SENSEX
NIFTY
GOLD
USD/INR

Weather

29    C

ಡಿಜಿಟಲ್ ಸುದ್ದಿ ಮೂಲಗಳು

...
ಬೆಳ್ಳಿ ಬೆಲೆಯಲ್ಲಿ 5 ದಿನದಲ್ಲಿ 40 ಸಾವಿರ ರೂ. ಕುಸಿತ

ಬೆಂಗಳೂರು, ಫೆ.18- ಕಳೆದ ಎರಡು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ದರ ಇಂದು ಸ್ಥಿರವಾಗಿದ್ದರೆ, ಬೆಳ್ಳಿಯ ನಿರಂತರ ಕುಸಿತ ಮುಂದುವರೆದಿದ್ದು, ಇಂದು ಒಂದು ಕೆ.ಜಿ.ಗೆ ಐದು ಸಾವಿರ ರೂಪಾಯಿ ಕಡಿಮೆಯಾಗಿದೆ. ಫೆ. 13ರಿಂದಲೂ ಬೆಳ್ಳಿಯ ದರ ಮ

18 Feb 2026 3:31 pm
ಮಾಧ್ಯಮವನ್ನು ಹತ್ತಿಕ್ಕಲು ಯತ್ನಿಸುತ್ತಿದೆಯೇ ಕುರ್ಚಿ ಕಚ್ಚಾಟದಲ್ಲಿರುವ ಗ್ಯಾರಂಟಿ ಸರ್ಕಾರ..?

ಬೆಂಗಳೂರು,ಫೆ.18- ಸಂವಿಧಾನದ ನಾಲ್ಕನೇ ಅಂಗ ಎನಿಸಿದ ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರದಿಂದ ನಡೆದಿದೆಯೇ ಎಂಬ ಗುಮಾನಿ ಎದ್ದಿದೆ.ಏಕೆಂದರೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಹೊರಡಿಸಿರುವ ವಿವಾದಾತಕ ಅಧಿಸೂಚ

18 Feb 2026 3:30 pm
ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿಗೆ ಚಿಂತನೆ..!

ಬೆಂಗಳೂರು,ಫೆ.18- ಸರ್ಕಾರದ ನಿಯಮ ಉಲ್ಲಂಘಿಸಿ ತಮ ಬೇಡಿಕೆಗಳ ಈಡೇರಿಕೆಗಾಗಿ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾರಿಗೆ ನೌಕರರ ವಿರುದ್ಧ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸಾ) ಜಾರಿ ಮಾಡುವ ಬಗ್ಗೆಯೂ ಚಿಂತನ

18 Feb 2026 3:23 pm
ಶಾಸಕರ ಫಾರಿನ್ ಟೂರ್, ರಾಜ್ಯ ರಾಜಕೀಯದಲ್ಲಿ ತಲ್ಲಣ : ತಾರಕಕ್ಕೇರಿದ ಸಿಎಂ –ಡಿಸಿಎಂ ಬಣ ಬಡಿದಾಟ

ಬೆಂಗಳೂರು, ಫೆ.18- ತೀವ್ರ ವಿರೋಧ ಹಾಗೂ ಅಧಿಕಾರ ಹಂಚಿಕೆಯ ಗೊಂದಲದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ 20ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸ ಕೈಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ. ನಿನ್ನೆ ರಾ

18 Feb 2026 3:20 pm
ಸಾರಿಗೆ ನೌಕರರ ಮುಷ್ಕರ : ಬಸ್‌‍ ಸೇವೆ ಸ್ಥಗಿತಗೊಳಿಸಲ್ಲ ಎಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಫೆ.18- ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಬೆಂಗಳೂರು ಚಲೋ ನಡೆಸುತ್ತಾರೆ. ಬಸ್‌‍ ಸೇವೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ

18 Feb 2026 3:17 pm
ಪತ್ರಿಕಾ ವೃತ್ತಿಯ ಘನತೆ ಹೆಚ್ಚಿಸಿದ ಪಿ.ರಾಮಯ್ಯ ಸೇವೆ ಅವಿಸ್ಮರಣೀಯ

ಬೆಂಗಳೂರು,ಫೆ.18- ಭವಿಷ್ಯದ ಪೀಳಿಗೆಗೆ ಮಾರ್ಗದರ್ಶಕರಾಗಿದ್ದ ಆದರ್ಶ ಪತ್ರಕರ್ತರೆನಿಸಿಕೊಂಡಿದ್ದ ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಮೂರು ತಲೆಮಾರನ್ನು ಮುಟ್ಟುವ ಶುದ್ಧ ಬದುಕನ್ನು ನಡೆಸಿದವರು ಎಂದು ಆದಿಚುಂಚನಗಿರಿ ಮಠ

18 Feb 2026 3:15 pm
ಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್‌ ಡೆವಲಪೆಂಟ್‌ ವ್ಯವಸ್ಥೆ : ಅಲೋಕ್‌ ಕುಮಾರ

ಜೈಲ್‌ ನಲ್ಲಿ ಅವರು ದುಡಿಯುವಂತೆ ಮಾಡಲು ಮತ್ತು ಮುಂದೆ ಅವರು ಬಿಡುಗಡೆ ಬಳಿಕ ಅವರ ಜೀವನಕ್ಕೆ ಸಹಕಾರಿಯಾಗಲು ರಾಜ್ಯದ ಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್‌ ಡೆವಲಪೆಂಟ್‌ ಮಾಡಲು ನಿರ್ಧಾರ ಮಾಡಿದ್ದೆವೆ ಎಂದು ಹುಬ್ಬಳ್ಳಿಯಲ್ಲಿ

18 Feb 2026 12:38 pm
ನಾಲಾಯಕ್‌ ಕಾಂಗ್ರೆಸ್‌‍ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ : ಆರ್‌.ಅಶೋಕ್‌

ಬೆಂಗಳೂರು,ಫೆ.18- ನಾಲಾಯಕ್‌ ಕಾಂಗ್ರೆಸ್‌‍ ಸರ್ಕಾರ ತೊಲಗುವವರೆಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ಜೊತೆಗೆ ಕನ್ನಡಿಗರಿಗೂ ನೆಮ್ಮದಿ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರದ ವಿರುದ್ದ ತೀವ್ರ

18 Feb 2026 12:36 pm
ಬಾಂಗ್ಲಾ ನೂತನ ಪ್ರಧಾನಿ ತಾರಿಕ್‌ ಕುಟುಂಬವನ್ನು ಭಾರತಕ್ಕೆ ಆಹ್ವಾನಿಸಿದ ಮೋದಿ

ನವದೆಹಲಿ, ಫೆ, 18(ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರಧಾನಿ ತಾರಿಕ್‌ ರೆಹಮಾನ್‌ ಅವರನ್ನು ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ ಮತ್ತು ಬಹುಮುಖಿ ದ್ವಿಪಕ್ಷೀಯ ಸಂಬಂಧಗಳನ

18 Feb 2026 12:34 pm
ಜಾರ್ಖಂಡ್‌ನಲ್ಲಿ ದೇಶದ ಮೊದಲ ಟ್ರಾನ್ಸ್ ಜೆಂಡರ್‌ ಹೋಟೆಲ್‌

ರಾಮಗಢ, ಫೆ. 18 (ಪಿಟಿಐ) ಜಾರ್ಖಂಡ್‌ನ ರಾಮಘಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಟ್ರಾನ್ಸ್ ಜೆಂಡರ್‌ಗಳು ನಡೆಸುವ ಹೋಟೆಲ್‌ ಉದ್ಘಾಟನೆಗೊಂಡಿದೆ.10 ಟ್ರಾನ್ಸ್ ಜೆಂಡರ್‌ಗಳು ನಡೆಸುವ ಟ್ರಾನ್ಸ್ ಕಫೆಯನ್ನು ಜಿಲ್ಲಾಧಿಕಾರಿ ಫೈಜ್‌ ಅಕ

18 Feb 2026 11:27 am
ಟಿಪ್ಪು ಹೆಸರಿನ ಚೌಕಗಳನ್ನು ಪಾಕಿಸ್ತಾನದಲ್ಲಿ ನಿರ್ಮಿಸಿ, ಇಲ್ಲಿ ಸಹಿಸಲ್ಲ ; ನಿತೇಶ್‌ ರಾಣೆ

ಥಾಣೆ, ಫೆ. 18 (ಪಿಟಿಐ) ಟಿಪ್ಪು ಸುಲ್ತಾನ್‌ ಹೆಸರಿನ ಸಾರ್ವಜನಿಕ ಚೌಕಗಳನ್ನು ಸಹಿಸಲಾಗುವುದಿಲ್ಲ ಎಂದು ಮಹಾರಾಷ್ಟ್ರ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್‌ ರಾಣೆ ಹೇಳಿದ್ದಾರೆ, ಅಂತಹ ಹೆಸರುಗಳನ್ನು ಹೊಂದಿರುವ ಸ್ಥಳಗಳನ್ನು ಪಾಕಿ

18 Feb 2026 11:23 am
ಶಿಕ್ಷೆ ವಿಧಿಸಲು ಕೆಲವೇ ನಿಮಿಷಗಳಿರುವಾಗ ನ್ಯಾಯಾಲಯದಿಂದ ಪರಾರಿಯಾದ ಪೋಕ್ಸೊ ಪ್ರಕರಣದ ಆರೋಪಿ

ಕೊಲ್ಲಂ (ಕೇರಳ), ಫೆ.18- ಪೋಕ್ಸೊ ಪ್ರಕರಣದ ಆರೋಪಿಯೊಬ್ಬರು ಅಸ್ಸಾಂನಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಒಟ್ಟು 23 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕೆಲವೇ ನಿಮಿಷಗಳ ಮೊದಲು ನ್ಯಾಯಾಲಯದ ಆ

18 Feb 2026 11:19 am
ಮಧ್ಯಪ್ರದೇಶದ ಕುನೋ ಅಭಯಾರಣ್ಯದಲ್ಲಿ 3 ಮರಿಗಳಿಗೆ ಜನ ನೀಡಿದ ಚೀತಾ ಗಾಮಿನಿ

ಶಿಯೋಪುರ್‌,ಫೆ.18- ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಗಾಮಿನಿ ಹೆಸರಿನ ಚೀತಾ ಮೂರು ಮರಿಗಳಿಗೆ ಜನ ನೀಡಿದೆ.ಇದರಿಂದ ಭಾರತದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇ

18 Feb 2026 11:16 am
ಸ್ನೇಹಿತನನ್ನು ಕೊಂದು ಕಾಡಿನಲ್ಲಿ ಸಮಾಧಿ ಮಾಡಿ ಆರೋಪಿ ಪರಾರಿ

ಡೆಹ್ರಾಡೂನ್‌,ಫೆ.17-ಬೇಸ್‌‍ಬಾಲ್‌‍ ಬ್ಯಾಟ್‌ನಿಂದ ಹೊಡೆದು ಸ್ನೇಹಿತನನ್ನು ಕೊಂದು ಅರಣ್ಯದಲ್ಲಿ ಗುಂಡಿ ತಗದು ಸಮಾಧಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡೆಹ್ರಾಡೂನ್‌ನಲ್ಲಿ ಧಿಮಾನ್‌ ಎಂಬಾತನನ್ನು ಕೊಂದು ಪ

18 Feb 2026 11:14 am
ಮೌಲ್ಯವರ್ಧಿತ ಉಕ್ಕಿನಿಂದ ಶೇ.75ರಷ್ಟು ಆದಾಯ ಹೊಂದುವ ಗುರಿ ಘೋಷಿಸಿದ ಎಎಂ/ಎನ್‌ಎಸ್‌ ಇಂಡಿಯಾ

ಬೆಂಗಳೂರು: ಆರ್ಸೆಲರ್‌ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS ಇಂಡಿಯಾ) ಇಂದು ತನ್ನ ಮೌಲ್ಯವರ್ಧಿತ ಪೋರ್ಟ್‌ಫೋಲಿಯೊವನ್ನು AM/NS ವೈಬ್ರಾನ್ಸ್ ಮತ್ತು AM/NS ಆಪ್ಟಿಮಾದೊಂದಿಗೆ ಬಲಪಡಿಸುವುದಾಗಿ ಘೋಷಿಸಿದೆ.ಉಪಕರಣ ಮತ್ತು ಕೈಗಾರಿಕ

17 Feb 2026 8:05 pm
ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ಕಾನ್‌ಸ್ಟೇಬಲ್‌ಗೆ ಪೊಲೀಸ್ ಆಯುಕ್ತರ ಪ್ರಶಂಸೆ

ಬೆಂಗಳೂರು,ಫೆ.17- ಸುಮಾರು ಒಂದೂವರೆ ಕಿಲೋ ಮೀಟರ್‌ ಬೆನ್ನಟ್ಟಿ ಸರಗಳ್ಳನನ್ನು ಹಿಡಿದ ಪೊಲೀಸ್‌‍ ಕಾನ್ಸ್ ಸ್ಟೇಬಲ್‌ ಹಣಮಂತ ಪುಟಾಣಿ ಅವರ ಕಾರ್ಯಕ್ಷಮತೆಯನ್ನು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಶ್ಲಾಘಿ

17 Feb 2026 5:32 pm
ಬಾಂಗ್ಲಾದೇಶದ ನೂತನ ಪ್ರಧಾನಮಂತ್ರಿಯಾಗಿ ತಾರಿಕ್ ರಹಮಾನ್ ಅಧಿಕಾರ ಸ್ವೀಕಾರ

ಢಾಕಾ, ಫೆಬ್ರವರಿ 17: ತಾರಿಕ್ ರಹಮಾನ್ ಮಂಗಳವಾರ ಬಾಂಗ್ಲಾದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಅವರು ಅಧಿಕಾರ ಸ

17 Feb 2026 5:11 pm
SSLC ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು,ಫೆ.17- ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1 ಅನ್ನು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಪೂರ್ವ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಸಾಕ್ಷರ

17 Feb 2026 3:45 pm
ದೇಶದಲ್ಲೇ ಅತಿ ದೊಡ್ಡ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ರಾಜ್ಯದಲ್ಲಿ ನಿರ್ಮಾಣ

ಬೆಂಗಳೂರು,ಫೆ.17- ದೇಶದಲ್ಲೇ ಅತೀ ದೊಡ್ಡದಾದ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ಅನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಿದ್ದು, ರೈಲ್ವೆ ಯೋಜನೆಗೆ ಇದು ಹೊಸ ಮುನ್ನುಡಿ ಬರೆಯಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ನಾಯಂ

17 Feb 2026 3:31 pm
ಆದಾಯದ ಮೂಲವನ್ನೇ ಕಳೆದುಕೊಂಡ ಜಿಬಿಎ

ಬೆಂಗಳೂರು, ಫೆ.17- ಆಡಳಿತಾತಕ ಉದ್ದೇಶದಿಂದ ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರನ್ನಾಗಿ ಪರಿವರ್ತನೆ ಮಾಡುವುದಾಗಿ ಘೋಷಿಸಿದ್ದ ಸರ್ಕಾರ ಇದೀಗ ಜಿಬಿಎಗೆ ಆದಾಯವೇ ಇಲ್ಲದಂತೆ ಮಾಡಿದೆ.ಜಿಬಿಎಯಿಂದ ಏಕ ನಿವೇಶನ ನಕ್ಷೆ ಮಂಜೂರಾ

17 Feb 2026 3:28 pm
ಕಸದ ರಾಶಿಯಲ್ಲಿ ನವಜಾತ ಶಿಶು ಶವ ಪತ್ತೆ

ಬೆಂಗಳೂರು,ಫೆ.17-ನಿರ್ಧಯಿ ತಾಯಿಯೊಬ್ಬಳು ಆಗ ತಾನೇ ಜನಿಸಿದ ಕರುಳ ಕುಡಿಯನ್ನು ಕಸದ ಗುಡ್ಡೆಗೆ ಬಿಸಾಕಿ ಹೋಗಿದ್ದು, ನವಜಾತು ಶಿಶು ಮೃತಪಟ್ಟಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಸಂಜೆ

17 Feb 2026 3:23 pm
ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರ ವಿರುದ್ಧ ಕಠಿಣ ಕ್ರಮ

ಬೆಂಗಳೂರು,ಫೆ.17- ವಾಹನ ಚಾಲನೆ ಮಾಡುವ ಅಪ್ರಾಪ್ತರು ಹಾಗೂ ಅವರುಗಳಿಗೆ ವಾಹನ ನೀಡುವ ಪೋಷಕರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಪ್ರತ

17 Feb 2026 3:20 pm
ಕಟ್ಟಾ ಕಾಂಗ್ರೆಸ್ಸಿಗರು ಬೀದಿ ನಾಯಿಗಳಲ್ಲ, ನಿಯತ್ತಿನ ನಾಯಿಗಳು : ಡಿ.ಕೆ. ಸುರೇಶ್‌

ಬೆಂಗಳೂರು, ಫೆ.17- ಕಟ್ಟಾ ಕಾಂಗ್ರೆಸ್ಸಿಗರು, ಯಾರೂ ಕೂಡ ಬೀದಿನಾಯಿಗಳಲ್ಲ. ನಿಯತ್ತಿನ ನಾಯಿಗಳೇ ಹೊರತು ಬೀದಿ ನಾಯಿಗಳಲ್ಲ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ. ಸುರೇಶ್‌ ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ.ಮಹದೇವಪ್ಪಗೆ ತಿರುಗೇಟು ನೀ

17 Feb 2026 3:16 pm
ಬೈಕ್‌ನಲ್ಲಿ ಬಂದು ಮಹಿಳೆ ಮೇಲೆ ಆ್ಯಸಿಡ್‌ ದಾಳಿ ಮಾಡಿದ ದುಷ್ಕರ್ಮಿ

ಲುಧಿಯಾನ, ಫೆ. 17 (ಪಿಟಿಐ)- ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಮಹಿಳೆ ಮೇಲೆ ಆ್ಯಸಿಡ್‌ ಎರಚಿರುವ ಹೀನಕೃತ್ಯ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ. ಲೂಧಿಯಾನದ ದುಗ್ರಿ ಕಾಲೋನಿಯಲ್ಲಿ 40 ವರ್ಷದ ಕಾರ್ಮಿಕ ಮಹಿಳೆಯ ಮೇಲೆ ಮೋಟಾರ್‌ ಸ

17 Feb 2026 3:14 pm
ಪ್ರಿಯಾಂಕ್‌ ಖರ್ಗೆಗೆ ಉದ್ಯಮಿ ಮೋಹನ್‌ದಾಸ್‌‍ ಪೈ ತಿರುಗೇಟು

ಬೆಂಗಳೂರು,ಫೆ.17- ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂಬ ಸಚಿವ ಪ್ರಿಯಾಂಕ್‌ ಖರ್ಗೆಯವರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಉದ್ಯಮಿ ಮೋಹನ್‌ ದಾಸ್‌‍ ಪೈ ಅವರು, ಇದೊಂದು ದೊಡ್ಡ ಸುಳ್ಳು ಮತ್ತು ಕೆಟ್ಟ ಜೋಕ್‌

17 Feb 2026 3:12 pm
ಫೆ. 20ಕ್ಕೆ ರಾಜ್ಯಾದ್ಯಂತ ಸಾರಿಗೆ ಮುಷ್ಕರ

ಬೆಂಗಳೂರು,ಫೆ.17- ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌‍ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಫೆ.20ರಂದು ರಾಜ್ಯಾದ್ಯಾಂತ ಮುಷ್ಕರ ನಡೆಸಲು ಮುಂ

17 Feb 2026 3:08 pm
ಇಂಡಿಯಾ ಎಐ ಎಕ್ಸ್ ಪೋ ಆಧುನಿಕತೆಯ ಸಂಗಮ : ಪ್ರಧಾನಿ ಮೋದಿ

ನವದೆಹಲಿ,ಫೆ. 17 (ಪಿಟಿಐ) ಇಂಡಿಯಾ ಎಐ ಇಂಪ್ಯಾಕ್ಟ್‌ ಎಕ್ಸ್ ಪೋ 2026 ವಿಚಾರಗಳು, ನಾವೀನ್ಯತೆ ಮತ್ತು ಉದ್ದೇಶಗಳ ಪ್ರಬಲ ಸಂಗಮ ವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ 600 ಕ್ಕೂ ಹೆಚ್ಚು ಉನ್ನತ-ಸಾಮರ್ಥ್

17 Feb 2026 3:07 pm
ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ : KMF ಎಚ್ಚರಿಕೆ

ಬೆಂಗಳೂರು,ಫೆ.17- ನಂದಿನಿ ಬ್ರ್ಯಾಂಡ್‌ನ ಕೆಲವು ಉತ್ಪನ್ನಗಳ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಕಾನೂನುಕ್ರಮ ಜರುಗಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ (ಕೆ.ಎಂ.ಎಫ್‌) ಎಚ್

17 Feb 2026 2:58 pm
ದೇಶದಾದ್ಯಂತ ಸಿಬಿಎಸ್‌‍ಇ 10 ಮತ್ತು 12ನೇ ತರಗತಿ ಪರೀಕ್ಷೆ ಆರಂಭ

ನವದೆಹಲಿ,ಫೆ..17-ದೇಶದಾದ್ಯಂತ ಇಂದು ಸಿಬಿಎಸ್‌‍ಇ 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಆರಂಭವಾಗಿದೆ.ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌‍ಇ) ಪರೀಕ್ಷೆ ಇಂದು ಆರಂಭವಾಗಿದ್ದು ಭಾರತದಾದ್ಯಂತ ಮತ್ತು ವಿದೇಶದ 26 ದ

17 Feb 2026 1:34 pm
ನಿಯಮ ಮೀರಿ ಕಾಂಗ್ರೆಸ್‌‍ ಕಚೇರಿಗಳಿಗೆ ನಿವೇಶನ ಹಂಚಿಕೆ : ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು,ಫೆ.18 – ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಂಗ್ರೆಸ್‌‍ ಕಚೇರಿಗಳಿಗೆ ಸರ್ಕಾರ ನಿಯಮ ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಕೂಡಲೇ ಲೋಪ ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದ

17 Feb 2026 1:32 pm
ಮದುವೆಗೆ ಒಪ್ಪದ ಪ್ರೇಯಸಿಯನ್ನು ಕೊಂದು ಆಕೆಯ ಆತ್ಮದ ವಶೀಕರಣಕ್ಕೆ ಯತ್ನಿಸಿದ್ದ ಸೈಕೋ ಲೋವರ್

ಭೋಪಾಲ್‌‍, ಫೆ.17- ಮದುವೆಗೆ ಒಲ್ಲೆ ಎಂದ ಗೆಳತಿಯ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಆಕೆಯ ಆತದ ವಶೀಕರಣಕ್ಕೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರೇಯಸಿಯನ್ನು ಕೊಲೆ ಮಾಡಿ ಆತದ ವಶೀಕರಣಕ್ಕೆ ಯತ್ನಿಸ

17 Feb 2026 12:03 pm
ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಪುತ್ರ

ಬೆಂಗಳೂರು, ಫೆ.17- ಆಸ್ತಿಗಾಗಿ ಪಾಪಿ ಪುತ್ರನೇ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಇಂದಿರಾನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೂಪನಹಳ್ಳಿಯ ಮುತ್ತಿಯಾಲಮ ದೇವಾಲಯ ಸಮೀಪದ ನಿವಾಸಿ ಮುನಿಕೃಷ್ಣ (66) ಮಗನಿ

17 Feb 2026 11:59 am
ಮಧ್ಯರಾತ್ರಿ ಚಾಲಕನ ಮೇಲೆ ಹಲ್ಲೆ ನಡೆಸಿ ಕ್ಯಾಂಟರ್‌ ಕದ್ದೊಯ್ದ ಮಹಿಳೆಯರು

ಕುಣಿಗಲ್‌‍,ಫೆ.17- ಮಧ್ಯರಾತ್ರಿ ಊಟಕ್ಕೆ ಹಣ ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಚಾಲಕನನ್ನು ಪುಸಲಾಯಿಸಿ ವಾಹನದಿಂದ ಕೆಳಗೆ ಇಳಿಸುತ್ತಿದ್ದಂತೆ ಇನ್ನಿಬ್ಬರು ವ್ಯಕ್ತಿಗಳು ಚಾಲಕನ ಮೇಲೆ ಹಲ್ಲೆ ನಡೆಸಿ ಕ್ಯಾಂಟರ್‌ ಕಳುವು

17 Feb 2026 11:17 am
ಹರಿಯಾಣ : ಕಲುಷಿತ ನೀರು ಸೇವಿಸಿ 7 ಮಂದಿ ಸಾವು

ಚಂಡಿಗಢ, ಫೆ.17- ಹರಿಯಾಣದ ಪಲ್ವಾಲ್‌ ಜಿಲ್ಲೆಯ ಚಯಾನ್ಸಾ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಏಳು ಮಂದಿ ಸಾವನ್ನಪ್ಪಿದ್ದಾರೆ.ಅಮಾಯಕರ ಈ ಸಾವಿಗೆ ಹೆಪಟೈಟಿಸ್‌‍ ಬಿ ಇಲ್ಲವೇ ಕಲುಷಿತ ನೀರು ಸೇವನೆ ಕಾರಣ ಇರಬಹುದು ಎಂದು ಆರೋಗ್ಯಾಧ

17 Feb 2026 11:17 am
ಛತ್ತೀಸ್‌‍ಗಢ : ಮಗನ ಸಾವು ಸಹಿಸಲಾರದೆ ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ

ಛತ್ತೀಸ್‌‍ಗಢ, ಫೆ. 17: ಮಗನೇ ನಮ್ಮ ಪ್ರಪಂಚವಾಗಿದ್ದ ಅವನೇ ಇಲ್ಲದ ಮೇಲೆ ನಾವ್ಯಾಕೆ ಬದುಕಿರಬೇಕು ಎಂಬ ನಿರ್ಧಾರಕ್ಕೆ ಬಂದ ಪೋಷಕರು ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್‌‍ಗಢದಲ್ಲಿ ನಡೆದಿದೆ. ಅಪಘಾತವೊಂದ

17 Feb 2026 11:14 am
ಕೇರಳ : ಹೋಟೆಲ್‌ ಊಟ ಮಾಡಿದ್ದ ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಚಿಂತಾಜನ

ತಿರುವನಂತಪುರಂ, ಫೆ. 17 (ಪಿಟಿಐ) ಹೋಟೆಲ್‌ನಲ್ಲಿ ಊಟ ತಿಂದ ಇಬ್ಬರು ವಿಷಾಹಾರದಿಂದಾಗಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ, ಘಟನೆಯಲ್ಲಿ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

17 Feb 2026 11:11 am
ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು

ಥಾಣೆ, ಫೆ, 17 (ಪಿಟಿಐ)ದೇವರ ದರ್ಶನಕ್ಕೆ ಹೋಗಿದ್ದ ವೃದ್ಧೆಯೊಬ್ಬರ ಸೀರೆಗೆ ಆಕಸಿಕ ಬೆಂಕಿ ತಗುಲಿದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸೀರೆಗೆ ಬೆಂಕಿ ತ

17 Feb 2026 11:07 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-02-2026)

ನಿತ್ಯ ನೀತಿ : ಬಂಗಾರದ ತಟ್ಟೆಯಲ್ಲಿ ತಿಂದು… ಬೆಳ್ಳಿ ಲೋಟದಲ್ಲಿ ನೀರು ಕುಡಿಯುತ್ತಿದ್ದವನ ಶವವನ್ನು ಮೂರು ಸುತ್ತು ಸುತ್ತಿ ಒಡೆದಿದ್ದು ಮಣ್ಣಿನ ಮಡಿಕೆಯೇ ಹೊರತು ಚಿನ್ನ ಬೆಳ್ಳಿಯದ್ದಲ್ಲ..! ಪಂಚಾಂಗ : ಮಂಗಳವಾರ, 17-02-2026 ವಿಶ್ವಾವಸ

17 Feb 2026 6:31 am
ಭಾರತದ ವಿರುದ್ಧ ಪಾಕಿಗಳ ಹೀನಾಮಾನ ಸೋಲು : ಬಾಬರ್‌ ಅಜಮ್‌ ಫುಲ್ ಟ್ರೊಲ್

ಕರಾಚಿ, ಫೆ.16-ಕಳೆದ ರಾತ್ರಿ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋಲಿನ ನಂತರ ಕಳಪೆ ಪ್ರದರ್ಶನ ನೀಡುತ್ತಿರುವ ಬ್ಯಾಟಿಂಗ್‌ ತಾರೆ ಬಾಬರ್‌ ಅಜಮ್‌ ಅವರನ್ನು ಮಾಜಿ ಆಟಗಾರರು ಟೀಕಾ

16 Feb 2026 5:11 pm
ದೇಶಾದ್ಯಂತ ಸಂಚಲನ ಮೂಡಿಸಿದ್ದ 400 ಕೋಟಿ ದರೋಡೆ ನಡೆದಿರುವುದೇ ಸುಳ್ಳಂತೆ.!

ಬೆಂಗಳೂರು,ಫೆ.16- ದೇಶವನ್ನೇ ಬೆಚ್ಚಿ ಬೀಳಿಸಿದ್ದ 400 ಕೋಟಿ ಹಣ ದರೋಡೆ ಪ್ರಕರಣಕ್ಕೆ ರೋಚಕ ತಿರುವು ಪಡೆದುಕೊಂಡಿದ್ದು, ಹಣ ದರೋಡೆಯಾಗಿರುವುದಕ್ಕೆ ಈತನಕ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಇದು ಕಟ್ಟುಕಥೆ ಎಂಬುವುದು ಮಹಾರಾಷ್ಟ್ರ

16 Feb 2026 5:07 pm
ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು : ಹೈಕೋರ್ಟ್‌ ಆದೇಶ

ಬೆಂಗಳೂರು.ಫೆ.16- ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಎಸ್‌‍.ಎನ್‌. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿ

16 Feb 2026 3:43 pm
ಸ್ಕೂಟರ್‌ಗೆ ಕಾರ್ ಡಿಕ್ಕಿ ಹೊಡೆದು 2 ವರ್ಷದ ಮಗು ಸಾವು

ಬೆಂಗಳೂರು,ಫೆ.16-ಸ್ಕೂಟರ್‌ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಗುವಿನ ಮೇಲೆ ಹರಿದ ಪರಿಣಾಮ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಕೆಆರ್‌ಪುರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಯಲಹಂಕದ ವೆಂಕಟಾ

16 Feb 2026 3:39 pm
ಶಬರಿಮಲೆಗೆ ಮಹಿಳೆಯರ ಪ್ರವೇಶ : ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಪೀಠ ವಿಚಾರಣೆ

ನವದೆಹಲಿ, ಫೆ. 16 (ಪಿಟಿಐ)- ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ಗುಂಪಿನ ಅಂತಿಮ ವಿಚಾರಣೆಯನ್ನು ಒಂಬತ್ತು ನ್ಯಾ

16 Feb 2026 3:34 pm
AI ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಪ್ರಗತಿ : ಪ್ರಧಾನಿ ಮೋದಿ

ನವದೆಹಲಿ, ಫೆ. 16 (ಪಿಟಿಐ) ಭಾರತವು ಕೃತಕ ಬುದ್ಧಿಮತ್ತೆ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಎಐನಲ್ಲಿನ ಅದರ ಪ್ರಗತಿಗಳು ಮಹತ್ವಾಕಾಂಕ್ಷೆ ಮತ್ತು ಜವಾಬ್ದಾರಿ ಎರಡನ್ನೂ ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದ

16 Feb 2026 3:32 pm
ನ್ಯಾಯಾಲಯಗಳಿಗೆ ಬಾಂಬ್‌ ಬೆದರಿಕೆ : ಧಾರವಾಡ, ಮಡಿಕೇರಿ, ದಾವಣಗೆರೆಯಲ್ಲಿ ಕಲಾಪ ಸ್ಥಗಿತ

ಬೆಂಗಳೂರು, ಫೆ.16- ಧಾರವಾಡ ಹೈಕೋರ್ಟ್‌ ವಿಭಾಗೀಯ ಪೀಠ, ದಾವಣಗೆರೆ, ಕೊಡಗು ನ್ಯಾಯಾಲಯಗಳಿಗೆ ಅನಾಮಧೇಯ ಬಾಂಬ್‌ ಬೆದರಿಕೆ ಬಂದಿದ್ದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಧೀಶರ ಅಧಿಕೃತ ಇ-ಮೇಲ್‌ ಗೆ ಅನಾಮ

16 Feb 2026 3:22 pm
ಪಿ.ರಾಮಯ್ಯನವರಿಗೆ ನಾಳೆ ಶ್ರದ್ಧಾಂಜಲಿ : ‘ನಾನು ಹಿಂದೂ ರಾಮಯ್ಯ’ಕೃತಿಯ 2ನೇ ಮುದ್ರಣ ಲೋಕಾರ್ಪಣೆ

ಬೆಂಗಳೂರು,ಫೆ.16- ಕರ್ನಾಟಕ ಗಾಂಧಿ ಸಾರಕ ನಿಧಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌‍ಕ್ಲಬ್‌, ಬೆಂಗಳೂರು ವರದಿಗಾರರ ಕೂಟದ ಸಂಯುಕ್ತಾಶ್ರಯದಲ್ಲಿ ಹಿರಿಯ ಪತ್ರಕರ್ತ ಹಾಗೂ ವಿ

16 Feb 2026 3:20 pm
ಸಂಸತ್‌ನ ಸುಗಮ ನಿರ್ವಹಣೆಗೆ ರಾಹುಲ್‌ ಗಾಂಧಿಗೆ ಆಸಕ್ತಿ ಇಲ್ಲ ; ರಿಜಿಜು

ತವಾಂಗ್‌, ಫೆ. 16 (ಪಿಟಿಐ) ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಂಸತ್ತಿನ ಸುಗಮ ಕಾರ್ಯನಿರ್ವಹಣೆಯಲ್ಲಿ ಆಸಕ್ತಿ ಇಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಕೆಲವು ಎನ್‌ಜಿಒಗಳು ಅವರ ಪಕ್ಷಕ್

16 Feb 2026 1:18 pm
ಮುಂಬೈನಲ್ಲಿ ಮೋದಿ-ಮ್ಯಾಕ್ರನ್‌ ಮಹತ್ವದ ಮಾತುಕತೆ

ನವದೆಹಲಿ, ಫೆ, 16 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಅವರ ಭೇಟಿಯ ಸಮಯದಲ್ಲಿ, ಇಬ್ಬರೂ ನಾಯಕರು ಭಾರತ-ಫ್ರಾನ್ಸ್ ಕಾರ್ಯತ

16 Feb 2026 1:10 pm
ವಾರದ ಮೊದಲ ದಿನವೇ ಕುಸಿದ ಚಿನ್ನ, ಬೆಳ್ಳಿ ದರಗಳು

ಬೆಂಗಳೂರು, ಫೆ.16- ವಾರಾಂತ್ಯದ ಆರಂಭದಲ್ಲಿ ದುಬಾರಿ ಬೆಲೆಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿದ್ದು, ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಫೆ. 13ರಿಂದಲೂ ಸತತ ಇಳಿಕೆಯಲ್ಲಿರುವ ಬೆಳ್ಳಿಯು ವಾರದ ಮೊದಲ ದಿನವೇ ಪ್ರತ

16 Feb 2026 12:59 pm
ಬಾಂಗ್ಲಾದೇಶ ಸಂಸತ್ತಿಗೆ ಆಯ್ಕೆಯಾದ ಇಬ್ಬರು ಹಿಂದೂಗಳು

ಢಾಕಾ, ಫೆ.15- ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಬ್ಬರು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದಾರೆ. ಗೋಯೇಶ್ವರ್‌ ಚಂದ್ರ ರಾಯ್‌ ಮತ್ತು ನಿತೈ ರ

16 Feb 2026 12:17 pm
ಕರಾವಳಿ ಕುರಿತ ವಿವಾದಾತ್ಮಕ ಹೇಳಿಕೆ : ಖರ್ಗೆ ವಿರುದ್ದ ರೊಚ್ಚಿಗೆದ್ದ ಸಿ.ಟಿ.ರವಿ ಟೀಕಾಪ್ರಹಾರ

ಬೆಂಗಳೂರು,ಫೆ.16- ಕರಾವಳಿ ಬೆಂಗಳೂರಿನ ನಂತರ ಕರ್ನಾಟಕದ ಜಿಡಿಪಿಗೆ ಅತ್ಯಧಿಕ ಕೊಡುಗೆ ನೀಡುತ್ತಿರುವ ಪ್ರದೇಶ. ಆದರೆ ಕಾಂಗ್ರೆಸ್‌‍ ಪಕ್ಷಕ್ಕೆ ನೆಲೆ ಇಲ್ಲ ಎನ್ನುವ ಏಕೈಕ ಕಾರಣಕ್ಕೆ ಕರಾವಳಿಗೆ ಕೋಮುವಾದದ ಆರೋಪ ಹೊರಿಸುವ ಪ್ರಯತ್

16 Feb 2026 12:07 pm
ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದ ದೆವ್ವಗಳನ್ನ ಓಡಿಸುವ ದಿನ ದೂರವಿಲ್ಲ : ಖರ್ಗೆಗೆ ಅಶೋಕ್‌ ಎಚ್ಚರಿಕೆ

ಬೆಂಗಳೂರು,ಫೆ.16- ಕಳೆದ ನಾಲ್ಕು ದಶಕಗಳಿಂದಲೂ ಕಲ್ಯಾಣ ಕರ್ನಾಟಕದ ಜನರ ಕೃಪಾಕಟಾಕ್ಷದಿಂದ ಅಧಿಕಾರ ಅನುಭವಿಸಿ, ಅಭಿವೃದ್ಧಿಗೆ ಮಾತ್ರ ನಾಳೆ ಬಾ ಎಂಬ ಶಾಶ್ವತವಾದ ಬೋರ್ಡು ಹಾಕಿಕೊಂಡು ಈ ಭಾಗದ ಜನತೆಗೆ ನಂಬಿಕೆ ದ್ರೋಹ ಮಾಡುತ್ತಿರು

16 Feb 2026 12:03 pm
ಯಾಕೆ ಐಟಿ-ಬಿಟಿ ಕಂಪನಿಗಳು ಕಲಬುರಗಿ ಏಕೆ ಕಾಲಿಟ್ಟಿಲ್ಲ..? : ಪ್ರಿಯಾಂಕ್‌ ಖರ್ಗೆಗೆ ವಿಜಯೇಂದ್ರ ತಿರುಗೇಟು

ಬೆಂಗಳೂರು,ಫೆ.16- ಕರಾವಳಿ ಬಗ್ಗೆ ಮಾತನಾಡುವ ಮುನ್ನ, ಕಲಬುರಗಿಯಲ್ಲಿ ಯಾಕೆ ಐಟಿ-ಬಿಟಿ ಕಂಪನಿಗಳು ಕಾಲಿಟ್ಟಿಲ್ಲ ಎನ್ನುವುದರ ಕಡೆಗೆ ಗಮನಹರಿಸಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ

16 Feb 2026 11:49 am
ಟಿ20 ವಿಶ್ವಕಪ್‌ : ಪಾಕ್‌ ವಿರುದ್ಧದ ಭಾರತದ ಗೆಲುವನ್ನು ಸಂಭ್ರಮಿಸಿದ ಬಲೂಚಿಗಳು

ಕೊಲಂಬೊ,ಫೆ.16- ಪಾಕಿಸ್ತಾನದ ವಿರುದ್ಧದ ಚುಟುಕು ವಿಶ್ವಕಪ್‌ನಲ್ಲಿ ಭಾರತ ಗೆದ್ದಿರುವುದು ಭಾರತೀಯರಿಗೆ ಎಷ್ಟು ಖುಷಿಯಾಯ್ಗೋ ಗೊತ್ತಿಲ್ಲ. ಆದರೆ, ಬಲೂಚಿಸ್ತಾನದಲ್ಲದಂತೂ ಟೀಂ ಇಂಡಿಯಾದ ಗೆಲುವನ್ನು ಹಬ್ಬದಂತೆ ಆಚರಿಸಲಾಗಿದೆ. ಹ

16 Feb 2026 11:21 am
ಬಿಜೆಪಿಯಿಂದ ಟಿಪ್ಪು, ಶಿವಾಜಿ ಮಹರಾಜರ ದುರ್ಬಳಕೆ ; ಹರ್ಷವರ್ಧನ್‌ ಸಪ್ಕಲ್‌

ವಾರ್ಧಾ, ಫೆ. 16 (ಪಿಟಿಐ) ಛತ್ರಪತಿ ಶಿವಾಜಿ ಮಹಾರಾಜ ಮತ್ತು ಟಿಪ್ಪು ಸುಲ್ತಾನ್‌ ಅವರ ಕುರಿತಾದ ತಮ್ಮ ಹೇಳಿಕೆಯನ್ನು ಬಿಜೆಪಿ ಟೀಕಿಸುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌‍ ಮುಖ್ಯಸ್ಥ ಹರ್ಷವರ್ಧನ್‌ ಸಪ್ಕಲ್‌ ಹೇಳಿದ್ದಾರೆ.

16 Feb 2026 11:15 am
ನಂಜುಂಡೇಶ್ವರ ದೇವಸ್ಥಾನದಲ್ಲಿ ಇನ್ನುಮುಂದೆ ದಿನದಲ್ಲಿ 3 ಹೊತ್ತು ದಾಸೋಹ

ಮೈಸೂರು,ಫೆ.16- ದಕ್ಷಿಣಕಾಶಿ ನಂಜನಗೂಡಿನಲ್ಲಿ ಇನ್ನು ಮುಂದೆ ದಿನದಲ್ಲಿ 3 ಬಾರಿ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ದೇವಾಲಯದ ದಾಸೋಹ ಭವನದಲ್ಲಿ ಮಧ್ಯಾಹ್ನದ ವೇಳೆ ಮಾತ್ರ ಪ್ರಸಾದ (ಊಟ) ನೀಡಲಾಗುತ್ತಿತ್ತು. ಇನ್ನು

16 Feb 2026 11:12 am
ರಾಜ್ಯಾದ್ಯಂತ ರಾತ್ರಿಯಿಡೀ ಮಹಾಶಿವರಾತ್ರಿ ಸಂಭ್ರಮ, ಶಿವನಾಮಸ್ಮರಣೆ

ಬೆಂಗಳೂರು,ಫೆ.16- ಮಹಾಶಿವರಾತ್ರಿ ಅಂಗವಾಗಿ ರಾಜ್ಯಾದ್ಯಂತ ನಡೆದ ಜಾಗರಣೆಯಲ್ಲಿ ಶಿವನಾಮಸ್ಮರಣೆ, ಹರಹರ ಮಹಾದೇವ ಘೋಷಣೆಗಳು ಮೊಳಗಿದವು.ನಿನ್ನೆ ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾಕಾರ್ಯಗಳು ಅದ್ಧೂರಿಯಾಗಿ

16 Feb 2026 11:09 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-02-2026)

ನಿತ್ಯ ನೀತಿ : ಕೋಪ ಎಲ್ಲರಿಗೂ ತಕ್ಷಣಕ್ಕೆ ಬರುತ್ತದೆ. ಆದರೆ ತಾಳೆ ಎನ್ನುವುದು ಬದುಕನ್ನು ಚೆನ್ನಾಗಿ ಅರಿತವನ ಬಳಿ ಮಾತ್ರವೇ ಇರುತ್ತದೆ..!! ಪಂಚಾಂಗ : ಸೋಮವಾರ, 16-02-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾ

16 Feb 2026 6:31 am
ಕಾರಿನಲ್ಲಿ ಬೆಂಕಿ : ಅಚ್ಚರಿ ರೀತಿಯಲ್ಲಿ ವೈದ್ಯ ದಂಪತಿ ಪಾರು

ಬೀಡ್‌, ಫೆ.15- ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ವೈದ್ಯ ದಂಪತಿ ಅಚ್ಚರಿ ರೀತಿಯಲ್ಲಿ ಪಾರಾಗಿರುವ ಘಟನೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ನಡೆದಿದೆ. ಬೀಡ್‌ ತಹಸಿಲ್‌ನ ಮಂಜರ್‌ಸುಂಬಾ-ಪಟೋಡಾ ರಸ್ತೆ

15 Feb 2026 3:07 pm
ಮಹಾ ಶಿವರಾತ್ರಿ : ರಾಜ್ಯದಲ್ಲೆಡೆ ಶಿವನಾಮ ಸ್ಮರಣೆ, ದೇವಸ್ಥಾನಗಳಲ್ಲಿ ಭಕ್ತ ಸಾಗರ

ಬೆಂಗಳೂರು, ಫೆ.15- ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ನಾಡಿನ ಪ್ರಮುಖ ಶಿವ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬಂದಿದೆ. ಇಂದು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆಯುತ್ತಿರುವ ದೃಶ್ಯಗಳು ದೇವಾಲಯಗಳಲ್ಲಿ

15 Feb 2026 3:04 pm
ಬೇಸಿಗೆಗೂ ಮುನ್ನವೇ ಬಿರುಬಿಸಿಲಿನ ಬೇಗೆ ಶುರು

ಬೆಂಗಳೂರು, ಫೆ.15- ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಜನರು ತತ್ತರಿಸುವಂತೆ ಮಾಡಿದೆ. ಶಿವರಾತ್ರಿ ಹಬ್ಬದ ವೇಳೆಗೆ ಚಳಿ ದೂರ ಸರಿಯುತ್ತದೆ ಎಂಬ ಪ್ರತೀತಿ ಇದೆ. ಆದರೆ, ಮುಂಜಾನೆ ಇನ್ನೂ ತೀವ್ರವಾದ

15 Feb 2026 3:00 pm
ಬಳ್ಳಾರಿ-ಹೊಸಪೇಟೆ ರೈಲು ಮಾರ್ಗ ಮೇಲ್ದರ್ಜೆಗೆ ಕೇಂದ್ರ ಸಂಪುಟ ಅಸ್ತು

ಬೆಂಗಳೂರು, ಫೆ.15- ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮೆಹಬೂಬ್‌ನಗರ ಮಾರ್ಗ

15 Feb 2026 2:58 pm
ಬಾಹ್ಯಾಕಾಶ ನಿಲ್ದಾಣಕ್ಕೆ ನಾಲ್ವರು ಗಗನಯಾತ್ರಿಗಳು

ಕೇಕ್‌ಕೆನವೆರಾಲ್‌,ಫೆ.15- ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಭೂಮಿಗೆ ವಾಪಸ್ಸಾದ ಸಹೋದ್ಯೋಗಿಗಳ ಸ್ಥಾನವನ್ನು ನಾಲ್ವರು ನೂತನ ಗಗನಯಾತ್ರಿಗಳು ಭರ್ತಿ ಮಾಡಿದ್ದಾರೆ. ಸ್ಪೇಸ್‌‍ಎಕ್ಸ್ ಗಗನನೌಕೆಯು ಕೇಪ್‌ಕೆನವೆರ

15 Feb 2026 2:52 pm
ಔಷಧಿ ಪೂರೈಕೆಯಲ್ಲಿ ಸರ್ಕಾರ ವಿಫಲ : ಅಶೋಕ್‌ ಆಕ್ರೋಶ

ಬೆಂಗಳೂರು, ಫೆ.15-ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು ತಾವು ಕೈಗೊಳ್ಳಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕ

15 Feb 2026 2:50 pm
ಭೂಸ್ವಾಧೀನಾಧಿಕಾರಿ ಮತ್ತು ಗ್ರಾ.ಪಂ. ಸಹಾಯಕ `ಲೋಕಾ’ಬಲೆಗೆ

ಶಿವಮೊಗ್ಗ,ಫೆ.15- ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ ಸಿದ್ದಲಿಂಗ ರೆಡ್ಡಿ ಮತ್ತು ಗ್ರ

15 Feb 2026 2:49 pm
ನೈಜೀರಿಯಾದಲ್ಲಿ ಗುಂಡಿನ ದಾಳಿ : 32 ಜನರು ಸಾವು

ಅಬುಜಾ, ಫೆ.15 – ನೈಜೀರಿಯಾದ ಉತ್ತರ ಪ್ರದೇಶದಲ್ಲಿ ಬಂದೂಕುಧಾರಿಗಳು ಏಕಕಾಲದಲ್ಲಿ ಸಮುದಾಯಗಳ ಮೇಲೆ ದಾಳಿ ನಡೆಸಿ 32 ಜನರನ್ನು ಕೊಂದುಹಾಕಿದ್ದಾರೆ. ನೈಜರ್‌ ರಾಜ್ಯದ ಬೋಗುರ್‌ ಪ್ರದೇಶದಲ್ಲಿ ತುಂಗಾಮಕೇರಿ, ಕೊಂಕೋಸೊ ಮತ್ತು ಪಿಸ್ಸ

15 Feb 2026 2:47 pm
ಟಿ-20 ವಿಶ್ವಕಪ್‌ : ಇಂದು ಭಾರತ –ಪಾಕ್ ಹೈವೋಲ್ಟೇಜ್ ಪಂದ್ಯ

ಕೊಲಂಬೋ,ಫೆ.15- ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ-20 ವಿಶ್ವಕಪ್‌ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ವಿಶ್ವದ ಇಡೀ ಕ್ರೀಡಾ ಜಗತ್ತು ಈ ಪಂದ್ಯ ವೀಕ್ಷಿಸಲು ಕಾತುರವಾಗಿದೆ. ಈಗಾಗಲೇ ವಿಶ್ವಕಪ್‌ ವೇದಿಕೆಯಲ್ಲಿ ಪಾ

15 Feb 2026 1:30 pm
ಸಾವಿನ ನಾಟಕವಾಡಿ ನಾಪತ್ತೆಯಾಗಿದ್ದ ಮಹಿಳೆ ಜೀವಂತವಾಗಿ ಪತ್ತೆ

ಹಾಸನ,ಫೆ.15- ಮದುವೆಗೆ ಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಅಚ್ಚರಿಯ ತಿರುವು ಸಿಕ್ಕಿದ್ದು, ಸಾವಿನ ನಾಟಕವಾಡಿ ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಬೇಲೂರು ನಿವಾ

15 Feb 2026 1:26 pm
ಶಾಸಕ ಭೈರತಿ ಬಸವರಾಜ್‌ 7 ದಿನ ಸಿಐಡಿ ಕಸ್ಟಡಿಗೆ

ಬೆಂಗಳೂರು,ಫೆ.15- ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಶಾಸಕ ಭೈರತಿ ಬಸವರಾಜ್‌ ಅವರನ್ನು 42ನೇ ಎಸಿಜೆಎಂ ನ್ಯಾಯಾಲಯ ಒಂದು ವಾರ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ. ವೈದ್ಯಕೀಯ ತಪಾಸಣೆ ನಂತರ ಸಿಐಡಿ ಪೊಲೀಸ

15 Feb 2026 1:22 pm
ಡಿವೈಡರ್‌ ದಾಟಿ ಕೆಎಸ್‌‍ಆರ್‌ಟಿಸಿ ಬಸ್‌‍ಗೆ ಡಿಕ್ಕಿ ಹೊಡೆದ ಇಂಡಿಕಾ ಕಾರು, ಐವರು ಯುವಕರ ದುರ್ಮರಣ

ನೆಲಮಂಗಲ,ಫೆ.15- ಅತಿವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಪಕ್ಕದ ರಸ್ತೆಗೆ ನುಗ್ಗಿ ಕೆಎಸ್‌‍ಆರ್‌ಟಿಸಿ ಬಸ್‌‍ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಯುವಕರು ದಾರುಣವಾಗಿ

15 Feb 2026 1:21 pm
ಅಮೆರಿಕದಲ್ಲಿ ನಾಪತ್ತೆಯಾಗಿಡ್ಡ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

ನ್ಯೂಯಾರ್ಕ್‌,ಫೆ.15– ಒಂದು ವಾರಕ್ಕೂ ಹಿಂದೆ ಅಮೆರಿಕದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ಸ್ನಾತಕೋತ್ತರ ವಿದ್ಯಾರ್ಥಿಯ ಮೃತ ಪತ್ತೆಯಾಗಿದೆ. ಭಾತರದ ಕರ್ನಾಟಕ ರಾಜ್ಯ ಮೂಲದ ಸಾಕೇತ್‌ ಶ್ರೀನಿವಾಸಯ್ಯ ಮೃತ ವಿದ್ಯಾರ್ಥಿ. ಬ

15 Feb 2026 11:48 am
1 ಲಕ್ಷ ರೂಪಾಯಿಗೆ ಗಂಡು ಮಗುವನ್ನು ಮಾರಾಟ ಮಾಡಿದ ತಂದೆ

ಬಾಲಸೋರ್‌, ಫೆ.15- ಎರಡೂವರೆ ವರ್ಷದ ಗಂಡು ಮಗುವನ್ನು ತಂದೆಯೇ 1 ಲಕ್ಷ ರೂ.ಮಾರಟ ಮಾಡಿದ ಘಟನೆ ಇಲ್ಲಿ ನಡೆದಿದೆ.ಘಟನೆಗೆ ಸಂಭಂದಿಸಿದಂತೆ ಮಾರಾಟಗಾರ ಮತ್ತು ಖರೀದಿದಾರ ಇಬ್ಬರನ್ನೂ ಬಂಧಿಸಲಾಗಿದೆ ಎಂ ಪೊಲೀಸರು ತಿಳಸಿದ್ದಾರೆ.ನೀಲಗಿರ

15 Feb 2026 11:45 am
ಅಭಿಮಾನಿಗಳಿಂದ ಅದ್ದೂರಿಯಾಗಿ ಶಾಸಕ ಶಿವಲಿಂಗೇಗೌಡರ 68ನೇ ಹುಟ್ಟುಹಬ್ಬ ಆಚರಣೆ

ಅರಸೀಕೆರೆ,ಫೆ.15- ಬಾನಂಗಳದಲ್ಲಿ ಮದ್ದುಗುಂಡುಗಳ ಚಿತ್ತಾರ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ರಾಜ್ಯ ಗೃಹಮಂಡಳಿಯ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡರ 68ನೇ ಹುಟ್ಟುಹಬ್ಬವು ಅದ್ದೂರಿಯಾಗಿ ನಡೆಯಿತು. ಕೆಎಂಎಸ್‌‍ ಅಭಿಮಾನ

15 Feb 2026 11:40 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-02-2026)

ನಿತ್ಯ ನೀತಿ : ಶಕ್ತಿಯ ಮೂಲ ಇರುವುದು ಮನಸ್ಸಿನಲ್ಲಿ. ಮಾನಸಿಕವಾಗಿ ಸಿದ್ಧತೆಗೊಂಡು ಗಟ್ಟಿ ಮನಸ್ಸಿನಿಂದ ಮಾಡಿದರೆ ಎಂಥ ಕೆಲಸವೂ ಸುಗಮವೇ..! ಪಂಚಾಂಗ : ಭಾನುವಾರ 15-02-2026ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮ

15 Feb 2026 6:31 am
ಲಾಕರ್‌ನಲ್ಲಿಟ್ಟಿದ್ದ 4 ಕೋಟಿ ಚಿನ್ನ ಕದ್ದ ಬ್ಯಾಂಕ್‌ ಮ್ಯಾನೇಜರ್‌ ಸೆರೆ

ಬೆಂಗಳೂರು,ಫೆ.14- ಸಿನಿಮಾ ಶೈಲಿಯಂತೆ ಗ್ರಾಹಕರು ಲಾಕರ್‌ನಲ್ಲಿಟ್ಟಿದ್ದ ಬರೋಬ್ಬರಿ 4 ಕೋಟಿ ಮೌಲ್ಯದ ಚಿನ್ನವನ್ನು ತೆಗೆದುಕೊಂಡು ಫೈನಾನ್‌್ಸಗಳಲ್ಲಿ ಅಡವಿಟ್ಟು ಹಣ ಪಡೆದು ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಕ್ಯಾಸಿನೋಗೆ ಬಳಸಿಕೊ

14 Feb 2026 5:40 pm
ಮೂರ್ನಾಲ್ಕು ತಿಂಗಳಲ್ಲಿ ಜಾತಿಗಣತಿ ವರದಿ ಸಲ್ಲಿಕೆ : ಸಿದ್ದರಾಮಯ್ಯ

ಬೆಂಗಳೂರು, ಫೆ.14- ನಾಯಕತ್ವದ ಬದಲಾವಣೆಯ ಬಗ್ಗೆ ಹೈಕಮಾಂಡ್‌ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದ ಮೇಲೆ ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯವೇ ಇಲ್ಲ. ರಾಜ್ಯದ ನಾಯಕರು ನೀಡುವ ಹೇಳಿಕೆಗಳಿಗೆಲ್ಲಾ ಉತ್ತರ ನೀಡುವುದಿಲ್ಲ ಎಂದು ಮುಖ

14 Feb 2026 1:53 pm
ನಾಯಕತ್ವದ ಬದಲಾವಣೆ : ಡಿಕೆಶಿಗೆ ಹೈಕಮೆಂಡ್ ತಾಳ್ಮೆಯ ಕಟ್ಟಪ್ಪಣೆ

ಬೆಂಗಳೂರು, ಫೆ.14- ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ನಾಯಕತ್ವದ ಬದಲಾವಣೆ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅನಗತ್ಯವಾಗಿ ಈ ವಿಷಯವಾಗಿ ಗೊಂದಲಗಳನ್ನು ಸೃಷ್ಟಿಸಬಾರದು ಎಂದು ಹೈಕಮಾಂಡ್‌ ನ

14 Feb 2026 1:49 pm
ಪರಮೇಶ್ವರ ರಾಜ್ಯದ ಮುಂದಿನ ನಾಯಕ : ಸಿಎಂ ಆಪ್ತ ಹಿಟ್ನಾಳ್‌

ಬೆಂಗಳೂರು, ಫೆ.14- ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಮುಂದೆ ನಾಡಿನ ಮುಖಂಡರಾಗಲಿರುವ ನಾಯಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರೊಬ್ಬರು ಸಂಬೋಧಿಸುವ ಮೂಲಕ ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಕುತೂಹಲ ಕ

14 Feb 2026 1:42 pm
ಪ್ರಧಾನಿಗಳ ಹೊಸ ಕಚೇರಿ ಸಂಕೀರ್ಣಕ್ಕೆ ಕರ್ನಾಟಕದ ಪ್ರಾಚೀನ ದೇವಾಲಯಗಳ ವಾಸ್ತುಶಿಲ್ಪ ಸ್ಫೂರ್ತಿ

ನವದೆಹಲಿ,ಫೆ.12- ಪ್ರಧಾನಿ ನರೇಂದ್ರಮೋದಿ ಅವರು ಹೊಸ ಕಚೇರಿ ಸೇವಾತೀರ್ಥವು ಭಾರತೀಯ ವಾಸ್ತುಶಿಲ್ಪ ಸಂಪ್ರದಾಯದಲ್ಲಿ ನಿರ್ಮಿಸಲಾಗಿದ್ದ, ಕರ್ನಾಟಕದ ಪ್ರಾಚೀನ ದೇವಾಲಯಗಳ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದುಕೊಂಡಿದೆ. ಈ ಕಟ್ಟಡ

14 Feb 2026 1:16 pm
ಧರ್ಮಸ್ಥಳದಿಂದ 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌-ಬೆಂಚು ವಿತರಣೆ

ತುಮಕೂರು,ಫೆ.14- ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌ ಮತ್ತು ಬ

14 Feb 2026 1:09 pm
ಫೆ.17ರಂದು ಭಾರತಕ್ಕೆ ಬರುತ್ತಿದ್ದಾರೆ ಫಿನ್‌ಲ್ಯಾಂಡ್‌ ಪಿಎಂ

ಹೆಲ್ಸಿಂಕಿ, ಫೆ.14- ಫಿನ್‌ಲ್ಯಾಂಡ್‌ ಪ್ರಧಾನಿ ಪೆಟ್ಟೇರಿ ಓರ್ಪೊ ಅವರು ಫೆ. 17 ರಿಂದ 20 ರವರೆಗೆ ನಾಲ್ಕು ದಿನಗಳ ಭಾರತ ಭೇಟಿಯಲ್ಲಿದ್ದು, ಈ ಸಂದರ್ಭದಲ್ಲಿ ಅವರು ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಪ್ರಧಾನಿ

14 Feb 2026 12:24 pm
ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಕಣ್ಮರೆ

ಕ್ಯಾಲಿಫೋರ್ನಿಯಾ,ಫೆ. 14: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ನಿಗೂಢವಾಗಿ ಕಾಣೆಯಾಗಿದ್ದಾರೆ. ಮಾಸ್ಟರ್ಸ್‌ ವಿದ್ಯಾರ್ಥಿಯಾಗಿರುವ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಕಾಣೆಯಾಗಿದ್ದು, ಅವರನ್ನು ಪತ್ತೆ

14 Feb 2026 12:14 pm
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರಿಗೆ ಸಿನ್ಹಾ ನಮನ

ಜಮು, ಫೆ, 14 (ಪಿಟಿಐ) ಕಳೆದ 2019 ರ ಈ ದಿನದಂದು ಪುಲ್ವಾಮಾ ಜಿಲ್ಲೆಯಲ್ಲಿ ತಮ್ಮ ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸಿಆರ್‌ಪಿಎಫ್‌‍ ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವ

14 Feb 2026 11:31 am
ಶಕ್ತಿ,ನಂಬಿಕೆ ಇಲ್ಲದೆ ಯಾವುದೇ ಬದಲಾವಣೆ ಅಸಾಧ್ಯ-ಡಿಕೆಶಿ

ತಿಪಟೂರು,ಫೆ.14-ಭಕ್ತನಿಗೂ ಭಗವಂತನಿಗೂ ಸಂಬಂಧ ಬೆಸೆದುಕೊಳ್ಳುವ ಸ್ಥಳ ದೇವಾಲಯವಾಗಿದ್ದು, ಶಕ್ತಿ ಮತ್ತು ನಂಬಿಕೆ ಇಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಆ

14 Feb 2026 11:22 am
ಪ್ರೇಮಿಗಳ ದಿನಾಚರಣೆಗೆ ನಂದಿ ಬೆಟ್ಟ ಬಂದ್‌ ; ವಾಪಸ್ಸಾದ ಪ್ರೇಮಿಗಳು

ಚಿಕ್ಕಬಳ್ಳಾಪುರ,ಫೆ.14- ಪ್ರೇಮಿಗಳ ದಿನವನ್ನು ಬಡವರ ಊಟಿ ಎಂದೆ ಪ್ರಸಿದ್ಧಿಯಾದ ನಂದಿ ಗಿರಿಧಾಮದಲ್ಲಿ ಆಚರಣೆ ಮಾಡಲು ಸಜ್ಜಾಗಿದ್ದ ಪ್ರೇಮಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ನಂದಿ ಗಿರಿಧಾಮಕ್ಕೆ ಪ್ರೇಮಿಗಳ ಪ್ರವೇಶಕ್ಕೆ

14 Feb 2026 11:15 am
ಬಾಹ್ಯಾಕಾಶ ನೌಕೆಗೆ ಮಾರಕವಾಗಬಹುದಾದ ಶಿಲಾಖಂಡಗಳ ಪತ್ತೆ ಎಐ ಬಳಕೆ

ನವದೆಹಲಿ, ಫೆ.14 (ಪಿಟಿಐ) ಭೂಮಿಯ ಮೇಲೆ ಒಂದು ಸಣ್ಣ ಕಸದ ತುಂಡು ನಿರುಪದ್ರವವಾಗಿರಬಹುದು, ಆದರೆ ಅಂತಹ ಶಿಲಾ ಖಂಡರಾಶಿಗಳು ಬಾಹ್ಯಾಕಾಶದಲ್ಲಿ ಹೆಚ್ಚಿನ ವೇಗದಲ್ಲಿ ಹಾದು ಹೋಗುವ ಸಣ್ಣ ಪರಿಣಾಮವೂ ಸಹ ಬಾಹ್ಯಾಕಾಶ ನೌಕೆಗೆ ಮಾರಕವಾಗಬಹ

14 Feb 2026 11:09 am
ಭಾರತ –ಪಾಕ್ ಕ್ರಿಕೆಟ್‌ ಪಂದ್ಯಕ್ಕೆ ಮತ್ತೊಂದು ಅಡ್ಡಿ ? ರದ್ದಾಗುತ್ತಾ ಹೈವೋಲ್ಟೇಜ್‌ ಪಂದ್ಯ?

ಕೊಲಂಬೋ,ಫೆ.14- ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಾಳೆ ನಡೆಯುವ ರಣರೋಚಕ ಪಂದ್ಯಕ್ಕೆ ಜಗ್ಗತಿನಾದ್ಯಂತ ಕ್ರಿಕೆಟ್‌ ಪ್ರೀಯರು ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲಂಕಾದ ಕೊಲಂಬೋದಲ್ಲಿ ಭಾರತೀಯ ಕಾಲಮಾನ ಸಂಜೆ 7 ಆರಂಭವಾಗ

14 Feb 2026 9:58 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-02-2026)

ನಿತ್ಯ ನೀತಿ : ನದಿಯ ದಡ ಸೇರಲು ನಾವಿಕ ಕಾರಣ. ದೇವರ ಹೃದಯ ಸೇರಲು ಭಕ್ತಿಯ ಶಕ್ತಿಯೇ ಕಾರಣ. ಪಂಚಾಂಗ : 14-02-2026, ಶನಿವಾರ ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ:

14 Feb 2026 6:31 am
ವ್ಯಾಲೆಂಟೈನ್ಸ್ ಡೇ ಹಿನ್ನಲೆಯಲ್ಲಿ ಗುಲಾಬಿಗೆ ಭಾರೀ ಡಿಮ್ಯಾಂಡ್‌

ಬೆಂಗಳೂರು,ಫೆ.13- ನಾಳೆ ವಿಶ್ವದೆಲ್ಲೆಡೆ ವ್ಯಾಲೆಂಟೈನ್ಸ್ ಡೇ.. ಪ್ರೇಮಿ ತನ್ನ ಪ್ರೇಮ ನಿವೇದನೆಗೆ ರೆಡ್‌ ರೋಸ್‌‍ ಕೊಟ್ಟು ಪ್ರಪೋಸ್‌‍ ಮಾಡುವ ಆಚರಣೆ.. ಈ ಪ್ರೇಮಿಗಳ ಹಬ್ಬಕ್ಕೆ ಕೆಂಪು ಗುಲಾಬಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.

13 Feb 2026 5:02 pm
6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿ ಗುರಿ : ಕೆ.ಎಚ್‌.ಮುನಿಯಪ್ಪ

ದೇವನಹಳ್ಳಿ, ಫೆ. 13- `ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಅಂದಾಜು 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸುವ ಗುರಿ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. ದೇವನಹಳ್ಳಿ ಟೌನ್‌ನ ಕುರುಬರದ

13 Feb 2026 4:59 pm