SENSEX
NIFTY
GOLD
USD/INR

Weather

23    C

Ind Vs Eng Test Series - ರೋಹಿತ್ ಶರ್ಮಾ ಉತ್ತರಾಧಿಕಾರಿ ಯಾರು?: ಮೂವರ ಮಧ್ಯದಿಂದ ಎದ್ದು ಬರ್ತಾರಾ ಕೆಎಲ್ ರಾಹುಲ್?

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿನ ಯುವ ಆಟದಾರ ಶುಭ್ಮನ್ ಗಿಲ್ ನಾಯಕನಾಗುವ ಸಾಧ್ಯತೆ ಇದ್ದು ಆಯ್ಕೆ ಸಮಿತಿಯು ಕೆ.ಎಲ್.ರಾಹುಲ್ ಹೆಸರನ್ನು ಸಹ ಪರಿಗಣಿಸುತ್ತಿದೆ. ಹೀಗಿ

10 May 2025 11:59 pm
ಕೆಎಸ್‌ಸಿಸಿಎಸ್‌ಎಫ್‌ ಯಲ್ಲಿ 19.34 ಕೋಟಿ ರೂ. ಅಕ್ರಮ - ವಿದೇಶಕ್ಕೆ ಪರಾರಿಯಾಗಿದ್ದ ದಂಪತಿಗೆ ಕೋರ್ಟ್‌ ಶಾಕ್‌!

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲ ನಿಯಮಿತದಲ್ಲಿ (ಕೆಎಸ್‌ಸಿಸಿಎಸ್‌ಎಫ್‌) ನಡೆದಿದೆಯೆನ್ನಲಾಗಿರುವ 19.34 ಕೋಟಿ ರೂ. ಹಗರಣದ ಆರೋಪಿಗಳಾಗಿರುವ ಪಿ. ಆಶಾಲತಾ ದಂಪತಿಯು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹ

10 May 2025 11:54 pm
‘ಥ್ಯಾಂಕ್ ಗಾಡ್ ಫಾರ್ ಸೀಸ್ ಫೈರ್…’ ಎಂದು ಟ್ವೀಟ್ ಮಾಡಿ, ಆನಂತರ ಡಿಲೀಟ್ ಮಾಡಿದ ಸಲ್ಲು ! ಯಾಕೆ?

ಮೇ 10ರಂದು ಸಂಜೆಯ ಹೊತ್ತಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸನ್ನಿವೇಶಕ್ಕೆ ಕದನ ವಿರಾಮ ಏರ್ಪಟ್ಟಿತು. ಆಗ ಟ್ವೀಟ್ ಮಾಡಿದ್ದ ಸಲ್ಮಾನ್ ಖಾನ್, ಥ್ಯಾಂಕ್ ಗಾಡ್ ಫಾರ್ ಸೀಸ್ ಫೈರ್ ಎಂದು ಹೇಳಿದ್ದರು. ಆದರೆ, ಅವರ ಆ ಟ್ವೀಟ್

10 May 2025 11:25 pm
ನಾಪತ್ತೆಯಾಗಿದ್ದ ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಅಯ್ಯಪ್ಪನ್‌ ಶ್ರೀರಂಗಪಟ್ಟಣದಲ್ಲಿ ಶವವಾಗಿ ಪತ್ತೆ

ಕೃಷಿ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಸ್‌ ಅಯ್ಯಪ್ಪನ್‌ (70) ಅವರು ನಾಪತ್ತೆಯಾಗಿದ್ದು, ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇ 7ರಂದು ಮನೆಯಿಂದ ತೆರಳಿದ್ದ ಅವರು ವಾಪಸ್

10 May 2025 11:13 pm
PSL Tragedy - ರಾವಲ್ಪಿಂಡಿ ವಾಯುನೆಲೆಗೆ ಅಪ್ಪಳಿಸಿದ್ದ ಕ್ಷಿಪಣಿ! ಆಸ್ಟ್ರೇಲಿಯಾದ ಕ್ರಿಕೆಟಿಗರು ಗ್ರೇಟ್ ಎಸ್ಕೇಪ್!

ಪಾಕಿಸ್ತಾನ ಸೂಪರ್ ಲೀಗ್ ಮುಂದೂಡಿಕೆ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರು ತಮ್ಮ ತಮ್ಮ ದೇಶಗಳಿಗೆ ಯಾವ ರೀತಿಯಲ್ಲಿ ಪಾಡು ಪಟ್ಟಿದ್ದರು ಎಂಬುದು ಇದೀಗ ಬಹಿರಂಗಗೊಂಡಿದೆ. ಪರಿಸ್ಥಿತಿ ಎಷ್ಟು ಬಿಗಡಾಯಿಸಿತ್ತೆಂದರೆ ವಿದೇಶಿ ಆಟಗಾ

10 May 2025 10:56 pm
3 ತಿಂಗಳಿನಿಂದ ಬಾರದ ಗೃಹಲಕ್ಷ್ಮಿ ಹಣ, ಗ್ಯಾರಂಟಿ ದುಡ್ಡನ್ನೇ ನೆಚ್ಚಿಕೊಂಡಿದ್ದ ಮಹಿಳೆಯರಿಗೆ ಸಂಕಷ್ಟ

ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಮೂರು ತಿಂಗಳಿಂದ ಬಾರದೆ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 1.25 ಕೋಟಿ ಫಲಾನುಭವಿಗಳು ಹಣಕ್ಕಾಗಿ ಕಾಯುತ್ತಿದ್ದು, ಪ್ರತಿ ತಿಂಗಳು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಹಣ

10 May 2025 10:47 pm
ಭಾರತ - ಪಾಕ್ ಯುದ್ಧದಲ್ಲಿ ನಿಜಕ್ಕೂ ಇಂಗು ತಿಂದ ಮಂಗಗಳಾಗಿದ್ದು ಚೀನಾ, ಟರ್ಕಿ! ಹೇಗೆ ಗೊತ್ತಾ?

ಭಾರತ ಮತ್ತು ಪಾಕಿಸ್ತಾನ ನಡುವೆ ಕಡೆಗೂ ಶಾಂತಿ ಏರ್ಪಟ್ಟಿದೆ. ಎರಡೂ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿದೆ. ಇಡೀ ಯುದ್ಧದ ಸನ್ನಿವೇಶದಲ್ಲಿ ಪಾಕಿಸ್ತಾನದ ದಯನೀಯ ಸ್ಥಿತಿ ಈಗ ಇಡೀ ಜಗಜ್ಜಾಹೀರಾಗಿದೆ. ಒಂದು - ಚೀನಾವನ್ನು ಅತಿಯಾಗಿ

10 May 2025 9:50 pm
ಭಾರಿ ಪ್ರಮಾಣದ ನಗದು ಹೊಂದುವುದು ಅಪರಾಧವಲ್ಲ ಎಂದ ಕರ್ನಾಟಕ ಹೈಕೋರ್ಟ್‌; ಕಾರಣವೇನು?

ದಾಖಲೆಗಳಿಲ್ಲದೆ ಹೆಚ್ಚಿನ ಪ್ರಮಾಣದ ಹಣವನ್ನು ಹೊಂದಿರುವುದು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 98 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಕಳವು ಅಥವಾ ವಂಚನೆಯಿಂದ ಹಣ ಗಳಿಸಿರುವುದು ಸಾಬೀತಾದರೆ ಮಾತ್

10 May 2025 9:36 pm
ಕದನ ವಿರಾಮಕ್ಕೆ ಮೂರು ಕಾಸಿನ ಬೆಲೆ ಕೊಡದ ಪಾಕಿಸ್ತಾನ, ಮತ್ತೆ ಭಾರತದ ಮೇಲೆ ದಾಳಿ

ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದ ಪಾಕಿಸ್ತಾನ ಇದೀಗ ಉಲ್ಟಾ ಹೊಡೆದಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳು ಈ ನಿರ್ಧಾರಕ್ಕೆ ಬಂದಿದ್ದವು. ಆದರೆ ಇದಾದ ಬೆನ್ನಲ್ಲೇ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದ್ದು,

10 May 2025 9:18 pm
ಬ್ಯಾಂಕ್‌, ಸಹಕಾರಿ ಸಂಘದ ಸಾಲ ಸರಿಯಾಗಿ ತಿರಿಸುತ್ತಿರೋದು ಕರಾವಳಿ ಜನ: ಹಾಡಿ ಹೊಗಳಿದ ಡಿಕೆ ಶಿವಕುಮಾರ್‌

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಲ ಮರುಪಾವತಿ ಶಿಸ್ತುಬದ್ಧವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ

10 May 2025 8:37 pm
ಆಪರೇಷನ್ ಸಿಂಧೂರ್: ಈ ಕದನ ವಿರಾಮ ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನಕ್ಕೇ ಅನಿವಾರ್ಯವಾಗಿತ್ತು!

2025ರ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸದ್ಯಕ್ಕಂತೂ ಪೂರ್ಣ ವಿರಾಮ ಬಿದ್ದಿದೆ. ಅಮೆರಿಕದ ಮಧ್ಯಸ್ತಿಕೆಯಿಂದ ಕದನ ವಿರಾಮ ಏರ್ಪಟ್ಟಿದೆ. ಆದರೆ, ಈ ಕದನ ವಿರಾಮದ ಹಿಂದೆ ಅಮೆರಿಕ ಮಾತ್ರವಲ್ಲದೆ ಇನ್ನೂ ಕೆಲವು ದೇಶಗಳು ಪ್ರಯತ್ನ ಪಟ್

10 May 2025 8:08 pm
ಪಾಕ್‌ನಿಂದ ಆರಂಭದಲ್ಲೇ ಕ್ಷಿಪಣಿ ಪ್ರಯೋಗ ಏಕೆ? ಮಿಸೈಲ್‌ ಶಕ್ತಿಯಲ್ಲಿ ಯಾರು ಬೆಸ್ಟ್‌? ಪಾಕಿಸ್ತಾನ, ಭಾರತದ ಬಳಿ ಯಾವೆಲ್ಲಾ ಕ್ಷಿಪಣಿ ಇವೆ?

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭುಗಿಲೆದ್ದಿದ್ದು, ಪಾಕಿಸ್ತಾನದ ದುಸ್ಸಾಹಸಕ್ಕೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನವು ಫತಾಹ್-2 ಕ್ಷಿಪಣಿಯನ್ನು ಉಡಾಯಿಸಿದರೂ, ಭಾರತದ ಬರಾಕ್-8 ಕ್ಷಿಪಣಿಯು ಅದನ್ನು ಯಶ

10 May 2025 8:00 pm
Operation Sindoor : ಭಾರತದ ಎರಡು ದಿಟ್ಟ ಹೆಜ್ಜೆಗೆ ಬೆಚ್ಚಿಬಿದ್ದು, ಕದನ ವಿರಾಮಕ್ಕೆ ಬೇಡಿಕೊಂಡಿತೇ ಪಾಕಿಸ್ತಾನ ?

India And Pakistan Ceasefire : ತನ್ನ ನೆಲದಲ್ಲಾಗುತ್ತಿರುವ ಭಯೋತ್ಪಾದಕಾ ಕೃತ್ಯಕ್ಕೆ ಮದ್ದು ಕಂಡಿಕೊಳ್ಳಲು ಹೆಣಗಾಡುತ್ತಿರುವ ಪಾಕಿಸ್ತಾನ, ಭಾರತದ ವಿರುದ್ದ ಮಿಲಿಟರಿ ಕಾರ್ಯಾಚರಣೆ ನಡೆಸುವ ಸಾಹಸಕ್ಕೆ ಇಳಿದಿತ್ತು. ಆದರೆ, ಭಾರತದ ವೈಮಾನಿಕ ದಾ

10 May 2025 7:32 pm
ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದರೆ ನಾವು ಸುಮ್ಮನಿರಲ್ಲ: ಕದನ ವಿರಾಮ ಬೆನ್ನಲ್ಲೆ ಭಾರತ ಸೇನೆ ಖಡಕ್‌ ಎಚ್ಚರಿಕೆ

ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಒಪ್ಪಿಕೊಂಡಿರುವ ಕದನ ವಿರಾಮಕ್ಕೆ ಬದ್ಧವಾಗಿರುವುದಾಗಿ ಹೇಳಿರುವ ಭಾರತೀಯ ಸಶಸ್ತ್ರ ಪಡೆಯು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಪಾಕಿಸ್ತಾನ ಬಾಲ ಬಿಚ್ಚಿದರೆ ಸುಮ್ಮನಿರುವ

10 May 2025 7:32 pm
ಪಾಕಿಸ್ತಾನ ಹೇಳಿದ್ದೆಲ್ಲಾ ಸುಳ್ಳು! ಕದನ ವಿರಾಮದ ಬೆನ್ನಲ್ಲೇ ಭಾರತೀಯ ಸೇನೆ ಸ್ಪಷ್ಟನೆ

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಮಸೀದಿಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪ ಮಾಡಿತ್ತು. ಅಲ್ಲದೆ, ಭಾರತೀಯ ವಾಯುನೆಲೆಗಳಿಗೆ ಪಾಕಿಸ್ತಾನ ದಾಳಿಯಿಂದ ಹಾನಿಯಾಗಿದೆ ಎಂದೂ

10 May 2025 7:08 pm
ಭಾರತ - ಪಾಕಿಸ್ತಾನ ಕದನ ವಿರಾಮ: ಮೊದಲು ಮಾತುಕತೆ ಆರಂಭಿಸಿದ್ಯಾರು? ಫೋನ್‌ ಮಾಡಿದ್ಯಾರು?

ಸುಮಾರು ನಾಲ್ಕೈದು ದಿನಗಳ ಸಂಘರ್ಷದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಉಭಯ ದೇಶಗಳ ಡಿಜಿಎಂಒ ಮಟ್ಟದ ಮಾತುಕತೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ

10 May 2025 7:02 pm
ಸದ್ಯಕ್ಕೆ ಯುದ್ಧ ಸ್ಟಾಪ್; ಭಯೋತ್ಪಾದನೆ ವಿರುದ್ಧ ರಾಜಿ ಇಲ್ಲ; ಎಸ್.ಜೈಶಂಕರ್‌ ಖಡಕ್‌ ಸಂದೇಶ

ಭಾರತ ಮತ್ತು ಪಾಕಿಸ್ತಾನ ಗುಂಡಿನ ಚಕಮಕಿ ಮತ್ತು ಮಿಲಿಟರಿ ಕ್ರಮಗಳನ್ನು ನಿಲ್ಲಿಸಲು ಒಪ್ಪಿಕೊಂಡಿವೆ. ಆದರೆ ಭಾರತವು ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವು ಹೊಂದಿದೆ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ತಿಳಿಸಿದ್ದಾರೆ. ಭಾರತ ಮತ

10 May 2025 6:34 pm
ಮಂಗಳೂರಲ್ಲಿ ಡ್ರೋನ್‌ ಹಾರಾಟಕ್ಕಿಲ್ಲ ಅವಕಾಶ; ಭದ್ರತೆಗೆ ಹೆಚ್ಚಿನ ಆದ್ಯತೆ, ನಿಷೇಧ‌ ತೆರವು ಯಾವಾಗ?

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಡ್ರೋನ್‌ ಹಾರಾಟವನ

10 May 2025 6:19 pm
ಭಾರತ - ಪಾಕಿಸ್ತಾನ ನಡುವೆ ಶನಿವಾರ ಮಧ್ಯಾಹ್ನ 5 ಗಂಟೆಯಿಂದ ಕದನ ವಿರಾಮ! ಮೇ 12 ಕ್ಕೆ ಮಾರುಕತೆ: ಭಾರತ ಸರ್ಕಾರ ಘೋಷಣೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಅಘೋಷಿತ ಯುದ್ಧಕ್ಕೆ ಕದನ ವಿರಾಮ ಘೋಷಿಸಲಾಗಿದೆ. ಉಭಯ ದೇಶಗಳು ಪರಸ್ಪರ ಒಪ್ಪಿಗೆ ಮೇರೆಗೆ ಶನಿವಾರ ಮಧ್ಯಾಹ್ನ 5 ಗಂಟೆಯಿಂದ ಎಲ್ಲಾ ರೀತಿಯ ದಾಳಿಗಳನ್ನು ಸ್ಥಗಿ

10 May 2025 6:10 pm
ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಆರೋಪ, ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು!

ಹಿಂದುತ್ವದ ಪರವಾಗಿರುವ ಚಿಂತಕ ಹಾಗೂ ಭಾಷಣಕಾರ ಸೂಲಿಬೆಲೆ ಚಕ್ರವರ್ತಿ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ. ಕಾಂಗ್ರೆಸ್ ಮುಖಂಡ ಎಸ್ ಮನೋಹರ್ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಪ್ರತ

10 May 2025 6:05 pm
ಇಂಡೋ ಪಾಕ್ ಸಂಘರ್ಷದ ನಡುವೆ ಕೋಮುಭಾವನೆ ಕೆರಳಿಸುವವರ ಪಟ್ಟಿ ಸಿದ್ಧಪಡಿಸಲು ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ!

ಇಂಡೋ ಪಾಕ್ ಸಂಘರ್ಷದ ನಡುವೆ ಕೋಮುಭಾವನೆ ಕೆರಳಿಸುವವರ ಪಟ್ಟಿ ಸಿದ್ಧಪಡಿಸಲು ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

10 May 2025 6:04 pm
'None Of our business' ಎಂದಿದ್ದ ಅಮೆರಿಕಾದಿಂದ ಶಾಂತಿ ಮಂತ್ರ : ಭಾರತ ಬೇಡವೆಂದರೂ ಮಧ್ಯಸ್ಥಿಕೆಯ ಮಾತು

Operation Sindoor : ಕೆಲವು ದಿನಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ನನ್ ಆಫ್ ಅವರ್ ಬ್ಯೂಸಿನೆಸ್ ಎಂದು ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದರು. ಈಗ, ಅಮೆರಿಕಾದ ಕಾರ್ಯದರ್ಶಿ ಮಾರ್ಕೋ ರುಬಿಯೋ, ಪಾ

10 May 2025 5:56 pm
ಅಮೃತಸರದ ಖಾಸಾ ಕ್ಯಾಂಟ್‌ನಲ್ಲಿ ಹಾರುತ್ತಿದ್ದ ಪಾಕಿಸ್ತಾನದ ಡ್ರೋನ್‌ ಹೊಡೆದುರುಳಿ ವಿಡಿಯೋ ಹಂಚಿಕೊಂಡ ಸೇನೆ

ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್ ಚಟುವಟಿಕೆ ಮುಂದುವರೆದಿದ್ದು, ಭಾರತೀಯ ಸೇನೆ ಅಮೃತಸರದಲ್ಲಿ ಶಸ್ತ್ರಸಜ್ಜಿತ ಡ್ರೋನ್ ಹೊಡೆದುರುಳಿಸಿದೆ. ಅಮೃತಸರ ವಾಯುಪ್ರದೇಶದಲ್ಲಿ ಹಲವಾರು ಬೈಕರ್ ಯಿಹಾ III ಕಾಮಿಕಾಜ್ ಮಾದರಿಯ ಡ್ರ

10 May 2025 5:29 pm
ಭಾರತ ನಮ್ಮ ಮೇಲೆ ಕ್ಷಿಪಣಿ ದಾಳಿ ಮಾಡಿಲ್ಲ; ಪಾಕಿಸ್ತಾನದ ಆರೋಪ ತಳ್ಳಿ ಹಾಕಿದ ಅಫ್ಘಾನಿಸ್ತಾನ

ಅಫ್ಘಾನಿಸ್ತಾನದ ಭೂಪ್ರದೇಶದ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ಅಫ್ಘಾನಿಸ್ತಾನ ಬಲವಾಗಿ ತಿರಸ್ಕರಿಸಿದೆ. ಅಫ್ಘಾನ್ ರಕ್ಷಣಾ ಸಚಿವಾಲಯದ ವಕ್ತಾರ ಇನಾಯತುಲ್ಲಾ ಖವಾರಿಜ್ಮಿ ಸಂದರ್ಶನದಲ್ಲಿ

10 May 2025 5:28 pm
ಶಿಕ್ಷಕರ ಮಕ್ಕಳ ವ್ಯಾಸಂಗಕ್ಕೆ ಅನುದಾನ ಯೋಜನೆ: ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಲಿಯಲು ಒಂದು ಬಾರಿ 50 ಸಾವಿರ ರೂ. ನೀಡಿಕೆ; ಅರ್ಜಿ ಸಲ್ಲಿಕೆ ಹೇಗೆ?

ವೈದ್ಯಕೀಯ/ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದ ಶಿಕ್ಷಕರು/ಉಪನ್ಯಾಸಕರ ಮಕ್ಕಳಿಗೆ ಆರ್ಥಿಕ ನೆರವು ಎಂಬುದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಒಂದು ಉಪಕ್ರಮವಾಗ

10 May 2025 5:17 pm
IPL 2025 - ಲಖನೌನಿಂದ ಸುರಕ್ಷಿತವಾಗಿ ಬೆಂಗಳೂರು ತಲುಪಿದ RCB ಪಡೆ; ಏನು ಮುಂದಿನ ನಡೆ?

RCB Players ಭಾರತ-ಪಾಕ್ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಐಪಿಎಲ್ 2025 ಸೀಸನ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಮೇ 9ರಂದು ಲಖನೌನಲ್ಲಿ ನಡೆಯಬೇಕಿದ್ದ ಪಂದ್ಯದಲ್ಲಿ ಭಾಗವಹಿಸುವ ಸಲುವಾಗಿ ತೆರಳಿದ್ದ ರಾಯಲ್ ಚಾಲೆಂಜ

10 May 2025 5:13 pm
operation sindoor: ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸಿದ್ದರಾಮಯ್ಯ ಸ್ಪಷ್ಟ ಸೂಚನೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ವಾತಾವರಣ ಹಿನ್ನೆಲೆಯಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನ

10 May 2025 5:11 pm
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಕೆಲವು ದಿನಗಳು ಲಘು ಮಳೆ: ಹವಾಮಾನ ಇಲಾಖೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ ವರೆಗೆ ಉಷ್ಣತೆ ಹೆಚ್ಚಾಗಿದೆ. ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಮುಂದಿನ ಕೆಲವು ದಿನಗಳು ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕಡೆ ಮಳೆ ಹನಿಸಲಿದೆ ಎಂ

10 May 2025 5:11 pm
ಭಾರತ ದಾಳಿಯನ್ನು ನಿಲ್ಲಿಸಿದರೆ.. : ತನ್ನ ವಾಯುನೆಲೆಗಳ ಮೇಲೆ ಇಂಡಿಯನ್ ಏರ್ಫೋರ್ಸ್ ದಾಳಿ ಹೆಚ್ಚಾಗುತ್ತಿದ್ದಂತೆಯೇ ಪಾಕ್ ಉಲ್ಟಾ?

Operation Sindoor : ವಾಯುನೆಲೆಗಳ ಮೇಲೆ ಭಾರತದ ಏರ್ಫೋರ್ಸ್ ದಾಳಿ ತೀವ್ರಗೊಳ್ಳುತ್ತಿದ್ದಂತೆಯೇ, ಭಾರತದೊಂದಿಗಿನ ಉದ್ವಿಗ್ನತೆಯನ್ನು ಶಮನಗೊಳಿಸುವ ಮಾತನ್ನು ಪಾಕಿಸ್ತಾನ ಆಡುತ್ತಿದೆ. ಭಾರತವು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲ

10 May 2025 4:52 pm
ವಾರ್ಷಿಕ ಬಜೆಟ್ ನಲ್ಲಿ 10 ಲಕ್ಷ ರೂ. ಸೇನೆಗೆ ಮೀಸಲಿಡಲು ನಿರ್ಧಾರ - ದೇಶಕ್ಕೇ ಮಾದರಿಯಾಯ್ತು ಉಡುಪಿಯ ಮಜೂರು ಗ್ರಾಪಂ

ತನ್ನ ವಾರ್ಷಿಕ ಬಜೆಟ್ ನಲ್ಲಿ 10 ಲಕ್ಷ ರೂ.ಗಳನ್ನು ಸೇನೆಗೆ ಮೀಸಲಿಡಲು ಉಡುಪಿಯ ಮಜೂರು ಗ್ರಾಮ ಪಂಚಾಯ್ತಿಯು ನಿರ್ಧರಿಸಿದೆ. ಈ ಮೂಲಕ ಮಾದರಿ ನಡೆಯೊಂದನ್ನು ಕಾಪು ತಾಲೂಕಿನ ಈ ಗ್ರಾಮ ಪಂಚಾಯ್ತಿ ಅನುಸರಿಸಿದೆ. ಗ್ರಾಪಂ ನಿರ್ಧಾರವನ್

10 May 2025 4:49 pm
ಭಾರತ - ಪಾಕಿಸ್ತಾನ ಸಮರ ಸನ್ನಿವೇಶ: ಟಿಸಿಎಸ್, ವಿಪ್ರೋ ಸೇರಿ ಅನೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೇಳಿದ್ದೇನು?

ಭಾರತ ಪಾಕಿಸ್ತಾನ ನಡುವೆ ಯುದ್ಧದ ಭೀತಿ ಆವರಿಸಿದೆ. ಅಧಿಕೃತವಾಗಿ ಯುದ್ಧ ಘೋಷಣೆಯಾಗಿಲ್ಲವಾದರೂ ಎರಡೂ ಕಡೆಗಳಿಂದ ದಾಳಿಗಳು ನಡೆಯುತ್ತಿವೆ. ಆ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಐಟಿ ಹಾಗೂ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗ

10 May 2025 4:01 pm
ಐಪಿಎಲ್ ಅನ್ನು ಇಂಗ್ಲೆಂಡ್ ನಲ್ಲಿ ಆಯೋಜಿಸುವಂತೆ ಇಂಗ್ಲೆಂಡ್ ದುಂಬಾಲು: ಇದರಿಂದ 4 ದೇಶದ ಆಟಗಾರರಿಗೆ ಅನುಕೂಲ!

IPL 2025 - ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಸಂಘರ್ಷದ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(BCCI) ಐಪಿಎಲ್ ಟೂರ್ನಿಯನ್ನು ಮುಂದೂಡಿದೆಯಷ್ಟೇ. ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ECB) ಯು ಬಾಕಿ ಉಳಿದಿರು

10 May 2025 4:00 pm
ಸದ್ಯದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಪೊಲೀಸರಿಗೆ ರಜೆ ಇಲ್ಲ : ಗೃಹ ಸಚಿವ ಡಾ. ಪರಮೇಶ್ವರ್

ಭಾರತ -ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಉದ್ನಿಗ್ನ ಪರಿಸ್ಥಿತಿ ಉಂಟಾಗಿದೆ. ದಾಳಿಗಳಾಗುತ್ತಿವೆ. ಈ ಹಿನ್ನಲೆಯಲ್ಲಿ ನಾವು ಇನ್ನಷ್ಟು ಎಚ್ಚರಿಕೆ ವಹಿಸಬೇಕಾಗಿದೆ. ಭದ್ರತೆಯನ್ನು ಬಲಪಡಿಸಬೇಕಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬ

10 May 2025 3:57 pm
'ಆಪರೇಷನ್‌ ಸಿಂಧೂರ್‌'ನಲ್ಲಿ ಐವರು ಟಾಪ್‌ ಉಗ್ರರ ಹತ್ಯೆ, ಯಾರಿವರು? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಐವರು ಪ್ರಮುಖ ಕಮಾಂಡರ

10 May 2025 3:52 pm
ವಿರಾಟ್ ಕೊಹ್ಲಿ ಟೆಸ್ಟ್‌ಗೆ ವಿದಾಯ ಹೇಳಲು ಬಯಸಿದ್ದರ ಹಿಂದಿದೆ 3 ಕಾರಣಗಳು! ಏನದು?

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಮುಂದಾಗಿದ್ದು, ಈ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ ಸರಣಿಗೂ ಮುನ್ನ ರೋಹಿತ್‌ ಶರ್ಮಾ ಟೆ

10 May 2025 3:35 pm
Operation Sindoor: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ತಡೆಗೆ ಕ್ರಮ, ಪೊಲೀಸ್ ಇಲಾಖೆ ಜೊತೆ ಪರಮೇಶ್ವರ್ ಸಭೆ!

ಭಾರತ -ಪಾಕ್ ಸಂಘರ್ಷದ ವಾತಾವರಣ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು,

10 May 2025 3:14 pm
ಇಂಡೋ-ಪಾಕ್ ಸಂಘರ್ಷ; ಬಾಗೇಪಲ್ಲಿ ಗಡಿಯ ವೀರಯೋಧ ಹುತಾತ್ಮ- ಯಾರು ಈ ಮುರುಳಿ ನಾಯಕ್‌, ಸೇನೆಗೆ ಸೇರಿದ್ದೇಗೆ?

ಪಾಕಿಸ್ತಾನ ಗಡಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿರವರ ಏಕೈಕ ಪುತ್ರ ಯೋಧ ಮುರಳಿ ನಾಯ

10 May 2025 2:58 pm
ರಾಜ್ಯಕ್ಕೆ ಹೊಸ 4 ಪಥದ ರಾಷ್ಟ್ರೀಯ ಹೆದ್ದಾರಿ; ಮಹಾರಾಷ್ಟ್ರ - ಕರ್ನಾಟಕದ 2 ಪ್ರಮುಖ ನಗರಗಳ ಮಧ್ಯೆ ಸಂಚಾರಕ್ಕೆ ವೇಗ

ಹುಬ್ಬಳ್ಳಿ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸಚಿವ ನಿತಿನ್ ಗಡ್ಕರಿ ಅವರು ಹೆದ್ದಾರಿ ವಿಸ್ತರಣೆಯ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲು ಅಧ

10 May 2025 2:48 pm
ಭಾರತ-ಪಾಕಿಸ್ತಾನ ಸಂಘರ್ಷ: ಎಮರ್ಜೆನ್ಸಿ ಅಲರ್ಟ್‌ ಫೋನಿನಲ್ಲಿ ಸಕ್ರಿಯಗೊಳಿಸಿಕೊಳ್ಳುವುದು ಹೇಗೆ?

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ನಿಮ್ಮ ಫೋನ್‌ಗಳಲ್ಲಿ ತುರ್ತು ಎಚ್ಚರಿಕೆಗಳನ್ನು ಸಕ್ರಿಯಗೊಳಿಸುವುದು ಮುಖ್ಯ. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಸೂಚನೆಗಳನ್ನು ನೀಡಲಾಗಿದೆ. ಭಾರತವು ಪ

10 May 2025 1:53 pm
ಬಾರ್ಡರ್-ಗವಾಸ್ಕರ್‌ ಟೂರ್ನಿ ಸಂದರ್ಭದಲ್ಲೇ ನಿವೃತ್ತಿಗೆ ನಿರ್ಧರಿಸಿದ್ದರಾ ವಿರಾಟ್ ಕೊಹ್ಲಿ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರಾ? ಎಂಬ ಪ್ರಶ್ನೆ ಕ್ರಿಕೆಟ್‌ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ‘ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗ

10 May 2025 1:50 pm
ಮುಂಬೈನ ಸಿದ್ದಿವಿನಾಯಕ ದೇಗುಲದಲ್ಲಿ ತೆಂಗಿನಕಾಯಿ, ಹೂವಿನಹಾರ, ಪ್ರಸಾದ ನೈವೇದ್ಯಕ್ಕೆ ಅನುಮತಿ ಇಲ್ಲ: ಟ್ರಸ್ಟ್ ಸ್ಪಷ್ಟನೆ

ಭಾರತ -ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ವಾತಾವರಣ ಹಿನ್ನಲೆಯಲ್ಲಿ ದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಭದ್ರತಾ ಕಾರಣಗಳಿಗಾಗಿ ಮುಂಬೈನ ಪ್ರಸಿದ್ಧ ಗಣೇಶ ಸಿದ್ಧಿವಿನಾಯಕ ದೇವಾಲಯದಲ್ಲಿ ಮೇ 11 ರಿಂದ ತೆಂಗಿನಕಾಯಿ,

10 May 2025 12:51 pm
ಈ ಬಾರಿ ಹುಟ್ಟು ಹಬ್ಬ ಆಚರಿಸದಿರಲು ಡಿ.ಕೆ.ಶಿವಕುಮಾರ್‌ ನಿರ್ಧಾರ; ಅಭಿಮಾನಿಗಳಲ್ಲಿ ಫ್ಲೆಕ್ಸ್, ಬ್ಯಾನರ್ ಕಟ್ಟೋದು ಬೇಡ ಎನ್ನಲು ಕಾರಣವೇನು?

‘ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಮೇ 15 ರಂದು ಯಾರೂ ನನ್ನ ಜನ್ಮದಿನಾಚರಣೆ ಮಾಡುವುದು ಬೇಡʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ‘ನನ್ನ ಜನ್

10 May 2025 12:47 pm
Operation Sindoor : ರಾಜ್ಯದಲ್ಲಿ ಸುರಕ್ಷಾ ಕ್ರಮಗಳ ಬಗ್ಗೆ ಪರಾಮರ್ಶೆ, ಪೊಲೀಸ್ ಅಧಿಕಾರಿಗಳ ಜತೆ ಸಿದ್ದರಾಮಯ್ಯ ಸಭೆ

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸನ್ನಿವೇಶದ ಹಿನ್ನೆಲೆಯಲ್ಲಿ ಕೆಪಿಸಿಎಲ್ ವ್ಯಾಪ್ತಿಯ ಜಲಾಶಯಗಳು ಮತ್ತು ಪವರ್ ಹೌಸ್ ಗಳಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಗಣ್ಯರು ಸೇರಿದಂತೆ ಸಾರ್ವಜನಿಕರ ಪ್ರವೇಶವನ್ನು ನಿ

10 May 2025 12:37 pm
ಡ್ರೋನ್ ಉಡಾಯಿಸಲು ಬಳಸುತ್ತಿದ್ದ ಪಾಕ್ ಸೇನಾ ನೆಲೆಗಳು ಧ್ವಂಸ! ಕ್ಷಿಪಣಿ ದಾಳಿಗೆ ಭಾರತ ತಕ್ಕ ಪ್ರತಿಕಾರ

ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಗೆ ಭಾರತ ಸೇನೆ ತಕ್ಕ ತಿರುಗೇಟು ನೀಡುತ್ತಿದೆ. ಶತ್ರು ಸೇನೆಯ ವಾಯು ನೆಲೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪಾಕಿಸ್ತಾನದ ಗಡಿ ಮತ್ತು ಎಲ್‌ಓಸಿ ಬಳಿ 26 ಕಡೆಗಳಲ್ಲಿ ಡ್ರೋನ್​ಗಳು ಕಾಣಿಸಿ

10 May 2025 11:52 am
ಟೆರಿಟೋರಿಯಲ್‌ ಆರ್ಮಿ‌ ಸಕ್ರಿಯ; ಧೋನಿ, ಮೋಹನ್‌ ಲಾಲ್ ರಣಕಣಕ್ಕೆ?

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ವಾತಾವರಣ ಏರ್ಪಟ್ಟಿರುವ ಮಧ್ಯೆ ಕೇಂದ್ರ ಸರಕಾರವು, ಪ್ರಾದೇಶಿಕ ಸೇನೆಯಲ್ಲಿರುವ (ಟೆರಿಟೋರಿಯಲ್‌ ಆರ್ಮಿ) ನೋಂದಾಯಿತ ಅಧಿಕಾರಿಗಳು ಹಾಗೂ ವ್ಯಕ್ತಿಗಳನ್ನು ಸೇನೆಯ ನೆರವಿಗೆ ಬಳಸಿಕೊಳ

10 May 2025 11:49 am
ಮಡಿಕೇರಿ : ಇಂಧನ ಖಾಲಿಯಾಗಲಿದೆ ವದಂತಿ; ಪೆಟ್ರೋಲ್ ಬಂಕ್‌ ಮುಂದೆ ವಾಹನಗಳ ಕ್ಯೂ

ಯುದ್ಧದ ಮುನ್ಸೂಚನೆ ಹಿನ್ನೆಲೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂಬ ಆತಂಕದಿಂದ ಜನ ಪೆಟ್ರೋಲ್‌, ಡೀಸೆಲ್‌ಗಾಗಿ ಮುಗಿಬಿದ್ದಿದ್ದಾರೆ. ಈ ಕುರಿತು ಸ್ವತಃ ಇಂಧನ ಸಂಸ್ಥೆಗಳೇ ಸ್ಪಷ್ಟನೆ ನೀಡಿವೆ.

10 May 2025 11:43 am
Explainer: ಪಾಕಿಸ್ತಾನದ ವಾಯು ನೆಲೆಗಳ ಮೇಲೆ ಭಾರತ ದಾಳಿ ಮಾಡಿದ್ದು ಏಕೆ? ನೂರ್ ಖಾನ್; ಮುರಿದ್‌ ಹಾಗೂ ರಫಿಕಿ ವಾಯು ನೆಲೆಗಳ ಹಿನ್ನೆಲೆ ಏನು?

ಭಾರತ ಆಪರೇಷನ್‌ ಸಿಂಧೂರ್‌ ಕಾರ್ಯಾಚಾರಣೆಯನ್ನು ಆರಂಭಿಸಿದ ಸಂದರ್ಭದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡಿತ್ತು. ಆದರೆ, ಇದೀಗ ಪಾಕಿಸ್ತಾನದ ವಾಯು ನೆಲೆಯ ಮೇಲೆ ದಾಳಿ ಮಾಡಿದ್ದರ ಹಿಂದೆಯೂ ಬಲವಾ ಕಾರಣಗಳಿವೆ. ಭಾರತ ಪಾ

10 May 2025 11:18 am
ಪಾಕಿಸ್ತಾನಕ್ಕೆ ’ಮೂರು ದಿಕ್ಕುಗಳ ಸಂಕಷ್ಟ’ : ತಾನೇ ಹಣೆದ ಬಲೆಯಲ್ಲಿ ಶತ್ರು ರಾಷ್ಟ್ರ ವಿಲಿವಿಲಿ ಒದ್ದಾಟ

Operation Sindoor : ಪಾಕಿಸ್ತಾನಕ್ಕೆ ಎಲ್ಲೆಲ್ಲೂ ಸಂಕಷ್ಟ ಎದುರಾಗುತ್ತಿದೆ. ತಮ್ಮದೇ ದೇಶದಲ್ಲಿ ನಡೆಯುತ್ತಿರುವ ದಾಳಿಯನ್ನು ಎದುರಿಸಲು ಪಾಕಿಸ್ತಾನ ಹೆಣಗಾಡುತ್ತಿದೆ. ಇನ್ನೊಂದು ಕಡೆ, ಭಾರತದ ಜೊತೆ, ತಾಲಿಬಾನ್ ಪಡೆಗಳು ಕೂಡಾ ಪಾಕಿಸ್ತಾ

10 May 2025 11:01 am
ಶಾಸಕ ಸ್ಥಾನದಿಂದ ಜನಾರ್ದನರೆಡ್ಡಿ ಅನರ್ಹ; ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕು

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿಸಿಬಿಐ ವಿಶೇಷ ನ್ಯಾಯಾಲಯದಿಂದ ಹಾಲಿ ಶಾಸಕರಾಗಿದ್ದ ಜನಾರ್ದನ ರೆಡ್ಡಿ ಅಪರಾಧಿ ಎಂದು ಘೋಷಣೆಯಾಗಿ 7 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಜರುಗಿ ಎರಡು ವರ್ಷಗಳ ತ

10 May 2025 10:59 am
ಭಾರತದ 26 ಸ್ಥಳಗಳ ಮೇಲೆ ಪಾಕ್‌ ದಾಳಿ ಯತ್ನ; ಪದೇ ಪದೇ ಕದನ ವಿರಾಮ ಉಲ್ಲಂಘನೆ

Press Briefing on Operation Sindoor:‌ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆಯ ‘ಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಯಶಸ್ವಿಯಾಗಿದೆ. 'ಪಾಕಿಸ್ತಾನವು ಮೇ 10 ರಂದು ಜಮ್ಮುವಿನ ಪ್ರಸಿದ್ಧ ಶಂಭು ದೇವಾಲಯ ಮತ್ತು ವಸತಿ ಪ್ರದೇಶಗಳ

10 May 2025 10:57 am
ಸೆರೆ ಸಿಕ್ಕಿದ್ದ ಪಾಕ್ ಸೈನಿಕ ಭಾರತ ಸೇನೆಯ ವರ್ತನೆ ಕಂಡು ಅಚ್ಚರಿಗೊಂಡಿದ್ದ! ಕಾರಣ ಏನು ಗೊತ್ತಾ?

1971 ನೇ ಇಸವಿಯಲ್ಲಿ ನಡೆದ ಘಟನೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭವದು. ಗಡಿಯಲ್ಲಿ ಭಾರತೀಯ ಸೈನಿಕರಿಗೆ ಪಾಕಿಸ್ತಾನಿ ಸೈನಿಕನೊಬ್ಬ ಸೆರೆಸಿಕ್ಕಿದ್ದ. ಸೇನೆಯ ವಶದಲ್ಲಿದ್ದ ಆತ ಆರಂಭದಲ್ಲಿ ಭಯಭಿತನ

10 May 2025 10:48 am
1971 ಇಂಡೋ -ಪಾಕ್ ವಾರ್ ಟು ಆಪರೇಷನ್ ಸಿಂಧೂರ: ಯುದ್ಧದ ಸ್ವರೂಪದಲ್ಲಾದ ಬದಲಾವಣೆಗಳೇನು?

1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ಆಗಿತ್ತು. ಆದರೆ ಅಂದಿನ ಯುದ್ಧಕ್ಕೂ ಇಂದಿನ ಯುದ್ಧದ ಸ್ವರೂಪಕ್ಕೆ ಸಾಕಷ್ಟು ಬದಲಾವಣೆಗಳು ಇವೆ. ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ಶತ್ರುಗಳಿಗೆ ಕಿಂಚಿತ್ತೂ ಸುಳಿವು ನೀಡ

10 May 2025 9:41 am
ಚಾಮುಂಡೇಶ್ವರಿ, ತ್ರಿಪುರಸುಂದರಮ್ಮಣ್ಣಿ ದೇಗುಲದ 50 ಕೋಟಿ ರೂ. ಬೆಲೆಬಾಳುವ 14 ಎಕರೆ ಜಾಗ ವಶ

ದೇವಾಲಯದ ಹೆಸರಿನಲ್ಲಿರುವ ಆಸ್ತಿಗಳ ಸಂರಕ್ಷಣೆಗೆ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಚಾಮುಂಡೇಶ್ವರಿ ದೇವಿ, ತ್ರಿಪುರಸುಂದರಮ್ಮಣ್ಣಿ ಹೆಸರಿನಲ್ಲಿದ್ದ ಅಂದಾಜು 50 ಕೋಟಿ ರೂ. ಬೆಲೆಬಾಳುವ 14 ಎಕರೆ ಜಾಗವನ್ನು

10 May 2025 9:34 am
Explainer: ಪಹಲ್ಗಾಮ್ ನರಮೇಧದ ಹಂತಕರು ಎಲ್ಲಿದ್ದಾರೆ? ಉಗ್ರರನ್ನು ಹುಡುಕಲು ಸೇನೆ ನಡೆಸಿದ ಸಾಹಸವೆಷ್ಟು?

ಇಟ್ಟ ಗುರಿ ತಪ್ಪಲಿಲ್ಲ. ಪಿಒಕೆಯಲ್ಲಿ ಕ್ಷಣಮಾತ್ರದಲ್ಲೇ ಉಗ್ರನೆಲೆಗಳು ಧ್ವಂಸವಾಗಿವೆ. ಕಟ್ಟಡಗಳ ಛಿದ್ರಾವಶೇಷಗಳಡಿ ಅಲ್ಲಿ ನೂರಕ್ಕೂ ಹೆಚ್ಚು ಉಗ್ರರ ಹೆಣ ಹುಡುಕಲು ಪಾಕ್‌ ಪರದಾಟ ನಡೆಸಿದ್ದೂ ಆಗಿದೆ. 'ಆಪರೇಷನ್‌ ಸಿಂದೂರ' ಅಷ

10 May 2025 9:31 am
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ; ಪ್ರಚೋದನಕಾರಿ ಪೋಸ್ಟ್‌ಗೆ ಪೊಲೀಸರ ಚಾಟಿ

ಕೋಮು ಸೌಹಾರ್ದತೆ ಹಾಳು ಮಾಡುವ ಪೋಸ್ಟ್‌ಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಆಕ್ಷೇಪಾರ್ಹ ಪೋಸ್ಟ್ ಹ

10 May 2025 8:46 am
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ದಾಳಿ; ಸರ್ಕಾರಿ ಅಧಿಕಾರಿಯೊಬ್ಬರು ಮೃತ‌, ಸಿಎಂ ಒಮರ್‌ ಅಬ್ದುಲ್ಲಾ ಸಂತಾಪ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಶೆಲ್ ದಾಳಿ ನಡೆಸಿದೆ. ರಾಜೌರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ. ಭಾರತವು ಭ

10 May 2025 8:32 am
ನಾಗರೀಕ ವಿಮಾನ ರಕ್ಷಣೆಯಂತೆ ಬಳಕೆ ಎಂದ ಭಾರತ; ಆರೋಪದ ಬೆನ್ನಲ್ಲೇ ವಾಯುಪ್ರದೇಶ ಬಂದ್‌ ಮಾಡಿದ ಪಾಕ್

ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ರಕ್ಷಣೆಯಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಭಾರತದ ಆರೋಪದ ಬೆನ್ನಲ್ಲೇ ಪಾಕಿಸ್ತಾನ ವಿಮಾನ ಹಾರಾಟ ಸ್ಥಗಿತಗೊಳಿಸಿದೆ. ಭಾರತದ ಗಡಿಗಳಲ್ಲಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ, ಪಂಜಾ

10 May 2025 7:31 am
ಮತ್ತೆ ಮತ್ತೆ ಕೆಣಕುತ್ತಿರುವ ಪಾಕಿಸ್ತಾನ; 3 ವಾಯುನೆಲೆಗಳ ಮೇಲೆ ಭಾರತ ಅಟ್ಯಾಕ್

ಪಾಕಿಸ್ತಾನದ ಹಲವು ವಾಯುನೆಲೆಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ. ಇಸ್ಲಾಮಾಬಾದ್ ಬಳಿಯ ಪ್ರಮುಖ ವಾಯುನೆಲೆಯೂ ಇದರಲ್ಲಿ ಸೇರಿದೆ. ಸರ್ಕಾರವು ದೇಶದ ವಾಯುಪ್ರದೇಶವನ್ನು ಮುಚ್ಚಿದೆ. ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲ

10 May 2025 7:06 am
ಯುದ್ಧ 'ಸಂತ್ರಸ್ತ'ನೆಂಬಂತೆ ಪಾಕಿಸ್ತಾನದ ನಾಟಕ; ಭಾರತದ ವಿರೋಧದ ನಡುವೆಯೂ IMF 8.5 ಸಾವಿರ ಕೋಟಿ ನೆರವು

ಭಾರತದ ತೀವ್ರ ವಿರೋಧದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ ಪಾಕಿಸ್ತಾನಕ್ಕೆ 1 ಶತಕೋಟಿ ಡಾಲರ್‌ ಆರ್ಥಿಕ ನೆರವು ನೀಡಲು ಸಮ್ಮತಿಸಿದೆ. ಪಾಕಿಸ್ತಾನ 1.3 ಶತಕೋಟಿ ಡಾಲರ್‌ ನೆರವು ಕೋರಿತ್ತಾದರೂ, 1 ಶತಕೋಟಿ ಡಾಲರ್‌ ತಕ್ಷಣ ಬಿಡುಗ

10 May 2025 5:26 am
ಭಾರತದ 26 ಪ್ರದೇಶ ಗುರಿಯಾಗಿಸಿ ಪಾಕ್‌ ಡ್ರೋನ್ ದಾಳಿ: ಹಲವಾರು ಕಡೆ ವಿದ್ಯುತ್‌ ಕಡಿತ

ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ 26 ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿತು. ಅವಂತಿಪೋರ ವಾಯುನೆಲೆಯ ಮೇಲಿನ ದಾಳಿಯನ್ನು ಭಾರತೀಯ ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು. ಜಮ್ಮು, ಸಾಂಬಾ, ಪ

10 May 2025 5:23 am
Shukri Conrad: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಲಿರುವ ಹರಿಣಗಳಿಗೆ ಹೊಸ ಗುರು! ಯಾರಿವರು?

ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಇದೀಗ ಶುಕ್ರಿ ಕಾನ್ರಾಡ್ ಅವರನ್ನು ನೂತನ ತರಬೇತುದಾರರನ್ನಾಗಿ ನೇಮಿಸಿದೆ. ರಾಬ್ ವಾಲ್ಟರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕಾನ್ರಾಡ್ ಆಯ್ಕೆಯಾಗಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ವ

9 May 2025 11:59 pm
ಮೇ 15ರಿಂದ ‘ಗ್ರೇಟರ್‌ ಬೆಂಗಳೂರು’ ಆಡಳಿತ ಜಾರಿ! ಆನೇಕಲ್ ರಾಜಧಾನಿಗೆ ಸೇರ್ಪಡೆ? ಬಿಬಿಎಂಪಿ ನಿಯಮ ಉಲ್ಲಂಘಿಸಿದರೆ ಜೈಲು?

ಸಾಮಾಜಿಕ ಸ್ತರಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದ, ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಗ್ರೇಟರ್ ಬೆಂಗಳೂರು ಕಾಯ್ದೆಯು ಮೇ 15ರಿಂದ ಬೆಂಗಳೂರಿನಲ್ಲಿ ಜಾರಿಯಾಗಲಿದೆ. ಮೇ 9ರಂದು ನಡೆದ ಸಂಪುಟ ಸಭೆಯಲ್ಲಿ ಈ ಕುರಿತ

9 May 2025 11:29 pm
ಪಾಕಿಸ್ತಾನದಿಂದ ಡ್ರೋನ್‌ ದಾಳಿ, ಪಂಜಾಬ್‌ನಲ್ಲಿ ಒಂದೇ ಕುಟುಂಬದ ಮೂವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ

ಪಂಜಾಬ್‌ನ ಫಿರೋಜ್‌ಪುರದಲ್ಲಿ ಪಾಕಿಸ್ತಾನದ ಡ್ರೋನ್ ದಾಳಿಯಿಂದ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಭಾರತದ ವಾಯು ರಕ್ಷಣಾ ಪಡೆಗಳು ಡ್ರೋನ್‌ಗಳನ್ನು ಹೊಡೆದುರುಳಿಸುತ್ತಿರುವ

9 May 2025 11:25 pm
`ರಾಹುಲ್ ದ್ರಾವಿಡ್ ನನ್ನ ಪಾಲಿಗೆ ಯಾವತ್ತೂ ಸ್ಪೆಷಲ್!': ಕಳೆದ ದಿನಗಳ ಸ್ಮರಿಸಿದ ರೋಹಿತ್ ಶರ್ಮಾ

ಹಿರಿಯ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬಳಿಕ ತನ್ನ ಮಾಜಿ ನಾಯಕ, ನಿಕಟಪೂರ್ವ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರನ್ನು ಬಹುವಾಗಿ ನೆನಪಿಸಿಕೊಂಡಿದ್ದಾರೆ. ಅವರೊಂದಿಗಿನ ಕ

9 May 2025 11:22 pm
ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ರದ್ದು - ಐದು ವರ್ಷಕ್ಕಿಂತ ಕರ್ತವ್ಯ ಮಾಡಿದವರು ಮಾತೃಇಲಾಖೆಗೆ ತಕ್ಷಣವೇ ವಾಪಸ್!

ಅನ್ಯ ಇಲಾಖೆಗಳಿಗೆ ನಿಯೋಜನೆಗೊಂಡಿರುವ ಕರ್ನಾಟಕ ಆರೋಗ್ಯ ಇಲಾಖೆಯ ಸಿಬ್ಬಂದಿಯ ನಿಯೋಜನಾ ಆದೇಶವನ್ನು ಕೂಡಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಮೇ 9ರಂದು ಸಂಪುಟ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲ

9 May 2025 10:56 pm
ಪಾಕ್ ಗೆ ದುಬೈ ಭರ್ಜರಿ ಶಾಕ್!: PSL ಸ್ಥಳಾಂತರಕ್ಕೆ ಬಿಲ್ ಕುಲ್ ಅನುಮತಿ ನಿರಾಕರಿಸಿದ ಯುಎಇ!

UAE Shock To PCB - ಭಾರತದೊಂದಿಗೆ ಅನಗತ್ಯ ಸಂಘರ್ಷಕ್ಕೆ ಹೊರಟಿರುವ ಪಾಕಿಸ್ತಾನಕ್ಕೆ ಇದೀಗ ಭಾರತದ ಮಿತ್ರರಾಷ್ಟ್ರವಾಗಿರುವ ಯುಎಇ ಭರ್ಜರಿ ಶಾಕ್ ನೀಡಿದೆ. ಪಾಕಿಸ್ತಾನ್ ಸೂಪರ್ ಲೀಗ್(PSL) ಅನ್ನು ದುಬೈಗೆ ಸ್ಥಳಾಂತರಿಸಲು ಅನುಮತಿ ನಿರಾಕರಿಸ

9 May 2025 10:02 pm
ಪದಕ ಗೆದ್ದ ಕುಬ್ಜ ಕ್ರೀಡಾಪಟುಗಳಿಗೆ ನಗದು ಪ್ರಶಸ್ತಿ ನೀಡಿ - ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ

2017 ರಲ್ಲಿ ಕೆನಡಾದಲ್ಲಿ ನಡೆದ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಪದಕ ಗೆದ್ದ ದೈಹಿಕವಾಗಿ ಅಶಕ್ತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. 2013 ರ ಮಾರ್ಗಸೂಚಿಗಳ ಪ್ರಕಾರ ಚಿನ್ನ, ಬೆಳ್ಳಿ,

9 May 2025 9:36 pm
ದೇಶದಲ್ಲಿ ಬೇಕಾದಷ್ಟು ಆಹಾರ ದಾಸ್ತಾನಿದೆ: ಪ್ರಲ್ಹಾದ್‌ ಜೋಶಿ ಅಭಯ; ಎಷ್ಟಿದೆ ಅಕ್ಕಿ, ಗೋಧಿ ಸಂಗ್ರಹ?

ದೇಶದಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆಯ ವದಂತಿಗಳನ್ನು ಸಚಿವ ಪ್ರಹ್ಲಾದ್‌ ಜೋಶಿ ತಳ್ಳಿಹಾಕಿದ್ದಾರೆ. ಸಾಕಷ್ಟು ದಾಸ್ತಾನು ಲಭ್ಯವಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಅಕ್ಕಿ, ಗೋಧಿ, ಬೇಳೆ

9 May 2025 9:23 pm
ಮೇ 17ರಂದು ಮತ್ತೆ ಬಿಡಿಎ ಫ್ಲ್ಯಾಟ್‌ ಮೇಳ - 2, 3 ಬಿಎಚ್‌ಕೆಯ ಸಾವಿರಕ್ಕೂ ಹೆಚ್ಚು ವಸತಿ ಲಭ್ಯ - ದರ ಎಷ್ಟು ಗೊತ್ತಾ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಿರ್ಮಿಸಲಾಗಿರುವ ಹಲವಾರು ಬಿಡಿಎ ಫ್ಲ್ಯಾಟ್ ಗಳ ಮಾರಾಟ ಮೇಳವನ್ನು ಮೇ 17ರಂದು ಪುನಃ ಆಯೋಜಿಸಲಾಗಿದೆ. ಅಂದು, ಕೊಮ್ಮಘಟ್ಟದಲ್ಲಿರುವ ಬಿಡಿಎ ವಸತಿ ಸಮ

9 May 2025 8:51 pm
ಮುಂಬೈ ತಂಡ ತೊರೆಯಲು ಸಜ್ಜಾಗಿದ್ದ ಯಶಸ್ವಿ ಜೈಸ್ವಾಲ್ ಸಡನ್ ಯೂ ಟರ್ನ್!: `ಗೋವಾ ವಲಸೆ’ ಕ್ಯಾನ್ಸಲ್!

Yashasvi Jaiswal Vs MCA - ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ತಂಡ ತೊರೆದು ಗೋವಾ ತಂಡಕ್ಕೆ ಸೇರಲು ತೀರ್ಮಾನಿಸಿದ್ದರು. ಅದಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (MCA) ಕಡೆಯಿಂದ ನಿರಾಕ್ಷೇಪಣಾ ಪತ್ರವನ್ನೂ ನೀಡುವಂತೆ ಮನವಿ ಮಾಡ

9 May 2025 8:49 pm
ಆಪರೇಷನ್ ಸಿಂಧೂರ್ : ಇಂಟರ್ನೆಟ್ ಬಳಕೆದಾರರಿಗೆ ಐಟಿ ಸಚಿವಾಲಯದ ಮಹತ್ವದ ’Dos and Don'ts ’ ಮಾರ್ಗಸೂಚಿ

Operation Sindoor : ಭಾರತದ ಮಿಲಿಟರಿ ಪಡೆಗಳು ಆಪರೇಷನ್ ಸಿಂಧೂರ್ ಆರಂಭಿಸಿರುವ ಹಿನ್ನಲೆಯಲ್ಲಿ, ಸೈಬರ್ ಹ್ಯಾಕ್ ಗೆ ಒಳಾಗಾಗದೇ ಇರಲು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಲ್ಲಿ ಪ್ರಮುಖವಾಗಿ, ಭಾರತೀಯ ಸೇನೆಗಳ ಚಲನವಲನಕ್ಕೆ ಸಂಬಂಧಿಸಿ

9 May 2025 8:12 pm
ಬೆಂಗಳೂರು ಹೊರ ವಲಯದ ದೇವನಹಳ್ಳಿ ಬಳಿ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್‌ ಸ್ಥಳ ಸಮೀಕ್ಷೆ ಅನುಮೋದನೆ

ಬೆಂಗಳೂರು ರೈಲು ಸಂಚಾರ ದಟ್ಟಣೆ ಕಡಿಮೆ ಮಾಡಲು ದೇವನಹಳ್ಳಿಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ಸ್ಥಾಪನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ₹1.35 ಕೋಟಿ ವೆಚ್ಚದ ಅಂತಿಮ ಸ್ಥಳ ಸಮೀಕ್ಷೆಗಾಗಿ ಯೋಜನೆ ರೂಪಿಸಲಾಗಿದೆ. ಈ ಟರ್ಮಿನಲ್ 3

9 May 2025 7:57 pm
ಕಳಸ - ಹೊರನಾಡು ನಡುವಿನ ಹೆಬ್ಬಾಳೆ ಹೊಸ ಸೇತುವೆ ಸಂಚಾರಕ್ಕೆ ಮುಕ್ತ - ಇತಿಹಾಸಕ್ಕೆ ಸೇರಿದ ಮುಳುಗು ಸೇತುವೆ

ಚಿಕ್ಕಮಗಳೂರಿನ ಜಗತ್ಪ್ರಸಿದ್ಧ ಪುಣ್ಯಸ್ಥಳವಾದ ಶ್ರೀಹೊರನಾಡಿಗೆ ಹೋಗಲು ಕಳಸ ಮಾರ್ಗವಾಗಿ ಹೋಗಬೇಕು. ಮಾರ್ಗ ಮಧ್ಯೆ ಭದ್ರಾ ನದಿ ಹರಿಯುತ್ತದೆ. 1996ರಲ್ಲಿ ಆ ನದಿಗೆ ಸೇತುವೆಯನ್ನು ಕಟ್ಟಲಾಗಿತ್ತು. ಆದರೆ, ಪ್ರತಿ ವರ್ಷದ ಮಳೆಗಾಲದಲ

9 May 2025 7:50 pm
1971 ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮುಟ್ಟಿ ನೋಡೋ ಪಾಠ ಕಳಿಸಿದ್ದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ! ಅಂದಿನ ಯುದ್ಧ ಹೇಗಿತ್ತು ಗೊತ್ತಾ?

1971ರ ಕಾಲಘಟ್ಟ. ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿದ್ದ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ಸೆಡ್ಡು ಹೊಡೆದಿತ್ತು. ಅದನ್ನು ಪೂರ್ವ ಪಾಕಿಸ್ತಾನವೆಂದು ಮಾಡಲು ಯುದ್ಧದ ಹಾದಿ ಹಿಡಿದಿತ್ತು. ಆದರೆ, ಆಗ ಬಾಂಗ್ಲಾ ನೆರವು ಕೋರಿದ್ದು

9 May 2025 7:16 pm
ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ! ಸ್ಲೀಪರ್ ಸೆಲ್ ಛೂ ಬಿಡುವುದಾಗಿ ಇ ಮೇಲ್

Indo Pak War Situation- ಇಂಡೋ ಪಾಕ್ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ ದಿಲ್ಲಿಯ ಪ್ರತಿಷ್ಠಿತ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್

9 May 2025 7:16 pm
ವಿಶ್ವದ ಅತಿ ಸಿಹಿಯಾದ, ಕೆಜಿಗೆ 2.2 ಲಕ್ಷ ರೂ. ಬೆಲೆಯ ಮಿಯಾಜಾಕಿ ಮಾವಿನ ಹಣ್ಣಿಗೆ ಪರ್ಯಾಯ ಹಣ್ಣುಗಳು ನಮ್ಮಲ್ಲೂ ಲಭ್ಯ!

ವಿಶ್ವದ ಅತಿ ದುಬಾರಿ ಮಾವಿನ ಹಣ್ಣು ಎಂದರೆ ಅದು ಜಪಾನ್ ನ ಮಿಯಾಜಾಕಿ. ಕೆಂಪಾಗಿರುವ ಆ ಹಣ್ಣುಗಳನ್ನು ಸೂರ್ಯನ ಮೊಟ್ಟೆ ಎಂದು ಕಾವ್ಯಾತ್ಮಕವಾಗಿ ಕರೆಯುತ್ತಾರೆ. ಆ ಹಣ್ಣುಗಳ ಬೆಲೆ ಮಾತ್ರ ಕೇಳಬೇಡಿ.. ಬಲುದುಬಾರಿ… ಕೆಜಿಗೆ 2.2 ಲಕ್ಷ ರ

9 May 2025 6:36 pm
ಪಾಕಿಸ್ತಾನದಿಂದ ದೇವಾಲಯ, ಗುರುದ್ವಾರ, ಶಾಲೆಗಳನ್ನು ಟಾರ್ಗೆಟ್‌ ಮಾಡಿ ಕೀಳುಮಟ್ಟದ ದಾಳಿ - ವಿಕ್ರಮ್ ಮಿಸ್ರಿ ಕಿಡಿ

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಪಾಕಿಸ್ತಾನವು ದೇವಾಲಯಗಳು, ಗುರುದ್ವಾರಗಳು ಮತ್ತು ಕಾನ್ವೆಂಟ್‌ಗಳನ್ನು ಗುರಿಯಾಗಿಸಿಕೊಂಡು ಹೊಸ ಕೆಳಮಟ್ಟದ ದಾಳಿಯನ್ನು ನಡೆಸುತ್ತಿದೆ ಎಂದು ಟೀಕಿಸಿದ್ದಾರೆ. ಪೂಂಚ್‌ನಲ್ಲ

9 May 2025 6:35 pm
ನರೇಂದ್ರ ಮೋದಿ ಹೆಸರು ಹೇಳುವ ತಾಕತ್ತಿಲ್ಲದ ಶೆಹಬಾಜ್‌ ಷರೀಫ್‌ ಓರ್ವ ಹೇಡಿ; ಪಾಕಿಸ್ತಾನ ಸಂಸದ ಗುಟುರು!

ಭಾರತದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ, ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಷರೀಫ್‌ ದೇಶವನ್ನು ರಕ್ಷಿಸುವುದು ಅನುಮಾನ ಎಂಬ ಮಾತುಗಳು ಎಲ್ಲೆಡೆ ಕೇಳಿಬರು

9 May 2025 6:08 pm
ಭಾರತದ ನಗರಗಳ ಮೇಲೆ ಪಾಕಿಸ್ತಾನದ 400 ಡ್ರೋನ್‌ಗಳಿಂದ ದಾಳಿ: ಕರ್ನಲ್‌ ಸೋಫಿಯಾ ಖುರೇಷಿ

ಪಾಕಿಸ್ತಾನ ಭಾರತದ ನಗರಗಳನ್ನು ಗುರಿಯಾಗಿಸಿ 400ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಬಿಟ್ಟಿದೆ ಎಂದು ವಿದೇಶಾಂಗ ಇಲಾಖೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್‌ ಸೋಫಿಯಾ ಖುರೇಷಿ ಹೇಳಿದ್ದಾರೆ.

9 May 2025 5:47 pm
ಭಾರತ-ಪಾಕಿಸ್ತಾನ ಯುದ್ಧ ಶುರುವಾದ್ರೆ ಘೋಷಣೆ ಹೇಗೆ? ಯುದ್ಧ ಘೋಷಿಸುವ ಅಧಿಕಾರ ಯಾರಿಗಿದೆ? ತುರ್ತು ಪರಿಸ್ಥಿತಿ ಡಿಕ್ಲೇರ್‌ ಆಗುತ್ತಾ?

Who Will Declare War? - India Vs Pakistan Conflict : ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಅಂಚಿಗೆ ತಲುಪಿವೆ. ಭಾರತವು ಪ್ರತೀಕಾರ ತೀರಿಸಿಕೊಂಡಿದ್ದು, ಪಾಕಿಸ್ತಾನವು ಪ್ರತಿದಾಳಿಗೆ ಪ್ರಯತ್ನಿಸುತ್ತಿದೆ. ಭಾರತದಲ್ಲಿ ಯ

9 May 2025 5:36 pm
ಯುದ್ಧದ ಕಾರ್ಮೋಡ ; ಕೆ.ಎನ್‌ ರಾಜಣ್ಣ ಅಮೃತ ಮಹೋತ್ಸವ ಮುಂದೂಡಿಕೆ

ಕೆ.ಎನ್‌. ರಾಜಣ್ಣ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ 13 ರಂದು ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಭಾರತ -ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಹಿನ್

9 May 2025 5:28 pm
ಪೆಟ್ರೋಲ್‌, ಗ್ಯಾಸ್‌ ಸಿಲಿಂಡರ್‌ ಸಂಗ್ರಹಕ್ಕೆ ನೂಕುನುಗ್ಗಲು; ತೈಲ ಕಂಪನಿಗಳು ಹೇಳಿದ್ದೇನು?

ಭಾರತ-ಪಾಕಿಸ್ತಾನ ಸಂಘರ್ಷದ ನಡುವೆಯೂ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಕೊರತೆಯಿಲ್ಲ ಎಂದು ತೈಲ ಕಂಪನಿಗಳು ಭರವಸೆ ನೀಡಿವೆ. ಸಾಕಷ್ಟು ದಾಸ್ತಾನು ಲಭ್ಯವಿದ್ದು, ಸರಬರಾಜು ಸರಾಗವಾಗಿದೆ. ಭಯಪಡುವ ಅಗತ್ಯವಿಲ್ಲ ಎಂದು ಹೇಳಿವೆ. ಎಲ್ಲ

9 May 2025 5:27 pm
ಭಾರತ-ಪಾಕ್ ಯುದ್ಧಾತಂಕ: ಐಪಿಎಲ್ 2025 ಒಂದು ವಾರವಷ್ಟೇ ಮುಂದೂಡಿಕೆ! ಈಗ ಇದೇನು ಹೇಳುತ್ತಿದೆ ಬಿಸಿಸಿಐ!

IPL 2025 - ಇಂಡೋ ಪಾಕ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(IPL) 2025 ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿದ ಮೂರು ಗಂಟೆಯೊಳಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಮತ್ತೊಂದು ಮಹತ್

9 May 2025 5:17 pm
ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ ವೇ: 18 ರಿಂದ 6 ಗಂಟೆ ಇಳಿಯುತ್ತೆ ಪ್ರಯಾಣ ಅವಧಿ! ವೆಚ್ಚ ಎಷ್ಟು? ಎಲ್ಲೆಲ್ಲಿ ಹಾದು ಹೋಗುತ್ತೆ?

ಮುಂಬೈ ಮತ್ತು ಬೆಂಗಳೂರು ನಡುವೆ 40,000 ಕೋಟಿ ರೂಪಾಯಿ ವೆಚ್ಚದಲ್ಲಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಲಿದೆ. ಇದು ಪ್ರಯಾಣದ ಸಮಯವನ್ನು 18 ಗಂಟೆಗಳಿಂದ 6 ಗಂಟೆಗಳಿಗೆ ಇಳಿಸಲಿದೆ. ಈ ಎಕ್ಸ್‌ಪ್ರೆಸ್‌ವೇ ಮಹಾರಾಷ್ಟ್ರ ಮ

9 May 2025 5:16 pm
‘ಜ್ಯೂಸ್ ಜಿಹಾದ್’ ಕೇಸ್ - ರಾಮ್ ದೇವ್ ಬಾಬಾ ವಿರುದ್ಧದ ಪ್ರಕರಣ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಹಮ್ ದರ್ದ್ ಫೌಂಡೇಷನ್ ಇಂಡಿಯಾದ ರೂಹ್ ಹಫ್ಜಾ ಪಾನೀಯದ ವಿರುದ್ಧ ಆಕ್ಷೇಪಾರ್ಹವಾದ ಟೀಕೆಗಳನ್ನು ಮಾಡಿದ್ದ ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ರಾಮ್ ದೇವ್ ಬಾಬಾ ಅವರ ವಿರುದ್ಧದ ಕೇಸ್ ಅನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದ

9 May 2025 5:15 pm
National Education Policy : ತ್ರಿಭಾಷಾ ಸೂತ್ರ ಜಾರಿ ಸಂಬಂಧ, ಸುಪ್ರೀಂಕೋರ್ಟ್ ಮಹತ್ವದ ರೂಲಿಂಗ್

NEP Implementation in Tamil Nadu : ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಅಳವಡಿಸಿಕೊಳ್ಳಬೇಕೋ ಬೇಡವೋ ಎಂಬುದು ಒಂದು ಜಟಿಲವಾದ ವಿಷಯ. ತ್ರಿಭಾಷಾ ಸೂತ್ರ ಜಾರಿ ಮಾಡಬೇಕೋ, ಬೇಡವೋ ಎನ್ನುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವಂತಹ ವಿಚಾ

9 May 2025 5:05 pm
ಭೂಪಟದಲ್ಲಿ ಪಾಕಿಸ್ತಾನ ಕಾಣದಿದ್ದರೆ ಜಗತ್ತಿಗೆ ಯಾವ ನಷ್ಟವೂ ಇಲ್ಲ;‌ ವಿಫಲ ರಾಷ್ಟ್ರವನ್ನು ರುಬ್ಬಿದ ಮೈಕೆಲ್‌ ರೂಬಿನ್!

ಭಾರತದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕೆಲ್‌ ರೂಬಿನ್‌, ಈ ಬಾರಿ ಪಾಕಿಸ್ತಾನದ ಬೆನ್ನುಮೂಳೆಯನ್ನೇ ಮುರಿಯುವಂಯೆ ಭಾರತಕ್ಕೆ ಸಲಹೆ ನೀಡಿದ್ದಾರೆ. ಅಲ್ಲದ

9 May 2025 5:00 pm
ಭಾರತ - ಪಾಕ್ ಉದ್ವಿಗ್ನ ಪರಿಸ್ಥಿತಿ: ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ನಿರ್ಬಂಧ

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ - ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಕಟ್ಟೆಚ್ಚರ ವಹಿಸಲಾಗ

9 May 2025 4:42 pm
IPL 2025 - ಬಾಕಿ ಉಳಿದಿರುವ ಪಂದ್ಯಗಳನ್ನು ನಡೆಸಲು ಸಾಧ್ಯವೇ? ನಡೆದಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಕತೆಯೇನು?

ಅಂತೂ ಭಾರತ ಮತ್ತು ಪಾಕಿಸ್ತಾನ ಯುದ್ಧದ ಕಾರ್ಮೋಡದ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಹಾಗಿದ್ದರೆ ಇನ್ನುಳಿದ ಪಂದ್ಯ

9 May 2025 3:52 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ : ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ, ಕೊಟ್ಟ ಮನವಿ ಏನು?

Suhas Shetty Murder Case to NIA : . ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ. ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳುವವರಿಗೆ ಆಪರೇಶನ್‌ ಸಿಂಧೂರದಂತೆಯೇ ಶಾಸ್ತಿ ಆಗಬೇಕಿದೆ. ಇದಕ್ಕೆ ಅಂತ್ಯ ಕಾಣಿಸಬೇಕಿದೆ. ಇದಕ್ಕಾಗಿ ಪ್ರಕರಣವನ್ನು ಎನ್‌ಐಎ

9 May 2025 3:39 pm