SENSEX
NIFTY
GOLD
USD/INR

Weather

21    C

ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ: ಕಾಂಗ್ರೆಸ್‌ ಒಬಿಸಿಗೆ ಮಂಡಳಿಗೆ ನೇತೃತ್ವ ಇಲ್ಲ, ಸದಸ್ಯನಷ್ಟೇ - ಸಿಎಂ ಸ್ಪಷ್ಟನೆ

ಎಐಸಿಸಿ ಒಬಿಸಿ ಸಲಹಾ ಮಂಡಳಿಗೆ ನೇಮಕದ ಬಗ್ಗೆ ತಮಗೆ ತಿಳಿದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೆ ವಿಚಾರಿಸಲಾಗುವುದು ಎಂದಿದ್ದಾರೆ. ಜುಲೈ 15ರಂದು ಬೆಂಗಳೂರಿನಲ್ಲಿ ಒಬಿಸಿ ಸಮುದಾಯಗಳ ಸಭೆ ನಿಗದ

6 Jul 2025 10:17 pm
ಭಾರತ Vs ಇಂಗ್ಲೆಂಡ್ 2ನೇ ಟೆಸ್ಟ್: ಸೇಡು ತೀರಿಸಿಕೊಂಡು ಟೀಂ ಇಂಡಿಯಾ! ಗಿಲ್‌ ಬ್ಯಾಟಿಂಗ್‌, ಆಕಾಶ್‌ ದೀಪ್‌ ಬೌಲಿಂಗ್‌ಗೆ ಆಂಗ್ಲರು ಶರಣು

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ ತಂಡವನ್ನು ಸೋಲಿಸಿದೆ. ಗಿಲ್ ಅವರ ಬ್ಯಾಟಿಂಗ್ ಮತ್ತು ಆಕಾಶ್ ದೀಪ್ ಅವರ ಬೌಲಿಂಗ್ ದಾಳಿ ನೆರವಾಯಿತು. ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್ ಗಳಿಸ

6 Jul 2025 9:47 pm
ಟೀ ಬ್ರೇಕ್‌ಗೂ ಮುನ್ನ ಜಡೇಜಾ ಆಟ ಸ್ಲೋ ಆಡಿದ್ಯಾಕೆ?: ಜಡ್ಡು ಬ್ಯಾಟಿಂಗ್ ಬಗ್ಗೆ ಶುರುವಾಯ್ತು ಚರ್ಚೆ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಡಿಕ್ಲರೇಷನ್ ವಿಳಂಬಕ್ಕೆ ಸಂಬಂಧಿಸಿದಂತೆ ಟೀಕೆಗಳು ವ್ಯಕ್ತವಾಗಿವೆ. ಗೌತಮ್ ಗಂಭೀರ್ ಅವರ ಸೂಚನೆಗಾಗಿ ಕಾಯುತ್ತಿದ್ದರಿಂದ ಡಿಕ್ಲರೇಷನ್ ತ

6 Jul 2025 9:04 pm
ದಾವಣಗೆರೆ PSI ಸಾವು: ಚಿನ್ನ ಜಪ್ತು ಮಾಡಿ ತಂದ ಮರುದಿನವೇ ನಾಪತ್ತೆಯಾಗಿದ್ದ ಪೊಲೀಸ್‌ ಅಧಿಕಾರಿ!

ದಾವಣಗೆರೆ ಪಿಎಸ್‌ಐ ಬಿ.ಆರ್. ನಾಗರಾಜಪ್ಪ ತುಮಕೂರಿನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದಿಂದ ಚಿನ್ನ ಜಪ್ತಿ ಮಾಡಿ ತಂದ ಮರುದಿನವೇ ಅವರು ನಾಪತ್ತೆಯಾಗಿದ್ದು, ಈ ಘಟನೆ ಅನುಮಾನಕ್ಕೆ ಎಡೆಮಾಡಿಕೊಟ್ಟಿ

6 Jul 2025 8:42 pm
ಜೋಗದ ಮೋಡಿಗೆ ಮರುಳಾದ ಶಿವಣ್ಣ - ಗೀತಾ ದಂಪತಿ; ಹಾಲ್ನೊರೆಯ ಸೌಂದರ್ಯಕ್ಕೆ ಮನಸೋತ 'ಕರುನಾಡ ಚಕ್ರವರ್ತಿ'

ಜೋಗದ ಮೋಡಿಗೆ ಮರುಳಾದ ಶಿವಣ್ಣ - ಗೀತಾ ದಂಪತಿ; ಹಾಲ್ನೊರೆಯ ಸೌಂದರ್ಯಕ್ಕೆ ಮನಸೋತ 'ಕರುನಾಡ ಚಕ್ರವರ್ತಿ'

6 Jul 2025 8:32 pm
ಕುರುಬರ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸಲು ಸಿಎಂ ಪ್ಲ್ಯಾನ್‌; ಶೋಷಿತ ವರ್ಗಗಳ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಶಾಖಾಮಠವನ್ನು ಲೋಕಾರ್ಪಣೆ ಮಾಡಿದರು. ಶಿಕ್ಷಣದಿಂದ ವಂಚಿತರಾಗದೇ, ವೈಚಾರಿಕತೆ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಲು ಸಮಾಜ

6 Jul 2025 8:20 pm
ಬೆಳಗಾವಿಯಲ್ಲಿ KSRTC ಬಸ್‌ ಮತ್ತು ಕಾರು ಮಧ್ಯೆ ಅಪಘಾತ; ಮೂವರು ಸ್ಥಳದಲ್ಲೇ ಸಾವು!

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯ ದರ್ಶನ ಮುಗಿಸಿ

6 Jul 2025 7:39 pm
ಭದ್ರಾ ಜಲಾಶಯಕ್ಕೆ ಭಾರೀ ನೀರು; 40 ವರ್ಷದಲ್ಲೇ ಹೊಸ ದಾಖಲೆ! ಭರ್ತಿಯಾಗಲು ಇನ್ನೆಷ್ಟು ಅಡಿ ಬಾಕಿ?

ದಾವಣಗೆರೆಯ ಭದ್ರಾ ಜಲಾಶಯವು ಜೂನ್ ತಿಂಗಳಲ್ಲೇ 163 ಅಡಿ ತಲುಪಿ ದಾಖಲೆ ನಿರ್ಮಿಸಿದೆ, ಜುಲೈ 2ನೇ ವಾರದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಕಳೆದ 40 ವರ್ಷಗಳಲ್ಲಿ ಇದೇ ಮೊದಲು ಇಂತಹ ಸಾಧನೆಯಾಗಿದೆ. ಜಲಾಶಯದ ನೀರಿನಿಂದಾಗಿ ದಾವಣಗೆರೆ ಮತ

6 Jul 2025 7:33 pm
ನೆಲಮಂಗಲದಲ್ಲಿನ ಸರಕಾರಿ ಜಾಗದಲ್ಲಿದ್ದ ಮರಗಳ ಅಕ್ರಮ ಸಾಗಣೆ; ಮರದ ದಿಮ್ಮಿ ಶೇಖರಣೆ, ಮಾರಾಟಕ್ಕೆ ಪೊಲೀಸಪ್ಪನ ಮನೆಯೇ ಶ್ರೀರಕ್ಷೆ!

ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯಲ್ಲಿ ಸರ್ಕಾರಿ ಜಾಗದಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಪೊಲೀಸ್ ಪೇದೆ ಶಿವ

6 Jul 2025 6:45 pm
ರಾಜ್ಯಾದ್ಯಂತ ಬಿ - ಖಾತಾ ಆಸ್ತಿಗೆ ದುಪ್ಪಟ್ಟು ತೆರಿಗೆ! ಕರಡು ನಿಯಮ ಹೊರಡಿಸಿದ ಸರ್ಕಾರ

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ತೆರಿಗೆ ಮತ್ತು ಶುಲ್ಕ ದರಗಳನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಹೊಸ ತೆರಿಗೆ ನಿಯಮಗಳನ್ನು ಸೇರಿಸಲು ಚಿಂತನೆ ನಡೆದಿದೆ. 'ಬಿ-ಖಾತಾ' ಹೊಂದಿರುವ ಆಸ್ತಿಗಳಿಂದ ದುಪ್ಪಟ್ಟು ತೆರಿಗೆ

6 Jul 2025 6:30 pm
ಮಂಡ್ಯ ಯುವತಿ - ತುಮಕೂರು ಯುವಕ ಲವ್‌ ಮ್ಯಾರೇಜ್‌: ಕೊಲೆಯಲ್ಲಿ ಅಂತ್ಯ! 25 ಬಾರಿ ಚುಚ್ಚಿ ಕೊಂದ ಪತಿ

ತುಮಕೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನವೀನ್ ಎಂಬಾತ ತನ್ನ ಹೆಂಡತಿ ಗೀತಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮತ್

6 Jul 2025 6:02 pm
ಡಿಕೆ ಶಿವಕುಮಾರ್ ಮುಂದೆ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಲಿ; ಒಡಂಬಡಿಕೆಯಂತೆ ಉನ್ನತ ಸ್ಥಾನ ಸಿಗಲಿ - ರಂಭಾಪುರಿ ಸ್ವಾಮೀಜಿ

ರಾಮನಗರದಲ್ಲಿ ರಂಭಾಪುರಿ ಸ್ವಾಮೀಜಿಗಳು ಡಿಕೆ ಶಿವಕುಮಾರ್ ಅವರು ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳುವಂತೆ ಆಶಿಸಿದ್ದಾರೆ. ಒಡಂಬಡಿಕೆಯಂತೆ ಅವರಿಗೆ ಉನ್ನತ ಸ್ಥಾನ ಸಿಗಲಿ ಎಂದು ಹಾರೈಸಿದ್ದಾರೆ. ಬಾಳೆಹೊನ್ನೂರು ಶ್ರೀಗಳು ತಮ್

6 Jul 2025 5:55 pm
ಸ್ಕರ್ಟ್‌, ಜೀನ್ಸ್ ಧರಿಸಿ ದೇವಸ್ಥಾನಕ್ಕೆ ಬರ್ಬೇಡಿ, ಮಧ್ಯ ಪ್ರದೇಶದ 40 ದೇವಸ್ಥಾನಗಳ ಹೊರಗೆ ಪೋಸ್ಟರ್‌; ನಮ್ಮ ಹಕ್ಕು ಕೇಳೋಕೆ ನೀವ್ಯಾರು ಅಂದ್ರು ಹೋರಾಟಗಾರ್ತಿ!

ಜಬಲ್‌ಪುರದ 40 ದೇವಾಲಯಗಳ ಹೊರಗೆ 'ಮಹಾಕಾಲ್ ಸಂಘ್ ಇಂಟರ್ನ್ಯಾಷನಲ್ ಬಜರಂಗ ದಳ'ವು ಸ್ಕರ್ಟ್, ಜೀನ್ಸ್-ಟಾಪ್, ಸ್ಕರ್ಟ್‌ ಧರಿಸಿದ ಮಹಿಳೆಯರಿಗೆ ಹೊರಗಿನಿಂದಲೇ ದೇವರ ದರ್ಶನ ಪಡೆಯಲು ಸೂಚಿಸುವ ಪೋಸ್ಟರ್‌ಗಳನ್ನು ಅಂಟಿಸಿದೆ. ಇದು ವಿ

6 Jul 2025 5:44 pm
ಭಾರತ ಇಂಗ್ಲೆಂಡ್‌ 2ನೇ ಟೆಸ್ಟ್‌: 5ನೇ ದಿನದ ಆಟಕ್ಕೆ ಮಳೆಯ ಅಡ್ಡಿ: ಡ್ರಾ ಆಗುವತ್ತ ಸಾಗಿದ ಪಂದ್ಯ?

ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಭಾರತ ಗೆಲುವಿನ ಸನಿಹದಲ್ಲಿದ್ದು, ಕೊನೆಯ ದಿನ 7 ವಿಕೆಟ್ ಪಡೆಯಬೇಕಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ಮೈದಾನ ಒಣ

6 Jul 2025 5:05 pm
ಅನಿಮೇಶ್ ಕುಜೂರ್ ಈಗ ಭಾರತದ ವೇಗದ ಓಟಗಾರ: ಈತನ ವೇಗಕ್ಕೆ ರಾಷ್ಟ್ರೀಯ ದಾಖಲೆಗಳೆಲ್ಲವೂ ಧೂಳೀಪಟ

ಭಾರತದ ಅಥ್ಲೀಟ್‌‌ಗಳಿಗೆ ಅದ್ಭುತ ಯಶಸ್ಸು! ಅನಿಮೇಶ್ ಕುಜೂರ್ 100 ಮೀಟರ್ ಓಟದಲ್ಲಿ 10.18 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ, ಗುರಿಂದರ್‌ವೀರ್‌ ಸಿಂಗ್‌ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರ

6 Jul 2025 4:01 pm
ಅಮೃತ ಭಾರತ್‌ ಯೋಜನೆಯಡಿ ಕರ್ನಾಟಕ ಪ್ರಮುಖ 3 ರೈಲು ನಿಲ್ದಾಣಗಳ ಅಭಿವೃದ್ಧಿ - ವಿ ಸೋಮಣ್ಣ ಘೋಷಣೆ; ಯಾವೆಲ್ಲಾ?

ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ಮತ್ತು ತರೀಕೆರೆ ರೈಲು ನಿಲ್ದಾಣಗಳನ್ನು ಅಮೃತ ಭಾರತ್‌ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಚಿಕ್ಕಮಗಳೂರು-ತಿರುಪತಿ ರೈಲಿಗೆ ಜುಲೈ 11ಕ್ಕೆ

6 Jul 2025 3:38 pm
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಒಬ್ಬ ಕಾರ್ಮಿಕ ಮೃತ, ನಾಲ್ವರಿಗೆ ಗಾಯ!

ತಮಿಳುನಾಡಿನ ವಿರುದುನಗರ ಜಿಲ್ಲೆಯ ಕೀಲ ತೈಲಪಟ್ಟಿಯ ಪಟಾಕಿ ತಯಾರಿಕಾ ಘಟಕದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತನಿಖೆ ಮಾಡಲಾಗುತ

6 Jul 2025 2:57 pm
ಭೇಟಿ, ಮಾತು ನಿಲ್ಲಿಸಿದ್ದಕ್ಕೆ ಮುಂಬೈನ ಸಲಿಂಗ ಪ್ರೇಮಿಯನ್ನು ವಿಷವಿಕ್ಕಿ ಕೊಂದೇ ಬಿಟ್ಟ!?

ಮಹಾರಾಷ್ಟ್ರದಲ್ಲಿ ನಡೆದ ಘಟನೆಯಿದು. 16 ವರ್ಷದ ಗೆಳೆಯನನ್ನು 19 ವರ್ಷದ ಯುವಕ ಕೊಲೆ ಮಾಡಿದ್ದಾನೆ. ಸಂತ್ರಸ್ತ ಮತ್ತು ಆರೋಪಿ ನಡುವೆ ಸಲಿಂಗ ಸಂಬಂಧವಿತ್ತು. ಪೋಷಕರ ಒತ್ತಾಯದ ಮೇರೆಗೆ ಸಂತ್ರಸ್ತ ಮಾತನಾಡಿಸುವುದನ್ನು ನಿಲ್ಲಿಸಿದ್ದ

6 Jul 2025 2:03 pm
ಭಾರತ- ಇಂಗ್ಲೆಂಡ್‌ ಟೆಸ್ಟ್‌: 5ನೇ ದಿನದ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ? ಹವಾಮಾನ ವರದಿ ಹೇಳುವುದೇನು?

ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ರೋಚಕ ಹಂತ ತಲುಪಿದೆ. ಭಾರತವು ಇಂಗ್ಲೆಂಡ್‌ಗೆ 608 ರನ್‌ಗಳ ಗುರಿ ನೀಡಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್ 72/3 ರನ್ ಗಳಿಸಿದೆ. ಮಳೆಯಿಂದಾಗ

6 Jul 2025 1:30 pm
ವಿಶ್ವ ಕಣ್ಣೋಟ-16: ಸೌರಮಂಡಲದ ಹೆಪ್ಪುಗಟ್ಟಿದ ಗಡಿಗಳು;‌ ಕೈಪರ್ ಬೆಲ್ಟ್, ಊರ್ಟ್ ಕ್ಲೌಡ್‌ ಮತ್ತು ಪ್ಲಾನೆಟ್9 ರಹಸ್ಯ!

ನಮ್ಮ ಸೌರಮಂಡಲವು ನೆಪ್ಚೂನ್ ಆಚೆಗಿನ ಹಿಮಾವೃತ 'ಕೈಪರ್ ಬೆಲ್ಟ್‌' ಮತ್ತು 'ಊರ್ಟ್ ಕ್ಲೌಡ್‌'ಗಳವರೆಗೂ ಹರಡಿದೆ. ಈ ಪ್ರದೇಶಗಳು ಧೂಮಕೇತುಗಳ ತವರಾಗಿದ್ದು, ಸೌರಮಂಡಲದ ಆರಂಭದ ಕುರುಹುಗಳನ್ನು ಹೊತ್ತಿವೆ. ಇಲ್ಲಿನ ವಿಚಿತ್ರ ಕಕ್ಷೆಗ

6 Jul 2025 12:44 pm
ಕ್ಲಾಸಿಕ್ 2025 ಜಾವೆಲಿನ್ ಸ್ಪರ್ಧೆ: ನೀರಜ್ ಚೋಪ್ರಾ ಚಿನ್ನದ ಸಾಧನೆ ಕಣ್ತುಂಬಿಕೊಂಡ ಬೆಂಗಳೂರು ಫ್ಯಾನ್ಸ್‌

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 'ನೀರಜ್ ಚೋಪ್ರಾ ಕ್ಲಾಸಿಕ್ 2025' ಜಾವೆಲಿನ್ ಸ್ಪರ್ಧೆಯಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಎಲ್ಲರ ನೀರೀಕ್ಷೆಯಂತೆ ಚಿನ್ನದ ಪದಕ ಗೆದ್ದುಕೊಂಡರು. 86.18 ಮೀಟರ್ ದೂರಕ್ಕೆ ಜಾವೆಲಿ

6 Jul 2025 12:02 pm
50 ವರ್ಷಗಳಿಂದ ಪರಿಹಾರವಾಗದ ಗದಗ ಬೆಟಗೇರಿ ನೀರಿನ ಸಮಸ್ಯೆ ; ಪ್ರಧಾನಿಗೆ ಪತ್ರ

ಕಳೆದ 50 ವರ್ಷಗಳಿಂದ ಗದಗ-ಬೆಟಗೇರಿ ಅವಳಿ ನಗರ ನೀರಿನ ಸಮಸ್ಯೆ ಎದುರಿಸುತ್ತಿದೆ. 15 - 20 ದಿನಗಳಿಗೊಮ್ಮೆ ನೀರು ಬಿಡಲಾಗುತ್ತದೆ. ದೈನಂದಿನ ಕೆಲಸಗಳು ಅಸ್ತವ್ಯಸ್ತವಾಗುತ್ತಿವೆ. ಯಾವಾಗ ನೀರು ಬಿಡುತ್ತಾರೋ ಎಂದು ಕಾದು ಕೂರುವಂತಹ ಪರಿಸ

6 Jul 2025 11:40 am
Star Boy: ಇಂಗ್ಲೆಂಡ್‌ನಲ್ಲಿ ಇತಿಹಾಸ ನಿರ್ಮಿಸಿದ ಶುಭ್ಮನ್‌ ಗಿಲ್‌ಗೆ ಹೊಸ ಹೆಸರಿಟ್ಟ ವಿರಾಟ್‌ ಕೊಹ್ಲಿ

ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್‌ ಗಿಲ್, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ (269) ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

6 Jul 2025 10:31 am
ಇಂಗ್ಲೆಂಡ್‌ ವಿರುದ್ಧ ಶುಭಮನ್‌ ಗಿಲ್‌ ಮುರಿದ 5 ದಾಖಲೆಗಳು ಏನೇನು? ಈ ದಾಖಲೆ ಮಾಡಿದ ಮೊದಲ ಭಾರತೀಯ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತವು ಸಂಪೂರ್ಣ ಮೇಲುಗೈ ಸಾಧಿಸಿದೆ. ಗಿಲ್ ಅವರು ಒಂದೇ ಪಂದ್ಯದಲ್ಲಿ ದ್ವಿಶತಕ ಮತ್ತು 150ಕ್ಕೂ ಹೆಚ್ಚು ರ

6 Jul 2025 10:30 am
3I/ATLAS: ಸೌರಮಂಡಲಕ್ಕೆ ಬಂದ ಮೂರನೇ ಅಂತರತಾರಾ ಅತಿಥಿ; ಏನಿದರ ವಿಶೇಷತೆ?

ಖಗೋಳಶಾಸ್ತ್ರಜ್ಞರು ಸೌರವ್ಯೂಹವನ್ನು ಪ್ರವೇಶಿಸಿರುವ 3I/ATLAS ಅಥವಾ A11pl3Z ಹೆಸರಿನ ಮೂರನೇ ಅಂತರತಾರಾ ಬಾಹ್ಯಾಕಾಶ ಶಿಲೆಯನ್ನು ಪತ್ತೆಹಚ್ಚಿದ್ದಾರೆ. ಇದು ಅತಿ ವೇಗವಾಗಿ ಅಂದರೆ ಗಂಟೆಗೆ ಗಂಟೆಗೆ 245,000 ಕಿ.ಮೀ ವೇಗದಲ್ಲಿ ಸೂರ್ಯನ ಕಡೆಗೆ

6 Jul 2025 9:22 am
ಮಂಡ್ಯ ಪ್ರವಾಹ ಪೀಡಿತ 90 ಗ್ರಾಮಗಳಲ್ಲಿ ಶುರುವಾಗಿದೆ ಆತಂಕ ; ಜಿಲ್ಲಾಡಳಿತದಿಂದ ಪಟ್ಟಿ ಸಿದ್ಧ

ಮುಂದಿನ ಎರಡು ತಿಂಗಳ ಕಾಲ ನಿರಂತರ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾನಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ನಡೆಸಿ ಸಜ್ಜಾಗಿರಲು ಸೂಚ

6 Jul 2025 9:07 am
ಕೃಷ್ಣಾ ನದಿ ದಂಡೆ ಹಳ್ಳಿಗಳಲ್ಲಿ ನೆರೆಯ ಆತಂಕ

ಕೃಷ್ಣಾ ಕೊಳ್ಳದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ನದಿಗೆ ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ 95 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ. ಇದರಿಂದ ನದಿ ದಂಡೆ ಗ್ರಾಮದಲ್ಲಿ ಹೈ ಅಲರ್ಟ್‌ ಘೋಷಿಸಲ

6 Jul 2025 8:21 am
America Party; ದೊಡ್ಡಣ್ಣನ ದ್ವಿಪಕ್ಷ ಪದ್ಧತಿʼಗೆ ಎಲಾನ್‌ ಮಸ್ಕ್‌ ಸವಾಲ್;‌ ಮಾಡಲಿದ್ದಾರಾ ಕಮಾಲ್?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿದ 'ಒನ್‌ ಬಿಗ್‌ ಬ್ಯೂಟಿಫುಲ್‌ ಬಿಲ್‌' ಅನ್ನು ವಿರೋಧಿಸಿ, ಅವರ ಮಾಜಿ ಮಿತ್ರ ಎಲಾನ್ ಮಸ್ಕ್ 'ಅಮೆರಿಕ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ದೇಶದ ದ್ವಿಪಕ

6 Jul 2025 8:04 am
Explained: ಅಣ್ತಮ್ಮ ದ್ವೇಷ ಮರೆತಿದ್ದೇನೋ ಸರಿ, ದಕ್ಷಿಣದ ಈ ಪ್ರಬಲ ರಾಜ್ಯ ಕೂಡ ಠಾಕ್ರೆ ರಿ-ಯೂನಿಯನ್‌ ಸ್ವಾಗತಿಸಿದ್ದೇಕೆ?

ರಾಷ್ಟ್ರೀಯ ಶಿಕ್ಷಣ ನೀತಿಯಡಿ 'ಹಿಂದಿ ಹೇರಿಕೆ'ಯನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ಠಾಕ್ರೆ ಸೋದರರಾದ ಉದ್ಧವ್ ಮತ್ತು ರಾಜ್ ಒಂದಾಗಿದ್ದಾರೆ. ಈ ರಾಜಕೀಯ ಮರುಒಗ್ಗಟ್ಟನ್ನು ಸ್ವಾಗತಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.

6 Jul 2025 7:10 am
ಮಾವಿನ ಹಣ್ಣಿಗಿಂತಲೂ ದುಬಾರಿಯಾಯ್ತು ನೇರಳೆ ಹಣ್ಣು; ಸಂತಸದಲ್ಲಿ ಕಂಡುಬಂದವು ಬೆಳೆಗಾರರ ಕಣ್ಣು

ಮಾವಿನ ಹಣ್ಣಿನ ಬೆಲೆ ಕುಸಿದಿದ್ದು, ನೇರಳೆ ಹಣ್ಣು ದುಬಾರಿಯಾಗಿದೆ. ಕೆ.ಜಿ.ಗೆ ₹250ರ ತನಕ ಮಾರಾಟವಾಗುತ್ತಿದ್ದು, ಬೆಳೆಗಾರರಿಗೆ ಲಾಭ ತರುತ್ತಿದೆ. ಕಡಿಮೆ ಉತ್ಪಾದನೆ ಮತ್ತು ಮಾವಿಗೆ ಬೇಡಿಕೆ ಕುಸಿದಿದ್ದರಿಂದ, ಆಂಧ್ರದಿಂದ ಆಮದು ಮಾ

6 Jul 2025 5:54 am
ಗಿಲ್‌ ಆಟಕ್ಕೆ ಇಂಗ್ಲೆಂಡ್‌ ಗಿರಗಿಟ್ಲೆ - ದಿಟ್ಟತನದ ಬ್ಯಾಟಿಂಗ್ ನಡೆಸಿದ ಭಾರತ - ಆಂಗ್ಲರ ಮುಂದೆ ದೈತ್ಯ ಸವಾಲು

ಎಡ್ಜ್‌ಬ್ಯಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಅವರ ಶತಕದ ನೆರವಿನಿಂದ ಭಾರತವು 6 ವಿಕೆಟ್‌ಗೆ 427 ರನ್ ಗಳಿಸಿ ಡಿಕ್ಲೇರ್ ಮಾಡಿತು, ಆತಿಥೇಯರಿಗೆ 608 ರನ್‌ಗಳ ಬೃಹತ್ ಗುರಿಯನ್

6 Jul 2025 12:17 am
ಟೆಕ್ಸಾಸ್‌ನಲ್ಲಿ ದಿಢೀರ್ ಪ್ರವಾಹ: 27 ಸಾವು - ಅನೇಕ ಮಂದಿ ನಾಪತ್ತೆ

ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹ ಸಂಭವಿಸಿದೆ. ಡೊನಾಲ್ಡ್ ಟ್ರಂಪ್ ಇದನ್ನು ಆಘಾತಕಾರಿ ಎಂದು ಕರೆದಿದ್ದಾರೆ. ಒಂಬತ್ತು ಮಕ್ಕಳು ಸೇರಿದಂತೆ 27 ಮಂದಿ ಮೃತಪಟ್ಟಿದ್ದಾರೆ. ಟೆಕ್ಸಾಸ್ ಹಿಲ್ ಕಂಟ್ರಿಯಲ್ಲಿ ಈ ದುರಂತ ಸಂಭವಿಸಿದೆ. ರಕ್ಷ

5 Jul 2025 11:34 pm
ಗಾಣಿಗರ ಮಠದ ಅನುದಾನದಲ್ಲಿ ಶಿವರಾಜ್ ತಂಗಡಗಿಗೆ ಶೇ. 25ರಷ್ಟು ಕಮೀಷನ್ - ಸ್ವಾಮೀಜಿ ಆರೋಪ

ನೆಲಮಂಗಲ: ನೆಲಮಂಗಲದ ಶ್ರಿಕ್ಷೇತ್ರ ತೈಲೇಶ್ವರ ಗಾಣಿಗರ ಮಹಸಂಸ್ಥಾನ ಮಠಕ್ಕೆ ಸರ್ಕಾರದ ವತಿಯಿಂದ ನೀಡಲಾಗಿರುವ ಅನುದಾನದಲ್ಲಿ ಸಚಿವ ಶಿವರಾಜ್ ತಂಗಡಗಿಯವರು ಶೇ. 25ರಷ್ಟು ಕಮೀಷನ್ ಪಡೆದಿದ್ದಾರೆಂದು ಮಠದ ಸ್ವಾಮೀಜಿಯವರಾದ ಪೂರ್

5 Jul 2025 10:23 pm
‌ 1 ಶಾಲೆಯ ಗೋಟೆಗೆ ಬಣ್ಣ ಬಳಿಯಲು 443 ಕಾರ್ಮಿಕರ ಬಳಕೆ; 24 ಲೀ. ಪೇಂಟ್‌ಗೆ 3.38 ಲಕ್ಷ ರೂ. ಬಿಲ್; ಮಧ್ಯಪ್ರದೇಶದ ಮಹಾ ಹಗರಣದ ಲೆಕ್ಕ ಕಂಡು ಜನ ಶಾಕ್!

ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯ ಶಾಲೆಯೊಂದರಲ್ಲಿ ಬಣ್ಣ ಹಚ್ಚುವ ಹಗರಣ ಬೆಳಕಿಗೆ ಬಂದಿದೆ. ಕೇವಲ 24 ಲೀಟರ್ ಬಣ್ಣಕ್ಕೆ 3.38 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಬಣ್ಣ ಬಳಿಯಲು 443 ಕೂಲಿಯಾಳುಗಳನ್ನು ನೇಮಿಸಲಾಗಿದೆ. ಸಕಾಂಡಿ ಗ್ರಾಮದ ಶಾ

5 Jul 2025 9:47 pm
IND vs ENG: ರನ್‌ ಮಷಿನ್‌ ಕೊಹ್ಲಿ ದಾಖಲೆ ಸರಿಗಟ್ಟಿದ ಪ್ರಿನ್ಸ್‌ ಗಿಲ್‌; ಇಂಗ್ಲೆಂಡ್‌ ವಿರುದ್ಧ ಮುಂದುವರೆದ ಶತಕ ಬೇಟೆ!

ಎಡ್‌ಬಾಸ್ಟನ್ ಟೆಸ್ಟ್‌ನಲ್ಲಿ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲೂ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲ

5 Jul 2025 9:26 pm
Explained - ಪಿಎನ್ ಬಿ ಹಗರಣದ 6,400 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ನೇಹಲ್ ಮೋದಿ ಯಾರು?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯ ಸಹೋದರ ನೇಹಲ್ ಮೋದಿಯನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಭಾರತಕ್ಕೆ ಆತನನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈತ 14,000 ಕೋಟಿ ರೂ. ಹಗರಣದಲ್ಲಿ ಹಣ

5 Jul 2025 8:55 pm
ಮೇಕೆದಾಟು ಯೋಜನೆಗೆ ಕಾಂಗ್ರೆಸ್‌ ಸ್ಟಾಲಿನ್‌ರನ್ನ ಒಪ್ಪಿಸಲಿ ಎಂದಿದ್ದ ಕುಮಾರಸ್ವಾಮಿ; ಎಲ್ಲ ನಾವೇ ಮಾಡಿದ್ರೆ ಕೇಂದ್ರ ಸಚಿವರಿಗೇನು ಕೆಲಸ ?: ಇಕ್ಬಾಲ್‌ ಹುಸೇನ್

ಮೇಕೆದಾಟು ಯೋಜನೆಗೆ ತಮಿಳುನಾಡನ್ನು ಒಪ್ಪಿಸುವಂತೆ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಇಕ್ಬಾಲ್ ಹುಸೇನ್, ರಾಜಕೀಯ ಬದಿಗೊತ್ತಿ ಕೆಲಸ ಮಾಡಿ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರವು ಯೋಜನೆಗೆ ಹಣ ಮೀಸಲಿಟ್ಟಿದ್ದು, ಕುಮಾ

5 Jul 2025 8:04 pm
BBMPಯಲ್ಲಿ ಲಂಚ ಕೊಡದೆ ಕೆಲಸ ಆಗಲ್ಲ; ಎರಡೇ ವಾರದಲ್ಲಿ ಆರು ಭ್ರಷ್ಟಾಚಾರ ಬೆಳಕಿಗೆ, ಲೋಕ ನ್ಯಾಯಲಯ ಕಿಡಿ

ಬೆಂಗಳೂರಿನಲ್ಲಿ ಲಂಚಾವತಾರ ಹೆಚ್ಚಾಗಿದೆ. ಬಿಬಿಎಂಪಿ ಅಧಿಕಾರಿಗಳು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ನ್ಯಾಯಾಲಯವು ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂಜಿನಿಯರ್ ಯರಪ್ಪ ರೆಡ್ಡಿ ಜಾಮೀನು ತಿರಸ

5 Jul 2025 7:29 pm
ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಯ್ತು 10,000ನೇ ಡಕ್ ಔಟ್! ಈ ವಿಚಿತ್ರ ದಾಖಲೆಗೆ ಭಾಜರಾದವರು ಯಾರು?

ಕ್ರಿಕೆಟ್ ಜಗತ್ತಿನಲ್ಲಿ ಒಂದು ಅಪರೂಪದ ದಾಖಲೆ ನಿರ್ಮಾಣವಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬ್ರೈಡನ್ ಕಾರ್ಸ್ ಶೂನ್ಯಕ್ಕೆ ಔಟಾಗುವ ಮೂಲಕ ಈ ದಾಖಲೆ ಬರೆದಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾ

5 Jul 2025 7:13 pm
ಫ್ಯಾಮಿಲಿ ಮೆಚ್ಚಿಸಲು ನಕಲಿ ದಾಖಲೆ ಸೃಷ್ಟಿ; 2 ವರ್ಷ ಪೊಲೀಸರಿಗೆ ವಂಚಿಸಿದ ʻಲೇಡಿ ಸಿಂಗಂʼ, ರಾಜಸ್ಥಾನದಲ್ಲಿ ತಗ್ಲಾಕೊಂಡಿದ್ದೇಗೆ?

ರಾಜಸ್ಥಾನದಲ್ಲಿ ಮೋನಾ ಬುಗಾಲಿಯಾ ಎಂಬ ಮಹಿಳೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಆಗಿ ವೇಷ ಧರಿಸಿ ಎರಡು ವರ್ಷಗಳ ಕಾಲ ತರಬೇತಿ ಪಡೆದಿದ್ದಾಳೆ. 2021ರಲ್ಲಿ ಪರೀಕ್ಷೆಯಲ್ಲಿ ಫೇಲ್ ಆದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ತರಬೇ

5 Jul 2025 6:35 pm
Explainer : ದ್ವಿಚಕ್ರ ವಾಹನ ಚಾಲಕರಿಗೆ ಮಹತ್ವದ ಅಪ್ಡೇಟ್ಸ್ ಕೊಟ್ಟ ಕೇಂದ್ರ ಸರ್ಕಾರ

Important Information for 2 wheeler riders : ದ್ವಿಚಕ್ರ ವಾಹನರರಿಗೆ ಮಹತ್ವದ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಹೆಲ್ಮೆಟ್ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಹೆಲ್ಮೆಟ್ ತಯಾರಕ ಕಂಪೆನಿಯ ವಿರುದ್ದ ಕ್ರ

5 Jul 2025 6:21 pm
ಅಧಿಕಾರದಲ್ಲಿರುವ 50ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಪಳಿಯುಳಿಕೆಗಳು : ನಿಖಿಲ್ ಕುಮಾರಸ್ವಾಮಿ

Nikhil Kumaraswamy On Congress MLAs : ಯಾದಗಿರಿ ಅಸೆಂಬ್ಲಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವೆಂಟರಾವ್ ನಾಡಗೌಡ ಅವರು, ಶಾ

5 Jul 2025 5:55 pm
ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಜಟಾಪಟಿ: ಡಿಕೆಶಿ ಪರವಾಗಿ ಬಂಡೆಯಂತೆ ಬೆಂಬಲಕ್ಕೆ ನಿಂತಿರುವ ಶಾಸಕರ ಸಂಖ್ಯೆ ಎಷ್ಟು?

ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಅವರು ಮುಂದಿನ ಸಿಎಂ ಆಗಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಡಿಕೆ ಶಿವಕುಮಾರ್ ಪರವಾಗಿ ಇಕ್ಬಾಲ್ ಹುಸೇನ್ ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಈ ನಡುವೆ ಯಾರ ಪರವಾಗಿ ಶ

5 Jul 2025 5:49 pm
ಸಿಗದ ಸರಕಾರದ ಅನುದಾನ, ಹೊಳೆಗೆ ಸ್ವಂತ ಹಣದಲ್ಲಿ ಕಬ್ಬಿಣದ ಸಂಕ ನಿರ್ಮಿಸಿದ ಶಿವಮೊಗ್ಗದ ರೈತ

ಶಿವಮೊಗ್ಗದ ಚಿಪ್ಪಳಿ ಗ್ರಾಮದ ರೈತ ಗುರುನಾಥ್ ಅವರು ಸ್ವಂತ ಖರ್ಚಿನಲ್ಲಿ ನಂದಿಹೊಳೆಗೆ ಕಬ್ಬಿಣದ ಕಾಲುಸಂಕ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 60 ಅಡಿ ಉದ್ದದ ಈ ಕಾಲುಸಂಕವು ಸುಮಾರು 50 ಸಾವಿರ ರೂ. ವೆಚ್ಚದ

5 Jul 2025 5:36 pm
ಬಿಹಾರ ಬಿಜೆಪಿ ನಾಯಕ, ಉದ್ಯಮಿ ಮೇಲೆ ಗುಂಡಿನ ದಾಳಿ; ಮಗನ ಹತ್ಯೆಯ 6 ವರ್ಷಗಳ ಬಳಿಕ ಅಪ್ಪನ ಕೊಲೆ!

ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ಪಾಟ್ನಾದಲ್ಲಿ ಬಿಜೆಪಿ ನಾಯಕ ಮತ್ತು ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಅವರ ನಿವಾಸದ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಶುಕ್ರವಾರ ರಾತ್ರಿ ನಡೆದ ಈ ಘಟನೆ ರಾಜಕೀಯ

5 Jul 2025 5:35 pm
ಹಾಸನದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ - ಯುವಕನಿಂದ ಗಾಳಿಯಲ್ಲಿ ಗುಂಡು - 8 ಜನರ ಬಂಧನ

ಹಾಸನ ಜಿಲ್ಲೆಯ ಗೊರೂರು ಬಳಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯು ವಿಕೋಪಕ್ಕೆ ತಿರುಗಿ ಯುವಕನೋರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಗೊರೂರು ಠಾಣೆ ಪೊಲೀಸರು ಎ

5 Jul 2025 5:26 pm
ಸಿಎಂ ಕುರ್ಚಿ ಬದಲಾವಣೆಯ ಲಕ್ಷಣ ತೋರಿಸುತ್ತಿರುವ ಡಿಕೆ ಶಿವಕುಮಾರ್ : ಆರ್.ಅಶೋಕ

DK Shivakumar visiting temples : ವಿಪಕ್ಷದ ನಾಯಕ ಆರ್.ಅಶೋಕ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ ದೇವಸ್ಥಾನಕ್ಕೆ ಹೋಗುತ್ತಿರುವುದಕ್ಕೂ ಮುಖ್ಯಮಂತ್ರಿ ಬದಲಾವಣೆಯಾಗುವ ಲಕ್ಷಣಗಳನ್ನು ಹೋಲಿಕೆ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯ

5 Jul 2025 5:12 pm
ಕಾಂಗ್ರೆಸ್‌ನಲ್ಲಿ ಮುಗಿಯದ ಗೊಂದಲ: 3 ದಿನಗಳ ಸುರ್ಜೇವಾಲ ಸಭೆ ಬಗ್ಗೆ ಅಪಸ್ವರ! ಕಾರಣ ಏನು

ಸೋಮವಾರದಂದು ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು 40 ಶಾಸಕರ ಜೊತೆಗೆ ಸಭೆಯನ್ನು ನಡೆಸಿದ್ದರು. ಆದರೆ ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್

5 Jul 2025 5:00 pm
ಪೊಲೀಸ್ ಇಲಾಖೆಯಲ್ಲಿ ಸದ್ಯದಲ್ಲೇ ಮೂರು ಶಿಫ್ಟ್ ವ್ಯವಸ್ಥೆ ಜಾರಿ: ಕರ್ತವ್ಯದ ಒತ್ತಡ ಕಡಿಮೆ ಮಾಡಲು ಐತಿಹಾಸಿಕ ಕ್ರಮ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿಬ್ಬಂದಿಗೆ ಹೊಸ ಯೋಜನೆ ಜಾರಿಗೆ ಬರಲಿದೆ. ಸಿಬ್ಬಂದಿಯ ಕೆಲಸದ ಒತ್ತಡ ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮೂರು ಪಾಳಿ ಕರ್ತವ್ಯ ವ್ಯವಸ್ಥೆ ಜಾರಿಗೆ

5 Jul 2025 4:42 pm
ಜಮ್ಮು-ಕಾಶ್ಮೀರದಲ್ಲಿ ಬ್ರೇಕ್‌ ಫೇಲ್‌ ಆಗಿ 4 ಬಸ್‌ಗೆ ಗುದ್ದಿದ ಮತ್ತೊಂದು ಬಸ್‌; 36 ಅಮರನಾಥ ಯಾತ್ರಾರ್ಥಿಗಳಿಗೆ ಗಾಯ!

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ 36 ಅಮರನಾಥ ಯಾತ್ರಿಕರು ಗಾಯಗೊಂಡಿದ್ದಾರೆ. ಚಂದರ್‌ಕೋಟ್ ಪ್ರದೇಶದಲ್ಲಿ ನಾಲು ಬಸ್‌ ನಿಂತಿದ್ದವು. ಐದನೇ ಬಸ್‌ನಲ್ಲಿ ಬ್ರೇಕ್‌ ಫೇಲ್‌ ಆದ

5 Jul 2025 4:14 pm
ಕೋಮುಲ್‌ ಅಧ್ಯಕ್ಷರಾಗಿ ಶಾಸಕ ನಂಜೇಗೌಡ ಆಯ್ಕೆ, ಕೆಎಂಎಫ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು?

ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಕೆವೈ ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಲೂರಿನ ಕಾಂಗ್ರೆಸ್ ಶಾಸಕರಾದ ನಂಜೇಗೌಡ ಸತತ ಮೂರನೇ ಬಾರಿಗೆ ಈ ಸ್ಥಾನಕ್ಕೇರಿದ್ದಾರೆ. ಈ ಹಿಂದೆ ನಡೆದ ಚುನಾ

5 Jul 2025 3:38 pm
ರಾಜ್ಯಾಧ್ಯಕ್ಷ, ವಿಪಕ್ಷ ನಾಯಕತ್ವ ಗೊಂದಲ: ರಾಜ್ಯದಲ್ಲಿ ಅವಕಾಶ ಕಳೆದುಕೊಳ್ಳುತ್ತಿದ್ಯಾ ಬಿಜೆಪಿ?

ರಾಜ್ಯ ಕಾಂಗ್ರೆಸ್ ನಲ್ಲಿ ಸಾಕಷ್ಟು ಭಿನ್ನಮತೀಯ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿ ಆಗಿಲ್ಲ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ

5 Jul 2025 3:37 pm
ಡಿವೋರ್ಸ್ ನಂತ್ರ ಐ ಎಲ್ ಯೂ ಜಾನು ಎಂದಿದ್ಯಾಕೆ ಶಮಿ ಮಾಜಿ ಪತ್ನಿ?.. ಇನ್‌ಸ್ಟಾಗ್ರಾಮ್‌ ಪೋಸ್ಟ್​ನಲ್ಲಿ ಇರೋದೇನು?

ಏಳು ವರ್ಷಗಳ ಕಾನೂನು ಹೋರಾಟದ ನಂತರ, ಕೋಲ್ಕತ್ತಾ ಹೈಕೋರ್ಟ್ ಮೊಹಮ್ಮದ್ ಶಮಿ ಅವರು ತಮ್ಮ ಪತ್ನಿ ಹಸೀನ್ ಜಹಾನ್ ಮತ್ತು ಮಗಳಿಗೆ ತಿಂಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಆದೇಶಿಸಿದೆ. ಆದರೆ, ಹಸೀನ್ ಜಹಾನ್ ಈ ಮೊತ್ತವನ್ನು ವಿ

5 Jul 2025 3:09 pm
ಮಹಾರಾಷ್ಟ್ರ ಹೊಸ ರಾಜಕಾರಣ: ಮರಾಠಿ ಅಸ್ಮಿತೆಗಾಗಿ 20 ವರ್ಷಗಳ ವೈರತ್ವ ಮರೆತು ಒಂದಾದ ಉದ್ಧವ್-ರಾಜ್ ಠಾಕ್ರೆ!

ಅಚ್ಚರಿಯ ಬೆಳವಣಿಗೆಯೊಂದಕ್ಕೆ ಮಹಾರಾಷ್ಟ್ರ ರಾಜಕೀಯ ಸಾಕ್ಷಿಯಾಗಿದೆ. ದಶಕಗಳ ವೈಷಮ್ಯ ಮರೆತು ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ಮರಾಠಿಯ ಧ್ವನಿ' ಕಾರ್ಯಕ್ರಮದಲ್ಲಿ ಇಬ್ಬರೂ ಸ

5 Jul 2025 2:52 pm
ಇಡಿ, ಐಟಿಗಳಂತಹ ಸಂಸ್ಥೆಗಳಿಗೆ ಕಪಾಳಮೋಕ್ಷವಾಗುವ ಕಾಲ ದೂರವಿಲ್ಲ! ಬಿ ಕೆ ಹರಿಪ್ರಸಾದ್ ವಾಗ್ದಾಳಿ

ದೇಶದ ಜನ ಗಾಂಧಿ ಕುಟುಂಬದ ಜೊತೆಗೆ ನಿಂತಿದೆ, ಸಂವಿಧಾನ, ನ್ಯಾಯಂಗದ ಮೇಲಿನ ನಂಬಿಕೆ‌ ಕಳೆದುಕೊಂಡಿಲ್ಲ. ಸತ್ಯ ಹೊರಬರುವಾಗ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಂತೆ ವರ್ತಿಸುತ್ತಿರುವ ಇಡಿ,ಐಟಿ,ಗಳಂತಹ ಸಂಸ್ಥೆಗಳಿಗೆ ಕಪಾಳಮೋಕ್ಷವ

5 Jul 2025 2:27 pm
ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕಿಗೂ ನೀರು ಒದಗಿಸುವ ಯೋಜನೆ ಸಿದ್ಧವಾಗಿದೆ: ಡಿಕೆ ಶಿವಕುಮಾರ್

ತುಮಕೂರಿನ ಎಲ್ಲಾ ತಾಲೂಕುಗಳಿಗೂ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿ ಜನಪ್ರತಿನಿಧಿಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಕು

5 Jul 2025 1:59 pm
ಸಾಕು ಬಿಟ್ಟಿದ್ದು ರೈಲು..ಬೇಗ ಶುರು ಮಾಡಿ ಯೆಲ್ಲೋ ಮಾರ್ಗದ ಟ್ರೈನು: BMRCL ವಿರುದ್ಧ ತೇಜಸ್ವಿ ಸೂರ್ಯ ಸಾಲು ಸಾಲು ಪ್ರಶ್ನೆ

ಬಿಜೆಪಿ ಬೆಂಗಳೂರಿನ ಯಲ್ಲೋ ಲೈನ್ ಮೆಟ್ರೋ ವಿಳಂಬಕ್ಕೆ ಪ್ರತಿಭಟನೆ ನಡೆಸಿತು. ಜುಲೈ 5 ರಂದು ಲಾಲ್ ಬಾಗ್ ಬಳಿ ಪ್ರತಿಭಟನೆ ನಡೆಯಿತು. ಶೀಘ್ರದಲ್ಲೇ ಮೆಟ್ರೋ ಆರಂಭಿಸುವಂತೆ ಒತ್ತಾಯಿಸಲಾಯಿತು. ತೇಜಸ್ವಿ ಸೂರ್ಯ ಅವರು ಅಧಿಕಾರಿಗಳಿ

5 Jul 2025 1:54 pm
ಕಾಂಗ್ರೆಸ್‌ಗೆ ತಾಕತ್ತಿದ್ದರೆ ತಮಿಳುನಾಡಿನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ: ಎಚ್‌ಡಿಕೆ ಸವಾಲು

​ತಮಿಳುನಾಡು ಸರ್ಕಾರವನ್ನು ಒಪ್ಪಿಸದೇ ಮೇಕೆದಾಟು ಯೋಜನೆ ಕಚೇರಿ ತೆರೆದಿರುವುದರಿಂದ ಏನು ಪ್ರಯೋಜನ? ಮೇಕೆದಾಟು ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್ ನವರು, ನಾನಲ್ಲ. ಯೋಜನೆ ಮಾಡ್ತೇವೆ ಎಂದು ಹೇಳಿದವರು ಮಾಡಬೇಕು ತಾನೇ. ಎ

5 Jul 2025 1:44 pm
ಬರಲಿದೆ ಬೆಂಗಳೂರು ಕಂಪನಿಯ ಐಪಿಒ, ಷೇರು ಕೊಡುಗೆಗೂ ಮುನ್ನ ಭರ್ಜರಿ 126 ಕೋಟಿ ಸಂಗ್ರಹಿಸಿದ ಕಂಪನಿ

ಬೆಂಗಳೂರು ಮೂಲದ ಬ್ರಿಗೇಡ್ ಹೋಟೆಲ್ ವೆಂಚರ್ಸ್ ಐಪಿಒಗೆ ಮುಂಚಿತವಾಗಿ 360 ಒನ್ ಆಲ್ಟರ್ನೇಟ್ಸ್ ಅಸೆಟ್ ಮ್ಯಾನೇಜ್‌ಮೆಂಟ್‌ನಿಂದ 126 ಕೋಟಿ ರೂ. ಸಂಗ್ರಹಿಸಿದೆ. ಈ ಹೋಟೆಲ್ ಸಮೂಹವು 900 ಕೋಟಿ ರೂ.ಗಳ ಐಪಿಒ ಹೊರಡಿಸಲಿದ್ದು, ಈ ಹಣವನ್ನು ಸಾ

5 Jul 2025 1:37 pm
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಸಂಭಾವ್ಯರ ಪಟ್ಟಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಸಂಭಾವ್ಯರ ಪಟ್ಟಿ

5 Jul 2025 1:35 pm
ಸಿದ್ದರಾಮಯ್ಯ ನೇತೃತ್ವದಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಸ್ತಿತ್ವಕ್ಕೆ! ಬೆಂಗಳೂರಿನಲ್ಲೇ ಮೊದಲ ಸಭೆ

​​​​ಸಿದ್ದರಾಮಯ್ಯ ನೇತೃತ್ವದಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಈ ಸಲಹಾ ಮಂಡಳಿಯ ಮೊದಲ ಸಭೆ ಬೆಂಗಳೂರಿನಲ್ಲೇ ನಡೆಯಲಿದೆ. ಈ ಸಭೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗ

5 Jul 2025 1:27 pm
ಆಪರೇಷನ್ ಸಿಂಧೂರ್ ಯಶಸ್ಸು : ಭಾರತದ ಸೇನೆಯ 1ಲಕ್ಷ ಕೋಟಿಯ ಮೆಗಾ ಪರ್ಚೇಸ್ ಲಿಸ್ಟ್ ಹೀಗಿದೆ

Post Operation Sindoor Purchase : ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಡಿಫೆನ್ಸ್ ಯೋಜನೆಗಳಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಮೋದನೆಯನ್ನು ನೀಡಿದೆ. ಹಾಲೀ ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 6.81 ಲಕ್ಷ ಕೋಟಿ ರೂಪಾಯಿಯನ

5 Jul 2025 1:26 pm
ಟಿಬಿ ಡ್ಯಾಂನಿಂದ 64 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ; ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ ಮುಳುಗಡೆ ಸಾಧ್ಯತೆ

ತುಂಗಭದ್ರಾ ಜಲಾಶಯದಿಂದ 64 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಐತಿಹಾಸಿಕ ಸ್ಮಾರಕಗಳು ಮುಳುಗಡೆ ಆಗುವ ಸಾಧ್ಯತೆಯಲ್ಲಿದೆ. ನದಿ ಪಾತ್ರದ ಸುತ್ತಮುತ್ತಲಿನ ನಿವಾಸಿಗಳಿಗೆ ಎಚ್ಚರಿಕೆ ಕೊಡಲಾಗಿದೆ.

5 Jul 2025 12:51 pm
ಇಂಗ್ಲೆಂಡ್‌ ವಿರುದ್ಧ ಮಾರಕ ಬೌಲಿಂಗ್‌, ಕಪಿಲ್‌ ದೇವ್‌ ಸೇರಿ ಲೆಜೆಂಡ್‌ಗಳ ಸಾಲಿಗೆ ಸಿರಾಜ್‌ ಎಂಟ್ರಿ

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧ 70 ರನ್‌ಗಳಿಗೆ 6 ವಿಕೆಟ್ ಪಡೆದು ಮಿಂಚಿದ್ದಾರೆ, ಈ ಸಾಧನೆಯಿಂದ ಅವರು ಕಪಿಲ್ ದೇವ್, ಚೇತನ್ ಶರ್ಮಾ, ಮತ್ತು ಇಶಾಂತ್ ಶರ್ಮಾ ಅವರ ಸಾಲಿಗೆ ಸೇರಿದ್ದಾರೆ. ಈ

5 Jul 2025 12:00 pm
ಅಂದಿನ ಬೌಲರ್ಸ್, ಈಗಿನ ಕಾಲದ ವೇಗದ ಬೌಲರ್ಸ್ : ಫಿಟ್ನೆಸ್ ವ್ಯತ್ಯಾಸ ವಿವರಿಸಿದ ಸುನಿಲ್ ಗವಾಸ್ಕರ್

Sunil Gavaskar Complaint on Current Fast Bowlers : ಮಾಜಿ ಇಂಡಿಯಾ ತಂಡದ ನಾಯಕ ಸುನಿಲ್ ಗವಾಸ್ಕರ್, ಆಗಿನ ಮತ್ತು ಈಗಿನ ಕಾಲದ ವೇಗದ ಬೌಲರ್ ಗಳ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ. ಇಂದಿನ ಬೌಲರ್ಸ್ ಗಳು ಹೆಚ್ಚು ಜಿಮ್ ನಲ್ಲಿ ಕಾಲ ಕಳೆಯುವುದು ತಪ್ಪು ಎ

5 Jul 2025 11:48 am
ಸೂಪರ್‌ಯುನೈಟೆಡ್ ರ‍್ಯಾಪಿಡ್ ಚೆಸ್‌ನಲ್ಲಿ ಭಾರತದ ಗುಕೇಶ್‌ಗೆ ಭರ್ಜರಿ ಜಯ, ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆ

ಭಾರತದ ಯುವ ಚೆಸ್ ತಾರೆ ಡಿ. ಗುಕೇಶ್, ಕ್ರೊವೇಷಿಯಾದಲ್ಲಿ ನಡೆದ ಸೂಪರ್‌ಯುನೈಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ರ‍್ಯಾಪಿಡ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಜೇಯ ಪ್ರದರ್ಶನ ನೀಡಿದ ಅವರು, ಫ್ಯಾಬಿಯಾನೊ ಕ

5 Jul 2025 11:29 am
ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಅದ್ರೂ ಹೈಕೋರ್ಟ್ ನಲ್ಲಿ ತಡೆಯಾಜ್ಞೆ: 5 ವರ್ಷಗಳಲ್ಲಿ 4040 ಪ್ರಕರಣ

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 4040 ಪ್ರಕರಣಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪೈಕಿ 747 ಪ್ರಕರಣಗಳಲ್ಲಿ ಪ್ರಕರಣದ ತನಿಖಾಧಿಕಾರಿಯಿಂದ ಅಭಿಪ್ರಾಯವನ್ನು ಸಂಗ್ರಹ ಮಾಡಿದ ನಂತರದಲ್ಲಿ ತಡೆಯಾಜ್ಞೆಯನ್ನು ನೀಡಲಾಗಿದೆ. ಆ

5 Jul 2025 11:26 am
ಫ್ರಾಂಕ್ ವೊರೆಲ್ ಟ್ರೋಫಿಯ ಎರಡನೇ ಟೆಸ್ಟ್ ನಲ್ಲಿ ಸೂಪರ್ ಹೀರೋ ಆದ ಪ್ಯಾಟ್ ಕಮಿನ್ಸ್

​​​ಇತ್ತೀಚೆಗೆ ನಡೆದ ಫ್ರಾಂಕ್ ವೊರೆಲ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಮಿನ್ಸ್ ತಮ್ಮ ಬೌಲಿಂಗ್‌ನಲ್ಲಿ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರ ಕೀಸಿ ಕಾರ್ಟಿ ಅವರ ಕ್ಯಾಚನ್ನು ಕಮಿನ್ಸ್ ಒಂದು ಕೈಯ

5 Jul 2025 11:16 am
60 ದಿನಗಳ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ, ನಿಲ್ಲುತ್ತಾ ಗಾಜಾ ಯುದ್ಧ, ಫಲಿಸುತ್ತಾ ಟ್ರಂಪ್‌ ಪ್ರಯತ್ನ?

ಹಲವಾರು ಕದನ ವಿರಾಮಗಳ ನಂತರ, ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಸದ್ಯಕ್ಕೆ ನಿಲ್ಲುವ ಲಕ್ಷಣಗಳನ್ನು ತೋರುತ್ತಿದೆ. ಹಮಾಸ್ 60 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಮ್ಮತಿಸಿ

5 Jul 2025 11:08 am
ಮುಸ್ಲಿಮರೇ ಇಲ್ಲದಿದ್ದರೂ ಈ ಗ್ರಾಮದಲ್ಲಿ ಮೊಹರಂ ಸಂಭ್ರಮ ; ಹಿಂದೂಗಳೇ ಪೂಜಾರಿಗಳು!

ಈ ಗ್ರಾಮದಲ್ಲಿ ಮುಸಲ್ಮಾನರೇ ಇಲ್ಲ, ಹಿಂದುಗಳೇ ಮೊಹರಂನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಇಡೀ ಗ್ರಾಮಕ್ಕೆ ಮೊಹರಂ ದೊಡ್ಡ ಹಬ್ಬ ಎನ್ನುವುದು ವಿಶೇಷ. . ಐದು ದಿನ ಭಕ್ತರಿಗೆ ಮಾದಲಿ, ಅನ್ನಪ್ರಸಾದ ನೀಡಲಾಗುತ್ತದೆ. ಐದು ದಿ

5 Jul 2025 10:50 am
ರಾಜ್ಯ ಸರ್ಕಾರಕ್ಕೆ ತಲೆನೋವಾದ ಹೇಮಾವತಿ ಲಿಂಕ್ ಕೆನಾಲ್ ! ಎರಡು ಜಿಲ್ಲೆಗಳ ಒತ್ತಡದ ನಡುವೆ ಇಕ್ಕಟ್ಟಿನಲ್ಲಿ ಡಿಕೆಶಿ

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಯೋಜನೆಯನ್ನು ವಿರೋಧಿಸಿ ತುಮಕೂರು ಜಿಲ್ಲೆಯಲ್ಲಿ ಬೃಹತ್ ಹೋರಾಟ ನಡೆಯುತ್ತಿದೆ. ಇತ್ತ ಕುಣಿಗಲ್ ಹಾಗೂ ಮಾಗಡಿಯಲ್ಲೂ ಯೋಜನೆಯ ಪರವಾದ ವಾತಾವರಣ ಇ

5 Jul 2025 10:05 am
'ಬಿಗ್‌ ಬ್ಯೂಟಿಫುಲ್‌ ಮಸೂದೆ'ಗೆ ಡೊನಾಲ್ಡ್ ಟ್ರಂಪ್ ಸಹಿ: ಅಮೆರಿಕದಲ್ಲಿ ಹೊಸ ಕಾನೂನು ಜಾರಿ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದ ಅಧ್ಯಕ್ಷ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯ ಆರಂಭದಲ್ಲಿಯೇ ಮಹತ್ವದ ಶಾಸಕಾಂಗದ ಗೆಲುವು ಸಾಧಿಸಿದ್ದಾರೆ. ಶ್ವೇತಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು 'ಒಂದು, ದೊಡ್ಡ, ಸುಂದರ ಮಸೂದೆ' ಎಂದು ಕರೆದ ಕಾಯ್

5 Jul 2025 9:52 am
ಸಿಎಂ ನೇತೃತ್ವದಲ್ಲಿ ಸಂಧಾನ ಸಭೆ ; ನಂಜೇಗೌಡರಿಗೆ ಒಲಿದ ಕೋಮುಲ್‌ ಅಧ್ಯಕ್ಷ ಸ್ಥಾನ

ಕೋಮುಲ್‌ ಚುನಾವಣೆಯಲ್ಲಿ ಉಂಟಾಗಿದ್ದಂತಹ ಗೊಂದಲಗಳು ನಿವಾರಣೆಯಾಗಿದ್ದು, ಶನಿವಾರ ನಡೆಯುವ ಚುನಾವಣೆಯಲ್ಲಿ ಕೆ.ವೈ.ನಂಜೇಗೌಡರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ನಂಜೇಗೌಡರ ಬೆಂಬಲಿಗರ

5 Jul 2025 9:23 am
ಚೀನಾದ ಮೇಲಿನ ಅವಲಂಬನೆ ತಗ್ಗಿಸಲು ಭಾರತವೂ ಯತ್ನ, ಎಲೆಕ್ಟ್ರಾನಿಕ್ಸ್‌ ಉತ್ಪನ್ನ ತಯಾರಿಕೆಯಲ್ಲಿ 'ಆತ್ಮನಿರ್ಭರ'

ಭಾರತವು ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ, ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯ ಮೌಲ್ಯ 145 ಶತಕೋಟಿ ಡಾಲರ್‌ ತಲುಪಿದೆ. ವಾರ್ಷಿಕ ಬೆಳವಣಿಗೆ ದರ ಶೇ 20 ರಷ್ಟಿದೆ. ಸರಕಾರವ

5 Jul 2025 9:13 am
ಪಕ್ಕಾ ರಾಜಕಾರಣಿ ಆಗಲೆಂದೇ ಹೊರಟಂತಿದೆ ತಳಪತಿ ವಿಜಯ್ : ಕಟೌಟ್‌ಗೆ ಹಾಲೆರೆಯುವ ಜನ ಇವಿಎಂ ಬಟನ್ ಒತ್ತಿಯಾರಾ?

Thalapathy Vijay political move in Tamil Nadu : ಶುಕ್ರವಾರದಂದು (ಜುಲೈ 4) ನಟ ವಿಜಯ್ ಸ್ಥಾಪಿಸಿರುವ ಟಿವಿಕೆ ಪಾರ್ಟಿಯು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ವಿಜಯ್ ಅವರೇ ಸಿಎಂ ಅಭ್ಯರ್ಥಿ. ಬಿಜೆಪಿ ಮತ್ತು ಡಿಎಂಕೆ ಮೈತ್ರಿಕೂಟದಿಂದ ದ

5 Jul 2025 9:10 am
ಕೊಡಗಿನಲ್ಲಿ ಭಾರೀ ಮಳೆಯಿಂದ ಭೂಮಿ ಸಡಿಲ; ಆಗಸ್ಟ್‌ನಲ್ಲಿದೆ ಆತಂಕ

ಕೊಡಗಿನಲ್ಲಿ ಮಳೆ ಹೆಚ್ಚಳ ಮುನ್ಸೂಚನೆ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಮಳೆ ಹಾನಿ ಅಥವಾ ಪ್ರವಾಹ ಎದುರಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಿದೆ. ಭೂಕುಸಿತ

5 Jul 2025 8:20 am
Karnataka Weather: ಕರಾವಳಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನಕ್ಕೆ ಮಳೆಯ ಆರೆಂಜ್ ಅಲರ್ಟ್: ಬೆಳಗಾವಿ-ಕೊಡಗಿಗೂ ಯೆಲ್ಲೋ ಅಲರ್ಟ್

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ ಮತ್ತು ಕೊಡಗಿಗೆ ಯ

5 Jul 2025 7:38 am
Kidney dialysis:ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ| ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಯಾವಾಗ ಮಾಡಬೇಕು? Dr. Prashant C

Kidney dialysis:ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ| ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಯಾವಾಗ ಮಾಡಬೇಕು? Dr. Prashant C

4 Jul 2025 7:30 pm
ಡಿನ್ನರ್ ಡೇಟ್‌ಗೆ ಒಟ್ಟಿಗೆ ಬಂದ ಶ್ರೀಲೀಲಾ - ಕಾರ್ತಿಕ್ ಆರ್ಯನ್; ಲವ್ ಗಾಸಿಪ್‌ಗೆ ಮತ್ತಷ್ಟು ಬಲ!

ಡಿನ್ನರ್ ಡೇಟ್‌ಗೆ ಒಟ್ಟಿಗೆ ಬಂದ ಶ್ರೀಲೀಲಾ - ಕಾರ್ತಿಕ್ ಆರ್ಯನ್; ಲವ್ ಗಾಸಿಪ್‌ಗೆ ಮತ್ತಷ್ಟು ಬಲ!

3 Jul 2025 10:16 pm
Head And Neck Cancer: ಬಾಯಿ ಹಾಗೂ ಕುತ್ತಿಗೆ ಕ್ಯಾನ್ಸರ್‌ನ ಈ ಲಕ್ಷಣಗಳನ್ನು ಕಡೆಗಣಿಸದಿರಿ| Dr Saurabha Kumar

Head And Neck Cancer: ಬಾಯಿ ಹಾಗೂ ಕುತ್ತಿಗೆ ಕ್ಯಾನ್ಸರ್‌ನ ಈ ಲಕ್ಷಣಗಳನ್ನು ಕಡೆಗಣಿಸದಿರಿ| Dr Saurabha Kumar

3 Jul 2025 7:30 pm
ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ

ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ

3 Jul 2025 9:04 am
Fits symptoms:ಮೂರ್ಛೆರೋಗದ ಮುನ್ಸೂಚನೆಗಳೇನು? ಫಿಟ್ಸ್‌ ಬಂದಾಗ ಮೊದಲು ಏನು ಮಾಡಬೇಕು? Dr. Satish Rudrappa

Fits symptoms:ಮೂರ್ಛೆರೋಗದ ಮುನ್ಸೂಚನೆಗಳೇನು? ಫಿಟ್ಸ್‌ ಬಂದಾಗ ಮೊದಲು ಏನು ಮಾಡಬೇಕು? Dr. Satish Rudrappa

2 Jul 2025 7:30 pm
ಮನ ಮೆಚ್ಚಿದ ಹುಡುಗಿ ಜೊತೆಗೆ ಸಪ್ತಪದಿ ತುಳಿದ 'ಅಯೋಗ್ಯ' ಖ್ಯಾತಿಯ ಮಹೇಶ್

ಮನ ಮೆಚ್ಚಿದ ಹುಡುಗಿ ಜೊತೆಗೆ ಸಪ್ತಪದಿ ತುಳಿದ 'ಅಯೋಗ್ಯ' ಖ್ಯಾತಿಯ ಮಹೇಶ್

1 Jul 2025 8:58 pm
'ರಾಮಾಯಣ' ಮುಗಿಸಿ ಅಮೆರಿಕಕ್ಕೆ ಹೋದ 'ರಾಕಿ ಭಾಯ್'; ಏರ್‌ಪೋರ್ಟ್‌ನಲ್ಲಿ ಯಶ್ ಹೊಸ ಕಾರಿನ ಮೇಲೆ ಎಲ್ಲರ ಕಣ್ಣು!

'ರಾಮಾಯಣ' ಮುಗಿಸಿ ಅಮೆರಿಕಕ್ಕೆ ಹೋದ 'ರಾಕಿ ಭಾಯ್'; ಏರ್‌ಪೋರ್ಟ್‌ನಲ್ಲಿ ಯಶ್ ಹೊಸ ಕಾರಿನ ಮೇಲೆ ಎಲ್ಲರ ಕಣ್ಣು!

1 Jul 2025 8:17 pm
Blood Donation: ಶುಗರ್ ಇದ್ರೆ, ಟ್ಯಾಟೂ ಹಾಕಿಸಿಕೊಂಡ್ರೆ, ಹಲ್ಲು ಕೀಳಿಸಿಕೊಂಡ್ರೆ ರಕ್ತದಾನ ಮಾಡಬಹುದಾ?‌ Dr.Geetha

Blood Donation: ಶುಗರ್ ಇದ್ರೆ, ಟ್ಯಾಟೂ ಹಾಕಿಸಿಕೊಂಡ್ರೆ, ಹಲ್ಲು ಕೀಳಿಸಿಕೊಂಡ್ರೆ ರಕ್ತದಾನ ಮಾಡಬಹುದಾ?‌ Dr.Geetha

1 Jul 2025 7:30 pm
ಪರಮೇಶ್ವರ್ ಗುಂಡ್ಕಲ್ ಕಲರ್ಸ್ ಕನ್ನಡ ಬಿಟ್ಮೇಲೆ ನಾವು ಅನಾಥರಾಗಿಬಿಟ್ವಿ ಎಂದ ಸುದೀಪ್

ಪರಮೇಶ್ವರ್ ಗುಂಡ್ಕಲ್ ಕಲರ್ಸ್ ಕನ್ನಡ ಬಿಟ್ಮೇಲೆ ನಾವು ಅನಾಥರಾಗಿಬಿಟ್ವಿ ಎಂದ ಸುದೀಪ್

1 Jul 2025 2:26 pm
4 ವರ್ಷ ಆದ್ಮೇಲೂ ನಾನೇ ಇನ್ನೂ ಯಂಗ್ ಆಗಿ ವಾಪಸ್ ಬರ್ತೀನಿ - ಕಿಚ್ಚ ಸುದೀಪ್

4 ವರ್ಷ ಆದ್ಮೇಲೂ ನಾನೇ ಇನ್ನೂ ಯಂಗ್ ಆಗಿ ವಾಪಸ್ ಬರ್ತೀನಿ - ಕಿಚ್ಚ ಸುದೀಪ್

1 Jul 2025 1:04 pm
‘ಬಿಗ್ ಬಾಸ್’ ವೀಕೆಂಡ್ ಸಂಚಿಕೆಗಳನ್ನ ಕಿಚ್ಚ ಸುದೀಪ್‌ ಕೂತು ನಿರೂಪಣೆ ಮಾಡಲ್ಲ! ಕಾರಣ ಇಲ್ಲಿದೆ..

‘ಬಿಗ್ ಬಾಸ್’ ವೀಕೆಂಡ್ ಸಂಚಿಕೆಗಳನ್ನ ಕಿಚ್ಚ ಸುದೀಪ್‌ ಕೂತು ನಿರೂಪಣೆ ಮಾಡಲ್ಲ! ಕಾರಣ ಇಲ್ಲಿದೆ..

1 Jul 2025 11:13 am
‘ಬಿಗ್ ಬಾಸ್’ ವಿನ್ನರ್‌ಗೆ ಸಿಗುವ Prize Moneyಯಲ್ಲಿ ದುಡ್ಡು ಕಟ್ ಆಗುತ್ತಾ? ಬಿಗ್ ಬಾಸ್ ಆಯೋಜಕರು ಹೇಳಿದ ಸತ್ಯ ಇದು!

‘ಬಿಗ್ ಬಾಸ್’ ವಿನ್ನರ್‌ಗೆ ಸಿಗುವ Prize Moneyಯಲ್ಲಿ ದುಡ್ಡು ಕಟ್ ಆಗುತ್ತಾ? ಬಿಗ್ ಬಾಸ್ ಆಯೋಜಕರು ಹೇಳಿದ ಸತ್ಯ ಇದು!

1 Jul 2025 10:28 am
4 ಸೀಸನ್‌ಗಾಗಿ ಒಪ್ಪಂದ: ಕಿಚ್ಚ ಸುದೀಪ್‌ಗಾಗಿ ‘ಬಿಗ್ ಬಾಸ್’ ಕೊಡುವ ಸಂಭಾವನೆ ಎಷ್ಟು?

4 ಸೀಸನ್‌ಗಾಗಿ ಒಪ್ಪಂದ: ಕಿಚ್ಚ ಸುದೀಪ್‌ಗಾಗಿ ‘ಬಿಗ್ ಬಾಸ್’ ಕೊಡುವ ಸಂಭಾವನೆ ಎಷ್ಟು?

1 Jul 2025 9:22 am