SENSEX
NIFTY
GOLD
USD/INR

Weather

14    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-12-2025)

ನಿತ್ಯ ನೀತಿ : ದೇವರು ವರವನ್ನು ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ , ಅವಕಾಶವನ್ನು ಮಾತ್ರ ಕೊಡುತ್ತಾನೆ. ಅದನ್ನು ವರವೋ, ಶಾಪವೋ ಆಗಿ ಪರಿವರ್ತಿಸುವುದು ನಮ್ಮ ಕೈಯಲ್ಲಿದೆ. ಶನಿವಾರ ಪಂಚಾಂಗ – 20-12-2025ವಿಶ್ವಾವಸುನಾಮ ಸಂವತ್ಸ

20 Dec 2025 6:31 am
ಚಿನ್ನಸ್ವಾಮಿ ಕ್ರೆಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗೆ ಗ್ರೀನ್‌ ಸಿಗ್ನಲ್‌, ಮಾರ್ಗಸೂಚಿ ಸಿದ್ಧತೆ

ಬೆಂಗಳೂರು,ಡಿ.19-ನಗರದ ಚಿನ್ನಸ್ವಾಮಿ ಕ್ರೆಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಪುನರಾರಂಭಿಸಲು ಅಂತಿಮವಾಗಿ ಗ್ರೀನ್‌ ಸಿಗ್ನಲ್‌ ದೊರೆತಿದೆ. ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂ

19 Dec 2025 5:12 pm
ನನಗೆ ರಾಜಕೀಯ ನಿಶ್ಶಕ್ತಿ ಇಲ್ಲ : ವಿಪಕ್ಷಗಳಿಗೆ ಸಿಎಂ ಸಿದ್ದು ತಿರುಗೇಟು

ಬೆಳಗಾವಿ,ಡಿ.19- ರಾಜಕೀಯವಾಗಿ ತಮಗೆ ಯಾವತ್ತೂ ನಿಶ್ಶಕ್ತಿ ಇಲ್ಲ, ಅಂತಹ ಸಂದರ್ಭವೂ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢವಾಗಿ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ವಿರೋಧ ಪಕ್ಷಗಳು ಹಾಗಿದ್ದರೆ ಐದು ವರ್ಷ ಅಧಿಕಾರ ಪ

19 Dec 2025 5:00 pm
ಶಕ್ತಿದೇವತೆಯ ಮೊರೆ ಹೋದ ಡಿಸಿಎಂ ಡಿಕೆಶಿ, ಇಷ್ಟಾರ್ಥ ಸಿದ್ಧಿಯ ಪ್ರಶ್ನೆ

ಬೆಳಗಾವಿ,ಡಿ.19- ಕಾಂಗ್ರೆಸ್ಸಿನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಗೊಂದಲಗಳ ನಡುವೆ ಇಂದು ಮುಂಜಾನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಕ್ತಿ ದೇವತೆ ಅಂದ್ಲೆ ಜಗದೀಶ್ವರಿ ದ

19 Dec 2025 4:23 pm
ಸಚಿವ ಕೆಜೆ ಜಾರ್ಜ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬೆಂಗಳೂರು : ಇಂದು ಮಧ್ಯಾಹ್ನ ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿರುವಾಗ ಇಂಧನ ಸಚಿವ ಕೆಜೆ ಜಾರ್ಜ್ ಸಿದ್ದ ಹೆಲಿಕ್ಯಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ.ಬೆಂಗಳೂರಿಗೆ ಬರುವಾಗ ಪೈಲೆಟ್ ಹೆಲಿಕ್ಯಾಪ್ಟರ್

19 Dec 2025 4:14 pm
ಉತ್ತರ ಭಾರತವನ್ನು ಆವರಿಸಿದ ಭಾರಿ ಮಂಜು

ನವದೆಹಲಿ, ಡಿ. 19 (ಪಿಟಿಐ)- ಪಂಜಾಬ್‌ನಿಂದ ಬಿಹಾರದವರೆಗೆ ವ್ಯಾಪಿಸಿರುವ ದಟ್ಟವಾದ ಮಂಜಿನ ಪದರವು ಇಂದು ಬೆಳಿಗ್ಗೆ ಇಂಡೋ-ಗಂಗಾ ಬಯಲು ಪ್ರದೇಶಗಳಲ್ಲಿ ಗೋಚರತೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೆಹಲಿ

19 Dec 2025 3:48 pm
ವಾರ್ಷಿಕ ರಕ್ಷಣಾ ನೀತಿ ಮಸೂದೆಗೆ ಟ್ರಂಪ್ ಸಹಿ : ಭಾರತ- ಅಮೆರಿಕ ಸಂಬಂಧ ವಿಸ್ತರಣೆ

ನ್ಯೂಯಾರ್ಕ್‌, ಡಿ. 19 (ಪಿಟಿಐ)- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ವಾರ್ಷಿಕ ರಕ್ಷಣಾ ನೀತಿ ಮಸೂದೆಗೆ ಸಹಿ ಹಾಕಿದ್ದಾರೆ, ಇದು ಕ್ವಾಡ್‌ ಮೂಲಕ ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್‌ ಪ್ರದೇಶದ ಹಂಚಿಕೆಯ ಉದ್ದೇಶವನ್ನು ಮ

19 Dec 2025 3:43 pm
ಸಂಸತ್‌ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ, ಡಿ.19- ಸಂಸತ್ತಿನ ಚಳಿಗಾಲದ ಅಧಿವೇಶನದ ಮುಕ್ತಾಯಗೊಂಡಿದೆ. ರಾಜ್ಯಸಭೆಯಲ್ಲಿ ಸಭಾಪತಿ ಹಾಗು ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್‌ ಅವರು 15 ದಿನಗಳ ಅಧಿವೇಶನದಲ್ಲಿ ನಡೆದ ಚರ್ಚೆ,ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿ ಗ್ರಾಮ

19 Dec 2025 3:39 pm
ಅಧಿಕಾರಾವಧಿ ಹಂಚಿಕೆ ಇಲ್ಲ , ಮುಂದೆಯೂ ನಾನೇ ಸಿಎಂ, ಹೈ ಕಮಾಂಡ್‌ ನನ್ನ ಪರ : ಸಿದ್ದರಾಮಯ್ಯ

ಬೆಳಗಾವಿ,ಡಿ.19- ಎರಡೂವರೆ ವರ್ಷಗಳಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನ ವಾಗಿಲ್ಲ. ಕಾಂಗ್ರೆಸ್‌‍ ಪಕ್ಷದ ವರಿಷ್ಠರು ತೀರ್ಮಾನ ಮಾಡಿದರೆ ಮುಂದೆಯೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಹೈಕಮಾಂಡ್‌ ನನ್ನ ಪರವಾಗಿದ

19 Dec 2025 3:38 pm
ಬಾಂಗ್ಲಾದಲ್ಲಿ ಪೈಶಾಚಿಕ ಕೃತ್ಯ : ಹಿಂದೂ ವ್ಯಕ್ತಿಯನ್ನು ಕೊಂದು ಮರಕ್ಕೆ ಶವ ಕಟ್ಟಿ ಹಾಕಿ ಬೆಂಕಿ ಬೆಂಕಿಯಿಟ್ಟ ಕಟುಕರು

ಡಾಕಾ, ಡಿ.19- ಜುಲೈ ದಂಗೆಯ ಪ್ರಮುಖ ನಾಯಕ ಷರೀಫ್‌ ಉಸಾನ್‌ ಹಾದಿ ಅವರ ಮರಣದ ನಂತರ ಬಾಂಗ್ಲಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಲ್ಲಿನ ಮೈಮೆನ್ಸಿಂಗ್‌ ಜಿಲ್ಲೆಯಲ್ಲಿ ದೇವದೂಷಣೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬನನ

19 Dec 2025 1:11 pm
ಮನರೆಗಾ ಯೋಜನೆ ನಿಲ್ಲಿಸಿದರೆ ಜನ ದಂಗೆ ಏಳುತ್ತಾರೆ ; ಖರ್ಗೆ

ನವದೆಹಲಿ, ಡಿ.19- ಮನರೆಗಾ ಯೋಜನೆಯನ್ನು ಕೊನೆಗೊಳಿಸಿದರೆ ಜನರು ನಿಮ ನಾಯಕರನ್ನು ರಸ್ತೆಗಳಲ್ಲಿ ಅಲೆದಾಡಲು ಬಿಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಎಂಜಿಎನ

19 Dec 2025 1:04 pm
2ನೇ ಪತ್ನಿಯನ್ನು ಪೋಷಿಸುವ ಕಾರಣ ನೀಡಿ ಮೊದಲ ಪತ್ನಿಯ ಜೀವನಾಂಶ ಹಕ್ಕನ್ನು ನಿರಾಕರಿಸಲಾಗುವುದಿಲ್ಲ : ಅಲಹಾಬಾದ್‌ ಕೋರ್ಟ್‌

ಅಲಹಾಬಾದ್‌, ಡಿ.19- ಎರಡನೇ ಪತ್ನಿಯನ್ನು ಪೋಷಿಸಲು ಪತಿಯ ಆರ್ಥಿಕ ಸಾಮರ್ಥ್ಯವು ಮೊದಲ ಪತ್ನಿಯ ಜೀವನಾಂಶ ಕೋರಿಕೆಯನ್ನು ನಿರಾಕರಿಸಲು ಆಧಾರವಾಗಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ

19 Dec 2025 1:01 pm
ಹೈದರಾಬಾದ್‌ಗೆ ಹೊರಟ್ಟಿದ್ದ ಬಸ್‌‍ನಲ್ಲಿ ಉದ್ಯಮಿಯ 55 ಲಕ್ಷ ಹಣ ಇದ್ದ ಬ್ಯಾಗ್ ಎಗರಿಸಿದ ಕಳ್ಳರು..!

ಚಿಕ್ಕಬಳ್ಳಾಪುರ,ಡಿ.19- ಮನೆ ಮಾರಾಟದಿಂದ ಬಂದ 55 ಲಕ್ಷ ಹಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಉದ್ಯಮಿ ಬಸ್‌‍ನಲ್ಲಿ ಹೈದರಾಬಾದ್‌ಗೆ ಪ್ರಯಾಣ ಮಾಡುತ್ತಿದ್ದಾಗ ಹಣದ ಬ್ಯಾಗನ್ನು ಅಪಹರಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಪೆರೇಸಂ

19 Dec 2025 12:53 pm
ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ಮೇಲನೆ ಅಸ್ತು

ಬೆಳಗಾವಿ,ಡಿ.19- ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯ ಪರಿಭಾಷೆಯೊಳಗೆ ಸೇರಿಸಲು ಹಾಗೂ ಇತರೆ ವೈದ್ಯಕೀಯ ಸಂಸ್ಥೆಗಳ ನೊಂದಣಿಯನ್ನು ಸರಳಗೊಳಿಸುವ ಉದ್ದೇಶದಿಂದ ರೂಪಿಸಲಾದ 2025 ನೇ ಸಾಲಿನ ಕರ್ನಾಟಕ ಖಾಸಗಿ ವೈ

19 Dec 2025 12:47 pm
ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಮಲೆನಾಡಿನ ಬ್ಯಾಟ್‌ಮಿಂಟನ್‌ ಚಾಂಪಿಯನ್‌ ಉನ್ನತಿ

ಚಿಕ್ಕಮಗಳೂರು,ಡಿ.19- ಮಲೆನಾಡಿನ ಪ್ರತಿಭೆ ಉನ್ನತಿ ಈಗ ರಾಷ್ಟ್ರಮಟ್ಟದ ಬ್ಯಾಟ್‌ಮಿಂಟನ್‌ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾಳೆ.ಮಧ್ಯಪ್ರದೇಶದಲ್ಲಿ ನಡೆದ 14 ವರ್ಷದೊಳಗಿನ ಬ್ಯಾಟ್‌ಮಿಂ

19 Dec 2025 11:43 am
ರಾಜ್ಯಾದ್ಯಂತ ಜೈಲುಗಳಲ್ಲಿ ಶೋಧ ಕಾರ್ಯಾಚರಣೆ, ಮೊಬೈಲ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ

ಬೆಂಗಳೂರು, ಡಿ.19- ರಾಜ್ಯಾದ್ಯಂತ ಜೈಲುಗಳಲ್ಲಿ ಅಕ್ರಮ ಚಟುವಟಿಕೆ ವಿರುದ್ಧ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ (ಕಾರಾಗೃಹ) ಅಲೋಕ್‌ ಕುಮಾರ್‌ ತಿಳಿಸಿದ್ದಾರ

19 Dec 2025 11:22 am
16 ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ ದಂಪತಿ ಅರೆಸ್ಟ್

ಪಾಲ್ಘರ್‌, ಡಿ.19- ಕಳೆದ 16 ವರ್ಷಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ನಡೆದಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ದಂಪತಿಯನ್ನು ಮಧ್ಯಪ್ರದೇಶದ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತ

19 Dec 2025 11:20 am
ಮಹಾರಾಷ್ಟ್ರ : ಥಾಣೆಯ ಕ್ಲಬ್‌ವೊಂದರಲ್ಲಿ ಅಗ್ನಿ ಅವಘಡ, ಅಪಾಯದಿಂದ ಪಾರಾದ ಸಾವಿರಕ್ಕೂ ಹೆಚ್ಚು ಜನ

ಥಾಣೆ, ಡಿ.19-ಮಹಾರಾಷ್ಟ್ರದ ಥಾಣೆ ನಗರದ ಕ್ಲಬ್‌ವೊಂದರ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯುತ್ತಿದ್ದ ಮದುವೆ ಔತಣಕೂಟದ ವೇಳೆ ಬೆಂಕಿ ಅವಘಡದ ಸಂಭವಿಸಿದ್ದು ಸುಮಾರು 1 ಸಾವಿರಕ್ಕೂ ಹೆಚ್ಚು ಅತಿಥಿಗಳು ಅಪಾಯದಿಂದ ಪಾರಾಗಿದ್ದಾರೆ. ನ

19 Dec 2025 11:15 am
ಬಾಂಗ್ಲಾದ ಜುಲೈ ದಂಗೆಯ ಪ್ರಮುಖ ನಾಯಕ ಒಸ್ಮಾನ್ ಹಾದಿ ಸಾವು, ಢಾಕಾ ಉದ್ವೀಗ್ನ

ಢಾಕಾ, ಡಿ. 19 (ಪಿಟಿಐ) ಕಳೆದ ವಾರ ಗುಂಡೇಟಿಗೆ ಒಳಗಾಗಿದ್ದ ಜುಲೈ ದಂಗೆಯ ಪ್ರಮುಖ ನಾಯಕ ಶರೀಫ್‌ ಉಸಾನ್‌ ಹಾದಿ, ಆರು ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ತಡರಾತ್ರಿ ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನ

19 Dec 2025 10:56 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-12-2025)

ನಿತ್ಯ ನೀತಿ : ಎಲ್ಲರೂ ಶ್ರೀಮಂತಿಕೆಯ ಬದುಕನ್ನು ಇಷ್ಟಪಡುತ್ತಾರೆ, ಆದರೆ `ನೆಮ್ಮದಿಯ ಬದುಕು’ ಅದಕ್ಕಿಂತ ಶ್ರೀಮಂತವಾದುದೆಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಪಂಚಾಂಗ : ಶುಕ್ರವಾರ, 19-12-2025ವಿಶ್ವಾವಸುನಾಮ ಸಂವತ್ಸರ /

19 Dec 2025 6:31 am
ಮೇಲ್ಮನೆಯಲ್ಲಿ ಗ್ರೇಟರ್‌ ಬೆಂಗಳೂರು ವಿಧೇಯಕ ಅಂಗೀಕಾರ

ಬೆಳಗಾವಿ,ಡಿ.18- ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ 2025ನೇ ಸಾಲಿನ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕವನ್ನು ವಿಧಾನಪರಿಷತ್‌ನಲ್ಲಿ ಚರ್ಚೆಯ ನಂತರ ಅಂಗೀಕರಿಸಲಾಯಿತು. ಉಪಮುಖ್ಯಮಂತ್ರಿಯೂ ಆಗಿರುವ ಬೆಂಗಳೂರು ಜಿಲ್ಲಾ ಉಸ್ತು

18 Dec 2025 5:32 pm
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾದರೆ ಸೇವೆಯಿಂದ ವಜಾ

ಬೆಳಗಾವಿ,ಡಿ.18- ಕಳ್ಳತನ, ದರೋಡೆ, ಕೊಲೆ, ಸುಲಿಗೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾಗಿರುವುದು ಕಂಡುಬಂದರೆ ಅಂಥವರನ್ನು ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸುವ ಕಾನೂನು ಜಾರಿ ಮಾಡಿದ್ದೇವೆ ಎಂದು ಗೃ

18 Dec 2025 5:30 pm
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ

ಬೆಳಗಾವಿ, ಡಿ.18-ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ನಿಲುವಳಿ ಸೂಚನೆಯಡಿ, ಉದ್ಯೋಗಾಕಾಂಕ್

18 Dec 2025 3:58 pm
ಹೆತ್ತವರ ಕೊಂದು ಗರಗಸದಿಂದ ಶವಗಳನ್ನು ತುಂಡರಿಸಿ ನದಿಗೆಸೆದ ಪುತ್ರ

ಜೌನ್‌ಪುರ,ಡಿ.18- ಪೋಷಕರ ಹಠಮಾರಿತ ನದಿಂದ ಬೇಸತ್ತ ವಿದ್ಯಾವಂತ ಮಗನೊಬ್ಬ ತಂದೆ-ತಾಯಿಯನ್ನು ಭೀಕರವಾಗಿ ಕೊಲೆ ಮಾಡಿ ಶವಗಳನ್ನು ಗರಗಸದಿಂದ ತುಂಡರಿಸಿ ನದಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಜನ ನ

18 Dec 2025 3:57 pm
ಶಕ್ತಿ ಯೋಜನೆಗೆ ಹಣಕಾಸಿನ ಸಮಸ್ಯೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ,ಡಿ.18- ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಯಾವುದೇ ಹಣಕಾಸಿನ ಸಮಸ್ಯೆ ಎದುರಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು.

18 Dec 2025 3:54 pm
ರಾಜ್ಯದಲ್ಲಿ 100 ವಿದ್ಯುತ್‌ ಕೇಂದ್ರಗಳ ಸ್ಥಾಪನೆ : ಸಚಿವ ಕೆ.ಜೆ.ಜಾರ್ಜ್‌

ಬೆಳಗಾವಿ,ಡಿ.18- ಪ್ರಸಕ್ತ ವರ್ಷ ರಾಜ್ಯದಲ್ಲಿ 100 ವಿದ್ಯುತ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ದೊಡ್ಡನಗೌಡ ಹನುಮಗೌಡ ಪಾಟೀಲ ಅವರ ಪ್ರ

18 Dec 2025 3:51 pm
ಸಚಿವ ಕೃಷ್ಣಭೈರೇಗೌಡ ಮೇಲೆ ಕೆರೆ ಒತ್ತುವರಿ ಆರೋಪ : ವಿಧಾನಸಭೆಯಲ್ಲಿ ವಾಗ್ವಾದ

ಬೆಳಗಾವಿ, ಡಿ.18- ಕಂದಾಯ ಸಚಿವರಿಂದ ಕೆರೆ ಸೇರಿದಂತೆ ಸರ್ಕಾರದ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪ ಕುರಿತು ಸ್ಪಷ್ಟನೆ ನೀಡಬೇಕೆಂದು ವಿರೋಧ ಪಕ್ಷಗಳು ವಿಧಾನಸಭೆಯಲ್ಲಿಂದು ಆಗ್ರಹಿಸಿದ್ದರಿಂದ ಸಣ್ಣ ಪ್ರಮಾಣದ ವಾಗ್ವಾದ ನಡೆಯಿತು

18 Dec 2025 3:47 pm
ಬಿಪಿಎಲ್‌ ಕಾರ್ಡ್‌ಗೆ ಆದಾಯಮಿತಿ ಹೆಚ್ಚಳ ಕುರಿತು ಪರಿಶೀಲನೆ : ಸಚಿವ ಮುನಿಯಪ್ಪ

ಬೆಳಗಾವಿ,ಡಿ.18- ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹತಾ ಮಾನದಂಡದ ಪ್ರಕಾರ ನಿಗದಿಯಾಗಿರುವ 1.20 ಲಕ್ಷ ರೂಪಾಯಿಗಳ ಆದಾಯದ ಮಿತಿಯನ್ನು ಹೆಚ್ಚಳ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ

18 Dec 2025 3:44 pm
ನಿಲ್ಲದ ಸಿಎಂ ಕುರ್ಚಿ ಕದನ : ಮತ್ತೆ ಬಣಗಳ ಸಭೆ

ಬೆಳಗಾವಿ, ಡಿ.18- ಅಧಿಕಾರ ಹಂಚಿಕೆ ಸಂಬಂಧ ಕಾಂಗ್ರೆಸ್‌‍ ಪಾಳೆಯದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿರುವಾಗಲೇ, ಭೋಜನಕೂಟ ಮತ್ತು ಪ್ರತ್ಯೇಕ ಸಭೆಗಳ ಭರಾಟೆ ಜೋರಾಗಿದೆ. ಬೆಳಗಾವಿ ಅಧಿವೇಶನಕ್ಕೆ ಆಗಮಿಸಿದವರಿಗೆ ಮುಖ್ಯಮಂತ್ರಿ

18 Dec 2025 3:43 pm
ಹಳೇ ವಾಹನಗಳ ದೆಹಲಿ ಪ್ರವೇಶ ನಿರ್ಬಂಧ

ನವದೆಹಲಿ,ಡಿ.18- ಉಸಿರು ಗಟ್ಟಿಸುತ್ತಿರುವ ಮಾಲಿನ್ಯದಿಂದ ರಾಷ್ಟ್ರ ರಾಜಧಾನಿಯನ್ನು ಉಳಿಸುವ ಉದ್ದೇಶದಿಂದ ಇಂದಿನಿಂದ ಹಳೆಯ ವಾಹನಗಳು ದೆಹಲಿ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ಚಳಿಗಾಲದಂತೆ ಈ ಬಾರಿಯೂ ವಿಷಗ

18 Dec 2025 3:41 pm
ಸಚಿವರು ಬಂದು ಉತ್ತರಿಸದಿದ್ದರೆ ಸದನವನ್ನು ಮುಂದೂಡಬೇಕಾಗುತ್ತದೆ : ಸಭಾಪತಿ ಹೊರಟ್ಟಿ ಎಚ್ಚರಿಕೆ

ಬೆಳಗಾವಿ,ಡಿ.18-ಸದನದಲ್ಲಿ ಉತ್ತರಿಸಬೇಕಾದ ಸಚಿವರು ಇಲ್ಲದಿದ್ದರೆ,ಅನಿವಾರ್ಯವಾಗಿ ಸದನವನ್ನು ಮುಂದೂಡಬೇಕಾಗುತ್ತದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು

18 Dec 2025 1:00 pm
ಮೈಸೂರಿನ ಜನರಲ್ಲಿ ಆತಂಕ ಮೂಡಿಸಿದ ಮರದ ಮೇಲೆ ಕುಳಿತ ಚಿರತೆ AI ಫೋಟೋ

ಮೈಸೂರು,ಡಿ.18- ಎರಡು ದಿನಗಳ ಹಿಂದೆ ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್‌ಶಾಪ್‌ ಬಳಿ ಇರುವ ಮರದ ಕೊಂಬೆ ಮೇಲೊಂದು ಚಿರತೆ ಕುಳಿತಿರುವ ಫೋಟೋ ಹರಿದಾಡಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರಿನ ಜಯನಗರ,

18 Dec 2025 12:43 pm
ಆಂತರಿಕ ಕಚ್ಚಾಟ ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಿ ಸಚಿವರೊಬ್ಬರು ಕ್ಷಮೆ ಕೇಳುವಂತೆ ಮಾಡಿದ ಬಿಜೆಪಿ

ಬೆಳಗಾವಿ,ಡಿ.18- ತನ್ನ ಆಂತರಿಕ ಕಚ್ಚಾಟದಿಂದಲೇ ಪ್ರತಿ ಅಧಿವೇಶನದಲ್ಲೂ ಆಡಳಿತ ಪಕ್ಷದ ಮುಂದೆ ಬೆತ್ತಲಾಗುತ್ತಿದ್ದ ವಿರೋಧಪಕ್ಷ ಬಿಜೆಪಿ ಇದೇ ಮೊದಲ ಬಾರಿಗೆ ಒಗ್ಗಟ್ಟು ಪ್ರದರ್ಶಿಸಿದ ಪರಿಣಾಮ ಸರ್ಕಾರದ ಕಿವಿಹಿಂಡುವಲ್ಲಿ ಯಶಸ್ವ

18 Dec 2025 12:16 pm
ನಿದ್ರೆ ಮಾತ್ರೆ ಬೆರೆಸಿದ ಜ್ಯೂಸ್ ನೀಡಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದವನ ಬಂಧನ

ಮುಂಬೈ, ಡಿ. 18: ಕಾಮುಕನೊಬ್ಬ ತಂಪು ಪಾನೀಯಗಳಲ್ಲಿ ನಿದ್ರೆ ಮಾತ್ರೆ ಬೆರೆಸಿ ಹಲವಾರು ಅಪ್ರಾಪ್ತ ಬಾಲಕಿಯರ ಅತ್ಯಾಚಾರ ನಡೆಸಿರುವ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಈ ಘಟನೆ ಇಡಿ ನಗರವನ್ನು ಬೆಚ್ಚಿ ಬೀಳಿಸಿದೆ.ಇತ್ತ

18 Dec 2025 12:08 pm
ದೇಶದ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾದ ಸಯೀ ಜಾಧವ್‌

ಪುಣೆ, ಡಿಸೆಂಬರ್‌ 18 (ಪಿಟಿಐ) ಮಹಾರಾಷ್ಟ್ರದ ಕೊಲ್ಹಾಪುರದ ಸಯೀ ಜಾಧವ್‌ ಅವರು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಪೂರ್ವ-ಕಮಿಷನಿಂಗ್‌ ತರಬೇತಿಯನ್ನು ಪೂರ್ಣಗೊಳಿಸಿದ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕ

18 Dec 2025 12:01 pm
ಪಶ್ಚಿಮ ಬಂಗಾಳದಲ್ಲಿ ಇಂದಿನಿಂದ ಎಸ್‌‍ಐಆರ್‌ ಪ್ರಕ್ರಿಯೆ ಶುರು

ಕೋಲ್ಕತ್ತಾ, ಡಿ. 18 (ಪಿಟಿಐ) ಪಶ್ಚಿಮ ಬಂಗಾಳದ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ಇಂದಿನಿಂದ ವಿಚಾರಣೆಗೆ ನೋಟಿಸ್‌‍ಗಳನ್ನು ನೀಡಲು ಪ್ರಾರಂಭಿಸಲಿದ್ದಾರೆ, ಇದು ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌) ನ ಮುಂದಿನ ಹಂತವನ್

18 Dec 2025 11:56 am
ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆಯ ಶಿಲ್ಪಿ ರಾಮ್‌ ಸುತಾರ್‌ ಇನ್ನಿಲ್ಲ

ನವದೆಹಲಿ, ಡಿ. 18 (ಪಿಟಿಐ) ಗುಜರಾತ್‌ನಲ್ಲಿ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ ವಿನ್ಯಾಸಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಶಿಲ್ಪಿ ರಾಮ್‌ ಸುತಾರ್‌ ತಡರಾತ್ರಿ ತಮ್ಮ ನೋಯ್ಡಾ ನಿವಾಸದಲ್ಲಿ ನಿಧನರಾಗಿದ್ದಾರೆ. 100 ವರ್ಷ ವಯಸ್ಸಾಗ

18 Dec 2025 11:54 am
ಕಾರವಾರದಲ್ಲಿ ಚೀನಿ ಜಿಪಿಎಸ್‌‍ ಟ್ರ್ಯಾಕಿಂಗ್‌ ಸಾಧನ ಅಳವಡಿಸಿದ್ದ ಸೀಗಲ್‌ ಪಕ್ಷಿ ಪತ್ತೆ, ತನಿಖೆ ಆರಂಭ

ಕಾರವಾರ, ಡಿ. 18 (ಪಿಟಿಐ) ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ, ಸೀಗಲ್‌ ಪಕ್ಷಿಗೆ ಚೀನಾ ನಿರ್ಮಿತ ಜಿಪಿಎಸ್‌‍ ಟ್ರ್ಯಾಕಿಂಗ್‌ ಸಾಧನವೊಂದು ಜೋಡಿಸಲ್ಪಟ್ಟಿರುವುದು ಕಂಡುಬಂದ ನಂತರ ಭ

18 Dec 2025 11:15 am
ಮೊಟ್ಟೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ : ಸಚಿವ ಗುಂಡೂರಾವ್‌ ಸ್ಪಷ್ಟನೆ

ಬೆಳಗಾವಿ,ಡಿ.18- ಮೊಟ್ಟೆ ತಿನ್ನುವುದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್‌ ವಿಧಾನಸಭೆಯಲ್ಲಿ ಭರವಸೆ ನೀಡಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ವಿ.ಸುನ

18 Dec 2025 11:08 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-12-2025)

ನಿತ್ಯ ನೀತಿ : ಬಂಗಾರದ ಪೆನ್ನು ನಿಮಗೆ ಪಿತ್ರಾರ್ಜಿತ ಆಸ್ತಿಯಾಗಿ ಸಿಗಬಹುದು, ಆದರೆ ಏನು ಬರೆಯಬೇಕೆಂಬ ಜ್ಞಾನವನ್ನು ನೀವೇ ಸಂಪಾದಿಸಬೇಕು. ಪಂಚಾಂಗ : ಗುರುವಾರ, 18-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ /

18 Dec 2025 6:31 am
ಅಲೋಕ್‌ ಕಾರ್ಯಾಚರಣೆ ಬೆನ್ನಲ್ಲೇ ಬೆಚ್ಚಿಬಿದ್ದ ಖೈದಿಗಳು

ಬೆಂಗಳೂರು,ಡಿ.17- ಕಾರಾಗೃಹಗಳಲ್ಲಿನ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಎಐ ತಂತ್ರಜ್ಞಾನ ಬಳಕೆ ಮಾಡಲು ಕಾರಾಗೃಹಗಳ ಡಿಜಿಪಿ ಅಲೋಕ್‌ಕುಮಾರ್‌ ಅವರು ಚಿಂತನೆ ಮಾಡುತ್ತಿದ್ದಾರೆ. ಜೈಲುಗಳಲ್ಲಿ ಮ

17 Dec 2025 4:20 pm
ದೆಹಲಿಯಲ್ಲಿ ಮತ್ತಷ್ಟು ಹೆಚ್ಚಿದ ಅಪರಾಧ ಪ್ರಕರಣಗಳು

ನವದೆಹಲಿ,ಡಿ.17- ರಾಷ್ಟ್ರ ರಾಜಧಾನಿ ದೆಹಲಿಯ ಡಿಸೆಂಬರ್‌ ಮಾಹೆಯೊಂದರಲ್ಲೇ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚಾಗಿದೆ. ಡಿಸೆಂಬರ್‌ನ ಮೊದಲ 15 ದಿನಗಳಲ್ಲಿ ರಾಜಧಾನಿಯಾದ್ಯಂತ ಕನಿಷ್ಠ 14 ಜನರು ಹತ್ಯೆಗೀಡಾಗಿದ್ದಾರೆ, ಈ ಹತ್ಯೆಗಳಲ

17 Dec 2025 4:18 pm
ನಕಲಿ ಪಾನ್‌ಕಾರ್ಡ್‌ ಬಳಿಸಿ ಜನರ ಆಸ್ತಿ ಲಪಟಾಯಿಸುತ್ತಿರುವುದರ ಕುರಿತು ಎಳೆಎಳೆಯಾಗಿ ವಿವರಿಸಿದ ಸಚಿವ ಕೃಷ್ಣಭೈರೇಗೌಡ

ಬೆಳಗಾವಿ,ಡಿ.17- ರಾಜ್ಯದಲ್ಲಿ ನಕಲಿ ಪಾನ್‌ಕಾರ್ಡ್‌ ಬಳಸಿಕೊಂಡು ಬೇರೆಯವರು ಹೇಗೆ ಜನರ ಆಸ್ತಿಯನ್ನು ಲಪಟಾಯಿಸುತ್ತಾರೆ ಎಂಬುದರ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‌ನಲ್ಲಿ ಎಳೆಎಳೆಯಾಗಿ ವಿವರಿಸಿದರು. ಪ್ರಶ್ನ

17 Dec 2025 4:00 pm
ಮೇಲನೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಗೈರು : ಪ್ರತಿಪಕ್ಷಗಳ ಸದಸ್ಯರ ವಾಗ್ದಾಳಿ

ಬೆಳಗಾವಿ,ಡಿ.17- ಪ್ರಶ್ನೋತ್ತರ ಸಂದರ್ಭದಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಇಬ್ಬರೇ ಇಬ್ಬರು ಸದಸ್ಯರು ಆಸೀನರಾಗಿದ್ದರಿಂದ ಕೆರಳಿ ಕೆಂಡವಾದ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಸದನವನ್ನು ಕೆಲ

17 Dec 2025 3:42 pm
ಗೃಹಲಕ್ಷ್ಮಿ ಯೋಜನೆ ಕಂತುಗಳ ಪಾವತಿ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮೆ ಕೇಳಿದ ಲಕ್ಷ್ಮಿ ಹೆಬ್ಬಾಳ್ಕರ್‌

ಬೆಳಗಾವಿ, ಡಿ.17- ರಾಜ್ಯ ಸರ್ಕಾರದ ಮಹತ್ವಕಾಂಷೆಯ ಗೃಹಲಕ್ಷ್ಮಿ ಯೋಜನೆ ಮಾಸಿಕ ಕಂತುಗಳ ಪಾವತಿಯ ವಿಚಾರವಾಗಿ ತಪ್ಪು ಮಾಹಿತಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್‌ ವಿಧಾನಸಭೆಯಲ್ಲಿ ಪೇಚಿಗೆ ಸ

17 Dec 2025 3:39 pm
ಅಲೆಮಾರಿ ಸಮುದಾಯದವರಿಗೆ ಮನೆ ನಿರ್ಮಾಣದ ಬಗ್ಗೆ ಪರಿಶೀಲನೆ : ರಾಮಲಿಂಗಾರೆಡ್ಡಿ

ಬೆಳಗಾವಿ,ಡಿ.17- ಅಲೆಮಾರಿ ಸಮುದಾಯದವರಿಗೆ ವಿಶೇಷ ಪ್ರಕರಣದಡಿ ಸರ್ಕಾರದ ವತಿಯಿಂದ ಮನೆಗಳನ್ನು ನೀಡುವ ಬಗ್ಗೆ ಪರಿಶೀಲನೆ ಮಾಡಲಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ. ಸದಸ್ಯ ಡಿ.ಟಿ.ಶ್ರೀನಿವಾಸ್‌‍ ಅವರ

17 Dec 2025 3:36 pm
ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ಗಲಾಟೆ, ಆಡಳಿತ-ಪ್ರತಿಪಕ್ಷಗಳ ನಡುವೆ ಭಾರಿ ವಾಗ್ವಾದ

ಬೆಳಗಾವಿ, ಡಿ.17- ರಾಜ್ಯದಲ್ಲಿ ಗೃಹಲಕ್ಷಿ ಫಲಾನುಭವಿಗಳಿಗೆ ಹಣ ಪಾವತಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷೀ ಹೆಬ್ಬಾಳ್ಕರ್‌ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿ ಅಗೌರವ ತೋರಿ

17 Dec 2025 1:08 pm
ಅನಧಿಕೃತ ಕಟ್ಟಡಗಳಿಗೆ ನೋಟೀಸ್‌‍ ನೀಡುವ ಜವಬ್ದಾರಿ ನಕ್ಷೆ ಮಂಜೂರಾತಿ ಪ್ರಾಧಿಕಾರಕ್ಕೆ ನೀಡಿ : ಎನ್‌.ಆರ್‌.ರಮೇಶ್‌ ಆಗ್ರಹ

ಬೆಂಗಳೂರು, ಡಿ. 17- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಅನಧಿಕೃತ ಕಟ್ಟಡಗಳಿಗೆ ನೋಟೀಸ್‌‍ ನೀಡುವುದು, ತೆರವುಗೊಳಿಸುವುದು ಮತ್ತು ಆರ್‌ಟಿಐ ಅರ್ಜಿಗಳಿಗೆ ಉತ್ತರಿಸುವ ಕಾರ್ಯಗಳನ್ನು ನಕ್ಷೆ ಮಂಜೂರಾತಿ ನೀಡುವ ಪ್ರಾಧ

17 Dec 2025 1:02 pm
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಳಗಾವಿ, ಡಿ17- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಡವರಿಗೆ, ನಿರುದ್ಯೋಗಿಗಳಿಗೆ ಅನುಕೂಲವಾಗುವ ಯಾವ ಕೆಲಸಗಳನ್ನೂ ಮಾಡುವುದಿಲ್ಲ. ದೇಶದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆ ಹೆಚ್ಚಾಗಿದೆ. ಅದನ್ನು ಕಡಿಮೆ ಮಾಡುವ ಪ್ರಯತ್ನ ಮ

17 Dec 2025 1:00 pm
ಲಿವ್-ಇನ್ ರಿಲೇಶನ್ ನಲ್ಲಿರುವ ಮಹಿಳೆಯರು ಜೀವನಾಂಶ ಪಡೆಯಲು ಸಾಧ್ಯವಿಲ್ಲ : ಅಲಹಾಬಾದ್‌ ಹೈಕೋರ್ಟ್‌

ಪ್ರಯಾಗ್‌ರಾಜ್‌(ಉತ್ತರಪ್ರದೇಶ),ಡಿ.17- ಮೊದಲ ಮದುವೆ ಬಗೆಹರಿಯದಿದ್ದರೆ, ಮಹಿಳೆ ತಾನು ವಾಸಿಸುತ್ತಿದ್ದ ಸಂಗಾತಿಯಿಂದ ಕ್ರಿಮಿನಲ್‌ ಪೊಸೀಜರ್‌ ಕೋಡ್‌ನ ಸೆಕ್ಷನ್‌ 125ರಡಿ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ

17 Dec 2025 12:58 pm
ಬೌದ್ಧ ಭಿಕ್ಕುಗಳಿಗೆ ತತಕ್ಷಣದಿಂದಲೇ ಅನ್ವಯವಾಗುವಂತೆ ಮಾಸಿಕ ವೇತನ : ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ,ಡಿ.17-ರಾಜ್ಯ ಬೌದ್ಧ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೌದ್ಧ ಭಿಕ್ಕುಗಳಿಗೆ ಮುಜರಾಯಿ ಇಲಾಖೆ ವತಿಯಿಂದ ತತಕ್ಷಣದಿಂದಲೇ ಅನ್ವಯವಾಗುವಂತೆ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ತಿಂಗಳ ವೇತನವನ್ನು ನೀಡಲಾಗುವುದ

17 Dec 2025 12:51 pm
ರಾಜ್ಯದ 32 ವಿವಿಗಳಲ್ಲಿ ಖಾಲಿ ಇವೆ 9292 ಬೋಧಕ –ಬೋಧಕೇತರ ಹುದ್ದೆಗಳು

ಬೆಳಗಾವಿ,ಡಿ.17- ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 32 ಸಾರ್ವಜನಿಕ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, 2997 ಬೋಧಕ ಹಾಗೂ 6295 ಬೋಧಕೇತರ ಹುದ್ದೆಗಳು ಖಾಲಿ ಇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಪಿ ಸ

17 Dec 2025 11:50 am
ಬುರ್ಕಾ ಧರಿಸಡಿದ್ದಕ್ಕೆ ಪತ್ನಿ ಹಾಗೂ ಮಕ್ಕಳನ್ನು ಕೊಂದ ಹೂತು ಹಾಕಿದ ರಾಕ್ಷಸ ಪತಿ

ಲಕ್ನೋ, ಡಿ. 17: ಬುರ್ಕಾ ಧರಿಸದೆ ಮನೆಯಿಂದ ಹೊರ ಹೋಗಿದ್ದ ಪತ್ನಿ ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ವ್ಯಕ್ತಿಯೊಬ್ಬ ಕೊಂದು ಹಾಕಿ ಶವಗಳನ್ನು ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ತ

17 Dec 2025 11:44 am
ಇಥಿಯೋಪಿಯಾದ ಅತ್ಯುನ್ನುತ ಪ್ರಶಸ್ತಿ ಪಡೆದ ವಿಶ್ವದ ಮೊದಲ ನಾಯಕ ಪ್ರಧಾನಿ ಮೋದಿ

ಅಡಿಸ್‌‍ಅಬಾಬಾ, ಡಿ.17- ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ದಿ ಗ್ರೇಟ್‌ ಆನರ್‌ ನಿಶಾನ್‌ ಆಫ್‌ ಇಥಿಯೋಪಿಯಾ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಪ್ರಧಾನಿ ಅಬಿಯ್‌ ಅಹ್ಮದ್‌ ಅಲಿ ಪ್ರದಾನ ಮಾಡಿದ

17 Dec 2025 11:39 am
ಭಯೋತ್ಪಾದನೆ ವಿರುದ್ಧ ಭಾರತ-ಇಸ್ರೇಲ್‌ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿವೆ ; ಜೈಶಂಕರ್‌

ನವದೆಹಲಿ, ಡಿ.17- ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಹುನಕ್ಕಾ ಆಚರಣೆಯ ಸಂದರ್ಭದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಖಂಡಿಸಿದ್ದು, ಭಾರತ ಮತ್ತು ಇಸ್ರೇಲ್‌ ಎರಡೂ ಭಯೋತ್ಪಾದನೆಯ ವಿರುದ್ಧ

17 Dec 2025 11:34 am
‘ಆಪರೇಷನ್‌ ಸಿಂಧೂರ್‌’ಮೊದಲ ದಿನ ಭಾರತ ಸೋತಿತ್ತು ; ಪೃಥ್ವಿರಾಜ್‌ ಚೌವಾಣ್‌

ಪುಣೆ, ಡಿ. 17- ಆಪರೇಷನ್‌ ಸಿಂಧೂರ್‌ನ ಮೊದಲ ದಿನದಂದು ಭಾರತ ಸೋಲನುಭವಿಸಿತು ಮತ್ತು ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರ

17 Dec 2025 11:31 am
ಬೆಂಗಳೂರಿನಲ್ಲೆ ಐಪಿಎಲ್‌ ಉದ್ಘಾಟನಾ ಪಂದ್ಯ

ಮೈಸೂರು, ಡಿ.17- ಆರ್‌ಸಿಬಿ ಅಭಿಮಾನಿಗಳಿಗೆ ಕೆಎಸ್‌‍ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಗುಡ್‌ನ್ಯೂಸ್‌‍ ನೀಡಿದ್ದು, ಈ ಬಾರಿಯ ಐಪಿಎಲ್‌ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡ

17 Dec 2025 11:28 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-12-2025)

ನಿತ್ಯ ನೀತಿ : ದುಡ್ಡಿದ್ದವರ ಬಳಗವನ್ನು ಸೇರುವುದಕ್ಕಿಂತ..!! ದುಡಿಯುತ್ತಿರುವವರ ಬಳಗ ಸೇರಿಕೊ..!! ಏಕೆಂದರೆ..!! ಅವರ ಬಳಿ ಅನುಭವ ಇರುತ್ತದೆಯೇ ಹೊರತು ಅಹಂಕಾರವಲ್ಲ..!! ಪಂಚಾಂಗ : ಬುಧವಾರ, 17-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾ

17 Dec 2025 10:13 am
48 ಬಾರಿ ಗುಂಡು ಹಾರಿಸಿ ಸಹೋದರರ ಭೀಕರ ಹತ್ಯೆ

ನವದೆಹಲಿ, ಡಿ. 16 – ಇಬ್ಬರು ಸಹೋದರರ ಮೇಲೆ ಬರೊಬ್ಬರಿ 48 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿರುವ ಭೀಕರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿದೆ. ಈಶಾನ್ಯ ದೆಹಲಿಯ ಜಾಫ್ರಾಬಾದ್‌ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂ

16 Dec 2025 5:31 pm
ಮಗಳಿಗಾಗಿ ಹೆಂಡತಿಯನ್ನೇ ಕಿಡ್ನ್ಯಾಪ್‌ ಮಾಡಿದ ಚಿತ್ರ ನಿರ್ಮಾಪಕ

ಬೆಂಗಳೂರು,ಡಿ.16- ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮಗಳಿಗಾಗಿ ತನ್ನ ಹೆಂಡತಿಯನ್ನೇ ಗಂಡ ಕಿಡ್ನ್ಯಾಪ್‌ ಮಾಡಿಸಿದ್ದಾರೆ. ನಟಿ ಚೈತ್ರಾ ಎಂಬುವವರು ಸಿನಿಮಾರಂಗದಲ್ಲಿ ಆಕ್ಟೀವ್‌ ಆಗಿದ್ದಾರೆ. ಪತಿ ಹರ್ಷವರ್ಧನ್‌ ಎಂಟರ್ಪ್ರೈಸ

16 Dec 2025 5:01 pm
ರಾಜ್ಯದಲ್ಲಿ 2809 ರೈತರ ಆತಹತ್ಯೆ, ದೇಶದಲ್ಲಿ ಕರ್ನಾಟಕ್ಕೆ 2ನೇ ಸ್ಥಾನ : ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು, ಡಿ. 16 (ಪಿಟಿಐ)– ಕಳೆದ 2023-24ರ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 2,809 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರಾಜ್ಯವು ದೇಶದಲ್ಲಿ ಇಂತಹ ಆತ್ಮಹತ್ಯೆಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಸಚಿವ ಎನ್

16 Dec 2025 4:58 pm
ಪ್ರತ್ಯೇಕ ಶ್ರೀಗಂಧ ಮಂಡಳಿ ಸ್ಥಾಪನೆಗೆ ಲೋಕಸಭೆ ಅಧಿವೇಶನದಲ್ಲಿ ಡಾ.ಸಿ.ಎನ್. ಮಂಜುನಾಥ್ ಒತ್ತಾಯ

ನವದೆಹಲಿ, ಡಿ.16- ಶ್ರೀಗಂಧ ಬೆಳೆಗಾರರ ಹಿತದೃಷ್ಟಿಯಿಂದ ಪ್ರತ್ಯೇಕ ಶ್ರೀಗಂಧ ಮಂಡಳಿ ಸ್ಥಾಪನೆಗೆ ಲೋಕಸಭೆ ಅಧಿವೇಶನದಲ್ಲಿ ಒತ್ತಾಯಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಸಿ.ಎನ್. ಮಂಜುನಾಥ್ ಅವರು, ಕೇಂದ್ರ

16 Dec 2025 4:30 pm
ವಿಧಾನಸಭೆಯಲ್ಲಿ ಗ್ರೇಟರ್‌ ಬೆಂಗಳೂರು ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಳಗಾವಿ, ಡಿ.16- ಗ್ರೆಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ವಿಧಾನ ಪರಿಷತ್‌ ಮತ್ತು ರಾಜ್ಯಸಭೆಯ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸುವ ವಿಧೇಯಕಕ್ಕೆ ವಿಧಾನಸಭೆಯಲ್ಲಿಂದು ಅಂಗೀಕಾರ ದೊರೆತಿದೆ. ಬೆಂಗಳೂರು ನಗರಾಭಿವೃದ್ಧಿ

16 Dec 2025 4:24 pm
ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತವಾಗಿ ಸವಾರ ಸಾವು

ಬೆಂಗಳೂರು,ಡಿ.16- ಬೈಕ್‌ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ನಡುರಸ್ತೆಯಲ್ಲೇ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ರಸ್ತೆಯಲ್ಲೇ ನಿತ್ರಾಣಗೊಂಡು ಬಿದ್ದಿದ್ದ

16 Dec 2025 4:22 pm
ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್‌ ಮತ್ತು ಸೋನಿಯಾಗೆ ತಾತ್ಕಾಲಿಕ ರಿಲೀಫ್

ನವದೆಹಲಿ, ಡಿ. 16 (ಪಿಟಿಐ) -ನ್ಯಾಷನಲ್‌ ಹೆರಾಲ್‌್ಡ ಪ್ರಕರಣದಲ್ಲಿ ಕಾಂಗ್ರೆಸ್‌‍ ನಾಯಕರಾದ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ತಾತ್ಕಾಲಿಕ ರಿಲೀಫ್‌ ದೊರೆತಿದೆ.ಸೋನಿಯಾ, ರಾಹುಲ್‌ ಮತ್ತು ಇತರ ಐವರ ವಿರುದ್ಧ ಜಾರಿ ನಿರ್ದೇ

16 Dec 2025 4:20 pm
ಈಗಲೂ ನಾನೇ ಸಿಎಂ, ಮುಂದೆಯೂ ನಾನೇ ಸಿಎಂ : ಸಿದ್ದರಾಮಯ್ಯ

ಬೆಳಗಾವಿ, ಡಿ.16- ರಾಜ್ಯದ ಜನ ಐದು ವರ್ಷ ಅಧಿಕಾರ ನಡೆಸಲು ನಮಗೆ ಆಶೀರ್ವಾದ ಮಾಡಿ ದ್ದಾರೆ. ಈಗಲೂ ಮುಖ್ಯಮಂತ್ರಿ, ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಯಲ್ಲಿಂದು ತಿಳಿಸಿದರು. ಪ್ರಶ್ನೊತ್ತ

16 Dec 2025 4:14 pm
ಐಪಿಎಲ್‌ ಮಿನಿ ಹರಾಜು : ಕ್ಯಾಮರೂನ್‌ ಗ್ರೀನ್‌ನಿಂದ ಬಿಸಿಸಿಐಗೆ 7.20 ಕೋಟಿ ಲಾಭ

ಅಬುಧಾಬಿ,ಡಿ.16- ಹತ್ತೊಂಭತ್ತನೇ ಆವೃತ್ತಿಯ ಐಪಿಎಲ್‌ ನ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ ರೌಂಡರ್‌, ಆರ್‌ ಸಿಬಿ ಮಾಜಿ ಆಟಗಾರ ಕ್ಯಾಮರೂನ್‌ ಗ್ರೀನ್‌ ನಿಂದ ಬಿಸಿಸಿಐಗೆ 7.20 ಕೋಟಿ ಲಾಭವಾಗಿದೆ. ಮಿನಿ ಹರಾಜಿಗೂ ಮ

16 Dec 2025 3:09 pm
ತುಮಕೂರು ಮತ್ತು ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಸ್ಫೋಟಿಸುವಾಗಿ ಬೆದರಿಕೆ ಇ-ಮೇಲ್‌

ತುಮಕೂರು,ಡಿ.16- ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತವರು ಜಿಲ್ಲೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸ್ಫೋಟಿಸುವಾಗಿ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತುಮಕೂರು ಜಿಲ್ಲಾಧ

16 Dec 2025 11:00 am
ಐಪಿಎಲ್‌ ಹಬ್ಬಕ್ಕೆ ಮಹೂರ್ತ ಫಿಕ್ಸ್ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಾ ಉದ್ಘಾಟನಾ ಪಂದ್ಯ..?

ಮುಂಬೈ, ಡಿ. 16 (ಪಿಟಿಐ) ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆವೃತ್ತಿಗೆ ದಿನಾಂಕ ನಿಗದಿಯಾಗಿದೆ.ಇದೇ ಮಾರ್ಚ್‌ 26 ರಿಂದ ಮೇ 31 ರವರೆಗೆ ಹೊಡಿ ಬಡಿ ಖ್ಯಾತಿಯ ಟಿ20 ಐಪಿಎಲ್‌ ಟೂರ್ನಿ ನಡೆಯಲಿದೆ. ಆದರೆ ಆರ್‌ಸಿಬಿಯ ತವರು ಬೆಂಗಳೂರಿ

16 Dec 2025 10:54 am
ಪಶ್ಚಿಮ ಬಂಗಾಳದಲ್ಲಿ ಡಿಲಿಟ್‌ ಮಾಡಿರುವ ಮತದಾರರ ಹೆಸರು ಬಿಡುಗಡೆ

ಕೋಲ್ಕತ್ತಾ, ಡಿ.16 (ಪಿಟಿಐ) ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಯ ಪ್ರಕಟಣೆಗೆ ಕೆಲವೇ ಗಂಟೆಗಳ ಮೊದಲು, ಚುನಾವಣಾ ಆಯೋಗವು ಇಂದು ಬೆಳಿಗ್ಗೆ ತನ್ನ ವೆಬ್‌ಸೈಟ್‌ನ

16 Dec 2025 10:52 am
‘ವೋಟ್‌ ಚೋರಿ’ಕಥೆ ಕಟ್ಟಿದ ಕಾಂಗ್ರೆಸ್ ವಿರುದ್ಧ ರಾಜ್ಯಸಭೆಯಲ್ಲಿ ಗುಡುಗಿದ ಗೌಡರು

ನವದೆಹಲಿ,ಡಿ.16- ವೋಟ್‌ ಚೋರಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಭವಿಷ್ಯದಲ್ಲಿ ಘೋರ ಪರಿಣಾಮ ಅನುಭವಿಸುತ್ತವೆ

16 Dec 2025 10:45 am
ಹುಟ್ಟುಹಬ್ಬ ಶುಭಾಶಯ ಕೋರಿದ ಪ್ರಧಾನಿ ಮೋದಿ : ಭಾವುಕರಾಗಿ ಧನ್ಯವಾದ ಹೇಳಿದ ಹೆಚ್ಡಿಕೆ

ಬೆಂಗಳೂರು,ಡಿ.16- ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಶುಭಾಶಯ ಕೋರಿದ್ದಾರೆ.ನನ್ನ ಹುಟ್ಟು ಹಬ್ಬದ ಸಂದರ್ಬದಲ್ಲಿ ಮೋದಿ ಅವರ ಶುಭ

16 Dec 2025 10:40 am
ರಸ್ತೆ, ಚರಂಡಿ ಬೇಡ ಅಂದವರಿಗೆ ತುಮಕೂರಿಗೆ ಮಾತ್ರ ಮೆಟ್ರೋ ಏಕೆ ಬೇಕು..? : ಆರ್‌.ಅಶೋಕ ಪ್ರಶ್ನೆ

ಬೆಂಗಳೂರು,ಡಿ.16- ರಸ್ತೆ, ಚರಂಡಿ ಬೇಡ ಅಂದವರಿಗೆ ತುಮಕೂರಿಗೆ ಮಾತ್ರ ಮೆಟ್ರೋ ಯಾಕೆ ಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನೆ ಮಾಡಿದ್ದಾರೆ. ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು,

16 Dec 2025 10:36 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-12-2025)

ನಿತ್ಯ ನೀತಿ : ಕಷ್ಟಗಳನ್ನು ವೌನವಾಗಿ ದಾಟಬೇಕು, ಪರಿಶ್ರಮ ಸದ್ದಿಲ್ಲದೆ ಸಾಗಬೇಕು. ಸಿಗುವ ಯಶಸ್ಸಿನ ಶಬ್ದ ಜಗತ್ತಿಗೆ ಕೇಳುವಷ್ಟು ಜೋರಾಗಿರಬೇಕು. ಪಂಚಾಂಗ : ಮಂಗಳವಾರ, 16-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ

16 Dec 2025 6:31 am
ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಅಲೋಕ್‌ ಕುಮಾರ್‌ಭೇಟಿ

ಬೆಂಗಳೂರು,ಡಿ.15- ಕಾರಾಗೃಹ ದೊಳಗೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯಬಾರದೆಂದು ಕಾರಾಗೃಹ ಅಧಿಕಾರಿಗಳಿಗೆ ಡಿಜಿಪಿ ಅಲೋಕ್‌ಕುಮಾರ್‌ತಾಕೀತು ಮಾಡಿದ್ದಾರೆ. ಕಾರಾಗೃಹ ಇಲಾಖೆಯ ನೂತನ ಡಿಜಿಪಿ ಯಾಗಿ ಅಧಿಕಾರ ವಹಿಸ

15 Dec 2025 5:15 pm
ಟೈರ್‌ ಸ್ಫೋಟಗೊಂಡು ಹೊತ್ತಿ ಉರಿದ ಬಸ್‌‍

ಮಡಿಕೇರಿ,ಡಿ.15-ಪ್ರವಾಸಿ ಖಾಸಗಿ ಬಸ್‌‍ನ ಟೈರ್‌ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌‍ ಸಂಪೂರ್ಣ ಹೊತ್ತಿ ಉರಿದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೇರಳ ನೋಂದಣಿಯ ಪ್ರವಾಸಿ ಖಾಸಗಿ ಬಸ್‌‍ ಇ

15 Dec 2025 4:05 pm
ಮೂವರು ಹೆಣ್ಣು ಮಕ್ಕಳೊಂದಿಗೆ ಆತಹತ್ಯೆಗೆ ಶರಣಾದ ತಂದೆ

ಮುಜಫರ್‌ಪುರ್‌, ಡಿ. 15 (ಪಿಟಿಐ)- ಬಿಹಾರದ ಮುಜಫರ್‌ಪುರ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಮತ್ತು ಆತನ ಮೂವರು ಹೆಣ್ಣುಮಕ್ಕಳ ಶವಗಳು ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ

15 Dec 2025 4:03 pm
ಪೊಲೀಸರಿಗೆ ಹೆದರಿ ಹೋಟೇಲ್‌ ಬಾಲ್ಕನಿಯಿಂದ ಜಿಗಿದ ಯುವತಿ

ಬೆಂಗಳೂರು,ಡಿ.15-ಸ್ನೇಹಿತರ ಜೊತೆ ಸೇರಿ ಹೋಟೇಲ್‌ವೊಂದರಲ್ಲಿ ಪಾರ್ಟಿ ಮಾಡುವಾಗ ಪೊಲೀಸರು ಬಂದಿದ್ದರಿಂದ ಹೆದರಿ ತಪ್ಪಿಸಿಕೊಳ್ಳುವ ಆತುರದಲ್ಲಿ ಬಾಲ್ಕನಿಗೆ ಹೋಗಿ ಕೆಳಗೆ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದು ಯುವತಿ ಗಂಭೀರ ಗ

15 Dec 2025 4:01 pm
ಸಿಡ್ನಿ ಹತ್ಯಾಕಾಂಡ ನಡೆಸಿದ್ದು ಉಗ್ರರ ತಾಯ್ನಾಡು ಪಾಕ್‌ ಮೂಲದ ಅಪ್ಪ –ಮಗ..!

ಸಿಡ್ನಿ, ಡಿ.15- ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ ಯಹೂದಿಗಳ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿ 16 ಜನರನ್ನು ಕೊಂದ ಆರೋಪಿಗಳನ್ನು ಪಾಕ್‌ ಮೂಲದ ತಂದೆ ಮತ್ತು ಮಗ ಎಂದು ಗುರುತಿಸಲಾಗಿದೆ. ಯಹೂದಿಗಳ ಹನುಕ್ಕಾ ಹಬ್ಬದ ಆಚರಣೆ ವೇ

15 Dec 2025 3:45 pm
ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ಅಸ್ತಂಗತ : ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ

ದಾವಣಗೆರೆ,ಡಿ.15- ಕಾಂಗ್ರೆಸ್‌‍ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಅಂತ್ಯಸಂಸ್ಕಾರ ಇಂದು ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ಕಲ್ಲೇಶ್ವರ ರೈಸ್‌‍ ಮಿಲ್‌ನ ಆವರಣದಲ್ಲಿ ನಡೆಯಲಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪತ್ನ

15 Dec 2025 3:42 pm
SHOCKING : ಬೆಂಗಳೂರಲ್ಲಿ ಮಾರಾಟವಾಗುತ್ತಿರುವ ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ..?!

ಬೆಂಗಳೂರು, ಡಿ.15-ನಗರದ ಅಂಗಡಿ ಮುಂಗಟ್ಟುಗಳಲ್ಲಿ ಮಾರಾಟ ಮಾಡುತ್ತಿರುವ ಮೊಟ್ಟೆಗಳನ್ನು ಸಂಗ್ರಹಿಸಿ ಲ್ಯಾಬ್‌ ಟೆಸ್ಟ್‌ಗೆ ಕಳುಹಿಸಿಕೊಡಲಾಗುತ್ತಿದೆ.ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂಬ ಚರ್ಚೆ ಬೆನ್ನ

15 Dec 2025 1:11 pm
ವಿಧಾನಸಭೆ ಮತ್ತು ವಿಧಾನ ವಿಧಾನಪರಿಷತ್‌ನಲ್ಲಿ ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ

ಬೆಳಗಾವಿ,ಡಿ.15– ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಮಾಜಿ ಸಚಿವರು ಹಾಗೂ ವಿಧಾನಸಭೆ ಸದಸ್ಯರಾದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.ಇಂದು ಬೆಳಿಗ್ಗೆ ಸದನ ಸಮಾವೇಶ

15 Dec 2025 1:07 pm
ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ನೂತನ ಅಧ್ಯಕ್ಷರಾಗಿ ಈಶ್ವರ್‌ ಖಂಡ್ರೆ ಅಧಿಕಾರ

ಬೆಳಗಾವಿ,ಡಿ.15- ವಯೋಸಹಜ ಕಾಯಿಲೆಯಿಂದ ಮಾಜಿ ಸಚಿವ, ಶಾಸಕ ಹಾಗೂ ಅಖಿಲ ಭಾರತ ವೀರಶೈವ- ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರು ನಿಧನರಾದ ಹಿನ್ನಲೆಯಲ್ಲಿ ಹಿರಿಯ ಕಾಂಗ್ರೆಸ್‌‍ ನಾಯಕ ಮತ್ತು ಅರಣ್ಯ

15 Dec 2025 11:55 am
ಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮುಂದುವರಿಕೆ ಬಹುತೇಕ ಫಿಕ್ಸ್..?

ಬೆಳಗಾವಿ,ಡಿ.15- ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ಉತ್ತರ ಪ್ರದೇಶದ ರಾಜ್ಯಧ್ಯಕ್ಷ ಸ್ಥಾನಕ್ಕೆ ಹೆಸರುಗಳನ್ನು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿರುವ ಬಿ

15 Dec 2025 11:24 am
ಕೇವಲ ರಾಜಕೀಯ ಮಾತ್ರವಲ್ಲ, ಉದ್ಯಮಿಯಾಗಿಯೂ ಛಾಪು ಮೂಡಿಸಿದ್ದ ಶಾಮನೂರು ಶಿವಶಂಕರಪ್ಪ

ಬೆಳಗಾವಿ,ಡಿ.15- ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯ, ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಾಮನೂರು ಶಿವಶಂಕರಪ್ಪ ಅವರು, ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಉದ್ಯಮಗಳನ್ನು ಕಟ್ಟಿದ್ದಾರೆ. ಕ

15 Dec 2025 11:21 am
ಶಾಮನೂರು ಶಿವಶಂಕರಪ್ಪನವರ ರಾಜಕೀಯ ಜೀವನ ಮೈಲುಗಲ್ಲುಗಳು

ಬೆಳಗಾವಿ,ಡಿ.15- ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಶಾಮನೂರು ಶಿವಶಂಕರಪ್ಪ ದೇಶದಲ್ಲೇ ಏಕೈಕ ಹಿರಿಯ ಶಾಸಕ, ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಅನುಭವಿ ಹಾಗೂ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು ಅನ್ನೋದು ಹೆಮ್ಮ

15 Dec 2025 11:17 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-12-2025)

ನಿತ್ಯ ನೀತಿ : ಬದುಕಿನಲ್ಲಿ ವೈವಿಧ್ಯತೆ ಹೆಚ್ಚು. ಏಕೆಂದರೆ ಶಾಲೆ ಒಂದು ಪಾಠವನ್ನು ಎಲ್ಲರಿಗೂ ಒಂದೇ ರೀತಿ ಕಲಿಸುತ್ತದೆ. ಬದುಕು ಹಾಗಲ್ಲ.. ಒಂದು ಪಾಠವನ್ನು ಪ್ರತಿಯೊಬ್ಬರಿಗೂ ಒಂದೊಂದು ರೀತಿಯಲ್ಲಿ ಕಲಿಸುತ್ತದೆ ಪಂಚಾಂಗ : ಸೋಮವ

15 Dec 2025 6:31 am
ಆಸ್ಟ್ರೇಲಿಯಾ : ಬೊಂಡಿ ಬೀಚ್‌ನಲ್ಲಿ ಯಹೂದಿಗಳನ್ನು ಟಾರ್ಗೆಟ್‌ ಮಾಡಿ ಗುಂಡಿನ ದಾಳಿ, 12 ಮಂದಿ ಸಾವು..!

ಸಿಡ್ನಿ(ಆಸ್ಟ್ರೇಲಿಯಾ): ಸಿಡ್ನಿಯ ಜನಪ್ರಿಯ ಪ್ರವಾಸಿ ತಾಣ ಬಂಡಿ ಬೀಚ್‌ನಲ್ಲಿ ಇಬ್ಬರು ಬಂದೂಕುಧಾರಿಗಳು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ಸಂಜೆ 6.30 (ಸ್ಥಳೀಯ ಕಾಲಮಾನ)ರ ಸ

14 Dec 2025 9:19 pm
ಬಿಜೆಪಿಗೆ ಹೊಸ ನಾಯಕತ್ವ: ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬೀನ್ ನೇಮಕ

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಸಂಘಟನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರವಾಗಿ, ಬಿಹಾರ ಸಚಿವ ನಿತಿನ್ ನಬೀನ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದೆ. ಈ ಮೂಲಕ ಇಷ್ಟು ದಿನ ಬಿಜೆಪಿ ರಾಷ್ಟ

14 Dec 2025 9:05 pm
BIG NEWS : ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ

ದಾವಣಗೆರೆ: ಕಾಂಗ್ರೆಸ್​​​ನ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್

14 Dec 2025 8:56 pm