ಅನೇಕ ಮಂದಿ ತೂಕ ಇಳಿಸಿಕೊಳ್ಳಲು ಆಹಾರ ಪದ್ಧತಿ ಮತ್ತು ವ್ಯಾಯಾಮವನ್ನು ಮಾಡುತ್ತಾರೆ. ಆದರೆ ನೀವು ಪ್ರತಿದಿನ ಕೆಲವು ಸಣ್ಣ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಕೇವಲ ಒಂದೇ ತಿಂಗಳಲ್ಲಿ 3 ಕೆಜಿವರೆಗೆ ತೂಕ ಇಳಿಸಿಕೊಳ್ಳಬಹುದು.
ಬೇಗನೇ ತಯಾರಾಗಬಹುದಾದ ಲಂಚ್ ಬಾಕ್ಸ್ಗೂ ಸೂಕ್ತವಾಗಿರುವ ಪೀನಟ್ ರೈಸ್ ರೆಸಿಪಿಯ ಬಗ್ಗೆ ತಿಳಿಯೋಣ. ಬೆಳಗ್ಗಿನ ತಿಂಡಿಗೂ ಈ ಪೀನಟ್ ರೈಸ್ ಬಾತ್ ಸೂಕ್ತವಾಗಿದ್ದು ಬ್ಯುಸಿ ಬೆಳಗ್ಗಿನ ಸಮಯಕ್ಕೂ ಸೂಕ್ತವಾಗಿದೆ.
ಭಾರತದ ಪ್ರತಿಯೊಂದು ಪ್ರದೇಶವು ತನ್ನದೇ ಆದ ಆಹಾರ ಶೈಲಿಯನ್ನು ಹೊಂದಿದೆ. ಪ್ರತಿಯೊಬ್ಬ ಆಹಾರ ಪ್ರಿಯರು ಭೇಟಿ ನೀಡಲೇಬೇಕಾದ ಭಾರತದ ಟಾಪ್ 10 ಸಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮೀಟಿಂಗ್ಗಳು ನಮ್ಮೊಳಗಿರುವ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತದೆ. ನೀವು ಇತರರ ಮೇಲೆ ಪ್ರಭಾವ ಬೀರಲು ಅರ್ಹರಾಗಿದ್ದೀರಿ ಎಂಬ ಕಾರಣ ನಿಮ್ಮನ್ನು ಮೀಟಿಂಗ್ ನಡೆಸಲು ಅರ್ಹ ವ್ಯಕ್ತಿ ಎಂದು ಗುರುತಿಸಲಾಗುತ್ತದೆ. ನಿಮ್ಮ ಪರಿ
ಕೆಲವರಿಗೆ ರಾತ್ರಿ ಹೊತ್ತಿನಲ್ಲಿ ಚೆನ್ನಾಗಿ ನಿದ್ರೆ ಮಾಡಿದರೂ ಸಹ ದಿನವಿಡೀ ಆಲಸ್ಯತನ ಕಾಡುತ್ತಿರುತ್ತದೆ ಮತ್ತು ನಿದ್ರೆ ಅವರಿಸಿಕೊಂಡಿರುತ್ತದೆ ಅಂತ ಅನೇಕರಿಗೆ ಅರ್ಥವಾಗದ ಪ್ರಶ್ನೆಯಾಗಿರುತ್ತದೆ. ಹಗಲು ಹೊತ್ತಿನಲ್ಲಿ ನಿ
55ರ ಬಳಿಕ ಕಾಡೋ ಮರೆವಿನ ಕಾಯಿಲೆಗೆ ಪರಿಹಾರ ನೀಡುವ ಸೂಪರ್ ಫುಡ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮೂಲಂಗಿ ಕಡಿಮೆ ಕ್ಯಾಲೊರಿ, ಹೆಚ್ಚಿನ ಫೈಬರ್ ಹೊಂದಿದ್ದು, ಕೆಟ್ಟ ಕೊಲೆಸ್ಟ್ರಾಲ್, ಬಿಪಿ, ಮಧುಮೇಹ, ಮಲಬದ್ಧತೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹಸಿರು ತರಕಾರಿಗಳ ಮಹತ್ವ ಹೆಚ್ಚಾಗಿದೆ.
ಸುಮಾರು 200 ವರ್ಷಗಳ ಹಿಂದೆ ಕೆಚಪ್ ಅನ್ನು ಔಷಧಿಯಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ವರದಿಯೊಂದು ತಿಳಿಸಿದೆ. 1800ರ ದಶಕದ ಆರಂಭದಲ್ಲಿ, ಅಣಬೆಗಳು ಮತ್ತು ಮೀನುಗಳಿಂದ ಕೆಚಪ್ ತಯಾರಿಸಲಾಗುತ್ತಿತ್ತು, ಆದರೆ ಟೊಮೆಟೊಗಳನ್ನು ವಿಷಕಾರ
ಧೂಮಪಾನ ತ್ಯಜಿಸಲು ಶ್ವೇತಾ ಶಾ ಸೂಚಿಸಿದ ಆಯುರ್ವೇದ ಗಿಡಮೂಲಿಕೆ ನೀರು ನಿಕೋಟಿನ್ ಹಂಬಲ ಕಡಿಮೆ ಮಾಡುತ್ತದೆ, ಶ್ವಾಸಕೋಶ ಶುದ್ಧೀಕರಣಕ್ಕೆ ಸಹಾಯವಾಗುತ್ತದೆ ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ.
ಹುಣಸೆಹಣ್ಣು ತಲೆನೋವು, ಮೈಗ್ರೇನ್ ಮತ್ತು ಬಿಪಿ ನಿಯಂತ್ರಣಕ್ಕೆ ಸಹಾಯಕ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೇ ಇದರಲ್ಲಿ, ವಿಟಮಿನ್ ಸಿ, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳಿಂದ ದೇಹ ತಂಪಾಗುತ್ತದೆ.
ಆಯುರ್ವೇದ ವೈದ್ಯ ನರೇಂದ್ರ ಕುಮಾರ್ ಪ್ರಕಾರ ದೇಸಿ ತುಪ್ಪದ ನಿಯಮಿತ ಸೇವನೆ ಜೀರ್ಣಕ್ರಿಯೆ, ಮೆದುಳು, ಹೃದಯ, ಯಕೃತ್ತು ಆರೋಗ್ಯಕ್ಕೆ ಲಾಭಕಾರಿ. ಚರ್ಮಕ್ಕೂ ತುಪ್ಪ ಹಚ್ಚುವುದು ಉಪಯುಕ್ತ.
ಇತ್ತೀಚಿನ ದಿನಗಳಲ್ಲಿ ವಯಸ್ಸಾದವರು ಮಾತ್ರವಲ್ಲ ಚಿಕ್ಕವಯಸ್ಸಿನವರು ಸಹ ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಅರಿಶಿನ, ಬೆಳ್ಳುಳ್ಳಿ, ಸಾಸಿವೆ ಎಣ್ಣೆ, ಮೆಂತ್ಯ ಬೀಜ, ಬಿಸಿ ನೀರು, ಶುಂಠಿ ಚಹಾ ಬಳಸಿ ಕೀಲು ನೋವು ಮತ್ತು ಸಂ
ಬೆಕ್ಕುಗಳು ಮಾಲೀಕರೊಂದಿಗೆ ಸ್ನೇಹಪರ ಸಂಪರ್ಕ ಹೊಂದಿದಾಗ ಆಕ್ಸಿಟೋಸಿನ್ ಹಾರ್ಮೋನ್ ಹೆಚ್ಚಾಗಿ, ಒತ್ತಡ ಕಡಿಮೆಯಾಗುತ್ತದೆ ಎಂದು ಜಪಾನ್ ಮತ್ತು 2025ರ ಅಧ್ಯಯನಗಳು ತಿಳಿಸಿವೆ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಲಿಂಫಾಡೆನೆಕ್ಟಮಿ ಪದ್ಧತಿ ಪ್ರಶ್ನೆಗೆ ಒಳಗಾಗಿದ್ದು ಈಗಿರುವ ಕ್ಯಾನ್ಸರ್ ಚಿಕಿತ್ಸಾ ವಿಧಾನ ಸರಿ ಇಲ್ವಾ? ಸಂಶೋಧನಾ ವರದಿ ಹೇಳಿದ್ದೇನು?
ಮಹಿಳೆಯೊಬ್ಬರು ತಮ್ಮ ದೇಹದಲ್ಲಿರುವ 70ಕ್ಕಿಂತ ಹೆಚ್ಚು ಕೆಜಿ ತೂಕವನ್ನು ಕೇವಲ ಐದೆ ಐದು ಸರಳವಾದ ಸಲಹೆಗಳೊಂದಿಗೆ ಕಡಿಮೆ ಮಾಡಿಕೊಂಡಿದ್ದಾರೆ ನೋಡಿ.
ರವೆ ದೋಸೆ, ಅಕ್ಕಿ ದೋಸೆ ತಿಂದು ಬೇಜಾರಾಗಿದ್ರೆ, ಇವತ್ತು ಹೊಸದಾಗಿ ಕ್ವಿಕ್ ಆಗಿ ಶ್ಯಾವಿಗೆ ಅಥವಾ ಸೇಮಿಯಾ ದೋಸೆ (semiya dosa) ಮಾಡಿ ನೋಡಿ. ಇದು ಗರಿಗರಿಯಾಗಿ, ರುಚಿಯಾಗಿರುತ್ತೆ, ಅಷ್ಟೇ ಅಲ್ಲ, ಮಾಡೋಕೂ ತುಂಬಾ ಸುಲಭ. ಬರೀ 10 ನಿಮಿಷದಲ್ಲಿ ಈ
Habits: ಕೆಲವರನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಅವರು ಹೆಚ್ಚೇನೂ ಮಾತನಾಡಲ್ಲ, ಎಲ್ಲರನ್ನೂ ಹೊಗಳಲ್ಲ, ಆದರೂ ಎಲ್ಲರೂ ಅವರನ್ನು ಇಷ್ಟಪಡುತ್ತಾರೆ ಮತ್ತು ಅವರ ಮಾತನ್ನು ಗೌರವಿಸುತ್ತಾರೆ.
Colon Cancer: ಸಂಶೋಧಕರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 443 ರೋಗಿಗಳ ವೈದ್ಯಕೀಯ ದಾಖಲೆಗಳನ್ನು ವಿಶ್ಲೇಷಿಸಿದಾಗ, ಅವರಲ್ಲಿ ಅರ್ಧದಷ್ಟು ಜನರಿಗೆ ಆರಂಭಿಕ ಹಂತದ ಕೊಲೊರೆಕ್ಟಲ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
Drinks: ನೀರು ಮತ್ತು ಚಹಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಸೇವನೆಗೊಳ್ಳುವ ಪಾನೀಯವೆಂದರೆ ಬಿಯರ್. ಅನೇಕ ದೇಶಗಳ ಸರ್ಕಾರಗಳು ಬಿಯರ್ ಮಾರಾಟದಿಂದ ದೊಡ್ಡ ಮಟ್ಟದ ಆದಾಯಗಳಿಸುತ್ತವೆ! ಸಾಮಾನ್ಯವಾಗಿ ಬಿಯರ್ ತನ್ನದೇ ಆದ ವಿಶಿಷ್ಟ ರುಚಿ
Removing Fish Bones: ಮನೆಯಲ್ಲೇ, ಯಾವುದೇ ವಿಶೇಷ ಪರಿಕರಗಳಿಲ್ಲದೆ, ಕೆಲವು ಸುಲಭವಾದ ಟ್ರಿಕ್ಸ್ಗಳನ್ನು ಬಳಸಿ ಮೀನಿನಿಂದ ಮುಳ್ಳುಗಳನ್ನು ಪರ್ಫೆಕ್ಟ್ ಆಗಿ ತೆಗೆಯಬಹುದು. ಈ ಸರಳ ವಿಧಾನಗಳನ್ನು ಅನುಸರಿಸಿದರೆ, ನೀವು ಕೂಡ ಮುಳ್ಳುಗಳಿಲ್ಲದ
102 ವರ್ಷದ ಯೋಗ ಶಿಕ್ಷಕಿ ಷಾರ್ಲೆಟ್ ಚಾಪಿನ್ ತಮ್ಮ ಸಮತೋಲನದ ದಿನಚರಿಯಿಂದ ದೀರ್ಘಾಯುಷ್ಯ ಸಾಧಿಸಿದ್ದಾರೆ. ಅವರ ಯೋಗ ಪ್ರದರ್ಶನಕ್ಕೆ ನರೇಂದ್ರ ಮೋದಿ ಅವರು ಮೆಚ್ಚುಗೆ ನೀಡಿದ್ದಾರೆ.
ಈ ವ್ಯಾಯಾಮಗಳು Silent Killer ಆದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳುತ್ತವೆ. ಅವು ಯಾವವು ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಉತ್ತರದ ಹಿಮಾಲಯದಿಂದ ದಕ್ಷಿಣದ ಕಲ್ಲಿನ ಶ್ರೇಣಿಗಳವರೆಗೆ, ಈ ಪವಿತ್ರ ಬೆಟ್ಟಗಳು ಮತ್ತು ಪರ್ವತ ಶ್ರೇಣಿಗಳು ದೇವರುಗಳು, ಋಷಿಗಳು ಮತ್ತು ಆಧ್ಯಾತ್ಮಿಕ ಅನ್ವೇಷಕರ ಕಥೆಗಳೊಂದಿಗೆ ಆಳವಾಗಿ ಸಂಬಂಧ ಹೊಂದಿವೆ.
ವುಡನ್ ಸ್ಪೂನ್ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಬ್ಯಾಕ್ಟೀರಿಯಾ ಬೆಳೆಯಬಹುದು ಎಂದು thehealthengineers ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಎಚ್ಚರಿಕೆ ನೀಡಲಾಗಿದೆ. ಉಪ್ಪು ವಿನೆಗರ್ ಬಳಸಿ ತೊಳೆಯುವುದು ಉತ್ತಮ.
ಚಪಾತಿ ಲಟ್ಟಣಿಗೆಯನ್ನು ಕೇವಲ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ. ಉಪ್ಪು, ನಿಂಬೆ ಸಿಪ್ಪೆ ಬಳಸಿ ಆಳವಾಗಿ ಸ್ವಚ್ಛಗೊಳಿಸಿ, ಒಣಗಿಸಿ ಬಳಸಿ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕಲಾ ನಮಕ್ ಎಂಬ ಬ್ಲ್ಯಾಕ್ ಸಾಲ್ಟ್ ಮತ್ತು ಕಲೋಂಜಿ ಬೀಜಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಕಲಾ ನಮಕ್ ಜ್ವಾಲಾಮುಖಿಗಳ ಬಳಿ ಕಂಡು ಬರುವ ಖನಿಜ ಉಪ್ಪು. ಇದು ಸ್ವಲ್ಪ ಪರಿಮಳವನ್ನು ಹೊಂದಿರುತ್ತದೆ.
ಪವರ್ ನ್ಯಾಪ್ 20-30 ನಿಮಿಷ ಮಾತ್ರ ಇರಬೇಕು. ಹೆಚ್ಚು ನಿದ್ರೆ ಮಾಡಿದರೆ ಆರೋಗ್ಯ ಹಾನಿ ಉಂಟಾಗುತ್ತದೆ. ಇದರಿಂದ ಮಧುಮೇಹ ಮತ್ತು ನಿದ್ರಾಹೀನತೆ ಸಂಭವಿಸಬಹುದು ಎಂದು ಡಾ. ಪ್ರಾಂಜಿಲ್ ಚೆಟಿಯಾ ಹೇಳಿದ್ದಾರೆ.
ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವ ಸಾಕಷ್ಟು ರೀತಿಯ ಕ್ಯಾನ್ಸರ್ಗಳಿದ್ದು, ಅವುಗಳಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಕೂಡ ಒಂದಾಗಿದೆ. ಇದು ಗಂಭೀರ ರೂಪವನ್ನು ಪಡೆಯುತ್ತದೆ.
ಮೊಸರು ಪ್ರೋಬಯಾಟಿಕ್ ಕ್ಯಾಲ್ಸಿಯಂ ವಿಟಮಿನ್ ಬಿ 12 ನಿಂದ ಜೀರ್ಣಕ್ರಿಯೆ, ಮೂಳೆ, ಹೃದಯ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಚರ್ಮ ಕಾಂತಿಗೆ ಬಹುಪಾಲು ಪ್ರಯೋಜನ ನೀಡುತ್ತದೆ.
ಮಕ್ಕಳ ಕೆಮ್ಮಿಗೆ ಜೇನುತುಪ್ಪ ಶುಂಠಿ ರಸ, ಅರಿಶಿನ ಹಾಲು, ತುಳಸಿ ಸಾರ, ಹಬೆ, ಬೆಲ್ಲ ಕರಿಮೆಣಸು ಮತ್ತು ಬೆಚ್ಚಗಿನ ದ್ರವಗಳು ಸುರಕ್ಷಿತ ಮನೆಮದ್ದುಗಳಾಗಿ ಪರಿಣಾಮಕಾರಿಯಾಗಿದೆ.
ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು, ಕಡಿಮೆ ದೈಹಿಕ ಚಟುವಟಿಕೆ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ತಂಪು ಪಾನೀಯಗಳಲ್ಲಿ ಸಕ್ಕರೆ, ಇಂಗಾಲದ ಡೈಆಕ್ಸೈಡ್ ಅನಿಲ, ಆಮ್ಲಗಳು ಮತ್ತು ರಾಸಾಯನಿಕಗಳು ಅಧಿಕವಾಗಿರುತ್ತವೆ. ಇವು ಹೊಟ್ಟೆ ಮತ್ತು ಯಕೃತ್ತಿಗೆ ಹಾನಿಕಾರಕವಾಗಿದೆ
Weight Loss: ಇತ್ತೀಚೆಗೆ ನಟಿ ತಮನ್ನಾ ಭಾಟಿಯಾ ಅವರು ಭರ್ಜರಿಯಾಗಿ ಸ್ಟೆಪ್ ಹಾಕಿದ ‘ಆಜ್ ಕಿ ರಾತ್..’ ಹಾಡು ಸಖತ್ ವೈರಲ್ ಆಗಿತ್ತು. ‘ಸ್ತ್ರೀ 2’ ಚಿತ್ರದ ಈ ಹಾಡಿನಲ್ಲಿ ತಮನ್ನಾ ಫಿಟ್ನೆಸ್ಗೆ ಅಭಿಮಾನಿಗಳು ಬಳುಕುವ ಬಳ್ಳಿ ಅಂತಾ ಹೊಗಳಿ
Djvu: ಈ ಸ್ಥಳವನ್ನು ಮೊದಲೇ ನೋಡಿದಂತಾಗಿದೆ ಅಲ್ವಾ? ಈ ಘಟನೆ ಮೊದಲು ನಡೆದಂತಿದೆ ಅನ್ನಿಸುತ್ತಾ? ಇಲ್ಲವೆ ಈ ಜನರನ್ನು ಎಲ್ಲೋ ಭೇಟಿಯಾಗಿದ್ದೆ ಎಂಬ ಭಾವನೆ ಬಂತೆಯಾ? ಆದರೆ ನಿಜವಾಗಿ ಅದು ನಿಮ್ಮ ಮೊದಲ ಅನುಭವವೇ ಆಗಿರುತ್ತದೆ. ಹೀಗಾಗುವು
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಪ್ರೋಟೀನ್ ನಮಗೆಬೇಕು. ಈ ಪೋಷಕಾಂಶದ ಕೊರತೆಯಾದರೆ ನಮಗೆ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು.
ರಾತ್ರಿ ವೇಳೆ ಪಟಾಕಿಗಳನ್ನು ಸಿಡಿಸಿದ ನಂತರ, ಗಾಳಿಯು ಸೂಕ್ಷ್ಮ ಕಣಗಳು, ವಿಷಕಾರಿ ಅನಿಲಗಳು ಮತ್ತು ಭಾರ ಲೋಹಗಳಿಂದ ಕೂಡಿದ ಹೊಗೆಯಿಂದ ದಟ್ಟವಾಗಿರುತ್ತದೆ.ಈ ಸಮಯದಲ್ಲಿ ಗಾಳಿಯ ಮಟ್ಟ ಕಳಪೆಯಾಗಿರುತ್ತದೆ ಹಾಗೂ ಶಿಶುಗಳಿಗೆ ಇದು ಒ
Protein: ನಮ್ಮ ಸ್ನಾಯುಗಳ ಬೆಳವಣಿಗೆ, ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಇದು ಅತ್ಯಗತ್ಯ. ಅದರಲ್ಲೂ, ವಯಸ್ಸಾದಂತೆ ಮಹಿಳೆಯರಿಗೆ ಇದರ ಅವಶ್ಯಕತೆ ಇನ್ನಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.
Blood Vessels:ಹೃದಯದ ಆರೋಗ್ಯವು ನೇರವಾಗಿ ರಕ್ತನಾಳಗಳ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ರಕ್ತನಾಳಗಳು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವ ಪ್ರಮುಖ ಮಾರ್ಗಗಳು. ಅವು ಬಲಹೀನವಾಗಿದರೆ ಅಥವಾ ಹಾನಿಗೊಳಗಾ
ಇತ್ತೀಚೆಗೆ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಭಾವಿಕಾ 40 ವರ್ಷಕ್ಕಿಂತ ಮೇಲ್ಪಟ್ಟ ಜನರು ತಮ್ಮ ದೈನಂದಿನ ದಿನಚರಿಯಲ್ಲಿ ಸಣ್ಣ, ಸುಸ್ಥಿರ ಬದಲಾವಣೆಗಳನ್ನು ಮಾಡುವ ಮೂಲಕ ತೂಕ ಇಳಿಸಿಕೊಳ್ಳಲು ವಿಶೇಷವಾಗಿ ವಿನ್ಯ
Coconut: ಚಟ್ನಿಯಿಂದ ಹಿಡಿದು ಪಲ್ಯ, ಸಾರಿನವರೆಗೆ ನಾವು ಪ್ರತಿದಿನ ಬಳಸುವ ಕಾಯಿತುರಿ, ಸಕ್ಕರೆ ಕಾಯಿಲೆ ಇರುವವರಿಗೆ ಸುರಕ್ಷಿತವೇ? ಇದರಿಂದ ಶುಗರ್ ಹೆಚ್ಚಾಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ತಜ್ಞರು ನೀಡುವ ಉತ್ತರ ಇಲ್ಲಿದೆ.
Chia Seeds: ಚಿಯಾ ಸೀಡ್ಸ್ ಬೆಳಿಗ್ಗೆ ಸೇವಿಸಿದರೆ ಕೂದಲಿನ ಬೆಳವಣಿಗೆ, ಆರೋಗ್ಯ, ಪೋಷಣೆಗೆ ಸಹಾಯವಾಗುತ್ತದೆ. ಒಮೆಗಾ 3, ಪ್ರೊಟೀನ್, ಕಬ್ಬಿಣ, ಉತ್ಕರ್ಷಣ ನಿರೋಧಕಗಳು ಕೂದಲಿಗೆ ವರದಾನ.
ಕ್ಯಾನ್ಸರ್ ರೋಗಿಗಳಿಗೆ ಕೂದಲು ಉದುರಿ ಇರುವುದನ್ನು ನೀವು ಗಮನಿಸಿರಬಹುದು. ಕ್ಯಾನ್ಸರ್ ಪೀಡಿತ ಸೆಲೆಬ್ರಿಟಿಗಳು ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಬೋಳಾಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದನ್
ಹಿಮ್ಮುಖವಾಗಿ ನಡೆಯುವುದು ಸಹ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ನಡಿಗೆ ಎಂದರೆ ವಾಕಿಂಗ್ ಮಾಡುವುದು ವ್ಯಾಯಾಮಗಳ ಸರಳ ರೂಪಗಳಲ್ಲಿ ಒಂದಾಗಿದೆ.
ಬೆಳಗ್ಗೆ ಬೇಗನೆ ಎದ್ದು ಸಂತೋಷವಾಗಿರಲು, ಸ್ಕ್ರೀನ್ ದೂರವಿಟ್ಟು ಪುಸ್ತಕ ಓದು, ಪ್ರಾಮಾಣಿಕ ಸಂಭಾಷಣೆ, ನಾಳೆಗೆ ಸಿದ್ಧತೆ, ನಿಷ್ಪ್ರಯೋಜಕ ಕೆಲಸಗಳ ಪರಿಶೀಲನೆ, ಗಡಿಗಳು, ಒಪ್ಪಿಕೊಳ್ಳುವಿಕೆ ಮುಖ್ಯ.
ಅಂಡಾಶಯದ ಜೀವಕೋಶಗಳು ಅಸಹಜವಾಗಿ ವಿಭಜನೆಗೊಂಡು ಗೆಡ್ಡೆ ಉಂಟಾಗಿ ಅದು ಕ್ಯಾನ್ಸರ್ಗೆ ಕಾರಣವಾಗುತ್ತದೆ.ಈ ಕ್ಯಾನ್ಸರ್ನ ದೊಡ್ಡ ಆತಂಕಕಾರಿ ವಿಷಯ ಏನಂದರೆ, ಇದು ಬೇಗನೇ ಯಾವ ಗಮನಾರ್ಹ ಲಕ್ಷಣಗಳನ್ನು ಸಹ ಬಿಟ್ಟುಕೊಡುವುದಿಲ್ಲ.
ದಿ ಎಂಡೋಕ್ರೈನ್ ಸೊಸೈಟಿಯ 97 ನೇ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾದ ಅಧ್ಯಯನವು, ಮಧುಮೇಹ ವಿರೋಧಿ ಔಷಧ ಮೆಟ್ಫಾರ್ಮಿನ್ ಜೊತೆಗೆ ನೀಡಿದಾಗ, ಮಧುಮೇಹವಿದ್ದ ಪ್ರಯೋಗದ ಇಲಿಗಳಲ್ಲಿ ಈರುಳ್ಳಿ ರಸವು ರಕ್ತದಲ್ಲಿನ ಸಕ್ಕರೆಯನ್ನ
ಗುದದ್ವಾರದಲ್ಲಿ ನೋವು ಮತ್ತು ಗಡ್ಡೆಗಳು ಕಾಣಿಸಿಕೊಂಡರೆ ಇದು ಕ್ಯಾನ್ಸರ್ನ ಲಕ್ಷಣಗಳಾಗಿವೆ. ಅದೇ ರೀತಿ, ಗುದದ್ವಾರದಲ್ಲಿ ಕ್ಯಾನ್ಸರ್ ಇದ್ದರೆ, ಮಲದ ವಿನ್ಯಾಸವೂ ಬದಲಾಗಬಹುದು. ಇದು ಅತಿಯಾದ ಆಯಾಸ ಮತ್ತು ದೌರ್ಬಲ್ಯಕ್ಕೂ ಕಾರ
ಅಲೋವೆರಾ ಮತ್ತು ಮೆಂತ್ಯ ಎಣ್ಣೆಯ ಸಂಯೋಜನೆ ಕೂದಲಿನ ಬೆಳವಣಿಗೆ, ದಪ್ಪ, ಕಪ್ಪು ಮತ್ತು ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಬೆಳಗ್ಗೆ ಎದ್ದ ತಕ್ಷಣ ಹಾಸಿಗೆ ಧೂಳು ಒದರಿ, ಸರಿಪಡಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಡಿ. ಆದರೆ ಆಧುನಿಕ ಅಧ್ಯಯನಗಳು ಮತ್ತು ವೈದ್ಯರ ಪ್ರಕಾರ, ಎದ್ದ ತಕ್ಷಣ ಹಾಸಿಗೆಯನ್ನು ಕ್ಲೀನ್ ಮಾಡುವ ಬದಲು ಸ್ವಲ್ಪ ಸಮಯದವರೆಗೆ ಹಾಸಿಗೆಯಿಂ
ಈಗಂತೂ ಪ್ರತಿಯೊಬ್ಬರ ಮನೆಯಲ್ಲೂಬ ಮಿಕ್ಸರ್ ಜಾರ್ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ಇದರಲ್ಲಿ ಏನನ್ನಾದರೂ ರುಬ್ಬುತ್ತಿರುವಾಗ ಬ್ಲೇಡ್ ಜಾಮ್ ಆಗುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಇಂತಹ ಸಮಯದಲ್ಲಿ ಏನು ಮಾಡಬೇಕು ಎಂದ
ಕೆಲವು ಆಹಾರಗಳು ನಿಮ್ಮ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ, ಆದರೆ ಇತರವುಗಳು ಪೀರಿಯಡ್ಸ್ ನೋವನ್ನು ಹೆಚ್ಚಿಸಬಹುದು ಹಾಗಾಗಿ ಇಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.
ನಾವು ಕ್ರಮೇಣ ದಿನವಿಡೀ ಆಲಸ್ಯ ಮತ್ತು ದಣಿದ ಭಾವನೆಯನ್ನು ಅನುಭವಿಸುತ್ತೇವೆ. ಇದು ನಿದ್ರೆಯ ಗುಣಮಟ್ಟವನ್ನು ಮಾತ್ರವಲ್ಲದೇ ಜೀವನಶೈಲಿಯ ಅಭ್ಯಾಸಗಳಂತಹ ಇತರ ಅಂಶಗಳ ಮೇಲೂ ಅವಲಂಬಿತವಾಗಿರುತ್ತದೆ.
ಮಧುಮೇಹಿಗಳಿಗೆ ತೆಂಗಿನಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ, ಹೆಚ್ಚಿನ ಫೈಬರ್ ಹೊಂದಿದ್ದು ಸುರಕ್ಷಿತ, ಆದರೆ ಸ್ಯಾಚುರೇಟೆಡ್ ಕೊಬ್ಬು ಮತ್ತು ಕ್ಯಾಲೋರಿಗಳಿಂದ ಮಿತವಾಗಿ ಸೇವಿಸಬೇಕು.
ಹೆಚ್ಚು ಸಂಪತ್ತಿದ್ದರೂ ಕೆಲವರು ಸರಳ ಜೀವನ ನಡೆಸುತ್ತಾರೆ. ತಮ್ಮ ಹಣದ ಅಬ್ಬರ ತೋರಿಸದೆ, ಹೂಡಿಕೆ ತಂತ್ರ, ಸ್ವಾತಂತ್ರ್ಯ, ಆಸ್ತಿ ವೈವಿಧ್ಯತೆ ಮತ್ತು ಶಾಂತ ಮನಸ್ಸಿಗೆ ಮಹತ್ವ ನೀಡುತ್ತಾರೆ.
Exercise: ಬಲವಾದ ಕಾಲುಗಳನ್ನು ಪಡೆಯಲು ಜಿಮ್ಗೆ ಹೋಗಬೇಕು, ಫ್ಯಾನ್ಸಿ ಉಪಕರಣಗಳನ್ನು ಬಳಸಬೇಕು ಅಂತೇನಿಲ್ಲ. ಮನೆಯಲ್ಲೇ ಕೆಲ ಸರಳ ವ್ಯಾಯಾಮಗಳನ್ನು ಮಾಡುವ ಮೂಲಕ ನಮ್ಮ ಕಾಲುಗಳನ್ನು ಉಕ್ಕಿನಂತೆ ಗಟ್ಟಿಗೊಳಿಸಬಹುದು.
Happy: ನಮ್ಮ ಜೀವನವೂ ಹಾಗೆಯೇ. ಬೇಡವಾದ ಯೋಚನೆಗಳು, ಕೆಟ್ಟ ನೆನಪುಗಳು, ಹಳೆಯ ಅಭ್ಯಾಸಗಳೆಂಬ ಭಾರವನ್ನು ನಾವು ಹೊತ್ತುಕೊಂಡೇ ಓಡಾಡುತ್ತಿರುತ್ತೇವೆ. ಈ ಭಾರವನ್ನು ಕೆಳಗಿಳಿಸಿದರೆ ಬದುಕು ಎಷ್ಟು ಹಗುರವಾಗಬಹುದು ಅಲ್ಲವೇ?
Lifestyle: ನಿಮ್ಮ ಒಂದು ಸಣ್ಣ ಮಾತು ಇನ್ನೊಬ್ಬರಿಗೆ ದೊಡ್ಡ ಸಾಂತ್ವನ ನೀಡಬಹುದು. ಹಾಗಾದರೆ, ಇನ್ನೊಬ್ಬರ ದಿನವನ್ನು ನಿಮ್ಮ ಮಾತುಗಳಿಂದ ಇನ್ನಷ್ಟು ಸುಂದರವಾಗಿಸುವುದು ಹೇಗೆ? ಇಲ್ಲಿದೆ ನೋಡಿ ಕೆಲವು ಸರಳ ಉಪಾಯಗಳು.
ಆಳವಾದ ಚಿಂತಕರು ತಮ್ಮ ವಿಭಿನ್ನ ಯೋಚನಾ ಶೈಲಿ, ಪ್ರಜ್ಞೆ, ಸಮಯದ ಮಹತ್ವ, ತಂತ್ರಜ್ಞಾನ, ಯಶಸ್ಸು, ಮರಣದರ್ಥ ಕುರಿತು ಆಳವಾಗಿ ವಿಶ್ಲೇಷಣೆ ನಡೆಸುತ್ತಾರೆ.
ದ್ವೇಷ, ವಿಷಾದ, ಭಯ ಮತ್ತು ನಿರೀಕ್ಷೆಗಳನ್ನು ನಮ್ಮಲ್ಲಿ ಇಟ್ಟುಕೊಳ್ಳೋದು ಮತ್ತೊಂದು ಪ್ರಮಾದಕ್ಕೆ ಎಡೆ ಮಾಡಿಕೊಡುತ್ತದೆ. ಇವು ಮನಸ್ಸು ಭಾರಗೊಳಿಸುತ್ತವೆ. ಈ ಭಾರ ಇಳಿಸಿಕೊಳ್ಳಬೇಕು ಅಂದ್ರೆ ಕೆಲ ವಿಷಯಗಳನ್ನು ಬಿಟ್ಟು ಮುಂದೆ ಸ
ತುಳಸಿಯನ್ನು ಪ್ರಕೃತಿಯ ಸೌಂದರ್ಯವರ್ಧಕ ಎಂದು ಪರಿಗಣಿಸಲಾಗುತ್ತದೆ. ತುಳಸಿಯಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಈ ಗುಣಗಳು ದೇಹದಿಂದ ವಿಷವನ್ನು ತೆಗೆದುಹಾಕುವ ಮೂಲಕ ರಕ್ತವ
ಇನ್ಸ್ಟಾಗ್ರಾಮ್ನಲ್ಲಿ ಅವರು ಕ್ಯಾವಿಟಿ ಹಾಗೂ ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. 41 ವರ್ಷದ ದಂತ ವೈದ್ಯರು ದಂತ ಸಮಸ್ಯೆಗೆ ಸಲಹೆ ನೀಡುವ ಶೀರ್ಷಿಕೆಯ ಪೋಸ್ಟ್ ಅನ್ನು ಹಂ
ಮಕ್ಕಳಿಗೆ ಸ್ವಾತಂತ್ರ್ಯ, ಮಿತಿಯ ಪ್ರೀತಿ, ತಂತ್ರಜ್ಞಾನ ಬಳಕೆಯಲ್ಲಿ ನಿಯಂತ್ರಣ, Becki Kennedy ಸೇರಿದಂತೆ ತಜ್ಞರು ಮಾರ್ಗದರ್ಶನ ನೀಡುವ ಪೋಷಣೆ ಮುಖ್ಯ ಎಂದು ಲೇಖನ ಹೇಳುತ್ತದೆ.
ಭಾವನಾ ಆನಂದ್ ಮೂರು ವರ್ಷಗಳಲ್ಲಿ 27.4 ಕೆಜಿ ತೂಕ ಇಳಿಸಿ, ರೆಸಿಸ್ಟೆನ್ಸ್ ಟ್ರೈನಿಂಗ್, ಪ್ರೋಟೀನ್ ಆಹಾರ ಮತ್ತು ಸರಿಯಾದ ನಿದ್ರೆ ಅಭ್ಯಾಸಗಳಿಂದ ಜೀವನಶೈಲಿಯಲ್ಲಿ ಬದಲಾವಣೆ ಸಾಧಿಸಿದ್ದಾರೆ.
ನಿಮ್ಮ ಜೀವನಶೈಲಿಯಲ್ಲಿನ ಕೆಲವು ಅಭ್ಯಾಸಗಳೇ ಆಗಾಗ ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆಯನ್ನು ಹೆಚ್ಚಿಸಲು ಪ್ರಮುಖ ಕಾರಣವಾಗಿದೆ. ಹಾಗಾಗಿ ಈ ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್
ಅರಿಶಿನ ಕಡಲೆ ಹಿಟ್ಟು ಮೊಸರು ರೋಸ್ ವಾಟರ್ ಬಳಸಿ ಮನೆಯಲ್ಲಿಯೇ ರಾಸಾಯನಿಕ ರಹಿತ ಫೇಸ್ ಪ್ಯಾಕ್ ತಯಾರಿಸಿ. ನಂತರ ಇದನ್ನು ಪ್ರತಿನಿತ್ಯ ಹಚ್ಚುವುದರಿಂದ ಕಾಂತಿಯುತ ತ್ವಚೆ ಪಡೆಯಬಹುದಾಗಿದೆ.
ಮಿಲಿಟರಿ ನಿದ್ರೆ ವಿಧಾನವು ಮನಸ್ಸು ಮತ್ತು ದೇಹ ಎರಡನ್ನೂ ಫೋಕಸ್ ಮಾಡುತ್ತದೆ. ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುವ ಮೂಲಕ ಮತ್ತು ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವ ಉತ್ತಮ ನಿದ್ದೆಗೆ ಸಹಕಾರಿಯಾಗಿದೆ.
ಕೊಲೊರೆಕ್ಟಲ್ ಕ್ಯಾನ್ಸರ್ ಎಂದರೆ ಏನು? ಪದೇ ಪದೇ ಹೊಟ್ಟೆ ನೋವು ಕಾಣಿಸ್ಕೊಳ್ಳೋದು, ಸೆಳೆಯ ಉಂಟಾದ್ರೆ ನಿರ್ಲಕ್ಷ್ಯ ಮಾಡಬೇಡಿ.
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ 7:30 ಕ್ಕೆ ದರ್ಶನ ಪಡೆಯಬಹುದು. ಇಲ್ಲಿ ಭೇಟಿ ನೀಡಿದ ಬಳಿಕ ಮಂಗಳೂರಿಗೆ ಪ್ರವಾಸಕ್ಕೆ ತೆರಳಬಹುದು. ಹೆದ್ದಾರಿ ಪ್ರಯಾಣ ತುಂಬಾ ಸುಲಲಿತವಾಗಿರುತ್ತದೆ ಹಾಗೂ ಬೈಕ್ ಸವಾರಿ ಕೂಡ ಮಜವಾಗಿರುತ್ತದೆ.
ಫೆವಿಕ್ವಿಕ್ ಅಂಟು ಬೆರಳಿಗೆ ಅಂಟಿದರೆ ಅನೇಕ ಮಂದಿ ಇದನ್ನು ಬಿಡಿಸಲಾಗದೇ ಆತಂಕಕ್ಕೊಳಗಾಗುತ್ತಾರೆ. ಆದರೆ ಉಪ್ಪು, ವಿನೆಗರ್, ಆಲಿವ್ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ, ನೇಲ್ ಪಾಲಿಶ್ ರಿಮೂವರ್, ನಿಂಬೆ ರಸ, ಬೆಚ್ಚಗಿನ ನೀರು ಬಳಸಿ ಸುಲ
ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿ ಆಹಾರ, ಬೇಯಿಸದ ಮಾಂಸ, ಆಮ್ಲೀಯ ಹಣ್ಣು, ಎಣ್ಣೆಯುಕ್ತ ಆಹಾರ ಸಂಗ್ರಹಿಸಬಾರದು ಎಂದು ರಾಷ್ಟ್ರೀಯ ನೈರ್ಮಲ್ಯ ಪ್ರತಿಷ್ಠಾನ ಅಧ್ಯಯನ ಎಚ್ಚರಿಕೆ ನೀಡಿದೆ.
ಗೋಡಂಬಿ ಬೀಜಗಳು ಚರ್ಮದ ಕಾಂತಿ, ಹೃದಯ ಆರೋಗ್ಯ, ತೂಕ ನಿಯಂತ್ರಣ, ಮೂಳೆ ಬಲ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಡಾ. ಸೌರಭ್ ಸಿಂಗ್ ಹೇಳಿದ್ದಾರೆ.
ಅನೇಕ ಮಂದಿ ಕೂದಲಿಗೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಹೀಗಿದ್ದರೂ ಎಷ್ಟೋ ಬಾರಿ ಅಂದು ಕೊಂಡಂತಹ ಫಲಿತಾಂಶವಿರಲಿ, ಇವುಗಳ ಬಳಕೆಯಿಂದ ಅನೇಕ ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಆದರೆ ಇನ್ಮು
ಅಣಬೆಗಳು, ಪನೀರ್, ಚೀಸ್, ಹಣ್ಣುಗಳನ್ನು ತಾಜಾ ಮತ್ತು ಸುಲಭವಾಗಿ ಸಂಗ್ರಹಿಸುವ ಟಿಪ್ಸ್ಗಳು ಅಡುಗೆಮನೆ ಕೆಲಸವನ್ನು ಸುಲಭಗೊಳಿಸುತ್ತವೆ. ಆದರೆ ಇದಕ್ಕಾಗಿ ಈ ಕೆಳಗೆ ತಿಳಿಸಲಾದ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.
ಹಾಗಲಕಾಯಿ ಸೊಪ್ಪು ಯಕೃತ್ತಿನ ಆರೋಗ್ಯಕ್ಕೆ ಉಪಯುಕ್ತ, ರಕ್ತ ಸಕ್ಕರೆ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ, ಮಧುಮೇಹಿಗಳಿಗೆ ಸಹಾಯಕ ಎಂದು ರಿಸರ್ಚ್ಗೇಟ್ ಮತ್ತು NIH ಅಧ್ಯಯನಗಳು ಸೂಚಿಸುತ್ತವೆ.
ಥೈರಾಯ್ಡ್ ಸಮಸ್ಯೆ ಇರುವವರು ಆಹಾರ ಪದ್ಧತಿಯನ್ನು ಅನುಸರಿಸುವುದು ಬಹಳ ಮುಖ್ಯ. ಕೆಲವು ಆಹಾರಗಳನ್ನು ಸೇವಿಸಬೇಕು ಮತ್ತು ಕೆಲವು ಆಹಾರಗಳನ್ನು ತಪ್ಪಿಸಬೇಕು, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.
ಬೆಳ್ಳುಳ್ಳಿ ಮತ್ತು ಜೇನುತುಪ್ಪ ಮಿಶ್ರಣವು ತೂಕ ಇಳಿಕೆ, ರೋಗನಿರೋಧಕ ಶಕ್ತಿ, ಹೃದಯ ಆರೋಗ್ಯ, ಕೊಲೆಸ್ಟ್ರಾಲ್ ಕಡಿತಕ್ಕೆ ಸಹಾಯ ಮಾಡುತ್ತದೆ ಎಂದು ಆಯುರ್ವೇದ ವೈದ್ಯ ಸುರೇಶ್ ಕುಮಾರ್ ಹೇಳಿದ್ದಾರೆ.
ಅಜ್ಜಿಯರ ಫೇಮಸ್ ಟಿಪ್ಸ್ಗಳಲ್ಲಿ ಮೂಳೆ ಆರೋಗ್ಯಕ್ಕೆ ಅವರು ಅನುಸರಿಸುತ್ತಿದ್ದ ಪಾನೀಯಗಳು ಒಂದು. ಅಜ್ಜಿಯಂದಿರು ಹಾಲಿಗೆ ಒಂದಿಷ್ಟು ಪದಾರ್ಥಗಳನ್ನು ಸೇರಿಸುವ ಮೂಲಕ ಮೂಳೆಗಳನ್ನು ಬಲಪಡಿಸುವ ಸೂಪರ್ ಟಿಪ್ಸ್ ಅನ್ನು ಅನುಸ
ಲಿಂಬೆಯಂತಹ ನೈಸರ್ಗಿಕ ವಸ್ತು ಕಲೆಯನ್ನು ನಿವಾರಿಸುತ್ತದೆ ಹಾಗೂ ಸುವಾಸನೆಯನ್ನುಂಟು ಮಾಡುತ್ತದೆ. ಲಿಂಬೆಯೊಂದಿಗೆ ಸೋಡಾ ಹಾಗೂ ಉಪ್ಪು ಬಳಸುವುದು ಬಾತ್ರೂಮ್ನ ಕಠಿಣ ಕಲೆಗಳನ್ನು ನಿವಾರಿಸುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ವಿಶ್ವಾದ್ಯಂತ ಬೊಜ್ಜಿನಿಂದ ಬಳಲುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದರ ಪರಿಣಾಮದಿಂದಾಗಿ, ಟೈಪ್ 2 ಮಧುಮೇಹ, ಹೃದ್ರೋಗ, ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ಅಧಿಕ ರಕ್
ಪ್ರೀತಿಯ ಸಂಗಾತಿಯ ಹತ್ತಿರ ನಿದ್ರೆ ಬರುವುದು ಬೇಸರವಲ್ಲ, ಇದು ಸುರಕ್ಷತೆ ಮತ್ತು ಆಕ್ಸಿಟೋಸಿನ್ ಹಾರ್ಮೋನ್ ಮೂಲಕ ಉತ್ತಮ ನಿದ್ರೆ ಹಾಗೂ ಆರೋಗ್ಯಕ್ಕೆ ಕಾರಣವೆಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಅಧ್ಯಯನ ಹೇಳುತ್ತದೆ.
ಗ್ರೀನ್ ಟೀ, ತುಪ್ಪ, ಬೆಲ್ಲ, ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮತ್ತು ಊಟ ಬಿಡುವುದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತಾ? ನಾವು ಆರೋಗ್ಯಕರ ಎಂದುಕೊಳ್ಳೋ ಹವ್ಯಾಸಗಳು ಅಪಾಯಕಾರಿಯಾ?
ಆಪಲ್ ಸೈಡರ್ ವಿನೆಗರ್ ತೂಕ ಇಳಿಕೆಗೆ ಸಹಕಾರಿ ಎಂದು ಈ ಅಧ್ಯಯನಗಳು ತೋರಿಸುತ್ತವೆ. ಆದರೂ, ಇದರ ದೀರ್ಘಾವಧಿಯ ಪರಿಣಾಮಗಳು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದೊಡ್ಡ ಪ್ರಮಾಣದ ಅಧ್ಯಯನಗಳು ಬೇಕಾಗುತ್ತವೆ.
ಇದು ಸಂಪೂರ್ಣವಾಗಿ ನೋವು ರಹಿತವಾಗಿರಬಹುದು ಆದರೆ ಹಲವು ಸಂದರ್ಭಗಳಲ್ಲಿ ಭುಜದ ಜೋಲು ಮತ್ತು ನೋವು ಪರಸ್ಪರ ಪೂರಕವಾಗಿರುತ್ತವೆ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು.
ನಿಮ್ಮ ಮಕ್ಕಳು ತಮ್ಮದೇ ಆದ ಜೀವನ, ಕನಸುಗಳು ಮತ್ತು ಸವಾಲುಗಳನ್ನು ಹೊಂದಿರುವ ವ್ಯಕ್ತಿಗಳು ಎಂಬುದನ್ನು ನೆನಪಿಡಿ. ಈ ತಿಳುವಳಿಕೆಯಿಂದ, ನೀವು ಕೇವಲ ಪೋಷಕರಾಗಿ ಉಳಿಯದೆ, ಅವರಿಗೆ ಉತ್ತಮ ಸ್ನೇಹಿತರಾಗಿ.
ಇತ್ತೀಚಿಗೆ ಎಲ್ಲರು ಮನೆಯಲ್ಲಿ ಒಂದು ನಾಯಿ ಬೇಕು ಅಂತ ಬಯಸುತ್ತಾರೆ. ಅನೇಕ ಕುಟುಂಬಗಳು ಮುದ್ದಾಗಿರುವ ನಾಯಿಮರಿಗಳನ್ನು ಬಯಸುತ್ತವೆ, ಅದು ಕೇವಲ ಮುದ್ದಾಗಿರುವುದಲ್ಲದೆ ಚುರುಕಾಗಿ ಇರಬೇಕು ಎಂದು ಬಯಸುತ್ತಾರೆ. ಅಂತವರಿಗೆ ಬೆಸ
ತುಳಸಿ ಎಲೆಗಳನ್ನು ನೇರವಾಗಿ ಅಗಿಯುವುದು ಹಲ್ಲು ಮತ್ತು ಜೀರ್ಣಾಂಗ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಕಷಾಯ ಅಥವಾ ಚಹಾಕ್ಕೆ ಬೆರೆಸಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮ.
ಮೊದಲನೇಯದಾಗಿ, ಭಾರತೀಯರ ಜೀವನಶೈಲಿ ಹೆಚ್ಚು ಹೆಚ್ಚು ಜಡವಾಗಿದೆ. ನಾವು ಪ್ರತಿದಿನ ಬಹಳ ಕಡಿಮೆ ಚಲಿಸುತ್ತೇವೆ. ಮೆಟ್ಟಿಲುಗಳನ್ನು ಹತ್ತುವುದು, ನಡೆಯುವುದು ಮತ್ತು ಸೈಕ್ಲಿಂಗ್ನಂತಹ ಅಭ್ಯಾಸಗಳು ಅನೇಕ ಮಂದಿಯಲ್ಲಿ ಕಡಿಮೆಯಾಗಿ
ವಿಟಮಿನ್ ಇ ಚರ್ಮದ ಆರೋಗ್ಯ, ಕಾಂತಿ, ಸ್ಥಿತಿಸ್ಥಾಪಕತ್ವ ಮತ್ತು ವಯಸ್ಸಾದ ವಿರೋಧಿ ಪರಿಣಾಮಗಳಿಗೆ ಪ್ರಮುಖ ಅಸ್ತ್ರವಾಗಿದೆ. ಅಲೋವೆರಾ, ಜೋಜೊಬಾ ಎಣ್ಣೆ, ಆಲಿವ್ ಎಣ್ಣೆ ಸಂಯೋಜನೆಗಳು ತ್ವಚೆಯ ಆರೋಗ್ಯಕ್ಕೆ ಸಹಾಯಕವಾಗಿದೆ.
ಡಾರ್ಕ್ ಜೀನ್ಸ್ ಬಣ್ಣ ಮಸುಕಾಗುವುದನ್ನು ತಡೆಯಲು ಒಳಗೆ ತಿರುಗಿಸಿ ಒಗೆಯಿರಿ. ಜೊತೆಗೆ ಯಾವಾಗಲೂ ಜೀನ್ಸ್ ಪ್ಯಾಂಟ್ ಅನ್ನು ಉಪ್ಪು ವಿನೆಗರ್ ನೀರಿನಲ್ಲಿ ನೆನೆಸಿ, ತಣ್ಣೀರಿನಲ್ಲಿ ತೊಳೆಯಿರಿ. ಆದರೆ ಸಾಧ್ಯವಾದಷ್ಟು ಪದೇ ಪದೇ ತ
ಬೆಳಗ್ಗೆ ಸೂರ್ಯೋದಯದಿಂದ ಸಂಜೆ ಹೊತ್ತಿನ ಸೂರ್ಯಾಸ್ತದವರೆಗೆ, ಮನೆಯಲ್ಲಿರುವ ಎಲ್ಲಾ ಕೆಲಸಗಳನ್ನು ಚಾಕಚಕ್ಯತೆಯಿಂದ ನಿರ್ವಹಿಸುವುದು, ಕುಟುಂಬಗಳನ್ನು (Family) ಪೋಷಿಸುವುದು ಮತ್ತು ಏಕಕಾಲದಲ್ಲಿ ಕೆಲಸದಲ್ಲೂ ಕುಶಲತೆಯಿಂದ ಕಾರ್