SENSEX
NIFTY
GOLD
USD/INR

Weather

32    C
... ...View News by News Source
ಟಾರ್ಗೆಟ್ ಎಚ್‌ಡಿಕೆ: ಮಂಡ್ಯದಲ್ಲೇ ರಾಹುಲ್ ಗಾಂಧಿ ಮೊದಲ ಚುನಾವಣಾ ಪ್ರಚಾರ, ಸಕ್ಕರೆ ನಾಡು ಗೆಲ್ಲಲು ಕೈ ತಂತ್ರ

Mandya Lok Sabha Election : ಜೆಡಿಎಸ್‌ ಹಾಗೂ ಬಿಜೆಪಿ ಮಂಡ್ಯವನ್ನು ಶತಾಯಗತಾಯ ಗೆಲ್ಲಲೇ ಬೇಕು ಎಂದುಕೊಂಡು ಪ್ರಯತ್ನ ನಡೆಸುತ್ತಿವೆ. ಸದ್ಯ ಎಚ್‌ಡಿ ಕುಮಾರಸ್ವಾಮಿ ಅವರನ್ನು ಸೋಲಿಸುವ ಉದ್ದೇಶದಿಂದ ನಾನಾ ತಂತ್ರಗಳನ್ನು ಮಾಡುತ್ತಿದ್ದಾರೆ. ಮಂ

16 Apr 2024 6:00 pm
ಇಸ್ರೇಲ್‌-ಇರಾನ್‌ ಯುದ್ಧಾತಂಕ, ಮತ್ತೆ 450 ಅಂಕ ಇಳಿಕೆ ಕಂಡ ಸೆನ್ಸೆಕ್ಸ್‌, ಸತತ 3ನೇ ದಿನವೂ ಕುಸಿತ!

ಷೇರುಪೇಟೆ ಮೇಲಿನ ಇರಾನ್‌ - ಇಸ್ರೇಲ್‌ ಯುದ್ಧಾತಂಕ ಮಂಗಳವಾರವೂ ಮುಂದುವರಿದಿದೆ. ಪರಿಣಾಮ ಏಪ್ರಿಲ್ 16ರಂದು ಮತ್ತೆ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತ ಕಂಡಿದ್ದು, ಸತತ ಮೂರನೇ ದಿನವೂ ಇಳಿಕೆಯಾಗಿವೆ. ಸೆನ್ಸೆಕ್ಸ್ 456 ಅಂಕ ಕುಸ

16 Apr 2024 6:00 pm
ರಾಮನವಮಿ ವಿಶೇಷ: ಅಯೋಧ್ಯಾ ರಾಮಲಲ್ಲಾ ಹಣೆ ಮೇಲೆ ಸೂರ್ಯ ತಿಲಕ! ಆಧ್ಯಾತ್ಮಕ್ಕೆ ವಿಜ್ಞಾನದ ಪುಳಕ

Ram Lalla's Surya Tilak On Ram Navami: ಭಗವಾನ್ ಶ್ರೀರಾಮನ ಜನ್ಮ ದಿನವಾದ ರಾಮ ನವಮಿಯಂದು ಮಧ್ಯಾಹ್ನ 12 ಗಂಟೆಗೆ ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ಚಮತ್ಕಾರವೊಂದು ನಡೆಯಲಿದೆ. ಆಧ್ಯಾತ್ಮಕ್ಕೆ ವಿಜ್ಞಾನ ಬೆರೆತಾಗ ಉಂಟಾಗುವ ಅಚ್ಚರಿ ಇದು! ರಾ

16 Apr 2024 5:53 pm
ವ್ಯವಸ್ಥೆಯನ್ನು ಕೆಡವಲು ಪ್ರಯತ್ನಿಸಬೇಡಿ : ಎಲೆಕ್ಷನ್‌ನಲ್ಲಿ EVM ಬದಲು ಮತ ಪತ್ರ ಬೇಕೆಂದವರಿಗೆ ಸುಪ್ರೀಂ ಕೋರ್ಟ್‌ ಚಾಟಿ

Supreme Court On Ballot Voting : ದೇಶದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಇವಿಎಂ ಬಗ್ಗೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿವೆ. ಒಂದಿಷ್ಟು ಜನ ಇವಿಎಂ ಬದಲಿಗೆ ಮತ ಪತ್ರಗಳನ್ನು ತರಬೇಕು ಎಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಬಗ್ಗ

16 Apr 2024 5:46 pm
ಶ್ರೀರಾಮ ನವಮಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಏಪ್ರಿಲ್‌ 17 ಕ್ಕೆ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

Ram Navami Meat Sale Ban : ಶ್ರೀರಾಮ ನವಮಿ ಹಿನ್ನೆಲೆ ಬೆಂಗಳೂರಿನಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆಯನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಆದೇಶ ಹೊರಡಿಸಿದೆ. ವಾಣಿಜ್ಯ ಮಳಿಗೆಗಳಲ್ಲಿಯೂ ಮಾಂಸ ಮಾರಾಟ ಇರುವುದಿಲ್ಲ. ಈ ಬಗ್ಗೆ ಮಾಹಿತಿ ಇಲ್

16 Apr 2024 5:15 pm
ಐಫೋನ್‌ ಮಾರಾಟದಲ್ಲಿ ಭಾರೀ ಕುಸಿತ, ಆಪಲ್‌ನ್ನು ಹಿಂದಿಕ್ಕಿದ ಸ್ಯಾಮ್ಸಂಗ್‌!

ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಐಫೋನ್‌ ತಯಾರಕ ಕಂಪನಿ, ಅಮೆರಿಕದ ಆಪಲ್‌ನ್ನು ಹಿಂದಿಕ್ಕಿದೆ. ಈ ಮೂಲಕ 2024ರ ಮೊದಲ ತ್ರೈಮಾಸಿಕದಲ್ಲಿ ಅಗ್ರ ಸ್ಮಾರ್ಟ್‌ಫೋನ್ ಪೂರೈಕೆದಾರ

16 Apr 2024 4:57 pm
ಹಿಂದೆಂದೂ ಬಳಸದ ಅಸ್ತ್ರ ಪ್ರಯೋಗಿಸುತ್ತೇವೆ: ಇಸ್ರೇಲ್‌ಗೆ ಇರಾನ್ ವಾರ್ನಿಂಗ್!

Iran Warning To Israel: ಕಳೆದ ಶನಿವಾರ ಇಸ್ರೇಲ್ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದ ಇರಾನ್, ಇದೀಗ ಮತ್ತೊಂದು ಬೆದರಿಕೆ ಹಾಕಿದೆ! ಒಂದು ವೇಳೆ ಇಸ್ರೇಲ್ ನಮ್ಮ ವಿರುದ್ಧ ಪ್ರತಿದಾಳಿ ನಡೆಸಿದರೆ ಹಿಂದೆಂದೂ ಬಳಸದಂಥಾ ಅಸ್ತ್

16 Apr 2024 4:42 pm
ಹೆಬ್ಬಾಳ ಫ್ಲೈ ಓವರ್‌ ವಿಸ್ತರಣೆ ಕಾಮಗಾರಿ : ಏ.17ರಿಂದ ವಾಹನ ಸಂಚಾರ ನಿಷೇಧ, ಬೈಕ್‌ಗಳಿಗೆ ಮಾತ್ರ ಅವಕಾಶ

Hebbal Flyover Closed : ಹೆಬ್ಬಾಳ ಫ್ಲೈ ಓವರ್‌ ವಿಸ್ತರಣೆ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಚುರುಕುಗೊಳಿಸಿದೆ. ಈ ಹಿನ್ನೆಲೆ ಏಪ್ರಿಲ್‌ 17ರಿಂದ ಫ್ಲೈ ಓವರ್‌ ಮೇಲೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ದ್ವಿಚಕ್ರ ವಾಹ

16 Apr 2024 4:25 pm
ಲೈಂಗಿಕ ಪ್ರಚೋದನಕಾರಿ ಡೀಪ್ ಫೇಕ್ ಫೋಟೋ, ವಿಡಿಯೋ ತಯಾರಿಸಿದ್ರೆ ಜೈಲು! ಬ್ರಿಟನ್ ಸರ್ಕಾರದ ಹೊಸ ಕಾನೂನು

Intimate Deepfake Creation Is Criminal Offence: ಕೃತಕ ಬುದ್ದಿಮತ್ತೆ ತಂತ್ರಜ್ಞಾನ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಪ್ರತಿ ದಿನವೂ ಕೋಟ್ಯಂತರ ಫೋಟೋ. ವಿಡಿಯೋಗಳು ಸೃಷ್ಟಿಯಾಗುತ್ತಿವೆ. ಈ ಪೈಕಿ ಲೈಂಗಿಕ ಪ್ರಚೋದನಾತ್ಮಕ ವಿಡಿಯೋಗಳನ್ನು ಸೃಷ್ಟಿಸಿ ಯಾವು

16 Apr 2024 3:59 pm
ಕೊಪ್ಪಳದಲ್ಲಿ ಆಪರೇಷನ್‌ ಹಸ್ತ ಯಶಸ್ವಿ; ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ತಾರೆ - ಸಚಿವ ಶಿವರಾಜ ತಂಗಡಗಿ

MP Karadi Sanganna Contact With Congress : ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ಜೋರಿದೆ. ಈ ಬಗ್ಗೆ ಸಚಿವ ಶಿವರಾಜ್‌ ತಂಗಡಗಿ ಹೇಳಿಕೆ ನೀಡಿದ್ದಾರೆ. ನನ್ನ ಬಳಿ ಸಂಸದರು ಮಾತನಾಡಿದ್ದಾರೆ ಎಂದು ಸಚಿವರು ಹೇಳಿದ್ದ

16 Apr 2024 3:53 pm
'ವಿರಾಟ್‌ ಕೊಹ್ಲಿ ಬೌಲಿಂಗ್‌ ಎಷ್ಟೋ ಉತ್ತಮ': ಆರ್‌ಸಿಬಿ ಬೌಲರ್‌ಗಳನ್ನು ಟೀಕಿಸಿದ ಶ್ರೀಕಾಂತ್!

Kris Srikkanth on RCB's Bowling: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋಮವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್

16 Apr 2024 3:20 pm
ರೀಲ್ಸ್‌ ಶೋಕಿ ಯುವಕರಿಗೆ ಮೊದಲ ಬಾರಿಗೆ ಶಾಕ್ ಕೊಟ್ಟ ಕಲಬುರಗಿ ಪೊಲೀಸ್‌ ಇಲಾಖೆ !

ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಲ್ಲಿ ರೀಲ್ಸ್ ಕ್ರೇಜ್ ಹೆಚ್ಚಾಗಿದೆ. ರೀಲ್ಸ್ ಕ್ರೇಜ್ ಯಾವ ಮಟ್ಟಿಗಿದೆಯೆಂದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವೆಡೆ ಸಿಕ್ಕ ಸಿಕ್ಕ ಮಾರಕಾಸ್ತ್ರ ಹಿಡಿದು ಹ

16 Apr 2024 3:19 pm
ನೀರು ಬಿಟ್ಟು ರೈತರಿಗೆ ಅನ್ಯಾಯ ಮಾಡಿದ್ರಲ್ಲ ಆಗ ಎಲ್ಲೋಗಿತ್ತು ನಿಮ್ಮ ಗಂಡಸ್ತನ? ಡಿಕೆ ಶಿವಕುಮಾರ್‌ ವಿರುದ್ಧ ಬಿವೈ ವಿಜಯೇಂದ್ರ ಕಿಡಿ

BY Vijayendra On DK Shivakumar : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ. ಇಷ್ಟು ದಿನ ನನ್ನ ತೆರಿಗೆ ನನ್ನ ಹಕ್ಕು ಎನ್ನುತ್ತಿದ್ದ ಡಿಕೆಶಿ ಈಗ ಮುಖ್ಯಮಂತ್ರಿ ಸೀಟು ನನ್ನ ಹಕ್ಕು

16 Apr 2024 3:14 pm
ಬುಧವಾರ ಸಿಎಂ, ಡಿಸಿಎಂ ಭೇಟಿಯಾಗಲಿದ್ದಾರೆ ಸಂಗಣ್ಣ ಕರಡಿ, ಕಾಂಗ್ರೆಸ್ ಸೇರ್ಪಡೆ ಘೋಷಣೆ?

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲು ಹೊರಟಿರುವ ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಲಿದ್ದಾರೆ. ಸಿಎಂ ಹಾಗೂ ಡಿಸಿಎ

16 Apr 2024 3:08 pm
ಮತ ಚಲಾಯಿಸಲು ಐಟಿ-ಬಿಟಿ ಸಂಸ್ಥೆ ಸಿಬ್ಬಂದಿಗೆ ರಜೆ ನೀಡಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ

Holiday On Voting Day: ಐಟಿ-ಬಿಟಿ ಸಂಸ್ಥೆಗಳಲ್ಲಿ ಬೇರೆ ರಾಜ್ಯಗಳ ಜನರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದು, ಇಲ್ಲಿ ಮತದಾನದ ಹಕ್ಕನ್ನು ಹೊಂದಿರುವುದಿಲ್ಲ. ಇನ್ನು ಕೆಲವರು ಮನೆಯಿಂದ ಕೆಲಸ ಮಾಡುತ್ತಿರುವ ಕಾರಣ ಮತಗಟ್ಟೆಗಳಿಗೆ ತೆರಳಿ ಮತದಾನ ಮ

16 Apr 2024 2:50 pm
ಎಚ್‌ಡಿ ದೇವೇಗೌಡರಿಗೆ ಬುದ್ಧಿ ಹೇಳುವಷ್ಟು ಸಿದ್ದರಾಮಯ್ಯ ದೊಡ್ಡವರಲ್ಲ : ಬಸವರಾಜ ಬೊಮ್ಮಾಯಿ ಕಿಡಿ

Basavaraj Bommai On Congress : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಎಚ್‌ಡಿ ದೇವೇಗೌಡರ ಸಭೆಗೆ ನುಗ್ಗಿ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು ದಾಂಧಲೆ ನಡೆಸಿರುವ ಬಗ್ಗೆ ಮಾತನಾಡಿ, ರಾಜಕಾರಣದಲ್ಲಿ ರ

16 Apr 2024 2:31 pm
Fact Check: ಚೈತ್ರ ನವರಾತ್ರಿ ವೇಳೆ ಸ್ಮೃತಿ ಇರಾನಿ ಕೈನಲ್ಲಿ ಮೀನು? ವೈರಲ್ ಫೋಟೋ ಸತ್ಯಾಂಶವೇನು?

Fact Check On Smriti Irani Viral Photo With Fish: ಚೈತ್ರ ನವರಾತ್ರಿ ವೇಳೆ ನಾನ್ ವೆಜ್ ತಿನ್ನುವ ಫೋಟೋ, ವಿಡಿಯೋ ಪ್ರಕಟಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತೀರಾ ಎಂದು ವಿಪಕ್ಷ ನಾಯಕರ ವಿರುದ್ದ ಪ್ರಧಾನಿ ಮೋದಿ ಹರಿಹಾಯ್ದ ಬೆನ್ನಲ್ಲೇ ಇದಕ್ಕೆ

16 Apr 2024 2:14 pm
ದುಸ್ಸಾಹಸವೋ, ಸಾಹಸವೋ ಮುಂದೆ ತಿಳಿಯಲಿದೆ: ಯಡಿಯೂರಪ್ಪ ಹೇಳಿಕೆಗೆ ದಿಂಗಾಲೇಶ್ವರ ಶ್ರೀ ಹೇಳಿದ್ದೇನು?

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿರುವ ದಿಂಗಾಲೇಶ್ವರ ಶ್ರೀಗಳು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಧಾನದ ಬಳಿಕವೂ ತಮ್ಮ ಪಟ್ಟು ಸಡಿಲಿಸಿಲ್ಲ. ಸೋಮವಾರ ಶ್ರೀಗಳನ್ನು ಭೇಟಿ ಆದ ಬಳಿ

16 Apr 2024 2:06 pm
IPL 2024: 'ಮುಂದಿನ ಪಂದ್ಯಗಳು ಸೆಮಿಫೈನಲ್‌ ಇದ್ದಂತೆ'-ಆರ್‌ಸಿಬಿಯ ಪ್ಲೇ-ಆಫ್‌ ಬಗ್ಗೆ ಆಂಡಿ ಫ್ಲವರ್‌ ವಿಶ್ವಾಸ!

Andy Flower on RCB's Lose against SRH: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ರಾಯಲ್‌ ಚಾಲೆಂ

16 Apr 2024 2:03 pm
ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲಿ ಷಡ್ಯಂತ್ರಗಳು ನಡೆಯುತ್ತಿದೆ: ಎಂಬಿ ಪಾಟೀಲ್

ಕಾಂಗ್ರೆಸ್ ಬಗ್ಗೆ ಮಾತನಾಡುವ ಬಿಜೆಪಿಯಲ್ಲಿಯೇ ಒಗ್ಗಟ್ಟಿಲ್ಲ. ಅವರ ನಡುವೆ ಭಿನ್ನಾಭಿಪ್ರಾಯವಿದೆ. ಮುನಿಸಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಅನೇಕ ಶಕ್ತಿಗಳು ಒಂದಾಗಿವೆ ಎಂದುಸಚಿವ ಎಂಬಿ ಪಾಟೀಲ್ ಲೇವಡಿ ಮಾಡಿದ್ದ

16 Apr 2024 1:49 pm
ಆರ್‌ಸಿಬಿ ಹಾದಿ ಅಂತ್ಯಗೊಂಡಿದೆ - ಚಾಲೆಂಜರ್ಸ್‌ ಭವಿಷ್ಯ ನುಡಿದ ಇರ್ಫಾನ್ ಪಠಾಣ್!

Irfan Pathan on RCB: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದಯನೀಯ ಪ್ರದರ್ಶನ 17ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂದುವರಿದಿದೆ. ಮೂರು ಬಾರಿಯ ರನ್ನರ್ಸ್‌ಅಪ್‌ ತಂಡ ಈ ಬಾರಿಯೂ ಟ್ರೋಫಿ ಗೆಲ್ಲುವ ಅವಕಾಶವನ್ನು ಬಹುತೇಕ ಕ

16 Apr 2024 1:41 pm
ಬೆಂಗಳೂರಲ್ಲಿ ಮಿತಿ ಮೀರುತ್ತಿದೆ ವಾಹನಗಳ ಸಂಖ್ಯೆ; ದಿನಕ್ಕೆ 2000 ಹೊಸ ವೆಹಿಕಲ್‌ಗಳು ರೋಡ್‌ಗೆ, ಮತ್ತಷ್ಟು ಟ್ರಾಫಿಕ್‌ ಜಾಮ್‌ ಫಿಕ್ಸ್‌!

Vehicles Population In Bengaluru : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಜನರಿಗಿಂತಲೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ ದಿನ ಬೆಂಗಳೂರಿನ ರಸ್ತೆಗಳಿಗೆ ಸುಮಾರು 2 ಸಾವಿರ ವಾಹನಗಳು ಇಳಿಯುತ್ತಿವೆ ಎಂಬ ಮಾಹಿತಿ ಬಹಿರಂಗವಾಗ

16 Apr 2024 1:33 pm
ನಾರಾಯಮೂರ್ತಿ ಹೇಳಿಕೆಗೆ ಬಿಗ್‌ ಟ್ವಿಸ್ಟ್‌, ವಾರಕ್ಕೆ 70 ಗಂಟೆ ಕೆಲಸವಲ್ಲ ನಿದ್ದೆ ಅಗತ್ಯ ಎಂದ ಬೆಂಗಳೂರು ಕಂಪನಿ!

ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದಿದ್ದ ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌ಆರ್‌ ನಾರಾಯಣಮೂರ್ತಿ ಹೇಳಿಕೆಗೆ ಬೆಂಗಳೂರಿನ ಕಂಪನಿಯೊಂದು ವಿರೋಧ ವ್ಯಕ್ತಪಡಿಸಿದೆ. ವಾರಕ್ಕೆ 70 ಗಂಟೆ ವಿನಿಯೋಗಿಸುವುದು ಅಗತ್ಯ ಎಂದಿರುವ

16 Apr 2024 1:20 pm
ಸಹೋದರನಿಗೆ ಮತ ಹಾಕಲು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಧಮ್ಕಿ ಆರೋಪ: ಎಚ್‌ಡಿಕೆಗೆ ಡಿಕೆಶಿ ಡಿಚ್ಚಿ!

ಹಿಂದಿನ ಮೈತ್ರಿ ಸರಕಾರದಲ್ಲಿ‘ಜೋಡೆತ್ತು’ ಎಂದು ಕರೆಸಿಕೊಳ್ಳುತ್ತಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಧ್ಯೆ ಬದಲಾದ ರಾಜಕೀಯ ಸನ್ನಿವೇಶದಲ್ಲಿಸಂಘರ್ಷ ತೀವ್ರಗೊಂಡಿದ್ದು, ಏಕ

16 Apr 2024 1:08 pm
ದಾರಿ ತಪ್ಪಿಸುವ ಜಾಹೀರಾತು: ಬಾಬಾ ರಾಮ್‌ದೇವ್‌ಗೆ ‘ನೀವೇನೂ ಮುಗ್ಧರಲ್ಲ’’ ಎಂದ ಸುಪ್ರೀಂ ಕೋರ್ಟ್!

Supreme Court Takes On Baba Ramdev: ಆಯುರ್ವೇದ ವೈದ್ಯ ಪದ್ದತಿಯನ್ನು ಪ್ರಚಾರ ಮಾಡುವ ಭರದಲ್ಲಿ ಇನ್ನಿತರ ವೈದ್ಯ ಪದ್ದತಿಗಳ ಅವಹೇಳನ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಈ ವಿಚಾರ ಸಂಬಂಧ ಕ್ಷಮಾಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ

16 Apr 2024 12:41 pm
6 ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ಪ್ಲೇ-ಆಫ್ಸ್‌ ತಲುಪುತ್ತಾ? ಇಲ್ಲಿದೆ ಲೆಕ್ಕಾಚಾರ

RCB's Remaining IPL 2024 Matches: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇ-ಆಫ್ಸ್‌ ರೇಸ್‌ನಿಂದ ಇನ್ನೇನು ಹೊರ ಬೀಳುವ ಹಂತಕ್ಕೆ ಕಾಲಿಟ್ಟಿದೆ. ಟೂರ್ನಿಯಲ್ಲಿ ಆಡಿದ ಮೊದಲ 7 ಪಂದ್

16 Apr 2024 12:34 pm
Lok Sabha Election 2024: ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ 72 ವರ್ಷಗಳಲ್ಲಿ ಒಮ್ಮೆ ಮಾತ್ರ ಮಹಿಳೆ ಸ್ಪರ್ಧೆ!

ರಾಯಚೂರು ಲೋಕಸಭೆ ಕ್ಷೇತ್ರ 8 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ಇಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಬಾರಿಯೂ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಆದರೆ ಮಹಿಳೆಯರಿಗೆ ಸ್ಪರ್ಧಿಸಲು ಅಷ್ಟಾಗಿ ಅ

16 Apr 2024 12:33 pm
ಮೀನೂಟ ಮಾಡಬೇಕಾದರೆ ಬಿಜೆಪಿಯನ್ನು ದೂರವಿಡಿ: ಇದು ಪಶ್ಚಿಮ ಬಂಗಾಳದಲ್ಲಿ ದೀದಿಯ ಹೊಸ ಸ್ಲೋಗನ್!

ಈರುಳ್ಳಿ ಮತ್ತು ಆಲೂಗಡ್ಡೆ ವಿಚಾರವು ಈ ಹಿಂದೆ ದಿಲ್ಲಿಯ ಗದ್ದುಗೆಯನ್ನು ಅಲುಗಾಡಿಸಿದ್ದು ನೆನಪಿರಬಹುದು. ಇದೀಗ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮೀನೂಟದ ವಿಚಾರವನ್ನು ಮುಂದಿಟ್ಟು ಚು

16 Apr 2024 12:29 pm
ನ್ಯೂಸ್‌ ಎಕ್ಸ್‌ - ಡೈನಾಮಿಕ್ಸ್‌ ಸಮೀಕ್ಷೆ : ಗ್ಯಾರಂಟಿ ಮಧ್ಯೆಯೂ ಕರ್ನಾಟಕದಲ್ಲಿ ಬಿಜೆಪಿ - ಜೆಡಿಎಸ್‌ಗೆ ಬಿಗ್‌ ಗೆಲುವು; ಕಾಂಗ್ರೆಸ್‌ಗೆ ಶಾಕ್‌!

NewsX Dynamics Opinion Poll Karnataka : ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ 10 ದಿನ ಮಾತ್ರ ಬಾಕಿಯುಳಿದಿದೆ. ಇದರ ನಡುವೆ ಮತ್ತೊಂದು ಸಮೀಕ್ಷೆ ಪ್ರಕಟವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಸಿಹಿಸುದ್ದಿಯನ್ನು ನೀಡಿದೆ. ಆದರೆ, ಗ್

16 Apr 2024 12:25 pm
Fact Check: 'ಮೋದಿ ಗ್ಯಾರಂಟಿ' ಮೊದಲು ಕೊಟ್ಟಿದ್ದೇ ನನಗೆ! ಹೀಗೆ ಪೋಸ್ಟರ್ ಹಿಡಿದಿದ್ರಾ ಜಶೋದಾಬೆನ್?

Fact Check On Jashodaben Poster: ಪ್ರಧಾನಿ ಮೋದಿ ಅವರ ಪತ್ನಿಯಾಗಿರುವ ತಮಗೆ ಲಭ್ಯ ಇರುವ ಭದ್ರತಾ ವ್ಯವಸ್ಥೆಗಳು ಏನು? ಈ ಕುರಿತಾದ ಮಾಹಿತಿಯನ್ನ 2014ರಲ್ಲಿ ಜಶೋದಾಬೆನ್ ಅವರು ಆರ್‌ಟಿಐ ಮೂಲಕ ಕೇಳಿದ್ದರು. ಇದಕ್ಕೆ ಸಿಕ್ಕ ಉತ್ತರವನ್ನು ಅವರು ಮಾಧ್ಯಮಗ

16 Apr 2024 11:57 am
ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಸ್ತಿ ವಿವರ: ಸ್ವಂತ ಕಾರಿಲ್ಲ, ಕುಟುಂಬದ ಸಾಲವೇ ₹8 ಕೋಟಿ!

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಸ್ತಿ ಐದು ವರ್ಷದಲ್ಲಿ ಸರಿ ಸುಮಾರು ದುಪ್ಪಟ್ಟಾಗಿದೆ. 11.13 ಕೋಟಿ ರೂಪಾಯಿ ಇದ್ದ ಇವರ ಕುಟುಂಬದ ಆಸ್ತಿ 21.09 ಕೋಟಿ ರೂ.ಗೆ ಏರಿಕೆಯಾಗಿದೆ. ಸಚಿವ ಜೋಶಿ ಕುಟುಂಬ ಒಟ್ಟು 8.98 ಕೋಟಿ ರೂಪಾಯಿ ಚರಾಸ್ತಿ, 12.11 ಕೋಟಿ

16 Apr 2024 11:31 am
ಒಮನ್‌ನಲ್ಲಿ ಮೇಘ ಸ್ಫೋಟ, ದಿಢೀರ್‌ ಪ್ರವಾಹಕ್ಕೆ 19 ಜನರ ಸಾವು; ಮಂಗಳವಾರ ರಾತ್ರಿ ಮತ್ತೆ ಭಾರೀ ಮಳೆ ಎಚ್ಚರಿಕೆ

Oman Flash Flood : ಒಮನ್‌ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಸ್ಕತ್‌ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿಢೀರ್‌ ಪ್ರವಾಹ ಉಂಟಾಗಿದೆ. ಇದರಿಂದ 19 ಜನರು ಸಾವನ್ನಪ್ಪಿದ್ದು, ಅದರಲ್ಲಿ ಓರ್ವ ಭಾರತೀಯ ಕೂಡ ಇದ್ದಾರೆ. ಕೇರಳದ ಸುನಿಲ್‌

16 Apr 2024 11:22 am
ಧೋನಿ ನಂ.1, ಡಿ.ಕೆ ನಂ.2 - ಐಪಿಎಲ್‌ನ ಬೆಸ್ಟ್‌ ಫಿನಿಷರ್ಸ್‌ ಹೆಸರಿಸಿದ ಅಂಬಾಟಿ ರಾಯುಡು!

Ambati Rayudu on Best Finisher in IPL: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹಲವು ರೋಚಕ ಪಂದ್ಯಗಳು ಮೂಡಿಬಂದಿವೆ. ಯುವ ಮತ್ತು ಹಿರಿಯ ಆಟಗಾರರು ಪರಸ್ಪರ ಪೈಪೋಟಿಗೆ ಬಿದ್ದವರಂತೆ ಅಮೋಘ ಪ್ರದರ್ಶನಗಳನ್

16 Apr 2024 11:19 am
ಕಲಾಸೇವೆ ಬಿಟ್ಟು ಕಾಂಗ್ರೆಸ್ ಅನಧಿಕೃತ ವಕ್ತಾರರಾದ ಪ್ರಕಾಶ್ ರೈ, ಆ ಪರಿ ಲಾಭವಿದೆಯಾ ? : ಜೆಡಿಎಸ್ ಪ್ರಶ್ನೆ

JDS Tweet on Actor Prakash Raj : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ದಾರಿತಪ್ಪಿದ ಮಗ ಎಂದು ನಟ ಪ್ರಕಾಶ್ ರೈ ಹೇಳಿರುವುದಕ್ಕೆ ಜೆಡಿಎಸ್ ಟ್ವೀಟ್ (ಎಕ್ಸ್) ಮೂಲಕ ತಿರುಗೇಟು ನೀಡಿದೆ. ಅವರು ಕಲಾಸೇವೆಯನ್ನು ಬಿಟ್ಟು, ಕಾಂಗ್ರೆಸ್ ವಕ

16 Apr 2024 11:17 am
ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೊನೆಗೂ ಫಿಕ್ಸ್: ಮಂಡ್ಯ, ಕೋಲಾರದಲ್ಲಿ ಪ್ರಚಾರ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರಚಾರ ಕೊನೆಗೂ ಫಿಕ್ಸ್ ಆಗಿದೆ. ಮಂಡ್ಯ ಹಾಗೂ ಕೋಲಾರದಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ

16 Apr 2024 10:47 am
ಲೋಕ ಚುನಾವಣೆ: ಹಿಂದುತ್ವಕ್ಕೆ ಮಣೆ ಹಾಕದ ಬಿಜೆಪಿ! ಸೈಲೆಂಟಾದ ಸಾವರ್ಕರ್, ಟಿಪ್ಪು ಚರ್ಚೆ

ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳು, ನಾಯಕರು ಹಿಂದುತ್ವ ಚರ್ಚೆಗಿಂತ ಮೋದಿ, ಅಭಿವೃದ್ದಿ, ಕಾಂಗ್ರೆಸ್ ವೈಫಲ್ಯಗಳ ಬಗ್ಗೆ ಹೆಚ್ಚೆಚ್ಚು ಗಮನ ಸೆ

16 Apr 2024 10:27 am
’ ನನ್ನ ಸ್ಪರ್ಧೆ ಯಾಕೆ ಅನಿವಾರ್ಯ ಎಂದು ಪ್ರಧಾನಿ ಮೋದಿ ಮೈಸೂರಿನಲ್ಲಿ ಹೇಳಿದ್ದಾರೆ’ : ಎಚ್‌ಡಿಕೆ

H D Kumaraswamy On PM Modi : ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕು ಅದರ ಅನಿವಾರ್ಯತೆ ಏನು ಎನ್ನುವುದನ್ನು ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿವರಿಸಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಮುಗಿ

16 Apr 2024 10:10 am
ಕಾಂಗ್ರೆಸ್‌ನತ್ತ ಹಾಲಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ಬಿಜೆಪಿಗೆ ತೀವ್ರ ಹಿನ್ನಡೆ

ದಿನಕ್ಕೊಬ್ಬರಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ. ಇದೇ ವೇಳೆ ಕರಡಿ ಕೂಡ 14 ವರ್ಷ ಕಮಲ ಸಂಪರ್ಕ ಕಡಿದುಕೊಂಡು, ಕೈಪಡೆ ಸೇರುತ್ತಾರೆ ಎನ್

16 Apr 2024 9:56 am
ತುಮಕೂರಲ್ಲಿ ಹೊಸ 'ಮೈತ್ರಿ' - ಹಳೆ 'ದೋಸ್ತಿ' ನಡುವೆ ಜಿದ್ದಾಜಿದ್ದಿ; ಮುದ್ದಹನುಮೇಗೌಡ ವಿರುದ್ಧ ಗೆಲ್ತಾರಾ ವಿ ಸೋಮಣ್ಣ?

Tumkur Lok Sabha Constituency : ತುಮಕೂರು ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದ್ದು, ಇಲ್ಲಿ ಹೊಸ ಮೈತ್ರಿ, ಹಳೇ ದೋಸ್ತಿ ನಡುವೆ ಫೈಟ್‌ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಎಸ್‌ಪಿ ಮುದ್ದಹನುಮೇಗೌಡ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ವಿ ಸ

16 Apr 2024 9:42 am
ಹೆಮ್ಮೆ ಮೂಡಿಸಿದೆ - ಸೋತರೂ ಹೋರಾಟ ಮೆಚ್ಚಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್!

Faf du Plessis proud of team’s show vs SRH: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಹೊಸ ಅಧ್ಯಾಯ ಆರಂಭ ‌ಎಂದು ಹೇಳುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸುವ ಭರವಸೆ ಮೂಡಿಸಿದ್ದರು. ಆದರೆ ಸೋಲಿ

16 Apr 2024 9:31 am
ಉದ್ಯೋಗಕ್ಕಾಗಿ ವಲಸೆ, ಕ್ಷೇತ್ರ ಸ್ಥಳಾಂತರ: ಮೈಸೂರು ನಗರದಲ್ಲಿ ಮತದಾನ ಸವಾಲು

ಜೀವನ ನಿರ್ವಹಣೆಗೆ ವರ್ಷದಿಂದ ವರ್ಷಕ್ಕೆ ಉದ್ಯೋಗ ಅರಸಿ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಮೈಸೂರು ನಗರದಲ್ಲಿ ಮತದಾನ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ. ರಾಜಧಾನಿ ಸೇರಿದಂತೆ ನಾನಾ ಕಡೆ ಉದ್ಯೋಗಕ್ಕೆ ತೆರಳುವ ಬಹುಪ

16 Apr 2024 9:08 am
ವಿಕ ಇಂಪ್ಯಾಕ್ಟ್: ಹಳೆ ಬೆಂಗಳೂರು- ಮೈಸೂರು ಹೆದ್ದಾರಿಗೆ ಬಂತು ಕಳೆ

ಎಕ್ಸ್‌ಪ್ರೆಸ್‌ ಹೈವೇ ಬಳಿಕ ರಾಜ್ಯ ಹೆದ್ದಾರಿ ನಿರ್ವಹಣೆ ಕೊರತೆಯಿಂದಾಗಿ ಎಂತಹ ಸ್ಥಿತಿ ತಲುಪಿದೆ. ಸುಗಮ ಸಂಚಾರಕ್ಕೆ ಯಾವ ರೀತಿ ಸಂಚಕಾರ ಉಂಟಾಗಿದೆ ಎಂಬುದರ ಬಗ್ಗೆ ಸೆ.2 ರಂದು ವಿಕದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಅನಾಥ ಎ

16 Apr 2024 7:39 am
Lok Sabha Election 2024: ಪ್ರಚಾರದಲ್ಲಿ ಯಾವ ಸೆಲೆಬ್ರಿಟಿಯ ಸುಳಿವೂ ಇಲ್ಲ, ಯಾಕೆ?

ಕರ್ನಾಟಕ ಸೇರಿದಂತೆ ದೇಶಾದ್ಯಂತ ಲೋಕಸಭೆ ಚುನಾವಣೆಯ ಕಾವು ಏರಿದೆ. ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿಯೂ ಸಿನಿಮಾ ತಾರೆಯರು ಪ್ರಚಾರಕ್ಕೆ ಹೋಗುತ್ತಾರೆ. ಈ ಬಾರಿ ಮಾತ್ರ ಈವರೆಗೂ ರಾಜ್ಯದಲ್ಲಿ ಚುನಾವಣೆ ಪ್ರಚಾರದ ವೇಳೆ ಎಲ್ಲ

16 Apr 2024 6:54 am
ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ, ಕೋಲಾರದತ್ತ ಮುಖ ಮಾಡದ ಮುನಿಯಪ್ಪ

ಕೋಲಾರ ಕ್ಷೇತ್ರದಿಂದ ಏಳು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಂತಹ ಮುನಿಯಪ್ಪ ಪ್ರಚಾರಕ್ಕೆ ಬಂದರೆ ಕಾಂಗ್ರೆಸ್‌ ಅಭ್ಯರ್ಥಿಗೆ ಅನುಕೂಲವಾಗುತ್ತಿತ್ತು. ಆದರೆ, ಮುನಿಯಪ್ಪ ಪ್ರಚಾರಕ್ಕೆ ಬಂದರೆ ನಾವು ಚುನಾವಣೆ ಮಾಡುವುದಿಲ್ಲವೆ

16 Apr 2024 6:45 am
ಬೆಳೆಗಾರರಿಗೆ ನಿರಾಸೆ, ಬಿರು ಬಿಸಿಲಿಗೆ ಕಮರಿದ ಮಾವು

ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಮತ್ತೇ ಅದೇ ನಿರಾಸೆ ಮುಂದುವರಿದಿದೆ. ಈ ವರ್ಷ ಬಿಸಿಲು, ಮಳೆ ಕೊರತೆಯಿಂದಾಗಿ ಮಾವಿನ ಹೂವು ಒಣಗಿದ್ದು, ಕಡಿಮೆ ಪ್ರಮಾಣದಲ್ಲಿ ಮಾತ್ರ ಫಸಲು ಸಿಗುವ ಸಾಧ್ಯತೆ ಇದೆ. ಇದಲ್ಲದೆ

16 Apr 2024 6:21 am
ಕಳೆದೆರಡು ತಿಂಗಳಿಂದ ಕುಸಿತ ಕಂಡಿದ್ದ ಅಡಕೆ ಬೆಲೆ ಸುಗ್ಗಿ ಬಳಿಕ ಜಿಗಿತ! ಸ್ಟಾಕ್‌ ಇಟ್ಟವರಿಗೆ ಭರ್ಜರಿ ಲಾಭ ನಿರೀಕ್ಷಿತ!

ಅಡಕೆ ಬೆಲೆಯಲ್ಲಿ ಏರಿಳಿತ ಕಾಣುವುದು ಸಜಹ. ಕಳೆದ ಎರಡು ತಿಂಗಳಿಂದ ಕುಸಿತ ಕಂಡಿದ್ದ ಅಡಕೆ ಧಾರಣೆ ಇದೀಗ ದಿಢೀರ್ ಏರಿಕೆ ಕಂಡಿದ್ದು 50 ಸಾವಿರದ ಗಡಿ ದಾಟಿದೆ. ಒಂದೆಡೆ ಬರಗಾಲ ಬಂದಿರುವುದು ತೋಟಗಳನ್ನು ರಕ್ಷಿಸಿಕೊಳ್ಳಲು ಬೆಳೆಗಾರರ

16 Apr 2024 6:20 am
ಭಾರತದ ಟಿ20 ವಿಶ್ವಕಪ್‌ ತಂಡಕ್ಕೆ ದಿನೇಶ್‌ ಕಾರ್ತಿಕ್‌ ಆಯ್ಕೆ ಬೇಡವೆಂದ ಇರ್ಫಾನ್ ಪಠಾಣ್!

Irfan Pathan on Dinesh Karthik: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮುಂಬರುವ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು

16 Apr 2024 12:08 am
ಮೋದಿ ಕಾರ್ಯಕ್ರಮ ನಡೆದ ಮೈಸೂರಿನ ಮಹಾರಾಜ ಕಾಲೇಜು ಗ್ರೌಂಡ್ ಸ್ವಚ್ಛಗೊಳಿಸಿದ ಯದುವೀರ್ ದಂಪತಿ

ಏ. 14ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಬೃಹತ್ ಬಹಿರಂಗ ಸಭೆ ಏರ್ಪಾಡಾಗಿತ್ತು. ಅಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ಆಗಮಿಸಿ

15 Apr 2024 11:46 pm
ದಾಖಲೆಗಳು ನುಚ್ಚು ನೂರು - ಆರ್‌ಸಿಬಿ ಎದುರು 287 ರನ್‌ ಚಚ್ಚಿದ ಎಸ್‌ಆರ್‌ಎಚ್!

Royal Challengers Bengaluru vs Sunrisers Hyderabad Highlights: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ದಯನೀಯ ಬೌಲಿಂಗ್‌ ಪ್ರದರ್ಶನ ಮತ್ತೆ ಮುಂದುವರಿದಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಸೋಮವಾರ (ಏ.15) ನಡೆದ ಪಂದ್ಯದಲ್ಲಿ ಆರ್‌ಸಿಬಿ 287/3 ರನ್‌ ಹೊಡೆಸಿಕೊಂ

15 Apr 2024 10:33 pm
ಬೆಂಗಳೂರು ಸುತ್ತಮುತ್ತ ಅಕ್ರಮ ಬಡಾವಣೆಗಳಿಗೆ ಬಿಡಿಎ ಬ್ರೇಕ್‌; 279 ಅನಧಿಕೃತ ಲೇಔಟ್‌ ಪಟ್ಟಿ ಮಾಡಿ ನೋಂದಣಿಗೆ ತಡೆ

BDA List Illegal Private Layout : ಬೆಂಗಳೂರು ಸುತ್ತಮುತ್ತ ಅನಧಿಕೃತ ಲೇಔಟ್‌ಗಳು ಸದ್ದು ಮಾಡುತ್ತಿವೆ. ಈ ಹಿನ್ನೆಲೆ ಸಾರ್ವಜನಿಕರು ಮೋಸ ಹೋಗಬಾರದು ಎಂದು ಬಿಡಿಎ ಅಂತಹ ಬಡಾವಣೆಗಳ ಹೆಸರನ್ನು ಪಟ್ಟಿ ಮಾಡಿದೆ. ಮಾತ್ರವಲ್ಲದೇ, ನೋಂದಣಿ ಮಾಡಿಕೊಳ್ಳದ

15 Apr 2024 10:20 pm
RCB vs SRH: ಬೆಂಗಳೂರಿನಲ್ಲಿ ಧೂಳೆಬ್ಬಿಸಿ 4ನೇ ವೇಗದ ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌!

Travis Head hits 4th Fatstest IPL Century: ಸೋಮವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 30ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌ಗಳು ಸಿಕ್ಸರ್‌ ಹಾಗ

15 Apr 2024 9:24 pm
ತನಗೆ ಸವಾಲಾಗಿರುವ ಇಬ್ಬರು ಭಾರತೀಯ ಸ್ಪಿನ್ನರ್‌ಗಳನ್ನು ಹೆಸರಿಸಿದ ಹೆನ್ರಿಚ್‌ ಕ್ಲಾಸೆನ್‌!

Heinrich Klaasen on Jadeja and Chahal: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಹೆನ್ರಿಚ್‌ ಕ್ಲಾಸೆನ್‌, ತಮ

15 Apr 2024 8:54 pm
ನಾವು ಸಂವಿಧಾನ ಬದಲಿಸುವುದಿಲ್ಲ; ಆ ಬಗ್ಗೆ ಭಯ ಬೇಡ: ಮೋದಿ ಭರವಸೆ

ನಾವು (ಬಿಜೆಪಿ) ಕೇಂದ್ರದಲ್ಲಿ ಪುನಃ ಅಧಿಕಾರಕ್ಕೆ ಬಂದರೂ ಸಂವಿಧಾನವನ್ನು ಬದಲಾಯಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನಗಳು

15 Apr 2024 8:51 pm
ಲೋಕ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ 3 ಬಾರಿ ಆಗಮಿಸಿರೋ ನರೇಂದ್ರ ಮೋದಿ, ಒಂದು ಬಾರಿಯೂ ಬಂದಿಲ್ಲ ರಾಹುಲ್ ಗಾಂಧಿ!

Rahul Gandhi No Campaign In Karnataka : ಈಗಾಗಲೇ ರಾಜ್ಯಕ್ಕೆ ಪ್ರಧಾನಿ ಮೋದಿ ಮೂರು ಬಾರಿ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಆದರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಒಮ್ಮೆಯೂ ಪ್ರಚಾರಕ್ಕೆ ಆಗಮಿಸಿಲ್ಲ. ಇದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗ

15 Apr 2024 8:13 pm
ದಿಂಗಾಲೇಶ್ವರ ಶ್ರೀಗಳ ಮನವೊಲಿಕೆ ಸಾಧ್ಯವಾಗಿಲ್ಲ, ಮುಖಾಮುಖಿ ಅನಿವಾರ್ಯ - ಜಗದೀಶ್ ಶೆಟ್ಟರ್

Jagadish Shettar About Dingaleshwar Swamiji : ದಿಂಗಾಲೇಶ್ವರ ಸ್ವಾಮೀಜಿಗಳು ಚುನಾವಣೆಗೆ ನಿಲ್ಲುವುದಾಗಿ ನಿರ್ಧರಿಸಿದ್ದಾರೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಸ್ವಾಮೀಜಿಗಳು ಕಣದಿಮದ ಹಿಂದೆ ಸರಿಯಲ್ಲ ಅವರನ್ನು ಎದುರಿಸಬೇಕಾಗಿರುವುದು ಅನಿವಾ

15 Apr 2024 7:46 pm
'ನಿಮ್ಮ ವರುಣಾ ಕ್ಷೇತ್ರದಲ್ಲೇ ಸಾವಿರ ಮನೆ ಕಟ್ಟಿಸಿದ್ದೀನಿ' - ಸಿದ್ದರಾಮಯ್ಯಗೆ ಸೋಮಣ್ಣ ತಿರುಗೇಟು

ಏ. 14ರಂದು ತುಮಕೂರಿನಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ, ಹಿಂದಿನ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಸೋಮಣ್ಣ ಏನು ಮಾಡಿದ್ದಾರೆಂದು ಹೇಳಲಿ ಎಂದು ಕೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮಣ್ಣ ತಿರುಗೇಟು ನ

15 Apr 2024 6:53 pm
ಎಲೆಕ್ಟ್ರಿಕ್‌ ಸ್ಕೂಟರ್‌ ಬೆಲೆಯನ್ನು ಬರೋಬ್ಬರಿ 12.5%ವರೆಗೆ ಇಳಿಕೆ ಮಾಡಿದ ಓಲಾ

ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ ತನ್ನ ಅಗ್ಗದ ದರದ ಸ್ಕೂಟರ್‌ ಬೆಲೆಯನ್ನು ಶೇಕಡಾ 12.5ರಷ್ಟು ಕಡಿತಗೊಳಿಸಿದೆ. ಇದರಿಂದ ಕಡಿಮೆಯ ಬೆಲೆಯ ಎಸ್‌1ಎಕ್ಸ್‌ ಮಾದರಿಯ ಸ್ಕೂಟರ್‌ ಬೆಲೆ 79,999 ರೂ.ಗಳಿಂದ 69,999 ರೂ.ಗಳಿಗೆ

15 Apr 2024 6:35 pm
ಬಿಜೆಪಿ ಭರವಸೆಗಳ ಬಗ್ಗೆ ಪ್ರಧಾನಿ ಮೋದಿ, ನಡ್ಡಾ ಉತ್ತರಿಸಲಿ: ಡಿಸಿಎಂ ಡಿಕೆಶಿ ಸವಾಲ್!

DCM DK Shivakumar Slams PM Modi: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಜನ ನಮಗೆ ಮತ ಹಾಕುತ್ತಾರೆ. ಆದರೆ, ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಜನ ಮತ ಹಾಕಬೇಕು?' ಎಂದು ಡಿಸಿಎಂ ಡಿ. ಕೆ. ಶಿವಕ

15 Apr 2024 6:33 pm
ದೇವೇಗೌಡರೇ ಇಳಿ ವಯಸ್ಸಿನಲ್ಲಿ ಈ ಶರಣಾಗತಿಯ ಸ್ಥಿತಿ ಏಕೆ ಬಂತು? ಈಗಲೂ ಕಾಲ ಮಿಂಚಿಲ್ಲ, ತಪ್ಪನ್ನು ತಿದ್ದಿಕೊಳ್ಳಿ : ಸಿದ್ದರಾಮಯ್ಯ

Siddaramaiah On HD Deve Gowda : ಪ್ರಧಾನ ಮಂತ್ರಿಯವರನ್ನು ಮುಖ್ಯಮಂತ್ರಿ ಪ್ರಶ್ನೆ ಮಾಡಬಾರದು ಎಂದು ಹೇಳಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಾನ್ಯ ಎಚ್‌ಡಿ ದೇವೇಗೌಡರೇ ಈ ಇಳಿ

15 Apr 2024 6:29 pm
Hubballi - Dharwad : ನಾಮಪತ್ರ ಸಲ್ಲಿಸುವ ವೇಳೆ ಪ್ರಲ್ಹಾದ್ ಜೋಶಿ ತೋರಿದ ಪ್ರಬುದ್ದ ರಾಜಕಾರಣ

Dharwad Lok Sabha Constituency : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಿಂದ ಸತತವಾಗಿ ಐದನೇ ಬಾರಿ ಜೋಶಿ ಸ್ಪರ್ಧಿಸುತ್ತಿದ್ದಾರೆ. ಜೋಶಿ, ನಾಮಪತ್ರ ಸಲ್ಲಿಸು

15 Apr 2024 6:17 pm
ಎಚ್ಚರಿಕೆ ಕರೆಗಂಟೆ ಮೊಳಗಿಸಿದ ಸೈಬರ್‌ ಕ್ರೈಂ ಸೂಚ್ಯಂಕ: ವಿಶ್ವಮಟ್ಟದಲ್ಲಿ ಭಾರತಕ್ಕೆ 10ನೇ ಸ್ಥಾನ!

World Cyber Crime Index: ಜಾಗತಿಕ ಸೈಬರ್ ಕ್ರೈಂ ಸೂಚ್ಯಂಕ ಭಾರತೀಯರಿಗೆ ಎಚ್ಚರಿಕೆ ಕರೆ ಗಂಟೆ ಮೊಳಗಿಸಿದೆ. ಭಾರತವು ಸೈಬರ್ ಕ್ರೈಂ ವಿಚಾರದಲ್ಲಿ ವಿಶ್ವದಲ್ಲೇ 10ನೇ ಸ್ಥಾನದಲ್ಲಿದೆ. ಭಾರತದಲ್ಲಿ ಡಿಜಿಟಲ್ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ.

15 Apr 2024 6:09 pm
ಸೋಮಣ್ಣ ತುಮಕೂರಲ್ಲಿ ಗೆದ್ದರೆ ತಲೆಯೆತ್ತಿ ಕಾವೇರಿ ನೀರು ಕೇಳುವೆ: ಎಚ್ ಡಿ ದೇವೇಗೌಡ ಹೀಗೆ ಹೇಳಿದ್ದೇಕೆ?

ಕಾವೇರಿ ನೀರಿನ ವಿಚಾರದಲ್ಲಿ ನಾನು ಕೇಂದ್ರದಲ್ಲಿ ತಲೆಯೆತ್ತಿ ಮಾತನಾಡಬೇಕಾದರೆ ತುಮಕೂರಿನಲ್ಲಿ ಸೋಮಣ್ಣ ಸೇರಿದಂತೆ ಹಳೇ ಮೈಸೂರು ಭಾಗದಿಂದ 10 ಎನ್ ಡಿಎ ಸಂಸದರನ್ನು ಗೆಲ್ಲಿಸುವಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತುಮಕ

15 Apr 2024 6:00 pm
IPL 2024: ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣ ತಿಳಿಸಿದ ಬ್ರಿಯಾನ್ ಲಾರಾ!

Lara picks reason for MI’s loss to CSK: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆದಿತ್ತು. ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದ ಪಂದ್ಯದಲ್ಲಿ ಆತಿಥೇಯ

15 Apr 2024 5:41 pm
ಕುಟುಂಬದ ಕ್ಷೇತ್ರ ಬಿಟ್ಟು ಕೇರಳಕ್ಕೆ ಪಲಾಯನ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

PM Modi Slams Rahul Gandhi: 2019ರ ಲೋಕಸಭಾ ಚುನಾವಣೆ ವೇಳೆ ಮುನ್ನೆಚ್ಚರಿಕೆ ವಹಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಕುಟುಂಬದ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿ ಜೊತೆಯಲ್ಲೇ ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರದಲ್ಲೂ ಸ್ಪರ

15 Apr 2024 5:17 pm
ಮೈಸೂರು ಸಮಾವೇಶದಲ್ಲಿ ಮೋದಿ ಕುಟುಂಬ ರಾಜಕಾರಣದ ಬಗ್ಗೆ ಮೌನ ವಹಿಸಿದ್ದೇಕೆ: ದಿನೇಶ್ ಗುಂಡೂರಾವ್ ಪ್ರಶ್ನೆ

ಏ. 14ರಂದು ಮೈಸೂರಿನಲ್ಲಿ ನಡೆದ ಬಿಜೆಪಿ - ಜೆಡಿಎಸ್ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ನ ರಾಜಕಾರಣದ ಬಗ್ಗೆ ಪುಂಖಾನುಪುಂಖ ಟೀಕೆಗಳನ್ನು ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಕುಟುಂಬ ರಾಜಕಾರಣದ ಬಗ್ಗೆ ಏಕೆ ಮಾತಾಡಲಿಲ್ಲ ಎಂ

15 Apr 2024 5:15 pm
ರೇಟ್ ಫಿಕ್ಸ್, ಬ್ಲಾಕ್ ಮೇಲ್ ಮಾಡುವುದು ಕುಮಾರಸ್ವಾಮಿ ಗುಣ - ಡಿಸಿಎಂ ಡಿಕೆ ಶಿವಕುಮಾರ್

DK Shivakumar On HD Kumaraswamy : ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಡಿಕೆ ಶಿವಕುಮಾರ್‌ ಏಕವಚನಲ್ಲಿ ವಾಗ್ದಾಳಿ ಮುಂದುವರೆಸಿದ್ದಾರೆ. ಹೆದರಿಸಿ, ಬೆದರಿಸಿ, ಪಿಕ್‌ಪಾಕೆಟ್‌ ಮಾಡಿ ಅವರಿಗೆ ಅಭ್ಯಾಸ ಇದೆ. ಹೀಗಾಗಿ, ನನ್ನ ಮೇಲೆ ಆರೋಪ ಹಾಕುತ್ತಿದ್

15 Apr 2024 5:01 pm
ಚುನಾವಣಾ ಪ್ರಚಾರದ ವೇಳೆ ಜಮೀರ್‌ ಅಹ್ಮದ್‌ಗೆ ಎದೆ ನೋವು; ಚಿತ್ರದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ

Zameer Ahmed Suffers From Chest Pain : ಚುನಾವಣಾ ಪ್ರಚಾರದ ವೇಳೆ ವಸತಿ ಸಚಿವ ಜಮೀರ್‌ ಅಹ್ಮದ್‌ಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿತ್ರದುರ್ಗದ ಕಾಂಗ್ರೆಸ್‌ ಅಭ್ಯರ್ಥಿ ಬಿ

15 Apr 2024 4:59 pm
ದೇಶಕ್ಕೊಬ್ಬನೇ ನಾಯಕನೆಂಬ ಬಿಜೆಪಿ ಚಿಂತನೆ ದೇಶದ ಜನರಿಗೆ ಮಾಡುತ್ತಿರುವ ಅವಮಾನ: ರಾಹುಲ್ ಗಾಂಧಿ ಟೀಕೆ

ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಸೋಮವಾರ ಬೃಹತ್ ರೋಡ್ ಶೋ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಆರೆಸ್ಸೆಸ್ ಮತ್ತು ಕೇಂದ

15 Apr 2024 4:52 pm
ಡಿಕೆಶಿ v/s ಎಚ್ಡಿಕೆ: ರೇಟು, ಆಸ್ತಿ, ಕಿಡ್ನಾಪ್... ದಾರಿ ತಪ್ಪುತ್ತಿದೆ ರಾಜಕಾರಣಿಗಳ ಮಾತಿನ ವರಸೆ!

ಲೋಕಸಭಾ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ರಾಜಕಾರಣಿಗಳಿಗೆ ತಮ್ಮ ಮಾತುಗಳ ಮೇಲಿನ ಹಿಡಿತವೂ ಕಡಿಮೆಯಾಗುತ್ತಿದೆಯೇನೋ ಎಂದೆನಿಸುತ್ತಿದೆ. ಇತ್ತೀಚೆಗೆ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿ

15 Apr 2024 4:47 pm
IPL 2024: ಸಿಎಸ್‌ಕೆ ತಂಡದ ಡೆತ್‌ ಬೌಲಿಂಗ್‌ ಸಕ್ಸಸ್‌ಗೆ ಕಾರಣ ತಿಳಿಸಿದ ಎರಿಕ್‌ ಸೈಮನ್ಸ್!

Eric Simmons on CSK's Death Bowling: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಚೆನೈ ಸೂಪರ್‌ ಕಿಂಗ್ಸ್ ತಂಡದ ಬೌಲರ್‌ಗಳು ಡೆತ್‌ ಬೌಲಿಂಗ್‌ನಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದಕ್ಕೆ ಕಾರಣವೇನೆಂದ

15 Apr 2024 4:36 pm
ಇಸ್ರೇಲ್‌-ಇರಾನ್‌ ಯುದ್ಧಕ್ಕೆ ಬೆಚ್ಚಿದ ಷೇರುಪೇಟೆ, ಸೆನ್ಸೆಕ್ಸ್‌ ಭಾರೀ ಕುಸಿತ, ಮುಂದಿದೆ ಕರಾಳ ದಿನಗಳು!

ಇಸ್ರೇಲ್ ಮೇಲಿನ ಇರಾನ್ ದಾಳಿಯ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದರ ಪರಿಣಾಮ ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿದ್ದು, ಚಿನ್ನದ ಬೆಲೆಯೂ ಹೆಚ್ಚುತ್ತಿದೆ. ಷೇರುಪೇಟೆಯ ಮೇಲೂ ಇದು ಭಾರೀ ಪರಿಣ

15 Apr 2024 4:23 pm
ಚುನಾವಣಾ ಆಯೋಗದಿಂದ ದೇಶಾದ್ಯಂತ ಈವರೆಗೆ 4,650 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ!

Election Enforcement Drive: ಸಾಮಾನ್ಯವಾಗಿ ಯಾವುದೇ ಚುನಾವಣೆಯನ್ನ ಆಯೋಗ ಘೋಷಣೆ ಮಾಡಿದ ಕೂಡಲೇ ನೀತಿ ಸಂಹಿತೆಯೂ ಜಾರಿಗೆ ಬರುತ್ತದೆ. ಅದರಲ್ಲೂ ಲೋಕಸಭಾ ಸಾರ್ವತ್ರಿಕ ಚುನಾವಣೆ ವೇಳೆ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಹೀಗಾಗಿ

15 Apr 2024 4:01 pm
ಸಿಕ್ಸರ್‌ಗಳ ವಿಶೇಷ ದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

Rohit Sharma's IPL Record: ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ನೂತನ ದಾಖಲೆ ನಿರ್ಮಿಸಿದ್ದಾರೆ. ಬದ್ಧ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ನಡೆದ ಐಪಿಎಲ್‌ 2024 ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದ

15 Apr 2024 3:37 pm
ಕುಂದಾಪುರದ ಹೊಸಗದ್ದೆ ಮದಗಕ್ಕೆ ಬಂತು ನೀರು, ಸ್ವಂತ ಖರ್ಚಿನಿಂದ ಕೆರೆಗೆ ನೀರು ಹರಿಸಿದ ಉದ್ಯಮಿ!

ಕುಂದಾಪುರದ ಹಿಲಿಯಾಣ ಗ್ರಾಮದ ಹೊಸಗದ್ದೆ ಮದಗಕ್ಕೆ ದಾಸನಕಟ್ಟೆ ಏತ ನೀರಾವರಿ ಮೂಲಕ ನೀರು ಹರಿಸಲಾಗಿದೆ. ಇದರಿಂದ ಈ ಭಾಗದ ಅಂತರ್ಜಲ ವೃದ್ಧಿಗೊಂಡಿದ್ದು, ಸ್ಥಳೀಯ ಪರಿಸರದ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ವಿಶೇಷವೆಂದರ

15 Apr 2024 3:35 pm
Karnataka Trains : ಬೇಸಿಗೆ ರಜೆ ಹಿನ್ನೆಲೆ ಮೈಸೂರು - ಬೆಂಗಳೂರು - ಬಿಹಾರ ವಿಶೇಷ ರೈಲು ಆರಂಭ; ಇಲ್ಲಿದೆ ವೇಳಾಪಟ್ಟಿ

Mysore Bihar Special Train : ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ತೆರವು ಮಾಡಲು ನೈರುತ್ಯ ರೈಲ್ವೆ ಹಲವು ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಸದ್ಯ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಬಿಹಾರದ ಮುಜಾಫರ್‌ ನಗರಕ್ಕೆ ರೈಲು ಸೇವೆ ಆರಂಭಿಸ

15 Apr 2024 3:34 pm
ಪ್ರಹ್ಲಾದ್‌ ಜೋಶಿ ಎದುರು ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು : ಬಿಎಸ್ ಯಡಿಯೂರಪ್ಪ

BS Yediyurappa On Dingaleshwara Swamiji : ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಎದುರು ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ವಿಚಾರ ರಾಜ್ಯದ ಗಮನ ಸೆಳೆದಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಬಿಎಸ್‌ ಯಡಿಯೂ

15 Apr 2024 3:28 pm
MI vs CSK: ತಮ್ಮ ಬದಲು ಅಜಿಂಕ್ಯ ರಹಾನೆ ಇನಿಂಗ್ಸ್ ಆರಂಭಿಸಲು ಕಾರಣ ತಿಳಿಸಿದ ಗಾಯಕ್ವಾಡ್‌!

Why Ajinkya Rahane open the Innings?: ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್ 20 ರನ್‌ಗಳಿಂದ ಗೆಲುವು

15 Apr 2024 3:11 pm
200 ಕೋಟಿ ರೂ ಆಸ್ತಿ ದಾನ ಮಾಡಿ ಸಂನ್ಯಾಸ ದೀಕ್ಷೆ ಸ್ವೀಕರಿಸಲು ಸಿದ್ಧರಾಗಿದ್ದಾರೆ ಗುಜರಾತಿ ಜೈನ ದಂಪತಿ!

ಸಂನ್ಯಾಸತ್ವ ಪಡೆದ ತಮ್ಮ ಮಕ್ಕಳಿಂದ ಪ್ರೇರಣೆಗೊಂಡು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ದಾನ ಮಾಡಿ ಸಂನ್ಯಾಸ ದೀಕ್ಷೆ ಪಡೆಯಲು ಸಿದ್ದರಾಗಿದ್ದಾರೆ ಗುಜರಾತಿನ ಈ ಜೈನ ದಂಪತಿ. ಭವೇಶ್ ಭಂಡಾರಿ ದಂಪತಿಯ 19 ವರ್ಷದ ಪುತ್ರಿ ಮತ್ತು 16 ವರ್

15 Apr 2024 3:11 pm
ಡಿಕೆಶಿ ಯಾವಾಗ ಒಕ್ಕಲಿಗ ನಾಯಕರಾದರು? ಆರ್ ಅಶೋಕ್ ಪ್ರಶ್ನೆ

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ವಾಗ್ದಾಳಿ ಮುಂದುವರೆಸಿದ್ದಾರೆ. ಡಿಕೆ ಶಿವಕುಮಾರ್ ಅವರು ಯಾವಾಗ ಒಕ್ಕಲಿಗ ನಾಯಕರಾದರು? ಕನಕಪುರ ಬಿಟ್ಟರೆ ಬೇರೆ ಕಡೆ ಡಿಕೆಶಿ ನಾಯಕರಲ್ಲ. ಹೋದಲ್ಲಿ ಬಂದಲ್ಲೆಲ್ಲಾ ನಾನು ಒಕ್ಕಲಿ

15 Apr 2024 2:49 pm
ಮಳೆರಾಯ.. ಎಲ್ಲಿದೀಯಾ.. ಬಾರಯ್ಯ ಬೆಂಗಳೂರಿಗೆ; ಇಲ್ಲಿ ಮಳೆ ಬಂದಿಲ್ಲ ಅಂದ್ರೂ ಮೀಮ್‌ಗಳನ್ನು ನೋಡಿ ನಕ್ಕು ನಕ್ಕು ಕಣ್ಣೀರು ಬರುತ್ತೆ!

Memes On Bengaluru Waits For Rain : ರಾಜ್ಯದ ಹಲವೆಡೆ ವರುಣ ದೇವ ಅಬ್ಬರಿಸುತ್ತಿದ್ದಾನೆ. ಆದರೆ, ಬೆಂಗಳೂರಲ್ಲಿ ಮಾತ್ರ ಒಂದನಿ ಮಳೆ ಬಿದ್ದಿಲ್ಲ. ಇದರಿಂದ ಬೆಂಗಳೂರಿನಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುತ್ತಿದೆ. ಮಳೆಗಾಗಿ ಬಕಪಕ್ಷಿಗಳ ರೀತಿ ಕಾಯುತ

15 Apr 2024 2:37 pm
ಚೆನ್ನೈ: ಚುನಾವಣಾ ಅಧಿಕಾರಿಗಳಿಂದ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ

ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಇಂದು ತಮಿಳುನಾಡಿನ ನೀಲಗಿರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿದ್ದ ಹೆಲಿಕಾಪ್ಟರ್‌ನಲ್ಲಿ ತಪಾಸಣೆ ನಡೆಸಿದ್ದಾರೆ. ನೀಲಗಿರಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್

15 Apr 2024 2:33 pm
ನ್ಯಾಯಾಂಗವನ್ನು ಭದ್ರಪಡಿಸುವ ಅಗತ್ಯವಿದೆ: ಸಿಜೆಐ ಚಂದ್ರಚೂಡ್‌ಗೆ 21 ನಿವೃತ್ತ ನ್ಯಾಯಮೂರ್ತಿಗಳ ಪತ್ರ

Retired Judges Letter to CJI: ನ್ಯಾಯಾಂಗದ ಮೇಲೆ ವಿವಿಧ ಲೆಕ್ಕಾಚಾರಗಳೊಂದಿಗೆ ಒತ್ತಡ ಹೇರುವ ಕೆಲವು ಬಣಗಳು ಸಕ್ರಿಯವಾಗಿದ್ದು, ಅವರಿಂದ ನ್ಯಾಯಾಂಗವನ್ನು ಕಾಪಾಡುವ ಅಗತ್ಯವಿದೆ ಎಂದು 21 ಮಂದಿ ನಿವೃತ್ತ ನ್ಯಾಯಮೂರ್ತಿಗಳ ಗುಂಪು ಸಿಜೆಐ ಡಿವೈ ಚಂ

15 Apr 2024 2:22 pm
ದೆಹಲಿ ಲಿಕ್ಕರ್ ಹಗರಣ: ಅರವಿಂದ ಕೇಜ್ರಿವಾಲ್‌ಗೆ ಜೈಲೇ ಗತಿ: ತುರ್ತು ವಿಚಾರಣೆಗೆ ಸುಪ್ರೀಂ ನಕಾರ!

SC Refuses Early Hearing Of Kejriwal Case: ಕಾನೂನು ಹೋರಾಟದಲ್ಲಿ ದಿಲ್ಲಿ ಸಿಎಂಗೆ ಭಾರೀ ಹಿನ್ನಡೆಯಾಗಿದೆ. ಅದರಲ್ಲೂ ಲೋಕಸಭಾ ಚುನಾವಣೆ ಪ್ರಚಾರದ ವೇಳೆಯಲ್ಲೇ ದಿಲ್ಲಿ ಸಿಎಂ ಜೈಲಿನಲ್ಲಿ ಕೂರಬೇಕಾದ ಪರಿಸ್ಥಿತಿ ಎದುರಾಗಿದೆ. ಕೇಜ್ರಿವಾಲ್ ಪ್ರಕರಣದ ತು

15 Apr 2024 2:10 pm
ಇಸ್ರೇಲ್ ಮೇಲಿನ ದಾಳಿ ನಡುವೆ ಇರಾನ್‌ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಫೋನ್ ಕರೆ

S Jaishankar on Israel-Iran War: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಬಿಗಡಾಯಸಿದೆ. ಇರಾನ್ ಪಡೆಗಳು ನಡೆಸಿದ ಮೊದಲ ನೇರ ಪ್ರತೀಕಾರದ ದಾಳಿಗಳನ್ನು ಇಸ್ರೇಲ್ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಈ ನಡುವೆ ಇರಾನ್ ವಿದೇಶಾಂಗ ಸಚಿವರ ಜತೆ ಎಸ್

15 Apr 2024 1:39 pm
ಬಳ್ಳಾರಿಯಲ್ಲಿ ಅಭ್ಯರ್ಥಿಗಳಿಂದ ಸಮುದಾಯಕ್ಕೆ ನಾನಾ ಆಫರ್‌; ಮತ ಸೆಳೆಯಲು ಕಸರತ್ತು

ಪ್ರತಿ ಬಾರಿ ಚುನಾವಣೆ ಎದುರಾದ ವೇಳೆ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಬೀಡುಬಿಟ್ಟು ಆಯಾ ಸಮುದಾಯ, ಗ್ರಾಮ, ಕಾಲೊನಿ, ದೇವಸ್ಥಾನಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಕೆ ಮಾಡುವುದು ಸಾಮಾನ್ಯವಾಗಿದೆ. ಆದರೆ, ಈ ಚುನಾವಣೆಯಲ್ಲ

15 Apr 2024 1:31 pm
Fact Check: ಬೆಂಗಳೂರಿನಲ್ಲಿ ಕ್ರೈಸ್ತ ಪಾದ್ರಿ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ? ಈ ಸುದ್ದಿ ಸತ್ಯವೇ?

Fact Check On Pastor Assault Viral Video: ಪ್ರಾರ್ಥನೆ ನಡೆಸುತ್ತಿದ್ದ ಕ್ರೈಸ್ತ ಪಾದ್ರಿ ಒಬ್ಬರ ಮೇಲೆ ಚರ್ಚ್‌ಗೆ ಬಂದಿದ್ದ ಭಕ್ತನೊಬ್ಬ ಏಕಾಏಕಿ ಹಲ್ಲೆ ನಡೆಸುತ್ತಾನೆ. ಈ ವಿಡಿಯೋಗೆ ಹಲವು ರೀತಿಯ ಬಣ್ಣಗಳನ್ನು ಕಟ್ಟಲಾಗಿತ್ತು. ಕೆಲವರು ಇದು ಬೆಂಗಳೂರ

15 Apr 2024 1:30 pm
Bangalore Rural : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡಾ.ಮಂಜುನಾಥ್ ವರ್ಚಸ್ಸು, ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ?

Dr. CN Manjunath Vs DK Suresh : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲಬಹುದು ಎನ್ನುವ ಚಿತ್ರಣ ಬದಲಾಗುತ್ತಿದೆ. ಬಿಜೆಪಿ ಅಭ್ಯರ್ಥಿಯ ವರ್ಚಸ್ಸು ಬೆಳೆಯುತ್ತಿರುವುದು ಕಾಂಗ್ರೆಸ್ ಪಾಲಿಗ

15 Apr 2024 1:25 pm
ಮಿಸ್ಟರ್‌ ಕುಮಾರಸ್ವಾಮಿ, ನಿಂದೆಷ್ಟಿತ್ತು? ನಿಮ್ಮ ಅಣ್ಣಂದು ಎಷ್ಟಿತ್ತು? ಬಾ ಅಸೆಂಬ್ಲಿಯಲ್ಲಿ ಮಾತಾಡೋಣ : ಡಿಕೆ ಶಿವಕುಮಾರ್‌ ಒಪನ್‌ ಚಾಲೆಂಜ್‌!

DK Shivakumar Slams HD Kumaraswamy : ಆಸ್ತಿ ವಿಚಾರವಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ವಾಕ್ಸಮರ ನಡೆಯುತ್ತಿದೆ. ಹೆಣ್ಮಕ್ಕಳನ್ನು ಕಿಡ್ನಾಪ್‌ ಮಾಡಿ ಡಿಕೆ ಶಿವಕುಮಾರ್‌ ಆಸ್ತಿ ಬರೆಸಿಕೊಂಡಿದ್ದಾರೆ

15 Apr 2024 1:01 pm
ಕುಂದಾಪುರ ಜಿಲ್ಲೆ ಪ್ರಸ್ತಾಪ ಮತ್ತೆ ಮುನ್ನೆಲೆಗೆ: ಹೋರಾಟಗಾರರ ಬೇಡಿಕೆಗಳೇನು?

Demand for Kundapura District: ಲೋಕಸಭೆ ಚುನಾವಣೆ ಸಂದರ್ಭದಲ್ಲಿ, ಪ್ರತ್ಯೇಕ ಕುಂದಾಪುರ ಜಿಲ್ಲೆ ರಚನೆಯ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಜಿಲ್ಲಾ ಕೇಂದ್ರವಾಗಿರುವ ಉಡುಪಿ- ಮಣಿಪಾಲವು ಬಲು ದೂರವಾಗುತ್ತಿದೆ. ಹೀಗಾಗಿ ವಿಸ್ತೀರ್ಣದಲ್ಲಿ ದೊ

15 Apr 2024 1:00 pm
ವಿದಾಯಕ್ಕೆ ಅದ್ಭುತವಾಗಿ ಸಜ್ಜಾಗುತ್ತಿರುವ ವಿಂಟೇಜ್‌ ಎಂಎಸ್‌ ಧೋನಿ!

MS Dhoni's Retirement: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂಎಸ್‌ ಧೋನಿ ನಿವೃತ್ತು ತೆಗೆದುಕೊಳ್ಳುವ ಲೆಕ್ಕಾಚಾರ ಮಾ

15 Apr 2024 1:00 pm