SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಧುರಂಧರ್‌ ದಾಖಲೆ, 900 ಕೋಟಿ ರೂ ಬಾಚಿ ಭರ್ಜರಿ ಕಲೆಕ್ಷನ್‌

ನವದೆಹಲಿ, ಜ. 15- ರಣವೀರ್‌ ಸಿಂಗ್‌ ನಟನೆಯ ಧುರಂಧರ್‌ ಚಿತ್ರ 900 ಕೋಟಿ ರೂ.ಗಳ ಭರ್ಜರಿ ಕಲೆಕ್ಷನ್‌ ಮಾಡಿದೆ.ಬಿಡುಗಡೆಯಾದ ದಿನದಿಂದ ಇನ್ನೂ ಭರ್ಜರಿಯಾಗಿ ಪ್ರದರ್ಶನ ಕಾಣುತಿದ್ದು, ಈ ಚಿತ್ರದ ಒಟ್ಟು ಗಳಿಕೆ 866.40 ಕೋಟಿ ತಲುಪಿದೆ. ಆದಿತ್ಯ

15 Jan 2026 1:12 pm
ರಾಜ್ಯ ರಾಜಕಾರಣದಿಂದ ದೂರ ಸರಿಯುವುದಿಲ್ಲ ; ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು,ಜ.15- ರಾಜ್ಯ ರಾಜಕಾರಣದಿಂದ ದೂರ ಸರಿಯುವುದಿಲ್ಲ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಂದರ್ಭದಲ್ಲಿ ರಾಜ್ಯ ರ

15 Jan 2026 1:09 pm
ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್‌‍ ಮುಖಂಡ ರಾಜೀವ್‌ಗೌಡ ನಾಪತ್ತೆ

ಬೆಂಗಳೂರು,ಜ.15-ಶಿಡ್ಲಘಟ್ಟದ ನಗರ ಸಭೆ ಪೌರಾಯುಕ್ತರಾದ ಅಮೃತಗೌಡ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದ ಕಾಂಗ್ರೆಸ್‌‍ ಮುಖಂಡ ರಾಜೀವ್‌ಗೌಡ ನಾಪತ್ತೆಯಾಗಿದ್ದಾರೆ. ಬೆದರಿಕೆ ಹಾಗೂ ನಿಂದನೆ ಬಗ್ಗೆ ಶಿಡ್ಲಘಟ್ಟ ಟೌನ್‌ ಪೊಲೀಸ್‌‍ ಠ

15 Jan 2026 1:07 pm
ದೆಹಲಿಗೆ ಬರುವಂತೆ ಡಿಕೆಶಿ ರಾಹುಲ್ ಬುಲಾವ್, ರಾಜ್ಯದಲ್ಲಿ ಗರಿಗೆದರಿದ ರಾಜಕೀಯ

ಬೆಂಗಳೂರು, ಜ.15- ಅಧಿಕಾರ ಹಂಚಿಕೆಯ ಸಂಬಂಧಪಟ್ಟಂತೆ ಚರ್ಚೆ ನಡೆಸಲು ದೆಹಲಿಗೆ ಬರುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆಹ್ವಾನ ನೀಡಿದ ಬೆನ್ನಲ್ಲೆ ಬೆಂಗಳೂರಿನಲ್ಲ

15 Jan 2026 1:03 pm
ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಸ್ವಾಮೀಜಿ ಬ್ರಹ್ಮಲೀನ

ಬೆಂಗಳೂರು. ಜ.15- ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಸ್ವಾಮೀಜಿ (49) ಅವರು ಇಂದು ಬೆಳಗಿನಜಾವ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ ಸ್ವಾಮೀಜಿ ಅವರಿಗೆ ರಕ್ತದೊತ್ತಡ ಕಡಿಮೆ(ಬಿಪಿ ಲೋ) ಆಗಿದ್ದು, ಲಿಂಗ

15 Jan 2026 12:01 pm
ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿಯಾದ ನ್ಯೂಜಿಲೆಂಡ್‌ನ ನಾವೀನ್ಯತೆ ಪರಿಸರ ವ್ಯವಸ್ಥೆಯ ನಿಯೋಗ

ಬೆಂಗಳೂರು, ಜ. 14 (ಪಿಟಿಐ) ಪಿಎಂಎಸ್‌‍ಎ ಕಾರ್ಯಕ್ರಮದಡಿಯಲ್ಲಿ ಸಹಯೋಗವನ್ನು ಅನ್ವೇಷಿಸಲು ನ್ಯೂಜಿಲೆಂಡ್‌ನ ನಾವೀನ್ಯತೆ ಪರಿಸರ ವ್ಯವಸ್ಥೆಯ ನಿಯೋಗ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.ಜನರಿಂದ ಜನ

15 Jan 2026 11:41 am
ಇರಾನ್‌ನಲ್ಲಿ 3400 ಪ್ರತಿಭಟನಾಕಾರರ ಹತ್ಯೆ : ದಾಳಿಗೆ ಹೊಂಚು ಹಾಕುತ್ತಿದೆ ಅಮೆರಿಕ

ಟೆಹ್ರಾನ್‌, ಜ.15- ಪ್ರತಿಭಟನಾಕಾರರನ್ನು ನಿರ್ದಯಿಯಾಗಿ ಕೊಲೆ ಮಾಡುತ್ತಿರುವ ಇರಾನ್‌ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಅಮೆರಿಕ ಯಾವುದೇ ಕ್ಷಣದಲ್ಲಿ ಇರಾನ್‌ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ.ಸರ್ಕಾರ ವಿರೋಧಿ ಪ್ರತಿಭಟನ

15 Jan 2026 11:31 am
ಹಿಂದೂಗಳ ಶಿರಚ್ಛೇದ ಮಾಡಲು ಪ್ರತಿಜ್ಞೆ ಮಾಡಿದ ಲಷ್ಕರ್‌ ಉಗ್ರ ಅಬು ಮೂಸಾ

ನವದೆಹಲಿ, ಜ.15- ಆಪರೇಷನ್‌ ಸಿಂಧೂರ ಕಾರ್ಯಚರಣೆಯ ನಂತರ ಹಿಂದೂಗಳ ಶಿರಚ್ಛೇದ ಮಾಡಲು ಲಷ್ಕರ್‌ ನಾಯಕರು ಪ್ರತಿಜ್ಞೆ ಮಾಡಿದ್ದಾರೆ.ಸಿಂಧೂರಕ್ಕೆ ಪ್ರತೀಕಾರವಾಗಿ ಹಿಂದೂಗಳ ಶಿರಚ್ಛೇದಕ್ಕೆ ಲಷ್ಕರ್‌ ನಾಯಕ ಅಬೂ ಮೂಸಾ ಕಾಶ್ಮೀರಿ

15 Jan 2026 11:29 am
ಭಾರತದ ಏಕತೆ ಎತ್ತಿ ಹಿಡಿದ ಕಾಶಿ-ತಮಿಳು ಸಂಗಮ ; ಪ್ರಧಾನಿ ಮೋದಿ

ವಾರಾಣಸಿ, ಜ. 15: ಕಾಶಿ-ತಮಿಳು ಸಂಗಮವು ಸಾಂಸ್ಕೃತಿಕ ಪ್ರಜ್ಞೆಯನ್ನು ಬಲಪಡಿಸುವ ಮೂಲಕ ಭಾರತದ ಏಕತೆಯ ನ್ನು ಎತ್ತಿ ಹಿಡಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕಾಶಿ-ತಮಿಳು ಸಂಘವೂ ನಮ್ಮ ಸಂಸ್ಕೃತಿಗಳ ನಡುವಿನ ಬಾಂ

15 Jan 2026 11:25 am
ತಮಿಳುನಾಡು : ರೈತನನ್ನು ತುಳಿದು ಕೊಂದ ಆನೆ

ಈರೋಡ್‌, ಜ. 15 (ಪಿಟಿಐ) ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಸ್‌‍ಟಿಆರ್‌) ಆನೆಯೊಂದು ರೈತನನ್ನು ತುಳಿದು ಕೊಂದು ಹಾಕಿದೆ. 35 ವರ್ಷದ ರೈತನೊಬ್ಬ ಆನೆಯೊಂದು ತುಳಿದು ಸಾವನ್ನಪ್ಪಿದ್ದಾನೆ ಎಂದು ಅರಣ್ಯ ಅಧಿಕಾ

15 Jan 2026 11:22 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-01-2026)

ನಿತ್ಯ ನೀತಿ : `ನಿರಂತರವಾಗಿ ಪ್ರಕಾಶಿಸುವ ಸೂರ್ಯನನ್ನು ನೋಡಿ ಕತ್ತಲು ಸಹ ಭಯಪಡುತ್ತದೆ ಹಾಗೆ ಪ್ರತಿದಿನವೂ ಕಷ್ಟಪಡುವ ವ್ಯಕ್ತಿಯನ್ನು ನೋಡಿ ಸೋಲು ಕೂಡ ಭಯಪಡುತ್ತದೆ’. – ಸ್ವಾಮಿ ವಿವೇಕಾನಂದ ಪಂಚಾಂಗ : ಗುರುವಾರ, 15-01-2026 ವಿಶ್ವಾವ

15 Jan 2026 6:31 am
ಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ರೆಡ್‌ ಬಸ್‌ ಬುಕ್ಕಿಂಗ್‌ನಲ್ಲಿ ಶೇ.26ರಷ್ಟು ಹೆಚ್ಚಳ

ಬೆಂಗಳೂರು,ಜ.14- ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ರೆಡ್‌ ಬಸ್‌‍ ಮೂಲಕ ಪ್ರಯಾಣಿಸುವವರು ಶೇ.26 ರಷ್ಟು ಹೆಚ್ಚಾಗಿದ್ದಾರೆ. ರೆಡ್‌ ಬಸ್‌‍ ಪ್ಲಾಟ್‌ಫಾರಂ ದತ್ತಾ

14 Jan 2026 3:57 pm
ಬೆಂಗಳೂರಲ್ಲಿ ಗ್ಯಾಂಗ್‌ ಫೈಟ್‌ಗೆ ಅವಕಾಶವಿಲ್ಲ : ಪೊಲೀಸ್ ಆಯುಕ್ತರ ಎಚ್ಚರಿಕೆ

ಬೆಂಗಳೂರು, ಜ.14- ನಗರದಲ್ಲಿ ಗ್ಯಾಂಗ್‌ ಫೈಟ್‌ಗೆ ಅವಕಾಶ ಕೊಡುವುದಿಲ್ಲ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಇಂದಿಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡೇಪಾಳ್ಯ ಪೊಲೀಸ್‌‍ ಠಾಣೆ ವ್

14 Jan 2026 3:55 pm
ಸಾರ್ವಜನಿಕರ ಹೆಸರಿನಲ್ಲಿ ಖಾತೆ ತೆರೆದು ವಂಚನೆ : ತಾಯಿ-ಮಗ ಸೇರಿ 12 ಮಂದಿ ಬಂಧನ

ಬೆಂಗಳೂರು,ಜ.14- ಸಾರ್ವಜನಿಕರ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಬ್ಯಾಂಕ್‌ ಖಾತೆಗಳನ್ನು ತೆರೆದು ವಂಚಿಸುತ್ತಿದ್ದ ತಾಯಿ-ಮಗ ಸೇರಿದಂತೆ 12 ಮಂದಿಯ ಗ್ಯಾಂಗ್‌ ಅನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿ 4.89 ಲಕ್ಷ ರೂ. ನಗದು ಸೇರಿದಂ

14 Jan 2026 3:53 pm
ಮಕರಜ್ಯೋತಿ ದರ್ಶನಕ್ಕೆ ಕ್ಷಣಗಣನೆ

ಪತ್ತನಂತಿಟ್ಟ, ಜ. 14 (ಪಿಟಿಐ)- ಮಕರ ಜ್ಯೋತಿ ದರ್ಶನಕ್ಕೆ ಶಬರಿಮಲೆ ಸನ್ನಿಧಾನಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಭಕ್ತರು ಜಮಾಯಿಸುತ್ತಿದ್ದು, ಮಕರವಿಳಕ್ಕು ಉತ್ಸವಕ್ಕಾಗಿ ಅಯ್ಯಪ್ಪ ದೇವಸ್ಥಾನದಲ್ಲಿ ಭರದಿಂ

14 Jan 2026 3:48 pm
ರಾಹುಲ್‌ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆಶಿ ಮಾಡಿದ ಪೋಸ್ಟ್‌ ಭಾರಿ ವೈರಲ್‌

ಬೆಂಗಳೂರು, ಜ.14- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿ ಬಂದ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ತಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಭಾರಿ ವೈರಲ್‌ ಆಗಿದೆ. ರಾಜಕೀಯವಾಗಿ ಯಾವ

14 Jan 2026 3:46 pm
ಪ್ರತಿದಿನವೂ ಏರುತ್ತಲೇ ಇದೆ ಚಿನ್ನ –ಬೆಳ್ಳಿ ಬೆಲೆ

ಬೆಂಗಳೂರು,ಜ.14- ಅಮೂಲ್ಯ ಲೋಹವೆಂದೇ ಪರಿಗಣಿಸುವ ಚಿನ್ನ-ಬೆಳ್ಳಿ ಬೆಲೆಗಳು ಕಳೆದೊಂದು ವಾರದಿಂದ ನಿರಂತರ ಏರಿಕೆಯಾಗುತ್ತಿದ್ದು, ಹೊಸ ದಾಖಲೆ ನಿರ್ಮಿಸಿವೆ. ಡಿಸೆಂಬರ್‌ನಲ್ಲಿ ಏರಿಳಿತವಾ ಗುತ್ತಿದ್ದ ದರಗಳು ಜನವರಿಯ ಮೊದಲ ವಾರದಲ

14 Jan 2026 3:43 pm
“ಸುವರ್ಣ ಸಂಕ್ರಾಂತಿ ಸಂಭ್ರಮ”ದಲ್ಲಿ ಸುವರ್ಣ ತಾರೆಯರ ಸಮಾಗಮ

ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಅದ್ದೂರಿಯಿಂದ ಆಚರಿಸಲು ಸಜ್ಜಾಗಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ದಿನದಂದು

14 Jan 2026 3:13 pm
ಗುಂಡಿಗೆ ಬಿದ್ದಿದ್ದ ಆನೆ ಮರಿಯನ್ನು ರಾತ್ರಿಇಡೀ ಕಾರ್ಯಾಚರಣೆ ನಡೆಸಿ ರಕ್ಷಣೆ

ಕನಕಪುರ,ಜ.14- ಗುಂಡಿಗೆ ಬಿದ್ದಿದ್ದ ಆನೆ ಮರಿಯನ್ನು ಗ್ರಾಮಸ್ಥರ ಸಹಾಯದಿಂದ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ನಡೆದಿದೆ. ಕಬ್ರಿಯ ಅರಣ್ಯ ವ್ಯಾಪ್ತಿಯ ರಂಗಪ್ಪನ ದೊಡ್ಡಿ ಗ್ರಾಮದಲ್ಲಿ ಈ ಘಟ

14 Jan 2026 1:21 pm
ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಜ.14-ಪಂಚಾಯತ್‌ ರಾಜ್‌ ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಯು ನಗರ ಸ್ಥಳೀಯ ಸಂಸ್ಥೆಗಳಾದ ಹೆಬ್ಬಗೋಡಿ ನಗರಸಭೆ, ಜಿಗಣಿ ಮತ್ತು ಚಂದಾಪುರ ಪುರಸಭೆಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜನವರಿ 22 ರವರೆಗೆ ಬ

14 Jan 2026 1:18 pm
ಟೆಕ್ಕಿ ಶರ್ಮಿಳಾ ಕೊಲೆಗೆ ಕಾರಣವಾಯ್ತೇ ಆ ಸಣ್ಣ ಮುಗುಳ್‌ನಗೆ..!?

ಬೆಂಗಳೂರು,ಜ.14-ನಗರದಲ್ಲಿ ನಡೆದಿದ್ದ ಮಹಿಳಾ ಟೆಕ್ಕಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು,ಶರ್ಮಿಳಾ ಅವರು ಆತನನ್ನು ನೋಡಿ ಸಣ್ಣ ನಗೆ ಬೀರಿದ್ದಕ್ಕೆ ಆತ ಇಲ್ಲಸಲ್ಲದ ಆಸೆ ಹುಟ್ಟಿಸಿಕೊಂಡು ಕೊನೆಗೆ ಕೊಲೆ ಮಾಡುವ ಹಂತಕ್

14 Jan 2026 1:16 pm
ಮನರೇಗಾ ಹೆಸರು ಬದಲಾವಣೆ ವಿವಾದ : ಜ. 28 ಮತ್ತು 29 ರಂದು ತುರ್ತು ಅಧಿವೇಶನ

ಬೆಂಗಳೂರು, ಜ.14- ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಿಸಿರುವ ಕುರಿತು ಚರ್ಚೆ ನಡೆಸಲು ಜನವರಿ 28 ಮತ್ತು 29 ರಂದು ರಾಜ್ಯ ವಿಧಾನ ಮಂಡಲದ ತುರ್ತು ಅಧಿವೇಶನ ಕರೆಯಲು ಸಚಿವ ಸಂಪುಟ ಸಭೆಯಲ್ಲಿ

14 Jan 2026 1:12 pm
ಥೈಲ್ಯಾಂಡ್‌ : ಪ್ರಯಾಣಿಕ ರೈಲಿನ ಮೇಲೆ ಕ್ರೇನ್‌ ಬಿದ್ದು 12 ಜನರು ಸಾವು

ಬ್ಯಾಂಕಾಕ್‌,ಜ.14 -ಈಶಾನ್ಯ ಥೈಲ್ಯಾಂಡ್‌ನಲ್ಲಿ ಇಂದು ಬೆಳಿಗ್ಗೆ ಪ್ರಯಾಣಿಕ ರೈಲಿನ ಮೇಲೆ ಕ್ರೇನ್‌ ಬಿದ್ದು 12 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲಿವೇಟೆಡ್‌ ಹೈ-ಸ್ಪೀಡ್‌ ರೈಲು ನಿರ್ಮಿಸಲು ಬಳಸ

14 Jan 2026 12:09 pm
ವಾಟ್ಸಾಪ್‌ನಲ್ಲಿ ಮಹಿಳೆಯಂತೆ ನಟಿಸಿ 1.92 ಕೋಟಿ ವಂಚಿಸಿದ್ದ ಆರೋಪಿ ಅರೆಸ್ಟ್

ಲಕ್ನೋ, ಜ.14- ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೆಂದು ಪರಿಚಯಿಸಿಕೊಂಡು ಪುರಷನೊಂದಿಗೆ ಮಾತುಕತೆ ನಡೆಸಿ ಮೋಹದ ಬಲೆಗೆ ಬೀಳಿಸಿ ಆತನಿಂದ ಸುಮಾರು 1.92 ಕೋಟಿ ರೂ.ಸುಲಿಗೆ ಮಾಡಿದ್ದ ಸೈಬರ್‌ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.ಗುಡಂಬ

14 Jan 2026 12:07 pm
ಬಾಗಲಕೋಟೆ : ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಾಲಕಿ ಸಾವು

ಬಾಗಲಕೋಟೆ,ಜ.14-ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾಳೆ. ನವನಗರದ ನಿವಾಸಿ ಅಲೈನಾ ಲೋಕಾಪುರ (10) ಮೃತಪಟ್ಟ ಬಾಲಕಿ. ಡಿ.27 ರಂದು ಅಲೈನಾ ನಡ

14 Jan 2026 11:50 am
2025ರಲ್ಲಿ ಚೀನಾ ದಾಖಲೆ, 1.2 ಟ್ರಿಲಿಯನ್‌ವ್ಯಾಪಾರ ಹೆಚ್ಚಳ

ಹಾಂಗ್‌ ಕಾಂಗ್‌, ಜ.14- ಕಳೆದ 2025 ಡಿಸೆಂಬರ್‌ನಲ್ಲಿ ರಫ್ತುಗಳು ಹೆಚ್ಚಾಗುತ್ತಿದ್ದಂತೆ, ಚೀನಾದ ವ್ಯಾಪಾರ ವ್ಯವಹಾರ ಸುಮಾರು 1.2 ಟ್ರಿಲಿಯನ್‌ ಡಾಲರ್‌ಗೆ ಏರಿದೆ ಎಂದು ಸರ್ಕಾರ ತಿಳಿಸಿದೆ.ಕಸ್ಟಮ್ಸೌದತ್ತಾಂಶವು ಚೀನಾದ ಜಾಗತಿಕ ಆದಾಯ

14 Jan 2026 11:45 am
ಬಿಎಂಸಿ ಚುನಾವಣೆಗೆ ಕ್ಷಣಗಣನೆ, ನಾಳೆ ಮತದಾನ

ಮುಂಬೈ, ಜ.14- ದೇಶದ ವಾಣಿಜ್ಯರಾಜಧಾನಿ ಮುಂಬೈನ ಬೃಹತ್ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ.ನಾಳೆ ನಡೆಯಲಿರುವ ಮತದಾನದಲ್ಲಿ ಮತ ಚಲಾಯಿಸಲು ಮತದಾರರ ಫೋಟೋ ಐಡಿ ಕಾರ್ಡ್‌ ಅಥವಾ ರಾಜ್

14 Jan 2026 11:42 am
ಹರಿಯಾಣದಲ್ಲಿ ಹರಿಜನ, ಗಿರಿಜನ ಪದ ಬಳಕೆಗೆ ನಿಷೇಧ

ಚಂಡಿಘಡ, ಜ.14- ಹರಿಯಾಣ ಸರ್ಕಾರವು ತನ್ನ ಎಲ್ಲಾ ಇಲಾಖೆಗಳು, ಸಾರ್ವಜನಿಕ ಮತ್ತು ಶಿಕ್ಷಣ ಸಂಸ್ಥೆಗಳು ಮತ್ತು ಇತರರಿಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಗುಂಪಿಗೆ ಸಂಬಂಧಿಸಿದ ಅಧಿಕೃತ ಸಂವಹನಗಳಲ್ಲಿ ಕ್ರಮವಾಗಿ ಹರ

14 Jan 2026 11:38 am
ಪೊಂಗಲ್‌ ಹಬ್ಬ : ಶುಭಾಷಯ ಕೋರಿದ ಪ್ರಧಾನಿ ಮೋದಿ

ನವದೆಹಲಿ, ಜ. 14 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದ ಪೊಂಗಲ್‌ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ ಮತ್ತು ಇದು ತಮಿಳು ಸಂಪ್ರದಾಯಗಳ ಶ್ರೀಮಂತಿಕೆಯ ಹೊಳೆಯುವ ಸಂಕೇತವಾಗಿದೆ ಎಂದು ಹೇಳಿದ್ದಾರೆ.ತಮ್ಮ ಕಠಿಣ ಪರಿಶ್ರಮದ

14 Jan 2026 11:07 am
ಬೈಕ್‌ಗೆ ಅಪ್ಪಳಿಸಿದ ಕೆಎಸ್‌‍ಆರ್‌ಟಿಸಿ ಬಸ್‌‍ : ಇಬ್ಬರು ಯುವಕರ ದುರ್ಮರಣ

ಚಾಮರಾಜನಗರ,ಜ.14-ಕೆಎಸ್‌‍ಆರ್‌ಟಿಸಿ ಬಸ್‌‍ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ರಾಮಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಹನ್ನೂರು ತಾಲ್ಲೂಕಿನ ಪೊನ್ನಾಚಿ ರಾಮೇ

14 Jan 2026 11:04 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-01-2026)

ನಿತ್ಯ ನೀತಿ : `ನಿರಂತರವಾಗಿ ಪ್ರಕಾಶಿಸುವ ಸೂರ್ಯನನ್ನು ನೋಡಿ ಕತ್ತಲು ಸಹ ಭಯಪಡುತ್ತದೆ ಹಾಗೆ ಪ್ರತಿದಿನವೂ ಕಷ್ಟಪಡುವ ವ್ಯಕ್ತಿಯನ್ನು ನೋಡಿ ಸೋಲು ಕೂಡ ಭಯಪಡುತ್ತದೆ’. – ಸ್ವಾಮಿ ವಿವೇಕಾನಂದ ಪಂಚಾಂಗ : ಗುರುವಾರ, 15-01-2026 ವಿಶ್ವಾವ

14 Jan 2026 6:31 am
ತುಮಕೂರು ಮಹಾತ್ಮಾ ಗಾಂಧಿ ಕ್ರೀಡಾಂಗಣಕ್ಕೆ ಪರಮೇಶ್ವರ್ ಹೆಸರು ; ಸರ್ಕಾರದ ವಿರುದ್ಧ ನಿಖಿಲ್ ಕಿಡಿ

ಬೆಂಗಳೂರು: ಕೇವಲ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನವರಿಗೆ ಮಹಾತ್ಮಾ ಗಾಂಧಿ ಬೇಕು, ಗಾಂಧಿ ರಾಜಕೀಯಕ್ಕೆ, ಪರಮೇಶ್ವರ್ ಅಧಿಕಾರಕ್ಕೆ ಇದು ಕಾಂಗ್ರೆಸ್ ಸಿದ್ಧಾಂತ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ವಾ

13 Jan 2026 5:24 pm
ಬ್ಯಾಲೆಟ್‌ ಪೇಪರ್‌ನಲ್ಲಿ ನಡೆಯಲಿದೆಯೇ ಜಿಬಿಎ ಚುನಾವಣೆ..?

ಬೆಂಗಳೂರು,ಜ.13- ಒಂದಿಲ್ಲೊಂಂದು ಕಾರಣಗಳಿಂದ ಹಲವಾರು ವರ್ಷಗಳಿಂದ ಮುಂದೂಡಿದ್ದ ಬಹುನಿರೀಕ್ಷಿತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಚುನಾವಣೆಯನ್ನು ವಿದ್ಯುನಾನ ಮತಯಂತ್ರ(ಇವಿಎಂ)ದಲ್ಲಿ ಇಲ್ಲವೇ ಬದಲಿಗೆ ಮತಪತ್ರ (ಬ್

13 Jan 2026 4:05 pm
ಅಣ್ಣಾಮಲೈ ಅವರನ್ನು ರಸ್‌‍ಮಲೈಗೆ ಹೋಲಿಸಿದ ಠಾಕ್ರೆ ಬ್ರದರ್ಸ್

ಮುಂಬೈ, ಜ. 13– ಬಿಜೆಪಿ ನಾಯಕ ಹಾಗೂ ಮಾಜಿ ಐಪಿಎಸ್‌‍ ಅಧಿಕಾರಿ ಕೆ. ಅಣ್ಣಾಮಲೈ ವಿರುದ್ಧ ಠಾಕ್ರೆ ಸಹೋದರರು ಉರಿದುಬಿದ್ದಿದ್ದು ಅವರನ್ನು ರಸ್‌‍ಮಲೈ ಎಂದು ಟೀಕಿಸಿದ್ದಾರೆ. ವಾಣಿಜ್ಯ ರಾಜಧಾನಿ ಮುಂಬೈ ಮುನ್ಸಿಫಲ್‌ನಲ್ಲಿ ಉತ್ತಮ ಆ

13 Jan 2026 4:03 pm
ಬೆಂಗಳೂರಲ್ಲಿ ಹತ್ತು ಪಿಜಿಗಳಿಗೆ ಬೀಗ ಜಡಿದ ಪಾಲಿಕೆ

ಬೆಂಗಳೂರು, ಜ. 13- ನಗರದಲ್ಲಿ ಶುಚಿತ್ವ ಕಾಪಾಡಿಕೊಳ್ಳದ ಹಲವಾರು ಪೇಯಿಂಗ್‌ ಗೆಸ್ಟ್‌ ವಸತಿ ಗೃಹಗಳಿಗೆ ಬೀಗ ಜಡಿಯಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ ಹತ್ತು ಪೇಯಿಂಗ್‌ ಗೆಸ್ಟ್‌ ವಸತಿ ಗೃಹಗಳಿಗೆ ಬೀಗ ಹಾಕಲಾಗ

13 Jan 2026 4:00 pm
ರಾಹುಲ್‌ ಭೇಟಿ ಮಾಡಿದ ಸಿಎಂ-ಡಿಸಿಎಂ, ರಾಜಕೀಯ ಕುತೂಹಲ

ಬೆಂಗಳೂರು, ಜ.13- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಅವರನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭೇಟಿ ಮಾಡಲಿದ್ದು, ಮಹತ್ವದ ಮಾತುಕತೆ ನಡೆಸಲಿದ್ದಾರೆ.ತಮಿಳುನಾಡಿನ ಊಟಿ

13 Jan 2026 3:59 pm
ಚಳಿಗೆ ತತ್ತರಿಸಿದ ದೆಹಲಿ ಜನ

ನವದೆಹಲಿ,ಜ.13- ದೇಶದ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್‌‍ಗೆ ಇಳಿದಿದ್ದು,ಜನರು ನಡುಗಿದ್ದಾರೆ.ಕಳೆದ 3 ವರ್ಷಗಳಲ್ಲೇ ಇಂದು ಬೆಳಿಗ್ಗೆ ಅತ್ಯಂತ ಶೀತದ ದಿನ ಎಂದು ದಾಖಲಾಗಿದ್ದು, ಕನಿಷ್ಠ ತಾಪಮಾನ 3 ಡಿಗ್

13 Jan 2026 3:57 pm
ವೈಟ್‌ ಟಾಪಿಂಗ್‌ ಕಾಮಗಾರಿ ಶೀಘ್ರ ಪೂರ್ಣಕ್ಕೆ ಸೂಚನೆ

ಬೆಂಗಳೂರು,ಜ. 13- ವಿಜಯನಗರ ಆರ್‌ಪಿಸಿ ಲೇಔಟ್‌ನಲ್ಲಿ ಕೈಗೆತ್ತಿಕೊಂಡಿರುವ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂ

13 Jan 2026 3:55 pm
ಬಾಂಗ್ಲಾದೇಶ : ಪೊಲೀಸ್‌‍ ಕಸ್ಟಡಿಯಲ್ಲಿದ್ದ ಅವಾಮಿ ಲೀಗ್‌ ಪಕ್ಷದ ಹಿಂದೂ ಮುಖಂಡ ಸಾವು

ಢಾಕಾ, ಜ. 13: ಬಾಂಗ್ಲಾದೇಶದಲ್ಲಿ ಪೊಲೀಸ್‌‍ ಕಸ್ಟಡಿಯಲ್ಲಿದ್ದ ಶೇಖ್‌ ಹಸೀನಾರ ಅವಾಮಿ ಲೀಗ್‌ ಪಕ್ಷದ ಹಿಂದೂ ನಾಯಕ ಪ್ರಳಯ್‌ ಚಾಕಿ ಸಾವನ್ನಪ್ಪಿದ್ದಾರೆ. ಬಂಧನಕ್ಕೊಳಗಾಗಿದ್ದ ಚಾಕಿ ಅವರಿಗೆ ಜೈಲು ಅಧಿಕಾರಿಗಳು ವೈದ್ಯಕೀಯ ಆರೈಕೆ

13 Jan 2026 3:50 pm
ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಪುಣ್ಯಾರಾಧನೆ

ಅರಸೀಕೆರೆ,ಜ.13- ಭೈರವೈಕ್ಯ ಡಾ ಬಾಲಗಂಗಾಧರನಾಥ ಶ್ರೀಗಳ 13ನೇ ವರ್ಷದ ಪುಣ್ಯಾರಾಧನಾ ಮಹೋತ್ಸವವನ್ನು ತಾಲೂಕು ಒಕ್ಕಲಿಗರ ಸಂಘ ಹಾಗೂ ಭೈರವ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸುವುದರೊಂದಿಗೆ ಗುರು ನಮನ ಸಲ್ಲಿಸಲಾಯಿತು.

13 Jan 2026 3:48 pm
ಬಜೆಟ್‌ನಲ್ಲಿ ಸಣ್ಣ ಉದ್ಯಮಗಳ ತೆರಿಗೆ, ಸಾಲ ನಿಯಂತ್ರಕ ಪರಿಹಾರ ಕ್ರಮ ಜಾರಿಗೆ ಆಗ್ರಹ

ಕೋಲ್ಕತ್ತಾ, ಜ. 13 (ಪಿಟಿಐ)- ಕುಟೀರ ಮತ್ತು ಸಣ್ಣ ಕೈಗಾರಿಕೆಗಳ ಸಂಘಗಳ ಒಕ್ಕೂಟ (ಎಫ್‌ಎಸಿಎಸ್‌‍ಐ) 2026-27ರ ಕೇಂದ್ರ ಬಜೆಟ್‌ನಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ತೆರಿಗೆ, ಸಾಲ ಮತ್ತು ನಿಯಂತ್ರಕ ಪರಿಹಾರ ಕ್ರಮಗಳನ್ನು ಜಾರಿಗೊಳಿ

13 Jan 2026 3:47 pm
ಬಳ್ಳಾರಿಯಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ : ಬಿ.ವೈ.ವಿಜಯೇಂದ್ರ

ಬೆಂಗಳೂರು,ಜ.13- ಕಾಂಗ್ರೆಸ್‌‍ ಶಾಸಕರ ದಬ್ಬಾಳಿಕೆ ಮತ್ತು ಗೂಂಡಾ ವರ್ತನೆಯನ್ನು ವಿರೋಧಿಸಿ ಇದೇ ತಿಂಗಳ 17 ರಂದು ಬಳ್ಳಾರಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾ

13 Jan 2026 3:45 pm
ಬೆಂಗಳೂರು : ಗುಜರಿ ವ್ಯಾಪಾರಿಯ ಭೀಕರ ಕೊಲೆ

ಬೆಂಗಳೂರು,ಜ.13- ಎಂಟತ್ತು ಮಂದಿ ದುಷ್ಕರ್ಮಿಗಳು ಗುಜರಿ ವ್ಯಾಪಾರಿಯನ್ನು ಆಟೋದಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬಂಡೆಪಾಳ್ಯ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರ

13 Jan 2026 1:09 pm
ಸುಪ್ರೀಂ ನಿಗದಿ ಪಡಿಸಿರುವ ಕಾಲಮಿತಿಯಲ್ಲಿಯೇ ಜಿಬಿಎ ಚುನಾವಣೆ : ಡಿಕೆಶಿ ಸ್ಪಷ್ಟನೆ

ಬೆಂಗಳೂರು, ಜ.13- ಸುಪ್ರೀಂಕೋರ್ಟ್‌ ನಿಗದಿ ಪಡಿಸಿರುವ ಕಾಲಮಿತಿಯಲ್ಲಿಯೇ ಗ್ರೇಟರ್‌ ಬೆಂಗಳೂರಿನ 5 ಮಹಾನಗರ ಪಾಲಿಕೆಗಳಿಗೂ ಚುನಾವಣೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕ

13 Jan 2026 1:06 pm
ಜಿಬಿಎ ಚುನಾವಣೆಗೂ ಮುನ್ನವೇ ರಾಜ್ಯದಲ್ಲೂ ಎಸ್‌‍ಐಆರ್‌

ಬೆಂಗಳೂರು,ಜ.13- ದೇಶದದ್ಯಾಂತ ಭಾರೀ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌‍ಐಆರ್‌)ಯು ರಾಜ್ಯದಲ್ಲೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ನಡೆಯಲ

13 Jan 2026 1:04 pm
ಹಾಸನ : ಮಹಿಳೆ ಸಾವಿಗೆ ಕಾರಣವಾದ ಆನೆ ಸೆರೆಗೆ ಖಂಡ್ರೆ ಸೂಚನೆ

ಬೆಂಗಳೂರು,ಜ.13- ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಮೂಗಲಿ ಗ್ರಾಮದಲ್ಲಿಂದು ಕಾಡಾನೆ ದಾಳಿಗೆ 40 ವರ್ಷದ ಮಹಿಳೆ ಮೃತಪಟ್ಟಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಭಾಯಿಸುವಂತೆ ಹಾಸನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗ

13 Jan 2026 12:59 pm
ಜರ್ಮನಿಯ ಚಾನ್ಸೆಲರ್‌ ಫೆಡ್ರಿಕ್‌ ಮೆರ್ಜ್‌ ನೇತೃತ್ವದ ನಿಯೋಗ ಬೆಂಗಳೂರಿಗೆ ಭೇಟಿ

ಬೆಂಗಳೂರು, ಜ.13- ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯ ಚಾನ್ಸೆಲರ್‌ ಫೆಡ್ರಿಕ್‌ ಮೆರ್ಜ್‌ ಅವರು ತಮ ನಿಯೋಗದೊಂದಿಗೆ ಇಂದು ಬೆಂಗಳೂರಿಗೆ ಆಗಮಿಸಿದರು. ನಾಡುಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ

13 Jan 2026 12:57 pm
ದೇಶೀ ಬಾಂಬ್‌ ನುಂಗಿ ಆನೆ ಮರಿ ಸಾವು

ಈರೋಡ್‌,ಜ.13- ತಮಿಳುನಾಡಿನ ಸತ್ಯಮಂಗಲಂ ಹುಲಿ ಅಭಯಾರಣ್ಯದಲ್ಲಿ ದೇಶಿ ನಿರ್ಮಿತ ಬಾಂಬ್‌ ನುಂಗಿ ಆನೆ ಮರಿ ಸಾವನ್ನಪ್ಪಿದೆ. ಈ ಸಂಬಂಧ ರೈತನೊಬ್ಬನನ್ನುಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂ

13 Jan 2026 11:38 am
ಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25 ರಷ್ಟು ದಂಡ ; ಟ್ರಂಪ್‌

ವಾಷಿಂಗ್ಟನ್‌, ಜ. 13- ಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ. ಇರಾನ್‌ ಮೇಲಿನ ದಾಳಿಯಲ್ಲಿ ಇಲ್ಲಿಯವರೆಗೆ 600 ಮಂದಿ ಮೃತಪಟ್ಟಿದ್ದ

13 Jan 2026 11:31 am
ಜ.20ರಂದು ಬಿಜೆಪಿ ರಾಷ್ಟ್ರಧ್ಯಕ್ಷರಾಗಿ ನಿತಿನ್‌ ನಬಿನ್‌ ಅಧಿಕಾರ ಸ್ವೀಕಾರ

ನವದೆಹಲಿ, ಜ.13- ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ನಿತಿನ್‌ ನಬಿನ್‌ ಅವರು ಜ. 20 ರಂದು ಪಕ್ಷದ ಪೂರ್ಣ ಪ್ರಮಾಣದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.ಪ್ರಧಾನಿ ಮೋ

13 Jan 2026 11:29 am
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಭಾರಿ ಪ್ರಮಾಣದ ಮದ್ಯ, ಗಾಂಜಾ ಮತ್ತು ಅಕ್ರಮ ಶಸ್ತ್ರಾಸ್ತ್ರ ಪತ್ತೆ

ನಾಂದೇಡ್‌, ಜ. 13 (ಪಿಟಿಐ) ನಗರಾಡಳಿತ ಚುನಾವಣೆಗೂ ಮುನ್ನ ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ ಜಾರಿ ಸಂಸ್ಥೆಗಳು ಭಾರಿ ಪ್ರಮಾಣದ ಮದ್ಯ, ಗಾಂಜಾ ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ತಿಳಿಸ

13 Jan 2026 11:26 am
ಆರ್ಕೆಸ್ಟ್ರಾ ಡ್ಯಾನ್ಸರ್‌ ಮೇಲೆ ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಬಿಹಾರ, ಜ. 13: ಒಂದು ವರ್ಷದ ಹಿಂದಷ್ಟೇ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಆರ್ಕೆಸ್ಟ್ರಾ ನೃತ್ಯಗಾರ್ತಿಯನ್ನು ಕಾಮುಕರು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. 24 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ

13 Jan 2026 11:24 am
ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ವಿಸ್ಮಯಕ್ಕೆ ಕಾತುರರಾಗಿರುವ ಭಕ್ತರು

ಬೆಂಗಳೂರು,ಜ.6- ಸುಗ್ಗಿಹಬ್ಬ ಸಂಕ್ರಾಂತಿ ಸಡಗರ ರಾಜ್ಯದೆಲ್ಲೆಡೆ ಮನೆ ಮಾಡಿದ್ದರೆ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಶಿವಮೂರ್ತಿಯನ್ನು ಸ್ಪರ್ಶಿಸುವ ಸೂರ್ಯ ರಶಿ ವಿಸಯವನ್ನು ಕಣ್ತುಂಬಿಕೊಳ್ಳಲು ಭಕ್ತರು ಕ

13 Jan 2026 11:21 am
ಬೆಂಗಳೂರು-ಒನ್‌ ಹಾಗೂ ಕರ್ನಾಟಕ-ಒನ್‌ ಕೇಂದ್ರಗಳಲ್ಲೂ ಕೆಎಸ್‌‍ಆರ್‌ಟಿಸಿ ಮುಂಗಡ ಬುಕ್ಕಿಂಗ್‌ ವ್ಯವಸ್ಥೆ

ಬೆಂಗಳೂರು,ಜ.6- ಪ್ರಯಾಣಿಕರ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌‍ಆರ್‌ಟಿಸಿ) ಆನ್‌ಲೈನ್‌ ಮುಂಗಡ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆಯನ್ನು ಇನ್ನು ಮುಂದೆ

13 Jan 2026 11:18 am
ಮೊಟ್ಟೆ ಕರಿ ಮಾಡಿಕೊಡದ ಪತ್ನಿ, ಆತ್ಮಹತ್ಯೆಗೆ ಶರಣಾದ ಪತಿ

ಲಖ್ನೋ,ಜ.12- ಮೊಟ್ಟೆ ಕರಿ ಮಾಡಿಕೊಡದ ಹೆಂಡ್ತಿ ವರ್ತನೆಗೆ ಬೇಸತ್ತು ತಾನೇ ಮೊಟ್ಟ ಫ್ರೈ ತಯಾರಿಸಿದ್ದಕ್ಕೆ ಕುಪಿತಗೊಂಡ ಪತ್ನಿ ಬೀದಿಗಿಳಿದು ಜಗಳವಾಡಿದ್ದು, ನೊಂದ ಪತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರು

12 Jan 2026 5:22 pm
ಬಿಡುಗಡೆಯಾಗದ ಗೃಹಲಕ್ಷ್ಮಿ ಹಣ , ಬೃಹತ್‌ ಪ್ರತಿಭಟನೆಗೆ ತಯಾರಿ

ಬೆಂಗಳೂರು,ಜ.12- ಗೃಹಲಕ್ಷ್ಮಿ ಹಣ ಬಿಡುಗಡೆ ವಿಳಂಬವಾಗುತ್ತಿರುವುದರ ಹಿನ್ನೆಲೆಯಲ್ಲಿ ಆಡಳಿತರೂಢಾ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಸಜ್ಜಾಗಿದ್ದು, ಹುಬ್ಬಳ್ಳಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್

12 Jan 2026 5:18 pm
ಸುಗ್ಗಿಹಬ್ಬ ಸಂಕ್ರಾಂತಿಗೆ ರಾಜ್ಯದೆಲ್ಲೆಡೆ ಭರದ ಸಿದ್ಧತೆ

ಬೆಂಗಳೂರು,ಜ.12- ಸುಗ್ಗಿಹಬ್ಬ ಸಂಕ್ರಾಂತಿಗೆ ರಾಜ್ಯದೆಲ್ಲೆಡೆ ಈಗಾಗಲೇ ಕಳೆಗಟ್ಟಿದ್ದು, ತಯಾರಿ ಭರ್ಜರಿಯಿಂದ ನಡೆಯುತ್ತಿದ್ದು, ಮಾರುಕಟ್ಟೆಗೆ ಲೋಡ್‌ಗಟ್ಟಲೆ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ ಬರುತ್ತಿದೆ. ಹಬ್ಬಕ್ಕೆ ಮೂರ

12 Jan 2026 5:15 pm
ಟೆಕ್ಕಿ ಶರ್ಮಿಳಾ ಸಾವು ಪ್ರಕರಣ ಭೇದಿಸಿದ ಪೊಲೀಸರು, ಆರೋಪಿ ಅರೆಸ್ಟ್

ಬೆಂಗಳೂರು,ಜ.12- ನಗರದಲ್ಲಿ ಸಾಫ್ಟ್ ವೇರ್‌ ಉದ್ಯೋಗಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಸಂಭವಿಸಿದಂತೆ ಆಕೆಯ ಮೊಬೈಲ್‌ ನೀಡಿದ ಸುಳಿವಿನಿಂದ ಕೊಲೆ ಎಂಬುವುದು ದೃಡಪಟ್ಟಿದೆ.ಪ್ರತಿಷ್ಠಿತ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ

12 Jan 2026 5:12 pm
ಜಿ ರಾಮ್‌ ಜಿ ಜಾಗೃತಿ ಅಭಿಯಾನ : ಬಿವೈವಿಗೆ ಮತ್ತೊಂದು ಅಗ್ನಿ ಪರೀಕ್ಷೆ

ಬೆಂಗಳೂರು,ಜ.12- ಮೊದಲೇ ಒಡೆದ ಮನೆಯಂತಾ ಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮತ್ತೊಂದು ಹೊಸ ಅಗ್ನಿಪರೀಕ್ಷೆ ಎದುರಾಗಿದೆ. ಅದೇನೆಂದರೆ ಕೇಂದ್ರ ಸರ್ಕಾರ ಇತ್ತೀಚಿಗೆ ಸಂಸತ್ತಿನ ಉಭಯ ಸದನಗಳಲ್ಲಿ ನರೇಗಾ ಯೋ

12 Jan 2026 5:09 pm
ಖರ್ಗೆ ಭೇಟಿ ಮಾಡಿದ ಡಿಕೆಶಿ, ಕೆರಳಿದ ಕುತೂಹಲ

ಬೆಂಗಳೂರು, ಜ.12- ಅಧಿಕಾರ ಹಂಚಿಕೆಯ ಗೊಂದಲಗಳು ತ್ರಿಶಂಕುಸ್ಥಿತಿಯಲ್ಲಿರುವ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ

12 Jan 2026 3:33 pm
ಮೆಕ್ಕೆಜೋಳ ಖರೀದಿಗೆ ತಗಾದೆ, ರೈತರು ಕಂಗಾಲು

ಹಾವೇರಿ,ಜ.12– ಮೆಕ್ಕೆಜೋಳ ಸರಿಯಾದ ಗುಣಮಟ್ಟದಲ್ಲಿ ಇಲ್ಲ ಎಂದು ಈಗ ಹೊಸ ತಗಾದೆ ತೆಗೆದು ಖರೀದಿ ಕೇಂದ್ರದಲ್ಲಿ ನಿರಾಕರಿಸುತ್ತಿರುವುದಕ್ಕೆ ರೈತರು ಕಂಗಾಲಾಗಿದ್ದಾರೆ. ರೈತರು ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸತತವಾಗಿ ಒಂದು ತ

12 Jan 2026 3:31 pm
ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಹಾಗೂ ಜರ್ಮನ್‌ ಚಾನ್ಸೆಲರ್‌ ಮೆರ್ಜ್‌

ಅಹಮದಾಬಾದ್‌, ಜ. 12- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜರ್ಮನ್‌ ಚಾನ್ಸೆಲರ್‌ ಫೆಡ್ರಿಕ್‌ ಮೆರ್ಜ್‌ ಅವರೊಂದಿಗೆ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ರಾಷ್ಟ್ರಪಿತ ಮಹಾತ ಗಾಂಧಿ ಅವರ ಆಶೀರ್ವಾದ ಪಡೆದರು. ನಂತರ

12 Jan 2026 3:28 pm
ಜನಾರ್ದನ ರೆಡ್ಡಿ ವಿರುದ್ಧ ಸಚಿವ ಎಂ.ಬಿ.ಪಾಟೀಲ್‌ ವಾಗ್ದಾಳಿ

ಬೆಂಗಳೂರು, ಜ.12- ಅಕ್ರಮ ಗಣಿಗಾರಿಕೆಯ ಮೂಲಕ ವಿಶ್ವದಲ್ಲೇ ಕುಖ್ಯಾತಿ ಗಳಿಸಿದಂತಹ ಲೂಟಿ ಮಾಡಿರುವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಯವರು ಮೊದಲು ಹೊರ ಹಾಕಿದ್ದರು. ಈಗ ಅವರ ಜೊತೆಯಲ್ಲೇ ಕೈಜೋಡಿಸಿದ್ದಾರೆ. ಇದು ಏಕೆ ? ಜನಾರ್ದನ

12 Jan 2026 3:24 pm
ಜೂ.30 ರೊಳಗೆ ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆ ನಡೆಸುವಂತೆ ಸುಪ್ರೀಂ ಆದೇಶ

ನವದೆಹಲಿ, ಜ.12- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಿಗೆ ಜೂ.30 ರೊಳಗೆ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್

12 Jan 2026 3:22 pm
ಮದುವೆಯ ದಿನವೇ ರಸ್ತೆ ಅಪಘಾತದಲ್ಲಿ ವರ ಸಾವು

ತಿರುವನಂತಪುರಂ,ಜ.12- ರಾಜ್ಯ ಸಾರಿಗೆ ಎಲೆಕ್ಟ್ರಿಕ್‌ ಬಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂದು ಹಸೆಮಣೆ ಏರಬೇಕಿದ್ದ ವರ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಶ್ರೀಕಾರ್ಯಂನಲ್ಲಿ ನಡೆದಿದೆ.ಮೃತನನ್ನು ಚೆಂಪಝಂತಿ ಚೆಲ್

12 Jan 2026 1:12 pm
ದ್ವೇಷಭಾಷಣ ತಡೆ ವಿಧೇಯಕಕ್ಕೆ ಸಹಿ ಹಾಕದಂತೆ ಗೌರ್ನರ್‌ಗೆ ಬಿಜೆಪಿ ಮನವಿ

ಬೆಂಗಳೂರು,ಜ.12- ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಿಂದ ಅಂಗೀಕಾರ ಪಡೆದು ಸರ್ಕಾರ ಕಳುಹಿಸಿದ್ದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ-2025 ಕ್ಕೆ

12 Jan 2026 1:09 pm
ತನ್ನ ಸಮಾಧಿಯನ್ನು ತಾನೇ ನಿರ್ಮಿಸಿಕೊಂಡು ಪ್ರಾಣ ಬಿಟ್ಟ ವೃದ್ದ

ಹೈದರಾಬಾದ್‌,ಜ.12-ವೃದ್ಧರೊಬ್ಬರು ಸಾವಿಗೆ ಮುನ್ನವೇ ಸ್ವಂತ ಸಮಾಧಿ ನಿರ್ಮಿಸಿಕೊಂಡು ಈಗ ಪ್ರಣಬಿಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.ಲಕ್ಷಿಪುರಂ ಗ್ರಾಮದ ನಿವಾಸಿ ನಕ್ಕ ಇಂದ್ರಯ್ಯಂಬುವವರು ಈ ಘಟನೆಯಿಂದ ಗಮನ ಸೆಳೆದಿದ್ದ

12 Jan 2026 1:06 pm
ಸಿಎಂ ಕುರ್ಚಿ ಕದನ : ಸಂಕ್ರಾಂತಿ ಬಳಿಕ ಸಿಡಿದೇಳುವರೇ ಡಿಕೆಶಿ..?

ಬೆಂಗಳೂರು, ಜ.12- ದೆಹಲಿಯಲ್ಲಿ ನಡೆದ ಒಪ್ಪಂದದಂತೆ ತಮಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲೇಬೇಕು ಎಂದು ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಕ್ರಾಂತಿಯ ಬಳಿಕ ಸಿಡಿದೇಳುವ ಸಾಧ್ಯತೆ ಕಂಡು ಬಂದಿದೆ. ಮುಖ

12 Jan 2026 1:03 pm
ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ 15 ಮಂದಿ ಬಾಂಗ್ಲಾ ಪ್ರಜೆಗಳ ಪತ್ತೆ

ಬೆಂಗಳೂರು,ಜ.12- ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 15 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.ಪಶ್ಚಿಮ ಬಂಗಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದು ನಂತರ ನಗರದಲ್ಲಿ ನೆಲೆಸಿ ಗುಜರಿ

12 Jan 2026 1:00 pm
ಚಿನ್ನ-ಬೆಳ್ಳಿ ದರ ನಾಗಾಲೋಟ

ಬೆಂಗಳೂರು,ಜ.12-ಅಮೂಲ್ಯ ಲೋಹವೆಂದೇ ಪರಿಗಣಿಸುವ ಚಿನ್ನ-ಬೆಳ್ಳಿ ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದು, ಇಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿವೆ. ಶುದ್ದ ಚಿನ್ನ ಪ್ರತಿ ಗ್ರಾಂಗೆ 14 ಸಾವಿರದ ಗಡಿದಾಟಿದ್ದರೆ, ಬೆಳ್ಳಿ ಪ್ರತಿ

12 Jan 2026 11:44 am
ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ

ಬೆಂಗಳೂರು, ಜ.12- ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ಶೀತಗಾಳಿಯಿಂದ ಚಳಿಯ ಅನುಭವ ಹೆಚ್ಚಾಗಿದ್ದರೆ, ರಾಜ್ಯದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ಮೋಡ ಕವಿದ ವಾತಾವರಣ ಆಗಾಗ್ಗೆ ಬೀಸುವ ತಂಪಾದ ಗ

12 Jan 2026 11:40 am
ಎಸ್‌‍ಎಸ್‌‍ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಮುಖ್ಯ ಶಿಕ್ಷಕರು ಸೇರಿ 6 ಮಂದಿ ಅರೆಸ್ಟ್

ಬೆಂಗಳೂರು,ಜ.12-ಪರೀಕ್ಷಾ ಅಕ್ರಮ ತಡೆಯಲು ಶಿಕ್ಷಣ ಇಲಾಖೆ ಹಲವು ಸುಧಾರಣ ಕ್ರಮ ಕೈಗೊಂಡರೂ ಸಹ ವಂಚಕರು ತಮ ಕರಾಮತ್ತು ತೋರಿ ಎಸ್‌‍ಎಸ್‌‍ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದು,ಪ್ರಕರಣಕ್ಕೆ ಸಂಬ

12 Jan 2026 11:38 am
ಪಿಎಸ್‌‍ಎಲ್‌ವಿ ಸಿ-62 ಯಶಸ್ವಿ ಉಡಾವಣೆ, ಇಸ್ರೋ ಸಾಧನೆಗೆ ಮತ್ತೊಂದು ಗರಿ

ನವದೆಹಲಿ, ಜ.12- ಭಾರತದ ವಿಶ್ವಾಸಾರ್ಹ ಕಾರ್ಯನಿರತ ರಾಕೆಟ್‌ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌(ಪಿಎಸ್‌‍ಎಲ್‌ವಿ) ಇಂದು ಯಶಸ್ವಿಯಾಗಿ ಪ್ರಬಲ ಪುನರಾಗಮನ ಸಾಧಿಸುವ ಮೂಲಕ ಕಳೆದ ವರ್ಷದ ಹಿನ್ನಡೆಯಿಂದ ಹೊರ ಬಂದಿದೆ. ಪಿಎಸ್‌

12 Jan 2026 11:11 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-01-2026)

ನಿತ್ಯ ನೀತಿ : ಹೆತ್ತವರ ದುಡಿಮೆಯಲ್ಲಿ ಕುಳಿತು ತಿನ್ನುವುದಕ್ಕಿಂತ ನಾವು ದುಡಿದು ಹೆತ್ತವರನ್ನು ಕೂರಿಸಿ ತಿನ್ನುವಷ್ಟು ಅದೃಷ್ಟವಂತರಾದರೆ ಸಾಕು… ಪಂಚಾಂಗ : ಸೋಮವಾರ, 12-01-2026ವಿಶ್ವಾವಸುನಾಮ ಸಂವತ್ಸರ / ಆಯನ: ಉತ್ತರಾಯಣ / ಋತು: ಸೌರ

12 Jan 2026 6:31 am
ಸಿಎಂ ಕುರ್ಚಿ ಕಾಳಗ ವದಂತಿ ಸಿದ್ದರಾಮಯ್ಯ ಸಿಡಿಮಿಡಿ

ಮಂಗಳೂರು, ಜ.11- ರಾಜ್ಯದಲ್ಲಿ ಕುರ್ಚಿಗಾಗಿ ಯಾವುದೇ ಕಾಳಗ ನಡೆಯುತ್ತಿಲ್ಲ. ಈ ವಿಚಾರವಾಗಿ ಅನಗತ್ಯವಾದ ಚರ್ಚೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿ

11 Jan 2026 3:33 pm
ಮಾಧ್ಯಮ ಅಕಾಡೆಮಿ ವಾರ್ಷಿಕ-ದತ್ತಿ ಪ್ರಶಸ್ತಿ ಪ್ರಕಟ

ಬೆಂಗಳೂರು,ಜ.11- ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.2025ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಪತ್ರಕರ್ತೆ ಸರಿತಾ ರೈ ಅವರಿಗೆ ನೀಡಲಾಗುತ್ತಿದ್ದು, ಒಂದ

11 Jan 2026 3:31 pm
ಅಮೆರಿಕದಲ್ಲಿ 6 ಜನರನ್ನು ಗುಂಡಿಕ್ಕಿ ಕೊಂದ ಯುವಕ

ವೆಸ್ಟ್‌ ಪಾಯಿಂಟ್‌, ಜ.11- ಅಮೆರಿದ ಮಿಸಿಸಿಪ್ಪಿಯಲ್ಲಿ ಯುಕನೊಬ್ಬ ಗ್ರಾಮೀಣ ಪ್ರದೇಶದಲ್ಲಿ ತನ್ನ ತಂದೆ ಸೇರಿ 6 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ತಂದೆ, ಸಹೋದರ, ಚಿಕ್ಕಪ್ಪ, 7 ವರ್ಷದ ಸೋದರ ಸಂಬಂಧಿ ಬಾಲಕ, ಚರ್ಚ್‌ ಪಾದ್ರಿ ಮತ

11 Jan 2026 3:30 pm
ಪಹಲ್ಗಾಮ್‌ ದಾಳಿಯಲ್ಲಿ ಪಾಕ್‌ ಸೇನೆಯೊಂದಿಗಿನ ನಂಟನ್ನು ಒಪ್ಪಿಕೊಂಡ ಸೂತ್ರಧಾರ

ಇಸ್ಲಮಾಬಾದ್‌, ಜ.11- ಪಾಕಿಸ್ತಾನ ಸೇನೆಯು ಎಲ್‌ಇಟಿ ಜೊತೆಗಿನ ಸ್ಪಷ್ಟ ಸಂಬಂಧವನ್ನು ಲಷ್ಕರ್‌-ಎ-ತೈಬಾದ ನಾಯಕರೊಬ್ಬರು ಒಪ್ಪಿಕೊಂಡಿದ್ದು, ಪಾಕ್‌ ಸೇನೆಯು ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತನಗೆ ನಿಯಮಿತವಾಗಿ ಆಹ್ವಾನಗಳ

11 Jan 2026 3:27 pm
ಕೇರಳ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಛಾಟಿತ ಕಾಂಗ್ರೆಸ್ ಶಾಸಕ ಅರೆಸ್ಟ್

ಪತ್ತನಂತಿಟ್ಟ, ಜ.11-ಕೇರಳ ರಾಜ್ಯದ ಕಾಂಗ್ರೆಸ್‌‍ ಶಾಸಕ ರಾಹುಲ್‌ ಮಮ್ಕೂಟತಿಲ್‌ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.ಇಂದು ಬೆಳಿಗ್ಗೆ ಪಾಲಕ್ಕಾಡ್‌ನಲ್ಲಿ ಬಂಧಿಸಿ ವಶಕ್ಕೆ ಪಡ

11 Jan 2026 3:20 pm
ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಬಿಜೆಪಿ ಮಾಜಿ ಕಾರ್ಪೊರೇಟರ್‌ ಆತಹತ್ಯೆ

ಬೆಂಗಳೂರು,ಜ.11- ಕೌಟುಂಬಿಕ ಕಲಹದಿಂದ ಮನನೊಂದಿದ್ದ ದಾವಣಗೆರೆ ಮಹಾನಗರಪಾಲಿಕೆಯ ಮಾಜಿ ಸದಸ್ಯಹಾಗೂ ಬಿಜೆಪಿ ಮುಖಂಡರೊಬ್ಬರು ತಮ ಕಾರಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹದಡಿ ಪೊ

11 Jan 2026 3:17 pm
ಭಾರತದ ಮೇಲೆ ನಂಬಿಕೆ ಇಡಿ : ಯುಎಸ್‌‍ ವ್ಯಾಪಾರ ಒಪ್ಪಂದದ ಕುರಿತು ಪಿಯೂಷ್‌ ಗೋಯಲ್‌ ಪ್ರತಿಕ್ರಿಯೆ

ನವದೆಹಲಿ, ಜ. 11- ಭಾರತದ ಮೇಲೆ ನಂಬಿಕೆ ಇಡಿ ಇದು ಭಾರತ-ಯುಎಸ್‌‍ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌

11 Jan 2026 3:15 pm
ನಾಳೆ ಪ್ರಧಾನಿ ಮೋದಿ ಮತ್ತು ಜರ್ಮನ್‌ ಚಾನ್ಸೆಲರ್‌ ಮರ್ಜ್‌ ಮಹತ್ವದ ಮಾತುಕತೆ

ನವದೆಹಲಿ, ಜ. 11 (ಪಿಟಿಐ) ವ್ಯಾಪಾರ, ಹೂಡಿಕೆ, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ರಕ್ಷಣೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್‌ ಚಾನ್ಸೆಲರ್‌ ಫ್ರೆಡ್ರಿಕ್‌ ಮೆರ್ಜ್‌ ನಡುವ

11 Jan 2026 1:47 pm
ನೈಸ್‌‍ ರಸ್ತೆಯಲ್ಲಿ ಬ್ಯಾರಿಕೇಡ್‌ಗೆ ಅಪ್ಪಳಿಸಿ ಪಲ್ಟಿಯಾದ ಕ್ಯಾಬ್‌, ಇಬ್ಬರು ಸಾವು

ಬೆಂಗಳೂರು,ಜ.11- ಚಾಲಕನ ನಿಯಂತ್ರಣ ತಪ್ಪಿದ ಕ್ಯಾಬ್‌ ರಸ್ತೆಬದಿಯ ಬ್ಯಾರಿಕೇಡ್‌ಗೆ ಅಪ್ಪಳಿಸಿ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನೈಸ್‌‍ ರಸ್ತೆಯ ವರಹಾಸಂದ್ರ ಜಂಕ್ಷನ್‌ ಬಳಿ ಇಂದು ಮುಂಜಾನೆ ನಡೆದಿದೆ. ತುಮ

11 Jan 2026 1:41 pm
ದೇವಾಲಯ ನಿರ್ಮಾಣ ವಿರೋಧಿಗಳು ಇನ್ನು ನಮ್ಮ ನಡುವೆ ಇದ್ದಾರೆ ; ಮೋದಿ

ಸೋಮನಾಥ, ಜ. 11- ನಮ್ಮ ಪೂರ್ವಜರು ಒಂದು ಸಾವಿರ ವರ್ಷಗಳ ಹಿಂದೆ ಸೋಮನಾಥ ದೇವಾಲಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು ಎಂದು ಸೋಮನಾಥ ಸ್ವಾಭಿಮಾನ್‌ ಪರ್ವ್‌ನಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಆಕ್ರಮಣಕಾರರು ದೇವಾ

11 Jan 2026 1:37 pm
“ಜೆಡಿಎಸ್‌‍ ನಾಯಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ತಮ್ಮ ಅನುಕೂಲಕ್ಕಾಗಿ”

ಬೆಂಗಳೂರು, ಜ.11- ಜೆಡಿಎಸ್‌‍ ನಾಯಕರು ಬಿಜೆಪಿ ಜೊತೆಯಲ್ಲಿ ಮೈತ್ರಿ ಮಾಡಿಕೊಂಡಿರುವುದು ತಮ್ಮ ಅನುಕೂಲಕ್ಕಾಗಿಯೇ ಹೊರತು, ಕಾರ್ಯಕರ್ತರ ಹಿತಾಸಕ್ತಿಗಾಗಿ ಅಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ಸುದ್

11 Jan 2026 1:33 pm
ಸಿದ್ದರಾಮಯ್ಯನವರ ದಾಖಲೆಯ 17ನೇ ಬಜೆಟ್‌ ಮಂಡನೆಗೆ ಮಹೂರ್ತ ಫಿಕ್ಸ್

ಬೆಂಗಳೂರು, ಜ.11- ಅಧಿಕಾರ ಹಂಚಿಕೆಯ ನಡುವೆಯೂ ಅಧಿಕಾರ ಹಂಚಿಕೆಯ ಗೊಂದಲದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ ತಿಂಗಳಿನಲ್ಲಿ ತಮ್ಮ ದಾಖಲೆಯ 17ನೇ ಬಜೆಟ್‌ ಮಂಡನೆಗೆ ಸರ್ವಸಿದ್ಧತೆಗಳನ್ನು ಆರಂಭಿಸಿದ್ದಾರೆ. ಸಂಕ್ರಾಂತಿ

11 Jan 2026 1:24 pm
ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ 6 ಮಂದಿ ಸಾವು

ಚಿತ್ರದುರ್ಗ,ಜ.11- ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ ನಾಲ್ವರು ಯುವಕರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಹಿರಿಯೂರು ತಾಲ್ಲೂಕಿನ ಹಿಂಡಸಗಟ್ಟೆ ಗ್ರಾಮದ ಬಳಿ ರಾತ್ರಿ ಲಾರಿಯೊಂದು ಕಾರಿಗ

11 Jan 2026 12:14 pm
ಮುಸ್ಲಿಂ ದಾಳಿಕೋರರ ವಿರುದ್ಧ ಹೋರಾಡಿ ಸೋಮನಾಥ ದೇವಾಲಯ ರಕ್ಷಿಸಿದವರ ಗೌರವಿಸುವ ‘ಶೌರ್ಯ ಯಾತ್ರೆ’ಗೆ ಮೋದಿ ಚಾಲನೆ

ಸೋಮನಾಥ, ಜ. 11 (ಪಿಟಿಐ) ಗುಜರಾತ್‌ನ ಗಿರ್‌ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ ಮೆರವಣಿಗೆ ಶೌರ್ಯ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡ

11 Jan 2026 11:43 am
ಕಡಲ್ಗಳ್ಳತನದ ವಿರುದ್ಧ ಮತ್ತಷ್ಟು ಗಟ್ಟಿ ಹೋರಾಟಕ್ಕೆ ಭಾರತ-ಸಿಂಗಾಪುರ ಒಪ್ಪಂದ

ಸಿಂಗಾಪುರ, ಜ. 11 (ಪಿಟಿಐ) ಏಷ್ಯಾದಲ್ಲಿ ಹಡಗುಗಳ ವಿರುದ್ಧ ಕಡಲ್ಗಳ್ಳತನ ಮತ್ತು ಸಶಸ್ತ್ರ ದರೋಡೆಯನ್ನು ಎದುರಿಸುವ ಪ್ರಾದೇಶಿಕ ಸಹಕಾರ ಒಪ್ಪಂದದ ಸ್ಥಾಪಕ ಸದಸ್ಯ ಭಾರತ, ಸಿಂಗಾಪುರ ಮೂಲದ ಗುಂಪಿನ ಮಾಹಿತಿ ಹಂಚಿಕೆ ಕೇಂದ್ರದೊಂದಿಗೆ

11 Jan 2026 11:37 am
ಚಾರ್ಮಾಡಿ ಘಾಟ್‌ ರಸ್ತೆ ಬಿಟ್ಟು ಕದಲದ ಕಾಡಾನೆ, ಪ್ರಯಾಣಿಕರ ಪರದಾಟ

ಚಿಕ್ಕಮಗಳೂರು,ಜ.11- ಚಾರ್ಮಾಡಿಘಾಟ್‌ನಲ್ಲಿ ರಸ್ತೆ ಬಿಟ್ಟು ಕದಲದ ಕಾಡಾನೆ ಇಂದು ಕೂಡ ನಿಂತಲ್ಲೇ ನಿಂತು ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೊಂದರೆ ನೀಡಿದೆ. ಚಾರ್ಮಾಡಿ ಘಾಟಿಯ 2ನೇ ಹಾಗೂ 3ನೇ ತಿರುವಿನ ನಡುವಿನ ರಸ್ತೆಯಲ್ಲಿ ಶನ

11 Jan 2026 11:34 am