ವಯಸ್ಸಾಗುವಿಕೆಯು ಬೂದು ಕೂದಲಿನ ಆಚೆಗೆ ಅನೇಕ ರೀತಿಯ ಬದಲಾವಣೆಗಳನ್ನು ಇದು ತರುತ್ತದೆ, ಸ್ನಾಯುಗಳು, ಕೀಲುಗಳು ಮತ್ತು ನರಗಳು ಸಹ ಶಕ್ತಿ, ನಮ್ಯತೆ ಮತ್ತು ಸಮತೋಲನವನ್ನು ಕಳೆದುಕೊಳ್ಳುತ್ತವೆ. ನಿಯಮಿತ, ಸೌಮ್ಯವಾದ ಫಿಸಿಯೋಥೆರಪಿ
ವಿಟಮಿನ್ ಡಿ ಅನ್ನು ಸೂರ್ಯನ ಬೆಳಕಿನ ವಿಟಮಿನ್ ಎಂದೂ ಕರೆಯುತ್ತಾರೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕವನ್ನು ಸಮತೋಲನಗೊಳಿಸುತ್ತದೆ, ಇದು ಮೂಳೆಗಳನ್ನು ಬಲವಾಗಿಡುತ್ತದೆ. ಆದರೆ ಇದು ಮೂಳೆಗಳ ಮೇಲೆ ಮಾತ್ರವಲ್ಲದೇ ಹೃದಯ
ನೇರಳೆ ಹಣ್ಣಿನ ಜ್ಯೂಸ್ ಟೈಪ್ 2 ಮಧುಮೇಹ, ಹೃದಯ ಆರೋಗ್ಯ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಜರ್ನಲ್ ಆಫ್ ಮೆಡಿಕಲ್ ಸೊಸೈಟೀಸ್ ಅಧ್ಯಯನ ತಿಳಿಸಿದೆ.
ಡಾ. ಮಾಧುರಿ ಅಗರ್ವಾಲ್ ಬಾಲಿವುಡ್ ನಟಿಯರಲ್ಲಿ ಕೃತಿ ಸನೋನ್, ಕಾಜೋಲ್, ಮಾಧುರಿ ದೀಕ್ಷಿತ್ ಅವರ ಮುಖಗಳು ಗೋಲ್ಡನ್ ರೇಶಿಯೋಗೆ ಹತ್ತಿರವಿವೆ ಎಂದು ವೈಜ್ಞಾನಿಕವಾಗಿ ವಿವರಿಸಿದ್ದಾರೆ.
ಡೈನಾಮಿಕ ಪ್ರಿನ್ಸ್ ದೇವರಾಜ್ ಇದೀಗ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ. P2 ಪ್ರೊಡಕ್ಷನ್ಸ್ ಮೂಲಕ ಒಳ್ಳೆ ಉತ್ತಮ ಚಿತ್ರಗಳನ್ನ ಕೊಡುವ ಪ್ಲಾನ್ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಇಲ್ಲ ಎಂದು ನೇರವಾಗಿ ಹೇಳುವ ಬದಲು, ಮಕ್ಕಳು ಐಸ್ಕ್ರೀಮ್ ಕೇಳಿದರೆ, ಬೇಡ ಶೀತ ಆಗುತ್ತದೆ ಎಂದು ಗದರುವ ಬದಲು, ಐಸ್ಕ್ರೀಮ್ ಬೇಡ, ಅದರ ಬದಲಿಗೆ ಆರೋಗ್ಯಕರ ತಿಂಡಿ ತಿನ್ನೋಣ ಎಂದು ಹೇಳಿ.
‘ನಾನು ಮಾಡಿದ್ದು ಕಾನೂನಿಗೆ ವಿರುದ್ಧವಾಗಿತ್ತು. ಅದು ನಾನು ತಿಳಿಯದೆ ಮಾಡಿದ ತಪ್ಪು. ಆದರೆ, ತಿಳಿಯದೆ ಇರುವುದು ಕ್ಷಮಿಸಿಲ್ಲ. ಅಧಿಕಾರಿಗಳು 28 ದಿನಗಳಲ್ಲಿ 1,980 ಆಸ್ಟ್ರೇಲಿಯನ್ ಡಾಲರ್ (ಸುಮಾರು 1.14 ಲಕ್ಷ ರೂ.) ದಂಡವನ್ನು ಪಾವತಿಸಲು
ಕಲಬೆರಕೆ ಎಣ್ಣೆ ಬಳಸುವುದು ಹೃದಯಾಘಾತ ಮತ್ತು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಕಡಲೆಕಾಯಿ, ತೆಂಗಿನ, ಎಳ್ಳೆಣ್ಣೆ ಶುದ್ಧತೆ ಪರೀಕ್ಷಿಸಿ, ಎಣ್ಣೆ ಖರೀದಿಸುವಾಗ ಜಾಗರೂಕರಾಗಿರಿ.
ಸಮರ್ಜಿತ್ ಲಂಕೇಶ್ ಗೌರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸೈಮಾ ಪ್ರಶಸ್ತಿ ಗೆದ್ದಿದ್ದಾರೆ. ಧರ್ಮ ಪ್ರೊಡಕ್ಷನ್ ಜೊತೆಗೂ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.
ವೀಳ್ಯದೆಲೆ ಬಳ್ಳಿಗೆ ಬಳಸಿದ ಚಹಾ ಎಲೆಗಳು ಅತ್ಯುತ್ತಮ ಗೊಬ್ಬರವಾಗಿದ್ದು, ನಿಯಮಿತವಾಗಿ ಇದನ್ನು ಬಳಸಿದರೆ ಎಲೆಗಳು ಹಸಿರು ಮತ್ತು ಹೊಳೆಯುವಂತೆ ಇರುತ್ತವೆ.
ಲೈಂಗಿಕ ಕಿರುಕುಳ ಆರೋಪದಡಿ ಅರೆಸ್ಟ್ ಆಗಿದ್ದ ಸೀರಿಯಲ್ ನಟನಿಗೆ ಶಾಕ್ ಸಿಕ್ಕಿದೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ಆದೇಶಿಸಿದೆ.
ಮಳೆಗಾಲದಲ್ಲಿನ ಕೆಸರು ಬಟ್ಟೆಗಳ ಮೇಲೆ ಕಲೆ ಉಂಟು ಮಾಡುವ ಸಮಸ್ಯೆ ಸಾಮಾನ್ಯ. ಆದರೆ ಇಂತಹ ಸಮಯದಲ್ಲಿ ರೈನ್ ಪ್ರೂಫ್ ಡ್ರಸ್, ಮಡ್ಗಾರ್ಡ್, ರೇನ್ಕೋಟ್, ಲೆಗ್ ಕವರ್ ಬಳಸುವ ಮೂಲಕ ಮುನ್ನೆಚ್ಚರಿಕೆ ವಹಿಸಿ.
ಶ್ರೀದೇವಿ ಗಂಡನೊಂದಿಗೆ ರೂಮ್ ಶೇರ್ ಮಾಡುತ್ತಿರಲಿಲ್ಲ. ಮದುವೆಯಾದ ನಂತರವೂ ಬೇರೆ ರೂಮನ್ಲ್ಲಿಯೇ ಇದ್ದರು. ಯಾಕೆ?
ಜುಗಾರಿ ಕ್ರಾಸ್ ಚಿತ್ರದ ಹೊಸ ಪೋಸ್ಟರ್ ಹೊರ ಬಂದಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನದಂದೇ ಈ ಪೋಸ್ಟರ್ ರಿಲೀಸ್ ಆಗಿದೆ. ಅತೀ ಶೀಘ್ರದಲ್ಲಿಯೇ ಚಿತ್ರದ ಶೂಟಿಂಗ್ ಕೂಡ ಶುರು ಆಗುತ್ತಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಲವ್ ಮತ್ತು ರಿಲೇಷಶನ್ಶಿಪ್ ಬಗ್ಗೆ ಹೇಳೋದೇನು? ಈಗ ವೈರಲ್ ಆಗ್ತಿರೋ ವಿಡಿಯೋದಲ್ಲಿ ಸಾನ್ವಿ ಹೇಳಿದ್ದೇನು? ಇದರ ವಿವರ ಇಲ್ಲಿದೆ ಓದಿ.
ನೊಣಗಳು ಕಸದಿಂದ ಕೂಡಿರುವ ಕಸದ ಬುಟ್ಟಿಗಳ ಸುತ್ತ ಓಡಾಡುತ್ತಾ ಅವುಗಳನ್ನು ತಿನ್ನುವ ಸಾಧ್ಯತೆ ಹೆಚ್ಚು. ಇವುಗಳನ್ನು ತಡೆಗಟ್ಟಲು ಅಡುಗೆ ಮನೆಯಲ್ಲಿರುವ ಲವಂಗ ಅಥವಾ ಲವಂಗ ಎಣ್ಣೆ ಬಳಸಿ ಕಸದ ಬುಟ್ಟಿಯಲ್ಲಿ ಹಾಕಿ. ಇದರಿಂದ ಉತ್ತಮ
ಕಾಂತಾರ ಚಾಪ್ಟರ್ ಒನ್ ಸಿನಿಮಾ ಹೊಸ ಅಪ್ಡೇಟ್ ಹೊರ ಬಂದಿದೆ. ದೇಶ-ವಿದೇಶದಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ ಅನ್ನೋದನ್ನ ಹೊಂಬಾಳೆ ಸಂಸ್ಥೆ ಹೇಳಿಕೊಂಡಿದೆ. ಇದರ ಇತರ ವಿವರ ಇಲ್ಲಿದೆ ಓದಿ.
ನವ್ಯಾ ನಾಯರ್ಗೆ ಮೆಲ್ಬೋರ್ನ್ International Airport ನಲ್ಲಿ ಮಲ್ಲಿಗೆ ಹೂವಿನಿಂದಾಗಿ ಒಂದೂ ಕಾಲು ದಂಡ ವಿಧಿಸಲಾಯಿತು. ಅಷ್ಟಕ್ಕೂ ಆಗಿದ್ದೇನು?
ನೀಲಂ ದೇವಿ ಅವರ ಬುಡಕಟ್ಟು ಸಮುದಾಯದ ಮಹಿಳೆಯರು ತೆಂಗಿನ ಎಣ್ಣೆ, ಮೆಂತ್ಯ, ಈರುಳ್ಳಿ, ಭೃಂಗರಾಜು, ಅಲೋವೆರಾ, ಕರಿಬೇವು ಬಳಸಿ, ನೈಸರ್ಗಿಕ ಕೂದಲಿನ ಎಣ್ಣೆ ತಯಾರಿಸಿ ಉದ್ದ ಮತ್ತು ದಪ್ಪ ಕೂದಲನ್ನು ಪಡೆಯುತ್ತಾರೆ.
Bigg Boss 19 ನಲ್ಲಿ ಸಲ್ಮಾನ್ ಖಾನ್ ಅಮಲ್ ಮಲಿಕ್ ಅವರ ನಿರ್ಲಕ್ಷ್ಯ ಮತ್ತು ನಿದ್ರೆಗೆ ತೀವ್ರವಾಗಿ ತರಾಟೆ ತೆಗೆದುಕೊಂಡರು. ಸ್ಪರ್ಧಿಗಳು ತಮ್ಮ ನಿಜವಾದ ಆಟವನ್ನು ತೋರಿಸಬೇಕೆಂದು ಎಚ್ಚರಿಸಿದರು.
ಸು ಫ್ರಮ್ ಸೋ ಚಿತ್ರ ಬಂದು 44 ದಿನ ಪೂರೈಸಿದೆ. ಇನ್ನು 6 ದಿನಗಳು ಆದ್ರೆ 50 ದಿನಗಳೇ ಆಗುತ್ತವೆ. ಇಷ್ಟು ದಿನಗಳಲ್ಲಿ ಈ ಚಿತ್ರ ಸಾಕಷ್ಟು ಚರ್ಚೆ ಆಗಿದೆ. ಹೊಸಬರಿಗೆ ಸ್ಪೂರ್ತಿನೂ ಆಗಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಚಪಾತಿ ತಾಜಾ ತಯಾರಿಸಿ ತಕ್ಷಣ ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಉಳಿದ ಚಪಾತಿ ಬಿಸಿ ಮಾಡಿದರೆ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು.
ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಮುಂಬೈಯಲ್ಲಿ ಒಟ್ಟಿಗೆ ಗಣೇಶ ಚತುರ್ಥಿ ಆಚರಿಸಿದ್ದಾರೆ. ವೇಳೆ ಒಟ್ಟಿಗೆ ಕಾಣಿಸಿಕೊಂಡು ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದರು.
ಬಿಗ್ಬಾಸ್ ಮನೆಯಲ್ಲಿ ಸಲ್ಮಾನ್ ಖಾನ್ ಅತ್ತಿದ್ದು ಯಾಕೆ? ಆ ಅಳುವಿಗೆ ಕಾರಣವೇನು? ಅವರು ಭಾವುಕರಾಗಿದ್ದು ಯಾಕೆ?
ಸಪ್ತ ಸಾಗರದಾಚೆ ನಂತರ ಸೈಲೆಂಟಾಗಿರೋ ಸಿಂಪಲ್ ಹುಡುಗನ ರಿಚರ್ಡ್ ಆಂಟನಿ ಕತೆ ಏನಾಯ್ತು? ಯಾಕೆ ತಡವಾಗಿ ಸಿನಿಮಾ ಮಾಡ್ತೀರಾ ಅನ್ನೋದಕ್ಕೆ ಏನು ಉತ್ತರ ಕೊಟ್ಟಿದ್ದಾರೆ ರಕ್ಷಿತ್?
HOCKEY WORLD CUP 2026: ನಾಲ್ಕು ಪ್ರಶಸ್ತಿಗಳೊಂದಿಗೆ, ಭಾರತವು ಏಷ್ಯಾಕಪ್ನಲ್ಲಿ ಐದು ಬಾರಿಯ ಚಾಂಪಿಯನ್ ಕೊರಿಯಾ ನಂತರ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ಈ ಪ್ರಶಸ್ತಿಯೊಂದಿಗೆ ಭಾರತ ಮುಂದಿನ ವರ್ಷ ಆಗಸ್ಟ್ 14 ರಿಂದ 30 ರವರೆಗೆ ಬೆಲ್ಜಿಯಂ ಮ
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಮೊದಲ ಬಾರಿಗೆ ಹೊರ ಬರೋ ಅದೃಷ್ಟ ಸಿಕ್ಕಿದಂತೆ ಎರಡನೇ ಬಾರಿಗೆ ಸಿಗೋದು ಅನುಮಾನವೇ ಅನ್ನಿಸ್ತಾ ಇದೆ. ಹೀಗಿರುವಾಗ ದರ್ಶನ್ ತೂಗುದೀಪಗೆ ಆಗೇನೋ ಕುಟುಂಬದ ಬೆಂಬಲವಿತ್ತು. ಆದರೆ ಈಗ ಕುಟುಂಬವು ದ
ಲೂಸಿಯಾ ಚಿತ್ರ ಬಂದು 12 ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ನಾಯಕ ನಟ ಸತೀಶ್ ನೀನಾಸಂ 12 ವರ್ಷದ ಹಿಂದಿನ ಆ ವಿಶೇಷ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಆ ಎಲ್ಲ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ದರ್ಶನ್ ಅಭಿನಯದ ಡೆವಿಲ್ ಚಿತ್ರದ ಇದ್ರೇ ನೆಮ್ದಿಯಾಗ್ ಇರ್ಬೇಕು ಹಾಡು ವೈರಲ್ ಆಗಿದೆ. ಅಮೇಜಾನ್ ಮ್ಯೂಸಿಕ್ ಅಲ್ಲೂ ಓಡುತ್ತಿದೆ. ಈ ಹಾಡಿನ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.
Bigg Boss: ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಪ್ರಮುಖವಾದದ್ದು. ಆದರೆ ಈ ಕಾರ್ಯಕ್ರಮದ ನಿಜವಾದ ಮಾಲೀಕರು ಯಾರು? ಜೊತೆಗೆ ಒಂದು ಸೀಸನ್ನಿಂದ ಅವರು ಎಷ್ಟು ಆದಾಯ ಮಾಡುತ್ತಾರೆ ಎಂಬ ಮಾಹಿತಿ ಬಹಳ ಜನರಿಗೆ ಗೊತ್ತಿ
102 ಕೆಜಿ ತೂಕವಿದ್ದ ಸಾನಿಯಾ (Sania) ಕೂಡ ತಮ್ಮ ತೂಕ ಇಳಿಕೆಯಿಂದ ಹಲವಾರು ಜನರಿಗೆ ಮಾದರಿಯಾಗಿದ್ದಾರೆ. ಪಿಸಿಓಎಸ್, ಮೊಡವೆ, ಕೂದಲುದುರುವಿಕೆ, ಆಗಾಗ್ಗೆ ತಲೆನೋವು, ಹೀಗೆ ಸಾಕಷ್ಟು ಸಮಸ್ಯೆಗಳನ್ನು ಅವರು ಎದುರಿಸಿದ್ದರು.
Health Tips: ಯೂರಿಕ್ ಆಮ್ಲವು ಪ್ಯೂರಿನ್ಗಳನ್ನು ಹೊಂದಿರುವ ಆಹಾರವನ್ನು ಒಡೆಯುವಾಗ ದೇಹವು ಉತ್ಪಾದಿಸುವ ತ್ಯಾಜ್ಯ ಉತ್ಪನ್ನವಾಗಿದ್ದು, ಈ ಆಮ್ಲವು ರಕ್ತದಲ್ಲಿ ಕರಗುತ್ತದೆ ಹಾಗೂ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಆದರೆ ಈ ಆಮ್ಲದ
Dating Tips: ಹುಡುಗಿಯರು ಹುಡುಗರ ಒಳ್ಳೆಯ ಅಭ್ಯಾಸಗಳನ್ನು ಕೆಲವೊಮ್ಮೆ ಕೆಟ್ಟದಾಗಿ ಕಾಣುತ್ತಾರೆ ಎಂಬುದು ಅನೇಕ ಸಂಬಂಧಗಳಲ್ಲಿ ಕಂಡುಬರುವ ಸಾಮಾನ್ಯ ವಿಚಾರ. ಸಾಮಾನ್ಯವಾಗಿ ಹುಡುಗಿಯರು ಬುದ್ಧಿವಂತ, ಆತ್ಮವಿಶ್ವಾಸಿ ಮತ್ತು ಜವಾಬ್ದಾ
ಸೌತಾಂಪ್ಟನ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 414 ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಕೇವಲ 72 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಸು ಫ್ರಮ್ ಸೋ ಸಿನಿಮಾ ಓಟಿಟಿಗೆ ಬರೋದು ಗೊತ್ತೇ ಇದೆ. ಆದರೆ, ಯಾವಾಗ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಧಿಕೃತ ಡೇಟ್ ರಿವೀಲ್ ಆಗಿದೆ. ಅದರ ಇತರ ಮಾಹಿತಿ ಇಲ್ಲಿದೆ ಓದಿ.
ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ಬೆಥೆಲ್ ತಮ್ನ 21 ವರ್ಷ ಮತ್ತು 319 ದಿನಗಳ ವಯಸ್ಸಿನಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ODI (ವನ್ಡೇ ಇಂಟರ್ನ್ಯಾಷನಲ್) ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.
ಬೆಥೆಲ್ ಕೇವಲ 76 ಎಸೆತಗಳಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕವನ್ನು ಸಿಡಿಸಿದರು. ಇದರೊಂದಿಗೆ, ಬೆಥೆಲ್ ತಮ್ಮ ಮೊದಲ ODI ಶತಕವನ್ನು ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಒಟ್ಟಾರೆ ಜಾಕೋಬ್ 82 ಎಸೆತಗಳಲ್ಲ
ಅವನು ಮತ್ತೆ ಶ್ರಾವಣಿ ಸೀರಿಯಲ್ ಮುಕ್ತಾಯ ಆಗುತ್ತಿದೆ. 656 ನೇ ಸಂಚಿಕೆ ಪ್ರಸಾರದ ಮೂಲಕ ಈ ಸೀರಿಯಲ್ ಕೊನೆ ಆಗುತ್ತಿದೆ. ಈ ಭಾನುವಾರವೇ ರಾತ್ರಿ ಲಾಸ್ಟ್ ಎಪಿಸೋಡ್ ಪ್ರಸಾರ ಆಗುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ನೋ-ಕಾಸ್ಟ್ ಇಎಂಐ ಕೊಡುಗೆಯು ಲಾಭದಾಯಕವೋ ಅಥವಾ ವಂಚನೆಯೋ ಎಂಬುದು ಗ್ರಾಹಕರು ಎಷ್ಟು ಎಚ್ಚರಿಕೆಯಿಂದ ಲೆಕ್ಕಾಚಾರ ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈ ಕೊಡುಗೆಯ ಹಿಂದಿನ ನಿಜವಾದ ವೆಚ್ಚವನ್ನು ಅರ್ಥಮಾಡಿಕೊಳ್ಳುವು
ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಸಬಲೆಂಕಾ ಯಾವುದೇ ಪೈಪೋಟಿ ಇಲ್ಲದೆ ಎದುರಾಳಿ ಅನಿಸಿಮೋವಾ ಅವರನ್ನು ಆಘಾತಗೊಳಿಸಿದರು. ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ನ ಫೈನಲ್ಗಳಲ್ಲಿ ಸೋಲ
ಬಾಲ್ಯದಲ್ಲಿ ನೀನು ಏನ್ ಆಗ್ಬೇಕು ಅಂತ ಕೇಳುವ ಟೀಚರ್ಗೆ ಆ ಹುಡುಗಿ ಏನ್ ಹೇಳ್ತಾರೆ ಗೊತ್ತೇ? ಹೌದು, ನಾನು ದೊಡ್ಡವಳಾದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಮದ್ವೆ ಆಗ್ತೀನಿ ಅಂತಲೇ ಹೇಳುವ ಅಪ್ಪಟ್ಟ ಫ್ಯಾನ್ ಈ ಹುಡುಗಿ.
ನಿಮ್ಮ ಮಾತು ಸಂಗಾತಿಗೆ ನೀವು ಅವರ ಬದಲಾವಣೆಯನ್ನು ಬಯಸುವುದಿಲ್ಲ ಅಥವಾ ನಂಬುವುದಿಲ್ಲ ಎಂದು ಸೂಚಿಸುತ್ತದೆ. ಇದು ಸಂಬಂಧದಲ್ಲಿನ ನಂಬಿಕೆ ಮತ್ತು ಗೌರವಕ್ಕೆ ಧಕ್ಕೆ ತರುತ್ತದೆ.
ಮುಂದಿನ ತಿಂಗಳು ಭಾರತ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಆ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ. ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ತಂಡದಲ್ಲಿ ವೈಫಲ್ಯ ಅನುಭವಿಸಿದ ಕನ್ನಡಿಗ ಕರುಣ್ ನಾಯರ್ ಅವರ ಸ
ದುನಿಯಾ ವಿಜಯ್ ಮುಂಚೇನೆ ದರ್ಶನ್ ಅವಾರ್ಡ್ ಫಂಕ್ಷನ್ಗಳ ಆ ಸತ್ಯ ಬಿಚ್ಚಿಟ್ಟಿದ್ದರು. ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಅವಾರ್ಡ್ ಬಂದ್ರೂ ಹೋಗದೇ ಇರೋದಕ್ಕೆ ಕಾರಣವನ್ನೂ ಹೇಳಿದ್ದರು. ಆಗಿನ ಈ ಸತ್ಯದ ಒಂದು ಹಳೇ ವಿಡಿಯೋ ಇದೀಗ ಮತ
ವಿರಾಟ್ ಕೊಹ್ಲಿ ಅವರನ್ನು ಸಮಕಾಲೀನ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವುದರಿಂದ ಈ ಹೇಳಿಕೆಗಳು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯನ್ನುಂಟುಮಾಡಿವೆ. ದುಬೈನಲ್ಲಿ ನಡೆಯಲಿರುವ 2025
ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವಿರುದ ಕ್ರಿಕೆಟ್ ಆಟದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಐಗಳಂತಹ ಮೂರು ಫಾರ್ಮ್ಯಾಟ್ಗಳಲ್ಲೂ ಐಸಿಸಿ (ICC) ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆಯುವುದು ಅತ್ಯಂತ ಅಪರೂಪದ ಸಾಧನೆಯಾಗಿದೆ. ಈ ಮೈ
ನಟ ದುಲ್ಕರ್ ಸಲ್ಮಾನ್ ಯಾರಿಗೆ ಗೊತ್ತಿಲ್ಲ ಹೇಳಿ? ಓಕೆ ಕಣ್ಮಣಿ, ಸೀತಾ ರಾಮಂ, ಲಕ್ಕಿ ಭಾಸ್ಕರ್, ಬೆಂಗಳೂರು ಡೇಸ್ ಈ ಯಂಗ್ ಸ್ಟಾರ್ ಕೊಟ್ಟ ಸಿನಿಮಾಗಳೆಲ್ಲ ಹಿಟ್. ಈಗ ಇವರು ನಿರ್ಮಾಪಕನಾಗಿಯೂ ಗೆದ್ದಿದ್ದಾರೆ.
ದರ್ಶನ್ ಹಾಗೂ ಸುದೀಪ್ ಒಂದೇ ಸಮಯಕ್ಕೆ ತೆರೆ ಮೇಲೆ ಬರೋಕೆ ತಯಾರಿ ನಡೆಸ್ತಾ ಇದ್ದಾರೆ. ಇಬ್ಬರಿಗೂ ಡಿಸೆಂಬರ್ ಲಕ್ಕಿ ಮಂತ್. ಬಾಕ್ಸ್ ಆಫೀಸ್ ರೇಸ್ ಯಾವ ರೀತಿ ಇರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರೋಟೀನ್ಗಳು ನಮ್ಮ ದೇಹಕ್ಕೆ ಬೆಳವಣಿಗೆ, ದುರಸ್ತಿ ಮತ್ತು ಶಕ್ತಿಗಾಗಿ ಅಗತ್ಯವಿರುವ ಪೋಷಕಾಂಶಗಳಾಗಿವೆ. ಸಸ್ಯ ಪ್ರೋಟೀನ್ಗಳು ದಾಲ್, ಬೀನ್ಸ್, ಸೋಯಾ, ಬೀಜಗಳು ಮತ್ತು ಕಾಳುಗಳಂತಹ ಆಹಾರಗಳಲ್ಲಿ ಇರುತ್ತವೆ.
ಏಳುಮಲೆ ಚಿತ್ರದ ಕಥೆ ಹೇಳುವ ರೀತಿ ಗ್ರಿಪ್ಪಿಂಗ್ ಆಗಿದೆ. ಚಿತ್ರದ ಕಟ್ಟಕಡೆಯ ದೃಶ್ಯದವರೆಗೂ ಹಿಡಿದ ಇದೆ. ಪ್ರೀತಿಯ ಕಥೆ ಹೇಳ್ತಾನೆ ಡೈರೆಕ್ಟರ್ ಪುನೀತ್ ಇಲ್ಲಿ ಪ್ರೇಕ್ಷಕರ ಮನದಲ್ಲೂ ಟೆನ್ಷನ್ ಕ್ರಿಯೇಟ್ ಮಾಡಿದ್ದಾರೆ. ಈ ಚಿತ್
ಎಗ್ ಟೋಸ್ಟ್ ಇಂದು ಭಾರತದಾದ್ಯಂತ ರಸ್ತೆಬದಿಯ ಅಂಗಡಿಗಳಿಂದ ಹಿಡಿದು ದೊಡ್ಡ ರೆಸ್ಟೋರೆಂಟ್ಗಳವರೆಗೆ ಎಲ್ಲೆಡೆ ಲಭ್ಯವಿದೆ. ಇದರ ತಯಾರಿಕೆಯ ಸರಳತೆ ಮತ್ತು ಕಡಿಮೆ ವೆಚ್ಚದಿಂದಾಗಿ ಇದು ಎಲ್ಲರ ನೆಚ್ಚಿನ ಉಪಹಾರವಾಗಿದೆ.
ಕೆಲವರು ತೂಕ ಇಳಿಸಿಕೊಳ್ಳಲು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಫೈಬರ್ ಮತ್ತು ಪ್ರೋಟೀನ್ ಆಹಾರ, ಹೈಡ್ರೀಕರಣ, ಸಕ್ಕರೆ ತ್ಯಜಿಸುವುದು, ವಾಕಿಂಗ್ ಮೂಲಕ ಹೊಟ್ಟೆಯ ಬೊಜ್ಜನ್ನು ಕಡಿಮ
Parenting Tips:ಮಕ್ಕಳ ಜಗಳ ಕಡಿಮೆ ಮಾಡಲು ಪೋಷಕರಿಗೆ 5 ಪ್ರಮುಖ ತಂತ್ರಗಳು ಸಂಶೋಧನೆಯ ಆಧಾರದಲ್ಲಿ ಇಲ್ಲಿ ವಿವರಿಸಲಾಗಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಹಕಾರ ಬೆಳೆಸಿಕೊಳ್ಳಿ.
ಕ್ರಿಕೆಟ್ ಈಗ ಫುಟ್ಬಾಲ್ ಆಟದಂತೆ ರೂಪಾಂತರಗೊಂಡಿದೆ. ತರಬೇತುದಾರರು ಬೌಂಡರಿ ಲೈನ್ನಲ್ಲಿ ನಿಂತು ಆಟಗಾರರಿಗೆ ಸತತವಾಗಿ ಸೂಚನೆಗಳನ್ನು ನೀಡುತ್ತಿದ್ದಾರೆ. ಆದರೆ, ಆತ ಮಾತ್ರ ಇಂತಹ ಸಲಹೆಗಳನ್ನು ಡಗೌಟ್ನಿಂದ ತೆಗೆದುಕೊಳ್ಳದ
ಶಾಲಾ ಪ್ರಾರಂಭವು ಮಕ್ಕಳಿಗೆ ದೊಡ್ಡ ಬದಲಾವಣೆ. ತಾಳ್ಮೆ, ಪ್ರೋತ್ಸಾಹ, ಪಾತ್ರಾಭಿನಯ, ಸ್ನೇಹ ಬೆಳೆಸುವ ಮೂಲಕ ಪೋಷಕರು ಮಕ್ಕಳಿಗೆ ಆತ್ಮವಿಶ್ವಾಸ ನೀಡಬಹುದು . ಕೆಲ ಮಕ್ಕಳು ಹೊಸ ಪರಿಸರದಲ್ಲಿ ಹಿಂಜರಿಯುವುದು ಸಹಜ. ಇಂತಹ ಮಕ್ಕಳನ್ನು
ಕ್ರಿಕೆಟ್ ಜಗತ್ತಿನಲ್ಲಿ ಕೆಲವು ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಎರಡು ದೇಶಗಳಿಗಾಗಿ T20 ಇಂಟರ್ನ್ಯಾಷನಲ್ (T20I) ಪಂದ್ಯಗಳನ್ನು ಆಡಿದ ಇತಿಹಾಸವನ್ನು ಹೊಂದಿದ್ದಾರೆ. ಇಂತಹ ಆಟಗಾರರ ಪಟ್ಟಿಗೆ ಮತ್ತಿಬ್ಬರು ಆಟಗಾರರು ಇತ್ತೀಚೆ
ಜಿಂಬಾಬ್ವೆಯ ಬಿಗುವಿನ ಬೌಲಿಂಗ್ಗೆ ತತ್ತರಿಸಿ ಕೇವಲ 17.4 ಓವರ್ಗಳಲ್ಲಿ 80 ರನ್ಗಳಿಗೆ ಆಲೌಟ್ ಆಗಿ, T20I ಕ್ರಿಕೆಟ್ನಲ್ಲಿ ತನ್ನ ಎರಡನೇ ಕಡಿಮೆ ಸ್ಕೋರ್ ದಾಖಲಿಸಿತು. ಈ ಮೊತ್ತವನ್ನ 14.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿ
ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವಿಚ್ಛೇದನದ ನಂತರವೂ ಅವರ ಬಾಂಧವ್ಯ ಗೌರವಾನ್ವಿತವಾಗಿದೆ. ಧನಶ್ರೀ ಮುಂಬೈ ಮನೆ, ವೃತ್ತಿಜೀವನ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ.
ಐಸಿಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ಟಿಕೆಟ್ಗಳನ್ನು ಒದಗಿಸಲಾಗುತ್ತಿದೆ. ಈ ನಿರ್ಧಾರವು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸಂತಸವನ್ನುಂಟು ಮಾಡಿದೆ. ಯುವ ಜನತೆ, ವಿದ್ಯಾರ್ಥಿಗಳು ಮತ್ತು ಕುಟು
ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಯಾರೆಲ್ಲಾ ಎಂಟ್ರಿ ಕೊಡ್ತಾರೆ ಎಂಬುದು ಊಹಾಪೋಹಗಳು ಹರಿದಾಡುತ್ತಲೇ ಇದೆ. ಈ ಬಗ್ಗೆ ಭಾರೀ ಚರ್ಚೆಗಳಾಗುತ್ತಿದೆ. ಇದೀಗ ಈ ಮಧ್ಯೆ ಬಿಗ್ಬಾಸ್ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಇದೆ. ಈ ಬಾರಿ
ಭಾರತದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಆಲ್ ಟೈಮ್ ಬೆಸ್ಟ್ ಇಲೆವೆನ್ ಘೋಷಿಸಿದ್ದಾರೆ. ರೋಹಿತ್ ಬದಲು ಲೆಜೆಂಡರಿ ಬ್ಯಾಟರ್ರನ್ನ ನಾಯಕನಾಗಿ ಘೋಷಿಸಿದ್ದಾರೆ.
Jayamala Team Meets DCM | DCM ಭೇಟಿ ಮಾಡಿದ ಹಿರಿಯ ನಟಿಯರು ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಮನವಿ
ಟೀಮ್ ಇಂಡಿಯಾ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಗ್ರೂಪ್ 'ಎ' ನಲ್ಲಿರುವ ಭಾರತ ಯುಎಇ, ಪಾಕಿಸ್ತಾನ ಮತ್ತು ಒಮಾನ್ ವಿರುದ್ಧ ತನ್ನ ಪಂದ್ಯಗಳನ್ನು ಆಡಲಿದೆ.
Bhavana Ramanna ಐವಿಎಫ್ ಮೂಲಕ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಒಂದು ಮಗು ನಿಧನವಾಗಿದ್ದು ಮತ್ತೊಂದು ಮಗು ಕ್ಷೇಮವಾಗಿದೆ.
ಮಾನಸಿಕ ಒತ್ತಡವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗದಿದ್ದರೂ, ಸ್ವಲ್ಪ ಮಟ್ಟಿಗಾದರೂ ಅದನ್ನು ನಿವಾರಿಸಲು ಪ್ರಯತ್ನ ಪಡುವುದು ಮುಖ್ಯವಾಗುತ್ತದೆ. ಜೀವನದಲ್ಲಿ ಕೆಲವು ವಿಷಯಗಳಿಗೆ ಒಡ್ಡಿಕೊಳ್ಳುವುದನ್ನು ಪೂರ್ತಿಯಾಗಿ
ನಿಮ್ಮ ಜೀವನದ ಬಹುಪಾಲು ಭಾಗವು ನೀವು ಪ್ರತಿದಿನ ಮಾಡುವ ಸಣ್ಣ ಆಯ್ಕೆಗಳ ಪರಿಣಾಮವಾಗಿದೆ. ನಿಮ್ಮ ಜೀವನದ ಯಾವುದೋ ಒಂದು ಭಾಗ ನಿಮಗೆ ಇಷ್ಟವಾಗದಿದ್ದರೆ, ಅದನ್ನು ಸರಿಪಡಿಸಲು, ಹೊಸದಾಗಿ ಆರಂಭಿಸಲು ಆಯ್ಕೆಮಾಡಿಕೊಳ್ಳಿ
ಈ ಸರಣಿಯು ಸೆಪ್ಟೆಂಬರ್ 16 ರಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 23 ರಿಂದ ನಡೆಯಲಿದೆ. ಈ ಎರಡೂ ಪಂದ್ಯಗಳು ಲಖೌನದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.
ನೀವು ನಕ್ಕಾಗ, ನಿಮ್ಮ ಬ್ರೈನ್ನಲ್ಲಿ ತುಂಬಾ ಕೆಮಿಕಲ್ ರಿಯಾಕ್ಷನ್ಸ್ ಶುರುವಾಗುತ್ತೆ. ಇದು ನಿಮಗೆ ಸ್ಟ್ರೆಸ್ ಕಡಿಮೆ ಮಾಡೋಕೆ ಹೆಲ್ಪ್ ಮಾಡುತ್ತೆ. ಡಿಪ್ರೆಶನ್ ಅನ್ನು ಸಹ ಕಡಿಮೆ ಮಾಡುತ್ತದೆ.
ಅದೃಷ್ಟದ ಬಿದಿರಿಗೆ ನೀರಿನ ಗುಣಮಟ್ಟ ಬಹಳ ಮುಖ್ಯ. ಕ್ಲೋರಿನ್ ಮತ್ತು ಇತರ ರಾಸಾಯನಿಕಗಳು ಇರುವ ನೀರು ಸಸ್ಯಕ್ಕೆ ಹಾನಿಕಾರಕ.ಹಾಗಾಗಿಯೇ ಫಿಲ್ಟರ್ ಮಾಡಿದ ಅಥವಾ ಡಿಸ್ಟಿಲ್ಡ್ ನೀರನ್ನು ಬಳಸುವುದು ಉತ್ತಮ.
ಕನ್ನಡ ಬಿಗ್ಬಾಸ್ ಪ್ರೋಮೋ ರಿಲೀಸ್ ಆಗಿದ್ದು ಭರ್ಜರಿ ಮೆಚ್ಚುಗೆ ಗಳಿಸಿದೆ. ಹೀಗಿರುವಾಗಲೇ ಇನ್ನೊಂದು ಸ್ಪೆಷಲ್ ವಿಡಿಯೋ ಕೈಬಿಡಲಾಗಿದೆ.
ದೇಹದಲ್ಲಿ ಸತುವಿನ ಕೊರತೆಯಿದ್ದಾಗ, ಕೂದಲು ಇದ್ದಕ್ಕಿದ್ದಂತೆ ತೆಳುವಾಗುವುದು. ಸತುವು ನಮ್ಮ ದೇಹದಲ್ಲಿ ಅತ್ಯಗತ್ಯ ಖನಿಜವಾಗಿದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದ
ಉದ್ಯಮಿ ರಾಜ್ ಕುಂದ್ರಾ ಇತ್ತೀಚೆಗೆ ತಮ್ಮ ಅನಾರೋಗ್ಯ ಪೀಡಿತ ಶಿಕ್ಷಕರಿಗೆ ಮೂತ್ರಪಿಂಡ ದಾನ ಮಾಡುವ ಬಗ್ಗೆ ಮಾತನಾಡಿದ್ದಾರೆ. ಕಳೆದ ಎರಡು ದಶಕಗಳಿಂದ ಡಯಾಲಿಸಿಸ್ ನಿಂದ ಒದ್ದಾಡುತ್ತಿರುವ ತಮ್ಮ ಆಧ್ಯಾತ್ಮಿಕ ಗುರು ಪ್ರೇಮಾನಂದ
Malavika, Shruthi, Jayamala Visits DK Shivakumar House | ದಿಢೀರ್ ಡಿಕೆಶಿ ಮನೆಗೆ ಬಂದಿದ್ಯಾಕೆ ಮೂವರು | N18V
Malavika Avinash | ಡಿಕೆಶಿ ಭೇಟಿ ಬಳಿಕ ಮಾಳವಿಕಾ ಏನಂದ್ರು?
Dubaiನಲ್ಲಿ ನಡೆದ SIIMA 2025ರಲ್ಲಿ ಪುಷ್ಪ 2: ದಿ ರೂಲ್ ಮತ್ತು ಕಲ್ಕಿ 2898 AD ಪ್ರಮುಖ ಪ್ರಶಸ್ತಿಗಳನ್ನು ಗೆದ್ದವು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಪ್ರಶಸ್ತಿ ಪಡೆದರು.
ಸೈಮಾ ವೇದಿಕೆಯಲ್ಲಿ ದುನಿಯಾ ವಿಜಯ್ ಸಿಟ್ಟಾಗಿದ್ಯಾಕೆ? ನಟನ ಅಸಮಾಧಾನಕ್ಕೆ ಕಾರಣ ಏನು? ಅವರು ದುಬೈ ವೇದಿಕೆಯಲ್ಲಿ ಏನಂತ ಹೇಳಿದ್ರು?
ಮಗುವಿನ ಹೊಟ್ಟೆ ಬಹಳ ಬೇಗನೆ ಖಾಲಿಯಾಗುತ್ತದೆ, ವಿಶೇಷವಾಗಿ ಪ್ರತಿ 3 ಗಂಟೆಗಳಿಗೊಮ್ಮೆ ಹಾಲು ಬೇಕಾಗುತ್ತದೆ. ಮಗು ನಿದ್ರೆ ಮಾಡುವಾಗಲೂ ಹಸಿವಿದ್ದರೆ, ಅದು ಪ್ರಕ್ಷುಬ್ಧವಾಗುತ್ತದೆ ಮತ್ತು ನಿದ್ರೆಯಲ್ಲಿ ಅಳಲು ಪ್ರಾರಂಭಿಸುತ್ತ
ದುಬೈನಲ್ಲಿ ಸೈಮಾ ಅವಾರ್ಡ್ ಸಂಭ್ರಮ ನಡೆಯುತ್ತಿದ್ದು ಯಾವ್ಯಾವ ಸಿನಿಮಾಗೆ ಪ್ರಶಸ್ತಿ ಬಂತು ಗೊತ್ತೇ? ಕಿಚ್ಚನ ಮ್ಯಾಕ್ಸ್ ಸೇರಿ ಅವಾರ್ಡ್ ಗೆದ್ದ ಕನ್ನಡದ ಮೂವಿಗಳಿವು.
ಸಂಜೆ 5ರ ನಂತರ ಐಸ್ ಕ್ರೀಮ್, ಕೇಕ್, ಫಾಸ್ಟ್ ಫುಡ್, ಕಾಫಿ ಸೇವನೆ ಮೆದುಳಿಗೆ ಹಾನಿ ಮಾಡಬಹುದು. ಹಾಗಾಗಿ ಹಗುರವಾದ ಆಹಾರ, ತರಕಾರಿ ಸೂಪ್ ಸೇವಿಸುವುದು ಉತ್ತಮ. ಇದರಿಂದ ಆಲ್ಝೈಮರ್ ಅಪಾಯ ಕಡಿಮೆ ಆಗುತ್ತದೆ.
ದೀಪಿಕಾ ಪಡುಕೋಣೆ ಅಭಿಮಾನಿಗಳು ಆಲಿಯಾ ಭಟ್ ಮೇಲೆ ಕೋಪಗೊಂಡಿದ್ದು ಯಾಕೆ? ಕಾರಣವೇನು? ಇವರಿಬ್ಬರ ಮಧ್ಯೆ ಕಾಂಪಿಟೇಷನ್ ಇದೆಯಾ?
ಕೇರಳದಲ್ಲಿ ಬಾಕ್ಸ್ ಆಫೀಸ್ ರೇಸ್ ನಡೆಯುತ್ತಿದೆ. ಮಲ್ಟಿ ಸ್ಟಾರ್ ಮೋಹನ್ಲಾಲ್ ಮೂವಿಯನ್ನು ಯುವ ನಟಿ ಬಾಕ್ಸ್ ಆಫೀಸ್ನಲ್ಲಿ ಹಿಂದಿಕ್ಕಿದ್ದಾರೆ.
ವಾಸ್ತು ಶಾಸ್ತ್ರದ ಪ್ರಕಾರ ಸ್ನಾನದ ನಂತರ ಉಳಿದ ನೀರು ಬಕೆಟ್ ನಲ್ಲಿ ಬಿಡುವುದು, ವಸ್ತುಗಳನ್ನು ಅಸ್ತವ್ಯಸ್ತವಾಗಿ ಇಡುವುದು, ನಲ್ಲಿಯನ್ನು ತೆರೆದಿಡುವುದು ಅಶುಭವಾಗಿದೆ. ಇದು ನಿಮ್ಮಲ್ಲಿ ನಕರಾತ್ಮಕ ಪರಿಣಾಮ ಉಂಟು ಮಾಡುತ್ತದ
ಮಗ ಹೀರೋಯಿನ್ ಜೊತೆ ಡೇಟಿಂಗ್ ಮಾಡ್ತಿದ್ದಾನೆ ಎಂದಾಗ ಖುಷಿಯಾಗಿದ್ದ ರಾಜ್ ಕುಂದ್ರಾ ತಂದೆ ಶಿಲ್ಪಾ ಶೆಟ್ಟಿಯನ್ನು ಸೊಸೆಯಾಗಿ ಮಾಡಿಕೊಳ್ಳಲು ತುಂಬಾ ಹಿಂಜರಿದಿದ್ದರು.
ಜಯಮಾಲ, ಶೃತಿ, ಮಾಳವಿಕಾ ಅವರು ಡಿಕೆ ಶಿವಕುಮಾರ್ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಭೇಟಿಯ ಉದ್ದೇಶ ಏನು? ಏನು ಮಾತನಾಡಿದರು?
ಬೆತ್ತಲೆಯಾಗಿ ಮಲಗುವುದು ನಿದ್ರೆಯ ಗುಣಮಟ್ಟ, ಚರ್ಮ ಆರೋಗ್ಯ, ಆತ್ಮವಿಶ್ವಾಸ, ಒತ್ತಡ ಕಡಿತ, ಪುರುಷರ ಫಲವತ್ತತೆ, ಯೋನಿಯ ಆರೋಗ್ಯ, ಸ್ನಾಯು ಚೇತರಿಕೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಡಬೂ ಮಲೀಕ್ ಅವರ ಮಗ ಅಮಲ್ ಮಲೀಕ್ 15ನೇ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊತ್ತರು, ಅವರ ಹೋರಾಟ ಮತ್ತು ಪೋಷಕರ ಪಾತ್ರದ ಬಗ್ಗೆ ಜೈ ಅರೋರಾ ಸಲಹೆ ನೀಡಿದರು.
ಚಹಾ ಮತ್ತು ಕಾಫಿ ಎರಡರಲ್ಲೂ ವಿಭಿನ್ನ ಆರೋಗ್ಯ ಪ್ರಯೋಜನಗಳಿವೆ. ಕಾಫಿ ತ್ವರಿತ ಶಕ್ತಿ ನೀಡಿದರೆ, ಚಹಾ ದೀರ್ಘಕಾಲೀನ ಶಾಂತಿ ನೀಡುತ್ತದೆ. ಮಿತವಾಗಿ ಕುಡಿದರೆ ಎರಡೂ ಆರೋಗ್ಯಕರವಾಗಿದೆ.
ಸು ಫ್ರಮ್ ಸೋ ಚಿತ್ರ ಓಟಿಟಿಗೆ ಬರುತ್ತಿದೆ. ಯಾವಾಗ ಅಂತ ಕಾಯುತ್ತಿದ್ದವರಿಗೆ ಅಂತೂ ಇಂತೂ ಸಿನಿಮಾ ಮನೆಯಲ್ಲೇ ನೋಡೋ ಅವಕಾಶ ಸಿಕ್ಕಿದೆ.
ಸು ಫ್ರಮ್ ಸೋ ಚಿತ್ರ ಓಟಿಟಿಗೆ ಬರುತ್ತಿದೆ. ಯಾವಾಗ ಅಂತ ಕಾಯುತ್ತಿದ್ದವರಿಗೆ ಅಂತೂ ಇಂತೂ ಸಿನಿಮಾ ಮನೆಯಲ್ಲೇ ನೋಡೋ ಅವಕಾಶ ಸಿಕ್ಕಿದೆ.
ಬಾಹುಬಲಿ ಪ್ರಭಾಸ್ ತಮ್ಮ ಸ್ನೇಹಿತೆ ಸ್ವೀಟಿಗೆ ಗುಡ್ ಲಕ್ ಹೇಳಿದ್ದಾರೆ. ಸ್ವೀಟಿ ನಿನ್ನ ಘಾಟಿ ಚಿತ್ರದ ಪವರ್ ಫುಲ್ ಪಾತ್ರ ನೋಡೋಕೆ ಕಾಯುತ್ತಿದ್ದೇನೆ ಅಂತ ಹೇಳಿದ್ದಾರೆ. ಈ ಮೂಲಕ ಘಾಟಿ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಇದರ ಇ