Indian Traditions: ಮಂಗಳವಾರ, ಶುಕ್ರವಾರ, ಅಷ್ಟೇ ಅಲ್ಲ ಸಂಜೆ ಹಾಗೂ ರಾತ್ರಿ ಹೊತ್ತಲ್ಲಿ ಉಗುರು ಕಟ್ ಮಾಡ್ಬೇಡಿ ಅಂತ ಮನೆಯ ಹಿರಿಯರು ಹೇಳ್ತಾನೆ ಇರ್ತಾರೆ. ಆದ್ರೆ ಕೆಲವರು ಇದನ್ನೆಲ್ಲಾ ನಂಬೋದಿಲ್ಲ. ಆದ್ರೆ ಇದರ ಹಿಂದಿರೋ ಕಾರಣ ಗೊತ್ತಾದ್ರೆ
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಸ್ಟಾರ್ ದಂಪತಿ ತಮ್ಮ ಮೊದಲ ಮಗುವಾಗಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.
ಸಬ್ಬಕ್ಕಿ ಅಥವಾ ಸಾಬುದಾನ ಖಿಚಡಿ ತಯಾರಿಸುವಲ್ಲಿ ಪ್ರಮುಖವಾದ ವಿಷಯವೆಂದರೆ ಅದನ್ನು ಸರಿಯಾಗಿ, ಸಮಪ್ರಮಾಣದ ನೀರಿನಲ್ಲಿ ನೆನೆಸಿಡುವುದು. ಈ ಟಿಪ್ಸ್ ಯೂಸ್ ಮಾಡಿದ್ರೆ ನೀವು ಪ್ರತಿ ಬಾರಿಯೂ ನಯವಾದ, ರುಚಿಕರವಾದ ಮತ್ತು ಆರೋಗ್ಯಕ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದ ವಿಷ ಹೊರಹಾಕಲು, ಜೀರ್ಣಕ್ರಿಯೆ ಸುಧಾರಿಸಲು, ತೂಕ ಇಳಿಸಲು ಸಹಾಯವಾಗುತ್ತದೆ. ಊಟಕ್ಕೂ ಮುನ್ನ, ವ್ಯಾಯಾಮಕ್ಕೂ ಮುನ್ನ ನೀರು ಕುಡಿಯುವುದು ಪರಿಣಾಮಕಾರಿ ಆಗಿ
ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಇಂಗ್ಲೆಂಡ್ನಲ್ಲಿ ತಮ್ಮ ಪ್ರವಾಸದ ಸಂದರ್ಭದಲ್ಲಿ ಕಿಂಗ್ ಚಾರ್ಲ್ಸ್ III ರವರನ್ನು ಭೇಟಿಯಾದರು. ಈ ಭೇಟಿಯು ಕ್ಲಾರೆನ್ಸ್ ಹೌಸ್ನ ಉದ್ಯಾನದಲ್ಲಿ ನಡೆಯಿತು, ಇದನ್ನು ಕಿಂಗ್ ಚಾರ್ಲ
ಪ್ರತಿ ವರ್ಷ ಜುಲೈ 15ರಂದು, ʻವಿಶ್ವ ಯುವ ಕೌಶಲ್ಯ ದಿನʼವನ್ನು ಆಚರಿಸಲಾಗುತ್ತದೆ. ಈ ದಿನ ಯುವಜನರಿಗೆ ನಿರಂತರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಕೌಶಲ್ಯಗಳೊಂದಿಗೆ ಸಬಲೀಕರಣಗೊಳಿಸುವ ಮಹತ್
ಭಾರತ ತಂಡ ಲಾರ್ಡ್ಸ್ನಲ್ಲಿ 22 ರನ್ಗಳಿಂದ ಸೋತಿದ್ದು, ರವೀಂದ್ರ ಜಡೇಜಾ 61 ರನ್ಗಳ ಅಜೇಯ ಹೋರಾಟ ತೋರಿದರು. 3-0 ಮುನ್ನಡೆ ಸಾಧ್ಯವಾಗದ ನೋವು, 1-2 ಅಂತರದಲ್ಲಿ ಭಾರತ, ಮುಂದಿನ ಟೆಸ್ಟ್ ಮ್ಯಾಂಚೆಸ್ಟರ್ನಲ್ಲಿ.
Arijit Singh : ಅರಿಜಿತ್ ಸಿಂಗ್ ಪ್ರಸ್ತುತ ತಮ್ಮ ಚಿತ್ರದ ಸ್ಕ್ರಿಪ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ಇನ್ನೂ ಪಾತ್ರವರ್ಗವನ್ನು ಆಯ್ಕೆ ಮಾಡಿಲ್ಲ. ಅರಿಜಿತ್ ಸಿಂಗ್ ಅವರ ಸಂಗೀತ ಪ್ರಯಾಣವು 2005 ರಲ್ಲಿ ಫೇಮ್ ಗುರುಕುಲ್ ಎಂಬ ರಿಯಾಲ
ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಏಕರೂಪದ ಟಿಕೆಟ್ ದರ ನಿಗದಿಪಡಿಸುವ ಕರ್ನಾಟಕ ಸಿನಿಮಾ ನಿಯಂತ್ರಣ (ತಿದ್ದುಪಡಿ) 2025ರ ಕರಡು ಅಧಿಸೂಚನೆಯನ್ನು ಮಂಗಳವಾರ ಪ್ರಕಟಿಸಿದೆ.
Actor: ಮಾಧುರಿ ದೀಕ್ಷಿತ್ ಕೇವಲ 17 ನೇ ವಯಸ್ಸಿನಲ್ಲಿಯೇ ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದ ನಟಿ. ಅವರು ಆಬೋಧ್ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲಿ ಮಾಧುರಿ ಅವರ ಪಾತ್ರ ಎಲ್ಲರ ಗ
ಎರಡನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ಗೆ 58 ರನ್ಗಳ ರಾತ್ರಿ ಸ್ಕೋರ್ನೊಂದಿಗೆ ಬ್ಯಾಟಿಂಗ್ ಮಾಡಿದ ಭಾರತ 170 ರನ್ಗಳಿಗೆ ಆಲೌಟ್ ಆಯಿತು. ಪರಿಣಾಮವಾಗಿ, ಇಂಗ್ಲೆಂಡ್ 22 ರನ್ಗಳಿಂದ ಗೆದ್ದಿತು. ಈ ಗೆಲುವಿನೊಂದಿಗೆ, ಇಂಗ್ಲೆಂಡ್ 5 ಪಂ
ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ವಿಫಲರಾದ ವೈಭವ್, ಎರಡನೇ ಇನ್ನಿಂಗ್ಸ್ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ನಿಂದ ಮಿಂಚಿದರು. ಕೇವಲ 44 ಎಸೆತಗಳಲ್ಲಿ 56 ರನ್ಗಳನ್ನು (9 ಬೌಂಡರಿ, 1 ಸಿಕ್ಸರ್) ಗಳಿಸಿದ ಅವರು, ತಂಡದ
ಸು ಫ್ರಮ್ ಸೋ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದರಲ್ಲಿ ಚಿತ್ರದ ಟೈಟಲ್ ಮೀನಿಂಗ್ ರಿವೀಲ್ ಆಗಿದೆ. ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.
ನಿಮ್ಮ ಮನೆಯಲ್ಲೂ ಸಿಲಿಂಡರ್ ಗ್ಯಾಸ್ ಬೇಗನೆ ಖಾಲಿಯಾಗುತ್ತಿದ್ದರೆ, ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಇಂದು ನಾವು ಗ್ಯಾಸ್ ಬೇಗನೆ ಖಾಲಿಯಾಗಲು ಕಾರಣವಾಗುವ ಕೆಲವು ತಪ್ಪುಗಳ ಬಗ್ಗೆ ಮತ್ತು
128 ವರ್ಷಗಳ ನಂತರ ಕ್ರಿಕೆಟ್ 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಮರಳಲಿದೆ. 6 ತಂಡಗಳು ಟಿ20 ಮಾದರಿಯಲ್ಲಿ ಸ್ಪರ್ಧಿಸಲಿವೆ. ಪಂದ್ಯಗಳು ಪೊಮೊನಾದ ಫೇರ್ಪ್ಲೆಕ್ಸ್ನಲ್ಲಿ ನಡೆಯಲಿವೆ.
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ ಮೂರು ವಿಕೆಟ್ ಪಡೆದರೆ, ಕಾರ್ ಎರಡು, ಕ್ರಿಸ್ ವೋಕ್ಸ್ ಮತ್ತು ಶೋಯೆಬ್ ಬಶೀರ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ಟೆಸ್ಟ್ಗಳ ಸರಣಿಯಲ್
ಪ್ರಣಯ ರಾಜ ಶ್ರೀನಾಥ್ ಮತ್ತು ಗೀತಾ ಶ್ರೀನಾಥ್ ಲವ್ ಸ್ಟೋರಿ ಸ್ಪೆಷಲ್ ಆಗಿದೆ. ಗೀತಾ ಕಾಲೇಜು ಹೋಗ್ತಿದ್ದ ಸಮಯದಲ್ಲಿಯೇ ಶ್ರೀನಾಥ್ ಅವರು ಗೀತಾ ಅವರ ಪ್ರೀತಿಯಲ್ಲಿ ಬಿದ್ದದ್ದರು. ಕಾಲೇಜು ಮುಗಿಸಿ ಹೊರಗೆ ಬರೋವರೆಗೂ ಕಾಲೇಜು ಹೊರ
Panchayat : ನಟ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪಂಚಾಯತ್ ವೀಕ್ಷಿಸುವ ವೀಕ್ಷಕರು ಈ ಸುದ್ದಿಯನ್ನು ಓದಿ ಆಘಾತಕ್ಕೊಳಗಾಗಿದ್ದಾರೆ.
ಲಾರ್ಡ್ಸ್ ಟೆಸ್ಟ್ ಸೋಲು ಟೀಮ್ ಇಂಡಿಯಾ ಆಟಗಾರರ ಹೃದಯವನ್ನ ಛಿದ್ರಗೊಳಿಸಿದೆ. ಗೆಲುವಿನ ಸಮೀಪ ಬಂದಿದ್ದರೂ, ಪಂದ್ಯವನ್ನ ಕಳೆದುಕೊಂಡ ನೋವಿನಲ್ಲಿದೆ. ಐದನೇ ದಿನದಾಟಕ್ಕೆ 6 ವಿಕೆಟ್ಗಳು ಬಾಕಿ ಇರುವಾಗ ಟೀಮ್ ಇಂಡಿಯಾ 135 ರನ್ಗಳ ಗು
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ 27 ವರ್ಷದ ಗುಜರಾತ್ ಪ್ರವಾಸಿ ಸತೀಶ್ ರಾಜೇಶ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಪೈಲಟ್ ಸೂರಜ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು, ಆಸ್ಟ್ರೇಲಿಯಾವು ತಮ್ಮ ಎರಡನೇ ಇನ್ನಿಂಗ್ಸ್ನಲ್ಲಿ 121 ರನ್ಗಳಿಗೆ ಆಲೌಟ್ ಆಗಿ, ವೆಸ್ಟ್ ಇಂಡೀಸ್ಗೆ 204 ರನ್ಗಳ ಗುರಿಯನ್ನು ನೀಡಿತು. ವೆಸ್ಟ್ ಇಂಡೀಸ್ನ ಆಲ್ಝಾರಿ ಜೋಸೆಫ್ (5/27) ಮತ್ತು ಶ
ಮಳೆಗಾಲದಲ್ಲಿ ಕೂದಲು ಉದುರುವಿಕೆ ಮತ್ತು ಶುಷ್ಕತೆಯನ್ನು ತಡೆಯಲು, ಪ್ಲಾಸ್ಟಿಕ್ ಅಥವಾ ಟೋಪಿಯಿಂದ ಕೂದಲನ್ನು ಮುಚ್ಚಿ, ಶಾಂಪೂ ಬಳಸಿ ತೊಳೆಯಿರಿ, ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿ, ಮತ್ತು ಹೇರ್ ಕಂಡಿಷನರ್ ಬಳಸಿ.
ಜನಪ್ರಿಯ ಬಂಗಾಳಿ ಟಿವಿ ನಟಿ ಸುಮಿ ಹರ್ ಚೌಧರಿ ಬೀದಿಯಲ್ಲಿ ಅಲೆಮಾರಿಯಂತೆ ಕಂಡುಬಂದಿದ್ದು, ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ. ಪೊಲೀಸರು ಆಕೆಯನ್ನು ರಕ್ಷಿಸಿ, ಮಹಿಳಾ ಪೊಲೀಸ್ ಠಾಣೆಗೆ ಕರೆತಂದು, ಚಿಕಿತ್ಸೆ ನೀಡುತ್ತಿದ್ದಾ
Yogi Adityanath : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನವನ್ನು ಆಧರಿಸಿದ ' ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್ ' ಪುಸ್ತಕದಿಂದ ಸ್ಫೂರ್ತಿ ಪಡೆದ ಈ ಚಿತ್ರವನ್ನು ಆಗಸ್ಟ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡ
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಈ ಪಂದ್ಯದಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದರು. ಕೇವಲ 15 ಎಸೆತಗಳಲ್ಲಿ ಐದು ವಿಕೆಟ್ಗಳನ್ನು ಪಡೆಯುವ ಮೂಲಕ ಸ್ಟಾರ್ಕ್, ಟೆಸ್ಟ್ ಕ್ರಿಕೆಟ್ನಲ್ಲಿ ಕನಿಷ್ಠ ಎಸೆತಗಳಲ್ಲಿ ಐದು ವ
Lokesh Kanagaraj : 2023 ರ ಆಕ್ಷನ್ ಥ್ರಿಲ್ಲರ್ (Action thriller) ಚಿತ್ರದಲ್ಲಿ ಲೋಕೇಶ್ ಅವರಿಗೆ ದೊಡ್ಡ ಪಾತ್ರವನ್ನು ನೀಡದಿದ್ದಕ್ಕಾಗಿ ಅವರ ಮೇಲೆ ಕೋಪಗೊಂಡಿದ್ದೇನೆ ಎಂದು ಹೇಳಿದ್ದರು. ಈ ಬಗ್ಗೆ ಲೋಕೇಶ್ ಅವರು ಸಂದರ್ಶನವೊಂದರಲ್ಲಿ (Interview) ಪ್ರತಿಕ್ರ
ಟಿವಿ ಪರದೆಗಳನ್ನು ಸ್ವಚ್ಛಗೊಳಿಸುವಾಗ ಗ್ಲಾಸ್ ಕ್ಲೀನರ್, ಆಲ್ಕೋಹಾಲ್ ಆಧಾರಿತ ಕ್ಲೀನರ್, ಒರಟು ಬಟ್ಟೆ, ಸ್ಪ್ರೇ ಬಾಟಲಿ, ನೇಲ್ ಪಾಲಿಷ್ ರಿಮೂವರ್, ಬೇಬಿ ವೈಪ್ಸ್, ಶುಚಿಗೊಳಿಸುವ ಪುಡಿ ಬಳಸಬೇಡಿ.
ಕಾಲೇಜು ದಿನಗಳಲ್ಲಿ, ಇಬ್ಬರೂ ಒಟ್ಟಿಗೆ ಸುತ್ತಾಡುವಾಗ, ಅವರ ಸ್ನೇಹ ಕ್ರಮೇಣ ಗಾಢವಾದ ಸಂಬಂಧವಾಗಿ ಮಾರ್ಪಟ್ಟಿತು. 2007 ರಲ್ಲಿ, ಅವರ ಸ್ನೇಹವು ಪ್ರೀತಿಯಾಗಿ ಬೆಳೆಯಿತು, ಮತ್ತು ಇದು ಅವರ ಜೀವನದ ಒಂದು ರೋಮಾಂಚಕ ಆರಂಭವಾಯಿತು. ಒಟ್ಟಿಗ
ತಮಿಳು ಚಿತ್ರದಲ್ಲಿ ಸ್ಟಂಟ್ ಮಾಡುವಾಗ ಪ್ರಸಿದ್ಧ ಸ್ಟಂಟ್ಮ್ಯಾನ್ ಎಸ್ಎಂ ರಾಜು ಅವರು ಅಪಘಾತದ ನಂತರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ನಿರ್ದೇಶಕ ಪಾ ರಂಜಿತ್ ಮತ್ತು ಮೂವರ ವಿರುದ್ಧ ನಿರ್ಲಕ್ಷ್ಯದ ಸಂಬಂಧ ಪ್ರಕರಣ ದಾಖಲಾಗ
Serial: ವೀಕ್ಷಕರು ಒಂದು ಕಡೆ ಬಿಗ್ ಬಾಸ್ ಬರ್ತಿದೆ ಅಂತ ಖುಷಿಯಲ್ಲಿ ಇದ್ದರೆ, ಇನ್ನೊಂದು ಕಡೆ ಫೇವರೆಟ್ ಸೀರಿಯಲ್ ಅಂತ್ಯ ಕಾಣುತ್ತಾ ಅನ್ನೋ ಚಿಂತೆ ಬೇರೆ.
ಇಂಗ್ಲೆಂಡ್ ವಿರುದ್ಧ 193 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಲಾರ್ಡ್ಸ್ ಟೆಸ್ಟ್ನ ಕೊನೆಯ ದಿನದಂದು 170 ರನ್ಗಳಿಗೆ ಆಲೌಟ್ ಆಗಿತ್ತು. 30 ಎಸೆತಗಳಿಗೆ ಬೌಲರ್ಗಳನ್ನು ಧೈರ್ಯದಿಂದ ಎದುರಿಸಿದ ಮೊಹಮ್ಮದ್ ಸಿರಾಜ್, ಶೋಯೆಬ್ ಬಶೀ
2023ರ ಸೆಪ್ಟೆಂಬರ್ 16ರಂದು ಅವರು ತಮ್ಮ YouTube ಚಾನೆಲ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಹೃದಯದ ರಕ್ಷಣೆಗೆ ಸಹಾಯಮಾಡುವ 10 ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾಂಬಾರ್ ಜೊತೆ ವಡೆ ತಿನ್ನುವುದಲ್ಲಿ ಸಿಗುವ ಮಜವೇ ಬೇರೆ. ಅನೇಕ ಮಂದಿ ಸಂಜೆ ಸ್ನ್ಯಾಕ್ಸ್ ಆಗಿ ಟೀ-ಕಾಫಿ ಜೊತೆಗೆ ವಡೆ ತಿನ್ನುತ್ತಾರೆ. ಆದರೆ ವಡೆ ತಿನ್ನುವ ಮೂಲಕ ಮಧ್ಯದಲ್ಲಿ ತೂತು ಏಕಿರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದ
Actress: ಸರೋಜಾದೇವಿಯ ನಗು, ನಾಟ್ಯ, ಸಂಭಾಷಣೆ ಹೇಳುವ ರೀತಿ ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ಅವರು ಕೇವಲ ನಟಿಯಾಗಿರಲಿಲ್ಲ, ಅದೆಷ್ಟೋ ಯುವತಿಯರಿಗೆ ಸ್ಫೂರ್ತಿಯಾಗಿದ್ದರು.
ಯುವ ಜೋಡಿ ಅತಿರೇಕದ ರೊಮ್ಯಾಂಟಿಕ್ ವಿಡಿಯೋವನ್ನು ಜನರು ವೈರಲ್ ಮಾಡ್ತಿದ್ದಾರೆ. ಈ ವಿಡಿಯೋ ಫುಲ್ ವೈರಲ್ ಆಗಿದ್ದು, ಇಂಟರ್ನೆಟ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
Actress B Saroja Devi Funeral | ನಟಿ ಸರೋಜಾದೇವಿ ಸಹಾಯದ ಬಗ್ಗೆ ಲೇಡಿಸ್ ಹೇಳಿದ್ದೇನು? | N18V
Actress B Saroja Devi Funeral | ಹುಟ್ಟೂರಲ್ಲಿ ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ | N18V
Actor Pallavi Rao : ಹೊಂದಾಣಿಕೆಯ ಕೊರತೆಯೇ ವಿಚ್ಛೇದನಕ್ಕೆ ಕಾರಣ ಎಂದು ಪಲ್ಲವಿ ಹೇಳಿದ್ದಾರೆ. ಇವರಿಬ್ಬರಿಗೂ ಇಬ್ಬರು ಮಕ್ಕಳಿದ್ದು, ಮಕ್ಕಳ ಸಾಕುವ ಜವಾಬ್ದಾರಿಯನ್ನು ಪಲ್ಲವಿ ವಹಿಸಿಕೊಳ್ಳಲಿದ್ದಾರೆ.
ರಿಯಲ್ ಸ್ಟಾರ್ ಉಪ್ಪಿ ನಟಿಸಿರುವ 'ಕೂಲಿ' ಸಿನಿಮಾ 350 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದೆ. ನಿರ್ದೇಶಕ ಲೋಕೇಶ್ ಕನಕರಾಜ್ ಸಂಭಾವನೆ ಎಷ್ಟು ಗೊತ್ತಾ?
ಇಂಗ್ಲೆಂಡ್ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ಬೆರಳಿನ ಮೂಳೆ ಮುರಿತದಿಂದ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಲಾರ್ಡ್ಸ್ನಲ್ಲಿ ಇಂಗ್ಲೆಂಡ್ 22 ರನ್ಗಳಿಂದ ಗೆದ್ದಿತ್ತು. ಆದರೆ ಇದು ಇಂಗ್ಲೆಂಡ್ ತಂಡಕ್ಕೆ
ಬೆನ್ನುನೋವು ದೀರ್ಘಕಾಲ ಕುಳಿತುಕೊಳ್ಳುವವರು ಅಥವಾ ಬಾಗಿ ಕೆಲಸ ಮಾಡುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೋಮಿಯೋಪತಿಯಲ್ಲಿ ರುಸ್ ಟಾಕ್ಸ್, ಎಪಿಫಿಲಮ್, ಕ್ಯಾಂಡಿಕಾ, ಬ್ಯೂಟಾ, ಹೈಪರಿಕಮ್ ಔಷಧಿಗಳು ಪರಿಣಾಮಕಾರಿ.
Actress SarojaDevi Passed Away | ಭಾರತ ದೇಶದ 2ನೇ ಲೇಡಿ ಸೂಪರ್ ಸ್ಟಾರ್ ಸರೋಜಾ ದೇವಿ | N18V
Umashree On SarojaDevi Passes Away | ಇವರಷ್ಟು ದೊಡ್ಡ ಸಾಧನೆ ಯಾರೂ ಮಾಡಿಲ್ಲ | N18V
Actress Saroja Devi Funeral | ಸರೋಜಾ ದೇವಿ ಅಂತ್ಯಕ್ರಿಯೆ ಗುಂಡಿ ತೋಡಿದ ಸ್ಥಳೀಯರು | N18V
Shubman Gill Shatters Rahul Dravid's 23-Year-Old Record | ದ್ರಾವಿಡ್ರ 23 ವರ್ಷಗಳ ಹಳೆಯ ದಾಖಲೆ ಮುರಿದ ಗಿಲ್ | N18G
Actress B Saroja Devi Funeral | ರಾಮನಗರದಲ್ಲಿ ರಸ್ತೆ ಮಧ್ಯೆಯೇ ಸರೋಜಾದೇವಿಗೆ ಅಂತಿಮ ನಮನ | N18V
V1 Murder Case ಸಿನಿಮಾ ನೋಡು ನೋಡುತ್ತಿದ್ದಂತೆ ನಿಮ್ಮನ್ನು ಸಸ್ಪೆನ್ಸ್ ಲೋಕಕ್ಕೆ ತಲುಪಿಸುತ್ತೆ. ತಲೆ ಗಿರ್ ಎನ್ನುವಂತೆ ಮಾಡುತ್ತೆ.
ನೇರಳೆ ಹಣ್ಣಿನ ಚಟ್ನಿ ರೆಸಿಪಿ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ವೈರಲ್ ಆಗಿತ್ತು. ಇದನ್ನು ಇಡ್ಲಿ, ದೋಸೆ, ಉಪ್ಮಾ, ಮೊಸರು ಅನ್ನ, ಪುಲಿಯೊಗರೆ ಮುಂತಾದ ತಿಂಡಿಗಳೊಂದಿಗೆ ತಿನ್ನಬಹುದು.
ಪ್ರೀತಿಗೆ ವಯಸ್ಸಿನ ಹಂಗಿಲ್ಲವೇ? 22 ವರ್ಷ ವಯಸ್ಸಿನ ಅಂತರವೂ ತೊಂದರೆಯಲ್ಲವೇ? ಏಜ್ ಗ್ಯಾಪ್ ಲವ್ಸ್ಟೋರಿ ಎಲ್ಲರಿಗೂ ಇಷ್ಟವಾಗಿದೆ.
ಮಿತವಾಗಿ ಮದ್ಯಪಾನ ಮಾಡಿದರೂ ಯಕೃತ್ತಿಗೆ ಹಾನಿಯುಂಟಾಗಬಹುದು. ಡಾ. ಇಮ್ರಾನ್ ಅಹ್ಮದ್ ಅವರ ಪ್ರಕಾರ, ವಾರಕ್ಕೊಮ್ಮೆ ಹೆಚ್ಚು ಕುಡಿದರೂ ಯಕೃತ್ತಿಗೆ ಗಂಭೀರ ಹಾನಿ ಉಂಟುಮಾಡುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ 70-80 ರ ದಶಕದ ತಾರೆಯರ ಫೋಟೋಗಳನ್ನು ಹಂಚಿಕೊಳ್ಳುವ ಅನೇಕ ಫ್ಯಾನ್ಸ್ ಪೇಜ್ ಇವೆ. ಇತ್ತೀಚಿನ ದಿನಗಳಲ್ಲಿ, ಅಂತಹ ಒಂದು ಫೋಟೋ ಹೆಚ್ಚಿನ ಗಮನ ಸೆಳೆಯುತ್ತಿದೆ. ಈ ಫೋಟೋ ರೇಖಾ ಅವರದ್ದು. ಇದು ರೇಖಾ ಅವರ ಹಳೆಯ ಫೋಟೋ,
ಖ್ಯಾತ ನಟ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಧೀರಜ್ ಕುಮಾರ್ ಅವರ ಆರೋಗ್ಯ ಅವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Ramayan: ರಾಮಾಯಣ ಸಿನಿಮಾದ ಬಜೆಟ್ 1600 ಕೋಟಿಯಲ್ಲ, ಬದಲಾಗಿ 4000 ಕೋಟಿ ಎನ್ನುವ ವಿಚಾರ ರಿವೀಲ್ ಆಗಿದೆ. ಇದು ಎಲ್ಲರೂ ಅಚ್ಚರಿಪಡುವಂತೆ ಮಾಡಿದೆ.
ನಟಿ ಬಿ. ಸರೋಜಾ ದೇವಿ ಸೋಮವಾರ, ಸಂಕಷ್ಟಿ ದಿನದಂದು ನಿಧನರಾಗಿದ್ದಾರೆ. ಇವರು ಸೋಮವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಸತ್ಯನಾರಾಯಣ ಪೂಜೆ ಪ್ರಸಾದದಿಂದ ಇವರ ಜನನವಾಗಿತ್ತು. ಇಲ್ಲಿದೆ ನೋಡಿ ಇವರ ಕುರಿತು ಒಂದು ವಿಶೇಷ
ಡೆವಿಲ್, ಕೆಡಿ ಅಬ್ಬರ ಜೋರಾಗಿದೆ. ಈ ಸಿನಿಮಾಗಳು ಅಂದಾಜು ಎಷ್ಟು ಕಲೆಕ್ಷನ್ ಮಾಡಬಹುದು?
ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಕೇಸ್ಗಳು ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ನಮ್ಮ ಮನೆಯಲ್ಲಿ ನಿತ್ಯ ಬಳಸೋ ಅಡುಗೆ ಎಣ್ಣೆಯ ಬಗ್ಗೆ ಎಚ್ಚರಿಕೆ ಇರಲೇಬೇಕ
ಮೂತ್ರದಲ್ಲಿ ರಕ್ತ, ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರನಾಳದ ಕಿರಿಕಿರಿ, ಹೊಟ್ಟೆಯ ಅಸ್ವಸ್ಥತೆ, ವಾಸನೆಯಲ್ಲಿ ಬದಲಾವಣೆ, ಕಾಫಿ ಮತ್ತು ಆಲ್ಕೋಹಾಲ್ ಬಗ್ಗೆ ಅಸಹ್ಯ. ಹಾಗಾಗಿ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ.
ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಊಟದ ನಂತರ ಅಥವಾ ಲಘು ಉಪಹಾರದ ನಂತರ ಗ್ರೀನ್ ಟೀ ಕುಡಿಯುವುದು ಉತ್ತಮ. ದಿನಕ್ಕೆ 2-3 ಕಪ್ ಗ್ರೀನ್ ಟೀ ಸಾಕಷ್ಟು.
ನಟಿ ಊರ್ವಶಿ ರೌಟೇಲಾ ವಿಂಬಲ್ಡನ್ ಫೈನಲ್ ಮ್ಯಾಚ್ ವೀಕ್ಷಿಸಿದ ಫೋಟೋಗಳನ್ನು ಶೇರ್ ಮಾಡಿದ್ದು, ಕೇಟ್ ಮಿಡಲ್ಟನ್ ಅವರನ್ನು ದೂರದಿಂದ ನೋಡಿದ್ದನ್ನು 'ಭೇಟಿ' ಎಂದು ಬರೆದು ಟ್ರೋಲ್ಗೊಳಗಾದರು.
ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಮತ್ತು ಮಕ್ಕಳೊಂದಿಗೆ ಯುನೈಟೆಡ್ ಕಿಂಗ್ಡಮ್ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಕರೀನಾ ತಮ್ಮ ಹಾಲಿಡೇ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದಾರೆ. ಅವರಿಗೆ ಬರೋಬ್ಬರಿ 114 ವರ್ಷ ವಯಸ್ಸಾಗಿತ್ತು. ಇದೀಗ ಇವರ ಅಗಲಿಕೆ ಕ್ರೀಡಾಲೋಕವನ್ನೇ ಶೋಕದಲ್ಲಿ ಮುಳುಗಿಸಿದೆ.
ಬಾಲಿವುಡ್ ಬಿಗ್ ಬಾಸ್ ವಿನ್ನರ್ ಮುನಾವರ್ ಫಾರೂಕಿ The Society ರಿಯಾಲಿಟಿ ಶೋ ಓಟಿಟಿಗೆ ಬರ್ತಿದೆ. ಇದರ ಸ್ಟ್ರೀಮಿಂಗ್ ಡೇಟ್ ಮತ್ತು ಓಟಿಟಿ ಯಾವುದು ಅನ್ನುವ ಮಾಹಿತಿನೂ ಹೊರ ಬಂದಿದೆ. ಇದರ ವಿವರ ಇಲ್ಲಿದೆ ಓದಿ.
IND vs ENG: ಈ ಸೋಲಿನ ನಂತರವೂ ನಾಯಕ ಶುಭಮನ್ ಗಿಲ್ ತಂಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಅವರ ಮಾತುಗಳು ಭಾರತೀಯ ಕ್ರಿಕೆಟ್ನ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸಿವೆ. ಗೆಲ್ಲಲು ಸವಾಲಿನ ಗುರಿ ಬೆನ್ನತ್ತಿದ್ದ ಭಾರತ ತಂಡ ಒಂದು ಹಂತ
Milk Bath: ಇತ್ತೀಚೆಗೆ, ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ, ವಿಚ್ಛೇದನದ ನಂತರ ವ್ಯಕ್ತಿಯೊಬ್ಬ 40 ಲೀಟರ್ ಹಾಲಿನೊಂದಿಗೆ ಸ್ನಾನ ಮಾಡುವ ಮೂಲಕ ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದಾನೆ. ಸದ್ಯ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ
ಜಿಮ್ಗೆ ಹೋಗದೇ, ಮನೆಯಲ್ಲಿ ಹೇಗಪ್ಪಾ ತೂಕ ಇಳಿಸಿಕೊಳ್ಳೋದು ಅಂತಾ ಯೋಚಿಸುವವರಿಗೆ ಉದಿತಾ ನೀಡಿರುವ ಈ ಟಿಪ್ಸ್ ಸಹಾಯವಾಗಬಹುದು ನೋಡಿ.
Food Recipe: ಈರುಳ್ಳಿ ಜಾಮ್ ಒಂದು ಅದ್ಭುತವಾದ ಖಾದ್ಯವಾಗಿದ್ದು, ಇದನ್ನು ತಯಾರಿಸಿ ಟೋಸ್ಟ್, ಬರ್ಗರ್, ಸ್ಯಾಂಡ್ವಿಚ್ಗಳು ಅಥವಾ ಸಲಾಡ್ಗಳೊಂದಿಗೆ ಡಿಪ್ ಆಗಿ ಬಳಸಬಹುದು. ಈ ಕ್ಯಾರಮೆಲೈಸ್ಡ್ ಈರುಳ್ಳಿ ಜಾಮ್ ತ್ವರಿತವಾಗಿ ಯಾವುದೇ ಆಹ
ಇಂದಿನ ಲೇಖನದಲ್ಲಿ ಸ್ವಾದಿಷ್ಟಕರವಾದ ಹೈ-ಪ್ರೊಟೀನ್ ಖಾದ್ಯಗಳನ್ನು ತಿಳಿಸುತ್ತಿದ್ದು ಇದನ್ನು ಬೇಗನೇ ತಯಾರಿಸಬಹುದು. ಇನ್ನು ಜಿಮ್ಗೆ ಹೋಗುವವರಿಗೂ ಈ ಖಾದ್ಯಗಳು ಸೂಕ್ತವಾಗಿದ್ದು, ಪ್ರೊಟೀನ್ ಭರಿತ ಆಅರಗಳು ಸ್ನಾಯು ನಿರ್ಮಾ
ಬಾಲಿವುಡ್ ಹಾಗೂ ಹರಿಯಾಣ ಭಾಷೆಯಲ್ಲಿ ಖ್ಯಾತಿ ಪಡೆದ ಗಾಯಕ, ರ್ಯಾಪರ್ ರಾಹುಲ್ ಫಜಿಲ್ಫುರಿಯಾ ಮೇಲೆ ಗುಂಡಿನ ದಾಳಿ ನಡೆದಿದೆ. ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗಾಯಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇಂಗ್ಲೆಂಡ್ ಭಾರತಕ್ಕೆ ಗೆಲ್ಲಲು 193 ರನ್ಗಳ ಗುರಿಯನ್ನು ನೀಡಿತ್ತು, ಆದರೆ ಅದನ್ನು ಬೆನ್ನಟ್ಟಿದ ಭಾರತ ತಂಡವು ಕೇವಲ 170 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಈ ಸೋಲಿಗೆ ಭಾರತದ ಬ್ಯಾಟ್ಸ್ಮನ್ಗಳೇ ನೇರ ಕಾರಣರಾದರು.
ಎರಡೂ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಜಡೇಜಾ ಅವರಿಗೆ ಪಂದ್ಯ ಗೆಲ್ಲಿಸಲು ಸಾಧ್ಯವಾಗಲ್ಲಿ. ಆದ್ರೆ, ಅವರು ಈ ಪಂದ್ಯದಲ್ಲಿ ಬರೋಬ್ಬರಿ 73 ವರ್ಷಗಳ ಹಳೆಯದಾದ ದಾಖಲೆವೊಂದನ್ನು ಬ್ರೇಕ್ ಮಾಡಿದ್ದಾರೆ.
ನಂದ ಲವ್ಸ್ ನಂದಿತ ಖ್ಯಾತಿಯ ನಟಿ ಶ್ವೇತಾ ಕನ್ನಡಕ್ಕೆ ಮತ್ತೆ ಬಂದಿದ್ದಾರೆ. 17 ವರ್ಷದ ಬಳಿಕ ಈಗ ಬೆನ್ನಿ ಹೆಸರಿನ ಚಿತ್ರ ಮಾಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಟೀಸರ್ಗೆ ಕಿಚ್ಚ ಸುದೀಪ್ ವಾಯ್ಸ್ ಕೊಟ್ಟಿದ್ದಾರೆ. ಇದರ ಇನ್ನಷ್ಟು
Cholesterol Control Foods: ಸಮಯಕ್ಕೆ ಸರಿಯಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ಕೆಲವು ಆಹಾರಗಳಿವೆ, ಇವುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿದರೆ, ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ ಮತ್ತ
ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ, ಕಾರ್ತಿ, ವಿಶಾಲ್ ಸೇರಿದಂತೆ ಅನೇಕ ಪರಭಾಷಾ ನಟರು ಬೆಂಗಳೂರಿನ ಮಲ್ಲೇಶ್ವರಂಗೆ ಆಗಮಿಸಿ, ಬಿ ಸರೋಜಾದೇವಿ ಅಂತಿಮ ದರ್ಶನ ಪಡೆದ್ರು.
ಲಾರ್ಡ್ಸ್ನಲ್ಲಿ ನಡೆದ ಮೂರನೇ ಹಾಗೂ ಪ್ರಮುಖ ಪಂದ್ಯವನ್ನು ಸೋತ ಟೀಂ ಇಂಡಿಯಾ ಸರಣಿಯಲ್ಲಿ 1-2ರ ಹಿನ್ನೆಡೆ ಅನುಭವಿಸಿದೆ. ಇನ್ನೂ ಈ ಪಂದ್ಯದಲ್ಲಿ ಸೋಲಿಗೆ ಪ್ರಮುಖ ಕಾರಣಗಳೇನು ಎಂಬುದನ್ನು ಒಂದೊಂದಾಗಿ ನೋಡೋಣ ಬನ್ನಿ.
ಲಾರ್ಡ್ಸ್ನಲ್ಲಿ ನಡೆದ 3ನೇ ಟೆಸ್ಟ್ನಲ್ಲಿ ಭಾರತ 193 ರನ್ ಗುರಿ ಬೆನ್ನಟ್ಟುವಲ್ಲಿ ವಿಫಲವಾಯಿತು. 58/4 ರಿಂದ ಆರಂಭಿಸಿದ ಭಾರತ 2ನೇ ಇನ್ನಿಂಗ್ಸ್ನಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 170ಕ್ಕೆ ಆಲೌಟ್ ಆಯಿತು
ಮಳೆಗಾಲದ ದಿನಗಳಲ್ಲಿ ಜನರು ತುಂಬಾ ಪರದಾಡುವ ಸ್ಥಿತಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮಳೆ ನೀರು ಮತ್ತು ಕೆಸರು ಬಟ್ಟೆ ಮೇಲೆ ಬಿದ್ದು ಬಟ್ಟೆಗಳು ಗಲೀಜಾಗುವುದನ್ನು ಕಾಣಬಹುದು.
ಮಾರ್ಕ್ ಮಾರ್ಕ್ವೆಜ್ ಅರಾಗೊನ್ ಮೋಟೋಜಿಪಿಯಲ್ಲಿ ತಮ್ಮ ತವರು ಅಭಿಮಾನಿಗಳ ಮುಂದೆ ಮಾಂತ್ರಿಕ ಪ್ರದರ್ಶನ ನೀಡಿದರು. ಜರ್ಮನಿಯ ಕಠಿಣ ಮೋಟೋಜಿಪಿ ರೇಸ್ನಲ್ಲಿ ಗೆದ್ದು, 200ನೇ ಪ್ರೀಮಿಯರ್ ಕ್ಲಾಸ್ ರೇಸ್ ಅನ್ನು ಮುಗಿಸಿದರು.
B Saroja Devi Passes Away | ಸರೋಜಾ ದೇವಿ ನೆನೆದು ವಿಜಯಲಕ್ಷ್ಮಿ ಕಣ್ಣೀರು | N18V
ಸನ್ರೈಸರ್ಸ್ ಹೈದರಾಬಾದ್ ತಂಡವು 2026ರ ಐಪಿಎಲ್ ಋತುವಿಗೆ ವರುಣ್ ಆ್ಯರನ್ರನ್ನು ಹೊಸ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. 2025ರ ಋತುವಿನಲ್ಲಿ ತಂಡವು ನಿರಾಸೆಯ ಫಲಿತಾಂಶ ಪಡೆದ ನಂತರ ಈ ಬದಲಾವಣೆ ಮಾಡಲಾಗಿದೆ.
5ನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡ್ತಾ ಇದ್ದ ಭಾರತದ ಹಿರಿಯ ಬ್ಯಾಟರ್ ರವಿಂದ್ರ ಜಡೇಜಾ ಹಾಗೂ ಇಂಗ್ಲೆಂಡ್ ವೇಗಿ ಕಾರ್ಸೆ ನಡುವೆ ಕಿರಿಕ್ ನಡೆದಿದೆ. ಗಲಾಟೆ ಅದು ತೀವ್ರ ಸ್ವರೂಪ ಪಡೆದುಕೊಂಡು ಮೈದಾನದಲ್ಲಿದ್ದ ಜನರನ್ನು ರಂಜಿಸಿದ
ಉಪ್ಪು ಸ್ವಲ್ಪ ಕಡಿಮೆಯಾದರೂ ಕೂಡ ಪದಾರ್ಥದ ರುಚಿ ಹದಗೆಡುತ್ತದೆ. ಅಂತಹ ಉಪ್ಪಿನಿಂದ ಸಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ವರದಿಯೊಂದು ಸ್ಫೋಟಕ ಮಾಹಿತಿ ನೀಡಿದೆ.
MI ನ್ಯೂಯಾರ್ಕ್ನ ಭಾಗವಾಗಿರುವ 38 ವರ್ಷದ ಕೀರನ್ ಪೊಲಾರ್ಡ್ ವಿಶ್ವ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ. ಆಟಗಾರನಾಗಿ ಅತಿ ಹೆಚ್ಚು T20 ಫೈನಲ್ಗಳನ್ನು ಗೆದ್ದ ಸಾಧನೆಯನ್ನು ಪೊಲಾರ್ಡ್ ಸಾಧಿಸಿದ್ದಾರೆ. ವೆಸ್ಟ್ ಇಂಡೀಸ್ನ ಅನುಭವಿ
ಕನ್ನಡದ ಮೊದಲ ಮಹಿಳಾ ಸೂಪರ್ ಸ್ಟಾರ್ ಆಗಿ ಮಿಂಚಿದ ಬಿ ಸರೋಜಾ ದೇವಿ ನಿಧನಕ್ಕೆ ಅನೇಕ ಕನ್ನಡ ಚಿತ್ರರಂಗದ ಅನೇಕರು ಕಲಾವಿದರು ಕಂಬನಿ ಮಿಡಿದಿದ್ದಾರೆ. ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ. ಇದೀಗ ಹಿರಿಯ ನಟಿ ಸರೋಜಾ ದೇವಿ
Actress B Sarojadevi Passes Away | ಸರೋಜಾದೇವಿ ಅಂತ್ಯಕ್ರಿಯೆ ಎಲ್ಲಿ? ಪುತ್ರನ ರಿಯಾಕ್ಷನ್ | N18V
Shruti On Sarojadevi Passed Away | ನನ್ನ ತುಂಬಾ ಪ್ರೀತಿ ಮಾಡಿದ ಅಮ್ಮನನ್ನ ಕಳೆದುಕೊಂಡಿದ್ದೇನೆ | N18V
ಗ್ರ್ಯಾಂಡ್ ಪ್ರೇರಿ ಸ್ಟೇಡಿಯಂನಲ್ಲಿ ನಡೆದ MLC 2025ರ ಫೈನಲ್ನಲ್ಲಿ, ಎಂಐ ನ್ಯೂಯಾರ್ಕ್ ವಾಷಿಂಗ್ಟನ್ ಫ್ರೀಡಂ ವಿರುದ್ಧ 5 ರನ್ಗಳಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಎಂಐ ನ್ಯೂಯಾರ್ಕ್ 20 ಓವರ್ಗಳಲ್ಲಿ 180ರನ್ಗಳಿಸ
ಚಿತ್ರರಂಗದಲ್ಲಿ ಇಂದು ಸರೋಜಾದೇವಿಯವರ ನಿಧನದಿಂದಾಗಿ ಶೋಕ ಆವರಿಸಿದೆ. ಇದೀಗ ಕುಟುಂಬಸ್ಥರು ದಿಗ್ಗಜ ನಟಿಯ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸರೋಜಾದೇವಿಯವರ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರಿ
ಪುಷ್ಪ 2 ರ ಅದ್ಭುತ ಯಶಸ್ಸಿನ ನಂತರ, ಅಲ್ಲು ಅರ್ಜುನ್ ಮತ್ತೊಮ್ಮೆ ಸಿನಿಮೀಯ ಗಡಿಗಳನ್ನು ದಾಟಲು ಸಜ್ಜಾಗಿದ್ದಾರೆ. ಈ ಬಾರಿ ಬ್ಲಾಕ್ಬಸ್ಟರ್ ಚಲನಚಿತ್ರ ನಿರ್ಮಾಪಕ ಅಟ್ಲೀ ಅವರೊಂದಿಗೆ ಕೈಜೋಡಿಸುತ್ತಿದ್ದು, ನಾಲ್ಕು ಪಾತ್ರಗಳಲ್ಲಿ
ಟೀಮ್ ಇಂಡಿಯಾ ಕೂಡ ಮೊದಲ ಇನ್ನಿಂಗ್ಸ್ನಲ್ಲಿ ನಿಖರವಾಗಿ 387 ರನ್ಗಳಿಗೆ ಆಲೌಟ್ ಆಗಿತ್ತು. ಈ ಅನುಕ್ರಮದಲ್ಲಿ, ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಭಾನುವಾರ ನಾಲ್ಕನೇ ದಿನದಾಟದಲ್ಲಿ 192 ರನ್ಗಳಿಗೆ ಆಲೌಟ್ ಆಗಿದ್ದು, ಟೀ