OTT: ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಸಿರೀಸ್ ಕೇವಲ 4 ಕಂತುಗಳನ್ನು ಹೊಂದಿದೆ. ಆದರೂ, ಇಡೀ ಸರಣಿಯು ಒಂದೇ ಟೇಕ್ನಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಗಮನಾರ್ಹ.
ಗೋಯೆಂಕಾ ಅವರು ಐಯ್ಯರ್ ಜೊತೆಗಿನ ಚರ್ಚೆಯ ಬಳಿಕ ರಿಷಬ್ ಪಂತ್ ಬಳಿ ಬಂದು ಪಂತ್ ಅವರ ಜೊತೆಗೆ ಕೋಪಗೊಂಡವರಂತೆ ಮಾತನಾಡಿದರು.
Actress: . ಇತ್ತೀಚಿನ ಇನ್ಸ್ಟಾಗ್ರಾಮ್ ರೀಲ್ನಲ್ಲಿ (Instagram Reels), ಸಿರಪ್ ತರಹದ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಆದರೆ, ಕುತೂಹಲಕಾರಿ ಅಭಿಮಾನಿಗಳು ಗೂಗಲ್ನಲ್ಲಿ (Google) ಸಿರಪ್ ಬಗ್ಗೆ ಸರ್ಚ್ ಮಾಡ
ಆರ್ಸಿಬಿ ಬ್ಯಾಟಿಂಗ್ ತತ್ತರಿಸಿದರೂ, ಲಿವಿಂಗ್ಸ್ಟೋನ್ ಅರ್ಧಶತಕ ಹಾಗೂ ಜಿತೇಶ್ ಶರ್ಮಾ 33 ರನ್ಗಳಿಸಿ 170 ರನ್ಗಳ ಸಾಧಾರಣ ಗುರಿ ನೀಡಿದರು. ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿಧ್ ಕೃಷ್ಣ ಮಾರಕ ಬೌಲಿಂಗ್ ದಾಳಿ.
Actress: ಇತ್ತೀಚೆಗೆ, ಮುಂಬೈನಲ್ಲಿರುವ ಡಬ್ಬಾ ಕಾರ್ಟೆಲ್ ಪ್ರೀಮಿಯರ್ನಲ್ಲಿ ಅಂಜಲಿ ಆನಂದ್ ರೇಖಾ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ, ರೇಖಾ ಅವರು ಅಂಜಲಿ ಅವರ ಅಭಿಮಾನಿಯಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.
ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ, ಜಸ್ಪ್ರೀತ್ ಬುಮ್ರಾ ಅವರ ಮರಳಿಕೆ ವಿಳಂಬ. ಬೆನ್ನುನೋವಿನಿಂದ ಬಳಲುತ್ತಿರುವ ಬುಮ್ರಾ, ಎನ್ಸಿಎಯಲ್ಲಿ ಪುನಶ್ಚೇತನ ಪಡೆಯುತ್ತಿದ್ದಾರೆ. ಮುಂಬೈ ತಂಡಕ್ಕೆ ಬೌಲಿಂಗ್ ಶಕ್ತಿಗೆ ಹಿನ್ನಡ
ಬಾಲಿವುಡ್ನ ನಟಿ ಶರ್ಮಿಳಾ ಟ್ಯಾಗೋರ್ ಹಾಗೂ ಕ್ರಿಕೆಟ್ ಜಗತ್ತಿಗೆ ಟೈಗರ್ ಮನ್ಸೂರ್ ಅಲಿ ಖಾನ್ ಲವ್ ಸ್ಟೋರಿ ಸ್ಪೆಷಲ್ ಆಗಿದೆ. ಶರ್ಮಿಳಾ ಅವರನ್ನ ಇಂಪ್ರೆಸ್ ಮಾಡಲು ಮನ್ಸೂರ್ ಅಲಿ ಖಾನ್ ಸಾಕಷ್ಟು ಸರ್ಕಸ್ ಕೂಡ ಮಾಡಿದ್ದಾರೆ. ಹಾಗ
ಕಾಂತಾರ-1 ಈ ವರ್ಷವೇ ಅಕ್ಟೋಬರ್ 2 ರಂದು ರಿಲೀಸ್ ಆಗುತ್ತೆ ಎಂದು ಚಿತ್ರತಂಡ ಅನೌನ್ಸ್ ಮಾಡಿದ್ದೇ ಮಾಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಆದ್ರೆ ಕೆಲ ತಿಂಗಳಿಂದ ಈ ವರ್ಷ ಕಾಂತಾರ ರಿಲೀಸ್ ಆಗಲ್ಲ, ಸಿನಿಮಾ ಮುಂದೂಡಲ
Jacqueline Fernandez: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ, ಜಾಕ್ವೆಲಿನ್ ತನ್ನ ತಾಯಿಯಯನ್ನು ನೋಡಲು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ ಎಂದು ವರದಿಯಾಗಿದೆ.
Shine Shetty : ನಟ ಶೈನ್ ಶೆಟ್ಟಿ ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ `ಲಕ್ಷ್ಮೀ ಬಾರಮ್ಮ' ಸೀರಿಯಲ್ ನಲ್ಲಿನ ಚಂದು ಪಾತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು.
RCB ತಂಡ ಇಂದು ಎಂ ಚಿನ್ನಸ್ವಾಮಿ ಮೈದಾನದಲ್ಲಿ ಗುಜರಾತ್ ವಿರುದ್ಧ ಆಡಲಿದೆ. ಚಿನ್ನಸ್ವಾಮಿಯಲ್ಲಿ ದಾಖಲಾದ ಬೃಹತ್ ಮೊತ್ತ ಎಷ್ಟು ಇಲ್ಲಿ ಚೇಸಿಂಗ್ ಅಥವಾ ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮವೋ ಎಂಬುದರ ಕುರಿತು ತಿಳಿದುಕೊಳ್ಳೋಣ.
ನವದೆಹಲಿ. ನಸೀಮ್ ಶಾ 11 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿದರು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅವರು ಅದ್ಭುತ ಅರ್ಧಶತಕ ಗಳಿಸಿದರು. ನಸೀಮ್ 41 ಎಸೆತ
ಭಾರತದ ಅದ್ಭುತ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ತಮ್ಮ ತವರು ತಂಡ ಮುಂಬೈಯನ್ನು ತೊರೆದು ದೇಶೀಯ ಕ್ರಿಕೆಟ್ನಲ್ಲಿ ಗೋವಾ ಪರ ಆಡಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್ಮನ್ ಮುಂಬೈ ಕ್ರಿಕೆಟ್ ಅಸೋ
ಏಕದಿನ ವಿಶ್ವಕಪ್ 14 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಅನೇಕ ಆಟಗಾರರು ಆ ದಿನವನ್ನು ನೆನೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ನಡುವೆ ವಿಶ್ವಕಪ್ ತಂಡದ ಹೀರೋ ಯುವರಾಜ್ ಸಿಂಗ್ ಕೂಡ ಆ ದಿನವನ್ನು ನೆ
Bigg Boss: ವೇದಿಕೆಯಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದಾಗ, ಪವನ್ ಸಿಂಗ್ ಅವರ ಕೆಲವು ಅಭಿಮಾನಿಗಳು ಜೋರಾಗಿ ಕೂಗಲು ಪ್ರಾರಂಭಿಸಿದರು. ಅವರು ಪತ್ರದ ಕಡೆಗೆ ಅಶ್ಲೀಲ ಕಾಮೆಂಟ್ಗಳು ಮತ್ತು ಸನ್ನೆಗಳನ್ನು ಮಾಡಿದರು.
ದೇವದಾಸ್ ಚಿತ್ರದ ಆ ಕಟ್ಟ ಕಡೆಯ ದೃಶ್ಯಕ್ಕಾಗಿಯೇ ಶಾರುಖ್ ಖಾನ್ ಜೇನು ತುಪ್ಪ ಬಳಸಿದ್ದರು. ಇದನ್ನ ನೋಡಿ ಸೆಟ್ ಅಲ್ಲಿರೋ ಹುಡುಗರು ಶಾಕ್ ಆಗಿದ್ದರು. ಶಾರುಖ್ಗೆ ಏನ್ ಆಗಿದೆ ಅಂತಲೂ ಪ್ರಶ್ನೆ ಮಾಡಿಕೊಂಡಿದ್ದರು. ಆದರೆ, ಅದರ ಹಿಂದ
ದಾಸ ದರ್ಶನ್ ಸಹಾಯ ಮಾಡ್ತಾನೇ ಇರ್ತಾರೆ. ಆದರೆ, ಅದನ್ನ ಹೇಳಿಕೊಳ್ಳೋದಿಲ್ಲ. ಆದರೂ ಇದೀಗ ಹಿರಿಯ ನಟಿ ಶೈಲಶ್ರೀ ಸುದರ್ಶನ್ ಅವರಿಗೆ ಸಹಾಯ ಮಾಡ್ತಿರೋ ಸುದ್ದಿ ಹೊರ ಬಿದ್ದಿದೆ. ಈ ಸುದ್ದಿಯನ್ನ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ರ
ಬೇಸಿಗೆಯಲ್ಲಿ ಪ್ರವಾಸಿ ತಾಣಗಳು ಜನಜಂಗುಳಿಯಿಂದ ತುಂಬಿರುತ್ತವೆ. ಈ ಸಮಯದಲ್ಲಿ ವಿಪರೀತ ಶಾಖದಿಂದ ಜನರಲ್ಲಿ ನಿರ್ಜಲೀಕರಣ, ಚರ್ಮದ ಸಮಸ್ಯೆಗಳು, ಮೂತ್ರನಾಳದ ಸೋಂಕುಗಳು ಮತ್ತು ಆಹಾರ ವಿಷದಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು
ಕನ್ನಡದ ಕೃಷ್ಣ ಅಜಯ್ ರಾವ್ ಕಷ್ಟದ ದಿನಗಳನ್ನ ಮತ್ತೆ ನೆನಪಿಸಿಕೊಂಡಿದ್ದಾರೆ. ಬಸವೇಶ್ವರ ನಗರದಿಂದ ಮೆಜೆಸ್ಟಿಕ್ಗೆ ನಡೆದುಕೊಂಡು ಬಂದ ಆ ದಿನಗಳನ್ನ ಮೆಲುಕು ಹಾಕಿದ್ದಾರೆ. ಹುರಿದ ಕಡ್ಲೆ ತಿಂದು ಜೀವನ ಮಾಡಿರೋ ಅಜಯ್ ರಾವ್ ಅವ
ನಟಿ ಐಶ್ವರ್ಯಾ ರೈ ಅವರ ಬಾಡಿಗಾರ್ಡ್ ಸಂಬಳ ಎಷ್ಟು? ನೀವು ಇಡೀ ವರ್ಷ ದುಡಿದರೂ ಬಹುಶಃ ಇಷ್ಟ ಸಂಬಳ ಆಗಲ್ಲ.
Darshan: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ದೇವಸ್ಥಾನ, ಚಿಕಿತ್ಸೆ, ಶೂಟಿಂಗ್ ಎಂದು ಬ್ಯೂಸಿ ಆಗಿದ್ದಾರೆ. ಆದರೆ ಇವರ ಮೇಲೆರುವ ರೇಣುಕಾಸ್ವಾಮಿ ಕೊಲೆ ಆರೋಪ ಇವರ ಬೆನ್ನು ಬಿಡುವಂತೆ ಕಾಣಿಸುತ್ತಿಲ್ಲ.
ಕೊಳಕು ದಿಂಬಿನ ಹೊದಿಕೆಗಳ ಮೇಲೆ ಮಲಗುವುದರಿಂದ ಅನೇಕ ರೀತಿಯ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಅಲರ್ಜಿನ್ಗಳಿಗೆ ಒಡ್ಡಿಕೊಳ್ಳಬಹುದಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಮೊಡವೆಗಳು ಮತ್ತ
ಇಂದು ಬಾಲಿವುಡ್ನಲ್ಲಿ ಅನೇಕ ಎತ್ತರದ ನಾಯಕಿಯರಿದ್ದಾರೆ. ಆದರೆ, ಅಮಿತಾಬ್ ಬಚ್ಚನ್ ಅವರಷ್ಟೆ ಹೈಟ್ ಇರುವ ಒಬ್ಬರು ಫೇಮಸ್.
1979 ರಲ್ಲಿ ಬಿಡುಗಡೆಯಾದ 'ಗೋಲ್ಮಾಲ್' ಚಿತ್ರ 1 ಕೋಟಿ ಬಜೆಟ್ನಲ್ಲಿ ನಿರ್ಮಾಣಗೊಂಡು 7 ಪಟ್ಟು ಹೆಚ್ಚು ಗಳಿಸಿತು. ನಿರ್ದೇಶಕರ ಮನೆ ಮತ್ತು ತೋಟದಲ್ಲಿ ಇದನ್ನು ಚಿತ್ರೀಕರಿಸಲಾಯಿತು.
Sikandar: ಸಲ್ಮಾನ್ ಖಾನ್ ಅವರ 'ಸಿಕಂದರ್' ಚಿತ್ರಕ್ಕೆ ಮುಂಬೈನಲ್ಲಿ ಬಹಿಷ್ಕಾರ ಕೇಳಿ ಬಂದಿದೆ. ಶೇಖ್ ಫಯಾಜ್ ಆಲಂ ಮುಸ್ಲಿಮರು ಚಿತ್ರವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ.
ದಿವ್ಯಾ ಭಾರತಿ 16ನೇ ವಯಸ್ಸಿನಲ್ಲಿ ತೆಲುಗು ಚಿತ್ರರಂಗಕ್ಕೆ ಬಂದರು. 19ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದರು. ಅವರ ಸಾವಿನ ಸುತ್ತ ಹಲವು ಅನುಮಾನಗಳಿದ್ದವು.
ಅಜಯ್ ದೇವಗನ್ ಲವ್ ಸ್ಟೋರಿ ಇಂಟ್ರಸ್ಟಿಂಗ್ ಆಗಿದೆ. ಹಲ್ಚಲ್ ಚಿತ್ರದ ಸಮಯದಲ್ಯೇ ಕಾಜೋಲ್ ಬಗ್ಗೆ ಇಂಟ್ರಸ್ಟ್ ಬೆಳೆದಿತ್ತು. ಪ್ಯಾರ್ ತೋ ಹೋನಾ ಹೀ ತಾ ಚಿತ್ರದ ಸಮಯದಲ್ಲಿ ಲವ್ ಆಗಿಯೇ ಬಿಟ್ಟಿತ್ತು. ಹಾಗೆ ಶುರು ಆದ ಈ ಜೋಡಿಯ ಲವ್ಲಿ
ಯುನೈಟೆಡ್ ಸ್ಟೇಟ್ಸ್ನಲ್ಲಿ ಕೊಲೊನ್ ಕ್ಯಾನ್ಸರ್ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ಜನರನ್ನು ಕಾಡುತ್ತಿರುವ ಈ ಕ್ಯಾನ್ಸರ್ 3ನೇ ಸ್ಥಾನದಲ್ಲಿದ್ದು, ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ ಎರಡನೇ ಪ್ರಮುಖ ಕಾರಣವಾಗಿದೆ. ಹ
3 Best Movies Of Ajay Devgn And Amitabh Bachchan: ಈ ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡಿದರೆ ಅದು ಪಕ್ಕಾ ಹಿಟ್ ಎನಿಸಿಕೊಳ್ಳುತ್ತದೆ. ಅಷ್ಟು ಮ್ಯಾಜಿಕ್ ಇದೆ ಇವರ ಕಾಂಬಿನೇಷನ್ನಲ್ಲಿ.
'ಲಾಪತಾ ಲೇಡೀಸ್' ಕೃತಿಚೌರ್ಯದ ಆರೋಪ ಎದುರಿಸುತ್ತಿದೆ. ಈ ಚಿತ್ರವು 2019 ರ 'ಬುರ್ಕಾ ಸಿಟಿ'ಯ ಕಾಪಿ ಎಂದು ಹೇಳಲಾಗುತ್ತಿದೆ.
ಕುಕ್ಕರ್ನಲ್ಲಿ ಮಾಡುವ ಈ ತಿಂಡಿಯನ್ನು ಇನ್ಸ್ಟಂಟ್ ಪಾಟ್ನಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಎಮ್ಟಿಆರ್ ಬಿಸಿ ಬೇಳೆ ಬಾತ್ ಮಸಾಲೆ ಬಳಸಿಕೊಂಡು ಇನ್ಸ್ಟಂಟ್ ಪಾಟ್ ಬಿಸಿ ಬೇಳೆ ಭಾತ್ ತಯಾ
ಒಂದು ತಿಂಗಳಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳುವುದು ಸವಾಲಿನದ್ದಾಗಿ ಕಾಣಿಸಬಹುದು, ಆದರೆ ಸರಿಯಾದ ಅಭ್ಯಾಸಗಳೊಂದಿಗೆ, ಅದನ್ನು ಆರೋಗ್ಯಕರ ಮತ್ತು ಸುಸ್ಥಿರ ರೀತಿಯಲ್ಲಿ ಸಾಧಿಸಬಹುದು. ತ್ವರಿತ ಆಹಾರಕ್ರಮಗಳು ಮತ್ತು ತೀವ್ರ ವ್ಯಾಯ
ಬಿಸಿಸಿಐ 2025-26 ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಎ+ ದರ್ಜೆಯಲ್ಲಿ ಮುಂದುವರಿಸಲಿದೆ. ಶ್ರೇಯಸ್ ಅಯ್ಯರ್ ಎ ಕೆಟಗರಿಗೆ ಸೇರಲು ಸಾಧ್ಯತೆ ಇದೆ.
ಐಪಿಎಲ್ 2025 ರ 13ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 171 ರನ್ ಗಳಿಸಿತು. ನಿಕೋಲಸ್ ಪೂರನ್, ಆಯುಷ್ ಬದೋನಿ ಮತ್ತು ಅಬ್ದುಲ್ ಸಮದ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
Actress: ಇತ್ತೀಚಿನ ಸಂದರ್ಶನವೊಂದರಲ್ಲಿ, ಜಾಸ್ಮಿನ್ ಭಾಸಿನ್ ಅವರು ಅಲಿ ಗೋನಿ ಜೊತೆ ಡೇಟಿಂಗ್ ಮಾಡಿದ್ದಕ್ಕಾಗಿ ಟ್ರೋಲಿಂಗ್ಗಳನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.
Kerala Varma: ಈ ಚಿತ್ರದ ಕಥೆ 1796 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮಲಬಾರ್ ಅನ್ನು ವಶಪಡಿಸಿಕೊಂಡ ಬಳಿಕ ಕಥೆ ಸಾಗುತ್ತೆ. ರಾಜ ಪಳಸ್ಸಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾನ್ ಯೋಧ.
ಈಡನ್ ಗಾರ್ಡನ್ಸ್ನ ಪಿಚ್ ಈ ಬಾರಿ ಸ್ಪಿನ್ಗೆ ಅನುಕೂಲಕರವಾಗಿ ಸಿದ್ಧಗೊಂಡಿದೆ ಎಂದು ವರದಿಗಳಿವೆ. ಇದುವರೆಗೆ ಬ್ಯಾಟಿಂಗ್ಗೆ ಪೂರಕವಾದ ಪಿಚ್ಗಳಲ್ಲಿ ಆಡಿರುವ ಸನ್ರೈಸರ್ಸ್ ಹೈದರಾಬಾದ್ಗೆ ಇದು ದೊಡ್ಡ ಸವಾಲಾಗಲಿದೆ. SRHನ ಬ್
2024ರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಗದರ್ಶಕ ಗೌತಮ್ ಗಂಭೀರ್ ಈಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅಲ್ಲದೆ, ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ KKRನಿಂದ ಹೊರಬಂದು ಪಂಜಾಬ್ ಕಿಂಗ್ಸ್ ಸೇರಿಕೊಂಡಿ
Allu Arjun: ಟಾಲಿವುಡ್ ನ ದುಬಾರಿ ನಟರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರಾಗಿದ್ದಾರೆ. ಅಲ್ಟ್ರಾ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪುಷ್ಪ ಸಕ್ಸಸ್ ಬೆನ್ನಲ್ಲೇ ಹೆಸರು ಬದಲಾಯಿಸಿಕೊಳ್ಳಲು ನಟ ಪ್ಲ್ಯಾನ್ ಮಾಡಿದ್ದಾರೆ ಎನ್
ಬಾಲಕನ ತಾಯಿ ಮಾತನಾಡಿ, ನಮ್ಮ ಮಗ ಈಗ ನಗುತ್ತಾ, ಎಲ್ಲವನ್ನೂ ಸಂತೋಷದಿಂದ ನೋಡುತ್ತಿದ್ದಾನೆ. ಧ್ರುವ ಸರ್ಜಾ ಅವರಿಗೆ ನಾವು ಜೀವನಪೂರ್ತಿ ಋಣಿಯಾಗಿರುತ್ತೇವೆ, ಎಂದು ಕಣ್ಣೀರಿನೊಂದಿಗೆ ಧನ್ಯವಾದ ತಿಳಿಸಿದ್ದಾರೆ.
ಬಾದಾಮಿ ಮತ್ತು ಖರ್ಜೂರ ತಿನ್ನುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ನೀವು ಪ್ರತಿದಿನ ಬೆಳಗ್ಗೆ 5 ಬಾದಾಮಿ ಮತ್ತು 3 ಖರ್ಜೂರವನ್ನು ಕೆಲವು ದಿನಗಳವರೆಗೆ ತಿಂದರೆ ಹೃದಯದ ಆರೋಗ್ಯ, ಜೀರ್ಣಕ್ರಿಯೆ ಸುಧಾರಣೆ, ಮೂಳೆ ಬಲ, ಮೆದುಳಿನ ಸ
Kannada : ತರುಣ್ ಸ್ಟುಡಿಯೋಸ್ ಅಡಿಯಲ್ಲಿ ತರುಣ್ ಶಿವಪ್ಪ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅನುಪ್ ಕಟ್ಟುಕರನ್ ಛಾಯಾಗ್ರಹಣ ಮತ್ತು ವೆಂಕಿ ಯುಡಿವಿ ಸಂಕಲನವಿದೆ. ಸಂಗೀತವು ಚಂದನ್ ಶೆಟ್ಟಿ ಅವರ ಶೀರ್ಷಿಕೆ ಗೀತೆಯನ್ನು ಒಳಗೊಂಡಿತ್ತು.
Sikandar: ಸಿಕಂದರ್ ಸಿನಿಮಾ ಬಿಡುಗಡೆಯಾಗುವ ಮೊದಲೇ ಸಿನಿಮಾದ ಎಚ್ಡಿ ಕಾಪಿ ಆನ್ಲೈನ್ನಲ್ಲಿ ಸೋರಿಕೆ ಆಯಿತು. ಇದು ಸಿನಿಮಾಕ್ಕೆ ದೊಡ್ಡ ಮೈನಸ್ ಪಾಯಿಂಟ್
ಆ ನಟಿ ಸಾಲು ಸಾಲು ಹಿಟ್ ಕೊಡ್ತಿದ್ದ ಸಮಯ ಅದು. ಆ ಡೈರೆಕ್ಟರ್ ಒನ್ ಸೈಡ್ ಲವ್ನಿಂದಾಗಿ ಆಕೆ ಕೆರಿಯರ್ ಪೀಕ್ನಲ್ಲೇ ಸಿನಿಮಾ ಬಿಡಬೇಕಾಯ್ತು.
ಭಾರತದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನವಿದೆ. ತುಳಸಿ ಹತ್ತಾರು ಆರೋಗ್ಯ ಪ್ರಯೋಜನಗಳನ್ನ ಹೊಂದಿದ್ದು, ಇದನ್ನು ಸೇವಿಸುವ ಸರಿಯಾದ ವಿಧಾನ ತಿಳಿದಿದ್ದರೆ ಸಾಕು ಅನೇಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಕಾಡು ತುಳಸಿ ಎ
Vira Kohli: ಬಿಗ್ಬ್ಯಾಷ್ ಲೀಗ್ನಲ್ಲಿ ಕಿಂಗ್ ವಿರಾಟ್ ಕೊಹ್ಲಿ ಆಡ್ತಾರೆ ಅಂತ ಸಿಡ್ನಿ ಸಿಕ್ಸರ್ಸ್ ತಂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದನ್ನು ನೋಡಿದ ವಿರಾಟ್ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.
Bajinder Singh : ಸ್ವಯಂಘೋಷಿತ ಪಂಜಾಬ್ ಪಾದ್ರಿ ಬಜಿಂದರ್ ಸಿಂಗ್ಗೆ ಮೊಹಾಲಿ ನ್ಯಾಯಾಲಯ (Mohali Court) ಇಂದು ಜೀವಾವಧಿ ಶಿಕ್ಷೆ (Life Imprisonment) ವಿಧಿಸಿದೆ. ಕಳೆದ ವಾರ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿತ್ತು.
Sanju Samson: ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಗಳಿಸಿದ ನಂತರ ರಾಜಸ್ಥಾನ್ ರಾಯಲ್ಸ್ ತಂಡವು ಚಂಡೀಗಢಕ್ಕೆ ಹಾರಿತು. ಆದರೆ ಸಂಜು ಹೋಗಲಿಲ್ಲ. ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಬಂ
Manvita: ಸದ್ಯ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ನವರೆಲ್ಲ ಸ್ಯಾಂಡಲ್ವುಡ್ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ ಯಶ್ ಅವರ ಬಗ್ಗೆಯೂ ನೆಗೆಟಿವ್
rajkumar: ಒಂದು ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಅದು ಕೂಡ ಬಾಲನಟನಾಗಿ. ಸಿನಿಮಾ 1971ರಲ್ಲಿ ತೆರೆಗೆ ಬಂದಿತ್ತು. ಆಗ ಅವರಿಗೆ 10 ವರ್ಷ ವಯಸ್ಸಾಗಿತ್ತು.
ಬೇಸಿಗೆಯ ಬಿಸಿಲಿನಿಂದ ಚರ್ಮದ ಟ್ಯಾನಿಂಗ್ ಸಮಸ್ಯೆ ಹೆಚ್ಚಾಗಬಹುದು. ಆದರೆ ನಿಂಬೆ-ಜೇನುತುಪ್ಪ, ಮೊಸರು-ಅರಿಶಿನ, ಆಲೂಗಡ್ಡೆ ರಸ, ಮುಲ್ತಾನಿ ಮಿಟ್ಟಿ-ರೋಸ್ ವಾಟರ್, ಸೌತೆಕಾಯಿ-ಟೊಮೆಟೊ ಮಿಶ್ರಣಗಳಿಂದ ಟ್ಯಾನಿಂಗ್ ಸಮಸ್ಯೆಯಿಂದ ಪರ
Salman Khan: ವಿಶೇಷ ದಿನಗಳಲ್ಲಿ ಸಲ್ಮಾನ್ ಖಾನ್ ಅವರು ಮನೆ ಎದುರು ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಈ ಸಂರ್ಭದ ವಿಡಿಯೋವನ್ನು ಸಲ್ಮಾನ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಇಷ್ಟೆಲ್ಲ ಪ್ರೀತಿ ತೋರಿಸು
Sudeep : ಕಿಚ್ಚ ಸುದೀಪ್ (Kiccha Sudeep) ಸಂಕಷ್ಟದಲ್ಲಿರುವವ ನೆರವಿಗೆ ನಿಲ್ಲುತ್ತಾರೆ. ಇದೀಗ ಅಭಿಮಾನಿಯ ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ವಿಡಿಯೋ ಮೂಲಕ ಸುದೀಪ್ ಮನವಿ ಮಾಡಿದ್ದಾರೆ.
Preethiya Parivala: ಆ ಖ್ಯಾತ ಕ್ರಿಕೆಟರ್ ಪತ್ನಿ ಬಿಕಿನಿ ಧರಿಸಿದ್ದು ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಪಾರ್ಲಿಮೆಂಟ್ನಲ್ಲೂ ಪ್ರಶ್ನೆಗಳೆದ್ದವು. ಯಾರದು?
ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಅಶ್ವಿನಿ ಕುಮಾರ್ ತಾವು ಎಸೆದ ಮೊದಲ ಓವರ್ನಲ್ಲೇ ಅನುಭವಿ ಅಜಿಂಕ್ಯಾ ರಹಾನೆ ಅವರ ವಿಕೆಟ್ ಪಡೆಕೊಂಡರು.
ಯುವ ಬೌಲರ್ ಅಶ್ವಿನಿ ವೈಷ್ಣವ್ ಬೌಲಿಂಗ್ ದಾಳಿ ಎದುರಿಸಲಾಗದೆ ಪರದಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
New Sim Card Rules: ಕಳೆದ ಕೆಲವು ವರ್ಷಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಈಗಾಗಲೇ ಕೇಂದ್ರ ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರ ಸಿಮ್ ಮಾರಾಟಗಾರರಿಗೆ ಹ
ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಟೀಕೆಗೆ ಕಾರಣವಾಯಿತು. ಕೋಚ್ ಫ್ಲೆಮಿಂಗ್ ಅವರ ಬ್ಯಾಟಿಂಗ್ ಕ್ರಮಾಂಕದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ಗಳಿಂದ ಗೆದ್ದು ಮೊದಲ ಗೆಲುವು ದಾಖಲಿಸಿತು. ಇದೇ ಪಂದ್ಯದ ಬಳಿಕ ರಿಯಾನ್ ಪರಾಗ್ ತೋರಿದ ವರ್ತನೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬೇಸಿಗೆ ಕಾಲದಲ್ಲೇ ಹೆಚ್ಚು ಕಂಡುಬರುತ್ತದೆ. ಚಳಿಗಾಲದಲ್ಲಿ ನಾವೆಷ್ಟೇ ಆಹಾರ ತಿಂದರೂ ಇಂತಹ ಸಮಸ್ಯೆಗಳು ತಲೆದೋರುವುದಿಲ್ಲ.
IPL 2025: ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಇನ್ನೂ ಗೆಲುವಿನ ಖಾತೆ ತೆರೆಯಿಲ್ಲ. ಬೋಲ್ಟ್, ಸ್ಯಾಂಟ್ನರ್ ಸೇರಿಸಿಕೊಂಡರೂ, ಮೊದಲ ಎರಡು ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಫಲ. ಜಸ್ಪ್ರೀತ್ ಬುಮ್ರಾ ಶೀಘ್ರದಲ್ಲೇ ಮರಳುವ ನ
RCB: ಆರ್ಸಿಬಿ ಅಂದ್ರೆ ಒಂದು ಫ್ರಾಂಚೈಸಿ ಅಲ್ಲ, ಒಂದು ಕ್ರಿಕೆಟ್ ತಂಡವಷ್ಟೇ ಅಲ್ಲ. ಕೋಟ್ಯಂತರ ಅಭಿಮಾನಿಗಳ ಎಮೋಷನ್ ಅಂದ್ರೆ ತಪ್ಪಾಗಲ್ಲ. ನಮ್ಮ ಬದ್ಧ ಎದುರಾಳಿ ಚೆನ್ನೈ ವಿರುದ್ಧ ಆರ್ಸಿಬಿ ಗೆದ್ದು ಬೀಗಿದೆ. ಇದರ ಜೊತೆ ಆರ್ಸಿ
MI vs KKR: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆತಿಥ್ಯ ವಹಿಸುತ್ತಿರುವುದರಿಂದ ಗೆಲುವು ಸಾಧಿಸದ ಮುಂಬೈ ಇಂಡಿಯನ್ಸ್ ಹೋಮ್ ಗ್ರೌಂಡ್ನಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ.
ಸೋಲುಂಡಿರುವ ಪಂದ್ಯಗಳಲ್ಲಿ ಚೆನ್ನೈ ತಂಡ ಬರೋಬ್ಬರಿ 7 ಬಾರಿ ಟಾಸ್ ಗೆದ್ದು ಎದುರಾಳಿಗೆ ಬ್ಯಾಟಿಂಗ್ ನೀಡಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಉಳಿದ ಎರಡು ಬಾರಿ ಟಾಸ್ ಸೋತು ಬೌಲಿಂಗ್ ಮಾಡಿತ್ತು.
ಈ ಸರಣಿ ಅಕ್ಟೋಬರ್ 19, 2025ರಂದು ಪ್ರಾರಂಭವಾಗಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 2025ರ ತವರು ಬೇಸಿಗೆ ವೇಳಾಪಟ್ಟಿಯನ್ನು ಮಾರ್ಚ್ 30, 2025ರಂದು ಬಿಡುಗಡೆ ಮಾಡಿದೆ. ಈ ಬಾರಿಯ ವೇಳಾಪಟ್ಟಿ ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳು ಮತ್ತು ಪ್ರದ
Water Apple: ಈ ಹಣ್ಣಿನಲ್ಲಿ ನೀರಿನ ಅಂಶ ಹೇರಳವಾಗಿರುವುದರಿಂದ ಬೇಸಿಗೆ ಕಾಲದಲ್ಲಿ ಈ ಹಣ್ಣುಗಳ ಸೇವನೆಯು ದೇಹದ ಉಷ್ಣಾಂಶವನ್ನು ತಗ್ಗಿಸಲು ಸಹಕಾರಿಯಾಗಿದೆ. ಮಾರಕ ರೋಗ ಕ್ಯಾನ್ಸರ್ ಕಡಿಮೆ ಮಾಡುವ ಅಂಶಗಳು ಕೂಡಾ ಈ ಹಣ್ಣಿನಲ್ಲಿವೆ ಎಂದು
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಭರವಸೆ ಮೂಡಿಸಿದ್ದ ಚೆನ್ನೈ ತಂಡ, ನಂತರ ಸತತ ಎರಡು ಸೋಲುಗಳನ್ನು ಕಂಡಿದೆ—ಮೊದಲು ಆರ್ಸಿಬಿ ವಿರುದ್ಧ ಚೆಪಾಕ್ನಲ್ಲಿ ಮತ್ತು ಈಗ ರಾಜಸ್ಥಾನ ರಾಯಲ್ಸ್ ವಿರುದ್ಧ ಗುವಾಹ
ನೀವು ಹೆಚ್ಚು ಹಾವುಗಳಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದೀರಾ? ಹಾಗಿದ್ರೆ ನೀವು ಜಾಗರೂಕರಾಗಿರಬೇಕು. ವಿಷಕಾರಿ ಹಾವು ಕಚ್ಚಿದ್ರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆಯುರ್ವೇದದ ಪ್ರಕಾರ, ಈ ಬೇರು ಹಾವಿನ ವಿಷವನ್ನು
ಮೆಟ್ಟಿಲುಗಳನ್ನು ಏರುವುದು ಹೆಚ್ಚು ತೀವ್ರ ಗತಿಯ ವ್ಯಾಯಾಮವಾಗಿದೆ. ಇದು ಕ್ಯಾಲೊರಿಗಳನ್ನು ಬೇಗನೇ ಬರ್ನ್ ಮಾಡುತ್ತದೆ. ಇನ್ನು ನಡಿಗೆಯು ಸೌಮ್ಯವಾದ ಹಾಗೂ ಫಿಟ್ನೆಸ್ಗೆ ಸೂಕ್ತವಾಗಿರುವ ವ್ಯಾಯಾಮ ಕೂಡ ಎಂದೆನಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮಥಿಷ ಪತಿರಾನ ಅದ್ಭುತ ಕ್ಯಾಚ್ ಹಿಡಿದು ವೈರಲ್ ಆಗಿದ್ದಾರೆ. ರಾಜಸ್ಥಾನ 182 ರನ್ ಗಳಿಸಿತು.
ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2025ರ 11ನೇ ಪಂದ್ಯದಲ್ಲಿ, ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿ 182 ರನ್ ಗಳಿಸಿದೆ. ನಿತೀಶ್ ರಾಣಾ 81 ರನ್, ರಿಯಾನ್ ಪರಾಗ್ 37 ರನ್ ಗಳಿಸಿದರು.
ಹೈದರಾಬಾದ್ ತಂಡ ಸೋತರೂ ಕೂಡ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಯುವ ಬೌಲರ್ ಒಬ್ಬ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯ ವಿಷವಾಗಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಹೈದರಾಬಾದ್ ಪರ ವಿಕೆಟ್ ಪಡೆದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಈ ಹಿಂದೆ ಯಾವುದೇ ವೇಗದ ಬೌಲರ್ ಮಾಡದ ವಿಶೇಷ ದಾಖಲೆ ಒಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಹೈದರಾಬಾದ್ 163 ರನ್ಗಳಿಗೆ ಆಲೌಟ್ ಆಗಿ 164 ರನ್ಗಳ ಗುರಿ ನೀಡಿದೆ.
ಪವರ್ಪ್ಲೇ ಮುಗಿಯುವುದರೊಳಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಬ್ಯಾಟಿಂಗ್ ಬಂದ 22ರ ಹರೆಯದ ಅನಿಕೇತ್ ವರ್ಮಾ ಡೆಲ್ಲಿ ಬೌಲರ್ಗಳ ಬೆವರಿಳಿಸಿದರು.
ಕೇವಲ ತೂಕ, ಜೀರ್ಣಕ್ರಿಯೆಗೆ ಮಾತ್ರವಲ್ಲ, ಜೊತೆ ಜೊತೆಗೆ ನೀವು ಅನಾರೋಗ್ಯಕರ ಆಹಾರ ತಿಂದ ನಂತರ ಹೊಟ್ಟೆಯ ಭಾರವನ್ನು ಕಡಿಮೆ ಮಾಡಿಕೊಳ್ಳಲು ಈ ಮಸಾಲೆಯುಕ್ತ ಪಾನೀಯ ತುಂಬಾ ಸಹಕಾರಿಯಾಗಿದೆ.
101 ರಲ್ಲೂ ಹೇಗೆ ಇಷ್ಟು ಚೆನ್ನಾಗಿದ್ದೀರಾ ಎಂಬ ಪ್ರಶ್ನೆಗೆ ಆ ಮಹಿಳೆ, “ನಾನು ಒತ್ತಡ ಮಾಡಿಕೊಳ್ಳುವುದಿಲ್ಲ. ಹೆಚ್ಚು ಹೆಚ್ಚು ಓದುತ್ತೇನೆ. ವಾರಕ್ಕೆರಡು ಪುಸ್ತಕ ಓದುತ್ತೇನೆ. ನಾನು ಜೀವನವನ್ನು ಎಂಜಾಯ್ ಮಾಡುತ್ತೇನೆ. ಮೂವಿ ನೋಡ
ಭಾರತೀಯರ ಸಾಂಪ್ರದಾಯಿಕ ಸಿಹಿ ಅಡುಗೆಗಳಲ್ಲಿ ಹೋಳಿಗೆ ಪ್ರಮುಖವಾದ ಖಾದ್ಯವಾಗಿದೆ. ನೀವೂ ಈ ಯುಗಾದಿಯನ್ನು ಸ್ಪೆಷಲ್ ಆಗಿ ಆಚರಿಸಬೇಕೆಂದು ಅಂದುಕೊಂಡಿದ್ದರೆ, ನಾವಿಂದು ತಿಳಿಸುವ ಈ ಒಬ್ಬಟ್ಟನ್ನು ಮನೆಯಲ್ಲಿಯೇ ಸುಲಭವಾಗಿ ತಯಾರ
IPL 2025: ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ತಮ್ಮ ತಂಡದ ಆಟಗಾರರನ್ನು ಪ್ರೋತ್ಸಾಹಿಸಲು ಸ್ಟೇಡಿಯಂಗೆ ಹಾಜರಾಗುತ್ತಾರೆ. ಕಾವ್ಯಾ ಮಾರನ್, ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ
IPL 2024: ಮುಂಬೈ 2020 ರಲ್ಲಿ ಕೊನೆಯ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ಇದಾದ ಮೇಲೆ ಸಾಕಷ್ಟು ಬಾರಿ ಟ್ರೈ ಮಾಡಿದ್ರೂ ಕಪ್ ಗೆಲ್ಲೋದಕ್ಕೆ ಆಗ್ತಾ ಇಲ್ಲ. 2021 ರಿಂದ 2024 ರವರೆಗೆ ನಡೆದ ನಾಲ್ಕು ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್
ಐಪಿಎಲ್ 2025ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಲಕ್ನೋ ವಿರುದ್ಧ ಸೋಲಿನ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕದನಕ್ಕೆ ಸಜ್ಜಾಗಿದೆ. ಸನ್ರೈಸರ್ಸ್ ತಂಡವು ಬೌಲಿಂಗ್ ದೌರ್ಬಲ್ಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ.
ತೂಕ ಇಳಿಕೆಗೆ ಗ್ರೀನ್ ಟೀ ಕುಡಿಯುವುದು ಉತ್ತಮ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ಗ್ರೀನ್ ಟೀ ದೇಹಕ್ಕೆ ವಿಶ್ರಾಂತಿ ನೀಡುತ್ತದೆ, ಗ್ಯಾಸ್ಟ್ರಿಕ್ ತಡೆಯುತ್ತದೆ, ಹೃದಯ ಆರೋಗ್ಯಕ್ಕೆ
ಪ್ರತಿ ವರ್ಷ ಮಾವಿನಕಾಯಿ ಚಿತ್ರಾನ್ನ ತಿಂದು ನಿಮಗೇನಾದರೂ ಬೋರ್ ಆಗಿದ್ರೆ ಈ ಬಾರಿ ಹಬ್ಬದಂದು ಕೊಂಚ ಡಿಫರೆಂಟ್ ಸ್ಟೈಲ್ನ ಮಸಾಲೆ ಮಾವಿನಕಾಯಿ ಚಿತ್ರಾನ್ನ ಮಾಡಿ ಟೇಸ್ಟ್ ಮಾಡಿ. ಖಂಡಿತವಾಗಿಯೂ ಈ ರೆಸಿಪಿ ತಿಂದು ನಿಮ್ಮ ಮನೆಮಂ
ಕೂದಲಿಗೆ ಬಣ್ಣ ಹಾಕುವುದು ಟ್ರೆಂಡಿಯಾಗಿದ್ದು, ಯುವಕರಿಂದ ವಯಸ್ಸಾದವರಿಗೂ ಫ್ಯಾಷನ್ ಆಗಿದೆ. ಆದ್ರೆ, ಈ ಬಣ್ಣ ಹಾಕುವುದರಿಂದ ಏನೆಲ್ಲಾ ಪರಿಣಾಮ ಉಂಟಾಗುತ್ತದೆ. ಏನೆಲ್ಲಾ ಸಲಹೆಗಳನ್ನು ಪಾಲಿಸಬೇಖು ಎಂಬುದನ್ನು ಇಲ್ಲಿ ನೋಡೋಣ ಬನ
ಮೈಗ್ರೇನ್ ತಲೆನೋವಿಗೆ ಹಳೆಯ ತುಪ್ಪವನ್ನು ಹಾಲಿನೊಂದಿಗೆ ಕುಡಿಯುವುದು ಶಮನಕಾರಿ. ತುಪ್ಪದಲ್ಲಿರುವ ಉರಿಯೂತ ಶಮನಕಾರಿ ಅಂಶಗಳು ಮೆದುಳಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಹಾಲು-ತುಪ್ಪ ಮಿಶ್ರಣವು ನಿದ್ರೆ ಸುಧಾರಿಸುತ್ತದೆ.
ಪರೀಕ್ಷಾ ಸಮಯದಲ್ಲಿ ಮಕ್ಕಳಲ್ಲಿ ಒತ್ತಡ ಹೆಚ್ಚಾಗುತ್ತದೆ, ಇದರಿಂದ ಖಿನ್ನತೆ, ಆತಂಕ ಉಂಟಾಗಬಹುದು. ಪೋಷಕರ ಮಾರ್ಗದರ್ಶನ, ಆರೋಗ್ಯಕರ ಆಹಾರ, ಸಕಾರಾತ್ಮಕ ವಾತಾವರಣ, ಹಾಸ್ಯ, ಸಮತೋಲಿತ ಆಹಾರ, ಸಂಗೀತದಿಂದ ಒತ್ತಡ ಕಡಿಮೆ ಮಾಡಬಹುದು.
ಫ್ಯಾನ್ ಬ್ಲೇಡ್ಗಳನ್ನು ಸ್ವಚ್ಛಗೊಳಿಸಿ ಮತ್ತು ಕಂಡೆನ್ಸರ್ ಬದಲಾಯಿಸುವ ಮೂಲಕ ಫ್ಯಾನ್ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು. ಆದರೆ ಹೊಸ ಫ್ಯಾನ್ ಖರೀದಿಸುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ.
ಬೇಸಿಗೆಯಲ್ಲಿ ರಕ್ತದೊತ್ತಡ ನಿಯಂತ್ರಣ ಕಷ್ಟ. ಬಿಸಿಲಿನಿಂದ ಲೋ ಬಿಪಿ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ 3-4 ಲೀಟರ್ ನೀರು, ಎಲೆಕ್ಟ್ರೋಲೈಟ್ ಪಾನೀಯ ಕುಡಿಯುವುದು, ಆಯಾಸ ತಡೆಗಟ್ಟುವುದು ಮುಖ್ಯ. ಒಂದು ವೇಳೆ ನಿಮಗೆ ಗಂಭೀರ ಆರೋಗ್ಯ
ಬಾಯಿಗೆ ರುಚಿಕರವಾಗಿ, ಹೊಟ್ಟೆಗೆ ಹಿತವಾಗಿರುವ ತಿಂಡಿ ಎಂದರೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ವೆರೈಟಿ ತಿಂಡಿ ಎನಿಸಿರುವ ಸೆಟ್ ದೋಸೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.