Nitish Kumar: ಬಿಹಾರದ ಮುಖ್ಯಮಂತ್ರಿಯಾಗಿ ಎಂಟನೇ ಬಾರಿ ನಿತೀಶ್ ಕುಮಾರ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಪ್
Scott Styris on KL Rahul comeback: ಮುಂಬರುವ ಏಷ್ಯಾ ಕಪ್ ಟೂರ್ನಿಯ ಭಾರತ ತಂಡಕ್ಕೆ ಮರಳಿದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಅವರನ್ನು ನ್ಯೂಜಿಲೆಂಡ್ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಗುಂಪು ಗುಂಪುಗಾಗಿ ಪೊಲೀಸ್ ಕಮಿಷನರ್ ಕಚೇರಿಗೆ ದಾಂಗುಡಿಯಿಟ್ಟ ಕುಟುಂಬಸ್ಥರು ತಮ್ಮ ಕುಟುಂಬದ ವ್ಯಕ್ತಿಯನ್ನು ಬಿಡುಗಡೆ ಮಾಡಿ ಎಂದು ಕೇಳಿಲ್ಲ. ಬದಲಾಗಿ ನಾಲ್ಕು ಕೊಲೆ ಮಾಡಿರುವ ಆ ಕೊಲೆಗಡುಕನನ್ನು ಜೈಲಿನಿಂದ ಬಿಡುಗಡೆ ಮಾಡದಿ
ನಟ, ನಿರ್ಮಾಪಕ, ನಿರ್ದೇಶಕ ಚಿ. ಗುರುದತ್ ನಿರ್ಮಾಣದ ಹೊಸ ಧಾರಾವಾಹಿ ಜನನಿ' ಆಗಸ್ಟ್ 15ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. 'ಜನನಿ' ಧಾರಾವಾಹಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದ
ಇಂದಿನಿಂದ ವೃಷಭ ರಾಶಿಯಲ್ಲಿ ಮಂಗಳ ಸಂಕ್ರಮಣ ನಡೆಯಲಿದೆ. ಮಂಗಳ ಗ್ರಹದ ಈ ಸಾಗಣೆಯು ದೇಶ ಮತ್ತು ಪ್ರಪಂಚದ ಮೇಲೆ ವಿವಿಧ ಪರಿಣಾಮಗಳನ್ನು ಬೀರಲಿದೆ. ಈ ಸಮಯದಲ್ಲಿ ಜಗತ್ತು ಅನೇಕ ಅಹಿತಕರ ಘಟನೆಗಳನ್ನು ಎದುರಿಸಬೇಕಾಗಬಹುದು. ಮಂಗಳವು
KG Halli, DJ Halli Riot: ಪೊಲೀಸ್ ಠಾಣೆ ಮುಂದೆ ಉದ್ರಿಕ್ತ ಜನರು ಗುಂಪುಗೂಡಿರುವುದು, ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯ ಮೇಲೆ ರಾಡ್, ಪೆಟ್ರೋಲ್ ತುಂಬಿದ ಬಾಟಲ್ಗಳು ಮತ್ತಿತರ ಮಾರಕಾಸ್ತ್ರಗಳಿಂದ ದಾಳಿ ನಡೆಸುವುದು ಹಾಗೂ ಗಲಭೆ ಉಂಟು ಮಾಡ
ವಿಶ್ವದ ಅತ್ಯಂತ ಐಶಾರಾಮಿ ಟಿ20 ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಭಾರತೀಯ ಆಟಗಾರರು ಮಾತ್ರವಲ್ಲ ವಿದೇಶಿ ಆಟಗಾರರು ಕೂಡ ಹಾತೊರೆಯುತ್ತಿದ್ದಾರೆ. ಕೇವಲ ಒಂದು ಪಂದ್ಯವನ್ನಾಡಿದರೂ ಸ
ಸೋನು ಶ್ರೀನಿವಾಸ್ ಗೌಡ ( ಶಾಂಭವಿ ಗೌಡ ) ಅವರು ಬಿಗ್ ಬಾಸ್ ಕನ್ನಡ ಓಟಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಈ ಶೋನಲ್ಲಿ ಅವರು ಟ್ರೋಲ್ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಸೋನು ತಾನು ಯಾಕೆ ಟ್ರೋಲ್ ಆದೆ, ಹೇಗೆ ಆದೆ ಎಂಬ ಬಗ್ಗೆ ಮಾತನ
Langya Virus In China: ಚೀನಾದಲ್ಲಿ ಮತ್ತೊಂದು ವೈರಸ್ ಭೀತಿ ಸೃಷ್ಟಿಸಿದೆ. ಹೆನಾನ್ ಮತ್ತು ಶಾಂಡೊಂಗ್ ಪ್ರಾಂತ್ಯಗಳಲ್ಲಿ ಲಾಂಗ್ಯಾ ವೈರಸ್ ಕಾಣಿಸಿಕೊಂಡಿದ್ದು, 35 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದು ಪ್ರಾಣಿಗಳಿಂದ ಹರಡುವ ವೈರಸ್ ಆಗಿದೆ.
Bengaluru Crime News: ಆರೋಪಿಗಳು ಬೆಳಗಿನ ಜಾವ ಒಂಟಿಯಾಗಿ ಓಡಾಡುವ ಜನರನ್ನು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಮೊಬೈಲ್ ದೋಚುತ್ತಿದ್ದರು. ಜುಲೈನಲ್ಲಿ ಆನಂದ ರಾವ್ ವೃತ್ತದ ಬಳಿ ಸಂಚಾರ ತರಬೇತಿ ಸಂಸ್ಥೆಯ ಪೊಲೀಸ್ ಕಾನ್ಸ್ಟೆಬಲ್ ಒ
ನಮ್ಮ ದೇಶದಲ್ಲಿ ಗಣಪತಿ ಇಡಬೇಕೋ ಬೇಡವೋ ಎಂದು ಜಮೀರ್ ಕೇಳಿ ತೀರ್ಮಾನ ಮಾಡಬೇಕಾ? ಜಮೀರ್ ಕೇಳಿ ಗಣೇಶ ಪ್ರತಿಷ್ಠಾನ ಮಾಡಬೇಕಾಗ ಅಗತ್ಯ ಇಲ್ಲ. ನಮಗೆ ತಾಕತ್ತು ಇದೆ, ನಾವು ಇಡುತ್ತೇವೆ. ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ, ಬಂದು ತ
IT Salary Hike: ಆರ್ಥಿಕ ಹಿಂಜರಿತದ ಪರಿಣಾಮ ವೆಚ್ಚ ಕಡಿತಕ್ಕೆ ಐಟಿ ಕಂಪನಿಗಳು ಮುಂದಾಗಿದ್ದು, ನೇಮಕಾತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹೀಗಾಗಿ ಕಳೆದ ಎರಡು ವರ್ಷಗಳಲ್ಲಿ ದಾಖಲೆಯ ಮಟ್ಟಕ್ಕೆ ವೇತನ ಹೆಚ
ಕೇಂದ್ರ ಸರ್ಕಾರದ ಆದೇಶದಂತೆ ಕಳೆದ ಏಳು ದಿನಗಳಿಂದ ಎಲ್ಲಾ ಭಾರತೀಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ ಭಾವಚಿತ್ರವನ್ನು ಪ್ರೊಫೈಲ್ ಪಿಚ್ಚರ್ ಆಗಿ ಪ್ರದರ್ಶಿಸಿದ್ದಾರೆ, ಆದರೆ ಈಗಿನವರೆಗೂ ಆರ್ ಎಸ್ ಎಸ್ ನವರು ತ
‘ಶನಿ’ ಸೀರಿಯಲ್ ಖ್ಯಾತಿಯ ನಟ ಸುನೀಲ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೊಸ ಧಾರಾವಾಹಿಯಲ್ಲಿ ಸುನೀಲ್ ಅಭಿನಯಿಸಿದ್ದಾರೆ. ‘ಕೆಂಡಸಂಪಿಗೆ’ ಸೀರಿಯಲ್ನ ಬಹುಮುಖ್ಯ ಪಾತ್ರದಲ್ಲಿ ಸುನೀಲ್ ನಟಿಸುತ್ತಿದ್ದಾರೆ.
Protest against pothole: ಗುಂಡಿ ಬಿದ್ದಿರುವ ಮಾರ್ಗವಾಗಿ ಸ್ಥಳೀಯ ಶಾಸಕ ಯುಎ ಲತೀಫ್ ಅವರು ಬರಲಿದ್ದಾರೆ ಎನ್ನುವ ಮಾಹಿತಿ ಪಡೆದಿದ್ದ ಪ್ರತಿಭಟನಾಕಾರ ಹಂಝಾ, ರಸ್ತೆಯಲ್ಲಿ ನಿರ್ಮಾಣವಾಗಿದ್ದ ಬೃಹತ್ ಗುಂಡಿಯಲ್ಲಿ ಸ್ನಾನ ಮಾಡುವ ಮೂಲಕ ಪ್ರತ
ಟಾಟಾ ಕೆಮಿಕಲ್ಸ್ ಲಿ. ಷೇರು ಟ್ರೆಂಡಿಂಗ್ನಲ್ಲಿದ್ದು ಬುಧವಾರದ ವಹಿವಾಟಿನ ಆರಂಭಿಕ ಗಂಟೆಗಳಲ್ಲಿ ಶೇ. 8ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಮಂಗಳವಾರ ಕಂಪನಿ ನಿರೀಕ್ಷೆಗಿಂತ ಹೆಚ್ಚಿನ ತ್ರೈಮಾಸಿಕ ಲಾಭವನ್ನು ವರದಿ ಮಾಡಿದ ನಂತರ
India vs Pakistan Match In Asia Cup 2022: ಆಗಸ್ಟ್ 27ರಂದು ಬಹುನಿರೀಕ್ಷಿತ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಟೂರ್ನಿ ಸಲುವಾಗಿ ತಂಡ ಪ್ರಕಟಿಸಲು ಆಗಸ್ಟ್ 8 ಕೊನೇ ದಿನವಾಗಿತ್ತು. ಅಂತೆಯೇ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಂಣ ಮಂಡ
'ಕನ್ನಡ ಚಿತ್ರರಂಗದತ್ತ ಇಡೀ ಇಂಡಿಯಾ ತಿರುಗಿ ನೋಡುವಂತೆ ಮಾಡಿದ್ದು ರವಿಚಂದ್ರನ್ ಸರ್..'- ನಟ ಸುದೀಪ್
CM Basavaraj Bommai: ಸಿಎಂ ಬದಲಾವಣೆ ಮಾಡಲಾಗುವುದು ಎನ್ನುವ ವದಂತಿ ಎಲ್ಲಿಂದ ಹಬ್ಬುತ್ತಿದೆ ಎಂದು ಪ್ರಶ್ನಿಸಿರುವ ಬಿಜೆಪಿ ಹೈಕಮಾಂಡ್, ವದಂತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಯಾವ ಕಾರಣಕ್ಕೂ ನಿಮ್ಮನ್ನು ಬದಲಾಯಿಸುವುದಿಲ್ಲ ಎಂಬ ಭರವ
Nitish Kumar: ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಮಹಾ ಮೈತ್ರಿಕೂಟದ ಜತೆ ಸೇರಿ ಸರ್ಕಾರ ರಚಿಸುತ್ತಿದ್ದಾರೆ. ನಿತೀಶ್ ನಿರ್ಗಮನದಿಂದ ಎನ್ಡಿಎ, ರಾಜ್ಯಸಭೆಯಲ್ಲಿನ ಐವರು ಸದಸ್ಯರನ್ನು ಕೂಡ ಕಳೆದು
Ravichandran: ಸಂಭಾವನೆ ಬಗ್ಗೆ 'ಡಾಲಿ' ಧನಂಜಯ್ ಕೇಳಿದ್ದಕ್ಕೆ ರವಿಚಂದ್ರನ್ ಹೇಳಿದ್ದು ಒಂದೇ ಮಾತು!
Idgah Maidan Row: 'ಯಾವುದೇ ಕಾರಣಕ್ಕೂ ಶಾಂತಿ ಕದಡುವ ಪ್ರಯತ್ನ ನಡೆಯಬಾರದು. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಚಟುವಟಿಕೆಗಳಿಗೆ ಆಸ್ಪದ ನೀಡಬೇಡಿ. ಮೈದಾನಕ್ಕೆ ಸಂಬಂಧ ಪಟ್ಟ ವಿವಾದವನ್ನು ಕಾನೂನು ರೀತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು.
Ravichandran: 'ನನ್ನ ಕೊನೇ ಉಸಿರು ಇರೋವರೆಗೂ ಆ ದಿನವನ್ನು ನಾನು ಮರೆಯಲ್ಲ..'- ನಟ ಶರಣ್
Jaggesh: 'ವೀರಾಸ್ವಾಮಿಯವ್ರು ಕರೀತಾವ್ರೇ ಅಂದಾಗಲೇ ನಂಗೆ ಗಾಬ್ರಿ ಆಗಿತ್ತು..'- ನಟ ಜಗ್ಗೇಶ್
2022ರ ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ ಹಿನ್ನೆಲೆ ಇಂದು ಅರಮನೆಗೆ ದಸರಾ ಗಜಪಡೆ ಆಗಮಿಸಿವೆ. ಜಯಮಾರ್ತಾಂಡ ದ್ವಾರದ ಬಳಿ ಅಭಿಮನ್ಯು
Kerala PSC Exam 2022: ಕೇರಳದ ಮಲಪ್ಪುರಂನಲ್ಲಿ ತಾಯಿ ಮತ್ತು ಮಗ ಇಬ್ಬರೂ ಒಟ್ಟಿಗೆ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗಳನ್ನು ಬರೆದು, ಜತೆಯಾಗಿ ಪಾಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ದುರ್ಬಲ ಜಾಗತಿಕ ಸೂಚನೆಗಳ ನಡುವೆ ನಿಫ್ಟಿ 50 ಬುಧವಾರದ ವಹಿವಾಟನ್ನು ಋಣಾತ್ಮಕವಾಗಿ ಪ್ರಾರಂಭಿಸಿದ್ದು, ಈ ವೇಳೆ 'ಪ್ರೈಸ್ ವಾಲ್ಯೂಮ್ ಬ್ರೇಕ್ಔಟ್'ಗೆ ಸಾಕ್ಷಿಯಾದ ಷೇರುಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.
India Squad For Asia Cup 2022: ಆಗಸ್ಟ್ 27ರಂದು ಬಹುನಿರೀಕ್ಷಿತ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಟೂರ್ನಿ ಸಲುವಾಗಿ ತಂಡ ಪ್ರಕಟಿಸಲು ಆಗಸ್ಟ್ 8 ಕೊನೇ ದಿನವಾಗಿತ್ತು. ಅಂತೆಯೇ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಂಣ ಮಂಡಳಿ (ಬ
ತನ್ನ ಸ್ನೇಹಿತರೊಂದಿಗೆ ಆನ್ ಲೈನ್ ಗೇಮ್ ನಲ್ಲಿ ಆಟ ಆಡಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಯುವಕನಿಗೆ ಅವನ ಸ್ನೇಹಿತರೇ ಅವನನ್ನು ಕಿಡ್ನಾಪ್ ಮಾಡಿ 1 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಕಿಡ್ನಾಪ್ ಮಿಸ್ಟರಿ ಪ್ರಕರಣ ಸುಖಾಂತ್ಯ ಕಂ
ಗುರುವಿನಿಂದ ಆಳಲ್ಪಡುವ ಮೀನ ರಾಶಿಯವರು ಕನಸುಗಾರರು ಎನ್ನುವುದು ಎಲ್ಲರಿಗೂ ಗೊತ್ತು. ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸುವ ಇವರು ಇತರರೊಂದಿಗೆ ಬೆರೆಯುವುದು ಸ್ವಲ್ಪ ಕಡಿಮೆಯೇ. ಒಂದು ರೀತಿಯಲ್ಲಿ ಮಾತು ಕಡಿಮೆಯಾದರೂ ಸೃಜ
ಈಗಾಗಲೇ ಮಕ್ಕಳಿಗೆ 42 ವರ್ಷ ಆಗಿದೆ . ಅವರವರ ದಾರಿ ಅವರು ನೋಡಿಕೊಂಡು ಹೋಗ್ತಾರೆ. ಮಕ್ಕಳಿಗೆ ಸ್ವಾತಂತ್ರ್ಯ ಕೊಡದೆ ಇರೋಕೆ ಆಗುತ್ತಾ? ಮಗ ಹೋಗೊದು ಬೇರೆ, ನಾನು ಕಾಂಗ್ರೆಸ್ ನಡವಳಿಕೆ ಬಗ್ಗೆ ಟೀಕೆ ಮಾಡೋದು ಬೇರೆ. ನಾನು ಎಲ್ಲ ಪಕ್ಷದ್
'ನಂದು ಸುದೀಪ್ದು ಜನ್ಮ ಜನ್ಮದ ಸಂಬಂಧ, ಯಾವ ಜನ್ಮದಲ್ಲಿ ಏನಾಗಿದ್ವೋ ಗೊತ್ತಿಲ್ಲ..'- ನಟ ರವಿಚಂದ್ರನ್
Kerala Air India Express Crash: ಕೇರಳದ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2020ರಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತದಲ್ಲಿ ಬದುಕುಳಿದವರು, ಸಂತ್ರಸ್ತರ ಕುಟುಂಬಗಳು, ಅಂದು ರಕ್ಷಣಾ ಕಾರ್ಯಾಚರಣೆ ನಡೆಸಿದ ಸ
'ನನ್ ಜೇಬು ತುಂಬಿದೆಯೋ ಇಲ್ವೋ ಗೊತ್ತಿಲ್ಲ, ನನ್ ಹೃದಯ ಪ್ರೀತಿಯಿಂದ ತುಂಬಿದೆ..'- ನಟ ರವಿಚಂದ್ರನ್
1997-1998ರಲ್ಲಿ 'ಶಕ್ತಿಮಾನ್' ಧಾರಾವಾಹಿ ಬರುತ್ತಿತ್ತು. ಈ ಧಾರಾವಾಹಿ ದೊಡ್ಡ ಜನಪ್ರಿಯತೆ ಗಳಿಸಿತ್ತು. ಶಕ್ತಿಮಾನ್ ಪಾತ್ರಕ್ಕೆ ಜೀವ ತುಂಬಿದ್ದ ನಟ ಮುಕೇಶ್ ಖನ್ನಾ ಅವರು, ಹುಡುಗಿಯರ ವರ್ತನೆ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಲೈಂಗಿಕ ವ
ಸಿಎಂ ಬದಲಾವಣೆ ಬಗ್ಗೆ ಅಮಿತ್ ಶಾ, ಪ್ರಧಾನಿ ಮೋದಿ ಬಂದು ಹೇಳಿದ್ರಾ? ನಿಮ್ಮಲ್ಲಿ ಕೊಳೆತು ನಾರುತ್ತಿದೆ. ನಮ್ಮ ನಾಯಕತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಿಮಗೆ ಯಾರು ಹೇಳಿದರು ಅದನ್ನು ಸ್ಪಷ್ಟಪಡಿಸಿ. ಊಹಾಪೋಹ ಬೇಡ, ಇದರ ಬದಲಾ
ಬುಧವಾರ ಬೆಳಗ್ಗೆ ಬಿಎಸ್ಇ ಸೆನ್ಸೆಕ್ಸ್ 58,774.40 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಶೇ. 0.13ರಷ್ಟು ಕುಸಿತ ಕಂಡಿದೆ. ನಿಫ್ಟಿ 50 ಸೂಚ್ಯಂಕವು 17,528.25 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಶೇ. 0.057 ರಷ್ಟು ಕುಸಿತಕ್ಕೀಡಾಗಿದೆ.
ಪಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿ ಎಂಟನೇ ಬಾರಿ ನಿತೀಶ್ ಕುಮಾರ್ ಅವರು ಬುಧವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಶೇಷವೆಂದರೆ ಬಿಹಾರದಲ್ಲಿ ನಿತೀಶ್ ಅವರಿಗೆ ಯಾರು ಎದುರಾಳಿಗಳೋ, ಅವರೇ ಮಿತ್ರರು! ಹೀಗಾಗಿ ತಮಗೆ
ರಾಜ್ಯಕ್ಕೆ ಸಂಕಟ, ಬಿಜೆಪಿಗೆ ಅಧಿಕಾರದಾಟ. ಅತಿವೃಷ್ಟಿಯಿಂದ ಜನತೆ ಪರದಾಡುತ್ತಿರುವಾಗ ಸಮರೋಪಾಧಿಯಲ್ಲಿ ನೆರವಿನ ಕಾರ್ಯ ಮಾಡುವುದನ್ನು ಬಿಟ್ಟು ಬಿಜೆಪಿ ಪಕ್ಷ 3ನೇ ಸಿಎಂ ಪ್ರತಿಷ್ಠಾಪನೆಗೆ ಕಸರತ್ತು ನಡೆಸುತ್ತಿದೆ. ರಾಜ್ಯ ಸಂ
'ಕಮಲಿ' ಧಾರಾವಾಹಿಯಲ್ಲಿ ಕಮಲಿಯ ಗೆಳತಿ ನಿಂಗಿ ಪಾತ್ರ ಮಾಡುತ್ತಿರುವ ಅಂಕಿತಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂಕಿತಾ, ಸುಹಾಸ್ ಅವರ ಮದುವೆ ಬೆಂಗಳೂರಿನಲ್ಲಿ ನಡೆದಿದೆ. ಈ ಮದುವೆಗೆ ಕಮಲಿ ಧಾರಾವಾಹಿ ತಂಡ ಸೇರಿದಂತ
ಭಾರತ 5ಜಿ ಯುಗಾರಂಭಕ್ಕೆ ಸಜ್ಜಾಗುತ್ತಿದ್ದು, 4ಜಿಯಿಂದ 5ಜಿಗೆ ವರ್ಗವಾಗಲು ತುದಿಗಾಲ ಮೇಲೆ ನಿಂತಿರುವುದಾಗಿ ಶೇ. 89ರಷ್ಟು ಗ್ರಾಹಕರು ಸಮೀಕ್ಷೆಯೊಂದರಲ್ಲಿ ಹೇಳಿದ್ದಾರೆ. ದೇಶದಲ್ಲಿ ಆಗಸ್ಟ್ ತಿಂಗಳಲ್ಲೇ ಮಾರುಕಟ್ಟೆಗೆ 5ಜಿ ಆಗಮನ
ಕೇಂದ್ರ ಸರಕಾರ ತರಾತುರಿಯಲ್ಲಿ ಮಂಡಿಸಿರುವ 'ವಿದ್ಯುತ್ ತಿದ್ದುಪಡಿ ವಿಧೇಯಕ-2022'ಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು, ಹೊಸ ವಿಧೇಯಕವು ರೈತರು, ಜನ ಸಾಮಾನ್ಯರಿಗೆ ಅಲ್ಲದೇ ವಿದ್ಯುತ್ ಕಂಪನಿ ನೌಕಕರ ನಿದ್ದೆಗೆಡಿ
ಕನ್ನಡದ ಹುಡುಗ ಶ್ರೀಜಿತ್ ನಾಯಕನಾಗಿ ನಟಿಸಿರುವ'ಧಮ್' ಚಿತ್ರವನ್ನು ವಿ ಆರ್ ಆರ್ ನಿರ್ದೇಶಿಸಿದ್ದಾರೆ. ಬಂಗಾಳ ಮೂಲದ ಎರೀನ್ ಅಧಿಕಾರಿ ಈ ಚಿತ್ರದ ನಾಯಕಿ. ಕಳೆದ ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅಭಿನಯದಲ್ಲಿ 'ಧಮ್' ಎನ್ನುವ ಚ
ಜ್ಯೋತಿಷ್ಯಶಾಸ್ತ್ರದಲ್ಲಿ ವ್ಯಕ್ತಿಯ ನಡವಳಿಕೆ ಸೇರಿದಂತೆ ಅವನ ಜೀವನವನ್ನು ಆಧರಿಸಿರುವುದು ಗ್ರಹಗಳು ಮತ್ತು ಅವುಗಳಿಗೆ ಸಂಬಂಧಿಸಿದ ರಾಶಿಗಳು ಎನ್ನುತ್ತವೆ. ರಾತ್ರಿಯನ್ನು ಆಳುವವನು ಚಂದ್ರನಾದರೆ, ಹಗಲನ್ನು ಪ್ರತಿನಿಧಿಸು
ಸರಕಾರದ 108 ಆಂಬ್ಯುಲೆನ್ಸ್ ಗಳನ್ನು ನಿರ್ವಹಿಸುವುದು ಕಷ್ಟವಲ್ಲ. ಏಕೆಂದರೆ ಅವುಗಳ ಬಗ್ಗೆ ಮೊದಲೇ ಮಾಹಿತಿ ಸಿಗುವುದರಿಂದ ಸುಲಭವಾಗಿ ದಾರಿ ಮಾಡಿಕೊಡಬಹುದು. ಆದರೆ ಖಾಸಗಿ ಆಂಬ್ಯುಲೆನ್ಸ್ ಗಳಲ್ಲಿ ರೋಗಿ ಇದ್ದರೂ, ಇರದಿದ್ದರೂ ದ
Dr.B.R.Ambedkar Development Corporation: ವಂಚಕರು ನಿಗಮದ ಲೋಗೋ ಮತ್ತು ಲೆಟರ್ಹೆಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ಆಯ್ಕೆ ಪಟ್ಟಿಗೆ ನಿಗಮದ ವ್ಯವಸ್ಥಾಪಕರ ಹುದ್ದೆಯ ವಿವರ ನಮೂದಿಸಿ, ಅವರ ಸಹಿಯನ್ನು ನಕಲು ಮಾಡಲಾಗಿದೆ. ಈ ಪಟ್ಟಿಯು ನೋಡಲು ಅ
2021ರ ಎಚ್ಐವಿ ವರದಿಯ ಪ್ರಕಾರ, ಭಾರತದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ 24.01 ಲಕ್ಷದಷ್ಟಿದೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ದೇಶದ ಒಟ್ಟು ಸೋಂಕಿತರಲ್
2022 ಆಗಸ್ಟ್ 10ರ ಬುಧವಾರವಾದ ಇಂದು, ಧನು ರಾಶಿ ನಂತರ ಚಂದ್ರನು ಮಕರ ರಾಶಿಗೆ ಸಾಗುತ್ತಾನೆ, ಆದರೆ ಮಂಗಳನು ರಾತ್ರಿಯಲ್ಲಿ ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ, ಇದು ಅಂಗಾರಕ ಯೋಗವನ್ನು ಕೊನೆಗೊಳಿಸುತ್ತದೆ. ರಾಶಿಗ
ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ (Raghavendra swamy aradhana mahotsava) ಶ್ರೀಮಠದ ಆಡಳಿತ ಸಂಪೂರ್ಣ ಸನ್ನದ್ಧವಾಗಿದೆ. ಶ್ರೀಮಠದ ಸಿಬ್ಬಂದಿಯಷ್ಟೇ ಅಲ್ಲ ಸಾವಿರಾರು ಸೇವಾಕರ್ತರು ರಾಯರ ಸೇವೆಗೆ ಸ್ವಯಂಸ್ಫೂರ್ತಿಯಿಂಧ ಮುಂದಾ
ಈಗ ಪುಂಡಾನೆಗಳನ್ನು ಸೆರೆ ಹಿಡಿಯಲು ಪಳಗಿಸಿದ ಆನೆಗಳನ್ನೇ ಬಳಸಿಕೊಳ್ಳಬೇಕಿದೆ. ಒಂದು ಆನೆ ಪಳಗಿಸಲು ನಾಲ್ಕರಿಂದ ಐದು ಲಕ್ಷ ರೂ. ಖರ್ಚಾಗುತ್ತಿದೆ. ದಕ್ಷಿಣ ಕನ್ನಡದಲ್ಲಿನ ಒಂದು ಪುಂಡಾನೆ ಹಿಡಿಯಲು ಇಲಾಖೆ ಸತತ 8 ತಿಂಗಳು ಪ್ರಯ
ಹಣದ ವ್ಯಾಮೋಹವೇ ಇಲ್ಲದ ರಾಜಕಾರಣಿ ಎನ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಚರಾಸ್ತಿಯು ಒಂದು ವರ್ಷದ ಅವಧಿಯಲ್ಲಿ 26 ಲಕ್ಷ ರೂ.ಗಳಷ್ಟು ಹೆಚ್ಚಳ ಕಂಡಿದೆ. ಹಾಲಿ ಅವರ ಸಂಪತ್ತಿನ ಮೊತ್ತ 2.23 ಕೋಟಿ ರೂಪಾಯಿ. ಇದರಲ್ಲಿ ಬ್ಯಾಂಕ್ಗಳಲ
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕೆಲವರು ಕೇರಳದೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯಿದೆ. ಪಿಎಫ್ಐ, ಎಸ್ಡಿಪಿಐ ನಿಷೇಧದ ವಿ
HD Devegowda and Janata Dal parivar: ಬಿಹಾರದಲ್ಲಿನ ಬೆಳವಣಿಗೆಗಳನ್ನು ಗಮನಿಸಿರುವ ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ (ಜೆಡಿಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, ದೇಶದಲ್ಲಿ 'ಜನತಾ ದಳ ಪರಿವಾರವು' ಪರ್ಯಾಯ ರಾಜಕೀಯ ಆಯ್ಕೆಯಾಗಿ ಮ
ಸ್ಯಾಂಡಲ್ವುಡ್ಗೆ ಗೋಲ್ಡನ್ ಕ್ವೀನ್ ರಮ್ಯಾ ಕಮ್ಬ್ಯಾಕ್ ಆಗುತ್ತಿದ್ದಾರೆ ಎಂಬ ಗುಸುಗುಸು ಎಲ್ಲೆಡೆ ಹಬ್ಬಿದೆ. ರಾಜ್.ಬಿ.ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ರಮ್ಯಾ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇಂಟ್ರೆಸ್
Coronavirus Cases: ರಾಜ್ಯದಲ್ಲಿ ಅಲ್ಪ ಇಳಿಕೆ ಕಂಡಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಮಂಗಳವಾರ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲೇ 1,098 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು 1,608 ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕ
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹೋರಾಟ ಹೆಚ್ಚಾಗಿದೆ. ಅವರ ಇ.ಡಿ. ದಾಳಿ, ಒಳ ಜಗಳ, ಹಗರಣ, ಬೀದಿ ಜಗಳ, ಗೊಂದಲ, ಆಂತರಿಕ ಕಚ್ಛಾಟವನ್ನು ಮುಚ್ಚಿಡಲು ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡಿದೆ. ಮುಂದಿನ ಚುನಾವಣೆಯನ್ನು ಮುಖ್
Danish Kaneria on Virat Kohli come back: ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಮುಂಬರುವ 2022ರ ಏಷ್ಯಾ ಕಪ್ ಟೂರ್ನಿಯು ನಿರ್ಣಾಯಕವಾಗಲಿದೆ ಎಂದು ಪಾಕಿಸ್ತಾನ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ
1300ರಿಂದ 1350 ವರ್ಷಗಳ ಹಿಂದೆಯೇ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಗೋಸಲ ಸಿದ್ದೇಶ್ವರರು 101 ಶಿಷ್ಯರೊಂದಿಗೆ ಈ ಜಾಗದಲ್ಲಿ ತಪೋನುಷ್ಠಾನ ಮಾಡಿದರು. ಇದೇ ಪುಣ್ಯ ಕ್ಷೇತ್ರದಲ್ಲಿ ತಪಸ್ಸು ಮಾಡಿದ ವೇಳೆ ಗೋಸಲ ಸಿದ್ದೇಶ್ವರರಿಗೆ ಬಾಯಾರಿ
JDU-RJD led Mahagathbandahan: ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ಏಳು ಪಕ್ಷಗಳ ಬೆಂಬಲದೊಂದಿಗೆ ಸರಕಾರ ರಚಿಸಲು ಮಂಗಳವಾರ ಹಕ್ಕು ಮಂಡಿಸಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಮತ್ತೆ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಯಾರಾದರೂ ಪ್ರಯತ್ನ ಪಟ್ಟರೆ ಅವರನ್ನು
'ನಾನು ಒಂದು ಹಿಡಿ ರಾಗಿಯನ್ನೂ ಕದ್ದಿಲ್ಲ ಎಂದು ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡುತ್ತೇನೆ. ಸತ್ಯ ಪರೀಕ್ಷೆ ನಡೆದೇ ಬಿಡಲಿ, ಆರೋಪ ಮಾಡಿದವರು ನನ್ನೆದುರು ಬರಲಿ. ರಾಗಿ ಕಳ್ಳ ಎಂದು ಆರೋಪಿಸಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ
Drugs Mafia: ಬಂಧಿತರು ಕಳೆದ 6 ತಿಂಗಳಿಂದ ಮಾದಕ ವಸ್ತು ಮಾರಾಟ ಹಾಗೂ ಪೆಡ್ಲಿಂಗ್ ನಡೆಸುತ್ತಿದ್ದರು ಅಂತ ಗೊತ್ತಾಗಿದೆ. ಯಾರಿಗೂ ಅನುಮಾನ ಬಾರದ ರೀತಿ ವಹಿವಾಟು ನಡೆಸುತ್ತಿದ್ರು. ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾ
ತಾವು ಹಾಗೂ ತಮ್ಮ ಪತ್ನಿ ಬೇರೆ ಬೇರೆಯಾದ ಬಗ್ಗೆ ಪತ್ರಕರ್ತ ಸೋಮಣ್ಣ ಮಾಚಿಮಾಡ ‘ಬಿಗ್ ಬಾಸ್’ನಲ್ಲಿ ಮಾತನಾಡಿದ್ದಾರೆ.
ನಾಡಿಗೆ ಅನ್ನ ನೀಡುವ ಸಮುದಾಯವಾದ ಒಕ್ಕಲಿಗರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಿದೆ. ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸುವತ್ತ ಚಿತ್ತ ಹರಿಸಬೇಕಿದೆ. ಹಳ್ಳಿಗಾಡಿನಲ್ಲಿರುವ ನಮ್ಮವರನ್ನು ಸಮಾಜದ ಮುಖ್ಯವಾಹಿನಿಗ
ಕಳೆದ ಜುಲೈ 25 ರಿಂದ ಕಂದಾಯ ಇಲಾಖೆಯಿಂದ ನಡೆಯುತ್ತಿರುವ ಸರ್ವೆ ಕಾರ್ಯದ ಪ್ರಕಾರ 65 ಮನೆಗಳು ಬಿದ್ದಿರುವ ಮಾಹಿತಿಯಿದ್ದು, ಕಳೆದೊಂದು ವಾರದಲ್ಲಿಯೇ 50 ಕ್ಕೂ ಅಧಿಕ ಮನೆಗಳು ಕುಸಿದ ವರದಿಯಾಗಿದೆ. ಇರಲು ಸೂರಿಲ್ಲದೆ ಪರದಾಡುತ್ತಿರುವ
ಸೋಮವಾರ ರಾತ್ರಿ ಮಲ್ಲಗೌಡ ಬಿರಾದಾರ ಅವರ ಪತ್ನಿ ಗೀತಾ ಬಿರಾದಾರ ಒಬ್ಬರೇ ಮನೆಯಲ್ಲಿ ಇದ್ದರು. ಈ ಮನೆಗೆ ನಸುಕಿನ ನುಗ್ಗಿದ ಕಳ್ಳರು, ತಮ್ಮ ಕೈಚಳಕ ತೋರಿಸಿರುವ ಘಟನೆ ಬೆಳಿಗ್ಗೆ ಬಯಲಾಗಿದೆ. ಎಂದಿನಂತೆ ಬೆಳಗ್ಗೆ ಬೆಳಿಗ್ಗೆ ಎದ್ದ
Bihar Political Crisis: ಎನ್ಡಿಎ ಮೈತ್ರಿ ಕೂಟದಿಂದ ಜೆಡಿಯು ಹೊರ ಬಂದಿರೋದು ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಬಲ ಹೆಚ್ಚಿಸಿದಂತೆ ಆಗಿದೆ. ಬಿಜೆಪಿ ತನ್ನ ತೆಕ್ಕೆಯಿಂದ ಒಂದು ರಾಜ್ಯವನ್ನು ಕಳೆದುಕೊಂಡಂತೆ ಆಗಿದೆ. ಮಹಾರಾಷ್ಟ್ರದಲ್ಲಿ ಮಹಾ ವ
Bihar Political Crisis: ಇವತ್ತಿನ ಮಟ್ಟಿಗೆ ನಿತೀಶ್ ಕುಮಾರ್ ಅವರ ವಿಶ್ವಾಸಾರ್ಹತೆ ಶೂನ್ಯಕ್ಕೆ ಕುಸಿದಿದೆ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋದರೆ ಜನರ ನಿಜವಾದ ಮನದಾಳ ಅರ್ಥವಾಗುತ್ತದೆ. ಇದೀಗ ಮೊದಲಿಗೆ ಬಿಹಾರದಲ್ಲಿ ರಾಷ್ಟ್ರಪತಿ ಆಡಳ
ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನರೇಶ್ ಅವರನ್ನು ಹಣ ಪಡೆದುಕೊಂಡು ನೇಮಕ ಮಾಡಿದ್ದಾರೆ ಅನ್ನೋ ಆರೋಪ ಇದೆ. ಹಾಗಾಗಿ ಅಧ್ಯಕ್ಷ ಸ್ಥಾನದಿಂದ ನರೇಶ್ ಅವರನ್ನು ತೆಗೆಯುತ್ತಿಲ್ಲ ಎಂಬುವುದು ಪ್ರತಿಭಟನಾಕ
BJP In Maharashtra and Bihar: ಬಿಹಾರದಲ್ಲಿ ಹೊಸ ರಾಜಕೀಯ ಯುಗ ಆರಂಭವಾಗಿದೆ. ನಿತೀಶ್ ಕುಮಾರ್ ಅವರು ಮತ್ತೆ ಮಹಾಘಟಬಂಧನ್ ಆರಂಭಕ್ಕೆ ಚಾಲನೆ ನೀಡಿದ್ದಾರೆ. ಆದರೆ ಇದು ದಿಢೀರನೆ ಶುರುವಾಗಿರುವುದಲ್ಲ. ಹಲವು ತಿಂಗಳ ಹಿಂದೆಯೇ ನಿತೀಶ್ ಈ ಬಗ್ಗೆ ಸ್ಪಷ
‘’ನನ್ನ ಜೀವನದಲ್ಲಿ ನಾನು ಫ್ಲರ್ಟ್ ಮಾಡಿರೋಷ್ಟು ಬಹುಶಃ ಯಾರೂ ಮಾಡಿರೋಲ್ಲ. ನಂಬರ್ಸ್ ಇಲ್ಲ… ನಂಬರ್ಸ್ ಇಟ್ಟಿಲ್ಲ. ನಾನು ಸಂಜಯ್ ದತ್ ಅವರನ್ನ ತುಂಬಾ ಫಾಲೋ ಮಾಡ್ತೀನಿ. ಸಿನಿಮಾ ಅಷ್ಟೇ ಅಲ್ಲ.. ನನ್ನ ಲೈಫ್ನಲ್ಲೂ ಅವರನ್ನ ತುಂಬಾ
2022 ಆಗಸ್ಟ್ 10ರಂದು ಮಂಗಳನು ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ, ಅಕ್ಟೋಬರ್ 16 ರವರೆಗೆ ವೃಷಭ ರಾಶಿಯಲ್ಲಿ ಇರಲಿದ್ದು, ಜ್ಯೋತಿಷ್ಯದಲ್ಲಿ, ಮಂಗಳವನ್ನು ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲಾಗುತ್ತದೆ. ಮೇಷ ಮತ್ತು ವೃಶ್ಚಿ
ಅವಿವಾಹಿತೆಯಾಗಿದ್ದ ಚಂದನಾ ಅವರ ಜನ್ಮ ದಿನ ಮಂಗಳವಾರ ಇತ್ತು. ಸೋಮವಾರ ತಮ್ಮ ಸಹೋದ್ಯೋಗಿಗಳೊಂದಿಗೆ ಚೆನ್ನಾಗಿಯೇ ಮಾತನಾಡಿದ್ದ ಚಂದನಾ ಅವರಿಗೆ ಮಂಗಳವಾರ ಬೆಳಗ್ಗೆ ಸಹ ಎಲ್ಲರೂ ಜನ್ಮ ದಿನದ ಶುಭಾಶಯ ಕೋರಿದ್ದಾರೆ. ಬೆಳಗ್ಗೆ ತಿಂಡ
Nitish Kumar and BJP: ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಪತ್ರಿಕಾಗೋಷ್ಠಿ ನಡೆಸಿದ್ದು, '2020ರ ಚುನಾವಣೆಯನ್ನು ನಾವು ಇಬ್ಬರೂ ಎನ್ಡಿಎ ಅಡಿಯಲ್ಲಿ ಎದುರಿಸಿದೆವು. ಜೆಡಿಯು ಮತ್ತು ಬಿಜೆಪಿಗೆ ಜನರು ಮತ ನೀಡಿದರು. ನಾವು ಹೆಚ್ಚು ಸ್ಥ
ಹೊಟ್ಟೆ ನೋವೆಂದು ನಿರ್ಲಕ್ಷ್ಯ ಬೇಡ, ಈ ಕಾಯಿಲೆ ಲಕ್ಷಣವಿರಬಹುದು!
Bihar political Crisis: ಜೆಡಿಯು ಹಾಗೂ ಆರ್ಜೆಡಿ ದೋಸ್ತಿ ಸರ್ಕಾರದಲ್ಲಿ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿ ಆಗಲಿದ್ದಾರೆ. ಸಚಿವ ಸಂಪುಟದ ಸದಸ್ಯರ ಆಯ್ಕೆ ವಿಚಾರದ
KPTCL SDA EXAM SCAM: ಸರಕಾರಿ ನೌಕರನೊಬ್ಬ ಈ ಕೆಪಿಟಿಸಿಎಲ್ ಎಸ್ಡಿಎ ಪರೀಕ್ಷೆಯ ಬ್ಲೂಟೂತ್ ಅಕ್ರಮದ ಕಿಂಗ್ಪಿನ್ ಆಗಿದ್ದು, ಈ ಅಕ್ರಮದ ಹಿಂದೆ ದೊಡ್ಡ ಗ್ಯಾಂಗ್ ಇರುವ ಶಂಕೆ ವ್ಯಕ್ತವಾಗಿದೆ. ಅಭ್ಯರ್ಥಿಗಳೊಂದಿಗೆ ಈ ಗ್ಯಾಂಗ್ ಸಂಪರ್ಕ
'ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ನಿಯಮ'ಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರಕಾರ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಕಾರ್ಮಿಕರ ಪಿಂಚಣಿ ಮೊತ್ತ 2000 ರೂ.ನಿಂದ 3000 ರೂ.ಗೆ ಏರಿಕೆಯಾಗಿದೆ.
ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು 'ಪ್ರೇಮ ಸಂಬಂಧ' ಮತ್ತೆ ಮುರಿದುಬಿದ್ದಿದೆ. ಬಿಜೆಪಿ ಜತೆಗೆ ಒಲ್ಲದ ಮನಸ್ಸಿನೊಂದಿಗೆ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್, ಈಗ 'ಮಹಾ ಘಟಬಂಧನ'ದ ಹಳೆಯ ಆಟಕ್ಕೆ ಮರಳಿದ್ದಾರೆ. ಅಲ್ಲಿ ಆರ್ಜೆಡಿ
ಕುರಿ ಕಾಯುತ್ತಾ ಬದುಕು ಸಾಗಿಸುತ್ತಿದ್ದ ಬಾಳುಮಾಮ ತನ್ನ ಬಳಿ ಸಹಾಯ ಬೇಡಿ ಬಂದವರನ್ನು ಉದ್ಧಾರ ಮಾಡುತ್ತಿದ್ದ ಕಥೆ 'ಪವಾಡ ಪುರುಷ' ಧಾರಾವಾಹಿಯಲ್ಲಿದೆ. ಕನ್ನಡ ಮಣ್ಣಿನಲ್ಲಿ ಬಾಳಿ ಬದುಕಿದ ಬಾಳುಮಾಮನನ್ನು, ಜನರು 'ಶಿವನ ಅವತಾರ', 'ಪ
ಜೂನ್ ತ್ರೈಮಾಸಿಕದಲ್ಲಿ ಭರ್ಜರಿ 1,606.9 ಕೋಟಿ ರೂ. ಲಾಭ ಗಳಿಸಿರುವ ಏರ್ಟೆಲ್ ಭಾರತದ 5,000 ನಗರಗಳಲ್ಲಿ 5ಜಿ ನೆಟ್ವರ್ಕ್ ಜಾರಿಗೆ ಯೋಜನೆ ಸಿದ್ಧಪಡಿಸಿದೆ ಎಂದು ಕಂಪನಿ ಎಂಡಿ ಗೋಪಾಲ್ ವಿಠ್ಠಲ್ ಹೇಳಿದ್ದಾರೆ.
Mysuru murder case: ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ಸ್ವಂತ ಮಗನೇ ಹಂತಕನಾಗಿರುವ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತ ಪುತ್ರನೇ ತಂದೆ
ಬಿಗ್ ಬಾಸ್ ಓಟಿಟಿ ಕನ್ನಡ ಶೋನಲ್ಲಿ ಜಶ್ವಂತ್ ಬೋಪಣ್ಣ, ನಂದಿನಿ ಇಬ್ಬರೂ ಒಬ್ಬರಾಗಿ ಆಟ ಆಡುತ್ತಿದ್ದಾರೆ. ಅಂದರೆ ಅವರಿಬ್ಬರನ್ನು ಬಿಗ್ ಬಾಸ್ ಒಂದೇ ಸ್ಪರ್ಧಿ ಎಂದು ಪರಿಗಣಿಸುತ್ತದೆ. ಮನೆಯಿಂದ ಹೊರಗಡೆಯೇ ಈ ಜೋಡಿ ಪ್ರೇಮಿಗಳಾಗಿ
ಕೈದಿ ಪ್ರವೀಣ್ ಕುಮಾರ್ ಬಂಧನ ಆದ ಸಂದರ್ಭದಲ್ಲಿ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ. 'ನಾನು ಹೊರಗೆ ಬಂದ್ರೆ ಇನ್ನೂ ನಾಲ್ಕು ಜನರನ್ನು ಕೊಲೆ ಮಾಡ್ತೇನೆ' ಎಂದು ಆತ ಹೇಳಿದ್ದ ಎನ್ನಲಾಗಿದೆ. ಹೀಗಾಗಿ ಆತನನ್ನು ಯಾವುದೇ ಕಾರ