SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

...
LPG ಕೊರತೆ : ಹೋಟೆಲ್‌ಗಳು ಬಂದ್‌, ಸಂಕಷ್ಟಕ್ಕೆ ಸಿಲುಕಿದ ತರಕಾರಿ ಬೆಳೆಗಾರರು

ಮೈಸೂರು,ಮಾ.22- ವಾಣಿಜ್ಯ ಬಳಕೆಯ ಗ್ಯಾಸ್‌‍ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಬಹುತೇಕ ಹೋಟೆಲ್‌ಗಳು ಬಂದ್‌ ಆಗಿದ್ದು, ತರಕಾರಿಗಳ ಬೆಲೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಿಲ

22 Mar 2026 3:34 pm
ಆರ್‌ಸಿಬಿಗೆ ಮತ್ತೊಮ್ಮೆ ಚಾಂಪಿಯನ್‌ಪಟ್ಟ ಗ್ಯಾರಂಟಿ : ಅಶ್ವಿನ್‌ ಭವಿಷ್ಯ

ನವದೆಹಲಿ,ಮಾ. 22- ಹದಿನೆಂಟು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಐಪಿಎಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮುಂದಿನ ಎರಡು ಸೀಸನ್‌ಗಳಲ್ಲಿ ಮತ್ತೊಮೆ ಚಾಂಪಿಯನ್‌ ಪಟ್ಟ ಅಲಂಕರಿಸಲಿದೆ

22 Mar 2026 3:24 pm
ಧಾರವಾಡ, : ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು

ಧಾರವಾಡ,ಮಾ.22- ರಂಜಾನ್‌ ಹಬ್ಬದ ಸಡಗರದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯಾಟ ಬೇರೆಯೇ ಆಗಿದೆ. ಪ್ರಾರ್ಥನೆ ಮುಗಿಸಿ ಮರಳುತ್ತಿದ್ದ ಯುವಕರ ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಕೆಲಗ

22 Mar 2026 3:22 pm
ಉಪಚುನಾವಣೆಯಲ್ಲಿ ಕಾಂಚಾಣ ಕುಣಿತ..? : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಜಪ್ತಿ

ಬಾಗಲಕೋಟೆ,ಮಾ.22- ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣವನ್ನು ಜಿಲ್ಲೆಯ ಹೊನ್ನಾಕಟ್ಟಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಗ

22 Mar 2026 3:21 pm
ಮತ್ತೆ ಒಂದಾದ ಕ್ರೇಜಿಸ್ಟಾರ್ –ನಾದಬ್ರಹ್ಮ

ಬೆಂಗಳೂರು, ಮಾ.22- ಕನ್ನಡ ಚಿತ್ರರಂಗ ಕಂಡ ಅದ್ಭುತ ತಂತ್ರಜ್ಞ ಜೋಡಿ ಎಂದರೆ ರವಿಚಂದ್ರನ್‌ ಮತ್ತು ಹಂಸಲೇಖ ಅವರದ್ದು. 80-90ರ ದಶಕದಲ್ಲಿ ರವಿಚಂದ್ರನ್‌ ನಿರ್ದೇಶನದ ಮತ್ತು ಹಂಸಲೇಖ ಸಂಗೀತ ನಿರ್ದೇಶನದ ಚಿತ್ರಗಳು ದೊಡ್ಡ ಮಟ್ಟಿಗೆ ಯಶಸ

22 Mar 2026 3:18 pm
ದಾವಣಗೆರೆ ದಕ್ಷಿಣ ಟಿಕೆಟ್ ಫೈಟ್ : ಜಮೀರ್‌ ಬ್ಲಾಕ್‌ಮೆಲ್‌ಗೆ ಕ್ಯಾರೇ ಎನ್ನದ ಹೈಕಮಾಂಡ್‌

ಬೆಂಗಳೂರು, ಮಾ.22- ವಿಧಾನಸಭೆ ಉಪಚುನಾವಣೆಯ ಟಿಕೆಟ್‌ ಹಂಚಿಕೆಯ ಸಂಬಂಧಪಟ್ಟಂತೆ ವಸತಿ ಸಚಿವ ಜಮೀರ್‌ ಅಹಮದ್‌ಖಾನ್‌ಗೆ ತೀವ್ರ ಹಿನ್ನಡೆಯಾಗಿದ್ದು, ಸಂಪುಟದಲ್ಲಿ ಉಳಿಯಬೇಕೆ? ಅಥವಾ ನಿರ್ಗಮಿಸ ಬೇಕೆ ಎಂಬ ಸಂದಿಗ್ಧತೆ ನಿರ್ಮಾಣವಾಗ

22 Mar 2026 3:15 pm
ಉಪಚುನಾವಣೆ : ಸಮರ್ಥ್‌ ಮಲ್ಲಿಕಾರ್ಜುನ್‌ ಹಾಗೂ ಉಮೇಶ್‌ ಮೇಟಿಗೆ ‘ಕೈ’ಟಿಕೆಟ್‌ ಘೋಷಣೆ

ಬೆಂಗಳೂರು, ಮಾ.22- ನಿರೀಕ್ಷೆಯಂತೆ ಕಾಂಗ್ರೆಸ್‌‍ ಪಕ್ಷ ಎರಡೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್‌‍ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ್‌ ಮಲ್ಲ

22 Mar 2026 3:08 pm
ಅನಿಲ್‌ ಕುಂಬ್ಳೆ ಸರ್ಕಲ್‌ನಲ್ಲಿ ಕಾರು ಡ್ರಿಫ್ಟಿಂಗ್‌ ಪ್ರಕರಣ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ನೋಟಿಸ್‌

ಬೆಂಗಳೂರು,ಮಾ.22- ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ನಗರದ ಅನಿಲ್‌ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಲ್ಯಾಂಬೊರ್ಗಿನಿ ಕಾರನ್ನು ಕಬ್ಬನ್‌ ಪಾರ್

22 Mar 2026 3:04 pm
ಉಪಚುನಾವಣೆ : ನಾಳೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬೆಂಗಳೂರು,ಮಾ.22- ಭಾರೀ ಜಿದ್ದಾಜಿದ್ದಿನಿಂದ ಕೂಡಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ

22 Mar 2026 3:01 pm
ಆಟೋದಲ್ಲಿ ಬಂದು ಯುವಕನ ಕಗ್ಗೊಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳು

ಬೆಂಗಳೂರು, ಮಾ.22- ಆಟೋದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಆರ್‌ ಪುರಂ ನಿವಾಸಿ ಕಿರ

22 Mar 2026 3:00 pm
ಕಾವೇರಿ 6ನೇ ಹಂತದ ಯೋಜನೆ ಸದ್ಯದಲ್ಲೇ ಜಾರಿ : ಡಿಕೆಶಿ

ಬೆಂಗಳೂರು, ಮಾ.22- ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ತಮ ಸರ್ಕಾರ ಕ್ರಮ ಕೈಗೊಂಡಿದ್ದು, 6ನೇ ಹಂತದ ಕಾವೇರಿ ನೀರು ಪೂರೈಕೆಗೆ ಶೀಘ್ರವೇ ಸಚಿವ ಸಂಪುಟದಿಂದ ಒಪ್ಪಿಗೆ ಕೊಡಿಸುವುದಾಗಿ ಉಪಮುಖ್ಯಮಂ

22 Mar 2026 2:57 pm
ಅಮೆರಿಕ -ಇಸ್ರೇಲ್‌ ದಾಳಿ : ಇರಾನ್‌ನಲ್ಲಿ 1,500 ದಾಟಿದ ಮೃತರ ಸಂಖ್ಯೆ

ಕೈರೋ, ಮಾ.22: ಅಮೆರಿಕ -ಇಸ್ರೇಲ್‌ ವಿರುದ್ದ ನಡೆಯುತ್ತಿರುವ ಯುದ್ಧದಲ್ಲಿ ಪ್ರಸುತ ಇರಾನ್‌ನಲ್ಲಿ ಮೃತಪಟ್ಟವರ ಸಂಖ್ಯೆ 1,500 ಕ್ಕೂ ಅಧಿಕವಾಗಿದೆ ಎಂದು ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ರಾಜ್ಯ ಪ್ರಸಾರ ಸಂಸ್ಥೆ ತಡ ರಾತ್ರಿ ತಿಳ

22 Mar 2026 12:26 pm
ನೀರು ಪೋಲು ಮಾಡಿದರೆ ಭಾರೀ ದಂಡ ಗ್ಯಾರಂಟಿ : ಬೆಂಗಳೂರಿಗರಿಗೆ ಜಲಮಂಡಳಿಯಿಂದ ಎಚ್ಚರಿಕೆ

ಬೆಂಗಳೂರು,ಮಾ.22- ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ ಈಗ ನೀರು ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ನಗರದಲ್ಲಿ ಕುಡಿಯುವ ನೀರಿನ ದುರುಪಯೋಗ ತಡೆಗಟ್ಟಲು ಜಲಮಂಡಳಿ ಹದ್ದಿನ ಕಣ್ಣಿಟ್ಟಿದೆ. ಕುಡಿಯುವ ನೀರನ್ನ

22 Mar 2026 12:23 pm
ಬೆಂಗಳೂರು ಹೊರವಲಯದಲ್ಲಿ ಸಂಭವಿಸಿದ 2 ಭೀಕರ ರಸ್ತೆ ಅಪಘಾತಗಳಲ್ಲಿ 6 ಮಂದಿ ಸಾವು

ಬೆಂಗಳೂರು,ಮಾ.22- ಕಳೆದ ರಾತ್ರಿ ನಗರದ ಹೊರವಲಯದಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ ಸ್ತ್ರೀಶಕ್ತಿ ಸಂಘದ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಕಾಶಿಯಾತ್ರಿಗಳ ದುರ್ಮರಣ :ದೇವನಹಳ್ಳಿ ಪಟ

22 Mar 2026 12:20 pm
ಏ.1ರಿಂದ ವಿಮಾನ ಪ್ರಯಾಣ ದರಗಳ ಮೇಲೆ ಎಟಿಎಫ್ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ,ಮಾ.22- ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಭೌಗೋಳಿಕ ರಾಜಕೀಯ ಅಸ್ಥಿರತೆಯು ಈಗ ಭಾರತೀಯ ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಏಪ್ರಿಲ್‌ 1ರಿಂದ ವಿಮಾನ ಟರ್ಬೈನ್‌ ಇಂಧನ ಬೆಲೆಗಳು ಹೆಚ್ಚ

22 Mar 2026 12:11 pm
ಇಸ್ರೇಲ್‌ನ ಪರಮಾಣು ಸಂಶೋಧನಾ ಕೇಂದ್ರಗಳಿರುವ ನಗರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

ಟೆಲ್‌ ಅವೀವ್‌,ಮಾ.22- ಇರಾನ್‌ನ ನಟಾಂಜ್‌ ಪರಮಾಣು ಸ್ಥಾವರದ ಮೇಲೆ ನಡೆದ ದಾಳಿಗೆ ಪ್ರತಿಯಾಗಿ, ಇರಾನ್‌ ಈಗ ಇಸ್ರೇಲ್‌ನ ಅತ್ಯಂತ ಸೂಕ್ಷ್ಮ ಪರಮಾಣು ಸಂಶೋಧನಾ ಕೇಂದ್ರಗಳಿರುವ ಡಿಮೋನಾ ಮತ್ತು ಅರಾದ್‌ ಪಟ್ಟಣಗಳ ಮೇಲೆ ಭೀಕರ ಬ್ಯಾಲ

22 Mar 2026 12:07 pm
ಗಲ್ಫ್ ರಾಷ್ಟ್ರಗಳ ಉಪ್ಪುನೀರು ಶುದ್ಧೀಕರಣ ಘಟಕಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಬೆದರಿಕೆ

ಟೆಹ್ರಾನ್‌,ಮಾ.22 – ತನ್ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಇಂಧನ, ಐಟಿ ಮತ್ತು ಮುಖ್ಯವಾಗಿ ಉಪ್ಪುನೀರು ಶುದ್ಧೀಕರಣ ಘಟಕಗಳನ್ನು ಗುರಿಯಾಗಿಸಲಾಗುತ್ತದೆ ಎಂದು ಇರಾನ್‌ ಸೇನೆ ಸ್

22 Mar 2026 12:04 pm
ಸದ್ದಿಲ್ಲದೇ ಅಮೆರಿಕಾದಿಂದ ಮಂಗಳೂರಿಗೆ ಬಂತು ಭಾರಿ ಪ್ರಮಾಣದ ಎಲ್‌ಪಿಜಿ ಹೊತ್ತ ಕಾರ್ಗೋ ಶಿಪ್‌

ಮಂಗಳೂರು, ಮಾ.22 – ಅಂತರರಾಷ್ಟ್ರೀಯ ಮಟ್ಟದಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌-ಅಮೆರಿಕಾ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ನಡುವೆಯೇ ಕರ್ನಾಟಕಕ್ಕೆ ಅಮೆರಿಕಾದಿಂದ ಬೃಹತ್ ಪ್ರಮಾಣದ ಎ

22 Mar 2026 11:59 am
“ಅಮೇರಿಕ ನಮ್ಮ ಪರಮಾಣು ಬಾಂಬ್‌ಗಳನ್ನು ಟಾರ್ಗೆಟ್ ಮಾಡಿದರೆ ನಾವು ಭಾರತದ ಮೇಲೆ ದಾಳಿ ಮಾಡ್ತೀವಿ”

ನವದೆಹಲಿ,ಮಾ.22- ಅಮೆರಿಕಾ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಎರಡನೇ ಯೋಚನೆ ಮಾಡದೆ ಭಾರತ, ಮುಂಬೈ, ನವದೆಹಲಿಯ ಮೇಲೆ ದಾಳಿ ಮಾಡಬೇಕಾಗುತ್ತದೆ. ನಾವು ಅದನ್ನು ಬಿಡುವುದಿಲ್ಲ, ನಂತರ ಏನಾಗುತ್ತದೆ ಎಂದು ನೋಡೋಣ ಎಂದು ಭಾರತದಲ್ಲ

22 Mar 2026 11:52 am
ಅರೇಬಿಯನ್‌ ಸಮುದ್ರದಲ್ಲಿ ಶಸ್ತ್ರಸಜ್ಜಿತ ಬ್ರಿಟಿಷ್ ಜಲಾಂತರ್ಗಾಮಿ ನೌಕೆ ನಿಯೋಜನೆ

ನವದೆಹಲಿ,ಮಾ.22- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಟೊಮಾಹಾಕ್‌ ಕ್ರೂಸ್‌‍ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾದ ಬ್ರಿಟಿಷ್‌ ನೌಕಾಪಡೆಯ ಜಲಾಂತರ್ಗಾಮಿ ನೌಕೆಯನ್ನು ಅರೇಬಿಯನ್‌ ಸಮುದ್ರದಲ್ಲಿ ನಿಯೋಜಿಸಲಾ

22 Mar 2026 11:45 am
ಹಾರ್ಮುಜ್‌ ಜಲಸಂಧಿ ತೆರೆಯಲು ಇರಾನ್‌ಗೆ 48 ಗಂಟೆಯ ಡೆಡ್ ಲೈನ್ ಕೊಟ್ಟ ಟ್ರಂಪ್

ವಾಷಿಂಗ್ಟನ್‌,ಮಾ.22- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಟೆಹ್ರಾನ್‌ 48 ಗಂಟೆಗಳ ಒಳಗೆ ಹಾರ್ಮುಜ್‌ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ ಇರಾನಿನ ವಿದ್ಯುತ್‌ ಸ್ಥಾವರಗಳ ಮೇಲ

22 Mar 2026 11:41 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-03-2026)

ನಿತ್ಯ ನೀತಿ : ಇತರರನ್ನು ಮೂರ್ಖರನ್ನಾಗಿಸಲು ನಾವು ಜಾಣರಾಗಿರಬೇಕಾಗುತ್ತದೆ. ಅದೇ ಜಾಣತನದಿಂದ ನಾವು ಮೂರ್ಖರಾಗುವುದನ್ನು ತಪ್ಪಿಸಿಕೊಳ್ಳೋಣ. ಪಂಚಾಂಗ : ಭಾನುವಾರ, 22-03-2026ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮ

22 Mar 2026 6:31 am
ಮುಸ್ಲಿಂ ಬಾಂಧವರ ಜೊತೆ ರಂಜಾನ್‌ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಸಿಎಂ ಸಿದ್ದು

ಬೆಂಗಳೂರು, ಮಾ.21- ರಾಜ್ಯದ ಮುಸ್ಲಿಂ ಬಾಂಧವರಿಗೆ ರಂಜಾನ್‌ ಹಬ್ಬದ ಶುಭಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅತ್ಯಂತ ಅವಶ್ಯ ಎಂದು ತಿಳಿಸಿದರು. ಇಂದು ಪವಿತ್ರ ರಂಜಾನ್‌ ಹಬ್ಬದ ಪ್ರಯ

21 Mar 2026 5:33 pm
ಇರಾನ್‌ನ ಕಚ್ಚಾತೈಲ ಖರೀದಿಗೆ ಮುಂದಾದ ಭಾರತ

ನವದೆಹಲಿ,ಮಾ.21- ಮಧ್ಯಪ್ರಾಚ್ಯದಲ್ಲಿನ ಪ್ರಕ್ಷುಬ್ಧತೆಯ ನಡುವೆ ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಇನ್ನೊಂದು ಸಿಹಿ ಸುದ್ದಿ ಸಿಕ್ಕಿದೆ. ಇರಾನ್‌ನ ಕಚ್ಛಾ ತೈಲ ಖರೀದಿಗೆ, ಭಾರತೀಯ ಸಂಸ್ಕರಣಾಗಾರರು ಮುಂದಾಗಿದ್ದಾರೆ.ಅಮೆರಿಕಾ ಇರಾ

21 Mar 2026 5:27 pm
ಸಾಲ ತೀರಿಸಲು ಸರಗಳ್ಳತನಕ್ಕಿಳಿದಿದ್ದ ಕಾರು ಚಾಲಕನ ಬಂಧನ

ಬೆಂಗಳೂರು,ಮಾ.21- ಸಾಲ ತೀರಿಸಲು ಸರಗಳ್ಳತನದ ಹಾದಿ ಹಿಡಿದಿದ್ದ ಚಾಲಕನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿ 2 ಲಕ್ಷ ಮೌಲ್ಯದ 14 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಲಿಂಗರ

21 Mar 2026 5:09 pm
ಲಾರಿ ಡಿಕ್ಕಿಯಾಗಿ ತಾಯಿ ಎದುರೇ ಪ್ರಾಣ ಬಿಟ್ಟ ಕಂದಮ್ಮ

ಬೆಂಗಳೂರು,ಮಾ.21- ತಾಯಿ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದ ಬಾಲಕಿ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ಮಾದನಾಯಕನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾಸನಪ

21 Mar 2026 5:07 pm
ಬೆಂಗಳೂರು : ಕಾರ್ಮಿಕನನ್ನು ಅಡ್ಡಗಟ್ಟಿ ಕತ್ತುಕೊಯ್ದು ಕೊಲೆಗೆ ಯತ್ನ

ಬೆಂಗಳೂರು,ಮಾ.21- ಕೆಲಸ ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದ ಗ್ರಾನೈಟ್‌ ಕಂಪನಿ ಕಾರ್ಮಿಕನ ಅಡ್ಡಗಟ್ಟಿದ ದುಷ್ಕರ್ಮಿ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೆ ಯತ್ನಿಸಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ

21 Mar 2026 5:04 pm
ಬೆಂಗಳೂರಿಗರಿಗೆ ಗುಡ್ ನ್ಯೂಸ್ : ಬಾಕಿ ಇರುವ ನೀರಿನ ಬಿಲ್‌ ಪಾವತಿಸಿದರೆ ಬಡ್ಡಿ ಮನ್ನಾ

ಬೆಂಗಳೂರು,ಮಾ.21- ಬೆಂಗಳೂರು ನಾಗರಿಕರಿಗೆ ಜಲಮಂಡಳಿಯು ಸಿಹಿ ಸುದ್ದಿ ನೀಡಿದ್ದು, ದೀರ್ಘಕಾಲದಿಂದ ನೀರಿನ ಬಿಲ್‌ ಬಾಕಿ ಉಳಿಸಿಕೊಂಡಿ ರುವ ಗ್ರಾಹಕರಿಗೆ ಅನು ಕೂಲ ಕಲ್ಪಿಸಲು ಒನ್‌ ಟೈಮ್‌ ಸೆಟಲ್‌ಮೆಂಟ್‌ ಯೋಜನೆಯನ್ನು ಏಪ್ರಿಲ್‌

21 Mar 2026 5:02 pm
ಜೊಮಾಟೋ ಪ್ಲಾಟ್‌ ಫಾರ್ಮ್‌ ಶುಲ್ಕ ಏರಿಕೆ

ಬೆಂಗಳೂರು, ಮಾ.21- ಗಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಭೀತಿಯ ಪರಿಣಾಮ ಜಾಗತಿಕ ಸರಬರಾಜು ಸರಪಳಿಗೆ ಹೊಡೆತ ನೀಡುತ್ತಿದ್ದು, ಅದರ ಬಿಸಿ ಈಗ ಬೆಂಗಳೂರು ನಗರಕ್ಕೂ ತಟ್ಟಲು ಆರಂಭಿಸಿದೆ. ವಿಶೇಷವಾಗಿ ಆಹಾರ ಡೆಲಿವರಿ ಸೇವೆಗಳ ಮ

21 Mar 2026 5:00 pm
ಡಿಜಿಟಲ್‌ ಅರೆಸ್ಟ್‌ ಮಾಡಿ ಉದ್ಯಮಿಗೆ 15 ಕೋಟಿ ದೋಖಾ

ಬೆಳಗಾವಿ,ಮಾ.21- ಸೈಬರ್‌ ವಂಚಕರು ಉದ್ಯಮಿಯೊಬ್ಬರಿಗೆ ಮೊಬೈಲ್‌ ಕರೆ ಮಾಡಿ ತಾವು ಸಿಬಿಐ ಡೈರೆಕ್ಟರ್‌ರೆಂದು ಪರಿ ಚಯಿಸಿಕೊಂಡು ಡಿಜಿಟಲ್‌ ಅರೆಸ್ಟ್‌ ಮಾಡಿ ಸುಮಾರು 15 ಕೋಟಿ ರೂ ದೋಚಿರುವ ಘಟನೆ ಕುಂದಾ ನಗರಿಯನ್ನು ಬೆಚ್ಚಿಬೀಳಿಸಿ

21 Mar 2026 4:57 pm
ಭಾರತದತ್ತ ಬರುತ್ತಿವೆ ಎಲ್‌ಪಿಜಿ ಹೊತ್ತ ಮತ್ತೆರಡು ಹಡಗುಗಳು

ಟೆಹ್ರಾನ್‌, ಮಾ.21- ಭಾರತದ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ ಟ್ಯಾಂಕರ್‌ಗಳು ಹಾರ್ಮುಜ್‌ ಜಲಸಂಧಿ ದಾಟಲು ಇರಾನ್‌ ಸಮ್ಮತಿಸಿದೆ.ಹೀಗಾಗಿ ಟ್ಯಾಂಕರ್‌ಗಳು ಹಾರ್ಮುಜ್‌ ಮೂಲಕ ಸಾಗಲು ತಯಾರಿ ನಡೆಸುತ್ತಿವೆ ಎಂದು ವರದಿಯಾಗಿದೆ.

21 Mar 2026 3:45 pm
ಇರಾನ್‌ ವಿರುದ್ಧ ಟ್ರಂಪ್‌ ಗುಡುಗು : ಸದ್ಯಕ್ಕಿಲ್ಲ ಕದನ ವಿರಾಮ

ವಾಷಿಂಗ್ಟನ್‌, ಮಾ.21– ಇರಾನ್‌ ಜೊತೆ ಯಾವುದೇ ಕಾರಣಕ್ಕೂ ಕದನ ವಿರಾಮ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗುಡುಗಿದ್ದಾರೆ. ಇರಾನ್‌ ಮೇಲಿನ ತನ್ನ ಯುದ್ಧಕ್ಕೆ ಸರಿಯಾದ ಬೆಂಬಲ ಸಿಗದಿದ್ದಕ್

21 Mar 2026 3:40 pm
ತೈಲ ಬಿಕ್ಕಟ್ಟು : ಪೂರೈಕೆಯಲ್ಲಿ ದಿನದಿಂದ ದಿನಕ್ಕೆ ವ್ಯತ್ಯಯ, ಹೆಚ್ಚಿದ ಆತಂಕ

ಬೆಂಗಳೂರು, ಮಾ.21- ಈ ಹಿಂದೆ ಇಡೀ ವಿಶ್ವವನ್ನೇ ಬಿಟ್ಟು ಬಿಡದಂತೆ ಕಾಡಿ ಆರ್ಥಿಕ ಚಟುವಟಿಕೆಯನ್ನೇ ಬುಡುಮೇಲು ಮಾಡಿದ್ದ ಲಾಕ್‌ಡೌನ್‌ ಪೆಡಂಭೂತ ಮತ್ತೆ ದೇಶದಲ್ಲಿ ಕಾಡಲಿದೆಯೇ…?! ಏಕೆಂದರೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇ

21 Mar 2026 3:38 pm
ಮಾಲ್ಡೀವ್ಸ್‌ನಲ್ಲಿ ಸ್ಪೀಡ್‌ಬೋಟ್ ಅಪಘಾತ : ಖ್ಯಾತ ಉದ್ಯಮಿ ಗೌತಮ್ ಸಿಂಘಾನಿಯಾಗೆ ಗಾಯ

ಮಾಲೆ, ಮಾ.21: ಮಾಲ್ಡೀವ್ಸ್‌ನ ಫೆಲಿಧೂ ದ್ವೀಪದ ಸಮೀಪ ಸಂಭವಿಸಿದ ಸ್ಪೀಡ್‌ಬೋಟ್ ಅಪಘಾತದಲ್ಲಿ ರೇಮಂಡ್ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಹರಿ ಸಿಂಘಾನಿಯಾ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಭಾರತೀಯರು

21 Mar 2026 1:43 pm
ಬಿಜೆಪಿಗೆ ಅಗ್ನಿ ಪರೀಕ್ಷೆಯಾದ ಉಪಚುನಾವಣೆ

ಬೆಂಗಳೂರು, ಮಾ.21 – ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕಾದ ಸಂದಿಗ್ಧ ಸ್ಥಿತಿಗೆ ಸಿಲು

21 Mar 2026 1:40 pm
ಹಿಜ್ಬುಲ್ಲಾ ಸಂಬಂಧಿತ ಜಾಗತಿಕ ಹಣಕಾಸು ಜಾಲದ ಮೇಲೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್‌, ಮಾ. 21: ಹಿಜ್ಬುಲ್ಲಾವನ್ನು ವಿದೇಶಿ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಿಸಿದೆ. ಅಮೆರಿಕ ವಿದೇಶಾಂಗ ಇಲಾಖೆಯ ಮುಖ್ಯ ಉಪ ವಕ್ತಾರ ಟಾಮಿ ಪಿಗಾಟ್‌ ಈ ಘೋಷಣೆ ಮಾಡಿ, ಹಿಜ್ಬುಲ್ಲಾಗೆ ಬೆಂಬಲ ನೀಡುತ್ತಿರುವ ಜಾಗತಿಕ ಹಣಕಾಸು

21 Mar 2026 12:51 pm
ಸಂಸತ್ತಿನಲ್ಲಿ ಶೇ.50 ರಷ್ಟು ಮಹಿಳಾ ಮೀಸಲಾತಿ ಮಸೂದೆ ಅನುಮೋದಿಸಬೇಕು: ಡಾ. ಜಿ. ಪರಮೇಶ್ವರ

ತುಮಕೂರು, ಮಾ. 21 – ಸಂಸತ್ತಿನಲ್ಲೂ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇ

21 Mar 2026 12:45 pm
ರಿಯಾದ್‌ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ: ಉತ್ತರ ಪ್ರದೇಶದ ಯುವಕ ಸಾವು, ಕುಟುಂಬದ ಆರೋಪ

ಸೀತಾಪುರ (ಯು.ಪಿ.), ಮಾ. 21: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸಂಭವಿಸಿದ ಕ್ಷಿಪಣಿ ದಾಳಿಯಲ್ಲಿ ಉತ್ತರ ಪ್ರದೇಶ ಮೂಲದ ಯುವಕ ಸಾವನ್ನಪ್ಪಿದ್ದಾನೆ ಎಂದು ಕುಟುಂಬ ಆರೋಪಿಸಿದೆ. ಮೃತರನ್ನು ಮಹೂದಾಬಾದ್ ಪೊಲೀಸ್ ಠಾಣೆ ವ್ಯಾಪ್

21 Mar 2026 12:43 pm
ಜೂನ್‌ನಲ್ಲಿ ಐರ್ಲೆಂಡ್‌ ವಿರುದ್ಧ ಟಿ20 ಪಂದ್ಯವಾಡಲಿದೆ ಭಾರತ

ನವದೆಹಲಿ, ಮಾ. 21 (ಪಿಟಿಐ): ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡವು ಜೂನ್ 26 ಮತ್ತು ಜೂನ್ 28ರಂದು ಕ್ರಮವಾಗಿ ಐರ್ಲೆಂಡ್‌ನಲ್ಲಿ ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ. ಇಂಗ್ಲೆಂಡ್‌ನಲ್ಲಿ ವೈಟ್

21 Mar 2026 12:39 pm
ಸೆಲ್ಫಿ ವಿಡಿಯೋ ಮಾಡಿ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಅಧಿಕಾರಿ

ಪಾವಗಡ,ಮಾ.21- ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಆಪ್‌ ಬಂಡೆಯಲ್ಲಿರುವ ಕಚೇರಿಯಲ್ಲಿ ನಡೆದಿದೆ.ಮಲ್ಲಿಕಾರ್ಜುನ್‌ ಆತ್ಮಹತ್ಯೆ ಮಾಡಿಕೊ

21 Mar 2026 12:37 pm
ಮಧ್ಯಪ್ರಾಚ್ಯ ಯುದ್ಧಕ್ಕೆ ಅಂತ್ಯ ಹಾಡಬೇಕು ; ಶಶಿ ತರೂರ್‌

ನವದೆಹಲಿ, ಮಾ. 21 (ಪಿಟಿಐ) ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಹೋರಾಟಗಾರರು, ನೆರೆಹೊರೆ ಮತ್ತು ಭಾರತ ಸೇರಿದಂತೆ ವಿಶಾಲ ಪ್ರದೇಶಕ್ಕೆ ಆಗುತ್ತಿರುವ ಹಾನಿ ಎಲ್ಲಾ ಸ್ವೀಕಾರಾರ್ಹ ಮಿತಿಗಳನ್ನು ಮೀರಿದೆ ಮತ್ತು ಅದನ್ನು ನಿಲ್ಲಿಸಬೇಕು

21 Mar 2026 12:33 pm
ಮುಸ್ಲಿಂರ ಮತದಾನದ ಹಕ್ಕು ಕಸಿದುಕೊಳ್ಳಲು ಬಿಡಲ್ಲ ; ದೀದಿ

ಕೋಲ್ಕತ್ತಾ, ಮಾ. 21 (ಪಿಟಿಐ) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿಧಾನಸಭಾ ಚುನಾವಣೆಗೆ ಮುನ್ನ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಮೂಲಕ ಜನರ ಮತದಾನದ ಹಕ್ಕನ

21 Mar 2026 11:39 am
ಈಜಿನಲ್ಲಿ ಹೊಸ ವಿಶ್ವದಾಖಲೆ ಬರೆದ ಕ್ಯಾಮರೂನ್‌

ಶೆನ್ಜೆನ್‌, ಮಾ. 21 (ಎಪಿ) ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ಈಜುಗಾರ ಕ್ಯಾಮರೂನ್‌ ಮೆಕ್‌ಇವೊಯ್‌‍ ಅವರು ಕಳೆದ 17 ವರ್ಷಗಳಿಂದ ಇದ್ದ ಪುರುಷರ 50 ಮೀಟರ್‌ ಫ್ರೀಸ್ಟೈಲ್‌ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. 31 ವರ್ಷದ ಆಸ್ಟ್ರೆ

21 Mar 2026 11:34 am
ಮಣಿಪುರದಲ್ಲಿ ಭಾರೀ ಪ್ರಮಾಣದ ಮದ್ದುಗುಂಡು, ಸ್ಫೋಟಕಗಳ ವಶ

ಇಂಫಾಲ, ಮಾ. 21 (ಪಿಟಿಐ) ಮಣಿಪುರದ ಹಲವಾರು ಬೆಟ್ಟಗಳು ಮತ್ತು ಕಣಿವೆ ಜಿಲ್ಲೆಗಳಿಂದ ಭದ್ರತಾ ಪಡೆಗಳು ಕನಿಷ್ಠ 29 ಬಂದೂಕುಗಳು ಮತ್ತು ಮದ್ದುಗುಂಡುಗಳು ಮತ್ತು 50 ಐಇಡಿಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸ್‌‍ ಹೇಳಿಕೆ ತಿಳಿಸಿದೆ.

21 Mar 2026 11:32 am
ಮಧುಮೇಹ ಸಂಶೋಧನೆಗೆ ಯುವ ವೈದ್ಯರು ಒತ್ತು ನೀಡಬೇಕು ; ಜಿತೇಂದ್ರಸಿಂಗ್‌

ಚೆನ್ನೈ, ಮಾ. 21 (ಪಿಟಿಐ) ಯುವ ವೈದ್ಯಕೀಯ ವೃತ್ತಿಪರರು ಮಧುಮೇಹ ಸಂಶೋಧನೆಗೆ ಕೊಡುಗೆ ನೀಡಬೇಕು ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್‌ ಕರೆ ನೀಡಿದ್ದಾರೆ. ಮಧುಮೇಹ ಸಂಶೋಧನೆಗೆ ನೀಡಿದ ಕೊಡುಗೆಗಳಿಗಾಗಿ ಕೇಂದ್ರ ವಿಜ್ಞಾನ ಮತ್ತ

21 Mar 2026 11:29 am
ಮೈಸೂರು : ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ 8.5 ಲಕ್ಷ ರೂ. ಕಳೆದುಕೊಂಡ ವೃದ್ಧ

ಮೈಸೂರು,ಮಾ.21- ಡಿಜಿಟಲ್‌ ಅರೆಸ್ಟ್‌ ಭೀತಿ ಸೃಷ್ಟಿಸಿ ಸೈಬರ್‌ ವಂಚಕರು ವೃದ್ಧರೊಬ್ಬರಿಗೆ 8.5 ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಆಲನಹಳ್ಳಿ ನಿವಾಸಿ ಶ್ರೀವತ್ಸ (78) ವಂಚನೆಗೊಳಗಾದ ವೃದ್ಧ. ಜ.17 ರಂದು ವಂಚಕರು ಶ್ರೀವ

21 Mar 2026 11:27 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-03-2026)

ನಿತ್ಯ ನೀತಿ : ದೊಡ್ಡ ದೊಡ್ಡ ಅವಕಾಶಗಳಿಗೆ ಕಾದು ಬಂದ ಸಣ್ಣ ಅವಕಾಶಗಳನ್ನು ಅಲಕ್ಷಿಸುವುದು ಸರಿಯಲ್ಲ. ಅವುಗಳನ್ನೇ ಬಳಸಿ ಬೆಳೆಸಿಕೊಳ್ಳುವತ್ತ ಗಮನ ಹರಿಸೋಣ. ಪಂಚಾಂಗ : ಶನಿವಾರ, 21-03-2026 ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸ

21 Mar 2026 6:31 am
ನಿಮ್ಮ ಹಲ್ಲುಗಳ ರಕ್ಷಣೆಗೆ ಇಲ್ಲಿದೆ ಟಿಪ್ಸ್‌

ಬೆಂಗಳೂರು, ಮಾ 20. ಆರೋಗ್ಯಕರ ನಗು ಎನ್ನುವುದು ಕೇವಲ ಬಾಹ್ಯ ಸೌಂದರ್ಯಕ್ಕೆ ಸೀಮಿತವಲ್ಲ. ಅದು ನಮ್ಮ ಒಟ್ಟಾರೆ ಯೋಗಕ್ಷೇಮ, ಆತ್ಮವಿಶ್ವಾಸ ಮತ್ತು ಜೀವನದ ಗುಣಮಟ್ಟದ ಪ್ರತಿಬಿಂಬವಾಗಿದೆ. ಇಂದು ದಂತವೈದ್ಯಕೀಯವು ಸಾಂಪ್ರದಾಯಿಕ ‘ಡ್ರ

20 Mar 2026 4:38 pm
ಕುವೈತ್‌ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್‌ ದಾಳಿ

ದುಬೈ, ಮಾ. 20 (ಎಪಿ)- ಇಂದು ಮುಂಜಾನೆ ಕುವೈತ್‌ ತೈಲ ಸಂಸ್ಕರಣಾಗಾರದ ಮೇಲೆ ಇರಾನಿನ ಡ್ರೋನ್‌ಗಳು ದಾಳಿ ನಡೆಸಿವೆ ಮತ್ತು ಇಸ್ರೇಲ್‌ನಲ್ಲಿ ಬೆಂಕಿಯ ಎಚ್ಚರಿಕೆ ನೀಡುವ ಸೈರನ್‌ಗಳು ಸದ್ದು ಮಾಡಿವೆ ಆದರೆ ಇಸ್ರೇಲ್‌ ಪರ್ಷಿಯನ್‌ ಹೊ

20 Mar 2026 4:00 pm
ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಧರ್ಮಬೋಧನೆ ವಿಡಿಯೋ ರಿಲೀಸ್‌‍

ಟೆಹ್ರಾನ್‌, ಮಾ.20- ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಕಾಣುತ್ತಿಲ್ಲ ಎಂಬ ಅನುಮಾನಗಳ ನಡುವೆಯೇ ಅವರು ವಿದ್ಯಾರ್ಥಿಗಳ ಗುಂಪಿಗೆ ಧಾರ್ಮಿಕ ಅಧ್ಯಯನವನ್ನು ಬೋಧಿಸುತ್ತಿರುವ ಮೊದಲ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇಸ್ಲಾಮಿ

20 Mar 2026 3:58 pm
ಠಾಣೆಗೆ ಕರೆತಂದಿದ್ದ ವ್ಯಕ್ತಿ ಸಾವು, ಲಾಕಪ್‌ ಡೆತ್‌ ಆರೋಪ : ಸಿಐಡಿ ತನಿಖೆಗೆ ಪರಂ ಭರವಸೆ

ತುಮಕೂರು,ಮಾ.20- ಯುಗಾದಿ ಹಬ್ಬದ ಸಂದರ್ಭದಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದಲ್ಲಿ ಠಾಣೆಗೆ ಕರೆತಂದಿದ್ದ ವ್ಯಕ್ತಿಯ ಅಸಹಜ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ

20 Mar 2026 3:56 pm
ಡಿಜಿಪಿ ರಾಮಚಂದ್ರರಾವ್‌ ವಿಡಿಯೋ ಅಸಲಿ..!

ಬೆಂಗಳೂರು,ಮಾ.20- ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿರುವ, ಅಮಾನತುಗೊಂಡಿರುವ ಹಿರಿಯ ಐಪಿಎಸ್‌‍ ಅಧಿಕಾರಿ ಹಾಗೂ ಡಿಜಿಪಿ ಕೆ.ರಾಮಚಂದ್ರ ರಾವ್‌ ಅವರ ವೈರಲ್‌ ವಿಡಿಯೋ ಪ್ರಕರಣಕ್ಕೆ ಸಂಬಂ

20 Mar 2026 3:54 pm
ಅಮೆರಿಕದ ಎಫ್‌-35 ಜೆಟ್‌ ಮೇಲೆ ಇರಾನ್‌ ದಾಳಿ

ಟೆಹ್ರಾನ್‌, ಮಾ.20- ಅಮೆರಿಕದ ಐದನೇ ತಲೆಮಾರಿನ ಎಫ್‌-35 ಫೈಟರ್‌ ಜೆಟ್‌ ಮೇಲೆ ಇರಾನ್‌ ದಾಳಿ ನಡೆಸಿದೆ. ಇರಾನ್‌ ಮೇಲೆ ಯುದ್ಧ ಕಾರ್ಯಾಚರಣೆ ನಡೆಸಿದ ನಂತರ ಅಮೆರಿಕದ ಎಫ್‌-35 ಲೈಟ್ನಿಂಗ್‌ ವಿಮಾನವು ಮಧ್ಯಪ್ರಾಚ್ಯದ ಅಮೆರಿಕದ ನೆಲೆಯಲ

20 Mar 2026 3:53 pm
ಜಿಬಿಎ ಕಾರ್ಯಕಾರಿ ಸಮಿತಿ ಮೊದಲ ಸಭೆ : ಸಿಎಂ ಅಧಿಕೃತ ಮಾಹಿತಿಯೇ ಇಲ್ಲ

ಬೆಂಗಳೂರು, ಮಾ.20- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕತ್ತಲಿನಲ್ಲಿಟ್ಟು ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಮೊದಲ ಸಭೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

20 Mar 2026 3:49 pm
ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು : ಮೋದಿ-ಮ್ಯಾಕ್ರನ್‌ ಮಾತುಕತೆ

ನವದೆಹಲಿ, ಮಾ.20- ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹರಿಸುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ ಮಾತುಕತೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಉ

20 Mar 2026 3:45 pm
ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ : ವಾರದೊಳಗೆ ಎಸ್‌‍ಐಟಿ ವರದಿ ಸಲ್ಲಿಕೆ

ಬೆಂಗಳೂರು, ಮಾ.20- ಉದ್ಯಮಿ ಸಿಜೆ ರಾಯ್‌ ಆತಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಬಹುತೇಕ ಒಂದು ವಾರದೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಆದಾಯ ತೆರಿಗೆ ದಾಳಿಯ ಸಂದರ್ಭದಲ್ಲಿ ಸಿಜೆ ರಾಯ್‌ ತ

20 Mar 2026 3:43 pm
ಕೆಪಿಎಸ್‌ಸಿಯಿಂದ ಜಾನೇಂದ್ರ ಕುಮಾರ್‌ ಎತ್ತಂಗಡಿ

ಬೆಂಗಳೂರು, ಮಾ.20- ತೀವ್ರ ಜನಾಕ್ರೋಶಕ್ಕೆ ಕಾರಣವಾಗಿರುವ ಕರ್ನಾಟಕ ಲೋಕಾಸೇವಾ ಆಯೋಗದ ಸುಧಾರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ದೀರ್ಘ ಕಾಲದಿಂದಲೂ ಬೀಡುಬಿಟ್ಟಿದ್ದ ಪರೀಕ್ಷಾ ನಿಯಂತ್ರಕರನ್ನು ಕೊನೆಗೂ ಎತ್ತಂಗಡಿ ಮಾಡಿದೆ. ಕರ

20 Mar 2026 3:40 pm
ಇರಾನ್ ಕ್ಷಿಪಣಿ ಉತ್ಪಾದಿಸುವ ಸಾಮರ್ಥ್ಯ ಕಳೆದುಕೊಂಡಿದೆ; ನೆತನ್ಯಾಹು

ಜೆರುಸಲೇಮ್, ಮಾ. 20 (ಪಿಟಿಐ): ಇರಾನ್ ಇನ್ನು ಮುಂದೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳ

20 Mar 2026 1:18 pm
ಚಿರಂಜಿವಿಗೆ ಎನ್‌ಟಿಆರ್‌, ಕಮಲ್‌ಹಾಸನ್‌ಗೆ ಪೈಡಿ ಜೈರಾಜ್‌ ಪ್ರಶಸ್ತಿ

ಹೈದರಾಬಾದ್‌ , ಮಾ.20- (ಪಿಟಿಐ) ಮೆಗಾ ಸ್ಟಾರ್‌ ಚಿರಂಜಿವಿ ಅವರು ಪ್ರತಿಷ್ಠಿತ ಎನ್‌ಟಿಆರ್‌ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.ತಾರಾಬಳಗದ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರು ನಟ ಚಿರಂಜ

20 Mar 2026 1:14 pm
ಪಶ್ಚಿಮ ಬಂಗಾಳಕ್ಕೆ ಮುಸ್ಲಿಂ ಸಿಎಂ ಅಥವಾ ಡಿಸಿಎಂ ಖಚಿತ : ಹುಮಾಯೂನ್ ಕಬೀರ್‌

ಕೋಲ್ಕತ್ತಾ, ಮಾ. 20 (ಪಿಟಿಐ): ಮುರ್ಷಿದಾಬಾದ್‌ನಲ್ಲಿ ಹೊಸ ಬಾಬರಿ ಮಸೀದಿ ನಿರ್ಮಿಸುವ ಭಾವನಾತ್ಮಕ ವಿಷಯ ಹಾಗೂ ಮುಸ್ಲಿಮರಲ್ಲಿ ಹೆಚ್ಚುತ್ತಿರುವ ರಾಜಕೀಯ ಪ್ರತಿಪಾದನೆ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರ

20 Mar 2026 1:11 pm
ಮೊಮ್ಮಗಳ ಮೇಲೆ ತಾತನಿಂದ ಅತ್ಯಾಚಾರ..!

ಭದೋಹಿ, ಮಾ. 20 (ಪಿಟಿಐ): ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 58 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಕುಟುಂಬ ಸದಸ್ಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾಗ ಆ ವ್ಯಕ್ತಿಯನ

20 Mar 2026 1:09 pm
ದೇಶದ ಪುರಾತನ್ ಕಥೆ ಹೇಳಲು ಬರುತ್ತಿದೆ ‘ಯುಗೇ ಯುಗೀನ್‌ ಭಾರತ್‌’ವಸ್ತು ಸಂಗ್ರಹಾಲಯ

ನವದೆಹಲಿ, ಮಾ.20- (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ (ಐಜಿಎನ್‌ಸಿಎ) ಟ್ರಸ್ಟಿಗಳನ್ನು ಭೇಟಿ ಮಾಡಿ ಮುಂಬರುವ ಯುಗೇ ಯುಗೀನ್‌ ಭಾರತ್‌ ವಸ್ತುಸಂಗ್ರಹಾಲಯದ ಬಗ್ಗೆ ಚರ್ಚಿಸಿದರು ಮತ್ತ

20 Mar 2026 1:06 pm
ಆತ್ಮಹತ್ಯೆಗೆ ಶರಣಾದ ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಶ್ರೀ ದೇವೇಂದ್ರಪ್ಪ ಸ್ವಾಮಿಜಿ

ರಾಯಚೂರು,ಮಾ.20 – ಶಿವಾನಂದ ಮಠದ ಪೀಠಾಧಿಪತಿ ಶ್ರೀ ದೇವೇಂದ್ರಪ್ಪ ಸ್ವಾಮಿ (58) ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸಾಪುರ ಇಜೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗದಗದ ಗಜೇಂದ್ರಗಡದ

20 Mar 2026 12:49 pm
ಕರ್ನಾಟಕ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಅಯ್ಕೆಗೂ ಮುನ್ನ ಫೀಲ್ಡ್ ಗಿಳಿದ ಸುರ್ಜೇವಾಲಾ

ಬೆಂಗಳೂರು, ಮಾ.20- ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿರುವ ಕಾಂಗ್ರೆಸ್‌‍ ಪಕ್ಷ ಶತಾಯಗತಾಯ ಗೆಲ್ಲಲೇಬೇಕೆಂದು ಪಟ್ಟು ಹಿಡಿದಿದ್ದು, ಅಭ್ಯರ್ಥಿಗಳ ಅಯ್ಕೆಗೂ ಮುನ್ನ ಕ್ಷೆ

20 Mar 2026 12:03 pm
ಅಲುಗಾಡುವ ಕುರ್ಚಿಯಲ್ಲಿ ‘ಹಲೋ ಅಪ್ಪ’ಖ್ಯಾತಿಯ ಸಿಎಂ ಸಿದ್ದರಾಮಯ್ಯ ವರ್ಗಾವಣೆ ದಂಧೆ : ಅಶೋಕ್‌ ವಾಗ್ದಾಳಿ

ಬೆಂಗಳೂರು,ಮಾ.20- ಒಂದು ಕಡೆ ಸಂಪೂರ್ಣವಾಗಿ ದಿವಾಳಿ ಆಗಿರುವ ಖಜಾನೆ, ಮತ್ತೊಂದು ಕಡೆ ಸದಾ ಅಲುಗಾಡುತ್ತಿರುವ ಕುರ್ಚಿ, ಇವೆರಡರ ಮಧ್ಯೆ ಸಿಲುಕಿಕೊಂಡು ದುರ್ಬಲರಾಗಿರುವ ಹಲೋ ಅಪ್ಪ ಖ್ಯಾತಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್

20 Mar 2026 11:58 am
ಪೂರ್ವ ಮುಂಗಾರು : ಸಾರ್ವಜನಿಕರಿಗೆ ಸುರಕ್ಷತೆಗಾಗಿ ಬೆಸ್ಕಾಂ ಮನವಿ

ಬೆಂಗಳೂರು,ಮಾ.20- ಬೆಸ್ಕಾಂ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆ ಕಳೆದೆರಡು ದಿನಗಳಿಂದ ಪ್ರಾರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್‌ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಬೆಸ್ಕಾಂ ಸಾರ್ವಜನಿಕರಲ್ಲಿ ಮನವಿ ಮಾಡ

20 Mar 2026 11:45 am
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ

ಬೆಂಗಳೂರು,ಮಾ.20- ರಾಜ್ಯದ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಾಗಲಕೋಟೆಯಿಂದ ನಿರೀಕ್ಷೆಯಂತೆ ಮಾ

20 Mar 2026 11:42 am
ನೀರಾನೆ ದಾಳಿಯಿಂದ ಪಶುವೈದ್ಯೆ ಸಾವು, ತನಿಖೆಗೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು,ಮಾ.20- ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆನೀಡಲು ತೆರಳಿದ್ದ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿದ್ದು, ತನಿಖೆ ನಡೆಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವ

20 Mar 2026 11:38 am
ಬೆಳ್ಳಿಯ ದರ ದಲ್ಲಿ ನಿರಂತರ ಇಳಿಕೆ

ಬೆಂಗಳೂರು,ಮಾ.20- ಯುಗಾದಿ ಹಬ್ಬದ ದಿನವಾದ ನಿನ್ನೆ ಕುಸಿತ ಕಂಡಿದ್ದ ಚಿನ್ನ ಇಂದು ಅಲ್ಪ ಏರಿಕೆಯಾಗಿದ್ದು, ಬೆಳ್ಳಿಯ ದರ ದಲ್ಲಿ ನಿರಂತರ ಇಳಿಕೆ ಮುಂದುವರೆದಿದೆ. ಪ್ರತಿ ಕೆಜಿ ಬೆಳ್ಳಿಗೆ 5 ಸಾವಿರ ರೂ.ನಷ್ಟು ಇಳಿಕೆಯಾಗಿದ್ದು, 2,55,000 ರಷ

20 Mar 2026 11:03 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-03-2026)

ನಿತ್ಯ ನೀತಿ : ಜಾಸ್ತಿ ಒಳ್ಳೆಯವನಾಗಬೇಡ, ಯಾಕಂದ್ರೆ ಇದು ಕಲಿಯುಗ..! ಎಲ್ಲರೂ ನಮ್ಮವರೇ ಅಂತ ಒಳ್ಳೆಯದು ಮಾಡೋಕ್‌ ಹೋದ್ರೆ, ನಾವೇ ಕೆಟ್ಟವರು ಅನ್ನೋ ಪಟ್ಟ ತಗೋಬೇಕಾಗುತ್ತೆ. ಪಂಚಾಂಗ : ಗುರುವಾರ, 19-03-2026ಪರಾಭವನಾಮ ಸಂವತ್ಸರ / ಆಯನ:ಉತ್

19 Mar 2026 6:31 am
ಮಕ್ಕಳ ಚಿನ್ನಾಭರಣ ಎಗರಿಸುತ್ತಿದ್ದ ಆರೋಪಿ ಸೆರೆ

ಬೆಂಗಳೂರು,ಮಾ.18-ಅರಮನೆ ಮೈದಾನ ಮತ್ತು ಇನ್ನಿತರ ಕಡೆಗಳಲ್ಲಿರುವ ಕಲ್ಯಾಣ ಮಂಟಪಗಳಿಗೆ ಹೋಗಿ ಚಿಕ್ಕಮಕ್ಕಳನ್ನು ಗುರಿಯಾಗಿಸಿಕೊಂಡು ಸಲುಗೆಯಿಂದ ಮಾತನಾಡಿಸಿ ಅವರು ಧರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊ

18 Mar 2026 4:03 pm
ಶೇ.99.35 ರಷ್ಟು ಅರ್ಜಿಗಳಿಗೆ ಸಕಾಲಿಕ ಸೇವೆ : ಕೃಷ್ಣ ಭೈರೇಗೌಡ

ಬೆಂಗಳೂರು,ಮಾ.18- ಸಕಾಲ ಯೋಜನೆ ಅಡಿಯಲ್ಲಿ ಪ್ರಸ್ತುತ ವರ್ಷ ಶೇ.99.35 ರಷ್ಟು ಅರ್ಜಿಗಳಿಗೆ ನಿಗದಿತ ಕಾಲ ಮಿತಿಯೊಳಗೆ ಸೇವೆ ಒದಗಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ವಿಧಾನ ಪರಿಷತ್‌ನಲ್ಲಿ ತಿಳಿಸಿದರು. ಸದಸ್ಯ ಕೆ.ಅಬ್ದುಲ್‌

18 Mar 2026 3:59 pm
ಬೆಂಗಳೂರಿಗೆ ಆಗಮಿಸಿದ ವಿರಾಟ್‌ ಕೊಹ್ಲಿ

ಬೆಂಗಳೂರು, ಮಾ. 18- ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಿಮಿತ್ತ ಆರ್‌ಸಿಬಿಯ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಅವರು ಇಂದು ನಗರಕ್ಕೆ ಆಗಮಿಸಿದ್ದಾರೆ. ದೇವನಹಳ್ಳಿಯ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾ

18 Mar 2026 3:57 pm
ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಸದ್ಯದಲ್ಲೇ ಪೂರ್ಣ : ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು, ಮಾ.18- ಕೃಷಿ ಇಲಾಖೆಯಲ್ಲಿ ಖಾಲಿ ಇರುವ 945 ಹ್ದುೆಗಳಿಗೆ ಮೂರ್ನಾಲ್ಕು ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸುವುದಾಗಿ ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಕುಂದಾಪ

18 Mar 2026 3:55 pm
ಶಾಸಕರ ಭವನದಲ್ಲೂ ಗ್ಯಾಸ್‌‍ ಕೊರತೆ : ಪರಿಷತ್‌ನಲ್ಲಿ ಪ್ರತಿಧ್ವನಿ

ಬೆಂಗಳೂರು, ಮಾ.18- ದೇಶದ ವಿವಿಧೆಡೆ ಉಂಟಾಗಿರುವ ಅಡುಗೆ ಅನಿಲ ಕೊರತೆ ವಿಧಾನ ಪರಿಷತ್‌ನಲ್ಲೂ ಪ್ರತಿಧ್ವನಿಸಿ ಹಲವಾರು ದಿನಗಳಿಂದ ಸರಿಯಾಗಿ ಊಟ, ತಿಂಡಿ ಸಕಾಲಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ಸದಸ್ಯರು ತಮ ನೋವು ಹೊರಹಾಕಿದ ಪ್ರ

18 Mar 2026 3:53 pm
ಮಾ.30ಕ್ಕೆ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಬಜೆಟ್‌ ಮಂಡನೆ ಸಾಧ್ಯತೆ

ಬೆಂಗಳೂರು, ಮಾ.18- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರಪಾಲಿಕೆಗಳ ಚೊಚ್ಚಲ ಬಜೆಟ್‌ ಮಾ.30ಕ್ಕೆ ಮಂಡನೆಯಾಗುವ ಸಾಧ್ಯತೆಗಳಿವೆ.ಜಿಬಿಎ ರಚನೆಯಾದ ಬಳಿಕ ಮೊದಲ ಬಾರಿಗೆ ಅದರ ವ್ಯಾಪ್ತಿಯ ಐದು ನಗರಪಾಲಿಕೆಗಳು 2026-27ನ

18 Mar 2026 3:51 pm
ಇವಿ ಚಾರ್ಜಿಂಗ್‌ ಪಾಯಿಂಟ್‌ನಲ್ಲಿ ಸ್ಫೋಟ : 8 ಜನರ ಸಾವು

ಇಂದೋರ್‌, ಮಾ.18- ಮನೆಯ ಹೊರಗೆ ಇವಿ ಕಾರನ್ನು ಚಾರ್ಜಿಂಗ್‌ ಮಾಡುವಾಗ ಸ್ಫೋಟ ಸಂಭವಿಸಿ ನಂತರ ಬೆಂಕಿ ಕಾಣಿಸಿಕೊಂಡು 8 ಜನರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಇಲ್ಲಿನ ಬ್ರಜೇಶ್ವರಿ ಅನೆಕ್‌್ಸ ಕಾಲೋನಿಯಲ್ಲಿ ನಡೆದಿದೆ. ಬೆಳಗ

18 Mar 2026 3:49 pm
ವಾರದೊಳಗೆ ಸಿಲಿಂಡರ್‌ ಸಮಸ್ಯೆಗೆ ಪರಿಹಾರ : ಸಚಿವ ಕೆ.ಹೆಚ್‌. ಮುನಿಯಪ್ಪ

ಬೆಂಗಳೂರು,ಮಾ.18- ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿರಾಜ್ಯದಲ್ಲಿ ತಲೆದೋರಿರುವ ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ ಸಮಸ್ಯೆ ವಾರದೊಳಗೆ ಸಹಜಸ್ಥಿತಿಗೆ ಬರಲಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದುಆಹಾರ ಮತ್

18 Mar 2026 3:48 pm
30 ಕೋಟಿ ರೂ.ಗಳ ವೆಚ್ಚದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳ ದುರಸ್ತಿ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಮಾ.18- ರಾಜ್ಯದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲಾಗಿದ್ದು, ಅವುಗಳ ಸುಧಾರಣೆ ಹಾಗೂ ದುರಸ್ತಿಗಾಗಿ 30 ಕೋಟಿ ರೂ.ಗಳ ವೆಚ್ಚ ಮಾಡುತ್ತಿರುವುದಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚ

18 Mar 2026 1:21 pm
ಮೂಲಸೌಲಭ್ಯ ಇರುವ ಹಾಸ್ಟೆಲ್‌ಗಳ ಪ್ರವೇಶ ಸಂಖ್ಯೆ ಹೆಚ್ಚಳಕ್ಕೆ ಕ್ರಮ : ಸಚಿವ ತಂಗಡಗಿ

ಬೆಂಗಳೂರು, ಮಾ.18- ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯಾಗುತ್ತಿದ್ದು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಿಗೆ ವ್ಯಾಪಕ ಬೇಡಿಕೆಗಳಿವೆ. ಮೂಲ ಸೌಲಭ್ಯಗಳು ಇರುವ ಸುಮಾರು 70ರಿಂದ 80 ಹಾಸ್ಟ

18 Mar 2026 1:10 pm
ಹೊಸ ಬಸ್‌‍ಗಳ ಖರೀದಿಗೆ ಟೆಂಡರ್‌ ಕರೆದಿದ್ದೇವೆ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಮಾ.18- ಹೊಸ ಬಸ್‌‍ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಎಲ್ಲೆಲ್ಲಿ ಕೊರತೆ ಇದೆಯೋ ಅಂತಹ ಕಡೆ ಆದ್ಯತೆ ಮೇರೆಗೆ ಬಸ್‌‍ಗಳನ್ನು ಒದಗಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನ ಪರಿಷತ್‌ನಲ್ಲಿ ತಿ

18 Mar 2026 1:07 pm
ಕೇರಳ : ರಸ್ತೆ ಅಪಘಾತದಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ಕೋಝಿಕ್ಕೋಡ್‌ (ಕೇರಳ),ಮಾ.18-ಕೊಯ್ಲಾಂಡಿ ಬಳಿ ಇಂದು ಮುಂಜಾನೆ ದ್ವಿಚಕ್ರವೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮೂವರು ಪ

18 Mar 2026 1:06 pm
ಶಿವಮೊಗ್ಗ : ಬೆಂಕಿ ಹಚ್ಚಿ ವ್ಯಕ್ತಿಯೊಬ್ಬರನ್ನು ಕೊಂದಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ,ಮಾ.18- ಪೆಟ್ರೋಲ್‌ ಎರಚಿ, ಬೆಂಕಿ ಹಚ್ಚಿ ವ್ಯಕ್ತಿಯೊಬ್ಬರನ್ನು ಕೊಂದಿದ್ದ ಇಬ್ಬರು ಅಪರಾಧಿಗಳಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಕುಮಾರ್‌ (57) ಹಾಗೂ ಕಾರ್ತಿಕ್‌ (28) ಜೀವಾವಧಿ ಶಿಕ್ಷೆಗೆ

18 Mar 2026 1:03 pm
ಅಧಿವೇಶನ ನಡೆಯುತ್ತಿರುವಾಗಲೇ ಗುಜರಾತ್‌ ವಿಧಾನಸಭೆ ಸ್ಫೋಟಿಸುವ ಬೆದರಿಕೆ

ಗಾಂಧಿನಗರ, ಮಾ. 18 (ಪಿಟಿಐ) ಅಧಿವೇಶನ ನಡೆಯುತ್ತಿರುವಾಗಲೆ ಗುಜರಾತ್‌ ವಿಧಾನಸಭೆಯನ್ನು ಸ್ಫೋಟಿಸುವುದಾಗಿ ಬಾಂಬ್‌ ಬೆದರಿಕೆ ಕರೆ ಬಂದಿದೆ.ಬಜೆಟ್‌ ಅಧಿವೇಶನ ನಡೆಯುತ್ತಿರುವಾಗಲೇ ಸದನದ ಕಲಾಪ ಆರಂಭವಾಗಲು ಕೆಲವೇ ನಿಮಿಷಗಳ ಮೊದ

18 Mar 2026 11:36 am
ಕತಾರ್‌ ಏರ್‌ವೇಸ್‌‍ ವಿಮಾನಗಳಲ್ಲಿ ತಾಯ್ನಾಡಿಗೆ ಹಿಂತಿರುಗಿದ 1600 ಭಾರತೀಯರು

ನವದೆಹಲಿ, ಮಾ.18- ಐದು ಕತಾರ್‌ ಏರ್‌ವೇಸ್‌‍ ವಿಮಾನಗಳಲ್ಲಿ ಸುಮಾರು 1,600 ಭಾರತೀಯ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಿದ್ದಾರೆ, ಆದರೆ ಕತಾರ್‌ ವಾಯುಪ್ರದೇಶದ ಮೇಲಿನ ನಿರ್ಬಂಧಗಳಿಂದಾಗಿ ವಿಮಾನಯಾನ ಸಂಸ್ಥೆಯು ಸೀಮಿತ ಸೇವೆಗಳನ್ನು ನಿ

18 Mar 2026 11:34 am
ಹಾರ್ಮುಜ್‌ ಜಲಸಂಧಿ ಬಳಿ ಇರಾನ್ ಕ್ಷಿಪಣಿ ತಾಣಗಳ ಮೇಲೆ ಅಮೆರಿಕದ ಮಹಾದಾಳಿ

ಟೆಹ್ರಾನ್‌, ಮಾ.18- ಇರಾನ್‌ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್‌ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ ಇರಾನಿನ ಕ್ಷಿಪಣಿ ತಾಣಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದ

18 Mar 2026 11:29 am
ರಾಜ್ಯದಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್, ನಿಲ್ಲದ ಸಿಎಂ ಕುರ್ಚಿ ಕಾದಾಟ

ಬೆಂಗಳೂರು, ಮಾ.18- ಅಧಿಕಾರ ಹಂಚಿಕೆಯ ಗೊಂದಲದ ನಡುವೆ ಸಚಿವ ಸಂಪುಟ ಪುನರ್‌ರಚನೆಗಾಗಿ ಶಾಸಕರುಗಳ ಒತ್ತಡ ಹೆಚ್ಚುತ್ತಿದ್ದು, ಔತಣ ಕೂಟಗಳು, ಪ್ರತ್ಯೇಕ ಸಭೆಗಳು ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ಮೊದಲ ಮತ್ತು ಎರಡನೇ ಬಾರಿ ಗೆದ್

18 Mar 2026 11:25 am
ಚಿಕ್ಕಬಳ್ಳಾಪುರ : ಅಕಾಲಿಕ ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ನಾಶ

ಚಿಕ್ಕಬಳ್ಳಾಪುರ, ಮಾ 18- ಕಳೆದ ಸಂಜೆ ಸುರಿದ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ತಾಲೂಕಿನ ಅಡಿವಿಗೊಲ್ಲವಾರಹಳ್ಳಿ ಮಂಚನಬಲೆ, ಅಜ್ಜಾವರ ಸೇರಿದಂತೆ ಮತ್ತಿತರ ಗ್ರಾಮಗಳ ದ್ರಾಕ್ಷಿ ಬೆಳೆಗಾರರು ಭಾರಿ ನಷ್ಟ ಅನುಭವಿಸಿದ್ದ

18 Mar 2026 11:23 am
ಪರಾಭವ ನಾಮ ಸಂವತ್ಸರದ 12 ರಾಶಿಗಳ ವರ್ಷ ಭವಿಷ್ಯ

ಜ್ಯೋತಿಷ್ಯ ಆಚಾರ್ಯ ಬಾಲಸುಬ್ರಹಣ್ಯಂ. ಎನ್‌9743200034 ಮೇಷ ರಾಶಿ : ಪ್ರಸ್ತುತ ಸಾಡೇಸಾತಿ ನಡೆಯುತ್ತಿದ್ದು, ಶನಿಯು ವ್‌ಯಯಭಾವದಲ್ಲಿ ಸಂಚಾರ ಮಾಡುತ್ತಿರುವುದರಿಂದ ಅಪವಾದಗಳು ಅಥವಾ ನಿಂದನೆಗಳು ಎದುರಾಗುವ ಸಾಧ್ಯತೆ ಇದೆ. ಜೂನ್‌ ನಂ

18 Mar 2026 11:13 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-03-2026)

ನಿತ್ಯ ನೀತಿ : ಆಕಾರವಿಲ್ಲದ ಕಲ್ಲನ್ನು ಬೇಕಾದರೆ ಸುಂದರವಾದ ಶಿಲೆಯನ್ನಾಗಿ ಮಾಡಬಹುದು. ಆದರೆ ಅಹಂಕಾರ ಇರುವ ಮನುಷ್ಯರನ್ನು ಬದಲಾಯಿಸಲು ಸಾಧ್ಯವಿಲ್ಲ. ಪಂಚಾಂಗ : ಬುಧವಾರ, 18-03-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌ

18 Mar 2026 6:31 am