SENSEX
NIFTY
GOLD
USD/INR

Weather

29    C

ಡಿಜಿಟಲ್ ಸುದ್ದಿ ಮೂಲಗಳು

...
ವೈದ್ಯಕೀಯ ಸೀಟು ಹಂಚಿಕೆ: ರಾಜ್ಯದಲ್ಲಿ ನೀಟ್ ವ್ಯವಸ್ಥೆ ರದ್ದು ಮಾಡಲ್ಲ: ಸಚಿವರ ಸ್ಪಷ್ಟನೆ

ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆಯಲ್ಲಿ ರಾಜ್ಯದಲ್ಲಿ ನೀಟ್ ವ್ಯವಸ್ಥೆ ರದ್ದು ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್

16 Mar 2026 8:26 pm
ದಾವಣಗೆರೆ ದಕ್ಷಿಣದಲ್ಲಿ ಉಪ ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿ: ಚುನಾವಣಾ ಆಯೋಗ ಹದ್ದಿನಕಣ್ಣು

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದ್ದು, ಮಾರ್ಚ್ 15 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ

16 Mar 2026 7:44 pm
ಕೇರಳ ಚುನಾವಣೆಗೆ ಬಿಜೆಪಿ 47 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ರಾಜೀವ್ ಚಂದ್ರಶೇಖರ್, ಆರ್. ಶ್ರೀಲೇಖಾ ಸ್ಪರ್ಧೆ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ 47 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪಕ್ಷವು ಅನುಭವಿ ರಾಜಕಾರಣಿಗಳು ಮತ್ತು

16 Mar 2026 7:25 pm
ವಿದ್ಯಾರ್ಥಿಗಳಿಗೆ ಶಾಕ್: ಬಿಎಡ್ ಕಾಲೇಜುಗಳ ಶುಲ್ಕ ಹೆಚ್ಚಳ ಶೀಘ್ರ

ಬೆಂಗಳೂರು: ರಾಜ್ಯದ ಬಿಎಡ್ ಕಾಲೇಜುಗಳ ಶುಲ್ಕ ಪರಿಷ್ಕರಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ನ ಮಧು ಜಿ. ಮಾದೇಗೌಡ ಅವ

16 Mar 2026 7:17 pm
10, 12ನೇ ತರಗತಿಯ ಮೌಲ್ಯಮಾಪಕರು ಸಾಮಾಜಿಕ ಮಾಧ್ಯಮಗಳಲ್ಲಿ ಪರೀಕ್ಷಾ ವಿವರ ಹಂಚಿಕೊಳ್ಳದಂತೆ ಸಿಬಿಎಸ್‌ಇ ಎಚ್ಚರಿಕೆ

ನವದೆಹಲಿ: 10 ಮತ್ತು 12 ನೇ ತರಗತಿಯ ಮೌಲ್ಯಮಾಪಕರು ಸಾಮಾಜಿಕ ಮಾಧ್ಯಮಗಳಲ್ಲಿ ಪರೀಕ್ಷಾ ವಿವರಗಳನ್ನು ಹಂಚಿಕೊಳ್ಳದಂತೆ ಸಿಬಿಎಸ್‌ಇ ಎಚ್ಚರಿಕೆ ನೀಡಿದೆ. ಹೌದು, ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಬೋರ್ಡ್ ಪರೀಕ್ಷೆಯ ಫ

16 Mar 2026 7:06 pm
BIG NEWS: ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ 144 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಕಣಕ್ಕೆ

ನವದೆಹಲಿ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೋಮವಾರ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಎದುರಿಸಲು ವಿರೋಧ ಪಕ್ಷದ ನಾ

16 Mar 2026 6:48 pm
ಕನ್ನಡಕ್ಕೆ ಒಲಿದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ: ಅಮರೇಶ ನುಗಡೋಣಿ ಅವರ ದಡ ಸೇರಿಸು ತಂದೆ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ

ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿದೆ. ಹಿರಿಯ ಸಾಹಿತಿ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸ

16 Mar 2026 5:40 pm
ಬೆಂಗಳೂರಿಗೂ ಬಂತು ಅಂಚೆ ಇಲಾಖೆಯು 24 ಸ್ಪೀಡ್ ಪೋಸ್ಟ್: ಏನಿದು ಯೋಜನೆ

ಭಾರತೀಯ ಅಂಚೆ ಇಲಾಖೆ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದೆ. ದೇಶದ 6 ಪ್ರಮುಖ ನಗರಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಕರ್ನಾಟಕದ ಬೆಂಗಳೂರು ನಗರದಲ್ಲಿಯೂ ಪ್ರಾರಂಭವಾಗಲಿದೆ. ಅಂಚೆ ಇಲಾಖೆಯು ’24 ಸ್ಪೀಡ್ ಪೋಸ್ಟ್’ ಅನ್ನ

16 Mar 2026 5:27 pm
ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ದೆಹಲಿಗೆ ಆಗಮಿಸುತ್ತಿದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶವಾಗಿರುವ ಘಟನೆ ನಡೆದಿದೆ. ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂದುಯಾ ವಿಮಾನದಲ್ಲಿ ತಾಂತ್ರ

16 Mar 2026 5:04 pm
ಉತ್ತರ ಕರ್ನಾಟಕದ ಕಲಾವಿದರನ್ನು ಒಟ್ಟಿಗೆ ಸೇರಿಸಿದ ‘ಕಲುಷ’ ಚಿತ್ರ, ಪೋಸ್ಟರ್ ಬಿಡುಗಡೆ

ಉತ್ತರ ಕರ್ನಾಟಕ ಭಾಗದ ಹಲವು ಕಲಾವಿದರನ್ನು ‘ಕಲುಷ’ ಚಿತ್ರ ಒಟ್ಟಿಗೆ ಸೇರಿಸಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ಸಚಿವ ಎಂ.ಬಿ.ಪಾಟೀಲ್ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದ

16 Mar 2026 4:42 pm
ಕಾರ್ಖಾನೆಗಳ ಸಮಸ್ಯೆ: ಹಿರೇಬಗನಾಳ್ ರೈತರಿಗೆ ಶೀಘ್ರವೇ ಸಿಹಿಸುದ್ದಿ

ಕೊಪ್ಪಳದ ಹಿರೇಬಗನಾಳ್ ಗ್ರಾಮದಲ್ಲಿ ಸ್ಪಾಂಜ್‌ ಮತ್ತು ಐರನ್‌ ಕಾರ್ಖಾನೆಗಳಿಂದ ವ್ಯಾಪಕ ಮಾಲಿನ್ಯವಾಗುತ್ತಿದೆ. ರೈತರು ಕಾರ್ಖಾನೆಗಳನ್ನು ಸ್ಥಳಾಂತರ ಮಾಡಿ ಅಥವ ವಿಷ ಕೊಡಿ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕರ್ನ

16 Mar 2026 4:27 pm
ನೈಸ್ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ಟೋಲ್ ಸಂಗ್ರಹ ಮಾಡಿದರೂ ಸೌಕರ್ಯ ಮಾತ್ರ ಕೊಡುತ್ತಿಲ್ಲ: ಶಾಸಕ ಸೋಮಶೇಖರ್ ಕಿಡಿ

ಬೆಂಗಳೂರು: ವಿಧಾನಸಭೆಯಲ್ಲಿ ನೈಸ್ ರಸ್ತೆಯ ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಗಮನ ಸೆಳೆದರು. ಹೊಸೂರು ರಸ್ತೆಯಿಂದ ಮಾಗಡಿ ರಸ್ತೆ ವರೆಗೆ ನೈಸ್ ರಸ್ತೆಯನ್ನು ಸರ್ಕಾರ ತಕ

16 Mar 2026 4:20 pm
‘ರೇಣುಕಾಸ್ವಾಮಿ ಕೇಸ್’ಆಧರಿಸಿದ ‘ಬಾಸ್’ಚಿತ್ರಕ್ಕೆ ಸಂಕಷ್ಟ : ‘CBFC’ಗೆ ದರ್ಶನ್ ಲಾಯರ್ ನೋಟಿಸ್.!

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ನೆರಳು ಈಗ ಚಿತ್ರರಂಗದ ಮೇಲೂ ಬಿದ್ದಿದೆ. ಈ ಪ್ರಕರಣದ ಎಳೆಗಳನ್ನು ಹೋಲುವ ಕಥಾಹಂದರ ಹೊಂದಿರುವ ‘ಬಾಸ್’ ಚಲನಚಿತ್ರದ ವಿರುದ್ಧ ದರ್ಶನ್ ಪರ ವಕೀಲರು

16 Mar 2026 3:50 pm
ದುಬೈಗೆ ತೆರಳಿದ್ದ ವಿಮಾನ ಲ್ಯಾಂಡಿಗ್ ಸಿಗದೇ ಬೆಂಗಳೂರಿಗೆ ವಾಪಸ್

ಬೆಂಗಳೂರು: ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಎಮಿರೇಟ್ಸ್ ವಿಮಾನ ಲ್ಯಾಂಡಿಂಗ್ ಸಿಗದ ಕಾರಣ ಮತ್ತೆ ಬೆಂಗಳೂರಿಗೆ ವಾಪಸ್ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 4:30ಕ

16 Mar 2026 3:49 pm
ರಾಜ್ಯದ 1-10 ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಶಾಲೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಅನುದಾನ ಬಿಡುಗಡೆ.!

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ‘ಕ್ಷೀರಭಾ

16 Mar 2026 3:35 pm
‘ಗ್ಯಾಸ್ ಸ್ಟವ್’ಉರಿ ಕಡಿಮೆಯಾಗಿದೆಯೇ ? ಮನೆಯಲ್ಲೇ 5 ನಿಮಿಷದಲ್ಲಿ ಹೀಗೆ ಸರಿಪಡಿಸಿ! |WATCH VIDEO

ಪ್ರತಿದಿನ ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ಉರಿ (Flame) ಕಡಿಮೆಯಾಗಿ ತೊಂದರೆಯಾಗುತ್ತಿದೆಯೇ? ಪಾತ್ರೆಗಳು ಕಪ್ಪಾಗುವುದು ಅಥವಾ ಅಡುಗೆ ಮಾಡಲು ತುಂಬಾ ಸಮಯ ತಗುಲುತ್ತಿದ್ದರೆ ಮೆಕ್ಯಾನಿಕ್ ಕರೆಯುವ ಮೊದಲು ಈ ಸುದ್ದಿಯನ್ನು ತಪ್ಪದೇ

16 Mar 2026 3:20 pm
IPL 2026: ಆಲ್‌ಟೈಮ್ ಆರ್‌ಸಿಬಿ ಬೆಸ್ಟ್ ತಂಡ ಹೆಸರಿಸಿದ ಕೊಹ್ಲಿ; 7 ವರ್ಷ ಶ್ರಮಿಸಿದವನಿಗೆ, ಕಪ್ ಗೆಲ್ಲಿಸಿದವರಿಗೆ ಬೆಲೆ ಇಲ್ವ ಎಂದ ಫ್ಯಾನ್ಸ್!

ಇದೇ ಮಾರ್ಚ್ 28ರಿಂದ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದ್ದು, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸ

16 Mar 2026 3:19 pm
ಡಯಾಲಿಸಿಸ್ ರೋಗಿಗಳಿಗೆ ಫಿಶ್ ಆಯಿಲ್ ಅಮೃತ: ಹೃದಯಾಘಾತ ತಡೆಯಲು ಸಿಕ್ಕಿತು ಹೊಸ ದಾರಿ

ಕಿಡ್ನಿ ವೈಫಲ್ಯದಿಂದಾಗಿ ಡಯಾಲಿಸಿಸ್ ಪಡೆಯುತ್ತಿರುವ ರೋಗಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಅತಿ ಹೆಚ್ಚಿರುತ್ತದೆ. ಆದರೆ, ಇತ್ತೀಚಿನ ಅಂತರಾಷ್ಟ್ರೀಯ ಸಂಶೋಧನೆಯೊಂದು ಈ ರೋಗಿಗಳಿಗೆ ಹೊಸ ಆಶಾದಾಯಕ ಸುದ್ದಿ ನೀಡಿದೆ. ಪ್

16 Mar 2026 3:15 pm
ಪಾದಗಳಲ್ಲಿ ಜುಮ್ಮೆನ್ನುತ್ತಿದೆಯೇ? ಇದು ಕೇವಲ ಸುಸ್ತಲ್ಲ, ಮಧುಮೇಹದ ಆರಂಭಿಕ ಲಕ್ಷಣವಿರಬಹುದು

ಮಧುಮೇಹ ಅಥವಾ ಡಯಾಬಿಟಿಸ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜಗತ್ತನ್ನು ಕಾಡುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಹಸಿವು, ಬಾಯಾರಿಕೆ ಅಥವಾ ಪದೇ ಪದೇ ಮೂತ್ರ ವಿಸರ್ಜನೆಯಂತಹ ಸಾಮಾನ್ಯ ಲ

16 Mar 2026 3:14 pm
ಅಕ್ಷಯ್ ಕುಮಾರ್‌ಗೆ ಆಟೋಗ್ರಾಫ್ ನೀಡಲು ನಿರಾಕರಿಸಿದ ಅಭಿಷೇಕ್ ಶರ್ಮಾ ಕಾರಣ ಕೇಳಿದ್ರೆ ನೀವು ಈ ಕ್ರಿಕೆಟಿಗನಿಗೆ ಫಿದಾ ಆಗ್ತೀರಾ

ನವದೆಹಲಿ: 2026ರ ಟಿ20 ವಿಶ್ವಕಪ್ ಹೀರೊ ಅಭಿಷೇಕ್ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ‘ಇಂಡಿಯಾ ಟುಡೇ ಕಾಂಕ್ಲೇವ್ 2026’ ಕಾರ್ಯಕ್ರಮದಲ್ಲಿ ಅಭಿಷೇಕ್ ಶರ್ಮಾ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಒಟ್

16 Mar 2026 3:13 pm
ಉಪಚುನಾವಣೆ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವವಾದುದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವವಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಆಯ

16 Mar 2026 3:11 pm
ಪ್ರೋಟೀನ್ ಯುಕ್ತ ಹೆಸರುಕಾಳು ಕಟ್ಲೆಟ್: ತೂಕ ಇಳಿಸುವವರಿಗಾಗಿ ಇಲ್ಲಿದೆ ಬೆಸ್ಟ್ ಸ್ನಾಕ್ಸ್ ರೆಸಿಪಿ!

ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಮತ್ತು ಆರೋಗ್ಯಕರವಾದ ಹೆಸರುಕಾಳಿನ ಕಟ್ಲೆಟ್ ರೆಸಿಪಿ ಇಲ್ಲಿದೆ. ಇದನ್ನು ಡಯಟ್ ಮಾಡುವವರು ಕೂಡ ಯಾವುದೇ ಭಯವಿಲ್ಲದೆ ಸವಿಯಬಹುದು. ಈ ಕಟ್ಲೆಟ್ ಕೇವಲ ರುಚಿಯಷ್ಟೇ ಅಲ್ಲ, ಹೆಸರುಕಾಳು ಮತ್ತು ಪೋ

16 Mar 2026 3:06 pm
ಕೃಷಿ ಇಲಾಖೆ ಅಧಿಕಾರಿಗಳ ಕಿರುಕುಳ: ಡೆತ್ ನೋಟ್ ಬರೆದಿಟ್ಟು ಗುತ್ತಿಗೆ ನೌಕರ ಆತ್ಮಹತ್ಯೆ

ಬಳ್ಳಾರಿ: ಕೃಷಿ ಇಲಾಖೆಯ ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದ ಗುತ್ತಿಗೆ ನೌಕರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಸಂಡೂರು ಕೃಷಿ ಇಲಾಖೆ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲ

16 Mar 2026 2:49 pm
ಬೆಂಗಳೂರಲ್ಲಿ TCS ಹೊಸ ಕ್ಯಾಂಪಸ್, 25,000 ಉದ್ಯೋಗಿಗಳು ಒಂದೇ ಕಡೆ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ (ಟಿಸಿಎಸ್) ಕರ್ನಾಟಕದಲ್ಲಿ 2.9 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆ ಮಾಡಲಿದೆ. ಇದರ ಭಾಗವಾಗಿ ಬೆಂಗಳೂರು ನಗರದಲ್ಲಿ ಟಿಸಿಎಸ್‌ನ ಹೊಸ ಕ್ಯಾಂಪಸ್ ನಿರ್ಮಾಣವಾಗಲಿದೆ. ಫೆಬ್ರವರಿಯಲ್ಲಿ ಮುಖ್ಯಮಂತ್

16 Mar 2026 2:45 pm
ವಿಶ್ವದ ಗೋಲ್ಡ್ ಕುಬೇರರು : ಯಾವ ದೇಶದ ಬಳಿ ಎಷ್ಟಿದೆ ಚಿನ್ನ.. ಭಾರತಕ್ಕೆ ಎಷ್ಟನೇ ಸ್ಥಾನ ?

ಹಬ್ಬವಿರಲಿ ಮದುವೆಯಿರಲಿ ಅಥವಾ ಹೂಡಿಕೆಯ ಆಲೋಚನೆಯಿರಲಿ, ಭಾರತೀಯರಿಗೆ ಮೊದಲು ನೆನಪಾಗುವುದೇ ಚಿನ್ನ. ನಮಗೆ ಚಿನ್ನ ಎಂದರೆ ಕೇವಲ ಆಭರಣವಲ್ಲ, ಅದು ಭವಿಷ್ಯದ ಭದ್ರತೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಕರೆನ್ಸಿ ಮೌಲ್ಯ ಕುಸಿದಾಗ

16 Mar 2026 2:10 pm
ಶಿವಮೊಗ್ಗದಲ್ಲಿ ಗೃಹ ಬಳಕೆಯ LPG ಸಿಲಿಂಡರ್’ಗಳ ಕೊರತೆ ಇಲ್ಲ : ಜಿಲ್ಲಾಧಿಕಾರಿ ಸ್ಪಷ್ಟನೆ

ಶಿವಮೊಗ್ಗ : ಜಿಲ್ಲೆಯಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಈ ಕಾರಣದಿಂದ ಗ್ರಾಹಕರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಗಾಬರಿ

16 Mar 2026 2:09 pm
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪ: 19 ಭಾರತೀಯರು ಸೇರಿ 35 ಜನರ ಬಂಧನಕ್ಕೆ UAE ಆದೇಶ

ದುಬೈ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೃತ್ರಿಮ ವಿಡಿಯೋಗಳನ್ನು ಹಂಚಿ, ದಾರಿ ತಪ್ಪಿಸುವಂತಹ ಸುದ್ದಿ ಪ್ರಕಟಿಸಿದ ಆರೋಪದಲ್ಲಿ 19 ಭಾರತೀಯರು ಸೇರಿ 35 ಜನರ ಬಂಧನಕ್ಕೆ ಯುಎಇ ಆದೇಶ ನೀಡಿದ

16 Mar 2026 1:59 pm
BREAKING : ಸ್ಪೀಕರ್ ಯು.ಟಿ. ಖಾದರ್ ಸಿಟ್ಟಿಗೆ ಮೂವರು ಸರ್ಕಾರಿ ಅಧಿಕಾರಿಗಳ ತಲೆದಂಡ..!

ಬೆಂಗಳೂರು: ವಿಧಾನ ಸಭೆಯ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾದ ಮತ್ತು ಕರ್ತವ್ಯ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮೂವರು ಸರ್ಕಾರಿ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂ

16 Mar 2026 1:58 pm
ದೇಶಪ್ರೇಮದ ಸಿನಿಮಾದಲ್ಲಿ ಪಾಕಿಸ್ತಾನಕ್ಕೆ ಅವಮಾನ ? KRK ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ !

ಬಾಲಿವುಡ್ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ಏಕೈಕ ಹೆಸರು ‘ಧುರಂಧರ್ 2’. ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರವು ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿಯೇ ಬರೋಬ್ಬರಿ ₹100 ಕೋಟಿ ಗಡಿ ದಾಟುವ ಮೂಲಕ ಇತಿಹ

16 Mar 2026 1:51 pm
ಬಾರಾಮತಿ ಉಪ ಚುನಾವಣೆ ಘೋಷಣೆ: ಸುನೇತ್ರಾ ಪವಾರ್‌ ಅವಿರೋಧ ಆಯ್ಕೆ?

ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ನಿಧನದ ಕಾರಣ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 4ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ

16 Mar 2026 1:35 pm
BREAKING: ಬೆಂಗಳೂರಿನಲ್ಲಿ ಮಂತ್ರಿ ಡೆವಲಪರ್ಸ್ ಮೇಲೆ ಇಡಿ ದಾಳಿ

ಬೆಂಗಳೂರು: ಬೆಂಗಳೂರಿನ ಮಂತ್ರಿ ಡೆವಲಪರ್ಸ್ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಮಂತ್ರಿ ಡೆವಲಪರ್ಸ್ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾ

16 Mar 2026 1:04 pm
ವಾರದ ಆರಂಭದಲ್ಲೇ ಚಿನ್ನದ ಬೆಲೆ ₹4,900 ಕುಸಿತ: ಇಂದೇ ಖರೀದಿಗೆ ಸೂಕ್ತ ಸಮಯ

ಬೆಂಗಳೂರು: ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮಾತ್ರ ದಿನೇ ದಿನೇ ಕುಸಿಯುತ್ತಲೇ ಸಾಗಿವೆ. ಕಳೆದ ವಾರವಿಡೀ ಇಳಿ

16 Mar 2026 1:00 pm
BREAKING : ರಾಜ್ಯದ ಹೋಟೆಲ್’ಗಳಿಗೆ ಪ್ರತಿದಿನ 1,000 ಸಿಲಿಂಡರ್ ಪೂರೈಕೆ : ಸಚಿವ ಕೆ.ಹೆಚ್ ಮುನಿಯಪ್ಪ

ಬೆಂಗಳೂರು : ರಾಜ್ಯಾದ್ಯಂತ ಎದುರಾಗಿದ್ದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಅಭಾವಕ್ಕೆ ಸರ್ಕಾರ ಮದ್ದು ಅರೆದಿದ್ದು, ಹೋಟೆಲ್ ಮಾಲೀಕರಿಗೆ ಪ್ರತಿದಿನ 1,000 ಸಿಲಿಂಡರ್ ಒದಗಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಹೌದು. ಮಧ್ಯಪ್ರಾಚ್ಯ

16 Mar 2026 12:54 pm
BREAKING: ದುಬೈ ಏರ್ ಪೋರ್ಟ್ ಬಳಿ ಇರಾನ್ ದಾಳಿ: ತಿರುವನಂತಪುರಂನಿಂದ ದುಬೈಗೆ ಹೊರಟಿದ್ದ ವಿಮಾನ ಅರ್ಧದಲ್ಲೇ ವಾಪಸ್

ತಿರುವನಂತಪುರಂ: ದುಬೈ ಏರ್ ಪೋರ್ಟ್ ಬಳಿಯ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಪರಿಣಾಮ ಇಂಧನ ಟ್ಯಾಂಕ್ ಹೊತ್ತಿ ಉರಿದಿದೆ. ಸುತ್ತಮುತ್ತ ಪ್ರದೇಶದಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದೆ. ಈ ನಡುವೆ ದುಬೈ ಏರ್

16 Mar 2026 12:52 pm
ALERT : ವಿಪರೀತ ‘ಸೌದೆ ಒಲೆ’ಬಳಕೆಯಿಂದ  ಕ್ಯಾನ್ಸರ್ ಬರಬಹುದು : ವೈದ್ಯರ ಎಚ್ಚರಿಕೆ.!

ಬೆಂಗಳೂರು : ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತೀವ್ರಗೊಂಡಿದೆ. ಇದರಿಂದಾಗಿ ಅನಿವಾರ್ಯವಾಗಿ ಜನರು ಮತ್ತು ಹೋಟೆಲ್‌ಗಳು ಮತ್ತೆ ಸಾಂಪ್ರದಾಯಿಕ ಸೌದೆ ಒಲೆಗಳ ಮೊರೆ ಹೋಗುತ್ತಿವೆ. ಆದರೆ, ಈ

16 Mar 2026 12:48 pm
Breaking News: ಗ್ಯಾಸ್ ಟ್ಯಾಂಕರ್ ಪಲ್ಟಿ, ಉಡುಪಿ ಪೊಲೀಸರಿಂದ ಸಂಚಾರ ಮಾರ್ಗ ಬದಲು

ಅನಿಲ ಟ್ಯಾಂಕರೊಂದು ಕಟಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಪಲ್ಟಿಯಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹೆಚ್‌ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿರುವ ಕಾರಣ ರಸ್ತೆಯಲ್ಲಿ ಸಂಚರಿಸುವ ವ

16 Mar 2026 12:44 pm
‘ಟ್ರಂಪ್’ಗೆ ಶಾಕ್ ನೀಡಿದ ಮಿತ್ರರಾಷ್ಟ್ರಗಳು : ಹಾರ್ಮುಜ್ ಸಮರಕ್ಕೆ ನೌಕೆ ಕಳುಹಿಸಲು ಜಪಾನ್, ಆಸ್ಟ್ರೇಲಿಯಾ ಹಿಂದೇಟು

ಟ್ರಂಪ್ ಅವರಿಂದ ಒತ್ತಡ ಹೆಚ್ಚಾಗುತ್ತಿದ್ದರೂ, ಹಾರ್ಮುಜ್ ಜಲಸಂಧಿಗೆ (Strait of Hormuz) ಯುದ್ಧನೌಕೆಗಳನ್ನು ಕಳುಹಿಸುವ ಯಾವುದೇ ಉದ್ದೇಶವಿಲ್ಲ ಎಂದು ಜಪಾನ್ ಮತ್ತು ಆಸ್ಟ್ರೇಲಿಯಾ ತಿಳಿಸಿವೆ. ಪ್ರಮುಖ ಜಲಮಾರ್ಗದ ಮೂಲಕ ಹಡಗು ಸಂಚಾರಕ್ಕ

16 Mar 2026 12:36 pm
ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ! ನಿಮ್ಮ ಮೊದಲ ಕೆಲಸಕ್ಕೆ ಸಿಗಲಿದೆ ₹15,000 ಬೋನಸ್!

ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ. ಇದರ ಭಾಗವಾಗಿ ಬ್ಯಾಂಕ್ ಖಾತೆಗೆ ₹15,000 ಜಮೆ ಮಾಡುತ್ತಿದೆ. ಈ ಹಣವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು. ವಿಶೇಷವೆಂದರೆ, ಇದಕ್ಕಾಗಿ ಯಾವುದ

16 Mar 2026 12:19 pm
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭೇಟಿ: ಬಾಗಲಕೋಟೆ ಉಪ ಚುನಾವಣೆಗೆ ಟ್ವಿಸ್ಟ್!

ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಹೆಚ್.ವೈ.ಮೇಟಿ ನಿಧನದ ಕಾರಣ ಉಪ ಚುನಾವಣೆ ಎದುರಾಗಿದ್ದು, ಏಪ್ರಿಲ್ 9ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 23 ಕೊನೆಯ ದಿನವಾಗಿದೆ. ಉಪ ಚುನಾವಣೆ ದಿ

16 Mar 2026 12:10 pm
ಪೋಷಕರಿಗೆ ಹೊಸ ಕಾರು ಉಡುಗೊರೆ ನೀಡಿ ಸರ್ಪ್ರೈಸ್ ಕೊಟ್ಟ ಪುತ್ರಿಯರು : ಹೃದಯಸ್ಪರ್ಶಿ ವಿಡಿಯೋ ವೈರಲ್ |WATCH VIDEO

ಇಬ್ಬರು ಪುತ್ರಿಯರು ತಮ್ಮ ಪೋಷಕರಿಗೆ ಹೊಚ್ಚಹೊಸ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿಗೊಳಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿದ ಕ್ಷಣದಿಂದ ಹಿಡಿದು, ಕಾರನ್ನು ನೋಡಿ ಕುಟುಂಬದವರು ಸಂಭ್ರಮಿಸಿದ ಸಂಪೂರ್ಣ ಭಾವುಕ ಕ್ಷಣ

16 Mar 2026 12:04 pm
BREAKING: ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆಯೇ ಹಲ್ಲೆ: ಪತಿ-ಪತ್ನಿ ಗಲಾಟೆಯಲ್ಲಿ ಅಮಾಯಕ ಸಾವು

ಚಿತ್ರದುರ್ಗ: ಗಂಡ-ಹೆಂಡತಿ ನಡುವೆ ಜಗಳ ಬಿಡಿಸಲು ಹೋದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದು, ಗಂಭೀರವಾಗಿ ಗಾಯಗೊಂಡ ಆತ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇಲ್ಲಿನ ಬುದ್ಧ ವೃತ್ತದಲ್ಲಿ ಈ ಘಟನೆ ನಡೆದಿ

16 Mar 2026 11:53 am
ಬಿಸಿಯೂಟದ ಬದಲು ಮಕ್ಕಳಿಗೆ ಪಾನಿಪುರಿ ಬಡಿಸಿದ ಶಾಲೆ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಎದುರಾಯ್ತು ವಿಚಿತ್ರ ಪರಿಸ್ಥಿತಿ

ದೇಶಾದ್ಯಂತ ತಲೆದೂರಿರುವ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಕೊರತೆಯು ಸಾಮಾನ್ಯ ಜನರ ಅಡುಗೆ ಮನೆಯ ದಾಟಿ ಈಗ ಶಾಲಾ ಅಂಗಳಕ್ಕೂ ಕಾಲಿಟ್ಟಿದೆ. ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲದ ಕಾರಣ, ಮಧ್ಯ

16 Mar 2026 11:48 am
ದೂರವಾಣಿ ಕರೆ: ದಾವಣಗೆರೆ ದಕ್ಷಿಣದ ಬಿಜೆಪಿ ಅಭ್ಯರ್ಥಿ ಫೈನಲ್?

ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಮಾರ್ಚ್ 23 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾ

16 Mar 2026 11:46 am
ಡ್ರೋನ್ ದಾಳಿ ಬೆನ್ನಲ್ಲೇ ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ ; ವಿಮಾನ ಹಾರಾಟ ಸ್ಥಗಿತ |WATCH VIDEO

ಸೋಮವಾರ ಮುಂಜಾನೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (DXB) ಸಮೀಪವಿರುವ ಇಂಧನ ಟ್ಯಾಂಕ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಮತ್ತು ಸಿಬ್ಬಂದಿಯ ಸುರಕ್ಷತೆಯ ದೃಷ

16 Mar 2026 11:39 am
ಮನೆಯ ಛಾವಣಿಯಲ್ಲೇ ಬೆಳೆಯಿರಿ ತಾಜಾ ತರಕಾರಿ: ಟೆರೇಸ್ ಗಾರ್ಡನ್ ಆರಂಭಿಸಲು ಇಲ್ಲಿದೆ ಕಂಪ್ಲೀಟ್ ಗೈಡ್

ಭಾರತೀಯ ನಗರಗಳಲ್ಲಿ ಜಾಗದ ಕೊರತೆಯ ನಡುವೆ ‘ರೂಫ್‌ಟಾಪ್’ ಅಥವಾ ‘ಟೆರೇಸ್ ಗಾರ್ಡನ್’ (ಸೋಗೆ ತೋಟ) ನಿರ್ಮಿಸುವುದು ಅತ್ಯುತ್ತಮ ಹವ್ಯಾಸವಾಗಿದೆ. ಇದು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ, ನಮಗೆ ತಾಜಾ ತರಕಾರಿ ಮತ್ತು ಶುದ್ಧ ಗಾ

16 Mar 2026 11:36 am
ಬದುಕಿನ ಆಘಾತಗಳು ನಿಮ್ಮನ್ನು ಕುಗ್ಗಿಸುತ್ತಿವೆಯೇ? ಕತ್ತಲೆಯಿಂದ ಬೆಳಕಿನತ್ತ ಸಾಗಲು ಈ ಸರಳ ಬದಲಾವಣೆಗಳೇ ಸಾಕು

ಆಘಾತ ಅಥವಾ ಟ್ರಾಮಾ ಎನ್ನುವುದು ಮನುಷ್ಯನ ಬದುಕನ್ನು ರಾತ್ರೋರಾತ್ರಿ ಅಸ್ತವ್ಯಸ್ತಗೊಳಿಸಬಲ್ಲದು. ಪ್ರೀತಿಪಾತ್ರರ ಸಾವು, ಅಪಘಾತ ಅಥವಾ ವೈಫಲ್ಯಗಳು ನಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತವೆ. ಆದರೆ, ಮನೋವಿಜ್ಞಾನಿಗಳು ಹೇಳುವ

16 Mar 2026 11:33 am
Big Update: ಮತ್ತೆ ರಾಷ್ಟ್ರ ರಾಜಕೀಯಕ್ಕೆ ಡಿ.ವಿ.ಸದಾನಂದ ಗೌಡ?

ಕರ್ನಾಟಕ ರಾಜ್ಯ ರಾಜಕೀಯದ ಬಿಗ್ ಬ್ರೇಕಿಂಗ್ ನ್ಯೂಸ್. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಪುನಃ ರಾಷ್ಟ್ರ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. 72 ವರ್ಷದ ಡಿ.ವಿ.ಸದಾನಂದ ಗೌಡರಿಗೆ 2024ರ ಲೋಕಸ

16 Mar 2026 10:55 am
ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಸಿಲಿಂಡರ್ ಮಾರಾಟ: ಮೂರು FIR ದಾಖಲು

ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದಾಗಿ ಎಲ್ ಪಿಜಿ ಸಿಲಿಂಡರ್ ಕೊರತೆಯಾಗಿದ್ದು, ಹೋಟೆಲ್ ಉದ್ಯಮ ಹಾಗೂ ಜನಸಾಮಾನ್ಯರ ಬದುಕು ಕೂಡ ದುಸ್ಥರವಾಗಿದೆ. ಎಲ್ ಪಿಜಿ ಸಿಲಿಂಡರ್ ಗಳ ಅಭಾವದಿಂದಾಗಿ ಹಲವು ಹೋಟೆಲ್ ಗಳು

16 Mar 2026 10:52 am
ನಿಮ್ಮ ನೆಚ್ಚಿನ ಸಾಧಕರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಿ:ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ (ಪದ್ಮ ಪ್ರಶಸ್ತಿಗಳು-2027) ಘೋಷಣೆಗಾಗಿ ನಾಮನಿರ್ದೇಶನ ಪ್ರಕ್ರಿಯೆ ಇಂದಿನಿಂದ (ಮಾರ್ಚ್ 15, 2026) ಅಧಿಕೃತವಾಗಿ ಪ್ರಾರಂಭವಾಗಿದೆ. ಕೊನ

16 Mar 2026 10:41 am
PF ಖಾತೆದಾರರೇ ಎಚ್ಚರ ; ಎರಡು UAN ಹೊಂದಿರುವವರು ಈ ಕೂಡಲೇ ಮಾಡಬೇಕಾದ ಕೆಲಸವಿದು!

ಈಪಿಎಫ್‌ಒ (EPFO) ಗ್ರಾಹಕರಿಗೆ ಒಂದು ಪ್ರಮುಖ ಎಚ್ಚರಿಕೆ. ನಿಮ್ಮ ಹೆಸರಿನಲ್ಲಿ ಎರಡು ಯುಎಎನ್ (UAN) ಸಂಖ್ಯೆಗಳಿವೆಯೇ? ಈಪಿಎಫ್‌ಒ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದೇ UAN ಸಂಖ್ಯೆಯನ್ನು ಹೊಂದಿರಬೇಕು. ಒಂದು ವೇಳೆ ನಿಮ್ಮ ಬಳಿ ಎರಡು ಸಂ

16 Mar 2026 10:37 am
ಇಸ್ರೇಲ್ ಐರನ್ ಡೋಮ್ ಗೂ ಸಿಗದ ಇರಾನ್‌ನ ಡಾನ್ಸಿಂಗ್ ಮಿಸೈಲ್: ಯುದ್ಧರಂಗದಲ್ಲಿ ಸೆಜ್ಜಿಲ್ ಅಬ್ಬರ!

ನವದೆಹಲಿ: ಫೆಬ್ರವರಿ 28 ರಿಂದ ಆರಂಭವಾದ ಇರಾನ್-ಇಸ್ರೇಲ್ ಯುದ್ಧವು ಈಗ 16ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಘರ್ಷದ ನಡುವೆ ಇರಾನ್ ಭಾನುವಾರ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ತನ್ನ ಅತ್ಯಾಧುನಿಕ ‘ಸೆಜ್ಜಿ

16 Mar 2026 10:30 am
ಬಿ.ವೈ.ವಿಜಯೇಂದ್ರ ಮುಂದೆ ಕರಗಿದ ಮುನಿಸು, ಅಸಮಾಧಾನಗೊಂಡಿದ್ದ ನಾಯಕನಿಗೆ ಸಿಹಿ!

ವಿಧಾನ ಪರಿಷತ್ ಚುನಾವಣೆಗೆ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ದೊರೆಯದ ಕಾರಣ ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ ಕರ್ನಾಟಕ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕರ್ನಾಟಕ ಬಿಜೆಪಿ ಅಧ್ಯ

16 Mar 2026 10:30 am
ಜರ್ಮನಿಯ ಲಕ್ಸುರಿ ಲೈಫ್ ಬೇಡ ಅಂದ ಪತ್ನಿ: ಇಂಡೋ-ಜರ್ಮನ್ ದಂಪತಿ ಭಾರತಕ್ಕೆ ಬರಲು ಕಾರಣವೇನು ಗೊತ್ತೇ?

ಸಾಮಾನ್ಯವಾಗಿ ಭಾರತೀಯರು ಉತ್ತಮ ಭವಿಷ್ಯ ಅರಸಿ ವಿದೇಶಗಳಿಗೆ ಹಾರುತ್ತಾರೆ. ಆದರೆ, ದೀಪೇಶ್ ಪಟೇಲ್ ಮತ್ತು ಅವರ ಜರ್ಮನ್ ಮೂಲದ ಪತ್ನಿ ಜೂಲಿಯಾ ಹಾರ್ಟ್‌ಮನ್ ಅವರ ನಿರ್ಧಾರ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಜರ್ಮನಿಯಲ್ಲಿದ್

16 Mar 2026 10:13 am
ಜೈಲಿನಿಂದ ಬಂದು ಭಾವುಕ ಪೋಸ್ಟ್ ಹಾಕಿದ ಡಾ. ಚಂದ್ರು ಲಮಾಣಿ!

ಶಿರಹಟ್ಟಿಯ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಿಂದ ಜಾಮೀನು ಸಿಕ್ಕಿತ್ತು. ಜೈಲಿನಿಂದ ಬಿಡು

16 Mar 2026 10:11 am
ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ : ಶಿಕ್ಷಣಕ್ಕಾಗಿ ಸಿಗಲಿದೆ ₹60,000 ವರೆಗೆ ಸಹಾಯಧನ ! ಇಲ್ಲಿದೆ ಕಂಪ್ಲೀಟ್ ಲಿಸ್ಟ್.!

ಬೆಂಗಳೂರು : ರಾಜ್ಯದ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಹಾಗೂ ಕಾರ್ಮಿಕರ ಕೌಶಲಾಭಿವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಮಹೇಶ್ ಟೆಂ

16 Mar 2026 10:03 am
ಪತಿ ತೀರಿಕೊಂಡ ನಂತರ ಮಾಂಗಲ್ಯವನ್ನು ಏನು ಮಾಡಬೇಕು ? 99% ಜನರಿಗೆ ಈ ವಿಚಾರ ಗೊತ್ತಿಲ್ಲ!

ನಮ್ಮ ಸಂಪ್ರದಾಯದಲ್ಲಿ ಮಾಂಗಲ್ಯ, ಬಳೆ ಮತ್ತು ಕಾಲುಂಗುರಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ, ಅವು ಸ್ತ್ರೀಯ ಸೌಭಾಗ್ಯದ ಸಂಕೇತಗಳಾಗಿವೆ. ಕಾಲಾನಂತರದಲ್ಲಿ ಪತಿ ಮರಣ ಹೊಂದಿದ ಮೇಲೆ ಆ ಆಭರಣಗಳ ಬಗ್ಗೆ ಅನೇಕ ಸಂದೇಹಗಳು ಮತ್ತು ಭಯಗಳ

16 Mar 2026 9:45 am
ವಿವಿಧ ಜಿಲ್ಲೆಯಲ್ಲಿ ಕೆಳಮಟ್ಟದಲ್ಲಿ ಏರ್‌ಕ್ರಾಫ್ಟ್ ಹಾರಾಟ: ವಿಡಿಯೋ ವೈರಲ್, ಭಯ ಬೇಡ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಏರ್‌ಕ್ರಾಫ್ಟ್‌ ತಳಮಟ್ಟದಲ್ಲಿ ಹಾರಾಟ ನಡೆಸುತ್ತಿದೆ. ಇದರ ವಿಡಿಯೋವನ್ನು ಮಾಡಿ ಜನರು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ತಳಮಟ್ಟದಲ್ಲಿ ಚಿಕ್ಕ ವಿಮಾನಗಳ ಹಾರಾಟ ಜನರಲ್ಲಿ ಆತಂಕ ಸ

16 Mar 2026 9:45 am
ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ತಂಪೆರೆದ ಮಳೆರಾಯ: ಬೀದರ್, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ರಣ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲ ಝಳಕ್ಕೆ ಜನರು ಹೈರಾಣಾಗುತ್ತಿದ್ದಾರೆ. ಈ ನಡುವೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗ

16 Mar 2026 9:42 am
ದ್ರಾವಿಡ್, ಬಿನ್ನಿ ಮತ್ತು ಸುಚಿತ್‌ಗೆ ಬಿಸಿಸಿಐ ಗೌರವ: ನಮನ್ ಪ್ರಶಸ್ತಿ ಗೆದ್ದ ಕ್ರಿಕೆಟ್ ಸಾಧಕರ ಪಟ್ಟಿ ನೋಡಿ

ನವದೆಹಲಿ: ದೇಶದ ರಾಜಧಾನಿಯಲ್ಲಿ ಭಾನುವಾರ ರಾತ್ರಿ ಕ್ರಿಕೆಟ್ ತಾರೆಯರ ಸಮಾಗಮವಾಗಿತ್ತು. 14 ವರ್ಷದ ಬಾಲ ಪ್ರತಿಭೆ ವೈಭವ್ ಸೂರ್ಯವಂಶಿಯಿಂದ ಹಿಡಿದು 70ರ ಹರೆಯದ ದಿಗ್ಗಜ ರೋಜರ್ ಬಿನ್ನಿಯವರವರೆಗೆ ಭಾರತೀಯ ಕ್ರಿಕೆಟ್‌ನ ಮೂರು ತಲೆಮ

16 Mar 2026 9:39 am
ಬೆಂಗಳೂರಿಗರಿಗೆ ಗುಡ್ ನ್ಯೂಸ್: ಪಿಂಕ್ ಲೈನ್ ಮೆಟ್ರೋಗೆ ನಾಲ್ಕನೇ ರೈಲು ಆಗಮನ: ಮೇನಲ್ಲಿ ಸಂಚಾರಕ್ಕೆ ಸಿದ್ಧ

ಬೆಂಗಳೂರು: ಬೆಂಗಳೂರಿಗರಿಗೆ ಗುಡ್ ನ್ಯೂಸ್. ನಮ್ಮ ಮೆಟ್ರೋ ವಿಸ್ತರಣೆಗೆ ಮತ್ತೊಂದು ಹೆಜ್ಜೆ ಇಟ್ಟಿರುವ ಬಿಎಂಆರ್​ಸಿಎಲ್ ಮೇ ತಿಂಗಳಲ್ಲಿ ಪಿಂಕ್ ಲೈನ್‌ನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಪಿಂಕ್ ಲೈನ್‌ ಮೆಟ್ರೋಗಾಗಿ ನಾಲ್ಕನೇ

16 Mar 2026 9:32 am
‘ಗ್ಯಾಸ್ ಸಿಲಿಂಡರ್’ಬುಕ್ ಮಾಡಿಯೂ ವಿತರಣೆಯಾಗದಿದ್ದರೆ, ಈ ಸಂಖ್ಯೆಗಳಿಗೆ ದೂರು ನೀಡಿ!

ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ದಿನಗಳೇ ಕಳೆದರೂ ಇನ್ನು ಕೈ ಸೇರಿಲ್ಲವೇ ? ಬುಕಿಂಗ್ ಕನ್ಫರ್ಮ್ ಆದರೂ ವಿತರಣೆ ವಿಳಂಬವಾಗುತ್ತಿದೆಯೇ? ಸಾಮಾನ್ಯವಾಗಿ ಸಿಲಿಂಡರ್ ಬುಕ್ ಮಾಡಿದ 24 ರಿಂದ 48 ಗಂಟೆಗಳ ಒಳಗೆ ಮನೆಗೆ ಬರಬೇಕು. ಆದರೆ, ಅ

16 Mar 2026 9:11 am
BIG NEWS : ರಾಜ್ಯಾದ್ಯಂತ ಮಾ.18 ರಿಂದ ‘SSLC’ ಪರೀಕ್ಷೆ ಆರಂಭ ; ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದ್ದು, ಮಾರ್ಚ್ 18ರಿಂದ ರಾಜ್ಯದಾದ್ಯಂತ ಪರೀಕ್ಷೆಗಳು ಪ್ರಾರಂಭವಾಗಲಿವೆ. ಪರೀಕ್ಷಾ ಅಕ್ರ

16 Mar 2026 9:06 am
ವಯಾಗ್ರ ಯಾರು ಬಳಸಬಹುದು ? ಯಾರಿಗೆ ಅಪಾಯ ಜಾಸ್ತಿ ! ಇಲ್ಲಿದೆ ಸಂಪೂರ್ಣ ಮಾಹಿತಿ

ಲೈಂಗಿಕ ದೌರ್ಬಲ್ಯ ಅಥವಾ ನಿಮಿರುವಿಕೆಯ ದೋಷಕ್ಕೆ ಪರಿಹಾರವಾಗಿ ಅನೇಕರು ವಯಾಗ್ರ (Viagra) ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ, ವೈದ್ಯರ ಸಲಹೆ ಇಲ್ಲದೆ ಈ ನೀಲಿ ಮಾತ್ರೆಯನ್ನು ತೆಗೆದುಕೊಳ್ಳುವುದು ಎಷ್ಟು ಅಪಾಯಕಾರಿ ಎಂಬುದು ನಿಮಗ

16 Mar 2026 8:54 am
ರೈಲು ಸೀಟಿನ ಹಿಂದೆ ಗುಟ್ಕಾ ಪ್ರಚಾರ ಪ್ರಯಾಣಿಕ ಮಾಡಿದ್ದೇನು ಗೊತ್ತಾ? ವೈರಲ್ ವಿಡಿಯೋ ನೋಡಿ

ಬೆಂಗಳೂರು: ಭಾರತೀಯ ರೈಲ್ವೆ ವ್ಯವಸ್ಥೆಯು ದೇಶದ ಜೀವನಾಡಿ. ಆದರೆ ಇತ್ತೀಚಿನ ದಿನಗಳಲ್ಲಿ ರೈಲುಗಳ ಒಳಭಾಗವನ್ನು ವಾಣಿಜ್ಯ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ರೈಲಿ

16 Mar 2026 8:52 am
BREAKING: ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ನಡೆದಿದೆ. ಗೌರಮ್ಮ(45) ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಗೌರಮ್ಮ ಅವರನ್ನು ಪತಿ ನಾಗರಾಜ್ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮೈಕೋ ಲೇಔಟ್ ಬಿಳೇಕಲ

16 Mar 2026 8:50 am
ಸಂತ್ರಸ್ತೆಯರನ್ನೇ ಆರೋಪಿಗಳಾಗಿಸಬೇಡಿ: ವೇಶ್ಯಾವಾಟಿಕೆ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ

ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾಗುವ ಸಂತ್ರಸ್ತ ಮಹಿಳೆಯರನ್ನೇ ಆರೋಪಿಗಳೆಂದು ಪರಿಗಣಿಸಿ ಪ್ರಕರಣ ದಾಖಲಿಸಬಾರದು. ನೈತಿಕ ಪೊಲೀಸ್ ಗಿರಿ ರೀತಿಯಲ್ಲಿ ಸಂತ್ರಸ್ತೆಯರನ್ನು ಅಪರಾ

16 Mar 2026 8:41 am
GOOD NEWS : ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : 2,000 ಹೆಚ್ಚುವರಿ ‘KSRTC’ಬಸ್ ಗಳ ಸಂಚಾರ.!

ಬೆಂಗಳೂರು : ಯುಗಾದಿ ಮತ್ತು ಈದ್-ಉಲ್-ಫಿತ್ರ್ ಹಬ್ಬಗಳ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಊರಿಗೆ ತೆರಳುವ ಪ್ರಯಾಣಿಕರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬರೋಬ್ಬರಿ 2,000 ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನಿರ

16 Mar 2026 8:37 am