SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
Horoscope Today: ದಿನ ಭವಿಷ್ಯ ಏಪ್ರಿಲ್ 3- ವಿಷ್ಣುವಿನ ಆರಾಧಕರಾದ ಈ ರಾಶಿಯವರಿಗೆ ಗುಡ್ ನ್ಯೂಸ್

ಏಪ್ರಿಲ್ 3 ಕೆಲವು ರಾಶಿಗಳಿಗೆ ತುಂಬಾ ಶುಭವಾಗಿದೆ. ಇಂದು ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ಲಾಭದ ಸಾಧ್ಯತೆಗಳಿವೆ. ಕೆಲವರಿಗೆ ಧನಲಾಭವಾಗಲಿದ್ದರೆ ಇನ್ನೂ ಕೆಲವರಿಗೆ ವೃತ್ತಿಜೀವನದ ಪ್ರಗತಿಗೆ ಅವಕಾಶ ಸಿಗಲಿದೆ. ಜ

3 Apr 2025 12:01 am
RCB Vs GT: ತವರು ಮೈದಾನದಲ್ಲೇ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆರ್‌ಸಿಬಿ ಸೋಲು

RCB Vs GT: ಐಪಿಎಲ್‌ 2025ನೇ ಆವೃತ್ತಿ ಭರ್ಜರಿಯಾಗಿ ನಡೆಯುತ್ತಿದೆ. ಇಂದಿ (ಏಪ್ರಿಲ್‌ 2)ನ ಪಂದ್ಯದಲ್ಲಿ ಆರ್‌ಸಿಬಿಯು ತವರು ಮೈದಾನವಾದ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೋಲನುಭವಿಸಿದೆ.

2 Apr 2025 11:17 pm
Earthquake: ಮ್ಯಾನ್ಮಾರ್‌, ಥೈಲ್ಯಾಂಡ್‌ ಬಳಿಕ ಜಪಾನ್‌ನಲ್ಲಿ ಪ್ರಬಲ ಭೂಕಂಪ

Earthquake: ಈಗಾಗಲೇ ಹಲವು ದೇಶಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದ್ದು, ಘಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸಾವನ್ನಪಿದ್ದಾರೆ. ಈ ಆಘಾತದಿಂದ ಚೇತರಿಸಿಕೊಳ್ಳುವ ಬೆನ್ನಲ್ಲೇ ಇದೀಗ ಜಪಾನ್‌ನಲ್ಲೂ ಪ್ರಬಲ ಭೂಕಂಪ ಸಂಭವಿಸಿದ ಘಟನೆ ನಡೆದಿ

2 Apr 2025 11:10 pm
Waqf Board: ವಕ್ಫ್ ಮಸೂದೆ ಕದನ, ಸಂಸತ್‌ನಲ್ಲಿ ಅಮಿತ್ ಶಾ ಉತ್ತರ!

‘ವಕ್ಫ್ ಮಸೂದೆ' ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ &ವಿರೋಧ ಪಕ್ಷಗಳ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಸಂಸತ್‌ನಲ್ಲಿ ಇಂದು ಬಿಲ್ ಮಂಡನೆಯಾದ ನಂತರ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗಿ

2 Apr 2025 10:52 pm
ದೇಶಾದ್ಯಂತ ಯುಪಿಐ ಸೇವೆಯಲ್ಲಿ ವ್ಯತ್ಯಯ: ಗೂಗಲ್ ಪೇ ಮತ್ತು ಪೇಟಿಎಂ ಬಳಕೆದಾರರ ಪರದಾಟ

UPI services down; ನಿನ್ನೆಯಷ್ಟೇ ಎಸ್‌ಬಿಐ ಯುಪಿಐ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಎಲ್ಲಾ ಬ್ಯಾಂಕ್‌ಗಳ ಯುಪಿಐ ಪಾವತಿಯಲ್ಲಿ ವ್ಯತ್ಯಯ ಉಂಟಾಗಿದೆ. ಆದ್ದರಿಂದ ಬಳಕೆದಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೋನ್ ಪೇ

2 Apr 2025 10:23 pm
ಸೇಡು ತೀರಿಸಿಕೊಂಡ ಸಿರಾಜ್, ನಲುಗಿತು ಆರ್‌ಸಿಬಿ ಬ್ಯಾಟಿಂಗ್... RCB VS GT

ಆರ್‌ಸಿಬಿ ತಂಡ ಇವತ್ತು ಬೆಂಗಳೂರಿನಲ್ಲಿ ರನ್ ಮಳೆಯನ್ನೇ ಹರಿಸಲಿದೆ, ಈ ಮೂಲಕ ನಮ್ಮ ಆರ್‌ಸಿಬಿ ಭರ್ಜರಿಯಾಗಿ ಗುಜರಾತ್ ವಿರುದ್ಧ ಗೆದ್ದು ಬೀಗಲಿದೆ ಅಂತಾನೇ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಆರಂಭದಲ್ಲೇ ಟಾಸ್ ಸೋತು ಮೊದಲ

2 Apr 2025 10:00 pm
IMD Weather Forecast: ಮುಂದಿನ 4-5 ದಿನ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

IMD Weather Forecast: ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ರಣಭೀಕರ ಬಿಸಿಲು ಮುಂದುವರೆದಿದೆ. ಈ ನಡುವೆಯೂ ಹಲವೆಡೆ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ 4-5 ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಭಾರ

2 Apr 2025 8:44 pm
Mercury Visible 2025: ಬುಧ ಗೋಚರ- ಏಪ್ರಿಲ್ 3ರಂದು ಈ ರಾಶಿಗಳಿಗೆ ಭಾರೀ ಧನಾಗಮನ

ಗ್ರಹಗಳ ರಾಜಕುಮಾರ ಬುಧ ಬುದ್ಧಿಶಕ್ತಿ, ಜ್ಞಾನ ಮತ್ತು ಸಂವಹನದ ಅಂಶವಾಗಿದೆ. ಇದು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ. ಈ ಎರಡೂ ರಾಶಿಚಕ್ರ ಚಿಹ್ನೆಗಳು ಯಾವಾಗಲೂ ಬುಧ ಗ್ರಹದ ಆಶೀರ್ವಾದವನ್ನು ಪಡೆಯುತ್ತವೆ. ಶೀಘ್ರದಲ್ಲೇ ಬುಧ ಗ್

2 Apr 2025 8:00 pm
RCB Vs GT Toss: ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಗುಜರಾತ್‌: ಆರ್‌ಸಿಬಿಗೆ ವರದಾನವಾಯ್ತ?

RCB Vs GT: ಐಪಿಎಲ್‌ 2025ನೇ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು (ಏಪ್ರಿಲ್‌ 2) ಬೆಂಗಳೂರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ಗುಜರಾತ್‌ ಟೈಟನ್ಸ್ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಇದು ಆರ್

2 Apr 2025 7:24 pm
Ukraine War: ರಷ್ಯಾಗೆ ಭಯ ಹುಟ್ಟಿಸಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೊಸ ಪ್ಲಾನ್!

ರಷ್ಯಾ ಸೇನೆಯನ್ನು ಶಕ್ತಿಯಿಂದ ಗೆಲ್ಲಲು ಆಗದ ಉಕ್ರೇನ್ ಇದೀಗ ಹೊಸ ಪ್ಲಾನ್ ಮಾಡಿದ್ದು, ಹೇಗಾದರೂ ಮಾಡಿ ರಷ್ಯಾಗೆ ಪಾಠ ಕಲಿಸಬೇಕು ಅಂತಾ ತೊಡೆತಟ್ಟಿ ನಿಂತಿದೆ. ರಷ್ಯಾ ಸೇನೆ ವಿರುದ್ಧ ಸೋತು ಸುಣ್ಣವಾಗಿ ಓಡಿ ಹೋಗಿರುವ ಉಕ್ರೇನ್ ಮ

2 Apr 2025 7:10 pm
Karnataka 2nd PUC Result: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವಾಗ? ಪರಿಶೀಲಿಸುವುದೇಗೆ?

Karnataka 2nd PUC Result: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 1ರಂದು ಪ್ರಾರಂಭವಾಗಿದ್ದು, ಮಾರ್ಚ್ 20ವರೆಗೆ ನಡೆದಿತ್ತು. ಇನ್ನು ಇದೀಗ ಫಲಿತಾಂಶ ಯಾವಾಗ ಎನ್ನುವ ಬಿಗ್‌ ಅಪ್ಡೇಟ್‌ವೊಂದು ಲಭ್ಯವಾಗಿದೆ. ಹಾಗಾದ್ರೆ ಪಲಿತಾಂಶ ವೀಕ್ಷ

2 Apr 2025 6:19 pm
Waqf Bill: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ; ಗದ್ದಲದ ಹಿಂದಿನ ಅಸಲಿ ಕಾರಣವೇನು ಗೊತ್ತಾ?

ನವದೆಹಲಿ, ಏಪ್ರಿಲ್‌ 02: ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಇಂದು(ಬುಧವಾರ) ಪರ ವಿರೋಧ ಚರ್ಚೆ ನಡೆಯಿತು. ಪ್ರಧಾನಿ ಮೋದಿ ಸರ್ಕಾರ ಇಂದು ಲೋಕಸಭೆಯಲ್ಲಿ ವಕ್ಫ್‌ ತಿ

2 Apr 2025 6:17 pm
RCB Vs GT: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ ಪ್ಲೇಯಿಂಗ್ 11 ಹೇಗಿರಲಿದೆ?

RCB Vs GT: ಐಪಿಎಲ್‌ 2025ರ ಆವೃತ್ತಿಯಲ್ಲಿ ಇದುವರೆಗೂ ಆಡಿರುವ ಎರಡೂ ಪಂದ್ಯಗಳಲ್ಲೂ ಆರ್‌ಸಿಬಿ ಗೆದ್ದು ಬೀಗಿದೆ. ಇನ್ನೂ ಇಂದು (ಏಪ್ರಿಲ್‌ 2) ಇನ್ನೂ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್

2 Apr 2025 5:18 pm
Future Predictions for Royal Challengers Bengaluru by Astrologer:

ಆರ್‌ಸಿಬಿ ತಂಡವನ್ನ ಬೆಂಗಳೂರಿಗರು ಮಾತ್ರವಲ್ಲ, ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿ ಇರುವ ಕನ್ನಡಿಗರು ಹೃದಯದಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಾರೆ. ನಮ್ಮ ಆರ್‌ಸಿಬಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಾ ಬಂದಿದ್ದಾರೆ ಕನ್ನಡಿಗ

2 Apr 2025 5:11 pm
IPL 2025 RCB Vs GT: ಗುಜರಾತ್ ಟೈಟಾನ್ಸ್‌ಗೆ ಆರ್‌ಸಿಬಿಯ ಈ ರಣಬೇಟೆಗಾರನದ್ದೆ ಭಯವಂತೆ

RCB Vs GT: ಐಪಿಎಲ್‌ 2025ನೇ ಸೀಸನ್‌ನಲ್ಲಿ ಈಗಾಗಲೇ ಎರಡು ಪಂದ್ಯಗಳಲ್ಲಿಯೂ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಇಂದು ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟನ್ಸ್ ವಿರುದ್ಧ ಕಾದಾಡಲಿದ್ದು, ಈ ಮೂಲಕ ಹ್

2 Apr 2025 4:17 pm
Siddaramaiah: ಸಿದ್ದರಾಮಯ್ಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಇಡಿ

ಬೆಂಗಳೂರು, ಏಪ್ರಿಲ್ 02: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದ

2 Apr 2025 3:45 pm
ಏಪ್ರಿಲ್ 2ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಭರ್ಜರಿ ಇಳಿಕೆ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಏಪ್ರಿಲ್ 2ರಂದು) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜ

2 Apr 2025 3:36 pm
ರಾತ್ರಿ ಮಲಗಿ ಬೆಳಗೆದ್ದರೆ ಬೆಲೆ ಏರಿಕೆ; ಸರ್ಕಾರದಿಂದ ದರ ಹೆಚ್ಳಳ ಪಟ್ಟಿ ಕೊಟ್ಟ ಬಿ ವೈ ವಿಜಯೇಂದ್ರ

ಬೆಂಗಳೂರು,ಏಪ್ರಿಲ್‌ 02: ರಾತ್ರಿ ಮಲಗಿ ಬೆಳಗೆದ್ದರೆ ಯಾವುದರ ಬೆಲೆ ಏರಿಕೆಯಾಗುವುದೋ ಎಂಬ ಆತಂಕದ ಪರಿಸ್ಥಿತಿ ನಾಡಿನ ಜನಸಾಮಾನ್ಯರಲ್ಲಿ ಮನೆಮಾಡಿದೆ. ಬೆಲೆ ಏರಿಕೆಯ ದಂಡ ನಿರಂತರ ಪ್ರಯೋಗಿಸುತ್ತಿರುವ ನಿಷ್ಪ್ರಯೋಜಕ ಕಾಂಗ್ರೆಸ

2 Apr 2025 3:26 pm
ಆರ್‌ಸಿಬಿ ಅಭಿಮಾನಿ ಮೇಲೆ ಬೆಂಗಳೂರಲ್ಲಿ ಅಟ್ಯಾಕ್... RCB

ಆರ್‌ಸಿಬಿ ಅಭಿಮಾನಿಗಳನ್ನ ಕಂಡರೆ ಇಡೀ ಜಗತ್ತಿನಲ್ಲೇ ಅತ್ಯಂತ ನಿಷ್ಠಾವಂತ ಫ್ಯಾನ್ಸ್ ಅಂತಾ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಆರ್‌ಸಿಬಿ ಅಂದ್ರೆ, ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 17 ಬಾರಿ ಐಪಿಎಲ್ ಕಪ್ ಸೋತು ಹೋಗಿ

2 Apr 2025 3:13 pm
Viral Video: ಚಲಿಸುತ್ತಿದ್ದ ರೈಲಿಗೆ ನಾಯಿ ಹತ್ತಿಸಿದ ವ್ಯಕ್ತಿ.... ಮುಂದೇನಾಯ್ತು, ವೈರಲ್ ವಿಡಿಯೋ!

ನಾಯಿಯೊಂದನ್ನು ರೈಲು ಹತ್ತಿಸಲು ಹೋಗಿ ಆ ನಾಯಿ ರೈಲು ಹಳಿಗಳ ಕೆಳಗೆ ಬಿದ್ದಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯಗಳು ಭಯಾನಕವಾಗಿದ್ದು ನಾಯಿಯನ್ನು ಈ ರೀತಿ ಹಿಂಸೆ ಮಾಡಿರುವುದಕ್ಕೆ ವ್ಯಾಪಕ ವಿರ

2 Apr 2025 3:01 pm
ಹಳೆ ಮತ್ತು ಹೊಸ ತೆರಿಗೆ ಪದ್ಧತಿ: 2025-26ರ ಆರ್ಥಿಕ ವರ್ಷಕ್ಕೆ ಯಾವುದು ಉತ್ತಮ?

ಬೆಂಗಳೂರು, ಏಪ್ರಿಲ್ 02: ಕೇಂದ್ರ ಸರ್ಕಾರ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತಂದಿದೆ. 2024ರ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದಂತೆ 1961ರ ಆದಾಯ ತೆರಿಗೆ ಕಾಯ್ದೆಯ ಸಮಗ್ರ ಪರಾಮರ್ಶೆ ನಡೆಸುವುದಾಗಿ 2024ರ ಜುಲೈ ತಿಂಗಳ ಬಜೆಟ

2 Apr 2025 2:53 pm
Karnataka Bjp: ವಿಜಯೇಂದ್ರ-ಅಶೋಕ್‌ ನಡುವೆ ಈ ಕಾರಣಕ್ಕೆ ಮೂಡಿದೆ ಬಿರುಕು

ಬಣ ಬಡಿದಾಟದಲ್ಲಿ ಬೇಯುತ್ತಿದ್ದ ಬಿಜೆಪಿಯು ಇತ್ತೀಚೆಗಷ್ಟೇ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಉಚ್ಛಾಟನೆಯಿಂದ ತಣ್ಣಗಾಗಿದೆ. ಇನ್ನೇನು ತನ್ನ ಹಾದಿ ಸುಗಮವಾಯ್ತಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನ ಸೇಫ್

2 Apr 2025 1:50 pm
ಬಿಜೆಪಿ - ಜೆಡಿಎಸ್ ನಡುವೆ ಶುರುವಾಯ್ತು ಮುನಿಸು!

ಕರ್ನಾಟಕ ಕಾಂಗ್ರೆಸ್‌ ಸರ್ಕಾರವು ಬೆಲೆ ಏರಿಕೆಯ ಪರ್ವವನ್ನೇ ಶುರು ಮಾಡಿದೆ. ನಿತ್ಯವೂ ಒಂದಿಲ್ಲೊಂದು ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಜನ ಹೈರಾಣಾಗಿದ್ದಾರೆ. ಜನ ಸಾಮಾನ್ಯರು ನಿತ್ಯವೂ ಒಂದಿಲ್ಲೊಂದು ಬೆಲೆ ಏ

2 Apr 2025 1:20 pm
Wakf Property: 'ಕಾಂಗ್ರೆಸ್‌ನವರು ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ತಿದ್ದುಪಡಿಗೆ ವಿರೋಧ'

ನವದೆಹಲಿ, ಏಪ್ರಿಲ್02: ಇಡೀ ದೇಶದ ತುಂಬ ವಕ್ಪ್ ಆಸ್ತಿಯನ್ನು ಕಬಳಿಕೆ ಮಾಡಿದವರೇ ಕಾಂಗ್ರೆಸ್‌ನವರು, ಅವರು ಮಾಡಿರುವ ಕಬಳಿಕೆಯನ್ನು ಮುಚ್ಚಿ ಹಾಕಲು ವಕ್ಸ್ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ

2 Apr 2025 12:52 pm
'ಹನಿಟ್ರ್ಯಾಪ್‌ನಲ್ಲಿ ಸಿನಿಮಾ ತೋರಿಸಿದ್ದೆ ಬೇರೆ, ಟೀಸರ್ ನೋಡ್ತಿರೋದೆ ಬೇರೆ'

ಬೆಂಗಳೂರು, ಏಪ್ರಿಲ್‌ 02: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರೀ ಚರ್ಚೆಯಾಗುತ್ತಿದೆ. ವಿಧಾನಸಭೆಯ ಒಳಗೆ ಅವರ ಪಕ್ಷದ ಪ್ರಭಾವಿ ಸಚಿವರೇ ಹೇಳಿದ್ದಾರೆ ಇದರ ಹಿಂದೆ ಯಾರೇ ಇರಲಿ ತನಿಖೆ ಮಾಡಿಸಿ ಅಂತ ಹೇಳಿದ್ರು, ಆದರೆ ಸಿನ

2 Apr 2025 12:20 pm
ಮಹಾರಾಷ್ಟ್ರ ಸಿ.ಎಂಗೆ ಪತ್ರ ಬರೆದು ಮನವಿ ಮಾಡಿದ ಸಿದ್ದರಾಮಯ್ಯ, ಯಾಕೆ ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಇತ್ತೀಚಿನ ದಿನಗಳಲ್ಲಿ ಸಂಘರ್ಷ ಏರ್ಪಟ್ಟಿತ್ತು. ಇದೀಗ

2 Apr 2025 12:12 pm
Transport Recruitment: ನೇಮಕಾತಿ ಮುಂಬಡ್ತಿ ಅಕ್ರಮದ ವರದಿ ನೀಡಿ: ರಾಮಲಿಂಗಾ ರೆಡ್ಡಿ

ಬೆಂಗಳೂರು, ಏಪ್ರಿಲ್ 02: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ‌ ನಿರೀಕ್ಷಕರ ಹುದ್ದೆಗೆ ಆಡಳಿತ ವಿಭಾಗದ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಅಡಿ ನೇಮಕವಾಗಲು ನಕಲಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪ ಕೇಳಿ ಬಂದಿತ್

2 Apr 2025 12:00 pm
ಕಾಂಗ್ರೆಸ್ ಪಕ್ಷದ ಕೈಗೊಂಬೆಯಾದ ಸ್ಪೀಕರ್; 18 ಶಾಸಕರ ಅಮಾನತನ್ನು ಹಿಂಪಡೆಯಲು ಆಗ್ರಹ

ಬೆಂಗಳೂರು: ಸ್ಪೀಕರ್ ಅವರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡ

2 Apr 2025 11:42 am
Bird flu: ಹಕ್ಕಿ ಜ್ವರದಿಂದ ಮಗು ಸಾವು, ಮೊದಲ ಕೇಸ್‌ ವರದಿಯಾಗಿದ್ದು ಎಲ್ಲಿ?

ಕಳೆದ ಕೆಲವು ತಿಂಗಳ ಹಿಂದೆ ಜನರಲ್ಲಿ ಆತಂಕ ಮೂಡಿಸಿದ್ದ ಹಕ್ಕಿ ಜ್ವರದ ವಿಚಾರವಾಗಿ ಆಘಾತಕಾರಿ ವಿಚಾರ ಹೊರಬಿದ್ದಿದೆ. ಹಕ್ಕಿ ಜ್ವರ ಎಂದು ಕರೆಯಲ್ಪಡುವ ಏವಿಯನ್ ಇನ್‌ಫ್ಲುಯೆನ್ಸ್‌ನಿಂದ ಮಾನವನ ಮೊದಲ ಸಾವು ಪ್ರಕರಣ ವರದಿಯಾಗಿದ

2 Apr 2025 11:03 am
ಕನ್ನಡ ಚಿತ್ರರಂಗದ ನಟ ಜಿಮ್‌ ರವಿ ವ್ಯಕ್ತಿತ್ವ ಮೆಚ್ಚಿಕೊಂಡ ಮಾಜಿ ಸಚಿವ

ಬೆಂಗಳೂರು, ಏಪ್ರಿಲ್‌ 02: ಕನ್ನಡ ಚಿತ್ರರಂಗದ ಖ್ಯಾತ ನಟ ಜಿಮ್‌ ರವಿ ಅವರನ್ನು ಮಾಜಿ ಸಚಿವ ಸುರೇಶ್‌ ಕುಮಾರ್‌ ಭೇಟಿಯಾಗಿದ್ದು, ನಟನ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಟನ ಬಗ್ಗೆ ಕೆಲವು ಕುತೂಹಲಕಾರಿ

2 Apr 2025 10:51 am
Karnataka Railways: ಭರ್ಜರಿ ₹3172 ಕೋಟಿ ಆದಾಯ! ಸರಕು ಸೇವೆ, ಪ್ರಯಾಣಿಕರು, ಹೊಸ ಮಾರ್ಗದಲ್ಲಿ ಸಾಧನೆ

ಬೆಂಗಳೂರು, ಏಪ್ರಿಲ್ 02: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ವಿವಿಧ ರಾಜ್ಯಗಳಿಗೆ ಸೇವೆ ನೀಡುತ್ತಿರುವ ನೈಋತ್ಯ ರೈಲ್ವೆಯು ಕಳೆದ ಆರ್ಥಿಕ ವರ್ಷದಲ್ಲಿ ಮಹತ್ವದ ಸಾಧನೆ ಮಾಡಿದೆ ಅಧಿಕ ಆದಾಯ ಗಳಿಕೆ, ಸರಕು ಸೇವೆ, ರೈಲ್ವೆ ವಿದ್ಯುದೀಕ

2 Apr 2025 10:45 am
ಯಾರ ಕೈಕಾಲು ಕೂಡ ಹಿಡಿಲ್ಲ, 2028ಕ್ಕೆ ನಾನೇ ಸಿಎಂ ಆಗುತ್ತೇನೆ : ಯತ್ನಾಳ್ ಸ್ಫೋಟಕ ಹೇಳಿಕೆ

ವಿಜಯಪುರ, ಏಪ್ರಿಲ್‌ 02: ಸ್ವಪಕ್ಷದ ನಾಯಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿದ ಕಾರಣಕ್ಕೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೀಡಿದ್ದ ನೋಟಿಸ್ ಗೆ ಉತ್ತರಿಸದ ಹಿನ

2 Apr 2025 10:01 am
Heavy Rain: ಕರ್ನಾಟಕ ಸೇರಿದಂತೆ ಭಾರತ ಹಲವೆಡೆ ಇಂದಿನಿಂದ ಭಾರೀ ಮಳೆ: ಬೆಂಗಳೂರು ಕೂಲ್ ಕೂಲ್

ಬೆಂಗಳೂರು ಏಪ್ರಿಲ್ 2: ಬಿಸಿಲ ಬೇಗೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಂದಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಸೂಚನೆಯನ್ನು ಐಎಮಡಿ ನೀಡಿದೆ. ಅಲ್ಲದೆ

2 Apr 2025 9:59 am
Waqf Bill: ಇಂದು ಲೋಕಸಭೆಯಲ್ಲಿ ವಕ್ಫ್ ಮಸೂದೆ: ಅಂಗೀಕಾರಕ್ಕೆ ಸರ್ಕಾರ ಒತ್ತಾಯ- ಸಂಸತ್ತಿನಲ್ಲಿ ಕೋಲಾಹಲ ನಿರೀಕ್ಷೆ

ದೆಹಲಿ ಏಪ್ರಿಲ್ 2: ವಿರೋಧ ಪಕ್ಷಗಳು ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB)ನಂತಹ ಮುಸ್ಲಿಂ ಸಂಸ್ಥೆಗಳ ಪ್ರತಿರೋಧವನ್ನು ಧಿಕ್ಕರಿಸಿ ಬುಧವಾರ (ಏಪ್ರಿಲ್ 2) ಲೋಕಸಭೆಯಲ್ಲಿ ವಕ್ಫ್ ಮಸೂದೆಯನ್ನು ಅಂಗೀಕರಿಸಲು ಸ

2 Apr 2025 9:38 am
ಏಪ್ರಿಲ್ 10ರ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು, ಏಪ್ರಿಲ್ 02: ಮಾರ್ಚ್‌ ತಿಂಗಳಿನಲ್ಲಿ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-1 ಸುಗಮವಾಗಿ ನಡೆದಿತ್ತು. 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದರು. ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ

2 Apr 2025 9:13 am
ಸಿಎಂ ಸಚಿವಾಲಯದ 30 ಮಂದಿ ಕೆಲಸದಿಂದ ದಿಢೀರ್‌ ವಜಾ, ಕಾರಣವೇನು?

ಕರ್ನಾಟಕ ಸರ್ಕಾರದ ಸಿಎಂ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ 30 ಮಂದಿಯನ್ನು ದಿಢೀರನೆ ಕೆಲಸದಿಂದ ತೆಗೆದುಹಾಕಲಾಗಿದೆ. ಏಪ್ರಿಲ್‌ 1 ಮಂಗಳವಾರದಿಂದಲೇ ಈ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಇವರೆಲ್ಲರೂ ಗುತ

2 Apr 2025 9:03 am
MSIL Chit Fund: ಆರ್ಥಿಕ ಉಳಿತಾಯಕ್ಕಾಗಿ ರಾಜ್ಯ ಸರ್ಕಾರದಿಂದ 'ಮೈಕ್ರೋ ಚಿಟ್‌ಫಂಡ್' ಶುರು..

ಬೆಂಗಳೂರು, ಏಪ್ರಿಲ್ 02: ಕರ್ನಾಟಕದಲ್ಲಿ ಇತ್ತೀಚೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದ್ದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ಇದೀಗ ತಕ್ಷಣಕ್ಕೆ ಜನರಿಗೆ ಆರ್ಥಿಕ ನೆರವಿಗೆ ಬರುವಂತೆ ಸುರಕ್ಷಿತ ಹೂಡಿಕೆಗೆ ಮಹತ್ವ

2 Apr 2025 8:55 am
April 2 Gold Silver Price: ಯುಗಾದಿ ಬಳಿಕ ನಿಲ್ಲದ ಚಿನ್ನ ಬೆಳ್ಳಿ ಬೆಲೆ ಏರಿಕೆ- ಇಂದಿನ ದರ ತಿಳಿಯಿರಿ

ಭಾರತದಲ್ಲಿ ಇಂದೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು ಗ್ರಾಹಕರಿಗೆ ಚಿನ್ನ ಗಗನಕುಸುಮವಾಗಿದೆ. ಹಬ್ಬ, ಶುಭ ಕಾರ್ಯಗಳು ನಡೆಯುವ ಈ ಸಮಯದಲ್ಲಿ ನಿತ್ಯ ಹೆಚ್ಚಾಗುತ್ತಿರುವ ಚಿನ್ನದ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್

2 Apr 2025 8:33 am
Venus Transit 2025: ಶುಕ್ರನ ನಕ್ಷತ್ರ ಸಂಚಾರ- ಈ ರಾಶಿಗೆ ಅದೃಷ್ಟ, ಸಂಪತ್ತು ಹುಡುಕಿಕೊಂಡು ಬರುತ್ತೆ

ಸೌರವ್ಯೂಹದಲ್ಲಿ ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಇದೇ ಏಪ್ರಿಲ್ 26ರಂದು ಮಧ್ಯರಾತ್ರಿ 12:02 ಕ್ಕೆ ಮೀನ ರಾಶಿಯಲ್ಲಿರುವ ಶುಕ್ರ ಉತ್ತರಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತದೆ. ಉತ್ತರಭಾದ್ರ

2 Apr 2025 7:02 am
RCB vs GT: ಗುರು-ಶಿಷ್ಯರ ನಡುವಿನ ಕಾಳಗ ನೋಡಲು ಅಭಿಮಾನಿಗಳ ಕಾತರ

ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧ ಸೆಣೆಸಲು ಸಜ್ಜಾಗಿದೆ. ಕೋಲ್ಕತ್ತಾದಲ್ಲಿ ಕೆಕೆಆರ್, ಚೆನ್ನೈನಲ್ಲಿ

2 Apr 2025 6:04 am
Horoscope Today: ದಿನ ಭವಿಷ್ಯ ಏಪ್ರಿಲ್ 2- ಈ ರಾಶಿಯ ವಿದ್ಯಾರ್ಥಿಗಳಿಗೆ ವಿಘ್ನವಿನಾಯಕನ ಆಶೀರ್ವಾದಿಂದ ಸಿಹಿ ಸುದ್ದಿ

ಏಪ್ರಿಲ್ 2 ಬುಧವಾರ ಕೆಲ ರಾಶಿಯವರಿಗೆ ಅದ್ಭುತವಾಗಿದೆ. ಈ ದಿನ ವಿಘ್ನವಿನಾಯಕನನ್ನು ಪೂಜಿಸಲಾಗುತ್ತದೆ. ಅಲ್ಲದೆ ಈ ದಿನ ಅನೇಕ ಶುಭ ಯೋಗಗಳು ರೂಪಗೊಳ್ಳಲಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ವೃತ್ತಿ ಕ್ಷೇತ್ರದಲ್ಲಿ ಅನೇಕ

2 Apr 2025 12:01 am
Waqf Bill: ವಕ್ಫ್‌ ಮಸೂದೆ ಇರುದ್ಧ ಮತ ಹಾಕಲು ಇಂಡಿಯಾ ಒಕ್ಕೂಟ ನಿರ್ಧಾರ

ಬುಧವಾರ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಪೂರ್ಣ ಚರ್ಚೆ ನಡೆಸಲು ವಿರೋಧ ಪಕ್ಷಗಳು ಸರ್ವಾನುಮತದಿಂದ ನಿರ್ಧರಿಸಿವೆ. ಸಂಸತ್ತಿನಲ್ಲಿ ವಕ್ಫ್ ಮಸೂದೆ ವಿರುದ್ಧ ಮತ ಚಲಾಯಿಸಲು ಇಂಡಿಯಾ ಒಕ್ಕೂಟದ ಸಂಸದರು ನಿರ್ಧರಿಸಿದ್ದಾರೆ. ಮ

1 Apr 2025 11:44 pm
PBKS vs LSG: ರಿಷಬ್ ಪಂತ್ ಪಡೆಗೆ ತವರಿನಲ್ಲೇ ಮುಖಭಂಗ; ಪಂಜಾಬ್‌ ಕಿಂಗ್ಸ್‌ಗೆ ಭರ್ಜರಿ ಗೆಲುವು

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ರಿಷಬ್ ಪಂತ್‌ ಪಡೆಗೆ ತವರಿನಲ್ಲೇ ಮುಖಭ

1 Apr 2025 11:02 pm
Diesel Price: ರಾಜ್ಯ ಸರ್ಕಾರದಿಂದ ಜನತೆಗೆ ಹೊಸ ಶಾಕ್‌! ಡೀಸೆಲ್ ಬೆಲೆ 2 ರೂಪಾಯಿ ಹೆಚ್ಚಳ

ಹಲವು ಭಾಗ್ಯಗಳನ್ನು ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಇದೀಗ ಒಂದೊಂದಾಗೆ ಬೆಲೆ ಏರಿಕೆ ಭಾಗ್ಯಗಳನ್ನು ಕರುಣಿಸುತ್ತಿದೆ. ಹಾಲಿನ ದರ ಏರಿಕೆ, ಕಸ ಸಂಗ್ರಹಣೆಗೂ ಶುಲ್ಕ ವಿಧಿಸುವ ನಿರ್ಧಾರ

1 Apr 2025 10:19 pm
ಕೊಲೆ ಮಾಡುವ ಭಯ; ಪತ್ನಿಯನ್ನು ಲವರ್ ಜೊತೆ ಮದುವೆ ಮಾಡಿಕೊಟ್ಟ ಪತಿ! ಬಳಿಕ ನಡೆದಿದ್ದೇನು?

ಮೀರತ್‌ನಲ್ಲಿ ನಡೆದ ಕುಖ್ಯಾತ ಡ್ರಮ್ ಕೊಲೆ ಮತ್ತು ಔರೈಯಾದಲ್ಲಿ ಪತಿಯನ್ನು ಕೊಲೆ ಮಾಡಲು ಗುತ್ತಿಗೆ ಕೊಟ್ಟ ಪ್ರಕರಣ ಸದ್ದು ಮಾಡಿದ ಬಳಿಕ ವ್ಯಕ್ತಿಯೊಬ್ಬ ಭಯಗೊಂಡಿದ್ದು ತನ್ನ ಪತ್ನಿಯನ್ನು ಅವಳ ಪ್ರಿಯತಮನ ಜೊತೆ ಮದುವೆ ಮಾಡಿಕ

1 Apr 2025 9:28 pm
Dangerous Yoga 2025: ಏಪ್ರಿಲ್‌ನಲ್ಲಿ ಗ್ರಹ ಗೋಚರ- 3 ಅಪಾಯಕಾರಿ ಗ್ರಹಗಳ ಸಂಯೋಜನೆಯಿಂದ ಈ ರಾಶಿಗೆ ಕಂಟಕ

ಇಂದಿನಿಂದ ಏಪ್ರಿಲ್ ತಿಂಗಳು ಪ್ರಾರಂಭವಾಗಿದೆ. ಈ ತಿಂಗಳು ಗ್ರಹಗಳು ಮತ್ತು ನಕ್ಷತ್ರಗಳ ಸಂಚಾರಕ್ಕೆ ವಿಶೇಷವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕಾಲಕಾಲಕ್ಕೆ ಎಲ್ಲಾ ಗ್ರಹಗಳು ಸಂಚಾರ ಮಾಡಿ ತಮ್ಮ ರಾಶಿಗಳನ್ನು ಬದಲಾಯಿಸು

1 Apr 2025 8:00 pm
Heavy Rain: ರಾಜ್ಯದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ; ಮಾಹಿತಿ, ವಿವರ

ಕರ್ನಾಟಕದಲ್ಲಿ ವಸಂತ ಮಳೆ ಆರಂಭವಾಗಿದೆ. ಬೇಸಿಗೆ ಮಳೆಯಿಂದಾಗಿ ಜನರಲ್ಲಿ ಸಂತಸ ಮೂಡಿದೆ. ಏಪ್ರಿಲ್, ಜೂನ್ ತಿಂಗಳಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

1 Apr 2025 7:49 pm
ಹನಿಟ್ರ್ಯಾಪ್ ರಾಜಕೀಯ ತಂತ್ರವೋ? ಜನನಾಯಕರ ನೈತಿಕ ಅಧಃಪತನವೋ?

ಬೆಂಗಳೂರು, ಏಪ್ರಿಲ್‌ 01: ರಾಜ್ಯ ಕಾಂಗ್ರೆಸ್‌ನ ಸಿದ್ದರಾಮಯ್ಯ ಪಾಳಯದಲ್ಲಿ ಸೇನಾಧೀಪತಿಯಂತೆ ಮುನ್ನಲೆಯಲ್ಲಿದ್ದುಕೊಂಡು ಸದಾ ಒಂದಲ್ಲ ಒಂದು ವಿಚಾರವನ್ನು ಪ್ರಸ್ತಾಪಿಸುತ್ತಿದ್ದ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ

1 Apr 2025 7:10 pm
'ಬಿಜೆಪಿ ನಾಯಕರು ಜನರ ಎದೆಗೆ ಕಿವಿಗೊಟ್ಟರೆ ಕೇಂದ್ರ ವಿರುದ್ಧ ಆಕ್ರೋಶ ಕೇಳಿಸಲಿದೆ'

ಬೆಂಗಳೂರು, ಏಪ್ರಿಲ್‌ 01: ಹಾಲಿನ ದರ, ವಿದ್ಯುತ್‌ ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿಯ ಈ ನಿರ್ಧಾರವನ್ನು ಟೀಕೆ ಮಾಡಿರುವ ಗ್ರಾಮೀಣಾಭಿವೃದ್ಧ

1 Apr 2025 6:54 pm
Team India: ಎ+ ನಲ್ಲೇ ಉಳಿದ ವಿರಾಟ್, ರೋಹಿತ್‌, ಜಡೇಜಾ; ಶ್ರೇಯಸ್‌ ಅಯ್ಯರ್, ಅಕ್ಷರ್ ಪಟೇಲ್‌ಗೆ ಬಂಪರ್!

ಭಾರತ ತಂಡದ ಆಟಗಾರರ ಬಿಸಿಸಿಐ ಕೇಂದ್ರ ಒಪ್ಪಂದಗಳನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾರ್ಚ್ 29 ರಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅ

1 Apr 2025 5:51 pm
Government Employees: ಸರ್ಕಾರಿ ನೌಕರರ ಪಿಂಚಣಿ ಅರ್ಜಿ ಸಲ್ಲಿಕೆ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳುರು, ಏಪ್ರಿಲ್‌ 01: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ಪಿಂಚಣಿ ಅರ್ಜಿ ಕುರಿತು ಮಹತ್ವದ ಆದೇಶವನ್ನ ಹೊರಡಿಸಿದೆ. ಖಜಾನೆ-2ರ ತಂತ್ರಾಂಶದ ಮುಖಾಂತರ ಮಹಾಲೇಖಪಾಲರಿಗೆ ವಯೋ ನಿವೃತ್ತಿ/ಸ್ವ-ಇಚ್ಛಾ ನಿವೃತ್ತಿ ಹೊಂದು

1 Apr 2025 5:26 pm
Zomato: ಮತ್ತೊಂದು ಸುತ್ತು ಉದ್ಯೋಗ ಕಡಿತ ಘೋಷಣೆ ಮಾಡಿದ ಝೊಮ್ಯಾಟೊ

ಬೆಂಗಳೂರು, ಏಪ್ರಿಲ್ 01: ಸಿದ್ಧ ಆಹಾರಗಳನ್ನು ರೆಸ್ಟೋರೆಂಟ್‌ನಿಂದ ಗ್ರಾಹಕರಿಗೆ ತಲುಪಿಸುವ ಫುಡ್‌ ಡೆಲಿವರಿ ಅಪ್ಲಿಕೇಷನ್ ಝೊಮ್ಯಾಟೊ ಮತ್ತೊಂದು ಸುತ್ತಿನ ಉದ್ಯೋಗ ಕಡಿತದ ಘೋಷಣೆಯನ್ನು ಮಾಡಿದೆ. ಸುಮಾರು ಒಂದು ವರ್ಷದ ಹಿಂದೆ ನ

1 Apr 2025 4:49 pm
Gruha Lakshmi Scheme: ಫೆಬ್ರವರಿ ತಿಂಗಳ ಗೃಹ ಲಕ್ಷ್ಮಿ ಬಿಡುಗಡೆ: ಗುಡ್‌ ನ್ಯೂಸ್‌ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ, ಏಪ್ರಿಲ್‌ 01: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಹಲವಾರು ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರ ಹಂತ ಹಂ

1 Apr 2025 4:19 pm
ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ: ಮತ್ತೆ ಕೇಳಿ ಬಂದ ಕೂಗು

ತುಮಕೂರು, ಏಪ್ರಿಲ್‌ 01: ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎ

1 Apr 2025 3:18 pm
RCB: ಆರ್‌ಸಿಬಿ ಕಂಡ್ರೆ ಉರಿದುಕೊಳ್ಳೋದ್ಯಾಕೆ? ಮೊದಲ ಸ್ಥಾನದಲ್ಲಿದ್ರೂ ವ್ಯಂಗ್ಯವಾಡಿದ ಸೆಹ್ವಾಗ್‌

ಅದ್ಯಾಕೋ ಆರ್ ಸಿಬಿ ತಂಡ ಕಂಡ್ರೆ ತುಂಬಾ ಜನಕ್ಕೆ ಉರಿ ಶುರುವಾಗುತ್ತೆ. ಆರ್ ಸಿಬಿ ಒಮ್ಮೆಯೂ ಕಪ್ ಗೆಲ್ಲದೇ ಇದ್ದರೂ ಹಲವು ತಂಡಗಳ ನಿದ್ದೆಗೆಡಿಸಿರುವುದು ನಿಜ. ಅದರಲ್ಲೂ ಕೆಲವು ಹಿಂದಿ ಕಾಮೆಂಟರಿ ಮಾಡುವವರು ಆರ್ ಸಿಬಿ ಕಾಲೆಳೆಯು

1 Apr 2025 2:10 pm
ಯತ್ನಾಳ್‌ ಉಚ್ಛಾಟನೆ ಬಳಿಕ ರಾಮುಲು ಸೈಲೆಂಟ್‌, ಪಟ್ಟದ ಆಸೆ ಬಿಟ್ಟು ವಿಜಯೇಂದ್ರಗೆ ಸಾಥ್‌

ಕಳೆದ ತಿಂಗಳಷ್ಟೇ ಬಿಜೆಪಿ ವಿರುದ್ಧ ಸಿಡಿದಿದ್ದ ಬಿ.ಶ್ರೀರಾಮುಲು ಅವರು ಅಚ್ಚರಿ ನಡೆ ಪ್ರದರ್ಶಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ ಹಾಗು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿ ಯುಗಾದಿಗೆ ಶ

1 Apr 2025 1:08 pm
'ಮುಂದಿನ ಮುಖ್ಯಮಂತ್ರಿ ಬಿವೈ ವಿಜಯೇಂದ್ರ'

ತುಮಕೂರು, ಏಪ್ರಿಲ್‌ 01: ತ್ರಿವಿಧ ದಾಸೋಹಿ ತುಮಕೂರಿನ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಇಂದು(ಏಪ್ರಿಲ್‌ 01, ಮಂಗಳವಾರ) ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ

1 Apr 2025 1:04 pm
Government Employee: ಯುಪಿಎಸ್ ಇಂದಿನಿಂದ ಜಾರಿ, ಭರವಸೆಯಲ್ಲೇ ಉಳಿದ ಒಪಿಎಸ್ ಬೇಡಿಕೆ

ಬೆಂಗಳೂರು, ಏಪ್ರಿಲ್ 01: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 2024ರ ಆಗಸ್ಟ್‌ನಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೊಳಿಸಲು ಅನುಮೋದನೆ ನೀಡಲಾಗಿತ್ತು. ಕೇಂದ್ರ ಸರ್ಕಾರಿ ನ

1 Apr 2025 12:52 pm
LPG Cylider Price: ಎಲ್ ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ: ಸಂಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ, ಏಪ್ರಿಲ್‌ 01: ದೇಶದ ಜನತೆಗೆ ಏಪ್ರಿಲ್‌ ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್ ಸಿಕ್ಕಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ತಿಂಗಳ ಮೊದಲ ದಿನವೇ ವಾಣಿಜ್ಯ ಸಿಲಿಂಡರ್ ಸಿಲಿ

1 Apr 2025 12:44 pm
Nityananda: ನಿತ್ಯಾನಂದ ನಿಧನ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್

ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಬಗ್ಗೆ ಒಂದಿಲ್ಲಾ ಒಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಇಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಇ

1 Apr 2025 12:36 pm
April Monthly Horoscope 2025: ಏಪ್ರಿಲ್ 2025ರ ಮಾಸ ಭವಿಷ್ಯ- ಏಪ್ರಿಲ್‌ನಲ್ಲಿ ಈ ರಾಶಿಗೆ ಸಂಪತ್ತು ಸಮೃದ್ಧಿ ಗುರುಬಲ

ಇಂದು ಏಪ್ರಿಲ್ ತಿಂಗಳು ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಲ್ಲಿ ಹಲವಾರು ಗ್ರಹಗಳು ತಮ್ಮ ಸ್ಥಾನ ಬದಲಾಯಿಸಲಿದ್ದು ಅನೇಕ ಯೋಗಗಳು ರೂಪಗೊಳ್ಳಲಿವೆ. ಅಲ್ಲದೆ 06.04.25 ಶ್ರೀರಾಮ ನವಮಿ. 10.04.25ರಂದು ಮಹಾವೀರ ಜಯಂತಿ, 14.04.25

1 Apr 2025 11:42 am
Karnataka Rains: ರಾಜ್ಯದಲ್ಲಿ ಮುಂದಿನ 5 ದಿನ ಆಲಿಕಲ್ಲು ಸಹಿತ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 01: ಯುಗಾದಿಯ ಹೊಸ ವರ್ಷವು ಮಳೆಯೊಂದಿಗೆ ಆರಂಭವಾಗಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಉತ್ತಮ ಮಳೆ ಆಗಲಿದೆ. ಕೆಲವೆಡೆ ಆಲಿಕಲ್ಲು ಸಹಿತ ಭರ್ಜರಿ ಮಳೆ ಬೀಳಲಿದೆ.

1 Apr 2025 11:26 am
RCB vs GT: ಆರ್‌ಸಿಬಿಗೆ ಗುಜರಾತ್ ಟೈಟಾನ್ಸ್ ಸವಾಲು; ಪಂದ್ಯದ ಸಮಯ, ಪಿಚ್‌, ಪ್ಲೇಯಿಂಗ್ ಇಲೆವೆನ್

ಐಪಿಎಲ್ 2025ರ ಆವೃತ್ತಿಯಲ್ಲಿ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇದೀಗ ತವರಿನ ಅಂಗಳದಲ್ಲಿ ಆಡಲು ಸಜ್ಜಾಗಿದೆ. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಗುಜರಾತ್ ಟೈಟಾನ್

1 Apr 2025 10:46 am
Gruha Lakshmi: ಫೆಬ್ರವರಿ ತಿಂಗಳ ಗೃಹ ಲಕ್ಷ್ಮಿ ಹಣ ಬಿಡುಗಡೆ ಕುರಿತು ಅಪ್‌ಡೇಟ್‌

ಬೆಂಗಳೂರು, ಏಪ್ರಿಲ್‌01: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಕಾಂಗ್ರೆಸ್‌ ಸರ್ಕಾರ ಕಳೆದ ಮೂರು ತಿಂಗಳಿನಿಂದ ಗೃಹ ಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜ್ಯದ ಮಹಿ

1 Apr 2025 10:14 am
April 2025 Lucky Zodiacs: ಏಪ್ರಿಲ್ 2025ರ ಅದೃಷ್ಟ ರಾಶಿಗಳು- ನಿರುದ್ಯೋಗಿಗಳಿಗೆ ಉದ್ಯೋಗ, ಅವಿವಾಹಿತರಿಗೆ ಮದುವೆ ಯೋಗ

ಇಂದಿನಿಂದ ಏಪ್ರಿಲ್ ತಿಂಗಳು ಆರಂಭವಾಗುತ್ತಿದೆ. ಈ ತಿಂಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ತುಂಬಾ ಮಹತ್ವದ್ದಾಗಿದೆ. ಕೆಲ ರಾಶಿಯವರು ಈ ತಿಂಗಳು ಆಸ್ತಿ, ಅಂತಸ್ತು, ಉದ್ಯೋಗ, ಕಂಕಣ ಭಾಗ್ಯವನ್ನು ಪಡೆಯಲಿದ್ದಾರೆ. ಕೆಲ ರಾಶಿಯವರಿಗೆ ಈ

1 Apr 2025 10:07 am
April 1 Gold Silver Price: ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಏಪ್ರಿಲ್ 1ರಂದು ಚಿನ್ನ ಬೆಳ್ಳಿ ದರ

ಯುಗಾದಿ ಬಳಿಕ ದೇಶದಲ್ಲಿ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇದೆ. ಕಳೆದ ದಿನ ಇದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬರುವ ಮದುವೆ, ಶುಭ ಕಾರ್ಯಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗ

1 Apr 2025 9:28 am
HD Kumaraswamy: ಕಾಂಗ್ರೆಸ್‌ ಸರ್ಕಾರದಿಂದ ಏನೆಲ್ಲ ದರ ಏರಿಕೆ? ಪಟ್ಟಿ ಕೊಟ್ಟ ಹೆಚ್‌ಡಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಜೊತೆಗೆ ಕಸಕ್ಕೂ ಟ್ಯಾಕ್ಸ್‌ ಹಾಕುವ ನಿಯಮವನ್ನು ಇಂದಿನಿಂದ (ಏಪ್ರಿಲ್‌ 1) ಜಾರಿ ಮಾಡಿದೆ. ಈ ಬಗ್ಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರ ಸಚಿವ ಹೆಚ್

1 Apr 2025 9:14 am
Price Hike: ಇಂದಿನಿಂದ ವಿದ್ಯುತ್, ಹಾಲಿನ ಹೊಸ ದರ ಅನ್ವಯ: ಹಾಲಿನ ಉತ್ಪನ್ನಗಳು ದುಬಾರಿ

ಬೆಂಗಳೂರು, ಏಪ್ರಿಲ್ 01: ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ಬೆಲೆ ಏರಿಕೆ ಬರೆ ಮುಂದುವರೆಸಿದೆ. ಈಗಾಗಲೇ ಘೋಷಿಸಿದಂತೆ ಪರಿಷ್ಕೃತ ವಿದ್ಯುತ್ ದರ ಹಾಗೂ ಹಾಲಿನ ದರ ಇಂದಿನಿಂದ (ಏಪ್ರಿಲ್ 1 ಆರ್ಥಿಕ ವರ್ಷದಿಂದ) ಅನುಷ್ಠಾನಕ್ಕೆ ಬರಲಿದ

1 Apr 2025 8:34 am
Basavaraj Horatti: ಈ ಕಾರಣಕ್ಕೆ ರಾಜೀನಾಮೆಗೆ ತೀರ್ಮಾನಿಸಿದ್ದೇನೆ: ಬಸವರಾಜ ಹೊರಟ್ಟಿ

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮತ್ತೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಅವರು ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು. ಆದರೆ ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್

1 Apr 2025 7:13 am
Panchgrahi Yoga 2025: ಪಂಚಗ್ರಹಿ ಯೋಗ- ಈ ರಾಶಿಗಳಿಗೆ ಶನಿಯಿಂದ ಕಷ್ಟಗಳನ್ನು ಎದುರಿಸುವ ಶಕ್ತಿ

ಕರ್ಮಫಲಗಳನ್ನು ನೀಡುವ ಶನಿಯು ಶಾಸ್ತ್ರಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದಾನೆ. ಇತ್ತೀಚೆಗೆ ಮಾರ್ಚ್ 29ರಂದು ರಾತ್ರಿ 11:01ಕ್ಕೆ ಶನಿ ದೇವರು ಮೀನ ರಾಶಿಗೆ ಸಂಚಾರ ಮಾಡಿದ್ದಾನೆ. ಮೀನ ರಾಶಿಯಲ್ಲಿ ಬುಧ, ಸೂರ್ಯ, ರಾಹು, ಶುಕ್ರ ಮತ್

1 Apr 2025 6:44 am
Horoscope Today: ದಿನ ಭವಿಷ್ಯ ಮಾರ್ಚ್ 31- ಚೈತ್ರ ನವರಾತ್ರಿಯ ಎರಡನೇ ದಿನ 12 ರಾಶಿಗಳ ಜಾತಕ

ಮಾರ್ಚ್ 31 ಸೋಮವಾರ ತುಂಬಾ ವಿಶೇಷವಾಗಿದೆ. ಈ ದಿನ ಚೈತ್ರ ನವರಾತ್ರಿಯ ಎರಡನೇ ದಿನವಾಗಿದೆ. ಜೊತೆಗೆ ಇಂದು ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಆಚರಣೆ ಮಾಡಲಾಗುತ್ತದೆ. ಈ ದಿನ ಪರಶಿವನಿಗೆ ಅರ್ಪಿತವಾಗಿದ್ದು ಅನೇಕ ಗ್ರಹಗಳ ಶುಭ ಫಲಗಳ

31 Mar 2025 12:01 am
Indra Yoga 2025: ಇಂದ್ರ ಯೋಗ- ಈ ರಾಶಿಗೆ ಅದೃಷ್ಟದ ಬಲ, ನವಗ್ರಹಗಳ ಪೂಜಾ ಫಲ

ದುರ್ಗಾ ದೇವಿಗೆ ಅರ್ಪಿತವಾದ ಚೈತ್ರ ನವರಾತ್ರಿಯು ಸನಾತನ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಆದಿ ಶಕ್ತಿ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುವುದು. ಇಂದು ಅಂದರೆ ಮಾರ್ಚ್ 30 ನ

30 Mar 2025 12:17 pm
Hubballi-Ankola Railway Line: ಪರಿಷ್ಕೃತ ಡಿಪಿಆರ್‌, ಯೋಜನೆಯ ವಿವರಗಳು

ಹುಬ್ಬಳ್ಳಿ, ಮಾರ್ಚ್‌ 30: ಕರ್ನಾಟಕದ ಮಹಾತ್ವಾಕಾಂಕ್ಷಿ ರೈಲು ಯೋಜನೆಗಳಲ್ಲಿ ಒಂದು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ. ವಿವಿಧ ಕಾರಣಕ್ಕೆ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಹುಬ್ಬಳ್ಳಿ-ಅಂಕೋಲಾ

30 Mar 2025 8:47 am
Karnataka Government Jobs: ಸಿವಿಲ್ ಸೇವೆಗಳ ನೇಮಕಾತಿ ಹೊಸ ಅಧಿಸೂಚನೆಗೆ ತಡೆ

ಬೆಂಗಳೂರು, ಮಾರ್ಚ್‌ 30: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೂರಾರು ಹುದ್ದೆಗಳು ಖಾಲಿ ಇದೆ. ರಾಜ್ಯದಲ್ಲಿ 2.50 ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಯಬೇಕಿದೆ. ಆದರೆ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಹುಡುಕುತ್ತಿರು

30 Mar 2025 7:49 am
ನರೇಗಾ ಯೋಜನೆಯಡಿ ನೀಡುವ ಕೂಲಿ ಏಪ್ರಿಲ್‌ 1ರಿಂದ ಪರಿಷ್ಕರಣೆ

ಬೆಂಗಳೂರು, ಮಾರ್ಚ್‌ 30: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೀಡುತ್ತಿದ್ದ ಕೂಲಿಯನ್ನು 2025-26ನೇ ಸಾಲಿನ ಆರ್ಥಿಕ ವರ್ಷದಿಂದ ಏರಿಕೆ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಆದ್ದರಿಂದ ಏಪ್ರಿಲ್‌ 1ರಿಂ

30 Mar 2025 6:24 am
Horoscope Today: ದಿನ ಭವಿಷ್ಯ ಮಾರ್ಚ್ 30- ಯುಗಾದಿಯ 12 ರಾಶಿಗಳ ಫಲಾನುಫಲ

ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಭಾನುವಾರ ಆಚರಿಸಲಾಗುತ್ತದೆ. ಹೀಗಾಗಿ ಮಾರ್ಚ್ 30 ತುಂಬಾ ವಿಶೇಷವಾಗಿದೆ. ಈ ದಿನ ವಿಷ್ಣು ದೇವನನ್ನು ಶ್ರದ್ಧೆ ಭಕ್ತಿಯಿಂದ ಜನ ಪೂಜಿಸುತ್ತಾರೆ. ಹೊಸ ವರ್ಷದ ಮೊದಲನೇ ದಿನ ನಿಮಗೆ ಹೇಗಿದೆ ಎಂದು ತಿ

30 Mar 2025 12:01 am
Weekly Horoscope 2025: ವಾರ ಭವಿಷ್ಯ: ಯುಗಾದಿ ನಂತರ ಈ ರಾಶಿಯವರ ಬಾಳು ಸೂರ್ಯನಂತೆ ಪ್ರಜ್ವಲಿಸುವುದು

ಮಾರ್ಚ್ ತಿಂಗಳು ಕಳೆದು ನಾವೆಲ್ಲಾ ಏಪ್ರಿಲ್ ತಿಂಗಳಿಗೆ ಕಾಲಿಡುತ್ತಿದ್ದೇವೆ. ಯುಗಾದಿಯ ಮೊದಲ ತಿಂಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಇತರ ವಿಷಯಗಳಲ್ಲಿ ಹೇಗಿರುತ್ತದೆಂದು ತಿಳಿಯಲು ಎಲ್ಲರಿಗೂ ಕುತೂಹಲ ಇದ್ದೇ

29 Mar 2025 3:03 pm
ಮಹತ್ವದ ರೈಲು ಯೋಜನೆಗಾಗಿ ಹೋರಾಟ ಆರಂಭಿಸಿದ ಉತ್ತರ ಕರ್ನಾಟಕದ ಜನರು

ಕೊಪ್ಪಳ, ಮಾರ್ಚ್‌ 29: ಉತ್ತರ ಕರ್ನಾಟಕ ಭಾಗದ ಜನರು ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಮಹತ್ವದ ರೈಲು ಯೋಜನೆ ಜಾರಿಯಾಗಿ ಹೋರಾಟವನ್ನು ಆರಂಭಿಸಿದ್ದಾರೆ. ಹಲವು ವರ್ಷಗಳಿಂದ ಈ ಹೊಸ ರೈಲು ಮಾರ್ಗ ಯೋ

29 Mar 2025 2:22 pm
ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ, ಏಪ್ರಿಲ್ 25ರ ತನಕ ಅರ್ಜಿ ಸಲ್ಲಿಕೆ ಮಾಡಿ

ದಾವಣಗೆರೆ, ಮಾರ್ಚ್‌ 29: ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳು ಆನ್

29 Mar 2025 8:09 am
Horoscope Today: ದಿನ ಭವಿಷ್ಯ ಮಾರ್ಚ್ 29- ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಅನಿರೀಕ್ಷಿತ ಸಂಪತ್ತು, ಧನಲಾಭ

ಮಾರ್ಚ್ 29 ಜ್ಯೋತಿಷ್ಯ ಶಾಸ್ತ್ರದಲ್ಲಿ ತುಂಬಾ ವಿಶೇಷವಾಗಿದೆ. ಈ ದಿನ ಅಮಾವಾಸ್ಯೆಯೊಂದಿಗೆ ಸೂರ್ಯ ಗ್ರಹಣವಿದ್ದು ಮೀನ ರಾಶಿಗೆ ಶನಿ ಗ್ರಹ ಸಂಚಾರ ಮಾಡಲಿದೆ. ಹೀಗಾಗಿ ಈ ದಿನ ತುಂಬಾ ವಿಶೇಷವಾಗಿದೆ. ಹಾಗಾದರೆ ಯುಗಾದಿಗೂ ಮುನ್ನ 12 ರಾ

29 Mar 2025 12:01 am
Shani Gochar 2025: ಮೀನ ರಾಶಿಗೆ ಶನಿ ಸಂಚಾರ ಪ್ರಾರಂಭ: ಈ ರಾಶಿಗಳ ಮೇಲೆ ಪರಿಣಾಮವೇನು?

ನವಗ್ರಹಗಳಲ್ಲಿ ಕರ್ಮಗಳಿಗನುಸಾರ ಅತ್ಯಂತ ಕೆಟ್ಟ ಫಲ ನೀಡುವ ದೇವರು ಶನಿ. ಶನಿ ಎರಡುವರೆ ವರ್ಷಗಳ ಕಾಲ ಒಂದು ರಾಶಿಯಲ್ಲಿ ಸಂಚಾರ ಮಾಡಲಿದ್ದು, ಜಾತಕದಲ್ಲಿ ಶನಿ ಸ್ಥಾನ ಉತ್ತಮವಾಗಿಲ್ಲ ಅಂತಾದರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರು

28 Mar 2025 8:51 am
Horoscope Today: ದಿನ ಭವಿಷ್ಯ ಮಾರ್ಚ್ 28- ಈ ರಾಶಿಗೆ ಅಗರ್ಭ ಶ್ರೀಮಂತಿಕೆ

ನೀವು ದೀರ್ಘಕಾಲದವರೆಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮಾರ್ಚ್ 28 ನಿಮಗೆ ಶುಭವಾಗಿರಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಿ ವೃತ್ತಿಜೀವನದಲ್ಲಿ ಪ್ರಗತಿ, ಸಂತೋಷದ ಕುಟುಂಬ ಜೀವನ ನಡೆಸಲು ಗ್ರಹಗತಿಗಳು ನಿಮಗೆ

28 Mar 2025 12:05 am
KAS: ಕೆಎಎಸ್ ನೇಮಕಾತಿ, ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟ

ಬೆಂಗಳೂರು, ಮಾರ್ಚ್ 27: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿಯ ಮುಖ್ಯ ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿದೆ. ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರ

27 Mar 2025 2:43 pm
Budhaditya Yoga 2025: ಬುಧಾದಿತ್ಯ ಯೋಗ- ಈ ರಾಶಿಗೆ ಸೂರ್ಯ ದೇವನ ಅನುಗ್ರಹದಿಂದ ಎಲ್ಲವೂ ಸುಲಭ

ವೈದಿಕ ಜ್ಯೋತಿಷ್ಯದ ಪ್ರಕಾರ ಆದಿತ್ಯ ಎಂಬ ಪದವು ಸೂರ್ಯನಿಗೆ ಸಮಾನಾರ್ಥಕವಾಗಿದೆ. ಜಾತಕದಲ್ಲಿ ಬುಧ ಮತ್ತು ಸೂರ್ಯ ಒಟ್ಟಿಗೆ ಇರುವಾಗ ಬುಧಾದಿತ್ಯ ಯೋಗ ರೂಪಗೊಳ್ಳುತ್ತದೆ. ಇದು ರಾಜಯೋಗಕ್ಕೆ ಸಮಾನವಾಗಿರುವ ಯೋಗವಾಗಿದ್ದು, ಬುಧಾ

27 Mar 2025 1:45 pm
Infosys Layoffs: ಇನ್ಫೋಸಿಸ್‌ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ ಟ್ರೈನಿಗಳ ವಜಾ

ಮೈಸೂರು, ಮಾರ್ಚ್‌ 27: ಬೆಂಗಳೂರು ಮೂಲದ ಇನ್ಫೋಸಿಸ್‌ ಟ್ರೈನಿಗಳ ವಜಾ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದೆ. ಕಂಪನಿಯ ಮೈಸೂರು ಕ್ಯಾಂಪಸ್‌ನಿಂದ ಪುನಃ 35 ರಿಂದ 40 ಟ್ರೈನಿಗಳನ್ನು ವಜಾಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ. ಈ ಹಿಂದ

27 Mar 2025 10:57 am
Gajkesari Rajyog 2025: ಗಜಕೇಸರಿ ರಾಜಯೋಗ- ಯುಗಾದಿ ನಂತರ ಈ ರಾಶಿಯವರಿಗೆ ಶುಭ ಸುದ್ದಿ

ಕಾಲ ಕಾಲಕ್ಕೆ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಇದರಿಂದ ಕೆಲ ಶುಭ ಯೋಗಗಳು ರೂಪಗೊಳ್ಳುತ್ತವೆ. ಇದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಕಂಡುಬರಲಿದೆ. ಅಲ್ಲದೆ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಬ

27 Mar 2025 9:57 am
Horoscope Today: ದಿನ ಭವಿಷ್ಯ ಮಾರ್ಚ್ 27- ಈ ರಾಶಿಗೆ ವಿಷ್ಣು ದೆಸೆಯಿಂದ ಶುಭ ಫಲ

ಮಾರ್ಚ್ 27 ಕೆಲವು ರಾಶಿಗಳಿಗೆ ತುಂಬಾ ಮಂಗಳಕರವಾಗಿದೆ. ಈ ದಿನ ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ. ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ನೀವು ಉದ್ಯೋಗ, ವ್ಯವಹಾರ, ಹಣ ಮತ್ತು ಸಂಬಂಧಗಳಲ್ಲಿ ಉತ್ತಮ ಫಲಿತಾಂಶಗಳ

27 Mar 2025 12:01 am
Saturn Transit 2025: ಪೂರ್ವಾಷಾಢ ನಕ್ಷತ್ರದಲ್ಲಿ ಶನಿ ಬುಧ ಸಂಯೋಗ: ಯಾವ ರಾಶಿಗೇನು ಫಲ?

ವೈದಿಕ ಜ್ಯೋತಿಷ್ಯದಲ್ಲಿ ಕರ್ಮ ನೀಡುವ ಶನಿಯು ರಾಶಿಯನ್ನು ಮಾತ್ರವಲ್ಲದೆ ನಕ್ಷತ್ರವನ್ನೂ ಸಹ ಒಂದು ನಿರ್ದಿಷ್ಟ ಅವಧಿಯಲ್ಲಿ ಬದಲಾಯಿಸುತ್ತಾನೆ. ಶನಿ ನಕ್ಷತ್ರ ಬದಲಾವಣೆಯನ್ನು ಮಾಡಿದಾಗ ಅದರ ಪ್ರಭಾವ ಮೇಷ ರಾಶಿಯಿಂದ ಮೀನ ರಾಶಿ

26 Mar 2025 5:22 pm
Ugadi Horoscope 2025: ಯುಗಾದಿ ಭವಿಷ್ಯ- ಈ ರಾಶಿಗೆ ಅನೇಕ ಸವಾಲು, ಮೈಮರೆತರೆ ಗಂಡಾಂತರ

ಯುಗಾದಿ ಹಬ್ಬ ಇನ್ನೇನು ದೂರವಿಲ್ಲ. ಹಬ್ಬದ ತಯಾರಿಯಲ್ಲಿ ಇರುವ ಪ್ರತಿಯೊಬ್ಬರಿಗೂ ಮುಂಬರುವ ವರ್ಷ ಹೇಗಿರಲಿದೆ ಎಂದು ತಿಳಿಯುವ ಆಸೆ ಇದ್ದೇ ಇರುತ್ತದೆ. ಈ ಹೊಸ ವರ್ಷ ಯುಗಾದಿ ಶುಭ ಹಾಗೂ ಅಶುಭ ಫಲಗಳನ್ನು ನೀಡಲಿದೆ. ಶನಿ, ಗುರು, ರಾಹು

26 Mar 2025 3:50 pm
ಭೃಗು ಮಹರ್ಷಿಗಳ ತಪೋಭೂಮಿ: ನಿಸರ್ಗದ ಸ್ವರ್ಗ ಹೇಮಗಿರಿ ಪ್ರವಾಸಿಗರ ಮೆಚ್ಚಿನ ತಾಣ ಯಾಕೆ?

ಮಂಡ್ಯ, ಮಾರ್ಚ್ 26: ನಗರಗಳ ಗೌಜು ಗದ್ದಲದ ನಡುವೆ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿರುವ ಜನ ರಜೆ ಸಿಕ್ಕರೆ ಸಾಕು ನಗರದಿಂದ ದೂರ ಹೋಗಿ ಪ್ರಶಾಂತ ಸ್ಥಳದಲ್ಲಿ ಒಂದಷ್ಟು ಹೊತ್ತು ಇದ್ದು ಬರೋಣ ಎಂದು ಆಲೋಚನೆ ಮಾಡುವುದು ಈಗೀಗ ಸಾಮಾನ್

26 Mar 2025 2:14 pm