SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬೇಡ.. ಬೇಡ.. ಅಂದ್ರೂ ಅದನ್ನೇ ಮಾಡ್ತಿದ್ದಾರೆ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಕಾವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಸೋಲು &ಗೆಲುವಿನ ಆಟ ಶುರುವಾಗಿದೆ. ಒಂದು ಕಡೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, 2ನೇ ಬಾರಿಗೆ ಅಮೆರಿಕ ಅಧ್ಯ

8 Sep 2024 7:44 am
Gold Price: ಆಭರಣ ಪ್ರಿಯರಿಗೆ ಖುಷಿಯಾದ ಸುದ್ದಿ ನೀಡಿದ ಬಂಗಾರದ ಬೆಲೆ! ಈಗ ಎಷ್ಟಿದೆ ಚಿನ್ನ &ಬೆಳ್ಳಿ ರೇಟ್?

ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿಯಾಗಿ ಕುಸಿತ ಕಂಡು ಬಂದಿದೆ. ಅದರಲ್ಲೂ ಬಂಗಾರವು ಕೈಗೆ ಸಿಗದಷ್ಟು ಮೇಲೆ ಹೋಗಿದ್ದು, ಚಿನ್ನ ಖರೀದಿ ಕಷ್ಟವಾಗುತ್ತೆ ಎಂಬ ಚಿಂತೆಯಲ್ಲಿ ಇದ್ದ ಜನರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ. ಗೌರಿ &ಗ

8 Sep 2024 7:13 am
ಮಳೆ ಅಬ್ಬರ ಜೋರು.. ಭಾರಿ ಮಳೆ ಮುನ್ನೆಚ್ಚರಿಕೆ: ಯಾವ ಯಾವ ಜಿಲ್ಲೆಗೆ ಕಂಟಕ?

ಮಳೆ ನಿಂತು ಹೋಯ್ತು... ಇನ್ನೇನು ನಿರಾಳ ಅಂತಾ ಅಂದುಕೊಂಡ್ರಾ? ಇಲ್ಲ ಇಲ್ಲ ನಿಮ್ಮ ಊಹೆ ತಪ್ಪು ಬಿಡಿ. ಯಾಕಂದ್ರೆ ಮಳೆ ಆರ್ಭಟ ಇನ್ನೂ ನಿಂತಿಲ್ಲ ಇಷ್ಟು ದಿನ ನೀವು ನೋಡಿದ್ದು ಜಸ್ಟ್ ಟ್ರೇಲರ್. ಈಗ ನೋಡಿ ಅಸಲಿ ಸಿನಿಮಾ ಶುರು ಆಗ್ತಾ ಇದ

8 Sep 2024 6:26 am
Budhaditya Yoga 2024: ಇಂದು ಬುಧಾದಿತ್ಯ ಯೋಗ: ಈ ರಾಶಿಗೆ ಹರಸಲಿದ್ದಾನೆ ರವಿ

ಇಂದು ಸೆಪ್ಟೆಂಬರ್ 8 ಚಂದ್ರ ತುಲಾ ರಾಶಿಯಲ್ಲಿ ಸಾಗಲಿದೆ. ಸಿಂಹದಲ್ಲಿ ಸೂರ್ಯ ಮತ್ತು ಬುಧ ಸಂಯೋಗದಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. ಅಲ್ಲದೇ ಇಂದು ಭಾದ್ರಪದ ಮಾಸದ ಶುಕ್ಲ ಪಕ್ಷದ ಐದನೇ ದಿನವಾಗಿದ್ದು, ಈ ದಿನ ಬುಧಾದಿತ್ಯ

8 Sep 2024 6:01 am
Tirupati: ಆಗಸ್ಟ್ ತಿಂಗಳಲ್ಲಿ ತಿರುಪತಿ ಶ್ರೀವಾರಿ ಹುಂಡಿಯಲ್ಲಿ ದಾಖಲೆಯ ಹಣ ಸಂಗ್ರಹ!

ಪ್ರತೀ ತಿಂಗಳು ತಿರುಪತಿ ತಿರುಮಲ ಶ್ರೀವಾರಿಯ ಆದಾಯ ಹೆಚ್ಚಾಗುತ್ತಲೇ ಇದೆ. ಬೇಡಿದ ವರವನ್ನು ನೀಡುವ ತಿಮ್ಮಪ್ಪನಿಗೆ ಹಣ, ವಸ್ತು, ಚಿನ್ನಾಭರಣದ ರೂಪದಲ್ಲಿ ನಿತ್ಯ ಆದಾಯ ಸಂಗ್ರಹವಾಗುತ್ತದೆ. ಏಳು ಬೆಟ್ಟಗಳ ಒಡೆಯನಿಗೆ ಲಕ್ಷಾಂತರ

7 Sep 2024 11:36 pm
Cameron Green: ಕ್ಯಾಮೆರಾನ್ ಗ್ರೀನ್ ಅಬ್ಬರ; ಐರ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾದ ಪರಾಕ್ರಮ ಮುಂದುವರೆದಿದೆ. ಶನಿವಾರ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 3-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕ

7 Sep 2024 10:16 pm
Manipur: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಆರು ಮಂದಿ ಸಾವು, ಭಾರಿ ಬಿಗಿ ಭದ್ರತೆ

ಇಡೀ ದೇಶವೇ ಗಣೇಶ ಹಬ್ಬದ ಸಂಭ್ರಮದಲ್ಲಿರುವಾಗಲೇ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಭಾರಿ ಹಿಂಸಾಚಾರ ನಡೆದಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮ

7 Sep 2024 9:18 pm
KL Rahul: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಲ್‌ ರಾಹುಲ್‌ಗೆ ಭಾರಿ ಬೆಂಬಲ; ಆರ್​​ಸಿಬಿ ಕ್ಯಾಪ್ಟನ್ ಎಂದ ಫ್ಯಾನ್ಸ್!

ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಇಂಡಿಯಾ ಎ ತಂಡದ ಪರವಾಗಿ ಆಡುತ್ತಿದ್ದಾರೆ. ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವಿನ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟೆಸ್ಟ

7 Sep 2024 9:00 pm
Train Accident: ಹಳಿತಪ್ಪಿದ ಇಂದೋರ್-ಜಬಲ್‌ಪುರ ಎಕ್ಸ್‌ಪ್ರೆಸ್‌ ರೈಲು: ಕಾರವಾರದಲ್ಲಿ ರೈಲು ದುರಂತ ತಪ್ಪಿಸಿದ ನಿರ್ವಾಹಕ

ಇಂದೋರ್-ಜಬಲ್‌ಪುರ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳು ಹಳಿತಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಂದೋರ್-ಜಬಲ್‌ಪುರ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಶನಿವಾರ ಬೆಳಿಗ್ಗೆ ಜಬಲ್‌ಪುರ ನಿಲ್ದಾಣದ ಬಳಿ ತಲುಪುತ್ತಿ

7 Sep 2024 8:56 pm
Rishabh Pant: ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸುವ ಸೂಚನೆ ಕೊಟ್ಟ ರಿಷಬ್ ಪಂತ್

ಅಪಘಾತದ ಬಳಿಕ ಸುದೀರ್ಘ ವಿಶ್ರಾಂತಿ ಪಡೆದಿದ್ದ ರಿಷಬ್ ಪಂತ್ ಮತ್ತೆ ಕ್ರಿಕೆಟ್ ಗೆ ಮರಳಿದ್ದಾರೆ. ಐಪಿಎಲ್‌ನಲ್ಲಿ ಅಷ್ಟೇನೂ ಮಿಂಚದೇ ಇದ್ದರೂ, ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಹಳೆಯ ಆಟದ ಝಲಕ್ ತೋರಿಸಿದ್ದಾರೆ. ದುಲೀಪ್ ಟ

7 Sep 2024 7:51 pm
'ಸಿಎಂ ಕುರ್ಚಿಗಿರುವ ಕಂಟಕವನ್ನು ವಿಘ್ನ ವಿನಾಯಕನೂ ತಪ್ಪಿಸಲಾರ..' ಹೀಗಂದಿದ್ಯಾರು?

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ಹಾಗೂ ಮುಂದಿನ ಸಿಎಂ ಎನ್ನುವ ಮಾತುಗಳದ್ದೇ ಸದ್ಯ ಅಬ್ಬರ ಕೇಳಿಬರುತ್ತಿದೆ. ಇತ್ತೀಚೆಗಂತೂ ನಾನು ಸಿಎಂ ಆಗ್ತೀನಿ, ನಾನೇ ಮುಂದಿನ ಸಿಎಂ ಅನ್ನೋರ ಸಂಖ್ಯೆಯಂತೂ ಹೆಚ್ಚಾಗುತ್ತಲೇ ಇ

7 Sep 2024 7:04 pm
7th Pay Commission: ಸರ್ಕಾರಿ ನೌಕರರ ದಿನ, ಹೊರರಾಜ್ಯದ ತಂಗುವಿಕೆ ಭತ್ಯೆ ಹೆಚ್ಚಳದ ಶಿಫಾರಸು

ಬೆಂಗಳೂರು, ಸೆಪ್ಟೆಂಬರ್ 07: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಸರ್ಕಾರಿ ನೌಕರರ ವಿವಿಧ ಭತ್ಯೆಗಳ ಏರಿಕೆಗೆ ಶಿಫಾರಸು ಮಾಡಿದೆ. ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ನಗರ, ಹೊರರಾಜ್ಯಗಳ ತಂಗು

7 Sep 2024 7:03 pm
Duleep Trophy: ಇಂಡಿಯಾ ಡಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಇಂಡಿಯಾ ಸಿ ತಂಡ

ದುಲೀಪ್ ಟ್ರೋಫಿ ಪಂದ್ಯಾವಳಿಯ ತಮ್ಮ ಮೊದಲ ಪಂದ್ಯದಲ್ಲೇ ಇಂಡಿಯಾ ಸಿ ತಂಡ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇಂಡಿಯಾ ಡಿ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಇಂಡಿಯಾ

7 Sep 2024 6:50 pm
DK Shivakumar: ಮುಡಾ, ವಾಲ್ಮೀಕಿ ಹಗರಣ ಮುಚ್ಚಲು ದರ್ಶನ್ ಫೋಟೋ ರಿಲೀಸ್: ಜೋಶಿ ಹೇಳಿಕೆಗೆ ಡಿಕೆಶಿ ವ್ಯಂಗ್ಯ

ಬೆಂಗಳೂರು ಸೆಪ್ಟೆಂಬರ್ 7: ಮುಡಾ ಹಾಗೂ ವಾಲ್ಮೀಕಿ ಹಗರಣ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯಲು ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಫೋಟೋ ವೈರಲ್ ಮಾಡಿದ್ದು ರಾಜ್ಯ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಕ

7 Sep 2024 6:24 pm
Breaking News: ತಕ್ಷಣದಿಂದಲೇ ಐಎಎಸ್ ಸೇವೆಯಿಂದ ಪೂಜಾ ಖೇಡ್ಕರ್ ಬಿಡುಗಡೆ

ನವದೆಹಲಿ, ಸೆಪ್ಟೆಂಬರ್ 07: ಭಾರತ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ಆಡಳಿತಾತ್ಮಕ ಸೇವೆಯಿಂದ ಪೂಜಾ ಖೇಡ್ಕರ್ ಬಿಡುಗಡೆಗೊಳಿಸಿ ಆದೇಶಿಸಿದೆ. ಕಳೆದ ತಿಂಗಳು ಕೇಂದ್ರ ಲೋಕಸೇವಾ ಆಯೋಗ ಪೂಜಾ ಖೇಡ್ಕರ್ ಆಯ್ಕೆಯನ್ನು ರ

7 Sep 2024 6:08 pm
Gold Price: ಆಭರಣ ಪ್ರಿಯರಿಗೆ ಸಿಹಿಸುದ್ದಿ, ಚಿನ್ನದ ಬೆಲೆ 4,000 ರೂಪಾಯಿ ಕುಸಿತ!

ಚಿನ್ನದ ಬೆಲೆ ಗೌರಿ &ಗಣೇಶ ಹಬ್ಬದ ದಿನವೇ ಭರ್ಜರಿ ಸಿಹಿಸುದ್ದಿ ನೀಡಿದೆ. ಹಬ್ಬವು ಇದ್ದ ದಿನವೇ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಂತೆ ಆಗಿದೆ. ಯಾಕಂದ್ರೆ ದಿಢೀರ್ ಚಿನ್ನ ಬೆಲೆ ಕುಸಿದು ಬಿದ್ದಿದ್ದು, ಬೆಳ್ಳಿ ಬೆಲೆಯಲ್ಲಿ ಏ

7 Sep 2024 6:06 pm
GST: ಕ್ರೆಡಿಟ್‌, ಡೆಬಿಟ್‌ ಕಾರ್ಡ್ ಮೂಲಕ ₹2000ಕ್ಕಿಂತ ಕಡಿಮೆ ವಹಿವಾಟಿಗೂ 18% ತೆರಿಗೆ?

ಸೆಪ್ಟೆಂಬರ್ 9 ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆ ನಡೆಯಲಿದ್ದು, ಮತ್ತೊಂದು ಹೊರೆ ಬೀಳುವ ಆತಂಕ ಶುರುವಾಗಿದೆ. ಕೌನ್ಸಿಲ್, ಬಿಲ್‌ಡೆಸ್ಕ್ ಮತ್ತು ಸಿಸಿಎವೆನ್ಯೂಗಳಂತಹ ಪಾವತಿ ಅಗ್ರಿಗೇಟರ್‌ಗಳ ಡೆಬಿಟ್

7 Sep 2024 5:45 pm
Breaking News: ಹರ್ಯಾಣ ಚುನಾವಣೆ, ಕೈ ತಪ್ಪಿದ ಟಿಕೆಟ್, ಬಿಜೆಪಿ ತೊರೆದ ಮತ್ತೊಬ್ಬ ನಾಯಕ

ನವದೆಹಲಿ, ಸೆಪ್ಟೆಂಬರ್ 07: ಹರ್ಯಾಣ ವಿಧಾನಸಭೆ ಚುನಾವಣೆ 2024ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಅಸಮಾಧಾನವನ್ನು ಎದುರಿಸುತ್ತಿದೆ. 90 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋ

7 Sep 2024 5:13 pm
ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ: ಡಿವೈಎಸ್ಪಿ ಕಚೇರಿಯಲ್ಲಿ ಕೌನ್ಸಿಲಿಂಗ್

ಚಿಕ್ಕಮಗಳೂರು ಸೆಪ್ಟೆಂಬರ್ 7: ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಡಿವೈಎಸ್ಪಿ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಯುತ್ತಿದೆ. ಕೊಪ್ಪ ಪಿಎಸ್ಐ ಬಸವರಾಜ್ ವಿರುದ್ಧ ಲೈಂಗಿಕ ಕಿರುಕುಳದ

7 Sep 2024 5:07 pm
ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ತರಗತಿ ಪ್ರಾರಂಭಿಸಲು ಅನುಮತಿ

ಬೆಂಗಳೂರು, ಸೆಪ್ಟೆಂಬರ್ 07: ಶಾಲಾ ಶಿಕ್ಷಣ ಇಲಾಖೆ 2024-25ನೇ ಸಾಲಿನಿಂದ ಹಾಲಿ ಇರುವ ಕನ್ನಡ, ಇತರೆ ಮಾಧ್ಯಮದ ಜೊತೆಗೆ ಆಂಗ್ಲ ದ್ವಿಭಾಷಾ (Bilingual) ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವ ಕುರಿತು ಜ್ಞಾಪನಾ ಪತ್ರವನ್ನು ಹ

7 Sep 2024 4:40 pm
Shukra Aditya Yoga 2024: 365 ದಿನಗಳ ನಂತರ ರೂಪುಗೊಳ್ಳಲಿರುವ ಶುಕ್ರ ಆದಿತ್ಯ ಯೋಗ: ಈ 3 ರಾಶಿಯವರಿಗೆ ಹಣದ ಮಳೆ..

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದು, ತಿಂಗಳಿಗೊಮ್ಮೆ ರಾಶಿಗಳನ್ನು ಬದಲಾಯಿಸುತ್ತಾನೆ. ಈ ಸೂರ್ಯ ಪ್ರತಿ ತಿಂಗಳು ರಾಶಿಯನ್ನು ಬ

7 Sep 2024 4:21 pm
Bank Recruitment 2024: ಸೆಂಟ್ರಲ್ ಬ್ಯಾಂಕನಲ್ಲಿವೆ 13 ಖಾಲಿ ಉದ್ಯೋಗ, ಲಿಖಿತ ಪರೀಕ್ಷೆ ಇಲ್ಲದೇ ನೇಮಕ

ಬೆಂಗಳೂರು, ಸೆಪ್ಟಂಬರ್ 07: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು

7 Sep 2024 4:15 pm
Job News: ಕನ್ನಡಿಗರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ

ಬೆಂಗಳೂರು, ಸೆಪ್ಟೆಂಬರ್‌, 7: ಕರ್ನಾಟಕದಲ್ಲಿದ್ದುಕೊಂಡೇ, ಕನ್ನಡದ ಅನ್ನ ತಿನ್ನುವ ಬಹುತೇಕ ಐಟಿ, ಬಿಟಿ ಕಂಪನಿಗಳ ಮಾಲೀಕರು ಕನ್ನಡಿಗರಿಗೆ ಉದ್ಯೋಗ ನೀಡಲು ನಿರಾಕರಿಸುತ್ತಿರುವ ಘಟನೆಗಳು ನಡೆದಿವೆ. ಇನ್ನೂ ಇದೀಗ ಕನ್ನಡಿಗರಿಗೆ ಉ

7 Sep 2024 3:15 pm
ರಾಜ್ಯ ರಾಜಕಾರಣದಲ್ಲಿ ಮತ್ತೆ C.D ಸದ್ದು; ಯಾರದ್ದು?

ಕರ್ನಾಟಕದಲ್ಲಿ ರಾಜಕಾರಣಕ್ಕೂ ಸಿ.ಡಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇದೆಯೇನೋ ಗೊತ್ತಿಲ್ಲ. ಇತ್ತೀಚೆಗೆ ರಾಜ್ಯದ ಅಭಿವೃದ್ಧಿಗಿಂತ ರಾಜಕಾರಣಿಗಳ ಸಿ.ಡಿ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತಿವೆ. ವಿವಿಧ ಪಕ್ಷಗಳ ನಾಯಕರು ನಮ್

7 Sep 2024 2:30 pm
ಹಾಸನದಲ್ಲಿ ಕೆಲಸ ಖಾಲಿ ಇದೆ: ವಿವಿಧ ಹುದ್ದೆಗಳ ನೇಮಕಾತಿ, ವಿವರ

ಹಾಸನ, ಸೆಪ್ಟೆಂಬರ್ 07: ಹಾಸನ ಜಿಲ್ಲೆಯಲ್ಲಿ ಕೆಲಸ ಹುಡುಕುತ್ತಿರುವ ಯುವಕ/ ಯುವತಿಯರಿಗೆ ಮಾಹಿತಿಯೊಂದಿದೆ. ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅತಿಥಿ ಉಪನ್ಯಾಸಕರ ತಾತ್ಕಾಲಿಕ ಹುದ್

7 Sep 2024 2:19 pm
ಮುಂದಿನ ವರ್ಷ ಸರ್ಕಾರ ಪತನವಾಗುತ್ತಾ? ಭವಿಷ್ಯ ನುಡಿದ ಎಚ್‌ಡಿಕೆ

ರಾಜ್ಯ ರಾಜಕಾರಣದಲ್ಲಿ ಹಗರಣಗಳು ಹೆಚ್ಚು ಸದ್ದು ಮಾಡುತ್ತಿದ್ದು, ಒಂದೆಡೆ ಸಿಎಂ ಬದಲಾವಣೆ, ಸರ್ಕಾರ ಪತನದ ಮಾತುಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಇದೀಗ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸ್ಫೋಟಕ ಭವಿಷ್ಯ ನುಡಿದಿರು

7 Sep 2024 1:48 pm
Bidar-Bengaluru Economic Corridor: ಬೆಂಗಳೂರು-ಬೀದರ್ ಕಾರಿಡಾರ್, ಏನಿದು ಯೋಜನೆ?

ಬೀದರ್, ಸೆಪ್ಟೆಂಬರ್ 07: ಕರ್ನಾಟಕ ಸರ್ಕಾರ ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ನಡುವೆ ಸಂಪರ್ಕ ಉತ್ತಮಗೊಳಿಸಲು ಮುಂದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ 5 ಸೀಟು ಗೆಲ್ಲುವ ಮೂಲಕ ಪ್ರತಿಷ್ಠೆ ಉಳಿಸಿಕೊಂಡಿದ್ದ

7 Sep 2024 1:18 pm
ಯಲಹಂಕ-ಎರ್ನಾಕುಲಂ ವಿಶೇಷ ರೈಲು ಸೇವೆ ವಿಸ್ತರಣೆ- ಸಮಯ, ದಿನಾಂಕಗಳ ವಿವರ ತಿಳಿಯಿರಿ

Special Train: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ರೈಲ್ವೇ ಇಲಾಖೆ ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ. ಇನ್ನೂ ಇದೀಗ ಗಣೇಶ ಹಬ್ಬ ಹಿನ್ನೆಲೆ ಊರಿಗೆ ಹೊರಡುವ ಹಾಗೂ ಹಬ್ಬ ಮುಗಿದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್‌ ಆಗುವವರ ಸಂಖ್ಯೆ

7 Sep 2024 1:09 pm
ಗೌರಿ ಗಣೇಶ ಹಬ್ಬದಂದೇ ವಿವಿಧೆಡೆ ರಸ್ತೆ ಅಪಘಾತದಲ್ಲಿ 14 ಮಂದಿ ಸಾವು, ದುಃಖದಲ್ಲಿ ಕುಟುಂಬಸ್ಥರು

ಚಿಕ್ಕಮಗಳೂರು, ಸೆಪ್ಟಂಬರ್ 07: ರಾಜ್ಯದೆಲ್ಲಡೆ ಗೌರಿ ಗಣೇಶ ಹಬ್ಬದ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಇಂದು ಶನಿವಾರ ಟಾಟಾ ಏಸ್‌ ಅಪಘಾತದಲ್ಲಿ ಇಬ್ಬರು ಸೇರಿ ಒಟ್ಟ ವಿವಿಧ ಅಪಘಾತ ಪ್ರಕರಣಗಳಲ್

7 Sep 2024 12:34 pm
KPSC Recruitment: ಕೆಪಿಎಸ್‌ಸಿ ನೇಮಕಾತಿ, ಮಾಸಿಕ ವೇತನ 1,15,000 ರೂ.ಗಳು

ಬೆಂಗಳೂರು, ಸೆಪ್ಟೆಂಬರ್ 07: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಅಧಿಸೂಚನೆಯೊಂದನ್ನು ಹೊರಡಿಸಿದೆ. ಆಸಕ್ತ, ಅರ್ಹರು ಅಧಿಸೂಚನೆ ಹೊರಡಿಸಿದ 15 ದಿನಗಳೊಳಗೆ ಮುಚ್ಚಿದ ಲಕೋಟೆಯಲ್ಲಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆ

7 Sep 2024 11:31 am
ಟಿವಿ ಚಾನೆಲ್‌ಗಳಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಸರ್ಕಾರ!

ಕನ್ನಡ ನ್ಯೂಸ್ ಚಾನೆಲ್‌ಗಳ ಸಂಖ್ಯೆ ಈಗ ನೂರಕ್ಕೆ ತಲುಪಲು ಸಜ್ಜಾಗಿದ್ದು, ಎಲ್ಲೆಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಿದ್ದಾಗ ಬಹುತೇಕ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ವಿರುದ್ಧ ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್

7 Sep 2024 10:51 am
ಚಿತ್ರದುರ್ಗದಲ್ಲಿ ಸೆಪ್ಟೆಂಬರ್‌ 11ರಂದು ನೇರ ನೇಮಕಾತಿ ಸಂದರ್ಶನ- ಮಾಹಿತಿ, ವಿವರ ಇಲ್ಲಿದೆ

ಚಿತ್ರದುರ್ಗ, ಸೆಪ್ಟೆಂಬರ್, 09: ಇಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಇದೇ ಸೆಪ್ಟೆಂಬರ್ 11ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3ರ ವರೆಗೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ನಡೆಯಲಿದೆ. ಹಾಗಾದರ

7 Sep 2024 10:45 am
Vinesh Phogat: ಹರ್ಯಾಣ ಚುನಾವಣೆ, ವಿನೇಶ್ ಫೋಗಟ್‌ಗೆ ಸ್ಪರ್ಧಿಸುವ ಕ್ಷೇತ್ರ ಯಾವುದು?

ನವದೆಹಲಿ, ಸೆಪ್ಟೆಂಬರ್ 07: ಕಾಂಗ್ರೆಸ್ ಪಕ್ಷ ಸೇರಿದ್ದ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್‌ಗೆ ಹರ್ಯಾಣ ವಿಧಾನಸಭೆ ಚುನಾವಣೆ 2024ಕ್ಕೆ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿದೆ. ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ

7 Sep 2024 10:44 am
ಹಿಮಾಚಲದಲ್ಲಿ ಸುಖ್ವಿಂದರ್ ಸುಖು ದುರಾಡಳಿತ: ಈಡೇರದ ಭರವಸೆ, ಜನಸಂಖ್ಯಾ ಒತ್ತಡ, ಹೆಚ್ಚುತ್ತಿರುವ ಡ್ರಗ್ ಹಾವಳಿ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ದುರಾಡಳಿತ, ಈ ಅವಧಿಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ಅನೇಕ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸಮರ್ಥ ನಾಯಕತ್ವದ ಮೂಲಕ ಒಂದು ಕಾಲದಲ್ಲಿ ರಾಜ್ಯವನ

7 Sep 2024 10:08 am
New Highway Project: ರಾಜ್ಯದ 2 ಜಿಲ್ಲೆಗಳಲ್ಲಿ ಹೆದ್ದಾರಿ ಯೋಜನೆಗೆ ಕೇಂದ್ರ ಸರ್ಕಾರ ಪ್ಲಾನ್

ನವದೆಹಲಿ, ಸೆಪ್ಟಂಬರ್ 07: ಪ್ರಧಾನ ಮಂತ್ರಿ ಗತಿ ಶಕ್ತಿ ಅಡಿಯಲ್ಲಿ ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ (ಎನ್‌ಪಿಜಿ) ಶುಕ್ರವಾರ ಪ್ರಮುಖ ಸಭೆ ನಡೆಸಲಾಗಿದೆ. ಇದರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 18 ನಿರ

7 Sep 2024 9:55 am
Government Employees: ರಾಜ್ಯ ಸರ್ಕಾರಿ ನೌಕರರು ಗಮನಿಸಲೇಬೇಕಾದ ಪ್ರಮುಖಾಂಶಗಳಿವು

Government Employees: ಯಾರಾದರೂ ಒಬ್ಬ ವ್ಯಕ್ತಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡು ಯಾವುದಾದರೂ ಅಪರಾಧ ಮಾಡಿದರೆ, ಅವರಿಗೆ ಆದಂತಹ ಶಿಕ್ಷೆಗಳು ಇರುತ್ತದೆ. ಹಾಗೆಯೇ ರಾಜ್ಯದಲ್ಲಿ ಸರ್ಕಾರಿ ನೌಕರರ ವಿರುದ್ಧ ಸಾಬೀತಾದಂತಹ ಆರೋಪಗಳಿಗೆ ಯಾ

7 Sep 2024 9:47 am
ಟ್ರಂಪ್ ಬಚಾವ್, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಬಿಗ್ ರಿಲೀಫ್!

ಅಮೆರಿಕ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಡೊನಾಲ್ಡ್ ಟ್ರಂಪ್ ಸಾಲು ಸಾಲು ವಿವಾದ ತಲೆ ಮೇಲೆ ಹೊತ್ತು ಕೊಂಡಿದ್ದರು. ಅದ್ರಲ

7 Sep 2024 9:41 am
Karnataka Dam Water Level Today: ಕೆಆರ್‌ಎಸ್, ಹೇಮಾವತಿ ವಿವಿಧ ಅಣೆಕಟ್ಟುಗಳು ಭರ್ತಿ, ಒಳಹರಿವು ಹೆಚ್ಚಳ

ಬೆಂಗಳೂರು, ಸೆಪ್ಟಂಬರ್ 07: ಕರ್ನಾಟಕ ರಾಜ್ಯಾದ್ಯಂತ ಅಬ್ಬರಿಸಿದ್ದ ಭಾರೀ ಮಳೆ ಇದೀಗ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಮಲೆನಾಡಿನ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಿಗೆ ಸಿಮೀತವಾಗಿದೆ. ಈ ಭಾಗದಲ್ಲೆಲ್ಲೆ ಅತ್ಯಧಿಕ ಮಳೆ ಬರುತ್ತಿ

7 Sep 2024 8:59 am
ರಷ್ಯಾ ವಿರುದ್ಧ ರಿವೇಂಜ್‌ಗೆ ಅನುಮತಿ ಕೇಳಿದ ಉಕ್ರೇನ್ ಅಧ್ಯಕ್ಷ: ಹೋಗು ಗುರು ಮುಖ ತೊಳ್ಕೊ ಅಂತಿದ್ದಾರೆ ನೆಟ್ಟಿಗರು!

ಉಕ್ರೇನ್ ಅಧ್ಯಕ್ಷನಿಗೆ ಅದೆಷ್ಟೇ ಹೇಳಿದರೂ ಬುದ್ಧಿ ಬರುವ ಸೀನ್ ಇಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ರಷ್ಯಾ ವಿರುದ್ಧ ಪದೇ ಪದೇ ಕಿರಿಕ್ ಮಾಡುತ್ತಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈಗ ಹೊಸ ಬೇಡಿಕೆ ಇಟ್ಟಿದ್ದು, ಈ ಡಿಮ್ಯಾ

7 Sep 2024 7:37 am
Gold Price: ಆಭರಣ ಪ್ರಿಯರಿಗೆ ದಿಢೀರ್ ಚಿನ್ನದ ಬೆಲೆ ಏರಿಕೆ ಶಾಕ್!

ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತೆ ಶುರುವಾಗಿದೆ, ಯಾಕಂದ್ರೆ ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಕಳೆದ 3 ತಿಂಗಳಿಂದ ಬಹುತೇಕ ನಿರಂತರ ಕುಸಿತ ಕಾಣುತ್ತಿತ್ತು. ಹೀಗಿದ್ದಾಗ ಚಿನ್ನಾಭರಣದ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರಿಗೆ

7 Sep 2024 6:55 am
Rain Alert: ಗೌರಿ-ಗಣೇಶ ಹಬ್ಬದ ದಿನವೂ ಕರ್ನಾಟಕದಲ್ಲಿ ಅಬ್ಬರಿಸಲಿದೆ ಮಳೆ!

ಕರ್ನಾಟಕದಲ್ಲಿ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಜನರು ಕೂಡ ಈ ಸಮಯದಲ್ಲಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಹಿಂದೂಗಳ ಹಬ್ಬಗಳಲ್ಲೇ ಅತ್ಯಂತ ಶ್ರೇಷ್ಠ ಹಬ್ಬ ಇದಾಗಿದೆ ಎಂಬ ಪ್ರತೀತಿ ಇದೆ. ಹೀಗಿದ್ದ

7 Sep 2024 6:23 am
Ganesha Chaturthi 2024 Astrology: ಇಂದು ಬ್ರಹ್ಮಯೋಗ: ಗಣೇಶನ ಆಶೀರ್ವಾದದಿಂದ ಈ ರಾಶಿಗೆ ಸುಖ-ಸಮೃದ್ಧಿ ವೃದ್ಧಿ

ಇಂದು ಸೆಪ್ಟೆಂಬರ್ 7 ಚಂದ್ರನು ತುಲಾ ರಾಶಿಯಲ್ಲಿ ಸಾಗಲಿದ್ದಾನೆ. ಅಲ್ಲದೆ ಇಂದು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿ ಇದ್ದು ಈ ದಿನಾಂಕವನ್ನು ಗಣೇಶ ಚತುರ್ಥಿ ತಿಥಿ ಎಂದು ಕರೆಯಲಾಗುತ್ತದೆ. ಗಣೇಶ ಚತುರ್ಥಿಯಂದು ಬ್ರಹ್ಮ

7 Sep 2024 6:01 am
Anant Ambani: ಲಾಲ್‌ಬಾಗ್‌ ಗಣಪತಿಗೆ 20 ಕೆ.ಜಿ ಚಿನ್ನದ ಕಿರೀಟ ಕೊಟ್ಟ ಅನಂತ್ ಅಂಬಾನಿ

ಮುಂಬೈನ ಪ್ರಸಿದ್ಧವಾದ ಲಾಲ್‌ಬೌಚಾ ಅಥವಾ ಲಾಲ್‌ಬಾಗ್‌ ಗಣೇಶ (ಕಿಂಗ್‌ ಆಫ್‌ ಲಾಲ್‌ಬಾಗ್‌) ಮೂರ್ತಿಗೆ ಅನಂತ್ ಅಂಬಾನಿ ಬರೋಬ್ಬರಿ 20 ಕೆ.ಜಿ ತೂಕದ ಚಿನ್ನದ ಕಿರೀಟ ನೀಡಿದ್ದಾರೆ. ಮುಂಬೈನಲ್ಲಿ ಲಾಲ್‌ಬಾಗ್ ಗಣೇಶ ಭಾರಿ ಪ್ರಸಿದ್ಧವಾ

6 Sep 2024 10:12 pm
Tirumala: ತಿರುಮಲ ಶ್ರೀವಾರಿ ಭಕ್ತರಿಗೆ ಬಿಗ್ ನ್ಯೂಸ್.. ಈ ಮಾರ್ಗದಲ್ಲಿ ದೇವಸ್ಥಾನಕ್ಕೆ ತೆರಳಿದರೆ ಉಚಿತ ದರ್ಶನ ಟಿಕೆಟ್!

ತಿರುಮಲ ಶ್ರೀಗಳ ದರ್ಶನ ಪಡೆಯಲು ಕಾಲ್ನಡಿಗೆ ಮಾರ್ಗದಲ್ಲಿ ಬರುವ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿಯನ್ನು ನೀಡಿದೆ. ಪಾದಯಾತ್ರೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಶೀಘ್ರವೇ ದಿವ್ಯ ದರ್ಶನ ಟಿಕೆಟ್ ಹಂಚಿಕೆ ಮಾಡಲು ಟಿಟ

6 Sep 2024 10:04 pm
ಕನ್ನಡ ಚಿತ್ರರಂಗದಲ್ಲಿ ಬಡವರ ಪ್ರಾಣಕ್ಕೆ ಬೆಲೆನೇ ಇಲ್ವಾ?

A tragic incident: ಕನ್ನಡ ಸಿನಿಮಾಗಳ ಚಿತ್ರೀಕರಣದ ಸಂದರ್ಭದಲ್ಲಿ ಅವಘಡಗಳು ಸಂಭವಿಸುವುದು ಮುಂದುವರಿದಿದೆ. ಈ ರೀತಿ ಅವಘಡಗಳು ಸಂಭವಿಸಿ ಅಮಾಯಕರು ಹಾಗೂ ಬಡವರೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಕನ್ನಡ ಚಿತ್ರರ

6 Sep 2024 8:48 pm
Ganesh Chaturthi 2024 Holiday: ಹೆಚ್ಚಿನ ಪ್ರಯಾಣ ದರ ವಿಧಿಸುವ ಮುನ್ನ ಹುಷಾರ್..! ಖಾಸಗಿ ಬಸ್‌ಗಳ ಮೇಲೆ ಆರ್‌ಟಿಓ ನಿಗಾ

ಬೆಂಗಳೂರು ಸೆಪ್ಟೆಂಬರ್ 6: ಗಣೇಶ ಚತುರ್ಥಿ ಹಬ್ಬ ಹಾಗೂ ವಾರಾಂತ್ಯವಾಗಿರುವುದರಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಫುಲ್ ರೆಶ್ ಆಗಿದೆ. ತಮ್ಮ ಊರುಗಳತ್ತ ತೆರಳಲು ಜನ ಸಾಗರವೇ ಮೆಜೆಸ್ಟಿ

6 Sep 2024 8:19 pm
'ಗಣೇಶೋತ್ಸವಕ್ಕೆ ಈ ಆದೇಶ ಕೂಡಲೇ ವಾಪಸ್‌ ಪಡೀರಿʼ ಎಂದು ಯತ್ನಾಳ್‌ ಪಟ್ಟು; ಏನದು?

ನಾಳೆ ಎಲ್ಲೆಡೆ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. ಈ ಬಾರಿ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ರೂಲ್ಸ್‌ ಕೂಡ ಜಾರಿಯಾಗಿದ್ದು, ಪ್ರಸಾದದ ವಿತರಣೆಗೆ ಈ ಸಲ ಪ್ರತ್ಯೇಕ ನಿಯಮ ರೂಪಿಸಿರುವುದು ಗಣೇಶ ಕೂರಿಸುವವರ ಕೋಪಕ

6 Sep 2024 7:03 pm
Rahul Dravid: ರಾಜಸ್ಥಾನ ರಾಯಲ್ಸ್‌ ತಂಡದ ಕೋಚ್‌ ಆಗಿ ರಾಹುಲ್ ದ್ರಾವಿಡ್ ನೇಮಕ

ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ್ದರು. ಭಾರತ ತಂಡದ ಭರ್ಜರಿ ಯಶಸ್ಸಿನ ಬಳಿಕ ಅವರು ಮುಂದೆ ಏನು ಮಾಡುತ್ತಾರೆ ಎನ್ನುವ ಕುತೂಹಲ ಇತ್ತು. ಹಲವು ಫ್ರಾಂಚೈಸಿಗಳು ಅವರನ್ನು ಕ

6 Sep 2024 6:47 pm
Gold Price: ಚಿನ್ನದ ಬೆಲೆ ಭರ್ಜರಿ ಏರಿಕೆ, ಬೆಳ್ಳಿ ಇಂದು ಎಷ್ಟಿದೆ?

ಚಿನ್ನ &ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಏರಿಳಿತ ಕಂಡು ಬರುತ್ತಿದೆ. ಅದರಲ್ಲೂ ಗೌರಿ ಹಬ್ಬದ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡು ಬಂದಿದೆ. ಈ ಮೂಲಕ ಆಭರಣ ಖರೀದಿ ಮಾಡಲು ಕಾಯುತ್ತಿದ್ದ ಮಹಿಳೆಯರಿಗೆ ಇಂದು ಚಿನ್ನದ ಬ

6 Sep 2024 6:44 pm
ʼಎತ್ತಿನಹೊಳೆ ಸರ್ಕಾರದ ಬೊಗಳೆ..ʼ ಹೀಗಂದಿದ್ಯಾರು?

7 ಜಿಲ್ಲೆಗಳ ಲಕ್ಷಾಂತರ ಜನರ ಬದುಕು ಬದಲಿಸುವ ಉದ್ದೇಶದೊಂದಿಗೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತಕ್ಕೆ ರಾಜ್ಯ ಸರ್ಕಾರ ಇಂದು ಚಾಲನೆ ನೀಡಿತು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲ

6 Sep 2024 6:32 pm
Jupiter Retrograde 2024: ವೃಷಭದಲ್ಲಿ ಗುರು ಸಂಕ್ರಮಣ: ಈ 3 ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ದೇವರ ಗುರು ಎಂದು ಪರಿಗಣಿಸಲಾಗುತ್ತದೆ. ಈ ಗುರು ದೇವ ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿಯಾಗಿದೆ. ಗುರು ಒಂದು ರಾಶಿಯಲ್ಲಿ ಸುಮಾರು 1 ವರ್ಷ ಸಂಕ್ರಮಿಸುತ್ತದೆ. ಸದ್ಯ ಗುರು ಶುಕ್ರ

6 Sep 2024 6:22 pm
Vande Bharat Sleeper Train: ನವದೆಹಲಿ-ಮುಂಬೈ ನಡುವೆ ವಂದೇ ಭಾರತ್‌ ಸ್ಲೀಪರ್‌ ಯಾವಾಗಿನಿಂದ ಆರಂಭ?

ಇದೀಗ ದೇಶಾದ್ಯಂತ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಭಾರೀ ಜನಮನ್ನಣೆ ಪಡೆಯುವ ಮೂಲಕ ಇದರ ಸೇವೆ ವಿಸ್ತರಣೆಯಾಗುತ್ತಲೇ ಇದೆ. ಮತ್ತೊಂದೆಡೆ ಇದೀಗ ಭಾರತೀಯ ರೈಲ್ವೆಯು ವಂದೇ ಭಾರತ್‌ ಸ್ಲೀಪರ್‌ ಸೇವೆಯನ್ನು ಒದಗಿಸಲು ನಿರ್ಧರ

6 Sep 2024 5:50 pm
Jammu & Kashmir Election: ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಬಿಜೆಪಿ ಕೂಡ ಸಿದ್ಧತೆ ಮಾಡಿಕೊಂಡಿದ್ದು, ಇದೀಗ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಶುಕ್ರವಾರ ನಡೆದ ಸಮಾವೇಶದಲ್ಲಿ

6 Sep 2024 5:37 pm
Waqf property dispute: ಒಂದಿಂಚು ಜಾಗವೂ ಸರ್ಕಾರದಲ್ಲ ಜಮೀರ್‌ ಹಿಂಗಂದಿದ್ಯಾಕೆ ?

Waqf Board Property: ವಖ್ಫ್ ಆಸ್ತಿಯ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹ್ಮದ್‌ಖಾನ್ ಅವರು ಮತ್ತೆ ಗುಡುಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಖ್ಫ್ ಆಸ್ತಿಯ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಮುಸ್ಲಿಂ ಸಮುದಾಯದ ನಡುವ

6 Sep 2024 5:17 pm
SEBI Chief: ಸೆಬಿ ಮುಖ್ಯಸ್ಥೆ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಕಾಂಗ್ರೆಸ್

ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಕಾಂಗ್ರೆಸ್ ಮತ್ತೊಂದು ಗಂಭೀರ ಆರೋಪ ಮಾಡಿದೆ. ಈಗಾಗಲೇ ಮಾಧವಿ ಪುರಿ ಅವರು ಐಸಿಐಸಿಐ ಸಂಸ್ಥೆಯಿಂದ ನಿವೃತ್ತಿಯಾದ ಬಳಿಕವೂ ಆದಾಯ ಪ

6 Sep 2024 4:39 pm
Karnataka Rains: ವಾಯುಭಾರ ಕುಸಿತ ತೀವ್ರ: ಕರ್ನಾಟಕಕ್ಕೆ 03 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು, ಸೆಪ್ಟಂಬರ್ 06: ಸುಮಾರು ಮೂರು ರಾಜ್ಯಗಳಲ್ಲಿ ಅವಾಂತರಗಳ ಸೃಷ್ಟಿಗೆ ಕಾರಣವಾದ ಬಂಗಾಳಕೊಲ್ಲಿಯಲ್ಲಿನ 'ಆಸ್ನಾ' ಚಂಡಮಾರುತದ ತೀವ್ರತೆ ಮುಂದಿನ 48 ಗಂಟೆಗಳವರೆಗೂ ಮುಂದುವರೆಯಲಿದೆ. ಸಮುದ್ರ ಮಟ್ಟದಿಂದ 7.6 ಕಿಮೀ ವರೆಗೆ ವಿಸ

6 Sep 2024 4:36 pm
ಗೌರಿ ಹಬ್ಬದಂದೇ ನಿಖಿಲ್‌ಗೆ ಸಿಕ್ತು ಸ್ಪೆಷಲ್‌ ಗಿಫ್ಟ್‌; ಏನದು?

ಇಂದು ಎಲ್ಲೆಡೆ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜಕೀಯ ನಾಯಕರು ಕೂಡ ಈ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಹಬ್ಬದ ದಿನವೇ ತನ್ನ ತಂದೆ ಹಾಗೂ ಕೇಂದ್ರ ಸಚ

6 Sep 2024 4:23 pm
Neechbhang Yoga 2024: 1 ವರ್ಷದ ನಂತರ ಅಭಿವೃದ್ಧಿಗೊಂಡ ನೀಚಭಂಗ ರಾಜಯೋಗ: ಈ 3 ರಾಶಿಗಳಿಗೆ ಹಣ ಮತ್ತು ಖ್ಯಾತಿ

ಸೌರವ್ಯೂಹದಲ್ಲಿ ಪ್ರತಿಯೊಂದು ಗ್ರಹಗಳು ಸಂಚಾರದ ವೇಳೆ ತಮ್ಮ ಸ್ಥಾನಗಳಲ್ಲಿ ಬದಲಾವಣೆ ಮಾಡುತ್ತವೆ. ಅಂತಹ ಬದಲಾವಣೆಗಳು ಮಾನವ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಗ್ರಹಗಳ ರಾಶಿ ಬದಲಾವಣೆಯಿಂದ ಶುಭ ಯೋಗಗಳು ಮ

6 Sep 2024 4:19 pm
ದಳಪತಿಗಳಿಗೆ ಪತ್ರಿಷ್ಠೆಯಾದ ಬೈ ಎಲೆಕ್ಷನ್:‌ ಚನ್ನಪಟ್ಟಣ ಕ್ಷೇತ್ರದಲ್ಲಿ ಉಚಿತ ಗಣೇಶ ಮೂರ್ತಿ ವಿತರಿಸಿದ ನಿಖಿಲ್ ಕುಮಾರಸ್ವಾಮಿ

ರಾಮನಗರ, ಸೆಪ್ಟೆಂಬರ್‌ 06: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರ ಸ್ಪರ್ಧೆ ನಡೆಸಿ, ಗೆಲುವು ಸಾಧಿಸಿದ್ದಾರೆ. ಇದೀಗ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರು ಶಾಸಕರಾಗಿದ್ದ ಚನ್ನಪಟ

6 Sep 2024 4:14 pm
ಪ್ರಥಮ ಬಾರಿ ನಾಲ್ಕು ಬೆಳೆಗೆ ಬೆಂಬಲ ಬೆಲೆ

ಬೆಂಗಳೂರು, ಸೆಪ್ಟೆಂಬರ್‌ 06: ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ಕು ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗುತ

6 Sep 2024 4:06 pm
ದೊಡ್ಡದಾಗುತ್ತಿದೆ ಸಿಎಂ ಆಕಾಂಕ್ಷಿಗಳ ಪಟ್ಟಿ: ಮುಂಚೂಣಿಯಲ್ಲಿ ಯಾರಿದ್ದಾರೆ?

ಬೆಂಗಳೂರು, ಸೆಪ್ಟೆಂಬರ್‌ 06: ರಾಜ್ಯದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾದ ಸಂದರ್ಭದಲ್ಲಿ ಬಂದು ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಶುಕ್ರವಾರ ಮಾಧ್ಯಮಗಳ ಜೊತ

6 Sep 2024 3:13 pm
ಬಿಜೆಪಿಯ ಮತ್ತೊಂದು ಅಕ್ರಮ ಬಯಲು; ಬರೋಬ್ಬರಿ 23 ಕೋಟಿ ಹಗರಣ: ತನಿಖೆಗೆ ಆಗ್ರಹ

ಬೆಂಗಳೂರು, ಸೆಪ್ಟೆಂಬರ್‌ 06: ಭಾಗ್ಯಲಕ್ಷ್ಮಿ ಯೋಜನೆಯಡಿ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ಹಗರಣ ನಡೆದಿರುವುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಬಹಿರಂಗಪಡಿಸಿದ

6 Sep 2024 3:02 pm
ದುಬಾರಿ ದುನಿಯಾ; ಸಕ್ಕರೆನಾಡಿನಲ್ಲಿ ಗೌರಿ-ಗಣೇಶ ಹಬ್ಬದ ಕಳೆಗಟ್ಟಿದ ಸಂಭ್ರಮ: ಹೂ, ಹಣ್ಣಿನ ಬೆಲೆ ಎಷ್ಟು ಗೊತ್ತಾ?

ಮಂಡ್ಯ, ಸೆಪ್ಟೆಂಬರ್‌ 06: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರತಿಯೊಬ್ಬರ ಮನೆಯಲ್ಲೂ ಸಂತಸ ಮನೆಮಾಡಿದ್ದು, ಸಡಗರ-ಸಂತೋಷದಿಂದ ಗಣೇಶನನ್ನು ಬರಮಾಡಿಕೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಮ

6 Sep 2024 2:26 pm
Weekly Horoscope: ಕನ್ಯಾ ಸೇರಿದಂತೆ ಈ ರಾಶಿಗಳಿಗೆ ಸಂಭ್ರಮದ ಸುಗ್ಗಿ ಕಾಲ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಭಾದ್ರಪದ ಮಾಸದ ಶುದ್ಧ ಪಂಚಮಿಯಿಂದ ದ್ವಾದಶಿಯವರೆಗೆ ಈ ವಾರದ ಚಂದ್ರನ ಸಂಚಾರ ಸ್ವಾತಿ ನಕ್ಷತ್ರದಿಂದ‌ ಶ್ರವಣಾ ವರೆಗೆ ಮೇಷ ರಾಶಿಯ ವಾರ ಭವಿಷ್ಯ ಐದನೇ ಮನೆಯಲ್ಲಿ ಸೂರ್ಯ ಬುಧ ವಿದ್ಯಾ

6 Sep 2024 2:09 pm
ಕೋವಿಡ್ ಭ್ರಷ್ಟಾಚಾರ; ಬಿಜೆಪಿ ಆಡಳಿತದಲ್ಲಿ 1 ಸಾವಿರ ಕೋಟಿಗೂ ಹೆಚ್ಚು ಲೂಟಿ: ವರದಿ ಅಧ್ಯಯನಕ್ಕೆ ಅಧಿಕಾರಿಗಳ ಸಮಿತಿ ರಚನೆ

ಬೆಂಗಳೂರು, ಸೆಪ್ಟೆಂಬರ್‌ 06: ಬಿಜೆಪಿ ಅಧಿಕಾರದಲ್ಲಿದ್ದಾಗ ಮಹಾಮಾರಿ ಕೋವಿಡ್‌ ಸಂದರ್ಭದಲ್ಲಿ ನೂರಾರು ಕೋಟಿ ದುರ್ಬಳಕೆಯಾಗಿರುವುದನ್ನು ಪತ್ತೆ ಹಚ್ಚಲು, ಕೋವಿಡ್-19 ಅಕ್ರಮಗಳ ಕುರಿತು ನ್ಯಾಯಾಂಗ ತನಿಖಾ ವರದಿ ಅಧ್ಯಯನಕ್ಕೆ ಉನ್

6 Sep 2024 1:59 pm
BPL Card: ರಾಜ್ಯದ ಬಿಪಿಎಲ್‌ ಕಾರ್ಡುದಾರರಿಗೆ ಬಿಗ್‌ ಗುಡ್‌ ನ್ಯೂಸ್‌

BPL Card: ಈಗಾಗಲೇ ಅಕ್ರಮ ದಾಖಲೆ ನೀಡಿ ಪಡೆದ ಬಿಪಿಎಲ್‌ ಕಾರ್ಡ್‌ಗಳನ್ನು ಸರ್ಕಾರ ರದ್ದು ಮಾಡಲು ತೀರ್ಮಾನ ಮಾಡಿದೆ. ಇದರ ನಡುವೆಯೇ ಪಕ್ಕಾ ಬಿಪಿಲ್‌ ಕಾರ್ಡುದಾರರಿಗೆ ದೊಡ್ಡ ಶುಭಸುದ್ದಿಯೊಂದನ್ನು ನೀಡಿದೆ. ಹಾಗಾದರೆ ಆ ಶುಭಸುದ್ದಿ ಏ

6 Sep 2024 1:55 pm
ನಕಲಿ ದಾಖಲೆ ನೀಡಿ ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಪಡೆದವರಿಗೈತಿ ಮಾರಿಹಬ್ಬ

ಬೆಂಗಳೂರು, ಸೆಪ್ಟೆಂಬರ್‌, 06: ರಾಜ್ಯದಲ್ಲಿ ಬಹುತೇಕ ಮಂದಿ ಅರ್ಹರಲ್ಲದವರು ಕೂಡ ಬಿಪಿಎಲ್ ಕಾರ್ಡ್ ಪಡೆದು ಅಕ್ರಮವಾಗಿ ಪಡಿತರ ಪಡೆಯುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಮೊದಲಿನಿಂದಲೂ ಕೇಳಿಬಂದಿದ್ದವು. ಇದೀಗ ಇದಕ್ಕೆಲ್ಲ ಕ

6 Sep 2024 1:08 pm
ಪ್ರಧಾನಿ ಮೋದಿಗೆ ಪತ್ರ ಬರೆದ ದಿನೇಶ್ ಗುಂಡೂರಾವ್: ಪತ್ರದಲ್ಲಿ ಏನಿದೆ?

ಬೆಂಗಳೂರು, ಸೆಪ್ಟೆಂಬರ್‌ 06:ಆರೋಗ್ಯ ವಿಮೆಯ ಮೇಲಿನ ಶೇ 18 ರಷ್ಟು ಜಿ.ಎಸ್.ಟಿಯನ್ನ ಮರು ಪರಿಶೀಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಆರೋಗ್ಯ ಸಚಿವರು, ಸೆಪ್ಟೆ

6 Sep 2024 1:01 pm
Karnataka Railways: ಹಬ್ಬಕ್ಕೆ ತೆರಳುವ ಪ್ರಯಾಣಿಕರೇ ಗಮನಿಸಿ: ವಿವಿಧ ರೈಲುಗಳ ಸಂಚಾರ ರದ್ದು, ಸಮಯ ಬದಲಾವಣೆಯ ಪಟ್ಟಿ

ಬೆಂಗಳೂರು, ಸೆಪ್ಟಂಬರ್ 06: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿನ ಒಂದಷ್ಟು ರೈಲುಗಳು ಸಮಯ ಪರಿಷ್ಕರಣೆಗೊಂಡ, ಬೆಂಗಳೂರಿನಿಂದ ವಿವಿಧೆಡೆಗೆ ತೆರಳುವ ವೀಕ್ಲಿ ಎಕ್ಸ್‌ಪ್ರೆಸ್‌ ರೈಲುಗಳು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾ

6 Sep 2024 12:44 pm
ಬೆಂಗಳೂರಿನಿಂದ ಕಲಬುರ್ಗಿಗೆ ಶಿಫ್ಟ್‌ ಆದ ಸಚಿವ ಸಂಪುಟ ಸಭೆ: ಕಾರಣವೇನು?

ಬೆಂಗಳೂರು, ಸೆಪ್ಟೆಂಬರ್‌ 06: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಹಾಗೂ ಕೈಗೊಳ್ಳಬೇಕಿರುವ ಜನಪರ ಕೆಲಸಗಳ ಕುರಿತು ಸಮಗ್ರ ಚರ್ಚೆ ನಡೆಸಲು ಮುಂದಿನ‌ ಸಚಿವ ಸಂಪುಟ ಸಭೆಯನ್ನು ಕಲಬುರಗಿ ಯಲ್ಲಿ ನಡೆಸಲು ಮುಖ್ಯಮಂತ್ರಿ ಗಳಾದ ಸಿದ್ದ

6 Sep 2024 12:26 pm
India Weather: ದೇಶದ ಈ ಭಾಗಗಳಲ್ಲಿ ಸೆಪ್ಟೆಂಬರ್‌ 11ರ ವರೆಗೂ ಭಾರೀ ಮಳೆ ಮುನ್ಸೂಚನೆ-ಆರೆಂಜ್‌ ಅಲರ್ಟ್‌ ಘೋಷಣೆ

India Weather: ದೇಶದ ಹಲವೆಡೆ ಮಳೆರಾಯನ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಹಾಗೆಯೇ ಸೆಪ್ಟೆಂಬರ್‌ 11ರ ವರೆಗೂ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮ

6 Sep 2024 11:03 am
ಸಿಎಂ ಸ್ಥಾನದಿಂದ ಕೆಳಗಿಳಿತಾರಾ ಸಿದ್ದರಾಮಯ್ಯ? ಕಾಂಗ್ರೆಸ್‌ ಒಳಗೆ ನಡೆಯುತ್ತಿದೆ ಭಾರೀ ಬೆಳವಣಿಗೆ

ಬೆಳಗಾವಿ, ಸೆಪ್ಟೆಂಬರ್‌ 06: ಮುಡಾ ನಿವೇಶನ ಹಂಚಿಕೆ ವಿಚಾರವಾಗಿ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ಸಾಕಷ್ಟು ಸಜ್ಜು ಮಾಡಿದ್ದು, ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಿಸುವ ನಿರ್

6 Sep 2024 10:34 am
ರಾಜ್ಯ ಬಿಜೆಪಿ ನಾಯಕರಿಗೆ ಶುರುವಾಯ್ತು ಢವಢವ; ಯಾಕೆ?

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್‌ ಅಕ್ರಮಗಳ ವರದಿಯು ಇದೀಗ ಕಾಂಗ್ರೆಸ್‌ ಪಾಲಿಗೆ ಅಸ್ತ್ರವಾಗಲಿದೆ ಎನ್ನಲಾಗುತ್ತಿದೆ. ಕೋವಿಡ್‌ ಹೆಸರಿನಲ್ಲಿ ನೂರಾರು ಕೋಟಿ ಲೂಟಿ ಮಾಡಿರುವ ಗಂ

6 Sep 2024 10:31 am
ʼಸ್ವಪಕ್ಷೀಯರಿಂದಲೇ ಪಿತೂರಿ; ಕೊನೆಗೂ ಸತ್ಯ ಒಪ್ಪಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯʼ

ಶಿವಮೊಗ್ಗ, ಸೆಪ್ಟೆಂಬರ್‌ 06: ನನ್ನನ್ನು ರಾಜಕೀಯವಾಗಿ ಮುಗಿಸಲು ಸ್ವಪಕ್ಷೀಯರೇ ಪಿತೂರಿ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲಿಗೆ ಪ್ರತಿಪಕ್ಷಗಳು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯಾವುದೇ ತ

6 Sep 2024 9:57 am
Go ಪ್ರವಾಸ ನೇಮಕಾತಿ: Dr ಬ್ರೋ ಜೊತೆಗೆ ಕೆಲಸ ಮಾಡಲು ಇಲ್ಲಿದೆ ಅವಕಾಶ

ಬೆಂಗಳೂರು, ಸೆಪ್ಟಂಬರ್ 06: ಖ್ಯಾತ ಯುಟ್ಯೂಬರ್ ಡಾ.ಬ್ರೋ ಯಾರಿಗೇತಾನೆ ಗೊತ್ತಿಲ್ಲ ಹೇಳಿ. ಗಗನ್ ಶ್ರಿನಿವಾಸ್ ಇವರು ಟ್ರಾವೆಲ್ ವ್ಲಾಗರ್ ಆಗಿದ್ದು, ತಮ್ಮ ಯುಟ್ಯೂಬರ್ ವಿಡಿಯೋಗಳಿಂದಲೇ ಜನಪ್ರಿಯ. ನಮಸ್ಕಾರ ದೇವ್ರು ಎಂದು ಹೇಳುತ್

6 Sep 2024 9:25 am
ಶಿಕ್ಷಕರ ಪ್ರಶಸ್ತಿಗೂ ತಟ್ಟಿದ ಹಿಜಾಬ್‌ ವಿವಾದದ ಬಿಸಿ: ಘೋಷಿಸಿದ ಪ್ರಶಸ್ತಿ ತಡೆಹಿಡಿದ ಸರ್ಕಾರ

ಬೆಂಗಳೂರು, ಸೆಪ್ಟೆಂಬರ್‌ 06: ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯದ ವಿವಿಧ ಜಿಲ್ಲೆಯ ಶಿಕ್ಷಕರಿಗೆ ಪ್ರದಾನ ಮಾಡಿ ಗೌರವ ನೀಡಿದೆ. ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ

6 Sep 2024 9:10 am
ಕಲ್ಯಾಣ ಕರ್ನಾಟಕದಲ್ಲಿ ಕೆಲಸ ಖಾಲಿ ಇದೆ: ಸ್ಟೈಫಂಡ್ 60,000 ರೂ.ಗಳು

ಬೆಂಗಳೂರು, ಸೆಪ್ಟೆಂಬರ್ 05: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಫೆಲೋಶಿಪ್‌ಗಾಗಿಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ, ಅರ್ಹರು ಅರ್ಜಿಗಳನ್ನು ಆನ್‌ಲೈನ್ ಮೂಲಕ ಭ

5 Sep 2024 4:16 pm
Trigrahi Yoga 2024: 18 ವರ್ಷಗಳ ನಂತರ ಕನ್ಯಾರಾಶಿಯಲ್ಲಿ ತ್ರಿಗ್ರಹ ಯೋಗ: ಈ 3 ರಾಶಿಯವರ ಮನೆ ಬಾಗಿಲಿಗೆ ಧನಲಕ್ಷ್ಮಿ ಆಗಮನ

ಸೌರವ್ಯೂಹದಲ್ಲಿ ಪ್ರತಿ ಬಾರಿ ಗ್ರಹಗಳ ರಾಶಿ ಬದಲಾವಣೆಗಳು ನಡೆಯುತ್ತವೆ. ಅದು ಮಾನವ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಕೆಲವು ಗ್ರಹಗಳು ಹಲವು ವರ್ಷಗಳ ನಂತರ ಒಂದೇ ರಾಶಿಯಲ್ಲಿ ಸೇರಿಕೊಂಡು ಶುಭ ಯೋಗಗಳನ್ನು ರೂಪಿಸು

5 Sep 2024 4:09 pm
KSSFCL Recruitment: ಬೆಂಗಳೂರಲ್ಲಿ ಸರ್ಕಾರಿ ಉದ್ಯೋಗವಕಾಶ, 39 ಹುದ್ದೆಗೆ ಅರ್ಜಿ ಹಾಕಿ

ಬೆಂಗಳೂರು, ಸೆಪ್ಟಂಬರ್ 05: ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ (KSSFCL) ತನ್ನಲ್ಲಿರುವ ಹಲವು ಖಾಲಿ ಉದ್ಯೋಗಗಳ ಭರ್ತಿಗೆ ನಿರ್ಧರಿಸಿರುವ ಸಂಸ್ಥೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ರಾಜ್ಯ ಸರ್ಕಾರಿ ಉ

5 Sep 2024 9:42 am
Indian Railways,: ನೈಋತ್ಯ ರೈಲ್ವೆಯ ಹಬ್ಬದ 22 ವಿಶೇಷ ರೈಲು, ಮಾರ್ಗ, ವೇಳಾಪಟ್ಟಿ

ಬೆಂಗಳೂರು, ಸೆಪ್ಟೆಂಬರ್ 05: ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ನಿವಾರಣೆ ಮಾಡಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತದೆ. ಈಗ ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ವೇಳೆ ಪ್ರಯಾಣಿಕರ ಬೇಡಿ

5 Sep 2024 9:23 am
Veshi Yoga 2024: ವೇಶಿ ಯೋಗ- ಈ ರಾಶಿಯವರ ಸಂಸಾರದಲ್ಲಿ ವಿಷ್ಣುವಿನ ಆಶೀರ್ವಾದ

ಇಂದು ಸೆಪ್ಟೆಂಬರ್ 5 ಚಂದ್ರ ಗ್ರಹ ಕನ್ಯಾರಾಶಿಗೆ ಚಲಿಸಲಿದೆ. ಅಲ್ಲಿ ಈಗಾಗಲೇ ಶುಕ್ರ ಮತ್ತು ಕೇತು ಇರುವುದರಿಂದ ವೇಶಿ ಯೋಗ ರೂಪುಗೊಳ್ಳುತ್ತದೆ. ವಾಸ್ತವವಾಗಿ ಸೂರ್ಯನು ಪ್ರಸ್ತುತ ಸಿಂಹ ರಾಶಿಯಲ್ಲಿದ್ದಾನೆ ಮತ್ತು ಶುಕ್ರನು ಕನ್

5 Sep 2024 6:00 am
Saturn Direct 2024: ದೀಪಾವಳಿಯ ನಂತರ ಕುಂಭ ರಾಶಿಯಲ್ಲಿ ಶನಿ ನೇರ ಸಂಚಾರ: ಈ 3 ರಾಶಿಯವರು ಆರ್ಥಿಕ ಸಮಸ್ಯೆಯಿಂದ ಮುಕ್ತಿ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಶನಿಯು ತನ್ನ ಮ

4 Sep 2024 6:24 pm
ಬಳ್ಳಾರಿ, ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿ ಸಲ್ಲಿಸಿ

ಬಳ್ಳಾರಿ, ಸೆಪ್ಟೆಂಬರ್ 04: ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಕೊಪ್ಪಳದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗ

4 Sep 2024 1:16 pm
ಉತ್ತರ ಕರ್ನಾಟಕ-ಕರಾವಳಿ ಸಂಪರ್ಕಿಸುವ ರೈಲು ಸೇವೆ ವಿಸ್ತರಣೆ

ಮಂಗಳೂರು, ಸೆಪ್ಟೆಂಬರ್ 04: ನೈಋತ್ಯ ರೈಲ್ವೆ ಉತ್ತರ ಕರ್ನಾಟಕ ಮತ್ತು ಕರಾವಳಿ ಸಂಪರ್ಕಿಸುವ ಪ್ರತಿದಿನದ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದೆ. ಈಗಿರುವ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯ

4 Sep 2024 11:14 am
Navam Panchama Yoga 2024: ನವಂ ಪಂಚಮ ಯೋಗ- ಈ ರಾಶಿಗೆ ಆರ್ಥಿಕ ಲಾಭ

ಸೆಪ್ಟೆಂಬರ್ 4 ಬುಧವಾರದಂದು ಚಂದ್ರನು ಸಿಂಹ ರಾಶಿಯ ನಂತರ ಕನ್ಯಾರಾಶಿಗೆ ತೆರಳಲಿದ್ದಾನೆ. ಈ ಕಾರಣದಿಂದಾಗಿ ಚಂದ್ರ ಮತ್ತು ಗುರು ಎರಡು ಗ್ರಹಗಳು, ಒಂಬತ್ತನೇ ಮತ್ತು ಐದನೇ ಮನೆಯಲ್ಲಿರುವುದರಿಂದ ಗುರು ಚಂದ್ರ ನವಂ ಪಂಚಮ ಯೋಗ ರೂಪಗ

4 Sep 2024 6:01 am
BMTC: ಬಸ್‌ನಲ್ಲಿ ರೈಟ್.. ರೈಟ್... ಅನ್ಬೇಕಾ? ಇಂದೇ ಅರ್ಜಿ ಸಲ್ಲಿಸಿ

ಬಿಎಂಟಿಸಿ ಬಸ್‌ನಲ್ಲಿ ರೈಟ್.. ರೈಟ್... ಅನ್ಬೇಕು.. ನಾನು ಉದ್ಯೋಗ ಮಾಡಿದರೆ ಬಸ್‌ನಲ್ಲೇ ಅನ್ನೋರಿಗೆ ಸುವರ್ಣ ಅವಕಾಶ ಇದೆ. ಬಿಎಂಟಿಸಿ ಇದಕ್ಕೆ ಅವಕಾಶ ಕಲ್ಪಿಸಿದ್ದು ವಾಹನ ಚಲಾಯಿಸಲು ತರಬೇತಿಯನ್ನು ನೀಡಲಿದೆ. ಇದಕ್ಕಾಗಿ ಆಸಕ್ತರು

3 Sep 2024 10:09 pm
Mercury Transit 2024: ಸಿಂಹ ರಾಶಿಯಲ್ಲಿ ಬುಧ ಸಂಚಾರ: ಸೆಪ್ಟೆಂಬರ್ 4ರಿಂದ ಈ 3 ರಾಶಿಯವರು ಎಚ್ಚರ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹ ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಅದರ ಪರಿಣಾಮ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಅಂದಹಾಗೆ ಜ್ಯೋತಿಷ್ಯದಲ್ಲಿ ಬುಧವನ್ನು ಗ್

3 Sep 2024 8:14 pm
ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ: ವಿವಿಧ ಹುದ್ದೆಗಳ ನೇಮಕಾತಿ, ವಿವರ

ಬಳ್ಳಾರಿ, ಸೆಪ್ಟೆಂಬರ್ 03: ಬಳ್ಳಾರಿಯಲ್ಲಿ ಅತಿಥಿ ಶಿಕ್ಷಕ, ಅತಿಥಿ ಉಪನ್ಯಾಸಕ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು, ಅರ್ಹರು ಅರ್ಜಿಗಳನ್ನು ಸಲ್ಲಿಸ

3 Sep 2024 6:50 pm
Budhaditya Rajyoga 2024: ಬುಧಾದಿತ್ಯ ರಾಜಯೋಗ- ಸೆಪ್ಟೆಂಬರ್‌ನಲ್ಲಿ ಈ ರಾಶಿಯ ಅದೃಷ್ಟ ಸೂರ್ಯನಂತೆ ಹೊಳೆಯುತ್ತೆ.....

ಸೌರವ್ಯೂಹದಲ್ಲಿ ರಾಶಿ ಬದಲಾವಣೆಗಳು ಮತ್ತು ಗ್ರಹಗಳ ಸ್ಥಾನಗಳಿಂದಾಗಿ ಕೆಲವು ಮಂಗಳಕರ ರಾಜಯೋಗಗಳು ಕಾಲಕಾಲಕ್ಕೆ ರೂಪುಗೊಳ್ಳುತ್ತವೆ. ಹೀಗೆ ರೂಪುಗೊಂಡ ಯೋಗಗಳ ಪ್ರಭಾವ ಎಲ್ಲಾ ರಾಶಿಯವರ ಜೀವನದಲ್ಲಿ ಗೋಚರಿಸುತ್ತದೆ. ಅಂದಹಾಗೆ

3 Sep 2024 3:04 pm
ಕರಾವಳಿ ಜನರಿಗೆ ಉಪಯೋಗ, ಮಡಗಾಂವ್-ವೆಲಂಕಣಿ ವಿಶೇಷ ರೈಲು: ವೇಳಾಪಟ್ಟಿ

ಉಡುಪಿ, ಸೆಪ್ಟೆಂಬರ್ 03: ಕೊಂಕಣ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಮಡಗಾಂವ್ ಮತ್ತು ತಮಿಳುನಾಡಿನ ವೆಲಂಕಣಿ ನಡುವೆ ವಿಶೇಷ ರೈಲು ಓಡಿಸುತ್ತಿದೆ. ಈ ರೈಲು ಕರ್ನಾಟಕದ ಕರಾವಳಿ ಮೂಲಕ ಸಾಗಲಿದ್ದು, ಹಲವು ನಿಲ್ದಾಣಗಳನ್ನು ಹೊಂದಿದೆ

3 Sep 2024 1:46 pm