ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಪತನಗೊಂಡ ಮಿರಾಜ್ 2000 ವಿಮಾನದ ಬ್ಲ್ಯಾಕ್ ಬಾಕ್ಸ್ ಮತ್ತು ಸುಖೋಯ್-30MKI ಜೆಟ್ನ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ವಾಯುಪಡೆಯ (ಐಎ
ಪೆರು: ಖಾಸಗಿ ಬಸ್ ನಿಯಂತ್ರಣ ತಪ್ಪಿ ಪೆರುವಿನಲ್ಲಿ ಕಣಿವೆಗೆ ಉರುಳಿದ್ದು, ಘಟನೆಯಲ್ಲಿ 24 ಮಂದಿ ಪ್ರಾಣ ಕಳೆದುಕೊಂಡಿದ್ದು, ಉಳಿದ ಪ್ರಯಾಣಿಕರು ಗಾಯ ಗೊಂಡಿರುವ ಭೀಕರ ದುರಂತ ಪೆರುವಿನಲ್ಲಿ ನಡೆದಿದೆ. ಲಿಮಾದಿಂದ ತುಂಬೆಸ್ ಕಡೆಗೆ
ಕಾಬೂಲ್: ತಾಲಿಬಾನ್ ಮುಂದಿನ ತಿಂಗಳು ನಡೆಯಲಿರುವ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆಯಲು ಹೆಣ್ಣುಮಕ್ಕಳನ್ನು ನಿಷೇಧಿಸಿದೆ. ತಾಲಿಬಾನ್ ಉನ್ನತ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾಲಯಗಳಿಗೆ ನೋಟಿಸ್ ಕಳುಹಿಸಿದ್ದು, ಮುಂ
ಶಿಲ್ಲಾಂಗ್:ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಪಕ್ಷದ ಐವರು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಝಾನಿಕಾ ಸಿಯಾಂಗ್ಷಿ (ಖಿಲಿಹ್ರಿಯಾತ್), ಅರ್ಬಿಯಾಂಗ್ಕಮ್ ಖರ್ ಸೋಹ್ಮ
ನವದೆಹಲಿ: ಭಾರತದಲ್ಲಿ ಕರೋನಾ ಇಳಿಕೆ ಪ್ರಕರಣ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 109 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,46,82,639ಕ್ಕೆ ಏರಿಕೆ ಯಾಗಿದೆ. ಅಲ್ಲದೇ, ಕೋವಿಡ್ ನಿ
ಅಹಮದಾಬಾದ್: ಜೂನಿಯರ್ ಕ್ಲರ್ಕ್ಗಳ ಪರೀಕ್ಷೆ ಬರೆಯಲು ತಯಾರಾಗಿ ಹೊರಟ್ಟಿದ್ದ ಉದ್ಯೋಗಾಕಾಂಕ್ಷಿಗಳಿಗೆ ಗುಜರಾತ್ ಸರ್ಕಾರ ಶಾಕ್ ನೀಡಿದ್ದು, ಪರೀಕ್ಷೆ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಪರೀಕ್ಷೆಯನ್ನು ರದ್ದುಗೊಳಿಸಿದೆ. ಜೂ
ಮುಂಬೈ:ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮೊಣಕಾಲು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ತಂಡಕ್ಕೆ ವಾಪಸಾಗಲು ಸಿದ್ಧರಾಗಿದ್ದಾರೆ. ಆಸ್ಟ್ರ
ಇರಾನ್: ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9 ರ ತೀವ್ರತೆ ದಾಖಲಾಗಿದೆ. ಭೂಕಂಪವು ವಾಯುವ್ಯ ಇರಾನ್ ಗೆ ಅಪ್ಪಳಿಸಿದೆ. ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 440 ಜನರು ಗಾಯಗೊಂಡಿದ್ದಾರೆ. ಇರಾನ್-ಟರ್ಕಿ ಗಡಿಯ ಸಮೀಪವಿರ
ಗುಬ್ಬಿ : ತಾಲೂಕ್ ಆಡಳಿತದ ವಿರುದ್ಧ ಸವಿತಾ ಸಮಾಜ ಮುಖಂಡರ ಆಕ್ರೋಶ ಸರ್ಕಾರದ ಆದೇಶವಿದ್ದರೂ ತಾಲೂಕ್ ಆಡಳಿತಸಮಾಜದ ಮುಖಂಡರಿಗೆ ಪೂರ್ವಭಾವಿಯಾಗಿ ತಿಳಿಸದೆ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಿ ಸಮುದಾಯವನ್ನು ಕಡೆಗಣಿಸಿದ್ದು ಮ
ತನ್ನಿಮಿತ್ತ ಶಿವಪ್ರಸಾದ್ ಎ. aadarsha1283@gmail.com ಗಾಂಧಿಯವರ ಹೆಸರಿನಲ್ಲೇ ಆರಂಭಿಸಲಾದ ‘ಮನ್ರೆಗಾ ಯೋಜನೆ’ಯಿಂದ ಪರಿಸ್ಥಿತಿಯ ಸುಧಾರಣೆಯ ನಿಟ್ಟಿನಲ್ಲಿ ತಕ್ಕ ಮಟ್ಟಿನ ಯಶಸ್ಸು ದೊರೆಯಿ ತಾದರೂ, ಮೂಲಭೂತ ಸೌಲಭ್ಯಗಳನ್ನು ಒದಗಿಸುವೆಡೆಗೆ
ಸುಪ್ತ ಸಾಗರ rkbhadti@gmail.com ಪ್ರಕೃತಿಯ ಜೀವಿಸಂಪತ್ತನ್ನು ನಿಖರವಾಗಿ ಗುರುತಿಸುವುದು, ಪಟ್ಟಿ ಮಾಡುವುದು ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸುವಷ್ಟೇ ಕಷ್ಟದ ಕೆಲಸ. ಆದರೆ ವಿಜನಿಗಳು ಹತ್ತು ಕೋಟಿ ಜೀವಿಗಳು ಇರಬಹುದೆಂದು ಅಂದಾಜು ಮ
ತಿಳಿರು ತೋರಣ srivathsajoshi@yahoo.com ಭಲೇ ಕ್ರಿಯೇಟಿವ್ ಅನಿಸಿದ್ದು ಡಲ್ಲಾಸ್ ಟೆಕ್ಸಸ್ನಲ್ಲಿರುವ ಮೀನಾ ಭಾರದ್ವಾಜ್ ಹಂಚಿಕೊಂಡ ಎರಡು ನಾಮವಿನೋದಗಳು. ಅಮೆರಿಕದ ಹ್ಯೂಲೆಟ್ ಪೆಕಾರ್ಡ್ ಕಂಪನಿಗೆ ಭಾರತೀಯ ಮೂಲದ ವಿಶಾಲ್ ಸಿಕ್ಕ ಎಂಬವರು ಸಿಇ
ಇದೇ ಅಂತರಂಗ ಸುದ್ದಿ vbhat@me.com ಕರೋನಾ ನಮ್ಮೊಳಗೇ ತಂದ ಪರಿವರ್ತನೆ, ಅದು ಕಲಿಸಿದ ಜೀವನ ಪಾಠ ಇತ್ಯಾದಿಗಳ ಬಗೆಗೆ ಖ್ಯಾತ ಸಿನಿಮಾ ನಟ ಮತ್ತು ತಮ್ಮ ಸಂವೇದನಾ ಶೀಲ ಕಾಳಜಿಯಿಂದ ಆಪ್ತವಾಗುವ ಅನುಪಮ್ ಖೇರ್ Your Best Day Is Today ಎಂಬ ಕೃತಿಯಲ್ಲಿ, ವೈಯ
ತುಂಟರಗಾಳಿ ಸಿನಿಗನ್ನಡ ದರ್ಶನ್ ಅವರಕ್ರಾಂತಿ ಸಿನಿಮಾ ರಿಲೀಸ್ ಆಗಿದೆ. ಆದರೆ ಅವರು ಅಂದುಕೊಂಡ ಹಾಗೆ ಸಿನಿಮಾ ಬಂದಿಲ್ಲ. ಹಂಗೆ ಥಿಯೇಟರಿಗೆ ಜನ ಕೂಡ ಬಂದಿಲ್ಲ. ಅವತ್ತೇ ನಡೆದ ಹರಿಪ್ರಿಯಾ, ವಸಿಷ್ಠ ಸಿಂಹ ಮದುವೆಗೇ ಇದಕ್ಕಿಂತ ಜಾಸ್
ವೀಕೆಂಡ್ ವಿಥ್ ಮೋಹನ್ camohanbn@gmail.com ಬ್ರಿಟಿಷರ ವಿರುದ್ಧ ಸುಮಾರು ೧೦೦ ವರ್ಷಗಳ ಹಿಂದೆಯೇ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಕಹಳೆ ಮೊಳಗಿಸಿದ್ದ ಮಹಾತ್ಮ ಗಾಂಧಿಯವರ ತ್ಯಾಗ ಮತ್ತು ಬಲಿದಾನವನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಈಗಲಾದರೂ ನಮ್ಮ ಸ್ವಾಮೀಜಿಗಳು ‘ತಪೋಭಂಗ’ಗೊಂಡು ಎಚ್ಚೆತ್ತು ಯಡಿಯೂರಪ್ಪನವರ ಮಾತನ್ನು ಗಂಭೀರವಾಗಿ ಪರಿಗಣಿಸಿ ಎಸಿ ಕಾರು, ಓಸಿ ವೈಭವ, ಘಾಸಿ ಜಾತಿಯನ್ನು ತ್ಯಜಿಸಿ, ಧರ್ಮ ಕಂಟಕ ವಿಚಾರಗಳ ವಿರ
ರಾಜಕಾರಣ ಸಿದ್ದಾರ್ಥ ವಾಡೆನ್ನವರ ೨೦೧೫ರಲ್ಲಿ ಪ್ರಕಟಿಸಿದಂತೆ ಬಿಜೆಪಿ ನೋಂದಾಯಿತ ಸದಸ್ಯರ ಸಂಖ್ಯೆ ಜಗತ್ತಿನ ಅತೀ ದೊಡ್ಡ ಪಕ್ಷವಾದ ‘ಕಮ್ಯೂನಿಸ್ಟ್ ಪಾರ್ಟಿ ಆಪ್ ಚೀನಾ’ದ ಸದಸ್ಯರ ಸಂಖ್ಯೆಯನ್ನು ಮೀರಿಸಿತ್ತು. ಅಂದಿನಿಂದ ಇಂದ
ವರ್ತಮಾನ maapala@gmail.com ಆಡಳಿತ ವಿರೋಧಿ ಅಲೆ ಸೃಷ್ಟಿಸುವುದು ಅತ್ಯಂತ ಸುಲಭ. ಆದರೆ, ಈ ಅಲೆಯಿಂದ ತಪ್ಪಿಸಿಕೊಳ್ಳುವುದು ಅಥವಾ ಅಲೆ ಜೋರಾಗದಂತೆ ತಡೆಯುವುದು ಕಷ್ಟಸಾಧ್ಯ. ಸದ್ಯ ರಾಜ್ಯದಲ್ಲಿ ಅಂತಹದ್ದೇ ಪರಿಸ್ಥಿತಿಯನ್ನು ಬಿಜೆಪಿ ಎದುರ
ಮುಂಬೈ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಸಹೋದರ, ತಂದೆಯೇ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಆಕೆಯ ಪ್ರೇಮ ಪ್ರಕರಣವನ್ನು ವಿರೋಧಿಸಿ ಮನೆಯವರೇ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಪ್ರಕ
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜ್ಯಾಕಲಿನ್ ಫೆರ್ನಾಂಡೀಸ್ಅವರು ದುಬೈ ಪ್ರವಾಸ ಕೈಗೊಳ್ಳಲು ದೆಹಲಿ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ವಿದೇಶದಲ್ಲಿ ನಡೆಯುವ ಸಮಾವೇಶ ಒಂದರಲ
ನವದೆಹಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ವೇಳೆ ಭದ್ರತಾ ಲೋಪವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರತಿಕ್ರಿಯಿಸಿದ್ದು, ಬನಿಹಾಲ್ ಪ್ರದೇಶದಿಂದ ಮೆರವಣಿಗೆಯಲ್ಲಿ ದೊಡ್ಡ ಜನ
ಮೊರ್ಬಿ:ಕಳೆದ ವರ್ಷ ಅಕ್ಟೋಬರ್ನಲ್ಲಿ ಗುಜರಾತ್ನ ಮೊರ್ಬಿ ಪಟ್ಟಣದಲ್ಲಿ ಸಂಭವಿಸಿದ ತೂಗು ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಮೊರ್ಬಿ ದುರ್ಘಟನೆ
ಇಸ್ರೇಲ್:ಜೆನಿನ್ನ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಪಡೆಗಳ ಆಕ್ರಮಣದಿಂದ ವಯಸ್ಸಾದ ಮಹಿಳೆ ಸೇರಿದಂತೆ ಒಂಭತ್ತು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿರುವುದಾಗಿ ವರದಿ ಮಾಡಿದೆ. ವೆಸ್ಟ್ ಬ್ಯಾಂಕ್ ನಗರದಲ್ಲಿ ನಡೆದ ದಾಳಿಯು
ಬೆಂಗಳೂರು : ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ನಿರ್ಮಾಪಕ ಪ್ರಕಾಶ್ ನ ನ್ನು ಅಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಶಬಾಷ್ ಬಡ್ಡಿ ಮಗನೇ ಸಿನಿಮಾದ ನಿರ್ಮಾ
ನವದೆಹಲಿ:ಉದ್ಯೋಗಿಗೆ ಕೋವಿಡ್ -19 ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ಎಂದು ದೆಹಲಿ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ತವ್ಯಕ್ಕೆ ಅವಕಾಶ ನಿರಾಕರಿಸಲಾಗಿದ್ದ ಉದ್ಯೋಗಿಗೆ 30 ದಿನಗಳೊಳಗಾಗಿ ಮರಳಿ ಪಡೆಯುವಂತೆ ನಿರ್ದೇಶಿ
ನವದೆಹಲಿ:ಶ್ರೀನಗರದಲ್ಲಿ ಜ.30ರಂದು ನಡೆಯುವ ಭಾರತ ಜೋಡೊ ಯಾತ್ರೆಯ ಸಮಾ ರೋಪ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯ ವಾಗುತ್ತಿಲ್ಲ ಎಂದು ಸಂಯುಕ್ತ ಜನತಾದಳ ಅಧ್ಯಕ್ಷ ಲಲನ್ ಸಿಂಗ್ ಹೇಳಿದ್ದಾರೆ. ನಾಗಾಲ್ಯಾಂಡ್ನಲ್ಲಿ ರಾಜಕೀಯ ಕಾರ್ಯ
ಹೈದರಾಬಾದ್:60-70ರ ದಶಕದಲ್ಲಿ ಟಾಪ್ ಹೀರೋಯಿನ್ ಆಗಿದ್ದ ಹಿರಿಯ ನಟಿ ಜಮುನಾ ವಿಧಿವಶರಾಗಿದ್ದಾರೆ. ಜಮುನಾ ಅವರಿಗೆ 86 ವರ್ಷ ವಯಸ್ಸಾಗಿತ್ತು. ಇಂದು ತನ್ನ ನಿವಾಸದಲ್ಲಿ ಕೊನೆಯುಸಿರೆಳೆದರು. ಜಮುನಾ ಅವರಿಗೆ ಪುತ್ರ ವಂಶಿ ಜುಲೂರಿ ಮತ್ತ
ಮಂಗಳೂರು: ಪ್ರಜಾಧ್ವನಿ ಮಾದರಿಯಲ್ಲಿಯೇ ‘ಕರಾವಳಿ ಧ್ವನಿ ಯಾತ್ರೆ’ ನಡೆಸಲು ಕಾಂಗ್ರೆಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಆರು ಜಿಲ್ಲೆಗಳ ಪಕ್ಷದ
ಕೇಂದ್ರ ಸರಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ೨೦೨೩ನೇ ಸಾಲಿನ ಪದ್ಮ ಪ್ರಶಸ್ತಿಗಳು ಅರ್ಹರಿಗೆ ಸಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಮ್ಮೆಯ ಕನ್ನಡಿಗರಾದ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರಿಗೆ ಪದ್ಮ
ಕಳಕಳಿ ಡಾ.ದಯಾನಂದ ಲಿಂಗೇಗೌಡ ಕೆಲ ದಿನಗಳ ಹಿಂದೆ ಮಧ್ಯರಾತ್ರಿಯಲ್ಲಿ ಆಸ್ಪತ್ರೆಗೆಯಿಂದ ಕರೆಯೊಂದು ಬಂದಿತ್ತು. ಚಡಪಡಿಸಿ ಎದ್ದು ಆಸ್ಪತ್ರೆಗೆ ಹೋಗಿ ನೋಡಿದರೆ, ಇದು ಮೃತ ರೋಗಿಯೊಬ್ಬರಿಗೆ ಸಂಬಂಧಿಸಿದ ಕರೆಯಾಗಿತ್ತು. ಕ್ಯಾನ್ಸ
ಶಿಶಿರ ಕಾಲ shishirh@gmail.com ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ನೀವು ಈ ಲೇಖನ ಓದುವಾಗ ಜನವರಿ ೨೬, ಗಣತಂತ್ರ ದಿನ ನಿನ್ನೆಗೆ ಮುಗಿದಿರುತ್ತದೆ. ಪ್ರತೀ ಗಣರಾಜ್ಯೋತ್ಸವದಲ್ಲಿಯೂ ಹುಟ್ಟುವ ದೇಶಪ್ರೇಮ, ರಾಜಪಥ (ಕರ್ತವ್ಯ ಪಥ) ದಲ್ಲಿ ನ
ಶಶಾಂಕಣ shashidhara.halady@gmail.com ಈ ಪುಸ್ತಕದಲ್ಲಿರುವ ಒಂದೆರಡು ಕಥನಗಳನ್ನು ಓದಿದ ಓದುಗರು ಬೆರಗಾಗಬಹುದು, ವಿಸ್ಮಯ ಪಡಬಹುದು, ಹೀಗೂ ಸಾಧ್ಯವೆ ಎಂದು ಮೂಗಿನ ಮೇಲೆ ಬೆರಳಿಡಬಹುದು. ದೀರ್ಘಕಾಲದ ಆಧುನಿಕ ಚಿಕಿತ್ಸೆಯಿಂದ ಫಲಿತಾಂಶ ಸಾಧ್ಯವಿಲ್
ಮಾನ್ವಿ: ಪಟ್ಟಣದ ಶಾಸಕರ ಕಾರ್ಯಲಯದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಾರತ್ನ ರಥಯಾತ್ರೆಯು ಮಾನ್ವಿ ತಾಲೂಕಿಗೆ ಜ.೨೮ರಂದು ಆಗಮಿಸಲಿ
ಮಸ್ಕಿ: ತಾಲೂಕಿನ ಮೆದಿಕಿನಾಳ ಗ್ರಾಮದ ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿ ವಿವಿಧೆಡೆ 74 ನೇ ಗಣ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿ ನಂತರ ಶಾಲಾ ಮಕ್ಕಳಿಗೆ ನೋಟ್ ಬುಕ್
ಗುಬ್ಬಿ : ಶಾಸಕ ಎಸ್ಆರ್ ಶ್ರೀನಿವಾಸ್ ಅವರ ತಂದೆ ರಾಮೇಗೌಡರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದು. ಅವರ ಸ್ವಗೃಹ ಸೇರ್ವೆ ಗೋರನಪಾಳ್ಯ ಗ್ರಾಮದಲ್ಲಿ ನಾಳೆ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಲಿದೆ. The post ಶಾಸಕ ಎಸ್ಆರ್ ಶ್ರೀನಿವಾಸ
ಕೊಪ್ಪಳ: ರಾಜಕಾರಣಿಗಳನ್ನು ಹತೋಟಿಯಲ್ಲಿಡುವ ಶಕ್ತಿ ಮಾಧ್ಯಮಕ್ಕೆ ಮಾತ್ರ ಸಾಧ್ಯ. ನಾವು ತಪ್ಪು ಮಾಡಿದಾಗ ತಿಳಿ ಹೇಳಿ ತಿದ್ದುವವರೇ ಪತ್ರಕರ್ತರು. ಅಂತಹ ಮಾಧ್ಯಮಕ್ಕೆ ಹೆಚ್ಚಿನ ಶಕ್ತಿ ಒಗ್ಗಟ್ಟಿನ ಮೂಲಕ ದಕ್ಕುತ್ತದೆ ಎಂದು ಕೊಪ
ಸಿರವಾರ: ಪ್ರತಿಯೊಬ್ಬರೂ ದೇಶದ ಬಗ್ಗೆ ಅಭಿಮಾನ ಇಟ್ಟುಕೊಂಡು ಸೇವೆಯಲ್ಲಿ ಪಾಲ್ಗೊಳ್ಳಬೇಕಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತತ್ವಾದರ್ಶ ಗಳನ್ನು ಪಾಲಿಸಬೇಕು ಎಂದು ತಾಲೂಕಿನ ಸಣ್ಣಹೊಸೂರು ಗ್ರಾಮದ ಉನ್ನತೀಕರಿಸ
ಜಗದಲ್ಪುರ:ಛತ್ತೀಸಗಢದಲ್ಲಿ ಮುದಿನ ಹಣಕಾಸು ವರ್ಷದಿಂದ ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆಯನ್ನು ಸರ್ಕಾರದಿಂದ ನೀಡಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಗುರುವಾರ ಗಣರಾಜ್ಯೋತ್ಸವ ಕಾರ್ಯಕ್ರಮ
ಆಸ್ಕರ್ 2023 ರ ಅಂತಿಮ ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದೆ. ಭಾರತೀಯ ಚಲನಚಿತ್ರ RRRನ ನಾಟು-ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿದೆ. ಇತ್ತೀಚೆಗೆ, ನಾಟು-ನಾಟು ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ
ಮುಂಬೈ:ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ಸತತ ಸೋಲು ಕಂಡಿದ್ದಶಾರುಖ್ ಖಾನ್ ಅವರು ಈಗ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿ ದ್ದಾರೆ. ‘ಪಠಾಣ್’ ಸಿನಿ
ವಾಷಿಂಗ್ಟನ್:ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು. ಟೀಮ್ಸ್ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್ಡಿಟೆಕ್ಟರ್ ಸುಮಾರು 3,500ರ
ನವದೆಹಲಿ: ಇಲ್ಲೊಬ್ಬ ಮಹಿಳೆ ವಿಚ್ಛೇದನ ವಾರ್ಷಿಕೋತ್ಸವ ಆಚರಿಸಿದ್ದಾರೆ.2019 ರವರೆಗೆ ಜೀವನದಲ್ಲಿ ಅನುಭವಿಸಿದ ನೋವಿನಿಂದ ಬಿಡುಗಡೆ ಗೊಂಡು ವಿಚ್ಛೇದನದ ಮೂಲಕ ಸ್ವತಂತ್ರಳಾದೆ ಎಂದು ಹೇಳಿಕೊಂಡಿರುವ ವಿಚ್ಛೇದನದ ನಾಲ್ಕನೇ ವರ್ಷಾ
ತಿರುವಲ್ಲೂರ್:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿದ್ದು, ನಮ್ಮ ಸರ್ಕಾರ ಅದನ್ನು ತಡೆಯುವ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್
ಅಹಮದಾಬಾದ್:ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳು ಬೆದರಿಕೆ ಪತ್ರದಲ್ಲ
ನವದೆಹಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ರಚಿಸಿ ಭಾರತೀಯರಿಗೆ ಶುಭಾ ಶಯಗಳನ್ನು ಕೋರಿದೆ. ಗುಜರಾತ್ನ ಅಹಮದಾಬಾದ್ ಮೂಲದ ಕಲಾವಿದ ಪಾರ್ಥ
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಂ ಖಾತೆಗಳನ್ನು ಮುಂದಿನ ವಾರಗಳಲ್ಲಿ ಮರು ಸ್ಥಾಪಿಸುವುದಾಗಿ ಮೆಟಾ ಪ್ಲಾಟ್ ಫಾರ್ಮ್ಸ್ ಇನ್ಕಾರ್ಪೊರೇಷನ್ ಪ್ರಕಟಿಸಿದೆ. 202
ಮುಂಬೈ: ಮನೆಯ ಟೆರೇಸ್ ಮೇಲೆ ನಿಂತು ಶಿಳ್ಳೆ ಹೊಡೆಯುವ ಮೂಲಕ ಮಹಿಳೆಯ ನಮ್ರತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ನಿರೀಕ್ಷಣಾ ಜಾಮೀನು ನೀಡಿದೆ. ‘ಒಬ್ಬ ವ್ಯಕ್ತ
ವಾಷಿಂಗ್ಟನ್: ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ಆಸ್ತಿ ವಿನಿಯೋಗದ ಭಾಗವಾಗಿ 3,900 ನೌಕರರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಗುರುವಾರ ಹೇಳಿದೆ. ಕಂಪನಿಗೆ ಹೊಸ ರೂಪ ಕೊಡುವ ಪ್ರಕ್ರಿಯೆಯ ಭಾಗವಾಗಿ ಈ ನಿರ್
ರಾಜ್ಯದಲ್ಲಿ ರಾಜಕೀಯ ಸಮರದ ಬಿಸಿ ದಿನೇ ದಿನೇ ಏರಲಾರಂಭಿಸಿದೆ. ಚುನಾವಣೆ ಸಮೀಪಿಸುತ್ತಿದೆ ಎಂಬುದರ ದ್ಯೋತಕವಾಗಿ ಮುಖಂಡರ ಮಾತಿನ ಸಮರ ಜೋರಾಗಿದೆ. ಸಭ್ಯತೆಯ ಮೇರೆ ಮೀರದೆ ಆರೋಗ್ಯಕರ ವಾಗ್ಯುದ್ಧ ನಡೆಸುವುದು ರಾಜಕೀಯದಲ್ಲಿ ತಪ್
ಪ್ರಸ್ತುತ ಶಿವಪ್ರಸಾದ್ ಎ. aadarsha1283@gmail.com ನಮ್ಮ ಸಂವಿಧಾನವನ್ನು ರೂಪಿಸಿದವರು ಅನೇಕತೆಯಲ್ಲಿ ಏಕತೆಯೆಂಬ ಉದಾತ್ತ ಧ್ಯೇಯವಾಕ್ಯ ಮತ್ತು ಮನೋಭಾವವನ್ನು ನಮ್ಮೆಲ್ಲರಲ್ಲಿ ಚಿಗುರಿಸುವ ಪ್ರಯತ್ನ ಮಾಡಿದರು. ಅದನ್ನು ನಿರೀಕ್ಷಿಸದೆ ನಾವ
ನೂರೆಂಟು ವಿಶ್ವ vbhat@me.com ಯಾವತ್ತೂ ಅಸಾಮಾನ್ಯ ಎಂದೆನಿಸಿಕೊಳ್ಳುವುದರ ಮೂಲ ಕಲ್ಪನೆ ಸಾಮಾನ್ಯವಾಗಿರುತ್ತದೆ. ರೂಬಿಕ್ ಕ್ಯೂಬ್ನಲ್ಲಿ ಒಂದೇ ಬಣ್ಣ ಇರುವ ಮೈಯನ್ನು ಒಂದೆಡೆ ಜೋಡಿಸುವುದು ಕಷ್ಟ. ಆದರೆ ಆ ರೂಬಿಕ್ ಕ್ಯೂಬ್ ಇರುವುದೇ ಹ
ಶ್ವೇತಪತ್ರ shwethabc@gmail.com ಖುಷಿಯಾಗಿರುವುದು ಎಂದರೆ ಬದುಕಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕು ಎಂದಲ್ಲ ಅಪರಿಪೂರ್ಣತೆಯ ನಡುವೆಯೂ ಬದುಕಿನ ಖುಷಿ ನಮ್ಮ ಆಯ್ಕೆಯಾಗಬೇಕು -ಸ್ಟೀವ್ ಮಾರ್ ಬೋಲಿ ಖುಷಿ ಚಿಗುರೊಡೆಯುವುದೇ ಅಪರಿಪೂರ್ಣ ಕ್
ವಿಶ್ವ – ವಿಚಾರ ಧ್ರುವ ಜತ್ತಿ jattidhruv489@gmail.com ವಿದೇಶಾಂಗ ನೀತಿಯ ಹಿನ್ನೆಲೆಯಲ್ಲಿ ನೋಡಿದರೆ, ಭಾರತ ಈ ವರ್ಷ ಅತ್ಯಂತ ಅನುಕೂಲಕರವಾದ ಟ್ರೆಂಡ್ ಲೈನ್ಗಳೊಂದಿಗೆ ಪ್ರಾರಂಭವಾಗು ತ್ತದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ
ಹಿಂದಿರುಗಿ ನೋಡಿದಾಗ ಪ್ಯಾಂಕ್ರಿಯಾಸ್ ಗ್ರಂಥಿ, ಮನುಷ್ಯನ ಒಳಾಂಗಗಳಲ್ಲಿ ಒಂದು. ಗ್ರೀಕ್ ಭಾಷೆಯಲ್ಲಿ pankreas ಎಂದರೆ ಮಾಂಸಲವಾದದ್ದು ಎಂದರ್ಥ. ಪ್ರಾಣಿಗಳಲ್ಲಿರುವ ಪ್ಯಾಂಕ್ರಿಯಾಸ್ ಗ್ರಂಥಿಯು ಅತ್ಯಂತ ಮೃದುವಾದ ಹಾಗೂ ಸಿಹಿಯಾಗಿ
ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ವಿರುದ್ಧ ದೆಹಲಿ ಪೊಲೀಸರು ದೆಹಲಿಯ ಸಾಕೇತ್ ನ್ಯಾಯಾಲಯಕ್ಕೆ 6,629 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆರೋಪಿ ಅಫ್ತಾಬ್ ಪೂನಾವಾಲಾನನ್ನು ವಿಡಿ
ನವ ದೆಹಲಿ:ಯುಎಸ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬಾತ ತನ್ನ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ, ಆ ಸಂದರ್ಭವನ್ನು ವಿಮಾನದಲ್ಲಿದ್ದ ಸಿಬ್ಬಂದಿ ಸರಿಯಾಗಿ ನಿಭಾಯಿಸಲ
ಚೆನ್ನೈ( ತಮಿಳುನಾಡು) : ತಮಿಳುನಾಡಿನ ಕಡಲೂರು ಜಿಲ್ಲೆಯ ವೃದ್ದಾಚಲಂ ಬಳಿಯ ಕೋಮಂಗಲಂನಲ್ಲಿ ಸಾರಿಗೆ ಬಸ್ ಪಲ್ಟಿಯಾಗಿ ಕಾಲುವೆಗೆ ಬಿದ್ದ ಪರಿಣಾಮ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಾಲಕ ಮಿನಿವ್ಯಾನ್ಗೆ ಡಿಕ್ಕಿ ಹೊಡೆ
ಅಹಮದಾಬಾದ್: ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ವಿರುದ್ಧ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಗುಜರಾತ್ನ ವಿಶ್ವ ಹಿಂದೂ ಪರಿಷತ್ ಘಟಕ ಹೇಳಿದೆ. ಸೆನ್ಸಾರ್ ಮಂಡಳಿ ಆಕ್ಷೇಪಾರ್ಹ
ಕಾರವಾರ : ರಾಜ್ಯದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ಚರ್ಮಗಂಟು ರೋಗ ಸಮಸ್ಯೆ ಎದುರಾಗುತ್ತಿದ್ದಂತೆ ಕಾರವಾರದ ಕರವಾರದ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಎತ್ತಿನಗಾಡಿ ನಿಷೇಧ ಮಾಡಲಾಗಿದೆ. ಉಳವಿ ಚನ್ನಬಸವೇಶ್ವರ ಸ್ವಾಮಿ ಜಾತ
ನವದೆಹಲಿ: ನೆರೆಯ ನೇಪಾಳದಲ್ಲಿ ಮಂಗಳವಾರ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದ ಸುತ್ತಮುತ್ತಲಿನ ನಗರಗಳಲ್ಲಿ ಮತ್ತು ಜೈಪುರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಉತ್ತರಾಖಂಡದ ಪಿಥೋರ
ಅಹಮದಾಬಾದ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿವಿ ದೋಷಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ(95) ಅವರು ಮಂಗಳವಾರ ಅಹಮದಾಬಾದ್ನಲ್ಲಿ ನಿಧನರಾಗಿದ್ದಾರೆ. ಆರ್ಕಿಟೆಕ್ಚರ್ ಡೈಜ
ನವದೆಹಲಿ: ಯುವಜನತೆಯನ್ನೇ ಕೇಂದ್ರಿಕರಿಸಿರುವ ಪಾನೀಯ ಬ್ರ್ಯಾಂಡ್ ಪೆಪ್ಸಿ ಮಂಗಳವಾರ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮೆಗಾಸ್ಟಾರ್ ಯಶ್ ಅವರನ್ನು ನೇಮಿಸಿಕೊಂಡಿದೆ. ಯಶ್ ನಟನೆಯ ಕೆಜಿಎಫ್ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿ ಭಾರ
ಧಾರವಾಡ:ಕೃಷಿ ಇಲಾಖೆಯ ನೂತನ ಯೋಜನಾ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 31 ರಂದು ಕೃಷಿ ಇಲಾಖೆಯ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಆಡಳಿತ ಸಭಾಭವನದ ಸಭಾಂಗಣದಲ್ಲಿ ಈ ಕು
ನವದೆಹಲಿ: ಭಾರತದಲ್ಲಿ ಕರೋನಾ ಇಳಿಕೆ ಪ್ರಕರಣ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 89 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಪ್ರಕರಣಗಳ ಒಟ್ಟು ಸಂಖ್ಯೆ 4,46,82,104ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದ ಸಾವನ್ನಪ್ಪಿರು
ಮೊರ್ಬಿ: ಮೊರ್ಬಿಯಲ್ಲಿ ಅಕ್ಟೋಬರ್ 30, 2022 ರಂದು ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒರೆವಾ ಗ್ರೂಪ್ನ ಜಯಸುಖ್ ಪಟೇಲ್ ಅವರನ್ನು ಬಂಧಿಸಲು ಗುಜರಾತ್ ನ್ಯಾಯಾಲಯವು ವಾರಂಟ್ ಹೊರಡಿಸಿದೆ. ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲ
ಅಡುಗೆ ಅನಿಲ ಸೋರಿಕೆ, ಸಿಲಿಂಡರ್ ಸ್ಫೋಟದಂತಹ ವರದಿಗಳು ನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇವೆ. ಸಿಲಿಂಡರ್ ಸೋಟಗೊಂಡ ಸಂದರ್ಭದಲ್ಲಿ ಅನೇಕ ಪ್ರಾಣ ಹಾನಿಗಳೂ ಸಂಭವಿಸಿವೆ. ಬಹುತೇಕ ಸಂದರ್ಭಗಳಲ್ಲಿ ಜನರ ಅಜಾಗರೂಕತೆಯಿಂದಾ
ಅಭಿಪ್ರಾಯ ಕೆ.ವಿ.ವಾಸು, ಮೈಸೂರು ಭಾರತದ ಸಂವಿಧಾನದ ಪ್ರಸ್ಥಾವನೆಯಲ್ಲಿ ಹಲವಾರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಸ್ಥಾವನೆಯಲ್ಕಿ ದಾಖಲಾಗಿರುವ ಹಲವಾರು ಅಂಶಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತರಲಾಗಿದೆಯಾದರೂ
ಸ್ವಾಸ್ಥ್ಯ ಸಂಪದ yoganna55@gmail.com (ಭಾಗ -೧ ) ಗರ್ಭಧಾರಣೆ ದಿನದಿಂದ ಹಿಡಿದು ಗರ್ಭಕೂಸಿನ ಅಂಗಾಂಗಗಳ ಬೆಳವಣಿಗೆ ಮತ್ತು ಹುಟ್ಟಿದ ನಂತರ ಸಾವಿನ ವರೆವಿಗೂ ದೇಹದ ಅಂಗಾಅಗಗಳ ಬೆಳೆವಣಿಗೆ ಮತ್ತು ದೈನಂದಿನ ಕಾರ್ಯಚಟುವಟಿಕೆಗಳಿಗೆ ಆಹಾರ ಅತ್ಯ
ಸಂಸ್ಕೃತಿ ನಂ.ಶ್ರೀಕಂಠ ಕುಮಾರ್ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ತನ್ನ ತಂದೆ ದಶರಥ ಮಹಾರಾಜನು ತೀರಿಕೊಂಡಾಗ ಪಲ್ಗುಣಿ ಎಂಬ ನದಿಯ ತಟದಲ್ಲಿ ೧೦೮ ಶಾಲಗ್ರಾಮಗಳನ್ನಿರಿಸಿ ಅದರ ಮುಂಭಾಗದಲ್ಲಿ ಪಿತೃಪಿಂಡ ಪ್ರದಾನ ಮಾಡಿದರೆ
ಅಶ್ವತ್ಥಕಟ್ಟೆ ranjith.hoskere@gmail.com ಪಕ್ಷಗಳ ತ್ರಿಕೋನ ಸ್ಪರ್ಧೆಯಿಂದ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ಪಡೆಯುವುದು ಈ ಹಂತದಲ್ಲಿ ಕಷ್ಟದ ವಿಷಯ. ಜೆಡಿಎಸ್ಗೆ ಹೋಲಿಸಿದರೆ ಬಿಜೆಪಿ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ
ಜಬಲ್ಪುರ: ಮಧ್ಯ ಪ್ರದೇಶದ ಜಬಲ್ಪುರ ಸೇನಾ ತರಬೇತಿ ಕೇಂದ್ರದಲ್ಲಿ 43 ವರ್ಷದ ಭಾರತೀಯ ಸೇನೆಯ ಕರ್ನಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. 1-ತಾಂತ್ರಿಕ ತರಬೇತಿ ರ
ನವದೆಹಲಿ : ಸ್ಪಾಟಿಫೈ ಜಾಗತಿಕವಾಗಿ ತನ್ನ 6 ಪ್ರತಿಶತದಷ್ಟು ಉದ್ಯೋಗಿಗಳನ್ನ ವಜಾಗೊಳಿಸಲಿದೆ ಎಂದು ಕಂಪನಿಯ ಸಿಇಒ ಡೇನಿಯಲ್ ಎಕ್ ಘೋಷಿಸಿದ್ದಾರೆ. ಸ್ಪಾಟಿಫೈ ತನ್ನ ಕೊನೆಯ ಗಳಿಕೆ ವರದಿಯ ಪ್ರಕಾರ ಕೇವಲ 9,800 ಪೂರ್ಣ ಸಮಯದ ಉದ್ಯೋಗಿ ಗ
ನವದೆಹಲಿ: ಇಂದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಬಾಷ್ ಚಂದ್ರ ಬೋಸ್ ಅವರ 126ನೇ ಜನ್ಮಜಯಂತಿ.ಕೇಂದ್ರ ಸರ್ಕಾರ 2021ರಲ್ಲಿ ಜನವರಿ 23ನ್ನು ಪರಾಕ್ರಮ ದಿವಸ ಎಂದು ಘೋಷಿಸಿ ಆಚರಿಸಿಕೊಂಡು ಬರುತ್ತಿದೆ. ಪರಾಕ್ರಮ ದಿವಸ ಅಂಗವಾಗಿ 21 ಪರಮ
ಮುಂಬೈ (ಮಹಾರಾಷ್ಟ್ರ): ಭಾರತೀಯ ನೌಕಾಪಡೆಯ ಬಲದಲ್ಲಿ ದೊಡ್ಡ ಹೆಚ್ಚಳವಾಗಿದೆ. ಕಲ್ವರಿ ವರ್ಗದ ಜಲಾಂತರ್ಗಾಮಿ ಐಎನ್ಎಸ್ ವಾಗಿರ್ ನೌಕಾಪಡೆಗೆ ಸೇರ್ಪಡೆಗೊಂಡಿತು. ಭಾರತೀಯ ನೌಕಾಪಡೆಯು ಇಂದು ಮುಂಬೈನ ನೌಕಾ ನೌಕಾನೆಲೆಯಲ್ಲಿ ನೌಕಾ
ಮಹಾರಾಷ್ಟ್ರ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರಕಾಶ್ ಅಂಬೇಡ್ಕರ್ ʻವಂಚಿತ್ ಬಹುಜನ ಅಘಾಡಿ (ವಿಬಿಎ)ʼ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ. ಉದ್ಧವ್ ಮುಂಬೈ ನಾಗರಿಕ ಚುನಾವಣೆಗೆ ತಯಾರಿ ನಡೆ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಎರಡು ಐಇಡಿಗಳನ್ನು ನಿಷ್ಕ್ರಿಯಗೊಳಿಸ ಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ರಜೌರಿಯಿಂದ 4 ಕಿಮೀ ದೂರದಲ್ಲಿರುವ ದಾಸ್ಸಾಲ್ ಗ್ರಾಮದಲ್ಲಿ ಪೊ
ನವದೆಹಲಿ : ಎಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರಕ್ಕೆ ಪ್ರಮುಖ ಪರ್ಯಾಯವಾಗಿ ಭಾರತವು ಹೊರಹೊಮ್ಮುತ್ತಿದೆ. ಕಳೆದ ಒಂದು ತಿಂಗಳಲ್ಲಿ, ದೇಶದಿಂದ ಆಪಲ್ ಐಫೋನ್ ರಫ್ತಿನಲ್ಲಿ ಭಾರಿ ಜಿಗಿತ ಕಂಡುಬಂದಿದೆ ಮತ್ತು ಒಂದು ತಿಂಗಳಿಗೆ 1 ಬಿ
ಇಂಫಾಲ: ದೇಶದ ಗಡಿ ರಾಜ್ಯ ಮಣಿಪುರದಲ್ಲಿ ಅತ್ಯಧಿಕ ಮೊತ್ತದ ಬ್ರೌನ್ಶುಗರ್ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 11 ಕೋಟಿ ರೂಪಾಯಿ ಮೌಲ್ಯದ ಎಂಟು ಕೆಜಿ ಮಾದಕ ದ್ರವ್ಯ
ಯಶೋ ಬೆಳಗು yashomathy@gmail.com ಸತ್ಯಜಿತ್ರಿಂದ ದೂರಾದ ಮೇಲೆ ಮಾಧವಿ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಳು. ಬದುಕಿಕೊಂಡಳು. ಆಮೇಲೆ ಬೇರೆ ಚಿತ್ರಗಳಲ್ಲಿ ನಟಿಸತೊಡಗಿ ದಳು. ಹೆಸರಾಯಿತು. ದುಡ್ಡಾಯಿತು. ಅದೇ ಅನೇಕರ ಆಕರ್ಷಣೆಗೂ ಕಾರಣವಾಯಿತು.
ದಾಸ್ ಕ್ಯಾಪಿಟಲ್ dascapital1205@gmail.com ಮಹಾಭಾರತದ ಯಾವ ಪಾತ್ರವೂ ಸುಖದ ಮುಖವನ್ನು ಸಹಜವೆಂಬಂತೆ ಅನುಭವಿಸಿದ್ದಿಲ್ಲ. ಬದುಕು ದ್ವಂದ್ವಗಳ ಸಮ್ಮಿಲನವಾದರೂ ಮಹಾ ಭಾರತದ ಸ್ತ್ರೀ ಪಾತ್ರಗಳು ದುಃಖದ ಮುಖವೊಂದನ್ನೇ ಬದುಕಾಗಿ ಉಂಡರು. ಸತ್ಯವತಿ
ಮೂರ್ತಿ ಪೂಜೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ ರಾವ್ ಐನೂರು ಕೋಟಿ ಸುಪಾರಿ ಕೊಟ್ಟಿದ್ದಾರೆ ಎಂಬ ಗರ್ನಂದು ಮೊನ್ನೆ ಸಿಡಿಯಿತು. ದೊಡ್ಡ ಸೈಜಿನ ಈ ಗರ್ನಲ್ಲು ಹಾರಿಸಿದ
ವಿದೇಶವಾಸಿ dhyapaa@gmail.com ಮನುಷ್ಯರಿಗಿಂತಲೂ ಸೈಕಲ್ ಸಂಖ್ಯೆಯೇ ಹೆಚ್ಚಿರುವ ನೆದರ್ಲ್ಯಾಂಡ್ ದೇಶದ ಆಮ್ಸ್ಟರ್ಡ್ಯಾಮ್ ನಗರದ ಕೆಲವು ಭಾಗಗಳಲ್ಲಿ ಸೈಕಲ್ ನಿಲ್ಲಿಸುವುದಕ್ಕೆ ಸ್ಥಳ ಹುಡುಕುವುದೇ ದೊಡ್ಡ ಸವಾಲಾಗಿತ್ತು. ಜನ ನೆಲವನ್
ಪ್ರಚಲಿತ ವಿಶ್ವನಾಥ್ ಭಟ್ ಬೋಳು ನೆಲವನ್ನು ಆರಲು ಬಿಡದೇ ಸಾಧ್ಯವಾದಷ್ಟು ಹುಲ್ಲು, ಗಿಡ ಗಂಟೆಗಳನ್ನು ಬೆಳೆಯಗೊಡುವುದೊಳಿತು. ಸಹಜವಾಗಿ ಹಸಿರು ಬೆಳೆಯದಿದ್ದರೂ ಹೆಸರು, ಉದ್ದು, ಹುರುಳಿಯಂಥವನ್ನು ಚೆಲ್ಲಿಯಾದರೂ ಅದನ್ನು ಉಳಿಸಿ
ತಿಳಿರು ತೋರಣ srivathsajoshi@yahoo.com ಹೆಸರಿನ ಪದವಿನೋದಗಳು ಕೆಲವು ಲೋಕೋಕ್ತಿ ಅಥವಾ ಫೋಕ್ಲೋರ್ ಆಗಿರುವಂಥವೂ ಇವೆ. ಅವು ಯಾರಿಗೆ ಮೊದಲು ಹೊಳೆದವು ಎಂದು ಯಾರಿಗೂ ಗೊತ್ತಿಲ್ಲ. ಉದಾಹರಣೆಗೆ ‘ವರದರಾಜ ಬಾಣಾವರ’ ಎಂಬ ಹೆಸರಿನ ಫಲಕವನ್ನು ‘ವಾರದ
ಸುಪ್ತ ಸಾಗರ rkbhadti@gmail.com ಬೋಳು ನೆಲವನ್ನು ಆರಲು ಬಿಡದೇ ಸಾಧ್ಯವಾದಷ್ಟು ಹುಲ್ಲು, ಗಿಡ ಗಂಟೆಗಳನ್ನು ಬೆಳೆಯ ಗೊಡುವುದೊಳಿತು. ಸಹಜವಾಗಿ ಹಸಿರು ಬೆಳೆಯದಿದ್ದರೂ ಹೆಸರು, ಉದ್ದು, ಹುರುಳಿಯಂಥವನ್ನು ಚೆಲ್ಲಿಯಾದರೂ ಅದನ್ನು ಉಳಿಸಿಕೊಳ್
ತುಂಟರಗಾಳಿ ಸಿನಿಗನ್ನಡ ಅತ್ತ ಸಾಹಿತಿ ಭಗವಾನ್ ಸುಮ್ಸುಮ್ನೆ ರಾಮನ ಬಗ್ಗೆ ವಿವಾದ ಮಾಡ್ತಾ ಇದ್ರೆ ಇತ್ತ ಕನ್ನಡ ಚಿತ್ರದಲ್ಲಿ ಇನ್ನೊಂದು ರಾಮ್ ನಾಮ ವಿವಾದ ಸೃಷ್ಠಿ ಮಾಡಿದೆ. ನಟಿ ರಚಿತಾ ರಾಮ್ ಅತಿ ಉತ್ಸಾಹದಿಂದ, ಅತಿ ಅಭಿಮಾನದಿ
ಇದೇ ಅಂತರಂಗ ಸುದ್ದಿ vbhat@me.com ಪತ್ರಿಕೆಗಳಲ್ಲಿ ಕೆಲವು ಶೀರ್ಷಿಕೆಗಳನ್ನು ನೋಡಿದಾಗ, ನಮ್ಮ ಮುಂದೆ ಕೆಲವು ಪ್ರತಿಮೆ (ಇಮೇಜು)ಗಳು ನಿಲ್ಲುತ್ತವೆ. ಉದಾಹರಣೆಗೆ, ’ನಗರದಲ್ಲಿ ಹೊಸ ಆಸ್ಪತ್ರೆ ಉದ್ಘಾಟನೆ’ ಎಂಬ ಶೀರ್ಷಿಕೆ. ಇದನ್ನು ಓದುವ
ನೇಪಾಳ : ನೇಪಾಳದ ತ್ರಿವೇಣಿಯಿಂದ ಹಿಂದಿರುಗುತ್ತಿದ್ದ ಭಾರತೀಯ ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಪಲ್ಟಿಯಾಗಿದ್ದು, ಪರಿಣಾಮ 60 ಪ್ರಯಾಣಿಕರು ಗಾಯಗೊಂಡಿದ್ದಾರೆ. ನೇಪಾಳದ ತ್ರಿವೇಣಿ ಧಾಮದಿಂದ ಹಿಂತಿರುಗುತ್ತಿ
ನವದೆಹಲಿ:ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳ ನಡೆಸುತ್ತಿದ್ದ ಧರಣಿಯನ್ನ ಅಂತ್ಯಗೊಳಿಸಿದ್ದಾರೆ. ಲೈಂಗಿತ ಕಿರುಕುಳ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ತಮ್ಮ ರಾ
ನರ್ವಾಲ್ : ಜಮ್ಮು ಮತ್ತು ಕಾಶ್ಮೀರದ ನರ್ವಾಲ್ ಪ್ರದೇಶದಲ್ಲಿ ಶನಿವಾರ ಎರಡು ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟದಲ್ಲಿ 7 ಮಂದಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಫೋಟದ ನಂತರ ಜಮ್ಮು ಪೊಲೀಸ್ನ ಹಿರಿಯ ಅಧಿಕಾರಿಗಳು ಸ್ಥಳಕ್