SENSEX
NIFTY
GOLD
USD/INR

Weather

28    C

​ಹಿಂದುಳಿದ ವರ್ಗಗಳನ್ನು ಸೆಳೆಯಲು ಕರ್ನಾಟಕ ಫಾರ್ಮುಲಾ! ಏನಿದು ಎಐಸಿಸಿಯ 2029ರ ಲೆಕ್ಕಾಚಾರ

2029 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಈಗಲೇ ಸಿದ್ಧತೆ ನಡೆಸುತ್ತಿದೆ. ಅದರಲ್ಲೂ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಫಾರ್ಮುಲಾವನ್ನು ಬಳಕೆ ಮಾಡಲು ಎಐಸಿಸಿ ಮುಖಂಡರ

8 Jul 2025 2:13 pm
ನೈಸ್‌ ರಸ್ತೆ 300 ಎಕರೆಗೂ ಅಧಿಕ ಭೂ ಸ್ವಾಧೀನ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌! ರೈತರಿಗೆ ಬಿಗ್‌ ರಿಲೀಫ್‌

ಬೆಂಗಳೂರು-ಮೈಸೂರು ರಸ್ತೆಯ ಹೆದ್ದಾರಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನೈಸ್ ಸಂಸ್ಥೆಗಾಗಿ ಕೆಐಎಡಿಬಿ ವಶಪಡಿಸಿಕೊಂಡಿದ್ದ 300 ಎಕರೆಗೂ ಹೆಚ್ಚು ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ರದ್

8 Jul 2025 1:43 pm
ಬಿಹಾರ ಮಹಿಳೆಯರಿಗೆ ಬಂಪರ್‌, ಚುನಾವಣೆಗೂ ಮುನ್ನ ಮತ್ತೊಂದು ಭರ್ಜರಿ ಘೋಷಣೆ ಮಾಡಿದ ನಿತೀಶ್‌ ಕುಮಾರ್‌

ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.35ರಷ್ಟು ಮೀಸಲಾತಿ ಘೋಷಿಸಿದ್ದಾರೆ. ಈ ಮೀಸಲಾತಿ ಬಿಹಾರದ ನಿವಾಸಿ ಮಹಿಳೆಯರಿಗೆ ಮಾತ್ರ ಅನ್ವಯವಾಗ

8 Jul 2025 1:34 pm
ಕುರ್ಚಿ ಕಿತ್ತಾಟದಲ್ಲಿ ರಾಜ್ಯವನ್ನು ಮರೆತಿದ್ದಾರೆ ಸಿಎಂ, ಡಿಸಿಎಂ! ಬಸವರಾಜ ಬೊಮ್ಮಾಯಿ ವಾಗ್ದಾಳಿ

ಸಿಎಂ ಮತ್ತು ಡಿಸಿಎಂ ನಡುವೆ ನಾನು ಸಿಎಂ ಸ್ಥಾನ ಬಿಡುವುದಿಲ್ಲ. ನಾನು ಸಿಎಂ ಆಗುತ್ತೇನೆ ಎಂಬ ಕುರ್ಚಿ ಕಚ್ಚಾಟದಲ್ಲಿ ಆಡಳಿತವನ್ನು ಸಂಪೂರ್ಣ ಮರೆತಿದ್ದಾರೆ. ಬಡವರು, ರೈತರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಪ್

8 Jul 2025 1:32 pm
ಟೀಂ ಇಂಡಿಯಾವನ್ನು ಮೂದಲಿಸಿದ್ದ ಮೈಕಲ್ ವಾನ್ ಅವರ ಕಾಲೆಳೆದ ಚೇತೇಶ್ವರ ಪೂಜಾರ! ಏನಿದು ಸಂಗತಿ?

ಆ್ಯಂಡರ್ಸನ್ - ತೆಂಡೂಲ್ಕರ್ ಟೆಸ್ಟ್ ಸರಣಿಯಲ್ಲಿ ಭಾರತದ ಗೆಲುವಿನ ನಂತರ ಚೇತೇಶ್ವರ ಪೂಜಾರ ಅವರು ಮೈಕಲ್ ವಾನ್ ಅವರ ಕಾಲೆಳೆದಿದ್ದಾರೆ. ಸರಣಿಯ ಬಗ್ಗೆ ವಾನ್ ಅವರು ನುಡಿದಿರುವ ಭವಿಷ್ಯದ ಬಗ್ಗೆ ಪೂಜಾರ ಟೀಕಿಸಿದ್ದಾರೆ. ಲೀಡ್ಸ್ ನ

8 Jul 2025 1:28 pm
ಆಹಾರ ಮಳಿಗೆ ಮಾಲೀಕರ ಮೇಲೆ ಹಲ್ಲೆ ಕೇಸ್‌: ಪ್ರತಿಭಟನೆ ನಡೆಸಿದ ಎಂಎನ್ಎಸ್ ಕಾರ್ಯಕರ್ತರು ವಶಕ್ಕೆ

ಮರಾಠಿ ಮಾತನಾಡದ ಕಾರಣಕ್ಕೆ ಆಹಾರ ಮಳಿಗೆಯ ಮಾಲೀಕರ ಮೇಲೆ ಹಲ್ಲೆ ಖಂಡಿಸಿ ವ್ಯಾಪಾರಿಗಳು ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ, ಎಂಎನ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅನುಮತಿಸಿದ ಮಾರ್ಗದಲ್ಲಿ ಪ್ರತಿಭಟನೆ ನಡೆಸಲಿ

8 Jul 2025 1:17 pm
ತಾಯಿಗೆ ದೆವ್ವ ಹಿಡಿದಿದೆ ಎಂದು ಬಿಡಿಸಲು ಹೋದ ಮಗ: ಮನಸ್ಸೋ ಇಚ್ಛೆ ಹಲ್ಲೆ ಮಾಡಿ, ಥಳಿಸಿ ಮಹಿಳೆಯನ್ನು ಕೊಂದೇ ಬಿಟ್ಟರು! ಶಿವಮೊಗ್ಗದಲ್ಲಿ ಅಮಾನವೀಯ ಘಟನೆ

ಶಿವಮೊಗ್ಗದ ಹೊಳೆಹೊನ್ನೂರಿನಲ್ಲಿ ದೆವ್ವ ಬಿಡಿಸುವ ನೆಪದಲ್ಲಿ ಗೀತಮ್ಮ ಎಂಬ ಮಹಿಳೆಗೆ ಆಶಾ ಮತ್ತು ಆಕೆಯ ಸಹಚರರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ನಿರಂತರ ಥಳಿತದಿಂದ ಗಂಭೀರವಾಗಿ ಗಾಯಗೊಂಡ ಗೀತಮ್ಮ ಆಸ್ಪತ್ರೆಯಲ್ಲಿ ಮೃತಪಟ

8 Jul 2025 1:13 pm
ಪ್ರಕಾಶ್‌ ರೈ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ?: ಬಹುಭಾಷಾ ನಟನನ್ನು ಕುಟುಕಿದ ಎಂಬಿ ಪಾಟೀಲ್‌

ಸಚಿವ ಎಂ.ಬಿ.ಪಾಟೀಲ್ ಅವರು ಪ್ರಕಾಶ್ ರೈ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದಿದ್ದಾರೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಕಡಿಮೆ ದರದಲ್ಲಿ ಭೂಮಿ ನ

8 Jul 2025 12:59 pm
ಜವಳಿ ಕಂಪನಿಗಳ ಷೇರುಗಳು ಭರ್ಜರಿ ಏರಿಕೆ, 8%ವರೆಗೆ ಜಂಪ್‌; ಕಾರಣ ಡೊನಾಲ್ಡ್‌ ಟ್ರಂಪ್‌!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಗ್ಲಾದೇಶದ ಜವಳಿ ಉತ್ಪನ್ನಗಳ ಮೇಲೆ ಶೇ. 35ರಷ್ಟು ಸುಂಕ ವಿಧಿಸಿದ ಕಾರಣ, ಭಾರತೀಯ ಜವಳಿ ಕಂಪನಿಗಳ ಷೇರುಗಳು ಮಂಗಳವಾರ ಏರಿಕೆ ಕಂಡಿವೆ. ಈ ಕ್ರಮದಿಂದ ಭಾರತದ ಜವಳಿ ಉದ್ಯಮಕ್ಕೆ ಅನುಕೂಲವಾಗು

8 Jul 2025 12:32 pm
ಶಿರಸಿಯಲ್ಲಿ ವಿದ್ಯಾರ್ಥಿಗೆ ವಂಚಿಸಿ 35 ವರ್ಷ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ: ಆದರೆ, ಕ್ಷಮೆ ನೀಡಿ ಕರುಣೆ ತೋರಿದ ಸಂತ್ರಸ್ತ! ಯಾಕೆ ಗೊತ್ತಾ?

30-40 ವರ್ಷದ ಹಿಂದಿನ ಕಷ್ಟ, ಬಡತನ, ಹಣಕ್ಕಿದ್ದ ಮೌಲ್ಯ ಎಲ್ಲವೂ ಈಗ ಬದಲಾಗಿದೆ. ಆದರೆ ಆಗ ಅನುಭವಿಸಿದ ನೋವಿಂದ ಜೀವನದಲ್ಲಿ ಬಳಿಕ ದೊಡ್ಡ ವ್ಯಕ್ತಿಯಾಗಿ, ತಪ್ಪು ಮಾಡಿದ್ದವರನ್ನೂ ಕ್ಷಮಿಸಿ, ಕರುಣೆ ತೋರಿ ಶಿಕ್ಷೆಯಿಂದ ಪಾರು ಮಾಡಿದ ವಿ

8 Jul 2025 12:27 pm
ಕರ್ನಾಟಕದಲ್ಲಿ ದುಷ್ಕರ್ಮಿಗಳಿಗಿಲ್ಲವೇ ಕಾನೂನಿನ ಭಯ! ಗೃಹ ಇಲಾಖೆ ಎಚ್ಚೆತ್ತುಕೊಳ್ಳುವುದು ಯಾವಾಗ

ಯುವಕನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡಿದೆ. ವಿಡಿಯೋದಲ್ಲಿ ದುಷ್ಕರ್ಮಿಗಳು ಯಾವುದೇ ಕಾನೂನಿನ ಭಯ ಇಲ್ಲದೆ ವರ್ತಿಸುತ್ತಿ

8 Jul 2025 12:26 pm
Explained: 23 ಲಕ್ಷ ಕೊಟ್ಟರೂ ಎಲ್ಲ ಭಾರತೀಯರಿಗೂ ಗೋಲ್ಡನ್‌ ವೀಸಾ ಏಕೆ ಸಿಗಲ್ಲ? ದುಬೈ ಹೊರಡಲು ಸಜ್ಜಾದವರು ಗಮನಿಸಿ

ಯುಎಇ ಗೋಲ್ಡನ್ ವೀಸಾ ಭಾರತೀಯರಿಗೆ ಲಭ್ಯವಿದೆ. ಇದು ದೀರ್ಘಕಾಲೀನ ವಾಸ್ತವ್ಯಕ್ಕೆ ಅವಕಾಶ ನೀಡುತ್ತದೆ. ಹೂಡಿಕೆ, ಪ್ರತಿಭೆ, ಉದ್ಯಮಶೀಲತೆ ಅಥವಾ ಶಿಕ್ಷಣದ ಆಧಾರದ ಮೇಲೆ ಅರ್ಹತೆ ಪಡೆಯಬಹುದು. ಅಪರಾಧ ಹಿನ್ನೆಲೆ ಪರಿಶೀಲನೆ ಕಡ್ಡಾಯ.

8 Jul 2025 11:47 am
ಜೋ ರೂಟ್ ವಿಕೆಟ್ ಎಗರಿಸಿದ್ದ ಆಕಾಶ್ ದೀಪ್ ಎಸೆತ ಕ್ರಮಬದ್ಧವಲ್ಲವೇ? ಈಗ ಎಂಸಿಸಿ ನೀಡಿದೆ ಮಹತ್ವದ ಸ್ಪಷ್ಟನೆ!

ಬರ್ಮಿಂಗ್ ಹ್ಯಾಂ ಟೆಸ್ಟ್ ಪಂದ್ಯದಲ್ಲಿ ಆಕಾಶ್ ದೀಪ್ ಅವರು ಜೋ ರೂಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದಾಗ ಕ್ರಿಕೆಟ್ ಪ್ರೇಮಿಗಳು ದಂಗಾಗಿದ್ದರು. ಇದನ್ನು ಶತಮಾನದ ಎಸೆತ ಎಂದೇ ಬಣ್ಣಿಸಲಾಗಿತ್ತು. ಆದರೆ ಈ ಚೆಂಡು ಎಸೆಯುವಾಗ ಆಕಾ

8 Jul 2025 11:46 am
ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ? ನಾಯಕತ್ವ ಬದಲಾವಣೆ ಗೊಂದಲದ ನಡುವೆ ಹೊಸ ಚರ್ಚೆ, ಅಸಲಿಯತ್ತೇನು

ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣವನ್ನು ತೊರೆದು ರಾಷ್ಟ್ರ ರಾಜಕಾರಣದತ್ತ ಮುಖ ಮಾಡುತ್ತಾರಾ? ಎಂಬ ಕುತೂಹಲ ಕೆರಳಿಸಿದೆ. ಅದರಲ್ಲೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಈ ಚರ್ಚೆ ಮುನ್ನಲೆಗೆ ಬಂದಿದೆ. ಕಾಂಗ

8 Jul 2025 11:30 am
ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ: ವರ್ಷಕ್ಕೆ 3 ಲಕ್ಷ ರೂ.ವರೆಗಿನ ಸ್ಕಾಲರ್‌ಶಿಫ್‌: ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ?

ಪಿ. ಎಂ. ಯಂಗ್ ಅಚೀವರ್ಸ್ ಸ್ಕಾಲರ್ಶಿಪ್ ಅವಾರ್ಡ್ ಸ್ಕೀಮ್ ಫಾರ್ ವೈಬ್ರೆಂಟ್ ಇಂಡಿಯಾ ಎಂದೂ ಕರೆಯಲಾಗುವ ಪಿ. ಎಂ. ಯಶಸ್ವಿ ವಿದ್ಯಾರ್ಥಿವೇತನ ಯೋಜನೆಯನ್ನು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪ್ರಾರಂಭ

8 Jul 2025 11:25 am
ಮದುವೆಯಾಗುವುದಾಗಿ ನಂಬಿಸಿ ವಂಚನೆ, ಆರ್‌ಸಿಬಿ ಆಟಗಾರನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು!

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಯಶ್ ದಯಾಳ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಗಾಜಿಯಾಬಾದ್ ಮೂಲದ ಮಹಿಳೆಯೊಬ್ಬರು ನೀಡಿದ ದೂರ

8 Jul 2025 11:16 am
ನೇತನ್ಯಾಹು ನ್ಯೂಯಾರ್ಕ್‌ಗೆ ಕಾಲಿಟ್ಟರೆ ಬಂಧನ ಎಂದ ಮಮ್ದಾನಿ; ಹದ್ದುಬಸ್ತಿನಲ್ಲಿರುವಂತೆ ಟ್ರಂಪ್ ಎಚ್ಚರಿಕೆ!

ಐಸಿಸಿ ಬಂಧನ ವಾರಂಟ್ ಹೊಂದಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಬಂಧಿಸುವುದಾಗಿ ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಜೊಹ್ರಾನ್ ಮಮ್ದಾನಿ ಬೆದರಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ

8 Jul 2025 10:50 am
Gold Rate: ಒಂದೇ ದಿನಕ್ಕೆ 550 ರೂ ಏರಿಕೆ: ಮತ್ತೆ ಲಕ್ಷದ ಗಡಿ ಸಮೀಪಕ್ಕೆ ಚಿನ್ನದ ಬೆಲೆ! ಏರಿಕೆಗೆ ಕಾರಣಗಳೇನು ಗೊತ್ತಾ?

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟ್ರಂಪ್ ಅವರ ಸುಂಕದ ನೀತಿಯಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 9884 ರೂಪಾಯಿ ಆಗಿದ್ದು, 55 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ದರದ

8 Jul 2025 10:37 am
ಬೀದರ್ ಜಿಲ್ಲಾ ಕಾಂಗ್ರೆಸ್ ಒಳಜಗಳ ಮತ್ತಷ್ಟು ಉಲ್ಬಣ: ಈಶ್ವರ್ ಖಂಡ್ರೆ ವಿರುದ್ಧ ಸುರ್ಜೇವಾಲಗೆ ದೂರು

ರಾಜ್ಯ ಕಾಂಗ್ರೆಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಬಣ ರಾಜಕೀಯ ಜೋರಾಗಿದೆ. ಆದರೆ ಇದು ಜಿಲ್ಲಾ ಮಟ್ಟದಲ್ಲೂ ವ್ಯಾಪಿಸಿದೆ. ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ಬಣಗಳ ತಿಕ್ಕಾಟ ಜೋರಾಗಿದೆ. ಸಚಿವ ಈಶ್ವರ್ ಖಂಡ್ರೆ ವಿರುದ್ಧ ಒಂದು ಬ

8 Jul 2025 10:11 am
ತಮಿಳುನಾಡಿನಲ್ಲಿ ರೈಲು-ಸ್ಕೂಲ್‌ ಬಸ್ ಅಪಘಾತ, ಮೂವರು ಮಕ್ಕಳು ಬಲಿ, ಉಳಿದವರಿಗೆ ಗಂಭೀರ ಗಾಯ

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಮತ್ತು ಆರು ವಿದ್ಯಾರ್ಥಿಗಳು ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಚೆಮ್ಮಂಕುಪ್ಪಂ ಬಳಿ ರೈ

8 Jul 2025 10:02 am
ಕಾರು ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌, ಕೆಲವೇ ವರ್ಷಗಳಲ್ಲಿ ಇಳಿಯಲಿದೆ ಕಾರು ದರ

2019 ರಿಂದ ಕಾರುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೂ, ಉತ್ಪಾದನಾ ಸುಧಾರಣೆ ಮತ್ತು ತಂತ್ರಜ್ಞಾನದ ಬಳಕೆಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ ಬೆಲೆ ಏರಿಕೆಯ ವೇಗ ಕಡಿಮೆಯಾಗುವ ಸಾಧ್ಯತೆಯಿದೆ. 2029 ರ ವೇಳೆಗೆ ಸರಾಸರಿ ಕಾರಿನ ಬೆಲೆ 14.

8 Jul 2025 10:00 am
‘ಬಿಗ್ ಬಾಸ್’ ಗ್ಲಾಮರ್‌ ಹೆಚ್ಚಿಸಲು ಬರ್ತಾರಾ ‘ಈ’ ಬೆಡಗಿಯರು?

‘ಬಿಗ್ ಬಾಸ್’ ಗ್ಲಾಮರ್‌ ಹೆಚ್ಚಿಸಲು ಬರ್ತಾರಾ ‘ಈ’ ಬೆಡಗಿಯರು?

8 Jul 2025 9:45 am
ʻಶಾಂತಿಧೂತʼ ಡೊನಾಲ್ಡ್‌ ಟ್ರಂಪ್‌ ಅವರನ್ನು ನೊಬೆಲ್‌ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಿದ ಬೆಂಜಮಿನ್‌ ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಅಬ್ರಹಾಂ ಒಪ್ಪಂದಗಳು ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾ

8 Jul 2025 9:24 am
ಚೀನಾದಲ್ಲಿ ನಾಯಕತ್ವ ಬದಲು? ಸೈದ್ಧಾಂತಿಕ ಬಿಗಿ ನಿಲುವು ಕ್ಸಿ ಜಿನ್‌ಪಿಂಗ್‌ಗೆ ಮುಳುವು!

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧಿಕಾರ ಕೇಂದ್ರೀಕರಣ ಮತ್ತು ಸೈದ್ಧಾಂತಿಕ ನಿಲುವುಗಳ ಬಗ್ಗೆ ಅಸಮಾಧಾನಗೊಂಡಿರುವ ಕಮ್ಯುನಿಸ್ಟ್ ಪಕ್ಷವು ಪರ್ಯಾಯ ನಾಯಕನ ಹುಡುಕಾಟದಲ್ಲಿದೆ. ಮಿಲಿಟರಿ ಬಲಪಡಿಸಲು ಜಾಂಗ್ ಯಾಕ್ಸಿಯಾ ಮತ

8 Jul 2025 8:52 am
ನರೇಗಾ ಕಾರ್ಮಿಕರಿಗಿಲ್ಲ ಪಗಾರ; ಕೆಲಸಕ್ಕೆ ಖಾತ್ರಿ ನೌಕರರ ಬಹಿಷ್ಕಾರ

ನರೇಗಾ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಯಾಗದೇ ಇರುವುದರಿಂದ ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಲೇವಾದೇವಿದಾರರಿಂದ ಅನಿವಾರ್ಯವಾಗಿ ಸಾಲ ಮಾಡಿ ಕ

8 Jul 2025 8:50 am
ಥೇಟ್ ರೇಣುಕಾಸ್ವಾಮಿ ಕೊಲೆ ಮಾದರಿಯೇ, ಕಲಬುರಗಿಯಲ್ಲೂ ಪ್ರೇಯಸಿ ಮಾತು ಕೇಳಿ ಕೊಲೆ! ನಂತರ ಆಗಿದ್ದೇನು? ನೋಡಿ

ಕಲಬುರಗಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾದರಿಯಲ್ಲೇ ನಡೆದ ಘಟನೆಯಲ್ಲಿ, ಪ್ರಿಯತಮೆಯ ಮಾತಿಗೆ ಬೆಲೆಕೊಟ್ಟು ವ್ಯಕ್ತಿಯೊಬ್ಬನನ್ನು ಅಪಹರಿಸಿ ಕೊಲೆ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ನೌಕರ ರಾಘವೇಂ

8 Jul 2025 8:43 am
ಟ್ರಕ್ ಡ್ರೈವರ್ ಆಗಲು ಬಯಸಿದ್ದ ಆಕಾಶ್ ದೀಪ್! ರಫಿ ಹಾಡನ್ನು ಇಷ್ಟಪಡುತ್ತಿದ್ದ ಹುಡುಗ ಕ್ರಿಕೆಟರ್ ಆಗಿದ್ದೇ ವಿಶೇಷ!

ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾಗೆ ಕಾಲಿಟ್ಟ ಬಳಿಕ ಮಧ್ಯಮ ವರ್ಗದ ಯುವಕರ ಕ್ರಿಕೆಟ್ ಕನಸಿನ ರೆಕ್ಕೆ ಪುಕ್ಕಗಳು ಬಲಿತವು. ಇದೀಗ ಉತ್ತರ ಭಾರತದ ಬಡತನದ ಬೇಗೆಯಲ್ಲೇ ಬೆಳೆದ ಅನೇಕ ಯುವಕರು ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ

8 Jul 2025 8:35 am
ಸ್ಟೆಲ್ತ್ ವಾಯು ಪಾರಮ್ಯದ ಸ್ಪರ್ಧೆಗಿಳಿಯಲಿದೆ ಭಾರತದ ಎಎಂಸಿಎ ಯುದ್ಧ ವಿಮಾನ; ಏನಿದರ ವಿಶೇಷತೆ?

ಭಾರತವು ತನ್ನ ಮೊದಲ 5ನೇ ತಲೆಮಾರಿನ ಸ್ವದೇಶಿ ಸ್ಟೆಲ್ತ್ ಯುದ್ಧ ವಿಮಾನ 'ಎಎಂಸಿಎ'ಯನ್ನು ಅಭಿವೃದ್ಧಿಪಡಿಸುತ್ತಿದೆ. ಚೀನಾದ ಜೆ-20 ಯುದ್ಧ ವಿಮಾನದಿಂದ ಎದುರಾಗುತ್ತಿರುವ ಬೆದರಿಕೆಯನ್ನು ಎದುರಿಸಲು ಮತ್ತು ವಾಯು ಪಾರಮ್ಯ ಸಾಧಿಸಲು

8 Jul 2025 8:23 am
Karnataka Weather: ಐದು ದಿನ ಕರಾವಳಿ, ಮಲೆನಾಡಿನಲ್ಲಿ ವ್ಯಾಪಕ ಮಳೆ : ಯೆಲ್ಲೋ ಅಲರ್ಟ್

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ, ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಿಸಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ

8 Jul 2025 7:58 am
Explained: ಸುಂಕದ ಬಿಂಕದಲ್ಲಿ ಮೈಮರೆತ ಡೊನಾಲ್ಡ್‌ ಟ್ರಂಪ್;‌ ಗೆಳೆಯರಾದ ಜಪಾನ್‌, ದ.ಕೊರಿಯಾಗೆ ಶೇ.25ರಷ್ಟು ತೆರಿಗೆ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವ್ಯಾಪಾರ ಅಸಮತೋಲನವನ್ನು ಸರಿಪಡಿಸಲು ಮಿತ್ರರಾಷ್ಟ್ರಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ್ದಾರೆ. ಪ್ರತೀಕಾರದ ಸುಂಕ ಹೇರಿದರೆ ಮತ್ತಷ್ಟು ಏರಿಸುವ ಬೆ

8 Jul 2025 7:55 am
ವ್ಲಾಡಿಮಿರ್‌ ಪುಟಿನ್‌ ಜೊತೆ ಮಾತಾಡಿದ ಕೆಲವೇ ಗಂಟೆಗಳಲ್ಲಿ ಸಾರಿಗೆ ಸಚಿವ ರೋಮನ್ ಸ್ಟಾರೊವೊಯಿಟ್ ಆತ್ಮಹತ್ಯೆ; ಕಾರಣ?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಸಂಪುಟದಿಂದ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ, ಸಾರಿಗೆ ಸಚಿವ ರೋಮನ್‌ ಸ್ಟಾರೊವೊಯಿಟ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾರಿಗೆ ವಲಯ ನಿಭಾಯಿಸುವಲ್ಲಿನ

8 Jul 2025 6:57 am
ಕಡೆಗೂ ಈಜೀಪುರ ಮೇಲ್ಸೇತುವೆ ಗ್ರಹಣ ಕಳೀತು: 8 ವರ್ಷದಿಂದ ತೆವಳುತ್ತಿರುವ ಕಾಮಗಾರಿಗೆ ವೇಗ, ವರ್ಷದೊಳಗೆ ಸಾರ್ವಜನಿಕ ಸಂಚಾರಕ್ಕೆ ಲಭ್ಯ!

ಬೆಂಗಳೂರಿನ ಈಜಿಪುರ ಮೇಲ್ಸೇತುವೆ ಕಾಮಗಾರಿ ಬಿಎಸ್‌ಸಿಪಿಎಲ್‌ ಪ್ರೈವೆಟ್‌ ಲಿಮಿಟೆಡ್‌ನಿಂದ ಭರದಿಂದ ಸಾಗುತ್ತಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳಿಸುವ ಗುರಿಯಿದೆ. 2.5 ಕಿ.ಮೀ ಉದ್ದದ ಈ ಸೇತುವೆಯು ಕೋರಮಂಗಲದ ಸಂಚಾರ ದಟ್ಟಣ

8 Jul 2025 6:07 am
ಕರ್ನಾಟಕ ಕರಾವಳಿಗೆ ಮುಂದಿನ ವರ್ಷ ಸಮುದ್ರ ಆಂಬ್ಯುಲೆನ್ಸ್‌: ಇದರ ವಿಶೇಷತೆ ಏನೇನು , ವಿವರ ಇಲ್ಲಿದೆ

ರಾಜ್ಯದ ಮೊದಲ ಸಮುದ್ರ ಆಂಬ್ಯುಲೆನ್ಸ್ ಮುಂದಿನ ವರ್ಷ ಕಾರ್ಯಾರಂಭಿಸಲಿದೆ. ಮೀನುಗಾರಿಕೆ ಇಲಾಖೆ 7.85 ಕೋಟಿ ರೂ. ವೆಚ್ಚದಲ್ಲಿ 800 ಎಚ್‌ಪಿ ಎಂಜಿನ್ ಸಾಮರ್ಥ್ಯದ ಆಂಬ್ಯುಲೆನ್ಸ್ ನಿರ್ಮಿಸಲಿದೆ. ಇದು ಮೀನುಗಾರರಿಗೆ ತುರ್ತು ವೈದ್ಯಕೀಯ

8 Jul 2025 5:39 am
ವರ್ಷದಲ್ಲಿ 3 ಹುದ್ದೆ ಪಡೆದ ಡಿಕೆ ಸುರೇಶ್‌: ಈಗ 30 ಸಾವಿರ ಕೋಟಿ ರೂ ಪ್ರಾಜೆಕ್ಟ್‌ , ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ!

ಸಂಸದ ಸ್ಥಾನ ಕಳೆದುಕೊಂಡರೂ, ಡಿ.ಕೆ.ಸುರೇಶ್ ಅವರು ಒಂದೇ ವರ್ಷದಲ್ಲಿ ಮೂರು ಹುದ್ದೆಗಳನ್ನು ಪಡೆದಿದ್ದಾರೆ. ಬಮೂಲ್ ಅಧ್ಯಕ್ಷರಾದ ಬಳಿಕ ಗ్రేಟರ್ ಬೆಂಗಳೂರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೆಎಂಎಫ

8 Jul 2025 5:27 am
ದೇವನಹಳ್ಳಿ ರೈತರ ಹೋರಾಟ: ಭೂ ವಿವಾದಕ್ಕೆ ‘ಹಸಿರು’ ಪರಿಹಾರ?

ದೇವನಹಳ್ಳಿ ಹೈಟೆಕ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಪಾರ್ಕ್ಗಾಗಿ ಗುರುತಿಸಲಾದ ಭೂಮಿಯನ್ನು ಶಾಶ್ವತವಾಗಿ 'ಹಸಿರು ವಲಯ' ಎಂದು ಘೋಷಿಸಲು ಸರ್ಕಾರ ಚಿಂತಿಸುತ್ತಿದೆ, ಇದರಿಂದಾಗಿ 15-20 ವರ್ಷಗಳವರೆಗೆ ಪರಭಾರೆಗೆ ನಿರ್ಬಂಧ ಹೇರಲಾಗು

8 Jul 2025 12:12 am
ಡಲ್ಲಾಸ್ ನಲ್ಲಿ ಭೀಕರ ರಸ್ತೆ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಭಾರತೀಯ ಕುಟುಂಬ ಸಜೀವ ದಹನ

ಅಮೆರಿಕಾದ ಡಲ್ಲಾಸ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಕುಟುಂಬವೊಂದು ಸಜೀವ ದಹನವಾಗಿದೆ. ರಜೆಯ ಮಜಾ ಅನುಭವಿಸುತ್ತಿದ್ದ ಹೈದರಾಬಾದ್ ಮೂಲದ ವೆಂಕಟ್ ಮತ್ತು ತೇಜಸ್ವಿನಿ ದಂಪತಿ ತಮ್ಮ ಇಬ್ಬರು ಮಕ್ಕಳೊಂ

7 Jul 2025 11:21 pm
ರಿಷಬ್ ಶೆಟ್ಟಿ 42ನೇ ಹುಟ್ಟುಹಬ್ಬ; ಕುಂದಾಪುರದಲ್ಲಿ ನಡೆಯಿತು 'ಕಾಂತಾರ ಹೀರೋ' ಬರ್ತ್‌ಡೇ ಸೆಲೆಬ್ರೇಷನ್

ರಿಷಬ್ ಶೆಟ್ಟಿ 42ನೇ ಹುಟ್ಟುಹಬ್ಬ; ಕುಂದಾಪುರದಲ್ಲಿ ನಡೆಯಿತು 'ಕಾಂತಾರ ಹೀರೋ' ಬರ್ತ್‌ಡೇ ಸೆಲೆಬ್ರೇಷನ್

7 Jul 2025 10:20 pm
ಬೆಸ್ಕಾಂ ಸ್ಮಾರ್ಟ್‌ ಮೀಟರ್‌: ನೆರೆ ರಾಜ್ಯದಲ್ಲಿ 900 ರೂ. ಕರ್ನಾಟಕದಲ್ಲಿ 10 ಸಾವಿರ ರೂ. ಯಾಕೆ? ಹೈಕೋರ್ಟ್‌ ಪ್ರಶ್ನೆ

ಸ್ಮಾರ್ಟ್‌ ಮೀಟರ್‌ ಕಡ್ಡಾಯ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನೆರೆ ರಾಜ್ಯಗಳಲ್ಲಿ ಕಡಿಮೆ ದರ ಇದ್ದರೂ, ಕರ್ನಾಟಕದಲ್ಲಿ ದುಬಾರಿ ಬೆಲೆಗೆ ಏಕೆ ನಿಗದಿಪಡಿಸಲಾಗಿದೆ ಎಂದು ಪ್ರ

7 Jul 2025 10:03 pm
ಟೆಸ್ಲಾ ಷೇರುಗಳ ಮೌಲ್ಯ ಕುಸಿತ - ಟ್ರಂಪ್ ವಿರುದ್ಧ ತೊಡೆ ತಟ್ಟಿದ ಎಲಾನ್ ಮಸ್ಕ್ ಗೆ ಬಿಸಿ!

ಎಲಾನ್ ಮಸ್ಕ್ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಘೋಷಣೆ ಮಾಡಿದ ನಂತರ ಟೆಸ್ಲಾ ಷೇರುಗಳ ಮೌಲ್ಯ ಕುಸಿತ ಕಂಡಿದೆ. ಡೊನಾಲ್ಡ್ ಟ್ರಂಪ್ ಮಸ್ಕ್ ಅವರ ನಡೆ ಹಾಸ್ಯಾಸ್ಪದ ಎಂದು ಟೀಕಿಸಿದ್ದು, ಟೆಸ್ಲಾ ಕಾರುಗಳ ಮಾರಾಟದಲ್ಲಿಯೂ ಇಳಿಕೆ

7 Jul 2025 9:09 pm
ನಮ್ಮ ಮೆಟ್ರೊ ಟಿಕೆಟ್‌ ದರ ಏರಿಕೆ ವರದಿ: BMRCL, ರಾಜ್ಯ - ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ!

ಬೆಂಗಳೂರು ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ತಾರಿಣಿ ನೇತೃತ್ವದ ಸಮಿತಿ ವರದಿ ನೀಡಿದೆ. ಈ ವರದಿಯನ್ನು ಬಹಿರಂಗಪಡಿಸಲು ಸಂಸದ ತೇಜಸ್ವಿ ಸೂರ್ಯ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ

7 Jul 2025 8:30 pm
ಭಾರತದ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳೇ; ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿರಬೇಕು - ಆರ್‌ಎಸ್‌ಎಸ್‌

ಎಲ್ಲಾ ಭಾರತೀಯ ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಆಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕು ಎಂದು ಆರ್‌ಎಸ್‌ಎಸ್ ಹೇಳಿದೆ. ತ್ರಿಭಾಷಾ ನೀತಿಯನ್ನು ಕೆಲವು ರಾಜ್ಯಗಳು ಹಿಂಪಡೆದ ಬಳಿಕ ಈ ಹೇಳಿಕೆ ಮಹತ್ವ ಪಡ

7 Jul 2025 8:28 pm
ನೆಲಮಂಗಲದಲ್ಲಿ 45 ದಿನದ ಗಂಡು ಮಗು ಕೊಂದ ಪಾಪಿ ತಾಯಿ; ಬಡತನ, ಗಂಡ ಕುಡುಕ, ಎದೆ ಹಾಲಿನ ಕೊರತೆಯೇ ಕಾರಣ!

ನೆಲಮಂಗಲದಲ್ಲಿ 45 ದಿನಗಳ ಹಸುಗೂಸನ್ನು ತಾಯಿಯೇ ನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದಿರುವ ದುರಂತ ಘಟನೆ ನಡೆದಿದೆ. ಆರೋಪಿ ರಾಧಾಳನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹ ಮತ್ತು ಬಡತನ, ಎದೆ ಹಾಲಿನ ಕೊರತೆ ಇದ್ದ ಕಾರಣ ಮಗು

7 Jul 2025 8:14 pm
2027ರ ಜನಗಣತಿಯಲ್ಲಿ ನಿಮ್ಮ ದತ್ತಾಂಶವನ್ನು ನೀವೇ ದಾಖಲಿಸಬಹುದು!

2027ರ ಮಾರ್ಚ್ 1ರಿಂದ ದೇಶಾದ್ಯಂತ ಜನಗಣತಿ ಆರಂಭವಾಗಲಿದ್ದು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ 2026ರ ಅಕ್ಟೋಬರ್‌ನಿಂದಲೇ ನಡೆಯಲಿದೆ. ಈ ಬಾರಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ನಾಗರಿಕರು ಸ್ವತಃ

7 Jul 2025 8:07 pm
ಹೃದಯಾಘಾತ ಹೆಚ್ಚಳ: ಶಾಲಾ ಮಕ್ಕಳ ಹೃದಯ ತಪಾಸಣೆ ಸೇರಿ 8 ಮಹತ್ವದ ನಿರ್ಧಾರ ಕೈಗೊಂಡ ಕರ್ನಾಟಕ ಸರ್ಕಾರ

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಸರ್ಕಾರವು 15 ವರ್ಷದ ಶಾಲಾ ಮಕ್ಕಳನ್ನು ಹೃದಯ ತಪಾಸಣೆಗೆ ಒಳಪಡಿಸಲು ನಿರ್ಧರಿಸಿದೆ. ತಜ್ಞರ ವರದಿಯ ಪ್ರಕಾರ, ತಂಬಾಕು ಸೇವನೆ ಮತ್ತು ಜೀವನಶೈಲಿಯ ಬದಲಾವಣೆಗಳೇ ಹೃ

7 Jul 2025 7:49 pm
ʻಶಿವನೇ ನನ್ನ ಹಣೆ ಬರಹ ಇಷ್ಟು ಕೆಟ್ಟದಾಗಿ ಬರೆದಿದ್ಯಾಕೆ?ʼ; ಡಾಕ್ಟರ್‌ ಆಗದಿದ್ದಕ್ಕೆ‌ ನೊಂದ ತೆಲಂಗಾಣದ ಯುವಕ; ದೇವರಿಗೆ ಪತ್ರ ಬರೆದು ಸೂಸೈಡ್!

ತೆಲಂಗಾಣದಲ್ಲಿ ನಿರುದ್ಯೋಗ ಮತ್ತು ಸಾಲದ ಬಾಧೆಯಿಂದ ಬೇಸತ್ತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರೋಹಿತ್ ಎಂಬ ಯುವಕ ವೈದ್ಯನಾಗಲು ಬಯಸಿದ್ದನು. ಆದರೆ ಆಸೆ ಈಡೇ

7 Jul 2025 7:23 pm
ಶುಭ್ಮನ್ ಗಿಲ್ ಹೊಗಳಿ, ಮಾಜಿ ಇಂಗ್ಲೆಂಡ್ ನಾಯಕನಿಂದ ವಿರಾಟ್ ಕೊಹ್ಲಿ ಮೇಲೆ ಏನಿದು ಆರೋಪ?

Nasser Hussain on Gill : ಇಂಗ್ಲೆಂಡ್ ವಿರುದ್ದ ಗೆದ್ದ ಟೀಂ ಇಂಡಿಯಾವನ್ನು ಮಾಜಿ ನಾಯಕ ನಾಸಿರ್ ಹುಸೇನ್ ಹೊಗಳಿದ್ದಾರೆ. ಶುಭ್ಮನ್ ಗಿಲ್ ಅವರನ್ನು ಹೊಗಳುವ ಭರದಲ್ಲಿ ಭಾರತದ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿಯ ಬಗ್ಗೆ ವಿವಾದಕಾರೀ ಹೇಳಿಕೆಯನ

7 Jul 2025 6:51 pm
ಬದುಕಿಗೆ ಕುತ್ತು ತಂದ ಫೋಟೋ ಶೂಟ್;‌ ಸೇತುವೆ ಬಳಿ ಪೋಸ್‌ ಕೊಡಲು ಹೋಗಿ ನದಿಗುರುಳಿದ ವ್ಯಕ್ತಿ ನಾಪತ್ತೆ!

ಮೈಸೂರಿನಿಂದ ಪ್ರವಾಸಕ್ಕೆಂದು ಶ್ರೀರಂಗಪಟ್ಟಣಕ್ಕೆ ಬಂದಿದ್ದ ಮಹೇಶ್ ಎಂಬ 36 ವರ್ಷದ ಆಟೋ ಚಾಲಕ ಕಾವೇರಿ ನದಿಯಲ್ಲಿ ಆಯತಪ್ಪಿ ಬಿದ್ದು ನಾಪತ್ತೆಯಾಗಿದ್ದಾರೆ. ನಿರ್ಮಾಣ ಹಂತದ ಸೇತುವೆ ಬಳಿ ಫೋಟೋ ತೆಗೆಯುವಾಗ ಈ ದುರ್ಘಟನೆ ಸಂಭವಿಸ

7 Jul 2025 6:11 pm
ಮುಲ್ಡರ್‌ 367* ರನ್‌ ಗಳಿಸಿದ್ದಾಗ ಇನ್ನಿಂಗ್ಸ್‌ ಡಿಕ್ಲೇರ್‌, ಲಾರಾ ವಿಶ್ವದಾಖಲೆ ಸೇಫ್‌ ಮಾಡಿದ ಆಫ್ರಿಕಾ ನಾಯಕ!

ದಕ್ಷಿಣ ಆಫ್ರಿಕಾದ ವಿಯಾನ್‌ ಮುಲ್ಡರ್, ಬ್ರಿಯಾನ್ ಲಾರಾ ಅವರ 400 ರನ್‌ಗಳ ದಾಖಲೆ ಮುರಿಯುವಲ್ಲಿ ವಿಫಲರಾಗಿ ಅಚ್ಚರಿ ಮೂಡಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 367 ರನ್ ಗಳಿಸಿದ್ದಾಗ ದಕ್ಷಿಣ ಆಫ್ರಿಕಾ ಇನ್ನಿಂ

7 Jul 2025 6:03 pm
Explained - ನೈಕಿ ಬ್ರಾಂಡ್ ಟಿ-ಶರ್ಟ್ ಧರಿಸಿದ್ದಕ್ಕೆ ಶುಭ್ ಮನ್ ಗಿಲ್ ವಿರುದ್ಧ ಬಿಸಿಸಿಐ ಕ್ರಮ? ಏನಿದು ವಿವಾದ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡುವಾಗ ಶುಭ್ ಮನ್ ಗಿಲ್ ನೈಕಿ ಟಿ-ಶರ್ಟ್ ಧರಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಸಿಸಿಐ ನಿಯಮದ ಪ್ರಕಾರ, ಆಟಗಾರರು ಅಡ

7 Jul 2025 5:55 pm
ಫೋನ್ ಮಾಡಿದ್ರೂ ಸ್ಪಂದಿಸುತ್ತಾರೆ, ನನಗೇನು ದೂರಿಲ್ಲ! ಸಚಿವರ ಕಾರ್ಯವೈಖರಿ ಬಗ್ಗೆ ಲಕ್ಷ್ಮಣ ಸವದಿ ಮೆಚ್ಚುಗೆ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತುಕತೆ ನಡೆಸಿದರು. ಸೋಮವಾರ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಆಗಿ ಪಕ್ಷ ಸಂಘಟನೆ, ಗ್ಯಾರಂಟಿ ಯೋಜನೆ ಹಾಗೂ ಇತರ

7 Jul 2025 5:37 pm
ʻನಿಖಿಲ್ ಕುಮಾರಸ್ವಾಮಿಯವ್ರನ್ನು ಸಿಎಂ ಸ್ಥಾನದಲ್ಲಿ ನೋಡುವುದು ನಮ್ಮ ಕನಸುʼ: ಜಿಡಿ ಹರೀಶ್ ಗೌಡ

ಮೈಸೂರಿನಲ್ಲಿ ಜೆಡಿಎಸ್ ಶಾಸಕ ಜಿ.ಡಿ.ಹರೀಶ್ ಗೌಡ ಅವರು, ಜಿ.ಟಿ.ದೇವೇಗೌಡರ ಬೇಸರದ ಬಗ್ಗೆ ಮಾತನಾಡಿದ್ದು, ಪಕ್ಷದ ನಾಯಕರು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ನ

7 Jul 2025 5:23 pm
ಬಿಹಾರ ಚುನಾವಣೆಗೂ ಮುನ್ನ ಎನ್‌ಡಿಎ ಮೈತ್ರಿಯಲ್ಲಿ ಒಡಕು? ಅಚ್ಚರಿಯ ಹೇಳಿಕೆ ನೀಡಿದ ಕೇಂದ್ರ ಸಚಿವ!

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ಬಿಜೆಪಿ ಮಿತ್ರ ಪಕ್ಷ ಎಲ್‌ಜೆಪಿ ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವನ್ನು ಚಿರಾಗ್‌ ಪಾಸ್ವಾನ್‌ ನೀಡಿದ್ದಾರೆ. ಎಲ್ಲಾ 243 ಕ್ಷೇತ್ರಗಳಲ್ಲೂ ಲೋ

7 Jul 2025 5:21 pm
ಇಂಗ್ಲೆಂಡ್ ವಿರುದ್ದ ಗೆದ್ದ ಟೀಂ ಇಂಡಿಯಾ ಅಭಿನಂದಿಸಿ, ವಿವಾದ ಮೈಗೆಳೆದುಕೊಂಡ ಜಯ್ ಶಾ

Outrage against Jay Shah : ಐಸಿಸಿ ಅಧ್ಯಕ್ಷರಾಗಿರುವ ಜಯ್ ಶಾ, ಟೀಂ ಇಂಡಿಯಾವನ್ನು ಹೊಗಳಿ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ಅವರು ಮಾಡಿರುವ ಟ್ವೀಟ್ ನಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹೆಸರು ಇಲ್ಲದೇ ಇರುವುದು ಕ್ರಿಕೆಟ್ ಅಭಿಮಾನಿ

7 Jul 2025 5:09 pm
ಕಾರು ಗುದ್ದಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ; ಎಣ್ಣೆ ಮತ್ತಲ್ಲಿ, ಅರೆ ನಗ್ನ ಸ್ಥಿತಿಯಲ್ಲಿದ್ದ MNS ನಾಯಕನ ಪುತ್ರನಿಂದ ಅಸಭ್ಯ ವರ್ತನೆ!

ಮಹಾರಾಷ್ಟ್ರದಲ್ಲಿ ಭಾಷಾ ವಿವಾದ ಮುಂದುವರೆದಿದ್ದು, ಎಂಎನ್ಎಸ್ ನಾಯಕನ ಮಗ ರಾಹಿಲ್ ಶೇಖ್ ಮರಾಠಿ ಮಾತನಾಡುವ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ ಆತ ಮಹಿಳೆಗೆ ಬೆದರಿಕೆ ಹಾಕ

7 Jul 2025 4:33 pm
ಅನುದಾನ ಬಿಡುಗಡೆ ವಿಚಾರದಲ್ಲಿ ಸಾಕ್ಷ್ಯ ನೀಡಿದರೆ ರಾಜಕೀಯ ಬಿಡುತ್ತೇನೆ : ಸಚಿವ ಶಿವರಾಜ್ ತಂಗಡಗಿ

ಶ್ರೀ ತೈಲೇಶ್ವರ ಗಾಣಿಗರ ಮಠದ ಪೂರ್ಣಾಂದ ಪುರಿ ಸ್ವಾಮೀಜಿ ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆಪಾದನೆಗೆ ದಾಖಲೆ ಒದಗಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್‌ ತಂಗಡ

7 Jul 2025 4:07 pm
ಹೃದಯಾಘಾತ ಹೆಚ್ಚಳ: ಕಾರಣವೇನೆಂದು ಸರ್ಕಾರಕ್ಕೆ ವರದಿ ಕೊಟ್ಟ ಜಯದೇವ ಆಸ್ಪತ್ರೆ; ಜನರಿಗೆ, ಸರ್ಕಾರಕ್ಕೆ ತಲಾ 6 ಸಲಹೆ! ಏನದು?

ಕೋವಿಡ್ ಲಸಿಕೆಯಿಂದ ಹೃದಯಾಘಾತ ಹೆಚ್ಚಾಗಿಲ್ಲ ಎಂದು ಜಯದೇವ ಆಸ್ಪತ್ರೆ ವರದಿ ನೀಡಿದೆ. ಕೋವಿಡ್ ನಂತರ ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳು ಹೆಚ್ಚಾಗಿವೆ. ತೂಕ ಹೆಚ್ಚಳ, ಧೂಮಪಾನ, ಸಕ್ಕರೆ ಕಾಯಿಲೆ ಕಾರಣವಾಗಿವೆ. ಯುವಜನತೆಯಲ್ಲಿ

7 Jul 2025 4:03 pm
Google Trends: ಬಿಹಾರದಿಂದ ಬ್ರಿಟನ್‌ವರೆಗೆ... ಕಡು ಬಡತನ, ತಂದೆ-ಅಣ್ಣನ ಸಾವಿನ ನಡುವೆಯೂ ಬೆಳಗಿದ ಆಕಾಶ ದೀಪ!

ಬಿಹಾರದ ಸಸಾರಾಂನ ಆಕಾಶ್ ದೀಪ್ ಟೀಮ್ ಇಂಡಿಯಾವರೆಗೆ ಬೆಳೆದು ಬಂದಿದ್ದಾರೆ. ಬಡತನದಲ್ಲಿ ಬೆಂದು, ಅಪ್ಪ-ಅಣ್ಣನನ್ನು ಕಳೆದುಕೊಂಡರೂ, ಸಾಧನೆಯಿಂದ ದೂರ ಸರಿಯಲಿಲ್ಲ. ಸಮಾಜದ ನಿಂದನೆಗಳನ್ನು ಸಹಿಸಿಕೊಂಡೇ ಕ್ರಿಕೆಟ್ ಆಡಲು ಹೋಗಿ ಈಗ

7 Jul 2025 3:42 pm
ಮಂಡ್ಯ: ಫೋಟೋ ತೆಗೆಸಿಕೊಳ್ಳಲು ಹೋದಾಗ ಕಾವೇರಿ ನದಿಗೆ ಬಿದ್ದು ಕೊಚ್ಚಿ ಹೋದ ವ್ಯಕ್ತಿ

ಫೋಟೋ ತೆಗೆದುಕೊಳ್ಳುವಾಗ ಆಯತಪ್ಪಿ ಕಾವೇರಿ ನದಿಗೆ ವ್ಯಕ್ತಿಯೊಬ್ಬರು ಬಿದ್ದಿದ್ದು, ಕೊಚ್ಚಿ ಹೋಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಸರ್ವಧರ್ಮ ಆಶ್ರಮದ ಬಳಿ ಘಟನೆ ನಡೆದಿದೆ. ಮಹೇಶ್ ( 36) ಎನ್ನುವವರು ಕೊಚ್ಚಿ ಹೋಗಿದ್ದಾರೆ. ಮೈ

7 Jul 2025 3:39 pm
ಕೇರಳ ಪ್ರವಾಸೋದ್ಯಮದ ಪ್ರಚಾರ ನಡೆಸಿದ್ದ ಪಾಕಿಸ್ತಾನದ ಪರ ಗೂಢಚಾರಿ ಜ್ಯೋತಿ ಮಲ್ಹೋತ್ರಾ! ಸರ್ಕಾರದ ಸ್ಪಷ್ಟನೆ ಏನು

ಪಾಕಿಸ್ತಾನದ ಪರವಾಗಿ ಗೂಢಾಚಾರ ನಡೆಸಿದ್ದ ಆರೋಪದ ಅಡಿಯಲ್ಲಿ ಬಂಧಿತವಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಈ ಹಿಂದೆ ಕೇರಳದಲ್ಲಿ ಪ್ರವಾಸೋದ್ಯಮ ಪ್ರಚಾರ ನಡೆಸಿದ್ದರು. ಕೇರಳ ಸರ್ಕಾರದ ಅಧಕೃತ ಆಹ್ವಾನದ ಮೇರೆಗೆ ಇಲ್ಲಿಗೆ ಭ

7 Jul 2025 3:35 pm
ಟೆಕ್ಸಾಸ್‌ನಲ್ಲಿ ಪ್ರವಾಹದ ಭೀಕರ ದೃಶ್ಯ: ನದಿದಡದಲ್ಲಿ ಮೀನುಗಳ ಮಾರಣ ಹೋಮ, ಮರಗಳ ಮೇಲೆ, ಅಲ್ಲಲ್ಲಿ ಕಾಣಸಿಗುವ ಮೃತ ದೇಹಗಳು..

ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಭೀಕರ ಪ್ರವಾಹವು ತೀವ್ರ ವಿನಾಶವನ್ನುಂಟುಮಾಡಿದ್ದು, ಸುಮಾರು 80 ಜನರು ಸಾವನ್ನಪ್ಪಿದ್ದಾರೆ. ಕೆರ್ವಿಲ್ಲೆಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿದ್ದು, 68 ಜನರು ಮೃತಪಟ್ಟಿದ್ದಾರೆ. ಸ್ವಾತಂತ್

7 Jul 2025 3:27 pm
ಅಂಚೆ ಕಚೇರಿ ಉಳಿತಾಯ ಯೋಜನೆಗಳ ಪ್ರಸ್ತುತ ಬಡ್ಡಿದರ ಎಷ್ಟು? ಯಾವ ಯೋಜನೆ ಬೆಸ್ಟ್‌?

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಕಡಿತದಿಂದ ಬ್ಯಾಂಕುಗಳು ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಿಸುವ ಸಾಧ್ಯತೆ ಇದೆ. ಆದರೆ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಜೂನ್‌ನಿಂದ ಸೆಪ್ಟೆಂಬರ್ 2025ರ ವರೆಗೆ ಬದಲಾಗುವುದಿಲ್ಲ ಎಂದ

7 Jul 2025 3:17 pm
ಹೊಸ ಬಾಬಾ ವಂಗಾ ನುಡಿದಿದ್ದ ಜುಲೈ 5ರ ಭೂಕಂಪದ ಭವಿಷ್ಯ : ಹೇಳಿದ್ದೇನು, ನಡೆದಿದ್ದೇನು?

New Baba Vanga prediction : ಜುಲೈ ಐದರಂದು ಪೆಸಿಫಿಕ್ ಮಹಾಸಾಗರದಲ್ಲಿ ಅಬ್ಬರದ ಅಲೆ ಏಳಲಿದೆ. ಭೂಕಂಪವಾಗಲಿದೆ ಎಂದು ಹೊಸ ಬಾಬಾ ವಂಗಾ ನುಡಿದಿದ್ದರು. ಆದರೆ, ಅವರು ನುಡಿದಿದ್ದ ಭವಿಷ್ಯ ಸುಳ್ಳಾಗಿದೆ ಎಂದು ಹೇಳಲು ಸಾಧ್ಯವಾಗದೇ, ಒಂದು ದಿನ ಮುನ್ನಾ

7 Jul 2025 3:11 pm
ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ: ರಾಜ್ಯದ ಬೇಡಿಕೆಗೆ ಓಕೆ ಅನ್ನುತ್ತಾ ಕೇಂದ್ರ ಸರ್ಕಾರ?

ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಅವರು ಕೇಂದ್ರ ರಕ್ಷಣಾ ಸಚ

7 Jul 2025 2:55 pm
ಬ್ರಿಕ್ಸ್‌ ಒಕ್ಕೂಟದ Bricks ಅಲುಗಾಡಿಸಲು ಬಂದ ಡೊನಾಲ್ಡ್‌ ಟ್ರಂಪ್;‌ ಅಮೆರಿಕನ್‌ ವಿರೋಧಿ ನೀತಿಗೆ ಶೇ. 10ರಷ್ಟು ತೆರಿಗೆಯಂತೆ!

ಬ್ರಿಕ್ಸ್‌ ಒಕ್ಕೂಟವನ್ನು 'ಅಮೆರಿಕ ವಿರೋಧಿ' ಎಂದು ಜರಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದರ ನೀತಿಗಳನ್ನು ಅನುಸರಿಸುವ ಯಾವುದೇ ದೇಶದ ಮೇಲೆ ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಬ್ರೆ

7 Jul 2025 2:40 pm
ಬೆಂಗಳೂರು ಸಾಯುತ್ತಿದೆ: ನಾವದ್ದನ್ನು ನೋಡುತ್ತಾ ಕುಳಿತಿದ್ದೇವೆ ಸಿಟಿ ಟ್ರಾಫಿಕ್‌ನಿಂದ ಬೇಸತ್ತ ಹುಡುಗನ ವೈರಲ್‌ ಪೋಸ್ಟ್‌ಗೆ ಹರಿದುಬಂತು ಭಾರೀ ಪ್ರತಿಕ್ರಿಯೆ

ಬೆಂಗಳೂರಿನ ರಸ್ತೆಗಳ ದುಸ್ಥಿತಿ, ಟ್ರಾಫಿಕ್ ಸಮಸ್ಯೆಗಳ ಬಗ್ಗೆ ರೆಡ್‌ಇಟ್‌ನಲ್ಲಿ ವ್ಯಕ್ತಿಯೊಬ್ಬರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ನಗರವು ಸಾಯುತ್ತಿದೆ ಎಂದು ಅವರು ಹೇಳಿದ್ದು, ಇದಕ್ಕೆ ಅನೇಕ ಬಳಕೆದಾರರು ಪ್ರತಿಕ

7 Jul 2025 2:37 pm
ಅದಾನಿ ಖರೀದಿ ಸುದ್ದಿ, ಒಂದೇ ದಿನ ಭರ್ಜರಿ 16% ಏರಿಕೆ ಕಂಡ ವಿದ್ಯುತ್‌ ಉತ್ಪಾದಕ ಕಂಪನಿ ಷೇರು!

ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಜೈಪ್ರಕಾಶ್ ಅಸೋಸಿಯೇಟ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯಿಂದಾಗಿ ಜೆಪಿ ಪವರ್ ಷೇರುಗಳು ಸೋಮವಾರ ಶೇ. 16ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಅದಾನಿ ಗ್ರೂಪ್ 12,500 ಕೋಟಿ ರೂ. ಬಿಡ್

7 Jul 2025 2:17 pm
ಮಾಜಿ ಗೆಳತಿಗೆ ಅಶ್ಲೀಲ ಮೆಸೇಜ್: ಕಿಡ್ನಾಪ್‌ ಮಾಡಿ ಯುವಕನ ಮೇಲೆ ಹಲ್ಲೆ; ರೇಣುಕಾಸ್ವಾಮಿ ಕೇಸ್‌ ಮಾದರಿಯಲ್ಲಿ ಕೃತ್ಯ!

ಬೆಂಗಳೂರಿನ ಹೊರವಲಯದಲ್ಲಿ ಯುವಕನೊಬ್ಬ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಆಕೆಯ ಗೆಳೆಯರು ಆತನನ್ನು ಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವಾಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ರೀತಿಯೇ ಮಾಡು

7 Jul 2025 2:15 pm
ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವು

ಯಾದಗಿರಿಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ, ಮೂವರು ಮೃತಪಟ್ಟಿದ್ದಾರೆ. ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60), ರಾಮಣ್ಣ ಪೂಜಾರಿ (50) ಮೃತಪಟ್ಟವರು. ಕಲುಷಿತ ನೀರು ಸೇವನೆಯಿಂದ ಆರೋಗ್ಯದಲ್ಲಿ ವ್ಯತ

7 Jul 2025 1:59 pm
ಕಾಂಗ್ರೆಸ್ ನಾಯಕತ್ವ ಬದಲಾವಣೆ ಚರ್ಚೆಯ ಬೆನ್ನಲ್ಲೇ ದಿಢೀರ್ ದೆಹಲಿ ವಿಮಾನ ಏರಲಿರುವ ಸಿದ್ದು, ಡಿಕೆಶಿ! ಕುತೂಹಲ ಕೆರಳಿಸಿದ ಪ್ರವಾಸ

ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದೆ. ಶಾಸಕರ ಅಸಮಾಧಾನವನ್ನು ಆಲಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಂದಾಗಿದ್ದಾರೆ. ಈಗಾಗಲೇ 40 ಶಾಸಕರ ಜೊತೆಗೆ ಒನ್ ಟು ಒನ್ ಮಾತ

7 Jul 2025 1:31 pm
ಬಿಹಾರದಲ್ಲಿ ಯಾರಿಗೆ ಅಧಿಕಾರ? ಸಿಎಂ ಸ್ಥಾನಕ್ಕೆ ಯಾರು ಸೂಕ್ತ? ಹೊರಬಿತ್ತು ಅಚ್ಚರಿಯ ಸಮೀಕ್ಷೆ

ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಆದರೆ ಇಂಕ್‌ಇನ್‌ಸೈಟ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಬಹುಮತ ಪಡೆಯುವ ಸ

7 Jul 2025 1:16 pm
ಬೆಂಗಳೂರಲ್ಲಿ ಪ್ರೆಸ್ಟೀಜ್‌ ಗ್ರೂಪ್‌ ನಿರ್ಮಿಸಲಿದೆ ಒಂದುವರೇ ಕಿ.ಮೀ ಉದ್ದದ ಮೇಲ್ಸೇತುವೆ: ಬೆಳ್ಳಂದೂರಿನಿಂದ- ರಿಂಗ್‌ ರಸ್ತೆಗೆ ನೇರ ಸಂಪರ್ಕ

ಬೆಂಗಳೂರಿನ ಸರ್ಜಾಪುರ ರಸ್ತೆ ಹಾಗೂ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರೆಸ್ಟೀಜ್ ಗ್ರೂಪ್ ಮೇಲ್ಸೇತುವೆ ನಿರ್ಮಿಸಲಿದೆ. ಒಂದುವರೆ ಕಿಲೋಮೀಟರ್ ಉದ್ದದ ಮೇಲ್ಸೇತುವೆಯನ್ನು ಸ್ವಂತ ಖರ್ಚಿನಲ್ಲಿ ನಿರ್ಮ

7 Jul 2025 12:39 pm
ಅಭಿನಂದನೆ ಸಲ್ಲಿಸಿದ 'ವಿರಾಟ್‌ ಭಯ್ಯಾ'ಗೆ ಕಣ್ಣೀರಿನ ಎಮೋಜಿ ಕಳಿಸಿದ ಮೊಹಮ್ಮದ್‌ ಸಿರಾಜ್:‌ ಮೆಲ್ಟ್‌ ಆಯ್ತು ಇಂಟರ್ನೆಟ್!

ಎಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತವು ಆ್ಯಂಡರ್ಸನ್‌-ತೆಂಡೂಲ್ಕರ್ ಟ್ರೋಫಿಯನ್ನು ಸಮಬಲಗೊಳಿಸಿದ ನಂತರ, ಭಾರತ ಟೆಸ್ಟ್‌ ತಂಡದ ಮಾಜಿ ನಾಯಕ ಮತ್ತು ಇತ್ತೀಚಿಗಷ್ಟೇ ಟೆಸ್ಟ್‌ ಮಾದ

7 Jul 2025 12:28 pm
ಮತ್ಸ್ಯಾಶ್ರಯ ಯೋಜನೆಯಡಿ ವಸತಿ ರಹಿತ ಮೀನುಗಾರರಿಗೆ 5,600 ಮನೆಗಳ ಹಂಚಿಕೆ: ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಸರ್ಕಾರವು 2024-25ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಡಿ ಪ್ರಸ್ತುತ ಹಂತದಲ್ಲಿ 5,600 ಮನೆಗಳಿಗೆ ಅನುಮೋದನೆ ನೀಡಲಾಗಿದ್ದು, ಮನೆ

7 Jul 2025 12:05 pm
ಪಾಕಿಸ್ತಾನದಿಂದ ಮಹತ್ವದ ಘೋಷಣೆ: ಉಗ್ರರಾದ ಹಫೀಜ್ ಸಯೀದ್, ಮಸೂದ್ ಅಜರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಸಿದ್ಧ ಎಂದ ಬಿಲಾವಲ್ ಭುಟ್ಟೋ!

ಇಸ್ಲಾಮಾಬಾದ್‌ನಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ನಂತಹ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಹಸ್ತಾಂತರಿಸಲು ಸಿದ್ಧ ಎಂದು ಹೇಳಿದ್

7 Jul 2025 11:54 am
ಹಂಪಿಯಲ್ಲಿ ಪ್ರಸಾದ ಮಂಟಪ ವಿನ್ಯಾಸ ಸಿದ್ಧ, ಶೀಘ್ರವೇ ನಿರ್ಮಾಣ ಸಾಧ್ಯತೆ

ಪಂಪಾ ವಿರೂಪಾಕ್ಷೇಶ್ವರನ ಕ್ಷೇತ್ರ ಹಂಪಿ ಜಗತ್ತಿನ ಗಮನ ಸೆಳೆದಿದ್ದು, ಇಲ್ಲಿಗೆ ಬರುವ ಭಕ್ತರು ಮತ್ತು ಪ್ರವಾಸಿಗರಿಗಾಗಿ ನಿರ್ಮಿಸಲಿರುವ ಪ್ರಸಾದ ವ್ಯವಸ್ಥೆಯ ಕಟ್ಟಡ ಹಂಪಿ ಸ್ಮಾರಕಗಳ ಶೈಲಿಯಲ್ಲಿಯೇ ನಿರ್ಮಾಣ ಮಾಡಲು ಜಿಲ್

7 Jul 2025 11:47 am
ಕೆಪಿಸಿಸಿಯಲ್ಲಿ ಸರ್ಜೇವಾಲಾ ಸಭೆ ರೌಂಡ್ 2 : ಉಸ್ತುವಾರಿ ಮುಂದೆ ಸ್ಫೋಟಗೊಳ್ಳುತ್ತಾ ಅಸಮಾಧಾನ?

ಕಳೆದ ಸೋಮವಾರ ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು 3 ದಿನಗಳ ಕಾಲ 40 ಶಾಸಕರ ಜೊತೆಗೆ ಒನ್ ಟ ಒನ್ ಮಾತುಕತೆಯನ್ನು ನಡೆಸಿದ್ದರು. ಇದೀಗ ಮತ್ತೊಮ್ಮೆ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ.

7 Jul 2025 11:45 am
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ದಿಢೀರ್‌ ಕುಸಿತ, ಎಷ್ಟು ಇಳಿಕೆ? ಕಾರಣ ಏನು?

ಒಪೆಕ್+ ರಾಷ್ಟ್ರಗಳು ಆಗಸ್ಟ್‌ನಿಂದ ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸುವ ದಿಢೀರ್ ನಿರ್ಧಾರ ತೆಗೆದುಕೊಂಡಿವೆ. ಇದರಿಂದ ತೈಲ ದರಗಳು ಶೇ.1ಕ್ಕಿಂತ ಹೆಚ್ಚು ಕುಸಿದಿವೆ. ಬ್ರೆಂಟ್ ಕಚ್ಚಾ ತೈಲ ಫ್ಯೂಚರ್ಸ್ ದರ ಬ್ಯಾರೆಲ್‌ಗೆ 67.50

7 Jul 2025 11:32 am
America Party: ಆತ ಹಳಿ ತಪ್ಪಿರುವುದು ನೋಡಿ ದುಃಖವಾಗುತ್ತಿದೆ; ಎಲಾನ್ ಮಸ್ಕ್‌ ಪಕ್ಷ ಉಳಿಯದು ಎಂದ ಡೊನಾಲ್ಡ್‌ ಟ್ರಂಪ್‌!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಒನ್‌ ಬಿಗ್‌ ಬ್ಯೂಟಿಫುಲ್‌ ಬಿಲ್‌ ವಿರೋಧಿಸಿ, ಅಮೆರಿಕ ಪಾರ್ಟಿ ಎಂಬ ನೂತನ ರಾಜಕೀಯ ಪಕ್ಷವನ್ನು ಉದ್ಯಮಿ ಎಲಾನ್‌ ಮಸ್ಕ್‌ ಸ್ಥಾಪಿಸಿದ್ದಾರೆ. ಅಮೆರಿಕದ ದ್ವಿಪಕ್ಷ ಪದ್ಧತಿಗೆ ಸಡ್ಡ

7 Jul 2025 11:10 am
Gold Rate: ಬೆಲೆ ಏರಿಕೆ ಮಧ್ಯೆ ಇಂದು ತಾತ್ಕಾಲಿಕ ಇಳಿಕೆ: ಬೆಂಗಳೂರಲ್ಲೆಷ್ಟಿದೆ 10 ಗ್ರಾಂ ಬೆಲೆ, ತಜ್ಞರು ಏನಂತಾರೆ?

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆಯಾಗಿದೆ, 10 ಗ್ರಾಂ ಚಿನ್ನದ ಬೆಲೆ 540 ರೂಪಾಯಿಗಳಷ್ಟು ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 98,290 ರೂ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 90,100 ರೂ ಆಗಿದೆ. ತಜ್ಞರ ಪ್ರಕಾರ,

7 Jul 2025 10:04 am
ಸ್ಕಿಲ್ ಗೇಮ್ ನೆಪದಲ್ಲಿ ಆನ್ ಲೈನ್ ಬೆಟ್ಟಿಂಗ್: ಸರ್ಕಾರದ ಕ್ರಮದಿಂದ ಅಕ್ರಮಕ್ಕೆ ಬೀಳುತ್ತಾ ಕಡಿವಾಣ

ಆನ್ ಲೈನ್ ಬೆಟ್ಟಿಂಗ್ ನಿಂದ ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಸ್ಕಿಲ್ ಗೇಮ್ಸ್ ಗಳ ನೆಪದಲ್ಲಿ ಯುವಕರನ್ನು ಆನ್ ಲೈನ್ ಗೇಮ್ಸ್ ಗಳು ಸೆಳೆಯುತ್ತಿವೆ. ಈ ಮೂಲಕ ಸುಲಭದಲ್ಲಿ ಆನ್

7 Jul 2025 10:03 am
ಆರ್ಥಿಕ ಅರಾಜಕತೆ : ಇದ್ದ ಒಂದು ಖ್ಯಾತ ಟೆಕ್ ದೈತ್ಯ ಕಂಪನಿಯನ್ನೂ ಕಳೆದುಕೊಂಡ ಪಾಕಿಸ್ತಾನ

Microsoft shuts Pakistan operation : ದಿನದಿಂದ ದಿನಕ್ಕೆ ಪಾಕಿಸ್ತಾನದ ಆರ್ಥಿಕತೆ ಹಳಿ ತಪ್ಪುತ್ತಿರುವ ಹಿನ್ನಲೆಯಲ್ಲಿ ಐಟಿ ದೈತ್ಯ ಮೈಕ್ರೋಸಾಫ್ಟ್ ತನ್ನ ಕಚೇರಿಯನ್ನು ಮುಚ್ಚಲು ನಿರ್ಧರಿಸಿದೆ. ಇಪ್ಪತ್ತೈದು ವರ್ಷಗಳ ಆಪರೇಷನ್ ನಂತರ, ಮೆಗಾ ಸಂಸ್ಥ

7 Jul 2025 10:01 am
ಕಾಮಾಕ್ಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದೀಪಿಕಾ ದಾಸ್, ಭೂಮಿ ಶೆಟ್ಟಿ

ಕಾಮಾಕ್ಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದೀಪಿಕಾ ದಾಸ್, ಭೂಮಿ ಶೆಟ್ಟಿ

7 Jul 2025 9:42 am
ರಫೇಲ್‌ ಯುದ್ಧ ವಿಮಾನಗಳ ಬಗ್ಗೆ ಅಪಪ್ರಚಾರ, ಚೀನಾ ವಿರುದ್ಧ ಫ್ರಾನ್ಸ್‌ ಕಿಡಿ

ಭಾರತ-ಪಾಕಿಸ್ತಾನ ಸಂಘರ್ಷದ ವೇಳೆ ರಫೇಲ್ ಯುದ್ಧ ವಿಮಾನಗಳ ಬಗ್ಗೆ ಚೀನಾ ಅಪಪ್ರಚಾರ ಮಾಡಿತ್ತು ಎಂದು ಫ್ರಾನ್ಸ್ ಹೇಳಿದೆ. ರಫೇಲ್ ಯುದ್ಧ ವಿಮಾನಗಳ ಮಾರಾಟವನ್ನು ತಗ್ಗಿಸಲು ಚೀನಾ ರಾಯಭಾರಿ ಕಚೇರಿಗಳನ್ನು ಬಳಸಿಕೊಂಡಿದೆ. ಚೀನಾ ಯು

7 Jul 2025 9:34 am
ಪುಣೆ ಟೆಕ್ಕಿ ಅತ್ಯಾಚಾರ ಕಟ್ಟುಕಥೆ, ಫ್ಲ್ಯಾಟ್‌ಗೆ ಬಂದವ ಆಕೆಯ ಗೆಳೆಯ; ಅಸುರಕ್ಷಿತ ನಗರ ನಿರೂಪಣೆಗೆ ಪೊಲೀಸ್‌ ಆಯುಕ್ತ ಕಿಡಿ!

ಪುಣೆಯಲ್ಲಿ ಡೆಲಿವರಿ ಏಜೆಂಟ್‌ನಿಂದ ಅತ್ಯಾಚಾರ ನಡೆದಿದೆ ಎಂದು 22 ವರ್ಷದ ಯುವತಿ ನೀಡಿದ್ದ ದೂರು ಸಂಪೂರ್ಣ ಸುಳ್ಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತನಿಖೆಯ ವೇಳೆ, ಆಪಾದಿತ ವ್ಯಕ್ತಿ ಆಕೆಯ ಗೆಳೆಯನೇ ಆಗಿದ್ದು, ಇದೊಂದು ಕಟ

7 Jul 2025 9:30 am
ಇತಿಹಾಸದಲ್ಲೇ ಅಪೂರ್ವ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಶಬರಿಮಲೆ ದೇವಾಲಯ!

Sabarimala Ayyappa Temple : ಹಿಂದೂ ಪುರಾಣ ಪ್ರಸಿದ್ದ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವು, ಜುಲೈ ತಿಂಗಳಲ್ಲಿ ಮೂರು ಬಾರಿ ತೆರೆಯಲಿದೆ. ದೇವಸ್ಥಾನದ ಇತಿಹಾಸದಲ್ಲಿ ಅಪರೂಪ ಎನ್ನುವಂತೆ ಮೂರು ಬಾರಿ ದೇವಾಲಯ ವಿವಿಧ ಕಾರಣಕ್ಕಾಗಿ ತೆರೆಯ

7 Jul 2025 9:30 am
Explained: ಜಲಸಂಧಿ ಪಾಲಿಟಿಕ್ಸ್‌: ಸಾಗರದ ಚೆಕ್‌ ಪೋಸ್ಟ್‌ನಲ್ಲಿ ರಾಜಕೀಯ ಮೇಲಾಟ

ಇರಾನ್‌ ತನ್ನ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡಲಿರುವುದಾಗಿ ಸೂಚನೆ ದೊರೆತಾಗ ಭಾರತ ಸೇರಿದಂತೆ ಹಲ ದೇಶಗಳು ಆತಂಕಕ್ಕೆ ಈಡಾಗಿದ್ದವು. ಜಲಸಂಧಿಗಳು ಆರ್ಥಿಕ, ವಾಣಿಜ್ಯಿಕ ಮಾತ್ರವಲ್ಲದೆ ಭದ್ರತಾ ದೃಷ್ಟಿಯಿಂದಲೂ ಅತ್ಯಂತ ಮಹ

7 Jul 2025 9:26 am
ಬೆಂಗಳೂರು ಪಬ್‌ಗಳಲ್ಲಿ ಅರೆಬರೆ ಬಟ್ಟೆ ತೊಟ್ಟು ಸರ್ವಿಸ್‌: ಸಿಸಿಬಿ ಎಚ್ಚರಿಕೆ, -ರೇವ್‌, ಡ್ರಗ್ಸ್‌ ಪಾರ್ಟಿ ಮೇಲೆ ಹದ್ದಿನ ಕಣ್ಣು

ಬೆಂಗಳೂರಿನ ಪಬ್ ಮತ್ತು ಬಾರ್‌ಗಳಲ್ಲಿ ಅರೆಬರೆ ಬಟ್ಟೆ ತೊಟ್ಟು ಯುವತಿಯರ ನೃತ್ಯದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಸಿಸಿಬಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಪ್ರತಿನಿತ್ಯ ಸಿ.ಸಿ ಕ್ಯಾಮೆರಾ ವಿಡಿಯೊ ಪರ

7 Jul 2025 9:09 am
Mystery : ಇರಾನ್ ಪರಮಾಣು ನೆಲೆ ಮೇಲೆ ದಾಳಿ ಮಾಡಿದ್ದ US B-2 ಬಾಂಬರ್ ಪೆಸಿಫಿಕ್ ಸಾಗರದಲ್ಲಿ ನಾಪತ್ತೆ?

Suspense Mounts on US B2 bomber missing : ಇಸ್ರೇಲ್ ಮತ್ತು ಇರಾನ್ ಯುದ್ದದ ನಡುವೆ, ಇರಾನ್ ದೇಶದ ಪರಮಾಣು ಕೇಂದ್ರಗಳನ್ನು ಟಾರ್ಗೆಟ್ ಮಾಡಿ ಅಮೆರಿಕಾದ ವಾಯುಪಡೆ ದಾಳಿಯನ್ನು ನಡೆಸಿತ್ತು. ಇದಾದ ಮೇಲೆ, ಎಲ್ಲಾ ಬಾಂಬರ್ ಗಳು ಮೂಲ ನೆಲೆಗೆ ವಾಪಸ್ ಆಗಿದ್ದರೆ

7 Jul 2025 9:05 am
India vs England :ಭಾರತಕ್ಕೆ ಐತಿಹಾಸಿಕ ಗೆಲುವು, ಆಕಾಶ್ ದೀಪ್, ಸಿರಾಜ್ ಬೌಲಿಂಗ್‌ಗೆ ಕೊಹ್ಲಿ ಫಿದಾ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿಗೆ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಧೈರ್ಯ ಮತ್ತು ಇಂಗ್ಲೆಂಡ್ ತಂಡದ ಮೇಲೆ ಒತ್ತ

7 Jul 2025 8:57 am
ಕರಾವಳಿ ಜಿಲ್ಲೆಗಳಲ್ಲಿ ಮಳೆ ಅವಾಂತರ : ಆಪತ್‌ ಮಿತ್ರ ಯೋಜನೆಗೆ ಮರುಜೀವ, 300 ಸ್ವಯಂಸೇವಕರಿಗೆ ಸಿಗಲಿದೆ ರಕ್ಷಣಾ ಕಿಟ್

ಆಪತ್‌ ಮಿತ್ರ ಯೋಜನೆಗೆ ಮರುಜೀವ ಸಿಕ್ಕಿದೆ. 2022ರಲ್ಲಿ ತರಬೇತಿ ನೀಡಿದ್ದರೂ ರಕ್ಷಣಾ ಕಿಟ್‌ ನೀಡಿರಲಿಲ್ಲ. ಇದೀಗ ರಕ್ಷಣಾ ಕಿಟ್‌ ಒದಗಿಸುವ ಭರವಸೆ ನೀಡಲಾಗಿದೆ. ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣೆ ಯೋಜನೆ ಮಾದರಿಯಾಗಿದೆ. ಶೌರ

7 Jul 2025 8:47 am