SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ತುಮಕೂರು : ಬಾಳಿಗೊಂದು ಗುರಿ ಇರಲಿ: ಶ್ರೀ ರಂಭಾಪುರಿ ಜಗದ್ಗುರು

ತುಮಕೂರು ಯುವಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಲು ದೊಡ್ಡದು. ಬಾಳೆಗೊಂದು ಗೊನೆಯಿರುವಂತೆ ಯುವಕರ ಬಾಳಿಗೊಂದು ಗುರಿಯಿರಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.

26 Dec 2025 11:26 am
ತುಮಕೂರು :ಡಿ.27ಕ್ಕೆ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮ

ತುಮಕೂರು: ಕನಕದಾಸರ ಕೀರ್ತನೆ ತಲ್ಲಣಿಸದಿರುವ ಮನವೇ ಎಂಬ ಶೀರ್ಷಿಕೆಯೊಂದಿಗೆ ರಾಜ್ಯಾ ದ್ಯಂತ ವಿನೂತನ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ನಗರ ದಲ್ಲಿ ಡಿ.27ರಂದು ಶನಿವಾರ ಶ್ರೀದೇವಿ ಮೆಡಿಕಲ್ ಸಭಾಂಗಣ

26 Dec 2025 11:22 am
ಬೆಂಗಳೂರು : ಹನಿಮೂನ್ ಅರ್ಧಕ್ಕೇ ಮೊಟಕು, ನವವಿವಾಹಿತೆ ಆತ್ಮಹತ್ಯೆ!

ಬೆಂಗಳೂರು : ನವವಿವಾಹಿತ ಮಹಿಳೆಯೊಬ್ಬರು ಹನಿಮೂನ್ ಮೊಟಕುಗೊಳಿಸಿ ಮನೆಗೆ ವಾಪಸ್ ಆಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಿನ್ನೆ ವರದಿಯಾಗಿತ್ತು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಐಶ್ವರ್ಯ

26 Dec 2025 11:15 am
ಯಾದಗಿರಿ : ದ್ವೇಷ ಭಾಷಣ ಕಾಯ್ದೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಯಾದಗಿರಿ.. ರಾಜ್ಯದಲ್ಲಿ ದ್ವೇಷ ಭಾಷಣ ತಡೆ ಕಾಯ್ದೆ ಜಾರಿ ಹಿನ್ನೆಲೆ ಯಾದಗಿರಿಯಲ್ಲಿ ದ್ವೇಷ ಭಾಷಣ ಕಾಯ್ದೆ ವಿರುದ್ದ ಬಿಜೆಪಿ ಪ್ರತಿಭಟನೆ ದ್ವೇಷ ಭಾಷಣ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ಯಾದಗಿರಿ ನಗರದ ಸುಭಾಷ್ ವ

24 Dec 2025 7:56 pm
ಭಾರತೀಯ ನಿಯೋಗದ ಮುಖ್ಯಸ್ಥರಾಗಿ ಟಿ.ಎನ್.ಮಧುಕರ್ ನಿಯೋಜನೆ

ತುಮಕೂರು: ಡಿಸೆಂಬರ್ 25 ರಿಂದ 31ರವರೆಗೆ ಕತಾರ್‌ನ ದೋಹದಲ್ಲಿ ಆಯೋಜಿಸಿರುವ ‘ಫಿಡೇ ವರ್ಲ್ಡ್ ರ‍್ಯಾಪಿಡ್ ಅಂಡ್ ಬ್ಲಿಡ್ಜ್ ಚೆಸ್ ಚಾಂಪಿಯನ್‌ಶಿಫ್- ಕತಾರ್ 2025’ ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ನಿಯೋಗದ ಮುಖ್ಯಸ್ಥರಾಗಿ ತುಮಕೂರಿ

24 Dec 2025 3:43 pm