SENSEX
NIFTY
GOLD
USD/INR

Weather

34    C
... ...View News by News Source
ಸೂರತ್ ನಂತರ ಮತ್ತೊಂದು ಮುಖಭಂಗ : ನಾಮಪತ್ರ ಹಿಂದಕ್ಕೆ ಪಡೆದು ಕಾಂಗ್ರೆಸ್ ಅನ್ನು ತ್ರಿಶಂಕು ಮಾಡಿದ ಅಭ್ಯರ್ಥಿ

Indore Congress Candidate Withdrawn Nomination : ಮಧ್ಯ ಪ್ರದೇಶದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. ಆ ಮೂಲಕ, ಕಾಂಗ್ರೆಸ್ ಪಾರ್ಟಿಗೆ ತೀವ್

29 Apr 2024 2:38 pm
ಮಸೀದಿಯಲ್ಲಿ ಮಕ್ಕಳ ಎದುರಲ್ಲೇ ಮೌಲ್ವಿಯನ್ನು ಬಡಿದು ಕೊಂದ ಹಂತಕರು: ರಾಜಸ್ಥಾನದಲ್ಲಿ ಶಾಕಿಂಗ್ ಘಟನೆ

Maulvi Beaten To Death Inside Mosque In Rajasthan: ಇದು ನಿಜಕ್ಕೂ ಕೋಮು ಸೂಕ್ಷ್ಮ ಪ್ರಸಂಗ. ರಾತ್ರಿ ವೇಳೆ ಮಸೀದಿ ಒಳಗೆ ಮಲಗಿ ನಿದ್ರಿಸುತ್ತಿದ್ದ ಮೌಲ್ವಿಯನ್ನು ಮೂವರು ಮುಸುಕುಧಾರಿ ಆಗಂತುಕರು ಬಡಿದು ಕೊಂದಿದ್ದಾರೆ. ಮಸೀದಿಯಲ್ಲಿದ್ದ ಮಕ್ಕಳ ಎದುರಲ್ಲೇ ಮ

29 Apr 2024 2:27 pm
ಪ್ರಜ್ವಲ್ ರೇವಣ್ಣನ ಕರ್ಮಕಾಂಡವನ್ನು ಶೆಟ್ಟರ್ ಏಕೆ ಖಂಡಿಸುತ್ತಿಲ್ಲ? ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೊ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಿಐಡಿ ಹೆಚ್ಚುವರಿ ಡಿಜಿಪಿ ಬಿಜಯ್‌ ಕುಮಾರ್‌ ಸಿಂಗ್‌ ನೇತೃತ್ವದ ಎಸ್‌ಐಟ

29 Apr 2024 2:24 pm
ಮೀಸಲಾತಿ ಕುರಿತು ಅಮಿತ್ ಶಾ ಹೇಳಿಕೆಯ ತಿರುಚಿದ ವಿಡಿಯೋ: ಎಫ್‌ಐಆರ್ ದಾಖಲು

Doctored Video of Amit Shah: ಎಸ್‌ಸಿ, ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸಲಾಗುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು ಎನ್ನಲಾದ ವಿಡಿಯೋ ವಿವಾದ ಸೃಷ್ಟಿಸಿದೆ. ಈ ಸಂಬಂಧ ಗೃಹ ಸಚಿವಾಲಯ

29 Apr 2024 2:15 pm
ಸುಳ್ಳು ಹೇಳೋದ್ರಲ್ಲಿ ವಿಶ್ವಗುರು ಬಸನಗೌಡ ಪಾಟೀಲ್ ಯತ್ನಾಳ: ತನ್ವೀರ್ ಸೇಠ್ ಟಾಂಗ್

ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಟೀಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ತನ್ವೀರ್ ಸೇಠ್, ಸುಳ್ಳು ಹೇಳುವುದರಲ್ಲಿ ಯತ್ನಾಳ್ ಅವರು ವಿಶ್ವಗುರು ಎಂದು ವ್ಯಂ

29 Apr 2024 2:05 pm
ಹಸಿರು ಸಿರಿಯಲಿ ಶ್ವೇತ ಪುಷ್ಪ; ಕಾಫಿ ಬೆಳೆಗಾರರ ಕೈ ಹಿಡಿದ ಅಶ್ವಿನಿ ಮಳೆ

ಮಳೆ ತಡವಾಗಿ ಬಂದರೂ ಮಲೆನಾಡಿನ ಎಲ್ಲಕಡೆ ಉತ್ತಮವಾಗಿ ಬಿದ್ದಿದೆ. ಹೀಗಾಗಿ ಎಲ್ಲಕಾಫಿ ತೋಟಗಳು ಹಸಿರು ಬಟ್ಟೆ ಮೇಲೆ ಮೊಸರು ಚೆಲ್ಲಿದಂತೆ ಭಾಸವಾಗುತ್ತಿವೆ. ಹೂವಿನ ಜತೆಗೆ ನಾರು ಸ್ವರ್ಗ ಸೇರಿತು ಎಂಬಂತೆ ಕಾಫಿ ತೋಟಗಳಲ್ಲಿ ಮಿಶ್ರ

29 Apr 2024 2:03 pm
ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ತಾಪಮಾನ; ಹೀಟ್‌ವೇವ್‌ ಸ್ಟ್ರೋಕ್ ಎಚ್ಚರಿಕೆ

ಹಾವೇರಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಗರಿಷ್ಠ 40 ಡಿ.ಸೆ.ವರೆಗೂ ತಾಪಮಾನ ಏರಿಕೆ ಕಂಡಿದ್ದು, ಜನ ಬಸವಳಿದಿದ್ದಾರೆ. ಮಧ್ಯಾಹ್ಯ 12 ಗಂಟೆಯ ನಂತರ ಮನೆಯಿಂದ ಹೊರ ಬರುವುದೇ ಕಷ್ಟಸಾಧ್ಯವಾಗಿದೆ. ಈ ಸಮಯದಲ್ಲಿ ಹೀಟ್‌ವೇವ್‌ (ಶಾಖದ ಹ

29 Apr 2024 1:22 pm
ಮತ ಚಲಾಯಿಸಿದ ಕೂಡಲೇ ವಿದೇಶಕ್ಕೆ ಪರಾರಿಯಾದ್ರಾ ಪ್ರಜ್ವಲ್ ರೇವಣ್ಣ? ಅವರೀಗ ಎಲ್ಲಿದ್ದಾರೆ?

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಈಗಾಗಲೇ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ನಾಯಕಿ ಪ್ರಿಯ

29 Apr 2024 1:02 pm
ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ತಂಡ ಪ್ರಕಟ - ಕೇನ್ ವಿಲಿಯಮ್ಸನ್‌ ನಾಯಕ!

ICC T20 World Cup 2024: ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆಯೋಜನೆ ಆಗಲಿದೆ. ಈ ಸಲುವಾಗಿ ಅಮರಾಭ್ಯಾಸ ನಡೆಸುತ್ತಿರುವ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ಎದುರು 5

29 Apr 2024 12:57 pm
ಮೋದಿ ವಿರುದ್ದ ಸಿದ್ದರಾಮಯ್ಯ ಯಾಕಿಷ್ಟು ಅಗ್ರೆಸ್ಸೀವ್‌, ಅನಿವಾರ್ಯತೆಗೆ ಬಿದ್ದರೇ ಸಿಎಂ?

CM Siddaramaiah Aggressive With PM Modi : ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಚುನಾವಣೆಯ ವೇಳೆ ಹಿಂದಿಗಿಂತ ತುಂಬಾ ಆಕ್ರಮಣಕಾರಿಯಾಗಿ ವಿಪಕ್ಷಗಳ ವಿರುದ್ದ ತಿರುಗಿ ಬೀಳುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶದ ಅ

29 Apr 2024 12:39 pm
ಸಿಎಂ ಸಿದ್ದರಾಮಯ್ಯ ತಮ್ಮ ಜೀವನದಲ್ಲಿ ಇದುವರೆಗೂ ಒಂದು ನಿಜ ಹೇಳಿಲ್ಲ - ವಿ. ಸೋಮಣ್ಣ

ಸಿಎಂ ಸಿದ್ದರಾಮಯ್ಯನವರು ಜೀವನದಲ್ಲಿ ಒಂದೇ ಒಂದು ನಿಜ ಹೇಳಿಲ್ಲ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ. ಸೋಮಣ್ಣ ತಿಳಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಪ್

29 Apr 2024 12:28 pm
ಇಂದಾದರೂ ಸತ್ಯ ಮಾತನಾಡಿ, ಕನ್ನಡಿಗರಿಗೆ ಮಾಡಿರುವ ಅನ್ಯಾಯಕ್ಕೆ ಉತ್ತರ ಕೊಡಿ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆಗಳೇನು?

ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವಿನ ಅನುದಾನ ವಿಚಾರವಾಗಿ ನಡೆಯುತ್ತಿರುವ ಫೈಟ್ ಸೋಮವಾರವೂ ಮುಂದುವರಿದಿದೆ. ಇದೀಗ ಯುಪಿಎ ಮತ್ತು ಎನ್ ಡಿಎ ಸರ್ಕಾರಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನಗಳ ವಿಚಾ

29 Apr 2024 12:28 pm
ಕೆಲವರು ಪೆನ್ ಡ್ರೈವ್ ಎಕ್ಸ್ ಪರ್ಟ್ಸ್ ಗಳಿದ್ದಾರೆ, ಎಲ್ಲ ಗೊತ್ತಾಗಲಿದೆ: ಕುಮಾರಸ್ವಾಮಿ ಹೀಗೆ ಹೇಳಿದ್ದು ಯಾರಿಗೆ?

ಶಿವಮೊಗ್ಗ: ರಾಜ್ಯದಲ್ಲಿ‌ ಕೆಲವರು ಪೆನ್ ಡ್ರೈವ್ ಎಕ್ಸ್ ಪರ್ಟ್ಸ್ ಗಳಿದ್ದಾರೆ. ಅದೆಲ್ಲ ಗೊತ್ತಾಗಲಿದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪರೋಕ

29 Apr 2024 11:46 am
ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ: ಸಂತ್ರಸ್ತರಿಗೆ ನೆರವಾದ ಹೆಮ್ಮೆಯ ದುಬೈ ಕನ್ನಡ ಸಂಘ

Dubai Rain Aftermath: ಏಪ್ರಿಲ್ 15 ರಂದು ಶತಮಾನದಲ್ಲೇ ಕಂಡು ಕೇಳರಿಯದಷ್ಟು ಭಾರೀ ಮಳೆ ಹಾಗೂ ಪ್ರವಾಹಕ್ಕೆ ಸಾಕ್ಷಿಯಾದ ದುಬೈನಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡ ಜೊತೆಯಲ್ಲೇ ದುಬೈನಲ್ಲಿ ಇರುವ ನಿವಾಸಿಗಳು ಕೂಡಾ ಪರಸ್ಪ

29 Apr 2024 11:32 am
ಚಿಕ್ಕೋಡಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಸಮಬಲದ ಹೋರಾಟ; ಜೊಲ್ಲೆ Vs ಜಾರಕಿಹೊಳಿ ಫ್ಯಾಮಿಲಿ ಫೈಟ್‌ನಲ್ಲಿ ಗೆಲ್ಲೋರು ಯಾರು?

Chikkodi Lok Sabha Constituency : ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕರ್ನಾಟಕ ತಯಾರಾಗುತ್ತಿದ್ದು, 14 ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಅದರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರವೂ ಪ್ರಮುಖವಾಗಿದ್ದು, ಒಂದು ಕಾಲದ ಕಾಂಗ್ರೆಸ

29 Apr 2024 10:31 am
ಉಡುಪಿ ನಗರಕ್ಕೆ ನೀರುಣಿಸುವ ಬಜೆ ಡ್ಯಾಂ: 15 ದಿನಗಳಿಗಷ್ಟೇ ನೀರು!

ಬಜೆ ಡ್ಯಾಂನಲ್ಲಿ ಮುಂದಿನ 15-20 ದಿನಗಳಿಗೆ ಸಾಕಾಗುವಷ್ಟು ಮಾತ್ರವೇ ನೀರಿನ ಸಂಗ್ರಹವಿದೆ. ಕಳೆದ 10 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಸ್ವಲ್ಪ ಮಟ್ಟಿನ ಅನುಕೂಲವಾಗಿದ್ದು, ಮೇ ಎರಡನೇ ವಾರದೊಳಗೆ ಮಳೆ ಬಾರದೇ ಹೋದರೆ ರೇಶನಿಂಗ್‌ ಮಾಡ

29 Apr 2024 10:22 am
ವಿಲ್ ಜಾಕ್ಸ್ ಸ್ಫೋಟಕ ಶತಕಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ!

Virat Kohli Huge praised on Will Jacks: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ‌ ಯುವ ಸ್ಫೋಟಕ ಆಟಗಾರ ವಿಲ್ ಜ್ಯಾಕ್ಸ್ ಅವರನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ.‌ ಭಾನುವಾರ ಗುಜರಾತ್ ಟೈಟನ್ಸ್ ನೀಡಿದ 201 ರನ್ ಗಳ ಗು

29 Apr 2024 10:16 am
ಪುಟ್ಟರಾಜು ಎಂಬ ರೈತನಿಗೆ 1 ಲಕ್ಷ ರೂ. ಮೌಲ್ಯದ ಮೇವನ್ನು ಉಚಿತವಾಗಿ ವಿತರಿಸಿದ ನಟ ವಿನೋದ್‌ ರಾಜ್‌

ನಟ ವಿನೋದ್ ರಾಜ್ ಅವರು ಮಂಡ್ಯ ಜಿಲ್ಲೆಯ ಕೆಆರ್ ಪುರಂ ತಾಲೂಕಿನ ಸಿಂಧಘಟ್ಟ ಎಂಬ ಗ್ರಾಮದ ರೈತರೊಬ್ಬರಿಗೆ ಉಚಿತವಾಗಿ ಮೇವು ವಿತರಣೆ ಮಾಡಿದ್ದಾರೆ. ತಮ್ಮ ಜಾನುವಾರುಗಳಿಗೆ ಮೇವು ಕೊಳ್ಳಲಾಗದೇ ಕಷ್ಟ ಪಡುತ್ತಿದ್ದ ಅವರ ಬಗ್ಗೆ ಕೇಳಿ

29 Apr 2024 10:14 am
ತೆಲಂಗಾಣದಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲುವ 5 ಕ್ಷೇತ್ರಗಳನ್ನು ಪಟ್ಟಿ ಮಾಡಿದ ಸಿಎಂ ರೇವಂತ್ ರೆಡ್ಡಿ !

5 Seats Where BJP Can Win in Telangana : ಚಂದ್ರಶೇಖರ ರಾವ್ ಅವರ ಬಿಆರ್‌ಎಸ್‌ ಪಕ್ಷ, ಬಿಜೆಪಿಯಿಂದ ಸುಪಾರಿ ತೆಗೆದುಕೊಂಡಿದೆ. ಹಾಗಾಗಿ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ ಎಂದು ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರ

29 Apr 2024 10:10 am
ಪ್ರಜ್ವಲ್ ರೇವಣ್ಣನ ಆ 'ಪುರಾಣ'ವನ್ನು ಗೂಗಲ್ ಅಪ್ಡೇಟ್ ಮಾಡಿಕೊಂಡಿದ್ದು ಹೀಗೆ..

Prajwal Revanna Allegation : ರಾಜ್ಯದಲ್ಲಿ ಭಾರೀ ಸದ್ದನ್ನು ಮಾಡುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಕೇಸ್ ಅನ್ನು ಗೂಗಲ್ ತನ್ನ ಪೇಜ್ ನಲ್ಲಿ ಅಪ್ಡೇಟ್ ಮಾಡಿಕೊಂಡಿದೆ. ಪ್ರಜ್ವಲ್ ಸದ್ಯ ಜರ್ಮನಿಗೆ ಹಾರಿದ್ದಾರೆ

29 Apr 2024 9:15 am
ಮೀಸಲು ವ್ಯವಸ್ಥೆಗೆ ಆರ್‌ಎಸ್‌ಎಸ್‌ ಎಂದಿಗೂ ವಿರೋಧಿಯಲ್ಲ: ಮೋಹನ್ ಭಾಗವತ್ ಸ್ಪಷ್ಟನೆ

RSS Chief Mohan Bhagwat on Reservation: ಆರೆಸ್ಸೆಸ್ ಎಂದಿಗೂ ಮೀಸಲಾತಿ ವಿರೋಧಿ ಆಗಿಲ್ಲ. ಬದಲಾಗಿ ಆರಂಭದ ದಿನದಿಂದಲೂ ಮೀಸಲಾತಿಯನ್ನು ಬೆಂಬಲಿಸುತ್ತಾ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ನಕಲಿ ಎಂದು ಆರೆಸ್ಸೆಸ್ ಮುಖ

29 Apr 2024 9:03 am
ಪ್ಯಾಲೆಸ್ತೀನ್‌ಗಿಲ್ಲವೇ ವಿಶ್ವಸಂಸ್ಥೆ ಸ್ಥಾನ?: ಯುಎನ್‌ ಸದಸ್ಯತ್ವಕ್ಕೆ ಅಮೆರಿಕ ಅಡ್ಡಿ ಆಯಿತೇಕೆ?

ಇಸ್ರೇಲ್‌ ಜತೆಗಿನ ಸಂಘರ್ಷದ ನಡುವೆಯೇ ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗುವ ಅವಕಾಶ ಮತ್ತೊಮ್ಮೆ ಕೈತಪ್ಪಿ ಹೋಗಿದೆ. ಅಮೆರಿಕ ವಿಟೊ ಪವರ್‌ ಚಲಾಯಿಸಿ, ಪ್ಯಾಲೆಸ್ತೀನ್‌ಗೆ ಆಘಾತ ಉಣ್ಣಿಸಿದೆ. ಪ್ಯಾಲೆಸ

29 Apr 2024 8:47 am
ರಾಮನಗರ: ಎಲೆಕ್ಷನ್‌, ಐಪಿಎಲ್‌ ಬೆಟ್ಟಿಂಗ್‌ ದಂಧೆ ಅವ್ಯಾಹತ; ಹೆಚ್ಚಾದ ನಕಲಿ ಸಮೀಕ್ಷೆಗಳು

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ 15 ಅಭ್ಯರ್ಥಿಗಳ ಭವಿಷ್ಯ ಈಗಾಗಲೇ ಇವಿಎಂ ಸೇರಿದ್ದು, ಸ್ಟ್ರಾಂಗ್‌ ರೂಂನಲ್ಲಿ ಭದ್ರವಾಗಿದೆ. ಆದರೆ, ಕೆಲವು ಸಮೀಕ್ಷೆಗಳು ವರದಿ ಮಾತ್ರವಲ್ಲದೆ, ಗೆಲುವಿನ ಅಂತರ ಪ್ರಕಟಿಸುತ್ತಿವೆ. ಹೀಗ

29 Apr 2024 6:32 am
ಹಿರಿಯ ಬಿಜೆಪಿ ಮುಖಂಡ, ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ನಿಧನ

ಮೈಸೂರು: ಹಿರಿಯ ಬಿಜೆಪಿ ಮುಖಂಡ, ವಿ ಶ್ರೀನಿವಾಸ ಪ್ರಸಾದ್(76) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಏಪ್ರಿಲ್ 27ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂ

29 Apr 2024 6:31 am
ಕೃಷ್ಣಾ ನೀರು ಹಂಚಿಕೆಗೆ ಸಂಘರ್ಷದ ಕಿಡಿ; ರಾಜ್ಯದ ಭಾಗಕ್ಕೆ ನೀರು ಕೊಡಲು ತಕರಾರು ಏಕೆ?

ಆಂಧ್ರಪ್ರದೇಶದ ಗಡಿಭಾಗದಲ್ಲಿ ಕೃಷ್ಣಾ ನದಿಯ ನೀರು ಹರಿಯುತ್ತಿದೆ. ಕರ್ನಾಟಕಕ್ಕೆ ಕೇವಲ ಹತ್ತಾರೂ ಕಿ.ಮೀ. ದೂರದಲ್ಲಿ ನೀರು ಹರಿಯುತ್ತಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೂತು ಚರ್ಚಿಸಿ ಒಂದು ಒಮ್ಮತದ ನಿರ್ಧಾರಕ್ಕೆ ಬಂದರೆ

29 Apr 2024 6:03 am
ಕ್ರಿಕೆಟ್‌ ಆಡಿದವರಿಗೆ ಗೊತ್ತು - ಸ್ಟ್ರೈಕ್‌ ರೇಟ್‌ ಟೀಕಿಸಿದವರಿಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ!

Virat Kohli on Strike Rate Critics: ಟಿ20 ಕ್ರಿಕೆಟ್‌ನಲ್ಲಿ ಒಡಿಐ ಮಾದರಿ ಬ್ಯಾಟ್‌ ಮಾಡುತ್ತಿರುವ ವಿರಾಟ್‌ ಕೊಹ್ಲಿ ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಅಡಲು ಅರ್ಹರಲ್ಲ ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರ

29 Apr 2024 1:01 am
ಬೆಂಗಳೂರಿನಲ್ಲಿ 4 ವರ್ಷದಲ್ಲಿ 12,000 ಮರಕ್ಕೆ ಕೊಡಲಿ; ಅಂದ್ರೆ, 3 ಗಂಟೆಗೊಮ್ಮೆ ಒಂದು ಮರ ಬಲಿ!

Bengaluru 12000 Trees Fell : ಬೆಂಗಳೂರಿನಲ್ಲಿ ಕಳೆದ 4 ವರ್ಷದಲ್ಲಿ 12 ಸಾವಿರ ಮರಗಳನ್ನು ಕಡಿದು ಹಾಕಲಾಗಿದೆ. ಇದು ತಾಪಮಾನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಮೆಟ್ರೋ ಯೋಜನೆಗಾಗಿ ಅತಿ ಹೆಚ್ಚು ಮರ ಬಲಿಯಾಗಿವೆ ಎನ್ನುತ್ತಿವೆ ಅಂಕಿ ಅಂಶ. ಇಲ್ಲಿದೆ

29 Apr 2024 12:19 am
ಚೆಪಾಕ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಸದ್ದಡಗಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌!

Chennai Super Kings vs Sunrisers Hyderabad Match Highlights: ಅಧಿಕಾರಯುತ ಪ್ರದರ್ಶನ ನೀಡಿದ ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 17ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 46ನೇ ಪಂದ್ಯದಲ್ಲಿ ಅಪಾಯಕಾರಿ ಸನ್‌ರೈಸರ್ಸ್ ಹೈದರಾಬಾದ್‌

29 Apr 2024 12:06 am
​ಪ್ರಿಯಕರನ ಜತೆ 'ಅಗ್ನಿಸಾಕ್ಷಿ' ಧಾರಾವಾಹಿ ಶೋಭಾ ಶೆಟ್ಟಿ ಫೋಟೋಶೂಟ್ ; ಸುಂದರ ಫೋಟೋ ಇಲ್ಲಿವೆ​

​ಪ್ರಿಯಕರನ ಜತೆ 'ಅಗ್ನಿಸಾಕ್ಷಿ' ಧಾರಾವಾಹಿ ಶೋಭಾ ಶೆಟ್ಟಿ ಫೋಟೋಶೂಟ್ ; ಸುಂದರ ಫೋಟೋ ಇಲ್ಲಿವೆ​

28 Apr 2024 11:23 pm
​ಪಕ್ಕಾ ಅಯ್ಯಂಗಾರ್ ಸ್ಟೈಲ್‌ನಲ್ಲಿ ಮದುವೆಯಾದ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋ ಆಲ್ಬಮ್ ನೋಡಿ!​

​ಪಕ್ಕಾ ಅಯ್ಯಂಗಾರ್ ಸ್ಟೈಲ್‌ನಲ್ಲಿ ಮದುವೆಯಾದ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋ ಆಲ್ಬಮ್ ನೋಡಿ!​

28 Apr 2024 10:02 pm
’ ನಿಮಗೆ ಸ್ಥಳೀಯ ಸಂಸದರು ಬೇಕಾ, ಹೊರಗಿನವರು ಬೇಕಾ? ಮನೆಯ ಮಗ ಬೇಕಾ, ಬೀಗರು ಬೇಕಾ ’?

DK Shivakumar Election Speech : ನಿಮ್ಮ ಊರಿನ ವಿದ್ಯಾವಂತ, ಪ್ರಜ್ಞಾವಂತ ಯುವಕ ನಿಮ್ಮ ಸೇವೆಗೆ ಮುಂದಾಗಿದ್ದಾನೆ. ಬೀಗರು ಮನೆಗೆ ಬಂದು ಹೋಗುವವರು. ಹೀಗಾಗಿ ನೀವು ನಿಮ್ಮ ಮನೆ ಮಗ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಆಶೀರ್ವಾದ ಮಾಡಬೇಕು ಎಂದು ಡಿಕೆ

28 Apr 2024 9:29 pm
ಬೆಂಗಳೂರಿನಲ್ಲಿ 1931 ರ ಬಳಿಕ 2ನೇ ಅತಿ ಹೆಚ್ಚು ತಾಪಮಾನ ಭಾನುವಾರ ದಾಖಲು! ಜನ ಫುಲ್‌ ಸುಸ್ತು; ಎಷ್ಟು ಡಿಗ್ರಿ ಇತ್ತು?

Bengaluru Recorded Highest Temperature : ಬೆಂಗಳೂರಿನಲ್ಲಿ ಕಳೆ 94 ವರ್ಷಗಳಲ್ಲಿಯೇ 2ನೇ ಅತಿ ಹೆಚ್ಚು ತಾಪಮಾನ ದಾಖಲೆಯಾಗಿದೆ. ಜನ ಬಿಸಿಲ ಧಗೆಗೆ ಹೈರಾಣಾಗಿದ್ದಾರೆ. 1931 ರಲ್ಲಿ ಎಷ್ಟಿತ್ತು ತಾಪಮಾನ? ಕಳೆದ ಒಂದು ವಾರದಿಂದ ಎಷ್ಟಿದೆ ತಾಪಮಾನ? ಇಲ್ಲಿದೆ ಬೆಂಗ

28 Apr 2024 9:15 pm
2014ರ ಬಳಿಕ ದಿಲ್ಲಿಯಲ್ಲಿ ದಲ್ಲಾಳಿಗಳ ದುಕಾನ್ ಬಂದ್: ಹೊಸಪೇಟೆಯಲ್ಲಿ ಪ್ರಧಾನಿ ಮೋದಿ ಲೇವಡಿ

PM Modi Slams Congress: ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಮೂಲಕ ನೀವೂ ಗಳಿಸಿ, ನಾವೂ ಗಳಿಸುತ್ತೇವೆ ಅಂತ‌ ಲೆಕ್ಕಾ ಹಾಕಿದೆ. ಆದರೆ, ಬಿಜೆಪಿಯ ಧೃಡ ಸರಕಾರ ಇಂತಹ ಜನರಿಗೆ ದೊಡ್ಡ ಸಂದೇಶ ನೀಡುತ್ತಿದೆ. ಕಾಂಗ್ರೆಸ್ ನವರಿಗೆ ಈ ಸರಕಾರ ಬಾಗುವುದಿಲ್ಲ

28 Apr 2024 8:49 pm
ನಮ್ಮ ಮೆಟ್ರೋ ಕಾಮಗಾರಿಯಿಂದ 5 ವರ್ಷ ಬಂದ್‌ ಆಗಿದ್ದ ಕಾಮರಾಜ ರಸ್ತೆಯ ಒಂದು ಬದಿ ಸಂಚಾರಕ್ಕೆ ಶೀಘ್ರ ಮುಕ್ತ

Bengaluru Kamaraj Road Open Soon For Traffic : ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿಯಿಂದ ಎಂಜಿ ರಸ್ತೆಯ ಪಕ್ಕದ ಕಾಮರಾಜ ರಸ್ತೆಯಲ್ಲಿ ಕಳೆದ 5 ವರ್ಷ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಈ ಮಾರ್ಗದ ಒಂದು ಬದಿಯನ್ನು ತೆರೆಯಲಾಗುತ್ತಿದೆ. ಈ ಬಗ್ಗೆ ಮ

28 Apr 2024 8:22 pm
ಗೃಹಲಕ್ಷ್ಮಿ ಹಣ ಕೂಡಿಟ್ಟು ಮೊಬೈಲ್‌ ಖರೀದಿಸಿದ ಮಹಿಳೆ; ಸ್ಕ್ರೀನ್‌ನಲ್ಲಿ ಸಿಎಂ ಪೋಟೋ- ಸಾರ್ಥಕವಾಯ್ತೆಂದ ಸಿದ್ದರಾಮಯ್ಯ

Woman Bought Mobile In Gruhalakshmi Money : ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟು ಮಹಿಳೆಯೊಬ್ಬರು ಹೊಸ ಮೊಬೈಲ್‌ ಖರೀದಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನೆಯು ಹಲವು ಮಹಿಳೆಯರಿಗೆ ಅನುಕೂಲ ಮ

28 Apr 2024 7:35 pm
ಪಾಕ್ ದೋಣಿಯಲ್ಲಿ ಭಾರತಕ್ಕೆ ತರುತ್ತಿದ್ದ 600 ಕೋಟಿ ರೂ. ಮೌಲ್ಯದ 86 ಕೆಜಿ ಡ್ರಗ್ಸ್ ವಶ!

Drugs Seized In Pakistan Boat: ಖಚಿತ ಬೇಹುಗಾರಿಕಾ ಮಾಹಿತಿ ಲಭ್ಯವಾದ ಕೂಡಲೇ ಕರಾವಳಿ ರಕ್ಷಣಾ ಪಡೆ ತನ್ನ ಹಲವು ಯುದ್ಧ ನೌಕೆಗಳು, ಹಡಗುಗಳು ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಅಖಾಡಕ್ಕೆ ಇಳಿಸಿತ್ತು. ಸಮುದ್ರದಲ್ಲಿ ಸಮಗ್ರ ಶೋಧ ಕಾರ್ಯ ನಡೆಯಿತು. ಈ

28 Apr 2024 7:29 pm
ಮಗನ ನಂತ್ರ ಅಪ್ಪನ ವಿರುದ್ಧವೂ ದೂರು: ಎಚ್‌ಡಿ ರೇವಣ್ಣ ಎ1 ಆರೋಪಿ, ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್‌!

Prajwal Revanna sex scandal: ಅಶ್ಲೀಲ ವಿಡಿಯೋಗಳನ್ನು ಒಳಗೊಂಡಿರುವ ಪೆನ್‌ ಡ್ರೈವ್‌ ಹಾಸನದಲ್ಲಿ ಸದ್ದು ಮಾಡಿದ್ದು, ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರು ವಿದೇಶಕ್ಕೆ ಪರಾರಿಯಾದ ನಂತರ ಪ

28 Apr 2024 7:24 pm
ಟಿ20 ವಿಶ್ವಕಪ್‌ಗೆ ತಮ್ಮ ಆಯ್ಕೆಯ ಬಲಿಷ್ಠ ಭಾರತ ತಂಡ ಕಟ್ಟಿದ ವಸೀಮ್ ಜಾಫರ್!

Wasim Jaffer Names India T20 World Cup Squad: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆಯೋಜನೆ ಆಗಲಿದೆ. ಜೂನ್ 1ರಿಂದ 29ರವರೆಗೆ ಬಹುನಿರೀಕ್ಷಿತ ಟೂರ್ನಿ ನಡೆಯಲಿದ್ದು, ಈ ಸಲುವಾಗಿ

28 Apr 2024 7:19 pm
ಶಾಹಿದ್‌ ಅಫ್ರಿದಿ ಮಾದರಿ ಭಾರತೀಯ ಬ್ಯಾಟರ್‌ ಹೆಸರಿಸಿದ ನವಜೋತ್ ಸಿಂಗ್ ಸಿಧು!

Indian Premier League: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹಲವು ಯುವ ಆಟಗಾರರ ಉದಯವಾಗಿದೆ. ಅದರಲ್ಲೂ ಟೂರ್ನಿಯಲ್ಲಿ ಈ ಬಾರಿ ಹೊಸ ಮ್ಯಾಚ್‌ ಫಿನಿಷರ್‌ಗಳು ಮೂಡಿಬಂದಿದ್ದಾರೆ. ಪಂಜಾಬ್‌ ಕಿಂ

28 Apr 2024 6:24 pm
ಗಂಗಾವತಿ: ಖಾವಿ ಕಲ್ಯಾಣ ಮಾಡಲು ಹೊರಟಿದ್ದಾರೆ 'ಪ್ರಹಾಪ್ರಭು', ನಮಗೆ ಬೇಕಿದೆ ಕಾಯಕ ಕಲ್ಯಾಣ- ನಟ ಪ್ರಕಾಶ್‌ ರೈ

Prakash Raj in Gangavathi: ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲರಾಗಿದ್ದಾರೆ. ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ನಟ ಪ್ರಕಾಶ್‌ ರೈ ಗಂಗಾವತಿಯಲ್ಲಿ ಹೇಳಿದರು. ಮೋದಿ ಅವರು ಕಾಯಕದ ಕಲ್ಯಾಣವನ್ನು ರೂಪ

28 Apr 2024 6:05 pm
ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಕಾಣದ ಕೈಗಳ ಕೃತ್ಯ: ಮಾಜಿ ಶಾಸಕ ನರೇಂದ್ರ

Congress Reaction On Poll Booth Vandalised: ಚಾಮರಾಜನಗರದ ಕಾಡಂಚಿನ ಕುಗ್ರಾಮದ ಜನರು ಮೂಲ ಸೌಕರ್ಯಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೂಂಡು ಬಂದಿದ್ದಾರೆ. ಇಲ್ಲಿನ ಜನರಿಗೆ ಇದೀಗ ತಾನೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಗ್ರಾಮದಲ್ಲ

28 Apr 2024 5:59 pm
ಚಿಕ್ಕಮಗಳೂರು: ದತ್ತಪೀಠ - ಮಾಣಿಕ್ಯಾಧಾರ ಮಾರ್ಗದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಬಸ್‌!

Dattapeeth Bus Accident : ಶಿರಾದಿಂದ ಮುಳ್ಳಯ್ಯನಗಿರಿ ಪ್ರವಾಸ ಹೊರಟಿದ್ದ ಬಸ್‌ ಅಪಘಾತಕ್ಕೀಡಾಗಿದೆ. ದತ್ತಪೀಠದ ಸಮೀಪದ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್‌ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಬಸ್‌ ಚಾಲಕನ ನಿಯಂತ್ರಣ ತಪ್ಪಿದ ಹಿನ್ನ

28 Apr 2024 5:52 pm
Live Score | GT vs RCB : ಆರ್‌ಸಿಬಿಗೆ 201 ರನ್‌ಗಳ ಗುರಿ!

Gujarat Titans (GT) vs Royal Challengers Bengaluru (RCB) Match Live Scorecard: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್‌ ಟಿಕೆಟ್‌ ಪಡೆಯಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸುವ ಸ್ಥಿತಿಯಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ

28 Apr 2024 5:44 pm
Fact Check: ಪ್ರಧಾನಿಯಾಗಿ ರಾಹುಲ್ ಗಾಂಧಿ ಪ್ರಮಾಣವಚನ! ವೈರಲ್ ವಿಡಿಯೋ ಅಸಲಿಯತ್ತೇನು?

Fact Check On Rahul Gandhi Viral Video: ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಯಾವುದು ಅಸಲಿ, ಯಾವುದು ನಕಲಿ ಅನ್ನೋದೇ ಗೊತ್ತಾಗಲ್ಲ. ರಾಹುಲ್ ಗಾಂಧಿ ಅವರು ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.

28 Apr 2024 5:41 pm
ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೇಂದ್ರದಷ್ಟೇ ಅನುದಾನ ಬಿಡುಗಡೆ ಮಾಡಲಿ: ಬೊಮ್ಮಾಯಿ ಸವಾಲು

ಕೇಂದ್ರ ಸರ್ಕಾರ ನೀಡಿರುವ ಬರ ಪರಿಹಾರ ಕಡಿಮೆ ಆಯಿತು ಎಂದು ಆರೋಪಿಸಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಸರ್ಕಾರಕ್ಕೆ ನಿಜಕ್

28 Apr 2024 5:33 pm
ಬೆಂಗಳೂರು- ತುಮಕೂರು ಮೆಟ್ರೋ; ಕಾರ್ಯಸಾಧ್ಯತಾ ವರದಿ ಸಲ್ಲಿಸಲು ಮುಂದೆ ಬಂದ 8 ಸಂಸ್ಥೆಗಳು; ಎಲ್ಲೆಲ್ಲಿ ನಿಲ್ದಾಣ?

Bengaluru Tumakuru Metro : ನಮ್ಮ ಮೆಟ್ರೋ ರಾಜಧಾನಿ ಬೆಂಗಳೂರಿನಿಂದ ತುಮಕೂರಿ ವಿಸ್ತರಣೆಯಾಗಲಿದೆ. ಈ ಬಗ್ಗೆ ಕಾರ್ಯ ಸಾಧ್ಯತಾ ವರದಿಯನ್ನು ಸಿದ್ಧಪಡೆಸಲು 8 ಸಂಸ್ಥೆಗಳು ಮುಂದೆ ಬಂದಿವೆ. ಈ ಮಾರ್ಗದಲ್ಲಿ ಎಷ್ಟು ನಿಲ್ದಾಣಗಳನ್ನು ಉದ್ದೇಶಿಸಲಾಗಿ

28 Apr 2024 4:39 pm
ಮನಮೋಹನ್ ಸಿಂಗ್ ಸರ್ಕಾರಕ್ಕಿಂತಾ ಮೋದಿ ಸರ್ಕಾರ ಅತ್ಯಧಿಕ ಬರ ಪರಿಹಾರ ಕೊಟ್ಟಿದೆ: ಆರ್. ಅಶೋಕ್

R Ashok On Central Drought Relief: ಪ್ರಧಾನಿ ಮೋದಿ ತಾರತಮ್ಯ ಮಾಡದೆ ಪರಿಹಾರ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಇದನ್ನು ಲೂಟಿ ಮಾಡಬಾರದು. ಇದನ್ನು ಬಿಜೆಪಿ ಕಾವಲುಗಾರರಂತೆ ಕಾಯಲಿದೆ. ಡಿಬಿಟಿ ಮೂಲಕ ರೈತರಿಗೆ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದ

28 Apr 2024 4:30 pm
ಕೋರ್ಟ್‌ ಉಗಿದ ಮೇಲೆ 3000 ಕೋಟಿ ರೂ. ಬಿಡುಗಡೆ; ಬರ ಪರಿಹಾರ ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನಲ್ಲ- ಡಿಕೆ ಶಿವಕುಮಾರ್

DK Shivakumar Slams Central Government : ಕೇಂದ್ರ ಸರ್ಕಾರದಿಂದ ರಾಜ್ಯ ಬಿಡುಗಡೆಯಾಗಿರುವ ಬರ ಪರಿಹಾರದ ಬಗ್ಗೆ ಡಿಕೆ ಶಿವಕುಮಾರ್‌ ಕಿಡಿಕಾರಿದ್ದಾರೆ. 50 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಕೇವಲ 3000 ಕೋಟಿ ರೂ. ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರ

28 Apr 2024 4:28 pm
ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಉಪ್ಪು ತಿಂದವನು ನೀರು ಕುಡಿಯಲೇ ಬೇಕು! -ಎಚ್‌ಡಿ ಕುಮಾರಸ್ವಾಮಿ

Prajwal Revanna sex scandal: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗಾಗಿ ರಾಜ್ಯ ಸರಕಾರವು ಎಸ್‌ಐಟಿ ರಚನೆ ಮಾಡಿದೆ. ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ವಿಡಿಯೋಗಳ ಬಗ್ಗೆ ಮಾಧ್ಯಮಗಳಲ್ಲಿ

28 Apr 2024 4:11 pm
ಯಪ್ಪಾ ಯಾವ ಮಟ್ಟದ ಸುಳ್ಳು ಸೃಷ್ಟಿ ಮಾಡ್ತಾರಲ್ಲಾ ನಾಚ್ಕೆನೂ ಆಗಲ್ವಾ?: ಮೋದಿ ಬೆಳಗಾವಿ ಭಾಷಣಕ್ಕೆ ಸಿದ್ದು ಟೀಕೆ

ರಾಜ್ಯದ ಎರಡನೇ ಹಂತದ ಚುನಾವಣೆ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಉತ್ತರ ಕರ್ನಾಟಕದಲ್ಲಿ ಓಡಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಬೆಳಗಾವಿಯಲ್

28 Apr 2024 3:51 pm
ಖರ್ಗೆ ತಾವು ಮಾಡಿದ ಅಭಿವೃದ್ಧಿ ಮೇಲೆ ಮತ ಕೇಳಲಿ, ಬ್ಲ್ಯಾಕ್ ಮೇಲ್ ಮಾಡುವುದು ಬೇಡ: ಪ್ರಹ್ಲಾದ ಜೋಶಿ

ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಏಪ್ರಿಲಾ 24ರಂದು ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾವನಾತ್ಮಕವಾಗಿ ಮಾತನಾಡಿದ್ದರು. ನೀವು ಕಾಂಗ್ರಸ್ ಗೆ ವೋಟ್ ಹಾಕಲು ಬಾರದಿದ್ದರೆ, ನನ

28 Apr 2024 3:10 pm
ಬಿಸಿಲನ್ನು ಲೆಕ್ಕಿಸದೇ ಬೀನ್ಸ್ ಬೆಳೆದು ಗೆದ್ದ ಸಕಲೇಶಪುರದ ಯುವ ರೈತ!

ರಾಜ್ಯದಲ್ಲಿ ಕಳೆದ ಬಾರಿ ಕೈಕೊಟ್ಟ ಮುಂಗಾರಿನಿಂದ ಭೀಕರ ಬರಗಾಲ ಎದುರಾಗಿದೆ. ರೈತರು ಆಕಾಶದತ್ತ ಮುಖ ಮಾಡಿ‌ ಕೂರುವಂತೆ ಮಾಡಿದೆ. ಬೆಳೆ ಬೆಳೆಯಲು ನೀರಿನ ಕೊರತೆ ಒಂದೆಡೆಯಾದರೆ, ಕೈಗೆ ಸಿಕ್ಕ ಬೆಳೆಯನ್ನೂ ಉಳಿಸಿಕೊಳ್ಳಲು ಪರದಾಡುತ

28 Apr 2024 3:09 pm
PM Modi in Sirsi: ಶಿರಸಿಯಲ್ಲಿ ಪ್ರಧಾನಿ ಮೋದಿಗೆ ನವಿಲುಗರಿಯ ಕಿರೀಟ, ಮಾರಿಕಾಂಬಾ ಮೂರ್ತಿಯ ಉಡುಗೊರೆ

Modi campaign in Uttara Kannada: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಮೋದಿ ವೇದಿಕೆಗೆ ಬರುತ್ತಿದ್ದಂತೆ ಮೋದಿ...ಮೋದಿ...ಘೋಷಣೆಗಳು ಮುಗಿಲು ಮುಟ್ಟಿದವು.

28 Apr 2024 2:22 pm
ಕಾಂಗ್ರೆಸ್ ಗೆ ಕಡಿಮೆ ಸ್ಥಾನ ಬಂದರೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ: ಗಾಲಿ ಜನಾರ್ದನ ರೆಡ್ಡಿ

ಸಚಿವ ಶಿವರಾಜ ತಂಗಡಗಿ ಅವರಿಗೆ ನಾನು ಕಪಾಳ ಮೋಕ್ಷ ಮಾಡಲು ಒಂದು ಸೆಕೆಂಡ್‌ ಸಾಕು,’’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕಿಡಿಕಾರಿದರು. ‘ತಂಗಡಗಿಯವರು ತಮ್ಮ ಬಾಯಿ ಭದ್ರವಾಗಿ ಇಟ್ಟುಕೊಂಡು ಮಾತನಾಡಬೇಕಿತ್ತು. ಹಗುರವ

28 Apr 2024 2:19 pm
ರೊಬಸ್ಟಾ ಕಾಫಿಗೆ ದಾಖಲೆ ಬೆಲೆ: ವ್ಯಾಪಾರಿಗಳಿಗೆ ಬಂಪರ್

Robusta Coffee Price: ಜಾಗತಿಕ ಮಟ್ಟದಲ್ಲಿ ರೊಬಸ್ಟಾ ಕಾಫಿ ಉತ್ಪಾದನೆ ಕುಸಿತ ಕಂಡಿದೆ. ಇದರಿಂದ ಬೆಲೆ ಏರಿಕೆಯಾಗುತ್ತಿದ್ದು, ರಾಜ್ಯದ ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿದೆ. ಈ ವರ್ಷದ ರೊಬಸ್ಟಾ ಕಾಫಿ ಸಾರ್ವಕಾಲಿಕ ದಾಖಲೆ ದರ ತಲುಪಿದೆ. ಇದರ ಲಾ

28 Apr 2024 1:57 pm
ನಿಲ್ಲದ ದೌರ್ಜನ್ಯ; ವಸತಿ ಶಾಲೆಗಳಲ್ಲೇ ಹೆಚ್ಚು ಪೋಕ್ಸೊ ಕೇಸ್‌ ದಾಖಲು

ಪ್ರವೇಶ ಪರೀಕ್ಷೆ ಪಾಸ್‌ ಮಾಡಿ ವಸತಿ ಶಾಲೆ ಸೇರುವ ಮಕ್ಕಳ ಮೇಲೆ ಕೆಲ ಶಿಕ್ಷಕರು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಕಷ್ಟು ವರದಿಗಳಾಗಿವೆ. ಹೆಚ್ಚಿನ ಅಂಕ ನೀಡುವುದು, ಪರೀಕ್ಷೆ ಪಾಸ್‌ ಮಾಡಿಸುವುದು, ಬಡ ಮಕ್ಕಳಿಗೆ ಉನ್ನತ ಶಿಕ

28 Apr 2024 1:56 pm
Fact Check: EVM ಯಂತ್ರ ಸಕ್ರಿಯಗೊಳಿಸದ ಚುನಾವಣಾಧಿಕಾರಿಗಳು? ವೈರಲ್ ಆಡಿಯೋ ಸತ್ಯಾಂಶವೇನು?

Fact Check On Viral Audo On EVM: ಏಪ್ರಿಲ್ 26 ಶುಕ್ರವಾರ ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದ ವೇಳೆ ಆಡಿಯೋ ಒಂದು ವೈರಲ್ ಆಗಿತ್ತು. ಮತಗಟ್ಟೆ ಅಧಿಕಾರಿಗಳು ಮತ ಯಂತ್ರವನ್ನೇ ಸಕ್ರಿಯ ಮಾಡಿರಲಿಲ್ಲ ಎಂದು ಆರೋಪಿಸಿ ಮಾಡಲಾಗಿದ್ದ ವೈರಲ್ ಆ

28 Apr 2024 1:47 pm
ಉತ್ತರ ಕೊಡಿ ಮೋದಿ!: ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಕೇಳಿರುವ ಪ್ರಶ್ನೆಗಳೇನು?

ಪಿತ್ರಾರ್ಜಿತ ಆಸ್ತಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯತ್ಷ ಸ್ಯಾಮ್ ಪಿತ್ರೋಡಾ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಆಕ

28 Apr 2024 1:38 pm
ಸುಳ್ಳಿನ ಪಾಠ ಕಲಿಯಲು ಪ್ರತಾಪ್ ಸಿಂಹ ಮನೆಗೆ ಹೋಗಿ ಭೇಟಿಯಾಗುವೆ : ಎಂ. ಲಕ್ಷ್ಮಣ್, ಕಾಂಗ್ರೆಸ್ ಅಭ್ಯರ್ಥಿ

Pratap Simha Vs M Lakshman : ಚುನಾವಣೆ ಮುಗಿದ ನಂತರವೂ ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ನಡುವಿನ ವಾಕ್ಸಮರ ಮುಂದುವರಿದಿದೆ. ಪ್ರತಾಪ್ ಅವರನ್ನು ಭೇಟಿಯಾಗಿ, ಅವರಿಗೊಂದು ಹಾರಹಾಕಿ, ಸುಳ್ಳಿನ ಪಾಠ ಕಲಿಯಲು ಅ

28 Apr 2024 1:17 pm
Centre allows Onion Export: 6 ದೇಶಗಳಿಗೆ ಭಾರತದ ಈರುಳ್ಳಿ, ಮಹಾರಾಷ್ಟ್ರದ ರೈತರಲ್ಲಿ ಮಂದಹಾಸ!

Maharashtra onion cultivators: ಒಂದು ಕಡೆ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಕಸರತ್ತು ನಡೆಯುತ್ತಿವೆ. ಈ ಮಧ್ಯೆಯ ಬೇಸಿಗೆಯ ಬಿಸಿಯ ಜೊತೆಗೆ ಬರವೂ ಆವರಿಸಿದ್ದು, ಬೆಳೆಯಲ್ಲೂ ಕುಸಿತ ಕಂಡಿದೆ. ತರಕಾರಿ ದರದಲ್ಲಿ ಈಗಾಗಲೇ ಹೆ

28 Apr 2024 1:15 pm
ಬಿಸಿಲಿಗೆ ತತ್ತರ; ದೇವರೇ ಮಳೆ ಸುರಿಸಪ್ಪಾ ಅಂತಿದ್ದಾರೆ ವಿಜಯನಗರ ಮಂದಿ!

ವಿಜಯನಗರದಲ್ಲಿ ಬಿಸಿಲ ಝಳ ಹೆಚ್ಚಾಗಿದೆ. ಫ್ಯಾನ್‌, ಎಸಿ, ಕೂಲರ್‌ ಇಲ್ಲದೇ ಮನೆಯಲ್ಲಿ ಇರುವುದೇ ಅಸಾಧ್ಯ ಎಂಬಂತಾಗಿದೆ. ಬೆಳಗಿನಿಂದ ರಾತ್ರಿವರೆಗೂ ಇವುಗಳ ಅವಶ್ಯಕತೆ ಅತಿ ಮುಖ್ಯವೆನಿಸಿದೆ. ಫ್ಯಾನ್‌ ಗಾಳಿಯಿಂದ ತಂಪು ಎನಿಸಿದ ಅ

28 Apr 2024 12:56 pm
ಕಾಂಗ್ರೆಸಿಗರೇ ನಿಮ್ಮಿಂದ ಆಗದಿದ್ದರೆ ಬಿಟ್ಟು ಮನೇಗೆ ನಡೀರಿ: ಪ್ರಧಾನಿ ಮೋದಿ ಹೀಗೆ ಹೇಳಿದ್ದು ಯಾಕೆ?

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಆಸ್ತಿ ಮರುಹಂಚಿಕೆ ಹೇಳಿಕೆಯನ್ನು ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲೂ ಕೈ ಪಡೆ ವಿರುದ್ಧ ವಾಗ್ದಾಳಿ ನಡಸಿದ್ದಾರೆ

28 Apr 2024 12:31 pm
Lok Sabha Election 2024: ಮೈಸೂರಿನಲ್ಲಿ ಮತದಾನ ಹೆಚ್ಚಳವಾಗದಿರಲು ಕಾರಣವೇನು?

ಮೈಸೂರಿನಲ್ಲಿ ಈ ಬಾರಿ ಶೇ.70.62ರಷ್ಟು ಮತದಾನವಾಗಿದೆ. ಮತದಾನ ಹೆಚ್ಚಿಸಲು ಸ್ವೀಪ್ ಸಮಿತಿ ​​​ ಸಾಕಷ್ಟು ಚಟುವಟಿಕೆಗಳನ್ನು ನಡೆಸಿತ್ತು. ಆದರೆ, ಯಾವುದೂ ಮತದಾರರು ಮತಕೇಂದ್ರಕ್ಕೆ ಬಂದು ವೋಟು ಮಾಡಲು ಸಹಕಾರಿಯಾಗಿಲ್ಲ. ಮುಖ್ಯವಾಗಿ

28 Apr 2024 12:13 pm
ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದಾಖಲೆ ಸಲ್ಲಿಸಲು ವಿಫಲ : ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

BJP Candidate Nomination Rejected : ನೋ ಡ್ಯೂ ಸರ್ಟಿಫಿಕೇಟ್ ನೀಡದ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಇದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ದ್ವೇಷದ ರಾಜಕಾರಣ ಎಂದು ಬಿಜೆಪಿ ಆರೋಪಿಸಿದೆ.

28 Apr 2024 12:01 pm
76 ರನ್ ಸಿಡಿಸಿ ಕೊಹ್ಲಿ ಇರುವ ಎಲೈಟ್ ಗುಂಪಿಗೆ ಸೇರಿದ ಕನ್ನಡಿಗ ಕೆಎಲ್ ರಾಹುಲ್!

KL Rahul joins Virat Kohli in elite club: 2024ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್, ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ , ಸ್ಫೋಟಕ 76 ರನ್ ಸಿಡಿಸಿದರು. ಆ ಮೂಲಕ ಐಪಿ

28 Apr 2024 11:09 am
ಚಳ್ಳಕೆರೆ: ಇಲ್ಲಿನ ಜನರು ಮೂರು ದಶಕ ಕಾದಿದ್ದಕ್ಕೆ ಮೂರು ಬವಣೆಗೆ ಸಿಕ್ತು ಮುಕ್ತಿ!

ವಿವಿ ಸಾಗರ ಜಲಾಶಯದಿಂದ ಆಂಧ್ರದ ಬೋರನ ತಿಪ್ಪೆ ಡ್ಯಾಂ ನಡುವೆ 150 ಕಿ.ಮೀ. ಅಂತರವಿದ್ದು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿವಿ ಸಾಗರಕ್ಕೆ ಹರಿಸುವ 2 ಟಿಎಂಸಿ ನೀರಿನಲ್ಲಿ 0.25 ಟಿಎಂಸಿ ನೀರನ್ನು ಚಳ್ಳಕೆರೆ ತಾಲೂಕಿನ ಕುಡಿವ ನೀರಿಗೆ ಬಳ

28 Apr 2024 11:03 am
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ಕೆಎಲ್ ರಾಹುಲ್!

KL Rahul on LSG VS RR Match: ವಿಶ್ವದ ಅತ್ಯಂತ ಐಷಾರಾಮಿ ಟಿ20 ಫ್ರಾಂಚೈಸಿ ಲೀಗ್ ನ ಹದಿನೇಳನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡವು ನಾಲ್ಕನೇ ಸೋಲು ಅನುಭವಿಸಿದೆ. ಶನಿವಾರ ಲಖನೌದ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂ

28 Apr 2024 10:47 am
’ ಅಖಂಡ ಕರ್ನಾಟಕದ ಸಮಗ್ರತೆಯನ್ನು ಮರೆತರೆ ರಾಜಕಾರಣಿಗಳಿಗೆ ಪಾಠ ಕಲಿಸಬೇಕಾಗುತ್ತದೆ’

Ettinahole Project : 2015 ರಲ್ಲಿ ಚದಲಪುರ ಕ್ರಾಸನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸಿದ ಅನಿರ್ದಿಷ್ಟಾವಧಿ ಧರಣಿ ವೇದಿಕೆಗೆ ಬಂದಾಗಲೇ ಸದರಿ ವರದಿಯ ಎಲ್ಲಾ ದಾಖಲೆಗಳನ್ನು ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ MB ಪಾಟೀಲರ ಹಸ್ತಾಂತರಿಸ

28 Apr 2024 10:34 am
ಹೊಳೆನರಸೀಪುರ: ಬರದಲ್ಲೂ ರೈತನ ಕೈ ಹಿಡಿದ ಸೇವಂತಿಗೆ, ಭರ್ಜರಿ ಲಾಭ!

ಮಳೆಯ ಅಭಾವದಿಂದ ರಾಜ್ಯಾದ್ಯಂತ ತೀವ್ರ ಬರಗಾಲ ಆವರಿಸಿದ್ದು, ರೈತಾಪಿ ವರ್ಗದವರು ತತ್ತರಿಸಿ ಹೋಗಿದ್ದಾರೆ. ಒಂದು ಕಡೆ ನೀರಿಲ್ಲದೇ ಒಣಗುತ್ತಿರುವ ಬೆಳೆ, ಇನ್ನೊಂದು ಕಡೆ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಂತ

28 Apr 2024 10:17 am
ಅಮೆರಿಕ ಕಂಪೆನಿಗೆ ಉಡುಪಿ ಮೂಲದ ಕಾರ್ತಿಕ್ ರಾವ್ ಸಿಇಒ

Contentful Company CEO Karthik Rau: ಅಮೆರಿಕದ ಕಂಟೆಂಟ್‌ಫುಲ್ ಎಂಬ ಕಂಪೆನಿಯ ಸಿಇಒ ಆಗಿ ಉಡುಪಿ ಮೂಲದ ಕಾರ್ತಿಕ್ ರಾವ್ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಉಡುಪಿ ತಾಲೂಕು ಅಲೆವೂರು ಮೂಲದವರಾದ ಅಮೆರಿಕ ನಿವಾಸಿ ದಿವಂಗತ ಡಾ. ಸುಬ್ರಹ್ಮಣ್ಯ ರಾವ್ ಅವರ ಮ

28 Apr 2024 10:15 am
Lok Sabha Election 2024: ಮತದಾನದಲ್ಲಿ ದಾಖಲೆ; ಇಂಡಿಯಾದಲ್ಲಿ ಮಂಡ್ಯದ್ದೇ ಚರ್ಚೆ!

ರಾಜಕೀಯ ಜಿದ್ದಾಜಿದ್ದಿನ ಕಣವಾಗಿದ್ದ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿನಡೆದ ಚುನಾವಣೆಯಲ್ಲಿಶೇ 69.56ರಷ್ಟು ಮತದಾನವಾಗಿದ್ದು, ಹೈವೋಲ್ಟೇಜ್‌ ಕ್ಷೇತ್ರ ಮಂಡ್ಯದಲ್ಲಿಮತದಾನ ಪ್ರಮಾಣವು ದಾಖಲೆ ಬರೆದಿದೆ. ಮ

28 Apr 2024 9:02 am
ಪತ್ನಿ ಕೊಲೆಯ ಕಥೆ ಕಟ್ಟಿ ಪೊಲೀಸರನ್ನೇ ಬೇಸ್ತು ಬೀಳಿಸಿದ ಕೂಡ್ಲಿಗಿಯ ಮದ್ಯವ್ಯಸನಿ!

Man Dupes Police With Fake Murder: ನಡೆದ ಘಟನೆಯನ್ನು ನಡೆದಿಲ್ಲ ಎಂಬಂತೆ ಪೊಲೀಸರ ಮುಂದೆ ಕಟ್ಟು ಕಥೆ ಹೇಳಿ ಅವರ ದಿಕ್ಕು ತಪ್ಪಿಸುವ ಚಾಲಾಕಿಗಳಿದ್ದಾರೆ. ಆದರೆ ನಡೆಯದ ಅಪರಾಧದ ಬಗ್ಗೆ ಪೊಲೀಸರಿಗೆ ಕಥೆ ಹೇಳಿ ಅವರನ್ನೇ ಬೇಸ್ತುಬೀಳಿಸಿದ ಘಟನೆ ವಿಜಯ

28 Apr 2024 8:44 am
ಮತದಾನ ಮುಗಿದ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿ ಅಭ್ಯರ್ಥಿಗಳು; ಓದಿನಲ್ಲಿ ತಲ್ಲೀನರಾದ ಎಚ್‌ಡಿಕೆ

‘ಜನಮತ ಹಬ್ಬ’ ಯಶಸ್ವಿ ಬೆನ್ನಲ್ಲೇ ‘ಮತ ಭವಿಷ್ಯ’ ದ ಲೆಕ್ಕಾಚಾರ ಶುರುವಾಗಿದೆ. ಅಭ್ಯರ್ಥಿಗಳು, ನಾಯಕರು ತುಸು ರಿಲ್ಯಾಕ್ಸ್‌ ಮೂಡಿಗೆ ಜಾರಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಮಂಡ್ಯ ಜೆಡಿಎಸ್ ಅಭ್ಯರ್ಥಿ ಎಚ್‌ಡ

28 Apr 2024 8:02 am
ಲವ್‌ ಜಿಹಾದಿ ಮಾನಸಿಕತೆ ಕಿತ್ತೊಗೆಯಬೇಕು: ಹುಬ್ಬಳ್ಳಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆ

Neha Hiremath Murder Case: ನಾಡಿನ ಹಿಂದೂ ಹೆಣ್ಣಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಜಿಹಾದಿ ನಡೆಸುವ ಮಾನಸಿಕತೆಯ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದ

28 Apr 2024 7:53 am
ಬೆಂಗಳೂರು ಗ್ರಾಮಾಂತರದತ್ತ ಈಗ ಎಲ್ಲರ ಚಿತ್ತ; ಸೋಲು ಗೆಲುವಿನ ಲೆಕ್ಕಾಚಾರದತ್ತ !

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌, ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಇವರಿಬ್ಬರಲ್ಲಿ ಗೆಲ್ಲೋರ್ಯಾರು? ಸೋಲೋರ್ಯಾರು? ಯಾವ ಊರಿನ ಮತಗಟ್ಟೆಯಲ್ಲಿ ಯಾರಿಗೆ ಎಷ್ಟು ಮತ ಬಂದಿದೆ ಎಂಬ ಚರ್ಚೆಗಳು ಜ

28 Apr 2024 7:26 am
ಲೋಕಸಭೆಯ 2ನೇ ಹಂತದ ಚುನಾವಣೆ: 13 ಹಿರಿಯ ಸಚಿವರಿಗೆ ಹೆಚ್ಚುವರಿ ಟಾಸ್ಕ್‌ ನೀಡಿದ ಕಾಂಗ್ರೆಸ್

Lok Sabha Elections 2024: ಲೋಕಸಭೆ ಚುನಾವಣೆಯ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮುಗಿದ ಬಳಿಕ ರಾಜ್ಯದ ಉತ್ತರ ಭಾಗದಲ್ಲಿನ ಉಳಿದ 14 ಲೋಕಸಭೆ ಕ್ಷೇತ್ರಗಳತ್ತ ಎಲ್ಲರ ಗಮನ ನೆಟ್ಟಿದೆ. ಮೇ 7ರಂದು ನಡೆಯಲಿರುವ ಚುನಾವಣೆಗೆ ತೀವ್ರ ಸ್ವರೂಪದ ಪ್ರಚಾ

28 Apr 2024 6:42 am
ಚುನಾವಣೆ ದಿನವೇ ಸಂಚಾರ ದಟ್ಟಣೆ: ಪ್ರವಾಸಿಗರ ಪ್ರವಾಹಕ್ಕೆ ಗೋಕರ್ಣ ತತ್ತರ

Tourists in Gokarna on Election Day: ಚುನಾವಣೆ ಬಂದರೆ ಅದೊಂದು ರಜೆ ಎಂದೇ ಭಾವಿಸಿ ಪ್ರವಾಸಕ್ಕೆ ತೆರಳುವ ಜನರ ಸಂಖ್ಯೆ ಅಧಿಕ. ಶುಕ್ರವಾರ ನಡೆದ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಗೋಕರ್ಣ, ಶೃಂಗೇರಿಯಂತಹ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು ಜನ ದಟ್ಟ

28 Apr 2024 6:10 am
ಉತ್ತರ ಕನ್ನಡದಲ್ಲಿ ಈಗ ನರೇಂದ್ರ ಮೋದಿ ವರ್ಸಸ್‌ ಸಿದ್ದರಾಮಯ್ಯ

Lok Sabha Elections 2024: ಕರ್ನಾಟಕದ ದಕ್ಷಿಣ ಭಾಗದಲ್ಲಿನ ಚುನಾವಣಾ ಕಾವು ತಣ್ಣಗಾಗಿದೆ. ಈಗ ನಾಯಕರ ಗಮನ ಉತ್ತರ ಭಾಗದತ್ತ ವರ್ಗಾವಣೆಯಾಗಿದೆ. ಮೇ 7ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬೃಹತ್ ಸಮಾವೇಶಗಳ ಮೂಲಕ ಪ

28 Apr 2024 5:50 am
ಮತದಾನ ಪ್ರಮಾಣ ಕೊಂಚ ಇಳಿಕೆ: ದಕ್ಷಿಣ ಕನ್ನಡದಲ್ಲಿ 'ಗ್ಯಾರಂಟಿ' ಕಿಂಗ್‌ಮೇಕರ್‌ !

Lok Sabha Elections 2024: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 77.56ರಷ್ಟು ಮತದಾನವಾಗಿದೆ. 2019ರ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ 0.34ರಷ್ಟು ಕುಸಿತವಾಗಿದೆ. ಮತದಾನದ ಪ್ರಮಾಣವನ್ನು ಮುಂದಿಟ್ಟುಕೊಂಡು ಬಿಜ

28 Apr 2024 5:04 am
ಹಾಸನ ಎನ್ ಡಿಎ ಅಭ್ಯರ್ಥಿಯ ಹಗರಣ ತನಿಖೆಗಾಗಿ ವಿಶೇಷ ತನಿಖಾ ತಂಡ ರಚನೆ: ಸಿಎಂ ಸಿದ್ದರಾಮಯ್ಯ

ಹಾಸನದಲ್ಲಿ ಇತ್ತೀಚೆಗೆ ಬಹಿರಂಗವಾಗಿದ್ದ ಲೈಂಗಿಕ ಹಗರಣದ ತನಿಖೆಯನ್ನು ವಿಸೇಶ ತನಿಖಾ ತಂಡದಿಂದ (ಎಸ್ಐಟಿ) ನಡೆಸಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆಯೋಗದ ಅಧ್ಯಕ್ಷೆಯಾದ ಡಾ. ನ

27 Apr 2024 11:31 pm
ಸಂಜು-ಜುರೆಲ್‌ ಜುಗಲ್‌ಬಂದಿ, ಲಖನೌಗೆ ಸೋಲಿನ ಬರೆ ಎಳೆದ ರಾಜಸ್ಥಾನ್‌!

Rajasthan Royals vs Lucknow Super Giants Match Highlights: ಲಖನೌದ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 44ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ರಾಜಸ್ಥಾನ್‌ ರಾಯಲ್ಸ್

27 Apr 2024 11:19 pm
ನರೇಂದ್ರ ಮೋದಿಯದ್ದು ಅಭಿವೃದ್ಧಿ ಪರ ರಾಜಕೀಯ, ಓಲೈಕೆ- ತುಷ್ಟೀಕರಣ ಇಲ್ಲದ ಆಡಳಿತ : ಜೆ.ಪಿ.ನಡ್ಡಾ

ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಪರ ರಾಜಕೀಯ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಬೀದರ್ ಜಿಲ್ಲೆಯ ಹುಮ್ನಾಬಾದ್‍ನಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ, ಪ್ರಾದೇಶಿ

27 Apr 2024 10:58 pm
ಆಗದು..ಆಗದು.. ಇವರಿಬ್ಬರನ್ನು ತೃಪ್ತಿ ಪಡಿಸಲು ಮೋದಿಯಿಂದಲೂ ಸಾಧ್ಯವಾಗದು : ಎಚ್‌ಡಿಕೆ

Modi Cannot Satisfy Siddaramaiah And DK Shivakumar : ಮೊದಲ ಹಂತದ ಚುನಾವಣೆ ಮುಗಿದ ನಂತರವೂ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ನಡುವಿನ ಮಾತಿನ ಸಮರ ಮುಂದುವರಿದಿದೆ. ಅನುದಾನದ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಅವರನ್ನು ಸಮಾಧಾನ ಪಡಿಸಲು ಸಾಧ್ಯವಿಲ್

27 Apr 2024 10:04 pm
IPL 2024: 8 ರನ್‌ಗೆ ಔಟಾದರೂ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ!

Rohit Sharma Breaks Virat Kohli's IPL Record: ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಹೈಸ್ಕೋರಿಂಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 10 ರನ್‌ಗಳ ಸೋಲು ಅನುಭವಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 258 ರನ್‌ಗಳ ಗುರಿಯನ್ನ

27 Apr 2024 9:53 pm
ಕಸಬ್ ಗಲ್ಲಿಗೇಸಿರಿದ್ದ ಹಿರಿಯ ವಕೀಲ ಉಜ್ವಲ್ ನಿಕಮ್ ಈಗ ಉತ್ತರ ಮುಂಬೈನ ಬಿಜೆಪಿ ಅಭ್ಯರ್ಥಿ!

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಬದಲಾಯಿಸಿದೆ. ಅಲ್ಲಿ ಹಾಲಿ ಸಂಸದರಾದ ಪೂನಂ ಮಹಾಜನ್ ಅವರನ್ನು ಕೈ ಬಿಟ್ಟು ಅವರ ಬದಲಿಗೆ ಹಿರಿಯ ವಕೀಲರ ಉಜ್ವಲ್ ನ

27 Apr 2024 9:15 pm
ಕುಮಾರಣ್ಣನ ಜೇಬಲ್ಲಿದ್ದ ಪೆನ್‌ಡ್ರೈವ್‌ ರಹಸ್ಯ ಈಗ ಬಯಲಾಯಿತು : ಡಿ.ಕೆ. ಶಿವಕುಮಾರ್

HD Kumaraswamy's Pen Drive : ಪ್ರತೀ ಬಾರಿ ಸತ್ಯ ಬಯಲು ಮಾಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಪೆನ್ ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟು ಕೊಳ್ಳುತ್ತಿದ್ದರು. ಅದರಲ್ಲಿ ಏನಿರಬಹುದು ಎಂದು ನನಗೆ ಮೊದಲು ಗೊತ್ತಿರಲಿಲ್ಲ ಈಗ ಗೊತ್ತಾಗಿದೆ ಎಂದು ಉಪ

27 Apr 2024 9:13 pm
DC vs MI: 5 ಬಾರಿ ಚಾಂಪಿಯನ್ಸ್‌ ಮುಂಬೈಗೆ ಶಾಕ್‌ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌!

Delhi capitals vs Mumbai Indians Match Highlights: ದಿಲ್ಲಿಯ ಅರುಣ್‌ ಜೆಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 43ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ

27 Apr 2024 8:55 pm
RCB vs GT: ಗುಜರಾತ್‌ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI ವಿವರ!

RCB vs GT Match Preview: ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಕಳೆದ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುಜರಾತ್‌ ಟೈ

27 Apr 2024 7:37 pm
'ಸಂಜು ಔಟ್‌, ಪಂತ್ ಇನ್‌': ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಕಟ್ಟಿದ ಜಹೀರ್ ಖಾನ್!

Zaheer Khan on T20 world Cup Selection: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಯ ನಿಮಿತ್ತ ವಿಶ್ವಕಪ್ ವಿಜೇತ ಬೌಲರ್ ಜಹ

27 Apr 2024 6:44 pm
ಬರ ಪರಿಹಾರದಲ್ಲಿ ಕೊರತೆ - ಭಾನುವಾರದಂದು ಕಾಂಗ್ರೆಸ್ ಪುನಃ ಪ್ರತಿಭಟನೆ: ಸಿದ್ದರಾಮಯ್ಯ

ಕೇಂದ್ರದಿಂದ ಬರ ಪರಿಹಾರ ತಡವಾಗಿರುವ ಹಿನ್ನೆಲೆಯಲ್ಲಿ, ಏಪ್ರಿಲ್ 23ರಂದು ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಇದೀಗ ಕೇಂದ್ರ ಸರ್ಕಾರದಿಂದ ಬರ

27 Apr 2024 6:28 pm