ರಿಂಕು ಸಿಂಗ್ ತಂದೆ ಖಚಂದ್ರ ಸಿಂಗ್ ಲಿವರ್ ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ ಎನ್ನುವುದು ತಿಳಿದುಬಂದಿದೆ. ರಿಂಕು ತಂಡಕ್ಕೆ ಮರಳಿದರೂ, ದುಃಖದಲ್ಲಿ ಮುಳುಗಿದ್ದಾರೆ. ಅಭಿಮಾನಿಗಳು ಧೈರ್ಯ ಹೇಳುತ್ತಿದ್ದಾರೆ. ಈ ಕುರಿತು ಸಂಪ
Rashmika Mandhana Wedding : ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ರಾಜಮನೆತನದ ವಿವಾಹದಂತೆ ಕಂಡಿದೆ. ರಾಜನ ಲುಕ್ನಲ್ಲಿ ವಿಜಯ್ ಕಾಣಿಸಿಕೊಂಡ್ರೆ ರಾಣಿಯಂತೆ ರಶ್ಮಿಕಾ ಕಂಗೊಳಿಸಿದ್ದಾರೆ. ರಶ್ಮಿಕಾಗೆ ಕೊಡವ ಶೈಲಿಯ ದುಬ
ಬದಲಾದ ಲೈಫ್ ಸ್ಟೈಲ್ ಹಾಗೂ ಆಹಾರ ವಿಧಾನಗಳಿಂದ ಕ್ಯಾನ್ಸರ್ ನಂತಹ ಮಾಹಾಮಾರಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕ್ಯಾನ್ಸರ್ ಬರದಂತೆ ಸಂಪೂರ್ಣವಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಕೆಲವು ಆಹಾರ ಮತ್ತ
ದೇಹ ಆರೋಗ್ಯವಾಗಿರಬೇಕೆಂದರೆ ತೂಕ ನಿರ್ವಹಣೆಯನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಅತಿ ಹೆಚ್ಚು ತೂಕವಿದ್ದರೂ ಕಷ್ಟ, ತೂಕ ತುಂಬಾ ಕಮ್ಮಿ ಇದ್ದರೂ ಕಷ್ಟ. ಹೀಗಾಗಿ ಸಮತೋಲಿತ ತೂಕವನ್ನು ಕಾಪಾಡಿಕೊಳ್ಳುವುದು ಹೆಚ್ಚು ಅಗ
'ಇನ್ಸ್ಟಂಟ್ ರವೆ ಪಡ್ಡು' ಕೇವಲ ಅರ್ಧ ಗಂಟೆಯಲ್ಲಿ ಸಿದ್ಧವಾಗುವ ಅದ್ಭುತ ರುಚಿಯ ತಿಂಡಿ. ಮೇಲೆ ಗರಿಗರಿಯಾಗಿ, ಒಳಗೆ ಮೃದುವಾಗಿರುವ ಈ ಪಡ್ಡುಗಳು ತೆಂಗಿನಕಾಯಿ ಚಟ್ನಿ ಜೊತೆಗೆ ಸಖತ್ ರುಚಿ ನೀಡುತ್ತವೆ. ಬನ್ನಿ, ನಿಮ್ಮ ಮನೆಯಲ್ಲೂ ಈ
Sai Pallavi: ದಕ್ಷಿಣ ಭಾರತದ ಖ್ಯಾತ ನಟಿಯಲ್ಲಿ ಒಬ್ಬರಾದ ಸಾಯಿ ಪಲ್ಲವಿ ತಮ್ಮ ನ್ಯಾಚುರಲ್ ಬ್ಯೂಟಿ ಮತ್ತು ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಅದ್ಭುತ ನಟನೆಯಿಂದ ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.
Neesha Singh: ಫೇರ್ ಆಂಡ್ ಲವ್ಲಿ ಜಾಹೀರಾತಿನಲ್ಲಿ ನಟಿಸುವುದರಿಂದ ಅವರಿಗೆ ಫೇರ್ ಆಂಡ್ ಲವ್ಲಿ ಗರ್ಲ್ ಎಂಬ ಹೆಸರು ಸಹ ಬಂದಿತ್ತು. ನಂತರ ಅವರಿಗೆ ಸಿನೆಮಾ ಮತ್ತು ಟಿವಿ ಅವಕಾಶಗಳು ಸಹ ಹುಡುಕಿಕೊಂಡು ಬಂದವು. ಎಲ್ಲದರಲ್ಲಿ ಅಭಿನಯಿಸಿ ಸೈ ಅ
ಟಿ20 ವಿಶ್ವಕಪ್ನ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿತು. ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಈ ಐವರು ಆಟಗಾರರು ಹೀರೋಗಳಾದರು.
ಜಿಂಬಾಬ್ವೆಯನ್ನ 72 ರನ್ಗಳಿಂದ ಮಣಿಸುವ ಮೂಲಕ ಭಾರತ ತಂಡ ಸೆಮಿಫೈನಲ್ ರೇಸ್ನಲ್ಲಿ ಉಳಿದುಕೊಂಡಿದೆ. ಅತ್ತ ಜಿಂಬಾಬ್ವೆ ತಂಡ ಇನ್ನೂ ಒಂದು ಪಂದ್ಯ ಇರುವಂತೆಯೇ ಟೂರ್ನಿಯಿಂದ ಹೊರಬಿದ್ದಿತು. ಜಿಂಬಾಬ್ವೆ ಹೊರ ಬೀಳುತ್ತಿದ್ದಂತೆ
Allu Arjun-Deepika Padukone: ಭಾರತೀಯ ಚಿತ್ರರಂಗದ ಇಬ್ಬರು ಅತ್ಯಂತ ಸಮರ್ಥ ಹಾಗೂ ಹೆಸರಾಂತ ತಾರೆಯರಾದ ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಪರದೆಯ ಮೇಲೆ ಒಟ್ಟಿಗೆ ಬರುತ್ತಿದ್ದಾರೆ.
ದೇಹಕ್ಕೆ ಅವಶ್ಯಕವಾದ ಪೋಷಣೆಯನ್ನು ಒದಗಿಸಲು, ದಿನವಿಡೀ ಶಕ್ತಿಯನ್ನು ಕಾಪಾಡಿಕೊಂಡು ಹೋಗಲು ರಾಗಿ ಮತ್ತು ಸಟ್ಟು ಲಡ್ಡು (Ragi and Sattu Laddu) ಸಹಾಯ ಮಾಡುತ್ತದೆಯಂತೆ.
ಹಾರ್ದಿಕ್ ಪಾಂಡ್ಯ ಮತ್ತು ಅಭಿಷೇಕ್ ಶರ್ಮಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ಜಿಂಬಾಬ್ವೆ ವಿರುದ್ಧ 256 ರನ್ ಗಳಿಸುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತವನ್ನು ದಾಖಲಿಸಿತು. ಈ ಮೂಲಕ ಹಲವು ಪ್ರಮುಖ ದಾಖಲೆ
Homemade Ice Cream: ನಾವು ಸಾಮಾನ್ಯವಾಗಿ ನಾವು ಅಂಗಡಿಯಿಂದ ಐಸ್ ಕ್ರೀಮ್ ಖರೀದಿಸುತ್ತೇವೆ. ಆದರೆ, ನಾವು ಯಾವುದೇ ಕೆಮಿಕಲ್ ಇಲ್ಲದೆ ಮನೆಯಲ್ಲಿಯೇ ಐಸ್ ಕ್ರೀಮ್ ತಯಾರಿಸಬಹುದು ಮತ್ತು ಹೊರಗಿನ ಬೇಕರಿಗಳಲ್ಲಿ ಲಭ್ಯವಿರುವ ಐಸ್ ಕ್ರೀಮ್ ಗಿಂತ
ರಾಕಿಂಗ್ ಸ್ಟಾರ್ ಯಶ್ ತಮ್ಮ ಟಾಕ್ಸಿಕ್ ಚಿತ್ರದ ಮತ್ತೊಂದು ಕ್ಯಾರೆಕ್ಟರ್ ರಿವೀಲ್ ಮಾಡಿದ್ದಾರೆ. ಬ್ರಿಟಿಷ್ ಆಕ್ಟರ್ ಡ್ಯಾರೆಲ್ ಡಿ'ಸಿಲ್ವಾ ಈ ರೋಲ್ ಮಾಡಿದ್ದಾರೆ. ಇದರ ಖದರ್ ಹೇಗಿದೆ.? ಹಾಗೆ ಡ್ಯಾರೆಲ್ ಡಿ'ಸಿಲ್ವಾ ಬಗೆಗಿನ ಇಂಟ
ಸತೀಶ್ ನೀನಾಸಂ ತಮ್ಮ ಸಿನಿ ಜರ್ನಿಯನ್ನ ಮತ್ತೆ ಹೇಳಿಕೊಂಡಿದ್ದಾರೆ. ತಾವು ಕೆಲಸ ಮಾಡ್ತಿದ್ದ ಗೋಪಾಲ್ ಥಿಯೇಟರ್ಗೆ ಮತ್ತೊಮ್ಮೆ ಹೋಗಿದ್ದಾರೆ. ಪಾಳು ಬಿದ್ದ ಆ ಥಿಯೇಟರ್ ಅಲ್ಲಿ ನಿಂತು ತಮ್ಮ ಆ ದಿನಗಳನ್ನ ಮೆಲುಕು ಹಾಕಿದ್ದಾರೆ. ಯ
ಜಿಂಬಾಬ್ವೆ ವಿರುದ್ಧದ ಪವರ್ಪ್ಲೇನಲ್ಲಿ ಭಾರತದ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅಬ್ಬರಿಸಿದರು. ಈ ಮೂಲಕ ಭಾರತ ಪವರ್ಪ್ಲೇನಲ್ಲಿ 80 ರನ್ ಗಳಿಸಿ ಇತಿಹಾಸ ನಿರ್ಮಿಸಿತು.
Rashmika mandanna: ವಿಜಯ್ ದೇವರುಕೊಂಡ ಹಂಚಿಕೊಂಡ ಫೋಟೋದಲ್ಲಿ ತಾಳಿ ಕಟ್ಟುವ ವೇಳೆ ರಶ್ಮಿಕಾ ಭಾವುಕರಾಗಿದ್ದನ್ನು ಗಮನಿಸಬಹುದು.
1999ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕೋಲ್ಕತ್ತಾ ಟೆಸ್ಟ್ ಪಂದ್ಯವನ್ನು ಯಾವುದೇ ಕ್ರಿಕೆಟ್ ಅಭಿಮಾನಿ ಮರೆಯಲು ಸಾಧ್ಯವಿಲ್ಲ. ಆ ಪಂದ್ಯದಲ್ಲಿ, ಆಗಿನ ಅಪರಿಚಿತ ಯುವ ಪಾಕಿಸ್ತಾನಿ ವೇಗಿ ಶೋಯೆಬ್ ಅಖ್ತರ್ ಸತತ ಎಸೆತಗಳಲ್ಲಿ ಭ
ಎರಡು ಸೂಪರ್ 8 ಗುಂಪಿನಲ್ಲಿ ಕೇವಲ ಇಂಗ್ಲೆಂಡ್ ತಂಡ ಮಾತ್ರ ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ಟೂರ್ನಿಯಿಂದ ಎಲಿಮಿನೇಟ್ ಆಗಿದೆ. ಉಳಿದಿರುವ ಆರೂ ತಂಡಗಳಿಗೂ ನಾಕೌಟ್ ಪ್ರವೇಶಿಸುವ ಅವಕಾಶ ಇದೆ. ಕೆಲವು ತಂಡಗಳಿಗೆ ಗೆಲುವು ಸಿ
ನವಿ ಮುಂಬೈನಲ್ಲಿ ನಡೆದ ಡಿವೈ ಪಾಟೀಲ್ ಟಿ20 ಕಪ್ ಪಂದ್ಯದಲ್ಲಿ ಸೂರ್ಯವಂಶಿ ಭಾರತೀಯ ನೌಕಾಪಡೆಯ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಅಬ್ಬರಿಸಿದ್ದಾರೆ.
Rashmika Vijay Marriage: ಇಂದು ಸಾಮಾಜಿಕ ಜಾಲತಾಣಗಳೆಲ್ಲೆಡೆ ಒಂದೇ ಸುದ್ದಿಯ ಸಂಭ್ರಮ. ಅದೇನೆಂದರೆ ರಶ್ಮಿಕಾ ಮಂದಣ್ಣ ಮತ್ತು ತೆಲುಗುದ ನಟ ವಿಜಯ್ ದೇವರಕೊಂಡ ಅವರ ಮದುವೆ. ಹಲವು ವರ್ಷಗಳಿಂದ ಚರ್ಚೆಯಾಗುತ್ತಿದ್ದ ಈ ಜೋಡಿ ಇದೀಗ ಕುಟುಂಬದವರ ಸಮ್
ಟಾಕ್ಸಿಕ್ ಚಿತ್ರದ ಈ ನಟನ ಧ್ವನಿ ಖಡಕ್ ಆಗಿದೆ. ಲುಕ್ ಆ್ಯಂಡ್ ಫೀಲ್ ಸೂಪರ್ ಆಗಿದೆ. ಕನ್ನಡ ಕಲಿತುಕೊಂಡು ನಟನೆ ಮಾಡಿದ್ದಾರೆ. ಅಷ್ಟೆ ಸ್ಪಷ್ಟವಾಗಿಯೇ ಕನ್ನಡ ಮಾತನಾಡುತ್ತಾರೆ. ಈ ನಟನ ಬಗ್ಗೆ ಡೈರೆಕ್ಟರ್ ಗೀತು ಮೋಹನ್ದಾಸ್ ಅಷ್ಟ
Rashmika-Vijay Deverakonda: ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಮದುವೆ ಇಂದು ಅದ್ಧೂರಿಯಾಗಿ ನಡೆದಿವೆ. ಆ ಬಳಿಕ ಇದೀಗ ರಶ್ಮಿಕಾ ಮಂದಣ್ಣ ಮದುವೆ ಫೋಟೋಗಳನ್ನು ರಿವೀಲ್ ಮಾಡಿದ್ದಾರೆ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದ ಸಮಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಜಿಂಬಾಬ್ವೆ ತಂಡವು ಪಂದ್ಯವನ್ನು ಆಡಲು ಮೈದಾನಕ್ಕೆ ಇಳಿದ ತಕ್ಷಣ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.
ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ತಂಡಗಳು ಟಿ20 ವಿಶ್ವಕಪ್ 2026 ಸೂಪರ್-8 ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಮುಖ ಮೂರು ಮುಖ ಬದಲಾವಣೆಗಳೊಂದಿಗೆ ಕಣಕ್
ಮನೆಯಲ್ಲಿ ಏನಾದ್ರೂ ಸಿಹಿ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ರೆ ಇಲ್ಲಿದೆ ದಿ ಬೆಸ್ಟ್ ರೆಸಿಪಿ ಅದೇ ಆಲೂಗಡ್ಡೆ ಜಿಲೇಬಿ. ತುಂಬ ಸಿಹಿಯಾದ ಕ್ರಿಸ್ಪಿಯಾದ ಜಿಲೇಬಿ ಈ ರೀತಿ ಮಾಡಿ ತಿಂದ್ರೆ ಬಾಯಿ ಚಪ್ಪಿರುಸುವುದು ಗ್ಯಾರಂಟಿ.
ಹೈವೋಲ್ಠೇಜ್ ಸೂಪರ್ 8 ಪಂದ್ಯದಲ್ಲಿ ಮೊದಲು ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. 177 ರನ್ಗಳ ಗುರಿಯನ್ನ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 16.1 ಓವರ್ಗಳಲ್ಲಿ 1 ವಿಕ
The Kerala Story 2: ವಿವಾದಾತ್ಮಕ 'ಕೇರಳ ಸ್ಟೋರಿ 2 ಗೋಸ್ ಬಿಯಾಂಡ್' ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ.
Rashmika Mandanna: ಇಂದು ಬೆಳಿಗ್ಗೆ ತೆಲುಗು ಸಂಪ್ರದಾಯದಂತೆ ವಿರೋಶ್ ಮದುವೆ ನೆರವೇರಿತ್ತು. ಆ ಬಳಿಕ ಇದೀಗ ಕೊಡವ ಶೈಲಿಯಲ್ಲಿ ರಶ್ಮಿಕಾ, ವಿಜಯ್ ಮದುವೆ ನಡೆದಿದೆ.
ಚೆನ್ನೈನ ಚೆಪಾಕ್ನಲ್ಲಿ ನಡೆಯಲಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಅಮೆರಿಕದಿಂದ ಆಮದು ಮಾಡಿಕೊಳ್ಳಲಾದ ವಿಶೇಷ ರೀತಿಯ ಕೆಮಿಕಲ್ ಅನ್ನು ಬಳಸಲಾಗಿದೆ. ಏನಿದರ ಪ್ರಯೋಜನಗಳು? ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಉದಯ್ಪುರದ ಐಟಿಸಿ ಹೋಟೆಲ್ ಮೆಮೆಂಟೋಸ್ನಲ್ಲಿ ವಿವಾಹವಾಗಿದ್ದಾರೆ. ಜಪಾನೀಸ್ ಹಾಗೂ ದಕ್ಷಿಣ ಭಾರತೀಯ ಊಟ ಜೊತೆ ಭರ್ಜರಿ ಮನರಂಜನೆ ಆಯೋಜಿಸಲಾಗಿದೆ.
OTT Apps Ban: 5 ಪ್ರಮುಖ OTT ಆ್ಯಪ್ ನಿಷೇಧಿಸಿ ಕೇಂದ್ರ ಸರ್ಕಾರದಿಂದ ಆದೇಶ; ನಿಮ್ಮ ಫೋನ್ನಲ್ಲೂ ಆ ಆ್ಯಪ್ಗಳು ಇದೆಯಾ ನೋಡಿ? ಸಬ್ಸ್ಕ್ರಿಪ್ಷನ್ ಇದ್ದರೆ, ಏನು ಮಾಡಬೇಕು ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ….
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆಗಿದೆ. ಈ ಮದುವೆ ಆದ್ಮೇಲೆ ಹೋಟೆಲ್ ಹೊರಗಡೆನೇ ಇರೋ ಮೀಡಿಯಾಗಳಿಗೆ ಸಿಹಿ ತಿಂಡಿಯನ್ನ ಹಂಚಲಾಗಿದೆ. ಸ್ವೀಟ್ ಬಾಕ್ಸ್ ಮೇಲೆ ರಶ್ಮಿಕಾ ಫೋಟೋ ಕೂಡ ಇದೆ. ಇನ್ನು ಸೋಷಿಯಲ್ ಮೀಡಿಯಾದಲ
Rashmika Mandanna: ರಶ್ಮಿಕಾ ಭಾರತೀಯ ಚಿತ್ರರಂಗದಲ್ಲಿ ತುಂಬಾ ಫೇಮಸ್ ನಟಿಯಾಗಿದ್ದರು, ಅವರ ತಂಗಿ ಶಿಮಾನ್ ಅವರನ್ನು ಮಾತ್ರ ತನ್ನ ಖ್ಯಾತಿಯಿಂದ ದೂರಯಿಟ್ಟಿದ್ದಾರೆ.
ಕರ್ನಾಟಕದ ಅನುಭವಿ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 2025-26 ರ ರಣಜಿ ಟ್ರೋಫಿ ಫೈನಲ್ ಪಂದ್ಯದ 3ನೇ ದಿನದಂದು ಜಮ್ಮು- ಕಾಶ್ಮೀರ ವಿರುದ್ಧ ದಿಟ್ಟ ಹೋರಾಟವನ್ನು ಮುಂದುವರೆಸಿದ್ದಾರೆ.
ಭಾರತ ತಂಡ ಸೋತು ಸಂಕಷ್ಟದಲ್ಲಿದ್ದಾಗ, ತಂಡದ ಒಬ್ಬ ಆಟಗಾರ ಇದ್ಯಾವುದೂ ತನಗೆ ಮುಖ್ಯವಲ್ಲ ಎಂಬಂತೆ ವರ್ತಿಸುತ್ತ, ತನ್ನ ಗೆಳತಿಗೆ ಲವ್ ಮೂಡ್ನಲ್ಲಿ ತೊಡಗಿಕೊಂಡಿದ್ದಾರೆ. ಮೈದಾನ, ವಿಮಾನ ನಿಲ್ದಾಣ, ಹೋಟೆಲ್ಗಳಲ್ಲೆಲ್ಲಾ ಸುತ
ಇಲಿಗಳ ಕಾಟದಿಂದ ಬೇಸತ್ತು ಹೆಚ್ಚಿನವರು ಮನೆಯಲ್ಲಿ ಬೆಕ್ಕು ಸಾಕುವುದೋ ಇಲ್ಲವೇ ವಿಷವಿಟ್ಟು ಇಲಿಗಳನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಆದರೆ ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಜಸ್ಟ್ ಈ ಕೆಳಗೆ ತಿಳಿಸಲಾದ ಟಿಪ್
ಭಾರತದ ರಾಷ್ಟ್ರೀಯ ಕೈಮಗ್ಗ ರಾಜಧಾನಿ ಎಂದು ಒಡಿಶಾವನ್ನು ಕರೆಯಲಾಗುತ್ತದೆ. ಶ್ರೀಮಂತ ನೇಯ್ಗೆ ಸಂಪ್ರದಾಯಗಳನ್ನು ಇಲ್ಲಿ ಸಂರಕ್ಷಿಸಲಾಗಿದ್ದು, ಇಲ್ಲಿ ಸಾಂಪ್ರದಾಯಿಕ ಬಟ್ಟೆಗಳನ್ನು ಉತ್ಪಾದಿಸಲಾಗುತ್ತದೆ.
ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಕೇಂದ್ರ ಸರ್ಕಾರ 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭಿಸಲಿದೆ. ಆದರೆ ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹೆಣ್ಣುಮಕ್ಕಳಿಗೆ ಈ ಲಸಿಕೆ ಪ್ರಯೋಜನ
ಭಾರತ ತಂಡ ಟಿ20 ವಿಶ್ವಕಪ್ನ ಎರಡನೇ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ. ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿಯಲು ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕು.
Amitabh Bachchan: ದುರ್ಬಲ ಹಿರಿಯನಾಗಿರಲಿ ಅಥವಾ ವಿಲಕ್ಷಣ ವ್ಯಕ್ತಿಯಾಗಿರಲಿ, ತಮ್ಮ ನಿಖರತೆ ಹಾಗೂ ಶಿಸ್ತಿನಿಂದ (Discipline) ಬಿಗ್ ಬಿ ಪ್ರೇಕ್ಷಕರನ್ನ ಸೀಟಿನ ತುದಿಯಲ್ಲಿ ಕೂರಿಸ್ತಾರೆ. ಅವರ ಆಕ್ಟಿಂಗ್ ರೇಂಜ್ ಹೇಗಿದೆ ಅನ್ನೋದಕ್ಕೆ ಈ ಸಿನಿಮಾ
ಮಲ್ಲಿಗೆ, ಗುಲಾಬಿ, ಚೆಂಡು ಹೂವು, ಪೆರಿವಿಂಕಲ್, ದಾಸವಾಳ ಗಿಡಗಳು ವಾಸ್ತು ಪ್ರಕಾರ ಮನೆಯಲ್ಲಿ ಪ್ರೀತಿ, ಶಾಂತಿ, ಸಾಮರಸ್ಯ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.
Katrina Kaif: ತನ್ನ ಪ್ರೆಗ್ನೆನ್ಸಿ ಸಮಯವನ್ನ ನಟಿ ಕತ್ರಿನಾ ಕೈಫ್ ಹೇಗೆ ನಿಭಾಯಿಸಿದರು ಎಂಬ ಬಗ್ಗೆ ಪತಿ ವಿಕ್ಕಿ ಕೌಶಲ್ ಮಾಹಿತಿ ಹಂಚಿಕೊಂಡಿದ್ದಾರೆ.
Daisy Shah: ತಮಗೆ 41 ವರ್ಷ ವಯಸ್ಸಾಗಿದ್ರೂ, ನನಗೆ ಮದುವೆ (Marriage) ಅನ್ನೋದು ಬೇಕೇ ಇಲ್ಲ, ಒಂಟಿಯಾಗಿರೋದೇ ಬೆಸ್ಟ್, ನನ್ನ ಲೈಫಲ್ಲಿ ಯಾವ ಗಂಡಸಿನ ಅಗತ್ಯವೂ ಇಲ್ಲ ಅಂತ ನೇರಾ ನೇರಾನೇ ಖಡಕ್ ಆಗಿ ಹೇಳಿಬಿಟ್ಟಿದ್ದಾರೆ.
Rashmika Mandanna: ಇದು ಬಣ್ಣದ ಜಗತ್ತು. ಗ್ಲಾಮರಸ್ ಲೋಕದಲ್ಲಿ ಕೆಲಸ ಮಾಡುವ ಇಬ್ಬರು 1 ವಾರ ನೆಟ್ಟಗೆ ಪ್ರೀತಿಸುವುದೇ ಕಷ್ಟ, ಹೀಗಿರುವಾಗ 8 ವರ್ಷದ ಪ್ರೀತಿ ಗೆಲ್ಲಿಸಿದ್ದು ಹೇಗೆ ವಿಜಯ್-ರಶ್ಮಿಕಾ?
ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡವು ಕರ್ನಾಟಕದ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 584 ರನ್ ಗಳಿಸಿದ್ದು, ಫೈನಲ್ಗೆ ಕೇವಲ ಎರಡೂವರೆ ದಿನಗಳ ಆಟ ಮಾತ್ರ ಉಳಿದಿದೆ.
ಭಾರತದಲ್ಲಿ 40% ಜನ ಫ್ಯಾಟಿ ಲಿವರ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ತಡರಾತ್ರಿ ಊಟ, ಬೆಳಗ್ಗೆ ಕಾರ್ಬೋಹೈಡ್ರೇಟ್ ಸೇವನೆ, ಊಟದ ನಂತರ ಮಲಗುವುದು ಹೀಗೆ ಅನೇಕ ಕಾರಣಗಳಾಗಿದೆ.
ಕಾಲಜ್ಞಾನದ ಮೂಲಕ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು ಇದೀಗ ನಟ ದರ್ಶನ್ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದಲ್ಲಿರೋ ಕೇಸ್ ಬಗ್ಗೆ ಸ್ವಾಮೀಜಿ ಏನ್ ಹೇಳಿದ್ರು?
ಬೇಸಿಗೆಗಾಲದಲ್ಲಿ ಹಾಲು, ಮೊಸರು, ಹಣ್ಣು, ತರಕಾರಿ ತಾಜಾವಾಗಿರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಮಡಿಕೆ, ಒದ್ದೆ ಬಟ್ಟೆ, ತಣ್ಣೀರಿನಲ್ಲಿ ಹಾಲು ಇಡುವ ವಿಧಾನಗಳು ಉಪಯೋಗಿಸುತ್ತಾರೆ. ನಿಮ್ಮ ಮನೆಯಲ್ಲಿಯೂ ಹಾಲು ಕೆಟ್ಟು ಹೋಗ
ಅಂದ್ಹಾಗೆ ದೃಶ್ಯಂ3 ಸಿನಿಮಾ ಹಿಂದಿಯಲ್ಲಿ ಸಹ ಬರ್ತಾ ಇದ್ದು, ಅಜೇಯ್ ದೇವಗನ್ ಹಿಂದಿಯಲ್ಲಿ ಮಾಡ್ತಾ ಇದ್ದಾರೆ.. ಹಾಗಾದ್ರೆ ದೃಶ್ಯಂ3 ಸಿನಿಮಾ ತೆಲುಗಿನಲ್ಲಿ ಬರಲಿದ್ಯಾ?
ಈ ವರ್ಷದ ಆರಂಭದಲ್ಲಿ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ ನಂತರ ಅರಿಜಿತ್ ಸಿಂಗ್ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅರಿಜಿತ್ ಸಿಂಗ್, ಫ್ಯಾ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಸಂಭ್ರಮಗಳು ಉದಯಪುರದ ಐಟಿಸಿ ಮೆಮೆಂಟೋಸ್ನಲ್ಲಿ ಜೋರಾಗಿ ನಡೆಯುತ್ತಿವೆ. ಸಂಗೀತ್ ನೈಟ್ ರಶ್ಮಿಕಾ ಡ್ಯಾನ್ಸ್ ಮಾಡಿದ್ದು ಯಾವ ಹಾಡಿಗೆ?
ನಿರ್ದೇಶಕನನ್ನು ಅರೆಸ್ಟ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಟಿ ಐಶ್ವರ್ಯಾ ಮತ್ತು ಹನ್ನೊಂದು ಜನರ ಗ್ಯಾಂಗ್ ಅರೆಸ್ಟ್ ಆಗಿದೆ.
ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಕೆಲ ಆಹಾರಗಳ ಸೇವನೆಯನ್ನು ತಪ್ಪಿಸಿ. ಇಲ್ಲದಿದ್ದರೆ ಇದರಿಂದ ನಿಮ್ಮ ಹೊಟ್ಟೆಯ ಆರೋಗ್ಯವಷ್ಟೇ ಅಲ್ಲ, ಸಂಪೂರ್ಣ ದೇಹದ ಆರೋಗ್ಯವೇ ಹಾಳಾಗಬಹುದು.
ಸಂಖ್ಯಾಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಭಾರತ ತಂಡದ ನಾಯಕ ಸೂರ್ಯಕುಮಾರ್ ಅವರ ಜನ್ಮ ಸಂಖ್ಯೆ ಮತ್ತು ಇಂದಿನ ದಿನದ ಸಂಖ್ಯೆಯ ಹೊಂದಾಣಿಕೆಯು ಭಾರತಕ್ಕೆ ಹೆಚ್ಚು ಅನುಕೂಲಕರವಾಗಿದೆಯೇ? ಇಂದು ಭಾರತ ಗೆಲ್ಲುತ್ತಾ? ಇಲ್ಲಿದೆ ನೋಡಿ ಭ
Rashmika Vijay Net worth: ಮದುವೆಯ ಸಂಭ್ರಮದ ನಡುವೆ ಈಗ ಎಲ್ಲರ ಕಣ್ಣು ಈ ನವಜೋಡಿಯ ಒಟ್ಟು ಆಸ್ತಿ (Net Worth) ಮತ್ತು ಐಷಾರಾಮಿ ಜೀವನಶೈಲಿಯ (Luxury Lifestyle) ಮೇಲಿದೆ. ಟಾಲಿವುಡ್ನ ಈ ಬಹುಬೇಡಿಕೆಯ ಜೋಡಿಯ ಒಟ್ಟು ಸಂಪತ್ತು ಎಷ್ಟು ಕೋಟಿ ಗೊತ್ತಾ? ಬನ್ನಿ, ಇವರ ರಾ
2025-26ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ಜಮ್ಮು ಮತ್ತು ಕಾಶ್ಮೀರ 584 ರನ್ಗಳಿಸಿ ಆಲೌಟ್ ಆಗಿದೆ.
Rashmika-Vijay Deverakonda: ವಿರೋಷ್ ಜೋಡಿ ಕೂಡ ತಮ್ಮ ಮದುವೆಗೆ ರಾಜಸ್ಥಾನದ ಅರಮನೆಗಳ ಊರನ್ನೇ ಸೆಲೆಕ್ಟ್ ಮಾಡಿದ್ದಾರೆ. ಉದಯಪುರದಲ್ಲಿರೋ ಅತ್ಯಂತ ಐಷಾರಾಮಿ 'ಐಟಿಸಿ ಮೆಮೆಂಟೋಸ್' (ಏಕಾಯ ಉದಯಪುರ) ಹೋಟೆಲ್ನಲ್ಲಿ ಈ ಅದ್ಧೂರಿ ವಿವಾಹ ಮಹೋತ್ಸವ ನಡ
ದಿ ರೈಸ್ ಆಫ್ ಅಶೋಕ ಮತ್ತು ಹಯಗ್ರೀವ ಮೂಲಕ ಧನ್ವೀರ್ ಮತ್ತು ಸತೀಶ್ ನೀನಾಸಂ ಮುಖಾಮುಖಿ ಆಗುತ್ತಿದ್ದಾರೆ. ಒಂದೇ ದಿನವೇ ಈ ಎರಡು ಸಿನಿಮಾ ರಿಲೀಸ್ ಆಗುತ್ತಿವೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ವೀರ ಕಂಬಳ ಚಿತ್ರವೂ ಬ
Rashmika Mandanna - Vijay Deverakonda Wedding | ರಶ್ಮಿಕಾ-ವಿಜಯ್ ಮದುವೆಗೆ ಯಾರೆಲ್ಲಾ ಬಂದಿದ್ದಾರೆ?
ಇನ್ನು ವಿರಾಜಪೇಟೆಯ ಮನೆ ರಶ್ಮಿಕಾಗೆ ತವರು ಮನೆ ಅಷ್ಟೇ.. ಕೊಡಗಿನ ಸುಂದರಿ ಹೈದರಾಬಾದ್ ಸೊಸೆಯಾಗಿಬಿಟ್ಟಿದ್ದಾರೆ.
IND vs ZIM: ಉಳಿದಿರೋದು ಬರೀ ಎರಡೇ ಪಂದ್ಯ, ಅದರಲ್ಲಿ ಜಿಂಬಾಬ್ವೆ (Zimbabwe) ಹಾಗೂ ವೆಸ್ಟ್ ಇಂಡೀಸ್ (West Indies) ವಿರುದ್ಧ ಗೆದ್ದರೂ ಪಕ್ಕಾ ಲಾಭವಿಲ್ಲ. ಯಾಕಂದ್ರೆ ಬೇರೆ ತಂಡಗಳ ರಿಸಲ್ಟ್ (Match Results) ಮೇಲೆ ನಮ್ಮ ಭವಿಷ್ಯ ನಿಂತಿದೆ. ಇಷ್ಟೆಲ್ಲಾ ಟೆನ್ಷನ
ಚಪಾತಿ ಮತ್ತು ಅನ್ನವನ್ನು ಒಂದೇ ಸಮಯದಲ್ಲಿ ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುವುದು ತಜ್ಞರ ಅಭಿಪ್ರಾಯ. ಈ ವಿಚಾರವಾಗಿ ಡಯಟೀಷಿಯನ್ ಆಶು ಗುಪ್ತಾ ಅವರು ಡಯಟೀಷಿಯನ್ ಶುಗುಪ್ತ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲ
Team India: ಇಂದು ನಡೆಯಲಿರುವ ಎರಡು ರೋಚಕ ಪಂದ್ಯಗಳ ಪೈಕಿ ಮಧ್ಯಾಹ್ನ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ (West Indies) ಮುಖಾಮುಖಿಯಾಗಲಿದ್ದು, ಸಂಜೆ ಟೀಂ ಇಂಡಿಯಾ ಅಖಾಡಕ್ಕಿಳಿಯಲಿದ್ದಾರೆ. ಸೆಮಿಫೈನಲ್ (Semifinal) ಕನಸು ಜೀವಂತವಾಗಿರಬೇಕು ಅ
ಮಧುಮೇಹದ ವಿಚಾರ ಬಂದಾಗ ಅನೇಕ ಮಂದಿಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಕೆಲ ಆಹಾರ, ಔಷಧಿ, ಹಣ್ಣುಗಳನ್ನು ಸೇವಿಸಬೇಕೋ ಸೇವಿಸಬಾರದೋ ಎಂಬ ಗೊಂದಲಗಳಿವೆ. ನಿಮಗೂ ಇದೇ ಪ್ರಶ್ನೆಗಳು ಕಾಡುತ್ತಿದ್ದರೆ ಈ ಸ್ಟೋರಿ ಓದಿ.
ಧನ್ವೀರ್ ಅಭಿನಯದ ಹಯಗ್ರೀವ ಸಿನಿಮಾ ಬಿಡುಗಡೆಗೆ ದರ್ಶನ್ ಹೃದಯಪೂರ್ವಕ ಶುಭಾಶಯ ನೀಡಿದ್ದಾರೆ. ಅವರ ವಿಶ್ ಏನು?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (ವಿರೋಶ್) ಮದುವೆ ಕಾರ್ಯಕ್ರಮಗಳು ರಾಜಸ್ಥಾನದ ಉದಯಪುರದಲ್ಲಿರುವ ITC ಮೆಮೆಂಟೋಸ್ (ಎಕಾಯಾ ಉದಯಪುರ) ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆಯುತ್ತಿವೆ. ಇಲ್ಲಿ ಕೊಡವ ಶೈಲಿಯ ಊಟವೂ ಇರಲಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಹಳದಿ ಶಾಸ್ತ್ರ ಜೋರಾಗಿಯೇ ನಡೆದಿದೆ. ಇದೇ ವೇಳೇನೆ ಪರಸ್ಪರ ಇವರು ಕರೆದುಕೊಳ್ಳುವ ನಿಕ್ ನೇಮ್ ಕೂಡ ರಿವೀಲ್ ಆಗಿವೆ. ಈ ಮದುವೆಯ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಅನೇಕ ಮಂದಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾತ್ರ ಲವಂಗ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿದ್ದಾರೆ. ಆದರೆ ಬೇಸಿಗೆಯಲ್ಲಿ ದೇಹದ ಶಾಖ ಸಮತೋಲನ, ಜೀರ್ಣಕ್ರಿಯೆ, ಕಣ್ಣು, ಬಾಯಿಯ ಆರೋಗ್ಯಕ್ಕೂ ಲವಂಗ ಸಹಾಯಕವಾಗಿದೆ.
Rashmika Mandanna-Vijay Deverakonda Wedding: ನಟಿ ರಶ್ಮಿಕಾ ಅವರ ಮನೆಯವರು ವಿಜಯ್ ದೇವರಕೊಂಡ ಕುಟುಂಬಸ್ಥರಿಗೆ ನೀಡುತ್ತಿರುವುದು ಏನು?
ಇಂದು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕನ್ನಡದ ಕೆಲ ನಟರಿಗೂ ಆಹ್ವಾನ ಪತ್ರಿಕೆ ನೀಡಲಾಗಿದೆ. ಆದರೆ ಅವರು ಯಾರು ಇಂದು ಸಮಾರಂಭದಲ್ಲಿ ಭಾ
ನ್ಯೂಜಿಲೆಂಡ್ ಶ್ರೀಲಂಕಾವನ್ನು 61 ರನ್ಗಳಿಂದ ಸೋಲಿಸಿ, ಶ್ರೀಲಂಕಾ ಮತ್ತು ಪಾಕಿಸ್ತಾನ ಟೂರ್ನಿಯಿಂದ ಎಲಿಮಿನೇಟ್ ಆಗಿವೆ. ಇಗ ಭಾರತಕ್ಕೆ ಸೆಮಿಫೈನಲ್ ಕ್ವಾಲಿಫಿಕೇಶನ್ ಬಹುತೇಕ ಕಷ್ಟ. ಆದರೇ ನೆಟ್ ರನ್ ಹೊರತು ಪಡಿಸಿದರೇ ಭಾರತ
17ನೇ ವಯಸ್ಸಿನಲ್ಲಿ ನಟನಾ ವೃತ್ತಿಯನ್ನ ಪ್ರಾರಂಭಿಸಿದ ಈ ನಟಿ, ಡೇಟಿಂಗ್ ಮಾಡಿದ ಮೊದಲ ತಿಂಗಳಲ್ಲೇ ಗರ್ಭಿಣಿಯಾದ್ರು, ನಂತರ ಮದುವೆಯಾದ್ರು. ಲವ್ ಲೈಫ್ ಹಾಗೂ ಮದುವೆ ವಿಚಾರಕ್ಕೆ ಹೆಚ್ಚು ಸುದ್ದಿಯಾದ ಈ ನಾಯಕಿ ಯಾರು ಗೊತ್ತಾ?
ಉರ್ವಶಿ ರೌಟೇಲಾ ಹುಟ್ಟುಹಬ್ಬವು ಇಂಟರ್ನೆಟ್ನಲ್ಲಿ ಹೆಚ್ಚು ಚರ್ಚೆಯಾದ ಸೆಲೆಬ್ರಿಟಿ ಕ್ಷಣಗಳಲ್ಲಿ ಒಂದಾಗಿ ಮಾರ್ಪಟ್ಟಿತು.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೆಲವೇ ಗಂಟೆಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡೆಸ್ಟಿನೇಷನ್ ವೆಡ್ಡಿಂಗ್ ತಯಾರಿ ಭರ್ಜರಿಯಾಗಿದೆ. ವಿರೋಶ್ ಜೋಡಿ ನಡುವಿನ ಏಜ್ ಗ್ಯಾಪ್ ಎಷ್ಟು ಗೊತ್ತಾ? ಏನ್ ಓದಿದ್ದಾರ
Fitness Tips: ಆರೋಗ್ಯವಾಗಿರಲು ಜಿಮ್ಗೇ ಹೋಗಬೇಕೆಂದಿಲ್ಲ, ಪ್ರತಿದಿನದ ನಡಿಗೆ ಅಥವಾ ಸೈಕಲ್ ಸವಾರಿ ಕೂಡ ನಿಮ್ಮನ್ನು ಫಿಟ್ ಆಗಿರಿಸಬಲ್ಲವು. ಆದರೆ, ದೇಹದ ತೂಕ ಇಳಿಸಲು ಮತ್ತು ಸ್ನಾಯುಗಳ ಬಲವರ್ಧನೆಗೆ ಇವೆರಡರಲ್ಲಿ ಯಾವುದು ಹೆಚ್ಚು ಪರ
ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಫೇಮಸ್ ಆಗಿರುವ ಬೆಜಿಟೇಬಲ್ ಬ್ರೌವ್ನ್ ರೈಸ್ ಫ್ರೈಡ್ ರೈಸ್ ಅನ್ನು ಇನ್ಮುಂದೆ ಮನೆಯಲ್ಲಿಯೇ ಹೀಗೆ ತಯಾರಿಸಿ. ವಿವಿಧ ತರಕಾರಿಗಳನ್ನು ಬಳಸಿ ನೀವಿದನ್ನು ಬ್ರೇಕ್ಫಾಸ್ಟ್ ಆಗಿ ಸವಿ
27 ವರ್ಷದ ಯುವ ಆಟಗಾರ ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ 208 ರನ್ ಗಳಿಸಿ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಸಾಹಿಬ್ಜಾದಾ ಫರ್ಹಾನ್ ಮತ್ತು ಶಿಮ್ರಾನ್ ಹೆಟ್ಮೇಯರ್ ನಂತರ 3ನೇ ಸ್ಥಾನದಲ್ಲಿದ್ದಾರೆ.
ದಾಸನ ಕುಟುಂಬದವರು ಸಹ ಹೋಗದ ದೇವಾಲಯ ಇಲ್ಲ. ಬೇಡದ ದೇವರುಗಳಿಲ್ಲ ಅಂದ್ರೂ ತಪ್ಪಾಗದು.. ಅದರಲ್ಲೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅಂತೂ ಹೆಣ್ಣು ದೇವರ ಮೊರೆ ಹೋಗ್ತಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆ 26 ರಂದು ಉದಯಪುರದ ಅರಮನೆಯಲ್ಲಿ ‘ದಿ ವೆಡ್ಡಿಂಗ್ ಆಫ್ ವಿರೋಶ್’ ಹೆಸರಿನಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕೃತ ಘೋಷಣೆ ನೀಡಿದ್ದಾರೆ.
2026 ರ T20 ವಿಶ್ವಕಪ್ನ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಇಂದು ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 168 ರನ್ಗಳಿಸಿದೆ. ಸೆಮಿಫೈನಲ್ಗೆ ಪೈಪೋಟಿಯಲ್ಲಿ ಉಳಿಯಲು ಎರಡೂ ತಂಡಗಳಿಗೂ ಗೆಲುವು
ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಹೊಸ ಯಂಗ್ ಲುಕ್ ಮೂಲಕ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಅವರ ಲುಕ್ ಬಗ್ಗೆ ಜನ ಏನಂತಿದ್ದಾರೆ?
ದೇವಸ್ಥಾನದಲ್ಲಿ ಸಾಮಾನ್ಯವಾಗಿ ಪ್ರಸಾದ ಎಂದು ಕಡಲೆ ಉಸ್ಲಿ ತಿಂದಿರುತ್ತೀರಿ. ಅದರ ರುಚಿಯೇ ಬೇರೆ ರೀತಿ ಇರುತ್ತೆ, ಆದರೆ ಇದೀಗ ಆ ರುಚಿಯನ್ನು ಮನೆಯಲ್ಲೇ ಮಾಡಿ ಸವಿಯಬೇಕು ಎಂದುಕೊಂಡಿದ್ರೆ ಅದಕ್ಕೆ ಸಿಂಪಲ್ ಮತ್ತು ಸೂಪರ್ ರೆಸ
Prabhas: ಈ ಪೀಳಿಗೆಯ ಅನೇಕ ನಾಯಕಿಯರು ಪ್ರಭಾಸ್ ಅವರನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಪ್ರಭಾಸ್ ಇಷ್ಟಪಡುವ ನಾಯಕಿ ಯಾರು ಎನ್ನುವ ವಿಷ್ಯ ಎಷ್ಟು ಜನಕ್ಕೆ ಗೊತ್ತು ಹೇಳಿ? ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಪ್ರಭಾಸ್ ಈ ಬಗ್ಗೆ
ಹೋದಲ್ಲಿ ಬಂದಲ್ಲಿ ನೂರಾರು ಅಭಿಮಾನಿಗಳು ಅವ್ರಿಗೆ ಮುತ್ತಿಕೊಳ್ತಾ ಇದ್ರು.. ಸೆಲ್ಫಿಗೆ ಮುಗಿ ಬೀಳ್ತಾ ಇದ್ರು.. ಕರ್ನಾಟಕದಲ್ಲಿ ಕಲ್ಟ್ ಫ್ಯಾನ್ಸ್ ಹೊಂದಿರೋ ದರ್ಶನ್ ಈಗ ಜೈಲಿನಲ್ಲಿ ಒಂಟಿ ಹಕ್ಕಿ.
ಶ್ರೀವಲ್ಲಿಯನ್ನ ಮದುವೆ ಆದ್ಮೇಲೆ ದೇವರಕೊಂಡ ಬದುಕು ಬದಲಾಗುತ್ತಾ? ಮನೆಗೆ ಗೃಹಲಕ್ಷ್ಮೀ ಬಂದ್ಮೇಲೆ ವಿಜಯ್ ಕರಿಯರ್ ಶೈನ್ ಆಗುತ್ತಾ? ಅದೃಷ್ಟ ಅರಸಿ ಕಲ್ಯಾಣ ಆಗ್ತಿದ್ದಾರಾ ಅರ್ಜುನ್ ರೆಡ್ಡಿ?
ದರ್ಶನ್ ನಾಲ್ಕು ಗೋಡೆಯ ಮದ್ಯೆ ಬಂಧಿಯಾಗಿದ್ದಾರೆ. ದರ್ಶನ್ ಗೆ (Darshan) ಬೇಲ್ ಸಿಗುತ್ತಾ ? ಸಿಗೋದಾದ್ರೆ ಅದು ಯಾವಾಗ? 2011 ರಿಂದ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗ್ತಿರೋ ದರ್ಶನ್ ಆದಷ್ಟು ಬೇಗ ಹೊರಗೆ ಬರ್ತಾರಾ?
Supreme Court ಜಾಮೀನು ರದ್ದು ಮಾಡಿ ಜೈಲು ಸೇರಿದ ನಂತರ ದರ್ಶನ್ ಕುಟುಂಬದವರ ಒಳ ಸಂದರ್ಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಏನಿದು? ಯಾಕಾಗಿ ಈ ಅರ್ಜಿ?
ಕರ್ನಾಟಕದ ಯುವ ಆಟಗಾರ ಕೆವಿ ಅವಿನಾಶ್ಗೆ ಡಿಚ್ಚಿ ಹೊಡೆದು ಅಸಭ್ಯ ವರ್ತನೆ ತೋರಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ಅಪಾರ ಅನುಭವ ಹೊಂದಿರುವ 41 ವರ್ಷದ ಹಿರಿಯ ಆಟಗಾರ ಯುವ ಆಟಗಾನ ಜೊತೆ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ
Rakshit Shetty: ಮನು ಆಗಿ ಕಣ್ಣೀರು ಹಾಕಿಸಿದ ಮೇಲೆ, ರಕ್ಷಿತ್ ಶೆಟ್ಟಿ ಕ್ಯಾಮೆರಾ ಕಣ್ಣಿಗೆ ಕಾಣಿಸ್ತಿಲ್ವಲ್ಲಾ ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ರು. ಬಟ್, ಸೈಲೆಂಟ್ ಆಗಿರೋ ಸಮುದ್ರದೊಳಗೆ ದೊಡ್ಡ ಸುನಾಮಿನೇ (Tsunami) ರೆಡಿಯಾಗ್ತಿದೆ ಅನ

20 C