರ್ಟ್​ ಗ್ರಾಂಡ

7 Jul 2025 11:31 pm
ಸಿಂಧುಘಟ್ಟದಲ್ಲಿ ಮೊಹರಂ ಆಚರಣೆ

ಕೆ.ಆರ್.ಪೇಟೆ: ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಮೊಹರಂ ಕಡೇ ದಿನದ ಅಂಗವಾಗಿ ಹಸೇನ್, ಹುಸೇನರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಹಿಂದೂ-ಮುಸ್ಲಿಮರು ಭಾವೈಕ್ಯತೆಯ ಸಂಕೇತವಾಗಿರುವ ಬಾಬಯ್ಯನ ಹಬ್ಬವನ್ನು ಆಚರಿಸಿದರು. ಸಿಂಧುಘ

7 Jul 2025 11:29 pm
ಮುಳ್ಳೂರು ಸರ್ಕಾರಿ ಶಾಲೆಯಲ್ಲಿ ಸಮವಸ್ತ್ರ ವಿತರಣೆ

ಸೋಮವಾರಪೇಟೆ: ತಾಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಮಕ್ಕಳಿಗೆ ಸಮವಸ್ತ್ರವನ್ನು ಶನಿವಾರ ವಿತರಿಸಲಾಯಿತು. 1988-89ನೇ ಶೈಕ್ಷಣಿಕ ಸಾಲಿನಲ್ಲಿ ನಿಡ್ತ ಹಾಗೂ ಮುಳ್ಳೂರು ಪ್ರಾಥ

7 Jul 2025 11:05 pm
ತುಂಬಿರುವ ಕೆರೆಗಳಿಗಿಲ್ಲ ತಡೆಗೋಡೆ

ಸೋಮವಾರಪೇಟೆ: ಮೇ ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದ ಕೆರೆಗಳು ತುಂಬಿವೆ. ತಡೆಗೋಡೆ ಇಲ್ಲದ ಕೆರೆ ದಡದ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಮತ್ತು ತಿರುಗಾಡಲು ಜನರು ಭಯಪಡುವಂತಾಗಿದೆ. ತಾಲೂಕಿನಲ್ಲಿ 200 ಕೆರೆಗ

7 Jul 2025 11:01 pm
ಅಶೋಕೆಯಲ್ಲಿ ಸ್ವಭಾಷಾ ಚಾತುರ್ವಸ್ಯ 10ರಿಂದ

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ 32ನೇ ಚಾತುರ್ವಸ್ಯ ವ್ರತದೀಕ್ಷಾ ಮಹಾಪರ್ವ ಶ್ರೀಮಠದ ಮೂಲಸ್ಥಾನ ಇಲ್ಲಿನ ಅಶೋಕೆಯಲ್ಲಿ ಆಷಾಢ ಪೌರ್ಣಿಮೆ ಜು. 10ರಿಂದ ಶುಭಾರಂ

7 Jul 2025 10:57 pm
ಕೆ.ಸಿ.ವ್ಯಾಲಿ ಎರಡನೇ ಹಂತದ ಮೊದಲ ಪಂಪ್‌ಹೌಸ್ ಸಜ್ಜು| Treated water is filled into lakes

ಬೆಂಗಳೂರು: ಮಳೆಯಾಶ್ರಿತ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ತುಂಬಿಸಲು ಉದ್ದೇಶಿತ ಕೆ.ಸಿ.ವ್ಯಾಲಿ ಎರಡನೇ ಹಂತದ ಮೊದಲ ಲಕ್ಷ್ಮೀಸಾಗರದ ಪಂಪ್ ಹೌಸ್ 9ರಂದು ಲೋಕಾರ್ಪಣೆ

7 Jul 2025 10:37 pm
ಬೋನಿಗೆ ಬಿದ್ದ ಚಿರತೆ ಮರಿ

ಗುತ್ತಲ: ಅನೇಕ ದಿನಗಳಿಂದ ಪದೇಪದೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಭಾನುವಾರ ತಡರಾತ್ರಿ ಬೋನಿಗೆ ಬಿದ್ದಿದೆ. ಸಮೀಪದ ಕೂರಗುಂದ ರಸ್ತೆಯ ಮೀಸಲು ಅರಣ್ಯ ಪ್ರದೇಶದ ಬಳಿ ಇರುವ ಗೋಶಾಲೆ ಸುತ್ತಮುತ್ತ ಚಿರತೆ ಓಡಾಡಿದ ಬಗ್ಗೆ ಹೆಜ

7 Jul 2025 10:33 pm
ಕಾರುಗಳ ನಡುವೆ ಡಿಕ್ಕಿ, ಮಚ್ಚು ಝಳಪಿಸಿದ ಚಾಲಕ

ಬೆಂಗಳೂರು: ಕಾರು ತಾಗಿದ ವಿಚಾರಕ್ಕೆ ಜಗಳವಾಗಿ ಚಾಲಕನು ಮತ್ತೊಂದು ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಮಚ್ಚು ಝಳಪಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಓಕಳಿಪುರದ ರಾಜೀವ್‌ಗಾಂಧಿ ಅಷ್ಟಪಥ ಕಾರಿಡಾರ್‌ನಲ್ಲಿ ಸ

7 Jul 2025 10:26 pm
ಹೃದಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ ಸಚಿವ ದಿನೇಶ್ ಗುಂಡೂರಾವ್ | Experts report revealed

ಬೆಂಗಳೂರು: ರಾಜ್ಯದಲ್ಲಿ ಆಸ್ಪತ್ರೆಯ ಹೊರೆಗೆ ನಡೆಯುವ ಎಲ್ಲ ಹಠಾತ್ ಸಾವುಗಳು ಇನ್ಮುಂದೆ ಅಧಿಸೂಚಿತ ಕಾಯಿಲೆಗಳಾಗಲಿವೆ ಹೃದಯಾಘಾತಗಳ ಬಗ್ಗೆ ಸಂಶೋಧನೆಗೆ ಹೆಚ್ಚಿನ ಅಂಕಿ ಅಂಶಗಳು ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡ

7 Jul 2025 10:26 pm
ಹೆಚ್ಚುವರಿ ಶುಲ್ಕ ೮ ಲಕ್ಷ ವಾಪಸ್‌ಗೆ ಆದೇಶ

ಬೆಂಗಳೂರು: ವೈದ್ಯ ವಿದ್ಯಾರ್ಥಿ ಆರ್.ಕೆ.ಆದಿತ್ಯ ಎಂಬುವರಿಂದ (೨೦೨೨-೨೩ನೇ ಸಾಲಿನಲ್ಲಿ) ಪ್ರವೇಶ ಸಂದರ್ಭದಲ್ಲಿ ನಿಗಿದಿಗಿಂತ ಹೆಚ್ಚುವರಿಯಾಗಿ ೮ ಲಕ್ಷ ರೂ. ವಸೂಲಿ ಮಾಡಿದ್ದನ್ನು ಹಿಂದುರುಗಿಸುವಂತೆ ಶುಲ್ಕ ನಿಯಂತ್ರಣ ಸಮಿತಿ ಅ

7 Jul 2025 10:25 pm
ಸೂಕ್ತ ಉದ್ಯೋಗ ಸಿಗದ ಕಾರಣ ಆಕ್ಸ್​ಫರ್ಡ್​​ ವಿವಿ ಪದವೀಧರ ಇದೀಗ ಡೆಲಿವರಿ ಬಾಯ್​​! | Oxford University

Oxford University: ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಓದಿದ್ದರೂ ಸೂಕ್ತ ಉದ್ಯೋಗ ಸಿಗದ ಕಾರಣ ಪದವೀಧರ ವ್ಯಕ್ತಿಯೊಬ್ಬರು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೌದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರೂ

7 Jul 2025 10:23 pm
ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ

ಕಲಬುರಗಿ: ಕುಡಿಯಲು ಹಣ ನೀಡಿಲ್ಲ ಎಂದು ಹೆಂಡಯನ್ನು ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ೫೦ ಸಾವಿರ ರೂ. ದಂಡ ವಿಧಿಸಿ ೫ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ತರ‍್ಪು ನೀಡಿದೆ. ಯಡ್ರಾಮಿ ತಾಲೂಕಿನ ಕುಕನೂರು

7 Jul 2025 10:20 pm
ಸಮ್ಮೋಹನ ಜಾಲಕ್ಕೆ ಮನಸೋತ ಜನ

ಕಲಬುರಗಿ: ಅಂತಾರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ ಅವರ ಮೈಂಡ್​ ಮ್ಯಾಜಿಕ್​ ಮೆಂಟಲಿಸಂ ಜಾದೂ ಪ್ರಯೋಗಕ್ಕೆ ಜನಸ್ತೋಮ ಸಮ್ಮೋಹನಕ್ಕೆ ಒಳಗಾಗಿ, ವಿಸ್ಮಯ ಹುಟ್ಟಿಸಿತು. ನಗರದ ಪಿಡಿಎ ಇಂಜಿನಿಯರಿಂಗ್​ ಕಾಲೇಜಿನ ಸ್ಯಾಕ್​ ಸಭಾ

7 Jul 2025 10:18 pm
ಇನ್ನಾದಲ್ಲಿ ವಿದ್ಯುತ್ ಟವರ್ ನಿರ್ಮಾಣಕ್ಕೆ ವಿರೋಧ

ವಿಜಯವಾಣಿ ಸುದ್ದಿಜಾಲ ಕಾರ್ಕಳ ಇನ್ನಾ ಗ್ರಾಮದಲ್ಲಿ ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗದ ಟವರ್ ನಿರ್ಮಾಣ ಕಾಮಗಾರಿ ಗ್ರಾಮಸ್ಥರ ಭಾರಿ ವಿರೋಧದ ನಡುವೆಯೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬುಧವಾರ ಆರಂಭಗೊಂಡಿದೆ. ಕಾಮಗಾರಿಗೆ ತ

7 Jul 2025 10:18 pm
ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಿ

ಕಲಬುರಗಿ: ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ರಸ್ತೆ ಗುತ್ತಿಗೆ ಹಿಡಿದವರು ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮಾಡಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದು ಶಾಸಕ ಬಸ

7 Jul 2025 10:17 pm
ಯುವ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ

ಕಲಬುರಗಿ: ಯುವ ಬರಹಗಾರರಿಗೆ ಸ್ಫರ‍್ತಿ ನೀಡಿ, ಪ್ರೋತ್ಸಾಹಿಸಲು ಕನ್ನಡ ಸಾಹಿತ್ಯ ಪರಿಷತ್​ನಿಂದ ಜುಲೈ ಮಾಸಾಂತ್ಯಕ್ಕೆ ಒಂದು ದಿನದ ಜಿಲ್ಲಾ ಎರಡನೇ ಯುವ ಸಾಹಿತ್ಯ ಸಮ್ಮೇಳನ ರ‍್ಪಡಿಸಲು ನರ‍್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ

7 Jul 2025 10:16 pm
ನಾಲ್ವಡಿಯವರ ಜೀವನ ಎಲ್ಲರಿಗೂ ಆದರ್ಶ

ಕೆ.ಆರ್.ನಗರ: ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ, ಆದರ್ಶ ಮತ್ತು ಅವರ ಕೊಡುಗೆ ಭವಿಷ್ಯದ ಪೀಳಿಗೆ ಮತ್ತು ನಾಯಕರ ಬದುಕಿಗೆ ಪ್ರೇರಣೆ ಮತ್ತು ಮಾದರಿಯಾಗಿದ್ದು, ಅದೊಂದು ಸುವರ್ಣಯುಗ ಎಂದು ಮೈಸೂರು ಮತ್ತು ಕೊಡಗು ಸಂಸದ ಯದುವೀರ ಕೃಷ್

7 Jul 2025 9:58 pm
ಮಂಗ ಅಡ್ಡ ಬಂದಿದ್ದರಿಂದ ಬಿದ್ದು ಬೈಕ್​ ಸವಾರ ಸಾವು

ಹಾವೇರಿ: ರಸ್ತೆಯಲ್ಲಿ ಮಂಗ ಅಡ್ಡ ಬಂದಿದ್ದರಿಂದ ಬೈಕ್​ ಸವಾರ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕೆಸರಳ್ಳಿ-ಕೋಣತಂಬಿಗಿ ಗ್ರಾಮದ ರಸ್ತೆಯಲ್ಲಿ ಭಾನುವಾರ ನಡೆದಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಯಡಿಹಳ್ಳಿಯ ವೀರಾಚಾ

7 Jul 2025 9:56 pm
ಸುನೀತಾ ವೀರಪ್ಪಗೌಡ ನೇತೃತ್ವದಲ್ಲಿ ಸಮಿತಿ ರಚನೆ

ಬನ್ನೂರು: ಪಟ್ಟಣದಲ್ಲಿ ಮುಖಂಡ ವೈ.ಎಸ್.ರಾಮಸ್ವಾಮಿ ಹಾಗೂ ಎನ್.ಎಂ.ರಾಮಚಂದ್ರ ಅವರ ನೇತೃತ್ವದಲ್ಲಿ ಬನ್ನೂರು ತಾಲೂಕು ರಚನೆ ಸಂಬಂಧ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡರ ನೇತೃತ್ವದಲ್ಲಿ ಸಮಿತ

7 Jul 2025 9:55 pm
ಬೈಕ್​ ಕಳ್ಳನ ಬಂಧನ; ಎರಡು ಬೈಕ್​ ವಶ

ಶಿಗ್ಗಾಂವಿ: ಸರ್ಕಾರಿ ಕಾಲೇಜ್​ ಬಳಿಯ ಬೈಕ್​ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ತಾಲೂಕಿನ ತಡಸ ಠಾಣೆ ಪೊಲೀಸರು ಆತನಿಂದ ಎರಡು ಬೈಕ್​ ವಶಪಡಿಸಿಕೊಂಡಿದ್ದಾರೆ. ತಡಸ ಗ್ರಾಮದ ರಮೇಶ ರಂಗಪ್ಪ ಮುಗಳಿಕಟ್ಟಿ (30) ಬಂಧಿತ ಆರೋಪ

7 Jul 2025 9:54 pm
ಮಲೆನಾಡಿನ ತಿನಿಸುಗಳ ತಿಳಿಯಲು ಆಹಾರ ಮೇಳ ಸಹಕಾರಿ

ಸಾಗರ: ಹಲಸಿನ ಹಣ್ಣು ಆರೋಗ್ಯಕ್ಕೆ ಪೂರಕ. ಹಣ್ಣು ಮತ್ತು ಕಾಯಿಯಿಂದ ವೈವಿಧ್ಯ ಖಾದ್ಯಗಳನ್ನು ತಯಾರಿಸಬಹುದು. ಮಲೆನಾಡಿನ ಖಾದ್ಯಗಳ ಬಗ್ಗೆ ತಿಳಿದುಕೊಳ್ಳಲು ಇಂತಹ ಆಹಾರ ಮೇಳ ಸಹಕಾರಿ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್

7 Jul 2025 9:53 pm
ಮಾಧ್ಯಮಗಳು ಶೋಷಿತ ಸಮುದಾಯಗಳ ಪರ

ಹುಣಸೂರು: ಶೋಷಿತ ಸಮುದಾಯಗಳ ಪರವಾಗಿ ಇಂದಿಗೂ ಮಾಧ್ಯಮಗಳು ನಿಂತಿವೆ ಎಂದು ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ದಲಿತ ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಡೀಡ್ ಸಂಸ್ಥೆಯ ಮಾನವ ಸಂಪನ್ಮೂಲ

7 Jul 2025 9:53 pm
ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್​ ನಾಮಲಕ ತೆರವುಗೊಳಿಸಿ

ರಾಣೆಬೆನ್ನೂರ: ನಗರದ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್​ ನಾಮಲಕ ರಾರಾಜಿಸುತ್ತಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ತಹಸೀಲ್ದಾರ್​ ಆರ್​.ಎ

7 Jul 2025 9:53 pm
ದ್ವಿಭಾಷಾ ನೀತಿ ಜಾರಿಗೊಳಿಸಲು ಕರವೇ ಒತ್ತಾಯ

ರಾಣೆಬೆನ್ನೂರ: ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಟಕದ ವತಿಯಿಂದ ಸೋಮವಾರ ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಪಂ ಪಿಡಿಒ ದೇವರಾಜ ಮೂಲಕ ರಾಜ್ಯ ಸರ್ಕಾರಕ್ಕೆ ಮ

7 Jul 2025 9:52 pm
12ರಂದು ಓರಿಯಂಟೇಶನ್ ಕಾರ್ಯಕ್ರಮ

ಮೈಸೂರು: ಕೃಷಿಕ್ ಸರ್ವೋದಯ ಫೌಂಡೇಶನ್, ಕೆಎಸ್‌ಎಫ್ ಅಕಾಡೆಮಿಯಿಂದ ಜು.12ರಂದು ಒಂದು ದಿನದ ಬ್ಯಾಂಕ್ ಪರೀಕ್ಷಾ ತರಬೇತಿಗೆ ಉಚಿತ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಬ್ಯಾಂಕ್, ಸರ್ಕಾರಿ ನೌಕರಿ ಪರೀಕ್ಷ

7 Jul 2025 9:51 pm
ಔಷಧ ವಿಜ್ಞಾನ ಕ್ಷೇತ್ರದ ಮಹತ್ವ ಅರಿಯಲಿ: ಡಾ.ಗಿರೀಶ್ ಕಪೂರ್

ಮೈಸೂರು: ಔಷಧಗಳು ಅಂತಿಮವಾಗಿ ಮನುಷ್ಯರ ಒಳಿತಾಗಿ ಉಪಯೋಗವಾಗುತ್ತವೆ ಎನ್ನುವುದನ್ನು ಔಷಧ ಸಂಶೋಧಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೈದಾರಬಾದಿನ ಯುನೈಟೆಡ್ ಸ್ಟೇಟ್ ಫಾರ್ಮಕೋಪಿಯಾದ ಇಂಡಿಯಾ ಸೈಟ್ ಆಪರೇಷನ್ ಮತ್ತು ಸೈಟ್ ಹೆಡ್

7 Jul 2025 9:31 pm
ಯುವ ವೈದ್ಯರಿಗೆ ವಿಚಾರ ಸಂಕಿರಣ ಸಹಕಾರಿ

ಚಿಕ್ಕೋಡಿ: ಸಂಧಿವಾತ ಮತ್ತು ಕೀಲು ಸಂಬಂಧಿ ಕಾಯಿಲೆಗಳ ಆಧುನಿಕ ಮತ್ತು ಆಯುರ್ವೇದ ನಿರ್ವಹಣೆ ಕುರಿತು ಇಂದಿನ ಯುವ ವೈದ್ಯರಿಗೆ ಅರಿತುಕೊಳ್ಳಲು ವಿಚಾರ ಸಂಕಿರಣ ಮತ್ತು ಉಪನ್ಯಾಸ ಕಾರ್ಯಕ್ರಮ ಸಹಕಾರಿಯಾಗಿವೆ ಎಂದು ಕೆಎಲ್ಇ ಆಸ್ಪ

7 Jul 2025 9:19 pm
ಜಾನುವಾರುಕಟ್ಟೆ ಶಾಲೆಯಲ್ಲಿ ಗಿಡ ವಿತರಣೆ

ಕೊಕ್ಕರ್ಣೆ: ಅಂತಾರಾಷ್ಟ್ರೀಯ ಸಹಕಾರಿ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಶಿರೂರು ಮೂರುಕೈ ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಜಾನುವಾರುಕಟ್

7 Jul 2025 9:19 pm
ರಂಗಸಂತ ಎಲ್.ಬಿ.ಕೆ. ಆಲ್ದಾಳ ಟ್ರಸ್ಟ್‌ ಅಸ್ತಿತ್ವಕ್ಕೆ

ಕಲಬುರಗಿ :ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ನಾಟಕಕಾರ ಎಲ್.ಬಿ.ಕೆ.ಆಲ್ದಾಳ ಕವಿಗಳ ಟ್ರಸ್ಟ್ ,ಹಿರಿಯ ರಂಗ ಕಲಾವಿದ ಸೇಡಂನ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಕರ್ನಾಟಕ

7 Jul 2025 9:15 pm
ಮಾದಕ ವ್ಯಸನ ಯುವಜನತೆ ಕಾಡುವ ದೊಡ್ಡ ಪಿಡುಗು

ಶಂಕರನಾರಾಯಣ: ಮಾದಕ ದ್ರವ್ಯ ಸೇವನೆ ವ್ಯಕ್ತಿಯ ಆರೋಗ್ಯ ಮತ್ತು ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಕಾನೂನಿನ ಅನ್ವಯ ವಿವಿಧ ಶಿಕ್ಷೆಗಳನ್ನು ನೀಡಲಾಗುತ್ತದೆ. ಮಾದಕ ದ್ರವ್ಯ ವ್ಯಸ

7 Jul 2025 9:13 pm
ಕರ್ಣನಂತೆ ಬಾಳಿ ಬದುಕಿದ್ದ ನರಸೋಜಿರಾವ ಶಿಂಧೆ

ಪ್ರಕಾಶ ಅಸುಂಡಿ ಕಟಕೋಳ: ಉತ್ತರ ಕರ್ನಾಟಕದ ಜಾಗತ ದೆವ ಗೊಡಚಿ ವೀರಭದ್ರ ದೇವರ ಪರಮಭಕ್ತರಾಗಿದ್ದ ಕಿಲ್ಲಾ ತೊರಗಲ್ಲ ಮಹಾರಾಜ ನರಸೋಜಿರಾವ ಮುರಾರಿರಾವ ಶಿಂಧೆ ಕಲಿಯುಗ ಕರ್ಣನೆಂದೇ ಪ್ರಸಿದ್ಧರಾಗಿದ್ದಾರೆ. ನರಸೋಜಿರಾವ್​ ರಾಮದುರ

7 Jul 2025 9:12 pm
ಮುಳ್ಳೂರು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಶನಿವಾರಸಂತೆ: ನಿಡ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 1988-89ನೇ ಶೈಕ್ಷಣಿಕ ಸಾಲಿನ ಹಳೆಯ ವಿದ್ಯಾರ್ಥಿಗಳು, ಪೂರ್ವ ಸಂಘ, ಕ್ರೀಡಾ ಸಂಘ ಮತ್ತು ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್

7 Jul 2025 9:12 pm
ಪರಿಸರ ರಕ್ಷಣೆ ಕೆಲಸದಲ್ಲಿ ಎಲ್ಲರೂ ಪಾಲ್ಗೊಳ್ಳಿ

ಸಾಗರ: ಪರಿಸರ ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಸ್ವಯಂಪ್ರೇರಿತರಾಗಿ ಪರಿಸರ ಉಳಿಸುವ, ಜಾಗೃತಿ ಮೂಡಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು. ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದ

7 Jul 2025 9:12 pm
ವಿಷ್ಣು ದೇವರಿಗೆ ತುಳಸಿ ಪೂಜೆ 10ಕ್ಕೆ

ಸಾಗರ: ಆಷಾಢ ಮಾಸದ ಗುರುಪೂರ್ಣಿಮೆ ಪ್ರಯುಕ್ತ ನಗರೇಶ್ವರ ದೇವಸ್ಥಾನದಲ್ಲಿ ಜು.10ರಂದು ಲೋಕಕಲ್ಯಾಣಾರ್ಥವಾಗಿ ಸಾಗರದ ಆರ್ಯವೈಶ್ಯ ಮಹಾಜನ ಸಮಿತಿಯಿಂದ ಶ್ರೀ ವಿಷ್ಣು ದೇವರಿಗೆ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗ

7 Jul 2025 9:10 pm
ಮಕ್ಕಳ ಸಹಾಯವಾಣಿ – 1098 ಪ್ರಸಾರಕ್ಕೆ ಆದೇಶ

ಬೆಂಗಳೂರು: ಶಾಲಾ ಮತ್ತು ಕಾಲೇಜುಗಳಲ್ಲಿ ಮಕ್ಕಳಿಗೆ 24/7 ತುರ್ತು ಸೇವೆ ಒದಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಎಸ್‌ಇಎಲ್) ಮಕ್ಕಳ ಸಹಾಯವಾಣಿ ಸಂಖ್ಯೆ-1098 ಅನ್ನು ವ್ಯಾಪಕವಾಗಿ ಪ್ರಸಾರ ಮಾಡಲು ಆದೇಶಿಸಿದೆ. ರಾಜ್ಯದ ಸರ

7 Jul 2025 8:51 pm
ಪಿಎಸ್‌ಐ ಅಮಾನತು ಖಂಡನೀಯ

ಹುಕ್ಕೇರಿ: ತಾಲೂಕಿನ ಇಂಗಳಿ ಗ್ರಾಮದಲ್ಲಿ ಗೋ ರಕ್ಷಣೆಗೆ ಮುಂದಾಗಿದ್ದ ಶ್ರೀ ರಾಮಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬಾರದಿದ್ದರೂ ಪಿಎಸ್‌ಐ ನಿಖಿಲ ಕಾಂಬಳೆ ಅವರನ್ನು ಅಮಾನತುಗೊಳ

7 Jul 2025 8:51 pm
ಶರಣ್ ಪಂಪ್ವೆಲ್ ಗೆ ನಿರ್ಬಂಧ

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಒಂದು ತಿಂಗಳ ಕಾಲ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಶರಣ್

7 Jul 2025 8:47 pm
ವಿಶ್ವಾಸ ಕಾಯ್ದುಕೊಂಡರೆ ಗೆಲುವು

ಹುಕ್ಕೇರಿ: ಗ್ರಾಹಕರು, ಸದಸ್ಯರು ಮತ್ತು ಸಿಬ್ಬಂದಿ ವಿಶ್ವಾಸಕ್ಕೆ ಚ್ಯುತಿ ಬರದಂತೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಸಚಿವ ಸಚಿವ ಸ

7 Jul 2025 8:44 pm
ದೇಶದ ಅಭಿವೃದ್ಧಿ ಪಥದಲ್ಲಿ ಕೊಡುಗೆ ನೀಡಿ

ಕೋಟ: ವಿದ್ಯಾರ್ಥಿಗಳು ನಾಯಕತ್ವ ಗುಣ, ವಾತುಗಾರಿಕಾ ಕೌಶಲ, ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು. ನಮ್ಮ ಸಂವಿಧಾನ ಹಾಗೂ ರಾಜಕೀಯ ವಿಷಯಗಳಲ್ಲಿ ಅಭಿವಾನ ಹಾಗೂ ಆಸಕ್ತಿ ಬೆಳೆಸಿಕೊಳ್ಳಬೇಕು. ಸವಾಜದಲ್ಲಿ ಯೋಗ್ಯ ಪ್ರಜೆಯಾಗು

7 Jul 2025 8:43 pm
ಜಿಲ್ಲಾಧ್ಯಕ್ಷರಾಗಿ ನೇಮಕ

ಹುಬ್ಬಳ್ಳಿ: ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ ಧಾರವಾಡದ ರಾಜು ಎಚ್.ಎಂ. ನೇಮಕಗೊಂಡಿದ್ದಾರೆ. ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ಈ ನೇಮಕ ಮಾಡಿದ್ದ

7 Jul 2025 8:41 pm
ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿ

ಕೋಟ: ಪರಿಸರದ ಮೇಲೆ ಮನುಕುಲ ನಿರಂತರ ದರ್ಪ ತೊರಿಸುತ್ತಿದ್ದಾರೆ ಇದರ ದುಷ್ಪರಿಣಾಮವನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮುಂದಿನ ಜನಾಂಗಕ್ಕಾಗಿ ಈಗಾಗಲೇ ನಾವುಗಳು ಗಿಡಮರಗಳನ್ನು ನೆಟ್ಟು ಪೋಷಿಸುವ ಕಾ

7 Jul 2025 8:37 pm
ಗ್ಯಾರಂಟಿ ಯೋಜನೆಗಳ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ; ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶಾಸಕ ರುದ್ರಪ್ಪ ಲಮಾಣಿ ಉದ್ಘಾಟನೆ

ಹಾವೇರಿ: ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ವಸ್ತು ಪ್ರದರ್ಶನದ ಮೂಲಕ ಅದ್ಬುತವಾಗಿ ಅನಾವರಣಗೊಳಿಸಲಾಗಿದೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು. ನಗರದ ಕೇಂದ್ರ ಬಸ್ ನಿಲ್ದಾಣದ

7 Jul 2025 8:36 pm
ಹಸಿರು ಜೀವ ಅಭಿಯಾನಕ್ಕೆ ಚಾಲನೆ

ಕೋಟ: ಕೋಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಪರಿಸರಸ್ನೇಹಿ ಹಸಿರು ಜೀವ ಅಭಿಯಾನಕ್ಕೆ ಹೊಸಬೆಂಗ್ರೆ ಪರಿಸರದಲ್ಲಿ ಕೋಡಿ ಮೀನುಗಾರಿಕೆ ಸೊಸೈಟಿ ನಿರ್ದೇಶಕ ಲಕ್ಷ್ಮಣ್ ಸುವರ್ಣ ಮನೆಯಲ್ಲಿ ಗಿಡ ನಡುವ ಮೂಲಕ ಚಾಲನೆ ನೀಡಲಾಯಿತು. ಗೀತಾ

7 Jul 2025 8:30 pm
ಹಾವೇರಿ ನಗರದ ವಿದ್ಯಾನಗರ ಪಶ್ಚಿಮ ಬಡಾವಣೆಯ 3ನೇ ಕ್ರಾಸ್‌ನ ವೃತ್ತಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತ ಎಂದುನಾಮಕರಣ

ಹಾವೇರಿ: ನಗರದ ಪಿ.ಬಿ.ರಸ್ತೆಯ ವಿದ್ಯಾನಗರ ಪಶ್ಚಿಮ ಬಡಾವಣೆಯ 3ನೇ ಕ್ರಾಸ್‌ನ ವೃತ್ತಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಸೋಮವಾರ ನಾಮಕರಣ ಮಾಡಿದರು. ಅಂಬಿಗರ ಚೌಡಯ್ಯ ಗುರುಪೀಠದ ಶ್

7 Jul 2025 8:30 pm
ಅತಿವೃಷ್ಟಿಯಿಂದ ಕಾಫಿ ಕ್ಷೇತ್ರಕ್ಕೆ ನಷ್ಟ : ಬೆಳೆಗಾರರಿಂದ ನಿಯೋಗ

ಮಡಿಕೇರಿ: ಪ್ರಸ್ತುತ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕಾಫಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರುವುದರಿಂದ ಸರ್ಕಾರ ಹಾಗೂ ಕಾಫಿ ಮಂಡಳಿ ಬೆಳೆಗಾರರ ನೆರವಿಗೆ ಬರಬೇಕೆಂದು ಶ

7 Jul 2025 8:30 pm
ಹಿಂದೂ ಸಂಘಟನೆ ಮುಗಿಸುವ ಹುನ್ನಾರ

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಹಿಂದೂ ಸಂಘಟನೆ ಮುಖಂಡರ ವಿರುದ್ಧ ರೌಡಿ ಶೀಟರ್​ ತೆರೆಯುವುದು, ಗೂಂಡಾಕಾಯ್ದೆ ಬಳಸುವುದು ಸೇರಿದಂತೆ ನಿರಂತರ ಕಿರುಕುಳ ನೀಡುತ್ತಿದ್ದು, ಈ ಮೂಲಕ ಹಿಂದೂ ಸಂಘಟನೆ ಮುಗಿಸುವ ಹುನ್ನಾರ ನ

7 Jul 2025 8:29 pm