SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಅಡುಗೆಯವನಿಗೆ 1 ಕೋಟಿ, ಕಾರ್ಯದರ್ಶಿಗೆ 10 ಲಕ್ಷ : ರತನ್ ಟಾಟಾ ವಿಲ್‌ನ ಪ್ರಮುಖ ವಿವರ ಬಹಿರಂಗ !

ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ತಮ್ಮ ಮನೆ ಮತ್ತು ಕಚೇರಿ ಸಿಬ್ಬಂದಿಗೆ 3 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಉಯಿಲು ಬರೆದಿದ್ದಾರೆ. ʼಟೈಮ್ಸ್ ಆಫ್ ಇಂಡಿಯಾʼ ವರದಿಯ ಪ್ರಕಾರ, Read more... The post ಅಡುಗೆಯವನಿಗೆ 1 ಕೋಟಿ, ಕಾರ್ಯದರ್ಶಿ

2 Apr 2025 9:14 pm
B́IG NEWS: ಹಲ್ದಿರಾಮ್‌́ ಗೆ ಬಂಪರ್‌ ಬೆಲೆ ; 85,000 ಕೋಟಿ ರೂ. ಮುಟ್ಟಿದ ಮೌಲ್ಯ !

ಭಾರತದ ಪ್ರಮುಖ ಸಿಹಿ ಮತ್ತು ನಮ್‌ಕೀನ್ ಉತ್ಪಾದನಾ ಕಂಪನಿಯಾದ ಹಲ್ದಿರಾಮ್ ಇತ್ತೀಚೆಗೆ ಗಮನಾರ್ಹ ಹೂಡಿಕೆಗಳನ್ನು ಪಡೆದುಕೊಂಡಿದೆ. ಇದು ಕಂಪನಿಯ ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಹಲ್ದಿರಾಮ್ ತನ್ನ ತಿಂಡಿ ವ್ಯವಹಾರದಲ್

2 Apr 2025 9:02 pm
‘ಭಾರತದಲ್ಲಿ UPI ಡೌನ್’: ದೇಶಾದ್ಯಂತ Google Pay, Paytm ಮತ್ತೆ ಸ್ಥಗಿತ…! ಬಳಕೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: UPI ಮತ್ತೆ ಸ್ಥಗಿತವಾಗಿದೆ. Google Pay, Paytm, SBI ಬಳಕೆದಾರರು ಭಾರತದಾದ್ಯಂತ ಪ್ರಮುಖ ಪಾವತಿ ಅಡಚಣೆಗಳನ್ನು ಎದುರಿಸುತ್ತಿದ್ದಾರೆ. ದೇಶಾದ್ಯಂತ ಲಕ್ಷಾಂತರ ಬಳಕೆದಾರರು ಏಕೀಕೃತ ಪಾವತಿ ಇಂಟರ್ಫೇಸ್(UPI) ವಹಿವಾಟುಗಳಲ್ಲಿ Read more... The post

2 Apr 2025 8:52 pm
ಕೋಳಿ ಸಾಗಿಸುತ್ತಿದ್ದ ವಾಹನ ತಡೆದು ಕಾಪಾಡಿದ ಅನಂತ್ ಅಂಬಾನಿ ; ಮಾನವೀಯತೆ ಮೆರೆದ ಉದ್ಯಮಿ | Watch Video

ಖ್ಯಾತ ಉದ್ಯಮಿ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಜಾಮ್‌ನಗರದಿಂದ ದ್ವಾರಕೆಗೆ ಪಾದಯಾತ್ರೆ ಮಾಡುವಾಗ ಕೋಳಿ ಸಾಗಿಸುತ್ತಿದ್ದ ವಾಹನವನ್ನು ತಡೆದು ಅದರಲ್ಲಿ ಸಾಗಿಸುತ್ತಿದ್ದ ಕೋಳಿಗಳನ್ನು ರಕ್ಷಿಸಿದ್ದಾರೆ. ಕೋಳಿಗಳನ

2 Apr 2025 8:43 pm
ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ನಿಂಬಾಳ್ಕರ್ ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

ಬೆಂಗಳೂರು: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು “ಶೂನ್ಯ”ಗೊಳಿಸಲು ವಿಶೇಷ ಮುತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ, ಮಾರ್ಗದರ್ಶನ ನೀಡುವ ಮೂಲಕ ಎಲ್ಲ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್

2 Apr 2025 8:40 pm
BREAKING NEWS: ಮುಡಾ ಹಗರಣ: ED ತನಿಖೆಗೆ ಹೈಕೋರ್ಟ್ ಅನುಮತಿ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ-ಇಡಿ ತನಿಖೆಗೆ ಹೈಕೋ

2 Apr 2025 5:16 pm
BREAKING NEWS: ಚಲಿಸುತ್ತಿದ್ದ ಬಸ್ ನಲ್ಲೇ ಚಾಲಕನಿಗೆ ಹೃದಯಾಘಾತ: ಪಾದಚಾರಿ ಮಹಿಳೆಗೆ ಬಸ್ ಡಿಕ್ಕಿ: ಚಾಲಕ, ಮಹಿಳೆ ಇಬ್ಬರೂ ಸಾವು

ಮೈಸೂರು: ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವ್ ಮಾಡುತ್ತಿದ್ದಾಗಲೇ ಬಸ್ ಚಾಲಕನಿಗೆ ಹೃದಯಾಘಾತವಾಗಿದ್ದು, ನಿಯಂತ್ರಣ ತಪ್ಪಿದ ಬಸ್ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದು ಮಹಿಳೆ ಹಾಗೂ ಚಾಲಕ ಇಬ್ಬರೂ ಸಾವನ್ನಪ್ಪಿರುವ ಘಟನೆ Read more... The post BREAKIN

2 Apr 2025 4:51 pm
BREAKING NEWS: ಶಾಸಕಿ ಕರೆಮ್ಮ ನಾಯಕ್ ಪುತ್ರಿ ಕಾರು ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ

ರಾಯಚೂರು: ಶಾಸಕಿ ಕರೆಮ್ಮ ನಾಯಕ್ ಪುತ್ರಿಯ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ Read more... The post BREAKING NEWS: ಶಾಸಕಿ ಕರೆಮ್ಮ ನಾಯಕ್ ಪ

2 Apr 2025 4:41 pm
ಶ್ವಾನಗಳ ಜೊತೆಗಿನ ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ‘ಸುನಿತಾ ವಿಲಿಯಮ್ಸ್’ : ಹೃದಯದ ಎಮೋಜಿ ಹಾಕಿದ ಎಲಾನ್ ಮಸ್ಕ್ |WATCH VIDEO

ಡಿಜಿಟಲ್ ಡೆಸ್ಕ್ : ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿದ್ದ ನಂತರ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಮಂಗಳವಾರ ತನ್ನ ಮನೆಯಲ್ಲಿ ತನ್ನ ಸಾಕು ನಾಯಿಗಳೊಂದಿಗೆ ಕೆಲವು ಕ್ಷಣಗಳನ್ನು Read more... The post ಶ್ವಾನಗಳ ಜೊತೆಗಿ

2 Apr 2025 1:21 pm
BREAKING NEWS: ಸಿಎಂ ಸಿದ್ದರಾಮಯ್ಯಗೆ ಮತ್ತೆ ಮೂಡಾ ಸಂಕಷ್ಟ: EDಯಿಂದ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಮುಡಾ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ-ಇಡಿ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದೆ. ಮುಡಾ Read more... The post BREAKING NEWS: ಸಿಎ

2 Apr 2025 1:12 pm
BIG UPDATE : ಮ್ಯಾನ್ಮಾರ್’ ನಲ್ಲಿ ಪ್ರಬಲ ಭೂಕಂಪ : 3000 ಸಮೀಪಿಸಿದ ಸಾವಿನ ಸಂಖ್ಯೆ.!

ಡಿಜಿಟಲ್ ಡೆಸ್ಕ್ : ಮ್ಯಾನ್ಮಾರ್ನ ವಿನಾಶಕಾರಿ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 3000 ಸಮೀಪಿಸಿದೆ. ಮ್ಯಾನ್ಮಾರ್ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 3,000ಕ್ಕೆ ಸಮೀಪಿಸಿದ್ದು, ಬದುಕುಳಿದವರನ್ನು ಹುಡುಕಲು ರಕ್ಷಣಾ ಸಿಬ್ಬಂದಿ ಓ

2 Apr 2025 1:06 pm
ಮಂಗನ ಜೊತೆ ʼರೀಲ್ಸ್‌ʼ ಮಾಡಲು ಹೋಗಿ ತೊಂದರೆ ; ಯುವತಿ ಜಡೆ ಹಿಡಿದೆಳೆದ ವಿಡಿಯೋ ವೈರಲ್ | Watch

ವೃಂದಾವನ ಅಥವಾ ಬಾಲಿಯ ಕಾಡುಗಳಲ್ಲಿ ಮಂಗಗಳು ಉಪದ್ರವ ಸೃಷ್ಟಿಸಿದ ಅನೇಕ ಘಟನೆಗಳು ಸಂಭವಿಸಿವೆ. ಸನ್ಗ್ಲಾಸ್ ಕಸಿದುಕೊಳ್ಳುವುದರಿಂದ ಹಿಡಿದು ಆಹಾರ ಕದಿಯುವವರೆಗೆ, ಈ ಪ್ರಾಣಿಗಳು ತಮ್ಮ ತುಂಟತನದಿಂದ ಸುದ್ದಿಯಾಗುತ್ತಿವೆ. ಆದರೆ

2 Apr 2025 12:57 pm
BIG NEWS : ಅಂಗಾಂಗ ಸಾಗಣೆಗೆ ಅನುಕೂಲ ಆಗಲು ರಾಜ್ಯದ ಆಸ್ಪತ್ರೆಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ

ಬೆಂಗಳೂರು : ಅಂಗಾಂಗ ಸಾಗಣೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಾಜ್ಯದ ಆಸ್ಪತ್ರೆಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಸಂಭಾವ್ಯ ಅಂಗಾಂಗ ದಾನಿಗಳ Read more... The post BIG NEWS : ಅಂಗಾ

2 Apr 2025 12:55 pm
ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್ ; 5 ದಿನಗಳ ನಂತರ ಪವಾಡಸದೃಶ ರೀತಿಯಲ್ಲಿ ವ್ಯಕ್ತಿ ರಕ್ಷಣೆ !

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪವು ಭಾರಿ ಹಾನಿಯನ್ನುಂಟುಮಾಡಿದೆ. ಶುಕ್ರವಾರ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದಾಗಿ ಕಟ್ಟಡಗಳು ಧರೆಗುರುಳಿವೆ, 2,700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನ

2 Apr 2025 12:45 pm
BREAKING : ಲೋಕಸಭೆಯಲ್ಲಿ ಭಾರಿ ವಿರೋಧದ ನಡುವೆ ‘ವಕ್ಫ್ ತಿದ್ದುಪಡಿ ಮಸೂದೆ’ಮಂಡನೆ | Waqf Amendment Bill

ನವದೆಹಲಿ : ಭಾರಿ ವಿರೋಧದ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ’ ಮಂಡಿಸಲಾಯಿತು.ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಬುಧವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. “ಮಸೂದೆಯನ್ನು Read more... The post BREA

2 Apr 2025 12:40 pm
FACT CHECK : ಸ್ವಯಂಘೋಷಿತ ದೇವ ಮಾನವ ನಿತ್ಯಾನಂದ ನಿಧನ..? : ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು.!

ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸ್ವಯಂ ಘೋಷಿತ ದೇವಮಾನವ, ಆಧ್ಯಾತ್ಮಗುರು ನಿತ್ಯಾನಂದ ಸ್ವಾಮಿ ನಿಧನರಾಗಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗಿದೆ. ಭಾರತದಿಂದ ಪಲಾಯನಗೈದು ತನ್ನದೇ ಆದ ಯುನೈಟೆಡ್ ಸ್ಟೇಟ್ Read more... The post FACT CHECK : ಸ

2 Apr 2025 9:20 am
ಚುರುಕಾದ ಮಗು ಜನಿಸಲು ಗರ್ಭಿಣಿಯರು ಈ ʼಟಿಪ್ಸ್ʼ ಅನುಸರಿಸಿ

ಜಾಣ ಮತ್ತು ಚುರುಕಾದ ಮಕ್ಕಳನ್ನು ಪಡೆಯಬೇಕೆಂಬುದು ಬಹುತೇಕ ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಗರ್ಭಿಣಿಯರು ಈ ಆಹಾರವನ್ನು ಸೇವಿಸಿದರೆ ಅವರ ಬಯಕೆ ಈಡೇರುವುದು ಖಚಿತ. ಒಮೆಗಾ 3 ಕೊಬ್ಬಿನಾಮ್ಲವು Read more... The post ಚುರುಕಾದ ಮ

2 Apr 2025 9:18 am
ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ: ಏರಿಕೆಯಾದ ಹಾಲಿನ ದರ ಸಂಪೂರ್ಣ ರೈತರಿಗೆ

ಚಾಮರಾಜನಗರ: ಹಾಲಿನ ದರವನ್ನು 4 ರೂಪಾಯಿ ಏರಿಕೆ ಮಾಡಲಾಗಿದ್ದು, ಆ ಹಣವನ್ನು ಸಂಪೂರ್ಣವಾಗಿ ರೈತರಿಗೆ ನೀಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more... The post ಹಾಲು ಉತ್ಪ

2 Apr 2025 9:17 am
BIG NEWS: ಬಸ್ ನಲ್ಲಿ ಬೆಂಕಿ ಅವಘಡ: ಸುತ್ತಮುತ್ತಲೂ ವ್ಯಾಪಿಸಿದ ಅಗ್ನಿಜ್ವಾಲೆ; 10ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗಾಹುತಿ

ಚಿಕ್ಕಬಳ್ಳಾಪುರ: ವಿದ್ಯುತ್ ಕಂಬ ಹಾಗೂ ಕಾಂಪೌಂಡ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನಡುರಸ್ತೆಯಲ್ಲಿಯೇ ಬಸ್ ಧಗಧಗನೆ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ Read more... The post BIG NEWS: ಬಸ್ ನಲ್

2 Apr 2025 9:17 am
BIG NEWS : ಮಾರ್ಚ್’ನಲ್ಲಿ ದಾಖಲೆ ಬರೆದ UPI : ಗರಿಷ್ಟ 24.77 ಲಕ್ಷ ಕೋಟಿ ರೂ. ವಹಿವಾಟು |UPI Transactions

ನವದೆಹಲಿ: ಜನಪ್ರಿಯ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ವಹಿವಾಟುಗಳು ಮಾರ್ಚ್ನಲ್ಲಿ ದಾಖಲೆಯ ಗರಿಷ್ಠ 24.77 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡಾ 12.7 Read more... The post BIG NEWS : ಮಾರ್ಚ್’ನಲ್ಲಿ

2 Apr 2025 9:10 am
ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟು ಚಮತ್ಕಾರ ನೋಡಿ…..!

ಹಲವು ವರ್ಷಗಳ ಹಿಂದೆ ಪ್ಲೇಗ್ ನಂತಹ ರೋಗಗಳು ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ದಿನಗಳಲ್ಲಿ, ಹಲವರು ಈರುಳ್ಳಿ, ಬೆಳ್ಳುಳ್ಳಿಗಳನ್ನು ತಮ್ಮ ಕೊಠಡಿಯಲ್ಲಿ ಇಟ್ಟು ರೋಗಗಳಿಂದ ಪಾರಾದರು ಎಂದು ಹೇಳುವುದನ್ನು Read more... The post ದ

2 Apr 2025 9:08 am
ಮಸೂದೆಗಳಿಗೆ ಅಂಕಿತ ಹಾಕದಿದ್ದರೆ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದಿದ್ದಲ್ಲಿ ತಮಿಳುನಾಡಿನ ರೀತಿ ನಾವು ಕೂಡ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

2 Apr 2025 9:01 am
ALERT : ವಾಹನ ಸವಾರರೇ ಎಚ್ಚರ : ಪೆಟ್ರೋಲ್ ಬಂಕ್’ಗಳಲ್ಲಿ ಈ ಟ್ರಿಕ್ಸ್ ಬಳಸಿ ವಂಚಿಸುತ್ತಾರೆ ಹುಷಾರ್.!

ಪೆಟ್ರೋಲ್ ಬಂಕ್ ನಲ್ಲಿರುವ ಡಿಸ್ಪೆನ್ಸರ್ ಮೀಟರ್ ‘0’ ಅನ್ನು ತೋರಿಸಿದರೆ, ನೀವು ಪಾವತಿಸಿದಷ್ಟು ಇಂಧನವನ್ನು ಪಡೆಯುತ್ತೀರಿ ಎಂದು ನೀವು ಭಾವಿಸಿದರೆ ಜಾಗರೂಕರಾಗಿರಿ ! ‘ಜಂಪ್ ಟ್ರಿಕ್’ ಎಂಬ ಹೊಸ Read more... The post ALERT : ವಾಹನ ಸವಾರರೇ ಎಚ್

2 Apr 2025 8:56 am
ಗುಜರಾತ್ ಪಟಾಕಿ ದುರಂತದಲ್ಲಿ ಮೃತರ ಸಂಖ್ಯೆ 21ಕ್ಕೆ ಏರಿಕೆ: ಪ್ರಧಾನಿ, ಗುಜರಾತ್, ಮಧ್ಯಪ್ರದೇಶ ಸರ್ಕಾರದಿಂದ ಪರಿಹಾರ ಘೋಷಣೆ

ಬನಸ್ಕಂತ(ಗುಜರಾತ್): ಗುಜರಾತ್‌ನ ಬನಸ್ಕಂತ ಜಿಲ್ಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭಾರೀ ಸ್ಫೋಟದ ನಂತರ ಸಂಭವಿಸಿದ ಬೆಂಕಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಆರು Read more... T

2 Apr 2025 8:43 am
ಇಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್ : ಶಿಷ್ಯವೇತನ ಸಹಿತ ವೃತ್ತಿಪರ ಕೋರ್ಸ್’ಗಳಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ : ಪ್ರಸಕ್ತ ಸಾಲಿಗೆ ಐಐಎಸ್ಸಿ, ಐಐಟಿ ಮತ್ತು ನೀಟ್ ಸಂಸ್ಥೆಗಳ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಶಿನ್ ಲರ್ನಿಂಗ್ ವೃತ್ತಿಪರ ಕೋರ್ಸ್‍ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ 200 Read more... The post ಇಂಜಿನಿಯರಿಂಗ್ ಪದ

2 Apr 2025 8:43 am
22 ತಿಂಗಳ ಆಡಳಿತದಲ್ಲಿ 18 ತಿಂಗಳು ಬೆಲೆ ಏರಿಕೆಯದ್ದೇ ಸುದ್ದಿ: ಗ್ಯಾರಂಟಿ ಹೆಸರಲ್ಲಿ ಜನರಿಗೆ ಬರೆ ಎಳೆದ ಸರ್ಕಾರ: ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ಬೆಲೆ ಏರಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್ ಮೊದಲೇ ಹೇಳಿದ್ದರೆ ಚುನಾವಣೆಯಲ್ಲಿ 50 ಸೀಟ್ ಗಳನ್ನೂ ಗೆಲ್ಲುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. Read more... The post 22 ತಿ

1 Apr 2025 5:04 pm
GOOD NEWS : ‘ಕ್ರಿಕೆಟ್ ಪ್ರೇಮಿ’ಗಳಿಗೆ ಗುಡ್ ನ್ಯೂಸ್ : ‘IPL’ಪಂದ್ಯ ವೀಕ್ಷಿಸಲು ‘ನಮ್ಮ ಮೆಟ್ರೋ’ಸೇವೆ ಅವಧಿ ವಿಸ್ತರಣೆ.!

ಬೆಂಗಳೂರು : ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಐಪಿಎಲ್ ಪಂದ್ಯ ವೀಕ್ಷಿಸಲು ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಬಿಎಂಆರ್’ಸಿಎಲ್ ಪ್ರಕಟಣೆ ಹೊರಡಿಸಿದೆ. Read more... The post GOOD NEWS : ‘ಕ್ರಿಕೆಟ್

1 Apr 2025 1:25 pm
BIG NEWS: ಹನಿಟ್ರ್ಯಾಪ್ ಪ್ರಕರಣ: SIT ಸೇರಿದಂತೆ ಯಾವುದೇ ತನಿಖೆ ನಡೆಸಲಿ: ಸಚಿವ ಕೆ.ಎನ್.ರಾಜಣ್ಣ

ತುಮಕೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದು ಸಿಎಂ ಹಾಗೂ ಗೃಹ ಸಚಿವರಿಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಸಚಿವರು, ಹನಿಟ್ರ್ಯಾಪ್ Read m

1 Apr 2025 1:17 pm
BREAKING : ನಾಳೆ ಲೋಕಸಭೆಯಲ್ಲಿ ಮಹತ್ವದ ‘ವಕ್ಪ್ ತಿದ್ದುಪಡಿ ವಿಧೇಯಕ’ಮಂಡನೆ |Waqf amendment bill

2024 ರ ಆಗಸ್ಟ್’ನಲ್ಲಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾದ ತಿದ್ದುಪಡಿ ಮಾಡಿದ ವಕ್ಫ್ ಮಸೂದೆಯನ್ನು ಏಪ್ರಿಲ್ 2 ರಂದು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ Read more... The post BREAKING : ನಾಳೆ ಲೋಕಸಭೆಯಲ್ಲಿ ಮ

1 Apr 2025 1:14 pm
BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1,200 ಅಂಕ ಕುಸಿತ : ಹೂಡಿಕೆದಾರರಿಗೆ ಭಾರಿ ನಷ್ಟ |Share Market

ಷೇರುಪೇಟೆಯಲ್ಲಿ ಬಿಎಸ್ಇ ಸೆನ್ಸೆಕ್ಸ್ 1,218 ಪಾಯಿಂಟ್ಸ್ ಅಥವಾ ಶೇಕಡಾ 1.57 ರಷ್ಟು ಕುಸಿದು 76,201 ಕ್ಕೆ ತಲುಪಿದೆ. ಬೆಳಿಗ್ಗೆ 11:53 ರ ಸುಮಾರಿಗೆ ನಿಫ್ಟಿ 50 327 ಪಾಯಿಂಟ್ Read more... The post BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1,200 ಅಂಕ ಕುಸಿತ : ಹೂಡಿ

1 Apr 2025 1:08 pm
BREAKING : 1993ರ ಮುಂಬೈ ಸರಣಿ ಸ್ಫೋಟ ಕೇಸ್ : ಟೈಗರ್ ಮೆಮನ್’ನ 14 ಆಸ್ತಿಗಳನ್ನು ಕೇಂದ್ರಕ್ಕೆ ಹಸ್ತಾಂತರಿಸಲು ಕೋರ್ಟ್ ಆದೇಶ

ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಟೈಗರ್ ಮೆಮನ್ ಮತ್ತು ಆತನ ಕುಟುಂಬಕ್ಕೆ ಸೇರಿದ ಹದಿನಾಲ್ಕು ಆಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಮುಂಬೈ ನ್ಯಾಯಾಲಯ Read more... The post BREAKING : 1993ರ ಮುಂಬೈ ಸರಣಿ

1 Apr 2025 12:59 pm
ಟೂತ್’ಪೇಸ್ಟ್ ನ ಕೆಳಭಾಗದಲ್ಲಿರುವ ಬಣ್ಣಗಳ ಅರ್ಥವೇನು ಗೊತ್ತಾ..? ತಿಳಿಯಿರಿ

ಸಾಮಾನ್ಯವಾಗಿ, ನಾವು ಬಳಸುವ ಟೂತ್ಪೇಸ್ಟ್ ಕೆಳಭಾಗದಲ್ಲಿ ಹಸಿರು, ಕೆಂಪು, ನೀಲಿ ಮತ್ತು ಕಪ್ಪು ಬಣ್ಣದ ಪೆಟ್ಟಿಗೆಗಳನ್ನು ಹೊಂದಿರುತ್ತದೆ. ಆದರೆ ಅನೇಕ ಜನರು ಈ ಬಾಕ್ಸ್ ಗಳ ಅರ್ಥವನ್ನು ವಿವಿಧ Read more... The post ಟೂತ್’ಪೇಸ್ಟ್ ನ ಕೆಳಭಾಗದ

1 Apr 2025 12:53 pm
BIG NEWS: ಜಮೀನು ಪರಬಾರೆ ಆರೋಪ: ತಹಶಿಲ್ದಾರ್ ವಿರುದ್ಧ್ FIR ದಾಖಲು

ಬೆಳಗಾವಿ: ಜಮೀನು ಅಕ್ರಮವಾಗಿ ಬೇರೆಯವರಿಗೆ ಪರಬಾರೆ ಮಾಡಿದ ಆರೋಪದಲ್ಲಿ ಗೋಕಾಕ್ ತಹಶಿಲ್ದಾಅರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಹಶಿಲ್ದಾರ್ ಮೋಹನ ಭಸ್ಮೆ ವಿರುದ್ಧ ಗೋಗಾಕ್ ಠಾಣೆಯಲ್ಲಿ ಎಫ್ ಐ ಆರ್ Read more... The post BIG NEWS: ಜಮೀನು ಪರಬಾ

1 Apr 2025 12:46 pm
SHOCKING : ದೇಶದಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಲಿಫ್ಟ್ ಕೊಡುವ ನೆಪದಲ್ಲಿ ವಿದೇಶಿ ಯುವತಿ ಮೇಲೆ ಗ್ಯಾಂಗ್’ರೇಪ್

ಹೈದರಾಬಾದ್: ನಗರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ವಿದೇಶಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಹೈದರಾಬಾದ್ (ಹೈದರಾಬಾದ್) ಪ್ರವಾಸದಲ್ಲಿದ್ದ ವಿದೇಶಿ ಮಹಿಳೆಗೆ ಲಿಫ್ಟ್ ನೀಡುವ ನೆಪದಲ್ಲಿ ಯುವಕರು ಅವಳನ್ನು ಮೀರ್ Rea

1 Apr 2025 12:34 pm
BREAKING: ಮತ್ತೊಂದು ರೈಲು ದುರಂತ: ಜಾರ್ಖಂಡ್ ನಲ್ಲಿ ಎರಡು ಗೂಡ್ಸ್ ರೈಲು ಡಿಕ್ಕಿಯಾಗಿ ಲೋಕೋ ಪೈಲಟ್ ಗಳು ಸೇರಿ ಮೂವರು ಸಾವು

ಸಾಹಿಬ್‌ಗಂಜ್: ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಎರಡು ಸರಕು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಲೋಕೋ ಪೈಲಟ್‌ಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಸಾಹಿಬ್‌ ಗಂಜ್‌ ನಲ್ಲಿ ಮಂಗಳವಾರ ಒಂದು ದೊಡ್ಡ ರೈಲು Read more... The post BREAKING

1 Apr 2025 9:31 am
ದೇವಾಲಯದಿಂದ ದಲಿತರನ್ನು ಹೊರಹಾಕಿ ಹಲ್ಲೆ

ಬೆಳಗಾವಿ: ದೇವಾಲಯದಿಂದ ದಲಿತರನ್ನು ಹೊರಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದಲ್ಲಿ ಕಲ್ಲೇಶ್ವರ ಮಂದಿರದಿಂದ ದಲಿತರನ್ನು ಹೊರ ಹಾಕಿ ಹಲ್ಲೆ Read more... The post ದೇವಾಲಯದಿಂ

1 Apr 2025 9:22 am
ಗಮನಿಸಿ : ಇಂದಿನಿಂದ ‘ಬ್ಯಾಂಕಿಂಗ್’ ನಿಯಮದಲ್ಲಿ ಬದಲಾವಣೆ : ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ.!

ದೇಶಾದ್ಯಂತ ಪ್ರತಿ ತಿಂಗಳ ಆರಂಭದಲ್ಲಿ ಅನೇಕ ನಿಯಮಗಳು ಬದಲಾಗುತ್ತವೆ. ಏಪ್ರಿಲ್ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಬದಲಾವಣೆಗಳು ಕಂಡುಬರಲಿವೆ, ಇದರಿಂದ ಗ್ರಾಹಕರ ಜೇಬಿಗೆ ನೇರವಾಗಿ ಪರಿಣಾಮ ಬೀರಲಿದೆ ಮತ್ತು Read more... The post ಗಮನಿಸಿ

1 Apr 2025 9:22 am
BREAKING : ಪಶ್ಚಿಮ ಬಂಗಾಳದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ನಾಲ್ವರು ಮಕ್ಕಳು ಸೇರಿ 7 ಮಂದಿ ಸಜೀವ ದಹನ.!

ನವದೆಹಲಿ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪಥರ್ ಪ್ರತಿಮಾದ ಮನೆಯೊಂದರಲ್ಲಿ ಸೋಮವಾರ ರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ Read more... The post BREAKING : ಪಶ್ಚಿಮ ಬಂಗಾಳದ

1 Apr 2025 9:19 am
ಮೆಡಿಕ್ಲೇಮ್ ಮೊತ್ತ ಮೋಟಾರು ಅಪಘಾತ ಪರಿಹಾರದಿಂದ ಕಡಿತಗೊಳಿಸಲು ಅವಕಾಶ ಇಲ್ಲ: ಹೈಕೋರ್ಟ್ ಆದೇಶ

ಮುಂಬೈ: ಮೆಡಿಕ್ಲೈಮ್ ಪಾವತಿಗಳನ್ನು ಮೋಟಾರು ಅಪಘಾತ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮೆಡಿಕ್ಲೇಮ್ ಪಾಲಿಸಿ ಅಡಿಯಲ್ಲಿ ವ್ಯಕ್ತಿ ಪಡೆಯುವ ಹಣವನ್ನು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ವ

1 Apr 2025 9:09 am
BREAKING : ಚಿತ್ರದುರ್ಗದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ : ಕಾರು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವು

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬ

1 Apr 2025 9:01 am
ಪತ್ರಕರ್ತನಿಗೆ ಬೆದರಿಕೆ ಹಾಕಿದ ಪಿಡಿಒ ಸಸ್ಪೆಂಡ್

ಕಲಬುರಗಿ: ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವೇಂದ್ರಪ್ಪ ಭಾಲ್ಕಿ ಅವರನ್ನು ಅಮಾನತು ಮಾಡಲಾಗಿದೆ. ಮಾಹಿತಿ Read more... The post ಪತ್ರ

1 Apr 2025 8:50 am
BREAKING : ರಾಯಚೂರಿನಲ್ಲಿ ಕಾಡುಪ್ರಾಣಿ ಬೇಟೆಯಾಡಿ ನೃತ್ಯ ಮಾಡಿದ ಕಾಂಗ್ರೆಸ್ ಶಾಸಕನ ಪುತ್ರ &ಸಹೋದರ : ವಿಡಿಯೋ ವೈರಲ್.!

ರಾಯಚೂರು : ಕಾಡುಪ್ರಾಣಿಗಳನ್ನು ಬೇಟೆಯಾಡಿ ಕಾಂಗ್ರೆಸ್ ಶಾಸಕನ ಪುತ್ರ , ಸಹೋದರ ನೃತ್ಯ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಯುಗಾದಿ ಹಬ್ಬದ ಹಿನ್ನೆಲೆ ಮಸ್ಕಿ ಕಾಂಗ್ರೆಸ್ ಶಾಸಕ ಆರ್ Read more... The post BREAKING : ರಾಯಚೂರಿನಲ್ಲಿ ಕಾಡುಪ

1 Apr 2025 8:43 am
BIG NEWS: HAL ನಿಂದ ರಷ್ಯಾಕ್ಕೆ ಯಾವುದೇ ಸೂಕ್ಷ್ಮ ತಂತ್ರಜ್ಞಾನ ಕೊಟ್ಟಿಲ್ಲ: ಭಾರತ ಸ್ಪಷ್ಟನೆ

ನವದೆಹಲಿ: HAL ನಿಂದ ರಷ್ಯಾಕ್ಕೆ ಯಾವುದೇ ಸೂಕ್ಷ್ಮ ತಂತ್ರಜ್ಞಾನವನ್ನು ವರ್ಗಾಯಿಸಲಾಗಿಲ್ಲ ಎಂದು ಭಾರತವು ಹೇಳಿದ್ದು, NYT ವರದಿಯನ್ನು ನಿರಾಕರಿಸಿದೆ. ಭಾರತೀಯ ಸರ್ಕಾರಿ ರಕ್ಷಣಾ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆ

1 Apr 2025 5:23 am