ಪ್ರತಿವರ್ಷ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆ ಎಲ್ಲರಿಗೂ ಗೊತ್ತು. ಅದೇ ರೀತಿ ರಾಜ್ಯದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲೂ ಚಿತ್ರಸಂತೆ ನಡೆಯುತ್ತದೆ. -ಡಾ.ಮಿಣಜಗಿ ಕಲಾ ಆರ್ಟ್ ಗ್ಯಾಲರಿ ವತಿಯಿಂದ ಭಾನುವ
Nagalakshmi Harihareshwara is no more: ಕನ್ನಡ ನೆಲದಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ ಕನ್ನಡ ಸಾಹಿತ್ಯ, ಸಂಸ್ಕೃತಿಯ ಸೇವೆಯಲ್ಲಿ ನಿರತರಾಗಿದ್ದವರು ನಾಗಲಕ್ಷ್ಮಿ ಹರಿಹರೇಶ್ವರ. ಅಮೆರಿಕದಲ್ಲಿ ಅಲ್ಲಿನ ಮಕ್ಕಳಿಗೆ ಇಂಗ್ಲಿಷ್ ಮೂಲಕವೇ ಕನ್ನಡದ
India vs New Zealand 2nd T20I Live Updates: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 21 ರನ್ಗಳ ಹೀನಾಯ ಸೋಲುಂಡ ಭಾರತ ತಂಡ 0-1 ಅಂತರದ ಹಿನ್ನಡೆ ಅನುಭವಿಸಿದೆ. ಹಾರ್ದಿಕ್ ಪಾಂಡ್ಯ ಸಾರಥ್ಯದ ಭಾರತ ತಂಡ ಈಗ ಕಮ್ಬ್ಯ
‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುತ್ತಿದ್ದು, ‘ಕೆಜಿಎಫ್: ಚಾಪ್ಟರ್ 2’ ದಾಖಲೆಯನ್ನ ಪುಡಿ ಪುಡಿ ಮಾಡಿದೆ.
ಮಂಡ್ಯದಿಂದ ಮದ್ದೂರಿಗೆ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಂದ 2 ರೂ. ಹೆಚ್ಚು ಪ್ರಯಾಣ ಶುಲ್ಕ ಪಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಬರೋಬ್ಬರಿ 5 ಸಾವಿರ ರೂ. ದಂಡ ಕಟ್ಟುವಂತಾಗಿದೆ. ಮಂಡ್ಯದ ವಕೀಲ ಎನ್. ಚನ್ನಬಸಪ್ಪ 2022
BS Yediyurappa in Belagavi: ಬಿ.ವೈ.ವಿಜಯೇಂದ್ರ ಅವರು ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಾಘವೇಂದ್ರ ಸಂಸದರಾಗಿದ್ದಾರೆ. ಅವರು ಯುವಕರು, ರಾಜ್ಯದಾದ್ಯಂತ ಓಡಾಟ ನಡೆಸಿದ್ದಾರೆ. ಅವರಿಗೂ ಮುಂದೆ ಹೆಚ್ಚಿನ ಅವಕಾಶಗಳಿವೆ ಎಂದರು. ಬಿಜೆಪಿಯ
Kempegowda International Airport Bengaluru: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಟರ್ಮಿನಲ್ - 2 ಅನ್ನು 2022ರ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಇದು ಪರಿಸರ ಸ್ನೇಹಿ ಟರ್ಮಿನಲ್ ಆಗಿದ್ದು, 5 ಸಾವಿರ ಕೋ
ರಂಜನಿ ರಾಘವನ್, ಕಿರಣ್ ರಾಜ್, ಚಿತ್ಕಳಾ ಬಿರಾದಾರ್ ನಟನೆಯ 'ಕನ್ನಡತಿ' ಧಾರಾವಾಹಿ ಕೊನೆಯ ವಾರದ ಸಂಚಿಕೆಗಳು ಪ್ರಸಾರ ಆಗಲಿದೆ. ಹಾಗಾದರೆ ಈ ಧಾರಾವಾಹಿಯ ಅಂತ್ಯ ಹೇಗೆ ಆಗಲಿದೆ? ಇದು ಹ್ಯಾಪಿ ಎಂಡಿಂಗ್? ಅಥವಾ ಹೇಗೆ? ಈ ಬಗ್ಗೆ ಇನ್ನಷ್ಟು
Swedish Woman Marries UP Man: ಫೇಸ್ಬುಕ್ನಲ್ಲಿ 2012ರಲ್ಲಿ ಪರಿಚಯವಾಗಿ ತಾನು ಪ್ರೀತಿಸಿದ ಉತ್ತರ ಪ್ರದೇಶದ ಯುವಕನನ್ನು ಮದುವೆಯಾಗಲಿ ಸ್ವೀಡನ್ನ ಯುವತಿಯೊಬ್ಬಳು 6,000 ಕಿಮೀ ಪ್ರಯಾಣಿಸಿ ಬಂದಿದ್ದಾಳೆ. ಅವರ ಮದುವೆಯ ಚಿತ್ರಗಳು ವೈರಲ್ ಆಗಿವೆ.
ವಿಚಾರ ಸಂಕಿರಣದ ಬಳಿಕ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅನಾರೋಗ್ಯದಿಂದ ಕುಸಿದುಬಿದ್ದಿರುವ ಘಟನೆ ಭಾನುವಾರ ಹರಿಹರದಲ್ಲಿ ನಡೆದಿದೆ. ತಕ್ಷಣವೇ ಅವರನ್ನು ಸ್ಥಳೀಯ ಖಾಸ
'ಸಾಹಸ ಸಿಂಹ' ಡಾ ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿನಲ್ಲಿ ಲೋಕಾರ್ಪಣೆಯಾಗಿದೆ. ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವ
Wing Commander Hanumanth Rao Sarathi: ಎಂದಿನಂತೆ ಶನಿವಾರ ಸಹ ತರಬೇತಿ ಹಾರಾಟಕ್ಕೆ ಹೊರಟ ಸುಖೋಯ್-30ಎಂಕೆಐ ಮತ್ತು ಮಿರೇಜ್-2000 ಯುದ್ಧ ವಿಮಾನಗಳ (fighter jets) ನಡುವೆ ಅಪಘಾತ ಸಂಭವಿಸಿತ್ತು. ಬೆಳಗಾವಿ ಮೂಲಕ ವಿಂಗ್ ಕಮಾಂಡರ್ ಹನುಮಂತರಾವ್ ಅವರು ಅಪಘಾತದಲ
Hindu Sena Protest Against BBC: ಗುಜರಾತ್ ಗಲಭೆ ಕುರಿತು ವಿವಾದಾತ್ಮಕ ಸಾಕ್ಷ್ಯಚಿತ್ರ ನಿರ್ಮಿಸಿದ ಆರೋಪದಲ್ಲಿ ಬಿಬಿಸಿಯನ್ನು ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಸೇನಾ ಸಂಘಟನೆ ಕಾರ್ಯಕರ್ತರು ದಿಲ್ಲಿಯ ಬಿಬಿಸಿ ಕಚೇರಿ ಹೊರಭಾಗದಲ್ಲಿ ಫಲಕಗಳನ್
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ರಿಲೀಸ್ ಆದ 4 ದಿನಗಳಲ್ಲಿ 429 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ‘ಪಠಾಣ್’ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ.
ಇತ್ತೀಚೆಗೆ ಹಾಸನ ವಿಧಾನಸಭೆ ಟಿಕೆಟ್ ವಿಚಾರ ಜೆಡಿಎಸ್ ಪಾಳಯದ ಪ್ರಮುಖ ನಾಯಕರಾದ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬಗಳ ಸದಸ್ಯರ ನಡುವಿನ ಪ್ರತಿಷ್ಠೆಯ ವಿಚಾರವಾಗಿ ಬದಲಾಗಿತ್ತು. ಈ ಹಿನ್ನೆಲೆಯಲ್ಲಿ, ರೇವಣ್ಣನವರ ಪುತ್ರ ಸೂರ
Petrol & Diesel Price In Pakistan: ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ಬಡತನ, ಅಗತ್ಯ ವಸ್ತು ಕೊರತೆ.. ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನ ಜನತೆ, ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಹೊರೆಯನ್ನೂ ಹೊರಬೇಕಿದೆ. ಪಾಕಿಸ್ತ
ಬಾಲಿವುಡ್ ನಟ ಶಾರುಖ್ ಖಾನ್ ಸದ್ಯ 'ಪಠಾಣ್' ಸಿನಿಮಾದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಈಗ ನೇಹಾ ಧೂಪಿಯಾ ಅವರು 20 ವರ್ಷಗಳ ಹಿಂದೆ ಶಾರುಖ್ ಖಾನ್ ಬಗ್ಗೆ ಹೇಳಿದ್ದ ಹೇಳಿಕೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದ
ICC ODI World Cup 2023: ಇದೇ ವರ್ಷ ಭಾರತದ ಆತಿಥ್ಯದಲ್ಲೇ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆಯೋಜನೆ ಆಗಲಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಮುಂದಿನ ಎಲ್ಲ ಸರಣಿಗಳಲ
IndiGo Airlines Emergency Exit Incident: ನಾಗಪುರ- ಮುಂಬಯಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್ ಬಾಗಿಲಿನ ಹಿಡಿಕೆಯ ಮುಚ್ಚಳವನ್ನು ತೆರೆದಿರುವುದು ಪತ್ತೆಯಾಗಿದ್ದು, ಆತನ ವಿರುದ್ಧ ಮುಂಬಯಿ ವಿಮಾನ ನಿಲ್ದಾಣ ಪೊಲೀಸ್ ಠಾಣೆ
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದ ಮಾಧವ ನಗರದಲ್ಲಿ ಶನಿವಾರ ರಾತ್ರಿ ರಾಮು ಮತ್ತು ಗೀತಾ ಚವ್ಹಾಣ ಎಂಬ ದಂಪತಿಯ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಇದರಿಂದ ಮನನೊಂದಿದ್ದ ಆಕೆ ತನ್ನ ಮೂವರು ಮಕ್ಕಳ
VK Impact Story: ಪದ್ಮಶ್ರೀ ಪುರಸ್ಕೃತರಾಗಿದ್ದರೂ ಬಡತನದಲ್ಲೇ ಜೀವನ ಕಳೆಯುತ್ತಿದ್ದ ಮುನಿವೆಂಕಟಪ್ಪ ಅವರಿಗೆ ಸಚಿವರು ನಿವೇಶನ ಹಾಗೂ ಬೋರ್ವೆಲ್ ಕೊರೆಸುವ ಭರವಸೆ ನೀಡಿದ್ದಾರೆ.
ಹೆಮ್ಮೆಯ ದುಬೈ ಕನ್ನಡ ಸಂಘ ದುಬೈನಲ್ಲಿ ಸರ್ವ ಧರ್ಮ ಸ್ನೇಹಕೂಟ ಏರ್ಪಡಿಸಿತ್ತು. ಜನವರಿ 22 ರಂದು 3 ಬಸ್ಗಳಲ್ಲಿ ಪ್ರವಾಸ ಹೊರಟ ದುಬೈ ಕನ್ನಡಿಗರು, ದುಬೈನ ಹಲವೆಡೆ ಭೇಟಿ ನೀಡಿ ರಜೆಯ ಮಜಾ ಸವಿದರು. ಕ್ರಿಸ್ಮಸ್ ಹಾಗೂ ಸಂಕ್ರಾಂತಿ ಹಬ್
Nandamuri Taraka Ratna Health Condition: ತೆಲುಗು ನಟ ಹಾಗೂ ರಾಜಕಾರಣಿ ನಂದಮೂರಿ ತಾರಕ ರತ್ನ ಅವರಿಗೆ ಹೃದಯಸ್ತಂಭನವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ
ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರು ನರೇಶ್ ವಿರುದ್ಧ ಒಂದಾದ ಮೇಲೆ ಒಂದು ಆರೋಪ ಮಾಡುತ್ತಿದ್ದರು. ಇದಕ್ಕೆ ನರೇಶ್ ಅವರು ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ರಮ್ಯಾ ಉದ್ದೇಶ ಏನು? ರಮ್ಯಾ ಏನು ಮಾಡಿದ್ದಾರೆ? ರಮ್ಯಾರಿ
ಹಾಲಾಳು ಗ್ರಾಮದ ಸುಮಾರು 5 ಎಕರೆ ಪ್ರದೇಶದಲ್ಲಿ ವಿಷ್ಣುವರ್ದನ್ ಸ್ಮಾರಕ ನಿರ್ಮಾಣವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸ್ಮಾರಕವನ್ನು ಉದ್ಘಾಟಿಸಿದರು. ವಿಷ್ಣು ಪತ್ನಿ ಭಾರತೀ ವಿಷ್ಣುವರ್ಧನ್ , ಅಳಿಯ ಅನಿರುದ್
97th Edition of Mann Ki Baat: 97ನೇ ಮನ್ ಕಿ ಬಾತ್ ಆವೃತ್ತಿಯಲ್ಲಿ ಇತ್ತೀಚೆಗೆ ಪ್ರದಾನ ಮಾಡಲಾದ ಪದ್ಮ ಪ್ರಶಸ್ತಿಗಳ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮುಖ್ಯವಾಗಿ ಬುಡಕಟ್ಟು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪದ್ಮ ಪುರಸ್ಕೃತರ ಸ್ಫ
'ಸಾಹಸ ಸಿಂಹ' ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳ ಬಹುದಿನಗಳ ಕನಸೊಂದು ಇಂದು (ಜ.29) ನನಸಾಗುತ್ತಿದೆ. ಹೌದು, ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕವು ನಿರ್ಮಾಣವಾಗಿದ್ದು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉ
Gun Shot At Odisha Health Minister: ಒಡಿಶಾದ ಆರೋಗ್ಯ ಸಚಿವ ನಬಾ ದಾಸ್ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಭಾನುವಾರ ಗುಂಡಿನ ದಾಳಿ ನಡೆಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೇ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಹೆಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೊರೆ ಹೋಗಿದ್ದಾರೆ. ಹಾಲಲ್ಲದರೂ ಹಾಕು, ನೀರಲ್ಲಾದರೂ ಹಾಕು ಎಂದು ರಾಘವೇಂದ್ರ ಸ್ವಾಮಿ ಬಳಿ ಬೇಡಿಕೊಂಡೆ. ಆದರೆ ಏನು ಆಗಬೇಕೋ ಅದ
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಟ್ವಿಟ್ಟರ್ ಅಕೌಂಟ್ ಮತ್ತೆ ಆಕ್ಟಿವ್ ಆದ ಖುಷಿಯಲ್ಲಿ, ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡುತ್ತಿದ್ದಾರೆ. 'ಪಠಾಣ್' ಸಿನಿಮಾ ದೊಡ್ಡ ದೊಡ್ಡ ರೆಕಾರ್ಡ್ ಮಾಡಿರೋದು ಕಂಗನಾ ಗಮನಕ್ಕೂ ಬಂದಿರುವಂತ
PM Narendra Modi Cautions Against Division: ಬಿಬಿಸಿ ವಿವಾದಾತ್ಮಕ ಸಾಕ್ಷ್ಯಚಿತ್ರದ ಗದ್ದಲದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನರ ನಡುವೆ ಭಿನ್ನಾಭಿಪ್ರಾಯ ಹಾಗೂ ಒಡಕು ಮೂಡಿಸುವ ಪ್ರಯತ್ನಗಳ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ.
'ರಾಕಿಂಗ್ ಸ್ಟಾರ್' ಯಶ್ ಜೊತೆಗೆ 'ಕೆಜಿಎಫ್' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟವರು ಶ್ರೀನಿಧಿ ಶೆಟ್ಟಿ. 'ಕೆಜಿಎಫ್' ಸಿನಿಮಾದ ನಂತರ ತಮಿಳಿನ 'ಕೋಬ್ರಾ' ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅವರು ತೆಲುಗು ಚ
ಧೋನಿ, ರೈನಾ ದಾಖಲೆ ಮುರಿದ ಸೂರ್ಯ!
ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಕುಮಾರಸ್ವಾಮಿ ಕಾರಿಗೆ ಅಡ್ಡಗಟ್ಟಿ ನಿಂತ ಮಾನ್ವಿ ತಾಲೂಕಿನ ಹಳ್ಳಿ ಹೊಸೂರು ಗ್ರಾಮದ ವಿದ್ಯಾರ್ಥಿನಿಯರು ತಮ್ಮ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿ ಕಣ್ಣ
Misbah-ul-Haq on Comparison Between Kohli and Azam: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಆದರೆ, ಪಾಕಿಸ್ತಾನ ನಾಯಕ ಬಾಬರ್ ಆಝಮ್ ಅಂತಾರಾಷ್ಟ್ರೀಯ ಕ್ರಿಕೆಟ್ನ ಆರಂಭಿಕ ಹಂತದಲ್ಲಿದ್ದಾರೆ. ಹಾಗಾಗಿ
External Affairs Minister S Jaishankar: ಭಾರತದ ಸರ್ಕಾರವನ್ನು ಹಿಂದೂ ರಾಷ್ಟ್ರೀಯವಾದಿ ಸರ್ಕಾರ ಎಂದು ಪ್ರತ್ಯೇಕ ವಿಶೇಷಣ ನೀಡಿ ಉಲ್ಲೇಖಿಸುವ ವಿದೇಶಿ ಮಾಧ್ಯಮಗಳು, ಅಮೆರಿಕ ಅಥವಾ ಯುರೋಪ್ನಲ್ಲಿ ಕ್ರೈಸ್ತ ರಾಷ್ಟ್ರೀಯವಾದಿ ಬಳಸುತ್ತವೆಯೇ ಎಂದು ಎಸ
ಟೊಮೇಟೊ ಬೆಲೆ ಕೊಂಚ ಸುಧಾರಿಸಿದೆ, ಇನ್ನೇನು ಒಳ್ಳೆ ಬೆಲೆ ಸಿಗುತ್ತಿದೆ ಎಂದು ರೈತರ ಮೊಗದಲ್ಲಿ ಸಂತಸ ಮೂಡಿರುವ ಸಮಯದಲ್ಲೇ ರೋಗಭಾದೆ ಕಾಣಿಸಿಕೊಂಡಿರುವುದು ಚನ್ನಪಟಟ್ಟಣದ ಬೆಳೆಗಾರನನ್ನು ಹೈರಾಣಾಗಿಸಿದೆ. ಟೊಮೇಟೊ ಬೆಳೆಗೆ
ತರಕಾರಿಗಳು ಹಾಗೂ ಸೊಪ್ಪು ತರಕಾರಿಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಮಗೆ ಗೊತ್ತಿರಬಹುದು ಕೆಲವರು ತರಕಾರಿಗಳ ಜ್ಯೂಸ್ ಮಾಡಿ ಕುಡಿಯುತ್ತಾರೆ. ಇನ್ನೂ ಕೆಲವರು ತರಕಾರಿಯನ್ನು ಹಸಿಯಾಗಿಯೇ ಸೇವಿಸುತ್ತಾರೆ. ಆದರೆ ನಿಮಗೆ
Danish kaneria opinion on Hardik Pandya Captaincy: ಕಳೆದ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಭಾರತ ವಿಫಲವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಸಿಸಿಐ, ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಾಗೂ ಏಕದಿನ ವಿಶ್ವ ಟೂರ್ನಿಗಳ ನಿಮಿತ
ಶಂಕರ್ ನಾಗ್ & ಅನಂತ್ ನಾಗ್ ಜೋಡಿಯ 'ಮಿಂಚಿನ ಓಟ', 'ಗೀತಾ', 'ಆಕ್ಸಿಡೆಂಟ್' ಮುಂತಾದ ಸಿನಿಮಾ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಮನದೀಪ್ ರಾಯ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬೈನಿಂದ ಬಂದ ಮನ್ದ
Mann Ki Baat 100th Episode: ಪ್ರಧಾನಿ ನರೇಂದ್ರ ಮೋದಿ ಅವರ ಬಹು ಜನಪ್ರಿಯ ಮನ್ ಕಿ ಬಾತ್ ಆಕಾಶವಾಣಿ ಕಾರ್ಯಕ್ರಮ ಏಪ್ರಿಲ್ನಲ್ಲಿ 100ನೇ ಕಂತು ಪೂರೈಸುತ್ತಿದೆ. ಈ ವೇಳೆ ಜನರಿಗಾಗಿ ಆಕಾಶವಾಣಿ ವಿಶೇಷ ಸ್ಪರ್ಧೆ ಆಯೋಜಿಸಿದೆ.
ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಬಯಲು ಶೌಚ ಇನ್ನೂ ಜೀವಂತವಾಗಿದೆ. ಚಾಮರಾಜನಗರ ನಗರಸಭೆ ಸಹ ತನ್ನ 31 ವಾರ್ಡ್ಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಿಕೊಂಡಿದೆಯಾದರೂ ಅದು ಘೋಷಣೆಗೆ ಸೀಮಿತವಾಗಿದೆ. ನಗರದ ಹೃದಯ ಭಾಗದ ಕೆಲ ಗಲ್ಲ
ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಲ್ಮಾನ್ ಖಾನ್ಗೆ 'GOAT' ಎಂದು ಕರೆದಿದ್ದಾರೆ. ಇವರಿಬ್ಬರು ಒಳ್ಳೆಯ ಸ್ನೇಹಿತರು. ಪರಸ್ಪರ ಕಷ್ಟದ ಸಂದರ್ಭದಲ್ಲಿ ಇವರಿಬ್ಬರು ಪರಸ್ಪರ ಜೊತೆಯಾಗಿ ನಿಲ್ಲುತ್ತಾರೆ. ಆದರೆ ಟ್ವಿಟ್ಟರ್ನಲ್ಲಿ ಶಾರ
Tigers Population in India: ಭಾರತದಲ್ಲಿ 53 ಹುಲಿ ಮೀಸಲು ಅಭಯಾರಣ್ಯಗಳಲ್ಲಿ 2967 ಹುಲಿಗಳಿವೆ. ಜಗತ್ತಿನ ಶೇ 70ರಷ್ಟು ಹುಲಿಗಳು ಭಾರತದಲ್ಲಿಯೇ ಇವೆ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರಕಾರ ವರದಿ ನೀಡಿದೆ
ಜೈಲಿನೊಳಗೆ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆರೋಪಿಗಳಿಗೆ ಸಕಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಸಾಕ್ಷಿ ನಾಶದ ಭೀತಿಯಿಂದ ಆರೋಪಿಗಳನ್ನು ಜೈಲಿನಲ್ಲಿಡುವುದು ವಾಡಿಕೆ. ಆದರೆ, ಇದೇ ಜೈಲಿನಲ್ಲಿನ ಕೈದಿಗಳಿಗೆ
Aakash chopra in India's ODI captaincy: ಈ ವರ್ಷಾಂತ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವವನ್ನು ಕಳೆದುಕೊಳ್ಳಲಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಭವಿಷ್ಯವನ್ನು ಆಧರಿಸಿ ನೂತನ ನಾಯಕನನ್ನು ಭಾರತ ತಂಡಕ್ಕೆ ಆರಿಸಲ
ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕವನ್ನ ನಾಳೆ ಭಾನುವಾರ ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ಭಾನುವಾರ ಅಭಿಮಾನಿಗಳ ಪ್ರೀತಿಯ ದಾದಾ ಸ್ಮಾರಕ ಲೋಕಾರ್ಪಣೆಗೊಳ್ಳಲಿ
ಕೊಪ್ಪಳದ ನೀರಾವರಿ ಪ್ರದೇಶಗಳಲ್ಲಿ ಭತ್ತ ಬೆಳೆಯುತ್ತಿರುವೆಡೆ ಸೊಳ್ಳೆಗಳ ಉಪಟಳ ಜನ ಜಾರುವಾರುಗಳಿಗೆ ಹೆಚ್ಛಾಗಿದ್ದು, ರೈತರು ದನದ ಶೆಡ್ಡುಗಳಿಗೆ ದೊಡ್ಡ ಸೊಳ್ಳೆ ಪರದೆ ಕಟ್ಟುತ್ತಿದ್ದಾರೆ.
David Warner quite tired ahead of Test series against India: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೆಬ್ರವರಿ 9 ರಿಂದ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಮಹತ್ವದ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂ
ಟರ್ಕಿಯ ವಾಯುವ್ಯ ಇರಾನ್ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಭೂಮಿ ಕಂಪಿಸಿದ ತೀವ್ರತೆಗೆ 3 ಮಂದಿ ಮೃತಪಟ್ಟಿದ್ದು 300ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.9ರಷ್ಟು ಭೂಕಂಪನದ ತೀವ್ರತೆ ದಾಖಲಾ
ಆರ್ ಟಿಒ, ಅಗ್ರಹಾರ ವೃತ್ತದಲ್ಲಿ ಸುಗಮ ಸಂಚಾರ ಮರೀಚಿಕೆಯಾಗಿದೆ. ಈ ವೃತ್ತಗಳಲ್ಲಿ ನಾಲ್ಕೂ ರಸ್ತೆ ಕೂಡುವುದರಿಂದ ವಾಹನ ದಟ್ಟಣೆ ವಿಪರೀತವಾಗಿರುತ್ತದೆ. ಇಲ್ಲಿ ಟ್ರಾಫಿಕ್ ಸಿಗ್ನಲ್ ಗಳಿಲ್ಲ. ಹಾಗಾಗಿ, ಅತಿ ಹೆಚ್ಚು ವಾಹನಗಳು ನಾಲ
ಸುಳ್ಯದಲ್ಲಿ ನಿರ್ಮಾಣವಾಗಬೇಕಿದ್ದ ಅಂಬೇಡ್ಕರ್ ಭವನದ ಕಾಮಗಾರಿಗೆ ಗ್ರಹಣ ಹಿಡಿದಿದೆ. ಅನುದಾನ ಕೊರತೆಯಿಂದಾಗಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದಿದ್ದು, ಪಿಲ್ಲರ್ನ ಕಬ್ಬಿಣಕ್ಕೆ ತ
ರೆಪೋ ದರ ಏರಿಕೆಯ ಪರಿಣಾಮ ಬಹುತೇಕ ಬ್ಯಾಂಕ್ ಸಾಲಗಳ ಬಡ್ಡಿ ದರಗಳು ಭಾರೀ ಏರಿಕೆ ಕಂಡಿವೆ. ಹೀಗಾಗಿ ಇಎಂಐ ಭಾರದಿಂದ ನಲುಗಿರುವ ಸಾಲಗಾರರು ಬಡ್ಡಿ ದರ ಯಾವಾಗ ಇಳಿಯಬಹುದು ಎಂದು ಕಾಯುತ್ತಿದ್ದಾರೆ. ಆದರೆ, 'ಬಡ್ಡಿ ದರ ಸದ್ಯಕ್ಕೆ ಇಳಿ
ಪೊಲೀಸರ ಸೋಗಿನಲ್ಲಿ ತುಮಕೂರಿನ ಗುಬ್ಬಿಯ ಅಡಕೆ ಮಂಡಿ ಮಾಲೀಕರ 80 ಲಕ್ಷ ರೂ. ದೋಚಿದ್ದ ಕುಖ್ಯಾತ ಅಂತಾರಾಜ್ಯ ಡಕಾಯಿತರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಆಂಧ್ರ ಪ್ರದೇಶದ ಅದೋನಿ ಕ್ಷೇತ್ರದ ಶಾಸಕನ ಜತೆ ನಂಟಿರು
ಹಾಸನ ಜೈಲಿನಲ್ಲಿ ರಾಜಾರೋಷವಾಗಿ ಕೈದಿಗಳ ಕೈ ಸೇರುತ್ತಿದೆ ಗಾಂಜಾ. ಕಾಂಪೌಂಡ್ಗೆ ಅಣತಿ ದೂರದಲ್ಲಿ ಶ್ರೀನಗರ ಕೊಳಚೆಪ್ರದೇಶ, ವರ್ಕ್ಶಾಪ್ ಹಾಗೂ ವಸತಿ, ವಾಣಿಜ್ಯ ಪ್ರದೇಶವಿದ್ದು, ಈ ಭಾಗದಿಂದ ಗಾಂಜಾ ಜೈಲಿನ ಒಳಭಾಗಕ್ಕೆ ತೂರಿ
ಡಿಸೆಂಬರ್ ಮೊದಲ ವಾರದಲ್ಲಿ ದಿಢೀರನೆ 8 - 10 ಸಾವಿರ ರೂ.ವರೆಗೆ ಕುಸಿತ ಕಂಡು ಬೆಳೆಗಾರರನ್ನು ಕಂಗೆಡಿಸಿದ್ದ ಅಡಕೆ ಧಾರಣೆ ಇದೀಗ ಮತ್ತೆ ಏರಿಕೆ ಹಾದಿಯಲ್ಲಿದೆ. 50 ದಿನಗಳ ಬಳಿಕ ಪುನಃ ಹಳೆ ಧಾರಣೆಗೆ ಮರಳಿದೆ.
ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರಿಗೆ ಹೊಸ ರೈಲ್ವೆ ಈಗಾಗಲೇ ಮಂಜೂರಾಗಿದ್ದು, ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ನಡುವೆ ಸಂಪರ್ಕದ ಕೊಂಡಿಯಾಗಲಿದೆ. ಸ್ವಾತಂತ್ರ್ಯ ಬಂದ ನಂತರ ಹೊಸ ರೈಲ್ವೆ ಹಳಿಗಳು ಶಿವಮೊಗ್ಗದಲ್ಲಿ ಇದ
2023 ಜನವರಿ 29ರ ಭಾನುವಾರವಾದ ಇಂದು, ಚಂದ್ರನು ದಿನವಿಡೀ ಮೇಷ ರಾಶಿಯಲ್ಲಿ ಸಾಗುತ್ತಾನೆ ಮತ್ತು ತಡರಾತ್ರಿಯಲ್ಲಿ, ಚಂದ್ರನು ತನ್ನ ಉತ್ಕೃಷ್ಟ ಚಿಹ್ನೆಯಾದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಆದರೆ ಇಂದು ಭರಣಿ ನಕ್ಷತ್ರದ ಪ್ರಭಾವ
ಕೊಟ್ಟೂರು ತಾಲೂಕಿನಲ್ಲಿ ತರಳಬಾಳು ಹುಣ್ಣಿಮೆ ಪ್ರಯುಕ್ತ ಸಿರಿಗೆರೆ ಮಠದ ಭಕ್ತರು ನಡೆಸುತ್ತಿದ್ದ ಬೈಕ್ ರ್ಯಾಲಿ ವೇಳೆ ಸಂಘರ್ಷ ನಡೆದಿದೆ. ಬೈಕ್ ರ್ಯಾಲಿ ಕಾಳಾಪುರ ಗ್ರಾಮದಲ್ಲಿ ಹಾದುಹೋಗುವಾಗ ಕೆಲ ದುಷ್ಕರ್ಮಿಗಳು ಗ್ರಾಮಸ
ಕಾಂಗ್ರೆಸ್ ನವರು ಚಿಕ್ಕಬಳ್ಳಾಪುರಕ್ಕೆ ಚಿರತೆ ಕರೆತರುತ್ತಿರುವ ಬಗ್ಗೆ ವ್ಯಂಗ್ಯವಾಡಿರುವ ಸಚಿವ ಡಾ.ಕೆ.ಸುಧಾಕರ್, ಕಳೆದ 10 ವರ್ಷದಲ್ಲಿಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಜನರ ಮುಂದಿದೆ. ಚಿರತೆನಾದರೂ ಬರಲಿ, ಕೋತಿನಾದರೂ ಬರಲಿ
ರಾಖಿ ಸಾವಂತ್ ತಾಯಿ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್ನಿಂದ ಬಳಲುತ್ತಿದ್ದ ಜಯಾ ಭೇದ ಇಂದು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಪರಿಶಿಷ್ಠ ಜಾತಿ ಮತ್ತು ಹಿಂದುಳಿದ ವರ್ಗಗಳ ಮಾಲೀಕತ್ವದ ಪತ್ರಿಕೆಗಳಿಗೆ ನೀಡುತ್ತಿರುವ ಪ್ರೋತ್ಸಾಹಕ ಜಾಹೀರಾತು ಬೆಂಬಲವನ್ನು ಇದೀಗ ಬ್ರಾಹ್ಮಣ ಸಮುದಾಯದ ಮಾಲೀಕತ್ವದ ಪತ್ರಿಕೆಗಳಿಗೂ ವಿಸ್ತರಿಸುವಂ
ICC ODI World Cup 2023: ಇದೇ ವರ್ಷ ಭಾರತದ ಆತಿಥ್ಯದಲ್ಲಿ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆಯೋಜನೆ ಆಗಲಿದೆ. ಕಳೆದ ಎರಡು ವರ್ಷಗಳಲ್ಲಿ ನಡೆದ ಬ್ಯಾಕ್ ಟು ಬ್ಯಾಕ್ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಲ್ಲಿ ಭಾ
Women's Premier League 2023: ಚೊಚ್ಚಲ ಆವೃತ್ತಿಯ ಮಹಿಳಾ ಇಂಡಿಯನ್ ಪ್ರೀಮಿಯಲ್ ಲೀಗ್ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ವಾರಗಳು ಮಾತ್ರವೇ ಬಾಕಿಯಿದೆ. ಮೊದಲ ಆವೃತ್ತಿಯಲ್ಲಿ ಒಟ್ಟು 5 ತಂಡಗಳು ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಭಾರತ ತಂಡದ ಮಾಜಿ
ಸಚಿವ ಅಶ್ವತ್ಥ್ ನಾರಾಯಣ್ ಅವರು ಶನಿವಾರ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷಕ್ಕೆ ಹೊಸದಾಗಿ ಒಂದು ಕೋಟಿ ಜನರ
BBC Documentary on PM Modi: ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಬಿಬಿಸಿ ನಿರ್ಮಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂಬ ಎಚ್ಚರಿಕೆ ನಡುವೆಯೂ ಮುಂಬಯಿಯ ಟಿಐಎಸ
ಲೋಕೇಶ್ - ರಚನಾ ಕಲ್ಯಾಣದ ಅದ್ಭುತ ಚಿತ್ರಗಳು
Assam CM Himanta Biswa Sarma: ಮಹಿಳೆಯರು 22 ವರ್ಷದಿಂದ 30 ವರ್ಷದ ನಡುವೆ ತಾಯಿಯಾಗುವುದು ಸೂಕ್ತ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ. ತಡವಾಗಿ ಮಕ್ಕಳನ್ನು ಹೆರುವುದು ವೈದ್ಯಕೀಯ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ ಎಂ
ಮಧ್ಯಪ್ರದೇಶದ ಮೊರೆನಾದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭಾರತೀಯ ವಾಯುಪಡೆಯ ವಿಮಾನ ದುರಂತದಲ್ಲಿ ಮೃತಪಟ್ಟವರು ಬೆಳಗಾವಿಯ ಗಣೇಶಪುರದ ವಿಂಗ್ ಕಮಾಂಡರ್ ಹನುಮಂತರಾವ್ ಆರ್. ಸಾರಥಿ ಎಂದು ತಿಳಿದುಬಂದಿದೆ. ವಾಯುಸೇನೆ ಅಧಿಕಾರಿ
Mohammad Kaif Lauds Washington Sundar's Batting Ability: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 21 ರನ್ಗಳ ಹೀನಾಗ ಸೋಲು ಕಂಡಿದೆ. ಈ ಸೋಲಿನೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ 0-1 ಅಂತರದ ಹಿನ್ನಡೆ
ಪತಿ ಪತ್ನಿಯರು ಸಾಮಾನ್ಯವಾಗಿ ನಿಯಮಿತವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಆದರೆ ಕೆಲವೊಮ್ಮೆ ಹಲವು ತಿಂಗಳುಗಳಾದರೂ ಲೈಂಗಿಕತೆಯಲ್ಲಿ ತೊಡಗಿಸಿಕೊಂಡಿರದಿದ್ದರೆ ಅವರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗಿದೆ ಎಂದರ್ಥ.
Suryakumar Yadav's T20I Records: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ರಾಂಚಿಯ ಜೆ.ಎಸ್.ಸಿ.ಎ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ (ಜ.27) ನಡೆದ ಪ್ರಥಮ ಟಿ20-ಐ ಪಂದ್ಯದಲ್ಲಿ ಟೀಮ್ ಇಂಡಿಯಾ 21 ರನ್ ಗಳಿಂದ ಸೋಲುಂಡಿದೆ. ಭಾರತ ತಂಡ ಸರ
Mughal Gardens At Delhi Rashtrapati Bhavan: ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿಕ ಮತ್ತು ಭವ್ಯ ಉದ್ಯಾನವನಕ್ಕೆ ಹೊಸ ಹೆಸರು ಇರಿಸಲಾಗಿದೆ. ಮೊಘಲ್ ಗಾರ್ಡನ್ ಎಂದು ಕರೆಯಲಾಗುತ್ತಿದ್ದ ಉದ್ಯಾನಕ್ಕೆ ಅಮೃತ ಉದ್ಯಾನ ಎಂದು ನಾಮಕರಣ ಮಾಡಲಾಗಿದೆ.
ನಮ್ಮ ದೇಹದ ತೂಕ ನಮಗೇ ಶಾಪವಾದರೆ ಹೇಗೆ? ದೇಹದ ತೂಕ ಹೆಚ್ಚಾದರೆ ಅದಕ್ಕೆ ಕಾರಣ ಬೊಜ್ಜು ಎಂದು ಹೇಳುತ್ತಾರೆ. ಇನ್ನೊಂದು ರೂಪದಲ್ಲಿ ಕೊಲೆಸ್ಟ್ರಾಲ್ ಎನ್ನಬಹುದು. ಇದರಿಂದ ಕ್ರಮೇಣವಾಗಿ ಆರೋಗ್ಯ ಸಮಸ್ಯೆಗಳು ಒಂದೊಂದೇ ಶುರು ವಾಗುತ
Karnataka Assembly Elections 2023 ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಪದಾಧಿಕಾರಿಗಳಿಗೆ ಕಾಂಗ್ರೆಸ್ ನಾಯಕರು ಹೊಸ ಟಾಸ್ಕ್ಗಳನ್ನು ನೀಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 360 ಡಿಗ್ರಿ ಪ್ರಚಾರ ನಡೆಸಬೇಕು ಎಂಬ ಸೂಚನೆಗಳ
Congress Tweet On BJP ಬಿಜೆಪಿ ಮೇಲೆ ಕಲ್ಲು ಎಸೆಯುತ್ತಿರುವವರು ಯಾರು, ಸಂಚು ಮಾಡುತ್ತಿರುವವರು ಯಾರು? ಎಂದು ಬಿವೈ ವಿಜಯೇಂದ್ರಗೆ ಕರ್ನಾಟಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಏನು ಹೇಳಿದೆ ಎಂಬ ವಿವ
K Gopalaiah On Yoga ಉತ್ತಮ ಆರೋಗ್ಯದ ಜೊತೆಗೆ ನೆಮ್ಮದಿ ಬದುಕು ನಡೆಸಲು ಯೋಗವೇ ಮದ್ದು ಎಂದು ಸಚಿವ ಕೆ.ಗೋಪಾಲಯ್ಯ ಅಭಿಪ್ರಾಯಪಟ್ಟರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವೃಷಭಾವತಿನಗರದಲ್ಲಿ ಶ್ರೀ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ