SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ಶೇ.99.35 ರಷ್ಟು ಅರ್ಜಿಗಳಿಗೆ ಸಕಾಲಿಕ ಸೇವೆ : ಕೃಷ್ಣ ಭೈರೇಗೌಡ

ಬೆಂಗಳೂರು,ಮಾ.18- ಸಕಾಲ ಯೋಜನೆ ಅಡಿಯಲ್ಲಿ ಪ್ರಸ್ತುತ ವರ್ಷ ಶೇ.99.35 ರಷ್ಟು ಅರ್ಜಿಗಳಿಗೆ ನಿಗದಿತ ಕಾಲ ಮಿತಿಯೊಳಗೆ ಸೇವೆ ಒದಗಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ವಿಧಾನ ಪರಿಷತ್‌ನಲ್ಲಿ ತಿಳಿಸಿದರು. ಸದಸ್ಯ ಕೆ.ಅಬ್ದುಲ್‌

18 Mar 2026 3:59 pm
ಬೆಂಗಳೂರಿಗೆ ಆಗಮಿಸಿದ ವಿರಾಟ್‌ ಕೊಹ್ಲಿ

ಬೆಂಗಳೂರು, ಮಾ. 18- ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಿಮಿತ್ತ ಆರ್‌ಸಿಬಿಯ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಅವರು ಇಂದು ನಗರಕ್ಕೆ ಆಗಮಿಸಿದ್ದಾರೆ. ದೇವನಹಳ್ಳಿಯ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾ

18 Mar 2026 3:57 pm
ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಸದ್ಯದಲ್ಲೇ ಪೂರ್ಣ : ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು, ಮಾ.18- ಕೃಷಿ ಇಲಾಖೆಯಲ್ಲಿ ಖಾಲಿ ಇರುವ 945 ಹ್ದುೆಗಳಿಗೆ ಮೂರ್ನಾಲ್ಕು ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸುವುದಾಗಿ ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಕುಂದಾಪ

18 Mar 2026 3:55 pm
ಶಾಸಕರ ಭವನದಲ್ಲೂ ಗ್ಯಾಸ್‌‍ ಕೊರತೆ : ಪರಿಷತ್‌ನಲ್ಲಿ ಪ್ರತಿಧ್ವನಿ

ಬೆಂಗಳೂರು, ಮಾ.18- ದೇಶದ ವಿವಿಧೆಡೆ ಉಂಟಾಗಿರುವ ಅಡುಗೆ ಅನಿಲ ಕೊರತೆ ವಿಧಾನ ಪರಿಷತ್‌ನಲ್ಲೂ ಪ್ರತಿಧ್ವನಿಸಿ ಹಲವಾರು ದಿನಗಳಿಂದ ಸರಿಯಾಗಿ ಊಟ, ತಿಂಡಿ ಸಕಾಲಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ಸದಸ್ಯರು ತಮ ನೋವು ಹೊರಹಾಕಿದ ಪ್ರ

18 Mar 2026 3:53 pm
ಮಾ.30ಕ್ಕೆ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಬಜೆಟ್‌ ಮಂಡನೆ ಸಾಧ್ಯತೆ

ಬೆಂಗಳೂರು, ಮಾ.18- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರಪಾಲಿಕೆಗಳ ಚೊಚ್ಚಲ ಬಜೆಟ್‌ ಮಾ.30ಕ್ಕೆ ಮಂಡನೆಯಾಗುವ ಸಾಧ್ಯತೆಗಳಿವೆ.ಜಿಬಿಎ ರಚನೆಯಾದ ಬಳಿಕ ಮೊದಲ ಬಾರಿಗೆ ಅದರ ವ್ಯಾಪ್ತಿಯ ಐದು ನಗರಪಾಲಿಕೆಗಳು 2026-27ನ

18 Mar 2026 3:51 pm
ಇವಿ ಚಾರ್ಜಿಂಗ್‌ ಪಾಯಿಂಟ್‌ನಲ್ಲಿ ಸ್ಫೋಟ : 8 ಜನರ ಸಾವು

ಇಂದೋರ್‌, ಮಾ.18- ಮನೆಯ ಹೊರಗೆ ಇವಿ ಕಾರನ್ನು ಚಾರ್ಜಿಂಗ್‌ ಮಾಡುವಾಗ ಸ್ಫೋಟ ಸಂಭವಿಸಿ ನಂತರ ಬೆಂಕಿ ಕಾಣಿಸಿಕೊಂಡು 8 ಜನರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಇಲ್ಲಿನ ಬ್ರಜೇಶ್ವರಿ ಅನೆಕ್‌್ಸ ಕಾಲೋನಿಯಲ್ಲಿ ನಡೆದಿದೆ. ಬೆಳಗ

18 Mar 2026 3:49 pm
ರಾಜ್ಯದ 2,870 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ ಆರಂಭ

ಬೆಂಗಳೂರು,ಮಾ.18- ರಾಜ್ಯದ 2,870 ಪರೀಕ್ಷಾ ಕೇಂದ್ರಗಳಲ್ಲಿ 2026ರ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-1 ಇಂದಿನಿಂದ ಆರಂಭವಾಗಿದ್ದು, ಸುಸೂತ್ರವಾಗಿ ನಡೆಯಿತು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್‌‍ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾ

18 Mar 2026 3:46 pm
30 ಕೋಟಿ ರೂ.ಗಳ ವೆಚ್ಚದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳ ದುರಸ್ತಿ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಮಾ.18- ರಾಜ್ಯದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲಾಗಿದ್ದು, ಅವುಗಳ ಸುಧಾರಣೆ ಹಾಗೂ ದುರಸ್ತಿಗಾಗಿ 30 ಕೋಟಿ ರೂ.ಗಳ ವೆಚ್ಚ ಮಾಡುತ್ತಿರುವುದಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚ

18 Mar 2026 1:21 pm
ಮೂಲಸೌಲಭ್ಯ ಇರುವ ಹಾಸ್ಟೆಲ್‌ಗಳ ಪ್ರವೇಶ ಸಂಖ್ಯೆ ಹೆಚ್ಚಳಕ್ಕೆ ಕ್ರಮ : ಸಚಿವ ತಂಗಡಗಿ

ಬೆಂಗಳೂರು, ಮಾ.18- ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯಾಗುತ್ತಿದ್ದು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಿಗೆ ವ್ಯಾಪಕ ಬೇಡಿಕೆಗಳಿವೆ. ಮೂಲ ಸೌಲಭ್ಯಗಳು ಇರುವ ಸುಮಾರು 70ರಿಂದ 80 ಹಾಸ್ಟ

18 Mar 2026 1:10 pm
ಹೊಸ ಬಸ್‌‍ಗಳ ಖರೀದಿಗೆ ಟೆಂಡರ್‌ ಕರೆದಿದ್ದೇವೆ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಮಾ.18- ಹೊಸ ಬಸ್‌‍ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಎಲ್ಲೆಲ್ಲಿ ಕೊರತೆ ಇದೆಯೋ ಅಂತಹ ಕಡೆ ಆದ್ಯತೆ ಮೇರೆಗೆ ಬಸ್‌‍ಗಳನ್ನು ಒದಗಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನ ಪರಿಷತ್‌ನಲ್ಲಿ ತಿ

18 Mar 2026 1:07 pm
ಕೇರಳ : ರಸ್ತೆ ಅಪಘಾತದಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ಕೋಝಿಕ್ಕೋಡ್‌ (ಕೇರಳ),ಮಾ.18-ಕೊಯ್ಲಾಂಡಿ ಬಳಿ ಇಂದು ಮುಂಜಾನೆ ದ್ವಿಚಕ್ರವೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮೂವರು ಪ

18 Mar 2026 1:06 pm
ಶಿವಮೊಗ್ಗ : ಬೆಂಕಿ ಹಚ್ಚಿ ವ್ಯಕ್ತಿಯೊಬ್ಬರನ್ನು ಕೊಂದಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ,ಮಾ.18- ಪೆಟ್ರೋಲ್‌ ಎರಚಿ, ಬೆಂಕಿ ಹಚ್ಚಿ ವ್ಯಕ್ತಿಯೊಬ್ಬರನ್ನು ಕೊಂದಿದ್ದ ಇಬ್ಬರು ಅಪರಾಧಿಗಳಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಕುಮಾರ್‌ (57) ಹಾಗೂ ಕಾರ್ತಿಕ್‌ (28) ಜೀವಾವಧಿ ಶಿಕ್ಷೆಗೆ

18 Mar 2026 1:03 pm
ಅಧಿವೇಶನ ನಡೆಯುತ್ತಿರುವಾಗಲೇ ಗುಜರಾತ್‌ ವಿಧಾನಸಭೆ ಸ್ಫೋಟಿಸುವ ಬೆದರಿಕೆ

ಗಾಂಧಿನಗರ, ಮಾ. 18 (ಪಿಟಿಐ) ಅಧಿವೇಶನ ನಡೆಯುತ್ತಿರುವಾಗಲೆ ಗುಜರಾತ್‌ ವಿಧಾನಸಭೆಯನ್ನು ಸ್ಫೋಟಿಸುವುದಾಗಿ ಬಾಂಬ್‌ ಬೆದರಿಕೆ ಕರೆ ಬಂದಿದೆ.ಬಜೆಟ್‌ ಅಧಿವೇಶನ ನಡೆಯುತ್ತಿರುವಾಗಲೇ ಸದನದ ಕಲಾಪ ಆರಂಭವಾಗಲು ಕೆಲವೇ ನಿಮಿಷಗಳ ಮೊದ

18 Mar 2026 11:36 am
ಕತಾರ್‌ ಏರ್‌ವೇಸ್‌‍ ವಿಮಾನಗಳಲ್ಲಿ ತಾಯ್ನಾಡಿಗೆ ಹಿಂತಿರುಗಿದ 1600 ಭಾರತೀಯರು

ನವದೆಹಲಿ, ಮಾ.18- ಐದು ಕತಾರ್‌ ಏರ್‌ವೇಸ್‌‍ ವಿಮಾನಗಳಲ್ಲಿ ಸುಮಾರು 1,600 ಭಾರತೀಯ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಿದ್ದಾರೆ, ಆದರೆ ಕತಾರ್‌ ವಾಯುಪ್ರದೇಶದ ಮೇಲಿನ ನಿರ್ಬಂಧಗಳಿಂದಾಗಿ ವಿಮಾನಯಾನ ಸಂಸ್ಥೆಯು ಸೀಮಿತ ಸೇವೆಗಳನ್ನು ನಿ

18 Mar 2026 11:34 am
ರಾಜ್ಯದಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್, ನಿಲ್ಲದ ಸಿಎಂ ಕುರ್ಚಿ ಕಾದಾಟ

ಬೆಂಗಳೂರು, ಮಾ.18- ಅಧಿಕಾರ ಹಂಚಿಕೆಯ ಗೊಂದಲದ ನಡುವೆ ಸಚಿವ ಸಂಪುಟ ಪುನರ್‌ರಚನೆಗಾಗಿ ಶಾಸಕರುಗಳ ಒತ್ತಡ ಹೆಚ್ಚುತ್ತಿದ್ದು, ಔತಣ ಕೂಟಗಳು, ಪ್ರತ್ಯೇಕ ಸಭೆಗಳು ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ಮೊದಲ ಮತ್ತು ಎರಡನೇ ಬಾರಿ ಗೆದ್

18 Mar 2026 11:25 am
ಚಿಕ್ಕಬಳ್ಳಾಪುರ : ಅಕಾಲಿಕ ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ನಾಶ

ಚಿಕ್ಕಬಳ್ಳಾಪುರ, ಮಾ 18- ಕಳೆದ ಸಂಜೆ ಸುರಿದ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ತಾಲೂಕಿನ ಅಡಿವಿಗೊಲ್ಲವಾರಹಳ್ಳಿ ಮಂಚನಬಲೆ, ಅಜ್ಜಾವರ ಸೇರಿದಂತೆ ಮತ್ತಿತರ ಗ್ರಾಮಗಳ ದ್ರಾಕ್ಷಿ ಬೆಳೆಗಾರರು ಭಾರಿ ನಷ್ಟ ಅನುಭವಿಸಿದ್ದ

18 Mar 2026 11:23 am
ಪರಾಭವ ನಾಮ ಸಂವತ್ಸರದ 12 ರಾಶಿಗಳ ವರ್ಷ ಭವಿಷ್ಯ

ಜ್ಯೋತಿಷ್ಯ ಆಚಾರ್ಯ ಬಾಲಸುಬ್ರಹಣ್ಯಂ. ಎನ್‌9743200034 ಮೇಷ ರಾಶಿ : ಪ್ರಸ್ತುತ ಸಾಡೇಸಾತಿ ನಡೆಯುತ್ತಿದ್ದು, ಶನಿಯು ವ್‌ಯಯಭಾವದಲ್ಲಿ ಸಂಚಾರ ಮಾಡುತ್ತಿರುವುದರಿಂದ ಅಪವಾದಗಳು ಅಥವಾ ನಿಂದನೆಗಳು ಎದುರಾಗುವ ಸಾಧ್ಯತೆ ಇದೆ. ಜೂನ್‌ ನಂ

18 Mar 2026 11:13 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-03-2026)

ನಿತ್ಯ ನೀತಿ : ಆಕಾರವಿಲ್ಲದ ಕಲ್ಲನ್ನು ಬೇಕಾದರೆ ಸುಂದರವಾದ ಶಿಲೆಯನ್ನಾಗಿ ಮಾಡಬಹುದು. ಆದರೆ ಅಹಂಕಾರ ಇರುವ ಮನುಷ್ಯರನ್ನು ಬದಲಾಯಿಸಲು ಸಾಧ್ಯವಿಲ್ಲ. ಪಂಚಾಂಗ : ಬುಧವಾರ, 18-03-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌ

18 Mar 2026 6:31 am
ನಾಳೆಯಿಂದ LLSC ಪರೀಕ್ಷೆ : 2,871 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ, ಉಚಿತ ಬಸ್ ಸೇವೆ

ಬೆಂಗಳೂರು,ಮಾ.17- ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅತಿ ಮಹತ್ವದ ಘಟ್ಟ ಎನಿಸಿದ ಪ್ರಸಕ್ತ 2026 -27ನೇ ಸಾಲಿನ ಎಸ್‌‍ಎಸ್‌‍ಎಲ್‌ಸಿ -1 ಪರೀಕ್ಷೆಯು ನಾಳೆಯಿಂದ ರಾಜ್ಯದಾದ್ಯಂತ ಭಾರೀ ಭಿಗಿ ಭದ್ರತಾ ನಡುವೆ ಆರಂಭವಾಗಲಿದೆ. ನಾಳೆ ಪ್ರಥಮ ಭ

17 Mar 2026 4:11 pm
ರಾಜ್ಯ ಮಟ್ಟದ ಆರೋಗ್ಯ ಸುರಕ್ಷತಾ ಕಾರ್ಯಕ್ರಮ ಜಾರಿ ಇಲ್ಲ : ಸಚಿವ ರಹೀಂ ಖಾನ್‌

ಬೆಂಗಳೂರು,ಮಾ.17- ರಾಜ್ಯಮಟ್ಟದಲ್ಲಿ ಸಮಗ್ರ ನೀರಿನ ಗುಣಮಟ್ಟ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕಾರ್ಯಕ್ರಮ ಜಾರಿಗೆ ತರುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ವಿಧಾನಪರಿಷತ್‌ನಲ

17 Mar 2026 3:41 pm
ಎಲ್‌ಪಿಜಿ ಗ್ರಾಹಕರಿಗೆ ಆಧಾರ್‌ ಬಯೋಮೆಟ್ರಿಕ್‌ ದೃಢೀಕರಣ ಕಡ್ಡಾಯ

ನವದೆಹಲಿ, ಮಾ.17- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲ ಯವು ಎಲ್ಲಾ ದೇಶೀಯ ಎಲ್‌ಪಿಜಿ ಗ್ರಾಹಕರಿಗೆ ಬಯೋ ಮೆಟ್ರಿಕ್‌ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಿದೆ. ಇದು ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಸಬ್ಸಿಡಿ ವಿತ

17 Mar 2026 3:38 pm
ತಾಯಿ-ತಂಗಿಯನ್ನು ನಿಂದಿಸಿದವನನ್ನು ಸುತ್ತಿಗೆಯಿಂದ ಹೊಡೆದುಕೊಂದ ಸ್ನೇಹಿತ

ಬೆಂಗಳೂರು,ಮಾ.17- ತಾಯಿ ಹಾಗೂ ಸಹೋದರಿಗೆ ನಿಂದಿಸಿದ್ದಲ್ಲದೇ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಯುವಕನನ್ನು ಸ್ನೇಹಿತನೇ ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ನಡೆದಿದೆ. ಬಿಹಾರ ಮೂ

17 Mar 2026 3:35 pm
ಬೆಳಗಾವಿ, ಹುಬ್ಬಳ್ಳಿ,ಧಾರವಾಡ ನಗರಗಳನ್ನು ಐಟಿ ಹಬ್‌ ಮಾಡ್ತೀವಿ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಮಾ.17- ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡಗಳನ್ನು ಐಟಿ ಹಬ್‌ಗಳನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದ್ದಾರೆ. ವಿಧಾನಸಭ

17 Mar 2026 3:27 pm
ಲಿಖಿತ ಉತ್ತರ ನೀಡುವುದರಲ್ಲಿ ಸಿಎಂ ಅಧೀನದ ಇಲಾಖೆಗೆ ಮೊದಲ ಸ್ಥಾನ

ಬೆಂಗಳೂರು, ಮಾ.17- ವಿಧಾನ ಸಭೆಯಲ್ಲಿ ಲಿಖಿತವಾಗಿ ಉತ್ತರಿಸಬೇಕಾದ ಪ್ರಶ್ನೆಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧೀನದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮೊದಲ ಸ್ಥಾನದಲ್ಲಿ ಇದೆ. ಎಂದಿನಂತೆ ವಿಧಾನಸಭೆ

17 Mar 2026 3:25 pm
ಗ್ಯಾಸ್‌‍ ಅಭಾವ : ವೆಲ್ಡಿಂಗ್‌ ಉದ್ಯಮ ಬಂದ್‌

ಬೆಂಗಳೂರು, ಮಾ.17- ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಭೀತಿ ಪರಿಣಾಮ ಇದೀಗ ಗ್ಯಾಸ್‌‍ ಸಿಲಿಂಡರ್‌ ಮೇಲೆ ಸಂಪೂರ್ಣ ಅವಲಂಬಿತವಾಗಿರುವ ವೆಲ್ಡಿಂಗ್‌ ಅಂಗಡಿಗಳಿಗೂ ತಟ್ಟಿದೆ. ನಗರದ ಬಹುತೇಕ ವೆಲ್ಡಿಂಗ್‌ ಅಂಗಡಿಗಳ

17 Mar 2026 3:19 pm
ಅಪ್ಪು ಹುಟ್ಟುಹಬ್ಬ : ಅಭಿಮಾನಿಗಳ ಸಂಭ್ರಮ, ಸ್ಮಾರಕಕ್ಕೆ ಕುಟುಂಬದವರಿಂದ ಪೂಜೆ

ಬೆಂಗಳೂರು, ಮಾ.17- ಅಪ್ಪು ಅಂದರೆ ಅದೊಂದು ಕೇವಲ ಹೆಸರಾಗಿ ಉಳಿದಿಲ್ಲ, ಅದೆಷ್ಟೋ ಜೀವಗಳಿಗೆ ಸ್ಫೂರ್ತಿಯ ಚಿಲುಮೆ. ಸದಾ ಹಸನುಖಿಯಾಗಿ, ಎಲ್ಲರಿಗೂ ಸ್ಫೂರ್ತಿಯಾಗಿದ್ದವರು. ಅವರ ಹುಟ್ಟುಹಬ್ಬ ಅಂದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ರಾ

17 Mar 2026 3:17 pm
ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಡಿಸಿಎಂ ಡಿಕೆಶಿ ದೆಹಲಿಗೆ

ಬೆಂಗಳೂರು, ಮಾ.17- ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗಾಗಿ ಕಾಂಗ್ರೆಸ್‌‍ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್‌ ಜೊತೆ ಚರ್ಚೆ ನಡೆಸಲು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ

17 Mar 2026 3:12 pm
ಐಸಿಸ್‌‍ನೊಂದಿಗೆ ಸಂಪರ್ಕ ಹೊಂದಿದ್ದ ದಂತವೈದ್ಯನ ಬಂಧನ

ಲಕ್ನೋ, ಮಾ.17- ಐಸಿಸ್‌‍ ಆನ್‌ಲೈನ್‌‍ ಮಾಡ್ಯೂಲ್‌ ಜೊತೆ ಸಂಪರ್ಕ ಹೊಂದಿದ್ದ 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಸಹರಾನ್‌ಪುರ ಜಿಲ್ಲೆಯ ನಿವಾಸಿ ಹರಿಶ್‌ ಅಲಿ ಬಂಧಿತ ಆರೋಪಿ. ನಿಷೇ

17 Mar 2026 1:04 pm
ಹಿಂದೂ ಕುಟುಂಬ ಕನಿಷ್ಠ ಮೂರು ಮಕ್ಕಳನ್ನು ಹೊಂದಿರಬೇಕು ; ಆರ್‌ಎಸ್‌‍ಎಸ್‌‍

ಜೈಪುರ, ಮಾ.17- (ಪಿಟಿಐ) ಕಳೆದ ವರ್ಷದಲ್ಲಿ ಆರ್‌ಎಸ್‌‍ಎಸ್‌‍ ಗಮನಾರ್ಹ ವಿಸ್ತರಣೆಯನ್ನು ಕಂಡಿದೆ, ದೈನಂದಿನ ಶಾಖೆಗಳ ಸಂಖ್ಯೆ ಸುಮಾರು 6,000 ರಷ್ಟು ಹೆಚ್ಚಾಗಿ 88,000 ಕ್ಕೂ ಹೆಚ್ಚು ತಲುಪಿದೆ ಎಂದು ಸಂಘದ ನಾಯಕರೊಬ್ಬರು ತಿಳಿಸಿದ್ದಾರೆ. ರ

17 Mar 2026 1:02 pm
ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಪ್ರಧಾನಿ ಸಭೆ ಕರೆಯಲಿ ; ಖರ್ಗೆ

ನವದೆಹಲಿ, ಮಾ. 17 (ಪಿಟಿಐ) ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ್ಕಾಗಿ ವಿಧಾನಗಳು ಮತ್ತು ಮಾರ್ಗಸೂಚಿಯನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆಯನ್ನು ಆದಷ್ಟು ಬೇಗ ಕರೆಯಬೇಕು ಎಂದು ಎಐಸ

17 Mar 2026 12:57 pm
ಟೆಕ್ಸಾಸ್‌‍ ವಿವಿಯ ನರ್ಸಿಂಗ್‌ ವಿಭಾಗದ ಡೀನ್‌ ಆಗಿ ಭಾರತೀಯ ಮೂಲದ ಕವಿತಾ ನೇಮಕ

ಹೂಸ್ಟನ್‌‍, ಮಾ.17 (ಪಿಟಿಐ) ಆಸ್ಟಿನ್‌ನ ಟೆಕ್ಸಾಸ್‌‍ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ನರ್ಸಿಂಗ್‌ನ ಡೀನ್‌ ಆಗಿ ಭಾರತೀಯ ಮೂಲದ ನರ್ಸ್‌ ವಿಜ್ಞಾನಿ ಡಾ. ಕವಿತಾ ರಾಧಾಕೃಷ್ಣನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್‌ 11, 2026 ರಿಂದ

17 Mar 2026 12:53 pm
ದೆಹಲಿಯಲ್ಲಿ ಕರ್ನಾಟಕದ ಸಂಸದರ ಜೊತೆ ಡಿಕೆಶಿ ಸಭೆ

ಬೆಂಗಳೂರು, ಮಾ.17- ರಾಜ್ಯದ ವಿವಿಧ ಯೋಜನೆಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲಿಂದು ಕರ್ನಾಟಕದ ಸಂಸದರ ಸಭೆ ನಡೆಸಲಿದ್ದಾರೆ. ದೆಹಲಿ ಪ್ರವಾಸ ಕೈಗೊಂಡಿರುವ ಡಿ.ಕೆ.ಶಿ

17 Mar 2026 12:51 pm
ತೆರಿಗೆ ಕಟ್ಟದಿದ್ದರೆ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ ಜಿಬಿಎ

ಬೆಂಗಳೂರು, ಮಾ.17- ಅಸ್ತಿ ತೆರಿಗೆ ಪಾವತಿಸಲು ಕಳ್ಳಾಟ ಆಡುವ ಮಾಲೀಕರಿಗೆ ಬಿಸಿ ಮುಟ್ಟಿಸಲು ಜಿಬಿಎ ನಿರ್ಧರಿಸಿದೆ. ಆಸ್ತಿ ತೆರಿಗೆ ಪಾವತಿಸಲು ಸಾಧ್ಯವಾಗದ ಕಟ್ಟಡಗಳನ್ನು ಹರಾಜು ಹಾಕುವುದು ವಾಡಿದೆ. ಆದರೆ, ಹರಾಜಿನಲ್ಲಿ ಅಂತಹ ಆಸ್

17 Mar 2026 12:10 pm
ಕಾಬೂಲ್‌ನಲ್ಲಿರುವ ಆಸ್ಪತ್ರೆ ಮೇಲೆ ಪಾಕ್ ವಾಯು ದಾಳಿ, 400 ಮಂದಿ ಬಲಿ..!

ಕಾಬೂಲ್‌,ಮಾ.17-ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವಾಯು ದಾಳಿ ನಡೆಸಿದ್ದು, ದಾಳಿಯಲ್ಲಿ 400 ಜನರು ಸಾವನ್ನಪ್ಪಿ, 250 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಆಫ್ಘಾನಿಸ್ತಾನ ಇತಿಹಾಸ

17 Mar 2026 12:08 pm
ರಾಜ್ಯಸಭಾ ಚುನಾವಣೆ : ಕ್ರಾಸ್‌‍ ವೋಟಿಂಗ್‌ ಆರೋಪದ ನಂತರ ಗೆದ್ದ ಬಿಜೆಪಿ, ಕಾಂಗ್ರೆಸ್‌‍ ಅಭ್ಯರ್ಥಿಗಳು

ಚಂಡೀಗಢ, ಮಾ. 17 (ಪಿಟಿಐ) ಎರಡೂ ಕಡೆಯಿಂದ ಮತ ಗೌಪ್ಯತೆಯನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ತೀವ್ರವಾಗಿ ವೀಕ್ಷಿಸಲ್ಪಟ್ಟ ಅವಳಿ ಸ್ಥಾನಗಳ ಎಣಿಕೆ ಮಧ್ಯರಾತ್ರಿ ದಾಟಿದ ನಂತರ, ಬಿಜೆಪಿಯ ಸಂಜಯ್‌ ಭಾಟಿಯಾ ಮತ್ತು ಕಾ

17 Mar 2026 12:00 pm
ಕಾಂಗ್ರೆಸ್‌‍ ಸದಸ್ಯರಿಂದ ಕಲಾಪಕ್ಕೆ ಅಡ್ಡಿ : ತೀವ್ರ ಕಳವಳ ವ್ಯಕ್ತಪಡಿಸಿ ಸೋನಿಯಾಗೆ ಗೌಡರ ಪತ್ರ

ನವದೆಹಲಿ,ಮಾ.17- ಸಂಸತ್‌ ಅಧಿವೇಶನದಲ್ಲಿ ವಿಪಕ್ಷಗಳಿಂದ, ಅದರಲ್ಲಿಯೂ ಕಾಂಗ್ರೆಸ್‌‍ ಸದಸ್ಯರಿಂದ ಕಲಾಪಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಿ

17 Mar 2026 11:54 am
ಮಾ.29ರಂದು ನಡೆಯಬೇಕಿದ್ದ ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ ಮುಂದೂಡಿಕೆ

ಬೆಂಗಳೂರು,ಮಾ.17- ಅಡುಗೆ ಅನಿಲದ ಪೂರೈಕೆಯಲ್ಲಿ ಉಂಟಾಗಿರುವ ಅಭಾವದ ಹಿನ್ನೆಲೆಯಲ್ಲಿ ಮಾ.29ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಸರ್ವಸದಸ್ಯರ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಬೆಂಗಳೂರಿನ ಅರಮನೆ ಮ

17 Mar 2026 11:51 am
“ಕೇಂದ್ರದ ಅನುದಾನವನ್ನೂ ಬಳಸಿಕೊಳ್ಳದೆ ವಾಪಾಸ್ ಕಳುಹಿಸುತ್ತಿದೆ ದಿವಾಳಿ ರಾಜ್ಯ ಸರ್ಕಾರ”

ಬೆಂಗಳೂರು,ಮಾ.17- ಕೇಂದ್ರ ಸರ್ಕಾರ ನೀಡಿದ ಅನುದಾನವನ್ನೂ ರಾಜ್ಯಸರ್ಕಾರ ಸಕಾಲಕ್ಕೆ ಬಳಸಲಾಗದೆ ಮರಳಿ ಕಳುಹಿಸುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ. ಈ ಸಂಬಂಧ ತಮ ಎಕ್ಸ್ ಖಾತೆಯಲ್ಲಿ ಪೋಸ್

17 Mar 2026 11:46 am
ರಾಜ್ಯದ ಹಲವೆಡೆ ಅನಧಿಕೃತವಾಗಿ ಸಂಗಹಿಸಿದ್ದ LPG ಸಿಲಿಂಡರ್‌ಗಳ ವಶ

ಹುಬ್ಬಳ್ಳಿ, ಮಾ.16-ಇಲ್ಲಿಯ ಸಿದ್ಧೇಶ್ವರ ಪಾರ್ಕ್‌ನ ಶಿವಸಾಗರ ಹೋಟೆಲ್‌ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲ

16 Mar 2026 3:26 pm
ಮಗುವಿಗೆ ಜನ್ಮ ನೀಡಿದ ಬಾಲಕಿ, ಯುವಕನೊಬ್ಬನ ವಿರುದ್ಧ ಪೋಕ್ಸೋ ಪ್ರಕರಣ

ಹುಬ್ಬಳ್ಳಿ,ಮಾ.16-ಮಗುವಿಗೆ ಬಾಲಕಿ ಜನ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಪೊಲೀಸ್‌‍ ಠಾಣೆಯಲ್ಲಿ ಯುವಕನೊಬ್ಬನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಬಾಲಕಿ ಜೊತೆ ದೈಹಿಕ ಸಂಪರ್ಕ ಹೊಂದಿ ಗರ್ಭಿಣಿಯಾಗಿಸ

16 Mar 2026 3:22 pm
ಇರಾನ್‌ ಬೆನ್ನಿಗೆ ನಿಂತಿವೆಯಂತೆ ರಷ್ಯಾ, ಚೀನಾ..?

ಟೆಹ್ರಾನ್‌, ಮಾ.16- ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧದ ಯುದ್ಧದಲ್ಲಿ ನಮಗೆ ರಷ್ಯಾ ಮತ್ತು ಚೀನಾ ಅಗತ್ಯ ಸಹಕಾರ ನೀಡುತ್ತಿದೆ ಎಂದು ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌‍ ಅವರು ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ ಜೊತೆ

16 Mar 2026 3:19 pm
ಬೆಂಗಳೂರು : ಕತ್ತು ಕೊಯ್ದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು,ಮಾ.16- ದಂಪತಿ ನಡುವೆ ಜಗಳವಾಗಿ ಪತ್ನಿ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಮೈಕೋಲೇಔಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಬಿಳೇಕಲ್ಲಳ್ಳಿ ನಿವಾಸಿ ರಂಗಮ್ಮ(47) ಕೊಲೆಯಾದ ದುರ್ದೈವಿ. ಇವರು ಮನೆ

16 Mar 2026 3:13 pm
ಪ.ಬಂಗಾಳದ ಮುಖ್ಯ ಕಾರ್ಯದರ್ಶಿ ವಜಾಗೊಳಿಸಿದ ಚುನಾವಣಾ ಆಯೋಗ

ನವದೆಹಲಿ, ಮಾ.16- ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದ ಹೊಸ ಮುಖ್ಯ ಕಾರ್ಯದರ್ಶಿಯಾಗಿ ದುಷ್ಯಂತ್‌ ನರಿಯಾಲ ಅವರನ್ನು ನೇಮಕ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಇಲ್ಲಿಯವರೆಗೆ, ನಂದಿನಿ ಚಕ್ರವ

16 Mar 2026 3:10 pm
ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್‌ ದಾಳಿ, ಎಮಿರೇಟ್ಸ್ ಕೊಚ್ಚಿಗೆ ವಿಮಾನ ವಾಪಸ್‌‍

ದುಬೈ, ಮಾ.16- ದುಬೈ ವಿಮಾನ ನಿಲ್ದಾಣದ ಮೇಲೆ ಮತ್ತೆ ಇರಾನ್‌ ಡ್ರೋನ್‌ ದಾಳಿ ನಡೆಸಿದೆ. ದಾಳಿಯ ಸ್ಫೋಟಕ್ಕೆ ನಿಲ್ದಾಣದ ಬಳಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ದುಬೈ ಅಂತರರಾಷ್ಟ್ರೀಯ ವಿ

16 Mar 2026 3:08 pm
ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್‌ ಇಲ್ಲ, ಎಲೆಕ್ಟ್ರಿಕ್‌ ಸ್ಟೌವ್‌ ಬಳಸಿ : ಸಚಿವ ಮುನಿಯಪ್ಪ

ಬೆಂಗಳೂರು,ಮಾ.16- ಹೋಟೆಲ್‌ಗಳಿಗೆ ಸದ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಸಾಧ್ಯವಿಲ್ಲ. ವಿದ್ಯುತ್‌ ಸ್ಟೌವ್‌ಗಳನ್ನು ಬಳಸಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಇಂದಿಲ್ಲಿ ಹೇಳಿದ್ದಾರೆ. ತೈಲ ಪೂ

16 Mar 2026 3:06 pm
ಸಚಿವರ ಅಸಮರ್ಪಕ ಉತ್ತರಕ್ಕೆ ಬೇಸರಗೊಂಡು ಪೀಠದಿಂದ ಎದ್ದು ಹೋದ ಸ್ಪೀಕರ್‌ ಖಾದರ್

ಬೆಂಗಳೂರು, ಮಾ.16- ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಆಯಾ ಇಲಾಖೆಗಳಿಂದ ಸರಿಯಾಗಿ ಉತ್ತರ ನೀಡದೇ ಇದ್ದ ಮೇಲೆ ಯಾವ ಕಾರಣಕ್ಕೆ ಸದನ ನಡೆಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌ ಕಲಾಪವನ್ನು ಮುಂದೂಡ

16 Mar 2026 3:03 pm
ಮೊನಾಲಿಸಾ ಪ್ರಕರಣ ಆಧುನಿಕ ಲವ್‌ ಜಿಹಾದ್‌ಗೆ ಉದಾಹರಣೆ : ಸನೋಜ್‌ ಮಿಶ್ರಾ

ಖಾರ್ಗೋನ್‌, ಮಾ. 16 (ಪಿಟಿಐ) ಕಳೆದ ವರ್ಷದ ಪ್ರಯಾಗ್‌ರಾಜ್‌‍ ಕುಂಭಮೇಳದ ಸಮಯದಲ್ಲಿ ಖ್ಯಾತಿ ಪಡೆದ ಯುವತಿ ಮೊನಾಲಿಸಾ ಭೋಂಸ್ಲೆ ಮುಸ್ಲಿಂ ಪುರುಷನೊಂದಿಗಿನ ವಿವಾಹವು ಲವ್‌ ಜಿಹಾದ್‌‍ ಪ್ರಕರಣವಾಗಿದೆ ಎಂದು ಚಲನಚಿತ್ರ ನಿರ್ದೇಶಕಿ

16 Mar 2026 1:42 pm
ಒಡಿಶಾ : ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ, ಐಸಿಯುನಲ್ಲಿದ್ದ 10 ರೋಗಿಗಳ ಸಾವು

ಭುವನೇಶ್ವರ, ಮಾ. 16 (ಪಿಟಿಐ) ಇಂದು ಬೆಳಗಿನ ಜಾವ ಕಟಕ್‌ನಲ್ಲಿರುವ ಒಡಿಶಾ ಸರ್ಕಾರಿ ಸ್ವಾಮ್ಯದ ಎಸ್‌‍ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಹತ್ತು ಜನರು ಸಾವನ್ನಪ್ಪ

16 Mar 2026 1:38 pm
ಹೆದ್ದಾರಿ-66ರಲ್ಲಿ ಚಾಲಕನ ನಿಯಂತ್ರಣ ತಪ್ಪಿಮಗುಚಿಬಿದ್ದ ಅನಿಲ ಟ್ಯಾಂಕರ್‌

ಉಡುಪಿ,ಮಾ.16- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಸಿಲಿಂಡರ್‌ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ನಾಗರಿಕರು ಪರದಾಡುತ್ತಿರುವ ಬೆನ್ನಲ್ಲೇ ಅನಿಲ ತುಂಬಿಕೊಂಡು ತೆರಳುತ್ತಿದ್ದ ಟ್ಯಾಂಕರ್‌ ಚಾಲಕನ ನಿಯಂತ್ರಣ

16 Mar 2026 1:07 pm
‘ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌’ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ

ಲಾಸ್‌‍ ಏಂಜಲೀಸ್‌‍, ಮಾ. 16 ಅಮೆರಿಕದ ಲಾಸ್‌‍ ಎಂಜಲೀಸ್‌‍ನಲ್ಲಿರುವ ಹಾಲಿವುಡ್‌ ಸ್ಟುಡಿಯೋದ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌ ಸಿನಿಮಾ ಅತ್ಯುತ್

16 Mar 2026 12:01 pm
ಗಾಜಾ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗೆ ಗರ್ಭಿಣಿ, ಮಕ್ಕಳು ಸೇರಿ 12 ಮಂದಿ ಬಲಿ

ಕೈರೋ, ಮಾ. 16 (ಎಪಿ) ಯುದ್ಧಪೀಡಿತ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಬಾಲಕರು, ಒಬ್ಬ ಗರ್ಭಿಣಿ ಮಹಿಳೆ ಮತ್ತು ಎಂಟು ಪೊಲೀಸ್‌‍ ಅಧಿಕಾರಿಗಳು ಸೇರಿದಂತೆ ಕನಿಷ್ಠ 12 ಪ್ಯಾಲೆಸ್ಟೀನಿಯನ್ನರು ಸಾವ

16 Mar 2026 11:57 am
ಡಿಸಿಎಂ ಡಿಕೆಶಿಗೆ ಪ್ರತಿಷ್ಠೆಯ ಪ್ರಶ್ನೆಯಾದ GBA ಚುನಾವಣೆ

ಬೆಂಗಳೂರು, ಮಾ.16- ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ 5 ತಾಲ್ಲೂಕುಗಳ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲ್ಲಲೇ ಬೇಕಾದ ಅನಿವಾರ್ಯತೆ ಸೃಷ್ಟ

16 Mar 2026 11:55 am
ತಮಿಳುನಾಡು ಗೆಲ್ಲಲು ವಿಜಯ್‌ಗೆ ದುಂಬಾಲು ಬಿದ್ದ ಬಿಜೆಪಿ

ಚೆನ್ನೈ, ಮಾ.16- ತಮಿಳುನಾಡು ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಖ್ಯಾತ ಚಿತ್ರನಟ ದಳಪತಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷವನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಕರೆತರುವ ಹೊಣೆಯನ್ನು ಆಂಧ್ರ ಉಪ ಮುಖ್ಯಮಂತ್ರಿ ಪವನ್‌ ಕಲ

16 Mar 2026 11:52 am
ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಪ್ರಕರಣಗಳಲ್ಲಿ 78.50 ಲಕ್ಷ ದಂಡ ವಸೂಲಿ

ಬೆಂಗಳೂರು, ಮಾ.16- ನಿಷೇಧಿತ ಏಕಬಳಕೆ ಪ್ಲಾಸ್ಟಿಕ್‌ ಉತ್ಪಾದನೆ, ಮಾರಾಟ ಹಾಗೂ ಬಳಕೆ ಮತ್ತು ಘನ ತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಒಟ್ಟು 11,694 ಪ್ರಕರಣಗಳಲ್ಲಿ ರೂ.78.50 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಬ

16 Mar 2026 11:50 am
ತರಕಾರಿ ಬೆಲೆಯನ್ನು ಪಾತಾಳಕ್ಕೆ ತಳ್ಳಿದ ಇರಾನ್ ಯುದ್ಧ

ಬೆಂಗಳೂರು, ಮಾ.16- ಮಧ್ಯಪ್ರಾಚ್ಯ ಯುದ್ಧ ರಾಜ್ಯದ ತರಕಾರಿ ಮಾರುಕಟ್ಟೆಯ ಮೇಲೂ ಭಾರೀ ಪರಿಣಾಮ ಬೀರಿದೆ. ಸಿಲಿಂಡರ್‌ ಕೊರತೆಯಿಂದ ಹಲವಾರು ಹೋಟೆಲ್‌ಗಳು ತಮ್ಮ ಮೆನುಗಳನ್ನು ಕಡಿತಗೊಳಿಸಿದ್ದು, ಕೆಲವೆಡೆ ಹೋಟೆಲ್‌ಗಳು ತಾತ್ಕಾಲಿಕವ

16 Mar 2026 11:41 am
ಬಟ್ಟೆ ವಿಚಾರಕ್ಕೆ ಗಂಡನ ಜೊತೆ ಜಗಳವಾಡಿ ಮಗುವನ್ನು ಉಸಿರುಗಟ್ಟಿಸಿ ಕೊಂದ ಹೆಂಡತಿ

ಹೈದರಾಬಾದ್‌,ಮಾ.16- ಪತಿಯೊಂದಿಗೆ ಜಗಳವಾಡಿದ ನಂತರ ಮಹಿಳೆ ತನ್ನ 14 ತಿಂಗಳ ಹೆಣ್ಣುಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಗೋಲ್ಕೊಂಡದ ರಿಸಾಲಾ ಬಜಾರ್‌ ನಿವಾಸಿ ಗೌಸಿಯಾ ಬೇಗಂ

16 Mar 2026 11:38 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-03-2026)

ನಿತ್ಯ ನೀತಿ : ಪರರ ಏಳಿಗೆಯನ್ನು ಕಂಡು ಮತ್ಸರ ಪಡಬೇಡ, ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯ ಮತ್ತು ಕಾಲ ಬರುತ್ತದೆ. ನಿನ್ನ ಪ್ರಯತ್ನವನ್ನು ನೀನು ಮುಂದುವರಿಸು.! ಪಂಚಾಂಗ : ಮಂಗಳವಾರ , 17-03-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯ

16 Mar 2026 6:31 am
ಅಡುಗೆ ಅನಿಲ ಪೂರೈಕೆಯಲ್ಲಿ ಕೇಂದ್ರ ಮಲತಾಯಿ ಧೋರಣೆ : ಸಿದ್ದರಾಮಯ್ಯ ಆರೋಪ

ಬೆಂಗಳೂರು, ಮಾ.15- ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನಿಲ ಅಡುಗೆ ಪೂರೈಕೆಯಲ್ಲಿ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಪೆಟ್ರೋಲಿ

15 Mar 2026 2:55 pm
ಗಡಿಯಲ್ಲಿ ನುಸುಳಲೆತ್ನಿಸುತ್ತಿದ್ದ ಉಗ್ರನನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ, ಮಾ.15- ಜಮ್ಮು -ಕಾಶೀರದ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದಿಂದ ನಡೆದ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ಇಂದು ವಿಫಲಗೊಳಿಸಿದ್ದು, ಒಬ್ಬ ಪಾಕಿಸ್ತಾನಿ ಉಗ್ರನನ್ನು ಹೊಡೆದುರುಳಿಸಿದೆ ಎಂದು ಸೇನ

15 Mar 2026 2:53 pm
ಅಧಿವೇಶನದ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿಗೆ, ಸಂಪುಟ ಸರ್ಜರಿ ಚರ್ಚೆ ಸಾಧ್ಯತೆ

ಬೆಂಗಳೂರು, ಮಾ.15- ವಿಧಾನ ಮಂಡಲದ ಅಧಿವೇಶನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದು, ಸಚಿವ ಸಂಪುಟ ಪುನರ್‌ರಚನೆ ಕುರಿತು ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಾಂಪ್ರದಾಯಿಕವಾಗಿ ಬಜೆ

15 Mar 2026 2:50 pm
ಟಿವಿಕೆ ಮುಖ್ಯಸ್ಥ ವಿಜಯ್‌ಗೆ ಡಿಸಿಎಂ ಹುದ್ದೆ ಆಫರ್ ನೀಡಿದ ಬಿಜೆಪಿ

ಚೆನ್ನೈ, ಮಾ.15- ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಅಧಿಕಾರಕ್ಕೆ ಬಂದರೆ, ಬಿಜೆಪಿ ಪಕ್ಷವು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ-ರಾಜಕಾರಣಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು

15 Mar 2026 2:48 pm
ಭವಿಷ್ಯದ ಸವಾಲುಗಳಿಗೆ ಸಿದ್ಧತೆ ಅಗತ್ಯ : ಮಾಜಿ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ

ನವದೆಹಲಿ, ಮಾ.15- ಪ್ರಸ್ತುತ ಭದ್ರತಾ ಸವಾಲುಗಳನ್ನು ಎದುರಿಸುವುದರ ಜೊತೆಗೆ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ಮುಂಚಿತವಾಗಿ ಊಹಿಸಿ, ಮುಂದಿನ ಯುದ್ಧಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತೀಯ ಸಶಸ್ತ್ರ ಪಡೆಗಳು ಅ

15 Mar 2026 2:45 pm
ಪಂಚ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮಹೂರ್ತ ನಿಗದಿ

ನವದೆಹಲಿ, ಮಾ.15- ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಇಂದು ಸಂಜೆ ಘೋಷಿಸಲಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ರ

15 Mar 2026 2:40 pm
ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಲ್‌ಪಿಜಿ ನಿರ್ಬಂಧ

ನವದೆಹಲಿ, ಮಾ.15- ಪೈಪ್‌ ಮೂಲಕ ಅಡುಗೆ (ಪಿಎನ್‌ಜಿ) ಅನಿಲ ಸಂಪರ್ಕ ಹೊಂದಿರುವ ಮನೆಗಳಿಗೆ ಸಬ್ಸಿಡಿ ಹೊಂದಿರುವ ಗೃಹ ಬಳಕೆಯ (ಎಲ್‌ಪಿಜಿ) ಸಿಲಿಂಡರ್‌ ಸಂಪರ್ಕಗಳನ್ನು ಇಟ್ಟುಕೊಳ್ಳುವುದಕ್ಕೂ ಅಥವಾ ಹೊಸದಾಗಿ ಪಡೆಯುವುದಕ್ಕೂ ಕೇಂದ್ರ

15 Mar 2026 1:47 pm
ಆಸ್ಟ್ರೇಲಿಯಾದಿಂದ ಸ್ವದೇಶಕ್ಕೆ ಮರಳಲು ಮುಂದಾದ ಇರಾನ್‌ ಮೂವರು ಮಹಿಳಾ ಫುಟ್‌ಬಾಲ್‌‍ ತಂಡದ ಸದಸ್ಯರು

ಮೆಲ್ಬೋರ್ನ್‌, ಮಾ.15- ಆಸ್ಟ್ರೇಲಿಯಾದಲ್ಲಿ ನಿರಾಶ್ರಿತರ ವೀಸಾ ಸ್ವೀಕರಿಸಿ ಉಳಿಯಲು ನಿರ್ಧರಿಸಿದ್ದ ಇರಾನ್‌ ಮಹಿಳಾ ಫುಟ್‌ಬಾಲ್‌‍ ತಂಡದ ಇನ್ನೂ ಮೂವರು ಸದಸ್ಯರು ತಮ್ಮ ನಿರ್ಧಾರವನ್ನು ಬದಲಿಸಿ ಸ್ವದೇಶಕ್ಕೆ ಮರಳಲು ತೀರ್ಮ

15 Mar 2026 1:42 pm
ಷೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ ವಂಚಿಸುತ್ತಿದ್ದ ನಕಲಿ ಕಾಲ್‌ ಸೆಂಟರ್‌ ಬೆಳಕಿಗೆ, ಇಬ್ಬರ ಬಂಧನ

ಠಾಣೆ, ಮಾ.15- ನವಿ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಕಾಲ್‌ ಸೆಂಟರ್‌ ಅನ್ನು ಪೊಲೀಸರು ಬಯಲಿಗೆಳೆದಿದ್ದು, ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ಜನರಿಂದ 1 ಕೋಟಿಗೂ ಹೆಚ್ಚು ಹಣ ವಂಚಿಸಿದ ಆರೋಪದಲ್ಲಿ

15 Mar 2026 1:37 pm
ಇರಾನ್ ಮೇಲೆ ದಾಳಿ ಮಾಡಿ ರಾಜಕೀಯವಾಗಿ ಒತ್ತಡಕ್ಕೆ ಸಿಲುಕಿದ ಡೊನಾಲ್ಡ್ ಟ್ರಂಪ್

ವೆಸ್ಟ್‌ ಪಾಮ್‌ ಬೀಚ್‌ (ಅಮೆರಿಕಾ), ಮಾ.15- ಅಮೆರಿಕಾ ಮತ್ತು ಇಸ್ರೇಲ್‌ ಇರಾನ್‌ ಮೇಲೆ ದಾಳಿ ಆರಂಭಿಸಿದ ಬಳಿಕ ಕಳೆದ ಎರಡು ವಾರಗಳಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರಾಜಕೀಯವಾಗಿ ಒತ್ತಡಕ್ಕೆ ಸಿಲುಕುತ್ತಿರುವುದು ಕಂ

15 Mar 2026 1:34 pm
ಗ್ಯಾಸ್ ಟ್ರಬಲ್ : ಭಾನುವಾರದ ಬಾಡೂಟಕ್ಕೆ ಬ್ರೇಕ್‌

ಬೆಂಗಳೂರು,ಮಾ.15- ವಾಣಿಜ್ಯ ಸಿಲಿಂಡರ್‌ ಸಮಸ್ಯೆ ಇನ್ನೂ ಬಗೆಹರಿಯದ ಹಿನ್ನಲೆಯಲ್ಲಿ ನಗರದಲ್ಲಿ ಕೆಲ ನಾನ್‌ವೆಜ್‌ ಹೋಟೆಲ್‌ಗಳು ಬಂದ್‌ ಆಗಿದ್ದು, ಭಾನುವಾರದ ಬಾಡೂಟಕ್ಕೆ ಬ್ರೇಕ್‌ ಬಿದ್ದಂತಾಗಿದೆ. ಬಹುತೇಕ ನಗರ ನಿವಾಸಿಗಳು ಭಾ

15 Mar 2026 1:28 pm
ಶತಮಾನಗಳ ಪ್ರಸಿದ್ಧ ಹೋಟೆಲ್‌ಗಳಿಗೂ ತಟ್ಟಿದ ಗ್ಯಾಸ್‌‍ ಸಿಲಿಂಡರ್‌ ಕೊರತೆ ಬಿಸಿ

ಬೆಂಗಳೂರು,ಮಾ.15- ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಗ್ಯಾಸ್‌‍ ಸಿಲಿಂಡರ್‌ ಕೊರತೆಯ ಪರಿಣಾಮ ಇದೀಗ ಶತಮಾನಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಹೋಟೆಲ್‌ಗಳಿಗೂ ಬಿಸಿ ತಟ್ಟಿದೆ. ಲಾಲ್‌ಬಾಗ್‌ ರಸ್ತೆಯಲ್ಲಿರುವ ಪ್ರಸಿದ್ಧ ಮಾವಳ್

15 Mar 2026 1:19 pm
ಬೆಂಗಳೂರು ನಗರ ಪೊಲೀಸ್‌‍ ಆಯುಕ್ತಾಲಯ ಪುನಾರಚನೆ ಕುರಿತು ಪರಿಶೀಲನೆ

ಬೆಂಗಳೂರು,ಮಾ.15- ಬೆಂಗಳೂರು ಪೊಲೀಸ್‌‍ ಆಯುಕ್ತಾಲಯವನ್ನು ಪುನಾರಚಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ವಿಧಾನಪರಿಷತ್‌ ಸದಸ್ಯ ಡಾ.ಕೆ.ಗೋವಿಂದರಾಜ್‌ ಅವರು 330ರಡಿ ಸಲ್ಲ

15 Mar 2026 1:16 pm
ಅಬುಧಾಬಿ, ರಾಸ್‌‍ ಅಲ್‌ ಖೈಮಾ ಮತ್ತು ಶಾರ್ಜಾ ಸಂಪರ್ಕಿಸುವ ಏರ್‌ ಇಂಡಿಯಾ ಸೇವೆ ರದ್ದು

ನವದೆಹಲಿ, ಮಾ.15- ಯುನೈಟೆಡ್‌ ಅರಬ್‌ ಎಮಿರೇಟ್ಸ್ ವಿಮಾನ ನಿಲ್ದಾಣ ಅಧಿಕಾರಿಗಳ ಸೂಚನೆಯ ಹಿನ್ನೆಲೆ ಏರ್‌ ಇಂಡಿಯಾ ಎಕ್ಸ್ ಪ್ರೆಸ್‌‍ ಭಾನುವಾರ ಅಬುಧಾಬಿ, ರಾಸ್‌‍ ಅಲ್‌ ಖೈಮಾ ಮತ್ತು ಶಾರ್ಜಾ ಸಂಪರ್ಕಿಸುವ ಯೋಜಿತ ವಿಮಾನಗಳನ್ನು ರ

15 Mar 2026 1:10 pm
ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ದಿವಾಳಿ ಸರ್ಕಾರದ ಬಳಿ ದುಡ್ಡಿಲ್ಲ : ಅಶೋಕ್‌ ವಾಗ್ದಾಳಿ

ಬೆಂಗಳೂರು, ಮಾ.15-ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ರಾಜ್ಯ ಕಾಂಗ್ರೆಸ್‌‍ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿ

15 Mar 2026 11:36 am
ಫಾರ್ಮ್‌ಹೌಸ್‌‍ನಲ್ಲಿ ಡ್ರಗ್ಸ್ ಪಾರ್ಟಿ : ಟಿಡಿಪಿ ಸಂಸದ, ಮಾಜಿ ಬಿಆರ್‌ಎಸ್‌‍ ಶಾಸಕ ಸೇರಿ 11 ಮಂದಿ ಅರೆಸ್ಟ್

ಹೈದರಾಬಾದ್‌, ಮಾ.15 ಫಾರ್ಮ್‌ಹೌಸ್‌‍ನಲ್ಲಿ ನಡೆದ ಪಾರ್ಟಿ ವೇಳೆ ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಆಂಧ್ರಪ್ರದೇಶದ ಟಿಡಿಪಿ ಸಂಸದ ಪುಟ್ಟ ಮಹೇಶ್‌ ಯಾದವ್‌,ಮಾಜಿ ಬಿಆರ್‌ಎಸ್‌‍ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ ಸೇರಿದಂತೆ ಹನ್ನ

15 Mar 2026 11:32 am
ಕೇರಳ : ಕೌಡಿಯಾರ್‌ ಅರಮನೆಯಲ್ಲಿ 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಭರಣ ಕಳವು

ತಿರುವನಂತಪುರಂ, ಮಾ.15- ಇಲ್ಲಿನ ಕೌಡಿಯಾರ್‌ ಅರಮನೆಯಲ್ಲಿ ಸುಮಾರು ಎರಡು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿದೆ. ರಾಜಮನೆತನದ ಹಿರಿಯ ಸದಸ್ಯೆ ಅಶ್ವತಿ ತಿರುನಾಳ್‌ ಗೌರಿ ಬಾಯಿ ಸಲ್ಲಿಸಿದ ದೂರಿನ ಮೇರೆಗೆ ಪೆ

15 Mar 2026 11:28 am
ವೆನೆಜುವೆಲಾದಲ್ಲಿ 7 ವರ್ಷದ ನಂತರ ಹಾರಿದ ಅಮೆರಿಕನ್‌ ಧ್ವಜ

ಕ್ಯಾರಕಾಸ್‌‍,ಮಾ.15-ರಾಜಕೀಯ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ವೆನೆಜುವೆಲಾದ ಅಮೆರಿಕ ರಾಯಭಾರ ಕಚೇರಿಯ ಮೇಲೆ ಅಮೆರಿಕದ ಧ್ವಜವನ್ನು ಹಾರಿಸಲಾಗಿದೆ. ನಿಕೋಲಸ್‌‍ ಮಡುರೊ ಅವರನ್ನು ಅಮೆರಿಕದ ಪಡೆಗಳು ಹೈಜಾಕ್‌ ಮಾಡಿದ ನಂತರ ಉಭಯ ದ

15 Mar 2026 11:26 am
ಚಿತ್ರದುರ್ಗ, : ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ರಿಸರ್ವ್‌ ಪೊಲೀಸ್‌‍ ಸಬ್‌ಇನ್‌ಸ್ಪೆಕ್ಟರ್‌ಗಳು ದುರ್ಮರಣ

ಚಿತ್ರದುರ್ಗ,ಮಾ.15- ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ರಿಸರ್ವ್‌ ಪೊಲೀಸ್‌‍ ಸಬ್‌ಇನ್ಸ್ ಪೆಕ್ಟರ್‌ಗಳು (ಆರ್‌ಎಸ್‌‍ಐ) ಮೃತಪಟ್ಟಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಸಾಣೆಕೆರೆ ಬಳಿ ಇಂದ

15 Mar 2026 11:22 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-03-2026)

ನಿತ್ಯ ನೀತಿ : ದೇವರ ಮೂರ್ತಿಯ ಮುಂದೆ ನಿಂತು ಕಷ್ಟಗಳೇ ಬಾರದಂತೆ ಮಾಡು ಎಂದಾಗ ಮೂರ್ತಿಯು ಮುಗುಳ್ನಗುತ್ತಾ ಹೇಳಿತು,ನಾನು ಉಳಿಪೆಟ್ಟು ತಿನ್ನದಿದ್ದರೆ, ನೀನು ನನಗೆ ಕೈ ಮುಗಿಯುತ್ತಿರಲಿಲ್ಲ. ಪಂಚಾಂಗ : ಭಾನುವಾರ, 15-03-2026ವಿಶ್ವಾವಸು

15 Mar 2026 6:31 am
ಮೊಜ್ತಾಬಾ ಖಮೇನಿ ಸುಳಿವು ನೀಡಿದವರಿಗೆ 92 ಕೋಟಿ ರೂ. ಬಹುಮಾನ

ವಾಷಿಂಗ್ಟನ್‌, ಮಾ.14- ಇರಾನಿನ ಹೊಸ ಸರ್ವೋಚ್ಚ ನಾಯಕರಾಗಿ ಹೊರ ಹೊಮಿರುವ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಬಗ್ಗೆ ಸುಳಿವು ನೀಡಿದವರಿಗೆ ಬಂಪರ್‌ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ. ಮೊಜ್ತಾಬಾ ಅವರ ಬಗ್ಗೆ ಸುಳಿವು ನ

14 Mar 2026 3:53 pm
ಲಿವಿಂಗ್‌ ಟುಗೆದರ್‌ನಲ್ಲಿದ್ದ ಯುವತಿ ಕೊಂದು ನಾಟಕವಾಡಿದ್ದ ಆರೋಪಿ ಅರೆಸ್ಟ್

ಬೆಂಗಳೂರು,ಮಾ.14- ಲಿವಿಂಗ್‌ ಟು ಗೆದರ್‌ನಲ್ಲಿದ್ದ ಯುವತಿಯನ್ನು ಕೊಲೆ ಮಾಡಿ ಆತಹತ್ಯೆ ಎಂಬಂತೆ ಬಿಂಬಿಸಿ ನಾಟಕವಾಡಿದ್ದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತಃ ಕೊಡಗು ಜಿಲ್ಲೆ ಪೊನ್ನಂಪೇಟೆ ನಿವ

14 Mar 2026 3:48 pm
ಇದು ಧೋನಿ ಆಡುವ ಕೊನೆಯ ಐಪಿಎಲ್‌ : ಇರ್ಫಾನ್‌ ಪಠಾಣ್‌ ಭವಿಷ್ಯ

ನವದೆಹಲಿ, ಮಾ. 14 (ಪಿಟಿಐ)– ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮುಂಬರುವ ಆವೃತ್ತಿಯು ಎಂಎಸ್‌‍ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡುವುದನ್ನು ಅಭಿಮಾನಿಗಳು ಕೊನೆಯ ಬಾರಿಗೆ ನೋಡಬಹುದೆಂದು ಭಾರತದ ಮಾಜಿ ಆಲ್‌ರೌಂಡರ್‌ ಇರ್ಫಾನ್

14 Mar 2026 3:44 pm
ಆತಂಕ ಬೇಡ ಗ್ಯಾಸ್‌ ಇದೆ, ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ

ಬೆಂಗಳೂರು, ಮಾ.14- ಎಲ್‌ಪಿಜಿ ಹೊತ್ತ ಹಡಗುಗಳು ಇರಾನ್‌ನ ಜಲಸಂಧಿಯಿಂದ ಭಾರತಕ್ಕೆ ಬರುತ್ತಿದ್ದು, ತೈಲ ಬಿಕ್ಕಟ್ಟು ನಿವಾರಣೆಯಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಉಲ್ಬಣ ಗೊಂಡಿದ್ದ ಸಿಲಿಂಡರ್‌ ಸಮಸ್ಯೆ ಸಹಜ ಸ್ಥಿತಿಯತ್

14 Mar 2026 3:42 pm
ಇಂದಿರಾ ಕ್ಯಾಂಟೀನ್‌ಗಳಿಗೆ ಗ್ಯಾಸ್‌‍ ಪೂರೈಕೆ

ಬೆಂಗಳೂರು, ಮಾ.14- ಇಂದಿರಾ ಕ್ಯಾಂಟೀನ್‌ಗಳಿಗೆ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಗ್ಯಾಸ್‌‍ ಪೂರೈಸುವ ಭರವಸೆ ನೀಡಿರುವುದರಿಂದ ಸ್ಥಗಿತಗೊಂಡಿರುವ ಕ್ಯಾಂಟೀನ್‌ಗಳು ಪುನರಾರಂಭಗೊಳ್ಳಲಿವೆ. ನಗರದಲ್ಲಿ ವಾಣಿಜ್ಯ ಗ್ಯಾಸ್‌‍ ಕೊ

14 Mar 2026 3:36 pm
ಭಾರತದಟ್ಟ ಬರುತ್ತಿವೆ ಎಲ್‌ಪಿಜಿ ಹೊತ್ತ ಹಡಗುಗಳು : ಬಿಕ್ಕಟ್ಟು ನಿವಾರಣೆ ಸಾಧ್ಯತೆ

ಟೆಹ್ರಾನ್‌, ಮಾ.14- ಎರಡು ಭಾರತೀಯ ಧ್ವಜ ಹೊತ್ತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ವಾಹಕಗಳನ್ನು ಹಾರ್ಮುಜ್‌ ಜಲಸಂಧಿಯ ಮೂಲಕ ಪ್ರಯಾಣಿಸಲು ಅನುಮತಿಸಿದೆ ಎಂದು ಇರಾನ್‌ ಅಧಿಕಾರಿಗಳು ತಿಳಿಸಿದ್ದಾರೆ, ಇದು ಭಾರತದಲ್ಲಿ ಅ

14 Mar 2026 3:35 pm
ತೈಲ ಪೂರೈಕೆಯಲ್ಲಿ ವ್ಯತ್ಯಯ : ವಿಮಾನ ಪ್ರಯಾಣ ದರ ಏರಿಕೆ ಸಾಧ್ಯತೆ

ಟೆಹ್ರಾನ್‌, ಮಾ.14- ಮಧ್ಯಪ್ರಾಚ್ಯದಲ್ಲಿ ಯುದ್ಧವು ಜಾಗತಿಕ ತೈಲ ಪೂರೈಕೆಯನ್ನು ಅಡ್ಡಿಪಡಿಸುತ್ತಿರುವುದರಿಂದ ಶೀಘ್ರದಲ್ಲೇ ವಿಮಾನ ಪ್ರಯಾಣ ದರಗಳು ಏರಿಕೆಯಾಗುವ ಸಾಧ್ಯತೆಗಳಿವೆ. ಮಾರುಕಟ್ಟೆಯಲ್ಲಿ ಜೆಟ್‌ ಇಂಧನ ಬೆಲೆಗಳು ಏರ

14 Mar 2026 3:32 pm
NSA ಕಾಯ್ದೆ ಅಡಿಯಲ್ಲಿ ಬಂಧನದಲ್ಲಿದ್ದ ಸೋನಮ್‌ ವಾಂಗ್‌ಚುಕ್‌ ಬಿಡುಗಡೆಗೆ ಸಮ್ಮತಿ

ನವದೆಹಲಿ, ಮಾ.14- ಲಡಾಖ್‌ನ ಲೇಹ್‌ನಲ್ಲಿ ಪ್ರಚೋದನಕಾರಿ ಹೇಳಿಕೆಗಳೊಂದಿಗೆ ಜನಸಮೂಹವನ್ನು ಪ್ರಚೋದಿಸಿದ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌‍ಎ) ಅಡಿಯಲ್ಲಿ ಸುಮಾರು ಆರು ತಿಂಗಳ ಕಾಲ ಬಂಧನದಲ್ಲಿದ್ದ ಹವಾಮಾನ ಕ

14 Mar 2026 1:24 pm
ಒಂದು ರೂ.ಗೆ ಲೀಟರ್‌ ಹಾಲು ಆಫರ್ : ಆನ್ಲೈನ್ ಮಾರಾಟಕ್ಕೆ ಕಡಿವಾಣ ಹಾಕಲು ಡಿಕೆಸು ಆಗ್ರಹ

ಬೆಂಗಳೂರು, ಮಾ.14 – ಬಹುರಾಷ್ಟ್ರೀಯ ಕಂಪನಿಯಿಂದ ಒಂದು ರೂ.ಗೆ ಒಂದು ಲೀಟರ್‌ ಹಾಲು ಕೊಡುವುದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಮಾಜಿ ಸಂಸದ ಹಾಗೂ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತ

14 Mar 2026 1:17 pm
ಖೈದಿಗಳಿಗೆ ಡ್ರಗ್‌ ಪರೀಕ್ಷೆ : ಡಿಜಿಪಿ ಅಲೋಕ್‌ ಕುಮಾರ್‌ ಸೂಚನೆ

ಬೆಂಗಳೂರು,ಮಾ.14-ಡ್ರಗ್ಸ್ ಮುಕ್ತ ಕಾರಾಗೃಹ ನಿರ್ಮಾಣ ಮಾಡುವ ಉದ್ದೇಶದಿಂದ ಖೈದಿಗಳನ್ನು ಡ್ರಗ್‌ ಪರೀಕ್ಷೆಗೆ ಒಳಪಡಿಸುವಂತೆ ಡಿಜಿಪಿ ಅಲೋಕ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೈಲು ಸಿಬ್ಬಂದಿಯಿಂದಲೂ ಮಾದಕ ವಸ

14 Mar 2026 1:09 pm
ಒಳಮೀಸಲಾತಿ ಗೊಂದಲ : ಮಾಜಿ ಸಚಿವೆ ಲಲಿತಾ ನಾಯಕ್‌ ಅಸಮಾಧಾನ

ಬೆಂಗಳೂರು, ಮಾ.14- ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಖಚಿತವಾದ ನಿರ್ಧಾರವಾಗಿಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಏಕೆ ಒ

14 Mar 2026 1:07 pm
ಚಿನ್ನ-ಬೆಳ್ಳಿ ದರಗಳಲ್ಲಿ ಮತ್ತೆ ಕುಸಿತ

ಬೆಂಗಳೂರು, ಮಾ.14-ಇರಾನ್‌-ಇಸ್ರೇಲ್‌ ನಡುವಿನ ಯುದ್ಧ ಪರಿಸ್ಥಿತಿಯ ಪರಿಣಾಮ ಚಿನಿವಾರ ಪೇಟೆಯ ಮೇಲೂ ಆಗಿದ್ದು, ದುಬಾರಿ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ನಿರಂತರ ಇಳಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಚಿನ್ನ ಮತ್ತು

14 Mar 2026 12:31 pm
2025ನೇ ಸಾಲಿನ ಅಭಿಮಾನಿ ಹಾಗೂ ಅರಗಿಣಿ ದತ್ತಿ ಪ್ರಶಸ್ತಿ ಪ್ರದಾನ

ಬೆಂಗಳೂರು, ಮಾ.14-ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಅಭಿಮಾನಿ ದತ್ತಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯ ಹುಣಸೂರು ವರದಿಗಾರ ಶಿವಕುಮಾರ್‌ ವಿ.ರಾವ್‌ ಅವರಿಗೆ ಹಾಗೂ ಅರಗಿಣಿ ದತ್ತಿ ಪ್ರಶಸ್ತಿಯನ್ನು ಹಿರಿಯ ಸ

14 Mar 2026 11:52 am