SENSEX
NIFTY
GOLD
USD/INR

Weather

24    C
... ...View News by News Source
ಬರದಿಂದ ಮಾವು ನಷ್ಟ: ಬೆಳೆಗಾರರಿಗೆ ವಿಮೆ ಸಿಗುವುದು ಅನುಮಾನ

ರಾಮನಗರ ಜಿಲ್ಲೆಯಲ್ಲಿ 400 ಕೋಟಿ ರೂ.ಗೂ ಅಧಿಕ ಮೌಲ್ಯದ ಬೆಳೆ ಹಾನಿಯಾಗಿದ್ದು, ಶೇ. 10 ರಿಂದ 12 ರಷ್ಟು ಬೆಳೆ ಮಾತ್ರ ಸಿಗಬಹುದು. ಜಿಲ್ಲೆಯಲ್ಲಿ 33,067 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿರುವ ಮಾವು ಬೆಳೆ ಮೇಲೆ 28 ಸಾವಿರ ಕುಟುಂಬಗಳು ಅವ

7 May 2024 7:23 am
ನಿರ್ಣಾಯಕ ಸಮರಕ್ಕೆ 'ಉತ್ತರ': ಕಮಲದ ಭದ್ರಕೋಟೆಯಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ

ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮಂಗಳವಾರ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಇಬ್ಬರು ಮಾಜಿ 2019ರ ಲೋಕಸಭಾ ಚುನಾವಣೆಯಲ್ಲಿ ಈ ಭಾಗದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು. ಮೋದಿ ಅಲೆಯಲ್ಲಿ ಕೊಚ

7 May 2024 6:35 am
ಐಪಿಎಲ್ 2024 ಬಳಿಕ ಕ್ಯಾಪ್ಟನ್ಸಿ ಕಳೆದುಕೊಳ್ಳಬಲ್ಲ ಟಾಪ್ 3 ಆಟಗಾರರು!

Indian Premier League: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ಇನ್ನೇನು ಮುಕ್ತಾಯದ ಹಂತಕ್ಕೆ ಕಾಲಿಟ್ಟಿದೆ. ಲೀಗ್‌ ಹಂತದ ಬಹುತೇಕ ಪಂದ್ಯಗಳ ಅಂತ್ಯಗೊಂಡಿದ್ದು, ಈಗಾಗಗಲೇ ಪ್ಲೇ ಆಫ್ಸ್‌ ಲೆಕ್ಕಾಚಾರ ಜ

7 May 2024 1:12 am
MI vs SRH: ಸೆಂಚುರಿ ಬಾರಿಸಿ ರೋಹಿತ್‌ ಶರ್ಮಾ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್‌!

Suryakumar Yadav hits Century against SRH: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಸೋಮವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯ 55ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಶತಕ ಸಿಡಿಸಿದರ

7 May 2024 1:01 am
ಪ್ರಜ್ವಲ್‌ ರೇವಣ್ಣ ಅಂಥವರನ್ನು ಸಹಿಸಿಕೊಳ್ಳುವುದಿಲ್ಲ; ಕಠಿಣ ಕ್ರಮ ಕೈಗೊಳ್ಳಲೇಬೇಕು - ಪ್ರಧಾನಿ ಮೋದಿ

PM Modi First Reaction On Prajwal Revanna : ಪ್ರಜ್ವಲ್‌ ರೇವಣ್ಣ ಅವರ ಲೈಗಿಂಗ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹವರನ್ನು ಸಹಿಸಿಕೊಳ್ಳುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂ

6 May 2024 11:19 pm
ಕೆನಡಾದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಅಜ್ಜ,ಅಜ್ಜಿ ಹಾಗೂ ಮೊಮ್ಮಗ ತಮಿಳುನಾಡಿನವರು!

Canada Car Accident Indian 3 Citizens Died : ಕೆನಡಾದಲ್ಲಿ ಇತ್ತೀಚೆಗೆ ರಸ್ತೆಯಲ್ಲಿ ಕಾರುಗಳ ಸರಣಿ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದರು. ಸದ್ಯ ಅವರ ಗುರುತನ್ನು ಪತ್ತೆ ಮಾಡಲಾಗಿದ್ದು, ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ. ಪೊಲ

6 May 2024 11:16 pm
ಹಾಸನ ಪೆನ್‌ಡ್ರೈವ್ ಕೇಸ್‌: ಬಿಜೆಪಿ-ಜೆಡಿಎಸ್ ನಾಯಕರ ಸೂಚನೆಯಂತೆ ದೇವರಾಜೇಗೌಡ ನನ್ನ ವಿರುದ್ಧ ಸುಳ್ಳು ಆಪಾದನೆ- ಡಿಕೆ ಶಿವಕುಮಾರ್

DK Shivakumar On Hassan Pen Drive Case : ಹಾಸನ ಪೆನ್‌ಡ್ರೈವ್ ಕೇಸ್‌ಗೂ ನನಗೂ ಸಂಬಂಧ ಇಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಸದ್ಯ ಅರಸೀಕೆರೆ ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ಡಿಕೆ ಶಿವಕುಮಾರ್‌ ಅವರ ಬಗ್ಗೆ ಅನೇಕ ಅಪಾದನೆಗಳನ್ನು ಮಾಡಿದ್ದ

6 May 2024 9:43 pm
ಸೆಲ್ಫಿ ಪಡೆಯಲು ಬಂದ ಅಭಿಮಾನಿಯನ್ನು ಥಳಿಸಲು ಮುಂದಾದ ಶಕಿಬ್ ಅಲ್‌ ಹಸನ್‌!

Shakib Al Hasan threatens to beat up fan: ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಸ್ಟಾರ್ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್ ಅವರು ಇತ್ತೀಚೆಗೆ ಕ್ಲಬ್‌ ಪಂದ್ಯವೊಂದರಲ್ಲಿ ಅಭಿಮಾನಿಗೆ ಥಳಿಸಲು ಪ್ರಯತ್ನಿಸಿದ್ದ ಘಟನೆ ನಡೆದಿದೆ. ಫಾತ್‌ವುಲ್ಲಾದ ಖಾನ್‌ ಸಾಹ

6 May 2024 9:37 pm
ರಾಜ್ಯದ 31.8 ಲಕ್ಷ ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರ ಪಾವತಿ; ಬಾಕಿ ಉಳಿದವರಿಗೆ 2 ದಿನಗಳಲ್ಲಿ ಜಮೆ

Karnataka Government Crop Damage Compensation : ಕರ್ನಾಟಕದ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಇನ್ನು ಬಾಕಿ ಉಳಿದ ರೈತರಿಗೆ ಶೀಘ್ರದಲ್ಲಿಯೇ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀ

6 May 2024 8:53 pm
ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಆರೆಂಜ್‌ ಲೈನ್‌ಗೆ 700ಕ್ಕೂ ಹೆಚ್ಚು ಆಸ್ತಿ ಸ್ವಾಧೀನ; ಎಲ್ಲಿಂದ ಎಲ್ಲಿಗೆ?

Bengaluru Metro Orange Line Update : ನಮ್ಮ ಮೆಟ್ರೋ 3 ನೇ ಹಂತದ ಯೋಜನೆ ಅಗತ್ಯ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳಲು ಬಿಎಂಆರ್‌ಸಿಎಲ್‌ ಮುಂದಾಗಿದೆ. 32.2 ಕಿ.ಮೀ ಕೇಸರಿ ಮಾರ್ಗಕ್ಕೆ 700ಕ್ಕೂ ಹೆಚ್ಚು ಆಸ್ತಿಗಳನ್ನು ಸ್ವಾಧೀನ ಪಡೆಸಿಕೊಳ್ಳುತ್ತಿದೆ. ಈ ಬಗ

6 May 2024 8:30 pm
ಶಿವಣ್ಣ, ನೀವು 24 ಗಂಟೆ ಡ್ಯಾನ್ಸ್ ಮಾಡಿದ್ರೂ, ನನ್ನ ತಂಗಿ ಗೀತಾ ವಿನ್ ಆಗಲ್ಲ : ಕುಮಾರ್ ಬಂಗಾರಪ್ಪ

Shivaraj Kumar Vs Kumar Bangarappa : ಬಾವಮೈದುನರ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಚುನಾವಣೆ ಮುಗಿದ ಮೇಲೆ 24 ಗಂಟೆ ಡ್ಯಾನ್ಸ್ ಮಾಡುತ್ತೀನಿ ಎಂದು ಹೇಳಿದ್ದೀರಿ. ಅದರ ಅವಶ್ಯಕತೆಯಿಲ್ಲ, ನಿಮಗೆ ಡ್ಯಾನ್ಸ್ ಮಾಡಲೇ ಬೇಕೆಂದಿದ್ದರೆ ವರ್ಷಕ್ಕೊಮ್ಮ

6 May 2024 8:30 pm
ಹಾಸನ ಪೆನ್‌ಡ್ರೈವ್ ಕೇಸ್‌: ಅಶ್ಲೀಲ‌ ವಿಡಿಯೋ ಇಟ್ಟುಕೊಳ್ಳುವುದೇ ಅಪರಾಧ; ಡಿಲೀಟ್ ಮಾಡಿ ಪಾರಾಗಿ - ಎಸ್‌ಐಟಿ ಮುಖ್ಯಸ್ಥ

Obscene Video Keeping Is Crime : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮತ್ತೊಂದು ಪ್ರಕಟಣೆ ಹೊರಡಿಸಿದೆ. ಅಶ್ಲೀಲ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಅಪರಾಧ ಎಂದು ತಿಳಿಸಿದೆ. ಇನ್ನು ವಿಡಿಯೋ ಇದ್ದರೆ ಡ

6 May 2024 8:20 pm
ಮಂಡ್ಯ ಪಾಂಡವಪುರ ಹೆಣ್ಣು ಭ್ರೂಣ ಹತ್ಯೆ ಪ್ರಕರಣ, ಒಂದೇ ಕುಟುಂಬದ ಮೂವರು ಸೇರಿ 4 ಜನರ ಬಂಧನ

ಮಂಡ್ಯದ ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ಕ್ವಾರ್ಟಸ್‌ನಲ್ಲೇ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಆರೋಪದ ಮೇಲೆ ಸರಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ​ಪಟ

6 May 2024 7:46 pm
ಟಿ20 ವಿಶ್ವಕಪ್‌ - ಟೀಮ್ ಇಂಡಿಯಾದ ಹೊಸ ಸಮವಸ್ತ್ರ ಧರ್ಮಶಾಲಾದಲ್ಲಿ ಅನಾವರಣ!

Team India New Jersey: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಕೆಲ ದಿನಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬಿಸಿಸಿಐ 15 ಆಟಗಾರರ ತಂ

6 May 2024 7:42 pm
Live Score | MI vs SRH: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಮುಂಬೈ!

mumbai indians vs sunrisers hyderabad Live Score: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 55ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನ

6 May 2024 7:11 pm
ಹಾಸನ ಪೆನ್ ಡ್ರೈವ್ ಕೇಸ್: ಎಚ್‌ಡಿ ರೇವಣ್ಣ ಬಂಧನ ಬೇಸರ ತಂದಿದೆ, ಇದರಲ್ಲಿ ರಾಜಕೀಯ ಮಾಡಲ್ಲ - ಚೆಲುವರಾಯಸ್ವಾಮಿ

Cheluvarayaswamy On Hassan Pen Drive Case : ಹಾಸನ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಕೃಷಿ ಸಚಿವ ಚಲುವರಾಯ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಸ್‌ನಲ್ಲಿ ಎಚ್‌ಡಿ ರೇವಣ್ಣ ಬಂಧನ ಬೇಸರ ತರಿಸಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದಿದ್ದಾರೆ. ಈ ಬಗ

6 May 2024 7:00 pm
ಬಿಸಿಲ ಬೇಗೆಗೆ ತಂಪೆರೆದ ಸಂಜೆ ಮಳೆ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನಷ್ಟು ದಿನ ವರುಣನಾಟ!

Rain In Bengaluru: ಬಿಸಿಲ ಬೇಗೆಗೆ ಬಸವಳಿದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಸಂಜೆ ಮಳೆ ತಂಪೆರೆದಿದೆ. ಆದರೆ ಸಂಜೆ ವೇಳೆ ಕಚೇರಿಯಿಂದ ಮನೆಗೆ ತೆರಳಲು ಸಜ್ಜಾಗಿದ್ದ ಜನರು ಕೆಲ ಕಾಲ ಪರಿತಪಿಸುವಂತಾಯ್ತು. ಬೇಸಿಗೆಯ ದಾಹ ತೀರುವಲ್ಲಿ

6 May 2024 6:46 pm
ಸ್ಥಳ ಮಹಜರು, ಜಾಮೀನು ಅರ್ಜಿ ಮುಂಡೂಡಿಕೆ... ರೇವಣ್ಣ ಕೇಸ್‌ನ ಸೋಮವಾರದ 5 ಬೆಳವಣಿಗೆಗಳು

ಕೆಆರ್‌ ನಗರದಲ್ಲಿ ದಾಖಲಾದ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ಬಂಧಿತರಾಗಿರುವ ಶಾಸಕ ಎಚ್‌ಡಿ ರೇವಣ್ಣ ಸೋಮವಾರ ಕಸ್ಟಡಿಯಲ್ಲಿ ಮೂರನೇ ದಿನ ಕಳೆದರು. ಅತ್ತ ಅವರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರ

6 May 2024 6:30 pm
SDRF, NDRF ಮಾರ್ಗಸೂಚಿಯಂತೆ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ : ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಹಿತಿ

Union Government On Karnataka Drought Relief : ಬರ ಪರಿಹಾರದ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದೆ. ಕೆಲ ದಿನಗಳ ಹಿಂದಷ್ಟೇ 3454 ಕೋಟಿ ರೂ. ಬರ ಪರಿಹಾರವನ್ನು ಕರ್ನಾಟಕಕ್ಕೆ ಕೇಂದ್ರ ಬಿಡುಗಡೆ ಮಾಡಿತ್ತು. ಆದರೆ, ಅದು ಬಹ

6 May 2024 6:09 pm
ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಇಳಿಕೆಯಾಗಲಿದೆ ತಾಪಮಾನ: ಹವಾಮಾನ ಇಲಾಖೆ ಮಾಹಿತಿ

IMD Forecast in Karnataka: ಭಾರತೀಯ ಹವಾಮಾನ ಇಲಾಖೆಯು ಮೇ 10 ರವರೆಗೆ ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಗುಡುಗು ಹಾಗೂ ರಭಸದ ಗಾಳಿ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಇದರಿಂದ ಬಿಸಿಲ ಧಗೆ ಕಡಿಮೆಯಾಗಲಿದೆ. ಬಂಗಾಳ ಕೊಲ್ಲಿಯಿಂದ ನೈಋತ್

6 May 2024 6:06 pm
ಶೇ 50ರ ಮಿತಿ ತೆಗೆಯುತ್ತೇವೆ, ಎಷ್ಟು ಬೇಕೋ ಅಷ್ಟು ಮೀಸಲಾತಿ ನೀಡುತ್ತೇವೆ: ರಾಹುಲ್ ಗಾಂಧಿ ಘೋಷಣೆ

Lok Sabha Elections 2024: ಈ ಬಾರಿ ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಇರುವ ಶೇ 50ರ ಮಿತಿಯನ್ನು ತೆಗೆದು ಹಾಕುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಜಾತಿ ಗಣತಿ ನಡೆಸಿದ ಬಳಿಕ ದಲಿತರು, ಹಿಂದುಳಿದ ವರ್ಗದವರು ಮತ್ತು ಬುಡಕಟ್

6 May 2024 5:20 pm
ಹಾಸನ ಪೆನ್‌ಡ್ರೈವ್ ಕೇಸ್: ಪ್ರಜ್ವಲ್ ತಪ್ಪಿಸಿಕೊಂಡು ಓಡಾಡಿದರೆ ಜೆಡಿಎಸ್‌ ಹಾಗೂ ಕುಟುಂಬಕ್ಕೆ ಮತ್ತಷ್ಟು ಹಾನಿ- ದಿನೇಶ್ ಗುಂಡೂರಾವ್

Dinesh Gundurao On Prajwal Revanna : ಹಾಸನ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ತಪ್ಪಿಸಿಕೊಂಡು ಓಡಾಡಿದಷ್ಟು ಕುಟುಂಬಕ್ಕೆ, ಜೆಡಿಎಸ್‌ ಪಕ್ಷಕ್ಕೆ ಹಾನಿ ಎಂ

6 May 2024 5:01 pm
ದೆಹಲಿಯ ಕರ್ನಾಟಕ ಭವನಕ್ಕೆ 1.30 ಕೋಟಿ ರೂ. ವೆಚ್ಚದಲ್ಲಿ ಪುನಃ 7 ಕಾರು ಖರೀದಿ? ಬಿಜೆಪಿ ಕಟು ಟೀಕೆ

ದೆಹಲಿಯ ಕರ್ನಾಟಕ ಭವನಕ್ಕೆಂದು ಕಳೆದ ಸೆಪ್ಟಂಬರ್ ನಲ್ಲಿಯೇ ರಾಜ್ಯ ಸರ್ಕಾರ ಏಳು ಹೊಸ ಕಾರುಗಳನ್ನು ಖರೀದಿಸಿತ್ತು. ಅದಾಗಿ ಕೇವಲ ಏಳೇ ತಿಂಗಳಲ್ಲಿ ಪುನಃ ಏಳು ಕಾರುಗಳನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸಲ್

6 May 2024 4:44 pm
Lok Sabha Elections : ಕರ್ನಾಟಕದಲ್ಲಿ ಮಂಗಳವಾರ ಎಲ್ಲೆಲ್ಲಿ ಎಲೆಕ್ಷನ್‌? ಮತದಾನದ ಸಮಯ ಏನು? ಅಭ್ಯರ್ಥಿಗಳು ಯಾರು? ಇಲ್ಲಿದೆ ಸಂಪೂರ್ಣ ವಿವರ!

Karnataka 2nd Phase Lok Sabha Elections 2024 : ಲೋಕಸಭಾ ಚುನಾವಣೆಯ 2 ನೇ ಹಂತದ ಮತದಾನಕ್ಕೆ ಕರ್ನಾಟಕ ಸಿದ್ಧವಾಗಿದೆ. ಮಂಗಳವಾರ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಕಣದಲ್ಲಿ 227 ಅಭ್ಯರ್ಥಿಗಳು ಇದ್ದಾರೆ. ಇಲ್ಲೇನಿದ್ದರೂ ಕಾಂಗ್ರೆಸ್‌

6 May 2024 4:43 pm
IPL 2024: ಕೆಎಲ್‌ ರಾಹುಲ್‌ ಮಾಡುತ್ತಿರುವ ತಪ್ಪನ್ನು ಬಹಿರಂಗಪಡಿಸಿದ ಬ್ರೆಟ್‌ ಲೀ!

Brett Lee on KL Rahul batting: ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿನ ಕೆಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ಪ್ರದರ್ಶನವನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ಪ್ರಶ್ನಿಸಿದ್ದಾರೆ. ಭಾನ

6 May 2024 4:41 pm
5 ವರ್ಷದ ಬಾಲಕಿ ಮೇಲೆ ಆಕ್ರಮಣಕಾರಿ ರಾಟ್ ವೈಲರ್ ಶ್ವಾನ ದಾಳಿ; ಚೆನ್ನೈ ಪೊಲೀಸರು ಏನು ಮಾಡಿದ್ರು ನೋಡಿ!

ಅಪಾಯಕಾರಿ ವಿದೇಶಿ ತಳಿಯ ಶ್ವಾನಗಳು ಜನರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಚೆ್ನೈನಲ್ಲಿ 5 ವರ್ಷದ ಬಾಲಕಿಯ ಮೇಲೆ ಎರಡು

6 May 2024 4:34 pm
ರೇವಣ್ಣ ಪ್ರಕರಣದಲ್ಲಿ ರಾಜಕೀಯ ಪ್ರಭಾವದಿಂದ ಎಸ್‌ಐಟಿ ತನಿಖೆ ದಿಕ್ಕುತಪ್ಪುತ್ತಿದೆ: ಜೆಡಿಎಸ್ ಆರೋಪ

ರಾಜಕೀಯ ಪ್ರಭಾವದಿಂದ ಹಾಸನದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ತನಿಖೆ ದಿಕ್ಕುತಪ್ಪುತ್ತಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಪಕ್ಷದ ಹಾಸನ ಜಿಲ್ಲಾಧ್ಯಕ್ಷ ಲಿಂಗೇಶ್ ಆರೋಪಿಸಿದ್ದಾರೆ. ಸೋಮವಾರ ಸುದ್

6 May 2024 4:28 pm
ಪ್ರಜ್ವಲ್ ರೇವಣ್ಣಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ರಕ್ಷಣೆ ಸಿಕ್ಕಿದ್ದು ಹೇಗೆ? ವಿದೇಶಾಂಗ ಸಚಿವಾಲಯ ಹೇಳಿದ್ದೇನು?

Prajwal Revanna Sex Scandal: ಹಾಸನ ಪೆನ್‌ಡ್ರೈವ್ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿ ತಮಗೆ ದೊರಕಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿಕೊಂಡು ಜರ್ಮನಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯ ಜನರ ಬಳಿ ಇರುವ ಪಾಸ್‌ಪ

6 May 2024 3:58 pm
ಹಾಸನ ಪೆನ್‌ಡ್ರೈವ್ ಕೇಸ್‌: ರೇವಣ್ಣ ಅರೆಸ್ಟ್ ಎಫೆಕ್ಟ್ ಸಿದ್ದರಾಮಯ್ಯರನ್ನು ಭೇಟಿಯಾದ ಡಿಜಿಪಿ, ಗುಪ್ತಚರ ಇಲಾಖೆ ಮುಖ್ಯಸ್ಥರು

Prajwal Revanna Case : ಸದ್ಯ ಹಾಸನದ ಮಹಿಳೆಯರ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗಳಾಗುತ್ತಿವೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರನ್ನು ಐಜಿ, ಡಿಜಿಪಿ ಹಾಗೂ ಗುಪ್ತಚರ ಇಲಾಖೆ ಮುಖ್ಯಸ್ಥರು ಭೇ

6 May 2024 3:42 pm
ಬಸನಗೌಡ ಪಾಟೀಲ್‌ ಯತ್ನಾಳ್‌ ಈಗಾಗಲೇ ಸಿಎಂ ಆಗಿದ್ದಾರೆ, ಅಂದ್ರೇ ಕಾಮಿಡಿ ಮುತ್ಯಾ ಆಗ್ಯಾರ : ವಚನಾನಂದ ಶ್ರೀ ಲೇವಡಿ

Vachanananda Swamiji On Basanagouda Patil Yatnal : ತಮ್ಮ ವಿರುದ್ಧ ಟೀಕೆ ಮಾಡಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಹರಿಹರ ಪಂಚಮಸಾಲಿ ಪೀಠದ ಸ್ವಾಮೀಜಿ ವಚನಾನಂದ ಸ್ವಾಮೀಜಿ ಲೇವಡಿ ಮಾಡಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಲಡ್ಡು ಮುತ್ಯಾ ರೀತಿ, ಏ

6 May 2024 2:34 pm
ಈ ಲೋಕಸಭಾ ಚುನಾವಣೆ 2ನೇ ಸ್ವಾತಂತ್ರ್ಯ ಸಂಗ್ರಾಮ ಇದ್ದಂತೆ; ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಯಾಕೆ?

ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದಿರುವ ಸಿಎಂ ಸಿದ್ದರಾಮಯ್ಯ ಈ ಲೋಕಸಭಾ ಚುನಾವಣೆ 2ನೇ ಸ್ವಾತಂತ್ರ್ಯ ಸಂಗ್ರಾಮ ಇದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇವೇಳೆ ಬಿಜೆಪಿ 400ಕ್ಕಿಂತ ಹೆಚ್ಚಿನ ಸೀಟುಗ

6 May 2024 2:32 pm
ಪಾಕ್ ಮೂಲದ ಭಯೋತ್ಬಾದಕರಿಂದ ಬೆದರಿಕೆ - ಟಿ20 ವಿಶ್ವಕಪ್‌ಗೆ ಭದ್ರತೆ ಹೆಚ್ಚಿಸಿದ ಐಸಿಸಿ!

Security Measures for ICC T20 World Cup 2024: ವೆಸ್ಟ್‌ ಇಂಡೀಸ್‌ ಮತ್ತುಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕ ದಿನಗಣನೆ ಶುರುವಾಗಿದೆ. ಜೂನ್‌ 1ರಿಂದ 29ರವರೆಗೆ ನಡೆಯಲಿರುವ ಟಿ20 ವಿಶ

6 May 2024 2:07 pm
ಮೇ 7 ರಂದು ಬೆಂಗಳೂರು, ಮೈಸೂರು, ಮಂಡ್ಯ ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ

ಮೇ ತಿಂಗಳಿಗೆ ಕಾಲಿಟ್ಟಾಗಿನಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಗುರ, ಸಾಧಾರಣ ಮಳೆಯಾಗುತ್ತಿದೆ. ಅದರಿಂದ ಬೇಸಿಗೆಯ ಬಿಸಿಲಿನ ಧಗೆ ಕೊಂಚ ಕಡಿಮೆಯಾಗಿದೆ. ಆದರೆ, ರೈತಾಪಿ ವರ್ಗದಲ್ಲಿ ಈ ಮಳೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ

6 May 2024 2:07 pm
ಹಾಸನ ಪೆನ್ ಡ್ರೈವ್ ಕೇಸ್: ಎಸ್‌ಐಟಿ ಹೈಲ್ಪ್ ಲೈನ್ ಗೆ ಬರ್ತಿವೆ ನೂರಾರು ಕರೆಗಳು!

Hassan Pen Drive Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಸಂತ್ರಸ್ತ ಮಹಿಳೆ ಭಯಪಡುತ್ತಿದ್ದಾರೆ. ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ. ಪ್ರಭಾವಿಗಳನ್ನು ಎದುರು

6 May 2024 1:56 pm
ಕರ್ನಾಟಕದ ಆರ್ಥಿಕ ಸ್ಥಿತಿ ಪಾಕಿಸ್ತಾನಕ್ಕಿಂತಲೂ ಹದಗೆಟ್ಟಿದೆ; ಶಾಸಕರಿಗೆ ಸರಿಯಾಗಿ ಸಂಬಳವೂ ಬರ್ತಿಲ್ಲ : ಸಿಸಿ ಪಾಟೀಲ್‌ ಕಿಡಿ

CC Patil On Karnataka Economy : ಬಿಜಪಿ ಶಾಸಕ ಸಿಸಿ ಪಾಟೀಲ್‌ ಅವರು ಕರ್ನಾಟಕದ ಆರ್ಥಿಕತೆ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನದ ಆರ್ಥಿಕತೆಯ ಜೊತೆ ಹೋಲಿಕೆ ಮಾಡಿದ್ದಾರೆ. ಸದ್ಯ ಕರ್ನಾಟಕದ ಆರ್ಥಿಕ ಸ್ಥಿತಿ ಪಾಕಿಸ್ತಾನಕ್ಕಿಂತಲೂ ಹದಗೆಟ್ಟಿದೆ. ಶಾ

6 May 2024 1:32 pm
Fact Check: ಬಳ್ಳಾರಿಯ AC ಸ್ಫೋಟ ಘಟನೆಗೆ ಉಗ್ರ ಲಿಂಕ್? ವೈರಲ್ ಸುದ್ದಿಯ ಸತ್ಯಾಂಶವೇನು?

Fact Check On Ballari AC Blast Case: ಬಳ್ಳಾರಿಯಲ್ಲಿ ಇರುವ ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ಎಸಿಗೆ ಗ್ಯಾಸ್ ತುಂಬಿಸುವ ವೇಳೆ ಸ್ಫೋಟ ಸಂಭವಿಸಿತ್ತು. ನಾಲ್ಕಾರು ಮಂದಿ ಗಾಯಗೊಂಡಿದ್ದರು. ಈ ಘಟನೆ ಸಂಬಂಧ ಕಲ್ಯಾಣ್ ಜ್ಯುವೆಲ್ಲರ್ಸ್ ಹಾಗೂ ಎಸಿ ಸರ್ವ

6 May 2024 1:14 pm
ರೇವಣ್ಣ, ಪ್ರಜ್ವಲ್ ಪ್ರಕರಣಗಳಲ್ಲಿ ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ತಡೆ

ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಬಂಧನಕ್ಕೀಡಾಗಿರುವ ಹೊಳೆನರಸೀಪುರದ ಶಾಸಕ ಎಚ್ ಡಿ ರೇವಣ್ಣ ಹಾಗೂ ವಿದೇಶದಲ್ಲಿರುವ ಅವರ ಪುತ್ರ ಪ್ರಜ್ವಲ್ ರೇವಣ್ಣನವರ ಪ್ರಕರಣಗಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇ

6 May 2024 1:11 pm
ಹುಣಸೂರು: ಅಪಾಯದಲ್ಲಿದೆ ಹನಗೋಡು ಅಣೆಕಟ್ಟೆ

ಹುಣಸೂರು ತಾಲೂಕಿನ ಲಕ್ಷ್ಮಣ ತೀರ್ಥ ನದಿಯ ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆಯಿಂದ ನೀರು ಹರಿದು ಹೋಗುವ ಸ್ಥಳದಲ್ಲೂ ಕಾಂಕ್ರಿಟ್‌ ಕಿತ್ತು ಹೋಗಿದೆ. ಕಾಲುವೆಯ ಮುಖ್ಯ ನಾಲೆಗೆ ಅಳವಡಿಸಿರುವ ಗ್ರಿಲ್ಸ್‌ ಬಳಿಯಲ್ಲಿ ಮರಗಳನ್ನು ತಂ

6 May 2024 12:46 pm
ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೆ ಕ್ಷಣಗಣನೆ; ಇಲ್ಲಿವೆ ಚುನಾವಣಾ ಕಣದ 5 ರೋಚಕ ಅಂಶಗಳು!

5 Interesting Facts Of 2nd Phase Karnataka Elections : ಕರ್ನಾಟಕದಲ್ಲಿ ಮಂಗಳವಾರ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ

6 May 2024 12:04 pm
Lok Sabha Election 2024: ಗುಟ್ಟು ಬಿಟ್ಟು ಕೊಡದ ಉತ್ತರ ಕನ್ನಡದ ಮತದಾರರು; ಮತ ಕೇಂದ್ರದತ್ತ ಎಲ್ಲರ ಚಿತ್ತ

Uttara Kannada Lok Sabha Constituency: ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕೆಳೆದೊಂದು ತಿಂಗಳ ಈಚೆಗೆ ನೆತ್ತಿ ಸುಡುವ ಬಿಸಿಲಿನ ನಡುವೆ ಪ್ರಚಾರ ಕಾರ್ಯಕ್ಕೆ ಅಡ್ಡಾಡಿದ್ದಾರೆ. ಪೇಟೆ ಪಟ್ಟಣಗಳ ಹಾಗೂ ಹಳ್ಳಿಗಳ ಮನೆಗಳ ಸಂಪರ್ಕ ಮಾಡಿದ್ದಾರೆ. ಸಭ

6 May 2024 12:01 pm
ಜಾರ್ಖಂಡ್ ಸಚಿವನ ಕಾರ್ಯದರ್ಶಿ ಮೇಲೆ ಇ.ಡಿ ದಾಳಿ: ಮನೆಗೆಲಸದವನ ಮನೆಯಲ್ಲಿ ₹25 ಕೋಟಿ ನಗದು ಪತ್ತೆ!

Jharkhand ED Raids: ಜಾರ್ಖಂಡ್‌ನ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿಯ ಕೆಲಸದವನ ಮನೆಯಿಂದ ಬರೋಬ್ಬರಿ 25 ಕ

6 May 2024 11:33 am
ಟಿ20 ವಿಶ್ವಕಪ್‌ ಗೆಲ್ಲಿ - ಆಟಗಾರಿಗೆ ತಲಾ 83 ಲಕ್ಷ ರೂ. ಬಹುಮಾನ ಘೋಷಿಸಿದ ಪಾಕಿಸ್ತಾನ!

PCB Announce Reward for Pakistan Team: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಜೂನ್ 1ರಿಂದ 29ರವರೆಗೆ ಆಯೋಜನೆ ಆಗಲಿದೆ. 2009ರ ಆವೃತ್ತಿಯ ಚಾಂಪಿಯನ್ಸ್‌ ಪಾಕಿಸ್ತಾನ ತಂಡ ಮರಳ

6 May 2024 11:05 am
ಪಾಂಡವಪುರ ಆಸ್ಪತ್ರೆ ಕ್ವಾರ್ಟಸ್ ನಲ್ಲಿ ಭ್ರೂಣ ಲಿಂಗ ಪತ್ತೆ ದಂಧೆ - ತಡರಾತ್ರಿ ದಾಳಿಯಲ್ಲಿ ಸಿಕ್ಕಿಬಿದ್ದ ಮೂವರು!

ಮಂಡ್ಯ ಜಿಲ್ಲೆಯಲ್ಲಿ ಕಳೆದ ವರ್ಷ ಭ್ರೂಣಲಿಂಗ ಪತ್ತೆ ದಂಧೆಯೊಂದನ್ನು ಪೊಲೀಸರು ಭೇದಿಸಿದ್ದರು. ಅದೇ ಜಿಲ್ಲೆಯ ಪಾಂಡವಪುರದಲ್ಲಿ ಮತ್ತೊಂದು ಅಂಥದ್ದೇ ದಂಧೆಯನ್ನು ಬಯಲು ಮಾಡಲಾಗಿದೆ. ಪಾಂಡವಪುರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದ

6 May 2024 10:53 am
ಒಂದೇ ಮಳೆಗೆ 70 ವೃಕ್ಷ ಧರೆಗೆ; ಮೈಸೂರಿನಲ್ಲಿ ದುರ್ಬಲ ಮರಗಳ ಆತಂಕ

ಮೈಸೂರಿನ ಬಹುತೇಕ ರಸ್ತೆಗಳಲ್ಲಿ ಗುಲ್‌ಮೊಹರ್‌ ಮರಗಳು ಬೆಳೆದು ನಿಂತಿವೆ. ಈ ಮರಗಳ ಬುಡವು ಅತ್ಯಂತ ಪೊಳ್ಳಾಗಿದ್ದು, ಸಣ್ಣ ಗಾಳಿ ಬೀಸಿದರೂ ಬೀಳುತ್ತವೆ. ಇಂತಹ ಮರಗಳನ್ನು ಸ್ವತಃ ಅರಣ್ಯ ಇಲಾಖೆಯೇ ರಸ್ತೆಬದಿಯಲ್ಲಿಅರಣ್ಯೀಕರಣ ಮ

6 May 2024 10:51 am
ಟ್ಯಾಟೂ ಹಿಂದೆ ಅವಿತಿದೆಯೇ ಅಪಾಯ? ನ್ಯಾನೋ ಲೋಹದ ಕಣಗಳಿಂದ ಏನು ಪರಿಣಾಮ?: ಹಚ್ಚೆ ಹಾಕುವ ಮುನ್ನ ಯೋಚಿಸಿ!

ದೇಹದ ವಿವಿಧ ಭಾಗಗಳಲ್ಲಿ ಹಚ್ಚೆ(Tattoo) ಹಾಕಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಫ್ಯಾಶನ್ ಹಾಕಿಬಿಟ್ಟಿದೆ. ಹೀಗಾಗಿ ಇದೀಗ ದೊಡ್ಡ ನಗರಗಳಲ್ಲಿ ಮತ್ರವಲ್ಲದೆ ಸಣ್ಣ ಪುಟ್ಟ ಪಟ್ಟಣಗಳಲ್ಲೂ ಟ್ಯಾಟೂ ಮಳಿಗೆಗಳು ತೆರೆಯುತ್ತಿವೆ.

6 May 2024 10:39 am
ರಾಮನಗರ: ಭೈರಮಂಗಲ ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಿದವರಿಗೆ ಇಲ್ಲ ಆಶ್ರಯ

Ramanagara: ಗುಳಹಟ್ಟಿ ಕಾವಲ್‌ ಗ್ರಾಮದಲ್ಲಿ ಸರಕಾರ ಮಂಜೂರು ಮಾಡಿರುವ ಭೂಮಿಯನ್ನು ಹಲವು ಸಂತ್ರಸ್ತರು ಪ್ರಾಣಿಗಳ ಹಾವಳಿ ನಡುವೆ ಉಳುಮೆ ಮಾಡುತ್ತಾ ಬಂದಿದ್ದಾರೆ. ಈ ನಡುವೆ ಅರಣ್ಯ ಇಲಾಖೆಯವರು ಇಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಸಲ

6 May 2024 9:48 am
ಎಂಎಸ್‌ ಧೋನಿ ಬದಲು ಒಬ್ಬ ಬೌಲರ್‌ಗೆ ಸ್ಥಾನ ಕೊಡಿ ಎಂದ ಹರ್ಭಜನ್‌ ಸಿಂಗ್‌!

Harbhajan Singh on MS Dhoni: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂಎಸ್‌ ಧೋನಿ ಮೊದಲ ಬಾರಿ

6 May 2024 9:42 am
ರೇವಣ್ಣ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ - ಗಾಲಿ ಜನಾರ್ದನ ರೆಡ್ಡಿ ಆರೋಪ

ಹಾಸನ ಪೆನ್ ಡ್ರೈವ್ ಪ್ರಕರಣದ ಮೂಲಕ ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಕೊಪ್ಪಳದ

6 May 2024 9:27 am
ನೈಋತ್ಯ ರೈಲ್ವೆ ಸೌಲಭ್ಯ: ಡಿಜಿಟಲ್‌ ಪಾವತಿಯಿಂದ ಸಾಮಾನ್ಯ ಬೋಗಿಗೂ ಟಿಕೆಟ್‌ ಖರೀದಿ

QR Code Digital Payment for General Coach Railway Ticket: ದಿನನಿತ್ಯ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರು ಕೆಲವೊಮ್ಮೆ ಸಾಮಾನ್ಯ ಬೋಗಿಯ ಟಿಕೆಟ್‌ ಖರೀದಿಗಾಗಿ ಸಾಕಷ್ಟು ಸಮಯ ಕ್ಯೂನಲ್ಲಿ ಕಾಯಬೇಕಾಗುತ್ತದೆ. ಅಲ್ಲದೆ ಕೌಂಟರ್‌ನಲ್ಲಿ ಚಿಲ್ಲರೆ ಇಲ್ಲದೆ ಪರದಾಡಬ

6 May 2024 9:05 am
ಟಿ20 ವಿಶ್ವಕಪ್ - ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲೇ ಆಡಬೇಕು ಎಂದ ಮ್ಯಾಥ್ಯೂ ಹೇಡನ್!

Matthew Hayden on Virat Kohli: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆಗೆ ಆರಂಭಿಕನಾಗಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಟೂರ್ನಿ

6 May 2024 8:48 am
ತುಮಕೂರು : ಬಿಸಿಲಲ್ಲಿಒಣಗುತ್ತಿರುವ ತೆಂಗು ಅಡಕೆ ರಕ್ಷಣೆಗೆ ಹರ ಸಾಹಸ

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬರ ಪರಿಸ್ಥಿತಿ ಹೆಚ್ಚುತ್ತಿದೆ. ರೈತಾಪಿ ವರ್ಗದವರಿಗೆ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಸವಾಲು ಎದುರಾಗಿದೆ. ಸೂರ್ಯನ ಆರ್ಭಟಕ್ಕೆ ಅಡಕೆ, ತೆಂಗು ಗರಿಗಳು ಒಣಗ

6 May 2024 8:31 am
ಬೆಂಗಳೂರು ಗ್ರಾಮಾಂತರ: ವರುಣರಾಯ ಮಳೆ ಸುರಿಸಪ್ಪಾ...! ಮಳೆಗಾಗಿ ದೇವರ ಮೊರೆ ಹೋದ ಜನತೆ

ಬಯಲುಸೀಮೆ ಜಿಲ್ಲೆಯಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಮಳೆಯೇ ಪ್ರಮುಖ ಜಲ ಮೂಲ. ಆದರೆ, ಕಳೆದ ವರ್ಷ ಮಾನ್ಸುನ್‌ ಕೊರತೆ ಜಿಲ್ಲೆಯನ್ನು ಕಾಡಿತ್ತು. ಇದೆ ಪರಿಸ್ಥಿತಿ 2024 ರಲ್ಲೂ ಮುಂದುವರಿದಿದೆ. ಜನವರಿಯಿಂದ ಏಪ್ರಿಲ್‌ವರೆಗೆ ಒ

6 May 2024 8:07 am
ಎಲ್ಲೆಂದರಲ್ಲಿ ಊಟ ಹಾಕುವಂತಿಲ್ಲ; ಬೀದಿ ನಾಯಿಗಳ ಊಟಕ್ಕೂ ಬಿಬಿಎಂಪಿಯಿಂದ ನಿಯಮ

ಒಂದು ದಿನ ಅನ್ನ ಹಾಕಿದರೂ ಅಂತಹವರನ್ನು ಶ್ವಾನಗಳು ಮರೆಯುವುದಿಲ್ಲ. ನಿತ್ಯವೂ ಅದೇ ಸಮಯಕ್ಕೆ ಅದೇ ಸ್ಥಳದಲ್ಲಿ ಬಂದು ಕಾಯುತ್ತಿರುತ್ತವೆ. ನಿರ್ದಿಷ್ಟ ಸ್ಥಳ, ಸಮಯದಲ್ಲಿ ನಾಯಿಗಳ ಓಡಾಟ ಹೆಚ್ಚಿರುತ್ತದೆ. ಬೆಂಗಳೂರಿನಲ್ಲಿ ಬೀದಿ ನ

6 May 2024 6:37 am
ಪ್ರಜ್ವಲ್‌ ರೇವಣ್ಣ ಬಂಧನ ಸನ್ನಿಹಿತ: ಏರ್ ಪೋರ್ಟ್ ನಲ್ಲೇ ವಿಶೇಷ ತನಿಖಾ ತಂಡ ಸನ್ನದ್ಧ

ಹಾಸನ ಪೆನ್ ಡ್ರೈವ್ ಹಗರಣ ಮತ್ತು ಸಂತ್ರಸ್ತೆಯ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿ ಮೊದಲನೇ ಆರೋಪಿ ಮಾಜಿ ಎಚ್ ಡಿ ರೇವಣ್ಣ ಅವರ ಬಂಧನವಾದ ಬಳಿಕ 2ನೇ ಆರೋಪಿ ಸಂಸದ ರೇವಣ್ಣ ಅವರ ಬಂಧನಕ್ಕೆ ಎಸ್ಐಟಿ ಪೊಲೀಸರು ಸನ್ನದ್ಧರಾಗಿದ್ದಾರೆ. ಅವ

6 May 2024 6:17 am
ಸೂಪರ್‌ ಜಯಂಟ್ಸ್‌ ಸಂಹಾರದೊಂದಿಗೆ ಪ್ಲೇ-ಆಫ್ಸ್‌ಗೆ ಹತ್ತಿರವಾದ ಕೆಕೆಆರ್‌!

Lucknow Super Giants vs Kolkata Knight Riders Match Highlights: ಎರಡು ಬಾರಿಯ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ-ಆಫ್ಸ್‌ ಟಿಕೆಟ್‌ ಬಹುತೇಕ ಖಾತ್ರಿ ಪಡಿಸಿಕೊಂಡಿದೆ. ಭಾನುವಾರ (ಮೇ 5)

6 May 2024 1:06 am
ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಸಂಬಂಧಿಸಿದ ವಿಡಿಯೋ ವ್ಯಾಟ್ಸಪ್‌ ಸೇರಿದಂತೆ ಜಾಲತಾಣದಲ್ಲಿ ಹಂಚಿಕೆ ಅಪರಾಧ! ಎಸ್‌ಐಟಿ ಎಚ್ಚರಿಕೆ

Prajwal Revanna Case Video Sharing Is Crime : ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್‌ ರೇವಣ್ಣ ಪ್ರಕರಣಗಳಿಗೆ ಸಂಬಂಧಿಸಿದ ವಿಡಿಯೋ ಹರಿದಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಎಸ್‌ಐಟಿ ಮುಂದಾಗಿದೆ. ವಿಡಿಯೋ ಹಂಚಿಕೆ ಮಾಡುವವರ ವಿರುದ್ಧ ಕಾನೂನು ಕ್ರಮಕ್

5 May 2024 11:49 pm
​Photos: ನಟ ಧನುಷ್ ಗೌಡ ಆರತಕ್ಷತೆಯಲ್ಲಿ 'ಗೀತಾ' ಧಾರಾವಾಹಿ ಕಲಾವಿದರ ಸಮಾಗಮ!​

​Photos: ನಟ ಧನುಷ್ ಗೌಡ ಆರತಕ್ಷತೆಯಲ್ಲಿ 'ಗೀತಾ' ಧಾರಾವಾಹಿ ಕಲಾವಿದರ ಸಮಾಗಮ!​

5 May 2024 11:35 pm
​Photos: ಪತಿ ದೀಪಕ್ ಜೊತೆಗೆ ಹನಿಮೂನ್ ಮೂಡ್‌ನಲ್ಲಿ 'ಬಿಗ್ ಬಾಸ್' ದೀಪಿಕಾ ದಾಸ್​

​Photos: ಪತಿ ದೀಪಕ್ ಜೊತೆಗೆ ಹನಿಮೂನ್ ಮೂಡ್‌ನಲ್ಲಿ 'ಬಿಗ್ ಬಾಸ್' ದೀಪಿಕಾ ದಾಸ್​

5 May 2024 11:14 pm
ನನ್ನ ರಾಜಕೀಯ ಭವಿಷ್ಯವೇ ಹಾಳು ಎಂದು ನ್ಯಾಯಾಧೀಶರ ಎದುರು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಎಚ್‌ಡಿ ರೇವಣ್ಣ!

HD Revanna Tears In Front Of Judge : ಎಚ್‌ಡಿ ರೇವಣ್ಣ ಅವರನ್ನು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ರೇವಣ್ಣ ನಾನು ತಪ್ಪು ಮಾಡಿಲ್ಲ; ಸುಳ್ಳು ಕೇಸ್‌ ಎಂದು ಕಣ್ಣೀರು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿ

5 May 2024 11:01 pm
ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌: ಸಂತ್ರಸ್ತೆಯರು, ಮಾಹಿತಿದಾರರಿಗೆ ಸಹಾಯವಾಣಿ ಆರಂಭ; ಇಲ್ಲಿದೆ ನಂಬರ್‌

Hassan Sexual Scandal Helpline : ಹಾಸನದ ಸಂಸರು ಹಾಗೂ ಶಾಸಕರಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ಸಹಾಯವಾಣಿ ಆರಂಭಿಸಿದೆ. ಈ ನಂಬರ್‌ಗೆ ಸಂತ್ರಸ್ತೆಯರು ಹಾಗೂ ಮಾಹಿತಿದಾರರು ಕರೆ ಮಾಡಬಹುದು. ಇಬ್ಬರ ಹೆಸರ

5 May 2024 9:55 pm
ಪಂಜಾಬ್‌ ಕಿಂಗ್ಸ್‌ ಎದುರು 28 ರನ್‌ಗಳ ಜಯ ದಾಖಲಿಸಿದ ಸಿಎಸ್‌ಕೆ!

Chennai Super Kings vs Punjab Kings: ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಲೇ ಆಫ್ಸ್‌ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ

5 May 2024 9:48 pm
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್‌ ಡಿಜಿಟ್‌ ದಾಟಲ್ಲ: ಸಚಿವ ದಿನೇಶ್ ಗುಂಡೂರಾವ್ ಭವಿಷ್ಯ

Dinesh Gundu Rao Slams BJP: ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ದಿಯನ್ನು ಕುರಿತು ಬಿಜೆಪಿ ನಾಯಕರು ಚರ್ಚೆ ಮಾಡದೆ ಸಮಾಜದಲ್ಲಿ ಕೋಮುವಾದವನ್ನು ಬಿತ್ತುತ್ತಿದ್ದಾರೆ, ಈ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ಧಾರೆ ಎಂ

5 May 2024 8:05 pm
ರಾಜ್ಯದ ಹಲವೆಡೆ ಬೇಸಿಗೆ ಮಳೆ ಆರ್ಭಟ: ಚಾಮರಾಜನಗರ, ಮಂಡ್ಯದಲ್ಲಿ ಅಪಾರ ಬೆಳೆ ಹಾನಿ

Crop Loss Due To Heavy Rain: ವ್ಯವಸಾಯ ಅನ್ನೋದು ಮಳೆ ಜೊತೆಗಿನ ಜೂಜಾಟ. ರಾಜ್ಯದಲ್ಲಿ ಕಳೆದ ಮಳೆಗಾಲ ಕೈಕೊಟ್ಟ ಕಾರಣ ಈ ಬಾರಿ ಬೇಸಿಗೆಯಲ್ಲಿ ನೀರಿಗೆ ಅಪಾರ ಬರವಿದ್ದರೂ ಕೂಡಾ ಪಂಪ್‌ಸೆಟ್‌ ನೆರವಿನಿಂದ ಬೆಳೆ ಬೆಳೆದಿದ್ದ ರೈತರಿಗೆ ಬೇಸಿಗೆಯಲ್ಲಿ

5 May 2024 8:02 pm
ಕಾಫಿ ಕುಡಿದು ಆರಾಮಾಗಿದ್ದೆ.. ಟೈಟನ್ಸ್‌ ಟೆನ್ಷನ್‌ ಬಗ್ಗೆ ದಿನೇಶ್ ಕಾರ್ತಿಕ್ ಮಾತು!

Dinesh Karthik vs GT in IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಫೀನಿಕ್ಸ್‌ ಪಕ್ಷಿಯಂತೆ ಪುಟಿದೆದ್ದಿದೆ. ಹ್ಯಾಟ್ರಿಕ್‌ ಜಯ ದಾಖಲಿಸಿರುವ ಫಾಫ್‌ ಡು ಪ್ಲೆಸಿಸ್ ಸಾರ

5 May 2024 7:46 pm
ಪ್ರಜ್ವಲ್‌ ಮಾತ್ರವಲ್ಲ, ಇನ್ನೂ ತುಂಬ ರಾಜಕಾರಣಿಗಳ ವಿಡಿಯೋಗಳಿವೆ; ಮುಂದಿನ ದಿನಗಳಲ್ಲಿ ಹೊರಬರಲಿವೆ- ಕೆಎಸ್‌ ಈಶ್ವರಪ್ಪ

KS Eshwarappa On Prajwal Revanna : ಪ್ರಜ್ವಲ್‌ ರೇವಣ್ಣ ಕೇಸ್‌ ಬಗ್ಗೆ ಕೆಎಸ್‌ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್‌ ಅವರದ್ದು ಮಾತ್ರ ವಿಡಿಯೋಗಳಿಲ್ಲ. ಇನ್ನು ತುಂಬಾ ರಾಜಕಾರಣಿಗಳದ್ದು ವಿಡಿಯೋ ಇವೆ. ಮುಂದಿನ ದಿನಗಳಲ್ಲಿ ಹೊರಬರಲ

5 May 2024 7:44 pm
ಪುರಾವೆ ಇಲ್ಲದೆ ನನ್ನ ಬಂಧನ, ಇದೊಂದು ರಾಜಕೀಯ ಷಡ್ಯಂತ್ರ - ಎಚ್‌ಡಿ ರೇವಣ್ಣ; ಬಂಧನ ಬಳಿಕ ಮೊದಲ ಪ್ರತಿಕ್ರಿಯೆ

HD Revannas First Reaction After Arrest : ಎಸ್‌ಐಟಿಯಿಂದ ಬಂಧನಕ್ಕೀಡಾಗಿರುವ ಶಾಸಕ ಎಚ್‌ಡಿ ರೇವಣ್ಣ ಅವರು ಮಾಧ್ಯಮಗಳಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ.

5 May 2024 7:11 pm
ಈಕ್ವೆಡಾರ್ ದೇಶದ ಬ್ಯೂಟಿ ಕ್ವೀನ್ ಹತ್ಯೆ: ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ್ದೇ ಮುಳುವಾಯ್ತು!

Ecuadorian Beauty Queen Murder Case: 'ಪುಣ್ಯಾತ್‌ಗಿತ್ತಿ ನಿಂಗೆ ಎಷ್ಟು ಬಾಯ್‌ಫ್ರೆಂಡ್ಸು ಅವ್ರೆ.. ಕೇಳ್ಬಹುದಾ' ಅನ್ನೋ ಕನ್ನಡ ಸಿನಿಮಾ ಹಾಡು ನಿಮಗೆಲ್ಲಾ ನೆನಪಿರಬಹುದು. ಅದೇ ರೀತಿ ಈಕ್ವೆಡಾರ್ ದೇಶದ ಬ್ಯೂಟಿ ಕ್ವೀನ್‌ಗೂ ಬಾಯ್‌ಫ್ರೆಂಡ್ಸ್‌ಗಳು

5 May 2024 7:06 pm
ಕೋವಿಶೀಲ್ಡ್‌ ಲಸಿಕೆ ತಗೊಂಡಿದ್ದೇವೆ ಏನೋ ಆಗಿಬಿಡುತ್ತೆ ಎಂಬ ಭಯ ಬೇಡ - ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Covishield vaccine Side Effect Clarification : ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತೆ ಎಂಬ ಆತಂಕದಲ್ಲಿ ಲಸಿಕೆ ಪಡೆದವರು ಇದ್ದಾರೆ. ಈ ವೇಳೆ ಕರ್ನಾಟಕ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿಕೆ ನೀಡಿದ್ದು, ಜನ ಭಯ ಭೀತರಾಗಬಾರದು, ಅ

5 May 2024 6:31 pm
ತೇಜಸ್ವಿ ಯಾದವ್ ಬದಲು ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ: ಪೇಚಿಗೆ ಸಿಲುಕಿದ ಕಂಗನಾ ರಣಾವತ್!

Lok Sabha Elections 2024: ಬಿಹಾರದ ಮಾಜಿ ಡಿಸಿಎಂ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಲು ಹೋಗಿ, ನಟಿ ಮತ್ತು ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್, ತಮ್ಮದೇ ಪಕ್ಷದ ತೇಜಸ್ವಿ ಸೂರ್ಯ ಅವರನ್ನು ಟೀಕಿಸಿ ಮುಜುಗರಕ್

5 May 2024 6:22 pm
ಪ್ರಜ್ವಲ್ ರೇವಣ್ಣ ಕೇಸ್: ಸಂತ್ರಸ್ತೆಯರಿಗೆ ಸರ್ಕಾರದಿಂದ ಆರ್ಥಿಕ ನೆರವು ವ್ಯವಸ್ಥೆ - ರಣದೀಪ್‌ ಸುರ್ಜೇವಾಲ

Randeep Surjewala On Prajwal Revanna : ಪ್ರಜ್ವಲ್‌ ರೇವಣ್ಣ ಪ್ರಕರಣದ ಸಂತ್ರಸ್ತೆಯರಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್‌ ನಾಯಕ ಸುರ್ಜೇವಾಲ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸುರ್ಜೇವಾಲ ರಾಹುಲ್‌ ಗಾಂಧಿ ಪತ್

5 May 2024 5:53 pm
ಹೇಮಂತ್ ಕರ್ಕರೆಯನ್ನು ಕೊಂದಿದ್ದು ಉಗ್ರ ಕಸಬ್ ಅಲ್ಲ, ಆರೆಸ್ಸೆಸ್ ನಂಟಿರುವ ಪೊಲೀಸ್: ಕಾಂಗ್ರೆಸ್ ನಾಯಕನ ವಿವಾದ

Congress Leader Vijat Wadettiwar Controversy: ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು 26/ 11ರ ಮುಂಬಯಿ ದಾಳಿ ವೇಳೆ ಕೊಲೆ ಮಾಡಿದ್ದು ಉಗ್ರ ಅಜ್ಮಲ್ ಕಸಬ್ ಅಲ್ಲ. ಬದಲಾಗಿ ಆರೆಸ್ಸೆಸ್ ಜತೆ ನಂಟು ಹೊಂದಿರುವ ಪೊಲೀಸ್ ಅಧಿಕಾರಿ ಎಂದು ಮಹಾರಾಷ

5 May 2024 5:46 pm
ಕಲಬುರಗಿಯಲ್ಲಿ ಬಿಜೆಪಿ ಕೋಮು ಅಜೆಂಡಾ ನಡೆಯಲ್ಲ, ಮತದಾರರು ಪ್ರಬುದ್ಧರು: ಸಚಿವ ಶರಣ್ ಪ್ರಕಾಶ್ ಪಾಟೀಲ್

Dr. Sharan Prakash Patil Slams BJP: ಬಿಜೆಪಿಯಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಹಚ್ಚುವ ದುಷ್ಟ ಗುಣವಿದ್ದು, ಅದನ್ನು ಚುನಾವಣೆ ಹೊತ್ತಲ್ಲಿ ಮುನ್ನಲೆಗೆ ತಂದು ರಾಜಕೀಯ ಲಾಭ ಪಡೆಯುವ ಹುನ್ನಾರ ಅವರದ್ದಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ ಡಾ.ಶರಣ್ ಪ್ರ

5 May 2024 5:44 pm
ಶಿವಮೊಗ್ಗದ ಹಲವೆಡೆ ಮತದಾನ ಬಹಿಷ್ಕಾರ: ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಗ್ರಾಮಸ್ಥರ ಮನವೊಲಿಕೆ ಸರ್ಕಸ್!

Voting Boycott In Shivamogga Villages: 2024ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆದ ಏಪ್ರಿಲ್ 26 ರಂದು ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಮಾಡಲಾಗಿತ್ತು. ಮತದಾನ ಬಹಿಷ್ಕರಿಸಿದ ಗ್ರಾಮಸ್ಥರನ್ನು ಮತದಾನದ ದ

5 May 2024 5:16 pm
ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಸೂರತ್‌ನಲ್ಲಿ ಮೌಲ್ವಿ ಬಂಧನ

Plot to Kill Nupur Sharma: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ್ ರಾಣಾ ಸೇರಿದಂತೆ ಹಲವರ ಕೊಲೆಗೆ ಸಂಚು ನಡೆಸಿದ್ದ ಆರೋಪದಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಮುಸ್ಲಿಂ ಮೌಲ್ವಿಯೊಬ್ಬನನ್ನು

5 May 2024 4:58 pm
ಮಗನ ಹುಟ್ಟುಹಬ್ಬಕ್ಕೆ ಹೊರಟಿದ್ದ ತಂದೆ ಮಸಣಕ್ಕೆ.. ಪೂಂಚ್ ಉಗ್ರ ದಾಳಿಯ ಹುತಾತ್ಮ ಯೋಧನ ಕಥೆ..

IAF Soldier Killed In Poonch Terror Attack: ಕುಟುಂಬ, ಮನೆ, ಮಕ್ಕಳು, ಹುಟ್ಟೂರನ್ನು ತೊರೆದು ಸಾವಿರಾರು ಕಿಲೋ ಮೀಟರ್ ದೂರದ ಗಡಿ ಪ್ರದೇಶಗಳಲ್ಲಿ ವ್ಯತಿರಿಕ್ತ ಹವಾಮಾನದಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ರಜೆ ಸಿಗೋದೇ ಕಷ್ಟ. ಅದರಲ್ಲೂ ಕುಟುಂಬದ ಕಾರ್ಯ

5 May 2024 4:17 pm
ಯಾರೇ ಆಗಲಿ ಕಾನೂನು ವಿರುದ್ಧ ಕ್ರಮ ಕೈಗೊಳ್ಳುತ್ತೇವೆ - ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಚಾರದಲ್ಲಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವಾಗಿ ಆಯೋಜಿಸಲಾಗಿದ್ದ ಕ

5 May 2024 3:58 pm
ಲೋಕಸಭಾ ಚುನಾವಣೆ: ದಾವಣಗೆರೆಯಲ್ಲಿ ಬಿಜೆಪಿ ಕುಮ್ಮಕ್ಕಿನಿಂದ ಸ್ಪರ್ಧಿಸಿರುವ ವಿನಯ್‌ಕುಮಾರ್‌ಗೆ ಮತ ಹಾಕಬೇಡಿ - ಸಿದ್ದರಾಮಯ್ಯ

CM Siddaramaiah On BG Vinaykumar : ದಾವಣಗೆರೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಬಿಜಿ ವಿನಯ್‌ ಕುಮಾರ್‌ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್

5 May 2024 3:33 pm
Lok Sabha Election 2024: ರಂಗೇರಿದ ಬಳ್ಳಾರಿ ಚುನಾವಣಾ ಕಣ, ಅಖಾಡದಲ್ಲಿ ಫೈನಲ್‌ ಸರ್ಕಸ್‌

ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರದಲ್ಲಿ ಏ. 26ರಂದು ಮತದಾನವಾಗಿದ್ದು, ಇನ್ನುಳಿದ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮೊದಲ ಹಂತದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ರಾಜ್ಯ ನಾಯಕರು

5 May 2024 2:13 pm
ದಿಂಗಾಲೇಶ್ವರರ ಮೇಲೆ ಪ್ರಕರಣ: ' ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ನನ್ನ ಮಾತು ಕೇಳ್ತಾರಾ?'

Pralhad Joshi On Dingaleshwar Swamiji : ದಿಂಗಾಲೇಶ್ವರ ಸ್ವಾಮೀಜಿಯ ಮೇಲೆ ಕೇಸ್ ವಿಚಾರದಲ್ಲಿ ನಾನು ಒತ್ತಡ ಹೇರಲು ಹೇಗೆ ಸಾಧ್ಯ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಅಧಿಕಾರಿಗಳು ನನ್ನ ಮಾತು ಕೇಳುತ್ತಾರಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

5 May 2024 1:56 pm
ರಾಷ್ಟ್ರೀಯ ಸ್ಮಾರಕ ಸೃಷ್ಟಿಸಿದ ಸಂಕಷ್ಟ; ಬೆಳವಾಡಿ ಗ್ರಾಮದ 200 ಕುಟುಂಬಗಳಿಗೆ 15 ವರ್ಷಗಳಿಂದ ಎತ್ತಂಗಡಿ ಭೀತಿ

ರಾಷ್ಟ್ರೀಯ ಸ್ಮಾರಕವೊಂದು ಅದರ ಸುತ್ತಮುತ್ತ ಅನಾದಿ ಕಾಲದಿಂದಲೂ ವಾಸವಿರುವ ಸುಮಾರು 200 ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ. ಕೇಂದ್ರ ಪುರಾತತ್ವ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ನಿಯಮಗಳಿಂದ ಸುಮಾರು 200 ಕುಟ

5 May 2024 1:52 pm
Fact Check: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಇಸ್ಲಾಂಗೆ ಹಿಂದೂಗಳ ಮತಾಂತರ? ಮೌಲ್ವಿ ಮಾತಿನ ಅಸಲಿಯತ್ತೇನು?

Fact Check Islam Cleric Viral Video: ಎಂದೋ ನಡೆದ ಘಟನೆ, ಯಾವುದೇ ಸನ್ನಿವೇಶದಲ್ಲಿ ಆಡಿದ ಯಾವುದೋ ಮಾತನ್ನು ಇಂದು ನಡೆದ ಘಟನೆ ಎಂಬಂತೆ ಬಿಂಬಿಸೋದ್ರಲ್ಲಿ ಸುಳ್ಸುದ್ದಿ ವೀರರದ್ದು ಎತ್ತಿದ ಕೈ.. ಅದರಲ್ಲೂ ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದ

5 May 2024 1:30 pm
ಆರು ವರ್ಷದ ಗಂಡು ಮಗುವನ್ನು ಮೊಸಳೆಗಳು ತುಂಬಿದ ನಾಲೆಗೆ ಎಸೆದ ತಾಯಿ

ತಾಯಿಯೊಬ್ಬಳು ತನ್ನ 6 ವರ್ಷದ ಮಗುವನ್ನು ಮೊಸಳೆ ಬಾಯಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ದಾಂಡೇಲಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಹಾಲಮಡ್ಡಿ ಗ್ರಾಮದ ರವಿ ಕುಮಾರ್ - ಸಾವಿತ್ರಿ ದಂಪತಿಯ ಮಗ ವಿನೋದ್ ಮೊಸಳೆಗೆ ಆಹಾರವಾದ ಬಾಲಕ

5 May 2024 1:14 pm
ತಿಪಟೂರು: ಪ್ರೋತ್ಸಾಹ ಧನ ಬಾರದೆ ಸಂಕಷ್ಟದಲ್ಲಿ ಹೈನುದಾರ

ಪ್ರತಿ ಲೀಟರ್‌ ಹಾಲಿಗೆ ಸರಕಾರದ ವತಿಯಿಂದ ರೈತರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಇತ್ತ ಹಾಲಿಗೆ ತುಮುಲ್‌ ನೀಡುವ ಹಣ ಹಸುಗಳ ಆಹಾರ ಮತ್ತು ನಿರ್ವಹಣೆಗಷ್ಟೇ ಸಾಕಾಗುತ್ತದೆ. ಆದ್ದರಿಂದ ಕುಟುಂಬದ ನಿರ್ವಹಣೆಗೆ ರೈತ ಸರ

5 May 2024 12:26 pm
ಭದ್ರಾ ಹಿನ್ನೀರಿನಲ್ಲಿ ಸಹಾಯಕ್ಕಾಗಿ ಪರಿತಪಿಸುತ್ತಿರುವ ಕಾಡಾನೆ

Wild Elephant Struggling for Life: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿರುವ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಮಾರಿದಿಬ್ಬ ಎಂಬಲ್ಲಿನ ಭದ್ರಾ ಜಲಾಶಯದ ಹಿನ್ನೀರು ತೀರದಲ್ಲಿ ಕಾಡಾನೆಯೊಂದರ ಪರದಾಟ ಮನಕಲಕುವಂತಿದೆ. ತನ್ನ ಮರಿ

5 May 2024 12:18 pm
ಹಿರಿಯೂರಿನ ವಿವಿಸಾಗರ ಹಿನ್ನೀರಿನಲ್ಲಿ ನಡೆಯುತ್ತಿದೆ ವಾಟರ್ ಅಡ್ವೆಂಚರ್ ಟ್ರೈನಿಂಗ್!

ನಾಡಿನ ಜನರಿಗೆ ಈಜು ವಿದ್ಯೆಯನ್ನು ಕಲಿಸುವ ಉದ್ದೇಶದಿಂದ ಹಿರಿಯೂರಿನ ವಾಣಿವಿಲಾಸ ಸಾಗರ ಅಣೆಕಟ್ಟಿನ ಹಿನ್ನೀರಿನಲ್ಲಿ ಈಜು ತರಬೇತಿ ಕಾರ್ಯಾಗಾರವನ್ನು ತೆರೆಯಲಾಗಿದೆ. 2008ರಲ್ಲಿ ಇದಕ್ಕಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ

5 May 2024 12:04 pm
ಕೆಆರ್‌ಎಸ್‌ ತವರಿನಲ್ಲೇ ಬತ್ತಿದ ಜಲ; ಶ್ರೀರಂಗಪಟ್ಟಣದಲ್ಲಿನ 43 ಕೆರೆಗಳೂ ಬರಿದು

ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ, ನೇರಳಕೆರೆ, ಹುಂಜನಕೆರೆ, ದೊಡ್ಡಹಾರೋಹಳ್ಳಿ, ಚಿಕ್ಕಹಾರೋಹಳ್ಳಿ, ಟಿ.ಎಂ. ಹೊಸೂರು, ಗಣಂಗೂರು, ಕೋಡಿಶೆಟ್ಟಿಪುರ, ಸಿದ್ದಾಪುರ, ಹೊಸಹುಂಡವಾಡಿ, ಬೆಟ್ಟಹಳ್ಳಿ, ಬನ್ನಹಳ್ಳಿ, ಗಾಮನಹಳ್ಳಿ, ಆ

5 May 2024 11:54 am
ಬಿಸಿಲ ಹೊಡೆತಕ್ಕೆ ಕಂಗಾಲಾದ ತೆಂಗು! ಕಲ್ಪವೃಕ್ಷಕ್ಕೇ ಎದುರಾಯ್ತು ಕಷ್ಟ

Coconut Trees Affected Amid Heat: ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗು ಅಪಾಯಕ್ಕೆ ಸಿಲುಕಿದೆ. ಒಂದಲ್ಲ ಒಂದು ರೋಗ ಬಾಧೆಯಿಂದ ತತ್ತರಿಸುತ್ತಿರುವ ತೆಂಗು, ಈಗ ನೀರಿನ ಕೊರತೆ ಹಾಗೂ ವಿಪರೀತ ಬಿಸಿಲಿನ ವಾತಾವರಣದಿಂದ ಸೊರಗಿದೆ. ಅನೇಕ ಭಾಗಗಳಲ್ಲಿ ನೀರ

5 May 2024 11:48 am
'ಯಾರು ಹೆಣ್ಣುಕುಲ ಅವಮಾನ, ಅತ್ಯಾಚಾರ ಮಾಡುತ್ತಾನೋ ಆ ಮನೆತನ ಸರ್ವನಾಶ ಆಗುತ್ತದೆ': ನಟ ಜಗ್ಗೇಶ್

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ 2976 ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ ರಿಲೀಸ್ ಆಗಿದ್ದು, ತನಿಖೆ ನಡೆಯುತ್ತಿದೆ. ನಿತ್ಯ ಈ ಬಗ್ಗೆ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ. ಹೀಗಿರುವಾಗ ‘ನವರಸನಾಯಕ’ ಜಗ್ಗೇಶ್ ಅವರು ಹೆಣ್ಣ

5 May 2024 11:27 am
ಹಸಿರು ಮನೆ ನಿರ್ಮಾಣದಲ್ಲಿ ಬೆಂಗಳೂರು ನಗರ ಜಿಲ್ಲೆ ಮುಂದು

2022-23 ರಲ್ಲಿ ಬೆಂಗಳೂರು ನಗರ ಜಿಲ್ಲೆಯು 4.20 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸಿ, 1.76 ಕೋಟಿ ಅನುದಾನ ಪಡೆದಿದೆ. 2023-24 ರಲ್ಲಿ 18.96 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸುವ ಮೂಲಕ 4.04 ಕೋಟಿ ರೂ. ಸಬ್ಸಿಡಿ ಹಣವನ್ನು

5 May 2024 11:14 am