Egg Paratha: ಜಿಮ್ಗೆ ಹೋಗುವವರೆ ಮೊಟ್ಟೆ ತಿನ್ನೋದು ಬಿಡಿ, ಅದರ ಬದಲು ಬೆಳಗಿನ ಉಪಾಹಾರಕ್ಕೆ ತಿನ್ನಿ ಮೊಟ್ಟೆ ಪರಾಠ! ತಿಂಡಿನು ಆಯ್ತು, ಪ್ರೋಟೀನ್ ಸಿಕ್ತು! ಇಲ್ಲಿದೆ ನೋಡಿ ಅದರ ಕಂಪ್ಲೀಟ್ ರೆಸಿಪಿ..
ತೂಕ ಇಳಿಸಬೇಕು ಎಂದಾದಾಗ ಹೆಚ್ಚಿನವರು ಮಾಡುವುದು ಸಕ್ಕರೆ ತ್ಯಜಿಸುವುದಾಗಿದೆ. ಕಾರ್ಲಾ ಇದಕ್ಕೆ ತದ್ವಿರುದ್ಧವಾಗಿದ್ದು ಡಯೆಟ್ನಲ್ಲಿ ನೀವು ಸಿಹಿ ತಿನ್ನುವುದನ್ನು ನಿಲ್ಲಿಸಬೇಕೆಂದಿಲ್ಲ ಎಂದಿದ್ದಾರೆ. ತಮ್ಮ ವೈಯಕ್ತಿಕ ಜೀ
ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಚಿತ್ರದ 'ನೀನಾ' ಹಾಡು ಸ್ಪೆಷಲ್ ಆಗಿದೆ. ಎಲ್ಲ ಅಪ್ಪಂದಿರಿಗೆ ಇಷ್ಟವಾಗುವ ರೀತಿನೇ ಇದೆ. ಹಾಡಿನ ಸಾಹಿತ್ಯದಲ್ಲೂ ಮಗಳ ಬಗೆಗಿನ ಅಪ್ಪನ ವಿಶೇಷ ಭಾವನೆಗಳೂ ಇವೆ. ವಿಜಯ್ ಪ್ರಕಾಶ್ ಗಾಯನ ಹಾಗೂ
ಡಿಯರ್ ಹಸ್ಬಂಡ್ ಚಿತ್ರದ ಟೀಸರ್ ಇಂಟ್ರಸ್ಟಿಂಗ್ ಆಗಿದೆ. ಇದನ್ನ ನೋಡಿ ಕಿಚ್ಚ ಸುದೀಪ್ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ. ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ. ಡಿಯರ್ ಹಸ್ಬಂಡ್ ಯಾರು ಅಂತಲೂ ಪ್ರಶ್ನೆ ಮಾಡಿದ್ದಾರೆ. ಈ ಮೂಲ
2026ರ ವುಮೆನ್ಸ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸಂಕ್ರಾಂತಿ ಹಬ್ಬಕ್ಕೆ ಕನ್ನಡ ದೊಡ್ಡ ಸಿನಿಮಾಗಳ ಹೊಸ ಅಪ್ಡೇಟ್ ಏನ್ ಸಿಗ್ತಾ ಇದೆ. ಹೊಸಬರ ಅಬ್ಬರ ಹೇಗಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಸ್ಯಾಂಡಲ್ವುಡ್ನ ನಟಿ ಶ್ರೀಲೀಲಾ ಸಖತ್ ಫೋಟೋಸ್ ಹಂಚಿಕೊಂಡಿದ್ದಾರೆ. ಮೈತುಂಬ ಕಪ್ಪು ಬಣ್ಣದ ಸೀರೆಯುಟ್ಟಿದ್ದಾರೆ. ಅದಕ್ಕೆ ಒಪ್ಪುವ ಚೆಂದದ ಬ್ಲೌಸ್ ತೊಟ್ಟಿದ್ದಾರೆ. ಕಪ್ಪು ಸೀರೆಗೆ ಕೆಂಪು ಗುಲಾಬಿ ಹೂವು ಇನ್ನಷ್ಟು ಮೆರಗು ತ
ಮಸ್ಸೂರಿಯು ಪ್ರವಾಸಿಗರಿಗೆ ನೀಡುವ ಅನುಭವಗಳು ಎಂದಿಗೂ ಅದ್ಭುತವಾಗಿರುತ್ತವೆ. ಇದರ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳು ಇಲ್ಲಿವೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ಆರ್ಸಿಬಿ ದಾಳಿಗೆ ಕುಸಿದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 143 ರನ್ಗಳಿಸಿದೆ.
ಬಿಗ್ ಬಾಸ್ ಮನೆಯ ಸ್ಪರ್ಧಿಯೊಬ್ಬರು ತಮ್ಮನ್ನ ತಾವೇ ಬಿಗ್ ಬಾಸ್ ಬ್ರ್ಯಾಂಡ್ ಅಂತ ಕರೆದುಕೊಂಡಿದ್ದಾರೆ. ಇದರಿಂದ ಬೇರೆಯವರಿಗೆ ಏನು ಫೀಲ್ ಆಗುತ್ತದೆ ಅನ್ನುವ ಅಂದಾಜು ಇಲ್ಲ. ಆದರೆ, ಇತರ ಸದಸ್ಯರು ತಮ್ಮನ್ನ ಏನೆಂದು ಹೇಳಿಕೊಂಡರು
ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ವಿಜೆಡಿ ನಿಯಮದ ಪ್ರಕಾರ 55 ರನ್ಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಚಳಿಗಾಲದಲ್ಲಿ ಶೂಗಳನ್ನು ಬೇಗನೆ ಒಣಗಿಸಲು ನ್ಯೂಸ್ ಪೇಪರ್, ಟಿಶ್ಯೂ ಪೇಪರ್, ಹೇರ್ ಡ್ರೈಯರ್, ಉಪ್ಪು ಅಥವಾ ಸಿಲಿಕಾ ಜೆಲ್ ಬಳಸಿ ಸುರಕ್ಷಿತವಾಗಿ ಒಣಗಿಸಬಹುದು. ಶೂಗಳ ಗುಣಮಟ್ಟ ಉಳಿಯುತ್ತದೆ.
Toxic Yash: ಇವತ್ತು ಎಲ್ಲರ ಕೈಯಲ್ಲೂ ಮೊಬೈಲ್ ಇದೆ, ನೆಟ್ಫ್ಲಿಕ್ಸ್ ಅಮೆಜಾನ್ ಇದೆ. ಅಲ್ಲಿರೋ ಎಷ್ಟೋ ವೆಬ್ ಸೀರೀಸ್, ಸಿನಿಮಾಗಳಲ್ಲಿ ಇದಕ್ಕಿಂತ ಹೈ ಲೆವೆಲ್ ಅಡಲ್ಟ್ ಕಂಟೆಂಟ್ ಇರುತ್ತೆ. ಅದನ್ನೆಲ್ಲಾ ಡಿಲೀಟ್ ಮಾಡ್ಸೋಕೆ ಆಗುತ್ತಾ?
ಬಾಲಿವುಡ್ ನಟಿಯರು ತಾಯಿಯಾದ ನಂತರ ತಮ್ಮ ಮಕ್ಕಳಿಗೆ ಒಳ್ಳೆಯ ತಾಯಿಯಾಗಿ ಮತ್ತು ತಮ್ಮ ವೃತ್ತಿಜೀವನಕ್ಕೂ ಸಹ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ವೃತ್ತಿಜೀವನ ಮತ್ತು ವೈಯುಕ್ತಿಕ ಜೀವನದ ಮಧ್ಯೆ ಸರ
ವೈಟಾಲಿಟಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಧ್ಯಯನಗಳು ಉತ್ತಮ ನಿದ್ರೆ ಜೀವಿತಾವಧಿ ಹೆಚ್ಚಿಸುತ್ತದೆ ಎಂದು ತಿಳಿಸಿವೆ. ಆಂಡ್ರ್ಯೂ ಸಂಶೋಧನೆ ಪ್ರಕಾರ ಒಬ್ಬ ವ್ಯಕ್ತಿಗೆ ದಿನಕ್ಕೆ 7-8 ಗಂಟೆ ನಿದ್ರೆ ಅತ್ಯವಶ್ಯ ಎಂದು ಹೇಳ
ಆಫೀಸಿನಲ್ಲಿರೋ ಕೃತಕ ಲೈಟ್ಗಳು ಭಾರೀ ಡೇಂಜರ್ ಅಂತೆ. ಇವು ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಗೊತ್ತಾ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಧ್ರುವ ಸರ್ಜಾ ಅಭಿನಯದ ಮತ್ತೊಂದು ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಆದರೆ, ಇದು ಸಂಕ್ರಾಂತಿ ಹಬ್ಬದ ದಿನವೇ ಹೊರ ಬೀಳ್ತಾ ಇದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಭಾರತ ತಂಡ ಒಂದು ಹಂತದಲ್ಲಿ 234ಕ್ಕೆ 2 ವಿಕೆಟ್ ಕಳೆದುಕೊಂಡು ಸುಲಭ ಗೆಲುವಿನ ದಾರಿಯಲ್ಲಿತ್ತು. ಅದರೆ ಕೈಲ್ ಜೇಮಿಸನ್ 7 ಎಸೆತಗಳಲ್ಲಿ 3 ವಿಕೆಟ್ ಪಡೆದು ಭಾರತದ ಮೇಲೆ ಒತ್ತಡ ಏರಿದ್ದರು. ಸತತ ವಿಕೆಟ್ಗಳ ಒತ್ತಡಕ್ಕೆ ಸಿಲುಕಿದ ಟೀಮ್
Knee pain: ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಮೊಣಕಾಲು ಸಾಮಾನ್ಯವಾಗಿದೆ. ಹೀಗಾಗಿ, ನೈಸರ್ಗಿಕ ವಿಧಾನಗಳ ಮೂಲಕ ಈ ಸಮಸ್ಯೆಯನ್ನು ಆರಂಭದಲ್ಲೇ ಹೋಗಲಾಡಿಸುವುದು ಅತಿ ಅವಶ್ಯಕವಾಗಿದೆ.
ನವಿ ಮುಂಬೈನಲ್ಲಿ ಸ್ಥಳೀಯ ಚುನಾವಣೆಯಿಂದ ಮಹಿಳಾ ಪ್ರೀಮಿಯರ್ ಲೀಗ್ 2026 ರ ಮೇಲೆ ಪರಿಣಾಮ ಬೀರುತ್ತಿದೆ.
Madhavan: ಚಾಕಲೇಟ್ ಹೀರೋ ಆಗಿ 90 ರ ದಶಕದ ಯುವ ಮನಸ್ಸುಗಳನ್ನು ಕದ್ದಂತಹ ಹೀರೋ ಎಂದರೆ ಅದು ಆರ್. ಮಾಧವನ್ . ಇವರು ಸಿನಿಮಾ ರಂಗಕ್ಕೆ ಬರುವ ಮೊದಲು ಭಾರತೀಯ ಸೇನೆ ಸೇರಬೇಕೆಂಬ ಆಸೆ ಹೊಂದಿದ್ದರಂತೆ.
ಮಾಲಿನ್ಯದಿಂದ ಉಂಟಾಗುವ ಚರ್ಮ ಮತ್ತು ಕೂದಲು ಸಮಸ್ಯೆಗಳಿಗೆ ಕರಿಬೇವು, ಮೊಸರು ಮತ್ತು ರೋಸ್ ವಾಟರ್ ಬಳಕೆ ಆಯುರ್ವೇದದಲ್ಲಿ ಪರಿಣಾಮಕಾರಿ ಎಂದು ಆಯುಷ್ ವೈದ್ಯ ರಾಸ್ ಬಿಹಾರಿ ತಿವಾರಿ ತಿಳಿಸಿದ್ದಾರೆ.
ಚಳಿಗಾಲದಲ್ಲಿ ಟಿಫಿನ್ ಬಾಕ್ಸ್ಗಳಲ್ಲಿ ಆಹಾರವನ್ನು ಬೆಚ್ಚಗಿಡಲು ಇನ್ಸುಲೇಟೆಡ್ ಸ್ಟೀಲ್ ಟಿಫಿನ್, ಬಟ್ಟೆ ಅಥವಾ ಥರ್ಮಲ್ ಬ್ಯಾಗ್ ಬಳಕೆ, ಬಿಸಿ ನೀರಿನಿಂದ ಪಾತ್ರೆ ತಯಾರಿಕೆ ಪರಿಣಾಮಕಾರಿ ಪರಿಹಾರಗಳಾಗಿವೆ.
Actor Vijay: ದಳಪತಿ ಕೊನೆಯ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಎದುರಾಗಿ ಬಿಡುಗಡೆಯನ್ನು ಮುಂದೂಡಬೇಕಾಯಿತು.ಹೀಗಾಗಿ ವಿಜಯ್ ಎಲ್ಲಾ ಕಷ್ಟಗಳನ್ನು ಎದುರಿಸಿ ಹೊರಬರಲಿ ಎಂದು ಫ್ಯಾನ್ಸ್ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದ್ದಾರೆ.
ಡಿವೈನ್ ಈ 95 ರನ್ಗಳನ್ನು ಕೇವಲ 11ನೇ ಓವರ್ ಒಳಗೆ ಸಿಡಿಸಿದ್ದು ಗಮನಾರ್ಹ. ಕಿವೀಸ್ ಆಟಗಾರ್ತಿ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ಗಳಿದ್ದವು. ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಸಿಡಿಸಿ
ನಗರ ಮತ್ತು ಹಳ್ಳಿಗಳಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ದಿನೇ-ದಿನೇ ಹೆಚ್ಚಾಗುತ್ತಿದೆ. ನಾಯಿಗಳು ಅಟ್ಯಾಕ್ ಮಾಡುವಾಗ ಶಾಂತವಾಗಿ ನಿಂತು, ಕೋಲು ಬಳಸುವುದು ಮತ್ತು ರೇಬೀಸ್ ಇಂಜೆಕ್ಷನ್ ಅಗತ್ಯವಿದೆ.
ಸಿಂಧು ವೀ ಅವರು ಲಂಡನ್ನಲ್ಲಿ ಬ್ಯಾಂಕರ್ ಆಗಿದ್ದವರು, ಮಕ್ಕಳಿಗಾಗಿ ಮನೆಗೆ ಬಂದು ನಂತರ ಹಾಸ್ಯ ಕಲಾವಿದೆಯಾಗಿ ಹೊಸ ಜೀವನ ಆರಂಭಿಸಿದರು. ಇವರು ಪೋಷಕರಿಗೆ ಪ್ರೀತಿ ಮತ್ತು ಸ್ವಾತಂತ್ರ್ಯ ಮುಖ್ಯ ಎಂದು ಹೇಳುತ್ತಾರೆ.
ಇತರ ಆಟಗಾರರು ಬ್ಯಾಟಿಂಗ್ ಮಾಡಲು ಬಂದಾಗ ಅಭಿಮಾನಿಗಳು ಕಿರುಚಾಡುವುದು ನನಗೆ ಇಷ್ಟವಾಗುವುದಿಲ್ಲ. ಪ್ರೇಕ್ಷಕರ ಉತ್ಸಾಹವನ್ನು ಅವರು ಅರ್ಥಮಾಡಿಕೊಳ್ಳಬಲ್ಲರು, ಆದರೆ ಇದು ಸರಿಯಲ್ಲ ಎಂದು ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್
ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸಲ್ಲಿ ಇದುವರೆಗೆ ನಾಲ್ಕು ಹ್ಯಾಟ್ರಿಕ್ಗಳು ದಾಖಲಾಗಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಟೀಸರ್ಗೆ ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದರು. ತಮ್ಮದೇ ಶೈಲಿಯಲ್ಲಿ ಗುಡ್ ಲಕ್ ಹೇಳಿದ್ದರು. ಆದರೆ, ಯಶ್ ಇದಕ್ಕೆ ಈಗ ರಿಪ್ಲೈ ಮಾಡಿದ್ದಾರೆ. ಅಷ್ಟೆ ಅದ್ಭುತ ಅನಿಸೋ ಸಾಲುಗಳ
ಇದೇ ಸಿಪ್ಪೆಯಲ್ಲೇ ಆಹಾರ ನಾರಿನ (ಡೈಟರಿ ಫೈಬರ್) ದೊಡ್ಡ ಭಾಗ ಅಡಗಿದೆ. ಈ ನಾರು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಉತ್ತಮ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ ಮತ್ತು ಆಹಾರ ನಿಧಾನವಾಗಿ ಜೀರ್ಣವಾಗಲ
Aamir Khan: ತನ್ನ ಮನೆಯಿಂದಲೇ ಅಮೀರ್ ಖಾನ್ ಅವರನ್ನು ದರದರನೆ ಎಳೆದುಕೊಂಡು ಹೋಗಿ ಆಚೆ ಹಾಕಿದ್ದಾರೆ. ಆದ್ರೆ ಆದರೆ ಇದು ಗಂಭೀರವಾದ ವಿಚಾರ ಅಲ್ವೇ ಅಲ್ಲ.
Rocking Star Yash Toxic: ಬೇರೆ ಭಾಷೆಯ ಸ್ಟಾರ್ಸ್ ಅಷ್ಟೇ ಅಲ್ಲ, ನಮ್ಮವ್ರು ಕೂಡ ಸಾಥ್ ಕೊಟ್ಟಿದ್ದಾರೆ. ಯಶ್ ಕೂಡ ಎಲ್ಲರ ಪೋಸ್ಟ್ (Post) ಗಳಿಗೆ ಪ್ರೀತಿಯಿಂದ ರಿಪ್ಲೈ (Reply) ಮಾಡ್ತಿದ್ದಾರೆ. ಆದ್ರೆ ಇದೆಲ್ಲದರ ಮಧ್ಯೆ ಹೈಲೈಟ್ ಆಗಿರೋದು ಕಿಚ್ಚ ಸುದೀ
Toxic Movie: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆ ಆಗಿ ಎಲ್ಲೆಡೆ ಅಬ್ಬರಿಸುತ್ತಿದೆ .ಈ ಮಧ್ಯೆ ಇದೀಗ ಟಾಕ್ಸಿಕ್ ಚಿತ್ರದ ಟೀಸರ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ವಾಷಿಂಗ್ಟನ್ ಸುಂದರ್ ಬದಲಿಗೆ ಭಾರತ ತಂಡಕ್ಕೆ ದೆಹಲಿಯ ಯುವ ಆಲ್ರೌಂಡರ್ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಪ್ರನಿಧಿಸಲು ಉತ್ಸುಕರಾಗಿದ್ದಾರೆ. ಈ ಆಟಗಾರರ ಸಂಪೂ
ನ್ಯೂಜಿಲೆಂಡ್ ವಿರುದ್ಧದ ಮೊದಲ ಒಡಿಐ ಪಂದ್ಯದಲ್ಲಿ 301 ರನ್ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸುವ ಮೂಲಕ ಒಡಿಐ ಇತಿಹಾಸದಲ್ಲಿ 300ಕ್ಕಿಂತ ಹೆಚ್ಚು ರನ್ ಚೇಸ್ ಮಾಡಿ ಹೆಚ್ಚು ಬಾರಿ ಗೆದ್ದ ಮೊದಲ ತಂಡ ಎಂಬ ವಿಶ್ವದಾಖಲೆಗೆ ಪಾತ
ನಿದ್ರೆಯ ಗುಣಮಟ್ಟಕ್ಕೆ ಅನುಗುಣವಾಗಿ ಆಳ ನಿದ್ದೆ ಪಡೆಯಲು ಸಮಸ್ಯೆ, ನಿದ್ದೆಯಲ್ಲೂ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದು ಗ್ರಹಿಕೆಗೆ ಬರುವುದು, ಮರುದಿನ ತಾಜಾ ಅನುಭವ ಇಲ್ಲದೇ ಇರುವುದು ಕೂಡ ನಿದ್ದೆ ಗುಣಮಟ್ಟದ ಸಮಸ್ಯೆಯಲ
ಭಾರತದಲ್ಲಿ ಅತೀ ಹೆಚ್ಚು ಸುಂದರ ಕಡಲತೀರಗಳು ಇವೆ. ಈ ತಾಣಗಳು ಪ್ರಯಾಣಿಕರಿಗೆ ಮತ್ತು ಬೀಚ್ ಪ್ರಿಯರಿಗೆ ಮರೆಯಲಾಗದ ಅನುಭವಗಳನ್ನು ನೀಡುತ್ತವೆ.
ತೆಂಗಿನಕಾಯಿ ಒಡೆದ ನಂತರ ಬಿಗಿಯಾದ ಪಾತ್ರೆಯಲ್ಲಿ ಅಥವಾ ಫ್ರೀಜರ್ನಲ್ಲಿ ಸಂಗ್ರಹಿಸಿ, ಉಪ್ಪು ಅಥವಾ ತೆಂಗಿನ ಎಣ್ಣೆ ಈ ಕೆಳಗೆ ತಿಳಿಸಿರುವಂತೆ ಬಳಸಿ ತಿಂಗಳುಗಟ್ಟಲೆ ತಾಜಾವಾಗಿರಿಸಿಕೊಳ್ಳಿ. ಸರಿಯಾದ ಶೇಖರಣೆಯಿಂದ ತೆಂಗಿನಕಾಯ
Bigg Boss-Gilli: ಇನ್ನೇನೂ ಒಂದೇ ವಾರದದಲ್ಲಿ ಬಿಗ್ ಬಾಸ್ ಫೈನಲ್ ನಡೆಯಲಿದೆ ಹೀಗಿರುವಾಗ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರು ಎಂಬ ಚರ್ಚೆ ಜೋರಾಗಿದೆ ನಡೆಯುತ್ತಿದೆ
ರಿಷಭ್ ಪಂತ್ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಪಕ್ಕೆಲುಬಿನ ಗಾಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅವರ ಸ್ಥಾನ ಬದಲಿಗೆ ಆಟಗಾರ ಕೂಡ ಘೋಷಣೆ ಆಗಿದೆ.
ಭದ್ರತಾ ಕಾರಣಗಳಿಂದಾಗಿ ಮುಂಬರುವ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಭಾರತದಲ್ಲಿ ಆಡಲಿರುವ ಪಂದ್ಯಗಳ ಸ್ಥಳಗಳನ್ನು ಬದಲಾಯಿಸಬೇಕೆಂದು ಕೋರಿ ಬಿಸಿಬಿ ಐಸಿಸಿಗೆ ಪತ್ರ ಬರೆದಿದೆ. ಈ ವಿಚಾರವಾಗಿ ಬಿಸಿಬಿಗೆ ಐಸಿಸಿ ಪ್ರಮುಖ ಸಲಹ
Landlord: ಧಾರವಾಡದಲ್ಲಿ (Dharwad) ಈ ಸಿನಿಮಾದ ಎರಡನೇ ಹಾಡು (Song) 'ರೋಮಾಂಚಕ' (Romanchaka) ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ (Social Media) ಧೂಳೆಬ್ಬಿಸ್ತಿದೆ.
Renukaswamy Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಟ್ರಾಯಲ್ ಈಗಾಗಲೇ ಆರಂಭವಾಗಿದೆ. ಪ್ರಕರಣ ಸಂಬಂಧ ರೇಣುಕಾಸ್ವಾಮಿ ಪೋಷಕರ ಸಾಕ್ಷಿ ವಿಚಾರಣೆ ಮಾಡಿದ ಕೋರ್ಟ್ ಇಂದಿಗೆ ಅರ್ಜಿ ಮುಂದೂಡಿಕೆ ಮಾಡಿತ್ತು. ಇದೀಗ ಮತ್ತೆ ಅರ
ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸೋಲಿಗೆ ನಾಯಕ ಮೈಕೆಲ್ ಬ್ರೇಸ್ವೆಲ್ ನೀಡಿದ ಕಾರಣಗಳೇನು?
Yash: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆ ಆಗಿ ಎಲ್ಲೆಡೆ ಅಬ್ಬರಿಸುತ್ತಿದೆ .ಹೀಗಿರುವಾಗ ಇದೀಗ ಯಶ್ ಇದ್ದಕಿದ್ದ ಹಾಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸರಣಿ ಸ್ಟೋರಿ ಹಾಕಿದ್ದಾರೆ.
Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾದಲ್ಲಿರುವ ಪವಿತ್ರಾ ಗೌಡ ಮನೆ ಊಟಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ 150 ದಿನಗಳ ಬಳಿಕ ಪವಿತ್ರಾ ಗೌಡಗೆ ಕೊನೆಗೂ ಮನೆಯೂಟ ಭಾಗ್ಯ ಸಿಕ್ಕಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನ ಗೆದ್ದ ಖುಷಿಯಲ್ಲಿರುವ ಟೀಮ್ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ.
ಚಳಿಗಾಲದಲ್ಲಿ ಮೆಂತ್ಯ, ಪಾಲಕ್, ಚಿಲ್ಲಕರವೆ ಸೊಪ್ಪು ಆರೋಗ್ಯಕ್ಕೆ ಉತ್ತಮ. ಮೆಂತ್ಯ ಸೊಪ್ಪು ಸ್ವಚ್ಛಗೊಳಿಸಲು ಸರಳ ವಿಧಾನ ಅನುಸರಿಸಿ ಸಮಯ ಉಳಿಸಬಹುದು, ರುಚಿ ಹಾಗೂ ಆರೋಗ್ಯ ಕಾಪಾಡಬಹುದು.
ಸಿಕ್ಸರ್ಗಳ ರಾಜ ಎನಿಸಿಕೊಂಡಿರುವ ರೋಹಿತ್ ಶರ್ಮಾ, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ 93 ರನ್ಗಳು ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದವು. ಈ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ವಿರಾಟ್ ಕೊಹ್ಲಿ ಭಾವುಕ
KFCC: ಕರ್ನಾಟಕ ಚಲನಚಿತ್ರ ವಾಣಿಜಮಂಡಳಿಯಲ್ಲಿ ಎಲೆಕ್ಷನ್ ರಂಗು ಜೋರಾಗಿದ್ದು, ಜೊತೆಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಮುನಿರತ್ನ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
Chiranjeevi: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಹೊಸ ಚಿತ್ರ ಮನ ಶಂಕರವರಪ್ರಸಾದ್ ಗಾರು ಚಿತ್ರ ರಿಲೀಸ್ ಗಾಗಿ ಜನ ಕಾತುರದಿಂದ ಕಾಯುತಿದ್ದರು. ಇದೀಗ ಆ ದಿನ ಬಂದೇ ಬಿಟ್ಟಿದೆ
ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ದಾಖಲೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಯಾರು?
ವಿಟಮಿನ್ ಬಿ 12 ಅಥವಾ ಕೋಬಾಲಮಿನ್ ದೇಹಕ್ಕೆ ಅತ್ಯವಶ್ಯಕ. ಮಾಂಸ, ಮೀನು, ಹಾಲು, ಮೊಟ್ಟೆ, ಟೆಂಪೆ, ಕಡಲಕಳೆಗಳಲ್ಲಿ ಹೆಚ್ಚು ವಿಟಿಮಿನ್ ಬಿ12 ಇದೆ. ಇವುಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು. ಆದರೆ, ಸಸ್ಯಾಹ
ಭೋಪಾಲ್ ರಾಜಮನೆತನದ ಜಮೀನಿಗೆ ಸಂಬಂಧಿಸಿದಂತೆ ಪ್ರಮುಖ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಸೈಫ್ ಅಲಿ ಖಾನ್ ಮತ್ತು ಅವರ ಕುಟುಂಬದ ಪರವಾಗಿ ತೀರ್ಪು ಬಂದಿದ್ದು, ನಟನಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಬಿಗ್ ಬಾಸ್ ಮನೆಗೆ ಮಲ್ಲಮ್ಮ ರೀಎಂಟ್ರಿ ಕೊಟ್ಟಿದ್ದು, ಮನೆ ಮಂದಿಯೆಲ್ಲಾ ಫುಲ್ ಖುಷ್ ಆಗಿದ್ದಾರೆ. ಸಂಭ್ರಮದಿಂದ ಮಲ್ಲಮ್ಮನನ್ನ ಬರ ಮಾಡಿಕೊಂಡ್ರು. ಮಲ್ಲಮ್ಮ ಬರ್ತಿದ್ದಂತೆ ಗಿಲ್ಲಿಯ ಕಾಲು ಎಳೆದಿದ್ದಾರೆ.
Health Tips: ನಿಮಗೆ ವಯಸ್ಸು ಮೂವತ್ತು ದಾಟಿದೆಯೇ? ಹಾಗಾದ್ರೆ ಉತ್ತಮ ಆರೋಗ್ಯಕ್ಕಾಗಿ ನೀವು ಈ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಿದೆ. ಇಲ್ಲವಾದ್ರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ.
Hyderabadi Biryani Recipe: ಬಿರಿಯಾನಿಗೆ ಭಾರತೀಯರ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ. ಸಾಮಾನ್ಯವಾಗಿ ನಾವು ಚಿಕನ್, ಮಟನ್, ಮೀನು ಅಥವಾ ಸೀಗಡಿ ಬಿರಿಯಾನಿಗಳನ್ನು ಹೆಚ್ಚು ಸವಿದಿರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರಿ ಬಿರಿಯಾನಿ
Weight Loss: ತೂಕ ಇಳಿಸಿಕೊಳ್ಳಲು ಕಷ್ಟ ಪಡ್ತಿದ್ದೀರಾ? ಏನೇ ಸಾಹಸ ಮಾಡಿದ್ರೂ ಬೊಜ್ಜು ಕಡಿಮೆ ಆಗ್ತಿಲ್ವಾ? ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ. ಆಗ ತೂಕ ತನ್ನಿಂದ ತಾನೇ ಇಳಿಯೋ ಸಾಧ್ಯತೆ ಇದೆ. ಹಾಗಾದ್ರೆ ಏನದು ಗೊತ್ತಾ?
ರಾಜ್ ಬಿ ಶೆಟ್ಟಿ ಹಾಗೂ ಪ್ರಕಾಶ್ ರೈ ಅಭಿನಯದ ಏಕಂ ವೆಬ್ ಸೀರಿಸ್ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಈ ಕಥಾ ಸರಣಿಗೆ ಉತ್ತಮ ಪ್ರತಿಕ್ರಿಯೆ ಬಂದಿವೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Actor Vijay : ಎಮ್ಜಿಆರ್ನಿಂದ ವಿಜಯ್ವರೆಗೆ; ತಮಿಳು ನಾಡಿನಲ್ಲಿ ಸಿನಿಮಾ ಕ್ಷೇತ್ರ ರಾಜಕೀಯ ಯಶಸ್ಸಿನ ಆಧಾರ ಸ್ತಂಭವಾಗಿ ಹೇಗೆ ಗುರುತಿಸಿಕೊಂಡಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ನಾವು ಪ್ರತಿದಿನ ಸಂತೋಷವಾಗಿರಲು ಸಾಧ್ಯವಿಲ್ಲ, ಕೆಲವು ದಿನಗಳು ಜಗಳ ಮತ್ತು ಹತಾಶೆಯಿಂದ ತುಂಬಿರುತ್ತವೆ. ಆದರೆ, ಜಗಳದ ದಿನಗಳು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಉತ್ತಮಗೊಳಿಸುತ್ತದೆ. ಸಂಬಂಧದಲ್ಲಿ ಸಮಸ್ಯೆಗಳಿದ್ದರ
Brinjal Benefits: ಬದನೆಕಾಯಿಯಲ್ಲಿ ಅಡಗಿದೆ ಆರೋಗ್ಯ ರಹಸ್ಯ, ಇದರ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾದ್ರೆ ಖಂಡಿತ ನೀವು ಬದನೆಕಾಯಿಯನ್ನು ಇಷ್ಟ ಪಟ್ಟು ತಿಂತೀರಾ
ನೀವು ಸರಿಯಾದ ಸಮಯದಲ್ಲಿ ವಿಟಮಿನ್ ಬಿ12 ಮತ್ತು ವಿಟಮಿನ್ ಡಿ ತೆಗೆದುಕೊಳ್ಳುತ್ತಿದ್ದೀರಾ? ನಿಮ್ಮ ವಿಟಮಿನ್ ಪೂರಕಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳುವುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
Bigg Boss 12: ಈ ವಾರ ಬಿಗ್ ಮನೆಯಿಂದ ಯಾರು ಔಟ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಇತ್ತು. ಹೀಗಿರುವಾಗ ಇದೀಗ ಬಿಗ್ ಮನೆಯಿಂದ ರಾಶಿಕಾ ಔಟ್ ಆಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ವಿರಾಟ್ ಕೊಹ್ಲಿ ಅಥವಾ ಶುಭ್ಮನ್ ಗಿಲ್ ಅಲ್ಲ. ಈ ಆಟಗಾರ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟರು.
ಅಮೂಲ್ಯ ಸಮುದ್ರತೀರದಲ್ಲಿ ಅಷ್ಟೆ ಜಾಲಿ ಜಾಲಿ ಆಗಿಯೇ ಓಡಾಡಿದ್ದಾರೆ. ಹಾಗೆ ಒಲವೇ ಒಲವೇ ಅಂತಲೂ ಅಮೂಲ್ಯ ಈ ಫೋಟೋಗಳಿಗೂ ಬರೆದುಕೊಂಡಿರೋದು ಇದೆ. ಈ ಎಲ್ಲ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ವಡೋರಾದ ಬಿಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಚೊಚ್ಚಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಕಿವೀಸ್ 301ರನ್ಗಳ ಸವಾಲಿನ ಗುರಿಯನ್ನ ಇನ್ನು 6 ಎಸೆತಗಳಿರುವಂತೆ ಚೇಸ್ ಮಾಡಿ ಗೆಲುವು ಸಾಧಿಸಿದೆ.
ಸಾಮಾನ್ಯವಾಗಿ ಬಹುತೇಕ ಜನರಿಗೆ ಹಗಲಿನಲ್ಲಿ ಚಿಕ್ಕನಿದ್ರೆ ಮಾಡಬೇಕೆಂದು ಅನಿಸುವುದು ಸಹಜ. ವಿಶೇಷವಾಗಿ ನೀವು ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಅಥವಾ ಬೆಳಗ್ಗೆ ದಣಿದಿದ್ದರೆ, ಕೆಲವರು ಹಗಲಿನಲ್ಲಿ ಮಲಗುವ ಅಭ್ಯಾ
Moles:ದೇಹದ ಮೇಲೆ ಮಚ್ಚೆಗಳು ಏಕೆ ಕಾಣಿಸಿಕೊಳ್ಳುತ್ತವೆ? ಅದರ ಹಿಂದಿನ ನಿಜವಾದ ರಹಸ್ಯವೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ನೋಯ್ಡಾದ ಮೆಟ್ರೋ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಡಾ. ನೀರಜ್ ಕುಮಾರ್ ಹೇಳಿರುವ ಪ್ರಕಾರ, ಜಂತುಹುಳುಗಳನ್ನ ಒಳಗೊಂಡಿರುವ 4 ತರಕಾರಿಳಿವೆ ಎಂದು ಗುರುತಿಸಿದ್ದಾರೆ. ಈ ತರಕಾರಿಗಳನ್ನು ತಿಂದರೆ ಮೆದುಳಿಗೆ ಅಪಾಯಕಾರಿ ಎಂದು ಎಚ್ಚರ
Pawan Kalyan: ಸಮರ ಕಲೆಗಳಲ್ಲಿ ಪ್ರವೀಣರಾಗಿರುವ ಪವನ್ ಕಲ್ಯಾಣ್ ಇದೀಗ ಅಪರೂಪದ ಸಾಧನೆ ಮಾಡಿದ್ದಾರೆ. ಜಪಾನಿನ ಕತ್ತಿವರಸೆ ಕಲೆ 'ಕೆಂಜುಟ್ಸು'ವನ್ನು ಅಧಿಕೃತವಾಗಿ ಪ್ರವೇಶಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ಗಳಿಸಿದ
ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 557 ಪಂದ್ಯಗಳಲ್ಲಿ 624 ಇನ್ನಿಂಗ್ಸ್ಗಳಲ್ಲಿ 28,017 ರನ್ ಗಳಿಸಿದ್ದಾರೆ. ಅವರ ಸರಾಸರಿ 52.58 ಆಗಿದ್ದು, ಅತ್ಯಧಿಕ ಸ್ಕೋರ್ 254* ರನ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 300 ರನ್ ಗಳಿಸಿತು. ಈ ಬಿಗ್ ಸ್ಕೋರ್ ಅನ್ನು ಕಿವೀಸ್ ಪಡೆ ಕಲೆ ಹಾಕಲು ಟೀಮ್ ಇಂಡಿಯಾ ಪ್ಲೇಯರ್ ಕೈ ಬಿಟ್ಟ ಕ್ಯಾಚ್ ಕಾರಣವಾ
ಬಾಲಿವುಡ್ ನಟ ಸೋನು ಸೂದ್ ಮತ್ತೊಂದು ಒಳ್ಳೆ ಕೆಲಸ ಮಾಡಿದ್ದಾರೆ. ಗುಜರಾತ್ನ ವರಾಹಿ ಗೋಶಾಲೆಗೆ ಬರೋಬ್ಬರಿ 22 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ಈ ಮೂಲಕ ಇತರರಿಗೂ ಸ್ಪೂರ್ತಿ ಆಗಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Sara Arjun: '2025-2026ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರು' ಪಟ್ಟಿಯಲ್ಲಿ ನಟಿ ಸಾರಾ ಅರ್ಜುನ್ ಅವರು ವಿಜಯ್ ಮತ್ತು ಪ್ರಭಾಸ್ ಅವರಂತಹ ಪ್ರಮುಖ ನಟರನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದ್ದಾರೆ.
Preethiya Parivala: ರಮೇಶ್ ಅರವಿಂದ್ ಪ್ರೀತಿಸಿದ ಹುಡುಗಿಯ ಜೊತೆಗಿನ ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಹಂಚಿಕೊಳ್ಳಲು ಕಾರಣ ಕೂಡ ಇದೆ. ಆ ಕಾರಣದ ಜೊತೆಗೆ ಇವರ ಲವ್ ಸ್ಟೋರಿಯ ಕಥೆನೂ ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಇಲ್ಲಿದೆ
ಕಳೆದ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದಾಗಿನಿಂದ, ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ
ಹಬ್ಬಕ್ಕೆ ವಿಶೇಷ ಪಾಯಸ ಮಾಡಬೇಕು ಅಂದುಕೊಂಡಿದ್ರೆ ನೀವು ಈ ರೀತಿ ಕಡಲೆಬೇಳೆ ಪಾಯಸ ಮಾಡಿ ಟ್ರೈ ಮಾಡಿ. ಅದ್ಭುತ ರುಚಿಯೊಂದಿಗೆ ವಿಶೇಷ ಸಾಂಪ್ರದಾಯಿಕ ಖಾದ್ಯವಾಗಿದೆ.
ಹೊಸ ವರ್ಷದ ಭಾರತದ ಮೊದಲ ಏಕದಿನ ಸರಣಿಯಾಗಿದ್ದು, ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಿಂದ ಯುವ ಬೌಲರ್ನನ್ನ ಹೊರಗಿಟ್ಟಿದ್ದಕ್ಕೆ ಮಾಜಿ ಕ್ರಿಕ
Peanuts: ಶೇಂಗಾ ತಿಂದರೆ ತೂಕ ಕಡಿಮೆಯಾಗುತ್ತದಾ ಅಥವಾ ಹೆಚ್ಚಾಗುತ್ತದಾ? ಶೇಂಗಾದಲ್ಲಿ ಕೊಬ್ಬು ಇದ್ದರೂ ಇದನ್ನು ತೂಕ ಇಳಿಕೆಗೆ ಬಳಸುತ್ತಾರೆ ಎಂಬ ವಾದಗಳೂ ಕೇಳಿಬರುತ್ತವೆ. ಹಾಗಾದರೆ ನಿಜ ಏನು?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ವಡೋದರಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ನ ಡ್ಯಾರಿಲ್ ಮಿಚೆಲ್ ಅದ್ಭುತ ಬ್ಯಾಟಿಂಗ್ ಮಾಡಿದರು.
Tibetan Soup Recipe: ಶೀತ ಅಥವಾ ಕೆಮ್ಮಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಮನೆಯಲ್ಲಿಯೇ ಸಿಂಪಲ್ ಆಗಿ ಟ್ರೈ ಮಾಡಿ ಟಿಬೆಟಿಯನ್ ಸೂಪ್; ಇಲ್ಲಿದೆ ರೆಸಿಪಿ
Salman Khan Friend: ಟಿವಿ ನಟಿ ಮಹಿ ವಿಜ್ ಮತ್ತು ಜಯ್ ಭಾನುಶಾಲಿ ಅವರ ವಿಚ್ಛೇದನದ ಸುದ್ದಿಈಗಾಗಲೇ ಎಲ್ಲೆಡೆ ಹರಿದಾಡಿತ್ತು . ಈ ಮಧ್ಯೆ ಇದೀಗ ಮಹಿ ಮತ್ತು ಸಲ್ಮಾನ್ ಖಾನ್ ಅವರ ಆತ್ಮೀಯ ಸ್ನೇಹಿತ ನದೀಮ್ ಖುರೇಷಿ ಅವರ ಫೋಟೋ ವೈರಲ್ ಆಗುತ್ತಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ವಡೋದರಾದಲ್ಲಿ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಿವೀಸ್ ಪಡೆ ಬಿಗ್ ಟಾರ್ಗೆಟ್ ಸೆಟ್ ಮಾಡಿದೆ.
Rakshit Shetty: ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಏನ್ ಮಾಡ್ತಿದ್ದಾರೆ? ಎಲ್ಲಿ ಹೋದ್ರು? ಎಂಬ ಮಾತುಗಳು ಅದೆಷ್ಟೋ ದಿನಗಳಿಂದ ಕೇಳಿಬರುತ್ತಿತ್ತು.ಈ ಮಧ್ಯೆ ಇದೀಗ ರಕ್ಷಿತ್ ಶೆಟ್ಟಿ ಮತ್ತೆ ಪ್ರತ್ಯಕ್ಷ ಆಗಿದ್ದಾರೆ.
ನ್ಯೂಜಿಲೆಂಡ್ ನಾಯಕ ಮೈಕೆಲ್ ಬ್ರೇಸ್ವೆಲ್ ಅವರ ಕುಟುಂಬವೇ ಕ್ರಿಕೆಟಿಗರಿಂದ ತುಂಬಿದೆ. ಇದರ ಬಗ್ಗೆ ಒಂದು ವಿಶೇಷ ಕಥೆ ಇಲ್ಲಿದೆ.
ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಹಂತಕ್ಕೆ ಮುಂಬೈ ತನ್ನ ತಂಡವನ್ನು ಪ್ರಕಟಿಸಿದೆ. ಸ್ಟಾರ್ ಆಟಗಾರರ ಅಲಭ್ಯತೆಯಿಂದಾಗಿ 33 ವರ್ಷದ ಅನುಭವಿ ಆಟಗಾರನನ್ನು ನಾಯಕನನ್ನಾಗಿ ಹೆಸರಿಸಲಾಗಿದೆ.
Avoid These Foods With Tea: ಯಾವುದೇ ಕಾರಣಕ್ಕೂ ಟೀ ಜೊತೆ ಇವುಗಳನ್ನ ತಿನ್ನಬೇಡಿ; ತಿಂದ್ರೆ ಇದೆ ನಿಮ್ಮ ಆರೋಗ್ಯಕ್ಕೆ ಅಪಾಯ! ಏನೇನು ಗೊತ್ತಾ?

18 C