SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
Covid 19: ಭಾರತದಲ್ಲಿ 3000 ದಾಟಿದ ಸಕ್ರಿಯ ಕೋವಿಡ್ ಪ್ರಕರಣಗಳು; 24 ಗಂಟೆಗಳಲ್ಲಿ 4 ಸಾವು

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಸದ್ಯ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 3000 ದಾಟಿದೆ, ಶನಿವಾರದ ವೇಳೆಗೆ ಭಾರತದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3,395 ಕ್ಕೆ ತಲುಪಿದ

31 May 2025 11:48 pm
Operation Sindoor: ಭಾರತ ಸೇನೆಯ ಫೈಟರ್ ಜೆಟ್‌ಗಳ ನಷ್ಟದ ಬಗ್ಗೆ ಪರೋಕ್ಷ ಒಪ್ಪಿಗೆ?

ಭಾರತೀಯ ಸೇನೆ ಈಗಾಗಲೇ ಪಾಪಿ ಪಾಕಿಸ್ತಾನಕ್ಕೆ ಓಡಾಡಿಸಿಕೊಂಡು ಬಾರಿಸಿ ಸರಿಯಾಗಿಯೇ ಬುದ್ಧಿ ಕಲಿಸಿದೆ. ಭಾರತದ ಮಿಲಿಟರಿ ಕೊಟ್ಟ ಏಟಿಗೆ ನಲುಗಿ ಹೋಗಿರುವ ಪಾಪಿ ಪಾಕಿಸ್ತಾನ ರಾಜಿ &ಸಂಧಾನ ಮಾಡಿಕೊಂಡು ಕದನ ವಿರಾಮ ಘೋಷಣೆ ಮಾಡಿ ಯು

31 May 2025 11:16 pm
PBKS vs MI: ಮುಂಬೈ ಇಂಡಿಯನ್ಸ್‌ಗೆ ಪಂಜಾಗ್‌ ಕಿಂಗ್ಸ್ ಸವಾಲು; ಆರ್‌ಸಿಬಿ ವಿರುದ್ಧ ಫೈನಲ್ ಆಡೋದ್ಯಾರು?

ಐಪಿಎಲ್ 2025ರ ಪಂದ್ಯಾವಳಿ ಕೊನೆಯ ಹಂತಕ್ಕೆ ಬಂದಿದೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫೈನಲ್‌ಗೆ ಲಗ್ಗೆಯಿಟ್ಟಿದೆ. ಕ್ವಾಲಿಫೈಯರ

31 May 2025 10:28 pm
ಕರ್ನಾಟಕ ಬಂದ್.. ಜೂನ್ 3 ಮಂಗಳವಾರ ಶಾಲಾ &ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Karnataka Bandh

ಕನ್ನಡ ಭಾಷೆ &ಕನ್ನಡಿಗರ ಬಗ್ಗೆ ಮಾತನಾಡಿದ್ದ ತಮಿಳು ನಟ ಕಮಲ್ ಹಾಸನ್ ವಿರುದ್ಧ ರೊಚ್ಚಿಗೆದ್ದು ಇದೀಗ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ ಕನ್ನಡಿಗರು. ಕನ್ನಡ ಅಭಿಮಾನಿಗಳ ಆಕ್ರೋಶ ಕಂಡು ತಮಿಳು ನಟ ಕಮಲ್ ಹಾಸನ್ ಕೂಡ

31 May 2025 10:09 pm
Shubman Gill: ಹಾರ್ದಿಕ್ ಪಾಂಡ್ಯ ಜೊತೆ ಮನಸ್ತಾಪದ ವದಂತಿ ಬಗ್ಗೆ ಶುಭಮನ್ ಗಿಲ್ ಸ್ಪಷ್ಟನೆ

ಶುಕ್ರವಾರ ನಡೆದ ಐಪಿಎಲ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 20 ರನ್‌ಗಳ ಭರ್ಜರಿ ಗೆಲುವಿನ ಮೂಲಕ ಕ್ವಾಲಿಫೈಯರ್ 2 ಆಡಲು ಅರ್ಹತೆ ಪಡೆದುಕೊಂಡಿದೆ. ಎರಡು ವರ್ಷ ಗುಜರಾತ್ ಟೈಟನ್ಸ್ ತಂಡ

31 May 2025 8:26 pm
ತಂಬಾಕು ಉತ್ಪನ್ನಗಳನ್ನು ಖರೀದಿಸುವ ವಯಸ್ಸ ಹೆಚ್ಚಳ: ಕರ್ನಾಟಕ ಸರ್ಕಾರ ಆದೇಶ

ಬೆಂಗಳೂರು, ಮೇ 31: ವಿಶ್ವ ತಂಬಾಕು ರಹಿತ ದಿನದಂದು ಸಾರ್ವಜನಿಕ ಆರೋಗ್ಯ ರಕ್ಷಣೆಯತ್ತ ಕರ್ನಾಟಕ ಸರ್ಕಾರದಿಂದ ಮಹತ್ವದ ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆಯನ್ನು ನಿಷೇಧಿಸ

31 May 2025 6:48 pm
IPL 2025 Final: ಐಪಿಎಲ್‌ ಫೈನಲ್‌ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್‌ 11

RCB Final Playing 11: ಐಪಿಎಲ್‌ 2025 ಮೊದಲ ಕ್ವಾಲಿಫೈಯರ್‌ನಲ್ಲೇ ಆರ್‌ಸಿಬಿ ಪಂಜಾವಿರುದ್ಧ ಗೆದ್ದು ಫೈನಲ್‌ ಪ್ರವೇಶ ಮಾಡಿದೆ. ಹೈವೋಲ್ಟೇಜ್‌ ಫೈನಲ್‌ ಮ್ಯಾಚ್‌ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲ

31 May 2025 4:49 pm
Karnataka Dam Water Level: ಕರ್ನಾಟಕದಲ್ಲಿ ಮಳೆ; ರಾಜ್ಯದ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು,ಮೇ 31: ರಾಜ್ಯದಲ್ಲಿ ಬೇಸಿಗೆಯ ಬಿರು ಬೀಸಿಲಿಗೆ ಡ್ಯಾಂಗಳ ನೀರು ತಳ ಸೇರಿತ್ತು. ಇದೀಗ ರಾಜ್ಯದಲ್ಲಿ ಮುಂಗಾರು ಮಳೆಗೂ ಮೊದಲೇ ವರುಣಾರ್ಭಟ ಜೋರಾಗಿದ್ದು, ಕರ್ನಾಟಕದಲ್ಲಿ ಮಳೆಯ ರೌದ್ರ ನರ್ತನ ಎಷ್ಟಿರ ಮಟ್ಟಿಗೆ ಇದೆ ಅಂದ್

31 May 2025 4:49 pm
ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲದಿದ್ರೆ ಗಂಡನಿಗೆ ವಿಚ್ಛೇದನ ನೀಡೋದು ಗ್ಯಾರಂಟಿ: ಮಹಿಳೆ ಪೋಸ್ಟರ್ ಭಾರೀ ವೈರಲ್

RCB Fan: ಐಪಿಎಲ್‌ 2025 ಮೊದಲ ಕ್ವಾಲಿಫೈಯರ್‌ನಲ್ಲೇ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದು ಆರ್‌ಸಿಬಿ ಫೈನಲ್‌ ಪ್ರವೇಶಿದೆ. ಇದೇ ಪಂದ್ಯದ ವೇಳೆ ವಿವಾಹಿತ ಮಹಿಳೆಯೊಬ್ಬರು ಪ್ರದರ್ಶಿಸಿದ ಪೋಸ್ಟರ್ವೊಂದು ಇದೀಗ ಸಾಮಾಜಿಕ ಜಾಲತಣಾದಲ್ಲ

31 May 2025 3:17 pm
ಬೆಂಗಳೂರು- ವಿಜಯಪುರ ರೈಲು ಪ್ರಯಾಣ: ವಿ ಸೋಮಣ್ಣ ಜತೆ ಎಂ ಬಿ ಪಾಟೀಲ ಮಾತುಕತೆ

ಬೆಂಗಳೂರು, ಮೇ 31: ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ ಅವಧಿಯನ್ನು ಹತ್ತು ಗಂಟೆಗಳಿಗೆ ಇಳಿಸುವ ಸಂಬಂಧ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಕೇಂದ್ರ ರೈಲ್ವೆ ಸಹಾಯಕ ಸಚಿ

31 May 2025 2:19 pm
ಜ್ವರ, ಕೆಮ್ಮು-ನೆಗಡಿ ಇದ್ರೆ ವಿದ್ಯಾರ್ಥಿಗಳಿಗೆ ರಜೆ ಕೊಡಿ: ಆರೋಗ್ಯ ಇಲಾಖೆಯಿಂದ ಗೈಡ್ಲೈನ್ಸ್

ಸೋಮವಾರದಿಂದ ರಾಜ್ಯದಾದ್ಯಂತ ಶಾಲೆಗಳು ಮರುಪ್ರಾರಂಭಗೊಳ್ಳಲಿವೆ. ಇದೇ ಹೊತ್ತಲ್ಲಿ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗಳಿಗಾಗಿ ಪ್ರತ್ಯೇ

31 May 2025 2:04 pm
Ration Card: ಇಂತಹ ಬಿಪಿಎಲ್‌ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಬಿಗ್‌ ಶಾಕ್‌: ಸಿಎಂ ಸೂಚನೆ ಏನು?

Ration Card: ಪ್ರಮುಖ ದಾಖಲೆಗಳಲ್ಲಿ ರೇಷನ್‌ ಕಾರ್ಡ್ ಕೂಡ ಒಂದಾಗಿದೆ. ಇದರಲ್ಲಿ ಬಡವರಿಗೆ ನೀಡಲಾಗುವ ಬಿಪಿಎಲ್‌ ಪಡಿತರ ಚೀಟಿಗಳು ಅನರ್ಹರ ಬಳಿಯೂ ಇವೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿದ್ದವು. ಆದರೆ, ಇದೀಗ ಸಿಎಂ ಸಿದ್ದರ

31 May 2025 1:07 pm
SSLC Result: ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಫಲಿತಾಂಶ; DDPI ಗಳಿಗೆ ನೋಟಿಸ್: ಸಿದ್ದರಾಮಯ್ಯ ಖಡಕ್‌ ಸೂಚನೆ

ಬೆಂಗಳೂರು, ಮೇ 31: ಎಸ್‌ಎಸ್‌ಎಲ್‌ಸಿಯಲ್ಲಿ (SSLC) ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ DDPI ಗಳಿಗೆ ನೋಟಿಸ್ ನೀಡಬೇಕು. ನೋಟಿಸ್ ಗೆ ಕೊಟ್ಟ ಉತ್ತರ ಸಮರ್ಪಕ‌ ಅನ್ನಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮು

31 May 2025 12:44 pm
'ಡಿಕೆ ಶಿವಕುಮಾರ್‌ ಅವರೇ ನಿಮ್ಮನ್ನ ನಂಬಿ ಬಂದು ಮಂತ್ರಿ ಆಗಲು ರೆಡಿ ಮಾಡಿಸಿದ್ದ ಸೂಟುಕೋಟುಗಳು ಧೂಳು ತಿನ್ನುತ್ತಿವೆ'

ಬೆಂಗಳೂರು, ಮೇ 31: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ದೇವೇಗೌಡ ಅವರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ನಾಲಿಗೆಯ ಸ್ವಾಸ್ಥ್ಯವನ್ನು ಪರೀಕ್ಷೆ ಮಾಡಿಕೊಳ್ಳಿ. ಮಾತಿನಲ್ಲಿ ಎಚ್ಚರ ಇರದಿದ್ದರೆ ಅದು ನಿಮಗೇ ಮುಳುವು ಎಂದು ನಿಖಿ

31 May 2025 11:10 am
IMD Weather Forecast: ಜೂನ್‌ 7ರ ವರೆಗೂ ರಣಭೀಕರ ಮಳೆ ಮುನ್ಸೂಚನೆ

India Weather Forecast: ಅವಧಿಗೂ ಮುನ್ನ ಮುಂಗಾರು ಎಂಟ್ರಿ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾದ ದೇಶದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ ಒಂದು ವಾರ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾ

31 May 2025 10:24 am
MSME: ಕರ್ನಾಟಕದಲ್ಲಿ ಇನ್ನೈದು ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ

ಬೆಂಗಳೂರು, ಮೇ 31: ಕರ್ನಾಟಕ ಸರ್ಕಾರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬೆಂಬಲಾರ್ಥವಾಗಿ ಮಹತ್ವ ಉಪಕ್ರಮ ಆರಂಭಿಸಿದೆ. 'ಎಸ್ಎಂಇ ಕನೆಕ್ಟ್' ಹಾಗೂ 'ವೆಂಚುರೈಸ್' ತರಹದ ರಚನಾತ್ಮಕ ಉಪಕ್ರಮ ಮೂಲಕ MSME ತಯಾರಿಕೆ ವಲಯದಲ್ಲಿ

31 May 2025 9:19 am
Weekly Horoscope 2025: ಜೂನ್‌ 01 ರಿಂದ ಜೂನ್‌ 06ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಜೂನ್‌ ತಿಂಗಳ ಮೊಲದ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರ

31 May 2025 8:46 am
ರಾಜ್ಯದ ಈ ಜಿಲ್ಲೆಗಳಲ್ಲಿ ಜೂನ್‌ 3ರ ವರೆಗೂ ರಣಭೀಕರ ಮಳೆ ಮುನ್ಸೂಚನೆ: ರೆಡ್‌, ಆರೆಂಜ್‌, ಯೆಲ್ಲೋ ಅಲರ್ಟ್‌

Karnataka Rains: ರಾಜ್ಯಕ್ಕೆ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ರಣಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮ

31 May 2025 8:20 am
Horoscope Today: ಮಾಜಿ ಪ್ರೇಮಿ ನಿಮ್ಮ ಜೀವನದಲ್ಲಿ ಮತ್ತೆ ಪ್ರವೇಶ; 12 ರಾಶಿಗಳ ನಿಖರ ಭವಿಷ್ಯ ಇಲ್ಲಿದೆ

2025 ಮೇ 31ರ ಶನಿವಾರದಂದು, ಭಾಗ್ಯ ಸ್ಥಾನದಲ್ಲಿ ಚಂದ್ರ ಗುರು ಇದ್ದು ವಿಶೇಷವಾದ ಅವಕಾಶಗಳು ಸಿಗಲಿವೆ. ದಿನದ ಪ್ರಮುಖ ಕೆಲಸಗಳನ್ನು ಮಧ್ಯಾಹ್ನದ ನಂತರ ಮಾಡಿದರೆ ಶುಭಫಲಗಳು ಸಿಗಲಿವೆ. ಈ ರಾಶಿಯವರಿಗೆ ಷಷ್ಟ ಸ್ಥಾನದಲ್ಲಿ ನೀಚ ಕುಜ, ಪಂಚ

31 May 2025 7:12 am
School Holiday: ರಣಭೀಕರ ಮಳೆ ಮುಂದುವರೆದ ಹಿನ್ನೆಲೆ ಈ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

School Holiday: ರಾಜ್ಯದಲ್ಲಿ ಬೇಸಿಗೆ ರಜೆ ಮುಕ್ತಯವಾಗಿ ಮೇ 29ರಿಂದ ಶಾಲೆಗಳು ಪುನರಾರಂಭ ಆಗಿವೆ. ಆದರೆ, ಕೆಲವೆಡೆ ಮಾತ್ರ ರಜೆಯನ್ನು ವಿಸ್ತರಣೆ ಮಾಡಲಾಗಿದೆ. ಕಾರಣ ಏನೆಂದು ಸಂಪೂರ್ಣ ಮಾಹಿತಿ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ. ರಾಜ್ಯಕ್ಕ

31 May 2025 7:06 am
Gold Price on May 31: ನಿಮ್ಮೂರಲ್ಲಿ ಬಂಗಾರ ದರ ಎಷ್ಟಿದೆ ತಿಳಿಯಿರಿ

Gold Price on May 31: ಬಂಗಾರ ದರದಲ್ಲಿ ಹಾವು, ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಮೇ 31) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂ

31 May 2025 6:28 am
MI vs GT: ಮುಂಬೈ ಇಂಡಿಯನ್ಸ್‌ಗೆ ಅಹಮದಾಬಾದ್ ಟಿಕೆಟ್! ಐಪಿಎಲ್‌ನಿಂದ ಹೊರಬಿದ್ದ ಗುಜರಾತ್ ಟೈಟಾನ್ಸ್

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 20 ರನ್‌ಗಳ ಗೆಲುವು ಸಾಧಿಸುವ ಮೂಲಕ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಭಾನುವಾರ ಅಹಮದಾ

30 May 2025 11:42 pm
RCB Virat Kohli: ವಿರಾಟ್ ಕೊಹ್ಲಿಗಾಗಿ, ಅಭಿಮಾನಿಗಳಿಗಾಗಿ; ಪ್ರೀತಿಯ ಆರ್‌ಸಿಬಿ ದಯವಿಟ್ಟು ಇದೊಂದು ಬಾರಿ...

ಐಪಿಎಲ್ 2025ರ ಪಂದ್ಯಾವಳಿ ಅಂತಿಮಘಟ್ಟಕ್ಕೆ ಬಂದು ತಲುಪಿದೆ. ಆರ್ ಸಿಬಿ ಈಗಾಗಲೇ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದ್ದು ಉಳಿದ ಮೂರು ತಂಡಗಳು ಫೈನಲ್‌ಗೆ ಬರಲು ಸೆಣೆಸಾಡುತ್ತಿವೆ. ಇಡೀ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ

30 May 2025 8:42 pm
RCB IPL Final: ಆತ ಆಡಿದ ಯಾವ ತಂಡವೂ ಫೈನಲ್‌ನಲ್ಲಿ ಸೋತಿಲ್ಲ!

2025ರ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸುವ ಮೂಲಕ 9 ವರ್ಷಗಳ ನಂತರ ಫೈನಲ್‌ಗೆ ಲಗ್ಗ

30 May 2025 7:40 pm
B Khata Updates: ಬಿ ಖಾತಾ ಅನಧಿಕೃತ ಬಡಾವಣೆ, ಈ ಆಸ್ತಿಗಳಿಗೆ ಗುಡ್‌ನ್ಯೂಸ್‌: ಸಚಿವ ಪ್ರಿಯಾಂಕ್‌ ಖರ್ಗೆ!

B Khata Updates: ಕರ್ನಾಟಕ ಸರ್ಕಾರವು ಅನಧಿಕೃತ ಹಾಗೂ ಯಾವುದೇ ಖಾತೆಗಳು ಇಲ್ಲದೆ ಇರುವ ಆಸ್ತಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಕಳೆದ 15 ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರವು ಬಿ ಖಾತಾ ನೀಡುವ ಅವಧಿಯನ್ನು ಬರೋಬ್ಬರಿ ಮೂರು ತಿಂಗಳ ಅ

30 May 2025 5:12 pm
ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?; ಇಲ್ಲಿವೆ ಮೇ 30ರ ಅಂಕಿಅಂಶಗಳು

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲೂ ಸಹ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ, ಇಂದು (ಮೇ 30) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್

30 May 2025 4:46 pm
Rain Alert: ಕರ್ನಾಟಕ ರಾಷ್ಟ್ರೀಯ ಹೆದ್ದಾರಿ ಮಳೆ ಮುನ್ಸೂಚನೆ: ಹವಾಮಾನ ವರದಿ

ಬೆಂಗಳೂರು, ಮೇ 30: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾಧಾರಣ ದಿಂದ ಭಾರೀ ಮಳೆ ಆಗುತ್ತಿದೆ. ಕೆಲವೆಡೆ ಸೋನೆ ಮಳೆ ಸಹಿತ ಮಬ್ಬು ವಾತಾವರಣ ಕವಿದಿದೆ. ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯ

30 May 2025 4:38 pm
IMD Weather Forecast: ಮುಂದಿನ ನಾಲ್ಕೈದು ದಿನ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಮುನ್ಸೂಚನೆ

IMD Weather Forecast: ದೇಶದೆಲ್ಲೆಡೆ ಮುಂಗಾರು ಆವರಿಸುತ್ತಿದ್ದು, ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ 4-5 ದಿನ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವ

30 May 2025 4:36 pm
ರಾಜ್ಯದಲ್ಲಿ ವರುಣಾರ್ಭಟ; ಮಳೆ ಹಾನಿಗೆ ಪರಿಹಾರದ ಬಗ್ಗೆ ಅಪ್‌ಡೇಟ್‌ ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು, ಮೇ 30: ಕಳೆದ 125 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ರಾಜ್ಯದಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಳೆ ಹಾನಿಗೆ ಪರಿಹಾರ ಒದಗಿಸಲು ಯಾವುದೇ ಅ

30 May 2025 4:34 pm
14 ವರ್ಷ ವಯಸ್ಸಿನ ಕ್ರಿಕೆಟರ್ ವೈಭವ್ ಸೂರ್ಯವಂಶಿ ಪ್ರಧಾನಿ ಮೋದಿ ಅವರ ಕಾಲಿಗೆ ಬಿದ್ದು... Vaibhav Suryavanshi

14 ವರ್ಷ ವಯಸ್ಸಿನ ಕ್ರಿಕೆಟರ್ ವೈಭವ್ ಸೂರ್ಯವಂಶಿ ಈಗ ಇಂಡಿಯಾ ಪೂರ್ತಿ ಸೌಂಡ್ ಮಾಡುತ್ತಾ, ಜಗ್ಗತ್ತಿನ ಮೂಲೆ ಮೂಲೆಯಲ್ಲೂ ಫುಲ್ ಫೇಮಸ್ ಆಗಿದ್ದಾನೆ. ಈ ಬಾಲಕ ಕೋಟಿ ಕೋಟಿ ಒಡೆಯ ಕೂಡ ಆಗಿದ್ದಾನೆ. ತಿನ್ನಲು ತುತ್ತು ಅನ್ನಕ್ಕೂ ಕೂಲಿ

30 May 2025 4:32 pm
ನಾನು ಕ್ಷಮೆ ಕೇಳಲ್ಲ, ಇದು ನನ್ನ ಲೈಫ್‌ಸ್ಟೈಲ್: ನಟ ಕಮಲ್‌ ಹಾಸನ್‌ ಮತ್ತೆ ಸಮರ್ಥನೆ

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ನಟ ಕಮಲ್‌ ಹಾಸನ್‌ ಹೇಳಿಕೆಯೂ ಭಾರಿ ವಿರೋಧ ಹಾಗೂ ವಿವಾದಕ್ಕೆ ಕಾರಣವಾಗಿದೆ. ಕಮಲ್‌ ಹೇಳಿಕೆ ವಿರುದ್ಧ ರಾಜ್ಯ ಕಾಂಗ್ರೆಸ್‌ ಸರ್ಕಾರ, ರಾಜಕಾರಣಿಗಳು, ಕನ್ನಡಪರ ಸಂಘಟನೆಗಳು, ಕರ್ನಾಟಕ ಫಿಲ

30 May 2025 3:57 pm
ಸಿದ್ದರಾಮಯ್ಯ ಸರ್ಕಾರದ ಅನ್ಯಾಯ ನಡೆಗೆ ಹೈಕೋರ್ಟ್ ಚಡಿ ಏಟು, ಛೀಮಾರಿ: ಪಟ್ಟಿ ಕೊಟ್ಟ ಆರ್.ಅಶೋಕ್

ಬೆಂಗಳೂರು, ಮೇ 30: ಕರ್ನಾಟಕ ರಾಜ್ಯ ಸರ್ಕಾರವು ಆಡಳಿತಕ್ಕೆ ಬಂದ ಮೇಲೆ ಇನ್ನಿಲ್ಲದಂತೆ ಅನ್ಯಾಯ ಮಾಡಿದೆ. ಓಲೈಕೆ ರಾಜಕಾರಣ ಮಾಡಿದೆ. ಇಂತಹ ನಡೆ ನಿರ್ಧಾರಗಳಿಗೆ ಕರ್ನಾಟಕ ರಾಜ್ಯ ಹೈಕೋರ್ಟ್ ಛೀಮಾರಿ ಹಾಕುತ್ತಲೇ ಬಂದಿದೆ ಎಂದು ವಿಪಕ

30 May 2025 3:52 pm
ಕನ್ನಡ ಶಾಲೆಗೆ ನಾಲ್ಕು ಕೊಠಡಿ ಕೇಳಿದ ಶಿಕ್ಷಕನ ಸಸ್ಪೆಂಡ್‌ ಮಾಡಿದ ಸರ್ಕಾರ!

ಕನ್ನಡ ವಿಚಾರ ಕಾವು ಪಡೆದುಕೊಂಡಿರುವ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಶಾಲೆಗಾಗಿ ನಾಲ್ಕು ಕೊಠಡಿಗಳನ್ನು ಕೊಡಿ ಎಂದು ಮನವಿ ಮಾಡಿರುವ ಮುಖ್ಯ ಶಿಕ್ಷಕರನ್ನೇ ಸರ್ಕಾರ ಸಸ್ಪೆಂಡ್‌ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

30 May 2025 3:43 pm
ಕೆರೆ ಒತ್ತುವರಿ: ರೈತರ ಆತ್ಮಹತ್ಯೆ ಪರಿಹಾರ ವಿಳಂಬ ವಿರುದ್ಧ ಏಕಾಏಕಿ ಗರಂ ಆದ ಸಿದ್ದರಾಮಯ್ಯ

ಬೆಂಗಳೂರು, ಮೇ 30: ಜಿಲ್ಲಾವಾರು ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿ, ಸಿಇಒ ಗಳ ವಿರುದ್ಧ ಏಕಾಏಕಿ ಸಭೆಯಲ್ಲಿ ಗರಂ ಆಗಿದ್ದಾರೆ. ಇನ್ನೂ 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿ

30 May 2025 3:39 pm
ಆರ್‌ಸಿಬಿ ಫೈನಲ್‌ ಪ್ರವೇಶಿಸುತ್ತಿದ್ದಂತೆ ಪತ್ನಿ ಅನುಷ್ಕಾಗೆ ವಿರಾಟ್‌ ಕೊಹ್ಲಿ ವಿಶೇಷ ಸಂದೇಶ; ಭಾರೀ ವೈರಲ್‌

IPL Virat Kohli and Anushka Sharma: ಐಪಿಎಲ್ 2025 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಸಿದೆ. ಈ ಪಂದ್ಯದಲ್ಲಿ ಗೆದ್ದ ಬಳಿಕ ವಿರಾಟ್‌ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾಗೆ ವ

30 May 2025 2:30 pm
Suzlon Share Price: ಇಂದು ಸುಜ್ಲಾನ್ ಎನರ್ಜಿ ಷೇರುಗಳ ಶೇ.14ರಷ್ಟು ಜಿಗಿತ, ಷೇರುಪೇಟೆ ಅಪ್ಡೇಟ್ಸ್

ಬೆಂಗಳೂರು, ಮೇ 30: ಭಾರತೀಯ ಮೂಲದ ನವೀಕರಿಸಬಹುದಾದ ಇಂಧನ ಹಾಗೂ ಪವನ ವಿದ್ಯುತ್ ಉತ್ಪಾದಿಸುವ ಮಲ್ಟಿ ನ್ಯಾಷನಲ್ ಕಂಪನಿಯಾಗಿರುವ 'ಸುಜ್ಲಾನ್ ಎನರ್ಜಿ' (Suzlon Energy shares) ಷೇರು ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಿದೆ. 'ಸುಜ್ಲಾನ್ ಎನರ್ಜಿ'

30 May 2025 2:09 pm
9000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಆರ್‌ಸಿಬಿ ಫೈನಲ್ ಮ್ಯಾಚ್ ನೋಡಲು ಭಾರತಕ್ಕೆ... Vijay Mallya

ವಿಜಯ್ ಮಲ್ಯ ಹೆಸರು ಕೇಳಿದರೆ ಸಾಕು ಎಷ್ಟು ಕೋಟಿ ರೂಪಾಯಿ ಸಾಲ ಮಾಡಿದ್ದಾರೆ? ವಿಜಯ್ ಮಲ್ಯ ಸಾಲ ತೀರಿಸಿದ್ರಾ? ಅನ್ನೋ ಪ್ರಶ್ನೆಯನ್ನ ಜನರು ಕೇಳುತ್ತಾರೆ. ಆದರೆ ಇದೇ ವಿಜಯ್ ಮಲ್ಯ ಕನ್ನಡಿಗರ ರಾಜಧಾನಿ ಬೆಂಗಳೂರಿನ ಹೆಸರಲ್ಲಿ ಐಪಿಎ

30 May 2025 1:30 pm
ಜನ ಕೇಳಿದ್ದಕ್ಕೆ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಎಂದ ಸರ್ಕಾರ!

ಬೆಂಗಳೂರು (ಮೇ 30): ಕರ್ನಾಟಕ ಸರ್ಕಾರವು ಕರ್ನಾಟಕದ ಕರಾವಳಿ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದೆಯೇ ಎನ್ನುವ ಗಂಭೀರ ಚರ್ಚೆಯ ನಡುವೆಯೇ ಕರ್ನಾಟಕ ಸರ್ಕಾರವು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಸಂದೇಶವನ್ನು ಹಂಚಿಕೊಂಡಿದೆ.

30 May 2025 1:27 pm
ಕೊಲೆಗಳಲ್ಲೂ 'ರಾಜಕೀಯ ಕೂಳು' ಬೇಯಿಸಿಕೊಳ್ಳಲು ಸರ್ಕಾರ: ಹೆಚ್‌ ಡಿ ಕುಮಾರಸ್ವಾಮಿ ಗರಂ ಆಗಿದ್ಯಾಕೆ?

ಬೆಂಗಳೂರು, ಮೇ 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಮಳೆ ಹಾಗೂ ನೆರೆ ಪರಿಸ್ಥಿತಿಯಿಂದ ಜನರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕು

30 May 2025 12:44 pm
ಯಾರೋ 10 ಜನ ಹೊಡೆದು ಡಾನ್ ಆದವ್ನಲ್ಲ ಕಣೋ ನಾನು, ನಾನು ಹೊಡೆದಿರೋ 10 ಜನನೂ ಡಾನೇ... Virat Kohli

ವಿರಾಟ್ ಕೊಹ್ಲಿ ಅಂದ್ರೆ ಕೆಂಡ... ವಿರಾಟ್ ಕೊಹ್ಲಿ ಅಂದ್ರೆ ಬೆಂಕಿ... ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್ ಕಿಂಗ್... ಹಿಂಗೆ ಬೆಂಗಳೂರು ಕ್ರಿಕೆಟ್ ತಂಡ ಆರ್‌ಸಿಬಿ ಹೀರೋ &ಭಾರತೀಯ ಕ್ರಿಕೆಟ್ ದೊರೆ ಕಿಂಗ್ ಕೊಹ್ಲಿ ಬಗ್ಗೆ ಸಿಕ್ಕಾಪಟ್

30 May 2025 12:29 pm
RCB Fans: 'ಈ ಸಲ ಕಪ್ ನಮ್ದೇ' : ʻRCB ಫ್ಯಾನ್ಸ್ ಹಬ್ಬʼದ ದಿನವನ್ನಾಗಿ ಘೋಷಿಸಿ: ಸಿದ್ದರಾಮಯ್ಯಗೆ ವಿಶೇಷ ಪತ್ರ

ಬೆಂಗಳೂರು, ಮೇ 30: ಈ ಸಲ ಕಪ್ ನಮ್ದೆ . ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿಬಿ) ಅಭಿಮಾನಿಗಳು ಯಾವಾಗಲೂ ಒಂದು ಹೆಜ್ಜೆ ಮುಂದೆ. ಪ್ಲೇ ಆಫ್ನಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಫೈನಲ್ ಪ್ರವೇಶಿಸ

30 May 2025 12:26 pm
ಕಮಲ್‌ ಹಾಸನ್‌ ಮಲೆಯಾಳಿಗಳ ಹೃದಯದಲ್ಲಿದ್ದಾರೆ: ಕೇರಳ ಸಿಎಂ ಪಿಣರಾಯಿ ವಿಜಯನ್‌!

Kamal Haasan: ನಟ ಕಮಲ್‌ ಹಾಸನ್‌ ಅವರು ಇನ್ನೂ ಕನ್ನಡದ ವಿಚಾರವಾಗಿ ನೀಡಿರುವ ಹೇಳಿಕೆಗೆ ಇಲ್ಲಿಯ ವರೆಗೆ ಕ್ಷಮೆ ಕೇಳಿಲ್ಲ. ವಿಷಾದವನ್ನೂ ವ್ಯಕ್ತಪಡಿಸಿಲ್ಲ . ಇದರ ನಡುವೆ ಅವರ ಹೇಳಿಕೆಯನ್ನು ಕನ್ನಡದ ಸಾಹಿತ್ಯ ಹಾಗೂ ರಾಜಕೀಯ ವಲಯದಿಂದ ಭಾ

30 May 2025 12:23 pm
Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 30ರ ವರೆಗೂ ರಣಭೀಕರ ಮಳೆ ಮುನ್ಸೂಚನೆ

Karnataka Rains: ರಾಜ್ಯಕ್ಕೆ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಎರಡು ದಿನಗಳ ಕಾಲ ಹಲವೆಡೆ ಗುಡುಗು, ಮಿಂಚು ಸಹಿತ ರಣಮಳೆ ಸುರಿಯುವ ಸಾಧ್ಯತೆಯಿದೆ ಎಂದು

30 May 2025 12:15 pm
H S Venkatesh Murthy: 'ಮರೆಯಾದ ಭಾವ ಗೀತೆಗಳ ಭಾವ' ಎಚ್‌ಎಸ್‌ವಿ ನಿಧನಕ್ಕೆ ಗಣ್ಯರ ಸಂತಾಪ

ಬೆಂಗಳೂರು, ಮೇ 30: ಕನ್ನಡ ಅಕ್ಷರ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿರುವ 85 ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಿರಿಯ ಸಾಹಿತಿ ಡಾ. ಎಚ್‌.ಎಸ್. ವೆಂಕಟೇಶ್ ಮೂರ್ತಿ ಅವರು ಇಂದು ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋ

30 May 2025 11:28 am
ಕನ್ನಡದ ಖ್ಯಾತ ಸಾಹಿತಿ ಎಚ್‌ ಎಸ್ ವೆಂಕಟೇಶಮೂರ್ತಿ ನಿಧನ

ಬೆಂಗಳೂರು, ಮೇ 30: ಕನ್ನಡದ ಖ್ಯಾತ ಕವಿ, ನಾಟಕ ರಚನೆ ಕಾರರು, ಸಾಹಿತಿಯಾಗಿರುವ ಎಚ್‌ ಎಸ್ ವೆಂಕಟೇಶ ಮೂರ್ತಿ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದ್ದು,ಕಿರಿಕ್ ಪಾರ್ಟಿ, ಅಮೆರಿಕಾ ಅಮೆರಿಕಾ ಸಿನ

30 May 2025 11:21 am
School Holiday: ರಾಜ್ಯದ ಈ ಜಿಲ್ಲೆಗಳಲ್ಲಿ 1-10ನೇ ತರಗತಿ ಶಾಲೆಗಳಿಗೆ ರಜೆ ಘೋಷಣೆ

School Holiday: ರಾಜ್ಯಕ್ಕೆ ಅವಧಿಗೂ ಮುನ್ನ ಮುಂಗಾರು ಮಳೆ ಪ್ರವೇಶಿಸಿದ್ದು, ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಈ ಹಿನ್ನೆಲೆ ಈಗಾಗಲೇ ಕೆಲವೆಡೆ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂಗನವಾಡಿ,

30 May 2025 8:16 am
Horoscope Today: ಈ ರಾಶಿಯವರಿಗೆ ಧನಲಾಭ; ಯಾರಿಗಿದೆ ಅದೃಷ್ಟ? 12 ರಾಶಿಗಳ ನಿಖರ ಭವಿಷ್ಯ ಇಲ್ಲಿದೆ

2025 ಮೇ 30ರ ಶುಕ್ರವಾರದಂದು, ಚಂದ್ರನ ಸಂಚಾರವು ಮಿಥುನ ರಾಶಿಯ ನಂತರ ಕರ್ಕಾಟಕ ರಾಶಿಯಲ್ಲಿ ಇರುತ್ತದೆ. ಇಂದು ಶುಕ್ರವಾರವಾಗಿರುವುದರಿಂದ ಶುಕ್ರನ ಪ್ರಭಾವವಿರುತ್ತದೆ. ಗ್ರಹಗಳ ಬದಲಾವಣೆಯಿಂದಾಗಿ ಈ ರಾಶಿವರು ಆರೋಗ್ಯದ ಬಗ್ಗೆ ಕಾಳಜ

30 May 2025 6:29 am
Gold Price on May 30: ಬಂಗಾರ ದರ ಭಾರಿ ಇಳಿಕೆ; ನಿಮ್ಮೂರಲ್ಲಿ ಎಷ್ಟಿದೆ ತಿಳಿಯಿರಿ

Gold Price on May 30: ಬಂಗಾರ ದರದಲ್ಲಿ ಹಾವು, ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಮೇ 30) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂ

30 May 2025 6:25 am
Horoscope Today: ಈ ರಾಶಿಯ ಅವಿವಾಹಿತರಿಗೆ ಶುಭ ಸುದ್ದಿ, ಆರೋಗ್ಯದ ಬಗ್ಗೆ ಇರಲಿ ಕಾಳಜಿ: 12 ರಾಶಿಗಳ ನಿಖರ ಭವಿಷ್ಯ ಇಲ್ಲಿದೆ

2025 ಮೇ 29ರ ಗುರುವಾರದಂದು, ಇದು ಬಹಳ ಶುಭವಾದ ಗಜಕೇಸರಿ ಯೋಗವನ್ನು ಸೃಷ್ಟಿಸುತ್ತದೆ. ಇದರೊಂದಿಗೆ ದಿನದ ಮೊದಲಾರ್ಧದಲ್ಲಿ, ಚಂದ್ರ, ಬುಧ ಮತ್ತು ಸೂರ್ಯ ವೃಷಭ ರಾಶಿಯಲ್ಲಿ ತ್ರಿಗ್ರಹ ಯೋಗವನ್ನು ರೂಪಿಸುತ್ತಾರೆ. ಈ ದಿನ ಶುಕ್ರ ಕೂಡ ಸಂಚ

29 May 2025 6:36 am
IBM Job Cut: ಐಬಿಎಂ 8,000 ಉದ್ಯೋಗಿಗಳ ವಜಾ

IBM Layoffs: ಅಮೆರಿಕ ಮೂಲದ ತಂತ್ರಜ್ಞಾನ ದೈತ್ಯ ಸಂಸ್ಥೆಯಾಗಿರುವ ಐಬಿಎಂ (IBM Layoffs) ಕಂಪನಿಯು ತನ್ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 8,000 ನೌಕರರನ್ನು ಉದ್ಯೋಗದಿಂದ ವಜಾಗೊಳಿಸಿದೆ. ಆರ್ಟಿಫಿಸಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನವನ್ನು ಕ

28 May 2025 4:13 pm
Horoscope Today:ಈ ರಾಶಿಯವರ ಟೈಮ್ ಸೂಪರ್: 12 ರಾಶಿಗಳ ನಿಖರ ಭವಿಷ್ಯ ಇಲ್ಲಿದೆ

2025 ಮೇ 28ರ ಬುಧವಾರದಂದು, ಇಂದು ಗ್ರಹಗಳ ವಿಶೇಷ ಸಂಯೋಜನೆ ರೂಪುಗೊಳ್ಳುತ್ತಿದೆ. ವಾರದ ಆರಂಭದಲ್ಲಿ ವೃಷಭ ರಾಶಿಯಲ್ಲಿ ಸೂರ್ಯ, ಚಂದ್ರ ಮತ್ತು ಬುಧರ ಸಂಯೋಗವಿದ್ದರೆ, ಈ ದಿನ ಶುಕ್ರ ಕೂಡ ಸಂಚಾರ ಮಾಡುತ್ತಾನೆ. ಇದು ಕೆಲವು ರಾಶಿಯವರಿಗೆ ಒ

28 May 2025 6:26 am
IRCTC Recruitment: ಈ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ, ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ

ಬೆಂಗಳೂರು, ಮೇ 27: ಭಾರತೀಯ ರೈಲ್ವೆ ಇಲಾಖೆ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿರುವ 'ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC- Indian Railway Catering and Tourism Corporation) ಯಲ್ಲಿ ಭರ್ಜರಿ ಉದ್ಯೋಗಗಳ ನೇಮಕಾತಿ ನಡೆದಿದೆ. ಈ ಸಂಬಂಧ ಇತ್ತೀಚ

27 May 2025 3:37 pm
Horoscope Today:ಈ ರಾಶಿಯವರ ಆದಾಯ ಭರ್ಜರಿ ಹೆಚ್ಚಳ: 12 ರಾಶಿಗಳ ಭವಿಷ್ಯ ಇಲ್ಲಿದೆ

2025 ಮೇ 27ರ ಮಂಗಳವಾರವಾದ ಇಂದು, ಬುಧ ಮತ್ತು ಸೂರ್ಯ ಕೂಡ ಚಂದ್ರನೊಂದಿಗೆ ಈ ರಾಶಿಯಲ್ಲಿರುತ್ತಾನೆ. ಇದರಿಂದಾಗಿ ವೃಷಭ ರಾಶಿಯಲ್ಲಿ ಶುಭ ಗ್ರಹಗಳ ಸಂಯೋಜನೆ ರೂಪುಗೊಳ್ಳುತ್ತದೆ. ಚಂದ್ರನು ಹಗಲು ರಾತ್ರಿ ಮೀನ ರಾಶಿಯಲ್ಲಿ ಸಾಗುತ್ತಾನೆ

27 May 2025 6:55 am
Horoscope Today:ಈ ರಾಶಿಯವರಿಗೆ ಲಕ್ಷ್ಮಿ ಕೃಪೆಯಿಂದ ಅದೃಷ್ಟದ ಬಾಗಿಲು ಓಪನ್:12 ರಾಶಿಗಳ ಭವಿಷ್ಯ ಇಲ್ಲಿದೆ

2025 ಮೇ 26 ರ ಸೋಮವಾರ, ಪ್ರತಿಯೊಬ್ಬರಿಗೆ ದೇವರ ಕೃಪೆ ಬಹಳ ಮುಖ್ಯ. ರಾಶಿಚಕ್ರಗಳ ಬದಲಾವಣೆಯಿಂದಾಗಿ ಗೊಂದಲಗಳು ಉಂಟಾಗಲಿದೆ. ಚಂದ್ರನು ಹಗಲು ರಾತ್ರಿ ಮೀನ ರಾಶಿಯಲ್ಲಿ ಸಾಗುತ್ತಾನೆ ಮತ್ತು ಚಂದ್ರನು ಶುಕ್ರನೊಂದಿಗೆ ಸಂಧಿಸುತ್ತಾನೆ,

26 May 2025 6:42 am
Weekly Horoscope 2025: ಈ ವಾರ ಈ ರಾಶಿಯವರಿಗೆ ಇಲ್ಲಿಂದ ಶುಭ ಸಮಯ ಶುರು: 12 ರಾಶಿಗಳ ಭವಿಷ್ಯ ಇಲ್ಲಿದೆ

ಮೇ ತಿಂಗಳ ಕೊನೆಯ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ

25 May 2025 8:00 am
Horoscope Today: ಇವತ್ತು ಯಾವ್ಯಾವ ರಾಶಿ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

2025 ಮೇ 24 ರ ಶನಿವಾರ, ನಿಮ್ಮ ಪ್ರತಿಭೆ ಮತ್ತು ಶಕ್ತಿ ಎಲ್ಲರ ಗಮನ ಸೆಳೆಯಬಹುದು. ಹೊಸ ಸವಾಲುಗಳನ್ನು ಸ್ವೀಕರಿಸಲು ಸಿದ್ಧರಾಗಿ. ಇಂದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ. ಧೈರ್ಯದೊಂದಿಗೆ ವಿವೇಕವನ್ನೂ ಕಾಪಾಡಿಕೊ

24 May 2025 7:19 am
Budhaditya Yoga 2025: ಸೂರ್ಯ ಬುಧ ಸಂಯೋಗದಿಂದ ಬುಧಾದಿತ್ಯ ಯೋಗ- ಈ ರಾಶಿಗಳಿಗೆ ಅದೃಷ್ಟದ ಹೊಳೆ

ಬುಧ ಗ್ರಹ ಇಂದು (ಮೇ 23) ವೃಷಭ ರಾಶಿಗೆ ಪ್ರವೇಶಿಸಲಿದೆ. ವೃಷಭ ರಾಶಿಯಲ್ಲಿ ಸೂರ್ಯ ಮತ್ತು ಬುಧ ಗ್ರಹದ ಸಂಯೋಗವಾಗಲಿದೆ. ಇದನ್ನು ಬುಧಾದಿತ್ಯ ಯೋಗ ಎಂದು ಕರೆಯಲಾಗುತ್ತದೆ. ಬುಧಾದಿತ್ಯ ಯೋಗ ಅತ್ಯಂತ ಶುಭ ಯೋಗದಲ್ಲಿ ಒಂದು. ಈ ಸಂಯೋಜನೆ

23 May 2025 10:42 am
Horoscope Today: ಈ ರಾಶಿಯವರ ಪ್ರೀತಿ, ಆರೋಗ್ಯ, ಹಣ, ವೃತ್ತಿಜೀವನ ಹೇಗಿದೆ: 12 ರಾಶಿ ಭವಿಷ್ಯ ಇಲ್ಲಿದೆ

2025 ಮೇ 23 ರ ಶುಕ್ರವಾರ, ಇಂದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ. ಪ್ರತಿಯೊಂದು ರಾಶಿಯವರ ಪ್ರೀತಿ, ಆರೋಗ್ಯ, ಹಣ, ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನ ನೀಡಲಾಗಿದೆ. ಗ್ರಹಗಳು ಹಾಗೂ ನಕ್ಷತ್ರಗಳ ಚಲನೆಯ

23 May 2025 7:17 am
Trigraha Yoga 2025: ಮಿಥುನ ರಾಶಿಯಲ್ಲಿ ತ್ರಿಗ್ರಹ ಯೋಗ: ಈ ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗ

ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರ ಮತ್ತು ರಾಶಿಗಳ ನಡುವಿನ ಚಲನೆಗಳು ಪ್ರಮುಖ ವಿದ್ಯಮಾನವಾಗಿದೆ. ಸಾಮಾನ್ಯವಾಗಿ ಗ್ರಹಗಳ ಸಂಯೋಜನೆಯು ಶುಭ-ಅಶುಭ ಯೋಗಗಳು ಮತ್ತು ರಾಜ ಯೋಗಗಳನ್ನು ಸೃಷ್ಟಿಸುತ್ತದೆ. ಈ ರಾಜಯೋಗಗಳ ಪರಿಣಾಮಗಳು ಎಲ

22 May 2025 1:51 pm
KSRTC Recruitment: ಅಭ್ಯರ್ಥಿಗಳಿಗೆ ಗುಡ್ ನ್ಯೂಸ್! ಚಾಲನಾ ವೃತ್ತಿ ತರಬೇತಿ ದಿನಾಂಕ ಮತ್ತೆ ವಿಸ್ತರಣೆ

ಬೆಂಗಳೂರು, ಮೇ 19: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯಾಪ್ತಿಯಲ್ಲಿ ಚಾಲಕ ಕಂ ನಿರ್ವಾಹಕರ ನೇಮಕಾತಿ ನಡೆಸುತ್ತಿದೆ. ಇದರ ಭಾಗವಾಗಿ ಹಾಸನ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಚ

19 May 2025 8:55 am
Horoscope Today: ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ: 12 ರಾಶಿ ಭವಿಷ್ಯ ಇಲ್ಲಿದೆ

2025 ಮೇ 19 ರ ಸೋಮವಾರ, ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಈ ರಾಶಿಯವರಿಗೆ ಸೂರ್ಯ ದೇವ ಸುಮಾರು ಒಂದು ತಿಂಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಈ ರಾಶಿಯವರು ಕೆಲಸದ ಒತ್ತಡದ ಜೊತೆಗೆ ಮನಸ್ಸಿಗೂ ಸಂತೋಷ ಸಿಗು

19 May 2025 6:25 am
Weekly Horoscope 2025: ಹಣಕಾಸು, ಆರೋಗ್ಯ, ಪ್ರೇಮ: ಈ ವಾರ 12 ರಾಶಿಗಳ ಭವಿಷ್ಯ ಹೇಗಿದೆ?

ಮೇ ತಿಂಗಳ ನಾಲ್ಕನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರ

18 May 2025 8:00 am
Horoscope Today: ಈ ರಾಶಿಯವರಿಗೆ ಬರೀ ಯಶಸ್ಸು; 12 ರಾಶಿಗಳ ಭವಿಷ್ಯ ಇಲ್ಲಿದೆ ನೋಡಿ

2025 ಮೇ 15ರಂದು 5 ರಾಶಿಗಳಿಗೆ ವಿಶೇಷ ದಿನವಾಗಿದೆ. ಇಂದು ಗ್ರಹಗಳ ಸಂಚಾರ ಕೆಲ ರಾಶಿಗಳಿಗೆ ಅನುಕೂಲಕರವಾಗಿದೆ. ವಿಶೇಷವಾಗಿ ವ್ಯವಹಾರ ಮತ್ತು ಉದ್ಯೋಗಗಳಿಂದ ಹಣ ಮತ್ತು ಆದಾಯದ ವಿಷಯಗಳಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯುತ್ತೀರಿ. ವ್ಯವ

15 May 2025 6:01 am
Horoscope Today: ಈ ರಾಶಿಯ ಪ್ರೇಮಿಗಳ ನಡುವೆ ಮನಸ್ತಾಪ; ಆರೋಗ್ಯ ಚೆನ್ನಾಗಿರಲು ಹೀಗೆ ಮಾಡಿ

2025 ಮೇ 14ರ ಬುಧವಾರ, ಇಂದು ಹಲವು ರಾಶಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ , ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಜೀವನವು ಇ

14 May 2025 6:01 am
Horoscope Today: ಈ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಸಂಪತ್ತು ಪ್ರಾಪ್ತಿ!

2025 ಮೇ 13ರ ಮಂಗಳವಾರ, ಇಂದು ಹಲವು ರಾಶಿಗಳಿಗೆ ಆರೋಗ್ಯ ವಹಿಸಿ,ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ , ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎ

13 May 2025 6:05 am
KSRTC: ರಸ್ತೆ ಅಫಘಾತಗಳಿಗೆ ಹಿರಿಯ ಅಧಿಕಾರಿಗಳೇ ಹೊಣೆ: ರಾಮಲಿಂಗಾ ರೆಡ್ಡಿ ಖಡಕ್ ಎಚ್ಚರಿಕೆ

ಬೆಂಗಳೂರು, ಮೇ 12: ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ನೇಮಕಾತಿ ಪೂರ್ಣಗೊಳಿಸುವುದು ಒಂದು ಸವಾಲಿನ ಕೆಲಸವೇ ಸರಿ ಎಂಬುದು ನನ್ನ ಭಾವನೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಹೊಸದಾಗಿ ನೇಮಕವಾದ ಎರಡು ಸಾವಿರಕ್ಕೂ ಹೆ

12 May 2025 5:59 pm
ಕರ್ನಾಟಕದ ಈ ವಂದೇ ಭಾರತ್ ರೈಲಿಗೆ 8 ಬೋಗಿ ಸೇರ್ಪಡೆ

ಮಂಗಳೂರು, ಮೇ 12: ಕರ್ನಾಟಕದ ಕರಾವಳಿಗೆ ಆಗಮಿಸುವ ವಂದೇ ಭಾರತ್ ರೈಲಿಗೆ ಇನ್ನೂ 8 ಬೋಗಿಯನ್ನು ಅಳವಡಿಕೆ ಮಾಡಲಾಗುತ್ತದೆ. ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೇ 22ರಿಂದ 16 ಬೋ

12 May 2025 9:58 am
Horoscope Today: ಯಾವ ರಾಶಿಯವರು ಎಚ್ಚರದಿಂದಿರಬೇಕು: 12 ರಾಶಿಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ?

2025 ಮೇ 12ರ ಸೋಮವಾರ , ಇಂದು ಹಲವು ರಾಶಿಗಳಿಗೆ ಆರೋಗ್ಯದ ಬಗ್ಗೆ ಕಾಳಜಿ, ಕೆಲಸದ ಒತ್ತಡ, ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ

12 May 2025 6:04 am
Weekly Horoscope 2025: ಈ ವಾರ 12 ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ?

ಮೇ ತಿಂಗಳ ಮೂರನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ

11 May 2025 8:01 am
Horoscope Today: ಈ ರಾಶಿಗಳಿಗೆ ಇಂದು ಸಂಪತ್ತು, ಸಂತೋಪ ಪ್ರಾಪ್ತಿ

2025 ಮೇ 11ರ ಶುಕ್ರವಾರವಾದ ಇಂದು, ಇಂದು ಹಲವು ರಾಶಿಗಳಿಗೆ ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಹಾಗೂ ನಿಮ್ಮ ಬಾಸ್‌ ನಿಮ್ಮ ಕೆಲಸಕ್ಕೆ ಮೆಚ್ಚುಗೆಯನ್ನ ಸೂಚಿಸ

11 May 2025 6:00 am
ಅತಿಥಿ ಶಿಕ್ಷಕ, ಉಪನ್ಯಾಸಕರ ನೇಮಕಾತಿ: ಹೊಸ ಆದೇಶ, ವಿವರ

ಬೆಂಗಳೂರು, ಮೇ 08: ನಿರ್ದೇಶಕರ ಕಛೇರಿ ಅಲ್ಪ ಸಂಖ್ಯಾತರ ನಿರ್ದೇಶನಾಲಯ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರು/ ಶಿಕ್ಷಕರನ್ನು ನೇಮಕ

8 May 2025 3:14 pm
Mock Drills: ಕರ್ನಾಟಕದಲ್ಲಿ ಭದ್ರತಾ ಸಿಬ್ಬಂದಿ ಕೊರತೆ, ಹೆಚ್ಚುವರಿ ನೇಮಕಾತಿ ಬಗ್ಗೆ ಜಿ.ಪರಮೇಶ್ವರ ಅಪ್ಡೇಟ್ಸ್

ಬೆಂಗಳೂರು, ಮೇ 08: ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಬಹಿರಂಗ ಯುದ್ಧ ನಡೆದಿದೆ. ಕೇವಲ ಕ್ಷಿಪಣಿ ಮಾತ್ರವಲ್ಲದೇ, ನೀರಿನ ಯುದ್ಧ ಸಾರಿದ ಭಾರತ ಪಾಕಿಸ್ತಾನಿಗಳ ವೀಸಾ ರದ್ದು ಮಾಡಿತ್ತು. ರಾಜ್ಯದಲ್ಲಿರುವ ಪಾಕಿಗಳನ್ನು ಪಾಕಿಸ್ತಾನಕ್

8 May 2025 1:48 pm
BMTC Recruitment: ಅಭ್ಯರ್ಥಿಗಳಿಗೆ ಗುಡ್ ನ್ಯೂಸ್! 2285 ಕಂಡಕ್ಟರ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ

ಬೆಂಗಳೂರು, ಮೇ 06: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 2018ರಿಂದ ಈತ್ತೀಚೆಗೆ ಯಾವುದೇ ಉದ್ಯೋಗ ನೇಮಕಾತಿ ನಡೆದಿಲ್ಲ. ಇತ್ತೀಚೆಗೆ ಕರೆಯಲಾಗಿದ್ದ 2285 ನಿರ್ವಾಹಕ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆ ಹಾಗೂ ನೇಮಕಾತಿ ಪ್ರಕ್ರಿಯೆ ಪ

6 May 2025 8:45 am
44, 88, 999 ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಇದಿಯಾ? ಇದನ್ನು ಓದಲೇಬೇಕು

ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ. ಆದರೆ ಕೆಲವರು ಅದೆಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಸಂಪಾದಿಸುವ ಹಣವನ್ನು ಉಳಿಸಲು ಸಾಧ್ಯವಾಗದೇ ಅದೆಷ್ಟೋ ಜನ ಚಿಂತೆಗೀಡಾಗಿರುತ್ತಾರೆ. ಉದ್

4 May 2025 9:28 am
ಕೊಪ್ಪಳದಲ್ಲಿ ಮೇ 8ರಂದು ವಾಕ್ ಇನ್ ಸಂದರ್ಶನ

ಕೊಪ್ಪಳ, ಮೇ 04: ಕೊಪ್ಪಳದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಮೇ 8ರಂದು ವಾಕ್ ಇನ್ ಸಂದರ್ಶನ ಆಯೋಜನೆ ಮಾಡಲಾಗಿದೆ. ನಿರುದ್ಯೋಗಿ ಯುವಕ/ ಯುವತಿಯರು

4 May 2025 8:26 am
Horoscope Today: ದಿನ ಭವಿಷ್ಯ ಮೇ 4- ಈ ರಾಶಿಗೆ ಸೂರ್ಯದೇವನ ಕೃಪೆಯಿಂದ ಸಾಧ್ಯವಾಗದಿರುವುದು ಯಾವುದೂ ಇಲ್ಲ

ಪ್ರತೀ ದಿನ ಆರಂಭಕ್ಕೂ ಮುನ್ನ 12 ರಾಶಿಗಳ ಭವಿಷ್ಯ ಹೇಗಿರಲಿದೆ ಎಂದು ತಿಳಿಯಲು ಜನ ಬಯಸುತ್ತಾರೆ. ಇಂದು ಮೇ 4 ಭಾನುವಾರ ವಿಶೇಷವಾಗಿದ್ದು ಈ ದಿನ ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ. ಮೇಷ ರಾಶಿ ಇಂದು ನಿಮ್ಮ ಬಾಸ್ ನ

4 May 2025 12:05 am
Vyatipat Yoga 2025: ಕೇಂದ್ರ ತ್ರಿಕೋನ ರಾಜಯೋಗ- ಈ ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸಂಚಾರಕ್ಕೆ ತುಂಬಾ ಮಹತ್ವವಿದೆ. ಗ್ರಹ ಸಂಚಾರ ರಾಜಯೋಗಗಳನ್ನು ಸೃಷ್ಟಿಸುತ್ತದೆ. ಎಲ್ಲಾ ರಾಶಿಗಳ ಜೀವನದ ಮೇಲೆ ನಿರ್ದಿಷ್ಟ ಪರಿಣಾಮ ಬೀರುತ್ತದೆ. ಈ ರಾಜಯೋಗಗಳಲ್ಲಿ ಕೇಂದ್ರ ತ್ರಿಕೋನ ರಾಜಯೋ

3 May 2025 4:38 pm
ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್;‌ ಶೀಘ್ರವೇ 19 ಸಾವಿರ ಶಿಕ್ಷಕರ ನೇಮಕಾತಿ

ಬೆಂಗಳೂರು, ಮೇ 03: ಸರ್ಕಾರಿ ಶಾಲೆಗಳಲ್ಲಿ ಕೆಲ ಮೂಲಭೂತ ಸೌಕರ್ಯಗಳ ಅಭಾವಿರುವುದು ನಿಜ, ಅದನ್ನು ಹಂತ-ಹಂತವಾಗಿ ಬಗೆಹರಿಸಲಾಗುವುದು. ರಾಜ್ಯದ ಸರ್ಕಾರ ಶಾಲೆಗಳಲ್ಲಿ ಶಿಕ್ಷಕರ ಅಭಾವವಿದ್ದು, ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಶಿಕ್

3 May 2025 10:56 am
Horoscope Today: ದಿನ ಭವಿಷ್ಯ ಮೇ 3-ಈ ರಾಶಿಗೆ ಶನಿ ದೇವನ ಅನುಗ್ರಹದಿಂದ ಬಯಸಿದ್ದೆಲ್ಲವೂ ಸಿಗುವ ಸುಸಂದರ್ಭ

ಮೇ 3 ಶನಿವಾರ ಶನಿದೇವನಿಗೆ ಅರ್ಪಿತವಾದ ದಿನವಾಗಿದೆ. ಈ ದಿನ ಶನಿ ದೇವನನ್ನು ಪೂಜಿಸುವುದು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಹಾಗಾದರೆ ಈ ದಿನ ಶನಿ ದೇವನ ಆಶೀರ್ವಾದ ಯಾರ ಮೇಲಿದೆ? ಇಂದಿನ ಅದೃಷ್ಟ ರಾಶಿಗಳು ಯಾವುವು? 12 ರಾಶಿಗಳ ಇ

3 May 2025 12:00 am
ಕೊಡಗಿನಲ್ಲಿ ನೋಡಬಹುದಾದ ಪ್ರವಾಸಿ ತಾಣಗಳು ಯಾವುದು? ಎಲ್ಲಿದೆ?

ಮಡಿಕೇರಿ, ಮೇ 02: ಈಗ ಮಳೆ ಸುರಿದ ಕಾರಣ ಕೊಡಗು ತಂಪಾಗಿದೆ ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ತುಂಬಿದೆ. ಹೀಗಾಗಿ ಪ್ರವಾಸಿಗರು ಕೊಡಗಿನತ್ತ ಬರುತ್ತಿದ್ದು, ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದ

2 May 2025 7:13 pm
ಮಕ್ಕಿ ಶಾಸ್ತಾವು ಹಬ್ಬದ ಆಚರಣೆಯ ವೈವಿಧ್ಯತೆ ಹೇಗಿರುತ್ತೆ ಗೊತ್ತಾ?

ಮಡಿಕೇರಿ, ಮೇ 02: ಕೊಡಗಿನಲ್ಲಿ ನಡೆಯುವ ಹಬ್ಬದ ಆಚರಣೆಗಳು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಅದರಲ್ಲೂ ಜಿಲ್ಲೆಯಾದ್ಯಂತ ನೆಲೆಗೊಂಡಿರುವ ವಿವಿಧ ದೇಗುಲಗಳಲ್ಲಿ ನಡೆಯುವ ಹಬ್ಬಗಳು ಕೂಡ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಇ

2 May 2025 6:20 pm
Guru Aditya Yoga 2025: ಗುರು ಆದಿತ್ಯ ಯೋಗ- ಈ ರಾಶಿಗೆ ವ್ಯವಹಾರ ಉದ್ಯೋಗದಲ್ಲಿ ಪ್ರಗತಿ

ಗುರು ಆದಿತ್ಯ ಯೋಗ ಗುರು ಮತ್ತು ಸೂರ್ಯನ ಸಂಯೋಗದಿಂದ ಉಂಟಾಗುತ್ತದೆ. ಸೂರ್ಯ ಮತ್ತು ಗುರು ಒಂದೇ ರಾಶಿಯಲ್ಲಿ ಅಂದರೆ ಒಂದೇ ಮನೆಯಲ್ಲಿದ್ದಾಗ ಈ ಯೋಗ ಉಂಟಾಗುತ್ತದೆ. ಇದು ಬಹಳ ಫಲಪ್ರದ, ಗುಣಾತ್ಮಕ ಮತ್ತು ಶುಭ ಯೋಗವೆಂದು ಪರಿಗಣಿಸಲಾ

2 May 2025 4:45 pm
Vyatipat Yoga 2025: ವ್ಯತಿಪತ್ ಯೋಗ- ಈ ರಾಶಿಗೆ ವೃತ್ತಿ ವ್ಯವಹಾರದಲ್ಲಿ ಭಾರೀ ನಷ್ಟ

ಗ್ರಹಗಳು ಒಂದು ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಮೇ 5ರಂದು ಬೆಳಿಗ್ಗೆ 10:12ಕ್ಕೆ ಸೂರ್ಯ ಮತ್ತು ಚಂದ್ರ ಎರಡು ಗ್ರಹಗಳು ಒಟ್ಟಿಗೆ ಸೇರಿ ವ್ಯತಿಪತ್ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ

2 May 2025 3:24 pm
Chardham: ಇಂದಿನಿಂದ ಕೇದಾರನಾಥ ಯಾತ್ರೆ ಆರಂಭ: ಹೆಲಿಕಾಪ್ಟರ್ ಸೇವೆ ಶುರು

ಉತ್ತರಖಂಡದ ಚಾರ್‌ಧಾಮ್ ಯಾತ್ರೆ ಆರಂಭವಾಗಿದೆ. ಅಕ್ಷಯ ತೃತೀಯದಿಂದ ನಾಲ್ಕು ಧಾಮಗಳಲ್ಲಿ ಒಂದಾದ ಕೇದಾರನಾಥ ದೇವಾಲಯವನ್ನು ತೆರೆಯಲಾಗಿದ್ದು ಇಂದಿನಿಂದ (ಮೇ 2)ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂದು ಬೆಳಿಗ್ಗೆ 7 ಗಂಟೆಯಿಂ

2 May 2025 11:02 am
Horoscope Today: ದಿನ ಭವಿಷ್ಯ ಮೇ 2- ಈ ರಾಶಿಗೆ ಲಕ್ಷ್ಮೀದೇವಿಯ ಆಶೀರ್ವಾದದಿಂದ ಅಪಾರ ಸಂಪತ್ತು

ಮೇಷ, ಸಿಂಹ, ತುಲಾ ಮತ್ತು ಕುಂಭ ರಾಶಿಯವರಿಗೆ ಮೇ 2 ಶುಕ್ರವಾರ ತುಂಬಾ ವಿಶೇಷವಾಗಿದೆ. ಮೇಷ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿವೆ. ವೃಷಭ ರಾಶಿಯವರಿಗೆ ವ್ಯವಹಾರದಲ್ಲಿ ಹೆಚ್ಚು ಲಾಭ ಸಿಗುವ ಲಕ್ಷಣಗಳು ಇವೆ. ಹೀಗಾಗಿ

2 May 2025 12:00 am
ಪ್ರಯಾಣಿಕರೇ ಗಮನಿಸಿ..: ಮೇ ತಿಂಗಳಲ್ಲಿ ಈ ರೈಲುಗಳ ಸಂಚಾರ ರದ್ದು ಮತ್ತು ಮಾರ್ಗ ಬದಲಾವಣೆ

ಹುಬ್ಬಳ್ಳಿ, ಏಪ್ರಿಲ್‌ 01: ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂ ಜಂಕ್ಷನ್‌ನಲ್ಲಿ ಎರಡನೇ ಹಂತದ ಯಾರ್ಡ್ ಮಾರ್ಪಾಡು ಮತ್ತು ಆಧುನೀಕರಣ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಹಲವು ರ

1 May 2025 8:54 pm
Guru Gochar 2025: ಗುರು ಗೋಚರ- 12 ರಾಶಿಗಳ ಮೇಲೆ ಇದರ ಪರಿಣಾಮ ತಿಳಿಯಿರಿ

ಗುರುವನ್ನು ದೇವತೆಗಳ ಗುರು ಮತ್ತು ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಅದರ 5, 7 ಮತ್ತು 9ನೇ ಸ್ಥಾನದ ದೃಷ್ಟಿ ಅಮೃತದಂತಹ ಫಲಿತಾಂಶಗಳನ್ನು ನೀಡುತ್ತದೆ. 2025ರಲ್ಲಿ ಗುರು ಮೇ 14ರಂದು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇ

1 May 2025 3:11 pm
12,692 ಮಂದಿ ಪೌರ ಕಾರ್ಮಿಕರಿಗೆ ಸೇವೆ ಖಾಯಂ ನೇಮಕಾತಿ ಪತ್ರ ವಿತರಣೆ

ಬೆಂಗಳೂರು, ಮೇ 01: ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಪೌರ- ಕಾರ್ಮಿಕರ ದಿನಾಚರಣೆ ಅಂಗವಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.

1 May 2025 3:06 pm
Trigrahi Yoga 2025: ಮೀನ ರಾಶಿಯಲ್ಲಿ ತ್ರಿಗ್ರಹಿ ಯೋಗ 2025: ಮೇ 8ರಂದು ಈ ರಾಶಿಯವರು ಜಾಗೃತ

ಈ ವರ್ಷ ಮೀನ ರಾಶಿಯಲ್ಲಿ ಗ್ರಹಗಳ ಚಲನೆ ತುಂಬಾ ಇರುತ್ತದೆ. ಪ್ರಸ್ತುತ ಶುಕ್ರ, ಶನಿ, ರಾಹು ಮತ್ತು ಬುಧ ಗ್ರಹಗಳು ಮೀನ ರಾಶಿಯಲ್ಲಿವೆ. ಇವು ಮೀನ ರಾಶಿಯಲ್ಲಿ ಚತುರ್ಗ್ರಹಿ ಯೋಗವನ್ನು ಸೃಷ್ಟಿಸುತ್ತವೆ. ಅಲ್ಲದೆ ಮೇ 8ರಂದು ಮೀನ ರಾಶಿಯ

1 May 2025 11:48 am