SENSEX
NIFTY
GOLD
USD/INR

Weather

32    C
... ...View News by News Source
ತೆಲಂಗಾಣದಲ್ಲಿ ಉಚಿತ ಬಸ್ ಸೌಲಭ್ಯದಿಂದ ಹಿನ್ನಡೆ: ಹೈದರಾಬಾದ್ ಮೆಟ್ರೋ ಯೋಜನೆ ತೊರೆಯಲು L&T ನಿರ್ಧಾರ

Hyderabad Metro Project: ಹೈದರಾಬಾದ್‌ನ ಮೆಟ್ರೋ ಯೋಜನೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಎಲ್ ಆಂಡ್ ಟಿ ಕಂಪೆನಿಯು 2026ರ ಬಳಿಕ ಯೋಜನೆಯಿಂದ ಹೊರ ನಡೆಯಲು ಚಿಂತನೆ ನಡೆಸಿದೆ. ತೆಲಂಗಾಣ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿಗೆ ತಂದ ಬ

12 May 2024 4:54 pm
ಅರವಿಂದ್ ಕೇಜ್ರಿವಾಲ್‌ ಜೈಲಿನಲ್ಲಿ ಇದ್ದ ಕಾರಣ ಹುಚ್ಚರಂತೆ ಆಡ್ತಿದ್ದಾರೆ: ಆರ್. ಅಶೋಕ್ ಲೇವಡಿ

R Ashok Slams Arvind Kejriwal: 75 ವರ್ಷ ಆದ ಬಳಿಕ ಪ್ರಧಾನಿ ಮೋದಿ ನಿವೃತ್ತಿ ಹೊಂದಲಿದ್ದಾರೆ, ಮುಂದಿನ ಪ್ರಧಾನಿ ಯಾರು ಎಂದು ಬಿಜೆಪಿಗೆ ಸವಾಲೆಸೆದಿದ್ದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದಿಯಾಗಿ ಎಲ್ಲ

12 May 2024 4:10 pm
ಟಿ20 ವಿಶ್ವಕಪ್ - ಟೀಮ್ ಇಂಡಿಯಾದ ವೀಕ್ನೆಸ್‌ ತಿಳಿಸಿದ ಇರ್ಫಾನ್‌ ಪಠಾಣ್‌!

Irfan Pathan on ICC T20 World Cup 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಇನ್ನೇನು ಮುಕ್ತಾಯದ ಹಂತಕ್ಕೆ ಕಾಲಿಟ್ಟಿದೆ. ಟೂರ್ನಿಯಲ್ಲಿ ಪ್ಲೇ ಆಫ್ಸ್‌ ರೇಸ್‌ನಿಂದ ಹೊರಬಿದ್ದ ಮೊದಲ ತಂಡವಾಗಿ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡ

12 May 2024 3:42 pm
ಲೋಕಸಭಾ ಚುನಾವಣೆ ಸೋಲಿನ ಭಯದಿಂದ ಪ್ರಧಾನಿ ಮೋದಿ ತನ್ನ ಸಮಾಧಿ ಬಗ್ಗೆ ಮಾತಾಡುತ್ತಿದ್ದಾರೆ - ಸಿದ್ದರಾಮಯ್ಯ

CM Siddaramaiah On PM Modi : ಇತ್ತೀಚೆಗೆ ಮೋದಿ ಅವರು ಲೋಕಸಭಾ ಚುನಾವಣೆ ಪ್ರಚಾರ ಭಾಷಣದಲ್ಲಿ ವಿಪಕ್ಷಗಳು ನನ್ನ ಸಮಾಧಿ ಮಾಡಲು ಹೊರಟಿವೆ ಎಂದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಬಗ್ಗೆ ಕಿಡಿಕಾರಿದ್ದಾರೆ. ಸೋಲುವ ಭಯದಿ

12 May 2024 3:36 pm
ದೇಶಾದ್ಯಂತ FREE ವಿದ್ಯುತ್, ಶಿಕ್ಷಣ, ಆರೋಗ್ಯ! AAP ಪ್ರಣಾಳಿಕೆಯಲ್ಲಿ ಕೇಜ್ರಿವಾಲ್ 10 ಗ್ಯಾರಂಟಿ!

10 Guarantees Of Kejriwal For Lok Sabha Elections: ಅಬಕಾರಿ ನೀತಿ ಹಗರಣದ ಆರೋಪದ ಮೇಲೆ ತಿಹಾರ್ ಜೈಲ್ ಪಾಲಾಗಿದ್ದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಹೊರಗೆ ಬಂದದ್ದೇ ತಡ, ಎಎಪಿ ಉತ್ಸಾಹದಲ್ಲಿ ಪುಟಿಯುತ್ತಿದೆ. ಎಲ್ಲ ಪಕ್ಷಗಳಿಗಿಂತಲ

12 May 2024 3:19 pm
IPL 2024 - ಕೆಕೆಆರ್‌ ಆಟಗಾರನ ವಿರುದ್ಧ ಕ್ರಮ ತೆಗೆದುಕೊಂಡ ಬಿಸಿಸಿಐ!

BCCI Punishes Ramandeep Singh: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎರಡು ಬಾರಿಯ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಪ್ಲೇ ಆಫ್ಸ್‌ಗೆ ಅಧಿಕೃತವಾಗಿ ಕಾಲಿಟ್ಟ ಮೊದಲ ತಂಡ ಎನಿಸಿಕೊಂಡಿದೆ. ಮುಂಬೈ ಇಂಡಿ

12 May 2024 3:04 pm
ನೀತಿ ಬದಲಿಸಿ ಅಣು ಬಾಂಬ್ ಮೊರೆ ಹೋಗುತ್ತಾ ಇರಾನ್? ಇಸ್ರೇಲ್‌ಗೆ ನೀಡಿದ ವಾರ್ನಿಂಗ್ ಇದು...

Israel- Iran Crisis: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ. ಏಪ್ರಿಲ್‌ನಲ್ಲಿ ತನ್ನ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಯಾವುದೇ ಕ್ಷಣದಲ್ಲಿ ಪ್ರತಿ ದಾಳಿ ನಡೆಸುವ ಸಾಧ್ಯತೆ

12 May 2024 2:29 pm
ನೀವೇನು ಪ್ರಧಾನಿ ಅಭ್ಯರ್ಥಿಯೇ? ರಾಹುಲ್‌ ಗಾಂಧಿಗೆ ಸ್ಮೃತಿ ಇರಾನಿ ಅಣಕ

'ಲೋಕಸಭಾ ಚುನಾವಣಾ ವಿಷಯಗಳ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧ' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದು, ನಿವೃತ್ತ ನ್ಯಾಯಮೂರ್ತಿಗಳು, ಪತ್ರಕರ್ತರು ನೀಡಿದ ಆಹ್ವಾನ ಸ್ವೀಕರಿಸಿದ್ದಾರೆ. ರಾಹುಲ್ ಗಾಂಧಿ ಚರ್

12 May 2024 2:27 pm
Lok Sabha election 2024: ನಾರಿಶಕ್ತಿಯಿಂದ ಗಿರಿನಾಡಲ್ಲಿ ಎಲೆಕ್ಷನ್‌ ಯಶಸ್ವಿ

Lok Sabha Election 2024: ಮನೆಯ ಕೆಲಸದಿಂದ ಹಿಡಿದು ಯಾವುದೇ ಕೆಲಸವಿರಲಿ ಪರಿಪೂರ್ಣವಾಗಿ ಆಗಬೇಕಾದರೆ ಅದರಲ್ಲಿಮಹಿಳೆಯರ ಶ್ರಮ ಅಗತ್ಯವಾಗಿ ಇರಲೇಬೇಕು. ಅಷ್ಟೇ ಏಕೆ ಮಹಿಳೆಯರು ಯಾವುದೇ ಕೆಲಸವಿರಲಿ ಅಚ್ಚುಕಟ್ಟಾಗಿ ನಡೆಸುತ್ತಾರೆ ಎಂಬ ಮಾತಿ

12 May 2024 1:41 pm
ಬಿಜೆಪಿ ಒತ್ತಡವಿದ್ದರೂ ಏಕೆ ರಾಜೀನಾಮೆ ನೀಡಲಿಲ್ಲ? ಅರವಿಂದ್ ಕೇಜ್ರಿವಾಲ್ ನೀಡಿದ ವಿವರಣೆ

Delhi Liquor Policy Scam: ತಮ್ಮನ್ನು ಬಂಧಿಸಿದ ಬಳಿಕ ಬಿಜೆಪಿ ಸತತ ಒತ್ತಡ ಹೇರಿದರೂ ತಾವು ಏಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ ಎಂಬುದನ್ನು ದಿಲ್ಲಿ ಸಿಎಂ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ವಿವರಿಸಿದ್ದಾರೆ. ಎಎಪಿಯನ್ನು

12 May 2024 1:30 pm
Fact Check: ರಾಹುಲ್ ಗಾಂಧಿ ಅವರನ್ನು ಹೊಗಳಿದ್ರಾ ಎಲ್‌. ಕೆ. ಅಡ್ವಾಣಿ? ವೈರಲ್ ಪೋಸ್ಟ್‌ ಸತ್ಯಾಂಶವೇನು?

Fact Check On Advani Statement On Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಲೋಕಸಭಾ ಚುನಾವಣಾ ಪ್ರಚಾರ ಅಖಾಡದಲ್ಲಿ ದಿನಕ್ಕೆ ಒಮ್ಮೆಯಾದರೂ ವಾಗ್ದಾಳಿ ನಡೆಸುತ್ತಾರೆ. ಆದರೆ, ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ವರಿಷ್ಠ ನಾಯಕ

12 May 2024 1:24 pm
ಹಾಸನ ಪೆನ್‌ಡ್ರೈವ್ ಕೇಸ್: ಮಾಜಿ ಶಾಸಕ ಪ್ರೀತಂಗೌಡರ ಇಬ್ಬರು ಆಪ್ತರು ಎಸ್‌ಐಟಿ ವಶಕ್ಕೆ

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡನನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ. ಇದೀಗ ಪ್ರಕರಣದ ಆರೋಪಿಗಳು ಎನ್ನಲಾಗಿರುವ ಮಾಜಿ ಶಾ

12 May 2024 1:01 pm
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮೊಳಗಿದ 'ಆಜಾದಿ' ಘೋಷಣೆ: ಪೊಲೀಸರ ಜತೆ ನಾಗರಿಕರ ಸಂಘರ್ಷ

Protest in Pak Occupied Kashmir: ಪಾಕ್ ಆಕ್ರಮಿತ ಕಾಶ್ಮೀರದ ಬಹು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಅಧಿಕ ತೆರಿಗೆ, ವಿದ್ಯುತ್ ಕೊರತೆ ಮುಂತಾದ ಸಮಸ್ಯೆಗಳ ವಿರುದ್ಧ ಬೀದಿಗಿಳಿದಿರುವ ಜನರು, ತಮ್ಮನ್ನು ತಡೆಯಲು ಬಂದ ಪೊಲೀಸ್ ಪಡೆಗ

12 May 2024 12:35 pm
ಚಿಕ್ಕಬಳ್ಳಾಪುರ: ನ್ಯಾಯಕ್ಕಾಗಿ ಎಸ್ಪಿ ಕಚೇರಿ ಎದುರೇ ಕಾನ್ಸ್‌ಟೇಬಲ್‌ಗಳ ಪ್ರತಿಭಟನೆ

ಪ್ರಕರಣವೊಂದರಲ್ಲಿ ಸರಿಯಾಗಿ ವಿಚಾರಣೆ ನಡೆಯುತ್ತಿಲ್ಲ. ತಮಗೆ ನ್ಯಾಯ ದೊರಕಿಸಿಕೊಂಡಿ ಎಂದು ಆಗ್ರಹಿಸಿ ಕಾನ್ಸ್‌ಸ್ಟೇಬಲ್‌ಗಳು ತಮ್ಮ ಇಲಾಖೆಯ ವಿರುದ್ಧವೇ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಪೊಲೀಸ್‌ ವರ

12 May 2024 12:14 pm
ರಬ್ಬರ್ ರಫ್ತುದಾರರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ: ಪ್ರೋತ್ಸಾಹಧನವಿದ್ದರೂ ಸಿಗದ ಲಾಭ

Rubber Exporters Hit Hard: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್ ಉತ್ಪಾದನೆ ಕುಸಿದ ಹಿನ್ನೆಲೆಯಲ್ಲಿ ರಬ್ಬರ್ ಬೆಲೆ ಏರಿಕೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ರಬ್ಬರ್ ರಫ್ತು ಮಾಡುವವರಿಗೆ ರಬ್ಬರ್ ಮಂಡಳಿಯು ಪ್ರೋತ್ಸಾಹ ಧನ ಪ್ರಕಟಿಸಿತ

12 May 2024 11:12 am
ಚಾಮರಾಜನಗರ: ಮಳೆಗೆ ಕಾಡು ನಿರಾಳ, ಅಗ್ನಿ ಆತಂಕ ದೂರ

ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಬಿಸಿಲಿಗೆ ಬಳಲಿ ಬೆಂಡಾಗಿರುವ ಭೂಮಿಗೆ ವರುಣರಾಯ ತಂಪೆರೆಯುತ್ತಿದ್ದಾನೆ. ಬಿಸಿಲಿನ ಶಾಖಕ್ಕೆ ಒಣಗಿ ನಿಂತಿರುವ ಕಾಡುಗಳು ತಂಪಾಗುತ್ತಿವೆ. ಬಂಡೀಪುರ, ಬಿಆರ್‌ಟ

12 May 2024 10:42 am
ಮುಂಗಾರು ಕೃಷಿ ಕನಸು ಬಿತ್ತಿದ ಮಳೆ; ಚಿತ್ರದುರ್ಗದ ಕೆಲವೆಡೆ ಉಳುಮೆಗೆ ಬಲ

ಚಿತ್ರದುರ್ಗದ ​​​ಶ್ರೀರಾಂಪುರ, ಮಾಡದಕೆರೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದರೂ ಎಲ್ಲಾ ಪ್ರದೇಶದಲ್ಲಿಯೂ ಬಿತ್ತನೆ ಕೈಗೊಳ್ಳುವ ಮಟ್ಟಿಗೆ ಮಳೆ ಆಗಿಲ್ಲ ಎನ್ನಲಾಗಿದೆ. ತಾಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ಮಳ

12 May 2024 10:07 am
ಹೂ, ಹಣ್ಣು, ತರಕಾರಿ ಸಸಿಗಳಿಗೆ ಬೇಡಿಕೆ ಇಲ್ಲ; ನರ್ಸರಿಗಳು ಖಾಲಿ ಖಾಲಿ!

ನರ್ಸರಿಗಳಲ್ಲಿ ಮೊದಲೆ ಸಸಿಗಳನ್ನು ಬೆಳೆಸಿ ಮಾರಾಟಕ್ಕೆ ಇಟ್ಟಿರುತ್ತಾರೆ. ಅಗತ್ಯ ಇರುವ ರೈತರು ಮಳೆಗಾಲದಲ್ಲಿ ಸಸಿಗಳನ್ನು ತೆಗೆದುಕೊಂಡು ಹೋಗಿ ಹೊಲ ಗದ್ದೆ ಮನೆ ಅಂಗಳದಲ್ಲಿ ನಾಟಿ ಮಾಡುತ್ತಾರೆ. ಕಳೆದ ವರ್ಷ ಮಳೆ ಕೊರತೆಯಿಂದ

12 May 2024 9:24 am
ಕೇದಾರ ದರ್ಶನಕ್ಕಾಗಿ 1,700 ಕಿ.ಮೀ ಕಾಲ್ನಡಿಗೆಯಲ್ಲಿ ಹೊರಟ ಔರಾದ್‌ನ ಶಿವಭಕ್ತ!

ಕೆಂಡದಂತಹ ಬಿರುಬಿಸಿಲಿನಲ್ಲೂ ನಡೆದುಕೊಂಡು ಹೋಗುವುದು ಸಾಮಾನ್ಯವಲ್ಲ. ಈಗಂತೂ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಆರ್ಭಟ ಜೋರಾಗಿದ್ದು ಹೊರ ಹೋಗುವುದೇ ಕಷ್ಟವಾಗಿದೆ. ಹಾಗಿರುವಾಗ ಔರಾದ್‌ನ ಶಿವಭಕ್ತನಾದ ಧನರಾಜ ಎಂಬುವವರು ಪಾದ

12 May 2024 8:14 am
ಸಾಮಾನ್ಯ ಮಳೆಗಿಂತ ಈ ಬಾರಿ ಹೆಚ್ಚಿನ ಮಳೆ ಸಾಧ್ಯತೆ; ತರಲಿದೆಯೇ ಆಪತ್ತು?

ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿಡಿಲಿನಿಂದ ಒಬ್ಬ ಮಹಿಳೆ ಹಾಗೂ 45 ಕುರಿಗಳು ಮೃತಪಟ್ಟಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದ್ದು, ಮುಂದಿನ ದಿನಗಳಲ್ಲೂ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆ ವ್ಯಾಪ್ತಿಯಲ್ಲಿ ಸುರಿಯವ ಮಳೆ

12 May 2024 6:56 am
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆದಿದ್ದ ದಿಢೀರ್ ಸಭೆಯಲ್ಲಿ ಚರ್ಚೆಯಾಗಿದ್ದೇನು?

ಲೋಕಸಭಾ ಚುನಾವಣೆ ಮುಗಿದಿದ್ದರಿಂದ ರಾಜಕೀಯ ಮುಖಂಡರು ವಿಶ್ರಾಂತಿಗೆ ತೆರಳಿದ್ದರು. ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಡಿಢೀರ್ ಸಭೆ ಕರೆದಿದ್ದರು. ಚುನಾವಣೆಗಾಗ

12 May 2024 6:25 am
MI vs KKR: ಮುಂಬೈಗೆ ಮತ್ತೊಂದು ಸೋಲು, ಪ್ಲೇಆಫ್‌ ಪ್ರವೇಶಿಸಿದ ಕೆಕೆಆರ್‌!

Mumbai Indians vs Kolkata Knight Riders Match Highlights: ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 62ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಕೋಲ್ಕತಾ ನೈಟ್‌ ರೈಡ

12 May 2024 12:44 am
ನೇಹಾ ಪ್ರಕರಣದಲ್ಲಿ ಇದ್ದ ಆಸಕ್ತಿ ಪ್ರಜ್ವಲ್‌ ಕೇಸ್‌ ಸಂತ್ರಸ್ತೆಯರ ವಿಚಾರದಲ್ಲಿ ಏಕಿಲ್ಲ? ಬಿಜೆಪಿಗೆ ಪ್ರಿಯಾಂಕ್‌ ಪ್ರಶ್ನೆ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರು ತೋರಿದ ಆಸಕ್ತಿಯನ್ನು ಪ್ರಜ್ವಲ್‌ ರೇವಣ್ಣ ಪ್ರಕರಣದ ಸಂತ್ರಸ್ತೆಯರ ವಿಚಾರದಲ್ಲಿ ಯಾಕೆ ತೋರಿಸುತ್ತಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ

11 May 2024 9:31 pm
Fact Check: ಲೋಕಸಭೆ ಚುನಾವಣೆ ಹೊತ್ತಲ್ಲಿ ರಾಹುಲ್‌ ಗಾಂಧಿಯನ್ನು ಹೊಗಳಿದ್ರಾ ಬಾಬಾ ರಾಮ್‌ದೇವ್‌?

ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಾಬಾ ರಾಮ್‌ದೇವ್ ಹೊಗಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಹಂಚಿಕೊಂಡಿರುವವರು, ಇದು ಇತ್ತೀಚಿನ ವಿಡಿಯೋ.

11 May 2024 9:26 pm
ವಿಧಾನ ಪರಿಷತ್ ಚುನಾವಣೆ - ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜೆಡಿಎಸ್ ಗೆ ಒಂದು ಸ್ಥಾನ ಬಿಟ್ಟುಕೊಟ್ಟ ಕೇಸರಿ ಪಡೆ

ಲೋಕಸಭಾ ಚುನಾವಣೆಯ ನಂತರ, ಇದೀಗ ರಾಜ್ಯದಲ್ಲಿ ಮತ್ತೊಂದು ಚುನಾವಣೆ ನಡೆಯಲಿದೆ. ವಿಧಾನ ಪರಿಷತ್ ನ ಆರು ಸ್ಥಾನಗಳಿಗೆ ಜೂನ್ 3ರಂದು ಮತದಾನ ನಡೆಯಲಿದೆ. ವಿಧಾನ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಈಶಾನ್ಯ ಪದವೀಧರ

11 May 2024 9:04 pm
RCB vs DC: ಡೆಲ್ಲಿ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

RCB vs DC Probable Playing XIs: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 62ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌

11 May 2024 8:40 pm
ನಿಮ್ಮ ಮುಂದಿನ ಪ್ರಧಾನಿ ಯಾರು? ಧೈರ್ಯವಿದ್ದರೆ ಹೆಸರು ಘೋಷಿಸಿ: ಬಿಜೆಪಿಗೆ ಕೇಜ್ರಿವಾಲ್‌ ಸವಾಲು

ಬಿಜೆಪಿ ನಾಯಕರಿಗೆ 'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯದ್ದೇ ಚಿಂತೆ ಎಂದಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಮೊದಲು ಬಿಜೆಪಿ ಘೋಷಿಸಲಿ ಎಂದು ಸವಾಲು

11 May 2024 8:11 pm
Fact Check: ಅಂಬಾನಿ, ಅದಾನಿ ಬಗ್ಗೆ ನಿಜಕ್ಕೂ ಮೌನವಾದ್ರಾ ರಾಹುಲ್‌ ಗಾಂಧಿ? ಮೋದಿ ಆರೋಪ ಎಷ್ಟು ಸತ್ಯ?

ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ರಾಹುಲ್‌ ಗಾಂಧಿ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್‌ ಅಂಬಾನಿ ಅವರ ಬಗ್ಗೆ ಮಾತನಾಡುವುದನ್ನು 'ಇದ್ದಕ್ಕಿದ್ದಂತೆ' ನಿಲ್ಲಿಸಿದ್ದಾರೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೂ

11 May 2024 6:39 pm
ಹೋಟೆಲ್‌ನಲ್ಲಿ ಇಬ್ಬರು ಪುರುಷರ ಜತೆ ಪತ್ನಿ ಚಕ್ಕಂದ: ಹಿಡಿದು ಥಳಿಸಿದ ಉತ್ತರ ಪ್ರದೇಶ ವೈದ್ಯ

UP Doctor Catches Wife with 2 Men: ಅನೈತಿಕ ಸಂಬಂಧವು ಉತ್ತರ ಪ್ರದೇಶದ ಕಸ್ಗಂಜ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಗುರುವಾರ ರಾತ್ರಿ ಮಾರಾಮಾರಿಗೆ ಕಾರಣವಾಗಿದೆ. ಹೋಟೆಲ್ ಕೊಠಡಿಗೆ ನುಗ್ಗಿದ ವೈದ್ಯ, ತನ್ನ ಹೆಂಡತಿಯನ್ನು ಇಬ್ಬರು ಪುರುಷರ ಜತೆ ಆಕ್ಷ

11 May 2024 6:17 pm
IPL 2024: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್‌, ಆರ್‌ಸಿಬಿ ಪಂದ್ಯದಿಂದ ರಿಷಭ್‌ ಪಂತ್‌ ನಿಷೇಧ!

Rishabh Pant banned for RCB's match: ರಾಜಸ್ಥಾನ್‌ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್‌ ಪಂತ್‌ಗೆ ಒಂದು ಪಂದ್ಯ ನಿ‍ಷೇಧ ಹೇರುವ ಜೊತೆಗೆ 30 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ. ಈ ಹಿ

11 May 2024 6:14 pm
ತಾರಕಕ್ಕೇರಿದ ಪೆನ್‌ಡ್ರೈವ್ ಫೈಟ್: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ನಿಂದ ಆರೋಪ ಪ್ರತ್ಯಾರೋಪ

ಹಾಸನ ಪೆನ್‌ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ರಾಜಕೀಯ ತಿರುವನ್ನು ತೀವ್ರ ಸ್ವರೂಪದಲ್ಲಿ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ನಡುವೆ ಪೆನ್‌ಡ್ರೈವ್ ಪ್ರಕ

11 May 2024 5:36 pm
ಹಾಸನ ಪೆನ್‌ಡ್ರೈವ್ ಎಫೆಕ್ಟ್: ಪರಿಷತ್ ಚುನಾವಣೆಗೂ ಫಿಕ್ಸಾಗುತ್ತಾ ಬಿಜೆಪಿ- ಜೆಡಿಎಸ್ ಮೈತ್ರಿ?

ವಿಧಾನಪರಿಷತ್ ನ 6 ಸ್ಥಾನಗಳಿಗೆ ಜೂನ್ 3 ರಂದು ಮತದಾನ ನಡೆಯಲಿದೆ. ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರ,ದಕ್ಷಿಣ ಶಿಕ್ಷಕರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರಗಳ

11 May 2024 5:32 pm
​ಟರ್ಕಿಯಲ್ಲಿ 'ನಾಗಿಣಿ' ಧಾರಾವಾಹಿ ನಟಿ ದೀಪಿಕಾ ದಾಸ್ ಹನಿಮೂನ್; ಮತ್ತೊಂದಿಷ್ಟು ಫೋಟೋ ಇಲ್ಲಿವೆ!​

​ಟರ್ಕಿಯಲ್ಲಿ 'ನಾಗಿಣಿ' ಧಾರಾವಾಹಿ ನಟಿ ದೀಪಿಕಾ ದಾಸ್ ಹನಿಮೂನ್; ಮತ್ತೊಂದಿಷ್ಟು ಫೋಟೋ ಇಲ್ಲಿವೆ!​

11 May 2024 5:21 pm
₹5,705 ಕೋಟಿ ಆಸ್ತಿ, ಇವರೇ ನೋಡಿ ದೇಶದ ಅತ್ಯಂತ ಶ್ರೀಮಂತ ಲೋಕಸಭೆ ಚುನಾವಣೆ ಅಭ್ಯರ್ಥಿ!

ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ ಚಂದ್ರಶೇಖರ್ ಪೆಮ್ಮಸಾನಿ ಬರೋಬ್ಬರಿ 5,705 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಇವರು ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾ

11 May 2024 5:14 pm
ಇನ್ನು 2 ತಿಂಗಳಲ್ಲಿ ಯೋಗಿ ರಾಜಕೀಯ ಬದುಕನ್ನು ಮೋದಿ ಮುಗಿಸುತ್ತಾರೆ: ಅರವಿಂದ್ ಕೇಜ್ರಿವಾಲ್ ಬಾಂಬ್

Delhi CM Arvind Kejriwal Press Meet: ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷವಾದ ಬಳಿಕ ಯಾರನ್ನು ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದು ಪ್ರಶ್ನಿಸಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮೋದಿ ಅವರು ಒಂದು ದೇಶ, ಒಬ್ಬ ನಾಯಕ ಮಿಷನ್ ಆರಂಭಿಸಿದ

11 May 2024 5:03 pm
ಕೂಲಿ ಕೇಳಿದ್ದಕ್ಕೆ 56 ಕಾರ್ಮಿಕರ ವಜಾ ಆರೋಪ, ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ

ಕೆಲಸ ಮಾಡಿದರೂ ಕೂಲಿ ಕೊಡದೆ ಕಾರ್ಮಿಕರನ್ನು ವಜಾ ಮಾಡಲಾಗಿದೆ ಎಂದು ಆರೋಪಿಸಿ ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಕರ್ನಾಟಕ ಜೆನರಲ್ ಲೇಬರ್ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಆದರೆ ಪ್ರತಿಭಟನೆ ನಡೆಸಿದ ಕಾರ

11 May 2024 4:48 pm
GT vs CSK: ಎರಡನೇ ಬಾರಿ ಪ್ರಮಾದ, ಬ್ಯಾನ್ ಆಗುವ ಭೀತಿಯಲ್ಲಿ ಶುಭಮನ್ ಗಿಲ್!

Shubman Gill fined 24 Lakhs: ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಗುಜರಾತ್‌ ಟೈಟನ್ಸ್ ತಂಡ 35 ರನ್‌ಗಳಿಂದ ಭರ್ಜರಿ ಗೆಲುವು ಪಡೆಯುವ ಮೂಲಕ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕ

11 May 2024 4:17 pm
ಬೀದಿ ಬೀದಿಯಲ್ಲೂ ರಾಮ ಭಕ್ತರಿದ್ದಾರೆ: ಅಸಾದುದ್ದೀನ್ ಓವೈಸಿಗೆ ನವನೀತ್ ರಾಣಾ ಹೊಸ ಸವಾಲು

Lok Sabha Elections 2024: ತೆಲಂಗಾಣದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ವಿರುದ್ಧದ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ನಾಯಕಿ ನವನೀತ್ ರಾಣಾ, ಓವೈಸಿಗೆ ಮತ್ತೊಂದು ಸವಾಲು ಹಾಕಿದ್ದಾರೆ. ಸಹ

11 May 2024 4:10 pm
ವಿದೇಶ ಪ್ರವಾಸದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ

ವಿದೇಶ ಪ್ರವಾಸದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ

11 May 2024 3:10 pm
ವಿಶ್ವಾದ್ಯಂತ ಹರಡಿದ ಹಾವೇರಿ ಏಲಕ್ಕಿ ಕಂಪು; ತಿಳಿಯೋಣ ಬನ್ನಿ ಗತವೈಭವ ಸಾರುವ ವ್ಯಾಪಾರ ವಹಿವಾಟು!

ಇಲ್ಲಿಏಲಕ್ಕಿ ಬೆಳೆಯುವುದಿಲ್ಲ. ಆದರೂ ಏಲಕ್ಕಿ ಕಂಪಿಗೆ ಹಾವೇರಿ ವಿಶ್ವಮಾನ್ಯತೆ ಪಡೆದಿದೆ. 19ನೇ ಶತಮಾನದಲ್ಲಿ ಹಾವೇರಿಯ ಏಲಕ್ಕಿ ಕಂಪು ವಿಶ್ವದೆಲ್ಲೆಡೆ ಪಸರಿಸಿತ್ತು. ಏಲಕ್ಕಿ ವ್ಯಾಪಾರಸ್ಥರೇ ವಾಸವಾಗಿದ್ದ ಪ್ರದೇಶ ಏಲಕ್ಕಿ ಓ

11 May 2024 2:58 pm
ಚರಂಡಿಯಲ್ಲಿ ನೀರು ಸಂಗ್ರಹವಾದರೆ ಸಿಗುತ್ತೆ ಮುನ್ಸೂಚನೆ, ಪ್ರವಾಹ ಪರಿಸ್ಥಿತಿ ತಡೆಗಟ್ಟುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆ

ಬೆಂಗಳೂರಿನಲ್ಲಿ ಈಗಾಗಲೇ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿಯುತ್ತಿದೆ. ಇನ್ನು ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಸಂಗ್ರಹವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಅಪಾಯ ಇದೆ. ಈ ಬಿಟ್ಟಿನಲ್ಲಿ ಬಿಬಿಎಂಪಿ ಎಚ್ಚೆತ್ತುಕೊಂಡಿದ

11 May 2024 2:28 pm
ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂಮಾಫಿಯಾಗಳ ಕೈಗೆ ನೀಡುತ್ತಿರುವ ಆರೋಪ, ಆಪ್ ತೀವ್ರ ವಿರೋಧ

ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂಮಾಫಿಯಾಗಳ ಕೈಗೆ ನೀಡುತ್ತಿರುವ ಬಿಡಿಎ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದೆ. 49 ಕೋಟಿ ರೂ. ಲಾಭಕ್ಕಾಗಿ ಬಿಡಿಎ ಸಾವಿರಾರು ಕೋಟಿ ರೂ. ಬೆಲೆಬಾಳುವ ಕಾಂಪ್ಲೆಕ್ಸ್

11 May 2024 2:26 pm
ಹೆಣ್ಣುಭ್ರೂಣವನ್ನು ಗಂಡುಭ್ರೂಣವಾಗಿ ಪರಿವರ್ತಿಸಲು ಕೊಟ್ಟಿದ್ದ ಮಾತ್ರೆಯಿಂದ ಮಾಲೂರು ಮಹಿಳೆಗೆ ಗರ್ಭಪಾತ!

ಗರ್ಭದಲ್ಲಿರುವ ಹೆಣ್ಣುಭ್ರೂಣವನ್ನು ಗಂಡಾಗಿ ಪರಿವರ್ತಿಸುವುದಾಗಿ ಹೇಳಿ ಖಾಸಗಿ ವೈದ್ಯರೊಬ್ಬರು ಕೊಟ್ಟಿದ್ದ ಮಾತ್ರೆಗಳನ್ನು ಸೇವಿಸಿದ ಗರ್ಭಿಣಿಗೆ ಗರ್ಭಪಾತವಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದ

11 May 2024 2:20 pm
ರಾಜ್ಯ ಸರ್ಕಾರವನ್ನು ಉರುಳಿಸುವುದು ಎಚ್ ಡಿಕೆ ಹಗಲುಗನಸು : ಎಂ ಬಿ ಪಾಟೀಲ್ ಲೇವಡಿ

ರಾಜ್ಯ ಸರ್ಕಾರವನ್ನು ಉರುಳಿಸುವುದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹಗಲುಗನಸು ಎಂದು ಸಚಿವ ಎಂ ಬಿ ಪಾಟೀಲ್ ಲೇವಡಿ ಮಾಡಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರ

11 May 2024 2:11 pm
ಇಂಗ್ಲೆಂಡ್‌ ಬೇಸಿಗೆಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಜೇಮ್ಸ್ ಆಂಡರ್ಸನ್‌ ವಿದಾಯ! ವರದಿ

Jemes Anderson set to Retire test Cricket: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್‌ ಅವರು ಇಂಗ್ಲೆಂಡ್‌ನ ಮುಂದಿನ ಬೇಸಿಗೆಯ ಬಳಿಕೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದು ವರದಿಯಾಗಿದೆ. ಆ ಮೂಲಕ ತಮ್ಮ 2 ವರ್ಷಗಳ ಕ್

11 May 2024 2:01 pm
ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಮುಂದುವರೆಯಲಿದೆ: ಬಿಎಸ್‌ವೈ ವಿಶ್ವಾಸ

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 'ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಯಾವು

11 May 2024 2:01 pm
ಉತ್ತರ ಪ್ರದೇಶದಲ್ಲಿ ಭಯಾನಕ ಘಟನೆ: ಅಮ್ಮ, ಹೆಂಡತಿ, 3 ಮಕ್ಕಳನ್ನು ಕೊಂದು ತಾನೂ ಸತ್ತ ಮಾದಕ ವ್ಯಸನಿ

Uttar Pradesh Sitapur Murders: ಮಾದಕ ವ್ಯಸನಕ್ಕೆ ತುತ್ತಾಗಿದ್ದ ಮಾನಸಿಕ ಅಸ್ವಸ್ಥನೊಬ್ಬ ತನ್ನ ಅಮ್ಮ, ಹೆಂಡತಿ ಮತ್ತು ಮೂವರೂ ಮಕ್ಕಳನ್ನು ದಾರುಣವಾಗಿ ಕೊಂದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಸೀ

11 May 2024 1:41 pm
ಸರ್ಜಿಕಲ್ ಸ್ಟ್ರೈಕ್ ನಡೆದಿರುವುದೇ ಅನುಮಾನ : ದೇಶದ ಮಿಲಿಟರಿ ಶಕ್ತಿಯ ಮೇಲೆ ಮತ್ತೆ ಕಾಂಗ್ರೆಸ್‌ಗೆ ಶಂಕೆ

Congress Doubt On Surgical Strike : ದೇಶದ ಸೇನೆಯ ಅಧಿಕಾರಿಗಳೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರೂ, ಕಾಂಗ್ರೆಸ್ ತನ್ನ ಅನುಮಾನವನ್ನು ಮುಂದುವರಿಸಿದೆ. ಹಾಲೀ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ

11 May 2024 1:39 pm
ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿ ಮುಸ್ತಫಾ ಬಂಧನ; ಎಲ್ಲಾ ಆರೋಪಿಗಳಿಗೂ ಮರಣದಂಡನೆ ಆಗಬೇಕು ಎಂದ ಪತ್ನಿ ನೂತನಾ

Praveen Nettaru Murder Case: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಒಂದಷ್ಟು ಬೆಳವಣಿಗೆಗಳಾಗಿದೆ. ಪ್ರಮುಖ ಆರೋಪಿ ಮುಸ್ತಫಾ ಪೈಚಾರ ಎಂಬುವವನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಪ್ರವೀಣ್ ಪ

11 May 2024 1:31 pm
ಪ್ರಧಾನಿಯನ್ನು ಸೋಲಿಸುವುದೇ ವಿಪಕ್ಷಗಳ ಪ್ರಮುಖ ಉದ್ದೇಶ; ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರ ಮುಂದುವರೆದಿದೆ. ವಿಪಕ್ಷಗಳು ನನ್ನನ್ನು ಮುಗಿಸಲು ನೋಡುತ್ತಿವೆ ಎಂದಿರುವ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಮಾರುತ್ತರ ನೀಡಿದ್ದಾರೆ. 'ಯಾರನ್ನೂ ರಾಜಕೀಯವಾಗಿ

11 May 2024 1:02 pm
GT vs CSK: ಎಂಎಸ್‌ ಧೋನಿ ಕಾಲಿಗೆ ಬಿದ್ದ ಸಿಎಸ್‌ಕೆ ಅಭಿಮಾನಿ! ವಿಡಿಯೋ ವೈರಲ್‌

Fan touch the MS DHoni's Feet during the Match: ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಗುಜರಾತ್‌ ಟೈಟನ್ಸ್ ತ

11 May 2024 12:57 pm
ಚಿನ್ನದ ನಗರಿ ಕೋಲಾರದಲ್ಲಿ ಕುಸಿದ ಬಂಗಾರ ಖರೀದಿ!

Akshaya Tritiya: ಅಕ್ಷಯ ತೃತೀಯದಂದು ಬಂಗಾರ ಖರೀದಿಸಿದರೆ ಶ್ರೇಯಸ್ಸು ಎಂಬುದು ಹಲವರ ನಂಬಿಕೆ. ಈ ಕಾರಣಕ್ಕೆ ಕೋಲಾರ ನಗರದ ಒಂದನೇ ಅಡ್ಡ ರಸ್ತೆಯ ಆಭರಣ ಅಂಗಡಿಗಳ ತುಂಬೆಲ್ಲ ಗ್ರಾಹಕರು ಕಿಕ್ಕಿರಿದು ನೆರೆದಿದ್ದರು. ಆಭರಣ ವರ್ತಕರು ಹಲವು ರ

11 May 2024 12:38 pm
3ನೇ ಹಂತದ ಮತದಾನದ ನಂತರದ ಜ್ಯೋತಿಷ್ಯ ಭವಿಷ್ಯ : 4 ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು?

K M Sinha Astrology Prediction : ದೇಶದ ಮುಂದಿನ ಚುಕ್ಕಾಣಿಯನ್ನು ಹಿಡಿಯುವವರು ಯಾರು ? ಕರ್ನಾಟಕದಲ್ಲಿ ಕಳೆದ ಬಾರಿಯಷ್ಟು ಸೀಟನ್ನು ಬಿಜೆಪಿ ಗೆಲ್ಲಲಿದೆಯೇ? ಬಿಜೆಪಿ 400ರ ನಂಬರ್ ಅನ್ನು ದಾಟಲಿದೆಯೇ ಈ ಬಗ್ಗೆ ಖ್ಯಾತ ಜ್ಯೋತಿಷಿ ಕೆ.ಎಂ. ಸಿನ್ಹಾ ಭವಿಷ

11 May 2024 12:00 pm
ದೇವರಾಜೇ ಗೌಡರನ್ನು ವಶಕ್ಕೆ ಪಡೆದ ಹೊಳೆನರಸೀಪುರ ಪೋಲಿಸರು; ಮುಂದುವರೆದ ವಿಚಾರಣೆ

ಹೊಳೆನರಸೀಪುರ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಟ್ವಿಸ್ವ್‌ ನೀಡಿದ್ದ ವಕೀಲ ದೇವರಾಜೇಗೌಡ ವಿರುದ್ಧವೇ ಲೈಂಗಿಕ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಲೈಂಗಿಕ ದೌರ್ಜನ್ಯ ಕು

11 May 2024 11:59 am
ಹಾಸನ ಲೈಂಗಿಕ ಹಗರಣ, ಹದಿಹರೆಯದ ಮಕ್ಕಳ ಮೇಲೆ ಬೀರಿದೆ ಪರಿಣಾಮ! ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟ ತಜ್ಞರು

ಹಾಸನ ಪೆನ್‌ಡ್ರೈವ್ ಪ್ರಕರಣ ಸಾಮಾಜಿಕ ಪರಿಣಾಮಗಳನ್ನು ಬೀರುತ್ತಿರುವ ಜೊತೆಗೆ ಮಕ್ಕಳ ಮೇಲೂ ಇದು ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು

11 May 2024 11:16 am
GT vs CSK: ಸಿಎಸ್‌ಕೆ ವಿರುದ್ದ ಗೆದ್ದರೂ ಬೇಸರ ವ್ಯಕ್ತಪಡಿಸಿದ ಶುಭಮನ್ ಗಿಲ್!

Shubman Gill on GT VS CSK Match: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 10) ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 35 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತ

11 May 2024 11:04 am
ಪರಪ್ಪನ ಅಗ್ರಹಾರದಲ್ಲಿ ಎಚ್‌ಡಿ ರೇವಣ್ಣ ಡೇ -4 : ಇನ್ನೂ ವಿದೇಶದಲ್ಲೇ ಪ್ರಜ್ವಲ್

ಹಾಸನ ಪೆನ್ ಡ್ರೈವ್ ಪ್ರಕರಣ ಸಂತ್ರಸ್ತೆ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಬಂಧನ ಆಗಿದೆ. ಇದೀಗ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಕೈದಿ ನಂಬರ್ 4567 ಆಗಿರುವ ಎಚ್‌ಡಿ ರೇವಣ್ಣ ಆರೋ

11 May 2024 10:49 am
ಚಿತ್ರಪ್ರೇಮಿಗಳ ಮನದಲ್ಲಿ ಸದಾ ಜೀವಂತವಾಗಿರುವ ಕನ್ನಡ 'ಖಳಚಕ್ರವರ್ತಿ' ವಜ್ರಮುನಿ

ಕನ್ನಡ ಚಿತ್ರರಂಗದ ನಟಭೈರವ, ನಟಭಯಂಕರನೆಂದೇ ಖ್ಯಾತರಾದ ವಜ್ರಮುನಿ ಬದುಕಿದ್ದರೆ ಇಂದು ತಮ್ಮ ಎಂಬತ್ತನೇ ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದರು. ಖಳ ಪಾತ್ರಗಳಿಗೆ ಹೊಸ ಭಾಷ್ಯೆ ಬರೆದ ವಜ್ರಮುನಿ ಜೀವಂತವಾಗಿಲ್ಲದಿದ್ದರೂ ಅವ

11 May 2024 10:44 am
ರೇರಾ ಕಾಯಿದೆ ಜಾರಿಯಾಗಿ 7 ವರ್ಷ; ವಸತಿ ಯೋಜನೆ ನೋಂದಣಿಗೆ ಬಿಲ್ಡರ್ಸ್ ಹಿಂದೇಟು

​​​ಬಹುತೇಕ ಪ್ರಕರಣಗಳಲ್ಲಿ ‘ನೋ ರಿಪ್ಲೇ ಫ್ರಮ್‌ ಬಿಲ್ಡರ್‌’ ಎಂದಿದೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಬಿಲ್ಡರ್‌ಗಳು ತಮ್ಮ ಅಹವಾಲು ಸಲ್ಲಿಸಿದ್ದು, ಅಂತಹ ದೂರುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ. ಆದರೆ, ಬಹುತೇಕ ದೂ

11 May 2024 10:22 am
ಕಾಂಗ್ರೆಸ್ ಗತ ಇತಿಹಾಸ ಮರುಕಳಿಸಲು ಆಂಧ್ರದ ಈ ಕ್ಷೇತ್ರಕ್ಕೆ ಹೊರಟ ಡಿಕೆಶಿ

Congress Trying To Regain Kadapa : ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಆಂಧ್ರ ಪ್ರದೇಶದ ಕಡಪ ಲೋಕಸಭಾ ಕ್ಷೇತ್ರದಲ್ಲಿ ಈಗ ವೈಎಸ್ಆರ್ ಕಾಂಗ್ರೆಸ್ಸಿನದ್ದೇ ಕಾರುಬಾರು. ಕ್ಷೇತ್ರವನ್ನು ಮರು ವಶಕ್ಕೆ ಪಡೆಯಲು ಕೆಪಿಸಿಸಿ ಅಧ್ಯಕ್ಷ

11 May 2024 10:01 am
ನಿರೀಕ್ಷೆ ಹುಸಿಯಾಗಿಸಿದ ಪ್ರಸಕ್ತ ವರ್ಷದ ಮೇವು; ಕಂಗಾಲಾದ ಬೆಳೆಗಾರರು

Lack of Mango Yield: ಈ ಬಾರಿ ಮಳೆ ಕೊರತೆ, ನೀರಿನ ಅಭಾವ, ತಾಪಮಾನ ಹೆಚ್ಚಳದಿಂದ ಬಹುತೇಕ ವಾರ್ಷಿಕ ಬೆಳೆಗಳಿಗೆ ಹಾನಿ ಉಂಟು ಮಾಡಿದೆ. ಸಾಕಷ್ಟು ಕಡೆ ಬೆಳೆ ಅಲ್ಲಿಯೇ ಮುರುಟಿ ಹೋಗಿದೆ. ಈ ಬಾರಿ ಮಾವಿನ ಬಂಪರ್‌ ಇಳುವರಿ ನಿರೀಕ್ಷೆ ಮಾಡಿದ್ದ ರೈತರಿ

11 May 2024 9:58 am
ವೀಳ್ಯದೆಲೆಗೆ ಚಿನ್ನದ ಬೆಲೆ; ಪ್ರತಿ ಪಿಂಡಿ ಎಲೆಗೆ 12 ಸಾವಿರದಿಂದ 15 ಸಾವಿರ ರೂ. ದರ

ಶುಭ ಕಾರ್ಯಗಳಲ್ಲಿ ಕಡ್ಡಾಯವಾಗಿ ವೀಳ್ಯದೆಲೆ ಬೇಕು. ಶುಭ ಕಾರ್ಯಗಳ ಋುತುವಿನಲ್ಲಿ, ಹಬ್ಬಗಳ ಸೀಸನ್‌ಗಳಲ್ಲಿ ವೀಳ್ಯದೆಲೆಗೆ ಬೇಡಿಕೆ ಹೆಚ್ಚಾಗುತ್ತದೆ. ಬೆಲೆ ಕೂಡಾ ಹೆಚ್ಚಾಗುತ್ತದೆ. ಇದೀಗ ವೀಳ್ಯದೆಲೆ ಬೆಲೆ ಭಾರಿ ಏರಿಕೆ ಕಾಣು

11 May 2024 9:29 am
ಬಜೆಟ್‌ ಭರವಸೆ ಜಾರಿ ಆದೇಶಕ್ಕೆ ಜೂನ್ 15ರ ಗಡುವು: ಅಭಿವೃದ್ಧಿಗೆ ನೀತಿ ಸಂಹಿತೆ ಅಡ್ಡಿ

Lok Sabha Elections 2024 Code of Conduct: ಜೂನ್‌ 15ರ ಒಳಗೆ ಪ್ರಸಕ್ತ ಹಣಕಾಸು ವರ್ಷದ (2024-25) ಆಯವ್ಯಯದ ಘೋಷಣೆ ಮತ್ತು ಹೊಸ ಕಾರ್ಯಕ್ರಮ ಅನುಷ್ಠಾನಕ್ಕೆ ಆದೇಶ ಹೊರಡಿಸಲು ರಾಜ್ಯ ಸರಕಾರ ಗಡುವು ನೀಡಿದೆ. ಆದರೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇ

11 May 2024 8:54 am
’ ಶಿಕಾರಿಪುರದ ನನ್ನ ಕಚೇರಿಯ ಮೇಲೆ ವಾಮಾಚಾರ ನಡೆದಿದೆ, ಬಿಎಸ್‌ವೈ ಪುತ್ರನನ್ನು ಮೊದಲು ಬಂಧಿಸಿ ’

KS Eshwarappa Angry On BS Yediyurappa : ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯವಾಗಿ ಕಣಕ್ಕಿಳಿದು ಸ್ಪರ್ಧಿಸಿದ್ದ ಕೆ ಎಸ್ ಈಶ್ವರಪ್ಪ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಯಡಿಯೂರಪ್ಪನವರ

11 May 2024 8:42 am
Crop insurance: ಬರವಿದ್ದರೂ ಚಿಕ್ಕಬಳ್ಳಾಪುರ ರೈತರಿಗೆ ವಿಮೆ ಪರಿಹಾರ ಶೂನ್ಯ!

Crop insurance: ರೈತರು ತಾವು ಬೆಳೆದ ಬೆಳೆಗಳಿಗೆ ಪ್ರಕೃತಿ ವಿಕೋಪದಿಂದ ಏನಾದರೂ ತೊಂದರೆಯಾದರೆ ಸೂಕ್ತ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಸರಿಯಾಗಿ ಪರಿಹಾರ ಕೊಡುವುದಿಲ್ಲಎಂಬ ಕಾರಣಕ್ಕೆ ಈಗಲೂ ರೈ

11 May 2024 7:39 am
ಕೇರಳದಲ್ಲಿ ಖಾಸಗಿ ರೈಲು ಪ್ರವಾಸ; ಮಕ್ಕಳಿಗೆ ಗೋವಾ, ಅಯೋಧ್ಯೆ ಉಚಿತ ಪ್ಯಾಕೇಜ್‌

ಕೇರಳದ ಮೊದಲ ಖಾಸಗಿ ರೈಲು ಪ್ರವಾಸ ಪ್ಯಾಕೇಜ್ ಜೂ 4 ರಿಂದ ಪ್ರಾರಂಭವಾಗಲಿದೆ. ರೈಲು ಪ್ರವಾಸದ ಪ್ಯಾಕೇಜ್‌ನ್ನು ಕೊಚ್ಚಿ ಮೂಲದ ಪ್ರಿನ್ಸಿ ವರ್ಲ್ಡ್ ಟ್ರಾವೆಲ್‌ ಜಾರಿಗೊಳಿಸಿದೆ. ಮೊದಲ ಹಂತದಲ್ಲಿ ಗೋವಾ, ಮುಂಬಯಿ ಮತ್ತು ಅಯೋಧ್ಯೆಗ

11 May 2024 7:17 am
ಬೆಂಗಳೂರು ಉಪನಗರ ರೈಲಿಗೆ ಹರಿದು ಬಂದ ವಿದೇಶಿ ಬಂಡವಾಳ

Bengaluru Suburban Railway: ಲೋಕಸಭಾ ಚುನಾವಣೆ ನೀತಿಸಂಹಿತೆ ಮುಗಿದ ನಂತರ, ಬಿಎಸ್‌ಆರ್‌ಪಿ ಮೊದಲ ಕಾರಿಡಾರ್‌ (ಕೆಎಸ್‌ಆರ್‌ ಬೆಂಗಳೂರು -ದೇವನಹಳ್ಳಿ) 41 ಕಿ.ಮೀ.ಗೆ ಟೆಂಡರ್‌ ಆಹ್ವಾನಿಸಲಿದೆ. ಈ ಮಾರ್ಗದ ಟೆಂಡರ್‌ ಮುಗಿದ ನಂತರ ಮೂರನೇ ಕಾರಿಡಾರ್‌ಗ

11 May 2024 6:46 am
ಭಾರತೀಯ ಅಧಿಕಾರಶಾಹಿಯ ಸವಲತ್ತುಗಳು ಮತ್ತು ಬದಲಾವಣೆಯ ಪ್ರಯತ್ನಗಳು

ಭಾರತದಲ್ಲಿ ಅಧಿಕಾರಶಾಹಿ ಮನಸ್ಥಿತಿ ಹೇಗಿದೆ. ಕಳೆದ ದಶಕಗಳಿಂದ ಇದ್ದ ರೀತಿ ನೀತಿ ಏನು? ಇತ್ತೀಚಿನ ವರ್ಷಗಳಲ್ಲಿ ಕಂಡ ಸುಧಾರಣೆಗಳು ಏನು? ಯಾವೆಲ್ಲಾ ಯೋಜನೆಗಳು ಅಧಿಕಾರಶಾಹಿಯಿಂದ ಜನಪರವಾದವು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನ

11 May 2024 3:10 am
ಟೀಮ್‌ ಇಂಡಿಯಾ ಸೆಲೆಕ್ಟರ್ಸ್‌ಗೆ ಶುಭಮನ್‌ ಗಿಲ್‌ ಮಿಂಚಿನ ಶತಕದ ಖಡಕ್‌ ಉತ್ತರ!

Gujarat Titans vs Chennai Super Kings Match Highlights: ಕೆಲ ದಿನಗಳ ಹಿಂದಷ್ಟೇ ಟೀಮ್ ಇಂಡಿಯಾ ಸೆಲೆಕ್ಟರ್ಸ್‌ 2024ರ ಸಾಲಿನ ಯಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡಿದರು. ಅಚ್ಚರಿಯ ನಿರ್ಧಾರ ಎಂಬಂತೆ ಸ್ಟಾರ್‌ ಓಪನರ್‌ ಶುಭಮ

11 May 2024 12:43 am
ಸರ್ವಾಧಿಕಾರದ ವಿರುದ್ಧ ಹೋರಾಡೋಣ: ಜೈಲಿನಿಂದ ಹೊರಬರುತ್ತಿದ್ದಂತೆ ಗುಡುಗಿದ ಕೇಜ್ರಿವಾಲ್‌

ಶುಕ್ರವಾರ ತಿಹಾರ್‌ ಜೈಲಿನಿಂದ ಹೊರಬಂದಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ 'ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು' ಎಂದು ಕರೆ ನೀಡಿದ್ದಾರೆ. ನಾನು ಸರ್ವಾಧಿಕಾರದ ವಿರುದ್ಧ ನನ್ನ ಸ

10 May 2024 11:39 pm
IPL 2024: ಚೊಚ್ಚಲ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಸಾಯ್‌ ಸುದರ್ಶನ್‌!

Sai Sudharsan breaks Sachin Tendulkar’s record: ಗುಜರಾತ್‌ ಟೈಟನ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸಾಯ್‌ ಸುದರ್ಶನ್‌ ಅವರು ಇಂಡಿಯನ್‌ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂ

10 May 2024 10:36 pm
ದರ ಹೆಚ್ಚಾದರೂ ಅಕ್ಷಯ ತೃತೀಯಕ್ಕೆ ಕುಂದದ ಚಿನ್ನ ಖರೀದಿ ಉತ್ಸಾಹ, ರಾಜ್ಯದಲ್ಲಿ 2,050 ಕೆಜಿ ಮಾರಾಟ

ಈ ಬಾರಿ ಅಕ್ಷಯ ತೃತೀಯ ಶುಕ್ರವಾರ ಬಂದಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿನ್ನಾಭರಣಗಳ ಖರೀದಿ ಸಂಭ್ರಮ ಜೋರಾಗಿತ್ತು. ಆಭರಣ ಮಳಿಗೆಗಳ ಮುಂದೆ ಜನಸಾಗರವೇ ನೆರೆದಿದ್ದು ಕಂಡು ಬಂತು. ಈ ವೇಳೆ ರಾಜ್ಯಾದ್ಯಂತ ಅಂದಾಜು 2,0

10 May 2024 10:33 pm
ಹಾಸನ ಪೆನ್‌ಡ್ರೈವ್‌ ಕೇಸ್‌: ಬಿಜೆಪಿ ಮುಖಂಡ ದೇವರಾಜೇಗೌಡ ಚಿತ್ರದುರ್ಗದಲ್ಲಿ ಪೊಲೀಸ್‌ ವಶಕ್ಕೆ!

Devaraje Gowda Arrested : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಆರೋಪದಡಿ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ. ಚಿತ್ರದುರ್ಗದಲ್ಲಿ ಬಂಧನವಾಗಿದ್ದು, ಹಾಸನ ಪೊಲೀಸರಿಗೆ ಒಪ್ಪಿಸಲಾಗಿದೆ.

10 May 2024 10:05 pm
ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ, ಮೇ 11ರಂದು ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ರಾಜ್ಯದಲ್ಲಿ ಪೂರ್ವ ಮುಂಗಾರುಮಳೆ ಆರಂಭವಾಗಿದ್ದು ಶುಕ್ರವಾರ ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಮೇ 11ರಂದು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲ

10 May 2024 9:38 pm
ಕುಮಾರಸ್ವಾಮಿ ಮತ್ತು ದೇವರಾಜೇಗೌಡ ಭೇಟಿಯಾಗಿದ್ದೇಕೆ? ಸಚಿವ ಚಲುವರಾಯಸ್ವಾಮಿ ಪ್ರಶ್ನೆ

ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಪ್ರಮುಖ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಮಾಜಿ ಮುಖ್ಯಮಂತ

10 May 2024 9:36 pm
ಹಾಸನ ಪೆನ್‌ಡ್ರೈವ್‌ ಕೇಸ್‌: ಸಂತ್ರಸ್ಥೆಯರಿಗೆ ಎಸ್‌ಐಟಿ ಅಧಿಕಾರಿಗಳಿಂದ ಒತ್ತಡ - ನಿಖಿಲ್ ಕುಮಾರಸ್ವಾಮಿ

Nikhil Kumaraswamy On SIT : ಪೆನ್‌ಡ್ರೈವ್‌ ಕೇಸ್‌ಗೆ ಸಂಬಂಧಿಸಿದ್ದಂತೆ ರಾಜಕೀಯ ದುರುದ್ದೇಶ ಹೊಂದಿಗೆ. ಪ್ರಕರಣದ ಸಂತ್ರಸ್ತೆಯರಿಗೆ ಒತ್ತಡ ಹಾಕಲಾಗುತ್ತಿದೆ ಎಂದು ನಿಖಿಲ್‌ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಈ ಬಗ್ಗೆ ಪ್ರತ

10 May 2024 9:13 pm
SSLC ವಿದಾರ್ಥಿನಿಯನ್ನು ಕೊಲೆ ಮಾಡಿ ರುಂಡದೊಂದಿಗೆ ಪರಾರಿಯಾಗಿದ್ದ ಕೊಡಗಿನ ವ್ಯಕ್ತಿ ಶವವಾಗಿ ಪತ್ತೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ 16ರ ಹರೆಯದ ಅಪ್ರಾಪ್ತ ಯುವತಿಯ ಶಿರಚ್ಛೇದ ಮಾಡಿ ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಕೊಡಗು ಜಿಲ್ಲೆಯ ಮಡಿಕೇರಿಯ 32 ವರ್ಷದ ಯುವಕ ಪ್ರಕಾಶ್‌ ಶುಕ್ರವಾರ ಸಂಜೆ ಶವವಾ

10 May 2024 8:49 pm
ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಎಸ್‌ಐಟಿಯಿಂದ ಒತ್ತಡ: ನಿಖಿಲ್‌ ಕುಮಾರಸ್ವಾಮಿ

ಹಾಸನ ಪೆನ್‌ಡ್ರೈವ್‌ ಪ್ರಕರಣ ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಎಸ್‌ಐಟಿಯವರು

10 May 2024 8:03 pm
ಹಾಸನ ಪೆನ್‌ಡ್ರೈವ್ ಕೇಸ್‌: ರಾಜಕೀಯ ಚದುರಂಗದಾಟಕ್ಕೆ ಹೆಣ್ಣೇ ಬಲಿಪಶು, ಸಮಾಜದ ಮೇಲೆ ಬೀರುತ್ತಿರುವ ಪರಿಣಾಮವೇನು?

Prajwal Revanna Case : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ರಾಜಕೀಯ ದಾಳವಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಚಿಂತಕಿಯರು, ವಿಚಾರವಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ

10 May 2024 7:13 pm
ಪಶ್ಚಿಮಘಟ್ಟ ಸಾಲಿನ ಸಕಲೇಶಪುರ, ಮೂಡಿಗೆರೆಯಲ್ಲಿ ತಂಪೆರೆದ ವರುಣ: ಕೃಷಿಕರು ದಿಲ್ ಖುಲ್

Rain In Western Ghats: ಪಶ್ಚಿಮ ಘಟ್ಟ ವ್ಯಾಪ್ತಿಯ ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಫೆಬ್ರವರಿ ತಿಂಗಳ ಅಂತ್ಯದಿಂದ ಮಾರ್ಚ್‌ ಅಂತ್ಯದ ಒಳಗೆ ಸಾಕಷ್ಟು ಮಳೆ ಆಗಬೇಕಿತ್ತು. ಆದರೆ ಈ ಬಾರಿ ಮಳೆ ಕೊರತೆ ಕಾಡಿದೆ. ಈ ನಡುವೆ, ಹಾಸ

10 May 2024 6:41 pm
ಮಾರ್ಚ್‌ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್‌ಗೆ ಭರ್ಜರಿ ₹17,407 ಕೋಟಿ ಲಾಭ, 3 ಪಟ್ಟು ಏರಿಕೆ!

ಟಾಟಾ ಮೋಟಾರ್ಸ್‌ ಮಾರ್ಚ್‌ ತ್ರೈಮಾಸಿಕದಲ್ಲಿ 17,407.18 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಲಾಭ ಬರೋಬ್ಬರಿ ಶೇಕಡಾ 222ರಷ್ಟು ಭಾರೀ ಏರಿಕೆ ಕಂಡಿದ್ದು, ವಿಶ್ಲೇಷಕರ ಹುಬ್ಬೇರ

10 May 2024 6:25 pm
ವಾಟರ್‌ ಫಿಲ್ಟರ್‌ ರಿಪೇರಿಗೆ ಬಂದವನು ಮಹಿಳಾ ಟೆಕ್ಕಿಯನ್ನ ತಬ್ಬಿಕೊಂಡು ಲೈಂಗಿಕ ಕಿರುಕುಳ! ಬೆಂಗಳೂರಿನಲ್ಲಿ ಘಟನೆ

Bengaluru Techie Sexually Harassed : ಬೆಂಗಳೂರಿನ ಮನೆಯೊಂದರಲ್ಲಿ ವಾಟರ್‌ ಫಿಲ್ಟರ್‌ ರಿಪೇರಿ ಮಾಡಲು ಬಂದ ಟೆಕ್ನಿಶಿಯನ್‌ ಮಹಿಳಾ ಟೆಕ್ಕಿಯನ್ನು ತಬ್ಬಿಕೊಂಡು ಕಿರುಕುಳ ನೀಡಿದ ಘಟನೆಯು ನಡೆದಿದೆ. ಈ ಬಗ್ಗೆ ಟೆಕ್ಕಿ ದೂರು ನೀಡಿದ್ದು, ವರ್ತೂರು ಪೊಲ

10 May 2024 6:20 pm
ಗೆದ್ದರೆ ಇಬ್ಬರು ಹೆಂಡತಿಯರು ಇರುವವರಿಗೆ ₹2 ಲಕ್ಷ: ಮಧ್ಯಪ್ರದೇಶ ಕಾಂಗ್ರೆಸ್ ಅಭ್ಯರ್ಥಿ ವಿಚಿತ್ರ ಘೋಷಣೆ

Lok Sabha Elections 2024: ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಮಹಾಲಕ್ಷ್ಮಿ ಯೋಜನೆ ಜಾರಿಗೆ ತರಲಿದ್ದು, ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂ ನೀಡಲಾಗುತ್ತದೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿ

10 May 2024 6:04 pm
ಪ್ರೀತಿಯ ಅಮ್ಮನಿಗೆ ಸರ್‌ಪ್ರೈಸ್ ಕೊಟ್ಟ ನಮ್ರತಾ ಗೌಡ

ಪ್ರೀತಿಯ ಅಮ್ಮನಿಗೆ ಸರ್‌ಪ್ರೈಸ್ ಕೊಟ್ಟ ನಮ್ರತಾ ಗೌಡ

10 May 2024 6:04 pm
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಮುಖ ಆರೋಪಿ ಮುಸ್ತಫಾ ಪೈಚಾರ ಬಂಧನ; ಗಲ್ಲು ಶಿಕ್ಷೆಯಾಗಲಿ ಎಂದ ನೆಟ್ಟಾರು ಕುಟುಂಬ

Praveen Nettaru Murder Case : ಎರಡು ವರ್ಷಗಳ ಹಿಂದಿನ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ಈ ಬಗ್ಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಕೊಲೆ ಮಾಡಿದವರಿಗೆ ಮರಣದಂಡನೆಯಾ

10 May 2024 5:50 pm
ಪದ್ಮ ಪ್ರಶಸ್ತಿ ಪ್ರದಾನ: ಮನಗೆದ್ದ ಕನ್ನಡಿಗ ಕೆಎಸ್ ರಾಜಣ್ಣ, ವೈರಲ್ ವಿಡಿಯೋ

Padma Awardee KS Rajanna: ಇನ್ನೂ ಹಸುಗೂಸು ಆಗಿರುವಾಗಲೇ ಪೋಲಿಯೋಕ್ಕೆ ತುತ್ತಾಗಿ ತಮ್ಮ ಎರಡೂ ಕೈ ಹಾಗೂ ಕಾಲುಗಳನ್ನು ಕಳೆದುಕೊಂಡಿದ್ದ ಮಂಡ್ಯದ ಕೆಎಸ್ ರಾಜಣ್ಣ ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ

10 May 2024 5:41 pm
ಕಾಂಗ್ರೆಸ್‌ನಿಂದ ದೇಶದ ಜನರಿಗೆ ಅಣು ಬಾಂಬ್‌ ಬೆದರಿಕೆ: ಅಯ್ಯರ್‌ ಹೇಳಿಕೆಗೆ ಅಮಿತ್ ಶಾ ತಿರುಗೇಟು

Amit Shah Reaction On Mani Shankar Aiyar's Pakistan Remark: ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆ ವೇಳೆ ನೀಡುವ ಹೇಳಿಕೆಗಳು ಆ ಪಕ್ಷವನ್ನು ಮುಜುಗರಕ್ಕೆ ಈಡು ಮಾಡುವ ಜೊತೆಯಲ್ಲೇ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಲೂ ಕಾರಣವಾಗುತ್ತದೆ. ಕೆಲವೇ ದಿನಗಳ ಹಿಂದೆ ಸ

10 May 2024 5:35 pm
ಹುಬ್ಬಳ್ಳಿಯ ಗ್ರಾಮದಲ್ಲಿ ಬೀದಿ ಬದಿ ಬದುಕುತ್ತಿದ್ದ ಇಬ್ಬರು ವೃದ್ಧೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸೂರು

ಹುಬ್ಬಳ್ಳಿಯ ಗುಡೇನಕಟ್ಟಿ ಗ್ರಾಮದಲ್ಲಿ ವರ್ಷಗಳಿಂದ ಅವರಿವರ ಮನೆಗೆಲಸಗಳನ್ನು ಈಗ ವೃದ್ಧೆಯಾಗಿ ಬೀದಿಬದಿಯಲ್ಲೇ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಘ ಸೂರು ಕ

10 May 2024 5:31 pm
263%! ಗೋ ಡಿಜಿಟ್‌ ಮೇಲಿನ ಹೂಡಿಕೆಯಿಂದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಗೆ ಬಂಪರ್‌ ಲಾಭ

ಹೊಸ ತಲೆಮಾರಿನ ವಿಮಾ ಸ್ಟಾರ್ಟ್‌ಅಪ್ ಗೋ ಡಿಜಿಟ್‌ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಇದರೊಂದಿಗೆ ಈ ಸ್ಟಾರ್ಟಪ್‌ನಲ್ಲಿ ಹೂಡಿಕೆ ಮಾಡಿರುವ ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಂಪರ್‌ ಲಾಭ ಗಳಿಸ

10 May 2024 5:11 pm
ಟಿ20 ವಿಶ್ವಕಪ್‌ಗೂ ಮುನ್ನ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್‌ ಸ್ಪೋಟಕ ಬ್ಯಾಟ್ಸ್‌ಮನ್‌!

Colin Munro Announces Retirement from international cricket: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ತಂಡದ ಪರ ದಾಖಲೆ 3 ಶತಕಗಳನ್ನು ಬಾರಿಸಿದ್ದ ಸ್ಪೋಟಕ ಎಡಗೈ ಬ್ಯಾಟ್ಸ್‌ಮನ್‌ ಕಾಲಿನ್‌ ಮನ್ರೊ ಅವರನ್ನು 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿ

10 May 2024 5:05 pm