SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
5 ಕೋಟಿ ಕೊಡದೇ ಇದ್ದರೆ.... ಸಲ್ಮಾನ್​ ಖಾನ್ ಜೀವಕ್ಕೆ ಮತ್ತೆ ಅಪಾಯ?

ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾ ರಂಗದ ಸ್ಟಾರ್ ಸಲ್ಮಾನ್​ ಖಾನ್ ಅವರ ಜೀವಕ್ಕೆ ಇದೀಗ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಆರೋಪ ಇದೆ. ಅದರಲ್ಲೂ ಸಲ್ಮಾನ್​ ಖಾನ್ ಹತ್ಯೆಗೆ ತುಂಬಾ ದೊಡ್ಡ ಮಟ್ಟದಲ್ಲೇ ಸ್ಕೆಚ್ ಹಾಕಲಾಗಿ

18 Oct 2024 10:15 am
2 ಕಾರಣಕ್ಕೆ ಜಾತಿಗಣತಿ ವರದಿ ಸದ್ಯಕ್ಕೆ ಡೌಟ್‌, ಏನದು

caste census report: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಜಾತಿಗಣತಿ ವರದಿ ಸದ್ಯಕ್ಕೆ ಮಂಡನೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಇದೀಗ ಉಪ ಚುನಾವಣೆಯ ಕಾವು ಜೋರಾಗಿದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು, ಜಾತಿ

18 Oct 2024 10:09 am
Sowmya Reddy: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಸೌಮ್ಯರೆಡ್ಡಿ

ಬೆಂಗಳೂರು,ಅಕ್ಟೋಬರ್‌ 18: ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ

18 Oct 2024 10:02 am
ಹಮಾಸ್ ಮುಖ್ಯಸ್ಥನ ಹತ್ಯೆ ನಂತರ ಇಸ್ರೇಲ್ ಮತ್ತಷ್ಟು ಅಲರ್ಟ್: ಮಧ್ಯಪ್ರಾಚ್ಯ ಕೊತ ಕೊತ!

ಹಮಾಸ್ ಮುಖ್ಯಸ್ಥನನ್ನ ಇಸ್ರೇಲ್ ಮಿಲಿಟರಿ ತನ್ನ ಕಾರ್ಯಾಚರಣೆಯಲ್ಲಿ ಭೀಕರವಾಗಿ ಹತ್ಯೆ ಮಾಡಿದೆ. ಯಾಹ್ಯಾ ಸಿನ್ವಾರ್ ಹಮಾಸ್ ನಾಯಕನಾಗಿ ಗುರಿತಿಸಿಕೊಂಡು ಸದ್ದು ಮಾಡುತ್ತಿದ್ದ. ಅಲ್ಲದೆ ಕಳೆದ ವರ್ಷ ಅಂದ್ರೆ, 2023ರ ಅಕ್ಟೋಬರ್ 7 ರಂ

18 Oct 2024 9:17 am
Bengaluru: ಬೆಂಗಳೂರಿನ ನಮ್ಮ ಕ್ಲಿನಿಕ್‌ಗಳಲ್ಲಿ ಶೀಘ್ರವೇ ಆರೋಗ್ಯ ATM: ಏನಿದರ ವಿಶೇಷ..?

ಬೆಂಗಳೂರು, ಅಕ್ಟೋಬರ್‌ 18: ಬೆಂಗಳೂರು ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರೂ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಹುಟ್ಟಿಕೊಂಡ ಮಹತ್ವಾಕಾಂಕ್ಷೆಯ ಯೋಜನೆಯೇ ನಮ್ಮ ಕ್ಲಿನಿಕ್.

18 Oct 2024 8:52 am
Rapid Railway: ಕರ್ನಾಟಕದ ಅಂತರ್ ನಗರಗಳ ಮಧ್ಯೆ ಗೇಮ್‌ಚೇಂಜರ್ ರೈಲು ಸೇವೆ

ಬೆಂಗಳೂರು, ಅಕ್ಟೋಬರ್ 18: ಭಾರತ ಸರ್ಕಾರ ಹೊಸ ಹೊಸ ಮತ್ತು ಐಶಾರಾಮಿ ಹಾಗೂ ವೇಗ ರೈಲುಗಳನ್ನು ಪರಿಚಯಿಸುವ ಮೂಲಕ ದೇಶದ ರೈಲ್ವೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಅದೇ ರೀತಿ ಇತ್ತೀಚೆಗೆ 'ನಮೋ ಭಾರತ್ ರಾಪಿಡ್ ರೈಲ್' (Namo Bhar

18 Oct 2024 7:25 am
Meat: ದಕ್ಷಿಣ ಭಾರತದಲ್ಲಿ ನಾನ್‌ವೆಜ್‌ ಪ್ರಿಯರ ಸಂಖ್ಯೆ ಹೆಚ್ಚು,ಕರ್ನಾಟಕದ ಸ್ಥಾನ ಏನು

ದಕ್ಷಿಣ ಭಾರತದ ಪಂಚ ರಾಜ್ಯಗಳಲ್ಲಿ ನಾನ್‌ವೆಜ್‌ ಪ್ರಿಯರ ಸಂಖ್ಯೆಯೇ ಹೆಚ್ಚಾಗಿ ಇದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಬಾಡೇ ನಮ್ ಗಾಡು ಎನ್ನುವವರ ಸಂಖ್ಯೆ ಜಾಸ್ತಿ ಇದೆ. ದಕ್ಷಿಣ ರಾಜ್ಯಗಳಲ್ಲಿ ಸಸ್

18 Oct 2024 6:00 am
Jharkhand Assembly Election 2024: ಎಐಸಿಸಿಯ ಸಮನ್ವಯಕಾರರಾಗಿ ಬಿ.ಕೆ.ಹರಿಪ್ರಸಾದ್ ನೇಮಕ

ಈಗಾಗಲೇ ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮುಗಿದಿದ್ದು, ಫಲಿತಾಂಶ ಕೂಡ ಹೊರಬಿದ್ದಿದೆ. ಇನ್ನೂ ಇದೀಗ ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ನಡೆಯಲಿರುವ ವ

17 Oct 2024 11:27 pm
Actress Amulya: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಸಹೋದರ ನಿಧನ

ಬೆಂಗಳೂರು, ಅಕ್ಟೋಬರ್ 17: ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Actress Amulya) ಅವರ ಸಹೋದರ ಮತ್ತು ನಿರ್ದೇಶಕರಾಗಿದ್ದ ದೀಪಕ್ ಅರಸ್ ಅವರು ಗುರುವಾರ ಸಂಜೆ ನಿಧನರಾದರು. ನಟಿ ಅಮೂಲ್ಯ ಅವರು ಸೇರಿದಂತೆ ಇಡಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದ

17 Oct 2024 11:21 pm
ಜಿಯೋದ 'ಇಂಟೆಲಿಜೆಂಟ್ ಶಾಪಿಂಗ್ ಕಾರ್ಟ್‌'ನಿಂದ ಗ್ರಾಹಕರಿಗೆ ಸ್ವಯಂಚಾಲಿತ ಬಿಲ್‌

ನವದೆಹಲಿ, ಅಕ್ಟೋಬರ್, 17: ಇನ್ಮುಂದೆ ದಿನಸಿ, ಕಿರಾಣಿ ಅಂಗಡಿಗಳಲ್ಲಿ ಉದ್ದನೆಯ ಸಾಲಿನಲ್ಲಿ ನಿಂತು ಬಿಲ್ ಮಾಡಿಸಬೇಕು ಅನ್ನುವ ಸ್ಥಿತಿ ಇರುವುದಿಲ್ಲ. ಅಂದ ಹಾಗೆ ಈಗಾಗಲೇ ಈ ವ್ಯವಸ್ಥೆಯನ್ನು ಕೆಲವು ಮಳಿಗೆಗಳಲ್ಲಿ ಪ್ರಾಯೋಗಿಕವಾಗಿ

17 Oct 2024 11:11 pm
Bomb Threats: ಕೇವಲ ಒಂದೇ ವಾರದಲ್ಲಿ ವಿಮಾನಗಳಿಗೆ ಬಂದ ಬಾಂಬ್‌ ಬೆದರಿಕೆಗಳ ಸಂಖ್ಯೆ ಎಷ್ಟು ಗೊತ್ತಾ?

Bomb Threats: ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಬಾಂಬ್‌ ಬೆದರಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇವೆ. ಹಾಗಾದರೆ ಇಂದಿನ ಘಟನೆ ಸೇರಿದಂತೆ ಇದೇ ಒಂದು ವಾರದಲ್ಲಿ ಇಂತಹ ಎಷ್ಟು ಪ್ರಕರಣಗಳು ದಾಖಲಾಗಿವೆ ಎನ್ನುವ ಸ

17 Oct 2024 10:45 pm
ಹಮಾಸ್ ಮುಖ್ಯಸ್ಥನ ಜೀವ ತೆಗೆದ ಇಸ್ರೇಲ್ ಮಿಲಿಟರಿ, ಮಧ್ಯಪ್ರಾಚ್ಯದಲ್ಲಿ ಹೊಸ ತಲ್ಲಣ!

ಮಧ್ಯಪ್ರಾಚ್ಯ ಕೊತ ಕೊತ ಕುದಿಯುವ ಸಮಯದಲ್ಲೇ ಇಸ್ರೇಲ್ ಮತ್ತಷ್ಟು ರೊಚ್ಚಿಗೇಳುತ್ತಾ ದಾಳಿ ನಡೆಸುತ್ತಿದೆ. ಈ ಪೈಕಿ ಹಮಾಸ್ ನಾಯಕರು &ಮುಖ್ಯಸ್ಥರ ಹತ್ಯೆಗೆ ಇಸ್ರೇಲ್ ಸೇನೆ ಘೋರ ಕಾರ್ಯಾಚರಣೆ ಆರಂಭ ಮಾಡಿದೆ. ಇದರ ಪರಿಣಾಮ ಈಗಾಗಲೇ

17 Oct 2024 10:05 pm
Express train: ಹಳಿತಪ್ಪಿದ ಅಗರ್ತಲಾ-ಲೋಕಮಾನ್ಯ ತಿಲಕ್‌ ಟರ್ಮಿನಸ್ ಎಕ್ಸ್‌ಪ್ರೆಸ್‌ ರೈಲಿನ 8 ಬೋಗಿಗಳು

ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ದಿಬಾಲಾಂಗ್ ನಿಲ್ದಾಣದಲ್ಲಿ ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್‌ ರೈಲಿನ 8 ಬೋಗಿಗಳು ಇಂದು (ಅಕ್ಟೋಬರ್‌ 17) ಹಳಿತಪ್ಪಿವೆ. ಈ ಬಗ್ಗೆ ಈಶಾನ್ಯ ಫ್ರಾಂಟಿಯರ್ ರೈಲ್ವೆ ಅಧಿಕಾರಿಗಳ

17 Oct 2024 9:08 pm
ಹಳಿತಪ್ಪಿದ ಅಗರ್ತಲಾ-ಎಲ್‌ಟಿಟಿ ಎಕ್ಸ್‌ಪ್ರೆಸ್‌ ರೈಲಿನ 8 ಬೋಗಿಗಳು

ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ದಿಬಾಲಾಂಗ್ ನಿಲ್ದಾಣದಲ್ಲಿ ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್‌ ರೈಲಿ ರೈಲಿನ 8 ಬೋಗಿಗಳು ಇಂದು (ಅಕ್ಟೋಬರ್‌ 17) ಹಳಿತಪ್ಪಿವೆ. ಈ ಬಗ್ಗೆ ಈಶಾನ್ಯ ಫ್ರಾಂಟಿಯರ್ ರೈಲ್ವೆ ಅಧಿಕ

17 Oct 2024 7:53 pm
AirIndia: ಮುಂಬೈನಿಂದ ಹೊರಟ ಏರ್ ಇಂಡಿಯಾ ವಿಮಾನ ಲಂಡನ್‌ನಲ್ಲಿ ಪತನ?

ಲಂಡನ್‌: ಮುಂಬೈನಿಂದ ಹೊರಟ ಏರಿ ಇಂಡಿಯಾ ವಿಮಾನವು ಲಂಡನ್‌ನಲ್ಲಿ ಪತನಗೊಂಡಿರುವ ಕುರಿತು ವರದಿಗಳಾಗಿವೆ.

17 Oct 2024 7:18 pm
Talakadu: ತಲಕಾಡಿನಿಂದ ಗೋಕರ್ಣಕ್ಕೆ ಗಂಗೆ ಪ್ರವೇಶವಾಗುವುದು ಹೇಗೆ ಗೊತ್ತಾ?

ಮೈಸೂರು, ಅಕ್ಟೋಬರ್‌ 17: ತುಲಾಮಾಸ ಪವಿತ್ರಮಾಸ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಮಾಸ ಪೂರ್ತಿ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ದರ್ಶನ ನೀಡಿ ತಿಂಗಳ ಕಾಲ ಪವಿತ್ರಜಲವಾಗಿ ಭಕ್ತರ ಪಾಪಕಳೆಯುತ್

17 Oct 2024 6:54 pm
Video: ಕಚ್ಚಿದ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆಸ್ಪತ್ರೆಗೆ ಬಂದ ಭೂಪ: ಎದ್ದು ಕುಳಿತ ಮಲಗಿದ್ದ ರೋಗಿಗಳು!

ಹಾವುಗಳನ್ನು ಕಂಡರೆ ಅನೇಕರಿಗೆ ಭಯವಾಗುವುದು ಸಹಜ. ಅದರಲ್ಲೂ ನಾಗರಹಾವು ಇತರ ವಿಷಕಾರಿ ಹಾವುಗಳನ್ನು ಕಂಡರೆ ಮಾರುದ್ದ ಓಡಿಹೋಗುವವರೇ ಹೆಚ್ಚು. ಆದ್ರೆ ಇಲ್ಲೊಂದು ವೈರಲ್ ಆದ ವಿಡಿಯೋವನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಹಾ

17 Oct 2024 6:49 pm
Salman Khan: 25 ಲಕ್ಷ ರೂಪಾಯಿ ನೀಡಿ ಸಲ್ಮಾನ್‌ ಖಾನ್‌ ಹತ್ಯೆ...

ಭಾರತದ ಸಿನಿಮಾ ರಂಗವೇ ಇಂದು ಬೆಚ್ಚಿ ಬಿದ್ದಿದೆ, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಸಿನಿಮಾ ರಂಗವನ್ನು ಮೀರಿ ಬೆಳೆದಿದ್ದ ಬಾಲಿವುಡ್ ಚಿತ್ರರಂಗ ಇಂದು ಆಘಾತಕ್ಕೆ ಒಳಗಾಗಿದೆ. ಇತ್ತೀಚೆಗಷ್ಟೇ ಮಹಾರಾಷ್ಟ

17 Oct 2024 6:47 pm
ಭಾರತ - ಕೆನಡಾ ಸಂಬಂಧ ಹಾಳಾಗಲು ಕಾರಣವೇನು, ಭಾರತ ವಿರೋಧಿಸುತ್ತಿರುವುದೇಕೆ

India & Canada: ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಇತ್ತ ಭಾರತ ಹಾಗೂ ಕೆನಡಾದ ನಡುವೆ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಿದೆ. ಭಾರತ ಮತ್ತು ಕೆನಡಾದ ನಡುವೆ ಸಂಬಂಧ ಹಾಳಾಗುತ್ತಿರುವುದರಿಂದ ಕೇವಲ ವಿದೇಶಾಂಗ ನೀತಿ

17 Oct 2024 6:38 pm
Karnataka Rains: ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ರೌದ್ರಾವತಾರ ತಾಳಲಿದ್ದಾನೆ ಮಳೆರಾಯ

Karnataka Rains: ರಾಜ್ಯದಲ್ಲಿ ಮಳೆರಾಯ ಮತ್ತೆ ಆರ್ಭಟವನ್ನು ಶುರು ಮಾಡಿದ್ದಾನೆ. ಕಳೆದ ಒಂದು ವಾರದಿಂದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಇದೀಗ ಮತ್ತೆ ಯಥಾಸ್ಥಿತಿಗೆ ಬರುತ್ತಿದೆ. ಮತ್ತೊಂದೆಡೆ ಕೆಲವು ಜಿಲ್ಲೆಗಳಲ್ಲಿ ಮಾತ್

17 Oct 2024 6:22 pm
Meta Layoffs: ವಾಟ್ಸಾಪ್, ಇನ್ಸ್‌ಸ್ಟಾಗ್ರಾಮ್ ಟೀಂ ಉದ್ಯೋಗಿಗಳು ವಜಾ

ಬೆಂಗಳೂರು, ಅಕ್ಟೋಬರ್ 17: ಸೋಷಿಯಲ್ ಮೆಟಾವರ್ಸ್ ಕಂಪನಿ (Meta) ತನ್ನದೇ ಆದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ರಿಯಾಲಿಟಿ ಲ್ಯಾಬ್‌ಗಳು ಸೇರಿದಂತೆ ಇನ್ನಿತರ ವ

17 Oct 2024 6:18 pm
Jharkhand Election 2024: ಜಾರ್ಖಂಡ್‌ನಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾ ಆಪ್?

ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕಗಳನ್ನು ಚುನಾವಣಾ ಆಯೋಗ ಈಗಾಗಲೇ ಪ್ರಕಟಗೊಳಿಸಿದೆ. ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20 ರಂದು ಮತದಾನ ನಡೆಯಲಿದ್ದು ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ

17 Oct 2024 6:03 pm
Heavy rain: ಶುರುವಾದ ರಣ ಮಳೆ, ಹಾವೇರಿ, ಹುಬ್ಬಳ್ಳಿ-ಧಾರವಾಡದಲ್ಲಿ ಬೆಂಗಳೂರಿನಂತೆ ಪ್ರವಾಹ ಸ್ಥಿತಿ

ಹುಬ್ಬಳ್ಳಿ, ಅಕ್ಟೋಬರ್ 17: ಕರ್ನಾಟಕದ ವಿವಿಧ ಕಡೆಗಳಲ್ಲಿ ಜೋರು ಮಳೆ ಅಬ್ಬರಿಸುತ್ತಿದೆ. ನಿತ್ಯ ಕೆಲವು ಭಾರಿಯಾದರೂ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ದಾಖಲಾಗುತ್ತಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಅನೇ

17 Oct 2024 5:33 pm
ಚನ್ನಪಟ್ಟಣ ಉಪಚುನಾವಣೆ: ಟಿಕೆಟ್ ನೀಡುವಂತೆ ವೇಣಗೋಪಾಲ್ ಗೆ ತೇಜಸ್ವಿನಿ ಪತ್ರ

ಬೆಂಗಳೂರು, ಅಕ್ಟೋಬರ್‌ 17: ಚನ್ನಪಟ್ಟಣ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಟಿಕೆಟ್‌ಗೆ ತಮ್ಮನ್ನು ಪರಿಗಣಿಸುವಂತೆ ಒತ್ತಾಯಿ

17 Oct 2024 5:20 pm
Indian Railway: ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಶಾಕ್‌.!

Indian Railway: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ನಿಯಮಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಆದರೆ, ಇದೀಗ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದೆ. ಇಲ್ಲಿಯವರೆಗೂ 120 ದಿನಗಳ ಮುಂಚೆಯೇ ಮುಂಗಡವಾಗಿ ಟಿಕೆಟ್‌

17 Oct 2024 5:17 pm
ರಾಜ್ಯದಲ್ಲಿ ಬೈ ಎಲೆಕ್ಷನ್‌ಗೆ ಸಿದ್ದತೆ ; ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್: ಸಿ.ಟಿ.ರವಿ

ಬೆಂಗಳೂರು,ಅಕ್ಟೋಬರ್‌ 17: ಕಾಂಗ್ರೆಸ್ಸಿನವರು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ. ಜಾಹೀರಾತು ಕೊಟ್ಟು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಮುಖ್ಯಮಂತ್ರಿಗಳು, ಅವರ ಸಂಪುಟದ ಸಚಿವರ ನೀತಿ ಸಂವಿಧಾನಬಾಹಿರ. ಆದ್ದರಿಂದ ಚುನಾವ

17 Oct 2024 5:11 pm
Karnataka By-elections: \ರಾಜ್ಯ ಸರ್ಕಾರದಿಂದ ಎಲೆಕ್ಷನ್ ರೂಲ್ಸ್‌ ಬ್ರೇಕ್‌\

ಕರ್ನಾಟಕ 3 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಚುನಾವಣಾ ಆಯೋಗದ ಪ್ರಮುಖ ರೂಲ್ಸ್‌ ಬ್ರೇಕ್‌ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕರ್ನಾಟಕದ ಮೂರು ಪ್ರಮುಖ ವಿಧಾನಸಭಾ ಕ್ಷೇತ

17 Oct 2024 5:09 pm
ರಾಜ್ಯ ಸರಕಾರದ ತಪ್ಪಿನಿಂದ 300-400 KIOCL ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು, ಅಕ್ಟೋಬರ್‌ 17: ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್ (ಹೆಚ್ ಎಂಟಿ) ಹಾಗೂ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (KIOCL) ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಹಸಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಈ ಬಗ್ಗೆ ನಾನ

17 Oct 2024 4:37 pm
Gajakesari Raja Yoga 2024: ಗುರು ಚಂದ್ರನಿಂದ ಗಜಗೇಸರಿ ರಾಜಯೋಗ: ಅಕ್ಟೋಬರ್ 20 ರಿಂದ ಈ ರಾಶಿಗೆ ಗುರು ಬಲ

ವೃಷಭ ರಾಶಿಯಲ್ಲಿ ಗುರು ಮತ್ತು ಚಂದ್ರನ ಸಂಯೋಗದಿಂದಾಗಿ ಮಂಗಳಕರವಾದ ಗಜಕೇಸರಿ ರಾಜಯೋಗ ರೂಪಗೊಳ್ಳಲಿದೆ. ಇದು ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ವ್ಯಕ್ತಿಗಳಿಗೆ ಸಮೃದ್ಧಿ ಮತ್ತು ಯಶಸ್ಸಿನ ಅವಧಿಯಾಗಿದೆ. ಅಕ್ಟೋಬರ್ 20 ರಂದು ಚ

17 Oct 2024 4:29 pm
Gold Rate: \ಚಿನ್ನ\ ಇನ್ಮುಂದೆ ಇನ್ನಷ್ಟು ದುಬಾರಿ, ಚಿನ್ನ ಖರೀದಿಗೆ ಯಾವುದು ಬೆಸ್ಟ್‌ ಟೈಮ್‌

Gold Price: ಚಿನ್ನದ ಬೆಲೆ ಇದೀಗ ಗಗನ ಮುಖಿಯಾಗಿದೆ. ಈಗಾಗಲೇ ಚಿನ್ನದ ಬೆಲೆ ಬರೋಬ್ಬರಿ 80,000 ಸಾವಿರದತ್ತ ತಲುಪುತ್ತಿದೆ. ಈಗಾಗಲೇ ಚಿನ್ನ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್‌ ಆಗಿದೆ. ಆದರೆ, ಮತ್ತೊಂದು ಆಘಾತಕಾರಿ ವಿಚಾರವೆಂದರೆ, ಮುಂದಿನ ದ

17 Oct 2024 4:26 pm
Tirupati January Ticket: ತಿರುಪತಿ ತಿಮ್ಮಪ್ಪನ ಸೇವೆ ಮಾಡಲು ಬಯಸುವಿರಾ..? ಇಲ್ಲಿದೆ ಅವಕಾಶ..

ನೀವೇನಾದರೂ ತಿರುಪತಿ ತಿಮ್ಮಪ್ಪನ ಸೇವೆ ಮಾಡಲು ಬಯಸಿದ್ದರೆ ಟಿಟಿಡಿ ಇದಕ್ಕೆ ಅವಕಾಶ ನೀಡಲಿದೆ. ತಿರುಪತಿಯಲ್ಲಿ ಸೇವೆ ಮಾಡಲು ಬಯಸುವ ಭಕ್ತರು ಟಿಟಿಡಿ ಸೂಚಿಸಿದ ಕೆಲ ನಿಯಮಗಳನ್ನು ಪಾಲಿಸಲು ಸಿದ್ಧರಿದ್ದರೆ ಆನ್‌ಲೈನ್‌ ಮೂಲಕ ಅ

17 Oct 2024 4:05 pm
India vs New Zealand: ಭಾರತ ಕ್ರಿಕೆಟ್ ಆಟಗಾರರ ಹೀನಾಯ ಪ್ರದರ್ಶನ ಕಂಡು ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ!

ಭಾರತ ಕ್ರಿಕೆಟ್ ತಂಡದ ಆಟ ಕಂಡು ಇಂದು ಭಾರತೀಯರು ಕೆರಳಿ ಕೆಂಡವಾಗಿದ್ದಾರೆ. ಈ ಆಟವನ್ನ ಗಲ್ಲಿ ಕ್ರಿಕೆಟ್ ಆಟಗಾರರು ಕೂಡ ಆಡುವುದಿಲ್ಲ ಅಂತಾ ಭಾರತದ ಕ್ರಿಕೆಟ್ ಫ್ಯಾನ್ಸ್ ಈಗ ಗೊಣಗುತ್ತಿದ್ದಾರೆ. ಅದರಲ್ಲೂ ನಮ್ಮ ಬೆಂಗಳೂರು ನಗರ

17 Oct 2024 3:56 pm
ʼಸಿದ್ದರಾಮಯ್ಯನವರೇ ವಾಲ್ಮೀಕಿ ಜಯಂತಿಯಂದೇ ರಾಜೀನಾಮೆ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಿʼ

ಬೆಂಗಳೂರು, ಅಕ್ಟೋಬರ್‌ 17: ಸಿದ್ದರಾಮಯ್ಯನವರು ಮಹರ್ಷಿ ವಾಲ್ಮೀಕಿ ಜಯಂತಿಯ ಉತ್ತಮ ದಿನದಂದು ರಾಜೀನಾಮೆ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮನವಿ ಮಾಡಿದರು. ಈ ಕುರಿತು

17 Oct 2024 3:37 pm
Job Fair 2024: ಬೆಂಗಳೂರಲ್ಲಿ ಅಕ್ಟೋಬರ್‌ 20ಕ್ಕೆ ಬೃಹತ್‌ ಉದ್ಯೋಗ ಮೇಳ

ಬೆಂಗಳೂರಲ್ಲಿ ಮತ್ತೊಂದು ಬೃಹತ್‌ ಉದ್ಯೋಗ ಮೇಳ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ಹಲವು ವಿಶೇಷತೆಗಳು ಇವೆ. ನೂರಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ನಿರುದ್ಯೋಗಿಗಳಿಗೆ ಇದು ಸುವರ್ಣ ಅವಕ

17 Oct 2024 2:30 pm
ರಾಜ್ಯದಲ್ಲಿ ಶುರುವಾಯ್ತು ಬೈ ಎಲೆಕ್ಷನ್‌ ಭರಾಟೆ: ಯಡಿಯೂರಪ್ಪ ಜೊತೆ ಚರ್ಚೆಯಾಗಿದ್ದೇನು?

ಬೆಂಗಳೂರು, ಅಕ್ಟೋಬರ್‌ 17: ಮೂರು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಇಂದು(ಗುರುವಾರ) ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಬಿಜೆಪಿ ಸಂಸದೀ

17 Oct 2024 1:43 pm
Ind vs NZ 1st Test: 46 ರನ್‌ಗಳಿಗೆ ಆಲೌಟ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಟ್ಟ ದಾಖಲೆ ಬರೆದ ಟೀಂ ಇಂಡಿಯಾ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಕೆಟ್ಟ ದಾಖಲೆ ಬರೆದಿದೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದೆ. ವಿಶ್ವಟೆಸ್ಟ್

17 Oct 2024 1:40 pm
ಬಿಎಂಟಿಸಿಯಿಂದ ವಾಹನ ಚಾಲನಾ ತರಬೇತಿ: ಅರ್ಜಿ ಹಾಕಲು ಅರ್ಹತೆಗಳು

ಬೆಂಗಳೂರು, ಅಕ್ಟೋಬರ್ 17: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಚಿತವಾಗಿ ವಾಹನ ಚಾಲನಾ ತರಬೇತಿಯನ್ನು ನೀಡುತ್ತಿದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯ

17 Oct 2024 1:24 pm
ಕಾಂಗ್ರೆಸ್‌ಗೆ ಈ 3 ಕಾರಣಕ್ಕೆ ಉಪ ಚುನಾವಣೆ ಸಖತ್‌ ಮುಖ್ಯ, ಏನದು

ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಳು ಮರ್ಯಾದೆ ಪ್ರಶ್ನೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ ಸೋತರೆ ಅದು ವಿರೋಧ ಪಕ್ಷಗಳಿಗೆ ಬಹುದೊಡ್ಡ ಅಸ್ತ್ರವೇ ಆಗಲಿದೆ. ಸಾಮಾನ್ಯ

17 Oct 2024 1:21 pm
Venus Transit 2024: ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ - ರಾಶಿಗಳ ಮೇಲೆ ಇದರ ಪ್ರಭಾವವೇನು?

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ನವೆಂಬರ್ 7ರಂದು ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ ಸಂಭವಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲಾಗಲಿದೆ. ಜಾತಕದಲ್ಲಿ ಶುಕ್ರ ಬಲವಾದ ಸ್ಥಾನದಲ್ಲಿದ್ದರೆ ಅಂಥ

17 Oct 2024 1:00 pm
ಮಳೆಯಿಂದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಸಾವು

ಹಾವೇರಿ, ಅಕ್ಟೋಬರ್‌ 17: ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಅಬ್ಬರದ ಮಳೆಯಾಗುತ್ತಿದ್ದು, ರಾಜ್ಯದ ಜನತೆ ಮಳೆಗೆ ರೋಸಿ ಹೋಗಿದ್ದಾರೆ. ಹಾವೇರಿಯಲ್ಲಿ ಎಡೆಬಿಡದೆ ಸುರಿದ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಚಿಕಿತ್ಸೆ ಫಲ

17 Oct 2024 12:44 pm
ಎಲ್ಲಾ ಎಸ್ ಟಿ ವಸತಿ ಶಾಲೆಗಳಿಗೆ ವಾಲ್ಮೀಕಿ ಹೆಸರು: ಸಿದ್ದರಾಮಯ್ಯ ಮಹತ್ವದ ಘೋಷಣೆ

ಬೆಂಗಳೂರು, ಅಕ್ಟೋಬರ್ 17: ಎಲ್ಲಾ ಎಸ್ ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದರು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಶ

17 Oct 2024 12:42 pm
Gold Rate: ಎರಡು ದಿನಗಳಲ್ಲಿ ₹7,100 ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ಬೆಲೆ ಎಷ್ಟಿದೆ?

ಸೋಮವಾರ ಮತ್ತು ಮಂಗಳವಾರ (ಅಕ್ಟೋಬರ್ 14 & 15) ಇಳಿಕೆ ಕಂಡಿದ್ದ ಚಿನ್ನದ ಬೆಲೆ ಬಳಿಕ ಸತತ ಎರಡು ದಿನ ಭರ್ಜರಿ ಏರಿಕೆ ಕಂಡಿದೆ. ಬುಧವಾರ ಒಂದೇ ದಿನ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 49 ರೂಪಾಯಿ ಏರಿಕೆಯಾಗಿದ್ದರೆ, ಗುರುವಾರ ಕೂಡ 22 ರೂ

17 Oct 2024 12:14 pm
ಚನ್ನಪಟ್ಟಣದಿಂದ ಸಿಪಿ ಯೋಗೇಶ್ವರ್‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಮೈತ್ರಿಗೆ ಸಂಕಷ್ಟ?

ಬೆಂಗಳೂರು, ಅಕ್ಟೋಬರ್‌ 17: ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್‌ ಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚನ್ನಪಟ್ಟಣ ಚುನಾವಣಾ ಕಣ ರಂಗೇರಿದೆ. ಚನ್ನಪಟ್ಟಣ ಟಿಕೆಟ್‌ ಗಾಗಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್‌ ಅವರು

17 Oct 2024 12:01 pm
Hubballi Airport: ಹುಬ್ಬಳ್ಳಿ ಟು ಅಹ್ಮದಾಬಾದ್ ಹಾಗೂ ಚೆನ್ನೈಗೆ ಶೀಘ್ರದಲ್ಲೇ ವಿಶೇಷ ವಿಮಾನ ಸೇವೆ?

ಉತ್ತರ ಕರ್ನಾಟಕದ ಪಾಲಿಗೆ ರಾಜಧಾನಿ ಆಗಿರುವ ಹುಬ್ಬಳ್ಳಿ &ಧಾರವಾಡ ಅಭಿವೃದ್ಧಿಗಾಗಿ ಸಾಕಷ್ಟು ಕ್ರಮಗಳನ್ನ ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ. ಅದರಲ್ಲೂ ಕೇಂದ್ರ ಸಚಿವರಾದ, ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿ &ಧಾರವಾಡ ಅಭಿವೃ

17 Oct 2024 11:59 am
Maharashtra Assembly Election 2024: ಉದ್ಧವ್ ಠಾಕ್ರೆ ತಂತ್ರ ಅರಿಯಲು ಕಾಂಗ್ರೆಸ್ ವಿಫಲ!

ಮುಂಬೈ, ಅಕ್ಟೋಬರ್ 17: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗಿದೆ. ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳ ಬಿಸಿಯೇರಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್‌ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂ

17 Oct 2024 11:36 am
ರಾಜ್ಯದಲ್ಲಿ ಉಪ ಚುನಾವಣೆ: ಮಹತ್ವದ ಬದಲಾವಣೆಗೆ ಮುಂದಾದ ಕಾಂಗ್ರೆಸ್‌, ತುರ್ತು ಸಭೆ

ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುಲಿದೆ. ಈ ಚುನಾವಣೆ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಅತ್ಯಂತ ನಿರ್ಣಾಯಕವಾಗಿದೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ ಹಾಗೂ ಬಿಜೆಪಿ - ಜೆಡಿಎಸ

17 Oct 2024 11:20 am
ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಸಮ್ಮಿಶ್ರ ಸರ್ಕಾರದ ಕೊನೆ ಕ್ಷಣದ ಸರ್ಕಸ್‌; ಕಾಂಗ್ರೆಸ್‌ಗೆ ಶಾಕ್‌!

ಮಹಾರಾಷ್ಟ್ರ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚುನಾವಣಾ ದಿನಾಂಕ ಘೋಷಣೆಯಾದ ಕೂಡಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ವಿಧಾನಸಭೆ ಚುನಾವಣೆಗಳಿಗೆ ಮಂಗಳವಾರ

17 Oct 2024 10:40 am
2+1 ಅನುಪಾತದಲ್ಲಿ ಮೈತ್ರಿ ಸೀಟ್​ ಹಂಚಿಕೆ: ಸಿ.ಪಿ ಯೋಗೇಶ್ವರ್‌ಗೆ ನಿರಾಸೆ

ಬೆಂಗಳೂರು, ಅಕ್ಟೋಬರ್‌ 17: ಕರ್ನಾಟಕದ ಮೂರು ಕ್ಷೇತ್ರಗಳಿಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಮತ್ತೆ ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಲಿದೆ. ಈ ಮೂರು ಕ್ಷೇತ್ರಗಳಲ್ಲಿ ನವೆಂಬರ್ 13ಕ್ಕೆ ಚುನಾವಣೆ ನಡೆಯಲಿದೆ. ರಾಮನಗರ

17 Oct 2024 10:33 am
ಮುಂದಿನ ಸುಪ್ರೀಂಕೋರ್ಟ್‌ ಸಿಜೆಐ ನ್ಯಾಯಮೂರ್ತಿ ಸಂಜಯ್ ಖನ್ನಾ, ಪರಿಚಯ

ನವದೆಹಲಿ, ಅಕ್ಟೋಬರ್ 17: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ನ್ಯಾಯಮೂರ್ತಿ ಸಂಜಯ್ ಖನ್ನಾ ಅವರು ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗ

17 Oct 2024 10:24 am
India vs New Zealand: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ತಂಡದಲ್ಲಿ ಎರಡು ಬದಲಾವಣೆ

ಬೆಂಗಳೂರಿನಲ್ಲಿ ಮಳೆ ಬಿಡುವು ಕೊಟ್ಟಿದ್ದು, ಭಾರತ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಮಳೆಯಿಂದಾಗಿ ಬುಧವಾರ ಮೊದಲ ದಿನದಾಟ ಸಂಪೂರ್ಣವಾಗಿ ರದ್ದಾದ ನಂತರ ಎರಡನೇ ದಿನ 15 ನಿಮಿಷ ಮುಂಚಿತವಾಗಿ ಆಟ ಆರಂಭವಾಗ

17 Oct 2024 10:01 am
ಬೆಂಗಳೂರಿನ 100 ಹಳ್ಳಿಗಳಿಗೆ ನೀರು: ಶುರುವಾಯ್ತು ಕೈ-ಕಮಲ ಕ್ರೆಡಿಟ್ ವಾರ್

ಬೆಂಗಳೂರು, ಅಕ್ಟೋಬರ್‌ 17: ರಾಜ್ಯ ರಾಜಕೀಯದಲ್ಲಿ ಮತ್ತೆ ಕ್ರೆಡಿಟ್‌ ವಾರ್‌ ಶುರುವಾಗಿದೆ. ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯ ಕ್ರೆಡಿಟ್ ಬಿಜೆಪಿಗೆ ಸಲ್ಲಬೇಕು ಎಂದು ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ವಾಗ್

17 Oct 2024 9:48 am
Virat Kohli: ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿ ಭಾರತದ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡ ಅಜಯ್ ಜಡೇಜಾ

ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಇದೀಗ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿ ಭಾರತ ಶ್ರೀಮಂತ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ನಿವೃತ್ತಿಯಾದ ಬಳಿಕ ಅಜಯ್ ಜಡೇಜಾ ಶ್ರೀಮಂತರಾಗಲು ಅವರ ಕುಟುಂಬ ಕಾರಣವಾ

17 Oct 2024 9:40 am
STI/ RTI ಕ್ಲಿನಿಕ್‌ಗಳಿಗೆ ಆಪ್ತಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ವಿವರ

ಮಡಿಕೇರಿ, ಅಕ್ಟೋಬರ್‌ 17: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ ನವದೆಹಲಿ ಇವರಿಂದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಗೆ ಅಡಿಯಲ್ಲಿ ಮಂಜೂರಾಗಿರುವ ಮತ್ತು ಪ್ರಸ್ತುತ ಖಾಲಿ ಇರುವ ಡೆಸಿಗ್ನೇಟೆಡ್ ಎಸ್.ಟಿ.ಐ/ ಆರ್.ಟಿ.ಐ

17 Oct 2024 9:27 am
ಲೆಬನಾನ್ ಆಯ್ತು &ಗಾಜಾ ಕೂಡ ಆಯ್ತು ಇದೀಗ ಸಿರಿಯಾ ಮೇಲೂ ಇಸ್ರೇಲ್ ಅಟ್ಯಾಕ್!

ಇಸ್ರೇಲ್ ಮಿಲಿಟರಿ ಅದೆಷ್ಟು ಬುದ್ಧಿ ಹೇಳಿದರೂ ಸೈಲೆಂಟ್ ಆಗುತ್ತಿಲ್ಲ, ತನ್ನ ಶತ್ರುಗಳನ್ನು ನಾಶ ಮಾಡುವ ನೆಪದಲ್ಲಿ ಮಧ್ಯಪ್ರಾಚ್ಯ ಭಾಗದ ಹಲವು ದೇಶಗಳ ವಿರುದ್ಧ ಘೋರ ದಾಳಿ ನಡೆಸುತ್ತಿದೆ ಎಂಬ ಆರೋಪ ಇದೆ. ಇಸ್ರೇಲ್ ಸೇನೆಯ ಈ ವರ್

17 Oct 2024 9:14 am
Government Employee: ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಎಷ್ಟು ಹೆಚ್ಚಳ

ಬೆಂಗಳೂರು, ಅಕ್ಟೋಬರ್ 17: ಕೇಂದ್ರದ ಎನ್‌ಡಿಎ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡಗೆ ನೀಡಿದೆ. ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ಬುಧವಾರ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ.

17 Oct 2024 7:44 am
Chennai Rain: ಚೆನ್ನೈನಲ್ಲಿ ಮುಂದುವರೆದ ಮಹಾಮಳೆ; ರಜನಿಕಾಂತ್ ಮನೆಗೂ ನುಗ್ಗಿದ ನೀರು

ತಮಿಳುನಾಡಿನಾದ್ಯಂತ ವ್ಯಾಪಕ ಮಳೆ ಮುಂದುವರೆದಿದೆ. ಬುಧವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಗುರುವಾರ ಕೂಡ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರಿ ಮಳೆಯಿಂದ ಚೆನ್ನೈ ನಗರದಲ್ಲಿ ಹ

17 Oct 2024 7:35 am
Heavy Rain: ಹಿಂಗಾರು ಮಳೆ ಅಬ್ಬರ; ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಆಗ್ನೇಯ ಬಂಗಾಳ ಮಹಾಸಾಗರದಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಅಕ್ಟೋಬರ್ 22ರವರೆಗೂ ರಾಜ್ಯದ ಹಲವ

17 Oct 2024 6:52 am
KSRTC: ಪುನಶ್ಚೇತನ ಐರಾವತ ಕ್ಲಬ್ ಕ್ಲಾಸ್ ಬಸ್‌ಗೆ ಚಾಲನೆ, 5800 ಹೊಸ ಬಸ್‌ಗಳ ಸೇರ್ಪಡೆ: ರಾಮಲಿಂಗಾ ರೆಡ್ಡಿ

ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 18 ತಿಂಗಳಲ್ಲಿ KSRTCಯ 1000 ಮೃತ ಸಿಬ್ಬಂದಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲಾಗಿದೆ. ಸರ್ಕಾರವು 5800 ನೂತನ ವಾಹನಗಳನ್ನು ಸೇರ್ಪಡೆ ಮಾಡ

17 Oct 2024 6:00 am
ಟ್ರಂಪ್ ಸೋಲಿಸಲು ಕಮಲಾ ಹ್ಯಾರಿಸ್ ಅಬ್ಬರದ ಪ್ರಚಾರ, ಸಿಗುತ್ತಾ ಮಹಿಳೆಯರ ಪೂರ್ಣ ಬೆಂಬಲ?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಇದೀಗ ಕಮಲಾ ಹ್ಯಾರಿಸ್ ಫುಲ್ ಅಲರ್ಟ್ ಆಗಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಕಮಲಾ ಹ್ಯಾರಿಸ್ ಈಗಾಗಲೇ ಡೊನಾಲ್ಡ್ ಟ್ರಂಪ್ ಅವರನ್ನು ಮೀರಿಸಿ ಮುಂದೆ ನುಗ್ಗುತ್

17 Oct 2024 12:03 am
ಲೆಬನಾನ್ ವಿರುದ್ಧ ಯರ್ರಾಬಿರ್ರಿ ದಾಳಿ ಮಾಡುತ್ತಿರುವ ಇಸ್ರೇಲ್ ಮಿಲಿಟರಿ?

ಇಸ್ರೇಲ್ &ಲೆಬನಾನ್ ನಡುವೆ ನಡೆಯುತ್ತಿರುವ ಘೋರ ಕದನ ಮತ್ತೊಂದು ಹಂತಕ್ಕೆ ಈಗ ಹೋಗಿ ಮುಟ್ಟುತ್ತಿದೆ. ಜಾಗತಿಕ ಮಟ್ಟದಲ್ಲಿ ಭಯ ಹುಟ್ಟಿಸಿರುವ ಯುದ್ಧ ಇದಾಗಿದ್ದು, ಈ ಕಾರಣಕ್ಕೆ ಇರಾನ್ &ಇಸ್ರೇಲ್ ಕೂಡ ಪರಸ್ಪರ ಕ್ಷಿಪಣಿ ದಾಳಿ ಮಾಡಿ

16 Oct 2024 11:52 pm
ಪಾಕಿಸ್ತಾನದ ನೆಲಕ್ಕೇ ಹೋಗಿ, ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಹೇಳಿದ ಭಾರತದ ವಿದೇಶಾಂಗ ಸಚಿವರು!

ಭಯೋತ್ಪಾದಕರ ಸ್ವರ್ಗ ಪಾಕಿಸ್ತಾನಕ್ಕೆ ಅದೆಷ್ಟು ಬುದ್ಧಿ ಹೇಳಿದರೂ ಪ್ರಯೋಜನವೇ ಇಲ್ಲ ಅಂತಾ ಇಡೀ ಜಗತ್ತಿಗೆ ಅರ್ಥ ಆಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಜೊತೆಗೆ ಸ್ನೇಹ ಬೆಸೆದು, ವ್ಯಾಪಾರ &ವ್ಯವಹಾರ ಮಾಡಲು ಯಾವುದೇ ದೇಶಗಳು ಮು

16 Oct 2024 11:27 pm
ಬೈ ಎಲೆಕ್ಷನ್‌ ದಿನಾಂಕ ಘೋಷಣೆ ಬೆನ್ನಲ್ಲೇ ನಿಖಿಲ್‌ ಕುಮಾರಸ್ವಾಮಿ ದೆಹಲಿಗೆ?

ಬೆಂಗಳೂರು, ಅಕ್ಟೋಬರ್‌ 16: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೆ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಮೂರು ಕ್ಷೇತ್ರಗಳ ಫೈಕಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್

16 Oct 2024 11:14 pm
BREAKING: ಬಸನಗೌಡ ಯತ್ನಾಳ್‌ಗೆ ಸಂಕಷ್ಟ: ಜಾಮೀನು ರಹಿತ ವಾರೆಂಟ್ ಜಾರಿ, ಯಾವ ಕ್ಷಣದಲ್ಲಾದರೂ ಬಂಧನ!

ಬೆಂಗಳೂರು, ಅಕ್ಟೋಬರ್ 16: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿಂದೂ ಹುಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್

16 Oct 2024 9:53 pm
Shani Margi 2024: ಶನಿ ಮಾರ್ಗಿಯಿಂದಾಗಿ ಮುಂದಿನ ತಿಂಗಳಿನಿಂದ ಈ ರಾಶಿಯವರಿಗೆ ರಾಜಯೋಗ

ನವಗ್ರಹಗಳಲ್ಲಿ ಶನಿಯನ್ನು ಅತ್ಯಂತ ಕೆಟ್ಟ ಗ್ರಹವೆಂದು ನಂಬಲಾಗುತ್ತದೆ. ಶನಿ ದೇವ ಮುನಿಸಿಕೊಂಡರೆ ಅತ್ಯಂತ ಕೆಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಕೆಲಸದಲ್ಲೇ ಆಗಲಿ ಶನಿ ಗ್ರಹದ ಆಶೀರ್ವಾದ ಪಡೆಯಲು ಜನ

16 Oct 2024 9:00 pm
VIP Security: ವಿಐಪಿ ಭದ್ರತೆಯಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ!

ದೇಶದಲ್ಲಿ ವಿಐಪಿ ಭದ್ರತೆ ವಿಚಾರ ಆಗಾಗ ಬಹುದೊಡ್ಡ ಮಟ್ಟದ ಚರ್ಚೆ ಗ್ರಾಸವಾಗುತ್ತದೆ. ಯಾಕಂದ್ರೆ ಒಂದು ಕಡೆ ವಿಐಪಿ ಭದ್ರತೆ ಪರವಾಗಿ ಮಾತನಾಡುವವರು ಇದ್ದರೆ, ಇನ್ನೊಂದು ಕಡೆ ವಿಐಪಿ ಭದ್ರತೆ ಬಗ್ಗೆ ಕೊಂಕು ಮಾತನಾಡುವ ಜನರು ಕೂಡ ಇ

16 Oct 2024 8:53 pm
BSNL 5G ಇಂಟರ್‌ನೆಟ್ ಸೇವೆ ಆರಂಭದ ದಿನಾಂಕ, ಅಪ್ಡೇಟ್ ಮಾಹಿತಿ

ನವದೆಹಲಿ, ಅಕ್ಟೋಬರ್ 16: ವಿವಿಧ ಖಾಸಗಿ ಟೆಲಿಕಾಂ ಸಂಸ್ಥೆಗಳ ಮಧ್ಯೆ ಗ್ರಾಹಕಸ್ನೇಹಿ ಯೋಜನೆ, ರಿಚಾರ್ಜ್ ಪ್ಯಾಕೇಜ್ ಘೋಷಿಸುತ್ತಾ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ( BSNL) ಮುನ್ನುಗ್ಗುತ್ತಿದೆ. ಜಿಯೋ, ಏರ್‌ಟೆಲ್, ವೋಡಾಫೋನ್ ಇಂಟರ್‌

16 Oct 2024 8:04 pm
Jharkhand Election 2024: ಹೇಮಂತ್ ಸೊರೆನ್‌ ಪತ್ನಿ ಕಲ್ಪನಾಗೆ ಸ್ಟಾರ್ ಪ್ರಚಾರಕರ ಪಟ್ಟ

ಜಾರ್ಖಂಡ್ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಇಲ್ಲಿನ ಒಟ್ಟು 81 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ ನವೆಂಬರ್ 13 ರಂದು ಮತ್ತು ಎರಡನೇ ಹಂತ ನವೆಂಬರ್ 20 ರಂದು ನಡೆಯಲಿದೆ. ನವೆಂಬರ್ 23 ರ

16 Oct 2024 7:29 pm
Siddheshwar Swamiji: ಈ ಉದ್ಯಾನಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರು ಇಟ್ಟ ಸರ್ಕಾರ

ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದ ಮೂರನೇ ಬೃಹತ್ ಕೆರೆ ವಿಜಯಪುರದ ಮಮದಾಪುರ ಕೆರೆ. ಇಲ್ಲಿ ಒಟ್ಟು 2 ಲಕ್ಷ ಗಿಡಗಳನ್ನು ನೆಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇನ್ನು ಇಲ್ಲಿನ ಮಮದಾಪುರ ಉದ್ಯಾನಕ್ಕೆ ವಿಜಯಪುರದ ಜ್ಞಾನಯೋಗಾಶ್ರ

16 Oct 2024 7:21 pm
israel - iran war: ಅಮೆರಿಕ ಹೇಳಿದ್ದನ್ನೆಲ್ಲಾ ನಾವ್ಯಾಕೆ ಕೇಳಬೇಕು ಎಂದ ಇಸ್ರೇಲ್‌, ಭಯಾನಕ ವೈಮಾನಿಕ ದಾಳಿ!

ಇಸ್ರೇಲ್‌ ಹಾಗೂ ಇರಾನ್‌ನ ನಡುವೆ ಸಂಘರ್ಷ ತೀವ್ರವಾಗುತ್ತಿದೆ. ಇಸ್ರೇಲ್‌ ಮಿಲಿಟರಿ ಪಡೆಗಳು ದಕ್ಷಿಣ ಲೆಬನಾನ್ ಮೇಲೆ ನಿರಂತ ದಾಳಿ ಮಾಡುತ್ತಿವೆ. ಬುಧವಾರ ದಕ್ಷಿಣ ಲೆಬನಾನ್‌ನ ನಬಾತಿಹ್‌ನಲ್ಲಿರುವ ಕಾರ್ಪೋರೆಷನ್‌ ಕಟ್ಟಡದ ಮೇ

16 Oct 2024 6:48 pm
ಹೇಯ್.. ನಾವು ಹೇಳಿದ್ದು ಕೇಳ್ರೀ ಮೊದಲು.. ಅಂತಿದೆ ಅಮೆರಿಕ!

ಅಮೆರಿಕ &ಇಸ್ರೇಲ್ ನಡುವೆ ಇರುವ ಸ್ನೇಹ ಶೀಘ್ರದಲ್ಲೇ ಹೊಗೆ ಹಾಕಿಸಿಕೊಳ್ಳುವ ಲಕ್ಷಣಗಳು ಈಗ ಗೋಚರಿಸುತ್ತಿವೆ. ಯಾಕಂದ್ರೆ ಇಸ್ರೇಲ್ ಮಾಡಿಕೊಳ್ಳುತ್ತಿರುವ ಒಂದೊಂದು ಎಡವಟ್ಟು ಕೂಡ ಅಮೆರಿಕದ ಬುಡಕ್ಕೆ ಬೆಂಕಿ ಇಡುತ್ತಿದೆ. ಪರಿಸ

16 Oct 2024 6:41 pm
ಸಿದ್ದರಾಮಯ್ಯ ಇನ್ನಷ್ಟು ಸಂಕಷ್ಟ: ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ

ಬೆಂಗಳೂರು, ಅಕ್ಟೋಬರ್‌ 16: ರಾಜ್ಯದಲ್ಲಿ ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ರಾಜೀನಾಮೆಗೆ ವಿಪಕ್ಷಗಳು ಸೇರಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರು ಒತ್ತಯಿಸಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರಿಗೆ ಇನ್ನಷ್ಟು ಸಂಕ

16 Oct 2024 6:17 pm
ತುರ್ತು ಖರ್ಚುಗಳನ್ನು ನಿರ್ವಹಿಸಲು ತ್ವರಿತ ವೈಯಕ್ತಿಕ ಸಾಲವನ್ನು ಆಯ್ಕೆ ಮಾಡಲು 4 ಕಾರಣಗಳು

ಇಂದಿನ ವೇಗದ ಜಗತ್ತಿನಲ್ಲಿ, ಅನಿರೀಕ್ಷಿತ ಖರ್ಚುಗಳು ಯಾವುದೇ ಕ್ಷಣದಲ್ಲಿ ಉದ್ಭವಿಸಬಹುದು - ವೈದ್ಯಕೀಯ ತುರ್ತುಸ್ಥಿತಿಗಳು, ಹಠಾತ್ ರಿಪೇರಿಗಳು ಅಥವಾ ಕೊನೆಯ ಕ್ಷಣದ ಪ್ರಯಾಣ ಯೋಜನೆಗಳು. ಅಂತಹ ಸಂದರ್ಭಗಳು ಸಂಭವಿಸಿದಾಗ, ಹಣಕಾಸ

16 Oct 2024 5:59 pm
Video: ರೊಟ್ಟಿಗಾಗಿ ಹಿಟ್ಟು ಕಲಿಸಲು ಮೂತ್ರ ಬಳಸಿದ ಮನೆ ಕೆಲಸದಾಕೆ: ಅನಾರೋಗ್ಯಕ್ಕೆ ಒಳಗಾದ ಕುಟುಂಬ!

ಸಾಮಾಜಿಕ ಜಾಲತಾಣದಲ್ಲಿ ಅಘಾತಕಾರಿ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ವೈರಲ್ ಆದ ವಿಡಿಯೋ ನೋಡಿ ಜನ ವಾಕರಿಸಿದ್ದಾರೆ. ಮನೆ ಕೆಲಸದಾಕೆ ಅಡುಗೆ ಮಾಡಲು ಮೂತ್ರವನ್ನು ಬಳಕೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್

16 Oct 2024 5:49 pm
Jharkhand Assembly Election 2024: ಚುನಾವಣಾ ಆಯೋಗದ ನಿರ್ಧಾರಕ್ಕೆ ಇಂಡಿಯಾ ಮೈತ್ರಿಕೂಟ ವಿರೋಧವೇಕೆ?-ಇಲ್ಲಿದೆ ವಿವರ

Jharkhand Assembly Election 2024: ಈಗಾಗಲೇ ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆದಿದ್ದು, ಫಲಿತಾಂಶವು ಕೂಡ ಹೊರಬಿದ್ದಿದೆ. ಇನ್ನು ಇದೀಗ ಮಂಗಳವಾರ (ಅಕ್ಟೋಬರ್‌ 15) ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧ

16 Oct 2024 5:28 pm
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ,ಡಿಸಿಎಂ ಹೆಸರೇಳುವಂತೆ ಇಡಿ ಒತ್ತಡ: ಬಿ ನಾಗೇಂದ್ರ

ಬೆಂಗಳೂರು, ಅಕ್ಟೋಬರ್‌ 16: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಹ

16 Oct 2024 5:23 pm
Cauvery: ತಲಕಾವೇರಿಯಲ್ಲಿ ಕಾವೇರಿ ಗುಪ್ತಗಾಮಿನಿಯಾಗಿದ್ದೇಕೆ? ಪುರಾಣದ ಕಥೆ ಹೇಳುವುದೇನು?

ಮಡಿಕೇರಿ, ಅಕ್ಟೋಬರ್‌ 16: ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381ಕಿ.ಮೀ. ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿ.ಮೀ. ಕ್ರಮಿಸಿ ಕಾವ

16 Oct 2024 4:55 pm
Akasa Air: ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ!

ಬುಧವಾರ ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಕಾಸ ಏರ್ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸಂದೇಶ ಸಂಚಲವನ್ನೇ ಸೃಷ್ಟಿ ಮಾಡಿದೆ. ದೆಹಲಿಯಿಂದ ಹೊರಟ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ಬಂದಿದ್ದರಿಂದ ವಿಮಾನವ

16 Oct 2024 4:43 pm
ಕರ್ನಾಟಕ ಬೈ ಎಲೆಕ್ಷನ್: ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರ ಯಾಕೆ?

ಚನ್ನಪಟ್ಟಣ, ಅಕ್ಟೋಬರ್ 16: ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ 2024 ಘೋಷಣೆ ಆಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ, ಬಳ್ಳಾರಿ ಜಿಲ್ಲೆಯ ಸೊಂಡೂರು ಕ್ಷೇತ್ರಕ್ಕಿಂತಲೂ ಹೆಚ್ಚಾಗಿ ಮಂಡ್ಯ ಜಿಲ್ಲೆಯ ಚನ್ನಪಟ್ಟಣದ ಕ್ಷೇತ

16 Oct 2024 4:14 pm
ಉಪ ಚುನಾವಣೆಗೆ ಮೈತ್ರಿ ಅಭ್ಯರ್ಥಿಗಳ ಆಯ್ಕೆ: ಮಹತ್ವದ ಮಾಹಿತಿ ನೀಡಿದ ಮಾಜಿ ಸಿಎಂ

ಬೆಂಗಳೂರು, ಅಕ್ಟೋಬರ್‌ 16: ಶಿಗ್ಗಾವಿ ಸೇರಿದಂತೆ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಎರಡು ಮೂರು ದಿನಗಳಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಾಗುವುದು ಎಂದು ಮಾಜಿ ಮು

16 Oct 2024 3:59 pm
ಶಾಕಿಂಗ್! ಅರವಿಂದ್‌ ಕೇಜ್ರಿವಾಲ್ ಕೊಲೆಗೆ ಯತ್ನ, ಯಾರಿಂದ ?

ಆಮ್‌ ಆದ್ಮಿ ಪಾರ್ಟಿಯ ಸಂಸ್ಥಾಪಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೊಲೆಗೆ ಯತ್ನ ನಡೆದಿತ್ತು ಎನ್ನುವ ಗಂಭೀರ ವಿಚಾರವೊಂದು ಈಗ ಚರ್ಚೆಯಾಗುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅರವ

16 Oct 2024 3:34 pm
ಕುಮಾರಸ್ವಾಮಿ ಮೇಕೆದಾಟುಗೆ ಯಾಕೆ ಅನುಮತಿ ಕೊಡಿಸುತ್ತಿಲ್ಲ: ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು, ಅಕ್ಟೋಬರ್‌ 16: ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ನಾನೇ ಶಂಕುಸ್ಥಾಪನೆ ಮಾಡಿ ನನ್ನಿಂದಲೇ ಉದ್ಘಾಟನೆಯಾಗಿದೆ. ನುಡಿದಂತೆ ನಡೆದದ್ದಕ್ಕೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ ಎಂದು ಸಿಎಂ ಸಿದ್ದರಾಮಯ

16 Oct 2024 3:26 pm
Maharashtra Assembly Election 2024: ಹರಿಯಾಣದಂತೆ ಬಿಜೆಪಿಗೆ ರಾಜ್ಯದಲ್ಲಿ ಸವಾಲು?

ಮುಂಬೈ, ಅಕ್ಟೋಬರ್ 16: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್‌ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ ಚುನ

16 Oct 2024 2:48 pm
Heavy Rain: ಕರ್ನಾಟಕದ ಹಲವೆಡೆ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಮುಂದುವರೆಯಲಿದೆ ಮಳೆ- ಇಲ್ಲಿದೆ ಮಾಹಿತಿ

ಬೆಂಗಳೂರು, ಅಕ್ಟೋಬರ್‌ 16: ಕರ್ನಾಟಕದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ವಿಪರೀತ ಮಳೆಯಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ಟೋಬರ್ 20ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವ

16 Oct 2024 2:42 pm
Maharashtra Election: ಕರ್ನಾಟಕದಿಂದ 03 ವೀಕ್ಷಕರ ನೇಮಕ, ಗೆದ್ದೇ ಗೆಲ್ತೇವೆ ಎಂದ ಸಚಿವ

ಬೆಂಗಳೂರು, ಅಕ್ಟೋಬರ್ 16: ಮಹಾರಾಷ್ಟ್ರ ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದೆ. ಇದರ ಬೆನ್ನಲ್ಲೆ ಕರ್ನಾಟಕ ಕಾಂಗ್ರೆಸ್ ಪಕ್ಷ ಇಬ್ಬರು ಸಚಿವರು ಮೂವರು ಸೇರಿದಂತೆ ಮೂವರನ್ನು 'ಮಹಾ' ವೀಕ್ಷಕರನ್ನಾಗಿ ನೇಮಕ ಮಾಡಿದೆ. ಇವ

16 Oct 2024 2:29 pm
Haryana: ಹರಿಯಾಣ ಸಿಎಂ ಆಗಿ ನಾಳೆ ಸೈನಿ ಪ್ರಮಾಣ ವಚನ ಸ್ವೀಕಾರ, ಮೋದಿ ಭಾಗಿ!

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಬಿಜೆಪಿಯ ಹೊಸ ಸರ್ಕಾರ ರಚನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ (ಅ.17) ಹರಿಯಾಣ ನೂತನ ಸಿಎಂ ಆಗಿ ನಯಾಬ್‌ ಸಿಂಗ್‌ ಸೈನಿ ಅವರ ಪ್ರಮಾಣವಚನ ಕಾರ್ಯಕ್ರಮ ಪಂಚಕು

16 Oct 2024 1:39 pm
Government Employee: ಸರ್ಕಾರಿ ನೌಕರರ ಡಿಎ ಏರಿಕೆ, ಕೇಂದ್ರ ಸರ್ಕಾರದ ಹಬ್ಬದ ಕೊಡುಗೆ

ನವದೆಹಲಿ, ಅಕ್ಟೋಬರ್ 16: ದೀಪಾವಳಿ ಹಬ್ಬದ ಎದುರಿರುವಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಬಂಪರ್ ಕೊಡಗೆ ನೀಡಿದೆ. ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ಬುಧವಾರ ಕೇಂದ್ರ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ. ಸಚಿವ ಸಂಪು

16 Oct 2024 1:23 pm
ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನದಲ್ಲಿ: ಕಾರಣ ತಿಳಿಯಿರಿ...

ಭಾರತ ಮತ್ತು ಪಾಕಿಸ್ತಾನ ಬದ್ಧ ವೈರಿಗಳು, ಯಾಕಂದ್ರೆ ಕುತಂತ್ರಿ ಪಾಪಿ ಪಾಕಿಸ್ತಾನದ ಬುದ್ಧಿ ಸ್ವತಃ ಅಲ್ಲಿನ ಜನರಿಗೂ ಗೊತ್ತಿದೆ. ಪಾಕಿಸ್ತಾನದ ಪ್ರಜೆಗಳು ಕೂಡ ತಮ್ಮ ದೇಶದ ರಾಜಕೀಯ ವ್ಯವಸ್ಥೆ ಮತ್ತು ಸೇನೆ ಬಗ್ಗೆ ಆಕ್ರೋಶ ವ್ಯಕ

16 Oct 2024 12:58 pm
ಕರೆಂಟ್‌ ಬಿಲ್‌, ಫ್ಲೈಟ್‌ ಟಿಕೆಟ್‌, ಡೀಸೆಲ್‌ಗೂ ವಾಲ್ಮೀಕಿ ನಿಗಮದ ಹಣ ಬಳಕೆ: ಏನಿದು ಆರೋಪ?

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕಾಂಗ್ರೆಸ್‌ ಮಾಜಿ ಸಚಿವ ಬಿ.ನಾಗೇಂದ್ರ ಬಂಧನವಾಗಿ, ಇಂದು ಜಾಮೀನಿನ ಮೇಲೆ ಬಿಡುಗಡೆಯೂ ಆಗಿದೆ. ಇನ್ನು ಈ ಹಗರಣದ ಚಾರ್ಜ್‌ಶೀಟ್‌ನಲ್ಲಿ ಕೆಲ ಆಘಾತ

16 Oct 2024 12:55 pm
Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಸುರಿಯಲಿದೆ ರಣಭೀಕರ ಮಳೆ

Karnataka Rains: ರಾಜ್ಯದಲ್ಲಿ ಇದೀಗ ಮಳೆರಾಯನ ಆರ್ಭಟ ಮತ್ತೆ ಮುಂದುವರೆದಿದೆ. ಬಂಗಾಳ ಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಹಾಗೆಯೇ

16 Oct 2024 12:52 pm
Maharashtra Assembly Election 2024: ಮಹಾರಾಷ್ಟ್ರ: \ಮಹಾ ಇತಿಹಾಸ\ ಸೃಷ್ಟಿಸಿದ ಪಕ್ಷಗಳಿಗೆ ಈಗ ಅಸ್ತಿತ್ವದ ಪ್ರಶ್ನೆ, ಯಾಕೆ

ಮಹರಾಷ್ಟ್ರ ವಿಧಾನಸಭೆ ಚುನಾವಣೆ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಮಾತ್ರವಲ್ಲ ಅಲ್ಲಿನ ಸ್ಥಳೀಯ ಹಾಗೂ ಸಣ್ಣ ಪಕ್ಷಗಳಿಗೂ ನಿರ್ಣಾಯಕವಾಗಿದೆ. ಅದರಲ್ಲೂ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದ ಶ

16 Oct 2024 12:51 pm