ಆಸ್ತಿ ಮಾಲೀಕರು ಕೆಲವೊಂದು ಪ್ರಾಪರ್ಟಿ ದಾಖಲೆಗಳನ್ನು (Property Records) ಪಡೆದಿರಬೇಕು. ಆಸ್ತಿಯ ಸೇಲ್ಡೀಡ್, ಜನರಲ್ ಪವರ್ ಫ್ ಅಟಾರ್ನಿ, ಎನ್ಒಸಿ, ಸೇಲ್ ಅಗ್ರಿಮೆಂಟ್, ಅಲೋಟ್ಮೆಂಟ್ ಲೆಟರ್, ಪೊಸೆಷನ್ ಲೆಟರ್, ಖಾತಾ ಪ್ರತ್
ಇನ್ನೂ ಕೂಡ ಕೆಲವು ರೈತರಿಗೆ ಬರ ಪರಿಹಾರ ಮೊತ್ತ (Drought Relief Amount) ಒದಗಿಸಲು ಬಾಕಿ ಇದ್ದು ದಾಖಲೆಗಳು ಪರಿಶೀಲನೆ ಹಂತದಲ್ಲಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದ್ದಾರೆ. ಅಲ್ಲದೆ ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯ
ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ (Gold Loan) ಗಳು ಲಭ್ಯ ವಿರಲಿದ್ದು ಇದೀಗ ಕೇಂದ್ರ ಸರಕಾರ ಸಾಲದ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿದೆ. ಈ ಹಿಂದೆ ಎರಡುಲಕ್ಷದ ವರೆಗೆ ಚಿನ್ನದ ಸಾಲ ಪಡೆಯಲು ಅವಕಾಶ ಇತ್ತು. ಇದೀಗ
ಅಡಿಕೆ (Arecanut) ಉತ್ತಮ ಬೆಲೆ ಬಂದಿದೆ ಎಂದ ಕೂಡಲೇ ನೀವು ಬೆಳೆದ ಅಡಿಕೆಗೂ ಅಷ್ಟೇ ಬೆಲೆ ಸಿಗುತ್ತದೆ ಎಂಬ ಅತಿಯಾದ ನಿರೀಕ್ಷೆ ಮಾಡಬೇಡಿ. ಯಾಕೆಂದರೆ ಎಲ್ಲ ಸಂದರ್ಭದಲ್ಲಿ ಏಕತರನಾದ ಬೆಲೆ ಇರಲಾರದು. ಅಡಿಕೆಗೆ ಉತ್ತಮ ಬೆಲೆ ಸಿಗಬೇಕು ಎಂ
ಇಂದು ಹವಾಮಾನ ಬದಲಾವಣೆ ಆಗುತ್ತಿರುವುದರಿಂದ ಅಡಕೆಗೆ ಎಲೆ ಚುಕ್ಕಿ ರೋಗ (Leaf Spot Disease) ಅನ್ನೋದು ಹೆಚ್ಚಾಗಿ ಕಾಡುತ್ತಿದೆ. ಹೀಗಾಗಿ ಹಲವಾರು ಕೃಷಿಕರು ಈ ರೋಗದಿಂದ ನಷ್ಟ ಅನುಭವಿಸಿದ್ದಾರೆ. ಅಡಿಕೆಯ ಇಳುವರಿ ಇದರಿಂದ ಕುಸಿದಿದ್ದು ಹರಳ
ಚಪ್ಪಲಿ ಹಾಕಿಕೊಂಡು ವಾಹನ ಚಲಾವಣೆ (Wearing Slipper and Driving Vehicle) ಮಾಡಬಾರದು ಎಂಬ ಯಾವ ಮಾಹಿತಿಯು ಟ್ರಾಫಿಕ್ ನಿಯಮಗಳಲ್ಲಿ (Traffic Rules) ನಮೂದಿಸಲಾಗಿಲ್ಲ. ಆದರೆ ಕೆಲವೊಮ್ಮೆ ಟ್ರಾಫಿಕ್ ಪೊಲೀಸರು ಪ್ರಯಾಣಿಕರ ಸುರಕ್ಷತೆಗಾಗಿ ವಾಹನ ಚಲಾವಣೆ ಮಾಡುವ
ಕಳೆದ ಕೆಲ ದಿನಗಳ ಹಿಂದೆ ಮಾಧ್ಯಮದ ಜೊತೆಗೆ ಮಾತನಾಡಿದ ಡೇವಿಡ್ ವಾರ್ನರ್ (David Warner) ಭಾರತದಲ್ಲಿ ಮನೆಯೊಂದನ್ನು ಖರೀದಿಸುವ ಹಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹೌದು ಸ್ನೇಹಿತರೆ, ಡೇವಿಡ್ ವಾರ್ನರ್ ಅವರಿಗೆ ಭಾರತದಲ್ಲಿನ ಸಂಸ್ಕ
ಈ ಹಿಂದೆ ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಉಚಿತ ಬಸ್ ಪ್ರಯಾಣ (Free Bus Travel) ವನ್ನು ಪಡೆದುಕೊಳ್ಳುವುದಕ್ಕಾಗಿ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಸಾಕಾಗ್ತಿತ್ತು. ಆದರೆ ಈಗ ಕೇವಲ ಆಧಾರ್ ಕಾರ್ಡ್ ಮಾತ್ರ ಸಾಕಾಗುವುದಿಲ್ಲ ಯಾಕಾಗ
2010 ರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ (Petrol-Diesel Price) ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ರೀತಿಯ ಬೆಲೆಗಳನ್ನು ನೀವು ಕಾಣಬಹುದಾಗಿದೆ. ಒಂದು ಲೀಟರ್ ಡೀಸೆಲ್ ಬೆಲೆ ಬಗ್ಗೆ ನೀವು ಮೊದಲಿಗೆ ಮಾತನಾಡುವುದಾದರೆ ಒಂದು ಲೀಟರ್ಗೆ 52 ರಿಂದ 5
ಬ್ಯಾಂಕುಗಳಿಗೆ ಒಂದು ವಿಶೇಷ ಅಧಿಕಾರವನ್ನು ನೀಡಲಾಗಿದ್ದು ದಿವಾಳಿತನ ನೀತಿ ಸಂಹಿತೆ ಅಡಿಯಲ್ಲಿ ಸಾಲ (Loan) ಪಡೆದವರು ಅದನ್ನು ತೀರಿಸಲು ವಿಫಲರಾದರೆ ಆಗ ಜಾಮೀನುದಾರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ವ
ಟ್ರೈನ್ ಹೊರಡುತ್ತಿರುವ ಸಮಯದಲ್ಲಿ ಟಿಕೆಟ್ ಖರೀದಿಸಲು ಸಾಧ್ಯವಾಗದ ಸಮಯದಲ್ಲಿ ಪ್ಯಾಸೆಂಜರ್ ಟಿಕೆಟ್ ನಲ್ಲಿಯೇ ಪ್ರಯಾಣಿಕರು ಟ್ರೈನ್ನಲ್ಲಿ ಪ್ರಯಾಣಿಸುವ ಅವಕಾಶವಿದೆ. ಆದರೆ ಕಡ್ಡಾಯವಾಗಿ ನಿಮ್ಮ ಬೋರ್ಡಿಂಗ್ ಸ್ಟೇಷನ್ (Boarding Stati
iPhone Price: ಇಡೀ ವಿಶ್ವದಲ್ಲಿ ಕೆಲವೊಂದು ವಸ್ತುಗಳು ಅತ್ಯಂತ ದುಬಾರಿ ಬೆಲೆಯದಾಗಿರುತ್ತದೆ ಅವುಗಳಲ್ಲಿ ಐಫೋನ್(iPhone ) ಕೂಡ ಒಂದು. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಇದು ದುಬಾರಿ ವಸ್ತುಗಳ ಸಾಲಿನಲ್ಲಿಯೇ ಕಾಣಿಸಿಕೊಳ್ಳುತ್ತದೆ. ಈಗಲೂ
ಕೃಷಿ, ಕಂಪ್ಯೂಟರ್, ಡ್ರೈವಿಂಗ್, ಟೈಲರಿಂಗ್, ಫೋಟೋಗ್ರಾಫಿ, ಬ್ಯೂಟಿ ಪಾರ್ಲರ್, CCTV Camera ಅಳವಡಿಕೆ ಮತ್ತು ಇದನ್ನು ಸರ್ವಿಸ್ ಮಾಡುವ ಬಗ್ಗೆ ತರಬೇತಿ ಇತ್ಯಾದಿ ತರಬೇತಿಗಳನ್ನು ನೀಡಲಾಗುತ್ತದೆ. ಇದೀಗ CCTV ಅಳವಡಿಕೆ ಮತ್ತು ಇದನ್ನು ಸರ್ವ
ಇತ್ತೀಚಿನ ವರ್ಷದಲ್ಲಿ ಕೃಷಿ ಭೂಮಿ (Agricultural Land) ಯನ್ನು ಕಟ್ಟಡ ನಿರ್ಮಾಣ ಅಥವಾ ಇತರೆ ಕಾರ್ಯ ಚಟುವಟಿಕೆಗೆ ಬಳಸುವ ಪ್ರಮಾಣ ಅಧಿಕವಾಗುತ್ತಿದ್ದು ಅದನ್ನು ತಡೆಗಟ್ಟುವ ಸಲುವಾಗಿ ಸರಕಾರ ಕೆಲ ನೀತಿ ನಿಯಮ ಜಾರಿಗೆ ತರಲು ಮುಂದಾಗಿದೆ. ಭೂ
ನೂತನ ವೈಶಿಷ್ಟ್ಯತೆಗಳನ್ನು ಅಳವಡಿಸಿ ತಯಾರು ಮಾಡಲಾಗಿರುವ Realme C Series 5G Smartphone ನಲ್ಲಿ IPS LCD ಡಿಸ್ಪ್ಲೇ ಜೊತೆಗೆ 6.5 ಇಂಚಿನ ಸ್ಕ್ರೀನ್ ಇದೆ. ಹಾಗೂ ಶಕ್ತಿಯುತ ಮೀಡಿಯಾ ಟೆಕ್ ಡೆನ್ಸಿಟಿ 700 ಪ್ರೋಸೆಸರ್ (MediaTek Density 700 Processor) ಅಳವಡಿಕೆಯನ್ನು ಫೋನ್ನ
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್ ರೈತರ ಅನುಕೂಲಕ್ಕೆ ತಕ್ಕನಾದ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು (Fixed Deposit Scheme) ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ರೈತರು 5 ಲಕ್ಷ ಹಣವನ್ನು ಎರಡು ವರ್ಷಗಳ ಕಾಲ ಹೂಡಿಕೆ ಮಾಡಿದರೆ ಸಾಕು ಮೆಚುರಿಟ
ಮೋಟಾರ್ ವೆಹಿಕಲ್ ಡಿಪಾರ್ಟ್ಮೆಂಟ್ ಹೊಸದಾಗಿ ಜಾರಿಗೊಳಿಸುವಂತಹ ನಿಯಮಗಳ ಪ್ರಕಾರ ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ (Driving License) ಗೆ ಅರ್ಜಿ ಹಾಕುವವರು ನಿಜವಾಗಿಯೂ ಬ್ಯುಸಿಯಾಗಿರುವಂತಹ ರೋಡ್ಗಳಲ್ಲಿ ವಾಹನವನ್ನು ಚಲಾಯಿಸುವ ಮೂಲ
ಆಗಸ್ಟ್ ತಿಂಗಳಿನಲ್ಲಿ ಭಾರತದಾದ್ಯಂತ BSNL ಸಂಸ್ಥೆ ತನ್ನ ಗ್ರಾಹಕರಿಗೆ 4G ಸರ್ವಿಸ್ ಅನ್ನು ಲಾಂಚ್ ಮಾಡೋದಕ್ಕೆ ಹೊರಟಿದೆ. ಸದ್ಯದ ಮಟ್ಟಿಗೆ ಕಡಿಮೆ ಬೆಲೆಯಲ್ಲಿ ಸರ್ವಿಸ್ ನೀಡುವಂತಹ ಟೆಲಿಕಾಂ ಕಂಪನಿಗಳಲ್ಲಿ BSNL ಕೂಡ ಒಂದಾಗಿದೆ. ಬೇರ
Land Records in IndiaLand Records in India: ಜಮೀನು ಆಸ್ತಿ ಇತ್ಯಾದಿ ವಿಚಾರ ವಾಗಿ ಇಂದು ಸ್ವಂತ ಅಣ್ಣ ತಮ್ಮ,ಅಕ್ಕ ತಂಗಿಯರ ನಡುವೆಯೇ ಜಗಳ ಆಗುವುದನ್ನು ನಾವು ದಿನ ನಿತ್ಯ ಜೀವನದಲ್ಲಿ ಕೇಳುತ್ತಿದ್ದೇವೆ. ಹಿಂದೆ ಆಸ್ತಿ ವಿಚಾರವಾಗಿ ಆಸಕ್ತಿ ಇದ್ದದ್ದು ಕಡ
Transformers in Agricultural land in Karnataka: ಇಂದು ವಿದ್ಯುತ್ ಎನ್ನುವುದು ಎಲ್ಲ ಕ್ಷೇತ್ರದಲ್ಲಿ ಬಹಳ ಅಗತ್ಯದ ಒಂದು ಸಾಧನವಾಗಿದೆ. ವಿದ್ಯುತ್ ಅನ್ನು ಮನೆ , ಅಂಗಡಿ ಸೇರಿದಂತೆ ದೊಡ್ಡ ದೊಡ್ಡ ಸಂಸ್ಥೆ , ಔದ್ಯೋಗಿಕ ಕ್ಷೇತ್ರ ಎಲ್ಲ ಕ್ಷೇತ್ರದ ಅಭಿವೃದ್ಧಿ
Which bank gives a loan for solar panels in India?: ಇತ್ತೀಚಿನ ದಿನದಲ್ಲಿ ಸೋಲಾರ್ ಅಳವಡಿಕೆ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ ಎಂದು ಹೇಳಬಹುದು. ಸೋಲಾರ್ ಶಕ್ತಿ ನೈಸರ್ಗಿಕ ಕ್ರಮವಾಗಿದ್ದು ಇಂದು ಶ್ರೀಮಂತರು ಮಾತ್ರವಲ್ಲದೆ ಬಡವರ್ಗದವರು ಕೂಡ ಸೋಲಾರ್
ಭಾರತ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪ್ರತಿಯೊಂದು ಕಂಪನಿಗಳು ಕೂಡ ತಮ್ಮ ಪೋರ್ಟ್ಫೋಲಿಯೋ ಗಳಿಗೆ ಇನ್ನಷ್ಟು ಬೈಕುಗಳನ್ನು ಸೇರಿಸುವ ನಿಟ್ಟಿನಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಬೈಕು
17ನೇ ಸೀಸನ್ನ ಐಪಿಎಲ್ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು ಐಪಿಎಲ್ ಪ್ರಾರಂಭವಾಗುವ ಆರಂಭಿಕ ದಿನಗಳಲ್ಲಿ ಅರ್ಜುನ್ ತೆಂಡೂಲ್ಕರ್ (Arjun Tendulkar) MI ಕ್ರಿಕೆಟಿಗರೊಂದಿಗೆ ನೆಟ್ ಅಭ್ಯಾಸ ಮಾಡುವ
ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ಹಾಗೂ ಫೀಚರ್ಸ್ಗಳಿರುವ ಫೋನ್ ಗ್ರಾಹಕರ ವಲಯದಲ್ಲಿ ಹೆಚ್ಚು ಮನ್ನಣೆ ಗಳಿಸುತ್ತದೆ ಎಂಬ ಭರವಸೆಯನ್ನು ಕಂಪನಿ ಹೊಂದಿದ್ದು, ನೋಕಿಯಾ ಸ್ಮಾರ್ಟ್ ಫೋನ್ (Nokia Smartphone) ಲಾಂಚ್ ಆದರೆ ವಿವೋ ಹಾಗೂ ಒಪ್ಪೋ ಫೋ
ನೀವು ನಿಮ್ಮ ಬಾಡಿಗೆ ಮನೆಯನ್ನು ದುರಸ್ತಿ ಮಾಡಬೇಕು ಎಂದು ಬಯಸಿ ಅದಕ್ಕೆ ನಿಮ್ಮ ಬಾಡಿಗೆ ಹಣದ (Rental Income) ತೆರಿಗೆ ವಿನಾಯಿತಿ ಸೌಲಭ್ಯ ಇರುತ್ತಾ ಎಂದು ಕೇಳುವುದಾದರೆ ನಿಮಗೆ ತೆರಿಗೆ ವಿನಾಯಿತಿ ಸೌಲಭ್ಯ ಇಲ್ಲ ಎಂದು ಹೇಳಬಹುದು. ನಿಮಗ
ಕಾನೂನಿನ ಪ್ರಕಾರ ಈ ಆಸ್ತಿ (Property) ಅನ್ನೋದು ಒಂದು ಪೂರ್ವಿಕ ಆಸ್ತಿ ಯಾಗಿದ್ದು ಆಸ್ತಿಯು ಪುರುಷ ವಂಶಾವಳಿಯ ಮೂಲಕ ನಾಲ್ಕು ತಲೆಮಾರುಗಳವರೆಗೆ ಪಡೆಯುವಂತಹ ಆಸ್ತಿ. ಪೂರ್ವಜರ ಆಸ್ತಿಯಲ್ಲಿ ಎಲ್ಲ ಮಕ್ಕಳಿಗೂ ಹಕ್ಕು ಇರಲಿದ್ದು ಹಿಂ
ಪವರ್ ಬ್ಯಾಂಕ್ ಬಳಕೆ ನಿಮ್ಮ ಮೊಬೈಲ್ ಗೆ ಅಗತ್ಯವಾಗಿ ಇದ್ದರೂ ಕೂಡ ಬಿಸಿಲಿನ ತಾಪಮಾನಕ್ಕೆ ಕಾರು ಬಿಸಿ ಆದಾಗ ಕಾರಿನ ಫ್ರಂಟ್ ಗ್ಲಾಸ್ ಅಥವಾ ಇನ್ನಿತರ ಕಡೆಯಲ್ಲಿ ನೀವು ಪವರ್ ಬ್ಯಾಂಕ್ ಇಟ್ಟರೆ ತಾಪಮಾನದ ಕಾರಣಕ್ಕೆ ಅದು ಸ್ಫೋಟ ಆಗ
ನೀವು ಗೂಗಲ್ ಪೇ (Google Pay) ನ ಅಪ್ಲಿಕೇಶನ್ ಹೋಗಿ ಅದರಲ್ಲಿ ಸಾಲ ಪಡೆಯುವ ಆಯ್ಕೆ ಪಡೆಯಬಹುದು. ಅದರಲ್ಲಿ ಸಾಲದ ವಿವರಣೆ ಇರಲಿದೆ. ಇದರಲ್ಲಿ 10 ಸಾವಿರದಿಂದ 9 ಲಕ್ಷದ ತನಕವೂ ಸಾಲ (Loan) ಸೌಲಭ್ಯ ಪಡೆಯಬಹುದು. ಬಳಿಕ EMI ವಿಧಾನದಿಂದ ಸಾಲ ಮರುಪಾವತಿ
ಕೋವಿಶೀಲ್ಡ್ (Covishield Vaccine) ಸೈಡ್ ಎಫೆಕ್ಟ್ ಬಗ್ಗೆ ಮಾತನಾಡುತ್ತಾ ಮಂಜುನಾಥ್ (Dr. CN Manjunath) ರವರು ಯಾವುದೇ ಒಳ್ಳೆಯ ವ್ಯಾಕ್ಸಿನ್ ಅಥವಾ ಔಷಧಿಯ ವಿಚಾರದಲ್ಲಿ 99.99 ಪ್ರತಿಶತ ಉತ್ತಮ ಹಾಗೂ 0.05 ರೀತಿಯಲ್ಲಿ ಕೆಲವೊಂದು ಸೈಡ್ ಎಫೆಕ್ಟ್ ಇರಬಹುದು. ಅ
ಸರ್ಕಾರಿ ನೌಕರರು ಹಿಂದಿನ ಪಿಂಚಣಿ ಯೋಜನೆ ಇಚ್ಛಿಸಿದಲ್ಲಿ ತಮ್ಮ ಇಚ್ಚೆಯನ್ನು ನಿಗದಿತ ನಮೂನೆಯಲ್ಲಿ ದಿನಾಂಕ 30-06-2024 ರೊಳಗೆ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಅರ್ಜಿ ಸಲ್ಲಿಸಬೇಕು. ನೌಕರರು ನಿಗದಿತ ದಿನಾಂಕದೊಳಗೆ ತಮ್ಮ
ಕೆಲವೊಂದು ವರ್ಗದ ಜನರು ಈಗಲೂ ಕೂಡ ದೊಡ್ಡ ಮಟ್ಟದಲ್ಲಿ ಕ್ಯಾಶ್ ಟ್ರಾನ್ಸಾಕ್ಷನ್ (Cash Transaction) ಅನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಕೆಲವೊಂದು ಲಿಮಿಟ್ ಗಳವರೆಗೆ ಮಾತ್ರ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ ಅದನ್ನು ಮ
ಸ್ನೇಹಿತರೆ, ಕರ್ನಾಟಕ ರಾಜ್ಯ ಸಾರಿಗೆ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಇತ್ತೀಚಿಗಷ್ಟೇ ಹೊಸ ಆದೇಶವನ್ನು ಹೊರಡಿಸಿದ್ದು, ಅದರ ಅನ್ವಯ ಉಚಿತ ಟಿಕೆಟ್(Free Ticket) ಪಡೆದು ಬಸ್ ನಲ್ಲಿ ಪ್ರಯಾಣ ಮಾಡುವ ಮಹಿಳೆಯರು ತಮ್
ಪಬ್ಲಿಕ್ ಸೆಕ್ಟರ್ ನಲ್ಲಿರುವಂತಹ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ತನ್ನ ಗ್ರಾಹಕರಿಗೆ ಒಂದು ಅಲರ್ಟ್ ಹೊರಡಿಸಿದೆ. ಒಂದು ವೇಳೆ ನಿಮ್ಮ ಖಾತೆ 3 ವರ್ಷಗಳಿಂದ ಯಾವುದೇ ಟ್ರಾನ್ಸಾಕ್ಷನ್ ಅ
ಹೊಸದಾಗಿ ಖರೀದಿ ಮಾಡಲಾಗಿರುವಂತಹ ವಾಹನಗಳ ಮೇಲೆ ಗ್ರಾಹಕರಿಗೆ ಶೋರೂಮ್ ನಿಂದಲೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಯೇ ಡೆಲಿವರಿ ನೀಡಲಾಗುತ್ತದೆ. ಆದರೆ ಕೆಲವು ವಾಹನಗಳ ಮೇಲೆ ಕರ್ನಾಟಕ ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಸಿ
ದೊಡ್ಡ ಕುಟುಂಬ ಸದಸ್ಯರನ್ನು ಹೊಂದಿರುವಂತಹ ಫ್ಯಾಮಿಲಿಗೆ ಹೇಳಿ ಮಾಡಿಸಿದ ರೀತಿಯಲ್ಲಿ ತಯಾರಾಗಿರುವ Mahindra Bolero ಕಾರಿನ ಬಗ್ಗೆ ಬನ್ನಿ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಹಾಗೂ ಇದರ 9 ಸೀಟರ್ ಕಾರಿನ ಬಗ್ಗೆ ಕೂಡ ಮಾಹಿತಿಯನ್ನು ಪ