SENSEX
NIFTY
GOLD
USD/INR

Weather

26    C
... ...View News by News Source
Karnataka Rain : ರಾಜ್ಯದಲ್ಲಿ ಮಳೆ ಸಿಡಿಲಿಗೆ ಮಹಿಳೆ ಬಲಿ; ಇನ್ನೂ ಮೂರ್ನಾಲ್ಕು ದಿನ ವರುಣನ ಅಬ್ಬರ

Karnataka Rain Forecast : ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದೆ. ಹೊಸಕೋಟೆ ತಾಲೂಕಿನ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಮಳೆಯು ಮುಂದಿನ 3 - 4 ದಿನ ಮುಂದುವರೆಯಲಿದೆ ಎಂದು ಹವಾಮಾನ

3 May 2024 11:33 pm
ಜಲಮಂಡಳಿ ಕರೆಗೆ ಉತ್ತಮ ಪ್ರತಿಕ್ರಿಯೆ, ಗ್ರೀನ್‌ ಸ್ಟಾರ್‌ ರೇಟಿಂಗ್‌ಗೆ 629 ಕಟ್ಟಡಗಳಿಂದ ನೋಂದಣಿ

ನೀರು ಉಳಿತಾಯದ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಪಂಚಸೂತ್ರಗಳ ಅಳವಡಿಕೆಯ 'ಗ್ರೀನ್‌ ಸ್ಟಾರ್‌ ಚಾಲೆಂಜ್‌'ನ್ನು ಜಲಮಂಡಳಿ ಆರಂಭಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಬೆಂಗಳೂರು ಅಪಾರ

3 May 2024 11:03 pm
MI vs KKR: ವಾವ್ಹ್‌..! ಕನ್ನಡಿಗ ಮನೀಷ್‌ ಪಾಂಡೆ ಅಪ್ಪರ್‌ಕಟ್‌ಗೆ ದಂಗಾದ ಬುಮ್ರಾ! ವಿಡಿಯೋ

Manish Pandey hits Upper cut: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಬ್ಯಾಟ್ಸ್‌ಮನ್ ಮನೀಷ್‌ ಪಾಂಡೆ ನಿರ್ಣಾಯಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಇವರು ಎದುರಿಸಿದ 31 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 2

3 May 2024 10:11 pm
ರೋಹಿತ್‌ ವೆಮುಲ ದಲಿತನೇ ಅಲ್ಲ, ಎಲ್ಲಾ ಆರೋಪಿಗಳಿಗೆ ಕ್ಲೀನ್‌ಚಿಟ್‌ ನೀಡಿದ ತೆಲಂಗಾಣ ಪೊಲೀಸರು

ರೋಹಿತ್ ವೆಮುಲ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಶುಕ್ರವಾರ ಕ್ಲೋಸರ್‌ ರಿಪೋರ್ಟ್‌ ಸಲ್ಲಿಸಿದ್ದಾರೆ. ಇದರಲ್ಲಿ ಅವರು ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದ್ದು, ವೆಮುಲ ದಲಿತನೇ ಅಲ್ಲ ಎಂದಿದ್ದಾರೆ. ಅಲ್ಲದೆ, ಪ್ರಕರಣ

3 May 2024 9:49 pm
’ ಅಂಕಿಅಂಶ ಸಮೇತ ರಾಹುಲ್ ಗಾಂಧಿಗೆ ಮಾಹಿತಿಯಿದೆ, SIT ಮೊದಲು ಅವರನ್ನು ವಿಚಾರಣೆ ನಡೆಸಲಿ ’

HD Kumaraswamy On Rahul Gandhi : ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು. ? ನಿಮಗೆ ಬೇಕಿರುವುದು 7ನೇ ತಾರೀಕು ನಡೆಯುವ ಮತದಾನ ಮತ್ತು ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು. ರಾಹುಲ್

3 May 2024 9:04 pm
ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ರೇಪ್‌ ಕೇಸ್‌! ಗನ್‌ನಿಂದ ಶೂಟ್‌ ಮಾಡುವ ಬೆದರಿಕೆವೊಡ್ಡಿ ಪ್ರಜ್ವಲ್‌ ಅತ್ಯಾಚಾರ ಆರೋಪ

Another Rape Case Against Prajwal Revanna : ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ರೇಪ್‌ ಕೇಸ್‌ ದಾಖಲಾಗಿದೆ. ಸರ್ಕಾರಿ ವಸತಿ ಗೃಹದಲ್ಲಿಯೇ ಗನ್‌ ಪಾಯಿಂಟ್‌ ಮಾಡಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರೋಪಿಸಿದ್ದಾರೆ. ಇತ್ತ ಎಚ್‌

3 May 2024 8:59 pm
IPL 2024: ಟೂರ್ನಿಯ ಮಧ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಸ್ತಾಫಿಝುರ್‌ ರೆಹಮಾನ್‌!

Mustafizur Rahman goodbye to IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಮಧ್ಯೆದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಮುಸ್ತಾಫಿಝುರ್ ರೆಹಮಾನ್ ನಿರ್ಗಮಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ ಪೂರ್ವ ಅಭ್ಯಾಸದ ಅ

3 May 2024 7:33 pm
ಮರ್ಯಾದಾ ಹತ್ಯೆ: 9 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ ಇಬ್ಬರಿಗೆ ಗಲ್ಲು, ಐವರಿಗೆ ಜೀವಾವಧಿ ಶಿಕ್ಷೆ

ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಇಬ್ಬರಿಗೆ ಗಲ್ಲು ಶಿಕ್ಷೆ ಹಾಗೂ ಬಾಕಿ ಐವರಿಗೆ ಜೀವಾವಧಿ ಶಿಕ್ಷೆ ನೀಡಿ ವಿಜಯಪುರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಇವರೆಲ್ಲ ಸೇರಿಕೊಂಡು 9 ತಿಂಗಳ

3 May 2024 7:30 pm
‘ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ನಾವೇ ಗುಂಡಿಟ್ಟು ಕೊಲ್ತೇವೆ’ - ಸಚಿವ ಜಮೀರ್ ಅಹ್ಮದ್ ಗುಡುಗು

ಯಾರಾದಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದರೆ ಅವರನ್ನು ನಾವು ಗಲ್ಲಿಗೇರಿಸುವುದಿಲ್ಲ. ಅವರನ್ನು ನಾವೇ ಗುಂಡಿಟ್ಟು ಕೊಲ್ತೇವೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಅವರು ಹೇಳಿದ್ದಾರೆ. ರಾಯಚೂರಿನ ಸಿಂಧನೂರು ತಾಲೂಕು

3 May 2024 7:16 pm
Live Score | MI vs KKR: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಮುಂಬೈ!

Mumbai Indians vs Kolkata Knight Riders Match Live: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮ

3 May 2024 7:06 pm
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ 20ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ - ಡಿಕೆ ಶಿವಕುಮಾರ್

DK Shivakumar On BJP : ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಡಿಕೆ ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ. ಇನ್ನು ಪ್ರಜ್ವಲ್‌ ರೇವಣ್ಣ ವಿಚಾರದಲ್ಲಿ ಬಿಜೆಪಿ ನಾಯಕರ ವಿರುದ

3 May 2024 7:01 pm
ಮಹದಾಯಿ 'ರಾಜಕೀಯ' ಬೇಡ! ಮತ್ತೆ ರೈತ ಹೋರಾಟಕ್ಕೆ ಕರೆ ನೀಡಿದ ಶಂಕರಪ್ಪ ಅಂಬಲಿ

Mahadayi Farmers Protest: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗಾಗಿ ರೈತ ಹೋರಾಟ ಮುಂದುವರೆಯಲಿದೆ. ಈ ಸಂಬಂಧ ಕಳೆದ ಏಪ್ರಿಲ್ 14 ಮತ್ತು 15 ರಂದು ಬೆಳಗಾವಿ ಹಾಗೂ ಧಾರವಾಡ ನಗರಗಳಲ್ಲಿ ಮಹದಾಯಿ ಮಹಾ ವೇದಿಕೆ ಹಾಗೂ ಹೋರಾಟದ ಪರವಾದ ಇನ್ನಿತರ ಒಟ್ಟು 15 ಸಂ

3 May 2024 6:35 pm
ICC Test Ranking: ಭಾರತ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಆಸ್ಟ್ರೇಲಿಯಾ!

ICC Test Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ವಾರ್ಷಿಕವಾಗಿ ಪರಿಷ್ಕರಣೆಗೊಳಿಸಿದ ಐಸಿಸಿ ಟೆಸ್ಟ್‌ ತಂಡಗಳ ಶ್ರೇಯಾಂಕದಲ್ಲಿ ಭಾರತ ತಂಡವನ್ನು ಹಿಂದಿಕ್ಕಿದ ಆಸ್ಟ್ರೇಲಿಯಾ ಅಗ್ರ ಸ್ಥಾನಕ್ಕೇರಿದೆ. ಆದರೆ, ಒಡಿಐ ಹ

3 May 2024 6:34 pm
20 ವರ್ಷಗಳ ಹಿಂದೆಯೇ ಚಿಕ್ಕಪ್ಪನಿಂದ ದೂರವಾಗಬೇಕಿತ್ತು: ಅಜಿತ್ ಪವಾರ್ ಪಶ್ಚಾತ್ತಾಪ

Ajit Pawar on Sharad Pawar: ಮಹಾರಾಷ್ಟ್ರದಲ್ಲಿ ಎನ್‌ಸಿಪಿಯನ್ನು ಇಬ್ಭಾಗ ಮಾಡಿ ಬಿಜೆಪಿ ಹಾಗೂ ಶಿವಸೇನಾ ನೇತೃತ್ವದ ಸರ್ಕಾರವನ್ನು ಸೇರಿಕೊಂಡಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ತಾವು ಈ ಕೆಲಸವನ್ನು 20 ವರ್ಷಗಳ ಹಿಂದೆಯೇ ಮಾಡಬೇಕಿತ್ತು ಎಂ

3 May 2024 5:53 pm
ಒಂದೊಂದು ರಾಜ್ಯದಲ್ಲಿ NDA ಮೈತ್ರಿಕೂಟಕ್ಕೆ ಎಷ್ಟು ಸ್ಥಾನ ? ಭವಿಷ್ಯ ನುಡಿದ ಅಮಿತ್ ಶಾ

NDA Will Cross 400 Mark : ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ದಿನವಾದ ಜೂನ್ ನಾಲ್ಕರ ಮಧ್ಯಾಹ್ನ 12.30ರ ಹೊತ್ತಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ಸೀಟ್ ಗೆದ್ದಿರುತ್ತದೆ. ಅದಾದ ಮೇಲೆ ವಿಜಯೋತ್ಸವ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿ

3 May 2024 5:28 pm
ಮೇ 7 ರಂದು ದಿಲ್ಲಿ ಸಿಎಂ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ: ಸುಪ್ರೀಂ ಕೋರ್ಟ್ ತೀರ್ಮಾನ

Supreme Court Will Hear Arvind Kejriwal's Interim Bail Plea: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಕೇಜ್ರಿವಾಲ್ ಅವರು ಲೋಕಸಭಾ ಚುನಾವಣಾ ಪ್ರಚಾರ ಅಭಿಯಾನದಿಂದ ವಂಚಿತರಾಗಿದ್ದಾರೆ. ಸದ್ಯ ತಿಹಾರ್ ಜೈಲಿನಲ್ಲಿ ಇರುವ ಕೇಜ್ರಿವಾಲ್, ಚುನಾವಣಾ ಪ್ರಚಾರ

3 May 2024 5:19 pm
Karnataka Trains : ಮತದಾನಕ್ಕೆ ಮೈಸೂರು - ಬೆಂಗಳೂರು - ಶಿವಮೊಗ್ಗ ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

Special Train Between Mysore Shivamogga : ಮತದಾನಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ಬೆಂಗಳೂರು ಶಿವಮೊಗ್ಗ ನಡುವೆ ವಿಶೇಷ ರೈಲು ಓಡಲಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ರೈಲಿನ ವೇಳಾಪಟ್ಟಿ ಕುರಿತ ಹೆಚ

3 May 2024 5:13 pm
ಹಾಸನ ಪೆನ್‌ಡ್ರೈವ್ ಕೇಸ್: 2 ನೇ ಹಂತದ 15 ಕ್ಷೇತ್ರಗಳ ಚುನಾವಣೆಯ ಮೇಲೆ ಬೀರುತ್ತಾ ಪರಿಣಾಮ?

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏ. 26ರಂದು ನಡೆದಿದೆ. ಮೇ 7ರಂದು 2ನೇ ಹಂತದ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನಕ್ಕೆ ಒಂದೆರಡು ದಿನದ ಹಿಂದೆಯೇ ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರ ಲೈಂಗಿಕ ಕಿರುಕುಳದ ವಿಡಿ

3 May 2024 5:08 pm
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿಗೆ ಜಯ, ದೇಶದಲ್ಲಿ 400ಕ್ಕೂ ಅಧಿಕ ಸ್ಥಾನ: ಯಡಿಯೂರಪ್ಪ

ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಹಾಗೆಯೇ ನರೇಂದ್ರ ಮೋದಿ ಅವರು 3ನೇ ಬಾರಿಗೆ ಈ ದೇಶದ ಪ್ರಧಾನ ಮಂತ್ರಿಯಾಗುವುದು ಅಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ದೇಶದಲ್ಲಿ ಬಿಜೆಪಿ 400ಕ್ಕೂ

3 May 2024 5:06 pm
ಪ್ರಿಯಾಂಕಾ ಗಾಂಧಿ ವಾದ್ರಾ ಏಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ? ಕಾಂಗ್ರೆಸ್ ಹೇಳಿದ್ದೇನು?

Uttar Pradesh's Raebareli Lok Sabha Constituency: ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕೇರಳದ ವಯನಾಡಿನಲ್ಲಿ ಈಗಾಗಲೇ ಚುನಾವಣೆ ಎದುರಿಸಿರುವ ಅವರು, ಈಗ ತಾಯಿ ಸೋನಿಯಾ ಗಾಂಧಿ ಅವ

3 May 2024 4:56 pm
ರಾಜೀವ್‌ ಆಪ್ತ, ಗಾಂಧಿ ಕುಟುಂಬದ ಬಲಗೈ ಬಂಟ, ಯಾರಿವರು ಅಮೇಠಿಯ ಹೊಸ ಸ್ಪರ್ಧಿ ಕಿಶೋರಿ ಲಾಲ್‌ ಶರ್ಮಾ?

ಕಿಶೋರಿ ಲಾಲ್‌ ಶರ್ಮಾ ದೇಶದೆಲ್ಲೆಡೆ ಅಪರಿಚಿತರಾದರೂ, ರಾಯ್‌ಬರೇಲಿ ಹಾಗೂ ಅಮೇಠಿ ಎರಡೂ ಕ್ಷೇತ್ರಗಳಲ್ಲಿ ಚಿರಪರಿಚಿತರು. ಈ ಎರಡೂ ಕ್ಷೇತ್ರಗಳಿಂದ ಯಾವುದೇ ಗಾಂಧಿಗಳು ಆಯ್ಕೆಯಾದರೂ, ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ

3 May 2024 4:52 pm
ಕ್ರೀಸ್‌ ಗೇಲ್‌, ಎಬಿಡಿ ಅಲ್ಲವೇ ಅಲ್ಲ; ತಮಗೆ ಭಯ ಬೀಳಿಸಿದ್ದ ಬ್ಯಾಟ್ಸ್‌ಮನ್‌ ಹೆಸರಿಸಿದ ಗೌತಮ್‌ ಗಂಭೀರ್‌!

Gautam Gambhir Prainsed on Rohit Sharma: ಭಾರತ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಶುಕ್ರವಾರ ಮುಂಬೈ ಇಂಡಿ

3 May 2024 4:41 pm
ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ ಬೇಡ - ನೇಹಾ ತಂದೆ ನಿರಂಜನ್ ಹಿರೇಮಠ್ ಹೇಳಿಕೆ

ನೇಹಾ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದೆಂದು ನೇಹಾ ತಂದೆ ನಿರಂಜನ್ ಹಿರೇಮಠ ಅವರು ಕರೆ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾಳಿಗೆ ನ್ಯಾಯ ಸಲ್ಲಿಸಲು ನಾವು ಜಸ್ಟೀಸ

3 May 2024 4:19 pm
ಹೃದಯಾಘಾತ - ಇಂಗ್ಲೆಂಡ್‌ನ 20 ವರ್ಷದ ಯುವ ಸ್ಪಿನರ್‌ ಜಾಶ್‌ ಬೇಕರ್‌ ನಿಧನ!

Josh Baker's Death Reason: ಇಂಗ್ಲೆಂಡ್‌ ಮೂಲದ ಜಾಶ್‌ ಓಲಿವರ್ ಬೇಕರ್ ಒಬ್ಬ ಪ್ರತಿಭಾವಂತ ಯುವ ಕ್ರಿಕೆಟಿಗ. 2021ರಲ್ಲಿ ಅವರು ಪ್ರಥಮದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2021ರ ಸಾಲಿನ ಕೌಂಟಿ ಕ್ರಿಕೆಟ್ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ

3 May 2024 4:14 pm
ರಾಹುಲ್ ಗಾಂಧಿ ಎಂಬ ಹೆಸರಿದ್ದರೆ ತಪ್ಪಲ್ಲ! ಸಮಾನನಾಮದ ಅಭ್ಯರ್ಥಿಗಳ ನಿಷೇಧಕ್ಕೆ ಸುಪ್ರೀಂಕೋರ್ಟ್ ನಕಾರ

Namesake Candidates in Elections: ಮತಗಟ್ಟೆಗೆ ಪ್ರವೇಶಿಸಿದಾಗ ಮತ ಯಂತ್ರದಲ್ಲಿರುವ ಹೆಸರು ಕಂಡು ಮತದಾರ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಒಂದೇ ಹೆಸರಿನ ನಾಲ್ಕಾರು ಅಭ್ಯರ್ಥಿಗಳು ಆ ಪಟ್ಟಿಯಲ್ಲಿರುತ್ತಾರೆ. ತಾವು ಮತ ಹಾಕಲು ಬಂದಿರುವ

3 May 2024 4:08 pm
ಮುಂಬೈ ಇಂಡಿಯನ್ಸ್‌ ನಾಯಕತ್ವ ಕಳೆದುಕೊಂಡ ಬಗ್ಗೆ ರೋಹಿತ್‌ ಶರ್ಮಾ ಪ್ರತಿಕ್ರಿಯೆ!

Rohit Sharma on losing MI's captaincy: ಮುಂಬೈ ಇಂಡಿಯನ್ಸ್‌ ನಾಯಕತ್ವ ಕಳೆದುಕೊಂಡು ಬಗ್ಗೆ ಇದೇ ಮೊಟ್ಟ ಮೊದಲ ಬಾರಿ ರೋಹಿತ್‌ ಶರ್ಮಾ ಪ್ರತಿಕ್ರಿಯಿಸಿದ್ದಾರೆ. 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೂ ಅಂದರೆ, ಮಿನಿ ಹರಾಜಿನ ಸಮಯದಲ್

3 May 2024 3:28 pm
ನಿಮಗೆ ಅಕ್ಕಿ ಕೊಡಲು ನಿರಾಕರಿಸಿದ್ದ ಬಿಜೆಪಿಗರು ಮತ ಕೇಳಲು ಬರ್ತಿದ್ದಾರೆ, ಪಾಠ ಕಲಿಸಿ: ಸಿದ್ದರಾಮಯ್ಯ

ಉತ್ತರ ಕರ್ನಾಟಕದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಲೋಕಸಭಾ ಚುನಾವಣಾ ಪ್ರಚಾರ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಶುಕ್ರವಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ಪರ ಮುಂಡಗೋಡದ

3 May 2024 3:07 pm
ನನ್ನ ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ದಾವೆ ಹೂಡಲು ಮುಂದಾದ ತಂದೆ

Side Effects of Covishield Vaccine: ತನ್ನ ಕೋವಿಡ್ ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ಆಸ್ಟ್ರಾಜೆನಿಕಾ ಸಂಸ್ಥೆ ಒಪ್ಪಿಕೊಂಡಿರುವುದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಇತ್ತ ಭಾರತದಲ್ಲಿಯೂ ಈ ಕುರಿತು ಆತಂಕ ಉ

3 May 2024 2:58 pm
ಇದು.. ಇದು.. ಬೆಂಗಳೂರು ಅಂದ್ರೇ.. ಮಟ ಮಟ ಮಧ್ಯಾಹ್ನವೇ ರಾಜಧಾನಿಯಲ್ಲಿ ಕಗ್ಗತ್ತಲು; ಹಲವೆಡೆ ಗುಡುಗು ಸಹಿತ ಮಳೆ!

Bengaluru Rains : ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನರಿಗೆ ಸತತ ಎರಡನೇ ದಿನವೂ ಮಳೆರಾಯ ರಿಲೀಫ್‌ ನೀಡಿದ್ದಾನೆ. ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ಗುರುವಾರ ಸಂಜೆಯೂ ಸಿಲಿಕಾನ್‌ ಸಿಟಿಯ ಹ

3 May 2024 2:55 pm
ಶುಕ್ರವಾರ ಭಾರೀ ಕುಸಿತ ಕಂಡ ರಿಲಯನ್ಸ್‌ ಷೇರು, ನೆಲಕಚ್ಚಿದ ಸೆನ್ಸೆಕ್ಸ್, ನಿಫ್ಟಿ 50 ಸೂಚ್ಯಂಕ

ಶುಕ್ರವಾರ ಸೆನ್ಸೆಕ್ಸ್ ಸೂಚ್ಯಂಕ ಬರೋಬ್ಬರಿ 1,000 ಅಂಕ ಕುಸಿತ ಕಂಡಿದೆ. ಲಾಭದ ಬುಕಿಂಗ್ ಮತ್ತು ಬ್ಲೂ - ಚಿಪ್ ರಿಲಯನ್ಸ್ ಇಂಡಸ್ಟ್ರೀಸ್‌ ಲಿ.ನ ಷೇರುಗಳು ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ಷೇರುಪೇಟೆ ಸೂಚ್ಯಂಕಗಳು ತೀವ್ರ ನಷ್ಟ ಅನ

3 May 2024 2:52 pm
‘ಹೆದರಬೇಡಿ, ಓಡಿ ಹೋಗಬೇಡಿ!’: ಅಮೇಥಿಯಿಂದ ದೂರವಾದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್

PM Modi On Rahul Gandhi: 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಈ ಬಾರಿ ಮತ್ತೆ ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಮುಖಾಮುಖಿ ಆಗುವ ನಿರೀಕ್ಷೆ ಇತ

3 May 2024 2:08 pm
ಕಾಸರಗೋಡಿನಲ್ಲಿ ಹೆಚ್ಚಾದ ಬಿಸಿಲ ತಾಪ: ಶಿಕ್ಷಣ ಸಂಸ್ಥೆಗಳು ಬಂದ್‌ , ಹೊರಗಿನ ಕೆಲಸಕ್ಕೆ ನಿರ್ಬಂಧ

ಕೇರಳದಲ್ಲಿ ಬೇಸಿಗೆಯ ತೀವ್ರತೆ ಮುಂದುವರಿದಿದ್ದು, ಬಿಸಿಲ ತಾಪಮಾನ ಅಧಿಕ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಸಿಲಿನಲ್ಲಿಕೆಲಸ ಮಾಡುವ ಕಾರ್ಮಿಕರ ಕೆಲಸದ ಸಮಯವನ್ನು ನಿಯಂತ್ರಿಸಲಾಗಿದೆ. ಕಾರ್ಮಿಕ ಆಯುಕ್ತರ ಆದೇಶದಂತ

3 May 2024 2:04 pm
ಗುಜರಾತ್‌ ಟೈಟನ್ಸ್‌ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XI ಆಯ್ಕೆಯ ವಿವರ ಇಲ್ಲಿದೆ

Royal Challengers Bengaluru vs Gujarat Titans Match Preview: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ಲೇ-ಆಫ್ಸ್‌ ಹಂತಕ್ಕೆ ಕಾಲಿಡಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿ

3 May 2024 1:50 pm
ಹೆಚ್ಚಾದ ಆವಕ, ಕಡಿಮೆಯಾಗುತ್ತಿದೆ ದರ; ಮಾವು ಪ್ರಿಯರಿಗೆ ಸೀಕರಣೆ!

ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣಿನ ರುಚಿಗೆ ಮನಸೋಲದವರಿಲ್ಲ. ಕಳೆದೆರಡು ವರ್ಷ ಮಾವಿನ ಹಣ್ಣು ದುಬಾರಿಯಾಗಿದ್ದ ಕಾರಣ ಮಧ್ಯಮ ವರ್ಗದ ಗ್ರಾಹಕರು ಮಾವು ಕೊಳ್ಳುವುದರಿಂದ ದೂರವೇ ಉಳಿದಿದ್ದರು. ಈ ಬಾರಿ ದರ ಕಡಿಮೆಯಾಗಿದ್ದು

3 May 2024 1:32 pm
ಪ್ರಜ್ವಲ್ ರೇವಣ್ಣ ಪ್ರಕರಣದ ಸಂತ್ರಸ್ತೆ ಕಿಡ್ನ್ಯಾಪ್ - ಸಿಎಂ ಸಿದ್ದರಾಮಯ್ಯ ಏನಂದ್ರು?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ಥೆಯಾದ ಮಹಿಳೆಯೊಬ್ಬರನ್ನು ಅಪಹರಣ ಮಾಡಲಾಗಿದೆ ಎಂದು ಹೇಳಿ ಪ್ರಜ್ವಲ್ ರೇವಣ್ಣನವರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸ

3 May 2024 1:27 pm
Fact Check: ಬಿಜೆಪಿಗೆ ಮತ ಹಾಕಿ ಅಂದ್ರಾ ಕಾಂಗ್ರೆಸ್ ನಾಯಕ ಅಧೀರ್ ರಂಜನ್? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On Adhir Ranjan Chaudhary Viral Video: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಟಿಎಂಸಿಗೆ ಮತ ಹಾಕೋದಕ್ಕಿಂತಾ ಬಿಜೆಪಿಗೆ ಮತ ಹಾಕೋದು ಉತ್ತಮ ಎಂದು ಹೇಳಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ

3 May 2024 1:22 pm
ಕುರುಬರಿಗೆ ಒಂದೂ ಟಿಕೆಟ್ ಕೊಡದ ಮೋದಿ ಕರಿ ಕಂಬಳಿ ವೇಷ ತೊಟ್ಟು ಡ್ರಾಮಾ ಆಡ್ತಾರೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಬಾಗಲಕೋಟೆಯಲ್ಲಿ ಇತ್ತೀಚೆಗೆ ಕಂಬಳಿ ತೊಟ್ಟು ಪ್ರಚಾರ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಅವರು ಕರಿಕಂಬಳಿ ವೇಷ ಹಾಕಿ ಭಾಷಣ ಮಾಡಿರುವುದು ನಾಟಕವೇ ಹೊರತು ಮತ್ತೇನಲ್ಲ, ಕ

3 May 2024 1:18 pm
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ : ಕೋಟ್ಯಾಂತರ ರೂಪಾಯಿ ಬಂಡವಾಳ ಇದಕ್ಕೆ ಹೂಡಿದವರು ಯಾರು?

Prajwal Revanna CD, Who Invested : ಹಾಸನದ ಹಾಲೀ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿಗೆ ಸಂಬಂಧಿಸಿದಂತೆ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿದ್ದಾದರೂ ಯಾರು ಎನ್ನುವ ಚರ್ಚೆ, ರಾಜ್ಯದ ಕೆಲವು ಭಾಗಗಳಲ್ಲಿ ಜೋರಾಗಿದೆ.

3 May 2024 12:59 pm
ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಎಸ್ಐಟಿ ವಿಚಾರಣೆಗೆ ಹಾಜರಾದ ಜಿ.ದೇವರಾಜೇಗೌಡ

ದೇಶಾದ್ಯಂತ ಸದ್ದು ಮಾಡಿರುವ ಸಂಸದ ಪ್ರಜ್ವಲ್‌ ರೇವಣ್ಣನಿಗೆ ಸೇರಿದ್ದು ಎನ್ನಲಾದ ಅಶ್ಲೀಲ ಪೆನ್‌ಡ್ರೈವ್‌ ಮೂಲ ಯಾವುದು ಎಂದು ಎಸ್‌ಐಟಿ ಬೆನ್ನತ್ತಿದ ಹಿನ್ನೆಲೆ ಹಲವು ಆಯಾಮಗಳು ತೆರೆದುಕೊಳ್ಳುತ್ತಿದೆ. 2976 ಅಶ್ಲೀಲ ವಿಡಿಯ

3 May 2024 12:37 pm
`ಧೈರ್ಯ ಇದ್ರೆ ಬನ್ನಿ ಉತ್ತರಿಸಿ!': ಪ್ರಧಾನಿ ಮೋದಿ ಕಾಂಗ್ರೆಸ್ ಗೆ ಹಾಕಿರುವ 3 ಸವಾಲುಗಳು ಯಾವುವು?

ಮುಸ್ಲಿಮರಿಗೆ ಮೀಸಲಾತಿ, ಎಸ್ಸಿ ಎಸ್ಟಿ, ಒಬಿಸಿ ಮೀಸಲಾತಿ, ವೋಟ್ ಬ್ಯಾಂಕ್ ರಾಜಕಾರಣ ವಿಚಾರಗಳಿಗೆ ಸಂಬಂಧಿಸಿ ಉತ್ತರ ನೀಡುವಂತೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ. ತವರು ರಾಜ್ಯ ಗುಜರಾತ್ ನಲ್ಲಿ

3 May 2024 12:21 pm
ತಾಯಿ ಸಾವಿನ ನಡುವೆಯೂ ರಜೆ ಹಾಕದೇ ಕರ್ತವ್ಯ ಮೆರೆದ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿ

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹುಬ್ಬಳ್ಳಿಯಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಯಲ್ಲಪ್ಪ ಕಾಶಪ್ಪನ

3 May 2024 12:16 pm
Fact Check: ಅಮೇಥಿಯಿಂದ ಪ್ರಿಯಾಂಕಾ, ರಾಯ್‌ ಬರೇಲಿಯಿಂದ ರಾಹುಲ್ ಸ್ಪರ್ಧೆ? ವೈರಲ್ ಸುದ್ದಿ ಸತ್ಯವೇ?

Fact Check On Congress Candidates: ಕಾಂಗ್ರೆಸ್ ಪಕ್ಷದ ನಾಯಕರಾದ ಗಾಂಧಿ ಪರಿವಾರದ ಸ್ವಂತ ಕ್ಷೇತ್ರ ಎಂದೇ ಬಿಂಬಿತ ಆಗಿರುವ ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್‌ ಬರೇಲಿ ಕ್ಷೇತ್ರಗಳಲ್ಲಿ ಗಾಂಧಿ ಪರಿವಾರದಿಂದ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ವಿಚ

3 May 2024 12:00 pm
ಪುತ್ತೂರು: ಬರಿದಾಯ್ತು ಶಾಂತಿಮೊಗೇರು ಕಿಂಡಿ ಅಣೆಕಟ್ಟು

ಈ ವರ್ಷ ಕುಮಾರಾಧಾರ ನದಿಯ ನೀರಿನ ಮಟ್ಟವನ್ನು ನೋಡಿಕೊಂಡು ಹಲಗೆಗಳನ್ನು ಕಿಂಡಿಗಳಿಗೆ ಜೋಡಣೆ ಮಾಡಲಾಗಿತ್ತು. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆಯುವ ಉದ್ದೇಶವಿತ್ತ

3 May 2024 11:50 am
Prajwal Revanna Case : ಎಚ್‌ಡಿ ರೇವಣ್ಣಗೆ ಮತ್ತೊಂದು ಶಾಕ್‌; ಮೈಸೂರಿನಲ್ಲಿ ಕಿಡ್ನಾಪ್‌ ಕೇಸ್‌ ದಾಖಲು, ಸಂತ್ರಸ್ತೆಯ ಅಪಹರಣ?

FIR Against HD Revanna Over Kidnapping Victim : ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಈಗಾಗಲೇ ಪುತ್ರ ಪ್ರಜ್ವಲ್‌ ರೇವಣ್ಣನ ಜೊತೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಚ್‌ಡಿ ರೇವಣ

3 May 2024 11:42 am
ಅನಾಥ ಕುರಿಮರಿಯನ್ನು ಮನೆ ಮಗನಂತೆ ಸಾಕಿ ಬೆಳೆಸಿದ ಹಿರಿಯೂರಿನ ರೈತನಿಂದ ಆ ಕುರಿಯ ಹುಟ್ಟುಹಬ್ಬ ಆಚರಣೆ!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಬಿಟಿ ಗೊಲ್ಲರಹಟ್ಟಿ ಎಂಬ ಗ್ರಾಮದ ನಿವಾಸಿಯಾದ ಕೃಷ್ಣಮೂರ್ತಿ ಎಂಬುವರು ತಾವು ಸಾಕಿ ಬೆಳೆಸಿದ ಕುರಿಯೊಂದಕ್ಕೆ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ತಮ್ಮ ಕುಟುಂಬಸ್ಥರ

3 May 2024 11:42 am
Puttakkana Makkalu Serial: ಸೀರೆ ಉಟ್ಟ ಹುಡುಗಿ ಶವ ಪತ್ತೆ, ಸಹನಾ ಸತ್ತುಹೋದಳಾ?

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಮನೆ ಬಿಟ್ಟು ಹೋಗಿದ್ದಾಳೆ. ಸಹನಾ ಎಲ್ಲಿ ಅಂತ ಎಲ್ಲರೂ ಹುಡುಕಾಟದಲ್ಲಿದ್ದಾರೆ. ಇನ್ನೊಂದು ಕಡೆ ಒಂದು ಹುಡುಗಿಯ ಶವ‌ ಸಿಕ್ಕಿದ್ದು, ಅದು ಸ

3 May 2024 11:38 am
ಕಲಬುರಗಿಯಲ್ಲಿ ಘಟನೆ: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kalaburagi Man Suicide Over Atrocity Case: ಜಾತಿ ನಿಂದನೆ ಪ್ರಕರಣದಲ್ಲಿ ಸಿಲುಕುವ ಭಯದಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಲಾಡಮುಗಳಿ ಎಂಬ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಕುರುಬ ಸಮುದಾಯದ ಜನರಲ್ಲಿ ಆ

3 May 2024 11:06 am
Rain Forecast : ಕರ್ನಾಟಕದಲ್ಲಿ ಇನ್ನು ನಾಲ್ಕು ದಿನವಷ್ಟೇ ಬಿಸಿಲು, ಅದಾದ್ಮೇಲೆ ಮಳೆ ಅಬ್ಬರ : ಐಎಂಡಿ ಮುನ್ಸೂಚನೆ

Karnataka Rain Forecast : ಕರ್ನಾಟಕದಲ್ಲಿ ನಿಧಾನವಾಗಿಯಾದರೂ ಪೂರ್ವ ಮುಂಗಾರು ಮಳೆ ಸುರಿಯಲು ಶುರುವಾಗಿದೆ. ಗುರುವಾರ ಸಂಜೆ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಬಂದಿದೆ. ಇದರ ಬೆನ್ನಲ್ಲೇ ಮತ್ತೆ ಮೇ 7ರಿಂ

3 May 2024 10:47 am
Lok Sabha Election 2024: ಹಾಸನದಲ್ಲಿ ಗೆಲುವಿನ ವಿಶ್ವಾಸದಲ್ಲಿ 'ಕೈ' ಮುಖಂಡರು, ‘ಮೈತ್ರಿ’ಗೆ ನಿದ್ದೆಗೆಡಿಸಿದ ಪೆನ್‌ಡ್ರೈವ್ ವಿಚಾರ!

ಫಲಿತಾಂಶಕ್ಕೆ ಮುನ್ನವೇ ಪ್ರಜ್ವಲ್‌ ರೇವಣ್ಣ ಕಾನೂನು ಸಮರ ಎದುರಿಸಬೇಕಿದೆ. ಅದು ಯಾವ ಪರಿಣಾಮ ಬೀರುತ್ತದೆಯೋ ಎಂಬ ಆತಂಕ ಇದ್ದೇ ಇದೆ. 2019 ರ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಆದಾಯ ದೃಢೀಕರಣ ಪತ್ರ ಸಲ್ಲಿಸಿದ ಆರೋಪ ಸಂಬಂಧ ರಾಜ್ಯ

3 May 2024 10:44 am
ಅಮರಶಿಲ್ಪಿ ಜಕಣಾಚಾರಿ ಸಿನಿಮಾ ಹಾಡಿನ ಕುರಿತಾಗಿ ಭಲ್ಲೆ ವಿಶ್ಲೇಷಣೆ: ಹಾಡು ಹಳತು ಭಾವ ನವೀನ - 35

ಅಮೆರಿಕ ನಿವಾಸಿ, ಅಂಕಣಕಾರ ಶ್ರೀನಾಥ್ ಭಲ್ಲೆ ಅವರು ಹಲವು ಸಾಹಿತ್ಯ ಪ್ರಕಾರಗಳ ಕುರಿತು ತಮ್ಮದೇ ಆದ ಶೈಲಿಯಲ್ಲಿ ಕೃತಿಗಳ ವಿಮರ್ಶೆ ಮಾಡುತ್ತಿದ್ದಾರೆ. ಭಕ್ತಿ ಗೀತೆ, ಜನಪದ ಗೀತೆ, ಭಾವ ಗೀತೆ, ಕೀರ್ತನೆ ಹಾಗೂ ಕವನಗಳೂ ಸೇರಿದಂತೆ ಹಲ

3 May 2024 10:43 am
ಪ್ರೀತಿಸಿದ ಯುವತಿಯನ್ನು ಕರೆದುಕೊಂಡು ಹೋದ ಯುವಕನ ತಾಯಿಗೆ ಕಟ್ಟಿಹಾಕಿ ಥಳಿತ; ರಾಣೆಬೆನ್ನೂರಿನಲ್ಲಿ ಅಮಾನುಷ ಘಟನೆ

ಹಾವೇರಿ: ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಹಾವೇರಿ ಜಿಲ್ಲೆಯಿಂದಲೂ ಅಂತಹದ್ದೇ ಅಮಾನುಷ ಘಟನೆ ವರದಿಯಾಗಿದೆ. ರಾಣೆಬೆನ್ನೂರು ತಾಲೂಕಿನ ಅರೇ ಮಲ್ಲಾಪ

3 May 2024 10:25 am
ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ 376 ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಸಾಬೀತಾದರೆ 10 ವರ್ಷ ಶಿಕ್ಷೆ ಪಕ್ಕಾ!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಎಚ್‌.ಡಿ. ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೂಲಕ ತಂದೆ-ಮಗನಿಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಹೊಳೆನರಸೀಪುರ ಠಾಣೆಯಲ್ಲಿ ಮ

3 May 2024 10:00 am
ಮಂಗಳೂರು - ಲಕ್ಷದ್ವೀಪಕ್ಕೆ ನೇರ ಪ್ರಯಾಣ ಸೌಲಭ್ಯ ಆರಂಭ! ಲಕ್ಷ ದ್ವೀಪದಿಂದ 150 ಪ್ರಯಾಣಿಕರನ್ನು ಕರೆತಂದ ಮಿನಿ‌ಹಡಗು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿದ್ದರು. ಅವರ ಆ ಪ್ರವಾಸದ ನಂತರ ಲಕ್ಷದ್ವೀಪಕ್ಕೆ ಹೋಗುವವರ ಸಂಖ್ಯೆ ಅಧಿಕವಾಗಿದೆ. ಅಂದರೆ, ಅಲ್ಲಿನ ಟೂರಿಸಂ ಮತ್ತಷ್ಟು ಅಭಿವೃದ್ಧಿ ಕಾಣಲಾರಂಭಿಸಿದೆ. ಇದರ ನಡುವ

3 May 2024 9:36 am
ನರೇಂದ್ರ ಮೋದಿ ಭಾವಚಿತ್ರ ಈಶ್ವರಪ್ಪ ಬಳಕೆ: ಶಿವಮೊಗ್ಗ ಕೋರ್ಟ್‌ನಲ್ಲಿ ಬಿಜೆಪಿಗೆ ಹಿನ್ನಡೆ

Lok Sabha Elections 2024: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಜ

3 May 2024 9:36 am
ಜುಲೈಗೆ ಮೈಸೂರಿನ ಸೋಮನಾಥಪುರ ಉತ್ಸವ; ಶೀಘ್ರವೇ ದಿನಾಂಕ ನಿಗದಿ

ಮೈಸೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜತೆಗೆ ಪ್ರವಾಸಿಗರಿಗೆ ಸೋಮನಾಥಪುರ ದೇಗುಲವನ್ನು ಪರಿಚಯಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಸೋಮನಾಥಪುರ ಉತ್ಸನ ನಡೆಸಲು ಉದ್ದೇಶಿಸಿದೆ. ಹಂಪಿ ಉತ್ಸವದ ಮಾದರಿಯಲ್ಲಿ ಸೋ

3 May 2024 9:24 am
’ ಸಿದ್ರಾಮಣ್ಣ ನಿಮ್ಮ ಶತ್ರು ಬಿಜೆಪಿಯಲ್ಲ, ಶತ್ರು ನಿಮ್ಮ ಬಗಲಲ್ಲೇ ಅವರೇ, ಎಚ್ಚರ ’ : ಮಾಜಿ ಶಾಸಕನ ಸ್ಪೋಟಕ ಹೇಳಿಕೆ

Siddaramaiah's Enemy Is Next To Him : ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶತ್ರು ಬಿಜೆಪಿಯಲ್ಲ, ಶತ್ರು ಅವರ ಪಕ್ಕದಲ್ಲೇ ಇದ್ದಾರೆ ಎಂದು ಸುರುಪರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನರಸಿಂಹ ನಾಯಕ್ (ರಾಜೂ ಗೌಡ) ಆರೋಪಿಸಿದ್ದಾರೆ. ಡ

3 May 2024 9:16 am
Lok Sabha Election 2024: ಡಿ ಕೆ ಸುರೇಶ್- ಡಾ. ಮಂಜುನಾಥ್ ನೇರಾನೇರ ಫೈಟ್‌ನಲ್ಲಿ ಗೆಲುವಿನ ದಾಖಲೆ ಯಾರಿಗೆ?

Lok Sabha Election 2024: ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್‌ ಗೆಲುವು ದಾಖಲಿಸಿದರೆ, ಇದು ಕೆಪಿಸಿಸಿ ಪಡೆಗೆ ದೊಡ್ಡ ವಿಜಯ. ಜತೆಗೆ ಡಿ.ಕೆ.ಶಿವಕುಮಾರ್‌ ಅವರ ಮುಖ್ಯಮಂತ್ರಿ ಕನಸಿನ ದಾರಿಯೂ ಸುಲಭಗೊಳ್ಳಲಿದೆ. ಡಾ.ಮಂಜುನಾಥ್‌ ಗೆಲುವು ಕ

3 May 2024 7:58 am
ಜೀವ ಕೈಯ್ಯಲ್ಲಿ ಹಿಡಿದು ಹಳ್ಳ ದಾಟಬೇಕಿದೆ; ಮಳೆಗಾಲಕ್ಕೆ ಮುನ್ನ ಕಾಲುಸಂಕದ `ಗ್ಯಾರಂಟಿ' ನೀಡಿ ಪ್ಲೀಸ್

ಒಂದು ಬಾರಿ ಜೋರಾಗಿ ಗಾಳಿ ಮಳೆ ಬೀಸುವ ಸಂದರ್ಭದಲ್ಲಿ ನಮ್ಮ ನಾಡಿನ ಜನಪ್ರತಿನಿಧಿಗಳನ್ನೆಲ್ಲಾ ಸಾಲಾಗಿ ಮಲೆನಾಡು- ಕರಾವಳಿ ಜಿಲ್ಲೆಗಳ ಕಾಲು ಸಂಕಗಳ ಮೇಲೆ ನಡೆಸಬೇಕು. ಆಗ ತಿಳಿಯಬಹುದೋ ಏನೋ ಪ್ರತಿನಿತ್ಯ ಜೀವ ಕೈಯ್ಯಲ್ಲಿ ಹಿಡಿದು

3 May 2024 7:14 am
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 35 ವಾರಗಳಿಗೆ ಮೇವು ಲಭ್ಯತೆ; ಹೈನುಗಾರರಿಗೆ ಬೇಡ ಭಯ!

ಬೆಂಗಳೂರು ಗ್ರಾ. ರೈತರು ಹೈನೋದ್ಯಮ ನೆಚ್ಚಿಕೊಂಡಿದ್ದಾರೆ. ಒಂದು ಜಾನುವಾರು ಸಾಕಾಣಿಕೆಯಿಂದ ಹಿಡಿದು ಹತ್ತಾರು ಸಾಕಾಣಿಕೆ ಮಾಡುವ ರೈತರು ಸಹ ಇದ್ದಾರೆ. ಇದರಿಂದ ಮೇವಿನ ಅವಶ್ಯಕತೆ ಹೆಚ್ಚಾಗಿದೆ. ಪಶುಸಂಗೋಪನಾ ಇಲಾಖೆ ಮಾಹಿತಿ ಅನ

3 May 2024 6:47 am
ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ, ಮೇ 2, 3ನೇ ವಾರದಲ್ಲಿ ವರುಣಾಗಮನ

ಎಲ್‌ನಿನೋ ಪರಿಣಾಮ ದುರ್ಬಲವಾಗುತ್ತಿದ್ದು, ಮಳೆಗಾಲ ಆರಂಭದ ವೇಳೆಗೆ ಲಾ-ನಿನಾ ಕಾಣಿಸಿಕೊಳ್ಳಲಿದೆ. ಲಾ-ನಿನೋ ಪರಿಣಾಮ ಮಳೆಯಾಗಲು ಸಹಕಾರಿಯಾಗಿದ್ದು, ಮುಂಗಾರು ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್

3 May 2024 6:29 am
'ಟ್ರಾವಿಸ್‌ ಹೆಡ್‌ ರನ್‌ಔಟ್‌ ವಿವಾದ': ಅಂಪೈರ್‌ಗಳ ವಿರುದ್ಧ ಕುಮಾರ ಸಂಗಕ್ಕಾರ ಆಕ್ರೋಶ!

Travis Head Run out Controversy: ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ರಾಜಸ್ಥಾನ್‌ ರಾಯಲ್ಸ್‌ ನಡುವಣ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ

3 May 2024 12:05 am
ನನ್ನ ತಂದೆ ಅವರ ತಾಯಿಯಿಂದ ಹುತಾತ್ಮತೆ ಪಡೆದಿದ್ದಾರೆ, ಸಂಪತ್ತು ಅಲ್ಲ - ಪ್ರಿಯಾಂಕಾ ಗಾಂಧಿ

Priyanka Gandhi On PM Modi : ಪ್ರಧಾನಿ ಮೋದಿ ರಾಜೀವ್‌ ಗಾಂಧಿ ಬಗ್ಗೆ ನೀಡಿದ್ದ ಹೇಳಿಕೆಗೆ ಸದ್ಯ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ. ನನ್ನ ತಂದೆ ಅವರ ತಾಯಿಯಿಂದ ಸಂಪತ್ತು ಪಡೆದಿಲ್ಲ. ಹುತಾತ್ಮತೆ ಪಡೆದಿದ್ದಾರೆ ಎಂದು ಹೇಳಿಕೆ ನೀಡಿದ್

2 May 2024 11:51 pm
ಒಬ್ಬ ಸರ್ಕಾರಿ ನೌಕರ ನನ್ನ ಬಳಿ ಬಂದು ಸಂಬಳ ಪಾವತಿಯಾಗಿಲ್ಲ ಎಂದು ಹೇಳಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ- ಸಿದ್ದರಾಮಯ್ಯ

CM Siddaramaiah On BJP : ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಸಮಸ್ಯೆಯಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಆರೋಪಿಸುತ್ತಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲದೇ, ಸ

2 May 2024 10:34 pm
ಮೇ 6ರವರೆಗೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಬಿಸಿಗಾಳಿ, ನಂತರದ ದಿನಗಳಲ್ಲಿ ಸುರಿಯಲಿದೆ ಹಗುರ ಮಳೆ

​ಮೇ 6ರವರೆಗೆ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗಿರುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಹಗುರ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 3ರಿಂ

2 May 2024 10:26 pm
ಪ್ರಜ್ವಲ್ ರೇವಣ್ಣನನ್ನು 3 ಸಾವಿರ ತುಂಡು ಮಾಡಿ ಸಂತ್ರಸ್ತರಿಗೆ ಹಂಚಿ - ನೇಹಾ ತಂದೆ ನಿರಂಜನ ಹಿರೇಮಠ

Neha Father Niranjan Hiremath On Prajwal Revanna : ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ನೇಹಾ ತಂದೆ ನಿರಂಜನಯ್ಯ ಹಿರೇಮಠ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಕೃತ್ಯ ಎಸಗಿರುವ ವ್ಯಕ್ತಿಯನನ್ನು 3,000 ತುಂಡು ಮಾಡಿ ಹಂಚಿ ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರ

2 May 2024 10:08 pm
ಟಿ20 ವಿಶ್ವಕಪ್‌ ತಂಡದಲ್ಲಿ ರಿಂಕು ಸಿಂಗ್‌ಗೆ ಸ್ಥಾನ ಏಕಿಲ್ಲ? ಸೂಕ್ತ ಕಾರಣ ನೀಡಿದ ಅಜಿತ್‌ ಅಗರ್ಕರ್‌!

Ajit Agarkar on Rinku singh's omission from T20 WC: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೋಲ್ಕತಾ ನೈಟ್‌ ರೈಡರ್ಸ್‌ ಪರ ಮ್ಯಾಚ್‌ ಫಿನಿಷರ್‌ಗ ಆಗಿ ಉತ್ತಮ ಪ್ರದರ್ಶನ ತೋರುತ್ತಿರುವ ರಿಂಕು ಸಿಂಗ್‌ ಅವರನ್ನು

2 May 2024 9:20 pm
ಭಾಷಣ ಸರಿಯಾಗಿ ಟ್ರಾನ್ಸ್​ಲೇಟ್ ಮಾಡದ ಮಧು ಬಂಗಾರಪ್ಪ : ವಾಪಸ್ ಕಳುಹಿಸಿದ ರಾಹುಲ್ ಗಾಂಧಿ

Rahul Gandhi Sent Back Madhu Bangarappa : ಶಿವಮೊಗ್ಗದಲ್ಲಿ ತನ್ನ ಹಿಂದಿ ಭಾಷೆಯನ್ನು ಸರಿಯಾಗಿ ಕನ್ನಡಕ್ಕೆ ತರ್ಜುಮೆ ಮಾಡದ ಮಧು ಬಂಗಾರಪ್ಪನವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಪಸ್ ಕಳುಹಿಸಿದ್ದಾರೆ. ಇನ್ನೊಬ್ಬರು ರಾಹುಲ್ ಭಾಷಣವನ್ನು ತರ್

2 May 2024 8:59 pm
Karnataka Trains : ಮೈಸೂರು - ಕಾರವಾರ ನಡುವೆ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ; ಇಲ್ಲಿದೆ ವೇಳಾಪಟ್ಟಿ

Mysore Karwar Special Train : ಬೇಸಿಗೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೈಸೂರು ಕಾರವಾರ ನಡುವೆ ವಿಶೇಷ ರೈಲು ಓಡಿಸಲಾಗುತ್ತಿದೆ. ಈ ರೈಲಿನ ವೇಳಾಪಟ್ಟಿ ಏನು? ಎಲ್ಲೆಲ್ಲಿ ಸಂಚಾರ? ಇಲ್ಲಿದೆ ಸಂಪೂರ್ಣ ಮಾಹಿತಿ.

2 May 2024 8:44 pm
ಬ್ರಿಜ್‌ ಭೂಷಣ್‌ಗಿಲ್ಲ ಬಿಜೆಪಿ ಟಿಕೆಟ್‌, 6 ಬಾರಿಯ ಸಂಸದನಿಗೆ ಉರುಳಾದ ಲೈಂಗಿಕ ದೌರ್ಜನ್ಯ ಆರೋಪ

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರಿಗೆ ಈ ಬಾರಿ ಕಮಲ ಪಕ್ಷದ ಟಿಕೆಟ್‌ ಕೈತಪ್ಪಿದೆ. 6 ಬಾರಿ

2 May 2024 8:42 pm
ಬಂಡೀಪುರದಲ್ಲಿ ಬಳಲಿ ಬೆಂಡಾದ ‘ಊಟಿ ಪುಟ್ಟಿ’ ಸಂಗೀತಾ!

ಬಂಡೀಪುರದಲ್ಲಿ ಬಳಲಿ ಬೆಂಡಾದ ‘ಊಟಿ ಪುಟ್ಟಿ’ ಸಂಗೀತಾ!

2 May 2024 8:40 pm
ಟಿ20 ವಿಶ್ವಕಪ್ - ಟೀಮ್ ಇಂಡಿಯಾದ 'ಎಕ್ಸ್‌ ಫ್ಯಾಕ್ಟರ್‌' ಪ್ಲೇಯರ್‌ ಹೆಸರಿಸಿದ ಸ್ಟೀಫನ್ ಫ್ಲೆಮಿಂಗ್‌!

Stephen Fleming on Shivam Dube: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಲೆಕ್ಟರ್

2 May 2024 8:29 pm
₹165 ಕೋಟಿ ನಿಧಿಯೊಂದಿಗೆ ಬೆಂಗಳೂರಿನಲ್ಲಿ ಆರೋಗ್ಯ ಕೇಂದ್ರೀತ ಈಕ್ವಿಟಿ ಫಂಡ್ 'ಇನ್ವಿಗಾ ಹೆಲ್ತ್‌ಕೇರ್' ಆರಂಭ

ವಿಷಯಾಧಾರಿತ ಆರೋಗ್ಯ ಕೇಂದ್ರಿತ ಖಾಸಗಿ ಈಕ್ವಿಟಿ ಫಂಡ್ ‘ಇನ್ವಿಗಾ ಹೆಲ್ತ್ ಕೇರ್ ಫಂಡ್' ಬೆಂಗಳೂರಿನಲ್ಲಿ ಆರಂಭವಾಗಿದೆ. ಸುಮಾರು 165 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿ.ನ (ಎಚ್‌ಸಿ

2 May 2024 7:50 pm
Live Score | SRH vs RR: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಎಸ್‌ಆರ್‌ಎಚ್!

Sunrisers Hyderabad vs Rajasthan Royals Match Live: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 50ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರ

2 May 2024 7:32 pm
T20 World Cup: ರಾಹುಲ್‌ಗೆ ಅವಕಾಶ ನೀಡದೆ ಇರಲು ಕಾರಣ ತಿಳಿಸಿದ ರೋಹಿತ್‌ ಶರ್ಮಾ!

Rohit Sharma on KL Rahul: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೆಎಲ್ ರಾಹುಲ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಏಕೆ ಸೇರಿಸಿಲ್ಲ ಎಂಬ ಬಗ್ಗೆ ಮಾತನಾಡಿದ್ದಾರೆ. ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಸುದ್ದ

2 May 2024 7:08 pm
Bengaluru Rain: ಬೆಂಗಳೂರಿನ ಹಲವೆಡೆ ಜೋರು ಮಳೆ! ಬಿಸಿಲ ಬೇಗೆಯಿಂದ ಬಳಲಿದ್ದ ಜನ ಖುಷ್‌

Heavy Rain In Bengaluru: ಬೆಂಗಳೂರಿನಲ್ಲಿ 5 ತಿಂಗಳ ಬಳಿಕ ಮಳೆಯಾಗಿದೆ. ಪ್ರಮುಖವಾಗಿ ನಗರ ಕೇಂದ್ರ ಭಾಗದಲ್ಲಿ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲಿದ್ದ ಜನ ಮಳೆ ಕಂಡು ಖುಷಿಯಾಗಿದ್ದಾರೆ. ಎಲ್ಲೆಲ್ಲಿ ಮಳೆಯಾಗಿದೆ? ಉಷ್ಣಾಂಶ ಎಷ್ಟಿದೆ? ಈ ಬಗ್ಗ

2 May 2024 7:08 pm
ದೇಶದಲ್ಲಿರುವ ಎಲ್ಲ ಮುಸ್ಲಿಮರೂ ಕೆಟ್ಟವರಲ್ಲ, ಕೆಲವರ ವಿರುದ್ಧ ಕ್ರಮ ಅನಿವಾರ್ಯ: ಬಿವೈ ರಾಘವೇಂದ್ರ

BY Raghavendra On Muslims: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಬಿ. ವೈ. ರಾಘವೇಂದ್ರ, ಜನರ ಭಾವನೆಗಳನ್ನ ಕೆರಳಿಸಲು ಕಾಂಗ್ರೆಸ್ ಪಕ

2 May 2024 6:44 pm
ಮೋದಿ ಅನುಕೂಲಕ್ಕೆ ಸುದೀರ್ಘ ಅವಧಿ ಚುನಾವಣೆ: ಮಾಜಿ ಸಿಎಂ ವೀರಪ್ಪ ಮೊಯ್ಲಿಆರೋಪ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಹೆಸರಿನ ಮೇಲೆ ಮತ ಕೇಳಲು ಅನುಕೂಲ ಮಾಡಿಕೊಡುವ ಸಲುವಾಗಿಯೇ ಏಳು ಹಂತದಲ್ಲಿ ಮೂರು ತಿಂಗಳ ಕಾಲ ಚುನಾವಣೆ ನಡೆಸಲಾಗುತ್ತಿದೆ ಎಂದು ಮಾಜಿ ಸಿಎಂ ಎಂ ವೀರಪ್ಪ ಮೊಯ್ಲಿಆರೋಪಿಸಿದ್ದಾರೆ. ಇವಿಎಂ

2 May 2024 6:43 pm
ಮೋದಿಯವರ ಸಾವು ಬಯಸುವಷ್ಟು ನೀಚ‌ಮಟ್ಟಕ್ಕೆ‌ ಇಳಿದ ಕಾಂಗ್ರೆಸ್- ಬಸವರಾಜ ಬೊಮ್ಮಾಯಿ

Basavaraj Bommai On Congress : ಕಾಂಗ್ರೆಸ್ ಶಾಸಕ ರಾಜು ಕಾಗೇ ಅವರು ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಗೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಸದ್ಯ ಪ್ರಧಾನಿ ಮೋದಿ ಸಾವು ಬಯಸುವಷ್ಟು ಕೀಳು ರಾಜಕಾರಣಕ್ಕ

2 May 2024 6:26 pm
ಲೋಕಸಭಾ ಚುನಾವಣೆಯಲ್ಲಿ ಶೇ. ನೂರಕ್ಕೆ ನೂರು ಪ್ರಜ್ವಲ್‌ ರೇವಣ್ಣ ಗೆಲ್ತಾರೆ: ಸೂರಜ್ ರೇವಣ್ಣ ವಿಶ್ವಾಸ

Suraj Revanna On Prajwal Revanna: ತಮ್ಮ ಸಹೋದರ, ಸಂಸದ ಪ್ರಜ್ವಲ್ ರೇವಣ್ಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ. 100ರಷ್ಟು ಗೆಲುವು ಸಾಧಿಸೋದು ಖಚಿತ ಎಂದು ಸೂರಜ್ ರೇವಣ್ಣ ಹೇಳಿದ್ದಾರೆ. ಕ್ಷೇತ್ರದಲ್ಲಿ ಮತದಾನ ಹೇಗೆ ಆಗಿದೆ ಎಂದು ಪರಾಮರ್ಶೆ ನಡೆಸಿದ

2 May 2024 5:52 pm
ಬೆಂಗಳೂರು ಜಲಮಂಡಳಿಯಿಂದ ವಿಪ್ರೋಗೆ ಪ್ರತಿ ದಿನ ಹೋಗುತ್ತೆ 3 ಲಕ್ಷ ಲೀಟರ್ ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರು

Zero Bacteria Treated Water To Wipro : ಬೆಂಗಳೂರು ಜಲಮಂಡಳಿಯ ಶೂನ್ಯ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರಿಗೆ ಬೇಡಿಕೆ ಹೆಚ್ಚಳವಾಗಿದೆ. ಸದ್ಯ ವಿಪ್ರೋ ಸಂಸ್ಥೆಗೆ ಬರೋಬ್ಬರಿ 3 ಲಕ್ಷ ಲೀಟರ್‌ ನೀರನ್ನು ಪೂರೈಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

2 May 2024 5:37 pm
'ಸಾಮೂಹಿಕ ಅತ್ಯಾಚಾರಿ' ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ್ದಕ್ಕೆ ಮೋದಿ ಕ್ಷಮೆ ಕೇಳಬೇಕು: ರಾಹುಲ್‌ ಗಾಂಧಿ

ಹಾಸನ‌ ಸಂಸದ, ಹಾಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದು ಕೇವಲ ಲೈಂಗಿಕ ಹಗರಣ ಅಲ್ಲ, ಇದು 'ಸಾಮೂಹಿಕ‌ ಅತ್ಯಾಚಾರ' ಎಂದು ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, 400 ಮಹಿಳೆಯರ ಮೇಲೆ ಪ್ರಜ್ವಲ್‌ ಅತ್ಯಾಚಾರ ಮಾ

2 May 2024 5:07 pm
ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಇದ್ದ ಪ್ರಧಾನಿ ಮೋದಿ ಫೋಟೋ ಮಾಯ! ಕಾರಣ ಏನು?

Modi Photo Removed From Covid Vaccine Certificate: ಸರ್ಕಾರದ ಕೆಲವೊಂದು ಕ್ರಮಗಳು ಭಾರೀ ಸುದ್ದಿಯಾಗಿಬಿಡುತ್ತವೆ. ಅದರಲ್ಲೂ ಕೆಲವು ಸಂದರ್ಭಗಳಲ್ಲಿ ಕೈಗೊಳ್ಳುವ ತೀರ್ಮಾನ ಪ್ರಶ್ನಾರ್ಹ ಆಗಿಬಿಡುತ್ತೆ. ಸದ್ಯ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾ

2 May 2024 4:48 pm
ವಿಧಾ‌ನಪರಿಷತ್: 3 ಶಿಕ್ಷಕರ ಮತ್ತು 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ, ಜೂನ್ 3 ಕ್ಕೆ ಮತದಾನ

Karnataka Legislative Council Elections: ವಿಧಾನಪರಿಷತ್ತಿನ 3 ಶಿಕ್ಷಕರ ಹಾಗೂ 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯ ವಿವಿಧ ದಿನಾಂಕಗಳು, ಸದ್ಯ ಪರಿಷತ್ತಿನಲ್ಲಿ ಪ್ರಮುಖ ಪಕ್ಷಗಳ ಬಲಾಬಲ ಎಷ್ಟಿದೆ? ಇಲ್ಲಿದೆ ಮಾಹಿತಿ.

2 May 2024 4:41 pm
ಕಚ್ಚಾ ತೈಲ ದರ 2 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ, ತೈಲ ಕಂಪನಿಗಳ ಷೇರು ಭಾರೀ ಜಿಗಿತ!

ಬ್ರೆಂಟ್ ಕಚ್ಚಾ ತೈಲ ದರಗಳು ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಕಳೆದ ಮೂರು ದಿನಗಳಲ್ಲಿ ಶೇಕಡಾ 7ರಷ್ಟು ಇಳಿಕೆಯಾಗಿವೆ. ಇದರ ಪರಿಣಾಮ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ

2 May 2024 4:35 pm
ಪ್ರಧಾನಿ ಮೋದಿ ಸಾವಿನ ಬಗ್ಗೆ ರಾಜು ಕಾಗೆ ಹೇಳಿಕೆ: ಮೇ 2ರಂದು ರಾಜ್ಯದ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ!

ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಬಿಜಾಪುರ ಜಿಲ್ಲೆಯ ಬಿಜಾಪುರ ತಾಲೂಕಿನ ಮದಬಾವಿ ಗ್ರಾಮದಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರಚಾರದ ವೇಳೆ, ಪ್ರಧಾನಿ ನರೇಂದ್ರ ಮೋದಿವವರು ನಾಳೆ ಸತ್ತರೆ ಮತ್ಯಾರೂ ಪ್ರಧಾನಿ ಆಗೋದಿಲ್ಲವೇನು

2 May 2024 4:15 pm
ರೇವಣ್ಣ, ಪ್ರಜ್ವಲ್ ವಿಚಾರಣೆಗೆ ಬರದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ್

Parameshwar On Prajwal Revanna: ಆರ್ಟಿಕಲ್‌ 41(ಎ) ಪ್ರಕಾರ ರೇವಣ್ಣ ಹಾಗೂ ಸಂಸದ ಪ್ರಜ್ವಲ್‌ ಅವರಿಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ ನೀಡಿದ 24 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗಬೇಕು. ರೇವಣ್ಣ ಅವರು ತನಿಖೆಗೆ ಬರುವುದಾಗಿ ಹೇಳಿಕೆ ನೀಡಿದ್ದಾರೆ. ಪ

2 May 2024 3:53 pm
ಪೆನ್ ಡ್ರೈವ್ ಕೇಸ್: ಸಂತ್ರಸ್ತರ ಮುಂದಿರೋ ಅವಕಾಶಗಳೇನು? ಡಿಎನ್‌ಎ, ಡಿಜಿಟಲ್ ಸಾಕ್ಷಿ ಮಹತ್ವವೇನು? ಕಾನೂನು ತಜ್ಞರು ಏನನ್ನುತ್ತಾರೆ?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಇದೀಗ ಇಡೀ ರಾಷ್ಟ್ರದಲ್ಲೇ ಸದ್ದು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(SIT) ರಚನೆ ಮಾಡಿದ್ದು ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಲಾಗಿದೆ. ಆದರ

2 May 2024 3:42 pm
ಹಾಸನ ಪೆನ್‌ಡ್ರೈವ್ ಪ್ರಕರಣ: ಜನರ ದಿಕ್ಕು ತಪ್ಪಿಸಲು ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಕೋರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ: ಮಾಳವಿಕಾ ಅವಿನಾಶ್

Malavika Avinash On Siddaramaiah: ಸಿಎಂ ಸಿದ್ದರಾಮಯ್ಯ ಅವರು ಪ್ರಜ್ವಲ್‌ ರೇವಣ್ಣ ವಿಚಾರದಲ್ಲಿ ಕೇಂದ್ರಕ್ಕೆ ಪತ್ರ ಬರೆದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಳವಿಕಾ ಅವಿನಾಶ್‌ ಆರೋಪ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

2 May 2024 3:32 pm
ತಡವಾಗಿ ಸದ್ದು ಮಾಡಿದ ಪ್ರಜ್ವಲ್ ರೇವಣ್ಣ ಸಿಡಿ: ಕಾಂಗ್ರೆಸ್ ಅಸಲಿಯತ್ತು ಹೊರಗೆಳೆದ ಅಮಿತ್ ಶಾ

Prajwal Revanna Case, Amit Shah Explains : ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದರ ಹಿಂದೆ ವೋಟ್ ಬ್ಯಾಂಕ್ ರಾಜಕಾರಣವಿದೆ ಎಂದು ಆರೋಪಿಸಿದ್ದಾರೆ.

2 May 2024 3:29 pm
ಪ್ರಜ್ವಲ್ ರೇವಣ್ಣ ಕೇಸ್ ಸತ್ಯಾಸತ್ಯತೆ ಗೊತ್ತಾಗೋವರೆಗೂ ಪ್ರತಿಕ್ರಿಯೆ ನೀಡಲ್ಲ: ಯಡಿಯೂರಪ್ಪ

BSY On Prajwal Revanna: ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಪೆನ್‌ ಡ್ರೈವ್ ಪ್ರಕರಣದಲ್ಲಿ ಆರೋಪಿ ಆಗಿರುವ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಲೋಕಸಭಾ ಚುನಾವಣೆಗೂ ಏನೂ ಸಂಬಂಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದ

2 May 2024 3:14 pm