ಪ್ರಸ್ತುತ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂಧರ್ಭದಲ್ಲಿ ಯಾವ ಪಕ್ಷ ಅಥವಾ ಒಕ್ಕೂಟದ ಮೈತ್ರಿಗೆ ಹೆಚ್ಚಿನ ಸ್ಥಾನ ಬರುತ್ತದೆ ಮತ್ತು ನಮ್ಮ ದೇಶದ ಮುಂದಿನ ಪ್ರಧಾನಿಗಳು ಯಾರಾಗಬಹುದು ಎಂಬ ಕುತೂಹಲ ಕೇವಲ ಭಾರತಕ್ಕಷ್ಟೇ ಅಲ್ಲದೇ
ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಹೇಳಿಕೊಳ್ಳುವುದಕ್ಕೆ ಶ್ಯಾನುಭೋಗರ ಕುಟುಂಬವಾದರೂ, ದುಡಿಯುವುದು ಎರಡು ಕೈಗಳಾದರೆಕುಳಿತು ತಿನ್ನುವುದು ಇಪ್ಪತ್ತಕ್ಕೂ ಹೆಚ್ಚಿನ ಕೈಗಳಾದ್ದರಿಂದ ಮನೆಯಲ್ಲಿ ಕಿತ್ತು ತಿ
ಇಡೀ ಪ್ರಪಂಚವೇ ಹೆಣ್ಣನ್ನು ಭೋಗ ವಸ್ತು ಎಂದು ನೋಡುತ್ತಿರುವಾಗ ಭಾರತದ ಸನಾತನ ಧರ್ಮದ ಮನುಸ್ಮೃತಿಯಲ್ಲಿ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ ಎಂದು ಹೇಳ
ಪ್ರತೀ ಬಾರಿ ನಗರ ಪ್ರದೇಶ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ನೀರಸ ಮತದಾನವಾಗುವುದರ ಹಿಂದಿರುವ ಕರಾಳ ಸತ್ಯ ಮತ್ತು ಅದರನ್ನು ಸರಿಪಡಿಸಬಹುದಾದ ಪರಿ ಇದೋ ನಿಮಗಾಗಿ… Read More ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವಸತ್ಯಾಸ
ಕೆಲ ದಿನಗಳ ಹಿಂದೆ ವಾರ ಅಪರೂಪ ಎನ್ನುವಂತೆ ಶಂಕರ ಮನೆಯ ಎಲ್ಲಾ ಸದಸ್ಯರೂ ಒಂದೇ ಸಮಯದಲ್ಲಿ ಮನೆಯಲ್ಲಿದ್ದು ಎಲ್ಲರೂ ಒಟ್ಟಿಗೆ ಮಾತಾನಾಡುವ ಮನಸ್ಥಿತಿಯಲ್ಲಿದ್ದರು. ನಿಜ ಹೇಳಬೇಕೆಂದರೆ ಅದು ಮಾತು ಎನ್ನುವುದಕ್ಕಿಂತ ಬಿಸಿ ಬಿಸಿಯ
ಈಗಾಗಲೇ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ 102 ಕ್ಷೇತ್ರಗಳ ಚುನಾವಣೆಯು ಮುಗಿದಿದ್ದು ಉಳಿದ ಹಂತಗಳ ಚುನಾವಣೆಗಳು ಬಾಕಿ ಇರುವಾಗಲೇ, ಚುನಾವಣಾ ಪ್ರಚಾರ ತಾರಕಕ್ಕೇರಿದೆ. ಮೂರನೇ ಬಾರಿಗೆ 400+ ಸಾಂಸದರೊಂದಿಗೆ ಆಧಿಕಾರಕ್ಕೇರಲು ಮೋದಿಯ
ಅದೇಕೋ ಏನೋ ಕರ್ನಾಟಕದ ಕಾಂಗ್ರೇಸ್ ಸರ್ಕಾರಕ್ಕೂ ಮತ್ತು ವಿವಾದಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಕೂಡಲೇ ಹಿಂದೂ ವಿರೋಧಿಗಳು ಏಕಾಏಕಿ ಜಾಗೃತರಾಗಿ ಹಿಂದೂ ವಿರೋಧಿ ಕೃತ್ಯಗಳಲ್ಲಿ ಭಾ
ಎಲ್ಲರಿಗೂ ಗೊತ್ತಿರುವಂತೆ ನಮ್ಮದು ಕನ್ನಡಿಗರ ಕುಟುಂಬ. ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ರೀತಿಯ ವಿಶಿಷ್ಟವಾದ ಸೇವೆಯನ್ನು ಸಲ್ಲಿಸಿದ ಕಾರಣಕ್ಕಾಗಿಯೇ ನಮ್ಮ ತಾತನವರಾದ ಶ್ರೀ ಬಾಳಗಂಚಿ ಗಮಕಿ ನಂಜುಂಡಯ್ಯನವರಿಗೆ 70ರ ದಶಕದ
ಅದು 90ರ ದಶಕದ ಸಮಯ. ದೂರದರ್ಶನದ ಚಂದನ ವಾಹಿನಿ ಬಿಟ್ಟರೆ ತಮಿಳುನಾದಿನ ಸನ್ ಟಿವಿ ಸಾರಥ್ಯದ ಉದಯ ಟಿವಿಯೊಂದೇ ಖಾಸಗಿ ಕನ್ನಡ ವಾಹಿನಿ. ಸಹಜವಾಗಿ ದೂರದರ್ಶನದ ಏಕಾನತೆಯಿಂದ ಬೇಸರಗೊಂಡಿದ್ದವರಿಗೆ ಉದಯ ಟಿವಿಯೇ ಪ್ರಮುಖ ಆಕರ್ಷಣೆ. ಉದ