Bengaluru Electricity Cut : ಬೆಸ್ಕಾಂನಿಂದ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಹಳೇ ಬಡಾವಣೆಗಳಲ್ಲಿ ಭಾನುವಾರ ದಿನವಿಡೀ ವಿದ್ಯುತ್ ವ್ಯತ್ಯಯವಾಗಲಿದೆ. ಇನ್ನು ಕೆಲ ಪ್ರದೇಶಗಳಲ್ಲಿ ಭಾನುವಾರದಿಂದ ಬುಧವ
Ind Vs NZ - ವಿರಾಟ್ ಕೊಹ್ಲಿ ನಿಂತ್ರೂ ಕುಂತ್ರೂ ಸುದ್ದಿಯೇ. ಹಾಗಿರುವಾಗ ತಂಡಕ್ಕೆ ಅಗತ್ಯವಾಗಿರುವ ಸಂದರ್ಭದಲ್ಲಿ ಔಟ್ ಆದಾಗ ಜನ ಸುಮ್ನೇ ಬಿಡ್ತಾರಾ. ಕೇವಲ ಒಂದು ರನ್ ಗಳಿಸಿ ಔಟ್ ಆಗಿರುವುದಕ್ಕೆ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದ
ಅಮೆರಿಕ ಖಂಡದಲ್ಲಿರುವ ಕೆನಡಾ ರಾಷ್ಟ್ರದಲ್ಲಿ ಮಾನವ ಕಳ್ಳಸಾಗಣೆಯು ನಡೆಯುತ್ತಲೇ ಇದೆ ಎಂದು ಅಲ್ಲಿನ ಪ್ರಮುಖ ನಗರವಾದ ಬ್ರಾಂಪ್ಟನ್ ನ ಮೇಯರ್ ಪ್ಯಾಟ್ರಿಕ್ ಬ್ರೌನ್ ತಿಳಿಸಿದ್ದಾರೆ. ಇತ್ತೀಚೆಗೆ, ಬ್ರಾಂಪ್ಟನ್ ನಲ್ಲಿ ನಡೆಸಿದ
ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ನಾಡಿದ್ದು ತಾಲೂಕು ಸಭೆ ಆಯೋಜನೆ ಮಾಡುತ್ತೇವೆ. ಮುಖಂಡರು, ಕಾರ್ಯಕರ್ತರ ಆದಿಯಾಗಿ ಎಲ್ಲರೂ ಸಂಪೂರ್ಣ ಸಾಮರ್ಥ್ಯ ಹಾಕಿ ನಿಖಿಲ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ವಿಪಕ್ಷ ನ
Cyclone Dana in Odisha, West Bengal: ಡಾನಾ ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಶುಕ್ರವಾರ ಬೆಳಿಗ್ಗೆ ಚಂಡಮಾರುತವು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ವ್ಯಾಪಕ ಮಳೆ ಸುರಿಸುತ್ತಿದೆ.
ಈ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಎಂಬುದು ಪ್ರಾರಂಭವೇ ಆಗಿಲ್ಲ. ಗ್ಯಾರಂಟಿಗಳ ಕುರಿತು ಸಾಕಷ್ಟು ಪ್ರಚಾರ ಪಡೆದುಕೊಂಡರು. ಲೋಕಸಭಾ ಚುನಾವಣೆಗೆ ಮತದಾನಕ್ಕೆ 3-4 ದಿನ ಇದ್ದಾಗ ಎಲ್ಲರ ಖಾತೆಗೆ ದುಡ್ಡು ಜಮಾ ಮಾಡುವ ಕೆಲಸವನ್ನು ಮುಖ್ಯ
ಹುಬ್ಬಳ್ಳಿ: ಇಂದು ನಾಮಪತ್ರ ಸಲ್ಲಿಸಲು ಶಿಗ್ಗಾವಿಗೆ ತೆರಳುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಕಾಂಗ್ರೆಸ್ ಶಾಸಕರೇ ಭ್ರಮನಿರಸರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಆಗದೇ ಇರುವ
Yashasvi Jaiswal Record - ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಸಮಕಾಲೀನ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಂದಲೂ ಮಾಡಲಾಗದ ಒಂದು ಅಪರೂಪದ ಸಾಧನೆಯನ್ನು ಇದೀಗ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಮಾಡಿದ್ದಾರೆ. ಕ್ಯಾಲೆಂಡ
ನಿಖಿಲ್ ಜೆಡಿಎಸ್ ಅಭ್ಯರ್ಥಿ ಎಂದು ಎಲ್ಲರಿಗೂ ಗೊತ್ತಿತ್ತು, ನಾಟಕ ಇನ್ಮೇಲೆ ಶುರುವಾಗುತ್ತದೆ ಎಂದು ದಳಪತಿಗಳ ವಿರುದ್ಧ ಮಾಜಿ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾರ್
Vani Vilasa Sagara Dam: ಚಂಡಮಾರುತದ ಕಾರಣದಿಂದ ಹಿಂಗಾರು ಮಳೆ ಆರ್ಭಟಿಸುತ್ತಿದೆ. ಇದರಿಂದ ಜಲಾಶಯಗಳಿಗೆ ನೀರಿನ ಒಳ ಹೆಸರು ಹೆಚ್ಚುತ್ತಿದೆ. ಚಿತ್ರದುರ್ಗದ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬೀಳುವ ಹಂತಕ್ಕೆ
ಕಳೆದ 13 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರೂ ತನಗೆ ಒಂದು ದಿನವೂ ಲಾಟರಿ ಹೊಡೆಯದ ಬಗ್ಗೆ ಸ್ನೇಹಿತರು ಗೇಲಿ ಮಾಡಿದಾಗ, ನನಗೂ ಒಳ್ಳೇ ಟೈಂ ಬರುತ್ತೆ ಎಂದಿದ್ದರು ಆ ಮಹಾಶಯರು. ಹಾಗೆ ಅಂದ ಕೆಲವೇ ಗಂಟೆಗಳಲ್ಲಿ ಅವರಿಗೆ ಅದೃ
: ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಅನುಮತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿ ಮಾಡಿತ್ತು. ರಾಜ್ಯ ಸರ್ಕಾರದ ಈ ಮನವಿಯನ್ನು ಕೇಂದ್ರ ಸರ್ಕಾರ ಸಮ್ಮತಿಸಿದೆ. ಹೀಗಾಗಿ ಬೆಂಬಲ ಬೆಲೆಗೆ ಶೇಂಗಾ ಖರೀದಿ ಮಾಡಲು ಒಪ್ಪಿಗೆ ನೀಡಿದೆ. ಶ
US Boy Kills Parents and 3 Siblings: ಅಮೆರಿಕದಲ್ಲಿ ಬಂದೂಕು ದಾಳಿ ಪ್ರಕರಣ ಹೆಚ್ಚುತ್ತಲೇ ಇದ್ದು, ವಾಷಿಂಗ್ಟನ್ನಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಕುಟುಂಬವನ್ನೇ ನಾಶ ಪಡಿಸಲು ಭಯಾನಕ ಕೃತ್ಯ ಎಸಗಿದ್ದಾನೆ. ಪೋಷಕರು ಮತ್ತು ಮೂವರು ಒಡಹುಟ್ಟಿದವರನ್
Congress Candidate Is A Rowdy Sheeter : 23 ವರ್ಷದಿಂದ ನಾನು ಕಾಂಗ್ರೆಸ್ಸಿನಲ್ಲಿದ್ದೇನೆ, ಟಿಕೆಟ್ ಸಿಗದೇ ಇರುವುದಕ್ಕೆ ನನಗೆ ದುಃಖವಿದೆ. ಹಾನಗಲ್ ಮೂಲದ 17 ಕ್ರಿಮಿನಲ್ ಕೇಸ್ ಇರುವ ರೌಡಿ ಶೀಟರ್ ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ರೈತರು, ಬಡವರು ಸೇರಿದ
ಚನ್ನಪಟ್ಟಣ ಉಪ ಚುನಾವಣೆ ಕಣ ಗರಿಗೆದರಿದೆ. ಚನ್ನಪಟ್ಟಣ ಅಖಾಡದಲ್ಲಿ ಸಿಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಇದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಸೋಲು ಕಂಡ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಚುನಾವಣೆ ಮಾಡು ಇ
ಶಿಗ್ಗಾವಿ ಕಾಂಗ್ರೆಸ್ನಲ್ಲಿ ಬಂಡಾಯ ತೀವ್ರಗೊಂಡಿದೆ. ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬದಲಾಗಿ ಯಾಸೀರ್ ಪಠಾಣ್ಗೆ ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಶಿಗ್ಗಾವಿಯಲ್ಲಿ ಕೈಗೆ ಬಂಡಾಯದ ಬಿಸಿ ಏರ
ಹಾಸನ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಪ್ರತಿ ವರ್ಷದಂತೆ ಈ ವರ್ಷವೂ ತೆರೆಯಲಾಗಿದೆ. ಅ. 24ರಂದು ಬೆಳಗ್ಗೆಯೇ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿದೆ. ಆದರೆ, ಸಾಂಪ್ರದಾಯಿಕ ಪೂಜ
ಕನ್ನಡ ನಾಡಿನ ಹೆಮ್ಮೆಯ ದಾಸ ಪರಂಪರೆಯಿಂದ ಬಂದ ದಾಸ ಸಾಹಿತ್ಯ ನಿಜಕ್ಕೂ ಕರ್ನಾಟಕ ಜನತೆ ಹೆಮ್ಮೆಯಿಂದ ಸದಾ ಸ್ಮರಿಸಬಹುದಾದ ಒಂದು ಅದ್ಭುತವೆಂದರೆ ಅದು ಅತಿಶಯೋಕ್ತಿಯಾಗಲಾರದು. ಅದರಲ್ಲೂ ಕರ್ನಾಟಕ ಸಂಗೀತ ಪಿತಾಮಹರಾದ ಪುರಂದರ ದ
Karnataka High Court Stay to Pradeep Eshwar Case: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮೈಸೂರು- ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ದೂರಿನ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ತಮ್ಮ ವಿರುದ್ಧ ಪ್ರ
ಮಂಗಳೂರು ಜಿಲ್ಲೆಯಲ್ಲಿ ಅಡಕೆ ಫಸಲು ನಿರೀಕ್ಷಿಸುತ್ತಿದ್ದ ರೈತರಿಗೆ ಈ ಬಾರಿ ತೀವ್ರ ಹಿನ್ನಡೆಯಾಗಿದೆ. ಹಿಂಗಾರು ಮಳೆಯು ಸತತವಾಗಿ ಸುರಿಯುತ್ತಿರುವುದರಿಂದ ತೋಟಗಳಲ್ಲಿ ಅಡಕೆಗೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತಿವೆ. ಒಂದ
Channapatna By Elections: ಚನ್ನಪಟ್ಟಣ ವಿಧಾನಸಭೆಯ ಉಪ ಚುನಾವಣೆ ಸಮರ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾಂಗ್ರೆಸ್ನಿಂದ ಸಿಪಿ ಯೋಗೇಶ್ವರ್ ಮತ್ತು ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕೊನೆಯ ಕ್ಷಣದಲ್ಲಿ ನಿಖಿಲ್ ಕುಮಾರಸ್ವಾಮಿ ಕಣಕ್
Ex Speaker Ramesh Kumar: ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ನಾಯಕ ಕೆಆರ್ ರಮೇಶ್ ಕುಮಾರ್ ಅವರಿಗೆ ಮತ್ತೆ ಭೂ ಕಂಟಕ ಎದುರಾಗಿದೆ. ಜಿನಗಲಕುಂಟೆ ಅರಣ್ಯ ಇಲಾಖೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ನ
Jammu And Kashmir Terror Attack : ಜಮ್ಮು ಕಾಶ್ಮೀರದಲ್ಲಿ ಗುರುವಾರ ಉಗ್ರರ ದಾಳಿ ನಡೆದಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಇಬ್ಬರು ಹಮಾಲರು ಕೂಡ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.
Additional Coaches Added For 14 Trains : ಹಬ್ಬಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಹಿನ್ನೆಲೆ ಕರ್ನಾಟಕದ 14 ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಈ ಬಗ್ಗೆ ನೈರುತ್ಯ ರೈಲ್ವೆಯಿಂದ ಮಾಹಿತಿ ನೀಡಲಾಗಿದೆ. ರಾಣಿ ಚ
India vs New Zealand: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಸುನೀಲ್ ಗವಾಸ್ಕರ್ ಅವರು ಬಿಸಿಸಿಐ ವಿರುದ್ಧ ಇತ್ತೀಚೆಗೆ ಸಾಕಷ್ಟು ವಿಷಯಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 24 ( ಗುರುವಾರ) ರಿಂದ ಆರಂಭಗೊಂ
Court Orders On Caste Conflict : ಕೊಪ್ಪಳದ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಡೆದ ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿ
ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದ ಬೇಲಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿ ಇತರರು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶ ನೀಡಿದೆ. ಈ ಹಿನ್ನೆ
Rock Fell On Home In Ramanagara: ಬಂಡೆ ಉರಳಿದ ರಭಸಕ್ಕೆ ಸ್ಥಳೀಯ ನಿವಾಸಿ ಗೌಸ್ ಅವರ ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳಿಗೂ ಸಾಕಷ್ಟು ಹಾನಿಯಾಗಿದೆ. ಇದರಿಂದಾಗಿ ಫ್ರೀಡ್ಜ್, ಟಿವಿ ಸೇರಿದಂತೆ ಹಲವು ವಸ್ತುಗಳಿಗೆ ಸಾಕಷ್ಟು ಮಣ್ಣುಪಾಲಾಗಿದೆ. ಸ
Virat Kohli - ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಬಗ್ಗೆ ಕ್ರಿಕೆಟ್ ಪ್ರೇಕ್ಷಕರಿಗಿರುವ ಕ್ರೇಝ್ ಎಂಥದ್ದೆಂಬುದನ್ನು ಹೇಳಬೇಕೆಂದಿಲ್ಲ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ಒಂದೊಂದಾಗಿ ಪುಡಿಗ
Waaree Energies IPO: ಭಾರತದ ಪ್ರೈಮರಿ ಮಾರ್ಕೆಟ್ ಇತಿಹಾಸದಲ್ಲಿಯೇ ವಾರೀ ಎನರ್ಜೀಸ್ ಐಪಿಒ ಹೊಸ ದಾಖಲೆ ಬರೆದಿದೆ. ಅಷ್ಟಾಗಿ ಚಿರಪರಿಚಿತವಲ್ಲದ ಕಂಪನಿ ಭರ್ಜರಿ 97 ಲಕ್ಷಕ್ಕೂ ಹೆಚ್ಚು ಬಿಡ್ ಅರ್ಜಿಗಳನ್ನು ಸ್ವೀಕರಿಸುವ ಮೂಲಕ, ಈ ಹಿಂದೆ ಬಜ
Deepavali 2024 Special Trains In Karnataka: ಕರ್ನಾಟಕದ ಪ್ರಮುಖ ನಗರಗಳ ನಡುವೆ ದೀಪಾವಳಿ ಒನ್ ವೇ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ಈಗಾಗಲೇ ದೀಪಾವಳಿಗೆ ಹಲವು ವಿಶೇಷ ರೈಲುಗಳನ್ನು ನೈರುತ್ಯ ರೈಲ್ವೆ ನಿಗದಿಪಡಿಸಿದೆ. ಮತ್ತಷ್ಟು ಬೇಡಿಕೆ ಬಂದ ಹಿನ್ನೆ
Family Politics In Sandur By Election : ಕಾಂಗ್ರೆಸ್ ಪಕ್ಷವು ಬಳ್ಳಾರಿ ಸಂಸದ ಇ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡಿದೆ. ಆ ಮೂಲಕ, ಸಂಡೂರಿನಲ್ಲಿ ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ ಮಣೆಹಾಕಿದೆ. ನಾಲ್ಕು ಬಾರಿ ಶಾಸಕರಾಗಿದ್ದಾರೆ,
Salman Khan Offered Money To Bishnoi Community: ಕೃಷ್ಣ ಮೃಗವು ಬಿಷ್ಣೋಯಿ ಸಮುದಾಯಕ್ಕೆ ಧಾರ್ಮಿಕವಾಗಿ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ವನ್ಯ ಜೀವಿ. ಈ ಹಿನ್ನೆಲೆಯಲ್ಲಿ, ಕೃಷ್ಣ ಮೃಗವನ್ನು ಹತ್ಯೆ ಮಾಡಿದ ಆರೋಪ ಸಲ್ಮಾನ್ ಖಾನ್ ವಿರುದ್ಧ ಕೇಳಿ ಬಂದಾಗ ಸಹ
Attack on BMTC Conductor : ಬಿಎಂಟಿಸಿ ಬಸ್ನಲ್ಲಿ ಊಟಕ್ಕೆ ಕುಳಿತಿದ್ದ ಕಂಡಕ್ಟರ್ಗೆ ಪ್ರಯಾಣಿಕನೊಬ್ಬ ಕಲ್ಲಿಂದ ಹೊಡೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಬಿಎಂಟಿಸಿ ಸ್ಪಷ್ಟನೆ ನೀಡಿದೆ. ಈ ಹಿಂದೆ ಪಾ
MS Dhoni Vs Manoj Tiwary - ಮಹೇಂದ್ರ ಸಿಂಗ್ ಧೋನಿ ಎಂದರೆ ಭಾರತೀಯ ಕ್ರಿಕೆಟ್ ನ ಐಕಾನ್. ಅದೆಷ್ಟೋ ಯುವ ಪ್ರತಿಭೆಗಳ್ನನು ಬೆಳಕಿಗೆ ತಂದ ಯಶಸ್ವಿ ನಾಯಕ. ಸಾಮಾನ್ಯ ಆಟಗಾರ ಎಂದು ಜಗತ್ತು ಅಂದುಕೊಂಡಿದ್ದವರಿಂದಲೂ ಪಂದ್ಯ ಗೆಲ್ಲುವಂತಹಾ ಪ್ರದರ್ಶನ
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ ಸಂಪೂರ್ಣವಾಗಿ ಕಡಿಮೆಯಾಗಿದೆ. ಬೆಂಗಳೂರಿಗೆ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿಯಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿ ಅಕ್ಟೋಬರ್ 30 ರವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇ
IND vs NZ 2nd Test Match: ಪ್ರವಾಸಿ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂ
Jagan Mohan Reddy Vs Sharmila: ಆಂಧ್ರ ಪ್ರದೇಶದ ಮಾಜಿ ಸಿಎಂ, ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ಅವರ ಕುಟುಂಬದ ಜಗಳ ಭುಗಿಲೆದ್ದಿದೆ. ಅವರ ಇಬ್ಬರು ಮಕ್ಕಳಾದ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ವ
Channapatnam By Election JDS Candidate Nikhil Kumaraswamy : ಚನ್ನಪಟ್ಟಣ ಉಪ ಚುನಾವಣೆಯ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಘೋಷಣೆಯಾಗಿದೆ. ಎಚ್ಡಿ ಕುಮಾರಸ್ವಾಮಿ ಅವರ ಪುತ್ರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ.
Fake News Of Rape Sparks Student Protests In Pakistan: ಸುಳ್ಳು ಸುದ್ದಿಗಳು ಎಂಥ ಅನಾಹುತ ಸೃಷ್ಟಿಸಬಲ್ಲವು ಅನ್ನೋದಕ್ಕೆ ಅತ್ಯುತ್ತಮ ಉದಾಹರಣೆಯೊಂದು ಪಾಕಿಸ್ತಾನದಲ್ಲಿ ಸಿಕ್ಕಿದೆ. ಪಾಕಿಸ್ತಾನದ ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ಅತ್ಯಾಚ
Virat Kohli In Tears - ಹೇಳಿ ಕೇಳಿ ವಿರಾಟ್ ಕೊಹ್ಲಿ ಭಾವನಾ ಜೀವಿ. ಹಾಗಂತ ಮೈದಾನದಲ್ಲಾಗಲಿ, ಮೈದಾನದ ಹೊರಗಾಗಲಿ ಎಷ್ಟೇ ಬೇಸರವಾದರೂ ಯಾವತ್ತೂ ಅತ್ತವರಲ್ಲ. ಆದರೆ ಒಮ್ಮೆ ಮಾತ್ರ ಅತ್ತಿದ್ದರಂತೆ 2022ರಲ್ಲಿ ನಡೆದ ಏಷ್ಯಾಕಪ್ ನಲ್ಲಿ ಅಫ್ಘಾನಿಸ್ತ
Bangladesh vs South Africa: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಆತಿಥೇಯರ ಎದುರು ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡುತ್ತಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸ
Noida Realtor Sanjay Yadav Murder: ಗ್ರೇಟರ್ ನೋಯ್ಡಾದ ಅರಣ್ಯ ಪ್ರದೇಶವೊಂದರಲ್ಲಿ ಗಾಜಿಯಾಬಾದ್ ರಿಯಲ್ ಎಸ್ಟೇಟ್ ಉದ್ಯಮಿ ಸಂಜಯ್ ಯಾದವ್ ಅವರ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದ
ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಸರತ್ತು ತೀವ್ರಗೊಂಡಿದೆ. ಈ ನಡುವೆ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಚನ್ನಪಟ್ಟಣದ
Sri Lanka vs West Indies: ತವರಿನಲ್ಲಿ ಶ್ರೀಲಂಕಾ ತಂಡ ಶ್ರೇಷ್ಠ ಪ್ರದರ್ಶನ ನೀಡುತ್ತಿದೆ. ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದ ಬಳಿಕ, ತವರಿನಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಎದುರು ವೈ
BJP Alleges Congress Insults Mallikarjun Kharge: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬುಧವಾರ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅವಮಾನಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಜಿಲ್ಲಾಧಿಕಾರಿ ಕಚೇರಿ
Baby Declared Dead For Second Time: ಹೆಣ್ಣು ಶಿಶುವಿನ ಹೃದಯ ಬಡಿತ ಕ್ಷೀಣವಾಗಿತ್ತು. ನಾಡಿ ಮಿಡಿತವೂ ಇತ್ತು. ಉಸಿರಾಟವೂ ಇತ್ತು. ಆದರೆ, ವೈದ್ಯರು ಮಾತ್ರ ಮಗು ಸಾವನ್ನಪ್ಪಿದೆ ಎಂದು ಘೋಷಿಸಿದ್ದರು. ವೈದ್ಯರ ಎಡವಟ್ಟಿನ ಅರಿವಿಲ್ಲದ ಪೋಷಕರು ಮಗುವಿನ ಅ
Hasanambe Shown Indication Of National Tragedy : ಹಾಸನಾಂಬೆಯ ಗರ್ಭಗುಡಿಯನ್ನು ಇಂದು (ಅ 24) ಮಧ್ಯಾಹ್ನ ರಾಹುಕಾಲಕ್ಕೆ ಮುನ್ನ ಮಧ್ಯಾಹ್ನ 12.10ಕ್ಕೆ ತೆರೆಯಲಾಯಿತು. ದೇವಸ್ಥಾನದ ಬಾಗಿಲನ್ನು ತೆರೆದ ನಂತರ ಗರ್ಭಗುಡಿಯ ಮುಂದೆ ಬಾಳೆಕಂದನ್ನು ನೆಡಲಾಗುತ್ತದೆ. ದೇ
ಬೆಂಗಳೂರಲ್ಲಿ ಭಾನುವಾರದಿಂದ ಸುರಿದ ಭಾರೀ ಮಳೆಗೆ ಯಲಹಂಕ ಸೇರಿ ಕೆಲ ಬಡಾವಣೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿ ರಾಜಕಾಲುವೆಗಳ ಒತ್ತುವರಿ ಕ್ಲಿಯರ್ ಮಾಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು
Quantum Dots ಅಂದರೆ ಮಾತ್ರಾ ಬಿಂದುಗಳ ಸರಣಿಯ ಮುಂದುವರಿದ ಭಾಗವಾಗಿ, ಅಮೆರಿಕದಲ್ಲಿರುವ ವಿಜ್ಞಾನಿ ಮತ್ತು ವಿಜಯ ಕರ್ನಾಟಕ ಅಂಕಣಕಾರ ಡಾ. ಡಿಎಂ ಸಾಗರ್ ಅವರು ಪ್ರದರ್ಶಕ ತಂತ್ರಜ್ಞಾನದಲ್ಲಿ ಮಾತ್ರಾ ಬಿಂದುಗಳ ವೈವಿಧ್ಯ ಮತ್ತು ಈ ಮಾತ್ರಾ
ಬಿಜೆಪಿ ತೊರೆದು ಕಾಂಗ್ರೆಸ್ಗೆ ಚನ್ನಪಟ್ಟಣದ ಟಿಕೆಟ್ ಆಕಾಂಕ್ಷಿ ಯೋಗೇಶ್ವರ್ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿಗೆ ಸೇರ್ಪಡೆ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಿರುತ್ತೆ. ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆ ಆ
Pressure For Justin Trudeau To Step Down: ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಹಲವು ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಭಾರತದ ಜೊತೆಗಿನ ದ್ವಿಪಕ್ಷೀಯ ಗುದ್ದಾಟ ಕೂಡಾ ಈ ಕಾರಣಗಳಲ್ಲಿ ಒಂದು. ಇದರ
DUPR India Masters Pickleball Event - ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಕ್ಟೋಬರ್ 24ರಿಂದ 27ರವರೆಗೆ ಪಿಡಬ್ಯೂಆರ್ ಡಿಯುಪಿಆರ್ ಇಂಡಿಯಾ ಮಾಸ್ಟರ್ಸ್ ಪಿಕಲ್ ಬಾಲ್ ಟೂರ್ನಿ ನೆಯಲಿದೆ. ಇದರಲ್ಲಿ ರಾಷ್ಚ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ 750ಕ್ಕೂ ಹೆ
ಬೆಂಗಳೂರಿನಲ್ಲಿ ದುಡಿಯುವವರಿಗೆ ಅಲ್ಲೇ ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಎಂಬ ಕನಸು ಇದ್ದೇ ಇರುತ್ತದೆ. ಆದರೆ, ಬಜೆಟ್ ನಲ್ಲಿ ಮನೆ ಮಾಡಲು ಹೋಗುವವರು ಸಾಮಾನ್ಯವಾಗಿ ಕೈಗೆಟಕುವ ಬೆಲೆಯಲ್ಲಿ ಅಪಾರ್ಟ್ ಮೆಂಟ್ ಗಳ ಮೊರೆ ಹೋಗುತ್ತ
IPL Auction 2025 - ಐಪಿಎಲ್ ಮೆಗಾ ಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ತಮ್ಮ ರಿಟೆನ್ಶನ್ ಪಟ್ಟಿ ತಯಾರಿಸಲು ಅಕ್ಟೋಬರ್ 31ರವರೆಗೆ ಅಂತಿಮ ಗಡುವು ನೀಡಲಾಗಿದೆ. ಹೀಗಾಗಿ ಭಾರೀ ಲೆಕ್ಕಾಚಾರಗಳು ನಡೆಯುತ್ತಿವೆ. ಇದೀಗ ಬಂದ ಮಾಹಿತಿಯ ಪ್ರಕ
CP Yogeshwar joins to Congress - ಸಿಪಿ ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಅದರ ಬೆನ್ನಲ್ಲೇ, ಬಿಜೆಪಿ ನಾಯಕರು ಸಿಪಿ ಯೋಗೇಶ್ವರ್ ವಿರುದ್ಧ ಸರಣಿ ಟೀಕೆಗಳನ್ನು ಮಾಡಿದ್ದು, ಸಿಟಿ ರವಿ ಕೂಡ ಅವರಲ್ಲೊಬ್ಬರು.
ಬುಧವಾರವಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪ್ರೊಫೈಲ್ನಲ್ಲಿ ಅಚ್ಚರಿಯ ಮಾಹಿತಿಗಳಿವೆ. ಹೌದು ಕಾಂಗ್ರೆಸ್ ಸೇರ್ಪಡೆಗೊಂಡರೂ ಪ್ರೊಫೈಲ್ನಲ್ಲ
ಮಂಗಳ ಗಂಗೋತ್ರಿ ಪಿಜಿ ಐಚ್ಛಿಕ ಕೋರ್ಸ್ ಗಳಲ್ಲಿ ನಿಗದಿತ ಸೀಟುಗಳಿಗಿಂತ ಕಡಿಮೆ ದಾಖಲಾತಿಯಾದರೆ ಅಥವಾ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾದರೆ ಅಂಥ ಕೋರ್ಸ್ ಗಳನ್ನು ಮುಚ್ಚುವುದು, ಆ ವಿಷಯಗಳನ್ನು ಕಲಿಸದೆ ಸತಾಯಿಸುವ ಕೆಲಸ
ವರ್ಷಕ್ಕೊಂದೇ ಬಾರಿ 11 ದಿನಗಳ ಕಾಲ ಹಾಸನದ ಹಾಸನಾಂಬ ದೇಗುಲದ ಬಾಗಿಲು ತೆರೆದರೂ ಈ ದೇವಿಗೆ ಅಪಾರ ಪ್ರಮಾಣ ಭಕ್ತರಿದ್ದು ಲಕ್ಷಾಂತರ ಮಂದಿ ದರ್ಶನ ಮಾಡಲು ಬರುತ್ತಾರೆ. 11 ದಿನಗಳ ಪೈಕಿ 9 ದಿನಗಳ ಕಾಲ ಮಾತ್ರ ಭಕ್ತರಿ ದರ್ಶನ ಮಾಡಲು ಅವಕಾ
ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ದಿಢೀರ್ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಾದ ಹಿನ್ನೆಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
Income from Cow Dung: ಹಸು ಕರು ಹಾಕಿದಾಗ ಅದು ಗಂಡು ಎನ್ನುವುದು ಗೊತ್ತಾದರೆ ಅನೇಕರು ಪೆಚ್ಚಾಗುತ್ತಾರೆ. ಅದನ್ನು ಸಾಕುವುದು ವ್ಯರ್ಥ ಎಂದು ಸಾಗಹಾಕಲು ನೋಡುತ್ತಾರೆ. ಕೃಷಿ ಮತ್ತು ಸಂತಾನೋತ್ಪತ್ತಿ ಕ್ರಿಯೆಯ ಹೊರತಾಗಿ ಅದರ ಉಪಯೋಗವಿಲ್ಲ ಎನ
ಬೆಂಗಳೂರಲ್ಲಿ ಕಟ್ಟಡ ನಿರ್ಮಾಣದ ವೇಳೆ ಪಾಲಿಸಬೇಕಾದ ನಿಯಮಗಳನ್ನು ಬಿಲ್ಡರ್ಗಳೂ ಉಲ್ಲಂಘಿಸುತ್ತಿದ್ದರೆ, ಬಿಬಿಎಂಪಿಯೂ ಇದ್ದೂ ಇಲ್ಲದಂತೆ ಸುಮ್ಮನೆ ಕುಳಿತಿದೆ. ಕಟ್ಟಡ ನಿರ್ಮಾಣಕ್ಕೂ ಮೊದಲೆ ಪಾಲಿಕೆ ಈ ಬಗ್ಗೆ ಗಮನಿಸುತ್ತಿದ
Karnataka By Election Congress Ticket Announcement : ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸಿಪಿ ಯೋಗೇಶ್ವರ್ ಹಾಗೂ ಈ ಅನ್ನಪೂರ್ಣ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಆದ
ರಾಜ್ ಠಾಕ್ರೆ ಅವರ ಎಂಎನ್ಎಸ್ನಿಂದ ಅವರ ಪುತ್ರ ಅಮಿತ್ ಠಾಕ್ರೆ ಮುಂಬಯಿನ ಮಾಹಿಮ್ ಕ್ಷೇತ್ರದಿಂದ ಕಣಕ್ಕಿಳಿದರೆ, ಇತ್ತ ಉದ್ಧವ್ ಬಣದ ಶಿವಸೇನೆಯಿಂದ ಉದ್ಧವ್ ಠಾಕ್ರೆ ಅವರ ಪುತ್ರ ಹಾಗೂ ಮಾಜಿ ಸಚಿವ ಆದಿತ್ಯ ಠಾಕ್ರೆ ಸೆಂ
Terrorist Attack on Turkey Aerospace : ಟರ್ಕಿ ರಾಜಧಾನಿ ಅಂಕಾರದಲ್ಲಿರುವ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಕಂಪನಿ ಘಟಕದ ಮೇಲೆ ಭಯೋತ್ಪಾದಕರ ದಾಳಿಯಾಗಿದೆ. ಟರ್ಕಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 15ಕ
ಬೆಂಗಳೂರು: ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್ಗೆ ಸೆಳೆಯುವ ‘ಆಪರೇಷನ್’ ಪ್ರಕ್ರಿಯೆ ಸುಮಾರು ಒಂದೂವರೆ ತಿಂಗಳ ಮೊದಲೇ ಪ್ರಾರಂಭವಾಗಿತ್ತು. ಇದರ ಸೂತ್ರಧಾರರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿ
India vs New Zealand: ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಕ್ರಿಕೆಟ್ ಸರಣಿಗೆ ಹಿಂಗಾರು ಮಳೆ ಕಾಟ ಕೊಡುತ್ತಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 16ರಿಂದ 20ರವರೆಗೆ ನಡೆದ ಸರಣಿಯ ಮೊದಲ ಪಂದ್ಯಕ್ಕೂ ಮಳೆ ಬಹಳಾ ಕಾಟ ಕೊಟ್ಟಿತ್ತು. ಆದರೆ,
Government Employees union Against State Government : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೈಕೋರ್ಟ್ನಲ್ಲಿ ಸರ್ಕಾರದ ವಿರುದ್ಧ ಪ್ರಶ್ನೆ ಮಾಡಿದೆ. ಸಂಘಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಅಕ್ಟೋಬರ್ 7 ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್
CP Yogeshwar Join Congress : ಚನ್ನಪಟ್ಟಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿಗೆ ಭಾರೀ ಮುಜುಗರವಾಗಿದೆ. ಸಿಪಿ ಯೋಗೇಶ್ವರ್ ನೆಚ್ಚಿಕೊಂಡ ಅವರಿಗೆ ಹಿನ್ನೆಡೆಯಾಗಿದೆ. ಜತೆಗೆ ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ನಡುವೆ ಗೊಂದಲ, ಅಸಮ
ಪುತ್ತೂರಿನ ಕೊಕ್ಕಡ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿ ಅಪರಿಚಿತ ಮಹಿಳೆಯೊಬ್ಬರು 15 ಸಾವಿರ ರೂ ಡ್ರಾ ಮಾಡಿದ್ದು, ಖಾತೆದಾರ ಮಹಿಳೆ ಬ್ಯಾಂಕ್ಗೆ ಬಂದಾಗ ಖಾತೆಯಿಂದ ಹಣ ಡ್ರಾ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ವಿಷಯವನ್
Bengaluru Autorickshaw Driver Kannada Love: ಬೆಂಗಳೂರಿಗೆ ಬರುವ, ಬೆಂಗಳೂರಿನಲ್ಲಿಯೇ ಇರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ವಿಶಿಷ್ಟ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸರಳ ಕನ್ನಡ ಕಲಿಸಲು ಇವರು ಮಾಡಿರುವ ಉಪಾಯವನ್ನು ಹಲವರು ಶ್ಲಾಘಿಸ
India vs Australia: ಟೀಮ್ ಇಂಡಿಯಾ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನ ನಿಮಿತ್ತ ನವೆಂಬರ್ 22 ರಿಂದ ರೋಹಿತ್ ಶರ್ಮಾ ಪಡೆ ಆಸ್ಟ್ರೇಲಿಯಾ ಪ್ರವಾಸ ಕ
Indian Premier League: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಳ ಫ್ರಾಂಚೈಸಿಗಳು ತಮ್ಮ ತಂಡ ರಿಟೇನ್ ಮಾಡಬಹುದಾದ ಆಟಗಾರರ ಪಟ್ಟಿಯನ್ನು ಅಕ್ಟೋಬರ್ 31ರೊಳಗೆ ಬಿಡ
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಕಾಂಗ್ರೆಸ್ ನಾಯಕರಿಗೆ ಸಮಾಧಾನ ತಂದರೆ ಮೈತ್ರಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಾಗಿ ಲೆಕ್ಕಾಚಾರ ಹಾಕುತ್ತಿದ್ದರೆ, ಮೈತ್ರಿ ನ
US Intel Warns Of Post Election Violence: ಅಮೆರಿಕದಲ್ಲಿ ಪ್ರತ್ಯೇಕತೆಯ ವಿಷ ಬೀಜ ಬಿತ್ತೋದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕುರಿತಾಗಿ ಅನುಮಾನ ಸೃಷ್ಟಿಸೋದು, ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ವೇಳೆ ಹಿಂಸಾತ್ಮಕ ಪ್ರತಿಭಟನೆಗಳನ್ನ ಸಂಘಟಿಸೋದು.. ಹೀ
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಡಾಕಾದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ನಲ್ಲಿ ಬಾಂಗ್ಲಾ ಸವ್ಯಸಾಚಿ ಮೆಹಿದಿ ಹಸನ್ ಮಿರಾಜ್ ಅವರು ಹೊಸ ದಾಖಲೆ ಬರೆದಿದ್ದಾರೆ. ಅವರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದಾಖಲೆ ಪಟ್ಟಿಯಲ್
Retaining Channapatna Seat Is Kumaraswamy Responsibility : ಯೋಗೇಶ್ವರ್ ಅವರನ್ನು ಎತ್ತಿ ಕಟ್ಟುತ್ತಿರುವುದು ರಾಜ್ಯ ಬಿಜೆಪಿಯ ಕೆಲವು ನಾಯಕರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ಆರೋಪಿಸಿದ್ದರು. ಯೋಗೇಶ್ವರ್ ಪಕ್ಷ ತೊರೆಯುವಂತೆ ಆಗಿದ್ದೇ ಕೇ
ಚನ್ನಪಟ್ಟಣದಲ್ಲಿ ಜೆಡಿಎಸ್ ಯಾರನ್ನು ಕಣಕ್ಕಿಳಿಸುತ್ತದೆ ಎಂಬುವುದರ ಮೇಲೆ ಸೋಲು ಗೆಲುವು ನಿರ್ಧಾರ ಆಗಲಿದೆ. ಪರಿಸ್ಥಿತಿಯನ್ನು ಭಾವನಾತ್ಮಕವಾಗಿ ಲಾಭ ಮಾಡಿಕೊಳ್ಳುವುದರಲ್ಲಿ ಎಚ್ಡಿಕೆ ನಿಸ್ಸೀಮರು. ಹಾಗಾಗಿ ಚನ್ನಪಟ್ಟಣ
ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ಸಾವಿರಾರು ಕೋಟಿ ಹಗರಣ ಮಾಡಿದವರು, ಹಗರಣದಲ್ಲಿ ಭಾಗಿಯಾದವರು ಬಿಜೆಪಿ ಸೇರ್ಪಡೆಯಾದವರು ಕ್ಲೀನ್ ಚಿಟ್ ಕೊಡಿಸುವ ಕೆಲಸ ಆಗುತ್ತದೆ. ಸಿಎಂ ಅವರು 14
India vs New Zealand: ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ತನ್ನದೇ ತಪ್ಪುಗಳಿಗೆ ಭಾರಿ ಬೆಲೆತೆತ್ತ ಟೀಮ್ ಇಂಡಿಯಾ, ಪ್ರವಾಸಿ ನ್ಯೂಜಿಲೆಂಡ್ ಎದುರು 8 ವಿಕೆಟ್ಗಳ ಸೋಲುಂಡಿತು. ಇದೀಗ ಮೂರು ಟೆಸ್ಟ್ಗಳ ಸರಣಿಯನ್ನು ಗೆಲ್ಲಲು ಭಾರತ ತಂಡ ಉಳಿದ ಎ
ಸಿಪಿ ಯೋಗೇಶ್ವರ್ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ಜೆಡಿಎಸ್ಗೆ ಅನುಕೂಲಕರವಾಗಿರುತ್ತಿತ್ತು. ಆದರೆ ಕಾಂಗ್ರೆಸ್ ಸೇರ್ಪಡೆ ಸಹಜವಾಗಿ ದಳಪತಿಗಳಿಗೆ ದುಬಾರಿ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಆದರೆ ಯಾರನ್ನು
ಕರ್ನಾಟಕದಲ್ಲಿ ಇಂದೂ ವ್ಯಾಪಕ ಮಳೆಯಾಗುತ್ತಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗಿದೆ. ಇಂದು ರಾತ್ರಿಯೊಳಗೆ 8 ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನ
Darshan Thoogudeepa Health Checkup : ಬೆನ್ನುನೋವು ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿನಿಂದ ರಾತ್ರೋರಾತ್ರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಎಂಆರ್ಐ, ಸಿಟಿ ಸ್ಕ್ಯಾನ್ ಮಾಡಿದ್ದು, ಅಗತ್ಯ ಫಿಜಿಯೋಥೆರ
ಚನ್ನಪಟ್ಟಣ ಉಪಚುನಾವಣೆ ರೋಚಕತೆಯನ್ನು ಇನ್ನೂ ಹೆಚ್ಚಿಸಿದೆ. ಈ ಹಿಂದೆ ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ನಡುವೆ ಟಫ್ ಫೈಟ್ ಎನ್ನಲಾಗಿತ್ತು. ಆದ್ರೆ ಮೈತ್ರಿ ಅಭ್ಯರ್ಥಿಯೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು ಮೈತ್ರಿ ಪಕ್ಷ ಯ
Yogeshwar And D K Shivakumar War Of Words : ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ, ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಯೋಗೇಶ್ವರ್ ಅವರು ಪಕ್ಷ ಬದಲಾಯಿಸುವುದು ಇದೇ ಮೊದಲೇನಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ
India vs New Zealand: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಪ
Israel Confirms Killing Of Hezbollah Successor: ಗಾಜಾ ಪಟ್ಟಿಯ ಹಮಾಸ್ ಉಗ್ರ ಸಂಘಟನೆಯ ಬೆಂಬಲಕ್ಕೆ ನಿಂತು ಇಸ್ರೇಲ್ ವಿರುದ್ಧ ಸಮರ ಸಾರಿದ್ದ ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ಇಸ್ರೇಲ್ ಭಾರೀ ಆಘಾತ ನೀಡಿದೆ. ಹೆಜ್ಬೊಲ್ಲಾ ಅಧಿನಾಯಕ ಹಸನ್ ನಸ್ರಲ್ಲಾ, ಆತನ ಉತ್
ಬೆಂಗಳೂರು: ಮಾಜಿ ಸಚಿವ ಸಿಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದ
Woman Falls Victim To Lounge Scam At Bengaluru Airport: ಆನ್ಲೈನ್ ವಂಚನೆಗಳು ಹಾಗೂ ಸೈಬರ್ ಕ್ರೈಂ ಅನ್ನೋದು ದಿನೇ ದಿನೇ ಹೆಚ್ಚಳ ಕಾಣುತ್ತಿದೆ. ಅದರಲ್ಲೂ ವಂಚಕರು ಹೊಸ ವಿಧಾನಗಳನ್ನ ಕಂಡು ಕೊಂಡು ಮೋಸ ಮಾಡೋದ್ರಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಮಹಿಳೆಯೊ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಪರವಾಗಿ ಅನುಕಂಪದ ಅಲೆ ಎದ್ದಿದೆ. ಇದರ ನಡುವೆಯೇ ತಮಗೆ ಮೈತ್ರಿ ಟಿಕೆಟ್ ಸಿಕ್ಕಿಲ್ಲವೆಂದು ಯೋಗೇಶ್ವರ್ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಮುಂಬರುವ ಚನ್ನಪಟ್ಟಣ ಬೈ ಎಲೆಕ್ಷನ್