ಪ್ರಶಾಂತ್ ಸಂಬರಗಿ ಸುಳ್ಳು ಹೇಳ್ತಾರೆ ಎಂದ ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ ವಿಶ್ವನಾಥ್
ಬೆಳಗಾವಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಗೂ ಸೋಂಕ
ಈ ವಾರದ ಆರಂಭದಲ್ಲಿ ಬುಧನು ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ನಡುವೆ ಸೂರ್ಯ, ಬುಧನ ಮತ್ತು ಶುಕ್ರನ ಸಂಯೋಜನೆಗೆ ಈ ಸಾಗಣೆ ಕಾರಣವಾಗುತ್ತದೆ. ಈ ಸಂಯೋಜನೆಯು ಅನೇಕ ರಾಶಿಚಿಹ್ನೆಗಳಿಗೆ ಪ್ರಗತಿಯನ್ನು ತರಲಿದೆ. ಕೆಲವರು ಈ
ಪಾಪರಾಜಿಗಳ ಕಣ್ಣಿಗೆ ಬಿದ್ದ ಚೆಂದುಳ್ಳಿ ಚೆಲುವೆ ನೇಹಾ ಶರ್ಮಾ ಹಾಗೂ ಅವರ ಸಹೋದರಿ!
ಕಾರಿನಲ್ಲಿ ಮಾಸ್ಕ್ ಧರಿಸದೇ ಬಂದ ಜೋಡಿಯೊಂದನ್ನು ದೆಹಲಿ ಪೊಲೀಸರು ತಡೆದಾಗ, ಗಂಡನಿಗೆ ಮುತ್ತು ಕೊಡಲು ಮಾಸ್ಕ್ ಹಾಕಿಲ್ಲ ಏನು ಮಾಡುತ್ತೀರಿ ಎಂದು ಕೇಳಿ ಅಸಭ್ಯವಾಗಿ ವರ್ತಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ.
''ಮಂಜು ಡಲ್ ಆಗಿದ್ದಾರೆ'' ಎಂಬ ಅಭಿಪ್ರಾಯ ವೀಕ್ಷಕರಿಂದ ಬಂದ್ಮೇಲೆ ''ಇನ್ಮುಂದೆ ಜಗಳ ಆಡಲ್ಲ'' ಎಂದು ಮಂಜು ಪಾವಗಡಗೆ ದಿವ್ಯಾ ಸುರೇಶ್ ಪ್ರಾಮಿಸ್ ಮಾಡಿದ್ದಾರೆ.
ಕೊರೊನಾವನ್ನೂ ತನ್ನ ಭ್ರಷ್ಟತೆಗೆ ಬಳಸಿಕೊಂಡ ಬಿಜೆಪಿ ಸರ್ಕಾರ ಈಗ ಕೈಚೆಲ್ಲಿ ಕೂತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್ಗಳನ್ನು ಅವರು ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಚಕ್ರವರ್ತಿ ಚಂದ್ರಚೂಡ್ ಎಷ್ಟು ನೇರವಾಗಿ ಮಾತನಾಡುತ್ತಾರೋ ಅಷ್ಟೇ ನಿಷ್ಠೂರವಾದಿ, ಭಾವುಕ ಮನುಷ್ಯ ಕೂಡ ಹೌದು. ಇನ್ನು ಅವರಿಗೆ ಮಗಳಿಂದ ಪತ್ರ ಬಂದಿದೆ. ಪತ್ರ ಓದಿ ಚಕ್ರವರ್ತಿ ಕಣ್ಣೀರು ಹಾಕಿದೆ.
ವೀಕ್ಷಕರೊಬ್ಬರು ಮಾಡಿದ ಫೋನ್ ಕಾಲ್ ಹಾಗೂ ಕೇಳಿದ ಒಂದು ಪ್ರಶ್ನೆಯಿಂದ ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯರವರ ಗೇಮ್ಪ್ಲಾನ್ 'ಬಿಗ್ ಬಾಸ್' ಮನೆಯಲ್ಲಿ ಬಟಾಬಯಲಾಗಿದೆ.
ನಡೆದಾಡುವ ನಿಘಂಟು, ಶಬ್ಧ ಬ್ರಹ್ಮ ಎಂದು ಜನಜನಿತರಾಗಿರುವ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿ
ಕೋವಿಡ್ ಸೋಂಕು ದೃಢಪಟ್ಟವರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ ಎಂದು ತಜ್ಞರು ಸಲಹೆ ಮಾಡಿದ್ದಾರೆ. ರೋಗ ಲಕ್ಷಣಗಳಿಲ್ಲದ ಸೋಂಕಿತರು ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಒಳಗಾಗಿ ಆರೈಕೆ ಪಡೆಯಬಹುದು ಎಂದು ಹೇಳಲಾ
ರಾಜ್ಯದಲ್ಲಿ ಭಾನುವಾರ ಒಂದೇ ದಿನ 19067 ಮಂದಿಗೆ ಸೋಂಕು ತಗಲಿದ್ದು, 81 ಜನರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 11,61,065 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟು 13,351 ಜನರು ಮೃತಪಟ್ಟಿದ್ದ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಎಬಿ ಡಿವಿಲಿಯರ್ಸ್ ಸಹ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಅನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಕೋವಿಡ್ ಟಾಸ್ಕ್ ಫೋರ್ಸ್ ನಲ್ಲಿ ತಳಮಟ್ಟದ ಅನುಭವ ಇರುವಂತವರು ಇಲ್ಲ ಎಂದು ಮಾಜಿ ಸಚಿವ ಎಚ್ಸಿ ಮಹದೇವಪ್ಪ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಅವರು ಪತ್ರವನ್ನು ಬರೆದಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆಯನ್ನು 'ಬಿಗ್ ಬಾಸ್' ವಿಶೇಷವಾಗಿ ನಡೆಸಿಕೊಟ್ಟರು.
'ನಾವು ದೂರು ನೀಡಿದ ಬಳಿಕ ಒಂದು ಗಂಟೆಯಾದರೂ ಬರಲಿಲ್ಲ. ಪಟ್ಟು ಬಿಡದೆ ನಿರಂತರವಾಗಿ ಕರೆ ಮಾಡಿದಾಗ ಸ್ಥಳಕ್ಕೆ ಬಂದಿದ್ದಾರೆ. ಬಾರ್ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನಮ್ಮನ್ನೇ ಠಾಣೆಗೆ ಕರೆದೊಯ್ದರು' - ದೂರುದಾರರ ಆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ನಿರೂಪಕಿ ಶಾಲಿನಿ ಅವರು ಅನಾರೋಗ್ಯದ ಕಾರಣದಿಂದ ಅವರ ಜಾಗಕ್ಕೆ ಇನ್ನೋರ್ವ ನಿರೂಪಕಿ ಆಗಮಿಸಲಿದ್ದಾರೆ. ಆ ಬಗ್ಗೆ ಸಂಕ್ಷಿಪ
ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಮತ್ತಷ್ಟು ವಿವರವಾದ ಮಾಹಿತಿ ಇಲ್ಲಿದೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಮುಂದೂಡುವುದಕ್ಕೆ ಗ್ರಾಮೀಣಾಭಿವೃದ್ದಿ ಇಲಾಖೆ ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹ
ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್ ಮಾನಸಿಕ ಅನಾರೋಗ್ಯಕ್ಕೂ ನ್ಯಾಯಬದ್ಧ ವಿಮೆ ಪರಿಹಾರ ನೀಡಬೇಕು ಎಂದಿದ್ದು. ವಿಮೆ ನಿಯಂತ್ರಕ ಸಂಸ್ಥೆಯಾದ ಐಆರ್ಡಿಎಐಗೆ ಈ ಸಂಬಂಧ ಸೂಚನೆಯೂ ನೀಡಿದೆ.
ತಮ್ಮ 101 ನೇ ವರ್ಷದ ಇಳಿ ವಯಸ್ಸಿನಲ್ಲೂ ನಮ್ಮ ಮಗಳ ಮದುವೆಗೆ ಆಗಮಿಸಿ ವಧು ವರರನ್ನು ಆಶೀರ್ವದಿಸಿದ್ದಾರೆ. ಮಾವಿನ ಹಣ್ಣಿನ ಬಗ್ಗೆ ಬಹಳ ಒಲವು ಹೊಂದಿದ್ದ ಜಿವಿ ಅವರಿಗೆ, ಪ್ರತಿ ವರ್ಷ ಹುಬ್ಬಳ್ಳಿ ಭಾಗದ ಅತ್ಯುತ್ತಮ ಮಾವಿನ ಹಣ್ಣುಗಳನ
ಏಪ್ರಿಲ್ 19 ಸೋಮವಾರ ರಾತ್ರಿ 10 ಗಂಟೆಯಿಂದ ಏಪ್ರಿಲ್ 26 ಸೋಮವಾರ ಬೆಳಗ್ಗೆ 6 ಗಂಟೆಗಳವರೆಗೂ ಒಂದು ವಾರಗಳ ಕಾಲ ಕಠಿಣ ಲಾಕ್ಡೌನ್ ದಿಲ್ಲಿಯಲ್ಲಿ ಜಾರಿಗೆ ಬಂದಿದೆ. ಹೀಗಾಗಿ, ಜನರು ಮದ್ಯ ಸಂಗ್ರಹದಲ್ಲಿ ಬ್ಯುಸಿಯಾಗಿದ್ದಾರೆ.
ಬಹಳ ಮಹತ್ವದ ಸಾಫ್ಟ್ವೇರ್ ಕಂಪನಿಯಾದ ಅಡೋಬ್ ಅನ್ನು ಚಾರ್ಲ್ಸ್ ಮತ್ತು ಜಾನ್ ವಾರ್ನಕ್ ಕಟ್ಟಿ ಬೆಳೆಸಿದ್ದರು. ಚಾರ್ಲ್ಸ್ ಅವರ ಅವಿರತ ಶ್ರಮದ ಫಲವಾಗಿಯೇ ಪಿಡಿಎಫ್, ಅಕ್ರೊಬಾಟ್, ಇಲ್ಲಸ್ಪ್ರೇಟರ್, ಪ್ರೀಮಿಯರ್ ಪ್
ಕೋವಿಡ್ ಸಂಕಷ್ಟ ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಸರ್ವಪಕ್ಷ ಮುಖಂಡರ ಸಭೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಕರೆದಿದ್ದಾರೆ. ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ಕೊರೊನಾ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿರುವುದರಿಂದ ನಗರದ ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡ ಎದುರಿಸುತ್ತಿದೆ ಎಂದಿರುವ ಅರವಿಂದ ಕೇಜ್ರಿವಾಲ್, ನಗರದಲ್ಲಿ ಪೂರ್ಣ ಪ್ರಮಾಣದ ಕರ್ಫ್ಯೂ ಘೋಷಿಸಿದ್ದಾರೆ.
'ಕಳೆದ ನಾಲ್ಕು ಗಂಟೆಗಳಿಂದ ತಾವು ಅಂತ್ಯಸಂಸ್ಕಾರ ನೆರವೇರಿಸೋದಕ್ಕಾಗಿ ಕಾದು ಕುಳಿತಿದ್ದೇವೆ. ನಮ್ಮಂತೆಯೇ ಹಲವರು ಕಾದಿದ್ದಾರೆ' - ತಮ್ಮವರ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನದ ಎದುರು ಕಾದು ಕುಳಿತಿರುವ ವ್ಯಕ್ತಿಯ ಅಳಲು
ಕೊರೊನಾ ಹಾಗೂ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಜನರಿಗೆ ಆಗುತ್ತಿರುವ ತೊಂದರೆಯ ಗಮನದಲ್ಲಿಟ್ಟುಕೊಂಡು ಜೈಲ್ ಭರೋ ಕಾರ್ಯಕ್ರಮಕ್ಕೆ ನಾವು ಬೆಂಬಲ ಸೂಚಿಸಿಲ್ಲ ಎಂದು ಶ್ರಮಜೀವಿಗಳ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 2 ಲಕ್ಷದ 73 ಸಾವಿರದ 810 ಮಂದಿಗೆ ಸೋಂಕು ತಗುಲಿರುವುದು ದಾಖಲೆಯಲ್ಲಿ ತಿಳಿದುಬಂದಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1 ಕೋಟಿಯ 50 ಲಕ್ಷದ 61 ಸಾವಿರದ 919ಕ್ಕೆ ಏರಿದೆ. 1,619 ಮಂದಿ ನಿನ್ನೆ ಒಂದೇ ದಿನ ಸೋಂಕ
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದ ಪಂದ್ಯಗಳ ಇನಿಂಗ್ಸ್ನ ಬ್ಯಾಕೆಂಡ್ ನಲ್ಲಿ ಎಲ್ಲಾ ತಂಡಗಳು ರನ್ ಗಳಿಸಲು ಪರದಾಡುತ್ತಿವೆ. ಆದರೆ, ಎಬಿ ಡಿ ವಿಲಿಯರ್ಸ್ ಕಳೆದ ಮೂರು ಪಂದ್ಯಗಳಲ್ಲಿ ಡೆತ್ ಓವರ್ಗಳಲ್ಲಿ ರನ್ ಗಳಿಸಿದ್ದಾ
ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನಟಿಯರು ಒಮ್ಮೊಮ್ಮೆ ಏನೇನೋ ಚಿಕಿತ್ಸೆಗಳನ್ನು ಪಡೆಯುತ್ತಾರೆ. ಕೆಲವರು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದುಂಟು. ಆದರೆ ತಮಿಳು ನಟಿಯೊಬ್ಬರಿಗೆ ಈ ಚಿಕಿತ್ಸೆಯಿಂದಲ
ಕೋವಿಡ್ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ರುಪಾಯಿ ಮೀಸಲಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹ ಮಾಡಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ಸಕ್ಕರೆ ನಾಡು ಮಂಡ್ಯದ ರಾಜಕೀಯವೇ ಡಿಫರೆಂಟ್. ಇಲ್ಲಿನ ರಾಜಕೀಯದಲ್ಲಿ ಪಾಲ್ಗೊಂಡಿರೋದು ಸೆಲೆಬ್ರಿಟಿಗಳೇ ಹೆಚ್ಚು. ಹಾಗಾದರೆ ಚುನಾವಣೆ ವೇಳೆ ನಾವು ಮಂಡ್ಯದಲ್ಲಿ ಮನೆ ಮಾಡ್ತೀವಿ ಎನ್ನುವ ರಾಜಕಾರಣಿಗಳು ತಮ್ಮ ಮಾತು ಉಳಿಸಿಕೊಂಡ
'ಬಿಗ್ ಬಾಸ್' ಮನೆಯಲ್ಲಿ ಮಾರ್ಡನ್ ರೈತ ಅಂತಲೇ ಫೇಮಸ್ ಆಗಿದ್ದ ಶಶಿ ಕುಮಾರ್ ಇದೀಗ ಮಿನಿ ಕೂಪರ್ ಕಾರಿಗೆ ಒಡೆಯನಾಗಿದ್ದಾರೆ.
ಖ್ಯಾತ ಸಂಶೋಧಕ, ನಿಘಂಟು ತಜ್ಞ ಫ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಹಾಗೂ ಸಚಿವ ಮುರುಗೇಶ್ ನಿರಾಣಿ ಅವರು ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ.
ದೊಡ್ಡ ಮಗನ ಸೊಸೆಯಾದ ವನಜಾಕ್ಷಿ ಎಂಬುವರು ಮನೆ ನಿರ್ಮಾಣ ಮಾಡುವ ಮೇಸ್ತ್ರಿ ಹನುಮಂತಪ್ಪನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಸುರೇಶ್ ನಾಯ್ಕನಿಗೆ ಮನೆ ಕಟ್ಟಿಸಿಕೊಟ್ಟರೆ ತನಗೆ ಆಸ್ತಿಯಲ್ಲಿ ಯಾವುದೇ ಹಣ ಸಿಗುವ
ಕೋವಿಡ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರ ಸಮಿತಿಯ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಪ್ರಕಟಿಸಿ ಎಂದುರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಮಾ
''ನಮ್ಮ ಶಾಪ ನಿಮಗಿದೆ.. ಅಸಹ್ಯ'' - 'ಮಠ' ನಿರ್ದೇಶಕ ಗುರುಪ್ರಸಾದ್ ನೋವಿನ ನುಡಿ
ಕೋವಿಡ್ ಆತಂಕ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏನೆಲ್ಲಾ ಕಠಿಣ ನಿಯಮಗಳು ಜಾರಿಗೊಳ್ಳಬಹುದು? ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ನಿರ್ದೇಶಕ ಗುರುಪ್ರಸಾದ್ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ತಮಗೆ ಕೊರೊನಾ ವೈರಸ್ ಸೋಂಕು ತಗುಲಲು ಸರ್ಕಾರ ಹಾಗೂ ರಾಜಕಾರಣಿಗಳೇ ಕಾರಣ ಎಂದು ಗುರುಪ್ರಸಾದ್ ಫೇಸ್ಬುಕ್ ಲೈವ್ನಲ್ಲಿ ಗುಟುರು ಹಾಕಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರ ಆತಂಕವನ್ನು ಹುಟ್ಟುಹಾಕಿದೆ. ಆದರೆ ಒಂದಿಡೀ ವರ್ಷ ರಾಜ್ಯ ಸರ್ಕಾರ ಎಲ್ಲಿ ಗೆಣಸು ಕೀಳುತ್ತಿತ್ತು? ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಮತ್ತಷ್ಟು ವಿವರ ಇಲ್ಲಿದೆ.
ಸ್ನೇಹಿತರ ಸಹಾಯದಿಂದ ದಾಸವಾಳ ಗ್ರಾಮದ ಅಜ್ಜಿಯ ಮಗ ಮಹಾಂತಗೌಡ ಪಾಟೀಲ ಅವರನ್ನು ಸಂಪರ್ಕಿಸಿ, ವಿಡಿಯೊ ಕಾಲ್ ಮಾಡಿ ಅಜ್ಜಿ ತಪ್ಪಿಸಿಕೊಂಡಿರುವುದು ಖಚಿತಪಡಿಸಿಕೊಂಡಿದ್ದಾರೆ. ಏ. 14ರಂದು ದಿಲ್ಲಿಯಿಂದ ಪ್ರಯಾಣ ಆರಂಭಿಸಿದ ಅಜ್ಜಿ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಸೋಂಕು ಹಾವಳಿಯ ಬಿಸಿ ಈಗ ಪಶ್ಚಿಮ ಬಂಗಾಳದ ಚುನಾವಣೆಗೆ ಬಲವಾಗಿ ತಟ್ಟಿದೆ. ಉಳಿದ ಹಂತಗಳ ಚುನಾವಣಾ ಪ್ರಚಾರದಿಂದ ತಾನು ಹಿಂದೆ ಸರಿಯುವುದಾಗಿ ಎಡರಂಗ ಘೋಷಿಸಿದ್ದು, ಕಾಂಗ್ರೆಸ್ ಕೂ
ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇ
2021 ಏಪ್ರಿಲ್ 19 ರ ಸೋಮವಾರವಾದ ಇಂದು, ಚಂದ್ರ ಮತ್ತು ಮಂಗಳನ ಸಂಯೋಜನೆಯಿಂದ ರೂಪುಗೊಳ್ಳುತ್ತದೆ. ಈ ಶುಭ ಯೋಗದಿಂದ ಕಟಕ ಮತ್ತು ಮೇಷ ರಾಶಿಯ ಜನರಿಗೆ ಇಂದು ಆಹ್ಲಾದಕರ ದಿನವಾಗಲಿದೆ. ಹಣ ಮತ್ತು ವೃತ್ತಿಜೀವನದ ದೃಷ್ಟಿಯಿಂದ ಅವರಿಗೆ ಅದ
ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸೋಮವಾರ ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಚಿವರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಕೊರೊನಾ ವೈರಸ್ ರೋಗ ಲಕ್ಷಣಗಳನ್ನು ಜನ ಸೀರಿಯಸ್ಆಗಿ ತೆಗೆದುಕೊಳ್ಳುತ್ತಿಲ್ಲ. ನೆಗ್ಲೆಟ್ ಮಾಡುತ್ತಿರುವುದರಿಂದ ಸೋಂಕು ಹೆಚ್ಚಾಗುತ್ತಿದೆ ಎಂದು ಪ್ರಜ್ವಲ್ ದೇವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದಿಗೂ ಕನ್ನಡ ವ್ಯಾಕರಣ, ಅರ್ಥ ವಿವರಣೆಗೆ ಸಂಬಂಧಿಸಿದಂತೆ ಗೊಂದಲಗಳ ನಿವಾರಣೆಗೆ ಜಿ.ವಿ ಅವರ ಕೃತಿಗಳನ್ನೇ ಆಧಾರವಾಗಿ ಬಳಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ
ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 108 ವರ್ಷಗಳ ಶತಾಯುಷಿ, ನಮ್ಮ ನಾಡಿನ ಹಿರಿಯ ʼಜೀವಿʼಯಾಗಿದ್ದ ನಾಡೋಜ ಪ್ರೊ.ಜಿ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 38 ರನ್ಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದ
ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳನ್ನು ಬಳಸಿಕೊಂಡು ಡೀಸೆಲ್ ಉತ್ಪಾದಿಸುವ ಘಟಕ ಸ್ಥಾಪನೆ ಮೂಲಕ ರಾಮನಗರ ಜಿಲ್ಲಾ ಪಂಚಾಯಿತಿ ಸದ್ದು ಮಾಡಿದೆ. ಕನಕಪುರ ತಾಲೂಕಿನ ದೊಡ್ಡಮರಳವಾಡಿ ಸಮೀಪದ ಭೀಮಸಂದ್ರದೊಡ್ಡಿಯಲ್ಲಿ ಇತ್ತೀಚೆಗೆ ಖ
ನಾಡಿನ ಖ್ಯಾತ ಸಂಶೋಧಕ, ನಿಘಂಟು ತಜ್ಞ ಫ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಕೆ. ಕನ್ನಡ ಸಾಹಿತ್ಯ
ಇಸ್ಲಾಂ ಮೂಲಭೂತವಾದಿಗಳ ಪಕ್ಷ 'ತೆಹ್ರೀಕ್-ಇ-ಲಬಾಯಿಕ್' (ಟಿಎಲ್ಪಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಕಳೆದೊಂದು ವಾರದಿಂದ ತೀವ್ರ ಹಿಂಸಾಚಾರ ನಡೆಸುತ್ತಿದ್ದರು. ಭಾನುವಾರ ಪಾಕಿಸ್ತಾನದ ಆರು ಪೊಲೀಸ್ ಸಿಬ್ಬಂದಿಯನ್ನು ಒ
ದತ್ತುಗೆ ಲಭ್ಯವಿರುವ ಪ್ರಾಣಿಗಳು ಹೆಣ್ಣು ಹುಲಿ ಅನುಷ್ಕಾ ಮತ್ತು ಎರಡು ಹೆಣ್ಣು ಮರಿಗಳು, ಸಿಂಹಿಣಿ ಸನಾ ಮತ್ತು ಎರಡು ಹೆಣ್ಣು ಮರಿಗಳು. ಆನೆ ವೇದಾಳ ಹೆಣ್ಣು ಮರಿ, ಜೀಬ್ರಾ ಕಾವೇರಿಯ ಹೆಣ್ಣು ಮರಿ, ಹಿಪೊಟೊಮಸ್ ದೃಶ್ಯಾಳ ಗಂಡುಮರ
ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಸಾರಸ್ವತ ಲೋಕದಲ್ಲಿ ಜಿವಿ ಎಂದೇ ಸುವಿಖ್ಯಾತರಾಗಿರುವ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಇದೀಗ ನಿಧನರಾಗಿದ್ದಾರೆ. ಅವರು ನಾಡಿನ ಖ್ಯಾತ ವಿದ್ವಾಂಸರು ಹಾಗೂ ಜನಪ್ರಿಯ ಪ್ರಾಧ್ಯಾಪಕರಾಗಿ ಹೆಸರು ಗಳಿಸಿದ್ದರು. ಅವರ ನಿಧನಕ
ಗೋಹತ್ಯೆ ನಿಷೇಧ ಕಾಯಿದೆ ಜಾರಿ ಮುಂಚೆ ಗಂಡು ಕರುಗಳನ್ನು ಆರೈಕೆ ಮಾಡದೆ ವ್ಯಾಪಾರಸ್ಥರಿಗೆ ಮಾರುತ್ತಿದ್ದರು. ಗೋಹತ್ಯೆ ನಿಷೇಧ ಕಾಯಿದೆ ಜಾರಿ ಬಂದ ಮೇಲೆ ನವಜಾತ ಹೋರಿ ಕರುಗಳು ಹಾಗೂ ವಯಸ್ಸಾದ ಜಾನುವಾರುಗಳನ್ನು ಖರೀದಿ ಮಾಡಲು ಯ
ಗ್ಲೆನ್ ಮ್ಯಾಕ್ಸ್ವೆಲ್ ಕೇವಲ ಸ್ಟಾರ್ ಆಟಗಾರ ಅಲ್ಲ, ಆತ ವಿನಾಶಕಾರಿ ಬ್ಯಾಟ್ಸ್ಮನ್. ಆದರೆ, ಎಬಿ ಡಿವಿಲಿಯರ್ಸ್ಗೆ ಬೌಲಿಂಗ್ ಮಾಡಲು ನಿಮ್ಮ ಬಳಿ ಆಯ್ಕೆಗಳಿರಬೇಕು ಎಂದು ಕೋಲ್ಕತಾ ನೈಟ್ ರೈಡರ್ಸ್ ನಾಯಕ ಐಯಾನ್ ಮಾರ್ಗ
ಹಾಸನ ಜಿಲ್ಲೆಯಲ್ಲಿ ಕಳೆದ 48 ಗಂಟೆ ಅವಧಿಯಲ್ಲಿ 12 ಜನರನ್ನು ಬಲಿ ಪಡೆದುಕೊಂಡು ಆತಂಕ ಸೃಷ್ಟಿಸಿದೆ..17ರಂದು 216 ಜನಕ್ಕೆ ಸೋಂಕು, ಆರು ಜನರ ಸಾವು ವರದಿಯಾಗಿತ್ತು.ಚನ್ನರಾಯಪಟ್ಟಣ ತಾಲೂಕಿನ ಮೂವರು, ಅರಸೀಕೆರೆ 1, ಹಾಸನ 1, ಸಕಲೇಶಪುರದ ಒಬ್ಬ
ಐಪಿಎಲ್ ಟೂರ್ನಿಯ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳುವ ಕುರಿತಂತೆ ಹೆಡ್ ಕೋಚ್ ಮಾರ್ಕ್ ಬೌಷರ್ ಅವರ ಕರೆಗೆ ಕಾಯುತ್ತಿದ್ದೇನೆಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
Video: ವಿಭಿನ್ನ ಕಥಾವಸ್ತುವುಳ್ಳ 'ಅದೇ ಮುಖ' ಸಿನಿಮಾದ ಫಸ್ಟ್ ಲುಕ್ ರಿಲೀಸ್!
ಕೇಂದ್ರದ ಸೂಚನೆಗೆ ವಿರುದ್ಧವಾಗಿ ರಾಜ್ಯ ಕೃಷಿ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ವಿರುದ್ಧವಾಗಿ ರಾಜ್ಯ ಸರಕಾರ ಯಾವುದೇ ಆದೇಶ ಹೊರಡಿಸಿಲ
ಮಾತೃವಿಯೋಗದ ವೇದನೆ ನಡುವೆಯೂ ಗುಜರಾತ್ನ ಇಬ್ಬರು ವೈದ್ಯರು ಕರ್ತವ್ಯ ಪ್ರಜ್ಞೆ ಮರೆಯದೆ, ಮಾನವೀಯತೆ ಮೆರೆದಿದ್ದಾರೆ. ಆ ಮೂಲಕ ಕೊರೊನಾ ವಾರಿಯರ್ಸ್ ಪದಕ್ಕೆ ಅನ್ವರ್ಥವಾಗಿದ್ದಾರೆ. ಇವರಿಗೊಂದು ಸಲಾಂ ಹೇಳಲೇಬೇಕು ಅಲ್ಲವೇ?
ಚೆಂಡನ್ನು ಕ್ರೀಡಾಂಗಣದ ಯಾವುದೇ ಮೂಲೆಗೆ ಸಿಕ್ಸರ್ ಬಾರಿಸಲಬಲ್ಲ ಅಸಾಮಾನ್ಯ ಸಾಮರ್ಥ್ಯ ಉಳ್ಳ ಬ್ಯಾಟ್ಸ್ಮನ್ ಎಬಿ ಡಿ'ವಿಲಿಯರ್ಸ್, ಭಾನುವಾರ ನಡೆದ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ ಪರ ಮತ್ತೊಂದು ಅದ್ಭುತ ಬ್ಯ
ಬಿಗ್ ಬಾಸ್ ಮನೆಯಿಂದ ಸಿಂಗರ್ ವಿಶ್ವನಾಥ್ ಎಲಿಮಿನೇಟ್ ಆಗಿದ್ದಾರೆ. ಇವರು ಮನೆಯಿಂದ ಎಲಿಮಿನೇಟ್ ಆದ ಏಳನೇ ಸ್ಪರ್ಧಿಯಾಗಿದ್ದಾರೆ. ಈ ವಾರ ಎಂಟು ಜನ ನಾಮಿನೇಟ್ ಆಗಿದ್ದರು. ಅವರಲ್ಲಿ ವಿಶ್ವ ಹೊರಬಂದಿದ್ದಾರೆ.
ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಸೋಂಕು ಕೈ ಮೀರುತ್ತಿರುವ ನಡುವೆಯೇ 'ಆಕ್ಸಿಜನ್ ಎಮರ್ಜೆನ್ಸಿ' ಎದುರಾಗಿದೆ. ಕೊರೊನಾ ಸ್ಫೋಟದ ಜತೆಗೆ ಎಲ್ಲೆಡೆ ಆಮ್ಲಜನಕ, ಐಸಿಯು ಹಾಸಿಗೆಗಳಿಗೆ ಹಾಹಾಕಾರ ಎದ್ದಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಏ.19ರಿಂದ ಏ.30ರವರೆಗೆ 'ಕೊರೊನಾ ಕರ್ಫ್ಯೂ' ಜಾರಿಗೊಳಿಸಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.
'ಪ್ಯಾರ್ ಕಾ ಪಂಚ್ನಾಮ', 'ಸೋನು ಕೆ ಟಿಟು ಕಿ ಸ್ವೀಟಿ' ಮುಂತಾದ ಸಿನಿಮಾಗಳಿಂದ ಫೇಮಸ್ ಆಗಿದ್ದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರನ್ನು 'ದೋಸ್ತಾನ 2' ಚಿತ್ರದಿಂದ ಹೊರಹಾಕಲಾಗಿದೆ. ಇದರಿಂದ ನಿರ್ಮಾಪಕರಿಗೆ ಆದ ನಷ್ಟ ಎಷ್ಟು?
ರಾಜ್ಯದಲ್ಲಿ ಒಂದೇ ದಿನ 20 ಸಾವಿರದ ಸನಿಹಕ್ಕೆ ಕೊರೊನಾ ಸೋಂಕು ತಲುಪುತ್ತಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್ಗೆ ಹಾಸಿಗೆ ಮೀಸಲಿಡದಿದ್ದರೆ ಕ್ರಮ ಕೈಗೊಳ್ಳೋದಾಗಿ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಸೋಂಕಿತರಾದ ಮ
ತಲಾ ಒಂದು ಜಯ ಮತ್ತು ಸೋಲಿನೊಂದಿಗೆ ಮಿಶ್ರಫಲ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು, ಇದೀಗ ಜಯದ ಹಾದಿಯಲ್ಲಿ ಮುಂದುವರಿಯುವ ರಣತಂತ್ರ ರೂಪಿಸಿ ಕಣಕ್ಕಿಳಿದಿವೆ.
ಕಳೆದ ಮೂರು ಆವೃತ್ತಿಗಳಲ್ಲಿ ರನ್ ಬರ ಎದುರಿಸಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್, ಐಪಿಎಲ್ 2021 ಟೂರ್ನಿಯಲ್ಲಿ ಆರ್ಸಿಬಿ ಪರ ಹೊಸ ಹುರುಪನ್ನು ಕಂಡುಕೊಂಡಿದ್ದಾರೆ.
ಇಡೀ ಜಿಲ್ಲೆಯ ಪ್ರಕರಣಗಳಲ್ಲಿ ಮಂಗಳೂರಿನ ಪ್ರಕರಣ ಸಂಖ್ಯೆ ಶೇ.70ರಿಂದ 80ರಷ್ಟು ಇದೆ. ದಕದ ಗ್ರಾಮೀಣ ಭಾಗ ತುಂಬಾ ಸೇಫ್ ಇದೆ. ಆದರೆ ಸಿಟಿಯಲ್ಲಿ ಕೋವಿಡ್ ಸಮಸ್ಯೆಗಳು ಏರಿಕೆಯಾಗುತ್ತಿದೆ.
ಕೊರೊನಾ ಮಹಾಮಾರಿ ಮತ್ತೆ ತನ್ನ ಅಬ್ಬರವನ್ನು ಹೆಚ್ಚಿಸಿಕೊಂಡಿದೆ. ಕರ್ನಾಟಕದಲ್ಲಂತೂ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪುತ್ತಿದೆ. ಈ ಮಧ್ಯೆ ನಟ, ನಿರ್ಮಾಪಕ ಮಂಜುನಾಥ್ ಕೊರೊನಾಗೆ ಬಲಿಯಾಗಿದ್ದಾರೆ!
ಕೊರೊನಾ ಸೋಂಕಿತರ ಚಿಕಿತ್ಸೆಗೆ ಅವಶ್ಯವಿರುವ ವೈದ್ಯಕೀಯ ಆಮ್ಲಜನಕ ಪೂರೈಕೆಗೆ ವಾರ್ ರೂಮ್ ರಚಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
'ರಾಜ್ಯದಲ್ಲಿ ಆಮ್ಲಜನಕ ಕೊರತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ವಲಯವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈಗ ಇರುವ 800 ಮೆಟ್ರಿಕ್ ಟನ್ ಆಮ್ಲಜನಕ ಜೊತೆಗೆ 300 ಟನ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ' -
ಒಂದೆಡೆ ಕೊರೊನಾ ನಿಗ್ರಹಕ್ಕಾಗಿ ಪ್ರಚಾರ ಸಮಾವೇಶ ರದ್ದುಗೊಳಿಸಿ ರಾಹುಲ್ ಗಾಂಧಿ ಗಮನ ಸೆಳೆದಿದ್ದಾರೆ. ಇನ್ನೊಂದೆಡೆ ಆಡಳಿತಾರೂಢ ಟಿಎಂಸಿ ಹಾಗೂ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಕೊರೊನಾ ಮರೆತೇ ಹೋಗಿದೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೋವಿಡ್ ನಿಯಂತ್ರಣಕ್ಕೆ 5 ಸಲಹೆಗಳನ್ನು ನೀಡಿದ್ದಾರೆ. ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ವ್ಯಾಪಕವಾಗಿ ವಿಸ್ತರಿಸ
ಚಿತ್ರದುರ್ಗ ತಾಲೂಕಿನಲ್ಲಿ 27, ಚಳ್ಳಕೆರೆ 5, ಹಿರಿಯೂರು 32, ಹೊಳಲ್ಕೆರೆ 3, ಹೊಸದುರ್ಗ 3, ಮೊಳಕಾಲ್ಮುರು ತಾಲೂಕಿನಲ್ಲಿ 4 ಹಾಗೂ ಹೊರ ಜಿಲ್ಲೆಯ 11 ಪ್ರಕರಣ ಸೇರಿದಂತೆ ಒಟ್ಟು 85 ಕೋವಿಡ್ ಪ್ರಕರಣ ದೃಢಪಟ್ಟಿವೆ.
ಜಿಲ್ಲೆಯಲ್ಲಿ ಸೋಂಕು ಹೆಚ್ಚಳಕ್ಕೆ ರೋಗ ಲಕ್ಷಣಗಳಿಲ್ಲದ ಎ ಸಿಂಪ್ಟಮ್ಯಾಟಿಕ್ ಕೇಸ್ಗಳು ದೊಡ್ಡ ಕಾರಣವಾಗಿದ್ದು, ಇದು ಮತ್ತೊಂದು ಅಪಾಯಕಾರಿ ಬೆಳವಣಿಗೆ ಆಗಿದೆ. ಈ ರೀತಿಯ ಪ್ರಕರಣಗಳಲ್ಲಿ ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ
'ಪರ್ದೇಸ್' ನಟಿ ಮಹಿಮಾ ಚೌಧರಿಯ ಪುತ್ರಿಯನ್ನು ನೋಡಿದ್ದೀರಾ?
ಬಾಲಿವುಡ್ 'ತಲೈವಿ' ಕಂಗನಾ ರಣಾವತ್ ಇದ್ದ ಕಡೆ ವಿವಾದಕ್ಕೇನು ಕೊರತೆ ಇಲ್ಲ ಎನ್ನುವಂತಾಗಿದೆ. ಯಾಕೆಂದರೆ, ಅವರು ಅಷ್ಟೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಸುಶಾಂತ್ ವಿಚಾರದಲ್ಲಿ ಕಂಗನಾ ಸುದ್ದ
ರತ್ನಗಿರಿ, ಆಪೂಸ್, ಮಲ್ಲಿಕಾ ತಳಿಗಳ ಮಾವಿನ ಹಣ್ಣುಗಳನ್ನು ಜಿಲ್ಲೆಯ ನಾನಾ ಕಡೆಗಳಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ ತೋತಾಪುರಿ (ಗೋವಾ), ನೀಲಂ ತಳಿ ಮಾವುಗಳನ್ನು ಕೂಡ ಕೆಲವರು ಬೆಳೆದಿದ್ದಾ
ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯಾರ್ಕರ್ ಕಿಂಗ್ ಟಿ ನಟರಾಜನ್ ಅವರು ಕಣಕ್ಕೆ ಇಳಿಯದೇ ಇರಲು ಕಾರಣವನ್ನು ವಿವಿಎಸ್ ಲಕ್ಷ್ಮಣ್ ಬಹಿರಂಗಪಡ
ಕ್ರಿಕೆಟರ್ ಕೆ.ಎಲ್.ರಾಹುಲ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 29ನೇ ವಸಂತಕ್ಕೆ ಕಾಲಿಟ್ಟ ಸಡಗರದಲ್ಲಿರುವ ಕೆ.ಎಲ್.ರಾಹುಲ್ಗೆ ಗೆಳತಿ, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಶುಭ ಕೋರಿದ್ದಾರೆ.
ನೆಲಮಂಗಲದ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 6 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ವ್ಯಕ್ತಿ ಎಸ್ಕೇಪ್ ಆಗಿದ್ದು, ಪತ್ತೆಯಾಗದ ಪರಿಣಾಮ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ.
ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈವರೆಗೆ ಸೋಲನುಭವಿಸದ ಏಕಮಾತ್ರ ತಂಡವಾಗ ಉಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಕೆಕೆಆರ್ ಎದುರು ಗೆದ್ದು ಹ್ಯಾಟ್ರಿಕ್ ಜಯವನ್ನು ಎದುರ
ಗರ್ಲ್ಫ್ರೆಂಡ್ ದಿಶಾ ಪಟಾನಿ ಜೊತೆಗೆ ಟೈಗರ್ ಶ್ರಾಫ್ ಫ್ಲೈಟ್ ಹತ್ತಿ ಹೊರಟಿದ್ದೆಲ್ಲಿ?
ತಿ. ನರಸೀಪುರ ಭಾಗದಲ್ಲಿ ಮೀನುಗಾರರು ಅನೇಕ ರೀತಿಯ ವಿನಾಶಕಾರಿ ಮೀನು ಹಿಡಿಯುವ ಪದ್ಧತಿಗಳನ್ನು ಬಳಸುತ್ತಾರೆ. ಇವುಗಳಲ್ಲಿ ಸೈನೈಡ್ ಮೀನುಗಾರಿಕೆ ಮತ್ತು ಡೈನಾಮೈಟ್ ಮೀನುಗಾರಿಕೆ ಪ್ರಮುಖವಾಗಿವೆ.
24.44ಲಕ್ಷ ರೂ. ವೌಲ್ಯದ ಅರ್ಧ ಕೆ.ಜಿ. ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತ ದುಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ. ಸಾಕ್ಸ್ನಲ್ಲಿ ಚಿನ್ನವನ್ನು ಇಟ್