ಗಾಯಕಿ ಶ್ರೇಯಾ ಘೋಷಾಲ್ ಅವರನ್ನು ನೋಡಲು ಹಾಗೂ ಅವರ ಹಾಡು ಕೇಳಲೆಂದೇ ದೊಡ್ಡ ಜನಸಮೂಹ ಸೇರಿತ್ತು. ಸಂಗೀತ ಕಚೇರಿ ಪ್ರಾರಂಭವಾಗುವ ಮೊದಲೇ ಜನಸಮೂಹವು ತಾಳ್ಮೆ ಕಳೆದುಕೊಂಡಿದ್ರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಜಪಾನ್ನ ವಾಕಿಂಗ್ ತಂತ್ರವು ದಿನಕ್ಕೆ 30 ನಿಮಿಷ ಮಾಡಿದರೆ ತೂಕ ಇಳಿಕೆಗೆ ಮಾತ್ರವಲ್ಲ ಹೃದಯದ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವ ಈ ಸುಲಭ ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಿ, ನಿಮ್ಮ ದಿನವನ್ನು ಸ್ವಾದಿಷ್ಟಕರವಾಗಿ ಮತ್ತು ಆರೋಗ್ಯಕರವಾಗಿ ಆರಂಭಿಸಿ. ಇದು ಉಪಹಾರಕ್ಕೆ ಮಾತ್ರವಲ್ಲ, ಮಧ್ಯಾಹ್ನದ ಊಟಕ್ಕೆ
Success: ನಾವು ಪ್ರತಿದಿನ ಉತ್ಸಾಹದಿಂದ ಹೊಸ ಕೆಲಸವನ್ನು ಪ್ರಾರಂಭಿಸುತ್ತೇವೆ. ಆದರೆ ಕೆಲವೊಮ್ಮೆ ವಿಷಯಗಳು ನಮ್ಮ ನಿರೀಕ್ಷೆಯಂತೆ ನಡೆಯುವುದಿಲ್ಲ. ಯಾವುದೋ ಅಡ್ಡಿ, ಅಸಹನೆ ಅಥವಾ ಒತ್ತಡದಿಂದ ಕೆಲಸ ಮಧ್ಯದಲ್ಲೇ ನಿಂತು ಹೋಗುತ್ತದೆ. ಅ
Lifestyle: ನಮ್ಮ ನಿಜವಾದ ವಯಸ್ಸಿಗಿಂತ ಒಂದು ವರ್ಷ ಜಾಸ್ತಿ ಹೇಳಿದ್ರೇನೇ, ನಮಗೆಲ್ಲಾ ಸಿಟ್ಟು ಬರುತ್ತದೆ, ಅಂತಹದ್ರಲ್ಲಿ ನಲವತ್ತು, ಐವತ್ತು ವರ್ಷಕ್ಕೇನೇ ವಯಸ್ಸಾದವರ ರೀತಿ ಕಾಣ್ತಿದ್ರೆ ಹೇಗೆ ಹೇಳಿ? ಹಾಗಾಗಿ, ಅದ್ರ ಕುರಿತ ವರದಿ ಇಲ್
ಬಾಲಿವುಡ್ನಲ್ಲಿ ಒಂದೇ ಶೀರ್ಷಿಕೆಯ ಎರಡು ಸಿನಿಮಾಗಳು 16 ವರ್ಷಗಳ ಅಂತರದಲ್ಲಿ ತೆರೆ ಮೇಲೆ ಬಂದಿದ್ದವು. ಈ ಎರಡರಲ್ಲಿ ಪ್ರೇಕ್ಷಕರು ಗೆಲ್ಲಿಸಿದ ಸಿನಿಮಾ ಯಾವುದು ಗೊತ್ತೇ?
ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡದ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.
ಮುಂಗಾರು ಮಳೆ ಸಿನಿಮಾ ನೋಡಿದವ್ರು ತುಂಬಾನೆ ಇಷ್ಟಪಟ್ಟರು. ಆದರೆ, ಪೂಜಾ ಗಾಂಧಿ ಅವರ ಪತಿ ವಿಜಯ್ ಸಿನಿಮಾ ನೋಡಿ ಪೂಜಾ ಅವರನ್ನೆ ಹೆಚ್ಚಾಗಿ ಇಷ್ಟಪಟ್ಟಿದ್ದರು. ಮುಂದೆ ಸ್ನೇಹ ಕೂಡ ಬೆಳೆದಿತ್ತು. ಅದು ಲವ್ ಕೂಡ ಆಯಿತು. ಆ ಮೇಲೆ ಇವರ ಲ
ವಿದೇಶಿಗರು ಕೂಡ ನಮ್ಮ ಯೋಗ ಸಂಸ್ಕೃತಿ, ಪದ್ಧತಿಗೆ ಮಾರು ಹೋಗಿ ಯೋಗವನ್ನು ನಮ್ಮ ನೆಲ್ಲದಲ್ಲಿಯೇ ಅಭ್ಯಾಸ ಮಾಡುತ್ತಿದ್ದಾರೆ. ಯೋಗವು ಇನ್ನಿತರ ವ್ಯಾಯಾಮಗಳಂತಲ್ಲ ದೈಹಿಕ ಯೋಗಕ್ಷೇಮದೊಂದಿಗೆ ಮಾನಸಿಕ ಸ್ವಾಸ್ಥ್ಯಕ್ಕೂ ಮುಖ್ಯವಾ
ಭಾರತದ 2016 ರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ, ಅವರು ತಮ್ಮ ಪತ್ನಿಯೊಂದಿಗೆ ಆಂಟಿಗುವಾದ ಕಡಲತೀರದಲ್ಲಿ ಬೆಳಗಿನ ವಾಕಿಂಗ್ಗೆ ಹೋಗಿದ್ದರು ಎಂದು ಪಾಟೀಲ್ ನೆನಪಿಸಿಕೊಂಡರು.
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳ ನಂತರ, ಶಮಿಯನ್ನ ದಕ್ಷಿಣ ಆಫ್ರಿಕಾ ಸರಣಿಗೂ ಆಯ್ಕೆ ಮಾಡಲಾಗಿಲ್ಲ. ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಅನುಭವಿ ವೇಗದ ಬೌಲರ್ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ನಿರಂತರವಾಗಿ ನಡೆಯುತ್ತಿ
ಐಪಿಎಲ್ 2026 ರ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಟ್ರೇಡಿಂಗ್ ಮಾಡುವ ಮೂಲಕ ಇಬ್ಬರು ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಐಪಿಎಲ್ 2026ಕ್ಕೆ ಯಾವುದೇ ಆಟಗಾರರ ಟ್ರೇಡಿಂಗ್ ಕುರಿತು ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ, ಆದರೆ ಮಾತುಕತೆಗಳು ಪ್ರತಿದಿನ ನಡೆಯುತ್ತಿವೆ. ಹಾಗಾದರೆ, ಇಲ್ಲಿಯವರೆಗೆ ಐಪಿಎಲ್ನಲ್ಲಿ ನಡೆದಿರುವ ಮೂರು ದೊಡ್ಡ ಟ್ರೇಡಿಂಗ್ ನೋಡೋಣ.
ಐಪಿಎಲ್ 2026 ರ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಸ್ಪಿನ್ ವಿಭಾಗವನ್ನು ಬಲಪಡಿಸಲು ಇಬ್ಬರು ಬೌಲರ್ಗಳನ್ನ ಮರಳಿ ಕರೆತರಲು ಸಜ್ಜಾಗುತ್ತಿದೆ.
ಈ ನೈಸರ್ಗಿಕ ಮಾಯಿಶ್ಚರೈಸರ್ಗಳನ್ನು ಬಳಸುವುದರಿಂದ ನಿಮ್ಮ ತ್ವಚೆಯನ್ನು ಚಳಿಗಾಲದ ಸಮಸ್ಯೆಗಳಿಂದ ದೂರವಿಡಬಹುದು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಾಲಿಗೆ ಚೆಂಡು ಬಿದ್ದಿದ್ದರಿಂದ ಮೂಳೆ ಮುರಿತಗೊಂಡು 3 ತಿಂಗಳಿಗೂ ಹೆಚ್ಚು ಸಮಯ ವಿಶ್ರಾಂತಿ ಪಡೆದಿದ್ದ ಪಂತ್, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರ
Bigg Boss Kannada 12 | Chandraprabha | ಮನೆಯಿಂದ ಆಚೆ ಬರುವಾಗ ತುಂಬಾ ಬೇಜಾರಾದ್ಲು..ಚಂದ್ರಣ್ಣ ಭಾವುಕ | N18V
ನೀವು ಕೆಲವು ಸಂದರ್ಭಗಳಲ್ಲಿ ಮೌನವಾಗಿ ಇದ್ದೀರಿ ಎಂದರೆ ನೀವು ಗಟ್ಟಿಯಾಗಿದ್ದೀರಿ ಎಂದರ್ಥವಾಗಿದೆ. ಇದೆಷ್ಟು ಮುಖ್ಯ ಗೊತ್ತಾ?
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಆಲ್ರೌಂಡರ್ಗಳ ಆಯ್ಕೆಯ ಕುರಿತು ಶುಭಮನ್ ಗಿಲ್ ಹೇಳಿದ್ದೇನು?
ತಮಿಳು ಭಾಷೆಯ ಕಾಂತಾ ಸಿನಿಮಾ ಓಟಿಟಿಗೆ ಬರೋದು ಪಕ್ಕಾ ಆಗಿದೆ. ಚಿತ್ರ ರಿಲೀಸ್ ಆದ ಒಂದು ತಿಂಗಳ ಬಳಿಕ ಇದು ಸ್ಟ್ರೀಮಿಂಗ್ ಆಗುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಟೆಸ್ಟ್ ಸರಣಿ ನಾಳೆಯಿಂದ (ನವೆಂಬರ್ 14) ಆರಂಭವಾಗಲಿದೆ. ಈ ಪಂದ್ಯ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಗ್ರ 2 ಸ್ಥಾನ ಪಡೆಯಲು ಭಾರತಕ್ಕೆ ನಿರ್ಣಾಯಕವಾಗಿದೆ. ತಮ್ಮ ನಾಯಕತ್ವದಲ್ಲಿ 3ನೇ ಸರ
ಈ ಸಿನಿಮಾದ ಹಾಡಿನ ಕ್ಯಾಸೆಟ್ ಒಂದೇ ವಾರದಲ್ಲಿ ಒಂದು ಕೋಟಿಗೂ ಮೀರಿ ಸೇಲ್ ಆಯಿತು. ಜನರ ರೆಸ್ಪಾನ್ಸ್ ಹೇಗಿತ್ತು?
ನಿಮಗೂ ಜೀವನದಲ್ಲಿ ನಿರಾಸಕ್ತಿ, ಸುಸ್ತು ಅಥವಾ ನಿರಂತರವಾಗಿ ಅವಮಾನವಾದಂತೆ ಭಾಸವಾಗುತ್ತಿದ್ದರೆ, ಅದಕ್ಕೆ ನಿಮ್ಮ ಅದೃಷ್ಟ ಕಾರಣವಲ್ಲ, ಆತ್ಮಗೌರವದ ಕೊರತೆಯೂ ಆಗಿರಬಹುದು.
ನಾವು ನೋಡಿದಂತೆ ವಯಸ್ಸು ಆಗುತ್ತಾ 70 ವರ್ಷಕ್ಕಿಂತ ಮೇಲ್ಪಟ್ಟ ಜನರು ಭಾವನಾತ್ಮಕವಾಗಿ ಸಂಪರ್ಕ ಕಡಿತಗೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ಇದು ಯಾಕೆ ಸಂಭವಿಸುತ್ತೆ? ಈ ಕುರಿತು ಮನೋವಿಜ್ಞಾನ ಏನು ಹೇಳುತ್ತೆ ಎಂದು ಅರ್ಥಮಾಡಿಕೊಂ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಹತ್ವದ ಹೆಜ್ಜೆ ಇಟ್ಟಿದೆ. ಆಸ್ಟ್ರೇಲಿಯಾ ತಂಡದ ಮಾಜಿ ದಿಗ್ಗಜ ನಾಯಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಲ ತುಂಬಲು ಬಂದಿದ್ದಾರ
ಜೀ ಕನ್ನಡದ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್ ಶುರುವಾಗಲಿದ್ದು, ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸೋಕೆ ನೆಚ್ಚಿನ ಶೋ ಬರ್ತಾ ಇದೆ.
ನಮ್ಮ ಚರ್ಮವು ನೈಸರ್ಗಿಕ ಎಣ್ಣೆಯಾದ ಸೆಬಮ್ ಅನ್ನು ಉತ್ಪಾದಿಸುತ್ತದೆ. ಇದು ಚರ್ಮ ಮತ್ತು ತುಟಿಗಳನ್ನು ತೇವಗೊಳಿಸುತ್ತದೆ. ಆದರೆ, ಚಳಿಗಾಲದಲ್ಲಿ ಈ ಎಣ್ಣೆಯ ಉತ್ಪಾದನೆ ಕಡಿಮೆಯಾಗುತ್ತದೆ, ಇದರಿಂದಾಗಿ ಚರ್ಮ ಒಣಗುತ್ತದೆ ಮತ್ತು ತ
ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಶೂಟಿಂಗ್ ಪೂರ್ಣ ಆಗಿದೆ. ಕೊನೆಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿಯೇ ಆಗಿದೆ. ಇದರ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈ ಎಲ್ಲದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಭಾರತ ಪರ ಆಡಲು ಬಯಸಿದರೆ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ಬಿಸಿಸಿಐ ಮತ್ತು ತಂಡದ ಮ್ಯಾನೇಜ್ಮೆಂಟ್ ಇಬ್ಬರಿಗೂ ತಿಳಿಸಿದೆ. ಇಬ್ಬರೂ ಟೆಸ್ಟ್- ಟಿ20 ಎರಡು ಸ್ವರೂಪಗಳಿಂದ ನಿವೃತ್ತರಾಗಿರುವುದರಿಂದ, ಅವರು ಮತ್ತೆ ಫಿಟ್ನೆಸ್ ಪಡೆಯ
ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯದಿದ್ದಾಗ ಅಥವಾ ಸಾಕಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕದಿದ್ದಾಗ ವೆಂಟಿಲೇಟರ್ಗಳನ್ನು ಬಳಸಲಾಗುತ್ತದೆ. ಇದು ಅನೇಕ ವೇಳೆ ಸಂಭವಿಸಬಹುದು.
GenZ Relationship: ಈಗಿನ GenZ ಯುಗದಲ್ಲಿಅದೇನೆನೋ ಹೊಸದಾಗಿ ಟ್ರೆಂಡ್ ಗಳು ಶುರುವಾಗುತ್ತಿದೆ. ಈ ಹೊಸದಾಗಿ ಹುಟ್ಟಿಕೊಂಡಿದೆ ಅಂತೆ ಈ ಬರ್ಡ್ ಥಿಯರಿ. ಏನಿದು ಅಂತೀರಾ ಈ ಸ್ಟೋರಿ ಓದಿ
ಕೀರ್ತಿ ಸುರೇಶ್ ತಮ್ಮ ಮುಂಬರುವ ಕ್ರೈಮ್ ಕಾಮಿಡಿ ಚಿತ್ರ ರಿವಾಲ್ವರ್ ರೀಟಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ನಿರ್ಮಾಪಕರು ಈಗ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘ
Mobile Phone Hack | ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ ಖದೀಮ, ಉಪ್ಪಿ ಹೇಳಿದ್ದೇನು? | N18V
Bigg Boss Kannada 12 | Kiccha Sudeep | ಕಾವ್ಯನಾ ಮಾತಾಡಿಸೋದೇ ಇಲ್ಲ ಎಂದ ಗಿಲ್ಲಿ
2026ರ ಟಿ 20 ವಿಶ್ವಕಪ್ನಲ್ಲಿ ಭಾರತ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಯಾರಿ ನಡೆಸುತ್ತಿದೆ. ಈ ಮೆಗಾ ಟೂರ್ನಮೆಂಟ್ಗೆ ತಯಾರಿ ನಡೆಸಲು ಮೆನ್ ಇನ್ ಬ್ಲೂ ಹಲವಾರು ವೈಟ್-ಬಾಲ್ ಸರಣಿಗಳ ಮೂಲಕ ಭರ್ಜರಿ ತಯಾರಿ ನಡೆಸುತ್ತಿದೆ.
Bigg Boss Kannada 12 | Abhishek ಗಿಲ್ಲಿ ಫೇಕ್ ಎಂಬ ಪ್ರಶ್ನೆಗೆ ಅಭಿ ಕೊಟ್ಟ ಉತ್ತರವೇನು?
ಜೂಹಿ ಚಾವ್ಲಾ 58ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಪ್ರೇಮಲೋಕ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ಕುರಿತ ವಿಶೇಷ ಸಂಗತಿಗಳು ಗೊತ್ತಾ?
ನವೆಂಬರ್ 29 ರಂದು ನಡೆಯುವ ಫೈನಲ್ ಪಂದ್ಯ ಸೇರಿದಂತೆ ಐದು ಪಂದ್ಯಗಳನ್ನು ಲಾಹೋರ್ನಲ್ಲಿ ಆಯೋಜಿಸಲು ಮೂಲತಃ ನಿರ್ಧರಿಸಲಾಗಿತ್ತು, ಆದರೆ ಈಗ ಮೂರು ಮಂಡಳಿಗಳು ರಾವಲ್ಪಿಂಡಿಯಲ್ಲಿ ಮಾತ್ರ ಪಂದ್ಯಗಳನ್ನು ಆಯೋಜಿಸಲು ಒಪ್ಪಿಕೊಂಡಿವ
ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಸಿನಿಮಾ ನೋಡಲು ಹೋಗುತ್ತಾರೆ. ಆದರೆ ಥಿಯೇಟರ್ನಲ್ಲಿ ಶಬ್ದ ತುಂಬಾ ಜೋರಾಗಿರುತ್ತದೆ. ಹೀಗಾಗಿ ಗರ್ಭಿಣಿಯರು ಸಿನಿಮಾ ನೋಡುವುದು ಸೂಕ್ತವೇ? ಕೆಲವೊಮ್ಮೆ ಇದು ಸೂಕ್ತವೇ ಅಥವಾ ಇಲ್ಲವೇ ಎಂಬ ಪ್
ಐಪಿಎಲ್ 2026 ರ ಹರಾಜು ಕೋಲ್ಕತ್ತಾ ನೈಟ್ ರೈಡರ್ಸ್ ಗೆ ವಿಶೇಷವಾಗಿ ಮಹತ್ವದ್ದಾಗಿದೆ. ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನೊಂದಿಗೆ 8ನೇ ಸ್ಥಾನ ಪಡೆದಿದ್ದ ಫ್ರಾಂಚೈಸಿ ಈ ಬಾರಿ ತಂಡವನ್ನ ಪುನರ್ರಚನೆ ಮಾಡಲು ಸಿದ್ಧವಾಗುತ್ತಿದೆ.
ಹಾಸಿಗೆ ಮೇಲೆಮಲಗಿಕೊಂಡು ನಿಯಮಿತವಾಗಿ ರೀಲ್ಸ್ ನೋಡುವುದರಿಂದ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಮಲಗುವಾಗ ನಿಮ್ಮ ಮೊಬೈಲ್ ಅನ್ನು ಸ್ಕ್ರೋಲ್ ಮಾಡುವುದು ಎಷ್ಟು ಅಪ
ಪ್ರಿಯಾಂಕಾ ಚೋಪ್ರಾ ಅವರ ಮಂದಾಕಿನಿ ಪಾತ್ರದ ಪವರ್ಫುಲ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು SS Rajamouli ದೇಸಿ ಗರ್ಲ್ ಅನ್ನು ಹಿಂದೆಂದೂ ತೋರಿಸದ ಅವತಾರದಲ್ಲಿ ತೋರಿಸೋಕೆ ಸಜ್ಜಾಗಿದ್ದಾರೆ.
ಗಿಲ್ಲಿಯನ್ನು ಕಂಡರೆ ರಕ್ಷಿತಾಗೆ ತುಂಬಾ ಇಷ್ಟ. ಆದರೆ, ಈಗ ರಕ್ಷಿತಾ ಅವರು ಗಿಲ್ಲಿಯ ಕೈಗೊಂಬೇ ಆಗಿ ಬಿಟ್ಟರೇ ಎನ್ನುವ ಪ್ರಶ್ನೆ ಈಗ ಬಿಗ್ ಬಾಸ್ ಫ್ಯಾನ್ಸ್ ಮನಸಲ್ಲಿ ಮೂಡಿದೆ.
ಐಪಿಎಲ್ ಟ್ರೇಡ್ ಪ್ರೋಟೋಕಾಲ್ಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ಆಟಗಾರರ ವರ್ಗಾವಣೆಯನ್ನು ಔಪಚಾರಿಕವಾಗಿ ಅನುಮೋದಿಸಿ ಬಹಿರಂಗಪಡಿಸಬೇಕಾಗುತ್ತದೆ. ಆದಾಗ್ಯೂ, ಮುಂಬೈ ಕ್ರಿಕೆಟ್ ಸರ್ಕ್ಯೂಟ
ಮಧುಮೇಹವು ನಾವು ನಡೆಸುವ ಜೀವನಶೈಲಿಯಿಂದ ಬರುವ ಕಾಯಿಲೆಯಾಗಿದೆ. ಆದ್ದರಿಂದ, ಇದನ್ನು ನಿಯಂತ್ರಿಸಲು ಜೀವನಶೈಲಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವಶ್ಯಕ. ಹಾಗಾದ್ರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿ
ನಟ ದರ್ಶನ್ ಜೈಲು ಸವಾಲುಗಳ ನಡುವೆಯೂ ಡೆವಿಲ್ ಮೂವಿ ಶೂಟಿಂಗ್ ಮುಗಿಸಿ, ಡಿಸೆಂಬರ್ 12 ರಂದು ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಆದರೆ ದರ್ಶನ್ ಪರ್ಸನಲ್ ಲೈಫ್ ಮಾತ್ರ ಯಾಕೋ ಕೆಳಮುಖವಾಗಿ ಸಾಗು
ನಟಿ ರಶ್ಮಿಕಾಗೆ ವಿಜಯ್ ದೇವರಕೊಂಡ ಸಾರ್ವಜನಿಕವಾಗಿ ಕಿಸ್ ಮಾಡಿದ್ದು ಭಾರೀ ಸುದ್ದಿಯಾಗಿದೆ. ಕಿರಿಕ್ ಬ್ಯೂಟಿ ನಾಚಿ ನಕ್ಕಿದ್ದು ಮುದ್ದಾಗಿ ಕಾಣಿಸಿದೆ ಈ ಜೋಡಿ.
ದಾಲ್ಚಿನ್ನಿಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ. ಈ ಫೇಸ್ ಮಾಸ್ಕ್ ತಯಾರಿಸಲು ಅರ್ಧ ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಒಂದು ಟೀಚಮಚ ಜೇನುತುಪ್ಪದೊಂದಿಗೆ ಬೆರೆ
ಕನ್ನಡದಲ್ಲಿ ಮತ್ತೊಂದು ಕರಾವಳಿ ಕಥೆ ರೆಡಿ ಆಗಿದೆ. ಇದರಲ್ಲೂ ಹುಲಿ ವೇಷ ಇದೆ. ಆದರೆ, ಇದು ಬೇರೆ ರೀತಿನೇ ಅನಿಸುತ್ತಿದೆ. ಕಿಚ್ಚ ಸುದೀಪ್ ತಮ್ಮ ಖಡಕ್ ಕಂಠಸಿರಿಯಲ್ಲಿಯೇ ಇಡೀ ಕಥೆಯನ್ನ ನಿರೂಪಿಸಿದ್ದಾರೆ. ಇದೇ ತಿಂಗಳು ರಿಲೀಸ್ ಆಗು
ಬಿಗ್ ಬಾಸ್ ಮನೆಯ ಕಾವ್ಯ ಮತ್ತು ಗಿಲ್ಲಿ ನಟ ದೂರ ಆದ್ರೇ? ಇಬ್ಬರ ನಡುವೆ ಮಾತುಗಳೇ ಮುಳುವಾದವೇ? ರೇಗಿಸೋದೇ ಇಲ್ಲಿ ಬಿರುಕಿಗೆ ಕಾರಣ ಆಯಿತೇ? ವಿವರ ಇಲ್ಲಿದೆ ಓದಿ.
ವಯಸ್ಸಾದವರಿಗೆ ಜಿಮ್ ಅಥವಾ ವ್ಯಾಯಾಮಕ್ಕಿಂತ ವಾಕಿಂಗ್ ಅತ್ಯುತ್ತಮ. ವಾರಕ್ಕೆ 150-300 ನಿಮಿಷ ವಾಕಿಂಗ್ ಮಾಡಿದರೆ ಆರೋಗ್ಯ, ಆಯಸ್ಸು, ಮನಸ್ಥಿತಿ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ.
ಒಸಾಕಾ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಸಂಶೋಧಕರು ಅಡಿಪೋಸ್ ಅಂಗಾಂಶ ಅಥವಾ ದೇಹದ ಕೊಬ್ಬಿನಿಂದ ಹೊರತೆಗೆಯಲಾದ ಕಾಂಡಕೋಶಗಳನ್ನು ಬಳಸಿಕೊಂಡು ಬೆನ್ನುಮೂಳೆ ಸೇರಿ ಇತರೆ ಮುರಿತಗಳನ್ನು ಸರಿಪಡಿಸುವಂತಹ ಭರವಸೆಯ ಹೊಸ ವಿಧಾನವ
ನಮಗೆ ವಯಸ್ಸು ಆಗುತ್ತಾ ಹೋದಂತೆ ಸಂತೋಷ ಮಾಯವಾಗುತ್ತೆ. ಹೀಗಾಗಿ ನೀವು 60-70 ರ ವಯಸ್ಸಿನಲ್ಲಿಯೂ ಹೆಚ್ಚು ಸಂತೋಷದಿಂದ ಇರಬೇಕು ಎಂದರೆ ಈ ಕೆಲವು ಅಭ್ಯಾಸಗಳನ್ನು ಬಿಡಬೇಕಾಗುತ್ತೆ.
ಮೊಟ್ಟೆ ತಿನ್ನಲು ಇಷ್ಟಪಡದಿರುವವರು ಈ ಸಸ್ಯಾಹಾರಿ ಆಮ್ಲೆಟ್ ತಿಂದು ಖುಷಿಪಡಬಹುದು. ಸಸ್ಯಾಹಾರಿಗಳ ಆಮ್ಲೆಟ್ ಎಂದೇ ಹೆಸರುವಾಸಿಯಾಗಿರುವ ಈ ಖಾದ್ಯವು ಸೇಮ್ ಮೊಟ್ಟೆಯ ಆಮ್ಲೆಟ್ನಂತೆಯೇ ಇದ್ದು ಮೊಟ್ಟೆ ಬದಲಿಗೆ ಸಸ್ಯಾಹಾರಿ ಪದ
ದೇಹದ ಪ್ರತಿ ಅಂಗ ಮುಖ್ಯವಾದ್ರೂ, ಕಣ್ಣು ತುಂಬಾ ಸೂಕ್ಷ್ಮ ಅಂಗ. ಹೀಗಾಗಿ ಅದರ ಆರೋಗ್ಯ ಮತ್ತು ರಕ್ಷಣೆ ಎರಡೂ ಬಹಳ ಮುಖ್ಯ. ಅದರಲ್ಲೂ ಆರೋಗ್ಯಕರ ಕಣ್ಣುಗಳ ಆರೈಕೆ ಮಾಡಲು ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಪೋಷಕಾಂಶಗಳ ಬಗ್ಗೆ ಇಲ್ಲಿ
ನವೆಂಬರ್ 14 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಭಾರತ ತಂಡದಿಂದ ಸ್ಟಾರ್ ಆಟಗಾರನನ್ನು ಬಿಡುಗಡೆ ಮಾಡಿದೆ.
Health Tips: ವಯಸ್ಸಾದಂತೆ ದೇಹದ ಶಕ್ತಿ, ಸಮತೋಲನ ಮತ್ತು ಚಲನ ಸಾಮರ್ಥ್ಯ ನಿಧಾನವಾಗಿ ಕುಗ್ಗತೊಡಗುತ್ತದೆ. ವಿಶೇಷವಾಗಿ ಕಾಲುಗಳು ಮತ್ತು ಮೊಣಕಾಲುಗಳ ಬಲ ಕಡಿಮೆಯಾಗುವುದರಿಂದ ನಡೆಯುವುದು, ಮೆಟ್ಟಿಲು ಏರುವುದು ಅಥವಾ ನಿಂತುಕೊಳ್ಳುವುದ
ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಆಶಸ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಡಬಲ್ ಶಾಕ್ ಎದುರಿಸಿದೆ.
ಐಪಿಎಲ್ 2025 ರಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತಿಹಾಸ ಸೃಷ್ಟಿಸಿತ್ತು. ಇದೀಗ ಮುಂಬರುವ ಆವೃತ್ತಿಗೂ ಟ್ರೋಫಿ ಉಳಿಸಿಕೊಳ್ಳಲು ಆರ್ಸಿಬಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ.
ಲವ್ ಮಾಕ್ಟೆಲ್-3 ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಪ್ರೇಮಿಗಳ ದಿನದಂದೇ ಈ ಚಿತ್ರ ರಿಲೀಸ್ ಮಾಡುವ ಗುರಿ ಕೂಡ ಇದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗಿಲ್ಲಿ ನಟ ಆಟ ಆಡ್ತಿಲ್ವೇ? ಗಿಲ್ಲಿ ಆಟಕ್ಕೆ ಪ್ಲಸ್ಸಾ ಇಲ್ಲ ಮೈನಸ್ಸಾ? ಗಿಲ್ಲಿ ಗೇಮ್ ನಿಜಕ್ಕೂ ಫುಲ್ ತಮಾಷೆನೇ ನೋಡಿ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಭಾರತ ಚಿತ್ರರಂಗದ ಸ್ಟಾರ್ ಡೈರಕ್ಟರ್ ಎಸ್. ಎಸ್ ರಾಜಮೌಳಿ ಮತ್ತು ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ಎಸ್ಎಸ್ಎಂಬಿ 29 ಚಿತ್ರದ ಮತ್ತೊಂದು ಬಿಗ್ ಅಪಡೇಟ್ ಸಿಕ್ಕಿದೆ.
ಡೆವಿಲ್ ಚಿತ್ರದ ಇನ್ನು ಒಂದು ಹಾಡು ರಿಲೀಸ್ ಆಗುತ್ತಿದೆ. ಈ ಭಾನುವಾರವೆ ಅದು ಬಿಡುಗಡೆ ಆಗುತ್ತದೆ. ಡೈರೆಕ್ಟರ್ ಮಿಲನ ಪ್ರಕಾಶ್ ಎಲ್ಲರೂ ಸಜ್ಜಾಗಿ ಅಂತಲೂ ಕೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮಾಜಿ ನಾಯಕ ರೋಹಿತ್ ಶರ್ಮಾ ಅಗ್ರ ಸ್ಥಾನವನ್ನು ಉಳಿಸಿಕೊಂಡರೆ, ನಾಯಕ ಶುಭ್ಮನ್ ಗಿಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪಾಕಿಸ್ತಾನದ ಆಟಗಾರ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಟಾಪ್
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನವೆಂಬರ್ 14 ರಿಂದ ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕಾಂತಾರ ಚಾಪ್ಟರ್ ಒನ್ ಚಿತ್ರ ಓಟಿಟಿಗೆ ಬಂದಾಗಿದೆ. ದಕ್ಷಿಣ ಭಾರತದ ಎಲ್ಲ ಭಾಷೆಯಲ್ಲೂ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಹಿಂದಿ ವರ್ಶನ್ ಮಾತ್ರ ಇನ್ನೂ ಸ್ಟ್ರೀಮಿಂಗ್ ಆಗಿಲ್ಲ. ಆದರೆ, ಅದಕ್ಕೂ ಈಗ ಡೇಟ್ ಫಿಕ್ಸ್ ಆಗಿದೆ.
ಎಡರೂ ಕೈಗಳಿಲ್ಲದೇ ಜನಿಸಿದ ಈಕೆ, ಕ್ರೀಡಾಲೋಕದಲ್ಲಿ ಮಾಡಿದ ಸಾಧನೆ ದೊಡ್ಡದು. ಕೈ ಇಲ್ಲದಿದ್ರೆ ಏನಾಯ್ತು, ಕಾಲಿದೆಯೆಲ್ಲಾ ಅಂತಾ ಅವುಗಳನ್ನೇ ತನ್ನ ಕೈ ಎಂದು ಭಾವಿಸಿ, ಇಂದು ಬಿಲ್ಲುಗಾರಿಕೆಯಲ್ಲಿ ಭಾರತದ ಹೆಸರನ್ನು ವಿಶ್ವಮಟ್ಟದ
ಅಯೋಗ್ಯ-2 ಸಿನಿಮಾದಲ್ಲಿ ಭೂಮಿ ತೂಕದ ಒಂದು ಪಾತ್ರ ಇದೆ. ಅದನ್ನ ಸ್ಯಾಂಡಲ್ವುಡ್ನ ಆಲ್ ಟೈಮ್ ಸೂಪರ್ ಸ್ಟಾರ್ ಮಾಡುತ್ತಿದ್ದಾರೆ. ಆದರೆ, ಅವರು ಯಾರು ಅನ್ನೋದನ್ನ ಡೈರೆಕ್ಟರ್ ಮಹೇಶ್ ಕುಮಾರ್ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ. ಅದ
Home Remedies: ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ ? ಸೊಳ್ಳೆ ಕಾಟದಿಂದ ಬೇಸೆತ್ತು ಹೋಗಿದ್ದೀರಾ? ಹಾಗಾದ್ರೆ ಈ ಸುಲಭವಾದ ಟ್ರಿಕ್ಸ್ ಟ್ರೈ ಮಾಡಿ ನೋಡಿ
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವ ಮುನ್ನ ರವೀಂದ್ರ ಜಡೇಜಾ ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.
ಸೋಪಿನ ಕಲೆ, ನೀರಿನ ಕಲೆಗಳು ಮತ್ತು ಕೊಳಕು ಸಂಗ್ರಹವು ಸ್ನಾನಗೃಹದ ಅಂಚುಗಳು ಮತ್ತು ಫಿಟ್ಟಿಂಗ್ಗಳನ್ನು ಬೇಗನೆ ಕೊಳಕಾಗಿ ಅಸಹ್ಯವಾಗಿ ಕಾಣುವಂತೆ ಮಾಡುತ್ತದೆ. ಆದರೆ ಅಡುಗೆ ಸೋಡಾ ಮತ್ತು ವಿನೆಗರ್ ಬಳಸಿ ಸ್ನಾನಗೃಹದ ಜಿಡ್ಡಿನ ಕ
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆ, ನಿಶ್ಚಿತಾರ್ಥದ ಸುದ್ದಿ ಗರ್ಲ್ ಫ್ರೆಂಡ್ ಸಿನಿಮಾ ಬಿಡುಗಡೆ ವೇಳೆ ಜೋರಾಗಿದೆ. ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ನವೆಂಬರ್ 14ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಟಾಪ್ -5 ಭಾರತೀಯರು ಯಾರೆಂದು ನೋಡೋಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ತವರು ಪಂದ್ಯಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೇರೆ ಕಡೆಗೆ ಸ್ಥಳಾಂತರವಾಗುತ್ತಿವೆ.
ಸು ಫ್ರಮ್ ಸೋ ಸಿನಿಮಾ 100 ಕೋಟಿ ಗಳಿಸಿದೆ. ಪೆಯ್ಡ್ ಪ್ರೀಮಿಯರ್ ತಂತ್ರ ಯಶಸ್ವಿಗಾಗಿದೆ. ಜೈ ತಂಡವೂ ಮಸ್ಕತ್, ಬಹ್ರೆನ್, ಬೆಂಗಳೂರು, ಶಿವಮೊಗ್ಗ, ಮಂಗಳೂರಿನಲ್ಲಿ ಪೆಯ್ಡ್ ಪ್ರೀಮಿಯರ್ ಆಯೋಜಿಸಿದೆ.
ಅನೇಕ ಮಂದಿ ತಮ್ಮ ತೂಕ ಇಳಿಸಿಕೊಳ್ಳುವ ಆಹಾರ ಪಟ್ಟಿಯಲ್ಲಿ ಮೊಟ್ಟೆಯನ್ನು ಸೇರಿಸಿಕೊಳ್ಳುತ್ತಾರೆ. ಆದರೆ, ಇವುಗಳನ್ನು ತಿನ್ನುವುದರ ಆಧಾರದ ಮೇಲೆ ಅವುಗಳಲ್ಲಿರುವ ಕ್ಯಾಲೊರಿಗಳು ಮತ್ತು ಕೊಬ್ಬಿನ ಅಂಶವು ಬದಲಾಗುತ್ತದೆ.
ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಹೈದರಬಾದ್ ನಲ್ಲಿ ಗ್ಲೋಬಲ್ ಟ್ರಾಟ್ಟರ್ ಈವೆಂಟ್ ಮೂಲಕ ಸೌಂಡ್ ಮಾಡಲಿದೆ. ಜಸ್ಟ್ ಟೈಟಲ್ ರಿಲೀಸ್ಗೆ ಇಷ್ಟೊಂದು ಅದ್ಧೂರಿತನವಾ?
ಗಂಟಲು ಒಣಗುವುದು ನಿದ್ರೆ, ಉಸಿರಾಟ ಮಾದರಿ, ಜಲಸಂಚಯ, ಸ್ಲೀಪ್ ಅಪ್ನಿಯಾ, ಆಸಿಡ್ ರಿಫ್ಲಕ್ಸ್, ಅಲರ್ಜಿಗಳು, ಔಷಧದ ಅಡ್ಡಪರಿಣಾಮಗಳಿಂದ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಈಡನ್ ಗಾರ್ಡನ್ನಲ್ಲಿ ಟೆಸ್ಟ್ ಸರಣಿಯನ್ನ ಆರಂಭಿಸಲಿದೆ. ಈ ಸುದ್ದಿಯಲ್ಲಿ ಟೀಮ್ ಇಂಡಿಯಾ ಯಾವ ಐದು ಮೈದಾನಗಳಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದೆ? ಎಂಬುದನ್ನ ತಿಳಿದುಕೊ
ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಸರ್ಪ ಸಂಸ್ಕಾರ ಸೇವೆ ಕೂಡ ನೆರವೇರಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ವಿಜಯಲಕ್ಷ್ಮಿ ಕಾಪಾಡು ತಾಯಿ ಅಂತ ದೇವರ ಮೊರೆ ಹೋಗಿದ್ದು ದೇವರ ಶ್ರೀರಕ್ಷೆ ಪಡೆದು ದಾಸನಿಗೆ ಕೊಡ್ತಾರ ಅನ್ನೊ ಪ್ರಶ್ನೆ ಮೂಡಿದೆ. ಕಾಮಾಕ್ಯೆಗೆ ಹೋಗಿ ಈಗ ರಕ್ಷೆ ಹಿಡಿದಿರುವ ವಿಜಯಲಕ್ಷ್ಮಿ ಪೂಜೆ ಫಲಿಸುತ್ತಾ?
ಮಹಿಳೆಯರ ಜೀವನದಲ್ಲಿ ಎದುರಾಗುವ ಈ ಹಂತವನ್ನು ಸರಾಗವಾಗಿಸಲು ಸಹಾಯ ಮಾಡುವ ಕೆಲವು ಪ್ರಮುಖ ಪೋಷಕಾಂಶಗಳಿವೆ. ಉದಾಹರಣೆಗೆ ಮನಸ್ಥಿತಿಯನ್ನು ನಿಯಂತ್ರಿಸುವುದು, ಮೂಳೆಯ ಆರೋಗ್ಯ ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್
ಪಪ್ಪಾಯಿ ಪಪೈನ್ ಕಿಣ್ವ, ವಿಟಮಿನ್ ಸಿ, ವಿಟಮಿನ್ ಎ, ಫೈಬರ್ ಹೊಂದಿದ್ದು ಜೀರ್ಣಕ್ರಿಯೆ, ಹೃದಯ ಆರೋಗ್ಯ, ಚರ್ಮ ಮತ್ತು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ. ಹಾಗಾಗಿ ಅತಿಯಾಗಿ ಪಪ್ಪಾಯಿ ಸೇವನೆಯನ್ನು ತಪ್ಪಿಸಿ.
ವೈಭವ್ ಸೂರ್ಯವಂಶಿ ಅಫ್ಘಾನಿಸ್ತಾನದೊಂದಿಗಿನ ತ್ರಿಕೋನ ಸರಣಿಯ ಭಾಗವಾಗುವುದು ಸಹಜ ಎಂಬ ಅಭಿಪ್ರಾಯಗಳಿದ್ದವು. ಅಂತಹ ಸಮಯದಲ್ಲಿ, ಈ ಸರಣಿಯನ್ನು ಆಡುವ ಎರಡು ಭಾರತೀಯ ತಂಡಗಳಲ್ಲಿ ವೈಭವ್ ಅವರ ಹೆಸರು ಇಲ್ಲದಿರುವುದು ಆಶ್ಚರ್ಯಕರವ
ದಕ್ಷಿಣ ಆಫ್ರಿಕಾ ಈ ಪ್ರವಾಸವನ್ನು ಮೊದಲು ಟೆಸ್ಟ್ ಸರಣಿಯೊಂದಿಗೆ ಪ್ರಾರಂಭಿಸಲಿದೆ. ಮೊದಲ ಟೆಸ್ಟ್ ನವೆಂಬರ್ 14 ರಿಂದ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ.
ತನ್ನ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿದ್ದಂತೆ, ಸ್ವತಃ ಅವರೇ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದು, ಚಿತ್ರದಲ್ಲಿರುವ ಮಹಿಳೆ ನಿಜವಾಗಿಯೂ ತನ್ನ ಪತ್ನಿ ಎಂದು ಸ್ಪಷ್ಟಪಡಿಸಿದ್ದಾರೆ.
ಮನುಷ್ಯನು ಮೂತ್ರಪಿಂಡಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡದೇ ಮೂತ್ರಕೋಶದಲ್ಲಿ 400-500 ಮಿಲಿ ಲೀಟರ್ ಮೂತ್ರವನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳಬಹುದು. ಅಂದರೆ ಇದು ಸುಮಾರು 6-8 ಗಂಟೆಗಳ ಮೂತ್ರ ಉತ್ಪಾದನೆಯಾಗಿರುತ್ತದೆ.
ಧ್ರುವ ಸರ್ಜಾ ಕೆಡಿ ಮೂವಿ ರಿಲೀಸ್ಗೆ ಮೊದಲೇ ನೆಕ್ಸ್ಟ್ ಮೂವಿಯ ಹೀರೋಯಿನ್ ಫಿಕ್ಸ್! ಕೇರಳದ ಚೆಲುವೆ ಆ್ಯಕ್ಷನ್ ಪ್ರಿನ್ಸ್ಗೆ ಜೋಡಿ.
ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೇವಲ ಏಕದಿನ ಕ್ರಿಕೆಟ್ ಆಡುತ್ತಾರೆ. ಹೀಗಾಗಿ, ಅವರ ಪಂದ್ಯ ಫಿಟ್ನೆಸ್ ಪ್ರಮುಖ ಸಮಸ್ಯೆಯಾಗಿದೆ.
ತಿಥಿ ಸಿನಿಮಾದ ಗಡ್ಡಪ್ಪ ಪಾತ್ರದಿಂದ ಫೇಮಸ್ ಆದ ಚನ್ನೇಗೌಡ ಮಂಡ್ಯ ನೊದೆಕೊಪ್ಪಲು ಗ್ರಾಮದಲ್ಲಿ ನಿಧನರಾದರು. 11ಕ್ಕೂ ಹೆಚ್ಚು ಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು.

20 C