ಚಳಿಗಾಲದಲ್ಲಿ ಟ್ಯಾಂಕ್ನ ನೀರನ್ನು ಗೀಸರ್ ಇಲ್ಲದೆ ಬೆಚ್ಚಗಿರಿಸಬೇಕಾ? ಹಾಗಾದ್ರೆ ಥರ್ಮೋಕೋಲ್, ಬಬಲ್ ಕವರ್, ಟಾರ್ಪಾಲಿನ್, ಬಳಸುವುದು ಸರಳ ಮಾರ್ಗಗಳಾಗಿವೆ.
ಮಕ್ಕಳು ತಿನ್ನುವ ಆಹಾರ ಅವರ ಸ್ಮರಣಶಕ್ತಿ, ಗಮನ, ಮನಸ್ಥಿತಿ, ಕಲಿಯುವ ಸಾಮರ್ಥ್ಯ ಮತ್ತು ಒಟ್ಟಾರೆ ಮೆದುಳಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ರಾತ್ರೋರಾತ್ರಿ ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುವ ಯಾವುದೇ ಮ್ಯಾಜ
ಸುವರ್ಣ ಗಡ್ಡೆ ಉಪ್ಪಿನಕಾಯಿ ತಯಾರಿಸುವುದು ತುಂಬಾ ಸುಲಭ. ಅಲ್ಲದೇ ಮನೆಯಲ್ಲಿರುವ ಕೆಲವು ಪದಾರ್ಥಗಳೇ ಸಾಕು. ಸುವರ್ಣ ಗಡ್ಡೆ ಫೈಬರ್, ವಿಟಮಿನ್ ಸಿ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆ
ಅನೇಕ ಮಂದಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಹೆಚ್ಚು ಸೋಪ್ ಬಳಸಬೇಕೆಂದು ಭಾವಿಸಿದ್ದಾರೆ. ಆದರೆ ನೀವು ಹೆಚ್ಚು ಡಿಟರ್ಜೆಂಟ್ ಬಳಸಿದರೆ, ಪಾತ್ರೆಗಳ ಮೇಲೆ ರಾಸಾಯನಿಕ ಪದರವು ರೂಪುಗೊಳ್ಳುತ್ತದೆ. ಇದನ್ನು ಚೆನ್ನಾಗಿ ತೊಳೆಯದಿದ್
Low-Dose Radiation Therapy LDRT ಮೊಣಕಾಲು ಸಂಧಿವಾತಕ್ಕೆ ಶಸ್ತ್ರಚಿಕಿತ್ಸೆ-ರಹಿತ, ಅಡ್ಡಪರಿಣಾಮಗಳಿಲ್ಲದ ಪರಿಹಾರವಾಗಿ ASTRO 2025ರಲ್ಲಿ ಪ್ರಸ್ತುತಗೊಂಡಿದೆ, ಜಗತ್ತಿನ ಅನೇಕ ದೇಶಗಳಲ್ಲಿ ಬಳಕೆಯಲ್ಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Prem On Kiccha Sudeep | Mark Trailer | ಡಾರ್ಲಿಂಗ್ ಅಂದ್ರೆ ನಂಗೆ ಇನ್ಸ್ಪೈರ್ ಯಾಕಂದ್ರೆ! | N18V
Bigg Boss 19: ಕಿರುತೆರೆ ನಟ ಗೌರವ್ ಖನ್ನಾ ಬಿಗ್ ಬಾಸ್ ಸೀಸನ್ 19ರ ವಿಜೇತರಾಗಿದ್ದಾರೆ. ಫರ್ಹಾನಾ ಭಟ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ಅವರ ವಿವಾಹ ಮುರಿದುಬಿದ್ದಿದೆ ಎಂದು ಇಬ್ಬರೂ ಅಧಿಕೃತವಾಗಿ ಘೋಷಿಸಿದ್ದಾರೆ, ಪಲಾಶ್ ಪ್ರಪೋಸಲ್ ವಿಡಿಯೋವನ್ನು ಕೂಡ ಅಳಿಸಿದ್ದಾರೆ.
Dhurandhar 2: ರಿಲೀಸ್ ಆಗುವ ಮೊದಲೇ ಆದ ಕೆಲವೊಂದು ವಿವಾದಗಳಿಂದ ಧುರಂಧರಗೆ ಎಲ್ಲಿ ಪೆಟ್ಟು ಬೀಳುತ್ತದೆಯೋ ಅನ್ನುವಷ್ಟರಲ್ಲಿ ಧುರಂಧರ್ ಚಿತ್ರ ಇವೆಲ್ಲವನ್ನೂ ಮೆಟ್ಟಿ ನಿಂತು ಯಾರೂ ಊಹಿಸದ ರೀತಿಯಲ್ಲಿ ಭರ್ಜರಿಯಾಗಿ ಮುನ್ನುಗುತ್ತಿದೆ.
ಟೊಮೆಟೊ ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುವುದಕ್ಕೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.ತಜ್ಞರ ಪ್ರಕಾರ ನೀರು ಕುಡಿಯುವುದು ಮತ್ತು ಆರೋಗ್ಯಕರ ಆಹಾರ ಸೇವಿಸುವುದು ತುಂಬಾ ಮುಖ್ಯ.
Actor Darshan: ಜಾಮೀನು ರದ್ದಾಗಿ ಮತ್ತೆ ಸೇರಿದ್ದ ದರ್ಶನ್ ಇದೀಗ ತತ್ತರಿಸಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಸಹ ಕೈದಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವುದು ಆರೋಪ ಕೇಳಿ ಬರುತ್ತಿದೆ.
ಡೈರೆಕ್ಟರ್ ಜೋಗಿ ಪ್ರೇಮ್ ಈ ಹಿಂದೆ ವಿಲನ್ ಮಾಡಿದ್ದರು. ಕೆಡಿ ಚಿತ್ರದಲ್ಲೂ ಕಿಚ್ಚನಿಗಾಗಿಯೇ ಕ್ಯಾರೆಕ್ಟರ್ ಬರೆದಿದ್ದರು. ಅದರ ಶೂಟಿಂಗ್ ಕೂಡ ಆಗಿದೆ. ಆದರೆ, ಮಾರ್ಕ್ ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಜೋಗಿ ಪ್ರೇಮ್
ಅಂಜಲಿ ಯಾದವ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಸುಲಭವಾಗಿ ತವಾ ಸ್ವಚ್ಛಗೊಳಿಸುವುದು ಹೇಗೆಂದು ತಿಳಿಸಿದ್ದಾರೆ. ಇದಕ್ಕಾಗಿ ಕೇವಲ ಒಂದು ರೂಪಾಯಿ ಮೌಲ್ಯದ ಶಾಂಪೂ, ಸ್ವಲ್ಪ ಅಡುಗೆ ಸೋಡಾ ಮತ್ತು ಟೂತ್
ಕೆಲವರು ಕಂಬಳಿಯ ಹೊರಗೆ ಕಾಲು ಇಟ್ಟುಕೊಂಡು ಮಲಗುತ್ತಾರೆ, ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ, ವಿಶ್ರಾಂತಿ ನೀಡುತ್ತದೆ. ಅಲ್ಲದೇ ಇದರಿಂದ ಇನ್ನೂ ನಾನಾ ರೀತಿಯ ಪ್ರಯೋಜನಗಳಿದ್ದು, ಅವು ಈ ಕೆಳಗಿನಂತಿದೆ ನೋಡಿ.
ಬಿಗ್ ಬಾಸ್ ಮನೆಗೆ ವಿಲನ್ ಎಂಟ್ರಿ ಆಗಿದೆ. ಈ ವಿಲನ್ ಯಾರು ಅನ್ನೋದು ಗೊತ್ತಾಗಿದೆ. ಅದರ ವಿವರ ಇಲ್ಲಿದೆ ಓದಿ.
ಈ ಪ್ರಕರಣದಲ್ಲಿ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂದನ್ ಬಿ, ವಿಜೇಶ್ ವಿಪಿ, ಸಲೀಂ ಎಚ್, ಪ್ರದೀಪ್, ಚಾರ್ಲಿ ಥಾಮಸ್, ಸನಿಲ್ ಕುಮಾರ್ ಅಲಿಯಾಸ್ ಮೇಸ್ತ್ರಿ ಸನಿಲ್, ಶರತ್ ಸೇರಿದಂತೆ ಹತ್ತು ಮಂದಿ ಆರೋಪಿಗಳು ವಿಚಾರಣೆ ಎದುರಿಸಿ
Devil Movie: ದರ್ಶನ್ ಫ್ಯಾನ್ಸ್ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅಂದ್ರೆ , ಡೆವಿಲ್ ಚಿತ್ರದಲ್ಲಿ ದರ್ಶನ್ ಅವರು ಕುಳಿತಿರುವ ಖುರ್ಚಿ ಮೇಲೆ ಕುಳಿತುಕೊಳ್ಳಲು ಜನ ಮುಗಿಬಿದ್ದಿದ್ದಾರೆ.
Rs 30 Crore Fraud Case: ಪೊಲೀಸರು ಸೋಮವಾರ ಬಾಂದ್ರಾ ನ್ಯಾಯಾಲಯದಲ್ಲಿ ಸಾರಿಗೆ ಬಂಧನಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಈ ಹಿಂದೆ ಉದಯಪುರ ಪೊಲೀಸರು ಚಲನಚಿತ್ರ ನಿರ್ದೇಶಕ, ಅವರ ಪತ್ನಿ ಮತ್ತು ಇತರ ಆರೋಪಿಗಳ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸ
ಚಳಿಗಾಲದಲ್ಲಿ ಗೋಲ್ಡನ್ ಮಿಲ್ಕ್, ತುಳಸಿ ಪುದೀನಾ ಪಾನೀಯ ಆರೋಗ್ಯಕ್ಕೆ ಹಿತಕರ, ಆದರೆ ಉದಮಂಥ, ಗುಲಾಬಿ, ರೆಫ್ರಿಜರೇಟೆಡ್ ಪಾನೀಯಗಳು ವಾತ ಕಫ ದೋಷ ಹೆಚ್ಚಿಸಬಹುದು ಎಂದು ಡಾ. ಎಂ. ಬಿ. ಕವಿತಾ ತಿಳಿಸಿದ್ದಾರೆ.
ಚಳಿಗಾಲದಲ್ಲಿ ಮಟನ್ ಕಾಲು ಸೂಪ್ ಮೂಳೆಗಳಿಗೆ ಮತ್ತು ಶಕ್ತಿಗೆ ಉತ್ತಮ ಆಹಾರವಾಗಿದೆ. ಚಿಕನ್ ಸೂಪ್ ಸ್ನಾಯುಗಳ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಗೆ ಉಪಯುಕ್ತವಾಗಿದೆ.
Devil vs Mark: ಡೆವಿಲ್ ವರ್ಸಸ್ ಮಾರ್ಕ್ ಅನ್ನೋ ಕಾದಾಟ ಯೂಟ್ಯೂಬ್ನಲ್ಲಿ ಶುರುವಾಗಿದೆ. ವೀವ್ಸ್ಗಳ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಎರಡೂ ಸಿನಿಮಾಗಳ ನಟರ ಫ್ಯಾನ್ಸ್ ಕ್ರೇಝ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಸೂಪರ್ ಸಂಡೆ ವಿತ್ ಸುದೀಪ ಸಖತ್ ಆಗಿ ಇದೆ. ಗಿಲ್ಲಿ ಕಾಮಿಡಿ ನೋಡುಗರಿಗೆ ಮಜಾ ಕೊಡುತ್ತಿದೆ. ಆದರೆ, ಸ್ಪರ್ಧಿಗಳಿಗೆ ಬೇಸರ ತರಿಸಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Sudeep Press Meet | Max Movie | ಕಿಚ್ಚನ ಕಾಲಿಗೆ ಏನಾಗಿದೆ? | Kiccha Sudeep | N18V
ವಿರಾಟ್ ಕೊಹ್ಲಿ 13 ಪಂದ್ಯಗಳಲ್ಲಿ 651 ರನ್ ಗಳಿಸಿ ಮೊದಲ ಸ್ಥಾನ ಪಡೆದರೆ, ರೋಹಿತ್ ಶರ್ಮಾ 14 ಪಂದ್ಯಗಳಲ್ಲಿ 650 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಕೊನೆಯ ಪಂದ್ಯದಲ್ಲಿ ಬೌಂಡರಿ ಬಾರಿಸಿ ಪಂದ್ಯ ಗೆಲ್ಲಿಸುವುದರ ಜೊತೆಗೆ ರೋಹ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಳೆದ ಕೆಲವು ವರ್ಷಗಳಿಂದ ಮಾಡಿರುವ ಪ್ರದರ್ಶನವನ್ನು ಪರಿಗಣಿಸಿ ಅವರನ್ನು ವಿಭಿನ್ನವಾಗಿ ನಡೆಸಿಕೊಳ್ಳಬೇಕು ಮತ್ತು ಏಕದಿನ ತಂಡದಲ್ಲಿ ಅವರ ಸ್ಥಾನವನ್ನು ಎಂದಿಗೂ ಚರ್ಚಿಸಬಾರದು ಎಂದು ಸ
ಕಿಚ್ಚ ಸುದೀಪ್ ಎಲ್ಲೂ ಡೆವಿಲ್ ಚಿತ್ರದ ಮಾತೇ ಎತ್ತಲಿಲ್ಲ. ದರ್ಶನ್ ಸಿನಿಮಾ ಅಂತಲೂ ಹೇಳಲಿಲ್ಲ. ಪ್ರತಕರ್ತರ ಪ್ರಶ್ನೆಗೆ ಡಿಸೆಂಬರ್-25 ರಂದು ಬರ್ತಿರೋ ಚಿತ್ರದ ಬಗ್ಗೆ ಮಾತ್ರ ಕೇಳಿ ಅನ್ನುವ ಅರ್ಥದಲ್ಲಿಯೇ ಹೇಳಿದ್ದಾರೆ. ಇವರ ಮಾತ
Kichha Sudeep With Wife | Mark Trailer | ಮಾರ್ಕ್ ಟ್ರೈಲರ್ ಲಾಂಚ್ಗೆ ಪತ್ನಿ ಜೊತೆ ಬಂದ ಕಿಚ್ಚ | N18V
ಬ್ರಿಸ್ಬೇನ್ನ ಗಬ್ಬಾದಲ್ಲಿ ನಡೆದ ಎರಡನೇ ಆಷಸ್ ಟೆಸ್ಟ್ (ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್) ನಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ಅನ್ನು 8 ವಿಕೆಟ್ಗಳಿಂದ ಸೋಲಿಸಿತು, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ನೇಸರ್ 5 ವಿಕೆಟ್ಗಳನ
Fatty Liver: ಅನೇಕ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೆ ನಮ್ಮನ್ನು ಆವರಿಸಿಕೊಳ್ಳುತ್ತಿವೆ.ಇವುಗಳಲ್ಲಿ ಪ್ರಮುಖವಾದುದು ಫ್ಯಾಟಿ ಲಿವರ್,ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ.ಆದರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು
Kiccha Sudeep On Darshan's Devil Movie | ಒಂದೇ ಸಲ ಸ್ಟಾರ್ಗಳ ಸಿನಿಮಾ ರಿಲೀಸ್, ಕಿಚ್ಚ ಹೇಳಿದ್ದೇನು? | N18V
Kiccha Sudeep On Mark Trailer | ಗಲಾಟೆ ಮಾಡ್ತಿದ್ದವರ ಮೇಲೆ ಕಿಚ್ಚ ಫುಲ್ ಗರಂ! | N18V
Bigg Boss Kannada Season 12, Kiccha Sudeep | ಹಾವು ಏಣಿ ಆಟ ಎಲ್ರಿಗೂ ಗಿಲ್ಲಿ ವಿಲನ್! | Kavya | N18V
ಉತ್ತಮ ಫಲಿತಾಂಶಕ್ಕಾಗಿ, ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ, ವಾರಕ್ಕೆ ಕನಿಷ್ಠ ಎರಡು ಬಾರಿ ತಲೆಬುರುಡೆಗೆ ಮಸಾಜ್ ಮಾಡಿ ರಾತ್ರಿಯಿಡೀ ಬಿಟ್ಟು, ಮರುದಿನ ಮೈಲ್ಡ್ ಶಾಂಪೂ ಬಳಸಿ ತೊಳೆಯುವುದು ಸೂಕ್ತ.
IND vs SA T20: ರೋಹಿತ್, ಕೊಹ್ಲಿ ಮತ್ತು ಜಡೇಜಾ ಟಿ20ಗೆ ಗುಡ್ ಬೈ ಹೇಳಿದ ಮೇಲೆ ತಂಡದ ಸ್ವರೂಪವೇ ಬದಲಾಗಿದೆ. ಸ್ಕೈ ಖ್ಯಾತಿಯ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆದ್ರೆ, ಶುಭಮನ್ ಗಿಲ್ ಉಪನಾಯಕನ ಪಟ್ಟ ಅಲಂಕರಿಸಿದ್ದಾರೆ.
ಇಲ್ಲಿನ ಪ್ರವೇಶ ದ್ವಾರದಲ್ಲಿ ನೆಲೆಸಿರುವ 'ಕಪ್ಪಂ ಸ್ತಂಭ'ವು ಭಕ್ತರಿಗೆ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಕೇಂದ್ರವಾಗಿದೆ. ಇದು ಕೇವಲ ಕಂಬವಲ್ಲ, ಸಾಕ್ಷಾತ್ ಭಗವಂತ ನರಸಿಂಹ ಸ್ವಾಮಿಯ ಶಾಂತ ಸ್ವರೂಪದ ಸಂಕೇತವಾಗಿದೆ.
Smriti Mandhana:ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಮದುವೆಯಾಗಬೇಕು ಎನ್ನುವಷ್ಟರಲ್ಲಿ ಮದುವೆ ನಿಂತು ಹೋಯ್ತು. ಈ ಬಳಿಕ ಅನೇಕ ಊಹಾಪೋಹಗಳು ಕೇಳಿ ಬಂದಿತ್ತು. ಇದೀಗ ಎಲ್ಲಾವುದಕ್ಕೆ ಪೂರ್ಣ ವಿರಾಮ ಸಿಕ್ಕಿದ
ನಾವು ಸ್ವಲ್ಪ ಚುರುಕಾಗಿ ಆಡಬೇಕಾಗಿತ್ತು. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೆವು. ಆದರೆ ಇಂದು ನಮಗೆ ಅದು ಸಾಧ್ಯವಾಗಲಿಲ್ಲ. ಪರಿಸ್ಥಿತಿಯೂ ವಿಭಿನ್ನವಾಗಿದೆ. ಏಕದಿನ ಪಂದ್ಯಗಳಲ್ಲಿ ಯಾರೂ ಆಲ್ ಔ
Priya Sudeep: ಬಾದ್ಶಾ ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಹಬ್ಬ ಶುರು. ಯಾಕಂದ್ರೆ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾದ ಮತ್ತೊಂದು ವಿಶೇಷತೆ ಏನೆಂದರೆ ಮಾರ್ಕ್ ಚಿತ್ರವನ್ನು ವಿತರಣೆ ಮಾಡ್ತಿರೋದು ಬೇರೆ
ಭಾನುವಾರ ವಿಶಾಖಪಟ್ಟಣದಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 61 ಎಸೆತಗಳು ಬಾಕಿ ಇರುವಾಗ 9 ವಿಕೆಟ್ಗಳ ಬೃಹತ್ ಅಂತರದಿಂದ ಸೋಲಿಸಿತು. ಈ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಕೇವಲ 46 ಎಸೆತಗಳಲ್ಲಿ
Smriti Mandhana: ಇವರಿಬ್ಬರ ಜೋಡಿ ನೋಡೋಕೆ ಚೆನ್ನಾಗಿತ್ತು ಅಂತ ಫ್ಯಾನ್ಸ್ ಕೂಡ ಖುಷಿಯಾಗಿದ್ರು. ಆದ್ರೆ ಇದ್ದಕ್ಕಿದ್ದಂತೆ ಕೆಲವು ದಿನಗಳ ಹಿಂದಷ್ಟೇ ಇವರ ಮದುವೆ ಪೋಸ್ಟ್ಪೋನ್ ಆಗಿದೆ ಅಥವಾ ಮುಂದೂಡಲ್ಪಟ್ಟಿದೆ ಅನ್ನೋ ಸುದ್ದಿ ಹಬ್ಬಿತ
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಾಳೆಹಣ್ಣನ್ನು ಹಣ್ಣಾಗಿಸಲು ಕಾರ್ಬೈಡ್ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಲಿದೆ. ಹಾಗಾದ್ರೆ ಹೀಗೆ ರಾಸಾಯನಿಕಗಳಿಂದ ಹಣ್ಣಾಗಿಸುವುದನ್ನು ಪತ್ತ
ಸ್ಮೃತಿ ಮಂಧಾನಾ ತಮ್ಮ ಹೇಳಿಕೆಯಲ್ಲಿ ಕಳೆದ ಕೆಲವು ವಾರಗಳಲ್ಲಿ ನನ್ನ ಜೀವನದ ಬಗ್ಗೆ ಬಹಳಷ್ಟು ಊಹಾಪೋಹಗಳು ಎದ್ದಿವೆ. ನಾನು ಈಗ ಮಾತನಾಡಬೇಕೆಂದು ಭಾವಿಸುತ್ತೇನೆ. ನಾನು ಬಹಳ ಗೌಪ್ಯವಾಗಿ ಇರುವ ವ್ಯಕ್ತಿ, ನಾನು ಅದನ್ನು ಹಾಗೆಯೇ ಉ
Chef Kitchen Tips: ಇನ್ನು ಕೆಲವರು ಗಡಿಬಿಡಿಯಲ್ಲಿ ಎಣ್ಣೆ ಸರಿಯಾಗಿ ಕಾಯೋ ಮುಂಚೆಯೇ ಭಜ್ಜಿ ಹಾಕ್ಬಿಡ್ತಾರೆ. ಎಣ್ಣೆ ತಣ್ಣಗಿದ್ದಾಗ ನೀವು ಭಜ್ಜಿ ಹಾಕಿದ್ರೆ, ಆ ಹಿಟ್ಟು ಸ್ಪಂಜ್ ತರಹ ಎಣ್ಣೆಯನ್ನ ಹೀರ್ಕೊಂಡು ಬಿಡುತ್ತೆ.
ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ತಮ್ಮ ಅಮೋಘ ಪ್ರದರ್ಶನವನ್ನ ಮುಂದುವರಿಸಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 302 ರನ್ಗಳಿಸಿ ಭಾರತ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
Actor Darshan: ದರ್ಶನ್ ಮನೆಯಲ್ಲಿ ಸೀಜ್ ಮಾಡಿದ್ದ 82 ಲಕ್ಷ ರೂಪಾಯಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಲು ಕೋರ್ಟ್ ಆದೇಶ ಕೊಟ್ಟಿತ್ತು. ದರ್ಶನ್ ಅಷ್ಟೇ ಅಲ್ಲ ಆತನ ಆಪ್ತ ಪ್ರದೋಶ್ ಕೂಡ ಲಕ್ಷಕ್ಕೆ ಲೆಕ್ಕ ಕೊಟ್ಟಿಲ್ಲ. ಹಾಗೆಯೇ ಲಕ್ಷ ರೂಪಾಯ
Devil: ಡೆವಿಲ್ ಚಿತ್ರದ ಟ್ರೈಲರ್ಗೆ ಮೂರೇ ದಿನಕ್ಕೆ ಭರ್ಜರಿ ವೀವ್ಸ್ ಬಂದಿವೆ. ಚಿತ್ರದ ಡೈರೆಕ್ಟರ್ ಮಿಲನ ಪ್ರಕಾಶ್ ಇದನ್ನ ಅಧಿಕೃತವಾಗಿಯೇ ಹಂಚಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಭಾರತದ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2025ರ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳನ್ನ ಪೂರ್ಣಗೊಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಶನಿವಾರ
Mark Kannada Movie: ಬಾದ್ಶಾ ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಹಬ್ಬ ಶುರು. ಯಾಕಂದ್ರೆ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
Bigg Boss 12: ಕಿಚ್ಚ ಸುದೀಪ್ ಅವರ ಬಗ್ಗೆ ರಜತ್ ಅವರು ಏಕವಚನದಲ್ಲಿ ಮಾತನಾಡಿದ್ದಾರೆ ಎಂಬ ವಿಡಿಯೋ ಒಂದು ವೈರಲ್ ಆಗಿತ್ತು. ಹಾಗೆಯೇ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಟ್ರೈಲರ್ ರಾಜ್ಯದ ಪ್ರಮುಖ ನಗರಗಳಲ್ಲೂ ರಿಲೀಸ್ ಆಗುತ್ತಿದೆ. ಅಭಿಮಾನಿಗಳೇ ಇದನ್ನ ರಿಲೀಸ್ ಮಾಡುತ್ತಿದ್ದಾರೆ. ಇದರ ಬಗ್ಗೆ ಸ್ವತಃ ಸುದೀಪ್ ಒಂದಷ್ಟು ಮಾಹಿತಿಯನ್ನ ಸೋಷಿಯಲ್ ಮೀಡಿಯಾದಲ
Chaya Singh: ಡುಮ್ಮ ಸರ್ ಗೌತಮ್ - ಭೂಮಿ ಜೋಡಿಯಂತೂ ಎಲ್ಲರಿಗೂ ಮೋಸ್ಟ್ ಫೆವರೇಟ್ ಜೋಡಿಯಾಗಿದೆ.ಆದ್ರೆ ಛಾಯಾ - ಕೃಷ್ಣ ಲವ್ ಸ್ಟೋರಿ ಗೊತ್ತಿದ್ಯಾ? ಹಾಗಾದ್ರೆ ಈ ಸ್ಟೋರಿ ಓದಿ
ಚಿತ್ರದುರ್ಗ ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ಗೆ ಟೆನ್ಶನ್ ಹೆಚ್ಚಾಗಿದೆ. ಒಂದು ಕಡೆ ಕೋರ್ಟ್ನಲ್ಲಿ ಅನುಮತಿ ಕೊಟ್ಟಿ ಮೂರು ದಿನ ಕಳೆದ್ರೂ ಇನ್ನೂ ಟಿವಿ ಭಾಗ್ಯ ಸಿಕ್ಕಿಲ್ಲ. ಮತ್ತೊಂದು ಕಡೆ ಡೆವಿಲ್ ಸಿ
Bath: ಬೆಳಿಗ್ಗೆ ಎದ್ದು ಕಣ್ಣು ತೆರೆದ ತಕ್ಷಣ ಚಹಾ ಕುಡಿದು, ಬಿಸ್ಕೆಟ್ ತಿಂದು ದಿನ ಆರಂಭಿಸುವುದು ಇಂದು ಬಹಳ ಸಾಮಾನ್ಯವಾಗಿದೆ. ಆದರೆ ನಮ್ಮ ಪೂರ್ವಿಕರು ಈ ಒಂದು ಅಭ್ಯಾಸಕ್ಕೆ ಎಂದೂ ಅವಕಾಶ ಕೊಡಲಿಲ್ಲ. ಹಿಂದೂ ಧರ್ಮದಲ್ಲಿ ಬೆಳಿಗ್ಗೆ
ಚಳಿಗಾಲದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ನಮಗೆ ಅರಿವಿಲ್ಲದಂತೆ ಹೆಚ್ಚಾಗಿ ತಿನ್ನುತ್ತೇವೆ. ಇದಲ್ಲದೇ, ಶೀತದ ವಾತಾವರಣದಿಂದಾಗಿ ಮನೆಯಿಂದ ಹೊರ ಬರಲು, ವಾಕಿಂಗ್ಗೆ ಹೋಗಲು ಮತ್ತು ವ್ಯಾಯಾಮ ಮಾಡಲು ಕಷ್ಟವಾಗುತ್ತದೆ.
ಮೊಣಕಾಲು ನೋವು ಕಡಿಮೆ ಮಾಡಲು ಸಾಲ್ಮನ್, ಪಾಲಕ್, ಸಿಟ್ರಸ್ ಹಣ್ಣು, ಬಾದಾಮಿ, ತೋಫು, ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ, ಮೂಳೆ ಸಾರು ಸೇವನೆ ಅತ್ಯುತ್ತಮ ಪರಿಹಾರ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ಕೆಳಗಿನ ಭಾರತದ ನಗರಗಳು ಉತ್ತಮ ಜೀವನಶೈಲಿಗೆ ಅನುಕೂಲಕರವಾದ ಶುದ್ಧ ಗಾಳಿಯ ಗುಣಮಟ್ಟವನ್ನು ಹೊಂದಿವೆ.
ಬುಲ್ ಬುಲ್ ರಚಿತಾ ರಾಮ್ ಮೇಕೆ ತರ ಕೂಗಿದ್ದಾರೆ. ಇದು ಶೂಟಿಂಗ್ಗಾಗಿಯೇ ಕೂಗಿರೋದಲ್ಲ. ಶೂಟಿಂಗ್ ಬಿಡುವಿನಲ್ಲಿಯೇ ಫನ್ ಮಾಡಿರೋದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದ
ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ಗಳಿಸುವ ಮೂಲಕ ಕೊಹ್ಲಿ ತಮ್ಮ ರನ್ ಗಳ ಹಸಿವು ಇನ್ನೂ ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕೊಲೆಸ್ಟ್ರಾಲ್ ಸಂಬಂಧಿತ ಅಪಧಮನಿ ಸಮಸ್ಯೆಗಳನ್ನು ಸೂಚಿಸುವ ಐದು ಕಾಲಿನ ಲಕ್ಷಣಗಳನ್ನು ಮೇಯೊ ಕ್ಲಿನಿಕ್, ವೆಬ್ಎಂಡಿ ಮತ್ತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ತಿಳಿಸಿದ್ದು ಅದಾವುದು ಎಂಬುದನ್ನು ತಿಳಿಯೋಣ
Skincare Tips: ಅಡುಗೆಮನೆಯ ಈ ಐದು ವಸ್ತುಗಳನ್ನು ಎಂದಿಗೂ ನೇರವಾಗಿ ಮುಖಕ್ಕೆ ಹಚ್ಚಬೇಡಿ. ಹಚ್ಚಿದ್ದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ:
ವಿಟಮಿನ್ ಡಿ ದೇಹಕ್ಕೆ ಅಗತ್ಯ, ಸೂರ್ಯನ ಬೆಳಕು ಮುಖ್ಯ ಮೂಲ. ಮೀನು, ಮಶ್ರೂಮ್, ಬಲವರ್ಧಿತ ಆಹಾರಗಳಿಂದ ಕೂಡಾ ದೊರೆಯುತ್ತದೆ. ಸಪ್ಲಿಮೆಂಟ್ ಸೇವನೆಗೆ ವೈದ್ಯರ ಸಲಹೆ ಅಗತ್ಯ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಕಿಚ್ಚ ಸುದೀಪ್ ಅವರಿಗೆ ರಜತ್ ಕಿಶನ್ ಅಗೌರವ ತೋರಿದರೇ? ಸುದೀಪ್ ಹೇಳ್ತಾನೆ ಅಂತ ಹೇಳಿದರೆ? ಕಿಚ್ಚ ಸುದೀಪ್ ಈ ಬಗ್ಗೆ ಏನ್ ಹೇಳಿದರು? ಈ ಎಲ್ಲ ವಿವರ ಇಲ್ಲಿದೆ ಓದಿ.
ಸಾನ್ವಿ ಸುದೀಪ್ ಅಪ್ಪ ಮತ್ತು ಅಮ್ಮನ ಜೊತೆಗಿನ ಕೆಲವು ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಜೈಸ್ವಾಲ್ ಅವರ ವಯಸ್ಸು 23 ವರ್ಷ ಮತ್ತು 343 ದಿನಗಳು. ಈ ಸಾಧನೆಯೊಂದಿಗೆ ಅವರು ಮೂರು ಫಾರ್ಮ್ಯಾಟ್ಗಳಲ್ಲಿ ಶತಕ ಗಳಿಸಿದ ಅತಿ ಕಿರಿಯ ಭಾರತೀಯ ಆಟಗಾರರಲ್ಲಿ ಮೂರನೇ ಸ್ಥಾನ ಪಡೆದರು.
Jaggery: ಅನೇಕರು ಬೆಲ್ಲ ಹಾಳಾಗದಿರಲಿ ಎಂದು ಫ್ರಿಡ್ಜ್ನಲ್ಲಿ ತುಂಬಿಟ್ಟು ದೊಡ್ಡ ತಪ್ಪು ಮಾಡುತ್ತಾರೆ. ಆದರೆ ಬೆಲ್ಲವನ್ನು ಫ್ರಿಡ್ಜ್ನಲ್ಲಿ ಇಟ್ಟರೆ ಏನಾಗುತ್ತದೆ? ಆಯುರ್ವೇದ ಏನು ಹೇಳುತ್ತದೆ? ಸರಿಯಾದ ಶೇಖರಣಾ ವಿಧಾನ ಯಾವುದು
Soul: ವ್ಯಕ್ತಿ ತಾನು ಇನ್ನೂ ಹೆಚ್ಚು ದಿನಗಳ ಕಾಲ ಬದುಕುಳಿಯುವುದಿಲ್ಲ ಅಂತ ಅವರ ಆತ್ಮಕ್ಕೆ ಮೊದಲೇ ಸೂಚನೆ ಸಿಗುತ್ತದೆ. ಎಂದರೆ ಸಾವಿನ ಹೊಸ್ತಿಲಲ್ಲಿ ಬಂದು ನಿಂತಿರುವ ಹಿರಿಯ ವಯಸ್ಸಿನವರಿಗೆ ಇನ್ನೇನು ತಮ್ಮ ಜೀವನದಲ್ಲಿ ಕೆಲವೇ ಕೆ
Health Tips: ಮೂತ್ರಪಿಂಡದ ಕಾಯಿಲೆ ಅಥವಾ ಕಿಡ್ನಿ ಡಿಸೀಸ್ಗೆ ನೀಡುವ ಚಿಕಿತ್ಸೆಯು ಸಂಪೂರ್ಣ ಕಾಯಿಲೆಯನ್ನು ನಿವಾರಿಸುವುದರತ್ತ ಇದುವರೆಗೆ ಕೇಂದ್ರೀಕರಿಸಿಲ್ಲ, ಇದನ್ನು ಕ್ಷೀಣಗೊಳಿಸುವುದರತ್ತ ಮಾತ್ರ ಇದುವರೆಗಿನ ಚಿಕಿತ್ಸೆ ಪರಿಣ
ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜ ಬ್ಯಾಟರ್ ಪಟ್ಟ
ಸರಣಿ ನಿರ್ಣಾಯಕ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ ರೋಹಿತ್ ಶರ್ಮಾ ಮೊದಲ ವಿಕೆಟ್ ಜೊತೆಯಾಟದಲ್ಲೇ 155 ರನ್ ಸೇರಿಸಿದರು. ಹಿಟ್ಮ್ಯಾನ್ 73 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 75 ರನ್ಗಳಿಸಿ ಕೇ
ಸರಣಿ ನಿರ್ಣಾಯಕವಾಗಿದ್ದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನ 9 ವಿಕೆಟ್ಗಳಿಂದ ಗೆಲುವು ಸಾಧಿಸಿ ಸರಣಿಯನ್ನ 2-1ರಲ್ಲಿ ವಶಪಡಿಸಿಕೊಂಡಿದೆ.
ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿದ್ದಾರೆ.
ಬಿಗ್ ಬಾಸ್ ಇತಿಹಾಸದಲ್ಲಿ 2ನೇ ಸಲ ಕ್ಯಾಪ್ಟನ್ ರೂಮ್ ಲಾಕ್ ಆಗಿದೆ. ಇದಕ್ಕೆ ಯಾರು ಕಾರಣ ಅನ್ನೋದನ್ನ ಕಿಚ್ಚ ಸುದೀಪ್ ನೇರವಾಗಿಯೇ ಹೇಳಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ರೋಹಿತ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ನಡುವೆ ತಮಾಷೆಯ ವಾಗ್ವಾದ ನಡೆಯಿತು. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅವರನ್ನು ಡಿಸಿಷನ್ ರಿವ್ಯೂ ಸಿಸ್ಟಮ್ (ಡಿಆರ್ಎಸ್) ತೆಗೆದುಕೊಳ್ಳುವಂತೆ ಕುಲ್ದೀಪ್ ಯಾದವ್ ಮನವಿ ಮಾಡಿಕೊಂಡರು. ಈ ವ
Colon Cancer: ಇತ್ತೀಚೆಗೆ ಹೆಚ್ಚಾಗಿ ಯುವ ಜನತೆಯನ್ನು ಕಾಡ್ತಿದೆ ಕೊಲೊನ್ ಕ್ಯಾನ್ಸರ್. ಇದಕ್ಕೆ ಕಾರಣವೇನು? ಇದರ ಲಕ್ಷಣ ಏನು ಗೊತ್ತಾ?
Bigg Boss Kannada Season 12 | Kiccha Sudeep | ಕ್ಯಾಪ್ಟನ್ ರೂಮ್ ಗೆ ಬೀಗ ಹಾಕಿ ಕಿಚ್ಚ ಖಡಕ್ ವಾರ್ನ್ | N18V
ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ 41 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಈ ಸಾಧನೆ ಮೂಲಕ ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು 4 ವಿಕೆಟ್ ಪಡೆದ ಬೌಲರ್ ಪಟ್ಟಿಯಲ್ಲಿ 3ನೇ ಸ್ಥಾನ ಪ
ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಗಬ್ಬಾ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಇತಿಹಾಸ ನಿರ್ಮಿಸಿದ್ದಾರೆ.
Netflix: ಹಾಲಿವುಡ್ನ ಫೇಮಸ್ ಸ್ಟುಡಿಯೋ ವಾರ್ನರ್ ಬ್ರೋಸ್ ಫಿಲ್ಮ್ ಮತ್ತು ಟಿವಿ ಸ್ಟುಡಿಯೋನ ಬರೋಬ್ಬರಿ 74 ಲಕ್ಷ ಕೋಟಿ ರೂಪಾಯಿ ಕೊಟ್ಟು ನೆಟ್ಫ್ಲಿಕ್ಸ್ ಖರೀದಿ ಮಾಡಿದೆ.
ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಶತಕ ಗಳಿಸುವ ಮೂಲಕ ಹಲವಾರು ದಾಖಲೆಗಳನ್ನು ಸೃಷ್ಟಿಸಿದರು.
ಬಿಸಿಸಿಐ 'ಗರಿಷ್ಠ ಶುಲ್ಕ' (ಮ್ಯಾಕ್ಸಿಮಮ್ ಫೀ) ನಿಯಮವನ್ನು ಜಾರಿಗೆ ತಂದಿದೆ. ಇದರ ಪ್ರಕಾರ ವಿದೇಶಿ ಆಟಗಾರರಿಗೆ ಹರಾಜಿನಲ್ಲಿ ಬಿಡ್ ಮಾಡುವ ಬೆಲೆ ರೂ. 18 ಕೋಟಿ ಮೀರಬಾರದು. ಐಪಿಎಲ್ ರಿಟೇನ್ ಗರಿಷ್ಠ ಮಿತಿ ಬೆಲೆಯಾಗಿರುವ 18 ಕೋಟಿ ರ
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ, ಹೈದರಾಬಾದ್ ಮೂಲದ ಟೆಡ್ ಎಕ್ಸ್ ಸ್ಪೀಕರ್ ಪೃಧ್ವಿ ಚೌಧರಿ ಅವರು ಆರು ತಿಂಗಳೊಳಗೆ 20 ಕೆಜಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದ 14 ದೈನಂದಿನ ಅಭ್ಯಾಸಗಳ ಬಗ್ಗೆ ಮಾಹಿತಿಯನ
Bigg Boss 12: ಇಂದು ಬಿಗ್ ಬಾಸ್ ನಲ್ಲಿ ಕಿಚ್ಚನ ಪಂಚಾಯ್ತಿ ನಡೆಯಲಿದೆ. ಈ ಸಮಯದಲ್ಲಿ ರಜತ್ ಹಾಗೂ ಧ್ರುವಂತ್ ಮಧ್ಯೆ ದೊಡ್ಡ ಜಗಳವೇ ನಡೆದುಹೋಗಿದೆ. ಅದೂ ಕೂಡ ಕಿಚ್ಚ ಸುದೀಪ್ ಅವರ ಎದುರೇ ಇಬ್ಬರು ಕಿತ್ತಾಡಿಕೊಂಡಿದ್ದಾರೆ
2025 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅಲ್ಲ . ಈ ಆಟಗಾರ ಯಾರು ಎಂದು ತಿಳಿದರೆ ಶಾಕ್ ಆಗೋದು ಗ್ಯಾರೆಂಟಿ.
ಪ್ಯಾಕ್ ಮಾಡಿದ ಜ್ಯೂಸ್ಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿರಿ. ಇವು ಹೆಚ್ಚಿನ ಯೂರಿಕ್ ಆಮ್ಲವನ್ನು ಪ್ರಚೋದಿಸುತ್ತದೆ.
ಚಳಿಗಾಲದಲ್ಲಿ ಕಿತ್ತಳೆ, ನಿಂಬೆಹಣ್ಣು, ಪೇರಲ, ನೆಲ್ಲಿಕಾಯಿ, ಪಾಲಕ್, ಆಲೂಗಡ್ಡೆ, ಬಾದಾಮಿ, ವಾಲ್ನಟ್ಸ್, ಶುಂಠಿ, ಮೊಸರು, ದಾಳಿಂಬೆ ಸೇವನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮನುಷ್ಯರಿಗೆ ವಯಸ್ಸಾಗುತ್ತಿದ್ದರೂ ಕೆಲವು ವಿಚಾರಗಳನ್ನು ಮಾತ್ರ ಮರೆಯುವುದಿಲ್ಲ. ಕೆಲವು ವಿಚಾರಗಳನ್ನು ದಶಕಗಳ ಕಾಲ ಹಿಡಿದಿಟ್ಟುಕೊಂಡೆ ಇರುತ್ತಾರೆ. ಅಂತವರು ಈ 10 ವಿಷಯಗಳನ್ನು ಬಿಟ್ಟು ಮುಂದೆ ಹೋದ್ರೆ ಮಾತ್ರ ಸಕ್ಸಸ್ ಸಿಗು
ಇದೇ ತಿಂಗಳು ಐಪಿಎಲ್ ಮಿನಿ ಹರಾಜು ನಡೆಯಲಿದ್ದು, ಕೆಲವು ಆಲ್ರೌಂಡರ್ಗಳು ಕೋಟಿ ಕೋಟಿ ಹಣ ಪಡೆಯಲಿದ್ದಾರೆ. ಅದರಲ್ಲಿ ಮಾಜಿ ಆರ್ಸಿಬಿ ಪ್ಲೇಯರ್, ಆಸ್ಟ್ರೇಲಿಯಾದ ಆಲ್ರರೌಂಡರ್ ಮಿನಿ ಹರಾಜಿನ ದುಬಾರಿ ಆಟಗಾರನಾಗಲಿದ್ದಾರೆ.
ಭಾರತದ ಮಾರುಕಟ್ಟೆಯಲ್ಲಿ ವಿರಳವಾದ ಈ ಹಣ್ಣುಗಳು, ಪೌಷ್ಠಿಕಾಂಶಗಳಲ್ಲಿ ಸಮೃದ್ಧವಾಗಿದ್ದು, ಸ್ಥಳೀಯವಾಗಿ ಮಾತ್ರ ದೊರೆಯುತ್ತವೆ.
ಗರ್ಭಿಣಿಯರು ಕಿತ್ತಳೆ, ದಾಳಿಂಬೆ, ಬಾಳೆಹಣ್ಣು, ಸೇಬು, ಪೇರಳೆ, ಅವಕಾಡೊ ಹಣ್ಣನ್ನು ಸೇವಿಸುವುದು ಆರೋಗ್ಯಕರವಾಗಿದೆ. ಆದರೆ ಪಪ್ಪಾಯಿ, ಅನಾನಸ್ ಹಣ್ಣಿನ ಸೇವನೆಯನ್ನು ತಪ್ಪಿಸಬೇಕು. ಇನ್ನೂ ಈ ಹಣ್ಣು ತಿನ್ನುವ ಮುನ್ನ ಶುಚಿತ್ವ ಪಾಲ
ಬಿಗ್ ಬಾಸ್ ಮನೆಯಲ್ಲಿ ಒಂದಾದವರು ದೂರ ಆಗಿದ್ದಾರೆ. ದೂರ ಆದವರು ಒಂದಾಗಿದ್ದಾರೆ. ಈ ಮಾತನ್ನ ಕಿಚ್ಚ ಸುದೀಪ್ ಹೇಳಿದ್ದಾರೆ. ಆದರೆ, ತಮ್ಮ ಪಂಚಾಯ್ತಿಯಲ್ಲಿ ಯಾರಿಗೆಲ್ಲ ಕ್ಲಾಸ್ ತೆಗೆದುಕೊಳ್ತಾರೆ ಅನ್ನುವ ಪ್ರಶ್ನೆನೂ ಇದೆ. ಈ ಬಗೆಗ

27 C