SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ಮೂರ್ನಾಲ್ಕು ತಿಂಗಳಲ್ಲಿ ಜಾತಿಗಣತಿ ವರದಿ ಸಲ್ಲಿಕೆ : ಸಿದ್ದರಾಮಯ್ಯ

ಬೆಂಗಳೂರು, ಫೆ.14- ನಾಯಕತ್ವದ ಬದಲಾವಣೆಯ ಬಗ್ಗೆ ಹೈಕಮಾಂಡ್‌ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದ ಮೇಲೆ ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯವೇ ಇಲ್ಲ. ರಾಜ್ಯದ ನಾಯಕರು ನೀಡುವ ಹೇಳಿಕೆಗಳಿಗೆಲ್ಲಾ ಉತ್ತರ ನೀಡುವುದಿಲ್ಲ ಎಂದು ಮುಖ

14 Feb 2026 1:53 pm
ನಾಯಕತ್ವದ ಬದಲಾವಣೆ : ಡಿಕೆಶಿಗೆ ಹೈಕಮೆಂಡ್ ತಾಳ್ಮೆಯ ಕಟ್ಟಪ್ಪಣೆ

ಬೆಂಗಳೂರು, ಫೆ.14- ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ನಾಯಕತ್ವದ ಬದಲಾವಣೆ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅನಗತ್ಯವಾಗಿ ಈ ವಿಷಯವಾಗಿ ಗೊಂದಲಗಳನ್ನು ಸೃಷ್ಟಿಸಬಾರದು ಎಂದು ಹೈಕಮಾಂಡ್‌ ನ

14 Feb 2026 1:49 pm
ಪರಮೇಶ್ವರ ರಾಜ್ಯದ ಮುಂದಿನ ನಾಯಕ : ಸಿಎಂ ಆಪ್ತ ಹಿಟ್ನಾಳ್‌

ಬೆಂಗಳೂರು, ಫೆ.14- ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಮುಂದೆ ನಾಡಿನ ಮುಖಂಡರಾಗಲಿರುವ ನಾಯಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರೊಬ್ಬರು ಸಂಬೋಧಿಸುವ ಮೂಲಕ ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಕುತೂಹಲ ಕ

14 Feb 2026 1:42 pm
ಪನ್ನುನ್‌ ಹತ್ಯೆ ಸಂಚುಕೋರ ನಿಖಿಲ್‌ ಗುಪ್ತಾಗೆ 40 ವರ್ಷ ಜೈಲುಶಿಕ್ಷೆ!

ವಾಷಿಂಗ್ಟನ್‌, ಫೆ.14- ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಸಂಚು ರೂಪಿಸಿದ್ದಾಗಿ ತಪ್ಪೊಪ್ಪಿಕೊಂಡಿರುವ ಭಾರತೀಯ ಮೂಲದ 54 ವರ್ಷದ ನಿಖಿಲ್‌ ಗುಪ್ತಾ ಅವರಿಗೆ 40 ವರ್ಷಗಳ ಜೈಲು

14 Feb 2026 1:34 pm
ಪ್ರಧಾನಿಗಳ ಹೊಸ ಕಚೇರಿ ಸಂಕೀರ್ಣಕ್ಕೆ ಕರ್ನಾಟಕದ ಪ್ರಾಚೀನ ದೇವಾಲಯಗಳ ವಾಸ್ತುಶಿಲ್ಪ ಸ್ಫೂರ್ತಿ

ನವದೆಹಲಿ,ಫೆ.12- ಪ್ರಧಾನಿ ನರೇಂದ್ರಮೋದಿ ಅವರು ಹೊಸ ಕಚೇರಿ ಸೇವಾತೀರ್ಥವು ಭಾರತೀಯ ವಾಸ್ತುಶಿಲ್ಪ ಸಂಪ್ರದಾಯದಲ್ಲಿ ನಿರ್ಮಿಸಲಾಗಿದ್ದ, ಕರ್ನಾಟಕದ ಪ್ರಾಚೀನ ದೇವಾಲಯಗಳ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದುಕೊಂಡಿದೆ. ಈ ಕಟ್ಟಡ

14 Feb 2026 1:16 pm
ಧರ್ಮಸ್ಥಳದಿಂದ 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌-ಬೆಂಚು ವಿತರಣೆ

ತುಮಕೂರು,ಫೆ.14- ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌ ಮತ್ತು ಬ

14 Feb 2026 1:09 pm
ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಕಣ್ಮರೆ

ಕ್ಯಾಲಿಫೋರ್ನಿಯಾ,ಫೆ. 14: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ನಿಗೂಢವಾಗಿ ಕಾಣೆಯಾಗಿದ್ದಾರೆ. ಮಾಸ್ಟರ್ಸ್‌ ವಿದ್ಯಾರ್ಥಿಯಾಗಿರುವ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಕಾಣೆಯಾಗಿದ್ದು, ಅವರನ್ನು ಪತ್ತೆ

14 Feb 2026 12:14 pm
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರಿಗೆ ಸಿನ್ಹಾ ನಮನ

ಜಮು, ಫೆ, 14 (ಪಿಟಿಐ) ಕಳೆದ 2019 ರ ಈ ದಿನದಂದು ಪುಲ್ವಾಮಾ ಜಿಲ್ಲೆಯಲ್ಲಿ ತಮ್ಮ ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸಿಆರ್‌ಪಿಎಫ್‌‍ ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವ

14 Feb 2026 11:31 am
ಶಕ್ತಿ,ನಂಬಿಕೆ ಇಲ್ಲದೆ ಯಾವುದೇ ಬದಲಾವಣೆ ಅಸಾಧ್ಯ-ಡಿಕೆಶಿ

ತಿಪಟೂರು,ಫೆ.14-ಭಕ್ತನಿಗೂ ಭಗವಂತನಿಗೂ ಸಂಬಂಧ ಬೆಸೆದುಕೊಳ್ಳುವ ಸ್ಥಳ ದೇವಾಲಯವಾಗಿದ್ದು, ಶಕ್ತಿ ಮತ್ತು ನಂಬಿಕೆ ಇಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಆ

14 Feb 2026 11:22 am
ಪ್ರೇಮಿಗಳ ದಿನಾಚರಣೆಗೆ ನಂದಿ ಬೆಟ್ಟ ಬಂದ್‌ ; ವಾಪಸ್ಸಾದ ಪ್ರೇಮಿಗಳು

ಚಿಕ್ಕಬಳ್ಳಾಪುರ,ಫೆ.14- ಪ್ರೇಮಿಗಳ ದಿನವನ್ನು ಬಡವರ ಊಟಿ ಎಂದೆ ಪ್ರಸಿದ್ಧಿಯಾದ ನಂದಿ ಗಿರಿಧಾಮದಲ್ಲಿ ಆಚರಣೆ ಮಾಡಲು ಸಜ್ಜಾಗಿದ್ದ ಪ್ರೇಮಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ನಂದಿ ಗಿರಿಧಾಮಕ್ಕೆ ಪ್ರೇಮಿಗಳ ಪ್ರವೇಶಕ್ಕೆ

14 Feb 2026 11:15 am
ಬಾಹ್ಯಾಕಾಶ ನೌಕೆಗೆ ಮಾರಕವಾಗಬಹುದಾದ ಶಿಲಾಖಂಡಗಳ ಪತ್ತೆ ಎಐ ಬಳಕೆ

ನವದೆಹಲಿ, ಫೆ.14 (ಪಿಟಿಐ) ಭೂಮಿಯ ಮೇಲೆ ಒಂದು ಸಣ್ಣ ಕಸದ ತುಂಡು ನಿರುಪದ್ರವವಾಗಿರಬಹುದು, ಆದರೆ ಅಂತಹ ಶಿಲಾ ಖಂಡರಾಶಿಗಳು ಬಾಹ್ಯಾಕಾಶದಲ್ಲಿ ಹೆಚ್ಚಿನ ವೇಗದಲ್ಲಿ ಹಾದು ಹೋಗುವ ಸಣ್ಣ ಪರಿಣಾಮವೂ ಸಹ ಬಾಹ್ಯಾಕಾಶ ನೌಕೆಗೆ ಮಾರಕವಾಗಬಹ

14 Feb 2026 11:09 am
ಭಾರತ –ಪಾಕ್ ಕ್ರಿಕೆಟ್‌ ಪಂದ್ಯಕ್ಕೆ ಮತ್ತೊಂದು ಅಡ್ಡಿ ? ರದ್ದಾಗುತ್ತಾ ಹೈವೋಲ್ಟೇಜ್‌ ಪಂದ್ಯ?

ಕೊಲಂಬೋ,ಫೆ.14- ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಾಳೆ ನಡೆಯುವ ರಣರೋಚಕ ಪಂದ್ಯಕ್ಕೆ ಜಗ್ಗತಿನಾದ್ಯಂತ ಕ್ರಿಕೆಟ್‌ ಪ್ರೀಯರು ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲಂಕಾದ ಕೊಲಂಬೋದಲ್ಲಿ ಭಾರತೀಯ ಕಾಲಮಾನ ಸಂಜೆ 7 ಆರಂಭವಾಗ

14 Feb 2026 9:58 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-02-2026)

ನಿತ್ಯ ನೀತಿ : ನದಿಯ ದಡ ಸೇರಲು ನಾವಿಕ ಕಾರಣ. ದೇವರ ಹೃದಯ ಸೇರಲು ಭಕ್ತಿಯ ಶಕ್ತಿಯೇ ಕಾರಣ. ಪಂಚಾಂಗ : 14-02-2026, ಶನಿವಾರ ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ:

14 Feb 2026 6:31 am
ವ್ಯಾಲೆಂಟೈನ್ಸ್ ಡೇ ಹಿನ್ನಲೆಯಲ್ಲಿ ಗುಲಾಬಿಗೆ ಭಾರೀ ಡಿಮ್ಯಾಂಡ್‌

ಬೆಂಗಳೂರು,ಫೆ.13- ನಾಳೆ ವಿಶ್ವದೆಲ್ಲೆಡೆ ವ್ಯಾಲೆಂಟೈನ್ಸ್ ಡೇ.. ಪ್ರೇಮಿ ತನ್ನ ಪ್ರೇಮ ನಿವೇದನೆಗೆ ರೆಡ್‌ ರೋಸ್‌‍ ಕೊಟ್ಟು ಪ್ರಪೋಸ್‌‍ ಮಾಡುವ ಆಚರಣೆ.. ಈ ಪ್ರೇಮಿಗಳ ಹಬ್ಬಕ್ಕೆ ಕೆಂಪು ಗುಲಾಬಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.

13 Feb 2026 5:02 pm
ಕೆನಡಾದಲ್ಲಿ ಕೊಲೆಯಾದ ಚಂದನ್‌ಕುಮಾರ್‌ ಶವ ಸೋಮವಾರ ಹುಟ್ಟೂರಿಗೆ

ಬೆಂಗಳೂರು,ಫೆ.13- ಕೆನಡಾದಲ್ಲಿ ದುಷ್ಕರ್ಮಿಗಳಿಂದ ಭರ್ಬರವಾಗಿ ಕೊಲೆಯಾದ ಕನ್ನಡಿಗ ಚಂದನ್‌ಕುಮಾರ್‌ ಅವರ ಪಾರ್ಥಿವ ಶರೀರವು ಸೋಮವಾರ ಹುಟ್ಟೂರಿಗೆ ಆಗಮಿಸಲಿದೆ. ಕಳೆದ ಫೆ.7ರಂದು ಕೆನಡಾದ ವುಡ್‌ಬೈನ್‌ ಶಾಪಿಂಗ್‌ ಮಾಲ್‌ನ ಪಾರ್ಕಿ

13 Feb 2026 4:58 pm
ಜೀವನದಲ್ಲಿ ಜಿಗುಪ್ಸೆಗೊಂಡು ಪೋಷಕರ ಕೊಂದು ಜೈಲು ಸೇರಿದ ಪುತ್ರ

ಬೆಂಗಳೂರು,ಫೆ.13- ಒಂದು ಕಡೆ ಕೆಲಸವಿಲ್ಲದೇ ಕೈಯಲ್ಲಿ ಹಣವಿಲ್ಲ, ಮತ್ತೊಂದು ಕಡೆ ಪೋಷಕರ ನಿಂದನೆ. ಈ ಎಲ್ಲದರ ನಡುವೆ ಆತ ಅವಿವಾಹಿತನಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಅಪ್ಪ-ಅಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದಾನೆ. ಕಳೆದ ಎ

13 Feb 2026 4:56 pm
ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ, 75 ಪ್ರಕರಣಗಳಲ್ಲಿ 83 ಆರೋಪಿಗಳ ಸೆರೆ,

ಬೆಂಗಳೂರು,ಫೆ.13-ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ, ವಾಹನ ಕಳವು ಸೇರಿದಂತೆ 75 ಪ್ರಕರಣಗಳನ್ನು ಭೇದಿಸಿ 83 ಆರೋಪಿಗಳನ್ನು ಬಂಧಿಸಿ 1.76 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ, ಬೆಳ್ಳಿ ವಸ್ತುಗಳು ಹಾಗೂ 67 ಮೊಬೈಲ್‌ಗ

13 Feb 2026 3:35 pm
ವಂದೇಮಾತರಂ ಕ್ರೆಡಿಟ್‌ ಡಿ.ಕೆ. ಶಿವಕುಮಾರ್‌ ತೆಗೆದುಕೊಳ್ಳಬೇಕಾಗಿಲ್ಲ : ರವಿಕುಮಾರ್‌

ಬೆಂಗಳೂರು,ಫೆ.13- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಂದೇ ಮಾತರಂ ವಿಷಯದ ಬಗ್ಗೆ ಕ್ರೆಡಿಟ್‌ ತೆಗೆದುಕೊಳ್ಳುವ ನೈತಿಕ ಹಕ್ಕನ್ನು ಹೊಂದಿಲ್ಲ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ತ

13 Feb 2026 3:33 pm
ಅಣೆಕಟ್ಟುಗಳು ರಾಷ್ಟ್ರದ ಸಮೃದ್ಧಿ ಸ್ತಂಭಗಳು, ಅವುಗಳ ಸುರಕ್ಷತೆಗೆ ಸಂಘಟಿತ ಕ್ರಮ ಅಗತ್ಯ: ಸಿಎಂ

ಬೆಂಗಳೂರು, ಫೆ.12- ನೀರಿನ ನಿರ್ಣಾಯಕ ಮೂಲಸೌಕರ್ಯಗಳು, ಭಯೋತ್ಪಾದನೆ ಮತ್ತು ಕಾರ್ಯತಂತ್ರದ ವಿಧ್ವಂಸಕತೆಗೆ ತುತ್ತಾಗುವ ಸಾಧ್ಯತೆ ಇರುವುದರಿಂದ, ಅದನ್ನು ತಡೆಯಲು ನಿರಂತರ ಎಚ್ಚರಿಕೆ ಮತ್ತು ಸಂಘಟಿತ ಗುಪ್ತಚರ ಕಾರ್ಯವಿಧಾನಗಳ ಅಗ

13 Feb 2026 3:30 pm
“ನಾವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇವೆ” : ವಂದೇ ಮಾತರಂ ಕಡ್ಡಾಯಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ

ಬೆಂಗಳೂರು,ಫೆ.13- ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವುದಕ್ಕೆ ಕೆಲ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಜಮಿಯತ್‌ ಉಲಮಾ-ಎ-ಹ

13 Feb 2026 3:26 pm
ಎಸ್‌‍-400 ಕ್ಷಿಪಣಿ ಖರೀದಿಗೆ 10 ಸಾವಿರ ಕೋಟಿ

ನವದೆಹಲಿ, ಫೆ.13- ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ರಷ್ಯಾದಿಂದ 10,000 ಕೋಟಿ ರೂ. ವೆಚ್ಚದಲ್ಲಿ 288 ಎಸ್‌‍ -400 ಕ್ಷಿಪಣಿಗಳ ಖರೀದಿಗೆ ಅಗತ್ಯತೆಯ ಸ್ವೀಕಾರಕ್ಕೆ ಒಪ್ಪಿಗೆ ನೀಡಿದೆ

13 Feb 2026 3:23 pm
ಬಾಂಗ್ಲಾ ಚುನಾವಣೆ : ಗೆಲುವು ಸಾಧಿಸಿದ ತಾರಿಕ್‌ ರೆಹಮಾನ್‌ಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ, ಫೆ. 13 (ಪಿಟಿಐ)- ಬಾಂಗ್ಲಾದೇಶದ ಸಂಸತ್‌ ಚುನಾವಣೆಯಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ನಾಯಕ ತಾರಿಕ್‌ ರೆಹಮಾನ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹೃತ್ಪೂರ್ವ

13 Feb 2026 3:20 pm
ಕುತೂಹಲ ಮೂಡಿಸಿದ ಸಿಎಂ-ಡಿಸಿಎಂ ನಡೆ : ಸಿಎಂ ಬದಲಾವಣೆ ಕಾಲ ಸನ್ನಿಹಿತ..?

ಬೆಂಗಳೂರು, ಫೆ.13- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರವಾಸದಿಂದ ವಾಪಾಸ್‌‍ ಬಂದ ಬಳಿಕವೂ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ಮತ್ತೊಂದು ಮಗ್ಗುಲು ಬದಲಿಸಿದೆ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂ

13 Feb 2026 1:50 pm
ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ : ಡಿಕೆಶಿ

ಬೆಂಗಳೂರು, ಫೆ.13- ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುವ ಆಸೆಯನ್ನು ಜೀವಂತ ಉಳಿಸಿಕೊಂಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವ

13 Feb 2026 1:42 pm
ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ರಾಜೀನಾಮೆಗೆ ಒತ್ತಾಯಿಸಿ ಗಲಾಟೆ, ಲೋಕಸಭೆ ಕಲಾಪ ಮುಂದೂಡಿಕೆ

ನವದೆಹಲಿ, ಫೆ. 13 (ಪಿಟಿಐ) ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಮುಂದೂಡಲಾಗಿದೆ. ಭಾರತ-ಯುಎಸ್‌‍ ಮಧ್

13 Feb 2026 11:57 am
ಶಾಲೆಯೊಳಗೆ ವಿದ್ಯಾರ್ಥಿಗಳ ಎದುರೇ ಮಹಿಳೆಯನ್ನು ಹತ್ಯೆ ಮಾಡಿದ ಹಂತಕ

ಶಿಮ್ಲಾ, ಫೆ. 13 (ಪಿಟಿಐ) ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಡೆಹ್ರಾದ ಚಿನೂರ್‌ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಳಗೆ 58 ವರ್ಷದ ಮಧ್ಯಾಹ್ನದ ಊಟದ ಕೆಲಸಗಾರನನ್ನು ಹಗಲು ಹೊತ್ತಿನಲ್ಲಿ ವಿದ್ಯಾರ್ಥಿಗಳ ಮುಂದೆಯೇ ಕೊ

13 Feb 2026 11:53 am
ಚಿನ್ನ, ಬೆಳ್ಳಿ ದರ ಮತ್ತೆ ಭಾರಿ ಕುಸಿತ..!

ಬೆಂಗಳೂರು, ಫೆ.13-ಚಿನಿವಾರ ಪೇಟೆಯಲ್ಲಿ ಮತ್ತೆ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿವೆ. ಬೆಳ್ಳಿ ಪ್ರತಿ ಕೆ.ಜಿ.ಗೆ 15 ಸಾವಿರ ರೂಪಾಯಿ ಇಳಿಕೆಯಾಗಿದ್ದರೆ, 24 ಕ್ಯಾರೆಟ್‌ ಚಿನ್ನ ಪ್ರತಿ ಗ್ರಾಂಗೆ 262 ರೂ. ಕಡಿಮೆಯಾಗಿದೆ. ಫೆ.7ರಿಂದ ನ

13 Feb 2026 11:51 am
ಕುರ್ಚಿ ಕಳೆದುಕೊಳ್ಳುವ ಚಿಂತೆಯಲ್ಲಿ ಸಿಎಂ, ಹಳಿತಪ್ಪಿದ ಆಡಳಿತ : ಸುನೀಲ್‌ಕುಮಾರ್‌ ವ್ಯಂಗ್ಯ

ಬೆಂಗಳೂರು,ಫೆ.13- ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ

13 Feb 2026 11:50 am
ಹೊಸಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ, 7 ಮಂದಿ ಸಾವು

ಬೆಂಗಳೂರು, ಫೆ.13-ಇಂದು ಮುಂಜಾನೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಹೊಸಕೋಟೆಯ ಹೊರವಲಯದಲ್ಲಿ ನಡೆದಿದೆ. ಹೊಸಕೋಟೆ -ದಾಬಸ್‌‍ಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ಬೈಕ್

13 Feb 2026 10:53 am
ಬಾಂಗ್ಲಾ ಸಾರ್ವತ್ರಿಕ ಚುನಾವಣೆ : ನಿರ್ಣಾಯಕ ಗೆಲುವಿನತ್ತ ಬಿಎನ್‌ಪಿ, ರೆಹಮಾನ್‌ಗೆ ಪಟ್ಟ

ಢಾಕಾ, ಫೆ. 13 (ಪಿಟಿಐ) ಬಾಂಗ್ಲಾದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ನಿರ್ಣಾಯಕ ಗೆಲುವಿನತ್ತ ಸಾಗುತ್ತಿದೆ.300 ಸ್ಥಾನಗಳ ಸಂಸತ್ತಿನಲ್ಲಿ ಬಿಎನ್‌ಪಿ 151 ಕ್ಕೂ ಹೆಚ್ಚು ಸ್ಥಾನಗಳನ್ನು

13 Feb 2026 10:52 am
1.31 ಕೋಟಿ ಮಹಿಳೆಯರ ಖಾತೆಗಳಿಗೆ 5000 ರೂ. ಜಮಾ ಮಾಡಿದ ಸ್ಟಾಲಿನ್‌

ಚೆನ್ನೈ, ಫೆ. 13 (ಪಿಟಿಐ) ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಅವರು ಮಹಿಳಾ ಹಕ್ಕು ಯೋಜನೆಯ 1.31 ಕೋಟಿ ಮಹಿಳಾ ಫಲಾನುಭವಿಗಳಿಗೆ ಸರ್ಕಾರ ತಲಾ 5,000 ರೂ.ಗಳನ್ನು ಜಮಾ ಮಾಡಿದೆ ಎಂದು ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ

13 Feb 2026 10:39 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-02-2026)

ನಿತ್ಯ ನೀತಿ : ಅಧರ್ಮದಿಂದ ಶತ್ರು ಕೆಲವು ಬಾರಿ ಗೆಲ್ಲಬಹುದು.! ಆದರೆ ಕರ್ಮ ಎದುರಾಗುವ ವೇಳೆಗೆ ಧರ್ಮ ಅವನನ್ನು ಸುಡಲು ಪ್ರಾರಂಭಿಸಿರುತ್ತದೆ. ಅವನ ನಿರ್ನಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.! -ಭಗವದ್ಗೀತೆ ಪಂಚಾಂಗ : ಶುಕ್ರವಾ

13 Feb 2026 6:31 am
ಆಸ್ಪತ್ರೆಗಳಲ್ಲಿ ಔಷಧಿ ಕೊರತೆ : ಸರ್ಕಾರದ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು,ಫೆ.12- ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಯಾರಾಸಿಟಿಮಲ್‌ನಂತಹ ಸಾಮಾನ್ಯ ಜ್ವರದ ಔಷಧಿಯೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಸರ್ಕಾರಕ್ಕೆ ನಾಚಿಕೆಯಾಗಬೇ

12 Feb 2026 3:10 pm
ಬಾಂಗ್ಲಾ ಚುನಾವಣೆ ಹೊತ್ತಲ್ಲೇ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ

ಢಾಕಾ, ಫೆ. 12- ಬಾಂಗ್ಲಾದೇಶ ದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.ಬಾಂಗ್ಲಾದೇಶದ ಮೌಲ್ವಿಬಜಾರ್‌ ಜಿಲ್ಲೆಯಲ್ಲಿ ಉದ್ವಿಗ್ನತೆ ಭುಗಿ ಲೆದ್ದಿದ್ದ

12 Feb 2026 3:08 pm
ಬೆಂಗಳೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಟೆಕ್ಕಿ ಸೇರಿ ಇಬ್ಬರ ಸಾವು

ಬೆಂಗಳೂರು,ಫೆ.12- ನೆಲಮಂಗಲ ಹಾಗೂ ಬೆಳ್ಳಂದೂರು ಸಂಚಾರ ಪೊಲೀಸ್‌‍ ಠಾಣಾ ವ್ಯಾಪ್ತಿಗಳಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ ಸಾಫ್ಟ್ ವೇರ್‌ ಇಂಜಿನಿಯರ್‌ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ನೆಲಮಂಗಲದ ಟಿಸಿಐ ಫ್ಲೈ ಓವರ್‌

12 Feb 2026 3:05 pm
ಡಬಲ್‌ ಡೆಕ್ಕರ್‌ ಮೆಟ್ರೋಗೆ ಎಳ್ಳು-ನೀರು

ಬೆಂಗಳೂರು, ಫೆ. 12- ಮೆಟ್ರೋ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ನಡೆದ ಜಟಾಪಟಿ ಡಬಲ್‌ ಡೆಕ್ಕರ್‌ ರೈಲು ಯೋಜನೆಗೆ ಎಳ್ಳು-ನೀರು ಬಿಡುವಂತಾಗಿದೆ. ಮೆಟ್ರೋ ಟಿಕೆಟ್‌ ಹೆಚ್ಚಳ ವಿಚಾರದಲ್ಲಿ ಟೀಕಿಸುತ್ತಿದ್ದ ರಾಜ

12 Feb 2026 3:03 pm
ಹೊಸ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಕಾರ್ಮಿಕ ಸಂಘಟನೆಗಳ ಬಂದ್‌ ನೀರಸ

ಬೆಂಗಳೂರು,ಫೆ.12- ಕೇಂದ್ರದ ನಾಲ್ಕು ಹೊಸ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಸೇರಿದಂತೆ ಮೈಸೂರು

12 Feb 2026 3:00 pm
ದೆಹಲಿಯಲ್ಲಿ ಡಿಕೆಶಿ-ರಾಹುಲ್‌ ಭೇಟಿ : ಸಿಎಂ ಸ್ಥಾನಕ್ಕೆ ಪಟ್ಟು

ಬೆಂಗಳೂರು, ಫೆ.12- ಮಹತ್ವದ ಬೆಳವಣಿಗೆ ಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಹೈಕಮಾಂಡ್‌ನ ಇತರ ಪ್ರಮುಖರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂ

12 Feb 2026 2:57 pm
ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಐತಿಹಾಸಿಕ : ಟ್ರಂಪ್‌

ನ್ಯೂಯಾರ್ಕ್‌, ಫೆ. 12 (ಪಿಟಿಐ)- ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಶ್ಲಾಘಿಸಿದ್ದಾರೆ ಮತ್ತು ಅಮೆರಿಕವು ದೇಶಕ್ಕೆ ಮತ್ತು ಅದರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಹೊ

12 Feb 2026 2:53 pm
ಕಾನ್ಪುರ ಲಂಬೋರ್ಘಿನಿ ಅಪಘಾತ ಪ್ರಕರಣ : ತಂಬಾಕು ದೊರೆಯ ಪುತ್ರನ ಬಂಧನ

ಕಾನ್ಪುರ, ಫೆ.12- ಇತ್ತಿಚೆಗೆ ವಿಐಪಿ ರಸ್ತೆಯಲ್ಲಿ ಲಂಬೋರ್ಘಿನಿ ಕಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ದೊರೆ ಕೆ ಕೆ ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತ ಸಮಯದಲ್ಲಿ ಶಿವಂ

12 Feb 2026 1:56 pm
ವರಿಷ್ಠರ ಜೊತೆ ನಡೆದಿರುವ ಮಾತುಕತೆಯನ್ನು ಹಾದಿ-ಬೀದಿಯಲ್ಲಿ ಚರ್ಚಿಸಲ್ಲ : ಡಿಕೆಶಿ

ಬೆಂಗಳೂರು, ಫೆ.12- ವರಿಷ್ಠರ ಜೊತೆ ನಡೆದಿರುವ ಮಾತುಕತೆಯನ್ನು ತಾವು ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದಿಲ್ಲ. ತಾವು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡಲಿಕ್ಕೆ, ಗಾಳಿಯಲ್ಲಿ ಗುಂಡು ಹೊಡೆಯಲು ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡ

12 Feb 2026 1:09 pm
ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ಇಲಾಖೆಗಳಲ್ಲೂ ಮಿತಿ ಮೀರಿದ ಭ್ರಷ್ಟಾಚಾರ : ವಿಜಯೇಂದ್ರ

ಬೆಳಗಾವಿ,ಫೆ.12- ಆಡಳಿತಾರೂಢ ಕಾಂಗ್ರೆಸ್‌‍ ಸರಕಾರ ಎಲ್ಲಾ ಇಲಾಖೆಗಳಲ್ಲೂ ಮಿತಿ ಮೀರಿದ ಭ್ರಷ್ಟಾಚಾರವನ್ನು ನಡೆಸುತ್ತಿದ್ದು, ಈ ಸರ್ಕಾರ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ

12 Feb 2026 1:06 pm
ಬಿಕ್ಲು ಶಿವ ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ನಕಾರ

ನವದೆಹಲಿ, ಫೆ.12- ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕರ್ನಾಟಕದ ಬಿಜೆಪಿ ಶಾಸಕ ಬಿ.ಎ.ಬಸವರಾಜ (ಬೈರತಿ ಬಸವರಾಜ) ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂ

12 Feb 2026 1:04 pm
ಸೂಪರ್‌ ಡೆವಲಪರ್ಸ್ ಸಂಸ್ಥೆ ಮಾಲೀಕನಿಗೆ 18 ಲಕ್ಷ ರೂ. ಪಂಗನಾಮ..!

ಬೆಂಗಳೂರು,ಫೆ.12-ಸಹಾಯದ ನೆಪದಲ್ಲಿ ಮಹಿಳೆ ಹಾಗೂ ಆಕೆಯ ಸಹಚರರು ನನ್ನಿಂದ 18 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾರೆಂದು ಸೂಪರ್‌ ಡೆವಲಪರ್ಸ್ ಸಂಸ್ಥೆಯ ಮಾಲೀಕ ಕೋಣನಕುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೂಪರ್‌ ಡೆವಲಪರ

12 Feb 2026 1:01 pm
ಸುಡಾನ್‌ನ ನೈಲ್‌ ನದಿಯಲ್ಲಿ ದೋಣಿ ಮುಳುಗಿ 15 ಸಾವು

ಕೈರೋ, ಫೆ.12 (ಎಪಿ) ಸುಡಾನ್‌ನ ನೈಲ್‌ ನದಿಯಲ್ಲಿ ಪ್ರಯಾಣಿಕರ ದೋಣಿಯೊಂದು ಮಗುಚಿ ಬಿದ್ದಿದ್ದು, ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಗುಂಪು ತಿಳಿಸಿದೆ. ಉತ್ತರ ನೈಲ್‌ ನದಿ ಪ್ರಾಂತ್ಯದಲ್ಲಿ ಮಹಿಳೆಯರು ಮತ್ತು ಮಕ

12 Feb 2026 11:27 am
ಅಜಿತ್‌ಪವಾರ್‌ ಸಾವನ್ನಪ್ಪಿದ ಸ್ಥಳಕ್ಕೆ ಡಿಜಿಸಿಎ ಅಧಿಕಾರಿಗಳ ತಂಡ ಭೇಟಿ

ಪುಣೆ, ಫೆ. 12 (ಪಿಟಿಐ) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಇತರ ನಾಲ್ವರು ಸಾವನ್ನಪ್ಪಿದ ವಿಮಾನ ಅಪಘಾತದ ಸ್ಥಳಕ್ಕೆ ಹಿರಿಯ ಡಿಜಿಸಿಎ ಅಧಿಕಾರಿಗಳ ನಾಲ್ವರು ಸದಸ್ಯರ ತಂಡ ಭೇಟಿ ನೀಡಿದೆ. ಭೇಟಿ ನೀಡಿದ ಸಂದರ್ಭದಲ್

12 Feb 2026 11:25 am
ರಾಜಕೀಯದ ಕೊನೆಯ ಹಂತದಲ್ಲಿದ್ದೇನೆ : ಸಚಿವ ಕೆ.ವೆಂಕಟೇಶ್‌

ಪಿರಿಯಾಪಟ್ಟಣ,ಫೆ.12- ನಾನು ರಾಜಕೀಯದ ಕೊನೆಯ ಹಂತದಲ್ಲಿದ್ದೇನೆ. ನನ್ನ ಪರವಾಗಿ ಬರುವವರಿಗೆ ನಿಮ ಸಹಕಾರ ಇರಲಿ ಎಂದು ಸಚಿವ ಕೆ.ವೆಂಕಟೇಶ್‌ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರ

12 Feb 2026 11:17 am
ಮಲೆ ಮಹದೇಶ್ವರ ಬೆಟ್ಟದಲ್ಲಿ ಜನವೋ ಜನ

ಕೊಳ್ಳೇಗಾಲ,ಫೆ.12- ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ದಿನೇದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಬೆಟ್ಟದ ಮೇಲೆ ಎಲ್ಲಿ ನೋಡಿದರೂ ಜನವೋ ಜನ. ಸುಡುವ ಬಿಸಿಲನ್ನೂ ಲೆಕ್ಕಿಸದೆ ಪಾದಯಾತ್ರಿಗಳು ಉಘೇ

12 Feb 2026 11:15 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-02-2026)

ನಿತ್ಯ ನೀತಿ : `ಎಲ್ಲವನ್ನೂ ಪಡೆಯಬೇಕೆಂಬ ಹಠ, ಮನಸ್ಸನ್ನು ಬಡವಾಗಿಸುತ್ತದೆ.ಇರುವುದನ್ನು ಅರಿತು ಬದುಕಿದರೆ, ಜೀವನವೇ ಶ್ರೀಮಂತವಾಗುತ್ತದೆ’. – ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪಂಚಾಂಗ : ಗುರುವಾರ, 12-02-2026 ಗುರುವಾರ ಪಂಚಾಂಗ / 12-02-20

12 Feb 2026 6:31 am
ಬೆಂಗಳೂರು : ಸ್ಕೂಟರ್‌ಗೆ ಶಾಲಾ ಬಸ್ ಡಿಕ್ಕಿಹೊಡೆದು ಇಬ್ಬರು ಮಕ್ಕಳ ದಾರುಣ ಸಾವು

ಬೆಂಗಳೂರು, ಫೆ.11- ಅತಿವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಶಾಲಾ ಬಸ್ಸೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಪುಟ್ಟ ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ

11 Feb 2026 3:46 pm
ಕೆನಡಾದಲ್ಲಿ ಶಾಲೆ ಮೇಲೆ ಮಹಿಳಾ ದುಷ್ಕರ್ಮಿಗಳಿಂದ ಗುಂಡಿನ ದಾಳಿ : 10 ವಿದ್ಯಾರ್ಥಿಗಳ ದುರ್ಮರಣ

ಒಟ್ಟಾವಾ, ಫೆ. 11- ಕೆನಡಾದ ಬ್ರಿಟಿಷ್‌ ಕೊಲಂಬಿಯಾದ ಟಂಬ್ಲರ್‌ ರಿಡ್ಜ್ ಪಟ್ಟಣದಲ್ಲಿರುವ ಶಾಲೆಯಲ್ಲಿ ಅಪರಿಚಿತ ಮಹಿಳಾ ದುಷ್ಕರ್ಮಿಗಳು ನಡೆಸಿದ ಸಾಮೂಹಿಕ ಗುಂಡಿನ ದಾಳಿಗೆ 10 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ

11 Feb 2026 3:19 pm
ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ : ಗುಂಡೂರಾವ್‌

ಬೆಂಗಳೂರು,ಫೆ.11- ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ. ಆದರೆ ಶಾಸಕರು ಯಾವಾಗ ಬೇಕಾದರೂ ಪ್ರವಾಸಕ್ಕೆ ಹೋಗಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮ

11 Feb 2026 3:16 pm
ಚಿನ್ನಸ್ವಾಮಿ ಕ್ರೀಡಾಂಗಣ ಮುಂಜಾಗ್ರತೆ ಪರಿಶೀಲಿಸಿ ಐಪಿಎಲ್‌ಗೆ ಅನುಮತಿ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಫೆ.11- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿಗಳನ್ನು ನಡೆಸಲು ಅನುಮತಿಸುವ ಸುಳಿವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಿನ

11 Feb 2026 3:14 pm
ಸಚಿವರ ಕಚೇರಿಗೆ ಚಿನ್ನ,ಹಣದ ಬ್ಯಾಗ್‌ ಕಳ್ಳತನ ಪ್ರಕರಣದ ತನಿಖೆಗೆ ಆದೇಶ

ಬೆಂಗಳೂರು,ಫೆ.11- ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರ ಕಚೇರಿವರೆಗೂ ಯಾವುದೇ ಮಾಹಿತಿ ಇಲ್ಲದೆ ಚಿನ್ನ ಹಾಗೂ ಹಣ ಇದ್ದ ಬ್ಯಾಗ್‌ ರವಾನೆಯಾಗಿದೆ ಎಂದರೆ ಅದು ಗಂಭೀರ ಪ್ರಕರಣ, ಈ ಲೋಪದ ಬಗ್ಗೆ ತನಿಖೆ ನಡೆಸಲಾಗ

11 Feb 2026 3:12 pm
ಮಾತರಂ ಗೀತೆಗೆ ರಾಷ್ಟ್ರಗೀತೆ ಸ್ಥಾನಮಾನ ನೀಡಿರುವುದನ್ನು ಸ್ವಾಗತಿಸುತ್ತೇವೆ : ಎನ್‌.ರವಿಕುಮಾರ್‌

ಬೆಂಗಳೂರು,ಫೆ.11- ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸ್ಥಾನಮಾನ ಕೊಟ್ಟಿದೆ. ಬಿಜೆಪಿ ತುಂಬು ಹೃದಯದಿಂದ ಅದನ್ನು ಸ್ವಾಗತಿಸುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಹೇಳಿದ್ದಾರೆ. ಸುದ್ದಿಗಾ

11 Feb 2026 1:51 pm
ಮ್ಯಾಟ್ರಿಮೋನಿಯಲ್ಲಿ ಯುವಕರನ್ನು ಹುಡುಕುವ ಯುವತಿಯರೇ ಹುಷಾರ್..!

ಬೆಂಗಳೂರು,ಫೆ.11- ಅವಿವಾಹಿತ ಯುವತಿಯರೇ ಎಚ್ಚರ….! ಆನ್‌ಲೈನ್‌ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಲ್ಲಿ ನಿಮ ಮಾನ-ಹಣ ದೋಚುವ ಖತರ್ನಾಕ್‌ ಯುವಕರ ಮಾತಿಗೆ ಮರುಳಾಗದಿರಿ ಜೋಕೆ. ಇಂತಹದೊಂದು ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದು, ಒಬ

11 Feb 2026 1:49 pm
ನಾನು ಕೆಎಂಎಫ್‌ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಅಲ್ಲ : ಡಿ.ಕೆ.ಸುರೇಶ್‌ ಸ್ಪಷ್ಟನೆ

ಬೆಂಗಳೂರು,ಪೆ.11- ಕೆಎಂಎಫ್‌ ಅಧ್ಯಕ್ಷ ಗಾದಿಯ ಆಕಾಂಕ್ಷಿ ನಾನಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಮಾ.6ಕ್ಕೆ ಚುನ

11 Feb 2026 1:42 pm
“ಸ್ವಲ್ಪ ತಾಳ್ಮೆಯಿಂದಿರಿ, ಅಧಿಕಾರ ಹಂಚಿಕೆ ಕುರಿತು ಕಾಲವೇ ಉತ್ತರ ನೀಡುತ್ತದೆ” : ಡಿ.ಕೆ.ಶಿವಕುಮಾರ್‌

ಬೆಂಗಳೂರು, ಫೆ.11- ಅಧಿಕಾರ ಹಂಚಿಕೆ ಕುರಿತಂತೆ ಕಾಲವೇ ಉತ್ತರ ನೀಡುತ್ತದೆ. ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಗಳು ಬೇಡ. ಸ್ವಲ್ಪ ತಾಳ್ಮೆಯಿಂದ ಇರಿ, ನಾನೇ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯ

11 Feb 2026 1:40 pm
ಮನೆ ಮುಂದೆ ಕೆಮಿದ್ದಕ್ಕೆ ಹಲ್ಲೆ, ರಾಜಸ್ಥಾನದ ವ್ಯಕ್ತಿ ಸಾವು

ಬೆಂಗಳೂರು,ಫೆ.11- ಮನೆ ಮುಂದೆ ಕೆಮಿದ್ದಕ್ಕೆ ಗಲಾಟೆಯಾಗಿ ಹಲ್ಲೆ ನಡೆಸಿದ್ದರಿಂದ ರಾಜಸ್ಥಾನದ ವ್ಯಕ್ತಿ ಮೃತಪಟ್ಟಿರುವ ಘಟನೆ ಬಿಡದಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವಿನೋದ್‌ಕುಮಾರ್‌ ಶೈನಿ (34) ಮೃತ

11 Feb 2026 1:38 pm
ನಿಧಾನವಾದರೂ ಸಿಎಂ ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ : ಕುತೂಹಲ ಕೆರಳಿಸಿದ ಡಿ.ಕೆ.ಸುರೇಶ್‌

ಬೆಂಗಳೂರು,ಫೆ.11- ನಿಧಾನವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ರಾಜ್ಯ ರಾಜಕೀಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಮುಖ್

11 Feb 2026 1:36 pm
ಹಿರಿಯ ಪತ್ರಕರ್ತ ಪಿ.ರಾಮಯ್ಯ ವಿಧಿವಶ

ಬೆಂಗಳೂರು, ಫೆ.11- ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಪಿ.ರಾಮಯ್ಯ (93 )ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ .ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮಕಳನ್ನು ಅಗಲಿದ್

11 Feb 2026 11:25 am
ಅಭಿಷೇಕ್‌ ಶರ್ಮಾಗೆ ಹೊಟ್ಟೆ ನೋವು, ನಮೀಬಿಯಾ ಪಂದ್ಯಕ್ಕೆ ಅಲಭ್ಯ

ನವದೆಹಲಿ, ಫೆ.11-ಭಾರತದ ತಂಡದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಹೊಟ್ಟೆ ನೋವಿನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು,ನಾಳೆ ನಮೀಬಿಯಾ ವಿರುದ್ಧದ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಆಡುವುದು ಅನುಮಾನವಾಗಿದೆ. ಅಭಿಷೇಕ್‌ ಕಳೆ

11 Feb 2026 11:20 am
ಭಾರತ-ಅಮೆರಿಕ ಒಪ್ಪಂದ ಘೋರ ವೈಫಲ್ಯ ; ಕಾಂಗ್ರೆಸ್‌‍

ನವದೆಹಲಿ, ಫೆ. 11 (ಪಿಟಿಐ) ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಕಾಂಗ್ರೆಸ್‌‍ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದು, ಈ ಒಪ್ಪಂದವು ವಾಷಿಂಗ್ಟನ್‌ನಲ್ಲಿರುವ ಪ್ರಧಾನಿಯವರ ಉತ್ತಮ ಸ್ನೇಹಿತನಿಂದ ಮಾಡಲ್

11 Feb 2026 11:15 am
ಅಜೆರ್ಬೈಜಾನ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ದಂಪತಿ ರಕ್ಷಣೆ

ಆನಂದ್‌, ಫೆ. 11 (ಪಿಟಿಐ) ಗುಜರಾತ್‌ನ ಆನಂದ್‌ ಜಿಲ್ಲೆಯ ದಂಪತಿ ಅಮೆರಿಕಕ್ಕೆ ತೆರಳುವಾಗ ಅಜೆರ್ಬೈಜಾನ್‌ನಲ್ಲಿ ಅಪಹರಿಸಿ ಒತ್ತೆಯಾಳಾಗಿ ಇರಿಸಲಾಗಿತ್ತು, ಮತ್ತು ನಂತರ ಭಾರತೀಯ ವಿದೇಶಾಂಗ ಸಚಿವಾಲಯದ ಸಹಾಯದಿಂದ ಅವರನ್ನು ರಕ್ಷಿಸ

11 Feb 2026 11:12 am
ಬಾಲಕ ಮೇಲೆ ಚಿರತೆ ದಾಳಿ, ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರಲ್ಲಿ ಆತಂಕ

ಚಾಮರಾಜನಗರ,ಫೆ.11- ಜಿಲ್ಲೆಯ ಪ್ರಸಿದ್ಧ ಮಲೈಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಾಲಕ ಪಾರಾಗಿದ್ದು, ಭಕ್ತರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ. ಇತ್ತೀಚೆಗಷ್ಟೇ

11 Feb 2026 11:10 am
ಆನ್‌ಲೈನ್‌ನಲ್ಲಿ ಉದ್ಯೋಗದ ಆಮಿಷಕ್ಕೊಳಗಾಗಿ ; 2.5 ಲಕ್ಷ ರೂ. ಕಳೆದುಕೊಂಡ ಯುವಕ

ಚಿಕ್ಕಮಗಳೂರು,ಫೆ.11- ಉನ್ನತ ವಿದ್ಯಾಭ್ಯಾಸ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಯುವಕನ ಆಸೆಯನ್ನೇ ಬಂಡವಾಳ ಮಾಡಿಕೊಂಡ ವಂಚಕನೊಬ್ಬ ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘ

11 Feb 2026 11:07 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-02-2026)

ನಿತ್ಯ ನೀತಿ : ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳುವುದನ್ನು ಮತ್ತು ಬೇರೆಯವರಿಂದ ನಿರೀಕ್ಷೆ ಮಾಡುವುದನ್ನು ಬಿಟ್ಟರೆ, ಮನುಷ್ಯನ ಜೀವನದಲ್ಲಿ ಅರ್ಧ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ. ಪಂಚಾಂಗ : ಬುಧವಾರ, 11-02-2026 ವಿಶ್ವಾವ

11 Feb 2026 6:31 am
‘ಬಾಬ್ರಿ ಮಸೀದಿ ಕನಸು ಕಾಣಬೇಡಿ, ಅದು ಎಂದಿಗೂ ನನಸಾಗಲ್ಲ’ : ಯೋಗಿ ಆದಿತ್ಯನಾಥ್

ಬರಾಬಂಕಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಾಬ್ರಿ ಮಸೀದಿ ವಿಚಾರದಲ್ಲಿ ತಮ್ಮ ಕಠಿಣ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದು, “ಕಯಾಮತ್ ದಿನದವರೆಗೆ ಕೂಡ ಬಾಬ್ರಿ ರಚನೆ ಪುನರ್ ನಿರ್ಮಾಣವಾಗುವುದಿ

10 Feb 2026 5:55 pm
ಕೆ.ಎಸ್‌‍.ಡಿ.ಎಲ್‌ ಉತ್ಪನ್ನಗಳ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಪ್ರಚಾರ ಆರಂಭ

ಬೆಂಗಳೂರು,ಫೆ.10- ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್‌‍.ಡಿ.ಎಲ್‌) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಖ್ಯಾತ ಹಿಂದಿ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಗ

10 Feb 2026 5:21 pm
ಸತ್ತವನ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಾಟ ಮಾಡಿದ ವ್ಯಕ್ತಿ

ಶಿಡ್ಲಘಟ್ಟ , ಫೆ.10- ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಿಳಾಸ ಇರುವ ಆಧಾರ್‌ ಕಾರ್ಡ್‌ ಇನ್ನಿತರೆ ದಾಖಲೆಗಳನ್ನು ಸೃಷ್ಟಿಸಿ ತಾನೇ ಆ ವ್ಯಕ್ತಿ ಎಂದು ನಂಬಿಸಿ ಮೃತ ವ್ಯಕ್ತಿಯ ಹೆಸರಲ್ಲಿದ್ದ ಎರಡು ಎಕರೆ ಜಮೀನನ್ನು ಅಕ್ರಮವಾಗಿ ಮಾ

10 Feb 2026 5:10 pm
ಹಗಲಲ್ಲಿ ಟೆಕ್ಕಿ, ರಾತ್ರಿ ಠಕ್ಕ : ಖತರ್ನಾಕ್ ಸಾಫ್ಟ್ ವೇರ್‌ ಎಂಜಿನಿಯರ್‌ ಅರೆಸ್ಟ್

ವಿಶಾಖಪಟ್ಟಣಂ,ಫೆ.10- ಬೆಳಿಗ್ಗೆ ಠಾಕುಠೀಕಾಗಿ ಕೆಲಸ ಮಾಡಿ ರಾತ್ರಿ ವೇಳೆ ಮನೆಗಳಲ್ಲಿ ನುಗ್ಗಿ ಕಳತನ ಮಾಡುತ್ತಿದ್ದ ಹೈದರಾಬಾದ್‌ ಮೂಲದ ಸಾಫ್ಟ್ ವೇರ್‌ ಎಂಜಿನಿಯರ್‌ನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.ಕಾಕಿನಾಡದ ಅಚ್ಚಿ ಮ

10 Feb 2026 4:01 pm
ಅತ್ತೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಅಳಿಯ

ಹೈದರಾಬಾದ್‌, ಫೆ. 10 (ಪಿಟಿಐ)- ಹೆಣ್ಣು ಕೊಟ್ಟ ಅತ್ತೆ ಕಣ್ಣು ಕೊಟ್ಟ ದೇವರು ಇದ್ದಂತೆ ಎನ್ನುತ್ತಾರೆ ಆದರೆ, ಇಲ್ಲೊಬ್ಬ ಕಾಮುಕ ಅಳಿಯ ತನ್ನ ಅತ್ತೆ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆ ಮಾಡಿದ್ದಾನೆ. 60 ವರ್ಷದ ಅತ್ತೆ ಮೇಲೆ ಅತ್ಯ

10 Feb 2026 3:55 pm
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚ್ಛೇದನ..!

ಥಾಣೆ, ಫೆ. 10 (ಪಿಟಿಐ)- ಥಾಣೆ ನ್ಯಾಯಾಲಯವು ಕೆನಡಾ ಮೂಲದ ದಂಪತಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಮೂಲಕ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಮಂಜೂರು ಮಾಡಿದೆ. ದಂಪತಿ ಸ್ವಯಂಪ್ರೇರಣೆಯಿಂದ ಅರ್ಜಿಯನ್ನು ಸಲ್ಲಿಸ

10 Feb 2026 3:53 pm
ಆರ್ಮಿ ‘ಗ್ರೂಪ್‌ ಸಿ’ಹುದ್ದೆ ಪರೀಕ್ಷೆಯಲ್ಲಿ ಅಕ್ರಮ, ಎಲೆಕ್ಟ್ರಾನಿಕ್‌ ಉಪಕರಣಗಳು ಪತ್ತೆ

ಬೆಂಗಳೂರು,ಫೆ.10- ಪಿಎಸ್‌‍ಐ ನೇಮಕಾತಿ ಅಕ್ರಮದ ಬಳಿಕ ಇದೀಗ ಆರ್ಮಿ ಗ್ರೂಪ್‌ ಸಿ ಹುದ್ದೆ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ನಗರದಲ್ಲಿ ಕಂಡು ಬಂದಿದೆ.ಫೆ.8 ರಂದು ಹಲಸೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಆರ್ಮಿ ಗ್ರೂಪ್‌ ಸಿ

10 Feb 2026 3:33 pm
ನಿವೃತ್ತ ಐಎಎಸ್‌‍ ಅಧಿಕಾರಿ ಸಿ.ಚಿಕ್ಕಣ್ಣ ವಿಧಿವಶ

ಬೆಂಗಳೂರು,ಫೆ.10- ನಿವೃತ್ತ ಐಎಎಸ್‌‍ ಅಧಿಕಾರಿ ಸಿ.ಚಿಕ್ಕಣ್ಣ (84) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷರಾಗಿ ಹಾಗೂ ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಸಿ.ಚಿಕ್ಕಣ್ಣ ಅವರು

10 Feb 2026 3:31 pm
11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸೇರಿ ಮೂವರ ಬಂಧನ

ಬೆಂಗಳೂರು,ಫೆ.10-ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಸುಮಾರು 8 ಲಕ್ಷ ಬೆಲೆಬಾಳುವ ಟ್ರಾಕ್ಟರ್‌ ಮತ್ತು ಟ್ರಾಲಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ರೌಡಿ ಸೇರಿದಂತೆ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆಪಿನಗರ

10 Feb 2026 3:29 pm
ಕೆನಡಾದಿಂದ ಚಂದನ್‌ ಕುಮಾರ್‌ ಮೃತದೇಹ ತರಲು ಎಚ್‌ಡಿಕೆ ಸಹಕಾರ, ಪೋಷಕರಿಗೆ ಪರಮೇಶ್ವರ್ ಸಾಂತ್ವನ

ಬೆಂಗಳೂರು, ಫೆ.10- ಕೆನಡಾದಲ್ಲಿ ಕೊಲೆಯಾದ ಚಂದನ್‌ ಕುಮಾರ್‌ ಅವರ ತಂದೆ ತಾಯಿಗಳಿಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿದ್ದು, ಪಾರ್ಥಿವ ಶರೀರವನ್ನು ಶೀಘ್ರವೇ ಭಾರತಕ್ಕೆ ತರಲು ಪ್ರಯತ್ನಿಸುತ್ತಿರುವುದಾಗಿ ಭ

10 Feb 2026 3:28 pm
ಬಿಜೆಪಿ-ಜೆಡಿಎಸ್‌‍ ಮೈತ್ರಿಯಲ್ಲಿ ಬಿರುಕು..?

ಬೆಂಗಳೂರು, ಫೆ.10- ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷವನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿ ಅಧಿಕಾರ ಗದ್ದುಗೆ ಹಿಡಿಯಬೇಕೆಂಬ ಬಿಜೆಪಿ – ಜೆಡಿಎಸ್‌‍ ಮೈತ್ರಿ ಕೂಟದಲ್ಲಿ ದಿನದಿಂದ ದಿನಕ್ಕೆ ಬಿರುಕು ಮೂಡ

10 Feb 2026 3:26 pm
ಹೈಕಮಾಂಡ್‌ ನಾಯಕರ ಜತೆ ಡಿಕೆಶಿ ಚರ್ಚೆ ನಡೆಸಲಿದ್ದಾರೆ : ಶಾಸಕ ಹೆ ಬಾಲಕೃಷ್ಣ

ಬೆಂಗಳೂರು, ಫೆ.10- ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದು, ಅಲ್ಲಿ ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಮಾಗಡಿ ಕ್ಷೇತ್ರದ ಶಾಸಕ ಹೆಚ್‌.ಸಿ.ಬಾಲಕೃಷ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅ

10 Feb 2026 3:21 pm
ಟಿ-20 ವಿಶ್ವಕಪ್‌ : ಪಾಕ್‌ ನಿರ್ಧಾರವನ್ನು ಸ್ವಾಗತಿಸಿದ ಶ್ರೀಲಂಕಾ

ಕೊಲಂಬೊ, ಫೆ.10- ಭಾರತ ತಂಡದ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದ ಬಹಿಷ್ಕಾರವನ್ನು ಹಿಂತೆಗೆದುಕೊಳಲು ಪಾಕ್‌ ಪ್ರಧಾನಿ ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ನಿರ್ಧಾರವನ್ನು ಸ್ವಾಗತಿಸಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ

10 Feb 2026 3:19 pm
ಬೆಂಗಳೂರಲ್ಲಿ ನಾಯಿ ಸಾಕಲು ಹೊಸ ರೂಲ್ಸ್

ಬೆಂಗಳೂರು, ಫೆ. 10- ನಾಯಿ ಸಾಕುವು ದಕ್ಕೂ ಜಿಬಿಎ ಹೊಸ ರೂಲ್ಸ್ ತರುತ್ತಿದೆ. ಬೀದಿ ನಾಯಿಗಳ ಹಾವಳಿಗೆ ಬ್ರೇಕ್‌ ಹಾಕಲು ಸುಪ್ರೀಂ ಕೋರ್ಟ್‌ ಕೆಲ ಮಾನದಂಡಗಳನ್ನು ಅನುಸರಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದೀಗ ಸಾಕು

10 Feb 2026 3:18 pm
ವಿಪಕ್ಷಗಳ ಪ್ರತಿಭಟನೆ : ಇಂದೂ ಕೂಡ ನಡೆಯದ ಲೋಕಸಭೆ ಕಲಾಪ

ನವದೆಹಲಿ,ಫೆ.10- ಕೇಂದ್ರ ಬಜೆಟ್‌ ಮೇಲಿನ ಚರ್ಚೆ ಪ್ರಾರಂಭವಾಗುವ ಮೊದಲು ನಮ ಮಾತನ್ನು ಕೇಳಬೇಕು ಎಂದು ವಿರೋಧ ಪಕ್ಷದ ಸದಸ್ಯರು ತಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರಿಂದ ಇಂದು ಲೋಕಸಭೆಯನ್ನು 2 ಬಾರಿ ಮುಂದೂಡಿಕೆಯಾಗಿದೆ.ಮೊದಲ

10 Feb 2026 3:15 pm
ಅಧಿಕಾರ ಹಂಚಿಕೆ ಕುರಿತು ಗೊಂದಲವಿಲ್ಲ. ಸಿಎಂ ಮತ್ತು ನಾನು ಮಾತನಾಡಿಕೊಂಡಿದ್ದೇವೆ : ಡಿಕೆಶಿ

ಬೆಂಗಳೂರು, ಫೆ.10- ಅಧಿಕಾರ ಹಂಚಿಕೆಯ ಬಗ್ಗೆ ನಾನು ಮತ್ತು ಸಿದ್ದರಾಮಯ್ಯ ಮಾತನಾಡಿ ಕೊಂಡಿದ್ದೇವೆ. ಬೇರೆಯವರು ಅನಗತ್ಯವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಹಾನಿ ಮಾಡ ಬಾರದು ಎಂದು ಹೇಳುವ ಮೂಲಕ ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದವರಿಗ

10 Feb 2026 3:13 pm
ಕುಡಿದ ನಶೆಯಲ್ಲಿ ತಾಯಿಯಿಂದಲೇ ಮಗಳ ಹತ್ಯೆ

ಯಾದಗಿರಿ,ಫೆ.10-ಹೆತ್ತ ತಾಯಿಯೇ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನುಷ ಘಟನೆ ಇಲ್ಲಿನ ರಾಜೀವ್‌ ಗಾಂಧಿ ನಗರದಲ್ಲಿ ನಡೆದಿದೆ. ಪ್ರತಿಭಾ(11) ಕೊಲೆಯಾದ ಬಾಲಕಿ ಆಕೆಯ ತಾಯಿ ನಿರ್ಮಲಾಳನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯ ಸ

10 Feb 2026 12:49 pm
ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದಲ್ಲಿ ಐಟಿ ಅಧಿಕಾರಿಗಳ ವಿಚಾರಣೆ ಕುರಿತು ಎಸ್‌‍ಐಟಿ ನಿರ್ಧಾರ : ಪರಮೇಶ್ವರ್‌

ಬೆಂಗಳೂರು, ಫೆ.10- ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆ ಒಳಪಡಿಸುವ ಕುರಿತಂತೆ ಎಸ್‌‍.ಐ.ಟಿ.ಯ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.

10 Feb 2026 12:44 pm
ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆಯಿಂದ ಶೀಘ್ರದಲ್ಲೇ ‘ಅಡ್ರೆಸ್‌ ಸಿಗದ ಪರಿಸ್ಥಿತಿಗೆ ತಳ್ಳಿಸಿಕೊಳ್ಳುವ ಭಾಗ್ಯ’ ಗ್ಯಾರಂಟಿ

ಬೆಂಗಳೂರು, ಫೆ.10 – ಕರ್ನಾಟಕ ಜನತೆಯ ಶಾಪದಿಂದ ಮುಕ್ತರಾಗಿ. ಇಲ್ಲವಾದರೆ ಅತಿ ಶೀಘ್ರದಲ್ಲೇ ಕರ್ನಾಟಕ ಜನತೆ ನಿಮಗೆ ಮತ್ತು ನಿಮ್ಮ ಕಾಂಗ್ರೆಸ್‌ಗೆ ಅಡ್ರೆಸ್‌ ಸಿಗದ ಪರಿಸ್ಥಿತಿಗೆ ತಳ್ಳಿಸಿಕೊಳ್ಳುವ ಭಾಗ್ಯ ನಿಮಗೆ ಗ್ಯಾರಂಟಿಯಾಗ

10 Feb 2026 12:40 pm
ಫೆ.28ರೊಳಗೆ ಪಶ್ಚಿಮಬಂಗಾಳ ಮತದಾರರ ಪಟ್ಟಿ ಪ್ರಕಟ : ಸಿಇಒ

ಕೋಲ್ಕತ್ತಾ, ಫೆ.10-ಪಶ್ಚಿಮ ಬಂಗಾಳದಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಫೆ.28ರೊಳಗೆ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್‌ ಕುಮಾರ್‌ ಅಗರ್ವಾಲ್‌ ತಿಳಿಸಿದ್ದಾರೆ. ಸುಪ್ರೀ

10 Feb 2026 12:17 pm
ಜಾತ್ರೆಯಲ್ಲಿ ಹೆಣ್ಣು ಮಕ್ಕಳ ಫೋಟೋ–ವಿಡಿಯೋ ತೆಗೆದರೆ 30 ಸಾವಿರ ರೂ. ದಂಡ

ಮೈಸೂರು, ಫೆ.10 – ಜಾತ್ರೆಯಲ್ಲಿ ಹೆಣ್ಣು ಮಕ್ಕಳ ವಿಡಿಯೋ ಮಾಡಿದರೆ 30 ಸಾವಿರ ರೂ. ದಂಡ ವಿಧಿಸುವುದಾಗಿ ಡಂಗೂರ ಸಾರಿಸಿ ಊರಿನ ಹಿರಿಯರು ಪರಮಾನು ಹೊರಡಿಸಿದ್ದಾರೆ.ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದಲ್ಲಿ ವಿಶೇಷವಾಗಿ ಡಂಗೂರ ಸಾ

10 Feb 2026 11:23 am
ಅಕ್ರಮ ಹಣ ವರ್ಗಾವಣೆ ಪ್ರಕರಣ : ಟೀನಾ ಅಂಬಾನಿಗೆ ಇಡಿ ನೋಟಿಸ್‌..!

ನವದೆಹಲಿ, ಫೆ. 10 (ಪಿಟಿಐ): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿಗೆ ಜಾರಿ ನಿರ್ದೇಶನಾಲಯ (ಇಡಿ) ಶೀಘ್ರದಲ್ಲೇ ಹೊಸ ಸಮನ್ಸ್ ಜಾರಿ ಮಾಡಲಿದೆ ಎಂದು

10 Feb 2026 11:17 am
ನರವಣೆ ಆತ್ಮಚರಿತ್ರೆ ಯಾವುದೇ ರೂಪದಲ್ಲಿ ಪ್ರಕಟಿಸಿಲ್ಲ ; ಪೆಂಗ್ವಿನ್‌ ಸಂಸ್ಥೆ

ನವದೆಹಲಿ, ಫೆ. 10 (ಪಿಟಿಐ): ಪೆಂಗ್ವಿನ್‌ ರಾಂಡಮ್‌ ಹೌಸ್‌ ಇಂಡಿಯಾ (ಪಿಆರ್‌ಎಚ್‌ಐ), ಮಾಜಿ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರ ಆತ್ಮಚರಿತ್ರೆ ಫೋರ್‌ ಸ್ಟಾರ್ಸ್‌ ಆಫ್‌ ಡೆಸ್ಟಿನಿಯ ವಿಶೇಷ ಪ್ರಕಾಶನ ಹಕ್ಕುಗಳನ

10 Feb 2026 11:13 am