SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

...
ಲಾಲ್‌ಬಾಗ್‌ಗೆ ಮತ್ತೊಂದು ಎಂಟ್ರಿ ಗೇಟ್‌ ನಿರ್ಮಾಣಕ್ಕೆವಾಯುವಿಹಾರಿಗಳ ವಿರೋಧ

ಬೆಂಗಳೂರು, ಮಾ.1- ಸಿಲಿಕಾನ್‌ ಸಿಟಿಯ ಸಸ್ಯಕಾಶಿ ಎಂದೇ ಖ್ಯಾತಿ ಪಡೆದಿರುವ ಲಾಲ್‌ಬಾಗ್‌ ಮತ್ತೊಮೆ ಚರ್ಚೆಯ ಕೇಂದ್ರಬಿಂದುವಾಗಿದೆ. ಈಗಾಗಲೇ ನಾಲ್ಕು ಪ್ರವೇಶ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿರುವ ತೋಟಗಾರಿಕಾ ಇ

1 Mar 2026 3:10 pm
ಭಾರತ ಶಾಂತಿ ಬಯಸುವ ದೇಶ, ಯುದ್ಧಗಳು ಸರಿಯಲ್ಲ : ಡಿಸಿಎಂ

ಬೆಂಗಳೂರು, ಮಾ.1- ಮೂವರು ಶಾಸಕರು ಸೇರಿದಂತೆ ಸಾವಿರಾರು ಮಂದಿ ದುಬೈನಲ್ಲಿ ಸಿಲುಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಕೇರಳ ಸೇರಿದ

1 Mar 2026 3:07 pm
ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ಸಂಕಲ್ಪ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಮಾ.1- ಇರಾನ್‌-ಇಸ್ರೇಲ್‌ ಸಂಘರ್ಷದಿಂದ ದುಬೈನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿ

1 Mar 2026 3:06 pm
ರೈತರ ರಾಗಿ ಹಣಕ್ಕೆ ಸಿಬ್ಬಂದಿಗಳು ಕನ್ನ

ಮಧುಗಿರಿ, ಮಾ.1- ದೇವರು ಕೊಟ್ಟರೂ ಪೂಜಾರಿ ಕೊಡನು ಎಂಬ ಗಾದೆಯಂತೆ ರೈತರ ರಾಗಿಗೆ ಸರ್ಕಾರ ಸಂಪೂರ್ಣ ಬೆಂಬಲ ಬೆಲೆ ನೀಡಿದರೂ ಈ ರಾಗಿ ತೂಗುವ ಸಿಬ್ಬಂದಿಗಳು ರೈತರ ರಾಗಿಗೆ ಇಲಿಯಂತೆ ಕನ್ನ ಹಾಕುತ್ತಿದ್ದು 1 ಮೂಟೆಗೆ 50.2 ಕೆಜಿ ಇರಬೇಕಿದ್

1 Mar 2026 3:03 pm
ಬೆಂಗಳೂರಿನ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಬೆಂಕಿ ಅವಘಡ: ಹೊತ್ತಿ ಉರಿದ ಹಾಸಿಗೆ ಗೋದಾಮು

ಬೆಂಗಳೂರು,ಮಾ.1- ನಗರದ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಬೃಹತ್‌ ಹಾಸಿಗೆ, ಸೋಫ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದ್ದರಿಂದ ಸುತ್ತಮುತ್ತಲಿನ ನಾಗರಿಕರು ಆತಂಕಗೊಂಡಿ

1 Mar 2026 3:02 pm
ಕೋಚ್‌ ಹುದ್ದೆಗೆ ಸನತ್‌ ಜಯಸೂರ್ಯ ಗುಡ್‌ಬೈ..?

ನವದೆಹಲಿ,ಮಾ.1- ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗಿರುವ ಬೆನ್ನಲ್ಲೇ ಶ್ರೀಲಂಕಾದ ಮುಖ್ಯ ತರಬೇತುದಾರ ಸನತ್‌ ಜಯಸೂರ್ಯ ಅವರು ತಮ ಸ್ಥಾನದಿಂದ ಕೆಳಗಿಳಿಯುವ ಸೂಚನೆ ನೀಡಿದ

1 Mar 2026 2:59 pm
“ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌”ಘೋಷಣೆ ಕೂಗಿ ಬೆಂಕಿಗೆ ತುಪ್ಪ ಸುರಿದ ಅಭಿಮಾನಿಗಳು

ಚಿಕ್ಕಮಗಳೂರು, ಮಾ.1- ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಂದು ಅಭಿಮಾನಿಗಳು ಘೋಷಣೆ ಕೂಗುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.ಡಿ.ಕೆ.ಶಿವಕುಮಾರ್‌ ಅವರು ಕುಟುಂಬ ಸಮೇತರಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳ

1 Mar 2026 2:56 pm
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಕ್ರಮ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾ.1- ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದಿಂದಾಗಿ ಇಸ್ರೇಲ್‌, ಯುಎಇ, ಇರಾನ್‌, ಖತಾರ್‌ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸ

1 Mar 2026 2:54 pm
ಇರಾನ್‌-ಇಸ್ರೇಲ್‌ ಯುದ್ಧ : ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡ ಕನ್ನಡಿಗರು

ಬೆಂಗಳೂರು,ಮಾ.1- ಇರಾನ್‌-ಇಸ್ರೇಲ್‌ ಯುದ್ಧದ ಹಿನ್ನೆಲೆ ಇರಾನ್‌ ವಾಯುಪ್ರದೇಶ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಗಲ್ಫ್ ರಾಷ್ಟ್ರಗಳಲ್ಲಿ ಅನೇಕರ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ಬಳ್ಳಾರ

1 Mar 2026 2:06 pm
ಇರಾನ್‌-ಇಸ್ರೇಲ್‌ ಸಂಘರ್ಷದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ : ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಭಾರಿ ಏರಿಕೆ

ಬೆಂಗಳೂರು,ಮಾ.1- ಇರಾನ್‌-ಇಸ್ರೇಲ್‌ ಸಂಘರ್ಷದ ಉದ್ವಿಗ್ನತೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿ ಏರಿಕೆ ಕಂಡಿವೆ. ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್‌ಗೆ

1 Mar 2026 2:04 pm
ಲಾರಿಗೆ ಕಾರು ಡಿಕ್ಕಿಯಾಗಿ ನವದಂಪತಿ ಸಾವು

ಬೆಂಗಳೂರು,ಮಾ.1- ರಸ್ತೆಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾವೇರಿಯ ತಡಸ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಹಾವೇರಿ ನಗರದ

1 Mar 2026 1:02 pm
ಇರಾನ್‌-ಇಸ್ರೆಲ್‌ ಯುದ್ಧ : ಕನ್ನಡಿಗರ ಸುರಕ್ಷತೆ ಕುರಿತು ಜೈಶಂಕರ್‌ ಜೊತೆ ಹೆಚ್ಡಿಕೆ ಸಮಾಲೋಚನೆ

ಬೆಂಗಳೂರು, ಮಾ.1-ಇರಾನ್‌ ಮತ್ತು ಇಸ್ರೆಲ್‌ ನಡುವಿನ ಯುದ್ಧದಿಂದಾಗಿ ದುಬೈ ಸೇರಿದಂತೆ ವಿವಿಧ ವಿದೇಶಿ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌‍.ಜೈಶಂಕರ್‌ ಅವರೊ

1 Mar 2026 1:00 pm
ಮಧ್ಯಪ್ರಾಚ್ಯದಲ್ಲಿ ಯುದ್ಧ : ಹಲವು ದೇಶಗಳಲ್ಲಿ ಮಾನಗಳ ಸೇವೆ ವ್ಯತ್ಯಯ, ಪ್ರಯಾಣಿಕರ ಪರದಾಟ

ಬೆಂಗಳೂರು,ಮಾ.1- ಇರಾನ್‌-ಇಸ್ರೇಲ್‌ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತು ಅಮೆರಿಕಾ-ಇಸ್ರೇಲ್‌ ಸಂಯುಕ್ತ ದಾಳಿಗಳ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ವಾಯುಪ್ರದೇಶಗಳು (ಇರಾನ್‌, ಇರಾಕ್‌, ಇಸ್ರೇಲ್‌, ಜೋರ್ಡಾನ್‌, ಕುವೈತ್‌,

1 Mar 2026 12:57 pm
ಖಮೇನಿ ಹತ್ಯೆ ಬೆನ್ನಲ್ಲೇ ಹೊರ್ಮುಜ್‌ ಜಲಸಂಧಿ ಬಂದ್, ತೈಲ ಬೆಲೆ ಹೆಚ್ಚಳ ಆತಂಕ

ನವದೆಹಲಿ,ಮಾ.1- ಟೆಹ್ರಾನ್‌-ಇರಾನ್‌ ಮೇಲೆ ಇಸ್ರೇಲ್‌-ಅಮೆರಿಕ ಜಂಟಿ ಕಾರ್ಯಚರಣೆಯಿಂದಾಗಿ ಈಗಾಗಲೇ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ದ ಆರಂಭವಾಗಿದೆ. ಇ

1 Mar 2026 12:52 pm
ಕಾಡುಪ್ರಾಣಿಗಳ ಸಂಘರ್ಷದಲ್ಲಿ ಮೃತಪಟ್ಟವರಿಗೆ 30 ಲಕ್ಷ ಪರಿಹಾರ ನೀಡುವಂತೆ ಆಗ್ರಹ

ಬೆಂಗಳೂರು, ಮಾ.1-ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷದ ಸಂದರ್ಭದಲ್ಲಿ ಮೃತ ವ್ಯಕ್ತಿ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು 30,00,000 ರೂ.ಗೆ ಹೆಚ್ಚಿಸುವುದು ಸೇರಿದಂತೆ 20 ವಿವಿಧ ಹಕ್ಕೊತ್ತಾಯಗಳನ್ನು ಮಲೆನಾಡು ಕರಾವಳಿ ಜನಪರ ಒ

1 Mar 2026 11:53 am
ಅಯತೊಲ್ಲಾ ಅಲಿ ಖಮೇನಿ ಯುಗಾಂತ್ಯ, ಇರಾನ್‌ ಸರ್ವೋಚ್ಛ ನಾಯಕ ಪಟ್ಟ ಯಾರಿಗೆ..?

ದುಬೈ, ಮಾ.1- ಇಸ್ರೇಲ್‌ ಮತ್ತು ಅಮೆರಿಕ ನಡೆಸಿದ ಪ್ರಮುಖ ದಾಳಿಯಲ್ಲಿ ಇರಾನಿನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ ಬಳಿಕ ಇಸ್ಲಾಮಿಕ್‌ ಗಣರಾಜ್ಯದ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳೆದ್ದಿವೆ. ಇರಾನ್‌ನ ಇಬ್ಬ

1 Mar 2026 11:49 am
ವಿಶ್ವದ ಕ್ರೂರ ವ್ಯಕ್ತಿಯ ಉಸಿರು ನಿಂತಿದೆ : ಖಮೇನಿ ಸಾವಿನ ಘೋಷಣೆ ಮಾಡಿದ ಟ್ರಂಪ್‌

ವಾಷಿಂಗ್ಟನ್‌, ಮಾ.1- ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ ಖಮೇನಿಯ ಉಸಿರು ನಿಂತಿದೆ. ಇದು ಇರಾನ್‌ನ ಜನತೆಗೆ ಸಂದ ನ್ಯಾಯವಷ್ಟೇ ಅಲ್ಲ, ಎಲ್ಲ ಮಹಾನ್‌ ಅಮೇರಿಕನ್ನರು, ಖಮೇನಿ ಮತ್ತು ಅವರ ರಕ್ತಪಿಪಾಸು ಗ್ಯಾಂ

1 Mar 2026 11:41 am
ಮಹಾರಾಷ್ಟ್ರದ ನಾಗಪುರದಲ್ಲಿ ಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು

ನಾಗಪುರ, ಮಾ.1- ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಸ್ಫೋಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಇಂದು ಸಂಭವಿಸಿದ ಸ್ಫೋಟಕ್ಕೆ ಕನಿಷ್ಠ ಪಕ್ಷ 15 ಮಂದಿ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಟೇಲ ತೆಹಸೀಲ್‌ನ ರೌಲ್‌ಗಾಂವ್‌

1 Mar 2026 11:38 am
BIG NEWS : ಇರಾಕ್ ಸರ್ವೋಚ್ಛಾಧಿಕಾರಿ ಆಯತೊಲ್ಲಾ ಅಲಿ ಖಮೇನಿ ಕುಟುಂಬ ಸಮೇತ ಖತಂ..!

ಟೆಹ್ರಾನ್( ಇರಾನ್)- ದಶಕಗಳ ಕಾಲ ಇಡೀ ದೇಶವನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಇರಾಕ್ ಸರ್ವೋಚ್ಛಾಧಿಕಾರಿ ಆಯತೊಲ್ಲಾ ಅಲಿ ಖಮೇನಿ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ದಾಳಿಯ

1 Mar 2026 10:40 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-03-2026)

ನಿತ್ಯ ನೀತಿ : ಕೆಟ್ಟದ್ದನ್ನು ಮಾಡಲು ಶಕ್ತಿ ವ್ಯಯಿಸಬೇಕು. ನಮಗೆ ಬೇಕಾದ ಒಳ್ಳೆಯದನ್ನು ದೊರಕಿಸಿಕೊಳ್ಳಲು ಪ್ರೀತಿ, ವಿಶ್ವಾಸ ಬೇಕು. ಒಳ್ಳೇ ಸಂಗತಿಗಳ ಒಡೆಯರಾಗೋಣ. ಪಂಚಾಂಗ : ಭಾನುವಾರ, 01-03-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ

1 Mar 2026 6:31 am
ಆಸ್ತಿ ಹರಾಜಿಗೆ ಬರುತ್ತಿದ್ದಂತೆ ತೆರಿಗೆ ಪಾವತಿಸಲು ಮುಂದಾದ ಮಾಲೀಕರು

ಬೆಂಗಳೂರು, ಫೆ.28- ಜಿಬಿಎ ಅಧಿಕಾರಿಗಳ ಆಸ್ತಿ ಹರಾಜು ಪ್ರಕ್ರಿಯೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆಸ್ತಿ ಹರಾಜು ಹಾಕಲಾಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ತೆರಿಗೆ ಕಟ್ಟಲು ಸತಾಯಿಸುತ್ತಿದ್ದವರು ತಾವೇ ಸ್ವತಃ ಮುಂದೆ ಬಂದ

28 Feb 2026 4:51 pm
ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಆಮೆಗತಿ ರಸ್ತೆ ಕಾಮಗಾರಿ, ರೋಸಿಹೋದ ವಾಹನ ಸವಾರರು

ಬೆಂಗಳೂರು,ಫೆ.28- ಮೆಜೆಸ್ಟಿಕ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆಕೆಎಸ್‌‍ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌‍ಗಳು ತೆರಳಬೇಕೆಂದರೆ ಡಾ.ರಾಜ್‌ಕುಮಾರ್‌ ರಸ್ತೆ ಮುಖ್ಯ ಮಾರ್ಗವಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಆಮೆಗತಿಯಲ

28 Feb 2026 4:16 pm
ಮಡಿಕೇರಿಯ ನಾಪೋಕ್ಲುವಿನಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ಪ್ರಕರಣ : ನಾಲ್ವರ ಬಂಧನ

ಬೆಂಗಳೂರು,ಫೆ.28- ಮಡಿಕೇರಿ ಜಿಲ್ಲೆಯ ನಾಪೋಕ್ಲುವಿನಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ದುರ್ಷ್ಕಮಿಗಳನ್ನು ನಾಪೋಕ್ಲು ಠಾಣೆ ಪೊಲೀಸರು ಬಂಧಿಸಿದ್ದಾರೆ.ರಶೀದ್‌ ಸಿದ್ದಿಕ್‌, ಸುಹೇಲ್‌ ರಾಫಿ ಸೇರಿ

28 Feb 2026 4:09 pm
ಬೆಂಗಳೂರು : ಅಧಿಕಾರಿಗಳ ಸೋಗಿನಲ್ಲಿ ಬಂದು ಸುಲಿಗೆ ಮಾಡಿದ್ದ 9 ಮಂದಿ ಬಂಧನ

ಬೆಂಗಳೂರು,ಫೆ.28-ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳೆಂದು ಹೇಳಿ ಹೆದರಿಸಿ ಹಣ ಸುಲಿಗೆ ಮಾಡಿದ್ದ ಒಂಬತ್ತು ಮಂದಿಯ ಗ್ಯಾಂಗನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿ 14.60 ಲಕ್ಷ ನಗದು ಸೇರಿದಂತೆ 2

28 Feb 2026 4:08 pm
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ, ಪ್ರಯಾಣಿಕರ ಪ್ರತಿಭಟನೆ

ಬೆಂಗಳೂರು, ಫೆ. 28 (ಪಿಟಿಐ)- ನೇಪಾಳಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಖಾಸಗಿ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಸತತ ಎರಡು

28 Feb 2026 4:03 pm
ಸಚಿವರು ಕರೆದಿದ್ದ ಪ್ರಮುಖ ಸಭೆಗಳಿಗೆ ಹಾಜರಾಗದ ಐಎಎಸ್‌‍ ಅಧಿಕಾರಿ ಅಮಾನತು

ಮುಂಬೈ, ಫೆ.28- ನಿರ್ಣಾಯಕ ವಿಷಯಗಳ ಕುರಿತು ಮಾಹಿತಿ ನೀಡಲು ಸಚಿವರು ಕರೆದಿದ್ದ ಪ್ರಮುಖ ಸಭೆಗಳಿಗೆ ಹಾಜರಾಗದ ಕಾರಣ ಮಹಾರಾಷ್ಟ್ರ ಸರ್ಕಾರ ಭಾರತೀಯ ಆಡಳಿತ ಸೇವೆ (ಐಎಎಸ್‌‍) ಅಧಿಕಾರಿ ಮತ್ತು ರಾಜ್ಯದ ಮಾಲಿನ್ಯ ನಿಯಂತ್ರಣ ಸಂಸ್ಥೆಯ ಜ

28 Feb 2026 4:01 pm
ಸರ್ಕಾರದ ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನದ ಸರ್ಕಾರಿ ವೈದ್ಯರು, ಮಾ.11ರಿಂದ ಮುಷ್ಕರ

ಬೆಂಗಳೂರು,ಫೆ.28- ಸರ್ಕಾರದ ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನದ ಸರ್ಕಾರಿ ವೈದ್ಯರು ತಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಮಾ.11ರಿಂದ ನಡೆಸಲು ಉದ್ದೇಶಿಸಿರುವ ಮುಷ್ಕರದಿಂದ ಹಿಂದೆ ಸರಿಯದಿರಲು ತ

28 Feb 2026 3:59 pm
ನಿಗಮ ಮಂಡಳಿಗಳ ಹಾಲಿ ಅಧ್ಯಕ್ಷ –ಉಪಾಧ್ಯಕ್ಷರ ಮುಂದುವರಿಕೆ

ಬೆಂಗಳೂರು, ಫೆ.28- ಕಾಂಗ್ರೆಸ್‌‍ ಸರ್ಕಾರದಲ್ಲಿನ ನಾಯಕತ್ವದ ಗೊಂದಲದಿಂದಾಗಿ ನಿಗಮ ಮಂಡಳಿಗಳ ನೇಮ ಕಾತಿಗೂ ಗ್ರಹಣ ಹಿಡಿದಿದ್ದು, ಹಾಲಿ ಅಧಿಕಾರದಲ್ಲಿರುವ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ತಾತ್ಕಾಲಿಕವಾಗಿ ಮುಂದುವರಿಸುವ ಅ

28 Feb 2026 3:53 pm
ಬೆಂಗಳೂರಲ್ಲಿ ಪೊಲೀಸರ ರಿವಾಲ್ವರ್‌ ಸದ್ದು : ಕೊಲೆ ಆರೋಪಿಗೆ ಗುಂಡೇಟು

ಬೆಂಗಳೂರು,ಫೆ.28- ನಗರದಲ್ಲಿ ಪೊಲೀಸರ ರಿವಾಲ್ವರ್‌ ಮತ್ತೆ ಸದ್ದು ಮಾಡಿದ್ದು, ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಕೊಲೆ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿ ಬಿದ್ದಿದ್ದಾನೆ.ಗಾಯಗೊಂಡಿರುವ ಆರೋಪಿ ರಂಜಿ

28 Feb 2026 3:51 pm
ಜ್ಯೋತಿಷಿ ಮಾತಿಗೆ ಹೆದರಿ ಖಾಸಗಿ ಕಂಪೆನಿ ಮಹಿಳಾ ಉದ್ಯೋಗಿ ಆತ್ಮಹತ್ಯೆ

ಬೆಂಗಳೂರು,ಫೆ.28- ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಬೇಕಿದ್ದ ಖಾಸಗಿ ಕಂಪನಿ ಉದ್ಯೋಗಿ ಆತಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಎಂಇಐ ಲೇಔಟ್‌ ನಿವಾಸಿ ವಿದ್ಯಾಜ್ಯೋತಿ (29) ಆ

28 Feb 2026 3:42 pm
ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ಜಂಟಿ ವೈಮಾನಿಕ ದಾಳಿ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ

ಟೆಹ್ರಾನ್‌(ಇರಾನ್‌),ಫೆ.28- ನಿರೀಕ್ಷೆಯಂತೆಯೇ ಇರಾನ್‌ ರಾಜಧಾನಿ ಟೆಹ್ರಾನ್‌ ಮೇಲೆ ಅಮೇರಿಕಾ ಮತ್ತು ಇಸ್ರೇಲ್‌ ಮುಂಜಾನೆ ಭೀಕರ ಜಂಟಿ ವೈಮಾನಿಕ ದಾಳಿ ನಡೆಸಿದ್ದು, ಹಲವು ಕಡೆ ಸರಣಿ ಸ್ಫೋಟಗಳು ಸಂಭವಿಸಿ ಇಡೀ ನಗರವೇ ಕಂಪಿಸಿದೆ.

28 Feb 2026 1:58 pm
ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ-1 ಪ್ರಾರಂಭ

ಬೆಂಗಳೂರು, ಫೆ.28-ವಿದ್ಯಾರ್ಥಿ ಜೀವನದ ಮಹತ್ವದ ಹಾಗೂ ನಿರ್ಣಾಯಕ ಘಟ್ಟವಾಗಿರುವ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಇಂದಿನಿಂದ ರಾಜ್ಯಾದ್ಯಂತ ಆರಂಭಗೊಂಡಿದ್ದು, ಮಾ.17 ರವರೆಗೆ ನಡೆಯಲಿದೆ. ಮೊದಲ ದಿನವಾದ ಇಂದು ಬೆಳಿಗ್ಗೆ 10 ಗ

28 Feb 2026 1:21 pm
ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆ

ಬೆಂಗಳೂರು,ಫೆ.28- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷಿ ಯೋಜನೆಯ 26ನೇ ಕಂತಿನ ತಲಾ 2000 ಹಣ ಫಲಾನುಭವಿಗಳ ಖಾತೆಗೆ ಯಶಸ್ವಿಯಾಗಿ ಜಮೆಯಾಗಿದ್ದು, ಈವರೆಗೆ ಪ್ರತಿ ಮನೆಯ ಯಜಮಾನಿಗೆ ಒಟ್ಟು 52,000 ರೂ. ಪಾವತಿಯಾದಂತಾಗಿದೆ ಎಂದು ಗ್ಯಾ

28 Feb 2026 12:48 pm
ರಾಜ್ಯದಲ್ಲಿ ಮತ್ತೆ ಬ್ಯಾಲೆಟ್‌ ಪೇಪರ್‌ ಬದಲು ಇವಿಎಂ..? :

ಬೆಂಗಳೂರು,ಫೆ.28- ಜಾರ್ಖಂಡ್‌ನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಕರ್ನಾಟಕದಲ್ಲೂ ಬ್ಯಾಲೆಟ್‌ ಬದಲಿಗೆ ಪುನಃ ಇವಿಎಂ ಬರಲಿದೆಯೇ ಎಂಬ ಲೆಕ್ಕಾಚಾರ ಶುರುವಾಗಿದೆ. ಏಕೆಂದರೆ ಇವಿಎಂ

28 Feb 2026 12:46 pm
ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ : ಗೊಂದಲಗಳಿಗೆ ತೆರೆ ಎಳೆಯುವ ಅನಿವಾರ್ಯತೆಯಲ್ಲಿ ‘ಕೈ’ಕಮಾಂಡ್‌

ಬೆಂಗಳೂರು,ಫೆ.28- ರಾಜಕೀಯ ಬೆಳವಣಿಗೆಗಳಿಂದ ಹೈಕಮಾಂಡ್‌ ಈಗ ಇಕ್ಕಟಿಗೆ ಸಿಕ್ಕಿದ್ದು ಶೀಘ್ರದಲ್ಲೇ ಸ್ಪಷ್ಟನೆ ನೀಡುವ ಅನಿವಾರ್ಯತೆ ಎದುರಾಗಿದೆ. ಮುಂದಿನ ವಾರ ನಡೆಯುವ ಕಾಂಗ್ರೆಸ್‌‍ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಎಲ್ಲಾ

28 Feb 2026 12:41 pm
ಬೆಂಗಳೂರಲ್ಲಿ ಐಪಿಎಸ್‌‍ ಅಧಿಕಾರಿಯೊಬ್ಬರಿಗೆ ಸೇರಿದ ವಿಲ್ಲಾದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರು,ಫೆ.28-ಐಪಿಎಸ್‌‍ ಅಧಿಕಾರಿಯೊಬ್ಬರಿಗೆ ಸೇರಿದ ವಿಲ್ಲಾದಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುವುದು ಅಮೃತಹಳ್ಳಿ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ. ರಾಜ್ಯ ಪೊಲೀಸ್‌‍ ಇಲಾಖೆಯಲ್ಲಿ ಸೇವೆ ಸಲ್ಲ

28 Feb 2026 12:38 pm
ಅರೆಬೆತ್ತಲೆ ಪ್ರತಿಭಟನೆ ಪ್ರಕರಣ : ಯುವ ಕಾಂಗ್ರೆಸ್‌‍ ಅಧ್ಯಕ್ಷನಿಗೆ ಜಾಮೀನು

ನವದೆಹಲಿ, ಫೆ. 28 (ಪಿಟಿಐ) ಇಂಡಿಯಾ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಭಾರತೀಯ ಯುವ ಕಾಂಗ್ರೆಸ್‌‍ (ಐವೈಸಿ) ಅಧ್ಯಕ್ಷ ಉದಯ್‌ ಭಾನು ಚಿಬ್‌ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀ

28 Feb 2026 11:36 am
ಬೊಲಿವಿಯಾ : ಸರಕು ವಿಮಾನ ರಸ್ತೆಗೆ ಅಪ್ಪಳಿಸಿ ಕನಿಷ್ಠ 15 ಜನರ ದುರ್ಮರಣ

ಲಾ ಪಾಜ್‌‍, ಫೆ. 28 (ಎಪಿ) ಬೊಲಿವಿಯಾ ರಾಜಧಾನಿಯ ಬಳಿ ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಸರಕು ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಹೆದ್ದಾರಿಯಲ್ಲಿ ಸುಮಾರು ಒಂದು ಡಜನ್‌ ವಾಹನಗಳಿಗೆ ಹಾನಿಯಾಗಿದ್ದು, ಕನಿಷ್ಠ 15 ಜನರು ಸಾವನ್ನ

28 Feb 2026 11:33 am
300 ತಾಲಿಬಾನಿಗಳನ್ನು ಕೊಂದಿದ್ದೇವೆ ಎಂದ ಪಾಕ್‌

ಇಸ್ಲಾಮಾಬಾದ್‌, ಫೆ. 28 (ಪಿಟಿಐ) ಅಫ್ಘಾನ್‌ ತಾಲಿಬಾನ್‌ ಸಿಬ್ಬಂದಿ ಮತ್ತು ಅವರ ಮಿತ್ರ ಭಯೋತ್ಪಾದಕ ಗುಂಪುಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಪಾಕ್‌ ಮಾಹಿತಿ

28 Feb 2026 11:28 am
ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ

ಕಾನ್ಪುರ, ಫೆ. 28 (ಪಿಟಿಐ) ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣಕ್ಕೆ 36 ಗಂಟೆಗಳ ಒಳಗೆ ಎರಡನೇ ಬಾರಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ಆದರೆ, ಅಧಿಕಾರಿಗಳು ಶೋಧ ನಡೆಸಿದಾಗ ಅದು ಹುಸಿ ಕರೆ ಎನ್ನುವುದು ಪತ್ತೆಯಾಗಿದೆ. ಈ ಬೆದರಿಕ

28 Feb 2026 11:23 am
ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು ಗ್ಯಾರಂಟಿ ಯೋಜನೆಗಳ ವೆಚ್ಚ ತಗ್ಗಿಸಲು ಮುಂದಾದ ಸರ್ಕಾರ

ಬೆಂಗಳೂರು,ಫೆ.28- ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಯ ನಡುವೆಯೇ, ಅರ್ಹವಲ್ಲದ ಫಲಾನುಭವಿಗಳನ್ನು ಕೈಬಿಡುವ ಮೂಲಕ ಯೋಜನೆಗಳ ವೆಚ್ಚ ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡ

28 Feb 2026 11:20 am
ರಾಯಚೂರು : ಬೈಕ್‌ಗೆ ಟ್ರಕ್‌ ಡಿಕ್ಕಿ ಹೊಡೆದು ಮೂವರು ಯುವಕರು ಸ್ಥಳದಲ್ಲೇ ಸಾವು

ರಾಯಚೂರು,ಫೆ.28- ಅತಿ ವೇಗವಾಗಿ ಬಂದ ಟ್ರಕ್‌ವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ಬಸವೇಶ್ವರ ವೃತ್ತದಲ್ಲಿ ಇಂದು ನಸುಕಿನ ಜಾವ 3 ಗಂಟೆ ಸಮಯ

28 Feb 2026 11:15 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-02-2026)

ನಿತ್ಯ ನೀತಿ : ಜಗತ್ತನ್ನೇ ಗೆಲ್ಲಬೇಕೆಂಬ ಇಚ್ಛೆ ನಿನಗಿದ್ದರೆ ಅದಕ್ಕೆ ಬೇಕಾದದ್ದು ಒಂದೇ ಮಾರ್ಗ. ಅದು ಬೇರೆಯವರಿಗೆ ಕೆಟ್ಟದಾಗಿ ಮಾತನಾಡದಿರುವುದು. ಪಂಚಾಂಗ : ಶನಿವಾರ, 28-02-2026ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌ

28 Feb 2026 6:31 am
ಮೈಸೂರು ಸಿಲ್ಕ್ ಸಂಸ್ಥೆ ಮುಚ್ಚಿದರೆ ಉಗ್ರ ಹೋರಾಟ : ಆರ್‌.ಅಶೋಕ್‌ ಎಚ್ಚರಿಕೆ

ಬೆಂಗಳೂರು,ಫೆ.27- ಕನ್ನಡ ನಾಡಿನ ಹೆಮೆಯ ಮೈಸೂರು ಸಿಲ್ಕ್ ಸಂಸ್ಥೆಯನ್ನು ಮುಚ್ಚಲು ಮುಂದಾದರೆ ಸರ್ಕಾರದ ವಿರುದ್ದ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.

27 Feb 2026 4:01 pm
ಕ್ರಿಕೆಟಿಗ ರಿಂಕು ಸಿಂಗ್‌ ತಂದೆ ನಿಧನ

ನೋಯ್ಡಾ, ಫೆ. 27 (ಪಿಟಿಐ)- ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್‌ ಅವರ ತಂದೆ ಖಾನ್‌ಚಂದ್‌ ಸಿಂಗ್‌ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಮುಂಜಾನೆ ಗ್ರೇಟರ್‌ ನೋಯ್ಡಾದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿ

27 Feb 2026 3:59 pm
ಕೆಲಸಕ್ಕಿದ್ದ ಕಚೇರಿಯಲ್ಲೇ ಕಳ್ಳತನ ಮಾಡಿದ್ದ ಇಬ್ಬರ ಬಂಧನ : 81.66 ಲಕ್ಷ ರೂ.ನಗದು ವಶ

ಬೆಂಗಳೂರು,ಫೆ.27- ಸ್ನೇಹಿತರ ಜೊತೆಗೂಡಿ ಕೆಲಸಕ್ಕಿದ್ದ ಕಚೇರಿಯ ಬೀಗ ಮುರಿದು ಹಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ 81.66 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.ಧನಂಜಯ ಮತ್ತು ಪ್ರವೀಣ್‌ನಾಯ

27 Feb 2026 3:56 pm
ಇಬ್ಬರು ಮಹಿಳೆಯರು ಸೇರಿ 16 ಪೆಡ್ಲರ್‌ಗಳ ಬಂಧನ : 5.24 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು,ಫೆ.27- ವಿವಿಧ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ನಗರ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ 16 ಆರೋಪಿಗಳನ್ನು ಬಂಧಿಸಿ 5.24 ಕೋಟಿ ಮೌಲ್ಯದ ಡ್ರಗ್‌್ಸ ವಶಪಡ

27 Feb 2026 3:52 pm
ಅಫಘಾನಿಸ್ತಾನ ಮೇಲೆ ಯುದ್ಧ ಸಾರಿದ ಪಾಕ್ : ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ರಾಷ್ಟ್ರಗಳ ಸಂಘರ್ಷ

ಕಾಬೂಲ್‌,ಫೆ.27- ಪಾಕಿಸ್ತಾನದ ಕೆಲವು ಸೇನಾನೆಲೆಗಳನ್ನು ವಶಪಡಿಸಿ ಕೊಂಡಿರುವುದಾಗಿ ಆಫ್ಘಾನಿಸ್ತಾನ ಮಿಲಿಟರಿ ತಿಳಿಸಿದೆ. ಇತ್ತೀಚೆಗೆ ಆಫ್ಘಾನಿಸ್ತಾನದ ಮೇಲೆ ಪಾಕ್‌ ನಡೆಸಿದ ದಾಳಿಗೆ ಇದು ಪ್ರತೀಕಾರದ ದಾಳಿಯಾಗಿದೆ ಎಂದು ಅದು

27 Feb 2026 3:48 pm
ಜಿ.ಪಂ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣ : ವಿನಯ್‌ ಕುಲಕರ್ಣಿಗೆ ಜಾಮೀನು

ಬೆಂಗಳೂರು,ಫೆ.27- ಧಾರವಾಡ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಹಲವು ತಿಂಗಳ ಜೈಲು ವಾಸದ ಬಳಿಕ ಸುಪ್ರೀಂಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ವಿನ

27 Feb 2026 3:41 pm
ಶಾಸಕ ಸುಬ್ಬಾರೆಡ್ಡಿಗೆ ರಿಲೀಫ್‌ : ಆಯ್ಕೆ ರದ್ದುಗೊಳಿಸಿದ ಹೈಕೋರ್ಟ್‌ ತೀರ್ಪನ್ನು ತಡೆಹಿಡಿದಿದ ಸುಪ್ರೀಂ

ನವದೆಹಲಿ, ಫೆ.27- ಬಾಗೇಪಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌‍ ಶಾಸಕ ಎಸ್‌‍.ಎನ್‌‍. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ಇಂದು ತಡೆಹಿಡಿದಿದೆ.

27 Feb 2026 3:39 pm
ಚಂದ್ರಶೇಖರ್‌ ಆಜಾದ್‌ ಪುಣ್ಯತಿಥಿ : ಪ್ರಧಾನಿ ಮೋದಿ ನಮನ

ನವದೆಹಲಿ, ಫೆ. 27 (ಪಿಟಿಐ)- ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್‌ ಆಜಾದ್‌ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು ಮತ್ತು ಮಾತೃಭೂಮಿಗಾಗಿ ಅವರ ತ್ಯಾಗವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ

27 Feb 2026 3:37 pm
ಬೆಂಗಳೂರಿನ ಡಾ.ರಾಜ್‌ಕುಮಾರ್‌ ರಸ್ತೆ ಅಧ್ವಾನ, ನರಕಯಾತನೆ ಅನುಭವಿಸುತ್ತಿರುವ ಜನ

ಬೆಂಗಳೂರು, ಫೆ.27-ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ವತಿಯಿಂದ ಆಮೆಗತಿಯಲ್ಲಿ ನಡೆಯುತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ರಾಜಾಜಿನಗರ ಮತ್ತು ಸುತ್ತಮುತ್ತಲ ಬಡಾವಣೆಯ ನಾಗರಿಕರು ನರಕಯಾ

27 Feb 2026 3:35 pm
ಮದ್ಯ ಮಾರಾಟ ಭ್ರಷ್ಟಾಚಾರ ಪ್ರಕರಣದಿಂದ ಆರೋಪ ಮುಕ್ತರಾದ ಕೇಜ್ರಿವಾಲ್‌, ಸಿಸೋಡಿಯಾ

ನವದೆಹಲಿ, ಫೆ.27- ಮದ್ಯ ಮಾರಾಟ ಭ್ರಷ್ಟಾಚಾರ ಪ್ರಕರಣದಿಂದ ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಹಾಗೂ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರು ಆರೋಪ ಮುಕ್ತರಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ಮಾರಾಟ ಮಾಡಲು ಹೊಸ ನ

27 Feb 2026 1:07 pm
ಡಿಎಂಕೆ ಸೇರಿದ ಜಯಲಲಿತಾ ಕಟ್ಟಾ ಬೆಂಬಲಿಗ ಪನ್ನೀರ್‌ಸೆಲ್ವಂ

ಚೆನ್ನೈ, ಫೆ.27- ಎಐಎಡಿಎಂಕೆ ಮಾಜಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಕಟ್ಟಾ ಬೆಂಬಲಿಗೆ ಪನ್ನೀರ್‌ ಸೆಲ್ವಂ ಅವರು ಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 2022 ರಲ್ಲಿ ಅವರನ್ನು ಪಕ್ಷದಿಂದ ಹೊರಹಾಕುವ ಮೂರು ಬ

27 Feb 2026 12:49 pm
ವಿಶೇಷಚೇತನರಿಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉದ್ಯೋಗ : ಜಿಬಿಎ ಹೊಸ ಪ್ಲಾನ್‌

ಬೆಂಗಳೂರು, ಫೆ.27- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಗ್ರೇಟರ್‌ ಪ್ಲಾನ್‌ ಮಾಡಿದೆ. ಗುಣಮಟ್ಟದ ಆಹಾರ ಮತ್ತು ಸೇವೆಯಲ್ಲಿ ಕೆಲವು ಕ

27 Feb 2026 12:40 pm
ತಾರಕಕ್ಕೇರಿದ ಸಿಎಂ ಕುರ್ಚಿ ಕದನ, ಸಿದ್ದರಾಮಯ್ಯ-ಡಿಕೆಶಿ ಬಣಗಳ ಶಕ್ತಿ ಪ್ರದರ್ಶನ

ಬೆಂಗಳೂರು,ಫೆ.27- ಮುಖ್ಯಮಂತ್ರಿ ಸ್ಥಾನದ ಕುರ್ಚಿ ಕದನ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ ಬಣ, ಡಿಸಿಎಂ ಡಿಕೆಶಿ ಬಣದ ಔತಣಕೂಟಗಳು, ವಿದೇಶ ಪ್ರವಾಸ, ರೆಸಾರ್ಟ್‌ ರಾಜಕೀಯ ಮೇಲಾಟಗಳು, ಪರಸ್ಪರ ಹೇಳಿಕ

27 Feb 2026 12:36 pm
ಲಘು ಯುದ್ಧ ವಿಮಾನದಲ್ಲಿ ಹಾರಾಡಿದ ರಾಷ್ಟ್ರಪತಿ ಮುರ್ಮು

ಜೈಪುರ, ಫೆ. 27 (ಪಿಟಿಐ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಪ್ರಚಂಡ್‌ ಲಘು ಯುದ್ಧ ಹೆಲಿಕಾಪ್ಟರ್‌ನಲ್ಲಿ ಸಹ-ಪೈಲಟ್‌ ಆಗಿ ಹಾರಾಟ ನಡೆಸಿದರು. ಜೈಸಲ್ಮೇರ

27 Feb 2026 11:47 am
ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ-1

ಬೆಂಗಳೂರು,ಫೆ.27- ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎಂದೇ ಪರಿಗಣಿಸಲಾಗುವ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ನಾಳೆಯಿಂದ ರಾಜ್ಯಾದ್ಯಂತ ಮಾ.17 ರವರೆಗೆ ನಡೆಯಲಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ

27 Feb 2026 11:43 am
ಸೆ.4 ರಿಂದ 6ರವರೆಗೆ ಫಿಲಡೆಲ್ಫಿಯಾದಲ್ಲಿ ಅಕ್ಕ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ

ಬೆಂಗಳೂರು,ಫೆ.27- ಇದೇ ಸೆಪ್ಟೆಂಬರ್‌ 4 ರಿಂದ 6, ರವರೆಗೆ ಅಮೆರಿಕದ ಫಿಲಡೆಲ್ಫಿಯಾ ನಗರದಲ್ಲಿ ಅಕ್ಕ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಅಮೆರಿಕದ ಕನ್ನಡಿಗರ ಅತೀ ದೊಡ್ಡ ಸಂಘಟನೆಯಾದ ಅಕ್ಕ ಸಂಸ್ಥೆ ಕಳೆದ 25

27 Feb 2026 11:41 am
ನಿಂತಿದ್ದ ಲಾರಿಗೆ ಹಿಂಬದಿಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರ ಸಾವು

ಚಿತ್ರದುರ್ಗ,ಫೆ.27- ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಚಳ್ಳಕೆರೆ ತಾಲ್ಲೂಕು ಹಿರೇಹಳ್ಳಿ ಟೋಲ್‌ ಬಳಿ ನಡೆದಿದೆ.

27 Feb 2026 11:37 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-02-2026)

ನಿತ್ಯ ನೀತಿ : ಗೆದ್ದವರು ಮಾತ್ರ ಪಾಠ ಹೇಳುವುದಿಲ್ಲ , ಸೋತವರು ಅದಕ್ಕಿಂತಲೂ ಚೆಂದದ ಪಾಠ ಹೇಳುತ್ತಾರೆ. ಅನುಭವವೇ ನಮ ಗುರು. -ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪಂಚಾಂಗ : ಶುಕ್ರವಾರ, 27-02-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ /

27 Feb 2026 6:31 am
ಬನಶಂಕರಿ ದೇವಾಲಯದಲ್ಲಿ ಐದು ವಿಶೇಷಚೇತನರು ಸೇರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 46 ಜೋಡಿ

ಬೆಂಗಳೂರು, ಫೆ.26 – ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ನಗರದ ಬನಶಂಕರಿ ದೇವಾಲಯದ ಆವರಣದಲ್ಲಿ ಹಮಿಕೊಂಡಿದ್ದ 27ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಂದು 46 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಐದು ವ

26 Feb 2026 3:58 pm
ಸಿನಿಮಾ ನಿರ್ದೇಶಕನನ್ನು ಅಪಹರಿಸಿ ಹಲ್ಲೆ, ಸುಲಿಗೆ : ನಟಿ ಸೇರಿ 11 ಮಂದಿ ಸೆರೆ

ಬೆಂಗಳೂರು,ಫೆ.26- ಹಣದ ವಿಚಾರವಾಗಿ ಮನಸ್ತಾಪಗೊಂಡು ಚಲನಚಿತ್ರ ನಿರ್ದೇಶಕರೊಬ್ಬರನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿ ಹಣ ಆಭರಣ ದೋಚಿದ್ದ ಕಿರುತೆರೆ ನಟಿ ಸೇರಿದಂತೆ 11 ಮಂದಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

26 Feb 2026 3:55 pm
ಬೆಂಗಳೂರಿನಲ್ಲಿ ಮನೆ ಮಾಲೀಕರು ವಿದೇಶೀಯರ ಬಗ್ಗೆ ಮಾಹಿತಿ ನೀಡಿ : ಸೀಮಂತ್‌ಕುಮಾರ್‌ ಸಿಂಗ್‌

ಬೆಂಗಳೂರು,ಫೆ.26- ತಮ ಮನೆಗಳಲ್ಲಿ ಬಾಡಿಗೆಗೆ ವಾಸವಿರುವ ವಿದೇಶೀಯರ ಬಗ್ಗೆ ಯಾವುದೇ ಅನುಮಾನ ವಿದ್ದಲ್ಲಿ ಮಾಲೀಕರು ಕೂಡಲೇ ಸ್ಥಳೀಯ ಪೊಲೀಸ್‌‍ ಠಾಣೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಮನವ

26 Feb 2026 3:52 pm
ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ದಾಖಲಾತಿಗಳ ಪರಿಶೀಲನೆ

ಬೆಂಗಳೂರು,ಫೆ.26- ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ನಿನ್ನೆ ಒಂದೇ ದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದೇಶಿಗರನ್ನು ವಿಚಾರಣೆ ನಡೆಸಿದ್ದಾರೆ. ಪ

26 Feb 2026 3:51 pm
ತಾಯಿ ಎದುರೇ ರೌಡಿಮಗನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು,ಫೆ.26-ರೌಡಿ, ಬೇಕರಿ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನ ಬಂದಂತೆ ಹಲ್ಲೆ ನಡೆಸಿ ಆತನ ಮನೆ ಮುಂದೆ ತಾಯಿ ಎದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್‌

26 Feb 2026 3:47 pm
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬೇಕೇ..? : ಸಾಮಾಜಿಕ ಜಾಲ ತಾಣಗಳಲ್ಲಿ ಕಿಡಿಗೇಡಿಗಳಿಂದ ಪೋಸ್ಟ್‌.

ಬೆಂಗಳೂರು,ಫೆ.26- ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರ ಮೇಲೆ ನಿರ್ದಾಕ್ಷ್ಯಣ್ಯವಾಗಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ಕೊಟ್ಟಿದ್ದರೂ ಕಿಡಿಗೇಡಿಗಳು ಮತ್ತೆ ದ್ವಿತೀಯ ಪಿಯುಸಿಪತ

26 Feb 2026 3:45 pm
ದಂಪತಿಗಳಾಗಿ ಹೊಸ ಜೀವನಕ್ಕೆ ಕಾಲಿಟ್ಟ ರಶ್ಮಿಕಾ –ವಿಜಯ್‌

ಬೆಂಗಳೂರು, ಫೆ.26- ನವಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಫೈನಲೀ ವಿರೋಶಿ ಜೋಡಿ ಮದುವೆಯಾಗಿ ಅಭಿಮಾನಿಗಳಿಗೆ ಫುಲ್‌ ಖುಷಿ ನೀಡಿದೆ. ಬಹಳ ವರ್ಷಗಳಿಂದ ಲವ್‌ನಲ್ಲಿ ಬಿದ್ದಿದ್ದ ರಶಿಕಾ ಮಂದಣ್ಣ ಹಾಗೂ ವಿಜಯ್‌

26 Feb 2026 3:43 pm
ನಾನು ಸಿಎಂ ಹುದ್ದೆಗೆ ಲಾಬಿ ಮಾಡುತ್ತಿಲ್ಲ : ಪರಮೇಶ್ವರ್‌

ಬೆಂಗಳೂರು,ಫೆ.26- ಮುಖ್ಯಮಂತ್ರಿ ಹುದ್ದೆಗಾಗಿ ಯಾವುದೇ ಲಾಬಿಯನ್ನು ಮಾಡುತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್‌ ಭೇಟಿಯಾ ಗಲು ದೆಹಲಿಗೂ

26 Feb 2026 3:39 pm
ಭಯೋತ್ಪಾದನೆ ನಿಗ್ರಹಕ್ಕೆ ಭಾರತ-ಇಸ್ರೇಲ್‌ ರಕ್ಷಣಾ ಪಾಲುದಾರಿಕೆ

ಟೆಲ್‌ಅವೀವ್‌, ಫೆ.26- ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಜೊತೆ ರಕ್ಷಣಾ, ವ್ಯಾಪಾರ ಮತ್ತು ಭಯೋತ್ಪಾದನಾ ನಿಗ್ರಹ ಸಂಬಂಧಗಳನ್ನು ಬಲಪಡಿಸುವುದಾಗಿ ಘೋಷಿಸಿದ್ದಾರೆ. ಈ ಒಪ್ಪಂದ ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧಗ

26 Feb 2026 3:38 pm
ನ್ಯಾಯಮೂರ್ತಿ ಯಶವಂತ್‌ ವರ್ಮಾ ವಿರುದ್ಧದ ತನಿಖಾ ಸಮಿತಿ ಪುನಾರಚನೆ

ನವದೆಹಲಿ, ಫೆ.26- (ಪಿಟಿಐ) ಕಳೆದ ವರ್ಷ ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ನಿವಾಸದಿಂದ ಸುಟ್ಟುಹೋದ ನಗದು ಹಣ ವಶಪಡಿಸಿಕೊಳ್ಳಲಾದ ನಂತರ, ಅವರನ್ನು ಪದಚ್ಯುತಗೊಳಿಸಲು ಕಾರಣಗಳನ್ನು ತನಿಖೆ ಮಾಡಲು ರಚಿಸಲಾಗಿದ್ದ ಮ

26 Feb 2026 1:20 pm
ಸುಪ್ರೀಂಕೋರ್ಟ್‌ ಕ್ಷಮೆಯಾಚಿಸಿದ ಎನ್‌ಸಿಇಆರ್‌ಟಿ

ನವದೆಹಲಿ, ಫೆ. 26 (ಪಿಟಿಐ) ಎಂಟನೇ ತರಗತಿಯ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್‌ನ ಕೋಪವನ್ನು ಎದುರಿಸಿದ ನಂತರ ಎನ್‌ಸಿಇಆರ್‌ಟಿ ಅನುಚಿತ ವಿಷಯಕ್ಕಾಗಿ ಕ್ಷಮೆಯಾಚ

26 Feb 2026 1:18 pm
792 ಕೋಟಿ ರೂ. ಹೂಡಿಕೆ ಹಗರಣ : ಫಾಲ್ಕನ್‌ ಗ್ರೂಪ್‌ನ ಮಾಜಿ ಸಿಇಒಬಂಧನ

ಹೈದರಾಬಾದ್‌, ಫೆ.26- ಸುಮಾರು 792 ಕೋಟಿ ರೂ. ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾಲ್ಕನ್‌ ಗ್ರೂಪ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಕಾಸ್‌‍ ಕುಮಾರ್‌ ಸಖಾರೆ ಅವರನ್ನು ತೆಲಂಗಾಣ ಸಿಐಡಿ ಪೊಲೀಸರು ಬಂಧಿಸಿದ್ದ

26 Feb 2026 1:16 pm
ಕೇರಳದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಮೈಸೂರಿನ ಇಬ್ಬರು ಸಾವು

ಕೊಚ್ಚಿ, .26-ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಮುವಾಟ್ಟುಪುಳದಲ್ಲಿ ನಡೆದಿದೆ. ಮೃತರನ್ನು ನೆರಯ ಕರ್ನಾಟಕದ ಚಾಮರಾಜ

26 Feb 2026 1:11 pm
ಭಗವದ್ಗೀತೆ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಕೀನ್ಯಾ ಶಾಸಕ

ಕೀನ್ಯಾ, ಫೆ. 26: ಕೀನ್ಯಾದಲ್ಲಿ ಯುವ ರಾಜಕೀಯ ನಾಯಕರೊಬ್ಬರು ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.ಮೊಂಬಾಸಾದ ಕೌಂಟಿಯಲ್ಲಿರುವ ವಿಧಾನಸಭೆಯಲ್ಲಿ ಈ ಐತಿಹಾಸಿಕ ಘಟನೆ ನ

26 Feb 2026 12:23 pm
100 ಮಿಲಿಯನ್‌ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದುವ ಮೂಲಕ ಪ್ರಧಾನಿ ಮೋದಿ ವಿಶ್ವದಾಖಲೆ

ನವದೆಹಲಿ, ಫೆ. 26: ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಂನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಹಿಂದಿಕ್ಕಿ 100 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮೋದಿ ಅ

26 Feb 2026 12:18 pm
ಪೊಲೀಸರ ಮುಂದೆ ಶರಣಾಗಲು ಬಯಸಿದ್ದ ಕಮಾಂಡರ್‌ನನ್ನು ಕೊಂದ ನಕ್ಸಲರು

ಭುವನೇಶ್ವರ, ಫೆ. 26 (ಪಿಟಿಐ) ಒಡಿಶಾ ಪೊಲೀಸರ ಮುಂದೆ ಶರಣಾಗಲು ಉದ್ದೇಶಿಸಿದ್ದಕ್ಕಾಗಿ ವಾಂಟೆಡ್‌ ಮಾವೋವಾದಿ ನಾಯಕನೊಬ್ಬ ತನ್ನ ಕಮಾಂಡರ್‌ ಅನ್ವೇಶ್‌ನನ್ನು ಕೊಂದಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನ್

26 Feb 2026 12:16 pm
ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ದರ್ಶನ್‌

ಮಂಡ್ಯ,ಫೆ.26-ಮೆದುಳು ನಿಷ್ಕ್ರಿಯಗೊಂಡಿದ್ದ ತಾಲ್ಲೂಕಿನ ಚಿಕ್ಕಮಂಡ್ಯದ ಯುವಕ ದರ್ಶನ್‌ ಅವರ ಅಂಗಾಂಗಗಳನ್ನು ದಾನ ಮಾಡಿ, ಹಲವು ಮಂದಿಯ ಜೀವ ಉಳಿಸುವಲ್ಲಿ ಆತನ ಕುಟುಂಬ ಸಾರ್ಥಕತೆ ಮೆರೆದಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು

26 Feb 2026 11:09 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2026)

ನಿತ್ಯ ನೀತಿ : ಪ್ರತಿ ವಸ್ತುವಿಗೂ ಬೆಲೆ ಕಟ್ಟುವಷ್ಟು ಸಿರಿವಂತನಾಗು! ಆದರೆ ಪ್ರತಿಯೊಬ್ಬರ ಭಾವನೆ ಗಳಿಗೆ ಬೆಲೆ ಕೊಡದಷ್ಟು ಬಡವನಾಗಬೇಡ. ಪಂಚಾಂಗ : ಗುರುವಾರ , 26-02-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ:

26 Feb 2026 6:31 am
ಗರ್ಭಿಣಿಯಾದ ಪಿಯು ವಿದ್ಯಾರ್ಥಿನಿ, ವಸತಿ ಶಾಲೆಗಳಲ್ಲಿ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆ

ಕೊಪ್ಪಳ,ಫೆ.25- ಪಿಯುಸಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಸತಿ ಶಾಲೆಗಳಲ್ಲಿನ ಸುರಕ್ಷತೆ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಅಲ್ಪಸಂಖ್ಯಾತ ಇಲಾಖೆ ವ್ಯಾಪ್ತಿಯ ಮೊರಾರ್ಜಿ ದೇಸಾಯ

25 Feb 2026 5:19 pm
ಆಸ್ಪತ್ರೆಯಲ್ಲಿ 6 ತಿಂಗಳ ಮಗುವಿನ ಕಿರುಬೆರಳು ಕಟ್‌

ಬೆಂಗಳೂರು, ಫೆ.25- ಆರು ತಿಂಗಳ ಮಗುವಿನ ಬೆರಳು ಕಟ್‌ ಮಾಡಿದ ಗಂಭೀರ ನಿರ್ಲಕ್ಷ್ಯದ ಆರೋಪ ಇಂದಿರಾನಗರ ದಲ್ಲಿರುವ ಚಿನಯ್‌ ಮಿಷನ್‌ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ. ಶೀತ ಹಾಗೂ ಅನಾರೋಗ್ಯ ಕಾರಣ ದಿಂದ ಫೆ. 19ರಂದು ದಾಖಲಾಗಿದ್ದ 6 ತಿಂ

25 Feb 2026 5:16 pm
‘ನಾನು ಮಧ್ಯಪವೇಶಿಸದಿದ್ದರೆ ಭಾರತದ ಜೊತೆ ಸಂಘರ್ಷದಲ್ಲಿ ಪಾಕಿಸ್ತಾನ ಪ್ರಧಾನಿ ಸಾಯುತ್ತಿದ್ದರು’ : ಟ್ರಂಪ್

ನ್ಯೂಯಾರ್ಕ್‌, ಫೆ. 25 (ಪಿಟಿಐ)- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನವನ್ನು ಕೊನೆಗೊಳಿಸಿದ್ದಾರೆ ಎಂಬ ಹೇಳಿಕೆಯನ್ನು ಪುನರುಚ್ಚರಿಸಿದರು, ನನ್ನ ಭಾಗವಹಿಸುವಿಕೆ ಇಲ್ಲದಿದ್ದರೆ ಪಾಕಿಸ್ತಾನ ಪ್ರಧ

25 Feb 2026 4:19 pm
ಐದು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ, ಫೆ. 25- ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಷಯವನ್ನು ತೋರಿಸುವ ಐದು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮೂಡ್‌ಎಕ್ಸ್ ವಿಐಪಿ, ಕೋಯಲ್‌ ಪ್ಲೇಪ್ರೊ, ಡಿಜಿ

25 Feb 2026 4:13 pm
ಕಾವೇರಿ 6ನೇ ಹಂತದ ಯೋಜನೆಗೆ ಜಲಮಂಡಳಿ ಸಿದ್ಧತೆ

ಬೆಂಗಳೂರು, ಫೆ.25- ಕಾವೇರಿ 6ನೇ ಹಂತದ ಯೋಜನೆ ಜಾರಿಗೆ ಜಲಮಂಡಳಿ ಸಿದ್ದತೆ ನಡೆಸಿದೆ.ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ ಎಂದು

25 Feb 2026 4:10 pm
ಶಿವಾಜಿ ಜಯಂತಿ ವೇಳೆ ದ್ವೇಷ ಭಾಷಣ : ಯತ್ನಾಳ್‌ ವಿರುದ್ಧ ಎಫ್‌ಐಆರ್‌

ಯಾದಗಿರಿ, ಫೆ. 25 (ಪಿಟಿಐ)- ಜಿಲ್ಲೆಯಲ್ಲಿ ನಡೆದ ಶಿವಾಜಿ ಜಯಂತಿ ಆಚರಣೆಯ ಸಂದರ್ಭದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ

25 Feb 2026 4:09 pm
ಅಜೀಂ ವಿವಿಯಲ್ಲಿ ದೇಶವಿರೋಧಿ ಚಟುವಟಿಕೆ ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಬೆಂಗಳೂರು,ಫೆ.25- ನಗರದ ಸರ್ಜಾಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಆವರಣದಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)

25 Feb 2026 4:06 pm
ಗ್ಯಾರಂಟಿ ಸರ್ಕಾರಕ್ಕೆ ಸಾಲುಸಾಲು ಮುಷ್ಕರದ ತಲೆ ಬಿಸಿ

ಬೆಂಗಳೂರು,ಫೆ.25- ಸಾರಿಗೆ ನೌಕರರು, ಸರ್ಕಾರಿ ವೈದ್ಯರು ಹಾಗೂ ರಾಜ್ಯ ಗುತ್ತಿಗೆದಾರರ ಸಂಘದವರು, ತಮ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಮಾರ್ಚ್‌ ತಿಂಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದು, ಆಡ

25 Feb 2026 3:56 pm
ಜಿ.ಪಂ., ತಾ.ಪಂ. ಚುನಾವಣೆಗೆ ಬಿಜೆಪಿ- ಜೆಡಿಎಸ್‌‍ ಮೈತ್ರಿ : ದೇವೇಗೌಡರು

ಬೆಂಗಳೂರು,ಫೆ.25- ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿಗಳ ಚುನಾವಣೆಗಳಲ್ಲಿ ಎನ್‌ಡಿಎ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಅಭಿಲಾಷೆ ಇದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದರ

25 Feb 2026 3:43 pm
ಸಿಎಂ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ, ಕೇಳುವುದರಲ್ಲಿ ತಪ್ಪೇನಿದೆ..? ಗದ್ದುಗೆ ಗುದ್ದಾಟಕ್ಕೆ ಪರಮೇಶ್ವರ್ ಎಂಟ್ರಿ

ಬೆಂಗಳೂರು, ಫೆ.25- ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಈವರೆಗೂ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ, ಅದನ್ನು ಸಾಬೀತು ಪಡಿಸಿದ್ದೇನೆ ಎಂದು ಹೇಳುವ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್

25 Feb 2026 2:07 pm
ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ : ಲಕ್ಷ್ಮೇಶ್ವರದಲ್ಲಿ ಬೃಹತ್‌ ಪ್ರತಿಭಟನೆ

ಗದಗ,ಫೆ.25- ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯನ್ನು ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ ಎಂದು ಇಂದು ಲಕ್ಷ್ಮೇಶ್ವರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದಲ್ಲಿ ಮೇಲೆ ಲೋಕಾಯುಕ್ತ ಪೊಲೀಸ

25 Feb 2026 2:00 pm