SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
WPL 2026: ಮುಂಬೈ ವಿರುದ್ಧ ಸೋತ ಆರ್‌ಸಿಬಿ; ಟೂರ್ನಿಯಲ್ಲಿದು ಎರಡನೇ ಸೋಲು

ವಡೋದರಾದ ಕೊಟಂಬಿಯ ಬಿಸಿಎ ಸ್ಟೇಡಿಯಂನಲ್ಲಿ ನಡೆದ ವನಿತೆಯರ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 15 ರನ್‌ಗಳ ಗೆಲುವನ್ನು ದಾಖಲಿಸಿದೆ. ಪಂದ್ಯದಲ

26 Jan 2026 11:19 pm
ಬೇಡ್ತಿ ವರದಾ ನದಿ ಜೋಡಣೆಗೆ ಮನೆ ಮನೆಗೂ ಜಾಗೃತಿ: ಕೇಂದ್ರಕ್ಕೆ ನಿಯೋಗ: ಸಂಸದ ಬೊಮ್ಮಾಯಿ ಮಾಹಿತಿ

ಹಾವೇರಿ: ಬೇಡ್ತಿ ವರದಾ ನದಿ ಜೋಡಣೆಯ ಅಗತ್ಯತೆ ಕುರಿತು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ನಿಯೋಗ ಕರೆದೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡುವುದು ಹಾಗೂ ಕೇಂ

26 Jan 2026 9:55 pm
ಯುವ ಜನರು ಮತ್ತು ಭಕ್ತಿ: ಮೋದಿ ಮೆಚ್ಚಿದ ಭಜನ್ ಕ್ಲಬ್ಬಿಂಗ್!

ಯುವಕರ ಭಕ್ತಿ ಹಾದಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಜೆನ್‌ ಜಿ ಭಜನ್‌ ಕ್ಲಬ್‌ ಕುರಿತು ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 130ನೇ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ನರೇಂದ್ರ ಮೋದಿ,

26 Jan 2026 9:48 pm
Big Update: ಶಾಲಾ ಪಠ್ಯ ಸೇರಲಿದೆ ಬಿಟ್ಕಾಯಿನ್, ಡಿಜಿಟಲ್ ಶಿಕ್ಷಣ ಅಗತ್ಯ, ಅನಿವಾರ್ಯ

ಬಿಟ್ಕಾಯಿನ್, ಕ್ರಿಪ್ಟೋ ಕರೆನ್ಸಿ ಸೇರಿದಂತೆ ವಿವಿಧ ವಿಚಾರಗಳು ಶಾಲಾ ಪಠ್ಯದಲ್ಲಿ ಸೇರಲಿವೆ. ಹೌದು ಡಿಜಿಟಲ್ ಶಿಕ್ಷಣ ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ. ಆದ್ದರಿಂದ ಶಾಲಾ ಹಂತದಲ್ಲಿಯೇ ಅವುಗಳ ಕುರಿತು ಮಾಹಿತಿ ನೀಡಲು ಸರ

26 Jan 2026 8:23 pm
ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಸಾವು ಪ್ರಕರಣ: ತನಿಖೆಗೆ ಸೂಚಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಪ್ರವಾಸಿಗರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತನಿಖ

26 Jan 2026 7:47 pm
ಮ್ಯೂಚುವಲ್ ಫಂಡ್‌ಗಳ ಮೇಲೆ ಸಾಲ: ತಪ್ಪದೇ ಓದಿ

ಡಿಜಿಟಲ್ ಯುಗದಲ್ಲಿ ವಿವಿಧ ರೀತಿಯ ಸಾಲಗಳು ಸುಲಭವಾಗಿ ಸಿಗುತ್ತದೆ. ವೈಯಕ್ತಿಕ ಸಾಲವಾಗಲಿ, ಗೃಹ ಸಾಲವಾಗಲಿ, ವಾಹನ ಆಗಲಿ, ಆಸ್ತಿಯ ಮೇಲಿನ ಸಾಲವಾಗಲಿ ಅಥವಾ ಭದ್ರತಾ ಪತ್ರಗಳ ಮೇಲಿನ ಸಾಲವಾಗಲಿ ಬೇಗ ಸಿಗುತ್ತದೆ. ಭದ್ರತಾ ಪತ್ರಗಳ ಮ

26 Jan 2026 6:40 pm
BREAKING: ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ಕೊನೆಗೂ ರಾಜೀವ್ ಗೌಡ ಅರೆಸ್ಟ್

ಚಿಕ್ಕಬಳ್ಳಾಪುರ: ನಗರಸಭೆ ಪೌರಾಯುಕ್ತಗೆ ನಿಂದನೆ, ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ

26 Jan 2026 6:12 pm
BIG NEWS: ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲರಿಗೆ ಅಡ್ಡಿಪಡಿಸಿದ ವಿಚಾರ: ರಾಷ್ಟ್ರಪತಿಗೆ ವರದಿ ರವಾನಿಸಿದ ಲೋಕಭವನ

ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸಿದ್ದ ವಿಚಾರವಾಗಿ ಲೋಕಭವನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ

26 Jan 2026 5:57 pm
AI ಮೊರೆ ಹೋದ ಚಿಕ್ಕಮಗಳೂರು ಜಿಲ್ಲಾ ಪೊಲೀಸರು: ವಿಶೇಷತೆಗಳು

ಕೃತಕ ಬುದ್ಧಿಮತ್ತೆ (ಎಐ) ಕುರಿತು ಎಲ್ಲಾ ಕಡೆ ಮಾತುಗಳು. ಈಗ ಪೊಲೀಸರು ಎಐ ಬಳಕೆ ಮಾಡಲು ಆರಂಭಿಸಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚಿಕ್ಕಮಗಳೂರು ಪೊಲೀಸರು ಎಐ ಬಳಕೆ ಮಾಡುತ್

26 Jan 2026 5:42 pm
ಗಣರಾಜ್ಯೋತ್ಸವದಂದೇ ಡಸ್ಟರ್ ಪರ್ವ ಆರಂಭ: ರೆನಾಲ್ಟ್‌ನಿಂದ ಹೊಸ ಅವತಾರದ ಎಸ್‌ಯುವಿ ಇಂದು ಅನಾವರಣ

ನವದೆಹಲಿ: ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದ್ದ ‘ರೆನಾಲ್ಟ್ ಡಸ್ಟರ್’ (Renault Duster) ಈಗ ಹೊಸ ಅವತಾರದಲ್ಲಿ ಮರಳಿ ಬರುತ್ತಿದೆ. ಇಂದು ಅಂದರೆ ಜನವರಿ 26, 2026 ರಂದು ರೆನಾಲ್ಟ್ ಸಂಸ್ಥೆಯು ತನ್ನ ಮೂರನೇ ತಲೆಮಾರಿನ ಡಸ್ಟರ್

26 Jan 2026 5:29 pm
ಬಿಗ್ ಬಾಸ್ ವಿನ್ನರ್ ಗಿಲ್ಲಿ ನೋಡಲು ವೇದಿಕೆಗೆ ನುಗ್ಗಿದ ಅಭಿಮಾನಿಗಳು: ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ

ರಾಮನಗರ: ಬಿಗ್ ಬಾಸ್ ಸೀಜನ್ -12ರ ವಿನ್ನರ್ ಗಿಲ್ಲಿ ನಟನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗಿಲ್ಲಿ ಹೋದಲೆಲ್ಲೆಲ್ಲ ಅಭಿಮಾನಿಗಳು ಸ್ಟಾರ್ ನಟನನ್ನು ನೋಡಲು ಮುಗಿ ಬೀಳುವಂತೆ ಮುಗಿ ಬೀಳುತ್ತಿದ್ದಾರೆ. ಗೊಂಬೆನಾಡು ಚೆನ್

26 Jan 2026 5:27 pm
ಅಂದು ಐಶ್ವರ್ಯ ರೈ ಪ್ರಾಣ ಉಳಿಸಲು ‘ಬಿಗ್ ಬಿ’ಮಾಡಿದ್ದ ಸಾಹಸವೇನು? ಖಾಸಗಿ ವಿಮಾನದ ಹಿಂದಿದೆ ರೋಚಕ ಕಥೆ

ಮುಂಬೈ: ಬಾಲಿವುಡ್‌ನ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ನಡುವಿನ ಸಂಬಂಧ ಇಂದು ಮಾವ-ಸೊಸೆಯದ್ದು. ಆದರೆ, ಐಶ್ವರ್ಯ ಅವರು ಬಚ್ಚನ್ ಕುಟುಂಬದ ಸೊಸೆಯಾಗುವ ಐದು ವರ್ಷಗಳ ಮೊದಲೇ ಅಮಿತಾಭ್ ಅವರು ಐಶ್ವರ್ಯ ರ

26 Jan 2026 5:25 pm
1 ವರ್ಷದ ಮಗು ಸಾವು ಪ್ರಕರಣ: ಸ್ಫೋಟಕ ರಹಸ್ಯ ಬಯಲು: ಕೇಸ್ ಗೆ ಟ್ವಿಸ್ಟ್ ಕೊಟ್ಟ ತಾಯಿ ಹೇಳಿಕೆ

ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥ, ದುರಾಸೆಗೆ ಮಿತಿ ಇಲ್ಲದಂತಾಗಿದೆ. ಕೇರಳದ ತಿರುವನಂತಪುರಂ ನಲ್ಲಿ ನಡೆದ ಘಟನೆಯೊಂದು ಬೆಚ್ಚಿಬೀಳಿಸುವಂತಿದೆ. ಕೆಲ ದಿನಗಳ ಹಿಂದೆ ಒಂದು ವರ್ಷದ ಮಗು ಸಾವನ್ನಪ್ಪಿದ ಘಟ

26 Jan 2026 5:04 pm
Breaking News: ಬೆಂಗಳೂರು ನಗರದಲ್ಲಿ ಮಳೆ ಆರಂಭ

ಬೆಂಗಳೂರು ನಗರದಲ್ಲಿ ಮಳೆ ಆರಂಭವಾಗಿದೆ. ಹೌದು ಸೋಮವಾರ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಹಲವು ಪ್ರದೇಶದಲ್ಲಿದ್ದು, ನಗರದ ಕೆಲವು ಬಡಾವಣೆಗಳಲ್ಲಿ ತುಂತುರು ಮಳೆಯಾಗುತ್ತಿದೆ. ಸೋಮವಾರ ಬೆಳಗ್ಗೆಯಿಂದಲೇ ಜೋರಾದ ಗಾಳಿ, ಮೋಡ ಕವ

26 Jan 2026 3:53 pm
ಅಗ್ನಿವೀರ್ ನೋಂದಣಿ 2027: ಯಾರು ಅರ್ಜಿ ಸಲ್ಲಿಸಬಹುದು, ವೇತನ ಎಷ್ಟು?

ಭಾರತೀಯ ವಾಯುಪಡೆ (ಐಎಎಫ್) ಅಗ್ನಿಪಥ್ ಯೋಜನೆಯಡಿ 2027ರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಫೆಬ್ರವರಿ 1, 2026ರ ರಾತ್ರಿ 11 ಗಂಟೆ ತನಕ ಅವಕಾಶವಿದೆ. ಅರ್ಹ ಅವಿವಾಹಿತ ಭಾರತೀಯ ಪುರುಷರು ಮತ್ತು ಮಹಿಳೆಯರು 4 ವರ್ಷಗ

26 Jan 2026 3:32 pm
ಪ್ರತಿದಿನ ‘ಟೊಮೆಟೊ’ತಿನ್ನುವುದರಿಂದ ಸಿಗುವ ಅದ್ಭುತ 10 ಆರೋಗ್ಯ ಪ್ರಯೋಜನಗಳು.!

ಟೊಮೆಟೊ ಪ್ರತಿಯೊಂದು ಮನೆಯಲ್ಲೂ ಇರುವ ಸಾಮಾನ್ಯ ತರಕಾರಿಗಳಲ್ಲಿ ಒಂದಾಗಿದೆ. ಹೆಚ್ಚಿನವರು ಇದನ್ನು ದಿನನಿತ್ಯ ಅಡುಗೆಯಲ್ಲಿ ಬಳಸುತ್ತಾರೆ. ಇವು ಅಡುಗೆಗೆ ಉತ್ತಮ ರುಚಿಯನ್ನು ನೀಡುತ್ತವೆ. ಆದರೆ ಇವುಗಳನ್ನು ಹಸಿಯಾಗಿ ಸೇವಿಸುವ

26 Jan 2026 3:31 pm
ಕನ್ನಡಕಕ್ಕೆ ಗುಡ್‌ಬೈ ಹೇಳಬೇಕೆ? ಕಣ್ಣಿನ ಆರೋಗ್ಯಕ್ಕೆ ಈ 10 ಸುಲಭ ಹಾದಿ ಇಂದೇ ರೂಢಿಸಿಕೊಳ್ಳಿ

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿಯ ಅತಿಯಾದ ಬಳಕೆ ನಮ್ಮ ಕಣ್ಣುಗಳ ಮೇಲೆ ಭಾರಿ ಒತ್ತಡವನ್ನು ಹೇರುತ್ತಿದೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ

26 Jan 2026 3:30 pm
ನೀವು ಪ್ರತಿ ತಿಂಗಳು ರೂ.1400 ಉಳಿಸಿದ್ರೆ 25 ಲಕ್ಷ ರೂ. ಸಿಗುತ್ತೆ : ಉಚಿತ ಜೀವಮಾನ ವಿಮೆ.. ಅದ್ಭುತ ಪಾಲಿಸಿ !

ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಬಯಸುತ್ತಾರೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವ ವಿಷಯಕ್ಕೆ ಬಂದರೆ, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (L

26 Jan 2026 3:19 pm
BREAKING: ವರದಕ್ಷಿಣೆ ಕಿರುಕುಳ: ಮನನೊಂದ ಮಹಿಳೆ ಆತ್ಮಹತ್ಯೆ

ಬೆಂಗಳೂರು: ಆಧುನಿಕವಾಗಿ ಪ್ರಪಂಚ ಎಷ್ಟೇ ಮುಂದುವರೆದಿದೆ ಎಂದರೂ, ಮಹಿಳೆ ಸ್ವಾವಲಂಭಿಯಾಗಿ ದುಡಿಯುತ್ತಿದ್ದರೂ, ವರದಕ್ಷಿಣೆ ಪಿಡುಗು ಮಾತ್ರ ಸಮಾಜದಿಂದ ಮಾಯವಾಗಿಲ್ಲ. ಒಂದಿಲ್ಲ ಒಂದುಕಾರಣಕ್ಕೆ ಪತಿ ಮನೆಯವರ ಚುಚ್ಚು ಮಾತು, ಧನದ

26 Jan 2026 3:03 pm
GOOD NEWS : ಮುಂದಿನ ಶೈಕ್ಷಣಿಕ ವರ್ಷದೊಳಗೆ  10,800 ಹೊಸ ಶಿಕ್ಷಕರ ನೇಮಕಾತಿ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿಯಿಂದ 12ನೇ ತರಗತಿವರೆಗೆ ಉಚಿತ ಪಠ್ಯಪುಸ್ತಕ ಗಳನ್ನು ನೀಡಲಾಗುವುದು ಹಾಗೂ ಉಚಿತ ಪುಸ್ತಕ (ನೋಟ್ ಬುಕ್) ನೀಡುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿದೆ ಎಂದು ಸಚಿವ ಮಧು ಬಂಗಾರ

26 Jan 2026 3:02 pm
ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಇತ್ಯರ್ಥ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಈ ದಿನ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ದಿನ. ಇಂದು ವಿಶ್ವದ ಶ್ರೇಷ್ಠ ಸಂವಿಧಾನವು ಜಾರಿಗೆ ಬಂದ ಪವಿತ್ರ ದಿನವಾಗಿದ್ದು “ನಮ್ಮ ದೇಶ, ನಮ್ಮ ಸಂವಿಧಾನ ನಮ್ಮದೇ ಆಡಳಿತ” ಎಂದು ನಾವು ಸ್ವಾಭಿಮಾನದಿಂದ ಬದುಕಲು

26 Jan 2026 2:54 pm
ದೋಸೆ ಹಿಟ್ಟಿನಂತೆ ಕಲಸಿ ಮಾಡಿ ಮೃದುವಾದ ಚಪಾತಿ: ಸಂಗೀತಾ ತ್ಯಾಗಿ ಅವರ ನೋ-ರೋಲ್ ತಂತ್ರ ಈಗ ವೈರಲ್

ಇಂದಿನ ವೇಗದ ಬದುಕಿನಲ್ಲಿ ಚಪಾತಿ ಮಾಡುವುದು ಅಂದರೆ ಅದೆಷ್ಟೋ ಜನರಿಗೆ ದೊಡ್ಡ ಸಾಹಸದ ಕೆಲಸ. ಹಿಟ್ಟು ಕಲಿಸುವುದು, ನಂತರ ಅದನ್ನು ಗುಂಡಗೆ ಲಟ್ಟಿಸುವುದು ಎಲ್ಲರಿಗೂ ಅಷ್ಟು ಸುಲಭವಾಗಿ ಬರುವ ಕಲೆಯಲ್ಲ. ಅದರಲ್ಲೂ ಒಂಟಿಯಾಗಿ ವಾಸಿ

26 Jan 2026 2:52 pm
ಮರೆತೂ ಈ 8 ವಸ್ತುಗಳನ್ನು ಯಾರಿಗೂ ಗಿಫ್ಟ್ ನೀಡಬೇಡಿ;ಪ್ರೀತಿಯಿಂದ ನೀವು ನೀಡುವ ಈ ಉಡುಗೊರೆಗಳೇ ನೆಗೆಟಿವಿಟಿಯ ಮೂಲ

ಬೆಂಗಳೂರು: ಮದುವೆ ಗೃಹಪ್ರವೇಶ ಅಥವಾ ನಾಮಕರಣ ಯಾವುದೇ ಸಮಾರಂಭವಿರಲಿ, ನೆಂಟರಿಷ್ಟರಿಗೆ ಅಥವಾ ಸ್ನೇಹಿತರಿಗೆ ಒಂದು ಸುಂದರವಾದ ಉಡುಗೊರೆ ನೀಡುವುದು ನಮ್ಮ ಸಂಪ್ರದಾಯ. ಆದರೆ ನೀವು ನೀಡುವ ಆ ಒಂದು ಗಿಫ್ಟ್ ಅವರ ಜೀವನದ ಮೇಲೆ ಎಂತಹ ಪ

26 Jan 2026 2:39 pm
BREAKING: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗೆ ಡಿಕ್ಕಿ ಹೊಡೆದ ರೈಲು: ತಪ್ಪಿದ ಭಾರಿ ಅನಾಹುತ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಬೆಂಗಳೂರಿನ ಸಾದರಮಂಗಲದ ಬಳಿ ಈ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಚಾಲಕ ರೈಲ್

26 Jan 2026 2:30 pm
BREAKING: ಪ್ರವಾಸಿ ವಾಹನ ಡಿಕ್ಕಿ: ಸಹಕಾರಿ ಸಂಘದ ಮಹಿಳಾ ಸಿಬ್ಬಂದಿ ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಪ್ರವಾಸಿ ವಾಹನ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಮಹಿಳಾ ಸಿಬ್ಬಂದಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ನವಮಿ (26) ಮೃತ ಮಹಿಳೆ. ಅಪಘಾತದ ಬಳಿಕ ವಾಹನ

26 Jan 2026 2:20 pm
ಸದ್ದಿಲ್ಲದೇ ‘ನಿಶ್ಚಿತಾರ್ಥ’ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ಸೀರಿಯಲ್ ಖ್ಯಾತಿಯ ನಟಿ ಸಂಜನಾ ಬುರ್ಲಿ .!

ಬೆಂಗಳೂರು : ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ನೆರವೇರಿದೆ.ನಮ್ಮ ಜೀವನದ ಈ ಹೊಸ ಹೆಜ್ಜೆಗೆ ನನ್ನ ಎಲ್ಲಾ ಅಭಿಮಾನಿಗಳು ಮತ್ತು followers ಆಶೀರ್ವಾದ ಮತ್ತು ಶುಭಾಶಯಗಳ

26 Jan 2026 2:15 pm
ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಾಯ್ಬಿಟ್ಟ ಆರೋಪಿ

ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸ್ ತನಿಖೆ ವೇಳೆ ಬಂಧಿತ ಆರೋಪಿ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದು, ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬೆಂಗಳ

26 Jan 2026 2:12 pm
BREAKING : ಉಡುಪಿಯ ಬೀಚ್ ನಲ್ಲಿ ‘ಟೂರಿಸ್ಟ್ ಬೋಟ್’ ಮಗುಚಿ ಬಿದ್ದು ನಾಲ್ವರ ಸ್ಥಿತಿ ಗಂಭೀರ, ಹಲವರು ಅಸ್ವಸ್ಥ

ಉಡುಪಿ : ಸಮುದ್ರದಲ್ಲಿ ‘ಟೂರಿಸ್ಟ್ ಬೋಟ್’ ಮಗುಚಿ ಬಿದ್ದು ನಾಲ್ವರ ಸ್ಥಿತಿ ಗಂಭೀರವಾಗಿ ಹಲವರು ಅಸ್ವಸ್ಥಗೊಂಡ ಘಟನೆ ಇಂದು ಉಡುಪಿಯಲ್ಲಿ ನಡೆದಿದೆ. ಉಡುಪಿ ತಾಲೂಕಿನ ಕೋಡಿಬೆಂಗ್ರೆ ಸಮೀಪ ಈ ಘಟನೆ ನಡೆದಿದೆ. ಅರಬ್ಬಿ ಸಮುದ್ರದಲ್

26 Jan 2026 2:05 pm
ಮತ್ತೊಂದು ರಾಷ್ಟ್ರದಿಂದ 15 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್

ಮಕ್ಕಳ ಮೊಬೈಲ್ ಗೀಳು ಬಿಡಿಸುವುದು ಈಗ ವಿವಿಧ ರಾಷ್ಟ್ರಗಳಲ್ಲಿ ಈಗ ಸವಾಲಿನ ಕೆಲಸವಾಗಿದೆ. ಆದ್ದರಿಂದ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧಿಸುವ ಪ್ರಸ್ತಾವನೆ ಇದೆ. ಹಲವು ರಾಷ್ಟ್ರಗಳಲ್ಲಿ ಇದನ್ನು ಈಗಾಗಲ

26 Jan 2026 2:05 pm
SHOCKING : ಬೆಚ್ಚಿ ಬೀಳಿಸೋ ‘ಹನಿಟ್ರ್ಯಾಪ್’ದಂಧೆ : ಹಣದ ಆಸೆಗಾಗಿ ಪತ್ನಿಯನ್ನೇ 50 ಮಂದಿ ಜೊತೆ ಬಿಟ್ಟ ಪತಿ.!

ತೆಲಂಗಾಣದ ಕರೀಂನಗರದಲ್ಲಿ ನಡೆದ ಹನಿಟ್ರ್ಯಾಪ್ ದಂಧೆ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ದಾರಿ ತಪ್ಪಿದ ಈ ದಂಪತಿಗಳು, ‘ಹನಿ ಟ್ರ್ಯಾಪ್’ ಮೂಲಕ ಹಲವರಿಗೆ ಮೋಸ ಮಾಡಿದ್ದಾರೆ. ವ್ಯವಹಾರದಲ್ಲಿ ನಷ್ಟ ಅ

26 Jan 2026 1:48 pm
ಪೋಡಿ ಅಂದ್ರೆ ಏನು? ಏಕೆ ಮಾಡಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಹಳ್ಳಿಗಳಲ್ಲಿ ರೈತರು ಹೆಚ್ಚಾಗಿ ಬಳಸುವ ಪದ ಪೋಡಿ. ಆದರೆ ಈ ಪೋಡಿ ಅಂದರೇನು? ಇದರ ಉಪಯೋಗಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು. ಒಂದೇ ಸರ್ವೆ ನಂಬರ್‌ನಲ್ಲಿ ಇಬ್ಬರಿಗಿಂತ ಹೆ

26 Jan 2026 1:34 pm
ಜೆಇಇ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ಏಕೈಕ ವಿದ್ಯಾರ್ಥಿ ಇಂದು ಎಲ್ಲಿದ್ದಾರೆ? ಕಲ್ಪಿತ ವೀರ್ವಾಲ್ ಜೀವನದ ಅಚ್ಚರಿಯ ತಿರುವು

ನವದೆಹಲಿ: ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಐಐಟಿ-ಜೆಇಇ (IIT-JEE) ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ಪಡೆಯುವುದು ಅಸಾಧ್ಯದ ಮಾತು. ಆದರೆ ಉದಯಪುರದ ಸಾಮಾನ್ಯ ಕುಟುಂಬದ ಹುಡುಗ ಕಲ್ಪಿತ ವೀರ್ವಾಲ್ 2017ರಲ್ಲಿ 360ಕ್ಕೆ 360 ಅಂಕಗ

26 Jan 2026 1:30 pm
BIG NEWS: ಗಣರಾಜ್ಯೋತ್ಸವ ಭಾಷಣ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ಕೇರಳ ಸಚಿವ ರಾಮಚಂದ್ರನ್ ಕಡನಪಲ್ಲಿ

ಕಣ್ಣೂರು: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಗಣರಾಜ್ಯೋತ್ಸದ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಚಿವರೊಬ್ಬರು ಕುಸಿದು ಬಿದ್ದ ಘಟನೆ ಕೇರಳದಲ್ಲಿ ನಡೆದಿದೆ. ಕ

26 Jan 2026 1:25 pm
India Covert Operations : ಮ್ಯಾನ್ಮಾರ್’ನಲ್ಲಿ ‘ಶೌರ್ಯ’ ಘರ್ಜನೆ, 9 ಮಂದಿ ಉಗ್ರರ ಸಂಹಾರ!

ಮ್ಯಾನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಅತ್ಯಂತ ಸಾಹಸಮಯ ‘ಕೋವರ್ಟ್ ಆಪರೇಷನ್’ (ರಹಸ್ಯ ಕಾರ್ಯಾಚರಣೆ) ವಿವರಗಳು ಈಗ ಬೆಳಕಿಗೆ ಬಂದಿವೆ. ಕಳೆದ ವರ್ಷ ನಡೆದ ಈ ಮಿಂಚಿನ ದಾಳಿಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಅಧಿಕೃತ ಮುದ್

26 Jan 2026 1:13 pm
ಶಿಡ್ಲಘಟ್ಟ, ಮಂಗಳೂರು, ಗೋವಾ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜೀವ್‌ ಗೌಡ ಓಡಾಟ, ಸಿದ್ದರಾಮಯ್ಯ ಗರಂ

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ ಭೀತಿಯಿಂದ ಊರೂರು ಅಲೆಯುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಯಾವುದೇ ಕ್ಷಣದಲ್ಲಿ ಪೊಲೀಸರು ಬಂಧಿಸುವ ಭೀ

26 Jan 2026 1:04 pm
ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣ : ಸಚಿವ ಡಿ. ಸುಧಾಕರ್

ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಡಿ ಈ ವರ್ಷದ ಫೆಬ್ರವರಿ ಅಥವಾ ಮಾರ್ಚ್ ಅಂತ್ಯದೊಳಗೆ ಗೋನೂರು ವರೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗ

26 Jan 2026 12:56 pm
BIG NEWS: ಮನೆ ಕೆಲಸದವಳಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ: ಧುರಂಧರ್ ನಟ ಅರೆಸ್ಟ್

ಮುಂಬೈ: ಮನೆ ಕೆಲಸದವಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲಿ ಧುರಂಧರ್ ಸಿನಿಮಾ ನಟ ನದೀಮ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ನದೀಮ್ ಖಾನ್ ಮನೆ ಕೆಲಸದವಳಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಕಳೆದ 10 ವರ್ಷಗಳಿಂದ ಲೈಂಗಿ

26 Jan 2026 12:51 pm
ಚಹಾ ಪ್ರಿಯರೇ ಗಮನಿಸಿ: ಈಗ ಕುಕ್ಕರ್‌ನಲ್ಲೂ ಚಾಯ್ ರೆಡಿ ಮಹಿಳೆಯೊಬ್ಬರ ಈ ವಿಚಿತ್ರ ಟೀ ಹ್ಯಾಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

ಭಾರತೀಯರ ಪಾಲಿಗೆ ಚಹಾ ಎಂದರೆ ಬರಿ ಪಾನೀಯವಲ್ಲ, ಅದೊಂದು ಎಮೋಷನ್. ಸಾಮಾನ್ಯವಾಗಿ ಚಹಾವನ್ನು ನಿಧಾನವಾಗಿ ಕುದಿಸಿ (Slow Cooking) ಅದರ ಅಸಲಿ ರುಚಿ ಸವಿಯುವುದು ರೂಢಿ. ಆದರೆ ಇಲ್ಲೊಬ್ಬ ಮಹಿಳೆ ಪ್ರೆಶರ್ ಕುಕ್ಕರ್ ಬಳಸಿ ಕೇವಲ 4 ನಿಮಿಷಗಳಲ್ಲ

26 Jan 2026 12:48 pm
BIG NEWS: ಮನರೇಗಾ ಯೋಜನೆ ಉಳಿಸಲು ನಾಳೆ ರಾಜಭವನ ಚಲೋ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಮನರೇಗಾ ಯೋಜನೆ ಹೆಸರನ್ನು ಬದಲಾಯಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿ ರಾಜ್ಯ ಕಾಂಗ್ರೆಸ್ ನಯಕರು ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜಭವನ ಚಲೋ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ.

26 Jan 2026 12:37 pm
ಐಷಾರಾಮಿ ಕಾರಿಗೆ ತೆಂಗಿನಕಾಯಿ ಏಟು: ಹೈದರಾಬಾದ್‌ನಲ್ಲಿ ನಡೆದ ಪೂಜೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾ ಟ್ರೆಂಡ್

ಹೈದರಾಬಾದ್: ಹೊಸ ಕಾರು ಖರೀದಿಸಿದಾಗ ಪೂಜೆ ಮಾಡಿಸಿ ಸಂಭ್ರಮಿಸುವುದು ಭಾರತೀಯ ಸಂಪ್ರದಾಯ. ಆದರೆ ಹೈದರಾಬಾದ್‌ನಲ್ಲಿ ನಡೆದ ಪೂಜಾ ಕಾರ್ಯಕ್ರಮವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೋಟ್ಯಂತರ ರೂಪಾ

26 Jan 2026 12:26 pm
Republic Day 2026 : ಗಣರಾಜ್ಯೋತ್ಸವದ ದಿನ 21 ‘ಗನ್ ಸೆಲ್ಯೂಟ್’ : ಈ ಸಂಪ್ರದಾಯದ ಹಿಂದಿನ ಅಸಲಿ ಕಥೆ ಏನು ?

ಗಣರಾಜ್ಯೋತ್ಸವ ಸಂಭ್ರಮವು ಕೇವಲ ಕಣ್ಣಿಗೆ ಹಬ್ಬವಷ್ಟೇ ಅಲ್ಲ, ಅದು ಕಿವಿಯ ಮೂಲಕ ಕೇಳಿಸಿಕೊಳ್ಳುವ ಒಂದು ಅದ್ಭುತ ಅನುಭವವೂ ಹೌದು. ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುವ ಮುನ್ನ ಕೇಳಿಬರುವ 21 ಗನ್ ಸೆಲ್ಯೂಟ್‌ಗಳ ಘರ್ಜನ

26 Jan 2026 12:22 pm
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಭರ್ಜರಿ ಏರಿಕೆ: ಇಂದಿನ ಲೇಟೆಸ್ಟ್ ದರ ಪಟ್ಟಿ ಇಲ್ಲಿದೆ

ಬೆಂಗಳೂರು: ದೇಶಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದ್ದರೆ, ಇತ್ತ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಕಿಚ್ಚು ಹತ್ತಿಕೊಂಡಿದೆ. ಹೂಡಿಕೆದಾರರು ಮತ್ತು ಆಭರಣ ಪ್ರಿಯರ ಲೆಕ್ಕಾಚಾರವನ್ನು ಉಲ್ಟಾ ಮಾಡಿ

26 Jan 2026 12:17 pm
ಸೂಪರ್ ಹಿಟ್ ಚಿತ್ರಗಳ ಡೈರೆಕ್ಟರ್‌ಗೆ ದುಬಾರಿ ಗಿಫ್ಟ್‌ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ

ಅನಿಲ್ ರಾವಿಪುಡಿ ಟಾಲಿವುಡ್‌ನ ಸೂಪರ್ ಹಿಟ್ ಚಿತ್ರಗಳ ಡೈರೆಕ್ಟರ್. ಆಕ್ಷನ್ ಹಾಸ್ಯ ಸೇರಿದ ಚಿತ್ರಗಳನ್ನು ಡೈರೆಕ್ಷನ್ ಮಾಡುವಲ್ಲಿ ಅನಿಲ್ ಯಶಸ್ವಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟನೆಯ, ಅವರ ನಿರ್ದೇಶನದ ‘ಮನ ಶಂಕರವರ

26 Jan 2026 12:12 pm
BIG NEWS: ಜಿಬಿಎ ಎಡವಟ್ಟು: ಗಣರಾಜ್ಯೋತ್ಸವ ಸ್ವಾಗತ ಫಲಕದಲ್ಲಿ ಬಿಬಿಎಂಪಿ ಹೆಸರು

ಬೆಂಗಳೂರು: 77ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ಎಡವಟ್ಟು ಮಾಡಿಕೊಂಡಿದೆ. ಗಣರಾಜ್ಯೋತ್ಸವದಲ್ಲಿ ಅಳವಡಿಸಲಾಗಿದ್ದ ಸ್ವಾಗತ ಫಲಕಗಳಲ್ಲ

26 Jan 2026 12:02 pm
BIG NEWS : ಚಿನ್ನ, ಬೆಳ್ಳಿ ಬೆಲೆ ಇಳಿಕೆಯಾಗುವುದು ಕೇವಲ ಕನಸೇ ? ಮತ್ತೆ ಭಾರಿ ಏರಿಕೆ ಕಂಡ ದರಗಳು.!

ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗುವುದು ಕೇವಲ ಕನಸಾಗಿ ಉಳಿಯಲಿದೆಯೇ? ಪ್ರತಿದಿನ ಏರುತ್ತಿರುವ ಬೆಲೆಗಳನ್ನು ನೋಡಿದರೆ ಅದೇ ನಿಜವೆನಿಸುತ್ತಿದೆ. ಚಿನ್ನ ಮಾತ್ರವಲ್ಲದೆ, ಕಳೆದ ವರ್ಷ ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಿದ

26 Jan 2026 11:59 am
Republic Day 2026 : ಸ್ವಾತಂತ್ರ್ಯ ಬಂದ ತಕ್ಷಣ ಭಾರತ ಗಣರಾಜ್ಯವಾಗಲಿಲ್ಲ, 8 ಇಂಟರೆಸ್ಟಿಂಗ್ ವಿಚಾರ ತಿಳಿಯಿರಿ.!

ಭಾರತವು ಜನವರಿ 26, 2026 ರಂದು ತನ್ನ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರ ಅಧಿಕಾರದ ಬಗ್ಗೆ ಮತ್ತೊಮ್ಮೆ ಚರ್ಚೆಗಳು ನಡೆಯುತ್ತಿವೆ. ಭವ್ಯ ಪರೇಡ್ ಮತ್ತು ದೇಶಭಕ್ತಿಯ ಉತ್ಸ

26 Jan 2026 11:38 am
Good News: ಭಾರತದಲ್ಲಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ!

ಕಾರು ಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಿರುವ ಜನರಿಗೆ ಸಿಹಿಸುದ್ದಿ ಇದೆ. ಹೌದು ದೇಶದಲ್ಲಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಒಂದು ತೀರ್ಮಾನದಿಂದ ಈ ಬೆಲೆ ಕಡಿಮೆಯಾಗಲಿದೆ. ಭಾರತ ಯ

26 Jan 2026 11:26 am
ಎಲ್ಲಿ ಅಪಮಾನವಾಯಿತೋ, ಅದೇ ಮಣ್ಣಿನಲ್ಲಿ ಕನ್ನಡದ ಪತಾಕೆ ಹಾರಿಸಿದ ಕಿಚ್ಚ: ಇದು ಅಪ್ಪಟ ಕನ್ನಡಿಗನ ಖದರ್

ಸೇಡು ತೀರಿಸಿಕೊಳ್ಳುವುದು ಅಂದರೆ ಬರಿ ಕಿರುಚಾಟವಲ್ಲ ಎದುರಾಳಿಯ ಅಂಗಳದಲ್ಲೇ ಗೆದ್ದು ನಮ್ಮ ಬಾವುಟ ಹಾರಿಸುವುದು ಈ ಮಾತನ್ನು ನಟ ಕಿಚ್ಚ ಸುದೀಪ್ ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಈರೋಡ್‌ನಲ್ಲಿ

26 Jan 2026 11:23 am
ಜಸ್ಟ್  100 ರೂ.ಗೆ ರೈಲ್ವೇ ನಿಲ್ದಾಣಗಳಲ್ಲಿ ಐಷಾರಾಮಿ ಕೊಠಡಿಗಳು.!. ಬುಕ್ ಮಾಡುವುದು ಹೇಗೆ ?

ಭಾರತೀಯ ರೈಲ್ವೆಯು ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾಗಿದೆ ಮತ್ತು ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ರೈಲ್ವೆ ದರಗಳು ಕಡಿಮೆ ಇರುವುದರಿಂದ ಸಾಮಾನ್ಯ ಜನರಿಂದ ಹಿಡಿದು ಉನ್ನತ ವರ್ಗದವರೆಗೆ ಪ್ರತಿಯೊಬ್ಬರೂ ರೈಲು ಪ್ರ

26 Jan 2026 11:17 am
77ನೇ ಗಣರಾಜ್ಯೋತ್ಸವ ಸಂಭ್ರಮ: ಕರ್ತವ್ಯಪಥದಲ್ಲಿ ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಗಳು

ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಡಗರ-ಸಂಭ್ರಮ ಮನೆ ಮಾಡಿದೆ. ಜನವರಿ 26 ದೇಶದ ಸಂವಿಧಾನವನ್ನು ಅಂಗೀಕರಿಸಿದ ಸುದಿನ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸೇನಾಬಲವನ್ನು ಪ್ರದರ್ಶಿಸುವ ದಿನ. ರಾಷ್ಟ್ರರಾಜಧಾನಿ

26 Jan 2026 11:05 am
BREAKING : ಗಗನಯಾತ್ರಿ ಶುಭಾಂಶು ಶುಕ್ಲಾಗೆ ‘ಅಶೋಕ ಚಕ್ರ’ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು |WATCH VIDEO

ಬಾಹ್ಯಾಕಾಶದಲ್ಲಿ ಅಪ್ರತಿಮ ಸಾಹಸವನ್ನು ಗುರುತಿಸಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿಗಳು ದೇಶದ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿಯಾದ ‘ಅಶೋಕ ಚಕ್ರ’ ನೀಡಿ ಗೌರವ

26 Jan 2026 10:59 am
ಕೋಹಿನೂರ್ ಅಲ್ಲ, ಕಲಿನನ್ ವಜ್ರವೇ ವಿಶ್ವದ ನಂಬರ್ 1: 16 ಸಾವಿರ ಕೋಟಿ ಬೆಲೆಯ ಈ ರತ್ನ ಈಗ ಎಲ್ಲಿದೆ?

ವಿಶ್ವದ ಅತ್ಯಂತ ಅಮೂಲ್ಯವಾದ ವಜ್ರ ಎಂದರೆ ಕೂಡಲೇ ನೆನಪಿಗೆ ಬರುವುದು ‘ಕೋಹಿನೂರ್’. ಆದರೆ, ಗಾತ್ರ ಮತ್ತು ತೂಕದಲ್ಲಿ ಕೋಹಿನೂರ್ ವಜ್ರವನ್ನೇ ಮೀರಿಸುವ ವಿಶ್ವದ ಬೃಹತ್ ವಜ್ರ ಮತ್ತೊಂದಿದೆ. 1905ರ ಜನವರಿ 25 ರಂದು ದಕ್ಷಿಣ ಆಫ್ರಿಕಾದ ಗ

26 Jan 2026 10:51 am
Republic Day : ದೆಹಲಿಯ ಕರ್ತವ್ಯ ಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು |WATCH VIDEO

ನವದೆಹಲಿ : ಭಾರತದ 77ನೇ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯ ಕರ್ತವ್ಯ ಪಥದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಧ್ವಜವನ್ನು ಆರೋಹಣ ಮಾಡಿದರು. ಧ್ವಜಾರೋಹಣದ ನಂತರ ರಾಷ್ಟ್ರಗೀತೆ ಮತ್ತ

26 Jan 2026 10:46 am
ಐಸಿಸಿ ಟಿ-20 ವಿಶ್ವಕಪ್: ಭಾರತದ ಆತಿಥ್ಯ ಮತ್ತು ಬಿಸಿಸಿಐ ಪ್ರತಿಷ್ಠೆ!

ಹಲವು ಕಾರಣಕ್ಕೆ 2026ರ ಐಸಿಸಿ ಟಿ-20 ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಸುದ್ದಿಯಲ್ಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ವಿಶ್ವಕಪ್ ಟೂರ್ನಿ ಫೆಬ್ರವರಿ 7 ರಿಂದ ಪ್ರಾರಂಭವಾಗಲಿದೆ. ಒಟ್ಟು 20 ತಂಡಗ

26 Jan 2026 10:42 am
ಮದುವೆ ವಿಳಂಬಕ್ಕೆ ಚಿಂತಿಸಬೇಡಿ: ಹೂವಿನ ಹಾರದ ಹರಕೆಯಿಂದ ವಿವಾಹ ಅಡೆತಡೆ ನಿವಾರಿಸುವ ಚೆನ್ನೈನ ಪುರಾತನ ಗುಡಿ

ಚೆನ್ನೈ: ಭಾರತದಲ್ಲಿ ಮದುವೆಯ ವಿಚಾರ ಬಂದಾಗ ವಯಸ್ಸು ಮತ್ತು ಸಮಯದ ಬಗ್ಗೆ ಕುಟುಂಬದಲ್ಲಿ ದೊಡ್ಡ ಚರ್ಚೆಗಳೇ ನಡೆಯುತ್ತವೆ. ಎಷ್ಟೇ ಪ್ರಯತ್ನಿಸಿದರೂ ಕಂಕಣ ಭಾಗ್ಯ ಕೂಡಿಬರದಿದ್ದಾಗ ಅನೇಕರು ದೈವದ ಮೊರೆ ಹೋಗುವುದು ಸಹಜ. ಅಂತಹ ನಂಬ

26 Jan 2026 10:19 am
ಹೊಸ ಟೋಲ್ ರೂಲ್ಸ್‌: ವಾಹನ ಮಾರುವುದು ಇನ್ನು ಕಷ್ಟ ಕಷ್ಟ

ಕೇಂದ್ರ ಸರ್ಕಾರ ಟೋಲ್ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಏಪ್ರಿಲ್‌ನಿಂದ ಟೋಲ್‌ನಲ್ಲಿ ನಗದು ಹಣವನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿ

26 Jan 2026 10:15 am
OMG : ಪಾರ್ಶ್ವವಾಯು ಪೀಡಿತ ಪತ್ನಿಯ ಚಿಕಿತ್ಸೆಗಾಗಿ 300 ಕಿ.ಮೀ ಸೈಕಲ್ ರಿಕ್ಷಾ ತುಳಿದ ವೃದ್ಧ.!

ಭುವನೇಶ್ವರ: ಪತ್ನಿಗೆ ಪಾರ್ಶ್ವವಾಯು ಕಾಣಿಸಿಕೊಂಡಾಗ ಆ ವೃದ್ಧ ಪತಿ ಕಂಗೆಡಲಿಲ್ಲ. ಆಕೆಗೆ ಉತ್ತಮ ಚಿಕಿತ್ಸೆ ಕೊಡಿಸಲು ಬರೋಬ್ಬರಿ 300 ಕಿಲೋಮೀಟರ್ ರಿಕ್ಷಾ ತುಳಿದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಒಡಿಶಾದ ಸಂಬಲ್‌ಪುರ ಜಿಲ್ಲ

26 Jan 2026 10:14 am
ವಿದ್ಯಾರ್ಥಿನಿಯರನ್ನ ಚೇಡಿಸಿ ಸಿಕ್ಕಿಬಿದ್ದ ಕಿಡಿಗೇಡಿಗಳು:ಅರ್ಧ ಮೀಸೆ ಕತ್ತರಿಸಿ, ಜುಟ್ಟು ಹಾಕಿ ಪೊಲೀಸರಿಂದ ಮೆರವಣಿಗೆ

ನರಸಿಂಗ್‌ಪುರ: ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ ಪುಂಡರ ವಿರುದ್ಧ ಮಧ್ಯಪ್ರದೇಶದ ಪೊಲೀಸರು ವಿಭಿನ್ನ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರನ್ನು ಅವಹೇಳನಕ

26 Jan 2026 10:11 am
77ನೇ ಗಣರಾಜ್ಯೋತ್ಸವ: ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ರಾಜ್ಯಪಾಲ

ಬೆಂಗಳೂರು: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ-ಸಡಗರ ಮನೆ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಕಳೆಕಟ್ಟಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹ

26 Jan 2026 9:56 am
1 ಗಂಟೆಯಲ್ಲಿ 60 ನಿಮಿಷಗಳು ಮಾತ್ರ ಏಕಿದೆ.? ಇದರ 5,000 ವರ್ಷಗಳ ಹಿಂದಿನ ‘ಮ್ಯಾಜಿಕ್ ರಹಸ್ಯ’ ತಿಳಿಯಿರಿ

ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರತಿಯೊಂದು ಕೆಲಸವನ್ನು ಸಮಯದೊಂದಿಗೆ ಜೋಡಿಸಿ ನೋಡುತ್ತೇವೆ. ಗಡಿಯಾರವನ್ನು ನೋಡದೆ ನಮ್ಮ ದಿನ ಕಳೆಯುವುದಿಲ್ಲ. ಆದರೆ ಎಂದಾದರೂ ಗಮನಿಸಿದ್ದೀರಾ? ನಮ್ಮ ದೈನಂದಿನ ಜೀವನದಲ

26 Jan 2026 9:39 am
BIG NEWS: 77ನೇ ಗಣರಾಜ್ಯೋತ್ಸವ: ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಂದೇಶ

ಬೆಂಗಳೂರು: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ-ಸಡಗರ ಮನೆ ಮಾಡಿದೆ. 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ಮಹತ್ವದ ಸಂದೇಶ ನೀಡಿದ್ದಾರೆ. ಕರ್ನಾಟಕದ ಸಮಸ್ತ ಜನಕೋಟಿಗೆ 77ನೇ ಗಣ

26 Jan 2026 9:30 am
ಗ್ರಾಚ್ಯುಟಿ ಅಂದ್ರೆ ಕೇವಲ ಹಣವಲ್ಲ, ಅದು ನಿಮ್ಮ ದೀರ್ಘಕಾಲದ ಸೇವೆಗೆ ಸಿಗುವ ಗೌರವಧನ:ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ?

ಸಾಮಾನ್ಯವಾಗಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಆಗಾಗ್ಗೆ ಕಂಪನಿ ಬದಲಾಯಿಸುವುದರಿಂದ ಗ್ರಾಚ್ಯುಟಿ (Gratuity) ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ಒಂದೇ ಸಂಸ್ಥೆಯಲ್ಲಿ ಸತತವಾಗಿ 5 ಅಥವಾ ಅದಕ್ಕಿಂತ ಹೆ

26 Jan 2026 9:30 am
ಶಾಲೆಯಲ್ಲಿ ಪಾಠ ಬಿಟ್ಟು ಇನ್ಸ್ಟಾಗ್ರಾಮ್ ರೀಲ್ಸ್ ಪೋಸ್ಟ್ : ಸರ್ಕಾರ ಕೊಟ್ಟ ಶಾಕ್’ಗೆ ಕಣ್ಣೀರಿಟ್ಟ ಶಿಕ್ಷಕಿ |WATCH VIDEO

ತೆಲಂಗಾಣ : ಶಾಲೆಯಲ್ಲಿ ಪಾಠ ಬಿಟ್ಟು ಇನ್ಸ್ಟಾಗ್ರಾಮ್ ರೀಲ್ಸ್ ಪೋಸ್ಟ್ ಮಾಡುತ್ತಿದ್ದ ಶಿಕ್ಷಕಿಗೆ ಸರ್ಕಾರ ಶಾಕ್ ನೀಡಿದ್ದು, ಶಿಕ್ಷಕಿ ಕಣ್ಣೀರಿಟ್ಟಿದ್ದಾರೆ. ಹೌದು. ಪಾಠ ಮಾಡದೇ ಖಾಸಗಿ ಸಂಸ್ಥೆಗಳ ಪರ ಪ್ರಚಾರ ಮಾಡುತ್ತಾ ರೀಲ್

26 Jan 2026 9:24 am
RBI ಆಫೀಸ್ ಅಟೆಂಡೆಂಟ್ 572 ಹುದ್ದೆಗಳಿಗೆ ನೇಮಕಾತಿ ಆರಂಭ: ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ ನ 572 ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ 24 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇ

26 Jan 2026 9:15 am
ಬೆಂಗಳೂರು ವಾಹನ ಸವಾರರ ಗಮನಕ್ಕೆ: ಸಂಚಾರ ಬದಲಾವಣೆ: ಪರ್ಯಾಯ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: 77ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ಹಾಗೂ ಪರೇಡ್‌ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ರಸ್ತೆ ಸಂಚಾರ ಮಾರ್ಗ ಬದಲಿಸಲಾಗಿದೆ. ಸಂಚಾ

26 Jan 2026 9:07 am
ಟ್ರಕ್ ಅಡಿಗೆ ಸಿಲುಕಿ ಯುವಕ ದಾರುಣ ಸಾವು

ಉಡುಪಿ: ಉಡುಪಿಯ ಕಲ್ಸಂಕ ಜಂಕ್ಷನ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಟ್ರಕ್ ಅಡಿಗೆ ಸಿಲುಕಿ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮಣಿಪಾಲ ಎಂಐಟಿ ಕ್ವಾಟ್ರಸ್ ನಿವಾಸಿ ಅವಿನಾಶ್(19) ಮೃತಪಟ್ಟ ಯುವಕ. ಸ್ನೇಹಿತರೊಂದಿಗೆ ಮಲ್ಪ

26 Jan 2026 9:02 am
ಜ. 31 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಜಯಮಾಲಾ, ಭಾ.ಮಾ. ಹರೀಶ್ ಸ್ಪರ್ಧೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಜನವರಿ 31 ರಂದು ನಡೆಯಲಿದೆ. 2026- 27 ನೇ ಸಾಲಿಗೆ ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಕಾರ್ಯಕಾರಿ ಸಮಿತಿಗೆ ಹಲವರು ಸ್ಪರ್ಧಿ

26 Jan 2026 8:52 am
BREAKING: ವಿಂಜೋ ಗೇಮಿಂಗ್ ಕಚೇರಿಗಳ ಮೇಲೆ ED ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ: ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಹಿರಂಗ

ಬೆಂಗಳೂರು: ವಿಂಜೋ ಗೇಮಿಂಗ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿವೆ. ವಿಂಚೋ ಗೇಮಿಂಗ್ ಕಚೇರಿ ಮೇಲೆ ದಾಳಿ ಪ್ರಕರಣದಲ್ಲಿ ಇಡಿ ಚಾರ್ಜ್ ಶೀಟ್ ಸಲ

26 Jan 2026 8:46 am
Gig Workers Shutdown Strike : ಗಿಗ್ ಕಾರ್ಮಿಕರ ಮುಷ್ಕರ : ಇಂದು ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ಆನ್‌ಲೈನ್ ಡೆಲಿವರಿ ಸೇವೆಗಳು ಸ್ಥಗಿತ.!

ದುನಿಯಾ ಡಿಜಿಟಲ್ ಡೆಸ್ಕ್ : ಸ್ವಿಗ್ಗಿ (Swiggy), ಜೊಮ್ಯಾಟೊ (Zomato), ಬ್ಲಿಂಕಿಟ್ (Blinkit) ಮತ್ತು ಜೆಪ್ಟೋ (Zepto) ನಂತಹ ಕಂಪನಿಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರು (ಡೆಲಿವರಿ ಬಾಯ್ಸ್) ಇಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಮುಷ್ಕರದ ಹಿನ್ನ

26 Jan 2026 8:45 am
ರೈಲಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಬಗ್ಗೆ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಲಿ: ಬಸವರಾಜ ರಾಯರೆಡ್ಡಿ

ಕೊಪ್ಪಳ: ರೈಲಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಲಿ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಯಲಬುರ್ಗಾ ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡ

26 Jan 2026 8:32 am
BREAKING : ರಾಜ್ಯದಲ್ಲಿ ಮತ್ತೊಂದು ಭೀಕರ  ಅಪಘಾತ : ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ  ಮೂವರು ಸಾವು.!

ತುಮಕೂರು : ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಬಳಿ ನಡೆದಿದೆ. ತುಮಕೂರು ತಾಲೂಕಿನ ನೆಲಹಾಳ್ ಬಳಿ ರಾಷ್ಟ್ರ

26 Jan 2026 8:23 am
RBI : ಇನ್ಮುಂದೆ ಯಾವಾಗ ಬೇಕಾದರೂ ನಿಮ್ಮ ಸಾಲ ಮರುಪಾವತಿಸಬಹುದು.. ಯಾವುದೇ ದಂಡವಿಲ್ಲ!

ಬ್ಯಾಂಕಿನಲ್ಲಿ ಸಾಲ ಪಡೆಯುವುದು ಎಷ್ಟು ಕಷ್ಟವೋ, ಆ ಸಾಲವನ್ನು ಅವಧಿಗಿಂತ ಮುಂಚಿತವಾಗಿ ತೀರಿಸುವುದು (Pre-closure) ಕೂಡ ಅಷ್ಟೇ ಕಷ್ಟವಾಗಿತ್ತು. ಕೈಯಲ್ಲಿ ಹಣವಿದ್ದರೂ, ಸಾಲದಿಂದ ಮುಕ್ತಿ ಪಡೆಯೋಣ ಎಂದರೆ ಬ್ಯಾಂಕುಗಳು ವಿಧಿಸುತ್ತಿದ್

26 Jan 2026 8:09 am
ಪ್ರಿಯಕರನಿಗೆ ಬೆತ್ತಲೆ ಫೋಟೋ ಕಳಿಸಿದ ಯುವತಿಗೆ ಬ್ಲಾಕ್ ಮೇಲ್

ಬೆಂಗಳೂರು: ಯುವತಿಯ ಖಾಸಗಿ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ ಘಟನೆ ನಡೆದಿದೆ. 19 ವರ್ಷದ ಯುವತಿ ನೀಡಿದ ದೂರಿನ ಅನ್ವಯ ಕೇಂದ್ರ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

26 Jan 2026 8:01 am
GOOD NEWS: ಕೆಪಿಎಸ್ ಶಾಲೆಗಳಿಗೆ ದೈಹಿಕ, ಸಂಗೀತ, ಕಲಾ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ ಮಾಹಿತಿ

ಶಿವಮೊಗ್ಗ: ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಶಾಲೆಗಳಿಗೆ ದೈಹಿಕ ಶಿಕ್ಷಕರು ಸಂಗೀತ ಶಿಕ್ಷಕರ ಜೊತೆಗೆ ಕಲಾ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಭಾನುವಾ

26 Jan 2026 7:46 am
‘ಕ್ರಾಫ್ಸ್ಟ್ ಆಫ್ ಮಲ್ನಾಡ್’ ವೆಬ್ ಸೈಟ್ ಗೆ ಸಚಿವ ಮಧು ಬಂಗಾರಪ್ಪ ಚಾಲನೆ

ಶಿವಮೊಗ್ಗ : ಸ್ವಸಹಾಯ ಗುಂಪುಗಳ ಮಹಿಳೆಯರು, ಕುಶಲಕರ್ಮಿಗಳು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಲೆಗೆ ಉತ್ತೇಜನ ನೀಡಿ, ಬೆಳೆಸಬೇಕು ಹಾಗೂ ನಮ್ಮ ಈ ಕಲೆ-ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂದ

26 Jan 2026 7:45 am
70ರ ಹರೆಯದ ವಿನೋದ್ ಶರ್ಮಾ ಈಗ ಇಂಟರ್ನೆಟ್ ಹೀರೋ ಕೇವಲ 72 ಗಂಟೆಗಳಲ್ಲಿ 3 ಕೋಟಿ ವ್ಯೂಸ್

ಲಕ್ನೋ: ಸೋಷಿಯಲ್ ಮೀಡಿಯಾ ಅಂದ್ರೆ ಬರೀ ಅದ್ದೂರಿ ಎಡಿಟಿಂಗ್, ಟ್ರೆಂಡಿಂಗ್ ಮ್ಯೂಸಿಕ್ ಅಬ್ಬರ ಅಂದುಕೊಂಡಿದ್ದೀರಾ? ಹಾಗಾದ್ರೆ ಈ ‘ದಾದಾ ಜಿ’ ಕಥೆ ಕೇಳಿ ನೀವು ಬೆರಗಾಗೋದು ಗ್ಯಾರಂಟಿ ಕಲಿಕೆಗೆ ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದ

26 Jan 2026 7:43 am
BREAKING : ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ವಾಹನ ಸಂಚಾರ ನಿರ್ಬಂಧ.!

ಬೆಂಗಳೂರು : ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಈ ಕುರಿತು ಬೆಂಗಳೂರಿನ ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ದಿನಾಂಕ: 26/01/2026 ರಂದು ಬೆಳಗ್ಗೆ 09-00 ಗಂಟೆಗೆ

26 Jan 2026 7:38 am
ಶಾಂತಿ ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ಆರೋಪ ಪುನೀತ್ ಕೆರೆಹಳ್ಳಿ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಬಾಂಗ್ಲಾದೇಶದ ಅಕ್ರಮ ವಲಸಿಗರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆಗೆ ಮತ್ತು ಕೋಮು ಸೌಹಾರ್ದಕೆ ಧಕ್ಕೆ ತಂದ ಆರೋಪದ ಮೇಲೆ ರಾಷ್ಟ್ರ ರಕ್ಷಣೆ ಪಡೆ ಮುಖಂಡ ಪುನೀತ್

26 Jan 2026 7:35 am
ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ: ಕರ್ತವ್ಯಪಥದಲ್ಲಿ ಸೇನಾ ಶಕ್ತಿ ಅನಾವರಣ

ನವದೆಹಲಿ: ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಭಾರತದ 77ನೇ ಗಣರಾಜ್ಯೋತ್ಸವಕ್ಕೆ ದೆಹಲಿಯ ಕರ್ತವ್ಯಪಥ ಸಜ್ಜಾಗಿದ್ದು, ಆಕರ್ಷಕ ಪಥ ಸಂಚಲನ, ರಾಜ್ಯಗಳ ಚಿತ್ರ ಮೆರವಣಿಗೆ ನಡೆಯಲಿದೆ. ದೇಶವಿದೇಶಗಳ 10,000ಕ್ಕೂ ಅಧಿಕ ವಿಶೇ

26 Jan 2026 7:17 am
ಭಾರತದ ಮೊದಲ ಗಣರಾಜ್ಯೋತ್ಸವಕ್ಕೆ ಖರ್ಚಾಗಿದ್ದು ಕೇವಲ 11 ಸಾವಿರ ಇಂದಿನ ವೆಚ್ಚ ಕೇಳಿದ್ರೆ ಶಾಕ್ ಆಗ್ತೀರಾ

ಭಾರತ ಇಂದು ತನ್ನ 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಸಾಗುತ್ತಿರುವ ಭವ್ಯ ಮಿಲಿಟರಿ ಪರೇಡ್, ದೇಶದ ರಕ್ಷಣಾ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಜಗತ್ತಿನೆದುರು ಅನಾವರಣಗೊಳಿಸುತ್ತ

26 Jan 2026 7:13 am
ರಾಷ್ಟ್ರೀಯ ಹೆದ್ದಾರಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕಾಮಗಾರಿ: ಸಂಸದ ರಾಜಶೇಖರ ಹಿಟ್ನಾಳ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕಾಮಗಾರಿಗಳಾಗುತ್ತಿವೆ ಎಂದು ಕೊಪ್ಪಳ ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು. ಅವ

26 Jan 2026 6:48 am
BREAKING: ಗಣರಾಜ್ಯೋತ್ಸವಕ್ಕೆ ಮುನ್ನ ಭರ್ಜರಿ ಬೇಟೆ: ರಾಜಸ್ಥಾನದಲ್ಲಿ ಬರೋಬ್ಬರಿ 10 ಟನ್ ಅಮೋನಿಯಂ ನೈಟ್ರೇಟ್, ಇತರ ಸ್ಫೋಟಕ ವಸ್ತು ವಶಕ್ಕೆ: ಓರ್ವ ಅರೆಸ್ಟ್

ಜೈಪುರ: ನಾಗೌರ್ ಪೊಲೀಸರು ಶನಿವಾರ ತಡರಾತ್ರಿ ಒಂದು ತೋಟದ ಮನೆಯ ಮೇಲೆ ದಾಳಿ ನಡೆಸಿ ಸುಮಾರು 10,000 ಕೆಜಿ ಅಮೋನಿಯಂ ನೈಟ್ರೇಟ್ ಮತ್ತು ಸ್ಫೋಟಕಗಳನ್ನು ತಯಾರಿಸಲು ಬಳಸುವ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಸಂಗ್ರಹಣ

26 Jan 2026 6:21 am
BREAKING: ಬಿಸಿಸಿಐ ಮಾಜಿ ಅಧ್ಯಕ್ಷ ಐ.ಎಸ್. ಬಿಂದ್ರಾ ವಿಧಿವಶ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ(BCCI) ಮಾಜಿ ಅಧ್ಯಕ್ಷ ಇಂದರ್ಜಿತ್ ಸಿಂಗ್(IS) ಬಿಂದ್ರಾ ಅವರು ಭಾನುವಾರ ನವದೆಹಲಿಯಲ್ಲಿ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರಭಾವಶಾಲಿ ಆಡಳಿತಗಾರ

26 Jan 2026 6:11 am
‘ಪದ್ಮ ಭೂಷಣ’, ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ರಾಜ್ಯದ ಸಾಧಕರಿಗೆ ಸಿಎಂ ಸಿದ್ಧರಾಮುಯ್ಯ ಅಭಿನಂದನೆ

ಬೆಂಗಳೂರು: ಗಣರಾಜ್ಯೋತ್ಸವ ಮುನ್ನ ದಿನದಂದು ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ರಾಜ್ಯದ 9 ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶತಾವಧಾನಿ ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟ

26 Jan 2026 5:52 am
ಗಗನಯಾತ್ರಿ ಶುಭಾಂಶು ಶುಕ್ಲಾಗೆ ‘ಅಶೋಕ ಚಕ್ರ’, ಕರ್ನಲ್ ಸೋಫಿಯಾ ಖುರೇಷಿಗೆ ವಿಶಿಷ್ಟ ಸೇವಾ ಪದಕ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರು ಮರಣೋತ್ತರ ಗೌರವಗಳು ಸೇರಿದಂತೆ ಸಶಸ್ತ್ರ ಪಡೆಗಳ 70 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ನೀಡಲು ಅನುಮೋದನೆ ನೀಡಿದ್ದಾರೆ. ಗಣರಾಜ್ಯೋತ್ಸವದ ಮುನ್ನಾದಿನದಂದು ಪ್ರಶಸ್ತಿ

26 Jan 2026 5:38 am
ಅಧಿವೇಶನದಲ್ಲಿ ಅವಹೇಳನಕಾರಿ ಹೇಳಿಕೆ: ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ ದೂರು

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಸಚಿವ ಬೈರತಿ ಸುರೇಶ್ ವಿರುದ್ಧ ಶಾಸಕ ಎಸ್. ಸುರೇಶ್ ಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡರು ವಿಧಾನಸೌಧ ಪೊಲ

25 Jan 2026 9:48 pm
ರಾಜ್ಯದ 8 ಮಂದಿ ಸೇರಿ 131 ಸಾಧಕರಿಗೆ ‘ಪದ್ಮ’ ಪ್ರಶಸ್ತಿ ಘೋಷಣೆ: ಇಲ್ಲಿದೆ ಸಂಪೂರ್ಣ ಪಟ್ಟಿ

ನವದೆಹಲಿ: ಭಾರತದ ಅತ್ಯಂತ ಪ್ರತಿಷ್ಠಿತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೊಡುಗೆಗಳನ್ನು ನೀಡಿದ ಸಾಧಕರ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಗೃಹ

25 Jan 2026 9:02 pm
BREAKING: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಮೈಸೂರು: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಹೆಚ್.ಮಠದ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ನೇಣು ಬಿಗಿದುಕೊಂಡು ಮೂವರು ಆತ್ಮಹತ್ಯೆ ಮಾಡಿಕ

25 Jan 2026 8:47 pm
ನಿಂತಿದ್ದ ಕಾರ್ ಗೆ ಲಾರಿ ಡಿಕ್ಕಿ: ದಂಪತಿ ಸಾವು

ಬೆಳಗಾವಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೂಗನೊಳ್ಳಿ ಸಮೀಪ ನಿಂತಿದ್ದ ಕಾರ್ ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದು ದಂಪತಿ ಮೃತಪಟ್ಟಿದ್ದಾರೆ. ಕೊಲ್ಲಾಪುರ ಮೂಲದ ಜಿಗರ್ ನಾಕ್ರಾನಿ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.

25 Jan 2026 8:13 pm
ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು

ಶಿವಮೊಗ್ಗ: ಆಕಸ್ಮಿಕ ಬೆಂಕಿಯಿಂದಾಗಿ ಖಾಸಗಿ ಬಸ್ ಹೊತ್ತಿ ಉರಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಕ್ಷೇತ್ರದ ಬಳಿ ನಡೆದಿದೆ. ಅದೃಷ್ಟವಶಾತ್ ಖಾಸಗಿ ಬಸ್ ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ ಸಿಗಂದೂರು ಸ

25 Jan 2026 7:48 pm