SENSEX
NIFTY
GOLD
USD/INR

Weather

33    C
... ...View News by News Source
ವ್ಯವಸ್ಥೆಯ ಶುದ್ದೀಕರಣಕ್ಕೆ ಒಬ್ಬೊಬ್ಬರೇ ಸಾಕು

ಚರ್ಚಾ ವೇದಿಕೆ ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ ಚುನಾವಣಾ ಸುಧಾರಣೆಗಳನ್ನು ದೇಶದಲ್ಲಿ ಜಾರಿಗೆ ತಂದೇ ಸಿದ್ಧ ಎಂದು ಹಠಕ್ಕೆ ಬಿದ್ದು ಹೋರಾಡಿದ ಶೇಷನ್, ಜಡ್ಡುಗಟ್ಟಿದ ವ್ಯವಸ್ಥೆಯ ಶುದ್ಧೀಕರಣಕ್ಕೆ ನೂರಾರು ಜನರ ಅಗತ್ಯವಿರುವು

5 May 2024 11:53 am
ಚಿತ್ರೀಕರಣ ಬರದಿಂದ ಸಾಗುತ್ತಿದೆ

ತುಂಟರಗಾಳಿ ಸಿನಿಗನ್ನಡ ಈ ವಾರ ಬಿಡುಗಡೆ ಆಗಿರೋ ‘ಕಾಂಗರೂ’ ಸಿನಿಮಾದ ಬಗ್ಗೆ ಹೇಳೋದಾದ್ರೆ, ಸಿನಿಮಾ ನಿರೀಕ್ಷೆಗೂ ಮೀರಿ ಚೆನ್ನಾಗಿದೆ. ಆದಿತ್ಯ ಅವರನ್ನ ಕಂಡ್ರೆ ನಂಗಂತೂ ತುಂಬಾ ಭಯನಪ್ಪ. ಇನ್ನು ಚಿತ್ರದ ಕಥೆ ಏನು ಅಂತ ಗೊತ್ತಾದ ಮ

5 May 2024 11:27 am
ಕ್ರಿಪ್ಟೋ ಎಂಬ ಡಿಜಿಟಲ್‌ ಕರೆನ್ಸಿಯ ಸುತ್ತಮುತ್ತ

ದುಡ್ಡು-ಕಾಸು ಗೋಪಾಲಕೃಷ್ಣ ಭಟ್ ಬಿ. ಮೊದಲ ಕ್ರಿಪ್ಟೋ ಕರೆನ್ಸಿ ಎನಿಸಿಕೊಂಡು ಇಂದಿಗೂ ಜನಪ್ರಿಯವಾಗಿರುವ ‘ಬಿಟ್‌ಕಾಯಿನ್’ ೨೦೦೯ರಲ್ಲಿ ಸ್ಥಾಪನೆಯಾಯಿತು. ೨೦೧೫ರಲ್ಲಿ ಅಭಿವೃದ್ಧಿ ಪಡಿಸಲಾದ ‘ಎಥೆರಿಯಮ್’ ಎರಡನೇ ಕ್ರಿಪ್ಟೋ ಕರ

5 May 2024 10:39 am
ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತವೇ …

ತಿಳಿರು ತೋರಣ srivathsajoshi@yahoo.com ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದೆದುರಿಗೆ ನಾನೀಗ ನಿಂತುಕೊಂಡಿದ್ದೇನೆ ಎನ್ನುವ ಅರಿವಿನ ಅನುಭೂತಿ ಆಗುವುದಿದೆ ಯಲ್ಲ, ಅದು ನಿಜವಾಗಿಯೂ ವರ್ಣಿಸಲಸದಳ. ಬಹುಶಃ ಅಯೋಧ್ಯಾ ಎಂಬ ಹೆಸರಿನ ವಿ

5 May 2024 10:16 am
ಸೋನಿಯಾ ರಾಜಕಾರಣದ ಆರಂಭಿಕ ದಿನಗಳು ಹೇಗಿದ್ದವು ?

ಇದೇ ಅಂತರಂಗ ಸುದ್ದಿ vbhat@me.com ರಾಜೀವ್ ಗಾಂಧಿ ಹತ್ಯೆ ಬಳಿಕ, ಸೋನಿಯಾ ಗಾಂಧಿ ಮೌನಕ್ಕೆ ಜಾರಿದ್ದರು. ಆದರೂ, ಅವರು ಸಕ್ರಿಯ ರಾಜಕಾರಣಕ್ಕೆ ಬರುತ್ತಾರಾ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ ವರದಿಗಳು ಪ್ರಕಟವಾಗುತ್ತಿದ್ದವು. ಯುವ ಕಾಂಗ

5 May 2024 9:28 am
‘ನಿರೀಕ್ಷಣಾ ಜಾಮೀನು’ಅರ್ಜಿ ವಜಾ: ಹೆಚ್‌ ಡಿ ರೇವಣ್ಣ ಬಂಧನ…!

ಬೆಂಗಳೂರು: ಮಾಜಿ ಸಚಿವ ಹೆಚ್‌ ಡಿ ರೇವಣ್ಣನವರನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ‘ನಿರೀಕ್ಷಣಾ ಜಾಮೀನು’ ಅರ್ಜಿ ವಜಾ ಮಾಡಲಾಗಿದೆ. ಇದ

4 May 2024 7:04 pm
ಬಿಎಸ್‌ಎನ್‌ಎಲ್ ಅನ್ನು ತ್ಯಜಿಸಿದ 18 ದಶಲಕ್ಷ ಗ್ರಾಹಕರು

ನವದೆಹಲಿ: ಟೆಲಿಕಾಂ ಸೇವೆ ಪೂರೈಕೆದಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) 18 ದಶಲಕ್ಷದಷ್ಟು ಗ್ರಾಹಕರನ್ನು ಕಳೆದುಕೊಂಡಿದೆ. ಈಗ BSNL ಗ್ರಾಹಕರ ಸಂಖ್ಯೆ 88.06 ಮಿಲಿಯನ್ ಗೆ ಇಳಿಕೆಯಾಗಿದೆ. ಟ್ರಾಯ್ ನ ಮಾಹಿತಿಯ ಪ್ರಕಾರ,

4 May 2024 6:18 pm
ನಾಟಕದಲ್ಲಿ ಅಭಿನಯಿಸುತ್ತಿರುವಾಗಲೇ ಕುಸಿದು ಬಿದ್ದು ಕಲಾವಿದ

ಬೆಂಗಳೂರು: ಯಲಹಂಕದ ಸಾತನೂರು ಗ್ರಾಮದಲ್ಲಿ ನಾಟಕದಲ್ಲಿ ಅಭಿನಯಿಸುತ್ತಿರುವಾಗಲೇ ವೇದಿಕೆಯಲ್ಲೇ ಕುಸಿದು ಬಿದ್ದು ಕಲಾವಿದರೊಬ್ಬರು ಮೃತಪಟ್ಟಿದ್ದಾರೆ. ಎನ್.ಮುನಿಕೆಂಪಣ್ಣ (72) ಮೃತರು. ಯಲಹಂಕದ ಸಾತನೂರು ಗ್ರಾಮದಲ್ಲಿ ʼಕುರುಕ್

4 May 2024 6:06 pm
14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ

ಬೆಂಗಳೂರು: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಮತದಾನದ 48 ಗಂಟೆಗಳ ಮೊದಲು ಭಾನುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮತದಾನದ ದಿನಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಅಂತಿಮ

4 May 2024 6:00 pm
ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರಿ ಮಳೆ: 37ಮಂದಿ ಸಾವು

ರಿಯೊ ಗ್ರಾಂಡೆ ಡೊ ಸುಲ್:ಬ್ರೆಜಿಲ್‌ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ವಿವಿಧ ಅನಾಹುತಗಳಲ್ಲಿ 37ಮಂದಿ ಮೃತಪಟ್ಟಿದ್ದಾರೆ. ಮಳೆಗೆ ಕಟ್ಟಡಗಳು ಕುಸಿದಿದ್ದು, ರಸ್ತೆಗಳು ಜಲಾವೃತವಾಗ

4 May 2024 5:46 pm
ಸುಲಾವೆಸಿ ದ್ವೀಪದಲ್ಲಿ ಪ್ರವಾಹ, ಭೂಕುಸಿತ: 14 ಮಂದಿ ಸಾವು

ಜಕಾರ್ತಾ: ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ದಕ್ಷಿಣ ಸುಲಾವೆಸಿ ಪ್ರಾಂತ್ಯದ ಲುವು ಜಿಲ್ಲೆಯಲ್ಲಿ ಸುರ

4 May 2024 5:25 pm
ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟ: ಹಿರಿಯ ಪತ್ರಕರ್ತನ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಹಿರಿಯ ಪತ್ರಕರ್ತರೊಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ಮೃತ ಪತ್ರಕರ್ತನನ್ನು ಖುಜ್ದಾರ್ ಪ್ರೆಸ್ ಕ್ಲ

4 May 2024 5:15 pm
ರಾಯಲ್​ ಚಾಲೆಂಜರ್ಸ್​-ಗುಜರಾತ್​ ಟೈಟಾನ್ಸ್​ ಇಂದು ಮರುಮುಖಾಮುಖಿ

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಹಾಲಿ ರನ್ನರ್​ಅಪ್​ ಗುಜರಾತ್​ ಟೈಟಾನ್ಸ್​ ತಂಡಗಳು ಐಪಿಎಲ್​-17ರಲ್ಲಿ ಶನಿವಾರ ಮರುಮುಖಾಮುಖಿ ಆಗಲಿವೆ. ಮತದಾನದಿಂದಾಗಿ 18 ದಿನಗಳಿಂದ ತವರಿನಿಂದ ದೂರವಿದ್ದ ಆರ್​ಸಿಬಿ ಇದ

4 May 2024 4:45 pm
ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಸಾಂಗ್ಲಿ: ಸಾಂಗ್ಲಿ ಜಿಲ್ಲೆಯ ಎರಂಡೋಲಿ ಗ್ರಾಮದಲ್ಲಿರುವ ಮೈದಾನದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಶನಿವಾರ ತುರ್ತು ಭೂಸ್ಪರ್ಶ ಮಾಡಿದೆ. ತುರ್ತು ಭೂಸ್ಪರ್ಶದ ಹಿಂದಿನ ಕಾರಣವನ್ನ ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ತಾಂತ್ರಿಕ ವೈ

4 May 2024 4:25 pm
ಪ್ರಜ್ವಲ್ ರೇವಣ್ಣ ಅವರ ಸಂಸದರ ನಿವಾಸಕ್ಕೆ ಪೊಲೀಸರು ಬೀಗ..!

ಹಾಸನ: ಪೆನ್ ಡ್ರೈವ್ ವಿಚಾರವಾಗಿ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಇದೀಗ ಹಾಸನದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಸಂಸದರ ನಿವಾಸಕ್ಕೆ ಪೊಲೀಸರು ಬೀಗ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಸನದ ಆರ್ಸಿ ರಸ್ತೆಯಲ್ಲಿ

4 May 2024 3:25 pm
AICC ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತಯಾಚನೆ ಇಂದು

ದಾವಣಗೆರೆ : AICC ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕಾ ಗಾಂಧಿ ಇಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ ಅವರ ಪರವಾಗಿ ಮತಯಾಚನೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಎ ಐ ಸಿ ಸಿ ಪ

4 May 2024 3:17 pm
ಕಾಂಗ್ರೆಸ್​​ಗೆ ಶಾಕ್: ಸ್ಫರ್ಧೆಯಿಂದ ಹಿಂದೆ ಸರಿದ ಸುಚರಿತ ಮೊಹಾಂತಿ

ಪುರಿ: ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​​​​ ಅಭ್ಯರ್ಥಿ ಕಾಂಗ್ರೆಸ್​​ ಅಭ್ಯರ್ಥಿ ಸುಚರಿತ ಮೊಹಾಂತಿ ಅವರು ನಾನು ಪುರಿ ಕ್ಷೇತ್ರದಿಂದ ಸ್ವರ್ಧಿಸು ವುದಿಲ್ಲ ಎಂದು ಹೇಳಿದ್ದಾರೆ. ಪುರಿಯಲ್ಲಿ ಲೋಕಸಭೆ ಚುನಾವಣಾ ಪ್

4 May 2024 2:30 pm
ಏಕದಿನ, ಟಿ 20 ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾನೇ ಆಗ್ರಜ

ನವದೆಹಲಿ: ವಾರ್ಷಿಕ ಶ್ರೇಯಾಂಕದಲ್ಲಿ ಭಾರತವು ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಪುರುಷರ ಟೆಸ್ಟ್ ತಂಡಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭ

4 May 2024 1:13 pm
ನನಗೆ ಮತ ಹಾಕಿ ಗೆಲ್ಲಿಸಿ, ನಿಮ್ಮ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ: ಡಾ.ಪ್ರಭಾ ಮಲ್ಲಿಕಾರ್ಜುನ್

ಹರಪನಹಳ್ಳಿ: ಹರಪನಹಳ್ಳಿ ತಾಲೂಕು ಅಭಿವೃದ್ದಿಯಾಗಲು ನನಗೆ ಮತ ಹಾಕಿ ಗೆಲ್ಲಿಸಿ ನಿಮ್ಮ ಧ್ವನಿಯಾಗಿ ಅಭಿವೃದ್ದಿ ಮಾಡುತ್ತೇನೆ ಈ ಹಿಂದೆ ಲೋಕಸಭಾ ಸದಸ್ಯರಾಗಿ ಅಧಿಕಾರ ಅನುಭವಿಸಿದ ಬಿಜೆಪಿ ಸಂಸದರ ಸಾಧನೆ ಶೂನ್ಯವಾಗಿದೆ ಎಂದು ದಾ

4 May 2024 12:45 pm
ಮೆರೆಯದಿರು ಮಾನವ!

ಪ್ರಸ್ತುತ ವಿದ್ಯಾಶಂಕರ ಶರ್ಮಾ ‘ಜಗತ್ತಿನ ಎಲ್ಲ ಸಮಸ್ಯೆಗಳ ಮೂಲ ನಾನು’. ನಾನು, ನನ್ನಿಂದಲೇ ಎಲ್ಲ ಎಂಬ ಹಮ್ಮು ನಮ್ಮನ್ನು ಅಂಧರನ್ನಾಗಿ ಮಾಡಿಬಿಡಬಹುದು. ಮಾನವ ಸಂಬಂಧಗಳಾಗಲೀ, ವ್ಯವಹಾರಿಕವಾಗಿರಲಿ, ನಾನು ಎಂಬ ಅಹಂ ಭಾವ ಬಹಳಷ್ಟು

4 May 2024 11:51 am
ಆರೋಗ್ಯ ಕ್ಷೇತ್ರದಲ್ಲಿ ಧನಸಹಾಯ ವೃದ್ದಿ: ಎಲ್ಲದಕ್ಕೂ ಉತ್ತಮ

ವಿಶ್ಲೇಷಣೆ ಡಾ.ವಿನೋದ್ ಕೆ.ಪಾಲ್ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವಿಶಾಲವಾದ ಆರೋಗ್ಯ ಖಾತ್ರಿ ವ್ಯಾಪ್ತಿಯಿಂದ ಜನರಿಗೆ ದೊಡ್ಡ ಉಳಿತಾಯವಿದೆ. ಇದರ ಪ್ರಾರಂಭದಿಂದಲೂ ೬.೫ ಕೋಟಿ ಉಚಿತ ಆಸ್ಪತ್ರೆಗಳ ಮೂಲಕ, ಆ

4 May 2024 11:31 am
ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

ವಾತಾವರಣ ಡಾ.ಮುರಲೀ ಮೋಹನ್ ಚೂಂತಾರು ನಮ್ಮ ದೇಹದ ಗಾತ್ರ, ತೂಕ, ವಯಸ್ಸು, ಆರೋಗ್ಯ ಮತ್ತು ಹವಾಮಾನಕ್ಕನುಗುಣವಾಗಿ ನಾವು ನಿರಂತರವಾಗಿ ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಅಂದರೆ ದಿನಕ್ಕೆ ೩ ರಿಂದ ೪ ಲೀಟರ್‌ಗಳಷ್ಟು ಸೇ

4 May 2024 11:17 am
ಒ.ಬಿ.ಸಿ ಮೀಸಲಾತಿ ತಡೆದದ್ದು ಯಾರು ?

ವೀಕೆಂಡ್ ವಿತ್ ಮೋಹನ್ camohanbn@gmail.com ಒ.ಬಿ.ಸಿ ಗಳ ಮೀಸಲಾತಿ ಹೋರಾಟದ ಇತಿಹಾಸ ಇಂದು ನೆನ್ನೆಯದಲ್ಲ, ಕಳೆದ ಕೆಲವು ತಿಂಗಳುಗಳಿಂದ ರಾಹುಲ್ ಗಾಂಧಿ ದೇಶದ ಮೂಲೆ ಮೂಲೆ ಗಳಲ್ಲಿ ತನ್ನ ಚುನಾವಣಾ ಭಾಷಣದಲ್ಲಿ ಒ.ಬಿ.ಸಿ ಮೀಸಲಾತಿಯ ಬಗ್ಗೆ ಮಾತನಾಡ

4 May 2024 9:25 am
ಹಲ್ಲೆ ಪ್ರಕರಣ ಸಹಿಸುವಂಥದ್ದಲ್ಲ

ಪ್ರೀತಿ ವಿಚಾರದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆಯಾಗಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರೆಮಲ್ಲಾಪುರ ಎಂಬ ಗ್ರಾಮದಲ್ಲಿ ಯುವಕನೊಬ್ಬ, ಯುವತಿ ಜತೆಗೆ ಹೋಗಿದ್ದಾನೆ ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ವಿದ್ಯ

4 May 2024 9:05 am
ಗೆಲ್ಲುವ ಹುಮ್ಮಸ್ಸಿನಲ್ಲಿ ನೈಟ್ ರೈಡರ್ಸ್

ಮುಂಬೈ: ಶುಕ್ರವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಮುಖಿಯಾಗಲಿವೆ. ಬ್ಯಾಕ್ ಟು ಬ್ಯಾಕ್ ಜಯ ಸಾಧಿಸಿರುವ ಕೆಕೆಆರ್ ತಂಡ ಇನ್ನೇನು ಸೆಮಿ ಫೈನಲ್ ಪ್ರವೇಶಿಸುವ ಲೆಕ್

3 May 2024 6:11 pm
ಅಶ್ಲೀಲ ವಿಡಿಯೋ ಪ್ರಕರಣ: ಭವಾನಿ ರೇವಣ್ಣ ಸಂಬಂಧಿ ಜೈಲುಪಾಲು

ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಸಂಬಂಧಿ ಸತೀಶ್ ಬಾಬು ಜೈಲುಪಾಲಾಗಿ ದ್ದಾರೆ. ವಿಡಿಯೋದಲ್ಲಿದ್ದ ಸಂತ್ರಸ್ತ ಮಹಿಳೆಯಾಗಿರುವ ನನ್ನ ತಾಯಿಯನ್ನು ಅಪಹರಿಸಿದ್ದಾರ

3 May 2024 5:09 pm
ಜನವರಿಯಿಂದ ಮಾರ್ಚ್’ವರೆಗೆ 2 ಕೋಟಿ ‘ವಾಟ್ಸಾಪ್’ಖಾತೆಗಳ ನಿಷೇಧ

ನವದೆಹಲಿ: ಜನವರಿ ಒಂದು ತಿಂಗಳ ಅವಧಿಯಲ್ಲಿ 6,728,000 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಫೆಬ್ರವರಿ 1 ರಿಂದ ಫೆಬ್ರವರಿ 29 ನಡುವೆ 7,628,000 ಖಾತೆಗಳನ್ನು ಹಾಗೂ ಮಾರ್ಚ್ 1 ರಿಂದ ಮಾರ್ಚ್ 31ರ ನಡುವೆ 7,954,000 ಖಾತೆಗಳನ್ನು ನಿಷೇಧಿಸಲಾಗಿದೆ. 20

3 May 2024 4:39 pm
ತಂಡದ ಗೆಲುವಿಗೆ ಕುಣಿದು ಕುಪ್ಪಳಿಸಿದ ಕಾವ್ಯಾ ಮಾರನ್​

ಹೈದರಾಬಾದ್​: ಗುರುವಾರ ರಾತ್ರಿ ನಡೆದ ಐಪಿಎಲ್​ನ 50ನೇ ಪಂದ್ಯದಲ್ಲಿ ಭುವನೇಶ್ವರ್​ ಕುಮಾರ್ ಅವರು ಅಂತಿಮ ಎಸೆತದ ಮ್ಯಾಜಿಕ್​ನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್​ ರಾಯಲ್ಸ್ ವಿರುದ್ಧ ರೋಚಕ 1 ರನ್​ ಅಂತರದ ಗೆಲುವನ

3 May 2024 4:26 pm
ಮಾಜಿ ಮುಖ್ಯಮಂತ್ರಿ ಹೇಮಂತ್ ಅರ್ಜಿ ವಜಾ

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನ ಪ್ರಶ್ನಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಮುಖ್ಯ ನ್ಯಾ

3 May 2024 4:17 pm
ಉತ್ತರದ ಚುನಾವಣೆಗೆ ಪೆನ್ ಡ್ರೈವ್ ಪೆಟ್ಟು

ಶಿವಕುಮಾ‌ರ್‌ ಬೆಳ್ಳಿತಟ್ಟೆ ಮತ ಜಾರುವ ಆತಂಕ ದೋಸ್ತಿಗಳು ಕೊಂಚ ದೂರ ಮುಜುಗರ ತಡೆಗೆ ಬಿಜೆಪಿ ಸಾಹಸ ಬೆಂಗಳೂರು: ಬಗೆದಷ್ಟೂ ಭಯಂಕರ ಅಸಹ್ಯಗಳು ಬಯಲಾಗುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಲೋಕಸಭೆಯ ೨ ನೇ ಹಂತದ ಚ

3 May 2024 3:38 pm
ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌…!

ಲಕ್ನೋ: ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿದ್ದಾನೆ. ತ್ರಿವಳಿ ತಲಾಕ್ ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಮೊಹಮ್ಮದ್‌ ಅರ್ಷದ್‌ ಹೀಗೆ ತ್ರಿ

3 May 2024 2:54 pm
ಪತ್ನಿಯನ್ನು ಇರಿಸಿಕೊಂಡು ಪತಿಯಿಂದ ಸಾಲದ ಕಂತು ಸಂಗ್ರಹಿಸಿದ ಖಾಸಗಿ ಬ್ಯಾಂಕ್ ಉದ್ಯೋಗಿ..!

ಚನ್ನೈ: ಸೇಲಂ ಜಿಲ್ಲೆಯ ವಜಪ್ಪಾಡಿಯ ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬ ಕಾರ್ಮಿಕನ ಪತ್ನಿಯನ್ನು ಬ್ಯಾಂಕಿಗೆ ಕರೆದೊಯ್ದು ಆಕೆಯ ಪತಿ ಸಾಲದ ಕಂತು ಪಾವತಿಸಿದ ನಂತರವೇ ಬಿಡುಗಡೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಪತ್ನಿಯನ್ನು ಸಂಜ

3 May 2024 2:33 pm
ನಿವೃತ್ತ ಯೋಧ ಅಂಬಳ್ಳಿ ನಾಗರಾಜ ನಾಯ್ಕ, ಪತ್ನಿ ಯೋಧೆ ಪದ್ಮಾಕ್ಷೀಗೆ ಅದ್ದೂರಿ ಸ್ವಾಗತ

ಶಿರಸಿ: ಕಾನಸೂರ ಗ್ರಾ.ಪಂ ವ್ಯಾಪ್ತಿಯ ಅಂಬಳ್ಳಿ ನಾಗರಾಜ ನಾಯ್ಕ ಹಾಗೂ ಪತ್ನಿ ಪದ್ಮಾಕ್ಷೀಯು ಸುದೀರ್ಘ ದೇಶ ಸೇವೆ ಸಲ್ಲಿಸಿ, ನಿವೃತ್ತರಾದ ಹಿನ್ನೆಲೆ ನಗರದ ಮಾರಿಕಾಂಬಾ ದೇವಸ್ಥಾನದಿಂದ ಕಾನಸೂರಿನ ವರೆಗೆ ಮೆರವಣಿಗೆ ನಡೆಸಿ, ಅದ್

3 May 2024 1:52 pm
ಪ್ರಧಾನಿ ನುಡಿದಂತೆ ನಡೆದಿದ್ದಲ್ಲಿ ಅವರನ್ನು ಬೆಂಬಲಿಸಿ, ಇಲ್ಲವಾದಲ್ಲಿ ತಿರಸ್ಕರಿಸಿ: ಸಿಎಂ ಸಿದ್ದರಾಮಯ್ಯ

ಶಿರಸಿ: ಪ್ರಧಾನಿಯವರು ನುಡಿದಂತೆ ನಡೆದಿದ್ದೇ ಆದಲ್ಲಿ ನೀವೆಲ್ಲ ಅವರನ್ನು ಬೆಂಬಲಿಸಿ. ಇಲ್ಲವಾದಲ್ಲಿ ಅವರನ್ನು ತಿರಸ್ಕರಿಸಿ ಎಂದು ಸಿಎಂ ಸಿದ್ದರಾಮಯ್ಯ ಹೆರಳಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಶುಕ್ರವಾರ

3 May 2024 1:44 pm
ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸದ ಪಾಕ್…?

ಕರಾಚಿ: ಮುಂಬರುವ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಲು ಮೇ 1 ಅಂತಿಮ ದಿನವಾಗಿದ್ದರೂ ಕೂಡ ಪಾಕ್​ ಇದುವರೆಗೆ ತಂಡವನ್ನು ಪ್ರಕಟಿಸಿಲ್ಲ. ಈಗಾಗಲೇ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್​, ನ್ಯೂಜಿಲ್ಯಾಂಡ್​ ಸೇರಿ ಹಲವು ದೇಶಗಳು ತಮ್ಮ ತಂ

3 May 2024 1:36 pm
ಸುಳ್ಳು ಹೇಳುವ ಪಕ್ಷ ನಮಗೆ ಬೇಕಾಗಿಲ್ಲ: ಡಿಸಿಎಂ ಡಿಕೆಶಿವಕುಮಾರ್‌

ಶಿರಸಿ: ಕರ್ನಾಟಕದಲ್ಲಿ ಒಂದೇ ಒಂದು ಡ್ಯಾಂ ಗಳನ್ನು ಬಿಜೆಪಿ ಸರಕಾರ ಕಟ್ಟಿಸಿಲ್ಲ. ನಾವು ಉಚಿತ ನೀರು, ವಿದ್ಯುತ್, ಅನ್ನ ನೀಡಿದ್ದೇವೆ. ಉಚಿತ ಶಿಕ್ಷಣ ವನ್ನೂ ನಾವು ಮಾಡಿದ್ದೇವೆ ಎಂದ ಡಿಸಿಎಂ ಡಿಕೆಶಿವಕುಮಾರ್‌, ನರೇಗಾ ಕಾರ್ಯದಲ್

3 May 2024 1:16 pm
ಪ್ರಜಾಧ್ವನಿಯಾತ್ರೆ ಕಾರ್ಯಕ್ರಮ ಆರಂಭ

ಉತ್ತರಕನ್ನಡ: ಜಿಲ್ಲೆಯ ಮುಂಡಗೋಡಿನಲ್ಲಿ ಶುಕ್ರವಾರಪ್ರಜಾಧ್ವನಿಯಾತ್ರೆ ಕಾರ್ಯಕ್ರಮ ಆರಂಭವಾಗಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್‌, ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ದೇಶಪಾಂಡ

3 May 2024 12:55 pm
ಅವಳ ನಿರ್ಧಾರವೇ ಅಂತಿಮ!

ಪ್ರತಿಸ್ಪಂದನ ಶಂಕರನಾರಾಯಣ ಭಟ್ ‘ಇದು ಬೆಳೆದ ಮಗಳನ್ನಿಟ್ಟುಕೊಂಡ ಎಲ್ಲ ತಾಯಂದಿರ ಸಮಸ್ಯೆ’ ಎಂಬ ‘ನೂರೆಂಟು ವಿಶ್ವ’ ಅಂಕಣ ಬರಹವು (ವಿಶ್ವವಾಣಿ ಮೇ.೨) ಇರುವ ಸಮಸ್ಯೆ ಗಳನ್ನು ಪರಿಹರಿಸದೆ ಇನ್ನಷ್ಟು ಹೆಚ್ಚು ಮಾಡಿದಂತೆ ಕಂಡಿತು.

3 May 2024 11:30 am
ಪತ್ರಕರ್ತ ಪ್ರಜಾಸತ್ತೆಯ ಸಂರಕ್ಷಕ

ಮಾಧ್ಯಮಮಿತ್ರ ಎ.ಎಸ್.ಬಾಲಸುಬ್ರಮಣ್ಯ (ಇಂದು ವಿಶ್ವ ಪತ್ರಿಕಾ ಸ್ವಾತಂತ್ರ‍್ಯ ದಿನ) ಮೇ ತಿಂಗಳ ೩ನೇ ದಿನಾಂಕದಂದು ವಿಶ್ವದೆಲ್ಲೆಡೆ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ’ ಎ

3 May 2024 11:01 am
ಕಾಮುಕರ ಕುತ್ತಿಗೆಗೆ ಗಂಟೆ ಕಟ್ಟುವ ವ್ಯವಸ್ಥೆ ನಮ್ಮಲ್ಲಿಯೂ ಬೇಕಾಗಿದೆ !

ಶಿಶಿರ ಕಾಲ shishirh@gmail.com ಅವನೊಬ್ಬ ಬ್ಯುಸಿನೆಸ್‌ಮನ್. ಅವನ ಹೆಸರು ಜೆಫ್ರಿ ಎಪ್‌ಸ್ಟೀನ್. ಎಲ್ಲ ದೇಶಗಳಲ್ಲಿಯೂ ಶ್ರೀಮಂತರ ಬಗ್ಗೆಯೇ ಕೆಲವು ಪತ್ರಿಕೆಗಳಿರುತ್ತವೆ. ಅಂಥ ಪತ್ರಿಕೆಗಳಲ್ಲಿ ಅವನ ಹೆಸರು ಆಗೀಗ ಬಂದುಹೋಗುತ್ತಿತ್ತು. ಅವನ

3 May 2024 10:15 am
ಮಳೆಯಪ್ಪ ಮಳೆರಾಯ ಕರೆಯುತಾರೋ ನಿನ್ನ..

ಶಶಾಂಕಣ shashidhara.halady@gmail.com ಬಯಲುಸೀಮೆಯ ಹಳ್ಳಿಗಳಲ್ಲಿ ಜನರದ್ದು ಅಕ್ಷರಶಃ ನೀರಿಗಾಗಿ ಹಾಹಾಕಾರ. ಮಲೆನಾಡು, ಕರಾವಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆ. ಆದರೆ ಒಂದಂತೂ ನಿಜ. ಚಿತ್ರದುರ್ಗ, ಬಳ್ಳಾರಿ, ಹಾವೇರಿ ಮೊದಲಾದೆಡೆ ಇರುವಂಥ ಸಮಸ್ಯ

3 May 2024 9:59 am
ದುರುಳರ ಹೆಡೆಮುರಿ ಕಟ್ಟಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ನೋಯ್ಡಾದಲ್ಲಿನ ೫೦ಕ್ಕೂ ಹೆಚ್ಚು ಶಾಲೆಗಳಿಗೆ ಮೊನ್ನೆ ಬುಧವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ನಿಜಕ್ಕೂ ಆತಂಕಕಾರಿ ಸಂಗತಿ. ಹೀಗೊಂದು ಬೆದರಿಕೆ ಬಂದ ಕೂಡಲೇ ಶಾಲೆಗಳು ಎಲ್ಲ ಮಕ್ಕಳನ್

3 May 2024 9:37 am
ಶಾ ಬಗ್ಗೆ ಮಾನಹಾನಿ ಹೇಳಿಕೆ: ಮೇ.14ರಂದು ರಾಹುಲ್ ವಿಚಾರಣೆ

ಸುಲ್ತಾನ್‌ಪುರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಗ್ಗೆ ಮಾನಹಾನಿ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ 2018ರಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಮೇ 14ರಂದು ನಡೆಯಲಿದೆ. ‘ಇಂದು ವಿಚ

2 May 2024 5:00 pm
ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ

ನವದೆಹಲಿ: ನಿಯಮಗಳಿಗೆ ವಿರುದ್ಧವಾಗಿ ನೇಮಕ ಮಾಡಿಕೊಂಡಿರುವ ಆರೋಪದ ಹಿನ್ನಲೆಯಲ್ಲಿ ದೆಹಲಿಯ ಮಹಿಳಾ ಆಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 223 ಮಹಿಳಾ ಉದ್ಯೋಗಿಗಳನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ದೆಹಲಿಯ ಲೆಫ್ಟಿನೆ

2 May 2024 4:45 pm
ತಮಿಳು ಚಿತ್ರರಂಗದ ಹಿನ್ನೆಲೆ ಗಾಯಕಿ ಉಮಾ ರಮಣನ್​ ಇನ್ನಿಲ್ಲ

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್​ (72) ಇಹಲೋಕ ತ್ಯಜಿಸಿದ್ದಾರೆ. ಉಮಾ ಅವರು ಪತಿ ಎ.ವಿ. ರಮಣನ್​ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಆದರೆ, ಅವರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಉಮ

2 May 2024 4:15 pm
ರಾಜ್ಯದ 25 ಜಿಲ್ಲೆಗಳಲ್ಲಿ ಭಾರೀ ಬಿಸಿ: ರಾಯಚೂರಿನಲ್ಲಿ 46 ಡಿಗ್ರಿ ಉಷ್ಣಾಂಶ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚುತ್ತಿದ್ದು ಮತ್ತೊಂದೆಡೆ ಅತಿಯಾದ ಬಿಸಿಲಿನ ತಾಪಮಾನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದ 25 ಜಿಲ್ಲೆಗಳಲ್ಲಿ 40 ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ಉಷ

2 May 2024 3:45 pm
ಮೇ 13 ರ ’ಲೋಕ’ ಮತದಾನದ ಸಮಯ ವಿಸ್ತರಣೆ

ನವದೆಹಲಿ: ರಾಜಕೀಯ ಪಕ್ಷಗಳು ಮಾಡಿದ ಮನವಿಗಳ ನಂತರ ಮತ್ತು ತೆಲಂಗಾಣವನ್ನು ಆವರಿಸಿರುವ ಶಾಖದ ಅಲೆಯ ಪರಿಸ್ಥಿತಿಗಳನ್ನು ಪರಿಗಣಿಸಿ, ಭಾರತದ ಚುನಾವಣಾ ಆಯೋಗವು ಮೇ 13 ರಂದು ನಿಗದಿಯಾಗಿದ್ದ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ

2 May 2024 2:50 pm
ವಿಪಕ್ಷಗಳು ಲೋಕಸಭೆಯ 272 ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ಮೋದಿ ಕಿಡಿ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದು, ಬಿಜೆಪಿ ಹೊರತುಪಡಿಸಿ, ಇನ್ಯಾವುದೇ ವಿರೋಧ ಪಕ್ಷಗಳು ಲೋಕಸಭೆಯ 272 ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ. ಸರ್ಕಾರ ರಚಿಸಲು 272 ಸ್ಥಾನಗಳ ಅಗತ್ಯವಿದೆ ಎಂದು ಹೇಳಿದ

2 May 2024 2:36 pm
ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ದ್ವೇಷಿಸುತ್ತಿರುವುದು ವಿಷಾಧನೀಯ ಸಂಗತಿ

ಇಂಡಿ: ಕಾಂಗ್ರೆಸ್ ಪಕ್ಷಕ್ಕೆ ತನ್ನದೇಯಾದ ಇತಿಹಾಸವಿದೆ. ಸುಮಾರು ಶತಮಾನಗಳಿಂದ ಭಾರತ ದಾಸ್ಯ ಸಂಕೋಲೆಯನ್ನು ಬಿಡುಗಡೆಗೊಳಿಸಿದ ಪಕ್ಷ ಕಾಂಗ್ರೆಸ್ ಇತಿಹಾಸವನ್ನು ತಿಳಿಯಬೇಕು. ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ದ್ವೇ

2 May 2024 1:45 pm
ಈ ದೇಶ ಕಂಡ ಸುಳ್ಳು ಪ್ರಧಾನ ಮಂತ್ರಿ: ಶಾಸಕ ಯಶವಂತರಾಯಗೌಡ ಪಾಟೀಲ ಆರೋಪ 

ಇಂಡಿ: ಪ್ರಧಾನಿ ಮೋದಿ ಅಚ್ಚೇ ದಿನ ಬರುತ್ತದೆ ಎಂದರು ಕಪ್ಪು ಹಣ ತರುತ್ತೇನೆ. ಪ್ರತಿ ಭಾರತೀಯ ನಾಗರೀಕನ ಬ್ಯಾಂಕ್ ಖಾತೆ ೧೫ ಲಕ್ಷ ರೂ ಜಮಾ ಮಾಡುತ್ತೇನೆ ಎಂದು ಸುಳ್ಳು ಹೇಳಿದ ಈ ದೇಶ ಕಂಡ ಅತ್ಯೆಂತ ಹಸಿ ಸುಳ್ಳಿನ ಪ್ರಧಾನ ಮಂತ್ರಿ ನರ

2 May 2024 1:35 pm
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ: 3 ವರ್ಷಗಳ ಡಿಪ್ಲೋಮಾ ಕೋರ್ಸ್ ಅರ್ಜಿ ಆಹ್ವಾನ

ತುಮಕೂರು: ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಕಲಿಕೆಗಾಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯಾಸಂಗದ ಸಮಯದಲ್ಲಿ ಮಾರ್ಗ

2 May 2024 1:27 pm
ದೇಶದ ನಾಡಿಮಿಡಿತ ಅರಿಯಲು ಇವರು ವಿಫಲರಾಗುತ್ತಿರುವುದೇಕೆ ?

ಗಂಟಾಘೋಷ ಗುರುರಾಜ್ ಗಂಟಿಹೊಳೆ ವಾಸ್ತವಿಕತೆಯಿಂದ ಬಹಳ ದೂರವಿರುವ ಇಂದಿನ ಕಾಂಗ್ರೆಸ್ ನಾಯಕತ್ವವು ಅಸಮಂಜಸ ಘೋಷಣೆಗಳನ್ನು ಮಾಡುತ್ತಿದೆ. ದೇಶದ ಹಿತ ಮತ್ತು ಸಮಗ್ರತೆಯನ್ನು ಕಾಯುವ ಒಂದು ಸದೃಢ ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ

2 May 2024 11:56 am
ಚಾರಿತ್ರ್ಯ ಹಾಳಾದರೆ ಎಲ್ಲವೂ ಹಾಳಾದಂತೆ

ಹಿತೋಪದೇಶ ನಿತ್ಯಾನಂದ ಹೆಗಡೆ, ಮೂರೂರು ಒಬ್ಬ ಶಿಕ್ಷಕನಿರಲಿ, ಬ್ಯಾಂಕ್ ಅಧಿಕಾರಿಯಿರಲಿ, ಗುತ್ತಿಗೆದಾರನಿರಲಿ, ಮಠಾಧೀಶನಿರಲಿ, ರಾಜಕಾರಣಿ- ವೈದ್ಯ-ಪತ್ರಕರ್ತನೇ ಆಗಿರಲಿ, ಅವಿರತ ಶ್ರಮ ಹಾಗೂ ಮೇರುಸಾಧನೆಗಳ ನಂತರವೂ ತನ್ನ ಖಾಸಗಿ

2 May 2024 11:26 am
ಮೂಲೆಗುಂಪಾಗುತ್ತಿದೆ ಕೆಂಪು ಉಗ್ರವಾದ

ಚರ್ಚಾವೇದಿಕೆ ಗಣೇಶ್ ಭಟ್ ವಾರಣಾಸಿ ದೇಶದಲ್ಲೀಗ ಹೆಚ್ಚು ನಕ್ಸಲರು ಇರುವುದು ಛತ್ತೀಸ್‌ಗಢದಲ್ಲಿ. ಇತ್ತೀಚೆಗೆ ಅಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ೨೯ ಮಂದಿ ನಕ್ಸಲರನ್ನು ಕೊಂದು ಹಾಕಲಾಯಿತು. ಇದು ಈಚಿನ ವರ್ಷಗಳಲ್ಲಿನ ಇಂಥ ಕ

2 May 2024 11:07 am
ಇದು ಬೆಳೆದ ಮಗಳನ್ನಿಟ್ಟುಕೊಂಡ ಎಲ್ಲ ತಾಯಂದಿರ ಸಮಸ್ಯೆ !

ನೂರೆಂಟು ವಿಶ್ವ ಮೊದಲಾಗಿದ್ದರೆ ಮಗಳ ಮೇಲೆ ನಿಗಾ ಇಡುವುದು ಸುಲಭವಾಗಿತ್ತು. ಕಾಲೇಜಿಗೆ ಹೋಗುವ ಮಗಳು ಪ್ರೇಮಪಾಶಕ್ಕೆ ಬಿದ್ದರೆ ಪತ್ತೆಹಚ್ಚುವುದು ಕಷ್ಟವೇನೂ ಆಗುತ್ತಿರಲಿಲ್ಲ. ಎಲ್ಲ ಲವ್ವೂ ಲವ್‌ಲೆಟರ್‌ನಲ್ಲಿಯೇ ಆರಂಭವಾಗು

2 May 2024 10:09 am
ದೂರದೃಷ್ಟಿಯೇ ಇಲ್ಲವಾದರೆ…

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ, ‘ನಮಗೆ ದೇಶದ ವಿಷನ್ ಚಿಂತೆಯಾದರೆ, ಪ್ರತಿಪಕ್ಷಗಳಿಗೆ ಕಮಿಷನ್ ಚಿಂತೆಯಾಗಿದೆ’ ಎಂದಿರುವುದನ್ನು ನೀವು ಈಗಾಗಲೇ ಪತ್ರಿಕ

2 May 2024 9:38 am
ನಟಿ ರೂಪಾಲಿ ಗಂಗೂಲಿ ಬಿಜೆಪಿಗೆ ಸೇರ್ಪಡೆ

ಕೊಲ್ಕತ್ತಾ: ಹಿಂದಿಯ ‘ಅನುಪಮಾ’ ಧಾರವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ‘ಅನುಪಮಾ’ ಮತ್ತು ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಪಾತ್ರಗಳಿಗೆ ಹೆಸರುವಾಸಿ ರೂಪಾಲಿ ಲೋಕಸಭೆ ಚುನಾವಣೆ

1 May 2024 7:08 pm
ದೆಹಲಿ ಕಾಂಗ್ರೆಸ್ಸಿನ ಮಾಜಿ ಶಾಸಕರು ರಾಜೀನಾಮೆ

ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ ನೀಡುತ್ತಿದ್ದಂತೆ ಮತ್ತೆರಡು ವಿಕೆಟ್ ಪತನಗೊಂಡಿದೆ. ಮಾಜಿ ಶಾಸಕರಾದ ನೀರಜ್ ಬಸೋಯಾ ಮತ್ತು ನಸ್ಸೆಬ್ ಸಿಂಗ್ ಅವರು ಅರವಿಂದರ್ ಸಿಂಗ್ ಲವ್ಲಿ

1 May 2024 6:39 pm
ಟಿ20 ವಿಶ್ವಕಪ್ ಪಂದ್ಯಾವಳಿಗೆ ಅಫ್ಘಾನಿಸ್ತಾನ ತಂಡ ಪ್ರಕಟ

ದುಬೈ: ಜೂನ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ 15 ಸದಸ್ಯರ ಅಫ್ಘಾನಿಸ್ತಾನ ತಂಡವನ್ನು

1 May 2024 6:26 pm
ಟಿ-20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ

ನವದೆಹಲಿ:ಮುಂಬರುವ ಟಿ-20 ವಿಶ್ವಕಪ್‌ಗೆ ಆಸ್ಟ್ರೇಲಿಯಾ 15 ಮಂದಿಯ ಬಲಿಷ್ಠ ತಂಡವನ್ನು ಬುಧವಾರ ಪ್ರಕಟಿಸಿದೆ. ಕಪ್‌ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಮಿಚ್ ಮಾ

1 May 2024 6:15 pm
ಇಂಡೋನೇಷ್ಯಾದ ರುವಾಂಗ್’ನಲ್ಲಿ ಜ್ವಾಲಾಮುಖಿ ಸ್ಫೋಟ

ಇಂಡೋನೇಷ್ಯಾ: ಇಂಡೋನೇಷ್ಯಾದ ರುವಾಂಗ್ ಜ್ವಾಲಾಮುಖಿ ಮಂಗಳವಾರ ಸ್ಫೋಟಗೊಂಡಿದ್ದು, ಮಿಂಚಿನ ಮಿಂಚು ಅದರ ಕುಳಿಯನ್ನು ಹೆಚ್ಚಿಸಿದ್ದು ಲಾವಾವನ್ನು ಹೊರಸೂಸಿದೆ. ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಹತ್ತಿರದ ದ್ವೀಪದಲ್ಲಿ ವಾಸಿ

1 May 2024 5:48 pm
ಲಸಿಕೆ ತಯಾರಕರಿಂದ ರಾಜಕೀಯ ದೇಣಿಗೆ: ಅಖಿಲೇಶ್ ಆರೋಪ

ಲಕ್ನೋ: ಕೋವಿಶೀಲ್ಡ್ ಲಸಿಕೆ ತಯಾರಕರಿಂದ ರಾಜಕೀಯ ದೇಣಿಗೆಗಳನ್ನು ಸುಲಿಗೆ ಮಾಡಲು ಬಿಜೆಪಿ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಆರೋಪಿಸಿದ್ದಾರೆ. ಈ ಬಗ್ಗೆ ಉನ್

1 May 2024 5:35 pm
370 ನೇ ವಿಧಿಯ ಮರುಪರಿಶೀಲನಾ ಅರ್ಜಿಗಳ ಬಗ್ಗೆ ತೀರ್ಪು ಇಂದು

ನವದೆಹಲಿ: 370 ನೇ ವಿಧಿಯ ಮರುಪರಿಶೀಲನಾ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತನ್ನ ತೀರ್ಪನ್ನು ನೀಡಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನ

1 May 2024 4:32 pm
ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್​ ಬೆದರಿಕೆ ಇಮೇಲ್‌: ಶಾಲಾ ಮಕ್ಕಳು ಮನೆಗೆ ವಾಪಸ್

ನವದೆಹಲಿ:ದೆಹಲಿ ಮತ್ತು ನೋಯ್ಡಾದ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್​ ಬೆದರಿಕೆ ಬಂದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿ, ಭದ್ರತೆಯ ದೃಷ್ಟಿಯಿಂದ ಶಾಲಾ ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಲಾಯಿತು. ಬಾಂಬ್ ಬೆದರಿಕೆ ಸಂದೇಶ

1 May 2024 3:54 pm
ಸನಾತನ ಪರಂಪರೆಯಲ್ಲಿ ಗೃಹಸ್ಥಾಶ್ರಮಕ್ಕೆ ವಿಶಿಷ್ಟ ಸ್ಥಾನ: ಪ್ರಭುಕುಮಾರ ಶಿವಾಚಾರ್ಯರು

ಕೊಲ್ಹಾರ: ಸತಿಪತಿಯರಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಸಂಸಾರ ನೌಕೆ ಸರಾಗವಾಗಿ ಸಾಗುತ್ತದೆ ಎಂದು ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಹೇಳಿದರು. ಪಟ್ಟಣದ ಬಿಜೆಪಿ ಮುಖಂಡ ಟಿ.ಟಿ ಹಗೇದಾಳ ಹಾಗೂ ಸಹೋದರ ಲಕ್ಷಣ

1 May 2024 3:22 pm
ಮೇ 4 ರಂದು ವಿಚಾರಣೆಗೆ ಹಾಜರಾಗುತ್ತೇನೆ: ಎಚ್ ಡಿ ರೇವಣ್ಣ ಸ್ಪಷ್ಟನೆ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಅಧಿಕಾರಿಗಳು ಹಾಸನ ಜಿಲ್ಲೆಯ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮನೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿ ಬಂದಿತ್ತು. ಈ ನೋಟಿಸ್ ಗೆ ಶಾಸಕ ಎಚ್ ಡಿ ರೇ

1 May 2024 3:03 pm
ಕಂದಕಕ್ಕೆ ಉರುಳಿದ ಬಸ್: ನಾಲ್ವರ ಸಾವು, 45 ಮಂದಿಗೆ ಗಾಯ

ಸೇಲಂ: ತಮಿಳುನಾಡಿನ ಸೇಲಂನಲ್ಲಿ ಖಾಸಗಿ ಬಸ್ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 45 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎ

1 May 2024 1:53 pm
ವಾಣಿಜ್ಯ ಸಿಲಿಂಡರ್‌ಗಳ ಬೆಲೆ 19 ರೂ. ಇಳಿಕೆ

ನವದೆಹಲಿ:ಜಾಗತಿಕ ತೈಲ ಬೆಲೆ ಕುಸಿತದಿಂದ ಭಾರತದಾದ್ಯಂತ LPG ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮೇ 1 ರಿಂದ ಪರಿಷ್ಕರಣೆ ಮಾಡಲಾಗಿದ್ದು, ದರದಲ್ಲಿ 19 ರೂ. ಇಳಿಕೆ ಮಾಡಲಾಗಿದೆ. ಮೆಟ್ರೋ

1 May 2024 1:38 pm
ರಜೆ ಅರ್ಥಪೂರ್ಣವಾಗಿರಲಿ !

ಕಳಕಳಿ ಹರಳಹಳ್ಳಿ ಪುಟ್ಟರಾಜು ಕಳೆದ ಹತ್ತು ತಿಂಗಳಿಂದ ಶಾಲೆ ಹಾಗೂ ಪರೀಕ್ಷಾ ಒತ್ತಡವನ್ನು ಅನುಭವಿಸಿ ಬಸವಳಿದಿದ್ದ ಮಕ್ಕಳಿಗೆ ಬೇಸಗೆ ರಜೆ ಪ್ರಾರಂಭವಾಗಿದೆ. ಬೇಸಗೆ ರಜೆಯ ಅವಧಿಯಲ್ಲಿ ಸಂಪೂರ್ಣ ಮಜಾ ಮಾಡಬಹುದು ಎಂಬ ಭಾವನೆ ಮಕ್

1 May 2024 11:43 am
ವಿಶ್ವಾಸಾರ್ಹತೆಯ ದ್ಯೋತಕ

ಗುಣಗಾನ ಜೆ.ಸಿ.ಜಾಧವ ಒಂದು ದೇಶದ ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಬೇಕಾದರೆ, ಅಲ್ಲಿನ ಆರ್ಥಿಕ ನೀತಿಗಳು ಮತ್ತು ಸರಕಾರಿ ಸ್ವಾಮ್ಯದ ಆರ್ಥಿಕ ಸಂಸ್ಥೆಗಳು ಬಲಿಷ್ಠ ವಾಗಿರಬೇಕು. ಅಂದಾಗ ಮಾತ್ರ ಮುನ್ನಡೆ ಸಾಧಿಸಲು ಸಾಧ್ಯ. ಈಗ

1 May 2024 11:27 am
ಪ್ರತಿಪಕ್ಷಗಳ ಪರಿಸ್ಥಿತಿಯೇನೂ ಕಳಪೆಯಾಗಿಲ್ಲ

ವಿದ್ಯಮಾನ ಕೆ.ಎಂ.ಚಂದ್ರಶೇಖರ್‌ ಅಬಕಾರಿ ಹಗರಣದ ಸಂಬಂಧವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರನ್ನು ಬಂಽಸಿದ ಕ್ರಮ ‘ಇಂಡಿಯ’ ಮೈತ್ರಿಕೂಟದ ಸಹಭಾಗಿ ಪಕ್ಷಗಳನ್ನು ಹತ್ತಿರಕ್ಕೆ ತಂದಿದೆ. ಆದರೆ, ಇದೇ ಸ್ಥಿತಿ ಅಥವಾ ಸ್ಥ

1 May 2024 10:39 am
ಕಾರ್ಮಿಕ ದಿನಾಚರಣೆ: ಒಂದು ಅವಲೋಕನ

ತನ್ನಿಮಿತ್ತ ಕೆ.ವಿ.ವಾಸು ಕಾರ್ಮಿಕ ಬಾಂಧವರು ವಿಶ್ವಾದ್ಯಂತ ಮೇ ೧ರಂದು ಕಾರ್ಮಿಕ ದಿನವನ್ನು ಆಚರಿಸುವ ಮೂಲಕ, ಶ್ರಮಿಕ ವರ್ಗದ ಧೀಃಶಕ್ತಿಯನ್ನು ಅನಾವರಣ ಗೊಳಿಸುವುದು ವಾಡಿಕೆಯಾಗಿದೆ. ಕಾರ್ಮಿಕರ ಏಕತೆಯನ್ನು ಪ್ರದರ್ಶಿಸಲು ಕೂ

1 May 2024 10:14 am
ವಿಜ್ಞಾನವೂ ವಿವಾದಗಳಿಗೆ ಹೊರತಲ್ಲ !

ಹಿಂದಿರುಗಿ ನೋಡಿದಾಗ ನಮ್ಮ ಸಮಾಜದತ್ತ ಒಂದು ಪಕ್ಷಿನೋಟವನ್ನು ಬೀರಿದಾಗ, ಸಮಾಜದ ಪ್ರತಿಯೊಂದು ಆಯಾಮದಲ್ಲೂ ಒಂದಲ್ಲಾ ಒಂದು ವಾದ-ವಿವಾದಗಳು ಇರುವುದನ್ನು ನಾವು ನೋಡಬಹುದು. ಇದಕ್ಕೆ ವಿಜ್ಞಾನವೂ ಹೊರತಲ್ಲ. ವಿಜ್ಞಾನ ಜಗತ್ತಿನ ಬಹ

1 May 2024 9:44 am
ಬಿರುಬಿಸಿಲಿನ ರುದ್ರನರ್ತನ

ಕಳೆದ ವರ್ಷವೆಲ್ಲಾ ಮಳೆರಾಯ ಕೈಕೊಟ್ಟು ಕೃಷಿಕರು ಕಂಗಾಲಾಗುವಂತಾಯಿತು. ಕೆರೆ-ಕಟ್ಟೆಗಳು ಒಣಗಿದವು, ಜೀವನದಿಗಳ ಹರಿವು ಗೋಳಾಟದಂತೆ ಕಾಣತೊಡಗಿತು. ಪರಿಣಾಮ ರಾಜ್ಯವನ್ನು ಭೀಕರ ಕ್ಷಾಮ ಆವರಿಸಿದೆ. ಇದಕ್ಕೆ ಪರಿಹಾರಾರ್ಥವಾಗಿ ಕೇಂ

1 May 2024 9:21 am
ಹಾಡಿ ರಂಜಿಸಿ ಎತ್ಲಾಗೆ ಹೋದ್ರಿ ಮಾರಾಯ್ರೆ ?!

ಸಂಸ್ಮರಣೆ ಟಿ.ದೇವಿದಾಸ್ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯ ಸಾಂಸ್ಕೃತಿಕ ಸಮೃದ್ಧಿಗೆ ಮುಕುಟಪ್ರಾಯವಾಗಿ ಶೋಭಿಸುತ್ತಿರುವುದು ಯಕ್ಷಗಾನ ಎಂಬುದು ಸರ್ವಕಾಲಕ್ಕೂ ಅನ್ವಯಿಸುವಂಥ ಸತ್ಯ. ಯಕ್ಷಗಾನದ ಹುಚ್ಚು ಅಂತಿಂಥ ಹುಚ್

30 Apr 2024 1:18 pm
ಕಾಸಿನ ವಿಕಸನದ ಕಥೆ ಇಲ್ಲಿದೆ ನೋಡಿ !

ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ಜಗತ್ತಿಗೆ ಕಾಯಿನ್, ಕ್ಯಾಶ್ ನೀಡಿದ ಚೀನಾ ತಾನೇ ಸೃಷ್ಟಿಸಿದ ವ್ಯವಸ್ಥೆಯಲ್ಲಿನ ಲೋಪದೋಷದ ಭಾರಕ್ಕೆ ಕುಸಿದದ್ದು ವಿಪರ್ಯಾಸವಾದರೆ, ಅದರ ದಾರಿಯಲ್ಲಿ ನಡೆದ ಅಮೆರಿಕ, ಯುರೋಪ್ ವಿತ್ತ ಜಗತ್ತನ್

30 Apr 2024 12:34 pm
ಆರ್ಥಿಕತೆಗೆ ಮೋದಿ ಕೊಡುಗೆಯೇನು ?

ಸಾಧನಾಪಥ ಶಶಿಕುಮಾರ‍್ ಕೆ. ಭಾರತದ ಹಣಕಾಸು ಕ್ಷೇತ್ರದಲ್ಲಿ ನಡೆದಿರುವ ಡಿಜಿಟಲ್ ಕ್ರಾಂತಿ ಜಗತ್ತಿನ ಕಣ್ಣು ಕುಕ್ಕಿದೆ. ಜರ್ಮನಿಯಲ್ಲಿ ೧೦ ಲಕ್ಷ ಜನರಿಗೆ ಒಮ್ಮೆಲೇ ಹಣ ವಗಾಯಿಸಿದರೆ ಅಲ್ಲಿನ ತಾಂತ್ರಿಕ ವ್ಯವಸ್ಥೆ ಬ್ರೇಕ್‌ಡೌನ

30 Apr 2024 12:01 pm
ಮನೆಯೊಂದು ಮೂರು ಬಾಗಿಲು!

‘ಈಗಲೇ ಹಿಂಗೆ, ಆಮೇಲೆ ಇನ್ಹೆಂಗೋ?!’ ಎಂಬುದು ಚಲನಚಿತ್ರವೊಂದರ ಹಾಸ್ಯ ಸನ್ನಿವೇಶದಲ್ಲಿ ತೂರಿ ಬರುವ ಸಂಭಾಷಣೆ. ಬಿಜೆಪಿಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟದ ವರಸೆಗಳನ್ನು ನೋಡುತ್ತಿದ್ದರೆ ಈ ಮಾತು ಅಪ್ರಯತ್ನವಾಗಿ ನೆನಪಾಗು

30 Apr 2024 9:08 am
ಏ.30ರಂದು ಶ್ರೀ ದುರ್ಗಾಪರಮೇಶ್ವರಿ ಅದ್ದೂರಿ ಜಾತ್ರಾ ಮಹೋತ್ಸವ 

ಗುಬ್ಬಿ: ತಾಲೂಕಿನ ಎಂಎನ್ ಕೋಟೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ ಏ.30ರಂದು ಮತ್ತು ಮೇ.01ರಂದುನಡೆಯಲಿದೆ. ಮಂಗಳವಾರ ಬೆಳಿಗ್ಗೆ ಅಮ್ಮನವರಿಗೆ ಕುಂಕುಮಾರ್ಚನೆ ಸಹಸ್ರನಾಮಸ್ಮರಣೆ ಮಹಾಮಂಗಳಾರತಿಯೊಂದಿಗೆ ಮನೆಮನ

29 Apr 2024 11:27 pm
ನರೇಂದ್ರ ಮೋದಿ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ

ಇಂಡಿ: ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ರಾಜಕಾರಣಿ ಗಳು ಮರೆಯಬಾರದು ಆದರೆ ಬಿಜೆಪಿ ಸರಕಾರ ಅದಾನಿ, ಅಂಬಾನಿ ಪರವಾಗಿ ಕೆಲಸ ಮಾಡ

29 Apr 2024 11:20 pm
ಅಳಿಯ –ಅತ್ತೆಯ ರೋಮ್ಯಾನ್ಸ್: ಎಲ್ಲರ ಸಮ್ಮುಖದಲ್ಲಿ ಮದುವೆ ಮಾಡಿಸಿದ ’ಮಾವ’

ಪಾಟ್ನಾ:ಬಿಹಾರ ರಾಜ್ಯದ ಬಂಕಾದ ಛತ್ರಪಾಲ್ ನಲ್ಲಿವ್ಯಕ್ತಿ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿದ್ದಾನೆ. ಹೀರ್​ಮೋತಿ ಗ್ರಾಮದ ದಿಲೇಶ್ವರ್ ದರ್ವೆ ಹಾಗೂ ಗೀತಾ ದೇವಿ ದಂಪತಿ ತಮ್ಮ ಮಗ

29 Apr 2024 7:10 pm
ಜೈ ಶ್ರೀ ರಾಮ್ ಕೂಗಿದ್ದಕ್ಕೆ ಹಲ್ಲೆ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಡಾರ್ಜಿಲಿಂಗ್‌: ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಈ ಹಿನ್ನಲೆ ಸಿಲಿಗುರಿಯ ಮಟಿಗರ ಪ್ರದೇಶದಲ್ಲ

29 Apr 2024 6:54 pm
ಶಾ ವಿಡಿಯೋ ತಿರುಚಿದ ಆರೋಪ: ತೆಲಂಗಾಣ ಸಿಎಂಗೆ ಸಮನ್ಸ್‌ ಜಾರಿ

ಹೈದ್ರಾಬಾದ್​: ಗೃಹ ಸಚಿವ ಅಮಿತ್‌ ಶಾ ಅವರ ವಿಡಿಯೋ ತಿರುಚಿದ ಆರೋಪದ ಮೇಲೆ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿಗೆ ಸಮನ್ಸ್‌ ಜಾರಿ ಮಾಡಲಾಗಿದೆ. ತೆಲಂಗಾಣ ಮೂಲದ ಇತರ ನಾಲ್ವರಿಗೂ ಪ್ರಕರಣದ ವಿಚಾರಣೆಗೆ ಹಾಜರಾಗಲು ನೋಟಿಸ್

29 Apr 2024 6:15 pm
ಪ್ಯಾಲೆಸ್ತೀನ್‌ ಲೇಖಕ ಬಾಸಿಮ್ ಖಂದಕ್ಜೀ ಕಾದಂಬರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಗರಿ

ಟೆಲ್ ಅವೀವ್: ಇಸ್ರೇಲ್ ನಲ್ಲಿ 20 ವರ್ಷ ಹಿಂದೆ ಸೆರೆಮನೆ ವಾಸ ಶಿಕ್ಷೆಗೆ ಗುರಿಯಾಗಿದ್ದ ಪ್ಯಾಲೆಸ್ತೀನ್‌ ಲೇಖಕ ಬಾಸಿಮ್ ಖಂದಕ್ಜೀ ಅವರ “ಎ ಮಾಸ್ಕ್ ದ ಕಲರ್ ಆಫ್ ಸ್ಕೈ” ಎಂಬ ಅರೆಬಿಕ್ ಕಾದಂಬರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ

29 Apr 2024 5:16 pm
ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ: ಸ್ಥಳದಲ್ಲೇ 10 ಮಂದಿ ಸಾವು

ಬೆಮೆತಾರಾ (ಛತ್ತೀಸ್​ಗಢ): ಛತ್ತೀಸ್​ಗಢ ಹೆದ್ದಾರಿಯಲ್ಲಿ ಟ್ರಕ್​ ಒಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಭೀಕರ ಅಪಘಾತ ಸಂಭವಿಸಿದ್ದು, 10 ಮಂದಿ ಪ್ರಾಣಬಿಟ್ಟಿದ್ದಾರೆ. ಹೆದ್ದಾ

29 Apr 2024 4:48 pm
ಸಂದೇಶ್ಖಾಲಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಸುಪ್ರೀಂ ಅಸ್ತು

ನವದೆಹಲಿ: ಸಂದೇಶ್ಖಾಲಿ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ಪ್ರಕರಣದಲ್ಲಿ ಸಿಬಿಐ ತನಿಖೆ ಮುಂದುವರಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಸ ಸೋಮವಾರ ಸುಪ್ರೀಂಕೋ

29 Apr 2024 4:20 pm
ಅಮೇಥಿ ಕ್ಷೇತ್ರ: ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ ಸ್ಮೃತಿ ಇರಾನಿ

ಅಮೇಥಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭಾ ಚುನಾವಣೆಗೆ ಅಮೇಥಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್​ ಶೋ ನಡೆಸಿದರು. ಅಮೇಥಿ ಕ್ಷೇತ್ರದಲ್ಲಿ ಐದನೇ ಹಂತದಲ್ಲಿ ಮೇ 20ರಂದು ಚುನಾವಣೆ ನಡೆಯಲಿದೆ.

29 Apr 2024 4:10 pm
ಪತಿ ಅರವಿಂದ್‌ ನಿಗದಿತ ಭೇಟಿಗೆ ಪತ್ನಿಗೆ ಅನುಮತಿ ನಿರಾಕರಣೆ

ನವದೆಹಲಿ: ತಿಹಾರ್‌ ಜೈಲಿನಲ್ಲಿ ಅರವಿಂದ್‌ ಕೇಜ್ರಿವಾಲ್‌ ರ ನಿಗದಿತ ಭೇಟಿಗೆ ಪತ್ನಿ ಸುನೀತಾ ಕೇಜ್ರಿವಾಲ್‌ ಅವರಿಗೆ ಅವಕಾಶ ನಿರಾಕರಿಸಲಾಗಿದೆಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ. ಜೈಲಿನಲ್ಲಿರುವ ವ್ಯಕ್ತಿಯನ್ನು ಭೇಟಿಯಾಗ

29 Apr 2024 3:50 pm
ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್​​​​ ಅವರು ಸೋಮವಾರ ತಮ್ಮ ನಾಮಪತ್ರ ಹಿಂಪಡೆದಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​​​​ ನಾಯಕನ ಈ ನಡೆ ಕಾಂಗ್ರೆಸ್​​​ ಪಕ್ಷ

29 Apr 2024 3:39 pm
ಕಲಬುರಗಿಯಲ್ಲಿ 42.9 ಡಿಗ್ರಿ ತಾಪಮಾನ ದಾಖಲು

ಬೆಂಗಳೂರು:ಏಪ್ರಿಲ್ 29ರಂದು ಸೋಮವಾರ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ

29 Apr 2024 3:17 pm