SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

...
Ration: ರಾಜ್ಯದಲ್ಲಿ ಯಾಕ್‌ ಇನ್ನೂ ಅಕ್ಕಿ ಕೊಡ್ಲಿಲ್ಲ ಅನ್ನೋರಿಗೆ ಇಲ್ಲಿದೆ ಸಿಹಿ ಸುದ್ದಿ

Ration: ರಾಜ್ಯದ ರೇಷನ್ ಕಾರ್ಡುದಾರರಿಗೆ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ಆಗಸ್ಟ್‌ನಲ್ಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಲು ನಿರ್ಧಾರ ಮಾಡಿದೆ. ಹಾಗಾದ್ರೆ ಯಾಕೆ ಈ ನಿಲುವು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದ

8 Aug 2026 9:17 pm
ಬಾಹ್ಯಾಕಾಶದಲ್ಲಿ 6 ವಿಚಿತ್ರ ವಸ್ತುಗಳು: ಇಂದಿಗೂ ತೇಲುತ್ತಿವೆ ನೂರಾರು ಕೋಟಿ ಮೌಲ್ಯದ ವಸ್ತು, ಈ ವಸ್ತುಗಳ ರಹಸ್ಯವೇನು ?!

ಜಗತ್ತು ಅಚ್ಚರಿಗಳ ತಾಣ. ವಿಶ್ವದ ವಿವಿಧ ಪ್ರದೇಶಗಳಲ್ಲಿ ಹಾಗೂ ಬಾಹ್ಯಾಕಾಶದಲ್ಲಿ ಇಂದಿಗೂ ತಿಳಿಯದ ಹಲವು ವಿಷಯಗಳು ಇವೆ. ಕಲ್ಪನೆಗೂ ಮೀರಿದ, ನಿಲುಕದ ಹಲವು ವಿಷಯಗಳು ಬಾಹ್ಯಕಾಶದಲ್ಲಿವೆ. ಒಂದೊಂದು ವಿಷಯಗಳು ಇತ್ತೀಚಿಗೆ ರಿವೀಲ್

8 Aug 2026 8:07 pm
Imd Weather Forecast: ಚಂಡಮಾರುತ ಪರಿಚಲನೆಯ ಪ್ರಭಾವ: ಈ ಭಾಗಗಳಲ್ಲಿ ಆಗಸ್ಟ್‌ 13ರ ವರೆಗೆ ಭಾರೀ ಮಳೆ

Imd Weather Forecast: ಭಾರತದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಆಗಸ್ಟ್‌ 13ರ ವರೆಗೆ ಭಾರೀ ಮಳೆ ಇರಲಿದೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕರ್ನಾಟಕವೂ ಸೇರ

8 Aug 2026 7:43 pm
ರಾಜ್ಯದ ಅಡಿಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಭರವಸೆ

Arecanut Growers: ಅಕ್ರಮ ಅಡಿಕೆ ಆಮದಿನಿಂದ ದೇಶದ ಅಡಿಕೆ ಬೆಳೆಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಡಲಾಗಿದ್ದ ಪ್ರಸ್ತಾವನೆಗೆ ಕೆಂದ್ರ ಸರ್ಕಾರ ಸ್ಪಂದಿಸಿದೆ. ಈ ಕುರಿತ ಸಂಪೂರ್

8 Aug 2026 6:57 pm
Social Media Ban: 13 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಗೆ ನಿರ್ಬಂಧ? ಸಂಸತ್ತಿನಲ್ಲಿ ‘SHIELD’ ಮಸೂದೆ

ನವದೆಹಲಿ: 13 ವರ್ಷದೊಳಗಿನ ಮಕ್ಕಳು ಪೋಷಕರ ಪರಿಶೀಲಿತ ಒಪ್ಪಿಗೆಯಿಲ್ಲದೆ ಸಾಮಾಜಿಕ ಜಾಲತಾಣಗಳು ಹಾಗೂ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಖಾತೆ ತೆರೆಯುವುದನ್ನು ನಿರ್ಬಂಧಿಸುವ ಪ್ರಸ್ತಾವನೆ ಸಂಸತ್ತಿನ ಮುಂದಿದ

8 Aug 2026 6:05 pm
ವೈಭವ್ ಸೂರ್ಯವಂಶಿ ಸಾಮಾನ್ಯ ಕ್ರಿಕೆಟರ್ ಅಲ್ಲ: ಶಿಖರ್ ಧವನ್ ಹೇಳಿಕೆ ಹಿಂದಿಗೆ ಮಹತ್ವದ ಉದ್ದೇಶ

Vaibhav Sooryavanshi: ಟೀಮ್ ಇಂಡಿಯಾ ಉದಯೋನ್ಮುಖ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಈ 15 ವರ್ಷದ ಬಾಲಕನ ಆಟದ ಬಗ್ಗೆ ಭಾರತದ ಮಾಜಿ ಕ್ರಿಕೆಟರ್ ಶಿಖರ್ ಧವನ್ ಮಹತ್ವದ ಹೇಳಿಕ

8 Aug 2026 5:22 pm
ಕೆಲಸಕ್ಕೆ ಮನಸ್ಸಿಲ್ಲವೇ? ಹಾಗಿದ್ರೆ ತೆಗೆದುಕೊಳ್ಳಿ ‘ಅನ್‌ಹ್ಯಾಪಿ ಲೀವ್‌’; 10 ದಿನಗಳ ರಜೆಯ ಬಗ್ಗೆ ಭಾರೀ ಚರ್ಚೆ

ಕಚೇರಿ ಕೆಲಸಕ್ಕೆ ಹೋಗುವವರಿಗೆ ಬೇರೆ ಬೇರೆ ರೀತಿಯ ರಜೆಗಳಿರುತ್ತವೆ. EL, PL, CL ಹೀಗೆ ಅನೇಕ ರೀತಿಯ ರಜೆಗಳಿರುತ್ತವೆ. ಎಷ್ಟೇ ರಜೆಗಳಿದ್ದರೂ ನೌಕರರಿಗೆ ಬೇಕಾದಾಗ ರಜೆ ಸಿಗುವುದು ಕಷ್ಟವೇ. ಯಾವುದೇ ಉದ್ಯೋಗಿಗೆ ರಜೆ ಬೇಕು ಎಂದಾದರೆ ಮೊ

8 Aug 2026 4:42 pm
Government Bus: ಸ್ವಾತಂತ್ರ್ಯ ಸಿಕ್ಕ 79 ವರ್ಷಗಳ ನಂತರ ಗ್ರಾಮಕ್ಕೆ ಮೊದಲ ಸಾರಿಗೆ ಬಸ್ ಎಂಟ್ರಿ: ಕಾಲ್ನಡಿಗೆಗೆ ಗುಡ್‌ಬೈ ಎಂದ ಜನ

Government Bus: ಸಾಮಾನ್ಯವಾಗಿ ಕೆಲವೊಂದು ಊರುಗಳಿಗೆ ಈಗಲೂ ಸಹ ಸಾರಿಗೆ ಸಂಪರ್ಕವಿಲ್ಲದೆ ಜನರು ಪರದಾಡುತ್ತಿರುವ ಘಟನೆಗಳ ಬಗ್ಗೆ ಕೇಳಿಯೇ ಇರುತ್ತವೆ. ಈ ನಡುವೆಯೇ ಇದೀಗ ಹಳ್ಳಿಯೊಂದಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 7 ದಶಕ ಅಂದರೆ 79 ವ

8 Aug 2026 3:58 pm
ಸರ್ಕಾರಿ ಶಾಲಾ ಮಕ್ಕಳಿಗೂ ಇನ್ಮುಂದೆ ಷೇರು ಮಾರುಕಟ್ಟೆ, ಬ್ಯಾಂಕಿಂಗ್ ಪಾಠ: ಶಿಕ್ಷಣ ಇಲಾಖೆಯಿಂದ ಹೊಸ ಉಪಕ್ರಮ

ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಹಣಕಾಸಿನ ನಿರ್ವಹಣೆ ಅತ್ಯಂತ ಅವಶ್ಯಕವಾಗಿದೆ. ಇದನ್ನರಿತ ರಾಜ್ಯ ಸರ್ಕಾರ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಹಣಕಾಸು ನಿರ್ವಹಣೆಯ ಪಾಠ ಮಾಡಲು ಮುಂದಾಗಿದ

8 Aug 2026 3:44 pm
ಪ್ರಿಸ್ಕೂಲ್‌ಗೆ ಕಟ್ಟುವ ಫೀಸ್‌ನಲ್ಲಿ ಖರೀದಿಸಬಹುದು ಐಶಾರಾಮಿ ಕಾರು : ಅಂಥದ್ದೇನಿದೆ ಇಲ್ಲಿನ ಶಿಕ್ಷಣದಲ್ಲಿ?

ಶಿಕ್ಷಣ ಎನ್ನುವುದು ಈಗ ವ್ಯಾಪಾರ ಆಗಿದೆ ಎಂದರೆ ತಪ್ಪಲ್ಲ. ಮಗು ಹುಟ್ಟುವ ಮುನ್ನವೇ ಯಾವ ಶಾಲೆಗೆ ಮಗುವನ್ನು ಸೇರಿಸಬೇಕು ಎನ್ನುವ ಲೆಕ್ಕಾಚಾರ ಶುರುವಾಗುತ್ತದೆ. ಕೆಲವೊಂದು ಶಾಲೆಗಳಲ್ಲಿ ಮಗು ಹುಟ್ಟಿದ ಕೂಡಲೇ ಶಾಲೆಯಲ್ಲಿ ಸೀಟ್

8 Aug 2026 3:30 pm
ಕೈಯಲ್ಲಿ ಕಾರ್ಪೊರೇಟ್ ಕೆಲಸಯಿದ್ರು ಗರ್ಲ್‌ಪ್ರೈಂಡ್‌ಗೆ ಡೈಮಂಡ್ ರಿಂಗ್ ಕೊಡಿಸಲು ಫುಡ್ ಡೆಲಿವರಿ ಬಾಯ್‌ ಆದ ಉದ್ಯೋಗಿ

ಪ್ರೀತಿ ಕುರುಡು, ಪ್ರೇಮ ಕುರುಡು ಹಾಗೆ ಪ್ರೀತಿಸಿದ ಹುಡುಗಿಗಾಗಿ ಹುಡುಗ ಏನೇನೋ ಸಾಹಸ ಮಾಡುವುದನ್ನು ನಾವು ಕೇಳಿರುತ್ತೇವೆ. ಆದರೆ, ಅಮೆರಿಕದ ಕಾರ್ಪೊರೇಟ್ ಉದ್ಯೋಗಿಯೊಬ್ಬ ತನ್ನ ಪ್ರೇಯಸಿಗೆ 6 ಲಕ್ಷ ರೂಪಾಯಿ ಮೌಲ್ಯದ ಡೈಮಂಡ್ ರಿ

8 Aug 2026 3:14 pm
Congress New Cabinet: ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗಲಿದೆ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಹತ್ವದ ಸುಳಿವು ನೀಡಿದ್ದಾರೆ. ನಮ್ಮ ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ಇದ್ದೇ ಇರುತ್ತದೆ. ನಾವು

8 Aug 2026 2:18 pm
ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಆಗಸ್ಟ್‌ 8ರ ದರಪಟ್ಟಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಆಗಸ್ಟ್‌ 8) ಲೀಟರ್‌ ಪೆಟ್

8 Aug 2026 1:57 pm
ಮಹಿಳೆಯರಿಗೆ ಗುಡ್‌ನ್ಯೂಸ್: ಗೃಹಲಕ್ಷ್ಮಿ 32ನೇ ಕಂತಿನ ಹಣ ಜಮಾ; ಯಜಮಾನಿಯರ ಖಾತೆಗೆ 64,000 ಸಂದಾಯ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ 2443 ಕೋಟಿ ರೂ. ಹಣವನ್ನು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದು ಇನ್ನು ಮೂರ್ನಾಲ್ಕು ದಿನದಲ್ಲಿ ಕುಟುಂಬದ ಯಜಮಾನಿಯರಿಗೆ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ

8 Aug 2026 1:30 pm
ತಿರುಪತಿಯಲ್ಲಿ ಕ್ಯೂ ನಿಂತ ಭಕ್ತರ ಬಳಿಗೆ ಬರಲಿದೆ ಪ್ರಸಾದ: ಟಿಟಿಡಿಯಿಂದ ನೂತನ ಮೂವಿಂಗ್ ಟೇಬಲ್ ವ್ಯವಸ್ಥೆ ಜಾರಿ

ತಿರುಮಲ: ಕಲಿಯುಗದ ವೈಕುಂಠ ಎಂದು ಕರೆಯುವ ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಪ್ರತಿದಿನ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಸ

8 Aug 2026 1:28 pm
ಸರ್ಕಾರ ಯುಪಿಐಗೆ ಶುಲ್ಕ ವಿಧಿಸುವ ಪ್ರಸ್ತಾಪ ಇಟ್ಟಿರುವುದು ಯಾಕೆ? ಇದರ ಹಿಂದಿನ ಉದ್ದೇಶ ಏನು ?

ಇದೀಗ ಎಲ್ಕಿ ನೋಡಿದರೂ ಡಿಜಿಟಲ್ ಪಾವತಿಯದ್ದೇ ಹವಾ. ಸಣ್ಣ ಚಹಾ ಅಂಗಡಿಗಳಿಂದ ಹಿಡಿದು ಶಾಪಿಂಗ್ ಮಾಲ್‌ಗಳವರೆಗೆ ಎಲ್ಲಾ ಕಡೆ ಇದರ ಮೂಲಕವೇ ಪೇಮೆಂಟ್‌ ನಡೀತಾ ಇದೆ. ಇದೀಗ ಸರ್ಕಾರವು ಡಿಜಿಟಲ್ ಪಾವತಿಯ ನಿಯಮಕ್ಕೆ ಒಂದು ಸಣ್ಣ ತಿದ್ದ

8 Aug 2026 12:57 pm
ಆಷಾಢ ಮುಗಿಯುತ್ತಿದ್ದಂತೆ ಗಗನಕ್ಕೇರಿದ ಬಂಗಾರದ ಬೆಲೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ಪಟ್ಟಿ ಇಲ್ಲಿದೆ

ಬೆಂಗಳೂರು: ಆಷಾಢ ಕಳೆದು ಶ್ರಾವಣ ಬರಲು ಇನ್ನೇನು ನಾಲ್ಕೈದು ದಿನ ಅಷ್ಟೇ ಬಾಕಿ ಇರುವುದು. ಇನ್ನೂ ಸಾಲು ಸಾಲು ಮದುವೆ ಹಾಗೂ ಇತರೆ ಶುಭಸಮಾರಂಭಗಳು ಶುರುವಾಗುತ್ತವೆ. ಈ ಸಂದರ್ಭದಲ್ಲಿ ಇಳಿಮುಖವಾಗಿದ್ದ ಚಿನ್ನದ ದರ ಮತ್ತೆ ಗಗನಕ್ಕೇ

8 Aug 2026 12:49 pm
Karnataka Dam Water Level: ರಾಜ್ಯದ ಡ್ಯಾಂಗಳಿಗೆ ಭರಪೂರ ನೀರು; ಶೇ.65ರಷ್ಟು ಜಲಾಶಯಗಳು ಭರ್ತಿ: ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ವಿಶೇಷವಾಗಿ ಕಾವೇರಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದ ಜಲಾಶ

8 Aug 2026 12:12 pm
KPSC ನೇಮಕಾತಿಯಲ್ಲಿ ಮತ್ತೊಂದು ಅಕ್ರಮ ಬಯಲು: ಅಭ್ಯರ್ಥಿಗಳ ಮಾಹಿತಿ ಮಾರಿಕೊಂಡ ಇಬ್ಬರು ಅಧಿಕಾರಿಗಳ ಬಂಧನ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಸಾಲೊಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ

8 Aug 2026 12:02 pm
ವಿಜ್ಞಾನಕ್ಕೂ ಇನ್ನೂ ಉತ್ತರ ಸಿಗದ ವಿಶ್ವದ 10 ಮಹಾ ರಹಸ್ಯಗಳು!

ಮನುಷ್ಯ ಎಷ್ಟೇ ಮುಂದುವರಿದರೂ, ಭೂಮಿ ಮತ್ತು ಬ್ರಹ್ಮಾಂಡದ ಕೆಲವು ಪ್ರಶ್ನೆಗಳು ಮಾತ್ರ ಇನ್ನೂ ಅವನನ್ನು ಕಾಡುತ್ತಲೇ ಇವೆ. ವಿಜ್ಞಾನ ಹಲವು ರಹಸ್ಯಗಳನ್ನು ಬಿಡಿಸಿದೆ. ಆದರೆ ಕೆಲವು ಘಟನೆಗಳಿಗೆ ಮಾತ್ರ ಇಂದಿಗೂ ಖಚಿತವಾದ ಉತ್ತರ ಸ

8 Aug 2026 10:59 am
‘ಸರ್, ಪ್ರತಿದಿನ ಮಧ್ಯಾಹ್ನ ಆಫೀಸಿನಲ್ಲಿ 30 ನಿಮಿಷ ನಿದ್ದೆ ಮಾಡ್ತೀನಿ’: GenZ ಬೇಡಿಕೆಗೆ ಶಾಕ್ ಆದ CEO ನಿತಿನ್ ವರ್ಮಾ

ನವದೆಹಲಿ: ಇಂಟರ್ವ್ಯೂವ್‌ನಲ್ಲಿ ಅಭ್ಯರ್ಥಿಗಳು ಕಂಪನಿಯ ರೂಲ್ಸ್‌ ಆಂಡ್‌ ರೆಗ್ಯುಲೇಶನ್ಸ್‌ , ಸ್ಯಾಲರಿ ಅಥವಾ ರಜೆಗಳ ಬಗ್ಗೆ ಕೇಳುವುದನ್ನಾ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ. ಆದರೆ ಇಂದಿನ ಈ ಜೆನ್‌ ಜೀ ಪೀಳಿಗೆಯವರು ಹಳೆಯ ಕ

8 Aug 2026 10:40 am
ಈ ರಾಶಿಯವರಿಗೆ ರಾಜಯೋಗ :ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು :ಹರಿದು ಬರುವುದು ಧನ ಸಂಪತ್ತು!

ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಕ್ರಮಣ ಮತ್ತು ಗ್ರಹಗಳ ಸಂಯೋಗಕ್ಕೆ ವಿಶೇಷ ಮಹತ್ವ ಇದೆ. ಇದೀಗ ಅಂಥದ್ದೇ ಒಂದು ಸಂಚಾರವು ಕರ್ಕಾಟಕದಲ್ಲಿ ಆಗಿದೆ. ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರ ನಡೆಸುತ್ತಿದ್ದಾನೆ. ಇದೀಗ ಗ್ರಹಗಳ ರಾಜಕುಮಾರ

8 Aug 2026 10:40 am
ಮತದಾರರ ಪಟ್ಟಿ ಪರಿಷ್ಕರಣೆಗೆ ಮತ್ತೆ ಗಡುವು ವಿಸ್ತರಣೆ: ಅಕ್ಟೋಬರ್ 27ಕ್ಕೆ ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ಈಗ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಗಡುವನ್ನ ಭಾರತ ಚುನಾವಣಾ ಆಯೋಗ ಮತ್ತೆ ವಿಸ್ತರಿಸಿದೆ. 2026ರ ಅಕ್ಟೋಬರ್‌ 01 ಅನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ನ

8 Aug 2026 7:39 am
Karnataka Weather Today: ಕರಾವಳಿಗೆ 'ಯೆಲ್ಲೋ ಅಲರ್ಟ್', ಬೆಂಗಳೂರಿನಲ್ಲಿ ಮಾತ್ರ ಕೂಲ್‌ ಕೂಲ್‌ ವಾತಾವರಣ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಆಗಸ್ಟ್ 8ರಂದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನ ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕರಾವಳಿ ಹಾಗೂ ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ವರ

8 Aug 2026 6:51 am
Horoscope On August 8: ಈ ರಾಶಿಯವರಿಗೆ ಶುಭ ದಿನ, ಹೆಚ್ಚುವುದು ಸಂಪತ್ತು ಸಮೃದ್ದಿ, 12 ರಾಶಿಗಳ ನಿತ್ಯ ಭವಿಷ್ಯ

Horoscope August 8: ಬೆಳಗಾಯಿತೆಂದರೆ ಸಾಕು ಈ ದಿನವನ್ನು ಹೇಗೆ ಪ್ರಾರಂಭಿಸುವುದು ಎನ್ನುವ ಚಿಂತೆ ಬಹುತೇಕ ಮಂದಿಯ ತಲೆಯಲ್ಲಿ ಇರುತ್ತದೆ. ಹಾಗಾದ್ರೆ ಎಲ್ಲಾ 12 ರಾಶಿಯವರ ಭವಿಷ್ಯವನ್ನು ಇಲ್ಲಿ ನೀಡಲಾಗಿದ್ದು, ಇದರಿಂದ ಯಾವ ನಿರ್ಧಾರ ತೆಗೆದು

8 Aug 2026 12:54 am
Coconut Shell: ತೆಂಗಿನ ಚಿಪ್ಪು 1,800 ರೂಪಾಯಿಗೆ ಮಾರಾಟ..

Coconut Shell: ಇಷ್ಟು ದಿನ ಕೊಬ್ಬರಿ ಧಾರಣೆ ಏರಿಕೆ ಆಗುತ್ತಲಿತ್ತು. ಆದರೆ ಇದೀಗ ಒಲೆಗೆ ಇಡಲು ಹಾಗೂ ಬಿಸಾಡುತ್ತಿದ್ದ ಬಳಕೆ ಮಾಡುತ್ತಿದ್ದ ತೆಂಗಿನ ಚಿಪ್ಪಿಗೂ ಬೇಡಿಕೆ ಹೆಚ್ಚಾಗಿದೆ. ಹಾಗಾದ್ರೆ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ

7 Aug 2026 11:31 pm
Ration Card: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌.. ಅಲೆದಾಟದ ರಿಸ್ಕ್‌ಗೆ ಬ್ರೇಕ್‌

Ration Card: ರಾಜ್ಯದಲ್ಲಿ ಇದೀಗ ಅನರ್ಹ ಪಡಿತರ ಚೀಟಿದಾರರನ್ನ ಪತ್ತೆಹಚ್ಚುವ ಕಾರ್ಯದಲ್ಲಿದೆ. ಈ ನಡುವೆಯೇ ಆಹಾರ ಇಲಾಖೆಯೂ ರೇಷನ್‌ ಕಾರ್ಡ್‌ದಾರರಿಗೆ ಇ-ಕೆವೈಸಿ ಸಂಬಂಧ ಶುಭ ಸುದ್ದಿಯೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪ

7 Aug 2026 8:40 pm
Karnataka Dams: ಪ್ರಮುಖ ಡ್ಯಾಂಗಳಿಗೆ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ಒಳಹರಿವು! ಇಂದಿನ ನೀರಿನ ಮಟ್ಟ, ಅಂಕಿ-ಸಂಖ್ಯೆ

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಭರ್ಜರಿ ಏರಿಕೆ ಆಗಿದೆ. ಎರಡು ವಾರಗಳ ಹಿಂದಷ್ಟೇ ಇದ್ದ ನೀರಿನ ಕೊರತೆ ಚಿತ್ರಣವನ್ನು ಈ ಮಳೆ ಬದಲಾಯಿಸಿದೆ. ರೈತರ ಮ

7 Aug 2026 7:07 pm
ಯುಪಿಐ ಬಳಕೆದಾರರಿಗೆ ಗುಡ್ ನ್ಯೂಸ್: ಶುಲ್ಕದ ಹೊರೆ ನಿಮ್ಮ ಮೇಲಿಲ್ಲ, ಕೇಂದ್ರ ಹಣಕಾಸು ಸಚಿವೆ ಸ್ಪಷ್ಟನೆ

UPI: ದೇಶದ ಪ್ರಮುಖ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಮೇಲೆ 'ಮರ್ಚೆಂಟ್ ಡಿಸ್ಕೌಂಟ್ ರೇಟ್' ವಿಧಿಸುವ ಕುರಿತು ಕಳೆದ ಕೆಲ ದಿನಗಳಿಂದ ಭಾರಿ ಚರ್ಚೆ ಶುರುವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕೆಂದ್ರ ಸಚಿವೆ ನಿರ್ಮಲಾ ಸೀತಾರಾಮನ್

7 Aug 2026 7:05 pm
Congress New Cabinet: ಹೊಸ ಸಂಪುಟದಲ್ಲಿ ಮತ್ತೆ ಮಹತ್ವದ ಬದಲಾವಣೆ? ಇವರಿಗೆಲ್ಲಾ ಸಿಗುತ್ತಾ ಮಂತ್ರಿಗಿರಿ ಭಾಗ್ಯ?

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಮಹತ್ವದ ಬದಲಾವಣೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಸಂಪುಟದಲ್ಲಿ ಉಂಟಾಗಿರುವ ಅಸಮಾಧಾನ, ಪ್ರಾದೇಶಿಕ ಹಾಗೂ ಸಾ

7 Aug 2026 6:36 pm
Weekly Horoscope: ಈ ಆರು ರಾಶಿಯವರ ಅದೃಷ್ಟದ ವಾರ ಭವಿಷ್ಯ, ಹೊಸ ಅವಕಾಶಗಳಿಂದ ಭರ್ಜರಿ ಲಾಭ

ಜ್ಯೋತಿಷ್ಯದ ಪ್ರಕಾರ, ಈ ವಾರ ಅನೇಕರಿಗೆ ಮಹತ್ವದ ತಿರುವು ನೀಡಲಿದೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದಾಗಿ, ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದಾಯಕವಾಗಿರುತ್ತದೆ. ಇನ್ನು ಕೆಲವರಿಗೆ ಸವಾಲಿನಿಂದ ಕೂಡಿರಬಹುದು.. ಮೇಷ ರಾಶ

7 Aug 2026 5:10 pm
ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಆಗಸ್ಟ್‌ 7ರ ದರಪಟ್ಟಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಆಗಸ್ಟ್‌ 7) ಲೀಟರ್‌ ಪೆಟ್

7 Aug 2026 4:59 pm
ಕೇಕ್‌ನಲ್ಲೇ ಹಾಸಿಗೆ, ದಿಂಬು, ಬೆಡ್‌ಶೀಟ್, ರೊಮ್ಯಾನ್ಸ್! ರವಿಚಂದ್ರನ್ ಶಾಂತಿಕ್ರಾಂತಿ ಸಿನಿಮಾದ ಇಂಟರೆಸ್ಟಿಂಗ್‌ ಸ್ಟೋರಿ

'ಜೂಹಿ ಚಾವ್ಲಾಗೆ, ಜಂಪ್‌ ಮಾಡ್ಬಿಡಮ್ಮಾ ಬೆಡ್‌ ಮೇಲೆ ಅಂದೆ. ಏನೂ ಗೊತ್ತಿರದ ಆಕೆ ಜಂಪ್ ಮಾಡಿದ್ರು. ಬಿದ್ದಾಕ್ಷಣ ಫುಲ್ ಶಾಕ್!' ಶಾಂತಿಕ್ರಾಂತಿ ಸಿನಿಮಾದ ಒಂದು ಸೀನ್ ಬಗ್ಗೆ ರವಿಚಂದ್ರನ್‌ ಹೇಳಿರೋ ಇಂಟರೆಸ್ಟಿಂಗ್ ಸಂಗತಿ ಇದು. ಕೇ

7 Aug 2026 4:56 pm
ಸಿಎಂ ವಿಜಯ್ ವಿರುದ್ಧ ದಾಖಲಿಸಿದ್ದ ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತ

ತಮಿಳುನಾಡು ಸಿಎಂ ಹಾಗೂ ಪತಿ ಸಿ.ಜೋಸೆಫ್ ವಿಜಯ್ ವಿರುದ್ಧ ದಾಖಲಿಸಿದ್ದ ವಿಚ್ಛೇದನ ಪ್ರಕರಣ ಅರ್ಜಿಯನ್ನು ಪತ್ನಿ ಸಂಗೀತ ಅವರು ವಾಪಸ್ ಪಡೆದಿದ್ದಾರೆ.

7 Aug 2026 4:17 pm
‘ಸರ್, ನನಗೆ ಆಫೀಸ್ ಹೊರತಾದ ವೈಯಕ್ತಿಕ ಬದುಕಿದೆ’: ಶನಿವಾರ ಕೆಲಸ ಮಾಡಲು ನಿರಾಕರಿಸಿದರೂ GenZ ಯುವಕನಿಗೆ ಕೆಲಸ ಕೊಟ್ಟ ಉದ್ಯಮಿ

ನವದೆಹಲಿ: ಕಾರ್ಪೊರೇಟ್ ಜಗತ್ತಿನಲ್ಲಿ ವರ್ಕ್-ಲೈಫ್ ಬ್ಯಾಲೆನ್ಸ್ ಎನ್ನುವುದು ಕಣ್ಮರೆಯಾಗುತ್ತಿರುವ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆಯೇ ದೆಹಲಿ ಮೂಲದ ಉದ್ಯಮಿಯೊಬ್ಬರು ಶನಿವಾರ ಕೆಲಸ ಮಾಡಲು ನಿರಾಕರಿಸಿದ

7 Aug 2026 3:22 pm
ವರ್ಷಗಳ ವಿರಾಮದ ಬಳಿಕ ಮತ್ತೆ ಉದ್ಯೋಗ ಲೋಕಕ್ಕೆ ಎಂಟ್ರಿ: ಗೃಹಿಣಿಯ ಸಾಧನೆಗೆ ಸಿಕ್ಕಿತು ಭರ್ಜರಿ ಪ್ಯಾಕೇಜ್‌

ಕಾಲೇಜು ಮುಗಿದ ತಕ್ಷಣ ಕೆಲಸಕ್ಕೆ ಸೇರಬೇಕು. ಮಧ್ಯೆ ಗ್ಯಾಪ್‌ ಇದ್ದರೂ ಒಳ್ಳೆಯ ಕೆಲಸ ಸಿಗುವುದಿಲ್ಲ ಎನ್ನುವ ಭಾವನೆ ನಮ್ಮಲ್ಲಿ ಬಹಳ ಮಂದಿಗೆ ಇದೆ. ಅದರಲ್ಲಿಯೂ ೩೦ ವರ್ಷ ದಾಟಿತು ಎಂದಾದರೆ ಇನ್ನು ಕೆಲಸ ಕನಸೇ ಸರಿ. ಯಾಕಂದರೆ ಈಗ ಬಹ

7 Aug 2026 3:13 pm
12 ವರ್ಷ ಅಮೆರಿಕದಲ್ಲಿ ದುಡಿದರೂ ಮಹಿಳೆ ಬರೀ ಕೈಯಲ್ಲಿ ವಾಪಾಸ್! ಅಲ್ಲಿ ಆಗಿದ್ದಾದ್ರು ಏನು?

ಅಮೆರಿಕಾಕ್ಕೆ ಹೋಗುವುದು ಅಲ್ಲಿ ದುಡಿಯುವುದು ಕೈ ತುಂಬಾ ಹಣ ಸಂಪಾದಿಸುವುದು ತುಂಬಾ ಜನರ ಕನಸಾಗಿರುತ್ತದೆ. ಒಂದಷ್ಟು ವರ್ಷ ಅಮೆರಿಕಾದಲ್ಲಿ ಕೆಲಸ ಮಾಡಿದರೆ ಭವಿಷ್ಯ ಭದ್ರ ಎನ್ನುವ ಭಾವನೆ ಅನೇಕರಲ್ಲಿ ಸಾಮಾನ್ಯವಾಗಿ ಇರುತ್ತದೆ

7 Aug 2026 2:58 pm
ಬ್ರೇಕಪ್ ಆದ್ರೂ ಮನಸ್ಸಿಂದ ಹೋಗಲ್ಲ! ಈ 5 ರಾಶಿಯವರು ಹಳೆಯ ಪ್ರೀತಿಯನ್ನು ಮರೆಯಲು ಕಷ್ಟಪಡ್ತಾರೆ!

ಒಂದು ಪ್ರೀತಿ ಅಥವಾ ಪ್ರೇಮಸಾಂಗತ್ಯ ಅನೇಕ ಕಾರಣಗಳಿಂದ ಮುರಿದು ಬೀಳಬಹುದು. ಆದ್ರೆ ಅದು ಹೃದಯದಲ್ಲಿ ಆಳವಾದ ಗಾಯವನ್ನು ಮಾಡಿಯೇ ಹೋಗುತ್ತದೆ. ಅದರ ನೆನಪುಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಕೆಲವರು ಬ್ರೇಕಪ್ ಆದ ಕೆಲವೇ ದಿನಗ

7 Aug 2026 2:44 pm
Today Gold Price: ಆಷಾಢ ಮಾಸದ ಕೊನೆಯ ವಾರದಲ್ಲಿ ಹೀಗಿದೆ ನೋಡಿ ಚಿನ್ನ, ಬೆಳ್ಳಿ ದರ

ಬೆಂಗಳೂರು: ಆಫಾಡ ಮಾಸ ಇನ್ನೇನು ಮುಗಿಯುತ್ತಾ ಬಂದಿದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳು ಇನ್ನೇನು ಸಾಲು ಸಾಲಾಗಿ ಬರುತ್ತವೆ. ಈ ಸಂಧರ್ಭದಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಆಭರಣ ಮಾರುಕಟ್ಟೆಯಲ್ಲಿ ಹಳದಿ ಲೋಹ ಮತ್ತು ಬೆ

7 Aug 2026 1:40 pm
GOBARdhan: ಇಂಧನ ಆಮದು ಕಡಿತಕ್ಕೆ ಮೋದಿ ಸರ್ಕಾರದ ಮೆಗಾ ಪ್ಲ್ಯಾನ್: ₹23,731 ಕೋಟಿ ಸಿಬಿಜಿ ಯೋಜನೆಗೆ ಅಸ್ತು

ನವದೆಹಲಿ: ಮಧ್ಯಪ್ರಾಚ್ಯ ದೇಶದಗಳ ಯುದ್ಧ ಕಾರಣದಿಂದಾಗಿ ಭಾರತದಲ್ಲೂ ಇಂಧನ ಬಿಕ್ಕಟ್ಟು ಎದುರಾಗಿತ್ತು. ಇದೀಗ ಕೇಂದ್ರ ಸರ್ಕಾರ ಇಂಧನ ಮೇಲಿನ ಅವಲಂಬನೆ ತಗ್ಗಿಸಿ, ಸ್ವಾವಲಂಬನೆ ಹೆಚ್ಚಿಸಲು ದೇಶದಲ್ಲಿ ಬಹುಕೋಟಿ ವೆಚ್ಚದ 'ಗೋಬರ್ಧ

7 Aug 2026 1:31 pm
ಉಳ್ಳವರು ಮೀಸಲಾತಿ ಬಿಟ್ಟುಕೊಡಿ, ದುರ್ಬಲರಿಗೆ ಲಾಭ ಸಿಗಲಿ: RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ

ಮುಂಬೈ: ಮೀಸಲಾತಿ ಎಂದರೆ ಹಿಂದುಳಿದ ಮತ್ತು ಅವಕಾಶವಂಚಿತ ವರ್ಗಗಳ ಏಳಿಗೆಗಾಗಿ ಇರುವ ವ್ಯವಸ್ಥೆಯೇ ಹೊರತು, ಅದೊಂದು ಶಾಶ್ವತ ವ್ಯವಸ್ಥೆಯಲ್ಲ. ಈಗಾಗಲೇ ಮೀಸಲಾತಿಯ ಲಾಭ ಪಡೆದು ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಿರುವ ಉಳ

7 Aug 2026 1:00 pm
ತಮಿಳುನಾಡಿಗಾಗಿ ಎಂತಹ ಅವಮಾನವನ್ನೂ ಸಹಿಸುತ್ತೇನೆ: ಕರ್ನಾಟಕ ಪ್ರವಾಸದ ಬಗ್ಗೆ ವಿಜಯ್ ಹೇಳಿದ್ದೇನು?

ಚೆನ್ನೈ: ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ತಮ್ಮ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ವಿಜಯ್ ಹೇಳಿದ್ದಾರೆ. ರಾಜ್ಯದ ಜನರ ಹಿತಾಸಕ್ತಿಗಾಗಿ ಅಗತ್ಯವಿದ್ದರೆ ಅವಮಾನ

7 Aug 2026 12:02 pm
ಹಳ್ಳಿಗಳ ಮನೆಗಳಿಗೆ ಬೆಳಕು ನೀಡಿದ ಸಾಹಸಿ: ಕೆಂಪು ಕೋಟೆಯ ಸ್ವಾತಂತ್ರ್ಯ ದಿನಾಚರಣೆಗೆ ಪಾಯಲ್ ಮುಂಜಪಾರ ವಿಶೇಷ ಅತಿಥಿ

ನವದೆಹಲಿ: ನಮ್ಮ ಸಾಮಾಜದಲ್ಲಿ ಸಾಮಾನ್ಯವಾಗಿ ಒಂದಿಷ್ಟು ಕೆಲಸವನ್ನಾ ಪುರುಷರು ಮಾತ್ರ ಮಾಡಬೇಕು ಮತ್ತೆ ಅವರಷ್ಟೇ ಮಾಡಬಲ್ಲರು ಎಂದು ನಂಬಲಾಗಿದೆ. ಆದರೆ ಆ ನಂಬಿಕೆಯನ್ನಾ ಸುಳ್ಳು ಎಂದು ಅಸಾಮಾನ್ಯ ಸಾಧನೆ ಮಾಡಿ ತೋರಿಸಿರುವ ಗುಜರ

7 Aug 2026 11:51 am
Gruha Lakshmi Scheme: ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದೀರಾ? 32, 33ನೇ ಕಂತಿನ ಕುರಿತು ಇಲ್ಲಿದೆ ಮಹತ್ವದ ಅಪ್‌ಡೇಟ್

ಬೆಂಗಳೂರು: ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಕಾಂಗ್ರೆಸ್‌ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 32ನೇ ಕಂತಿನ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್

7 Aug 2026 11:15 am
ಕೈ ಮಗ್ಗ ಉಳಿದರೆ ದೇಶ ಉಳಿದಂತೆ, ಅದನ್ನು ಉಳಿಸಲು ಕರೆ ನೀಡಿದರೆ ಜೆನ್ ಜೀಗಳೇಕೆ ಪ್ರೈಮ್ ಇನ್‌ಫ್ಲುಯನ್ಸರ್ ಅನ್ನೋದು?

PM Narendra Modi ನೇತೃತ್ದನ ಎನ್‌ಡಿಎ ಸರಕಾರದಲ್ಲಿ ಕೇಂದ್ರ ಜವಳಿ ಸಚಿವೆಯಾಗಿದ್ದ ಸ್ಮೃತಿ ಇರಾನಿ ರಾಷ್ಟ್ರೀಯ ಕೈ ಮಗ್ಗ ದಿನದ ಮೌಲ್ಯ ಹೆಚ್ಚಿಸಿದರು. ಅವರು ನಮ್ಮ ದೇಶದ ವಿವಿಧ ರಾಜ್ಯಗಳ ಕೈ ಮಗ್ಗ ಸೀರೆ ಪ್ರಚಾರಕ್ಕೆ ತಮ್ಮದೇ ಶೈಲಿ ಬಳಸಿಕ

7 Aug 2026 10:57 am
ನವಪಂಚಮ ದೃಷ್ಟಿ ಯೋಗದಿಂದ ನಾಲ್ಕು ರಾಶಿಯವರಿಗೆ ಧನಲಾಭ: ತೆರೆದುಕೊಳ್ಳುವುದು ಪ್ರಗತಿಯ ಹಾದಿ

ಬುಧ-ಶನಿ ನವಪಂಚಮ ಯೋಗ 2026: ಜ್ಯೋತಿಷ್ಯದ ಪ್ರಕಾರ, ಬುಧ ಬುದ್ಧಿವಂತಿಕೆ, ಮಾತು, ವ್ಯವಹಾರ, ತರ್ಕ ಇವುಗಳ ಸೂಚಕ. ಶನಿ ನ್ಯಾಯದ ದೇವರು. ನಾವು ಯಾವ ರೀತಿ ಕೆಲಸ ಮಾಡುತ್ತೇವೆಯೋ ಆ ರೀತಿಯಲ್ಲಿ ಫಲ ನೀಡುತ್ತಾನೆ. ಅದಕ್ಕೇ ಶನಿಯನ್ನು ಕರ್ಮಫಲ

7 Aug 2026 10:53 am
ಸರ್ಕಾರಿ ಶಾಲೆಗಳ LKG-UKGಗೆ ಈ ಜಿಲ್ಲೆಯಲ್ಲಿ ಭಾರಿ ಡಿಮಾಂಡ್: ಮೊದಲ ವರ್ಷವೇ 14 ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲು

ಶಿವಮೊಗ್ಗ: ಖಾಸಗಿ ಇಂಗ್ಲೀಷ್‌ ಮಾಧ್ಯಮ ಶಾಲೆಗಳ ದುಬಾರಿ ಶುಲ್ಕದಿಂದ ಬೇಸತ್ತದ್ದ ಪೋಷಕರು ನಿಧಾನಕ್ಕೆ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳು ಹಾಗೂ

7 Aug 2026 9:25 am
KEA Updates: ಕರ್ನಾಟಕದಲ್ಲಿ 945 ಕೃಷಿ ಅಧಿಕಾರಿಗಳ ನೇಮಕಾತಿ ಪರೀಕ್ಷೆ ರದ್ದು, VAO ಹುದ್ದೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ

ಬೆಂಗಳೂರು: ಸರ್ಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಎರಡು ಪ್ರಮುಖ ಪ್ರಕಟಣೆ ಹೊರಡಿಸಿದೆ. ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ಭರ್ತಿ

7 Aug 2026 8:46 am
ಪ್ರಧಾನಿ ಮೋದಿ ಕೈಮಗ್ಗ ವಿಡಿಯೋಗೆ ‘ಪ್ರೈಮ್ ಇನ್‌ಫ್ಲುಯೆನ್ಸರ್’ ಎಂದ ಅಭಿಜೀತ್ ದಿಪ್ಕೆ: ಯುವಕರ ಪರ ಮಾತನಾಡಲು ಆಗ್ರಹ

ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಚಾಲನೆ ನೀಡಿದ್ದು, ಯುವಜನತೆಯನ್ನ ಆಕರ್ಷಿಸುವ ವಿಶೇಷ ವಿಡಿಯೋ ಒಂದನ್ನಾ ಹಂಚಿಕೊಂಡಿದ್ದಾರೆ. ಆದರೆ ಪ್ರಧಾನಿಯವರ

7 Aug 2026 7:46 am
Karnataka Weather: ಇಂದು ಕರ್ನಾಟಕದಾದ್ಯಂತ ಭಾರಿ ಮಳೆ:ಕರಾವಳಿ, ಮಲೆನಾಡು ಸೇರಿ ಬೆಂಗಳೂರಿಗೂ ಹೈಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ವರುಣನ ದೇವನ ಆರ್ಭಟ ತುಂಬ ಜೋರಾಗಿದ್ದು, ನೈರುತ್ಯ ಮುಂಗಾರು ಮಾರುತಗಳು ಮತ್ತೆ ಚುರುಕುಗೊಂಡಿದೆ. ಇಂದು ಆಗಸ್ಟ್ 07ರಂದು ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ

7 Aug 2026 6:48 am
Daily Horoscope: ಹಣದ ವಿಷಯದಲ್ಲಿ ಈ ರಾಶಿಯವರಿಗೆ ಶುಭ ದಿನ, ಎಲ್ಲಾ ಕೆಲಸದಲ್ಲಿಯೂ ಸಿಗುವುದು ಯಶಸ್ಸು

Horoscope August 7: ಈ ದಿನ ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಎಲ್ಲಾ 12 ರಾಶಿಯವರ ಭವಿಷ್

7 Aug 2026 6:00 am
CJP: ಮತ್ತೊಂದು ಹೊಸ ಘೋಷಣೆ ಮಾಡಿದ ಸಿಜೆಪಿ

CJP: ನೀಟ್ ಪರೀಕ್ಷೆ ಅಕ್ರಮ ಪ್ರಕರಣ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ವೇಳೆ ವಿದ್ಯಾರ್ಥಿಗಳ ಪರ ನಿಂತು ಪ್ರತಿಭಟನೆ ನಡೆಸಿದ್ಧ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಇದೀಗ ಮತ್ತೊಂದು ನಿರ್ಧಾರಕ್ಕೆ ಮುಂದಾಗಿದೆ.

7 Aug 2026 12:45 am
UPI: ಯುಪಿಐ ಬಳಕೆದಾರರಿಗೆ ಶಾಕ್, ಡಿಜಿಟಲ್ ಪಾವತಿಗೆ ಶುಲ್ಕ ವಿಧಿಸುವ ಮಸೂದೆಗೆ ಅಂಕಿತ

UPI: ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿರುವ ಯುಪಿಐ ಹಾಗೂ ಇತರ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳಿಗೆ ಇನ್ಮುಂದೆ ಸೇವಾ ಶುಲ್ಕ ಅನ್ವಯ ಆಗುವ ಸಾಧ್ಯತೆಯಿದೆ. ದೇಶದಲ್ಲಿ ಯುಪಿಐ ಮತ್ತು ಇತರ ಡಿಜಿಟಲ್ ಪಾವತಿಗಳ ಮೇಲೆ ಬ್ಯಾಂಕುಗಳು

6 Aug 2026 11:48 pm
Ajinkya Rahane: ವೈಭವ್ ಸೂರ್ಯವಂಶಿ ಪೋಷಕರಿಗೆ ಮಹತ್ವದ ಸಲಹೆ ನೀಡಿದ ಅಜಿಂಕ್ಯ ರಹಾನೆ

Ajinkya Rahane: ಟೀಮ್ ಇಂಡಿಯಾ ಕ್ರಿಕೆಟ್‌ನ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ತಮ್ಮ ಆಕ್ರಮಣಕಾರಿ ಆಟದ ಮೂಲಕ ಕ್ರಿಕೆಟ್‌ ದಿಗ್ಗಜರ ಗಮನ ಸಳೆದಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟರ್ ಅಜಿಂಕ್ಯ ರಹಾನೆ ಅವರು ವೈಭವ್‌ಗೆ ಮಹ

6 Aug 2026 11:17 pm
ವೈಭವ್ ಸೂರ್ಯವಂಶಿ 'ಟಿ-20 ರನ್ ಕಿಂಗ್' ಆಗೋದು ಫಿಕ್ಸ್‌.. ವಿಶ್ವದಾಖಲೆಯ ಬೆನ್ನಲ್ಲೆ ಜೋಸ್ ಬಟ್ಲರ್ ಭವಿಷ್ಯ

Vaibhav Sooryavanshi: ಭಾರತೀಯ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಇಡೀ ಕ್ರಿಕೆಟ್‌ ಜಗತ್ತು ತನ್ನೆಡೆಗೆ ತಿರುಗಿನೋಡುವಂತೆ ಮಾಡಿದ್ದಾರೆ. ಇವರ ಆಟಕ್ಕೆ ಮನಸೋಲದವರೇ ಇಲ್ಲ. ಇದೀಗ ಇಂಗ

6 Aug 2026 8:55 pm
ATMನಲ್ಲಿ ಹಣ ಬರಲಿಲ್ಲವೇ? ಈ ಗ್ರಾಹಕರಿಗೆ ಸಿಕ್ಕ ನ್ಯಾಯ ನಿಮಗೂ ದಾರಿ ತೋರಿಸಬಹುದು!

ನವದೆಹಲಿ: ಎಟಿಎಂನಲ್ಲಿ ಹಣ ತೆಗೆಯಲು ಪ್ರಯತ್ನಿಸಿದಾಗ ಖಾತೆಯಿಂದ ₹10,000 ಡೆಬಿಟ್ ಆಗಿದ್ದರೂ ಹಣ ಹೊರಬರದ ಪ್ರಕರಣದಲ್ಲಿ ಕೇರಳದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ಗ್ರಾಹಕರ ಪರ ಮಹತ್ವದ ತೀರ್ಪು ನೀಡಿದೆ. ಸೇವೆಯಲ್ಲಿ ನಿರ್ಲಕ್

6 Aug 2026 8:07 pm
ತ್ರಿಶಾ ಯಾಕೆ ಪ್ರತಿಕ್ರಿಯಿಸಲಿಲ್ಲ! ಉದಯನಿಧಿ ಹೇಳಿಕೆ ಬಳಿಕವೂ ನಟಿ ಮೌನ; ತ್ರಿಶಾ ನಡೆಯ ಗುಟ್ಟೇನು?

ಚೆನ್ನೈ: ತಮಿಳುನಾಡಿನ ರಾಜ್ಯ ಸರ್ಕಾರದ ಆಡಳಿತ ಹಾಗೂ ಮುಖ್ಯಮಂತ್ರಿ ಸಿ.ವಿಜಯ್ ಜೋಸೆಫ್ ಅವರನ್ನು ಟೀಕಿಸುವ ಬರದಲ್ಲಿ ವಿಧಾನಸಭಾ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನಟಿ ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ರಾ

6 Aug 2026 8:07 pm
SWR: ಮೆಮು ರೈಲುಗಳ ಭಾಗಶಃ ಸಂಚಾರ ರದ್ದು, ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಳಂಬ, ವೇಳಾಪಟ್ಟಿ

ಬೆಂಗಳೂರು: ದಕ್ಷಿಣ ರೈಲ್ವೆ ವಲಯ ವ್ಯಾಪ್ತಿಯ ಚೆನ್ನೈ ವಿಭಾಗದಲ್ಲಿ ರೈಲು ಹಳಿಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಬೆಂಗಳೂರಿನ SMVT, ಯಶವಂತಪುರ, KSR ಬೆಂಗಳೂರು ನಿಲ್ದಾಣಳಿಂದ ಬೇರೆ ಬೇರೆ ಭಾಗಗಳಲ್ಲಿ ಸಂಚಾರ ಮಾಡ

6 Aug 2026 7:27 pm
ಟೀಮ್ ಇಂಡಿಯಾ ಏಕದಿನ ವಿಶ್ವಕಪ್‌ 2027 ಟೂರ್ನಿಗೆ ಕನ್ನಡಿಗ, ಆರ್‌ಸಿಬಿ ಸ್ಟಾರ್ ಹೆಸರು..

ODI World Cup 2027: ಈಗಾಗಲೇ ಟೀಮ್ ಇಂಡಿಯಾವು ಟಿ-20 ವಿಶ್ವಕಪ್‌ 2026 ಟ್ರೋಫಿ ಗೆದ್ದಿದೆ. ಇದೀಗ 2027ರ ವರ್ಲ್ಡ್‌ಕಪ್‌ ಟೂರ್ನಿಗೆ ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ಶುರುವಾಗಿದ್ದು, ಸುನೀಲ್ ಗವಾಸ್ಕರ್ ಅವರು ಭಾರತ ತಂಡವನ್ನು ಹೆಸರಿಸಿದ್ದಾರೆ.

6 Aug 2026 7:25 pm
ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ: ಅಮಿತ್ ಶಾ ಎದುರು ಸೋಮಣ್ಣ ಮನವಿ

ನವದೆಹಲಿ: ಕರ್ನಾಟಕದ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ

6 Aug 2026 6:33 pm
ಬೋರ್ಡಿಂಗ್ ಶಾಲೆಗೆ ಸೇರಿದ ಮಗಳ ಜೊತೆ 15 ದಿನ ಮಾತನಾಡಲ್ಲ ಎಂದ ಉದ್ಯಮಿ: ಅಪ್ಪನ ಈ ನಿರ್ಧಾರದ ಹಿಂದಿದೆ ದೊಡ್ಡ ಕಾರಣ

ಮಕ್ಕಳಿಗೆ ಪ್ರೀತಿ ಕೊಟ್ಟು ಬೆಳೆಸುವುದು ಎಷ್ಟು ಮುಖ್ಯವೋ, ಹಾಗೆಯೇ ಅವರನ್ನ ಅವರ ಇಷ್ಟದ ಹಾಗೆ ಸ್ವತಂತ್ರವಾಗಿ ಬದುಕಲು ಬಿಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಆದರೆ, ಹೆತ್ತ ಮಕ್ಕಳನ್ನ ದೂರದ ಹಾಸ್ಟೆಲ್‌ಗೆ ಸೇರಿಸಿದಾಗ ಪೋಷ

6 Aug 2026 5:24 pm
National Highway: ಕರ್ನಾಟಕದಲ್ಲಿ ಬಾಕಿ ಉಳಿದ &ಪೂರ್ಣಗೊಂಡ ರಾ‍ಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಬಿಗ್ ಅಪ್ಡೇಟ್

National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಇದೀಗ ಕರ್ನಾಟಕದಲ್ಲಿ ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಪೂರ್ಣಗೊಂಡಿರುವ ಹಾಗೂ ಬಾಕಿ ಉಳಿದಿರುವ ಹೆದ್ದಾರಿ ಕಾಮಗಾರಿ ಬಗ್ಗೆ ಕೇಂದ್ರ ಸಚಿವ ನಿತಿನ್

6 Aug 2026 5:22 pm
ಕಾಲೇಜು ದಿನಗಳಲ್ಲೇ ಫ್ರೀಲ್ಯಾನ್ಸಿಂಗ್‌ ಮೂಲಕ 25ಲಕ್ಷ ರೂ. ಶೈಕ್ಷಣಿಕ ಸಾಲ ತೀರಿಸಿದ IIM ಪದವೀಧರೆ: ಯುವಜನತೆಗೆ ಮಾದರಿ ಈಕೆ

ಉನ್ನತ ಶಿಕ್ಷಣಕ್ಕಾಗಿ ಮಾಡುವ ಲಕ್ಷಾಂತರ ರೂಪಾಯಿ ಸಾಲವನ್ನಾ ವಿದ್ಯಾಭ್ಯಾಸ ಮುಗಿದ ಎಷ್ಟೋ ವರ್ಷಗಳ ಕಾಲ ಇಎಂಐ ಕಟ್ಟುತ್ತಾ ಪರದಾಡುವವರನ್ನಾ ನಾವು ನೋಡಿರುತ್ತೇವೆ. ಅವರೆಲ್ಲರ ನಡುವೆ ಕೊಲ್ಕತ್ತಾ ಮೂಲದ ಐಐಎಂ ಪದವೀಧರೆ ಸ್ನೇಹಾ

6 Aug 2026 4:53 pm
Imd Weather Forecast: ವಾಯುಭಾರ ಕುಸಿತ ಪ್ರಭಾವ: ಈ ಭಾಗಗಳಲ್ಲಿ ಭಾರೀ ಮಳೆ, ಐಎಂಡಿ ಆರೆಂಜ್ ಅಲರ್ಟ್

Imd Weather Forecast: ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಚಂಡಮಾರುತ ಪ್ರಸರಣ ಪ್ರಭಾವ ಹಾಗೂ ಮೇಘಸ್ಫೋಟದಿಂದ ಭಾರೀ ಮಳೆ ಆಗುತ್ತಿದೆ. ಉತ್ತರಾಖಂಡ, ಜಾರ್ಖಂಡ್, ಪಶ್ಚಿಮ ಬ

6 Aug 2026 4:30 pm
8th Pay Commission: ಡೇಟಾ ವಿಂಡೋ ಕ್ಲೋಸ್: ಸರ್ಕಾರಿ ನೌಕರರಿಗೆ ಶೀಘ್ರವೇ ವೇತನ ಹೆಚ್ಚಳದ ಸಿಹಿಸುದ್ದಿ?

ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳು ಮತ್ತು ಕಚೇರಿಗಳಿಂದ ಮಾಹಿತಿ ಕೋರುತ್ತಿದ್ದ ಡೇಟಾ ಸಂಗ್ರಹ ಕಾರ್ಯವನ್ನು 8ನೇ ಕೇಂದ್ರ ವೇತನ ಆಯೋಗ ಮುಗಿಸಿದೆ. ಡೇಟಾ ಕಲೆಕ್ಷನ್‌ ವಿಂಡೋವನ್ನು ಆಯೊಗ ಕ್ಲೋಸ್‌

6 Aug 2026 4:13 pm
ನೂತನ ಸಚಿವರಿಗೆ ಕಚೇರಿ ಹಂಚಿಕೆ: ಯಾರಿಗೆ ಯಾವ ಕೊಠಡಿ; ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು: ಇತ್ತೀಚೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ನೂತನ ಸಚಿವರಿಗೆ ರಾಜ್ಯ ಸರ್ಕಾರ ಕಚೇರಿ ಕೊಠಡಿಗಳನ್ನು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಹೊರಡಿಸಿರುವ ಆದ

6 Aug 2026 3:53 pm
ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಆಗಸ್ಟ್‌ 6ರ ದರಪಟ್ಟಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಆಗಸ್ಟ್‌ 6) ಲೀಟರ್‌ ಪೆಟ್

6 Aug 2026 3:38 pm
ಆಡಳಿತ ಮತ್ತು ಶಿಕ್ಷಣದಲ್ಲಿ AI ಕ್ರಾಂತಿ: ಆಂಥ್ರೋಪಿಕ್ ಸಂಸ್ಥೆಯೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸಭೆ

ರಾಜ್ಯದ ಆಡಳಿತ ವ್ಯವಸ್ಥೆ, ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ ಹಾಗೂ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯನ್ನು ಮತ್ತಷ್ಟು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನ

6 Aug 2026 3:35 pm
5 ರೂ. ಸಂಬಳ ಪಡೆದ ಮಹಿಳೆ ಇಂದು ಬಹುಕೋಟಿ ಕಂಪನಿ ಒಡತಿ: ಜ್ಯೋತಿ ರೆಡ್ಡಿ ಕಥೆ ಕೇಳಿದ್ರೆ ಬೆರಗಾಗುತ್ತೀರಿ!

ತೆಲಂಗಾಣದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಜ್ಯೋತಿ ರೆಡ್ಡಿ ನಾಲ್ವರು ಸಹೋದರಿಯರಲ್ಲಿ ಕಿರಿಯವಳು. ಆಕೆಯ ತಂದೆ ಕಡು ಬಡವರಾಗಿದ್ದರು. ಮಕ್ಕಳಿಗೆ ಒಂದು ಹೊತ್ತಿನ ಊಟ ನೀಡುವುದು ಕೂಡಾ ಅವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ಅವರ

6 Aug 2026 3:21 pm
15,000 ರೂ. ಸ್ಟೈಪೆಂಡ್‌ನಿಂದ 25 ಲಕ್ಷ ಪ್ಯಾಕೇಜ್‌ವರೆಗೆ: ಕೇವಲ ಎರಡೂವರೆ ವರ್ಷದಲ್ಲಿ ಸಾಧಿಸಿದ ಟೆಕ್ಕಿ ಯಶೋಗಾಥೆ ವೈರಲ್‌

ಮಾಹಿತಿ ತಂತ್ರಜ್ಞಾನ ಅಂದರೆ ಐಟಿ ಕ್ಷೇತ್ರದಲ್ಲಿ ನಮ್ಮಲ್ಲಿರುವ ಸ್ಕಿಲ್ಸ್‌ ಮತ್ತು ಡೆಡಿಕೇಶನ್‌ ತುಂಬ ಮುಖ್ಯ. ಇವೆರಡು ನಮ್ಮಲ್ಲಿ ಆಳವಾಗಿ ಬೇರೂರಿದ್ದರೆ ಎಷ್ಟು ಬೇಗ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯಬಹುದು ಎಂಬುದಕ

6 Aug 2026 3:05 pm
Karnataka Dam Water level: ಕರ್ನಾಟಕದ 14 ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ

Karnataka Dam Water level: ಕರ್ನಾಟಕದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದಲೂ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡಿನಲ್ಲಿ ಮಳೆಯ ಆರ್ಭಟ ತೀವ್ರವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂ

6 Aug 2026 1:48 pm
AIನಿಂದ ಕೆಲಸ ಕಳೆದುಕೊಳ್ಳುವ ಆತಂಕ ಬೇಡ: ಶ್ರೀಮಂತ ದೇಶಗಳಿಗಿಂತ ಭಾರತದಲ್ಲಿ ಉದ್ಯೋಗ ಕಡಿತದ ಅಪಾಯ ತೀರಾ ಕಡಿಮೆ

ಕೃತಕ ಬುದ್ಧಿಮತ್ತೆ ಅಂದರೆ ಎಐನಂತಹ ಟೆಕ್ನಾಲಜಿಗಳಲ್ಲಿ ಆಗುತ್ತಿರುವ ಈ ವೇಗದ ಬೆಳವಣಿಗೆಯಿಂದಾಗಿ ಭಾರತ ಸೇರಿದಂತೆ ವಿಶ್ವಾದ್ಯಂತ ಲಕ್ಷಾಂತರ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುತ್ತೇವೆ ಎನ್ನುವ ಆತಂಕದಲ್ಲಿದ್ದರು. ಆದರ

6 Aug 2026 1:37 pm
ಹೋಟೆಲ್ ರೂಮ್ ಲಾಕ್ ಮಾಡಿ ಹೋದ ಯುವತಿ; ಮರಳಿ ಬಂದಾಗ ಶಾಕ್! ವೈರಲ್ ಪೋಸ್ಟ್‌ ಗೆ ನೆಟ್ಟಿಗರ ಅನುಮಾನ

ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಲೈಕ್ಸ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಕೆಲವರು ಇಲ್ಲ ಸಲ್ಲದೇ ಕಥೆ ಕಟ್ಟಿ ಹೇಳುತ್ತಾರೆ. ಬೇಕು ಅಂತಲೇ ವೈರಲ್ ಮಾಡುವ ಪ್ರವೃತ್ತಿ ಮತ್ತೊಂದು ಕಡೆ ಕಂಡು ಬರು

6 Aug 2026 1:24 pm
ಮೇಕೆದಾಟು ಯೋಜನೆ ವಿವಾದ: ಕರ್ನಾಟಕದ ಬೇಡಿಕೆ ಏನು? ತಮಿಳುನಾಡಿನ ವಿರೋಧದ ಹಿಂದಿರುವ ಕಾರಣವೇನು?

ಕಾವೇರಿ ನದಿಯ ಮೇಲಿನ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೀರ್ಘಕಾಲದ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಹಾ

6 Aug 2026 1:04 pm
ಆನ್‌ಲೈನ್‌ನಲ್ಲಿ 5100 ರೂ. ಕಳುಹಿಸಿ ವೀಡಿಯೋ ಕಾಲ್‌ನಲ್ಲಿಯೇ ತಂದೆಯ ಅಂತ್ಯಕ್ರಿಯೆ ವೀಕ್ಷಿಸಿದ ಮೂವರು ಪುತ್ರಿಯರು

ಮಕ್ಕಳಿಗೆ ಉತ್ತಮ ಶಿಕ್ಷಣ, ಭವಿಷ್ಯಕ್ಕೊಂದು ಒಳ್ಳೆಯ ದಾರಿ ಮಾಡಿಕೊಡಲು ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟ ತಂದೆಯೊಬ್ಬರು ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆಯುವಂತಾಗಿದೆ. ಆದರೂ ಕೂಡ ಮಕ್ಕಳು, ಆ ತಂದೆಯ ಅಂತಿಮ ದರ್ಶನ ಪಡೆಯ

6 Aug 2026 12:55 pm
IRCTCಯಿಂದ 10 ದಿನಗಳ ಜಪಾನ್ ಟೂರ್‌ ಪ್ಯಾಕೇಜ್ ಘೋಷಣೆ: ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರವಾಸ!

IRCTC: ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ದೆಹಲಿಯಿಂದ ಜಪಾನ್‌ಗೆ 10 ದಿನಗಳು ಮತ್ತು 9 ರಾತ್ರಿಗಳ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ರವಾಸದ ಮೂಲಕ ಜಪಾನ್‌ನ ಅತ್ಯಂತ ಪ್ರಸಿದ್ಧ ನಗರಗಳು, ಸಾಂಸ್ಕೃತಿಕ ತಾಣ

6 Aug 2026 12:53 pm
Karnataka Ministers: \ಪ್ರಮಾಣವಚನ ಸ್ವೀಕರಿಸಿ 3 ದಿನವಾದರೂ 20 ಸಚಿವರಿಗೆ ಹಂಚಿಕೆಯಾಗಿಲ್ಲ ಖಾತೆ; ಕಾರಣ ಇದೇ\

ಕರ್ನಾಟಕ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಹಾಗೂ ಖಾತೆ ಹಂಚಿಕೆಯು ಭಾರೀ ಕಗ್ಗಂಟಾಗಿ ಪರಿಣಮಿಸಿದೆ. ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಿನಿಂದಲೂ ಸಚಿವ ಸಂಪುಟ ವಿಸ್ತರಣೆ ವಿಚಾರವು ಭಾರೀ ಕಗ್ಗಂಟಾಗಿತ್ತು. ಆದರೆ, ಇದ

6 Aug 2026 12:06 pm
ಗಣೇಶೋತ್ಸವಕ್ಕೆ ಹೊಸ ಮಾರ್ಗಸೂಚಿ; ಗ್ರಾ.ಪಂ. ವ್ಯಾಪ್ತಿಯಲ್ಲಿ ಪಿಓಪಿ ಮೂರ್ತಿಗಳಿಗೆ ಅವಕಾಶವಿಲ್ಲ: ಈಶ್ವರ ಖಂಡ್ರೆ

ಬೆಂಗಳೂರು: ಸೆಪ್ಟೆಂಬರ್ 14ರಂದು ನಾಡಿನಾದ್ಯಂತ ಆಚರಿಸಲಾಗುವ ಗಣೇಶ ಹಬ್ಬದ ವೇಳೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿರ್ಮಿತ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡದೆ, ಪರಿಸರ ಸ್ನೇಹಿ ಬಣ್ಣ ರಹಿ

6 Aug 2026 11:55 am
ಪುಸ್ತಕ ಪ್ರೇಮಿಗಳಿಗೆ ಸಿಹಿಸುದ್ದಿ: ಆಗಸ್ಟ್ ತಿಂಗಳಿಡೀ ಕನ್ನಡ ಪುಸ್ತಕಗಳ ಖರೀದಿಯ ಮೇಲೆ ಶೇ. 50ರಷ್ಟು ಬಂಪರ್ ರಿಯಾಯಿತಿ

ರಾಜ್ಯದ ಪುಸ್ತಕ, ಸಾಹಿತ್ಯ ಪ್ರೇಮಿಗಳು ಹಾಗೂ ಓದುಗರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭರ್ಜರಿ ಸಿಹಿಸುದ್ದಿ ನೀಡಿದೆ. ಓದುವ ಹವ್ಯಾಸವನ್ನು ಮತ್ತಷ್ಟು ಪ್ರೋತ್ಸಾಹಿಸುವ ಹಾಗೂ ಶ್ರೇ

6 Aug 2026 11:13 am
Gold Price Aug 6: ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳ: ಬೆಳ್ಳಿ ಬೆಲೆ ಅಚ್ಚರಿಯ ಬದಲಾವಣೆ; ಮುಂದೆ ಇಳಿಕೆಯಾಗಲಿದೆ ಚಿನ್ನದ ಬೆಲೆ!

Gold Price Aug 06: ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಹೆಚ್ಚಳವಾಗಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆ ಹೆಚ್ಚಳವಾಗುತ್ತಿದ್ದು, ಚಿನ್ನ ಖರೀದಿದಾರರಲ್ಲಿ ಆತಂಕ ಎದುರಾಗಿದೆ. ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಸಂಕಷ್ಟವು ಇನ್ನೂ ತ

6 Aug 2026 11:06 am
ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: ಬಿಜೆಪಿ ಆಡಿಯೋ ಬಾಂಬ್‌, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗುವಂತೆ, ಸಚಿವ ಸ್ಥಾನ ನೀಡಲು ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಆಡಿಯೋ ಬಹಿರಂಗವಾಗುತ್ತಿದ್ದಂತ

6 Aug 2026 10:46 am
12 ವರ್ಷಗಳ ನಂತರ ಗುರು ಆದಿತ್ಯ ರಾಜ ಯೋಗ: ಬದಲಾಗುವುದು ಈ 4 ರಾಶಿಯವರ ಜೀವನದ ದಿಕ್ಕು, ಕೈಯ್ಯಲ್ಲಿ ನಲಿದಾಡುವಳು ಲಕ್ಷ್ಮೀ

ಸೂರ್ಯ ಮತ್ತು ಗುರು ಒಂದೇ ರಾಶಿಯಲ್ಲಿ ಸಾಗುವಾಗ, ಗುರು ಆದಿತ್ಯ ರಾಜ ಯೋಗ ರೂಪುಗೊಳ್ಳುತ್ತದೆ. ಇದು ಅತ್ಯಂತ ಶುಭ ಯೋಗ. ಈ ಯೋಗವು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ. ಈ ಅಪರೂಪದ ರಾಜಯೋಗವು ಚಂದ್ರನ ಅಧಿಪತ್ಯದ ಕರ್ಕ ರ

6 Aug 2026 10:26 am
ಭಾರತೀಯ ಮಹಿಳೆಯರ ಸೀರೆಗೆ ಬ್ಲೌಸ್ ಕಂಡುಹಿಡಿದಿದ್ದು ಯಾರು? ರವಿಕೆಗಿದೆ 150 ವರ್ಷಗಳ ರೋಚಕ ಇತಿಹಾಸ

ಭಾರತದಲ್ಲಿ ಸಾಂಪ್ರಾದಾಯಿಕ ಉಡುಗೆ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಪುರುಷರಿಗೆ ಪಂಚೆ-ಶರ್ಟು, ಹಾಗೆಯೇ ಮಹಿಳೆಯರ ವಿಷಯಕ್ಕೆ ಬಂದರೆ ಸುಂದರವಾದ ಸೀರೆ ಮತ್ತು ಅದಕ್ಕೆ ಹೊಂದುವ ಚೆಂದದ ಬ್ಲೌಸ್‌ ಅಂದರೆ ರವಿಕೆ. ಕೆಲವರು ಈ ಸೀರೆ ಮ

6 Aug 2026 10:03 am
KEA ಭೂಮಾಪಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 560 ಭೂಮಾಪಕರ (ಲ್ಯಾಂಡ್ ಸರ್ವೇಯರ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಸಿಹಿಸುದ್ದಿಯೊಂದನ್ನಾ ನ

6 Aug 2026 9:08 am
Daily Horoscope: ಅದೃಷ್ಟದೊಂದಿಗೆ ಈ ರಾಶಿಯವರ ದಿನ ಆರಂಭ, ಲಕ್ಷ್ಮೀ ಕೃಪೆಯಿಂದ ಧನಲಾಭ

Horoscope August 06: ಆಗಸ್ಟ್ 06ರ ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಆಗಸ್ಟ್ 06ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭ

6 Aug 2026 6:00 am
Kubera Yoga: ಸೂರ್ಯ ಗುರು ಸಂಯೋಗದಿಂದ ಈ ರಾಶಿಯವರಿಗೆ ಕುಬೇರ ಯೋಗ: 6 ರಾಶಿಗೆ ಹೆಚ್ಚುವುದು ಸಿರಿ ಸಂಪತ್ತು, ಸುಖ ಸಮೃದ್ಧಿ!

Kubera Yoga: ಗುರು ಗ್ರಹವನ್ನು ಜ್ಞಾನ, ಉತ್ತಮ ಫಲಿತಾಂಶಗಳು ಮತ್ತು ಅಭಿವೃದ್ಧಿಗೆ ಕಾರಣನಾಗುವವನು ಎಂದು ಹೇಳಲಾಗ್ತದೆ. ಗ್ರಹಗಳ ರಾಜ ಸೂರ್ಯ ಹೆಸರು, ಪ್ರತಿಷ್ಠೆ ಮತ್ತು ಆತ್ಮವಿಶ್ವಾಸದ ಸಂಕೇತ. ಈ ಎರಡು ಗ್ರಹಗಳ ಸಂಯೋಗವು ಉದ್ಯೋಗ, ವ್ಯವ

5 Aug 2026 10:51 am
ನಾಲ್ಕು ರಾಶಿಯವರಿಗೆ ಹಣದ ಲಾಭ, ಶುಭ ಯೋಗದಿಂದ ಕೆಲಸದಲ್ಲಿ ಪ್ರಗತಿ, ತೆರೆದುಕೊಳ್ಳುವುದು ಯಶಸ್ಸಿನ ಹಾದಿ

Horoscope August 5: ಬೆಳಗಾಯಿತೆಂದರೆ ಸಾಕು ಈ ದಿನವನ್ನು ಹೇಗೆ ಆರಂಭಿಸುವುದು ಎನ್ನುವ ಚಿಂತೆ ಬಹುತೇಕ ಮಂದಿಯ ತಲೆಯಲ್ಲಿ ಇರುತ್ತದೆ. ಹಾಗದ್ರೆ ಎಲ್ಲಾ 12 ರಾಶಿಯವರ ಭವಿಷ್ಯವನ್ನು ಇಲ್ಲಿ ನೀಡಲಾಗಿದ್ದು, ಇದನ್ನು ನೋಡಿ ಮುಂದಿನ ಹೆಜ್ಜೆ ಹೇಗೆ

5 Aug 2026 6:00 am
ತ್ರಿಗ್ರಹಿ ಯೋಗ: ನಾಳೆಯಿಂದ ಈ 4 ರಾಶಿಯವರಿಗೆ ಸುವರ್ಣ ಕಾಲ ಆರಂಭ, ಒಲಿಯುವಳು ಅದೃಷ್ಟ ಲಕ್ಷ್ಮೀ!

Trigrahi Yoga 2026: ಜ್ಯೋತಿಷ್ಯದ ಪ್ರಕಾರ ಬುಧ ಗ್ರಹಗಳ ರಾಜಕುಮಾರ. ಈ ಗ್ರಹ ಬುದ್ಧಿವಂತಿಕೆ, ಮಾತು, ವ್ಯವಹಾರ, ತರ್ಕ ಮತ್ತು ಸಂವಹನದ ಅಂಶ. ಪಂಚಾಂಗದ ಪ್ರಕಾರ, ಬುಧ ಗ್ರಹ ನಾಳೆ ಅಂದರೆ ಆಗಸ್ಟ್ 5 ಕ್ಕೆ, ಸಂಜೆ 7:58 ಕ್ಕೆ ಕರ್ಕ ರಾಶಿಯನ್ನು ಪ್ರವೇಶಿ

4 Aug 2026 10:48 am
Vastu Tips for Tulsi: ಮನೆಯಲ್ಲಿ ನೆಟ್ಟ ತುಳಸಿ ಏನ್ಮಾಡಿದ್ರೂ ಒಳಗ್ತಿದ್ಯಾ? ಹೀಗ್ ಮಾಡಿ ನೋಡಿಯೊಮ್ಮೆ

ತುಳಸಿ ಗಿಡ ಎಂದರೆ ಅದು ಬಹಳ ಪವಿತ್ರ. ಪ್ರತಿಯೊಂದೂ ಮನೆಯ ಅಂಗಳ ಅಥವಾ ಬಾಲ್ಕನಿಯಲ್ಲಿ ತುಳಸಿ ಗಿಡ ಇದ್ದೇ ಇರ್ತದೆ. ಯಾವ ಮನೆಯ ತುಳಸಿ ಗಿಡ ಹಚ್ಚ ಹಸಿರಾಗಿ ಇರುತ್ತೋ ಆ ಮನೆಯಲ್ಲಿ ಲಕ್ಷ್ಮೀ ವಾಸಿಸುತ್ತಾಳೆ ಎಂಬುವುದು ಹಿಂದೂಗಳ ನಂ

4 Aug 2026 9:59 am
Horoscope Today August 4: ಸರ್ವಾರ್ಥ ಸಿದ್ಧಿ ಯೋಗದಿಂದ ಮೂರು ರಾಶಿಯವರಿಗೆ ಶುಭ ದಿನ: ಸಾಲ ನೀಡಿದ ಹಣ ಕೈ ಸೇರುವುದು

Horoscope August 4: ಈ ದಿನ ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಮಂಗಳವಾರ ಯಾವ ರಾಶಿಯವರ ಭ

4 Aug 2026 6:00 am