SENSEX
NIFTY
GOLD
USD/INR

Weather

35    C
... ...View News by News Source
ದಿಂಗಾಲೇಶ್ವರರ ಮೇಲೆ ಪ್ರಕರಣ: ' ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ನನ್ನ ಮಾತು ಕೇಳ್ತಾರಾ?'

Pralhad Joshi On Dingaleshwar Swamiji : ದಿಂಗಾಲೇಶ್ವರ ಸ್ವಾಮೀಜಿಯ ಮೇಲೆ ಕೇಸ್ ವಿಚಾರದಲ್ಲಿ ನಾನು ಒತ್ತಡ ಹೇರಲು ಹೇಗೆ ಸಾಧ್ಯ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಅಧಿಕಾರಿಗಳು ನನ್ನ ಮಾತು ಕೇಳುತ್ತಾರಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

5 May 2024 1:56 pm
ರಾಷ್ಟ್ರೀಯ ಸ್ಮಾರಕ ಸೃಷ್ಟಿಸಿದ ಸಂಕಷ್ಟ; ಬೆಳವಾಡಿ ಗ್ರಾಮದ 200 ಕುಟುಂಬಗಳಿಗೆ 15 ವರ್ಷಗಳಿಂದ ಎತ್ತಂಗಡಿ ಭೀತಿ

ರಾಷ್ಟ್ರೀಯ ಸ್ಮಾರಕವೊಂದು ಅದರ ಸುತ್ತಮುತ್ತ ಅನಾದಿ ಕಾಲದಿಂದಲೂ ವಾಸವಿರುವ ಸುಮಾರು 200 ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ. ಕೇಂದ್ರ ಪುರಾತತ್ವ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ನಿಯಮಗಳಿಂದ ಸುಮಾರು 200 ಕುಟ

5 May 2024 1:52 pm
Fact Check: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಇಸ್ಲಾಂಗೆ ಹಿಂದೂಗಳ ಮತಾಂತರ? ಮೌಲ್ವಿ ಮಾತಿನ ಅಸಲಿಯತ್ತೇನು?

Fact Check Islam Cleric Viral Video: ಎಂದೋ ನಡೆದ ಘಟನೆ, ಯಾವುದೇ ಸನ್ನಿವೇಶದಲ್ಲಿ ಆಡಿದ ಯಾವುದೋ ಮಾತನ್ನು ಇಂದು ನಡೆದ ಘಟನೆ ಎಂಬಂತೆ ಬಿಂಬಿಸೋದ್ರಲ್ಲಿ ಸುಳ್ಸುದ್ದಿ ವೀರರದ್ದು ಎತ್ತಿದ ಕೈ.. ಅದರಲ್ಲೂ ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದ

5 May 2024 1:30 pm
ಆರು ವರ್ಷದ ಗಂಡು ಮಗುವನ್ನು ಮೊಸಳೆಗಳು ತುಂಬಿದ ನಾಲೆಗೆ ಎಸೆದ ತಾಯಿ

ತಾಯಿಯೊಬ್ಬಳು ತನ್ನ 6 ವರ್ಷದ ಮಗುವನ್ನು ಮೊಸಳೆ ಬಾಯಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ದಾಂಡೇಲಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಹಾಲಮಡ್ಡಿ ಗ್ರಾಮದ ರವಿ ಕುಮಾರ್ - ಸಾವಿತ್ರಿ ದಂಪತಿಯ ಮಗ ವಿನೋದ್ ಮೊಸಳೆಗೆ ಆಹಾರವಾದ ಬಾಲಕ

5 May 2024 1:14 pm
ತಿಪಟೂರು: ಪ್ರೋತ್ಸಾಹ ಧನ ಬಾರದೆ ಸಂಕಷ್ಟದಲ್ಲಿ ಹೈನುದಾರ

ಪ್ರತಿ ಲೀಟರ್‌ ಹಾಲಿಗೆ ಸರಕಾರದ ವತಿಯಿಂದ ರೈತರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಇತ್ತ ಹಾಲಿಗೆ ತುಮುಲ್‌ ನೀಡುವ ಹಣ ಹಸುಗಳ ಆಹಾರ ಮತ್ತು ನಿರ್ವಹಣೆಗಷ್ಟೇ ಸಾಕಾಗುತ್ತದೆ. ಆದ್ದರಿಂದ ಕುಟುಂಬದ ನಿರ್ವಹಣೆಗೆ ರೈತ ಸರ

5 May 2024 12:26 pm
ಭದ್ರಾ ಹಿನ್ನೀರಿನಲ್ಲಿ ಸಹಾಯಕ್ಕಾಗಿ ಪರಿತಪಿಸುತ್ತಿರುವ ಕಾಡಾನೆ

Wild Elephant Struggling for Life: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿರುವ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಮಾರಿದಿಬ್ಬ ಎಂಬಲ್ಲಿನ ಭದ್ರಾ ಜಲಾಶಯದ ಹಿನ್ನೀರು ತೀರದಲ್ಲಿ ಕಾಡಾನೆಯೊಂದರ ಪರದಾಟ ಮನಕಲಕುವಂತಿದೆ. ತನ್ನ ಮರಿ

5 May 2024 12:18 pm
ಕೆಆರ್‌ಎಸ್‌ ತವರಿನಲ್ಲೇ ಬತ್ತಿದ ಜಲ; ಶ್ರೀರಂಗಪಟ್ಟಣದಲ್ಲಿನ 43 ಕೆರೆಗಳೂ ಬರಿದು

ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ, ನೇರಳಕೆರೆ, ಹುಂಜನಕೆರೆ, ದೊಡ್ಡಹಾರೋಹಳ್ಳಿ, ಚಿಕ್ಕಹಾರೋಹಳ್ಳಿ, ಟಿ.ಎಂ. ಹೊಸೂರು, ಗಣಂಗೂರು, ಕೋಡಿಶೆಟ್ಟಿಪುರ, ಸಿದ್ದಾಪುರ, ಹೊಸಹುಂಡವಾಡಿ, ಬೆಟ್ಟಹಳ್ಳಿ, ಬನ್ನಹಳ್ಳಿ, ಗಾಮನಹಳ್ಳಿ, ಆ

5 May 2024 11:54 am
ಬಿಸಿಲ ಹೊಡೆತಕ್ಕೆ ಕಂಗಾಲಾದ ತೆಂಗು! ಕಲ್ಪವೃಕ್ಷಕ್ಕೇ ಎದುರಾಯ್ತು ಕಷ್ಟ

Coconut Trees Affected Amid Heat: ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗು ಅಪಾಯಕ್ಕೆ ಸಿಲುಕಿದೆ. ಒಂದಲ್ಲ ಒಂದು ರೋಗ ಬಾಧೆಯಿಂದ ತತ್ತರಿಸುತ್ತಿರುವ ತೆಂಗು, ಈಗ ನೀರಿನ ಕೊರತೆ ಹಾಗೂ ವಿಪರೀತ ಬಿಸಿಲಿನ ವಾತಾವರಣದಿಂದ ಸೊರಗಿದೆ. ಅನೇಕ ಭಾಗಗಳಲ್ಲಿ ನೀರ

5 May 2024 11:48 am
'ಯಾರು ಹೆಣ್ಣುಕುಲ ಅವಮಾನ, ಅತ್ಯಾಚಾರ ಮಾಡುತ್ತಾನೋ ಆ ಮನೆತನ ಸರ್ವನಾಶ ಆಗುತ್ತದೆ': ನಟ ಜಗ್ಗೇಶ್

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ 2976 ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ ರಿಲೀಸ್ ಆಗಿದ್ದು, ತನಿಖೆ ನಡೆಯುತ್ತಿದೆ. ನಿತ್ಯ ಈ ಬಗ್ಗೆ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ. ಹೀಗಿರುವಾಗ ‘ನವರಸನಾಯಕ’ ಜಗ್ಗೇಶ್ ಅವರು ಹೆಣ್ಣ

5 May 2024 11:27 am
ಹಸಿರು ಮನೆ ನಿರ್ಮಾಣದಲ್ಲಿ ಬೆಂಗಳೂರು ನಗರ ಜಿಲ್ಲೆ ಮುಂದು

2022-23 ರಲ್ಲಿ ಬೆಂಗಳೂರು ನಗರ ಜಿಲ್ಲೆಯು 4.20 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸಿ, 1.76 ಕೋಟಿ ಅನುದಾನ ಪಡೆದಿದೆ. 2023-24 ರಲ್ಲಿ 18.96 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸುವ ಮೂಲಕ 4.04 ಕೋಟಿ ರೂ. ಸಬ್ಸಿಡಿ ಹಣವನ್ನು

5 May 2024 11:14 am
ಕುಕ್ಕೆ ಸುಬ್ರಹ್ಮಣ್ಯ: ಮದರಂಗಿ ಬಣ್ಣ ಮಾಸುವ ಮುನ್ನವೇ ವಿಧಿಯಾಟಕ್ಕೆ ಬಲಿಯಾದ ಮದುಮಗ

ಮನುಷ್ಯನಿಗೆ ಸಾವು ಹೇಗೆ ಬಂದೊದಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಯಾವ ಕ್ಷಣದಲ್ಲಿ, ಯಾವ ರೂಪದಲ್ಲಾದರೂ ಬರಬಹುದು ಎನ್ನುವ ಮಾತಿಗೆ ಉದಾಹರಣೆ ಎಂಬಂತೆ, ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಮದುವೆಯಾಗಿ 15 ದಿನ

5 May 2024 10:36 am
ರಣಬಿಸಿಲಿನ ರುದ್ರನರ್ತನ: ರಾಯಚೂರು ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ 24 ಗಂಟೆಯಲ್ಲಿ 6 ಸಾವು?

6 Killed in Raichur Amid Hot Weather: ಎಲ್ಲೆಡೆ ಬಿಸಿಲಿನ ಝಳ ತೀವ್ರಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 42-46 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರು ಮಂದಿ ಮೃ

5 May 2024 10:21 am
ರಾಹುಲ್, ಪ್ರಿಯಾಂಕ ಗಾಂಧಿ ಬಣ ಎಂದು ಕಾಂಗ್ರೆಸ್ ಶೀಘ್ರ ಇಬ್ಬಾಗ : ಆಚಾರ್ಯ ಕೃಷ್ಣಂ ಭವಿಷ್ಯ

Congress Will Split Soon : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಿರುದ್ದ ಪಕ್ಷದಲ್ಲಿ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಬಣವೆಂದು ಕಾಂಗ್ರೆಸ್ ಶೀಘ್ರದಲ್ಲೇ ಇಬ್ಬಾಗವಾಗಲಿದೆ ಎ

5 May 2024 10:17 am
42 ರನ್ ಸಿಡಿಸಿ ಟಿ20 ಕ್ರಿಕೆಟ್‌ನಲ್ಲಿ ನೂತನ ಇತಿಹಾಸ ರಚಿಸಿದ ವಿರಾಟ್ ಕೊಹ್ಲಿ!

Virat Kohli Creates History: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ, ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ 42 ರನ್ ಸಿಡಿಸಿ ತ

5 May 2024 10:16 am
ಕೃಷಿ ಭೂಮಿಗೆ ಜಲಾಸರೆಯಾಗಿದ್ದ ಮಿತ್ತಬೈಲ್ ಕಿಂಡಿ ಅಣೆಕಟ್ಟು ದಿಢೀರ್ ಕುಸಿತ

ಸುಮಾರು 18 ವರ್ಷಗಳ ಹಿಂದೆ ಮಿತ್ತಬೈಲ್‌ನಲ್ಲಿ ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಈ ಅಣೆಕಟ್ಟು ಸುತ್ತಮುತ್ತಲಿನ ನೂರಾರು ಗ್ರಾಮಗಳ ಕೃಷಿ ಭೂಮಿಗೆ ಜಲಾಸರೆಯಾಗಿತ್ತು. ಈ ನೀರನ್ನು ಬಳಸಿಕೊಂಡು ರೈತರು ಬೆಳೆ ಬೆಳೆಯುತ್ತ

5 May 2024 9:46 am
ಮೈಸೂರು: ಮಳೆ ಅಬ್ಬರಕ್ಕೆ ಸೆಸ್ಕ್‌ಗೆ 80 ಲಕ್ಷ ರೂ. ನಷ್ಟ

ಬಿಸಿಲ ಝಳದಿಂದ ಕಾದು ಕೆಂಡದಂತಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ವರುಣರಾಯ ತಂಪೆರದಿದ್ದಾನೆ. ನಗರದಲ್ಲಿ ಉತ್ತಮ ಮಳೆಯೇನೋ ಸುರಿದಿದೆ. ಆದರೆ ಗುಡುಗು, ಬಿರುಗಾಳಿ ಸಹಿತ ಮಳೆಯಿದ್ದಿದ್ದರಿಂದ 410 ವಿದ್ಯುತ್‌ ಕಂಬಗಳು ಮುರಿದು

5 May 2024 9:23 am
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ: ವಾಯು ಪಡೆಯ ಯೋಧ ಹುತಾತ್ಮ, ಐವರಿಗೆ ಗಾಯ

Surankote Terror Attack: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ಪಡೆ ಮೇಲೆ ಮತ್ತೆ ದಾಳಿ ನಡೆದಿದೆ. ಪೂಂಚ್ ಜಿಲ್ಲೆಯ ಸುರಾನ್‌ಕೋಟ್‌ನಲ್ಲಿ ವಾಯು ಪಡೆಯ ಬೆಂಗಾವಲು ವಾಹನವನ್ನು ಗುರಿಯಾಗಿಸಿ ಉಗ್ರರು ಗುಂಡಿನ ಸುರಿಮಳೆಗರೆದಿದ್

5 May 2024 9:14 am
ಲೋಕಸಭಾ ಚುನಾವಣೆ ಬೆನ್ನಲ್ಲೇ ಶಿಕ್ಷಕರ ಚುನಾವಣೆ; ಜೂನ್ 3 ರಂದು ಮತದಾನ

ಮಡಿಕೇರಿ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗವು ಮೇ 2ರಂದು ಚುನಾವಣಾ ವೇ

5 May 2024 8:27 am
ಪ್ರಜ್ವಲ್ ರೇವಣ್ಣ ಮೇ 5ರಂದೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆ

ಹಾಸನ ಪೆನ್ ಡ್ರೈವ್ ಹಗರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನವರು ವಿದೇಶದಲ್ಲಿದ್ದು, ಅವರು ಮೇ 5ರಂದು ಮಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆಗಾಗಿ ನೇಮಿಸಲಾಗಿರುವ ಎಸ್ಐಟಿ ತಂಡದ ಮುಂದೆ ವಿಚಾರಣೆಗೆ ಹಾಜರಾ

5 May 2024 7:59 am
ಬೇಕಿರುವುದು 78 ರೈಲು, ಓಡುತ್ತಿರುವುದು 47; ನಮ್ಮ ಮೆಟ್ರೋದಲ್ಲಿ ಬೋಗಿಗಳ ಕೊರತೆ

Bengaluru Namma Metro: ವೈಟ್‌ಫೀಲ್ಡ್‌ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್‌ ನಡುವೆ (ನೇರಳೆ ಮಾರ್ಗ) ಪ್ರಸ್ತುತ 25 ರೈಲುಗಳು ಕಾರ್ಯಾಚರಣೆಗೊಳ್ಳುತ್ತಿವೆ. ಈ ಮಾರ್ಗದಲ್ಲಿ ಕನಿಷ್ಠ 43 ರೈಲುಗಳನ್ನು ಓಡಿಸಬೇಕಿತ್ತು. ನಾಗಸಂದ್ರ-ರೇಷ್ಮ

5 May 2024 7:25 am
ದಕ್ಷಿಣ ಒಳನಾಡಿನ ಏಳು ಜಿಲ್ಲೆಗಳಲ್ಲಿ ಮೇ 5 - 6ರಂದು ಸಾಧಾರಣ ಮಳೆ ಸಾಧ್ಯತೆ

ಮೇ 4 ಹಾಗೂ 5ರಂದು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಬೆಂಗಳೂರು ನಗರ ಸೇರಿದಂತೆ ಕೊಡಗು, ಮೈಸೂರು, ಚಾಮರಾಜ ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಮೇ

5 May 2024 7:12 am
ಚಿಕ್ಕಬಳ್ಳಾಪುರ: ಬಡ ಮಕ್ಕಳಿಗೆ ನೆರವಾದ ಬೇಸಿಗೆ ಬಿಸಿಯೂಟ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಬೇಸಿಗೆಯಲ್ಲೂ ಬಿಸಿಯೂಟಕ್ಕಾಗಿ ಶೇ.80 ರಷ್ಟು ಮಂದಿ ಒಪ್ಪಿಗೆ ನೀಡಿದ್ದಾರೆಯಾದರೂ ಬಿಸಿಯೂಟಕ್ಕೆ ಹಾಜರಾಗುತ್ತಿರುವವರ ಸಂಖ್ಯೆ ಕಡಿಮೆ. ಪ್ರತಿ ದಿನ ಶೇ.40 ರಿಂದ 50ರಷ್ಟು ಮಂದಿ ಮಾತ್ರ ಬಿಸಿಯೂಟಕ

5 May 2024 7:04 am
'ಎಲ್ಲೂ ಹೋಗಲ್ಲ' ಎಂದಿದ್ದ ದಿಲ್ಲಿ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಲವ್ಲಿ ಬಿಜೆಪಿ ಸೇರ್ಪಡೆ!

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ 'ನಾನು ಎಲ್ಲೂ ಹೋಗಲ್ಲ' ಎಂದಿದ್ದ ದಿಲ್ಲಿ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅವರು ಎರಡು ಬಾರಿ ಕಾಂಗ್ರೆಸ್‌ ತೊರೆದ

5 May 2024 12:17 am
Fact Check: ಮೋದಿ ತೊಲಗಿಸಿ ಎಂದಿತಾ ಖ್ಯಾತ ಟೈರ್‌ ಕಂಪನಿ ಸಿಯೆಟ್‌?

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಸಿಯೆಟ್‌ ಟೈರ್ಸ್‌ ಜನರಿಗೆ ಕರೆ ನೀಡಿದೆ ಎಂದು ಹೇಳಿ ವಿಡಿಯೋ ಒಂದು ವೈರಲ್‌ ಆಗಿದೆ. ಆದರೆ ಇದು ಸುಳ್ಳು ಅಡ

4 May 2024 11:59 pm
ಗೌಡರ ನಿವಾಸದಿಂದಲೇ ರೇವಣ್ಣ SIT ವಶಕ್ಕೆ : ರಾಜಕೀಯ ಸಂಧ್ಯಾಕಾಲದಲ್ಲಿ ದೇವೇಗೌಡರಿಗೆ ತಗುಲಿದ ಕಪ್ಪುಚುಕ್ಕೆ

Black Mark On Deve Gowda Political Career : ತನ್ನದೇ ತಪ್ಪಿನಿಂದ ದಳಪತಿಗಳು ಇಂದು ತೊಂದರೆ ಅನುಭವಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯದ ಕೇಸಿನ ಮೇಲೆ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣನವರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ. ಆ ಮೂಲಕ, ಗೌಡರ ಪಾಲಿ

4 May 2024 10:05 pm
ಪಾಕ್ ಪರ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು: ಜಮೀರ್ ಅಹ್ಮದ್ ಖಾನ್

ಪಾಕ್ ಪರ ಘೋಷಣೆ ಕೂಗಿದವರನ್ನು ನಾವೇ ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಶುಕ್ರವಾರವಷ್ಟೇ ಸಿಂಧನೂರಿನಲ್ಲಿ ಹೇಳಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಬಾಗಲಕೋಟೆಯಲ್ಲೂ ಪುನರುಚ್ಚರಿಸಿದ್ದಾರೆ. ಸಂಯುಕ್ತಾ ಪಾಟೀಲ್ ಪರ ಮತಪ್ರಚಾರ ನ

4 May 2024 9:57 pm
ನಾನು - ಸಿದ್ದರಾಮಯ್ಯ 10 ವರ್ಷ ಆಡಳಿತ ಮಾಡ್ತೀವಿ, ಯಾರೇನೂ ಮಾಡೋಕಾಗೊಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಲೋಕಸಭಾ ಚುನಾವಣೆ ಬಳಿಕ ಸಿಎಂ ಪಟ್ಟ ಬದಲಾಗಲಿದೆ ಎಂಬ ಊಹಾಪೋಹಗಳಿಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ಮತ್ತು ನಾನು ಇನ್ನೂ 10 ವರ್ಷಗಳ ಕಾಲ ಆಡಳಿತ ಮಾಡಲಿದ್ದೇವೆ. ಯಾರೇನೇ ಮಾಡೋಕಾಗೊಲ್ಲ. ಇನ

4 May 2024 8:49 pm
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ‘ಲಕ್ಷಣ’ ನಟಿಯರು

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ‘ಲಕ್ಷಣ’ ನಟಿಯರು

4 May 2024 8:27 pm
ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಐಪಿಎಲ್ ಉತ್ತಮ ವೇದಿಕೆ: ಯಶಸ್ವಿ ಜೈಸ್ವಾಲ್!

Yashasvi Jaiswal Focused on T20 world Cup: ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ ಜೂನ್ ಒಂದರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ವಿಶ್ವದ 20 ರಾಷ್ಟ್ರಗಳು ಅಂತಿಮ ಅಭ್ಯಾಸ ನಡೆಸುತ್ತಿವೆ. ಹದಿನೇಳನೇ ಆವೃತ್ತಿಯ ಇಂಡಿಯ

4 May 2024 8:21 pm
ಎಸ್‌ಐಟಿ ವಶದಲ್ಲಿ ಎಚ್‌ಡಿ ರೇವಣ್ಣ, ಮುಂದೆ ಏನಾಗಲಿದೆ? ಕಾನೂನು ಪ್ರಕ್ರಿಯೆಗಳೇನು?

ಸದ್ಯಕ್ಕೆ ಎಚ್‌ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಅವರನ್ನು ಪ್ರಾಥಮಿಕ ಹಂತದಲ್ಲಿ ವಿಚಾರಣೆ ಮಾಡಲಿದೆ. ಬಳಿಕ ಬಂಧನದ ಅಗತ್ಯ ಕಂಡು ಬಂದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದೆ. ಸದ್ಯ ಕೋರ್ಟ್‌ ಅವಧಿ ಮ

4 May 2024 8:17 pm
IPL 2024: ಆರ್‌ಸಿಬಿ ಪ್ಲೇಆಫ್‌ ತಲುಪುವ ಭರವಸೆ ಇದೆ ಎಂದ ಹೆಡ್ ಕೋಚ್ ಆಂಡಿ ಫ್ಲವರ್!

Andy Flower ಬbacks RCB for Playoff: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನ ಅಲಂಕರಿಸ

4 May 2024 7:59 pm
Live Score | RCB vs GT: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ!

Royal challengers bengaluru vs gujarat titans Match Live: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 52ನೇ ಪಂದ್ಯಲದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾ

4 May 2024 7:37 pm
ಪೆನ್ ಡ್ರೈವ್ ಹಗರಣ ಸಂತ್ರಸ್ತೆ ಕಿಡ್ನಾಪ್ ಕೇಸ್: ಸಚಿವ ಎಚ್ ಡಿ ರೇವಣ್ಣ ಎಸ್ ಐಟಿ ವಶಕ್ಕೆ

ಬೆಂಗಳೂರು: ಹಾಸನದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಶನಿವಾರ ಸಂಜೆ ವಿಶೇಷ ತನಿಖಾ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ 27ರಿಂದ ನಾಪತ್ತೆಯಾಗಿದ್ದ ಸಂತ್ರಸ್ತೆಯನ್ನು

4 May 2024 7:14 pm
10 ವರ್ಷದ ಸಾಧನೆ ಮೇಲೆ ಮೋದಿ ಮತ ಕೇಳುತ್ತಿಲ್ಲ, ಹೊಸ ಹೊಸ ಸುಳ್ಳು ಹೇಳಿ ಬಂದಿದ್ದಾರೆ: ಸಿದ್ದರಾಮಯ್ಯ

ದಾವಣಗೆರೆ: ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿ ಮಾಡಿದ್ದೇನು ಎನ್ನುವುದನ್ನು ಭಾರತೀಯರಿಗೆ ತಿಳಿಸಿ ಮತ ಕೇಳುತ್ತಿಲ್ಲ. ಬದಲಿಗೆ ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರ

4 May 2024 6:35 pm
ಮುಂಬಯಿ ಪೊಲೀಸರ ನಿದ್ದೆಗೆಡಿಸಿದ ಕಾನ್‌ಸ್ಟೆಬಲ್ ನಿಗೂಢ ಸಾವು

Mumbai Police Constable Death: ಮುಂಬಯಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ನಿಗೂಢ ಸಾವು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆಸ್ಪತ್ರೆಗೆ ದಾಖಲಾಗಿದ್ದ ಕಾನ್‌ಸ್ಟೆಬಲ್, ಸಾಯುವ ಮುನ್ನ ಹೇಳಿಕೆ ನೀಡಿದ್ದರು. ಆದರೆ ಅವರು ವಿವರಿಸಿದ ಘಟ

4 May 2024 6:21 pm
ಉಡುಪಿಯಲ್ಲಿ ತೀವ್ರ ಸಿಎನ್‌ಜಿ ಗ್ಯಾಸ್ ಕೊರತೆ : ಕೇಂದ್ರ ಸಚಿವರಿಗೆ ಪತ್ರ ಬರೆದ ಕೋಟ ಪೂಜಾರಿ

CNG Gas Shortage in Udupi : ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಿಎನ್‌ಜಿ ಕೊರತೆ ಸಮಸ್ಯೆ ತೀವ್ರವಾಗಿ ಕಾಡುತ್ತಿರುವುದರಿಂದ ಪ್ರಮುಖವಾಗಿ ಆಟೋ ಚಾಲಕರು ಹೈರಾಣವಾಗಿ ಹೋಗಿದ್ದಾರೆ. ಈ ಬಗ್ಗೆ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಕೇಂದ್

4 May 2024 6:03 pm
Fact Check : 2025ರ ವೇಳೆಗೆ ಭಾರತ ಬಾಂಗ್ಲಾದೇಶಕ್ಕಿಂತ ಬಡ ರಾಷ್ಟ್ರವಾಗುತ್ತಾ? ಇಲ್ಲಿದೆ ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ!

India Will Be Poorer Than Bangladesh by 2025 Fact Check : 2025ರ ವೇಳೆಗೆ ಭಾರತವೂ ಬಾಂಗ್ಲಾದೇಶಕ್ಕಿಂತ ಬಡ ರಾಷ್ಟ್ರವಾಗುತ್ತಾ? ಈ ರೀತಿ ಪೋಸ್ಟ್‌ ಒಂದು ವೈರಲ್‌ ಆಗುತ್ತಿದೆ. ಐಎಂಎಫ್‌ನ ವರ್ಲ್ಡ್‌ ಎಕನಾಮಿಕ್‌ ಔಟ್‌ಲುಕ್‌ ವರದಿಯನ್ನು ಪ್ರಸ್ತಾಪಿಸಿರುವ ಆ ಪೋಸ್

4 May 2024 6:00 pm
25 ಕೆಜಿ ಚಿನ್ನ ಕಳ್ಳಸಾಗಣೆ ವೇಳೆ ಮುಂಬಯಿಯಲ್ಲಿ ಸಿಕ್ಕಿಬಿದ್ದ ಅಫ್ಘಾನಿಸ್ತಾನ ರಾಜತಾಂತ್ರಿಕ ಅಧಿಕಾರಿಣಿ

Afghan Diplomat Caught With Gold: ವಿದೇಶಕ್ಕೆ ತೆರಳುವಾಗ ಅಥವಾ ವಿದೇಶದಿಂದ ಬರುವಾಗ ವಿವಿಧ ರೂಪಗಳಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಪ್ರಸಂಗಗಳನ್ನು ಓದುತ್ತಲೇ ಇರುತ್ತೀರಿ. ಆದರೆ ಹಿರಿಯ ರಾಜತಾಂತ್ರಿಕ ಹುದ್ದೆಯಲ್ಲಿ ಇರುವವರೇ ಇಂ

4 May 2024 5:31 pm
ಬಳ್ಳಾರಿ ದಲಿತರ ಕೇರಿಯಲ್ಲಿ ಶ್ರೀರಾಮುಲು ಪರ ಯದುವೀರ್ ಒಡೆಯರ್ ಮತಯಾಚನೆ; ಈ ವೇಳೆ ಅವರು ಹೇಳಿದ್ದೇನು?

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದಿರುವ ಹಿನ್ನೆಲೆಯಲ್ಲಿ ಯದುವೀರ್ ಒಡೆಯರ್ ಅವರು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಅವರು ಬಳ್ಳಾರಿಯ ದಲಿತ ಕೇ

4 May 2024 4:53 pm
ಹೆಂಡತಿ ಜತೆಗಿನ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಮಧ್ಯಪ್ರದೇಶ ಹೈಕೋರ್ಟ್ ತೀರ್ಪು

Madhya Pradesh High Court on Rape: ಭಾರತೀಯ ಕಾನೂನಿನಲ್ಲಿ ವೈವಾಹಿಕ ಅತ್ಯಾಚಾರವನ್ನು ಪರಿಗಣಿಸಲಾಗಿಲ್ಲ. ಹೀಗಾಗಿ 15 ವರ್ಷ ದಾಟಿದ ಪತ್ನಿ ಜತೆಗೆ ಆಕೆಯ ಅನುಮತಿ ಇಲ್ಲದೆ ಇದ್ದರೂ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಕರೆಯಲು ಸಾಧ್ಯವಿಲ

4 May 2024 4:31 pm
ನಾನು ಬೇಕೋ- ವಿನಯ್ ಬೇಕೋ ತೀರ್ಮಾನ ಮಾಡಿ, ನಾನು ಬೇಕಂದ್ರೆ ವಿನಯ್ ಗೆ ಒಂದೂ ಓಟು ಹಾಕಬೇಡಿ: ಸಿದ್ದರಾಮಯ್ಯ ಕರೆ

ನನ್ನ ಮತ್ತು ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಮಾತು ತಪ್ಪಿದ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ: ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು. ಬೈರತಿ ಬಸವರಾಜು ಬಿಜೆಪಿಗೆ ಲಾಭ ಆಗಲಿ ಎಂದು

4 May 2024 4:28 pm
ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌ ; ಎಲೆಕ್ಷನ್‌ ಖರ್ಚಿಗೆ ಹಣ ಕೊಟ್ಟಿಲ್ಲ ಎಂದು ಕಣದಿಂದ ಹಿಂದೆ ಸರಿದ ಅಭ್ಯರ್ಥಿ!

Sucharita Mohanty Returns Congress Ticket : ಸೂರತ್‌ ಹಾಗೂ ಇಂದೋರ್‌ ಬಳಿಕ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌ ಎದುರಾಗಿದೆ. ಎಲೆಕ್ಷನ್‌ ಖರ್ಚಿಗೆ ಹಣ ಕೊಟ್ಟಿಲ್ಲ ಎಂದು ಚುನಾವಣಾ ಕಣದಿಂದ ಕಾಂಗ್ರೆಸ್‌ ಅಭ್ಯರ್ಥಿ ಹಿಂದೆ ಸರಿದಿದ್ದಾರೆ. ಒಡಿಶಾದ ಪುರಿ ಲ

4 May 2024 4:28 pm
ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಭೇಟಿಯಾದ ರೋಹಿತ್ ವೇಮುಲ ತಾಯಿ, ನ್ಯಾಯ ಒದಗಿಸುವಂತೆ ಮನವಿ

2016ರಲ್ಲಿ ಹೈದರಾಬಾದ್ ವಿವಿಯ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿ ರೋಹಿತ್‌ ವೆಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ತನಿಖೆ ನಡೆಸಲಾಗುವುದು ಮತ್ತು ನ್ಯಾಯ ಒದಗಿಸಲಾಗುವುದು ಎಂದು

4 May 2024 3:48 pm
ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮ ವಿಚಾರವಾಗಿ ಜನರು ಭಯ ಭೀತರಾಗಬಾರದು: ದಿನೇಶ್ ಗುಂಡೂರಾವ್

ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮ ವಿಚಾರವಾಗಿ ಜನರು ಭಯ ಭೀತರಾಗಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಪ್ರಖ್ಯಾತ ಲಸಿಕಾ ತಯಾರಿಕಾ ಸಂಸ್ಥೆ ಆಸ್ಟ್ರಾಜೆನಿಕಾ ತನ್ನ ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮ ಉಂಟ

4 May 2024 3:34 pm
ರಾಯ್ ಬರೇಲಿಯಲ್ಲಿ ಗೆದ್ದರೆ ವಯನಾಡು ಬಿಟ್ಟುಕೊಡ್ತಾರಾ ರಾಹುಲ್ ಗಾಂಧಿ!; ಕೇರಳ ಕಾಂಗ್ರೆಸಿಗರಿಗಿರುವ ಆತಂಕವೇನು?

ರಾಹುಲ್ ಗಾಂಧಿ ಅವರನ್ನು ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಕೇರಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚ

4 May 2024 3:24 pm
ಆರ್ ಎಸ್ ಎಸ್ ನವರು ನೇರವಾಗಿ ರಾಜಕೀಯಕ್ಕೆ ಬರಲಿ, ಸುಮ್ಮನೆ ಇಲ್ಲಿ ಬಂದು ಕಡ್ಡಿ ಗೀರುವುದು ಬೇಡ! ಪ್ರಿಯಾಂಕ್ ಖರ್ಗೆ

ಆರ್ ಎಸ್ ಎಸ್ ನವರು ನೇರವಾಗಿ ರಾಜಕೀಯಕ್ಕೆ ಬರಲಿ, ಸುಮ್ಮನೆ ಇಲ್ಲಿ ಬಂದು ಕಡ್ಡಿ ಗೀರುವುದು ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಲ್. ಸಂತೋಷ್

4 May 2024 3:19 pm
ಚಾಮರಾಜನಗರ: ನೀರಿಲ್ಲದೆ ತೆಂಗು ಕೃಷಿಗೆ ಆತಂಕ, ಕಳಚುತ್ತಿರುವ ಸುಳಿ, ಕಂಗಾಲಾದ ರೈತ

ಚಾಮರಾಜನಗರ ಜಿಲ್ಲೆಯಲ್ಲಿ ನೀರಾವರಿ ಪ್ರದೇಶಗಳಲ್ಲಿ ತೆಂಗಿನ ಮರಗಳನ್ನು ಬೆಳೆದು ಅದನ್ನೆ ತಮ್ಮ ಜೀವನದ ಆಧಾರವಾಗಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕೃಷಿಕರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಾರುಕಟ್ಟೆಯಲ್ಲಿ ತೆಂಗಿ

4 May 2024 2:50 pm
ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಪ್ರಜ್ವಲ್‌ ಬಂಧನಕ್ಕೆ ಕ್ರಮ: ಸಿದ್ದರಾಮಯ್ಯಗೆ ಮಾಹಿತಿ ನೀಡಿದ ಎಸ್‌ಐಟಿ

ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಪ್ರಜ್ವಲ್‌ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯಗೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶನಿವಾರ ಎಸ್‌ಐಟಿ ಮುಖ್ಯಸ್ಥರು ಹಾಗೂ ಅಧಿಕಾರಿಗಳ

4 May 2024 2:18 pm
ಕಾಂಗ್ರೆಸ್‌ಗೆ ಮಾತನಾಡಲು ವಿಷಯಗಳಿಲ್ಲ, ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡುತ್ತಿದ್ದಾರೆ: ಅಣ್ಣಾಮಲೈ ಲೇವಡಿ

ಕಾಂಗ್ರೆಸ್‌ಗೆ ಮಾತನಾಡಲು ವಿಷಯಗಳಿಲ್ಲ. ಜನರ ಮುಂದೆ ಹೋಗಲು ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ

4 May 2024 2:17 pm
IPL 2024: ಏಕೈಕ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಟಾಪ್‌ 5 ಬೌಲರ್ಸ್‌!

Most wicket takers in Single venue: ಇಂಡಿಯನ್‌ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿಯೇ ಸಾಕಷ್ಟು ದಾಖಲೆಗಳಿವೆ. ಅತಿ ಹೆಚ್ಚು ರನ್‌, ಅತಿ ಹೆಚ್ಚು ವಿಕೆಟ್‌ ಸೇರಿದಂತೆ ಇನ್ನೂ ಅನೇಕ ದಾಖಲೆಗಳನ್ನು ನಾವು ಕಾಣಬಹುದು. ಅದರಂತೆ ಐಪಿಎಲ್‌ ಟೂರ್ನಿಯ ಇತಿಹಾ

4 May 2024 2:12 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಇ ಮೇಲ್: ಪ್ರಕರಣ ಮುಚ್ಚಿಟ್ಟರೇ ಪೊಲೀಸರು?

ಮಂಗಳೂರು: ಮ0ಗಳೂರು ಅಂತಾರಾಷ್ಟಿಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕನೊಬ್ಬ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಗೆ ಬೆದರಿಕೆ ಇ-ಮೇಲ್ ಹಾಕಿದ್ದಾನೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಭ

4 May 2024 2:09 pm
ಪೆನ್‌ಡ್ರೈವ್ ಕೇಸ್: ಎಚ್‌ಡಿ ರೇವಣ್ಣ ವಿದೇಶಕ್ಕೆ ಹೋಗುವ ಸಾಧ್ಯತೆ, ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿ: ಜಿ ಪರಮೇಶ್ವರ್

ಹಾಸನ ಪೆನ್‌ಡ್ರೈವ್ ಕೇಸ್ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಎಚ್‌ಡಿ ರೇವಣ್ಣ ಕೂಡಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿ

4 May 2024 1:32 pm
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ: 3 ಭಾರತೀಯರನ್ನು ಬಂಧಿಸಿದ ಕೆನಡಾ

Hardeep Singh Nijjar Murder: ಕೆನಡಾದ ಸರ್ರೆಯಲ್ಲಿನ ಗುರುದ್ವಾರದ ಹೊರಗೆ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಭಾರತೀಯರನ್ನು ಬಂಧಿಸಲಾಗಿದೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರ

4 May 2024 1:30 pm
ಕೊಪ್ಪಳ: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ

Prajwal Revanna Scandal Case: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ಬಂಧನಕ್ಕೆ ಒತ್ತಾಯಿಸಿ ಮಹಿಳಾ ಸಂಘಟನೆಗಳು ಪ್ರತಿಭಟಿಸುತ್ತಿದೆ. ಕೊಪ

4 May 2024 1:15 pm
ಹಾಸನ ಪೆನ್ ಡ್ರೈವ್ ಪ್ರಕರಣ : ಊಸರವಳ್ಳಿ ಮೈಬಣ್ಣ ಬದಲಿಸಿದರೆ, ಕುಮಾರಸ್ವಾಮಿ ಬದಲಿಸ್ತಾರೆ ನಾಲಿಗೆ ಬಣ್ಣ!: ಕೈ ಪಡೆ ವ್ಯಂಗ್ಯ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ವಿಚಾರವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಊಸರವಳ್ಳಿ ಮೈ ಬಣ್ಣ ಬದಲಿಸಿದರೆ ಕುಮಾರಸ್ವಾಮಿ ಅವರು ನಾಲಿಗೆಯ ಬಣ್ಣ ಬದಲಿಸು

4 May 2024 1:10 pm
ರಾಮನಗರ: ಶ್ರೀರಾಮ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಬೇಕು ಕಣ್ಗಾವಲು

ರಾಮನಗರ ದೇವರ ಬೆಟ್ಟ ಅಥವಾ ರಣಹದ್ದು ವನ್ಯಜೀವಿಧಾಮವೂ ಆತ್ಮಹತ್ಯೆಗೆ ಹಾಟ್‌ಸ್ಟಾಟ್‌ ಆಗಿ ಗುರುತಿಸಿಕೊಂಡಿದೆ. ಸ್ಥಳದ ಪ್ರವಾಸಕ್ಕೆಂದು ಆಗಮಿಸುವವರು ಬೆಟ್ಟದಿಂದ ಧುಮಿಕಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಘಟನೆಯ ಮೇಲಿಂದ ಮ

4 May 2024 12:34 pm
ಪಂದ್ಯ ಶ್ರೇ‍ಷ್ಠ ಪ್ರಶಸ್ತಿ ಪಡೆದ ಬಳಿಕ ದಿಗ್ಗಜನನ್ನು ನೆನೆದ ವೆಂಕಟೇಶ್‌ ಅಯ್ಯರ್‌!

Venkatesh Iyer Reveals Sourav Ganguly advice: ಶುಕ್ರವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕೋಲ್ಕತಾ ನೈಟ್‌ ರೈಡರ್ಸ್ ತಂಡ 24 ರನ್‌ಗಳಿಂದ ಗೆಲುವು ಪಡೆಯಿತು.ಈ ಪಂದ್ಯದಲ್ಲಿ ಕ

4 May 2024 12:20 pm
ಪೆನ್‌ಡ್ರೈವ್ ಕೇಸ್: ಆರೋಪಿಗೆ ಕಠಿಣ ಶಿಕ್ಷೆಯಾಗಲಿ, ಸಂತ್ರಸ್ತರ ಪರವಾಗಿ ನಿಲ್ಲೋಣ: ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಂಸದ ರಾಹುಲ್ ಗಾಂಧಿ ಆಗ್ರಹಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪ್ರಕರಣದ ಸಂತ್ರಸ್ತ ಮಹಿಳೆಯರ ಪರವಾಗಿ ನಾವ

4 May 2024 12:13 pm
ಹಿಂದೂ ಯುವತಿಯನ್ನು ಡಿಕೆ ಶಿವಕುಮಾರ್‌ ಬ್ರದರ್ಸ್‌ ಕಿಡ್ನಾಪ್‌ ಮಾಡಿದ್ದಾರೆ; ಲವ್‌ ಜಿಹಾದ್‌ ತನಿಖೆಯಾಗಲಿ : ಸಿಟಿ ರವಿ ಆಗ್ರಹ

CT Ravi On Love Jihad : ರಾಜ್ಯದಲ್ಲಿ ಮತಾಂದತೆಯ ಜಿಹಾದ್‌ ಅನ್ನು ಲವ್‌ ಜಿಹಾದ್‌ ಮೂಲಕ ವಿಸ್ತರಿಸುತ್ತಿದ್ದಾರೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ಯುವತಿಯನ್ನ

4 May 2024 12:05 pm
ಪೆನ್‌ಡ್ರೈವ್ ಕೇಸ್: ರೇವಣ್ಣ ಹಾಗೂ ನಮ್ಮ ಕುಟುಂಬ ಬೇರೆ ಅಂದ್ರಿ, ಇವಾಗ ನಿಮ್ಮ ನಿಲುವೇಕೆ ಭಿನ್ನ? ಎಚ್‌ಡಿಕೆಗೆ ಡಿಕೆಶಿ ಪ್ರಶ್ನೆ

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿ ರೇವಣ್ಣ ಹಾಗೂ ನಮ್ಮ ಕುಟುಂಬ ಬೇರೆ ಬೇರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಇದೀಗ ನಿಮ್ಮ ನಿಲುವೇಕೆ ಭಿನ್ನ? ಎಂದು ಎಚ್‌ಡಿಕೆಗೆ ಡಿಸಿಎಂ ಡಿ

4 May 2024 12:02 pm
ಲೋಕ ಸಮರ ಮಧ್ಯೆ ವಿಧಾನ ಪರಿಷತ್‌ಗೆ ಫೈಟ್‌: ಬಹುಮತಕ್ಕೆ ಕಾಂಗ್ರೆಸ್ ಗುರಿ

Karnataka Council Elections: ಲೋಕಸಭೆ ಚುನಾವಣೆಯ ನಡುವೆಯೇ ರಾಜ್ಯದಲ್ಲಿ ವಿಧಾನ ಪರಿಷತ್‌ಗೂ ಚುನಾವಣೆ ನಡೆಯಲಿದೆ. ಹೀಗಾಗಿ ರಾಜ್ಯ ರಾಜಕಾರಣಿಗಳಿಗೆ ಮೇ 7ರ ಎರಡನೇ ಹಂತದ ಲೋಕಸಭೆ ಮತದಾನದ ಬಳಿಕವೂ ಬಿಡುವು ಸಿಗುವುದಿಲ್ಲ. ವಿಧಾನಸಭೆಯಲ್ಲಿ ಬಹುಮತ

4 May 2024 11:51 am
Shivamogga : ಶಿವರಾಜ್ ಕುಮಾರ್ Vs ಕುಮಾರ್ ಬಂಗಾರಪ್ಪ, ಭಾವಮೈದುನರ ವಾಕ್ಸಮರದ ಝಲಕ್

Shivaraj Kumar Vs Kumar Bangarappa : ಚುನಾವಣಾ ಪ್ರಚಾರದಲ್ಲಿ ತೋರಿಸುವ ಆಸಕ್ತಿಯನ್ನು ನಟನೆಯಲ್ಲೂ ತೋರಿಸಿದ್ದರೆ ಇಂದಿಗೆ ದೊಡ್ಡ ಸ್ಟಾರ್ ಆಗುತ್ತಿದ್ದರು ಎನ್ನುವ ಭಾವ ಕುಮಾರ್ ಬಂಗಾರಪ್ಪ ಮಾತಿಗೆ ಶಿವರಾಜ್ ಕುಮಾರ್ ಕೆರಳಿ, ತಿರುಗೇಟು ನೀಡಿದ್ದ

4 May 2024 11:35 am
ಕಾಫಿ ಪ್ರಿಯರಿಗೆ ಸುಡಲಿದೆ ತುಟಿ: ಭಾರತದ ಕಾಫಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ

Coffee Price Hike: ಮಳೆಗಾಲ ಇರಲಿ, ಬೇಸಿಗೆ ಇರಲಿ. ಕಾಫಿ ಕುಡಿಯದಿದ್ದರೆ ಬೆಳಿಗ್ಗೆಯೇ ಶುರುವಾಗುವುದಿಲ್ಲ ಎನ್ನುವ ಜನರಿದ್ದಾರೆ. ಸಂಜೆಯೂ ಕಾಫಿ ಇದ್ದರೆ ಚೆನ್ನ. ಆದರೆ ಈಗ ಕಾಫಿ ಕೂಡ ನಿಮ್ಮ ಜೇಬಿಗೆ ಭಾರವಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ

4 May 2024 10:44 am
ಉತ್ತರ ಕರ್ನಾಟಕದಲ್ಲೂ ಬಿಜೆಪಿ, ಕಾಂಗ್ರೆಸ್‌ಗೆ ಒಳೇಟಿನ ಭೀತಿ; ಮೋದಿ ಅಲೆ, ಗ್ಯಾರಂಟಿ ನಡುವೆಯೂ ಉಭಯ ಪಕ್ಷಗಳಿಗೂ ಢವಢವ!

Lok Sabha Elections In North Karnataka : ಉತ್ತರ ಕರ್ನಾಟಕದಲ್ಲಿ ಮೇ 7ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಉತ್ತರದಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಒಳೇಟಿನ ಭೀತಿ ಎದುರಾಗಿದೆ. ಮೋದಿ ಅಲೆ, ಕಾಂಗ

4 May 2024 10:42 am
Amethi : ಮತದಾನಕ್ಕೆ ಮುನ್ನವೇ ರಾಜಕೀಯ ಕರ್ಮಭೂಮಿಯನ್ನು ’ಕೈ’ಬಿಟ್ಟಿತೇ ಗಾಂಧಿ ಪರಿವಾರ ?

Why Rahul Gandhi Not Contesting In Amethi : ಕಳೆದ ಬಾರಿ ಸೋತಿದ್ದ ಅಮೇಠಿಯಿಂದ ಮತ್ತೆ ಸ್ಪರ್ಧಿಸಲು ರಾಹುಲ್ ಗಾಂಧಿ ಮನಸ್ಸು ಮಾಡಿಲ್ಲ. ತಮ್ಮ ತಾಯಿಯ ಕ್ಷೇತ್ರವಾದ ರಾಯ್‌ಬರೇಲಿಯಿಂದ ರಾಹುಲ್ ಸ್ಪರ್ಧಿಸಲಿದ್ದಾರೆ. ಅಮೇಠಿಯಲ್ಲಿ ಕುಟುಂಬದ ಪರಮಾಪ್ತ ಕಿಶ

4 May 2024 10:38 am
Karnataka Rains : ಬಿಸಿಲಿಗೆ ಹೇಳಿ ಗುಡ್‌ ಬೈ; ಕರ್ನಾಟಕದಲ್ಲಿ ಮುಂದಿನ ಮೂರು ವಾರ ಮಳೆಯ ಅಬ್ಬರ!

Karnataka Rain Forecast : ಕರ್ನಾಟಕದಲ್ಲಿ ನಿಧಾನವಾಗಿಯಾದರೂ ವರುಣ ಫಾರ್ಮ್‌ಗೆ ಮರಳುತ್ತಿದ್ದಾನೆ. ಶುಕ್ರವಾರ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದಾನೆ. ಮುಂದಿನ ಮೂರು ವಾರಗಳ ಕಾಲ ಕರ್ನಾಟಕದಲ್ಲಿ ಉತ್ತ

4 May 2024 10:32 am
Hardik pandya: ಮುಂಬೈ ಇಂಡಿಯನ್ಸ್‌ ವೈಫಲ್ಯಕ್ಕೆ ಈ ಆಟಗಾರನೇ ಕಾರಣ ಎಂದ ಇರ್ಫಾಣ್‌ ಪಠಾಣ್‌!

Irfan Pathan on Hardik Pandya Captaincy: ಶುಕ್ರವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 24 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯ ಪ್ಲೇಆಫ್‌ನಿಂದ ಬಹುತೇಕ ಹೊರ ಬಿದ್ದಿದೆ. ಅಂದ ಹಾಗೆ ಈ ಬಾರಿ ಮುಂಬೈ

4 May 2024 10:31 am
ತಿಪ್ಪೆ ಪಾಲಾಗುತ್ತಿರುವ ಗೇರು ಹಣ್ಣು : ಸಂಕಷ್ಟದಲ್ಲಿ ರೈತ

Lack of market for Cashew Fruit: ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದ ಕಾರಣ ಕಟಾವು ಸಮಯದಲ್ಲಿ ಗೇರು ಬೆಳೆದಿರುವ ರೈತರು ಹಣ್ಣನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ತಿಪ್ಪೆಗೆ ಸುರಿಯುತ್ತಿದ್ದಾರೆ. ಗೇರು ಹಣ್ಣಿನ ಮಹತ

4 May 2024 10:30 am
ಪ್ರಜ್ವಲ್ ಪೆನ್ ಡ್ರೈವ್ ಕೇಸ್: ಲೋಕ ಚುನಾವಣೆಯ ಬಳಿಕ ಕಮಲ - ದಳ ಮೈತ್ರಿ ಮೇಲಾಗುವ ಪರಿಣಾಮಗಳೇನು?

ಪ್ರಜ್ವಲ್ ಪೆನ್ ಡ್ರೈವ್ ಕೇಸ್ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಂತ್ರಸ್ತರು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಸ್ವರೂಪದ ಅತ್ಯಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಬ

4 May 2024 10:16 am
ಬಿಸಿಲಿನ ಝಳಕ್ಕೆ ತುಮಕೂರು ತತ್ತರ ; ಸನ್‌ ಸ್ಟ್ರೋಕ್ ಆತಂಕ

ಈ ಬಾರಿ ತಾಪಮಾನ ಏರಿಕೆ ಅತಿಯಾಗಿ ಕಾಡುತ್ತಿದೆ. ಬಹುತೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಬಿಸಿಲಿನ ಝಳಕ್ಕೆ ಜನ ಸುಸ್ತಾಗಿದ್ದಾರೆ. ಇನ್ನು ತುಮಕೂರು ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ

4 May 2024 9:48 am
ಕಾವೇರಿ ನಾಡು ಕೊಡಗಿನಲ್ಲೂ ಬತ್ತಿದ ಕೆರೆ; ನದಿ ಹರಿವು ಸಂಪೂರ್ಣ ಸ್ತಬ್ಧ

ಬರಗಾಲದಿಂದಾಗಿ ಕಾವೇರಿ ನಾಡು ಕೊಡಗಿನಲ್ಲೂ ಕೆರೆ-ಕಟ್ಟೆ, ಹಳ್ಳ -ತೊರೆ ಬತ್ತಿ ಹೋಗಿದ್ದು, ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿನ 1,127 ಕೆರೆಗಳ ಪೈಕಿ ಬಹುತೇಕ ಕಡೆ ತಳ ಕಾಣುತ್ತಿದೆ. ಅದರಲ್ಲೂ ಮಡಿಕೇರಿಯಲ್ಲಿರುವ 6 ಕ

4 May 2024 8:18 am
ಚಿಕ್ಕಬಳ್ಳಾಪುರ: ಬೆಲೆ ಬಂಪರ್‌, ಬೆಳೆಯೇ ಪಾಪರ್‌; ತೋಟಗಳಲ್ಲಿ ಹೂವಿನ ಗಿಡಗಳನ್ನು ರಕ್ಷಿಸಿಕೊಳ್ಳಲು ಪರದಾಟ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹೂವು ಬೆಳೆಯುತ್ತಿದ್ದು, ಶೇ.40 ಕ್ಕೂ ಹೆಚ್ಚು ರೈತರು ಹೂವು ಬೆಳೆಯಲ್ಲಿ ತೊಡಗಿದ್ದಾರೆ. ಕನಿಷ್ಠ ನಾಲ್ಕೈದು ಗುಂಟೆ ಜಮೀನಿನಿಂದ ಎಕರೆ

4 May 2024 7:52 am
ಚುರುಕು ಪಡೆಯದ ಕಾಮಗಾರಿ; ಹೆಬ್ಬಾಳ ಮೇಲ್ಸೇತುವೆಯಲ್ಲಿ ದಟ್ಟಣೆಯ ಕಿರಿಕಿರಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯ ಎಸ್ಟೀಮ್‌ ಮಾಲ್‌ನಿಂದ ನಗರದ ಕಡೆಗೆ ಹೊಸದಾಗಿ ಮೂರು ಪಥದ ಮೇಲ್ಸೇತುವೆ ಹಾಗೂ ಕೆ.ಆರ್‌.ಪುರದಿಂದ ನಗರದತ್ತ ಎರಡು ಪಥದ ಮೇಲ್ಸ

4 May 2024 7:06 am
ಈ ವರ್ಷವೂ ಹಲಸು ಫಸಲು ಕುಸಿತ, ಸ್ಥಳೀಯವಾಗಿ ಭರ್ಜರಿ ಡಿಮ್ಯಾಂಡ್‌ |

2022 ರಲ್ಲಿ ಫಸಲಿಗೆ ವರ್ಷಾಂತ್ಯದಲ್ಲಿ ಸುರಿದ ಮಳೆ ಬೆಳೆಗೆ ಬಾರಿ ಹಾನಿ ಉಂಟು ಮಾಡಿತ್ತು. 2023 ರಲ್ಲಿ ಹವಾಮಾನ ವೈಪರೀತ್ಯ ಸೇರಿದಂತೆ ನಾನಾ ಕಾರಣಗಳಿಂದ ಶೇ.30-50 ರಷ್ಟು ಹಲಸು ಫಸಲು ಇಳಿಕೆ ಕಂಡಿತ್ತು. ಇದೀಗ ಈ ವರ್ಷದಲ್ಲಿ ಬರದ ಪರಿಣಾಮ ಮ

4 May 2024 6:41 am
ಟಿ20 ವಿಶ್ವಕಪ್‌ - ಮಹತ್ವದ ಟೂರ್ನಿಗೆ ಅಂಪೈರ್ಸ್‌ ಘೋಷಿಸಿದ ಐಸಿಸಿ!

ICC T20 World Cup 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿ ಮುಗಿದ ಬೆನ್ನಲ್ಲೇ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಶುರುವಾಗಲಿದೆ. ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ

4 May 2024 12:57 am
Karnataka Rain : ರಾಜ್ಯದಲ್ಲಿ ಮಳೆ ಸಿಡಿಲಿಗೆ ಮಹಿಳೆ ಬಲಿ; ಇನ್ನೂ ಮೂರ್ನಾಲ್ಕು ದಿನ ವರುಣನ ಅಬ್ಬರ

Karnataka Rain Forecast : ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದೆ. ಹೊಸಕೋಟೆ ತಾಲೂಕಿನ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಮಳೆಯು ಮುಂದಿನ 3 - 4 ದಿನ ಮುಂದುವರೆಯಲಿದೆ ಎಂದು ಹವಾಮಾನ

3 May 2024 11:33 pm
ಜಲಮಂಡಳಿ ಕರೆಗೆ ಉತ್ತಮ ಪ್ರತಿಕ್ರಿಯೆ, ಗ್ರೀನ್‌ ಸ್ಟಾರ್‌ ರೇಟಿಂಗ್‌ಗೆ 629 ಕಟ್ಟಡಗಳಿಂದ ನೋಂದಣಿ

ನೀರು ಉಳಿತಾಯದ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಪಂಚಸೂತ್ರಗಳ ಅಳವಡಿಕೆಯ 'ಗ್ರೀನ್‌ ಸ್ಟಾರ್‌ ಚಾಲೆಂಜ್‌'ನ್ನು ಜಲಮಂಡಳಿ ಆರಂಭಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಬೆಂಗಳೂರು ಅಪಾರ

3 May 2024 11:03 pm
MI vs KKR: ವಾವ್ಹ್‌..! ಕನ್ನಡಿಗ ಮನೀಷ್‌ ಪಾಂಡೆ ಅಪ್ಪರ್‌ಕಟ್‌ಗೆ ದಂಗಾದ ಬುಮ್ರಾ! ವಿಡಿಯೋ

Manish Pandey hits Upper cut: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಬ್ಯಾಟ್ಸ್‌ಮನ್ ಮನೀಷ್‌ ಪಾಂಡೆ ನಿರ್ಣಾಯಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಇವರು ಎದುರಿಸಿದ 31 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 2

3 May 2024 10:11 pm
’ ಅಂಕಿಅಂಶ ಸಮೇತ ರಾಹುಲ್ ಗಾಂಧಿಗೆ ಮಾಹಿತಿಯಿದೆ, SIT ಮೊದಲು ಅವರನ್ನು ವಿಚಾರಣೆ ನಡೆಸಲಿ ’

HD Kumaraswamy On Rahul Gandhi : ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು. ? ನಿಮಗೆ ಬೇಕಿರುವುದು 7ನೇ ತಾರೀಕು ನಡೆಯುವ ಮತದಾನ ಮತ್ತು ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು. ರಾಹುಲ್

3 May 2024 9:04 pm
ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ರೇಪ್‌ ಕೇಸ್‌! ಗನ್‌ನಿಂದ ಶೂಟ್‌ ಮಾಡುವ ಬೆದರಿಕೆವೊಡ್ಡಿ ಪ್ರಜ್ವಲ್‌ ಅತ್ಯಾಚಾರ ಆರೋಪ

Another Rape Case Against Prajwal Revanna : ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ರೇಪ್‌ ಕೇಸ್‌ ದಾಖಲಾಗಿದೆ. ಸರ್ಕಾರಿ ವಸತಿ ಗೃಹದಲ್ಲಿಯೇ ಗನ್‌ ಪಾಯಿಂಟ್‌ ಮಾಡಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರೋಪಿಸಿದ್ದಾರೆ. ಇತ್ತ ಎಚ್‌

3 May 2024 8:59 pm
ಫೋಟೋ, ವಿಡಿಯೋಗಳಲ್ಲಿ ಎಲ್ಲೂ ಪ್ರಜ್ವಲ್‌ ರೇವಣ್ಣ ಮುಖ ಕಾಣಿಸುವುದಿಲ್ಲ - ಎಚ್‌ಡಿ ಕುಮಾರಸ್ವಾಮಿ

HD Kumaraswamy About Prajwal Revanna Case: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ವಿಡಿಯೋಗಳಲ್ಲಿ ಎಲ್ಲಿಯೂ ಪ್ರಜ್ವಲ್‌ ಮುಖ ಕಾಣಿಸುವುದಿಲ್ಲ ಎಂದಿದ್ದಾರೆ. ಮತ್ತೆ ಏನೆಲ್ಲಾ ಹೇಳಿಕೆ ನೀಡಿದ್ದಾ

3 May 2024 8:24 pm
IPL 2024: ಟೂರ್ನಿಯ ಮಧ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಸ್ತಾಫಿಝುರ್‌ ರೆಹಮಾನ್‌!

Mustafizur Rahman goodbye to IPL 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಮಧ್ಯೆದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಮುಸ್ತಾಫಿಝುರ್ ರೆಹಮಾನ್ ನಿರ್ಗಮಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ ಪೂರ್ವ ಅಭ್ಯಾಸದ ಅ

3 May 2024 7:33 pm
ಮರ್ಯಾದಾ ಹತ್ಯೆ: 9 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ ಇಬ್ಬರಿಗೆ ಗಲ್ಲು, ಐವರಿಗೆ ಜೀವಾವಧಿ ಶಿಕ್ಷೆ

ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಇಬ್ಬರಿಗೆ ಗಲ್ಲು ಶಿಕ್ಷೆ ಹಾಗೂ ಬಾಕಿ ಐವರಿಗೆ ಜೀವಾವಧಿ ಶಿಕ್ಷೆ ನೀಡಿ ವಿಜಯಪುರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಇವರೆಲ್ಲ ಸೇರಿಕೊಂಡು 9 ತಿಂಗಳ

3 May 2024 7:30 pm
‘ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ನಾವೇ ಗುಂಡಿಟ್ಟು ಕೊಲ್ತೇವೆ’ - ಸಚಿವ ಜಮೀರ್ ಅಹ್ಮದ್ ಗುಡುಗು

ಯಾರಾದಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದರೆ ಅವರನ್ನು ನಾವು ಗಲ್ಲಿಗೇರಿಸುವುದಿಲ್ಲ. ಅವರನ್ನು ನಾವೇ ಗುಂಡಿಟ್ಟು ಕೊಲ್ತೇವೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಅವರು ಹೇಳಿದ್ದಾರೆ. ರಾಯಚೂರಿನ ಸಿಂಧನೂರು ತಾಲೂಕು

3 May 2024 7:16 pm
Live Score | MI vs KKR: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಮುಂಬೈ!

Mumbai Indians vs Kolkata Knight Riders Match Live: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮ

3 May 2024 7:06 pm
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ 20ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ - ಡಿಕೆ ಶಿವಕುಮಾರ್

DK Shivakumar On BJP : ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಡಿಕೆ ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ. ಇನ್ನು ಪ್ರಜ್ವಲ್‌ ರೇವಣ್ಣ ವಿಚಾರದಲ್ಲಿ ಬಿಜೆಪಿ ನಾಯಕರ ವಿರುದ

3 May 2024 7:01 pm
ಮಹದಾಯಿ 'ರಾಜಕೀಯ' ಬೇಡ! ಮತ್ತೆ ರೈತ ಹೋರಾಟಕ್ಕೆ ಕರೆ ನೀಡಿದ ಶಂಕರಪ್ಪ ಅಂಬಲಿ

Mahadayi Farmers Protest: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗಾಗಿ ರೈತ ಹೋರಾಟ ಮುಂದುವರೆಯಲಿದೆ. ಈ ಸಂಬಂಧ ಕಳೆದ ಏಪ್ರಿಲ್ 14 ಮತ್ತು 15 ರಂದು ಬೆಳಗಾವಿ ಹಾಗೂ ಧಾರವಾಡ ನಗರಗಳಲ್ಲಿ ಮಹದಾಯಿ ಮಹಾ ವೇದಿಕೆ ಹಾಗೂ ಹೋರಾಟದ ಪರವಾದ ಇನ್ನಿತರ ಒಟ್ಟು 15 ಸಂ

3 May 2024 6:35 pm
ICC Test Ranking: ಭಾರತ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಆಸ್ಟ್ರೇಲಿಯಾ!

ICC Test Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ವಾರ್ಷಿಕವಾಗಿ ಪರಿಷ್ಕರಣೆಗೊಳಿಸಿದ ಐಸಿಸಿ ಟೆಸ್ಟ್‌ ತಂಡಗಳ ಶ್ರೇಯಾಂಕದಲ್ಲಿ ಭಾರತ ತಂಡವನ್ನು ಹಿಂದಿಕ್ಕಿದ ಆಸ್ಟ್ರೇಲಿಯಾ ಅಗ್ರ ಸ್ಥಾನಕ್ಕೇರಿದೆ. ಆದರೆ, ಒಡಿಐ ಹ

3 May 2024 6:34 pm
20 ವರ್ಷಗಳ ಹಿಂದೆಯೇ ಚಿಕ್ಕಪ್ಪನಿಂದ ದೂರವಾಗಬೇಕಿತ್ತು: ಅಜಿತ್ ಪವಾರ್ ಪಶ್ಚಾತ್ತಾಪ

Ajit Pawar on Sharad Pawar: ಮಹಾರಾಷ್ಟ್ರದಲ್ಲಿ ಎನ್‌ಸಿಪಿಯನ್ನು ಇಬ್ಭಾಗ ಮಾಡಿ ಬಿಜೆಪಿ ಹಾಗೂ ಶಿವಸೇನಾ ನೇತೃತ್ವದ ಸರ್ಕಾರವನ್ನು ಸೇರಿಕೊಂಡಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ತಾವು ಈ ಕೆಲಸವನ್ನು 20 ವರ್ಷಗಳ ಹಿಂದೆಯೇ ಮಾಡಬೇಕಿತ್ತು ಎಂ

3 May 2024 5:53 pm
ಪ್ರಜ್ವಲ್‌ ರೇವಣ್ಣ ಯಾವ ದೇಶದಲ್ಲಿದ್ರೂ ಕರ್ಕೊಂಡು ಬರ್ತಿವಿ; ಕೇಂದ್ರ ಸರ್ಕಾರದಿಂದ ಆರೋಪಿಯ ರಕ್ಷಣೆ : ಸಿದ್ದರಾಮಯ್ಯ

Siddaramaiah On Prajwal Revanna : ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಪ್ರಜ್ವಲ್‌ ರೇವಣ್ಣ ಯಾವ ದೇಶದಲ್ಲಿದ್ರೂ ಕರ್ಕೊಂಡು ಬರ್ತಿವಿ. ಕೇಂದ್ರ ಸರ್ಕಾರದಿಂದ ಆರೋಪಿಯ

3 May 2024 5:46 pm