SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಕನಕಗಿರಿ | ಗಣತಿದಾರರಿಗೆ ತರಬೇತಿ: ಮನೆ ಮನೆಗೆ ಮಾಹಿತಿ ಸಂಗ್ರಹಕ್ಕೆ ಸೂಚನೆ

ಕನಕಗಿರಿ : ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಉಸ್ತುವಾರಿ ಅಧಿಕಾರಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, 2026ರ ಅಂ

3 Apr 2026 7:38 pm
ಅಫಜಲಪುರ | ದೇಸಾಯಿ ಕಲ್ಲೂರದಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ

ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಎ. 1ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ವೇ. ಗುರುಪಾದಯ್ಯ ಮ

3 Apr 2026 7:35 pm
‌ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

ಬೆಂಗಳೂರು : ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾರ

3 Apr 2026 7:35 pm
ಇರಾನ್ ಅನ್ನು ಶಿಲಾಯುಗದ ಕಾಲಕ್ಕೆ ತಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ: ಅಮೆರಿಕದ ಬೆದರಿಕೆ ಮತ್ತು ಬಾಂಬ್ ದಾಳಿಗಳ ಇತಿಹಾಸ

ಮಾತುಕತೆಗೆ ಮುಂದಾಗದಿದ್ದರೆ ಇರಾನ್ ಅನ್ನು ಶಿಲಾಯುಗದ ಕಾಲಕ್ಕೆ ತಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎಚ್ಚರಿಕೆ ನೀಡಿದ್ದರು. ಇದಾಗಿ ಕೆಲವೇ ಕ್ಷಣಗಳ ನಂತರ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್

3 Apr 2026 7:32 pm
ಸಿರುಗುಪ್ಪ | ಸಿಎಂಐಡಿಪಿ ಯೋಜನೆಯಡಿ 125.78 ಲಕ್ಷ ರೂ. ಕಾಮಗಾರಿಗೆ ಶಾಸಕ ಬಿ.ಎಂ.ನಾಗರಾಜ ಅಡಿಗಲ್ಲು

ಸಿರುಗುಪ್ಪ : ಕರ್ನಾಟಕ ಸರ್ಕಾರದ 2025-26ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಅಡಿಯಲ್ಲಿ ಮಂಜೂರಾದ 125.78 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎಂ. ನಾಗರಾಜ ಅವರು ಅ

3 Apr 2026 7:29 pm
ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಮಿಯಾವಾಕಿ ವನ ನಿರ್ಮಾಣ; ಕಟಪಾಡಿಯಲ್ಲಿ ಹೀಗೊಂದು ಪರಿಸರ ಕಾಳಜಿ

ಕಟಪಾಡಿ: ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣದ ಉದ್ದೇಶದಿಂದ ಕಟಪಾಡಿಯಲ್ಲಿ ಕೆ. ಮಹೇಶ್ ಶೆಣೈ ಅವರ ಜಾಗದಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಮಿಯಾವಾಕಿ ವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ರೈಸಿಂಗ್ ರೋಸ್

3 Apr 2026 7:26 pm
ಎ.9: ಉದ್ಯೋಗಕ್ಕಾಗಿ ನೇರ ಸಂದರ್ಶನ

ಮಂಗಳೂರು: ಎಕ್ಸ್‌ಫರ್ಟ್ ಕಾಲೇಜು ಮಂಗಳೂರು, ಕಲ್ಚರಲ್ ಹೈವೇ ಮಂಗಳೂರು ಹಾಗೂ ಕೆಎನ್‌ಎನ್‌ಡಿ ಅಸೋಸಿಯೇಟ್ಸ್ ಪ್ರೈ.ಲಿ. ಮಂಗಳೂರು ಖಾಸಗಿ ಕಂಪೆನಿಗಳ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಸರ್ವಿಸ್ ಪ್ರಾಜೆಕ್ಟ್ ಇಂಜಿನಿಯರ್, ಪ್

3 Apr 2026 7:20 pm
ವಿಜಯನಗರ | ತಾಯಿ-ಮಕ್ಕಳ ಆಸ್ಪತ್ರೆಗೆ ಉಚಿತ ವಸತಿ ನಿಲಯ ಹಸ್ತಾಂತರ

ವಿಜಯನಗರ : ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರ ಪಾಲಕರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ವಸತಿ ನಿಲಯ (ಡಾರ್ಮಿಟರಿ)ಯನ್ನು ಹಸ್ತಾಂತ

3 Apr 2026 7:18 pm
ಲೇಡಿಗೋಷನ್ ಆಸ್ಪತ್ರೆಗೆ ಅಲ್ಟ್ರಾಸೌಂಡ್ ಕೊಡುಗೆ

ಮಂಗಳೂರು, ಎ.3: ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ವತಿಯಿಂದ ಸುಮಾರು 25ಲಕ್ಷ ರೂ. ಮೌಲ್ಯದ ಅಲ್ಟ್ರಾಸೌಂಡ್ ಉಪಕರಣವನ್ನು ಕೊಡುಗೆಯಾಗಿ ನೀಡಲಾಯಿತು. ಗುರುವಾರ

3 Apr 2026 7:15 pm
IPL 2026 | ‘ನಾನೇನಾದರೂ ಐಪಿಎಲ್ ಮುಖ್ಯಸ್ಥನಾಗಿದ್ದರೆ ಸಂಜೀವ್ ಗೋಯೆಂಕಾರನ್ನು ನಿಷೇಧಿಸುತ್ತಿದ್ದೆ’: ಲಲಿತ್ ಮೋದಿ

ರಿಷಭ್ ಪಂತ್ ವಿರುದ್ಧ ಸಿಟ್ಟು ಪ್ರದರ್ಶಿಸಿದ್ದ ಎಲ್‌ಎಸ್‌ಜಿ ಮುಖ್ಯಸ್ಥ; ವಿಡಿಯೊ ವೈರಲ್

3 Apr 2026 7:14 pm
ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆ: ತೀರ್ಮಾನ ಪರಿಶೀಲಿಸಲು ಕಾರ್ಯದರ್ಶಿಗೆ ಪತ್ರ ಬರೆದ ರಾಜ್ಯಪಾಲರು

ಬೆಂಗಳೂರು : ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕ ವ್ಯವಸ್ಥೆ ಕೈಬಿಟ್ಟು ಗ್ರೇಡ್ ವ್ಯವಸ್ಥೆಯನ್ನು ಜಾರಿ ಮಾಡುವ ತೀರ್ಮಾನವನ್ನು ಮರು ಪರಿಶೀಲಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರ

3 Apr 2026 7:14 pm
ರಾಷ್ಟ್ರೀಯ ಮಟ್ಟದ ಸಿಎಂಇ ಕಾರ್ಯಕ್ರಮ

ಉಡುಪಿ, ಎ.3: ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾ ವಿಭಾಗವು ಆಂತರಿಕ ಗುಣಮಟ್ಟ ಕ್ಷಮತೆ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಮುಂದುವರೆದ ವೈದ್ಯಕೀಯ ಶಿಕ್ಷಣ(ಸಿ.ಎಂ.ಇ) ಕಾರ್ಯಕ್ರ

3 Apr 2026 7:11 pm
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಭಿತ್ತಿಚಿತ್ರ ಅನಾವರಣ

ಉಡುಪಿ, ಎ.3: ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಮೇ3ರಂದು ನಡೆಯಲಿರುವ ಉಡುಪಿ ತಾಲೂಕು 16ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಬಿತ್ತಿ ಚಿತ್ರವನ್ನು ಉಡುಪಿ ಶಾಸಕ ಯಶ್‌ಪಾಲ ಸುವರ್ಣ ಅನಾವರಣಗೊಳಿಸಿದರು., ಈ ಸಂದರ

3 Apr 2026 7:09 pm
ಉಡುಪಿ ಜಿಲ್ಲೆಯಾದ್ಯಂತ ಬಿಜೆಪಿ ಸ್ಥಾಪನಾ ದಿನಾಚರಣೆ: ಕುತ್ಯಾರು ನವೀನ್ ಶೆಟ್ಟಿ

ಉಡುಪಿ, ಎ.3: ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನವನ್ನು ಏ.6ರಂದು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು. ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್

3 Apr 2026 7:04 pm
ಡಾ.ಹರೇಕಳ ಹಾಜಬ್ಬರಿಗೆ ರಜತ ಸಂಭ್ರಮ ಪುರಸ್ಕಾರ ಪ್ರದಾನ

ಕೋಟ, ಎ.3: ಮಣೂರು ಮಹಾಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಗೀತಾನಂದ ವೇದಿಕೆಯಲ್ಲಿ ಮಣೂರು ಫ್ರೆಂಡ್ಸ್ ಮಣೂರು ಇದರ ರಜತ ಸಂಭ್ರಮ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಈ ಸಂದರ್ಭ

3 Apr 2026 7:00 pm
ಉಡುಪಿ| ಅಪಾಯ ಸ್ಥಿತಿಯಲ್ಲಿ ನಗರದ ಸಿಗ್ನಲ್ ಕಂಬ!

ಉಡುಪಿ, ಎ.3: ನಗರದ ಕವಿ ಮುದ್ದಣ ಮಾರ್ಗ ಪ್ರಾರಂಭ ಪಡೆಯುವ ತ್ರಿವೇಣಿ ವೃತ್ತದ ಬಳಿ, ನಿರುಪಯುಕ್ತ ಎರಡು ಕಬ್ಬಿಣದ ಸಿಗ್ನಲ್ ಕಂಬಗಳಿದ್ದು, ಇದು ಅಪಾಯವನ್ನು ಆಹ್ವಾನಿಸುವ ಸ್ಥಿತಿಯಲ್ಲಿದೆ. ಹದಿನೈದು ವರ್ಷಗಳ ಹಿಂದೆ ಅಳವಡಿಸಿರುವ ಈ

3 Apr 2026 6:56 pm
ಆಳಂದ | ಸಿಯುಕೆಯಲ್ಲಿ ದೃಶ್ಯಕಲಾ ಪ್ರದರ್ಶನ ಉದ್ಘಾಟನೆ

ಚಿತ್ರಕಲೆ ಜಾಗತಿಕ ಭಾಷೆ : ಕುಲಸಚಿವ ಪ್ರೊ.ಬಿರಾದಾರ್‌

3 Apr 2026 6:56 pm
ದಾಹ ತಣಿಸಲೆಂದು ಸ್ಥಾಪಿಸಿರುವ ಅರವಟ್ಟಿಗೆ ಉದ್ಘಾಟನೆ

ಉಡುಪಿ, ಎ.3: ನಗರದಲ್ಲಿ ಸುಡು ಬಿಸಿಲಿನ ತಾಪಮಾನವು ಹೆಚ್ಚಿದ್ದು, ಸಾರ್ವಜನಿಕರ ದೇಹ ದಾಹ ತಣಿಸಲು ಉಡುಪಿ ಜಿಲ್ಲಾ ನಾಗರೀಕ ಸಮಿತಿಯು, ಜೋಸ್ ಆಲುಕ್ಕಾಸ್ ಆಭರಣಮಳಿಗೆಯ ಸಹಕಾರದಿಂದ, ನಗರದ ಮಾರುಥಿ ವೀಥಿಕಾದಲ್ಲಿ ವ್ಯವಸ್ಥೆಗೊಳಿಸಿರ

3 Apr 2026 6:53 pm
ಶಹಾಬಾದ್ | ಹೊನಗುಂಟಾ ಗ್ರಾಮದ ಗ್ರಾಮಲೇಖಪಾಲಕರನ್ನು ವರ್ಗಾವಣೆ ಮಾಡಲು ಒತ್ತಾಯ

ಶಹಾಬಾದ್ : ತಾಲೂಕಿನ ಹೊನಗುಂಟಾ ಗ್ರಾಮದ ಗ್ರಾಮಲೇಖಪಾಲಕ ಗಣಮಂತರಾವ ಪಾಟೀಲ ಅವರು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮಗೆ ಬೇಕಾದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್

3 Apr 2026 6:52 pm
ಮಹಿಳೆಯರು ಯಕ್ಷಗಾನ ಕಲಿತರೆ ಸಂಸ್ಕಾರದ ಮಾರ್ಗ ತೆರೆದಂತೆ: ತಲ್ಲೂರು

ಉಡುಪಿ, ಎ.3: ಯಕ್ಷಗಾನ ಜ್ಞಾನ ಭಂಡಾರವಿದ್ದಂತೆ. ಇಂದಿನ ಆಧುನಿಕ ಸಮಾಜಕ್ಕೆ ಸಂಸ್ಕಾರ ಮಾರ್ಗವನ್ನು ಯಕ್ಷಗಾನದ ಮೂಲಕ ನೀಡಬಹುದು. ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಯಕ್ಷಗಾನ ಕಲಿತ ಮಹಿಳೆ ತನ್ನ ಕುಟು

3 Apr 2026 6:51 pm
ಆರೋಗ್ಯ ಮೇಳ, ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ

ಹೆಬ್ರಿ, ಎ.3: ಹೆಬ್ರಿ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಬಂಟರ ಸಂಘ ಹೆಬ್ರಿ

3 Apr 2026 6:47 pm
ಶಹಾಬಾದ್ | ಗೋಳಾ(ಕೆ) ಗ್ರಾಮದಲ್ಲಿ ಕಳಪೆ ರಸ್ತೆ ಕಾಮಗಾರಿ ಆರೋಪ : ಕ್ರಮಕ್ಕೆ ಒತ್ತಾಯ

ಶಹಾಬಾದ್ : ತಾಲೂಕಿನ ಗೋಳಾ(ಕೆ) ಗ್ರಾಮದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಅತ್ಯಂತ ಕಳಪೆ ಮಟ್ಟದಲ್ಲಿ ನಡೆಯುತ್ತಿದ್ದು, ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಕರವ

3 Apr 2026 6:46 pm
ಎ.12: ಸಾಮಾನ್ಯ ಪ್ರವೇಶ ಪರೀಕ್ಷೆ

ಉಡುಪಿ, ಎ.3: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಈಗಾಗಲೇ ಅರ್ಜ

3 Apr 2026 6:44 pm
ಉಡುಪಿ ಜಿಲ್ಲೆಯಲ್ಲಿ ಪ್ರಾರ್ಥನೆ, ಧ್ಯಾನದೊಂದಿಗೆ ಗುಡ್‌ಫ್ರೈಡೆ ಆಚರಣೆ

ಉಡುಪಿ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು (ಗುಡ್‌ಫ್ರೈಡೆ) ಉಡುಪಿ ಜಿಲ್ಲೆಯಾದ್ಯಂತ ಇಂದು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲೂ ಇಂದು ಬೆಳಗ್ಗಿನಿಂ

3 Apr 2026 6:42 pm
Kalaburagi | ಶುಭ ಶುಕ್ರವಾರದ ಅಂಗವಾಗಿ ಮಜ್ಜಿಗೆ ವಿತರಣೆ

ಕಲಬುರಗಿ : ಯೇಸು ಕ್ರಿಸ್ತನ ತ್ಯಾಗವನ್ನು ಸ್ಮರಿಸುವ ಶುಭ ಶುಕ್ರವಾರ ಅಂಗವಾಗಿ ನಗರದ ಹಿಂದುಸ್ತಾನ್ ಚರ್ಚ್ ಆವರಣದಲ್ಲಿ ಖ್ಯಾತ ಉದ್ಯಮಿಗಳಾದ ಉಷಾ ಲಾಹೋಟಿ ಹಾಗೂ ಶ್ರೀಕಾಂತ ಲಾಹೋಟಿ ಅವರ ವತಿಯಿಂದ ಭಕ್ತರು ಹಾಗೂ ಸಾರ್ವಜನಿಕರಿಗ

3 Apr 2026 6:41 pm
ಹುಲಸೂರ್ | ಅಕ್ಕಮಹಾದೇವಿ ಆದರ್ಶಗಳು ಬದುಕಿಗೆ ದಾರಿ ದೀಪ: ಡಾ.ವಚನ ಶ್ರುತಿ

ಹುಲಸೂರ್ : ವಿಶ್ವದ ಮೊದಲ ಮಹಿಳಾ ತತ್ವಜ್ಞಾನಿ ಹಾಗೂ ಮೊದಲ ಕವಯತ್ರಿಯಾಗಿ ಪ್ರಸಿದ್ಧರಾದ ಅಕ್ಕಮಹಾದೇವಿ ಅವರ ಆದರ್ಶಗಳು ಬದುಕಿಗೆ ದಾರಿ ದೀಪವಾಗಿವೆ ಎಂದು ತಜ್ಞ ವೈದ್ಯೆ ಡಾ. ವಚನ ಶ್ರುತಿ ಪುರಾಣಿಕಮಠ ಹೇಳಿದರು. ತಾಲೂಕಿನ ಗೋರಟಾ

3 Apr 2026 6:37 pm
2026ನೇ ಸಾಲಿನ ರಾಜ್ಯ ಮಟ್ಟದ ‘ಡಾ.ಬಾಬು ಜಗಜೀವನ್ ರಾಮ್ ಪ್ರಶಸ್ತಿʼ ಪ್ರಕಟ; ಐವರು ಸಾಧಕರಿಗೆ ಗೌರವ

ಬೆಂಗಳೂರು: ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಕರ್ನಾಟಕ ಸರಕಾರವು 2026ನೇ ಸಾಲಿನ ಡಾ.ಬಾಬು ಜಗಜೀವನ್‌ ರಾಮ್ ಪ್ರಶಸ್ತಿಯನ್ನು ಘೋಷಿಸಿದೆ. ಸಮಾಜದ

3 Apr 2026 6:10 pm
ಎವೆರೆಸ್ಟ್ ಪರ್ವತಾರೋಹಿಗಳಿಗೆ ʼವಿಷಪ್ರಾಶನʼ; 20 ದಶಲಕ್ಷ ಡಾಲರ್ ವಿಮೆ ಹಗರಣ ತನಿಖೆ!

ಚಾರಣ ಸಂಸ್ಥೆಗಳ ಜೊತೆಗೆ ಕೆಲಸ ಮಾಡುವ ಶೆರ್ಪಾಗಳು ಪ್ರವಾಸಿಗರ ಊಟಕ್ಕೆ ಅಡುಗೆ ಸೋಡಾವನ್ನು ಬೆರೆಸುವ ಮೂಲಕ ಎತ್ತರದ ಸ್ಥಳಕ್ಕೆ ಹೋದಾಗ ಆಗುವ ವಾಕರಿಕೆ ಅಥವಾ ತಲೆನೋವಿನಂತಹ ಜಠರಕರುಳಿನ ರೋಗ ಲಕ್ಷಣಗಳು ಬರುವಂತೆ ಮಾಡಿ ವಿಮಾ ವಂ

3 Apr 2026 6:08 pm
ಹೊಸ ಪಾಸ್ ವರ್ಡ್ ವ್ಯವಸ್ಥೆ ʼVitalIDʼ ಎಂದರೇನು?; ಇಲ್ಲಿದೆ ಮಾಹಿತಿ...

ಕ್ರಾಂತಿಕಾರಿ ಬದಲಾವಣೆ ತರಲಿರುವ ಹೊಸ ತಂತ್ರಜ್ಞಾನ

3 Apr 2026 6:06 pm
ಚಿತ್ತಾಪುರ | ಬಸವ ಜಯಂತಿ ನಿಮಿತ್ತ ಎ.4 ರಂದು ಪೂರ್ವಭಾವಿ ಸಭೆ

ಚಿತ್ತಾಪುರ : ಬಸವ ಜಯಂತಿ ನಿಮಿತ್ತ ಎ.4ರಂದು ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10ಕ್ಕೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲ

3 Apr 2026 5:59 pm
ಅಫಜಲಪುರ | ಜನಗಣತಿ; ಗಣತಿದಾರರಿಗೆ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುವುದು : ಫಕ್ರೂದ್ದಿನ್

ಅಫಜಲಪುರ: 2027ರ ಜನಗಣತಿಸಂಪೂರ್ಣ ಡಿಜಿಟಲ್ ಆಧಾರಿತ ಪ್ರಕ್ರಿಯೆಯಾಗಿದ್ದು, ದೋಷರಹಿತ ಹಾಗೂ ಪಾರದರ್ಶಕ ಮಾಹಿತಿ ಸಂಗ್ರಹಣೆಗೆ ಗಣತಿದಾರರಿಗೆ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಫಕ್ರೂದ್ದಿ

3 Apr 2026 5:53 pm
2028ರಲ್ಲೂ ನಾವೇ ಗೆದ್ದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ದ: ಸಿಎಂ ಸಿದ್ದರಾಮಯ್ಯ

► ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್: ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು► ಬಾಗಲಕೋಟೆಯಲ್ಲಿ ಉಪಚುನಾವಣೆ ಪ್ರಚಾರ ಸಭೆ

3 Apr 2026 5:50 pm
ವಾಡಿ | ಸೌಹಾರ್ದದ ಉರೂಸ್, ಜಾತ್ರಾ ಸಂಭ್ರಮ : ಗಂಧ ಮೆರವಣಿಗೆಗೆ ಭಕ್ತರ ಮಹಾಸಾಗರ

ವಾಡಿ : ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಲಾಡ್ಲಾಪುರ ಗ್ರಾಮದ ಪ್ರಸಿದ್ಧ ಹಾಜಿಸರ್ವರ್ (ಆದಿಶರಣ) ಜಾತ್ರೆಯ ಅಂಗವಾಗಿ ಗುರುವಾರ ರಾತ್ರಿ ಜರುಗಿದ ಗಂಧದ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಜಾತ್ರೆ

3 Apr 2026 5:50 pm
Bidar | ಎಸೆಸೆಲ್ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬೇಡ, ಅಂಕ ನೀಡುವಂತೆ ಮುಹಮ್ಮದ್ ಆಸಿಫೋದ್ದಿನ್ ಒತ್ತಾಯ

ಬೀದರ್ : ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವುದು ಸೂಕ್ತ ಸಮಯವಲ್ಲ. ಈ ವರ್ಷದ ವಿದ್ಯಾರ್ಥಿಗಳು ತೃತೀಯ ಭಾಷೆಯನ್ನು ಅಭ್ಯಾಸ ಮಾಡಿರುವುದರಿಂದ ಅವರಿಗೆ ಅಂಕಗಳನ್ನು ನೀಡಬೇಕು ಎಂದು ವಿಸ್ಡಮ

3 Apr 2026 5:38 pm
BIDAR | ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಪ್ರಕರಣ : ಸುಪ್ರೀಂ ಕೋರ್ಟ್‌ನಲ್ಲಿ ರವೀಂದ್ರ ಸ್ವಾಮಿಗೆ ಹಿನ್ನಡೆ

ಬೀದರ್ : ಸುಳ್ಳು ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣಪತ್ರ ಪಡೆದ ಪ್ರಕರಣದಲ್ಲಿ ರವೀಂದ್ರ ಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ. ರವೀಂದ್ರ ಸ್ವಾಮಿ ಅವರು ವೀರಶೈವ ಜಂಗಮ ಸಮುದಾಯಕ್ಕೆ ಸೇರಿದ

3 Apr 2026 5:31 pm
ಭಾರತದ ಆನ್‌ಲೈನ್ ಟೇಕ್‌ಡೌನ್ ನಿಯಮಗಳು ರಾಜಕೀಯ ಪ್ರೇರಿತವಾಗಿರುವಂತಿವೆ: ಅಮೆರಿಕ ಸರಕಾರದ ವರದಿ

ಹೊಸದಿಲ್ಲಿ: ಭಾರತ ಸರಕಾರವು 2021ರಿಂದ ಹಲವಾರು ಅಮೆರಿಕನ್ ಕಂಪನಿಗಳಿಗೆ ‘ರಾಜಕೀಯ ಪ್ರೇರಿತ’ವೆಂಬಂತೆ ಕಂಡುಬರುವ ವಿಷಯಗಳಿಗೆ ಸಂಬಂಧಿಸಿದ ಕಂಟೆಂಟ್ ಮತ್ತು ಬಳಕೆದಾರ ಖಾತೆಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಟೇಕ್‌ಡೌನ್ (ತೆಗೆದ

3 Apr 2026 5:27 pm
ಟಿವಿ ರೇಟಿಂಗ್‌ಗಳ ಮೇಲಿನ ಮೇಲ್ವಿಚಾರಣೆಯನ್ನು ಕಳೆದುಕೊಳ್ಳಲಿದೆ Trai, ಇನ್ಮುಂದೆ ಸರ್ಕಾರಕ್ಕೆ ಸಂಪೂರ್ಣ ನಿಯಂತ್ರಣ!

ಕೇಂದ್ರ ಸರ್ಕಾರವು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು ಟೆಲಿವಿಷನ್ ರೇಟಿಂಗ್‌ಗಳ ಮೇಲಿನ ಮೇಲ್ವಿಚಾರಣೆಯನ್ನು ತೆಗೆದುಹಾಕಿದ್ದು ಅದರ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಂಡಿದೆ. ಕಳೆದ ವಾರ ಬಿಡುಗಡೆಯಾದ 2026 ರ

3 Apr 2026 5:23 pm
ಊಟ ಮಾಡಿದ ನಂತರ ನಿದ್ರೆಗೆ ಜಾರವುದು ಸಾಮಾನ್ಯವೆ? ವೈದ್ಯರು ಹೇಳುವುದೇನು?

ಊಟ ಮಾಡಿದ ನಂತರ ನಿದ್ರೆಗೆ ಜಾರುವುದು ಸಾಮಾನ್ಯ. ಹೀಗೆ ನಿದ್ರೆಯ ಕಾರಣದಿಂದ ಜನರು ಮಧ್ಯಾಹ್ನದ ನಂತರ ಕೆಲಸದ ಕಡೆಗೆ ಗಮನಹರಿಸಲು ಕಷ್ಟಪಡುತ್ತಾರೆ. ಬಹುತೇಕರು ಕಾಫಿ ಕುಡಿದು ನಿದ್ರೆಯನ್ನು ಹೋಗಲಾಡಿಸುತ್ತಾರೆ. ಆದರೆ ಇಂತಹ ಆಯಾಸ

3 Apr 2026 5:19 pm
ನನ್ನ ತಾಯಿಗೆ ತನ್ನ ದೇವರ ಮೇಲೆ ನಂಬಿಕೆಯಿತ್ತು: ಕ್ರಿಶ್ಚಿಯನ್ ಧರ್ಮದ ಪ್ರಕಾರ ತಾಯಿಯ ಅಂತ್ಯಕ್ರಿಯೆ ನೆರೆವೇರಿಸಿದ ಕುರಿತು ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ

ಬೆಂಗಳೂರು : ಚಿಂತಕ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. 86ನೇ ವಯಸ್ಸಿನಲ್ಲಿ ನಿಧನರಾದ ಸ್ವರ್ಣಲತಾ ಅವರ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಧರ್ಮದ

3 Apr 2026 5:08 pm
ಅಮೆರಿಕ ಸೇನಾ ಮುಖ್ಯಸ್ಥ ಜಾರ್ಜ್ ಪದಚ್ಯುತಿಗೆ ಹೆಗ್ಸೆತ್ ನಿರ್ಧಾರ; ನಾಯಕತ್ವದಲ್ಲಿ ಬದಲಾವಣೆ

ವಾಷಿಂಗ್ಟನ್: ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರನ್ನು ಹುದ್ದೆಯಿಂದ ತೆರವುಗೊಳಿಸಿ ತಕ್ಷಣ ನಿವೃತ್ತಿ ಪಡೆಯುವಂತೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸೂಚಿಸಿದ್ದಾರೆ. ಪೆಂಟಗನ್ ಪ್ರಕಟಣೆ ಪ್ರಕಾರ, ಜಾರ

3 Apr 2026 4:19 pm
ಹುಮ್ನಾಬಾದ್ | ಕಾರು-ಬೈಕ್ ನಡುವೆ ಢಿಕ್ಕಿ: ಓರ್ವ ಮೃತ್ಯು

ಹುಮ್ನಾಬಾದ್: ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 50 ಮೇಲಿರುವ ದುಬಲಗುಂಡಿ ಕ್ರಾಸ್ ಬಳಿ ನಡೆದಿದೆ. ಹಳ್ಳಿಖೇಡ (ಬಿ) ಪಟ್ಟಣದ ನಿವಾಸಿ ರ

3 Apr 2026 4:07 pm
Tamil Nadu | ಬಿಜೆಪಿಯ 27 ಅಭ್ಯರ್ಥಿಗಳ ಪಟ್ಟಿ ಪ್ರಕಟ; ಅಣ್ಣಾಮಲೈಗಿಲ್ಲ ಟಿಕೆಟ್

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ 27 ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿದೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಜೊತೆ ಮೈತ್ರಿ

3 Apr 2026 3:47 pm
ಅಮೆರಿಕದ ಎಫ್-35 ಯುದ್ಧ ವಿಮಾನ ಹೊಡೆದುರುಳಿಸಿದ್ದೇವೆ: ಇರಾನ್‌ ಹೇಳಿಕೆ

ಟೆಹ್ರಾನ್ : ಮಧ್ಯ ಇರಾನ್ ಮೇಲೆ ಹಾರುತ್ತಿದ್ದ ಅಮೆರಿಕದ ಎರಡನೇ ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿಕೊಂಡಿದೆ. ಇರಾನ್ ನ ಫಾರ್ಸ್ ಸು

3 Apr 2026 3:42 pm
ಹುರಸಗುಂಡಗಿ ರಸ್ತೆ ದುರವಸ್ಥೆ: ಜನಜೀವನ ಅಸ್ತವ್ಯಸ್ತ

ಯಾದಗಿರಿ: ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಹಳೆ ಗ್ರಾಮದಿಂದ ಹೊಸ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ದುರವಸ್ಥೆ ತಲುಪಿದ್ದು, ಗ್ರಾಮಸ್ಥರ ದಿನನಿತ್ಯದ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹಲವು ವರ

3 Apr 2026 2:51 pm
ರಸ್ತೆ, ಮೂಲ ಸೌಕರ್ಯಕ್ಕೆ ಬರ: ಹೋರಾಟದ ಎಚ್ಚರಿಕೆ

ವಿಜಯಪುರ: ಕಣ್ಣೆತ್ತಿದರೆ ಸಾಕು ಬೃಹತ್ ಬಂಗಲೆಗಳು, ವೈಭವೋಪೇರಿತ ಮನೆಗಳು. ಒಂದರ್ಥದಲ್ಲಿ ಡಾಲರ್ಸ್ ಕಾಲೋನಿಯಂತೆ ಕಾಣುವ ಬಡಾವಣೆ, ಆದರೆ ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ. ಇದು ಆನಂದ ನಗರ ಬಡವಾಣೆಯ ಅವಸ್ಥೆ. ಹೆಸರಿನಲ್ಲಿ ಆನಂದ ಇ

3 Apr 2026 2:44 pm
ಬಿಜೆಪಿ ವಿರುದ್ಧ ನೇರವಾಗಿ ನೀವು ಪ್ರಶ್ನಿಸಲಿಲ್ಲ: ರಾಜೀವ್ ಛಡ್ಡಾ ವಿರುದ್ಧ ಆಪ್ ವಾಗ್ದಾಳಿ

ಮುಖ್ಯ ಚುನಾವಣಾಯುಕ್ತರ ವಿರುದ್ಧದ ನಿರ್ಣಯಕ್ಕೂ ಸಹಿ ಮಾಡಲಿಲ್ಲ”

3 Apr 2026 2:30 pm
ಅವಿಭಕ್ತ ಕುಟುಂಬಕ್ಕೆ ಆಸರೆಯಾದ ಮಂಗಳಮುಖಿ ; ಸ್ವಂತ ದುಡಿಮೆಯಿಂದ ಮನೆಯವರನ್ನು ಸಲಹುವ ರಾಮಕ್ಕ

ಕಂಪ್ಲಿ: ಮಂಗಳಮುಖಿಯರ ಆಶೀರ್ವಾದ ಶುಭವೆಂದೂ, ಶಾಪ ಪ್ರಭಾವಶಾಲಿಯೆಂಬ ನಂಬಿಕೆ ಭಾರತೀಯ ಪ್ರಜ್ಞೆಯಲ್ಲಿ ಇದ್ದರೂ, ಆಧುನಿಕ ಕಾಲದಲ್ಲಿ ಮಂಗಳಮುಖಿಯರ ಸ್ಥಿತಿಗತಿ ಶೋಚನೀಯವಾಗಿದೆ. ಅವರನ್ನು ಸಮಾಜ ನೋಡುತ್ತಿರುವ ದೃಷ್ಟಿಯೇ ಸಮಸ್ಯ

3 Apr 2026 2:21 pm
ʼನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು ಸೋಲಿಸಲಾಗಿಲ್ಲʼ: ಆಪ್ ಗೆ ರಾಘವ್ ಚಡ್ಡಾ ತಿರುಗೇಟು

ರಾಜ್ಯಸಭಾ ಉಪ ನಾಯಕ ಹುದ್ದೆಯಿಂದ ವಜಾಗೊಳಿಸಿದ್ದಕ್ಕೆ ಪ್ರತಿಕ್ರಿಯೆ

3 Apr 2026 2:15 pm
ಒಳದನಿಯ ಬೆರಗು! ಮೆಲುದನಿಯ ಸೊಗಸು ಮುನೀರಾ ‘ಹೃದಯರಾಗ’

ಮಾತಿನಲ್ಲಿ ನಡೆಯುವ, ಮಾತನ್ನು ಕಡೆಯುವ ಅತ್ಯುತ್ತಮವಾದ ಕೆಲಸವೇ ಕಾವ್ಯ. ಅದು ಭಾವನೆಗಳ ಸಾಂದ್ರರೂಪ. ಭಾಷೆಯ ಮೂಲಕ ಭಾವ-ಅನುಭವಗಳನ್ನು ಅಭಿವ್ಯಕ್ತಿಸುವ ಮಾಧ್ಯಮ. ಕಾವ್ಯ ಹೃದಯದಲ್ಲಿ ಹುಟ್ಟಿ ಮನಸ್ಸಿನಲ್ಲಿ ಬೆಳೆಯುತ್ತದೆ. ಭಾವದ

3 Apr 2026 1:01 pm
ಕುವೈತ್ ತೈಲ ಸಂಸ್ಕರಣಾಗಾರಕ್ಕೆ ಡ್ರೋನ್ ದಾಳಿ

ಕುವೈತ್: ಅಲ್ ಅಹ್ಮದಿಯಲ್ಲಿರುವ ತೈಲ ಸಂಸ್ಕರಣಾಗಾರಕ್ಕೆ ಶುಕ್ರವಾರ ಬೆಳಗಿನ ಜಾವ ಡ್ರೋನ್ ದಾಳಿ ನಡೆದಿದೆ ಎಂದು ಕುವೈತ್‌ ನ ಸರಕಾರಿ ಸುದ್ದಿ ಸಂಸ್ಥೆ ತಿಳಿಸಿದೆ. ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್‌ ನಿರ್ವಹಿಸುವ ಈ ಸಂಸ್ಕರ

3 Apr 2026 1:01 pm
ಮತ್ತೆ ಏರಿದ ಚಿನ್ನದ ದರ; ಇಂದಿನ ದರವೆಷ್ಟು?

ಭೌಗೋಳಿಕ- ರಾಜಕೀಯ ಉದ್ವಿಗ್ನತೆ ಹೆಚ್ಚಾಗುವ ಸೂಚನೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತ ಕಾಣುತ್ತಿದೆ. ಚಿನ್ನದ ಇತ್ತೀಚೆಗಿನ ಏರಿಳಿತಕ್ಕೆ ಅಮೆರಿಕನ್ ಡಾಲರ್ ಏರಿಳಿತವೂ ಮುಖ್ಯ ಕಾರಣವಾಗಿದೆ. ಡಾಲರ್ ಬೆಲೆ ದುಬಾರಿಯಾದಾ

3 Apr 2026 12:24 pm
ಮಂಗಳೂರು: ಕ್ರೈಸ್ತರಿಂದ 'ಗುಡ್ ಫ್ರೈಡೇ' ಆಚರಣೆ

ಮಂಗಳೂರು: ಗುಡ್ ಫ್ರೈಡೇ ಪ್ರಯುಕ್ತ ಕ್ರೈಸ್ತರು ಯೇಸುವಿನ ಸ್ಮರಣೆ ಮೂಲಕ ಶುಭ ಶುಕ್ರವಾರ (ಗುಡ್ ಫ್ರೈಡೇ) ಆಚರಿಸುತ್ತಿದ್ದಾರೆ. ಇಂದು ಮಂಗಳೂರು ನಗರದ ವಿವಿಧ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆಯೊಂದಿಗೆ ಆಚರಿ

3 Apr 2026 11:56 am
ಮೂಡುಬಿದಿರೆ: ನಮ್ಮ ನಾಡ ಒಕ್ಕೂಟದ 'ಮೂಡುಬಿದಿರೆ ಕಮ್ಯುನಿಟಿ ಸೆಂಟರ್' ಉದ್ಘಾಟನೆ

ಮೂಡುಬಿದಿರೆ: ನಮ್ಮ ನಾಡ ಒಕ್ಕೂಟದ (ಎನ್.ಎನ್.ಒ.)ದ ವತಿಯಿಂದ ಮೂಡುಬಿದಿರೆ ತಾಲೂಕಿನಲ್ಲಿ ಸ್ಥಾಪಿಸಲಾದ 'ಎನ್.ಎನ್.ಒ. ಮೂಡುಬಿದಿರೆ ಕಮ್ಯುನಿಟಿ ಸೆಂಟರ್' ಗುರುವಾರ ಉದ್ಘಾಟನೆಗೊಂಡಿತು. ಕಮ್ಯುನಿಟಿ ಸೆಂಟರ್' ಅನ್ನು ಎನ್.ಎನ್.ಒ. ಕೇಂದ

3 Apr 2026 11:41 am
ವಿಮಾನಗಳಲ್ಲಿ 60% ಸೀಟು ಉಚಿತ ಆಯ್ಕೆ ನಿಯಮಕ್ಕೆ ತಾತ್ಕಾಲಿಕ ತಡೆ

ಆದೇಶಿಸಿದ ಮೂರೇ ವಾರಗಳಲ್ಲಿ ವಾಪಸ್ ಪಡೆದ ಕೇಂದ್ರ ಸರಕಾರ

3 Apr 2026 11:30 am
ಬೀದರ್ | ಪೊಲೀಸರಿಂದ ಕಿರುಕುಳ ಆರೋಪ: ಯೂಟ್ಯೂಬರ್ ಆತ್ಮಹತ್ಯೆಗೆ ಯತ್ನ

ಎಸ್‌ಪಿ ಸಹಿತ ಪೊಲೀಸ್ ಅಧಿಕಾರಿಗಳ ಹೆಸರು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಾಕಿರುವ ಯೂಟ್ಯೂಬರ್

3 Apr 2026 11:22 am
ಶಿಕ್ಷಣದ ಹಾದಿಯಲ್ಲಿ ಎಡವಿ ಬೀಳುವ ಹದಿಹರೆಯದ ವಿದ್ಯಾರ್ಥಿಗಳು

ಇಂದು ಕೆಲವು ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ಸೆಣಸಾಟ ನಡೆಸುವುದು, ಅವರನ್ನೇ ಕೊಲೆ ಮಾಡುವುದು, ಶಿಕ್ಷಕರ ಮೇಲೆ ಹಲ್ಲೆ ಮಾಡುವುದು, ಹೆತ್ತವರ ಮೇಲೆ ಕೈ ಎತ್ತುವುದು ಇವೇ ಮುಂತಾದ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ಹಾಗೆಯೇ ಎ

3 Apr 2026 11:09 am
ಚೆಕ್ ಬೌನ್ಸ್ ಪ್ರಕರಣ | ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಗೆ ಮರುಪಾವತಿಗೆ ಅವಧಿ ನಿರಾಕರಣೆ: ತೀರ್ಪು ಕಾಯ್ದಿರಿಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಬಾಕಿ ಹಣ ಪಾವತಿಸಲು ಹೆಚ್ಚುವರಿ ಅವಧಿ ನೀಡುವ ಮನವಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿ, ತೀರ್ಪನ್ನು ಕಾಯ್ದಿರಿಸಿದೆ. ಮೆಸರ್

3 Apr 2026 10:56 am
Kadaba | ಅಕ್ರಮ ಜಾನುವಾರು ಸಾಗಾಟ: ಓರ್ವನ ಬಂಧನ

ಕಡಬ, ಎ.3: ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿ, 18 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ಹಾಸ

3 Apr 2026 10:19 am
ಮಮತಾ ಬ್ಯಾನರ್ಜಿ ‘ಆಟ’ ಈ ಚುನಾವಣೆಯಲ್ಲೂ ನಡೆಯುವುದೇ?

ಟಿಎಂಸಿಗೆ ನಗದು ವರ್ಗಾವಣೆ(ಡಿಬಿಟಿ) ಸೇರಿದಂತೆ ಹಲವು ಜನಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬೆಂಬಲ ಇದೆ. ಅದು ಉದ್ಯೋಗ ಸೃಷ್ಟಿ, ವಲಸೆ ಸಮಸ್ಯೆ ಮತ್ತು ರಾಜ್ಯದಿಂದ ಕೈಗಾರಿಕೆಗಳ ಪಲಾಯನ ಕುರಿತು ಮಾತನ್ನಾಡುತ್ತಿಲ್ಲ; ಬದಲಿಗೆ,

3 Apr 2026 10:17 am
ಜೇವರ್ಗಿ: ಭೀಮಾ ನದಿಗೆ ಈಜಲು ಇಳಿದ ವಿದ್ಯಾರ್ಥಿ ಮೃತ್ಯು

ಕಲಬುರಗಿ, ಎ.3: ನದಿಗೆ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಜೇವರ್ಗಿ ತಾಲೂಕಿನ ಹಂದನೂರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಲಾಲಸಾಬ ಸರ್ದಾರ ಪಟೇಲ್ (19 ) ಎಂದು ಗುರು

3 Apr 2026 10:04 am
ನಕ್ಸಲ್ ಮುಕ್ತ ಭಾರತ ಬಡತನ ಮುಕ್ತವಾಗುವುದೆಂದು?

59 ವರ್ಷಗಳ ಬಳಿಕ ಭಾರತ ನಕ್ಸಲ್ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸೋಮವಾರ ಘೋಷಣೆ ಮಾಡಿದ್ದಾರೆ. ‘‘ನಕ್ಸಲ್ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಸುಮಾರು 12 ರಾಜ್ಯಗಳಲ್ಲಿ ನಕ್ಸಲರ ಕಾರಣದಿಂ

3 Apr 2026 8:38 am
ಎಪ್ಸ್ಟೀನ್ ತನಿಖಾ ನಿರ್ವಹಣೆ ವಿವಾದ: ಅಮೆರಿಕ ಅಟಾರ್ನಿ ಜನರಲ್ ವಜಾ

ವಾಷಿಂಗ್ಟನ್: ಎಪ್ಸ್ಟೀನ್ ಕಡತ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಅಮೆರಿಕದ

3 Apr 2026 7:50 am
‘ನವೀಕರಿಸಬಹುದಾದ ಇಂಧನ ನವೋದ್ಯಮಕ್ಕೆ ಉತ್ತೇಜನ’ | ಆಸ್ಟೇಲಿಯಾದ ನ್ಯೂ ಸೌತ್ ವೇಲ್ಸ್ ವಿವಿ, ಐಐಎಸ್‍ಸಿ, ಐಐಎಂಬಿ ಜತೆ ಕರ್ನಾಟಕ ಒಪ್ಪಂದ

ಬೆಂಗಳೂರು : ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್‍ ಅಪ್‍ಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ, ಬೆಂಗಳೂರಿನ ಐಐ

3 Apr 2026 12:14 am
‘ಭೀಮಣ್ಣ ಖಂಡ್ರೆ ಪ್ರಶಸ್ತಿ’ಗೆ ರಾಮು ಪಾಟೀಲ್‌ ಆಯ್ಕೆ : ಶಿವಾನಂದ ತಗಡೂರು

ಬೆಂಗಳೂರು : ಸ್ವಾತಂತ್ರ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೆಸರಿನಲ್ಲಿ ಅವರ ಪುತ್ರ, ಸಚಿವ ಈಶ್ವರ ಖಂಡ್ರೆ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 3 ಲಕ್ಷ ರೂ.ದತ್ತಿ ನಿಧಿ ಸ್ಥಾಪನೆ ಮಾಡಿದ್ದು, ಮೊದಲ ಪ್ರಶಸ್ತಿಗೆ ದಿ ನ್ಯೂ ಇ

3 Apr 2026 12:08 am
ಫಿಡೆ ಚೆಸ್ ಕ್ಯಾಂಡಿಡೇಡ್ಸ್ ಟೂರ್ನಿ: ಫ್ಯಾಬಿಯಾನೊಗೆ ಸೋಲಿನ ಕಹಿ ಉಣಿಸಿದ ಸಿಂದಾರೋವ್

ಚೆನ್ನೈ: ಉಜ್ಬೇಕಿಸ್ತಾನದ 20ರ ವಯಸ್ಸಿನ ಆಟಗಾರ ಜಾವೋಖಿರ್ ಸಿಂದಾರೋವ್ ಬುಧವಾರ ಸೈಪ್ರಸ್ ನಲ್ಲಿ ನಡೆದ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ವಿಶ್ವದ ನಂ.3ನೇ ಆಟಗಾರ ಫ್ಯಾಬಿಯಾನೊ ಕರುವಾನಾರನ್ನು ಸೋಲ

3 Apr 2026 12:08 am
ಕೆಪಿಸಿಎಲ್‍ನಲ್ಲಿ 233 ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ : ಗೌರವ್ ಗುಪ್ತ

ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್)ದಲ್ಲಿ ಭರ್ತಿ ಮಾಡಲಾಗುತ್ತಿರುವ 622 ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿ ಕೌನ್ಸ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾ

3 Apr 2026 12:03 am
ಬ್ರಿಟಿಷರು, ಅಂಬೇಡ್ಕರ್ ಸಹಾಯದಿಂದ ಬುದ್ಧ ಮತ್ತೆ ಪ್ರಚಲಿತಕ್ಕೆ ಬಂದ : ಮೂಡ್ನಾಕೂಡು ಚಿನ್ನಸ್ವಾಮಿ

ಮೈಸೂರು : ಬ್ರಿಟಿಷರು ಮತ್ತು ಅಂಬೇಡ್ಕರ್ ಅವರ ಸಹಾಯದಿಂದ ಭಾರತದಲ್ಲಿ ಬುದ್ದ ಮತ್ತೆ ಪ್ರಚಲಿತಕ್ಕೆ ಬಂದ ಎಂದು ಚಿಂತಕ ಹಾಗೂ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಇನ್‌ಸ್ಟ್ಟಿಟ್ಯೂಟ್ ಅಫ್ ಇಂಜಿನಿ

2 Apr 2026 11:58 pm
ಕುಕನೂರು | ಮಠದ ಜಮೀನಿನಲ್ಲಿ ಸರಕಾರಿ ಕಟ್ಟಡ ನಿರ್ಮಾಣಕ್ಕೆ ವಿರೋಧ : ಭಕ್ತರ ಆಕ್ರೋಶ

ಕುಕನೂರು : ಪಟ್ಟಣದ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಗುದ್ನೇಶ್ವರ ಮಠದ ರುದ್ರಮುನೀಶ್ವರ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಹುಬ್ಬಳ್ಳಿ-ಧಾರವಾಡ ಭಾಗದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪ

2 Apr 2026 11:58 pm
ಇರಾನ್ ಮೇಲಿನ ದಾಳಿ ಹಾರ್ಮುಝ್ ತಡೆಗೆ ಮೂಲ ಕಾರಣ: ಚೀನಾ‌

ಬೀಜಿಂಗ್: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಗಳು ಹಾರ್ಮುಝ್ ಜಲಸಂಧಿಯಲ್ಲಿನ ತಡೆಗೆ ಮೂಲ ಕಾರಣವಾಗಿದೆ ಎಂದು ಚೀನಾ ಗುರುವಾರ ಹೇಳಿದೆ. ಜಲಸಂಧಿ ಮುಚ್ಚುವಿಕೆಯಿಂದ ಬಾಧಿತ ರಾಷ್ಟ್ರಗಳು ಜಲಸಂಧಿಯನ್ನು ಮುಕ್ತಗ

2 Apr 2026 11:55 pm
ಚಿಕ್ಕಬಳ್ಳಾಪುರದಲ್ಲಿ ಮೂರು ಪ್ರತ್ಯೇಕ ಅಪಘಾತಗಳು; ನವವಿವಾಹಿತೆ ಸಹಿತ ಇಬ್ಬರ ಮೃತ್ಯು, ಹಲವರಿಗೆ ಗಾಯ

ಚಿಕ್ಕಬಳ್ಳಾಪುರ : ತಾಲೂಕಿನಲ್ಲಿ ವಿವಿಧೆಡೆ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನವವಿವಾಹಿತೆ ಸೇರಿ ಇಬ್ಬರು ಮೃತಪಟ್ಟಿದ್ದು,ಹಲವರು ಗಾಯಗೊಂಡಿದ್ದಾರೆ ಹಲವು ವಾಹನಗಳು ಜಖಂಗೊಂಡಿರುವುದಾಗಿ ವರದಿಯಾಗಿದೆ. ಜಾತ್ರೆಗ

2 Apr 2026 11:53 pm
ಕುಕನೂರು | ಗ್ರಾಮ-1 ಯೋಜನೆಗೆ ಅರ್ಜಿ ಆಹ್ವಾನ

ಕುಕನೂರು : ತಾಲೂಕಿನ ಮಂಗಳೂರು, ಭಾನಾಪುರ ಹಾಗೂ ಕುದರಿಮೋತಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆ ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಗ್ರೇಡ್-2 ಇಂದ ಗ್ರೇಡ್-1ಕ್ಕೆ ನವೀಕರಿಸಲಾದ ಹಾಗೂ ಹತ್ತ

2 Apr 2026 11:50 pm
200ನೇ IPL ಪಂದ್ಯವನ್ನಾಡಿದ 11ನೇ ಆಟಗಾರ ಅಜಿಂಕ್ಯ ರಹಾನೆ

ಕೋಲ್ಕತಾ: ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ತನ್ನ 200ನೇ ಐಪಿಎಲ್ ಪಂದ್ಯವನ್ನಾಡಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ 200 ಪಂದ್ಯಗಳನ್ನಾಡಿದ 11ನೇ ಆಟಗಾ

2 Apr 2026 11:50 pm
Chamarajanagar | ಪ್ರೇಮಿಗಳಿಬ್ಬರು ಆತ್ಮಹತ್ಯೆ

ಚಾಮರಾಜನಗರ: ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತ್‌ನ ಗೇರಟ್ಟಿ ಗ್ರಾಮದಲ್ಲಿ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು

2 Apr 2026 11:49 pm
ಎ.4ರಂದು ಯಲಬುರ್ಗಾ ನೂತನ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆ

ಯಲಬುರ್ಗಾ : ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣವನ್ನು ಏಪ್ರಿಲ್ 4, 2026ರಂದು ಶನಿವಾರ ಉದ್ಘಾಟಿಸಲಾಗುವುದು ಎಂದು ನ್ಯಾಯಾಧೀಶರಾದ ಜೆ. ರಂಗಸ್ವಾಮಿ ತಿಳಿಸಿದ್ದಾರೆ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ

2 Apr 2026 11:49 pm
ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ದರ್ಶನ್ ಅರ್ಜಿ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ (ಚಾನಲ್) ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇ

2 Apr 2026 11:45 pm
ಹಟ್ಟಿ ಚಿನ್ನದ ಗಣಿಯಲ್ಲಿ ಲಿಫ್ಟ್ ಶಾರ್ಟ್ ಸರ್ಕ್ಯೂಟ್ : 2200 ಅಡಿ ಕೆಳಗೆ ಸಿಲುಕಿದ 8 ಕಾರ್ಮಿಕರು

ಹಟ್ಟಿ : ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸೆಂಟ್ರಲ್ ಶಾಪ್ ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಿಫ್ಟ್ ಏಕಾಏಕಿ ಸ್ಥಗಿತಗೊಂಡ ಪರಿಣಾಮ 8 ಕಾರ್ಮಿಕರು ಸುಮಾರು 2 ಗಂಟೆ 30

2 Apr 2026 11:34 pm
ವ್ಯಕ್ತಿಗೆ ಹಲ್ಲೆ ನಡೆಸಿ ‘ಜೈ ಶ್ರೀ ರಾಮ್’ ಹೇಳಲು ಒತ್ತಾಯ: ತನಿಖೆಯ ಮೇಲ್ವಿಚಾರಣೆಗೆ ಡಿಎಸ್‌ಪಿ ನೇಮಿಸಿದ ಒರಿಸ್ಸಾ ಹೈಕೋರ್ಟ್

ಭುವನೇಶ್ವರ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ ಪ್ರಕರಣದ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಮೇಲ್ವಿಚಾರಣೆ ಮಾಡಬೇಕೆಂದು ಒರಿಸ್ಸಾ ಹೈಕೋರ್ಟ್ ನಿರ್ದೇ

2 Apr 2026 11:30 pm
ಎಚ್.ಡಿ.ಕುಮಾರಸ್ವಾಮಿ-ಎಂ.ಚಂದ್ರಶೇಖರ್‌ ಪ್ರಕರಣದಲ್ಲಿ ಮಧ್ಯಸ್ಥಿಕೆದಾರರ ನೇಮಕಾತಿ : ಹೈಕೋರ್ಟ್

ಬೆಂಗಳೂರು : ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ.ಚಂದ್ರಶೇಖರ್‌ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸ

2 Apr 2026 11:27 pm
ಗ್ಯಾಸ್ ಸಿಲಿಂಡರ್ ಕೊರತೆ : ಕೊಟ್ಟೂರಿನಲ್ಲಿ ಗ್ರಾಹಕರ ಪರದಾಟ

ಕೊಟ್ಟೂರು (ವಿಜಯನಗರ): ಪಟ್ಟಣದ ಶ್ರೀ ವೆಂಕಟಸಾಯಿ ಗ್ಯಾಸ್ ಕಂಪನಿಯಲ್ಲಿ ಗ್ಯಾಸ್ ಸಿಲಿಂಡರ್ ಸಮಯಕ್ಕೆ ಸಿಗದೆ ಗ್ರಾಹಕರು ಬೇಸರಗೊಂಡು ಮನೆಗೆ ಹಿಂತಿರುಗಿದ ಘಟನೆ ಗುರುವಾರ ನಡೆದಿದೆ. ಗ್ಯಾಸ್ ಸಿಲಿಂಡರ್ ಪಡೆಯಲು ದಿನಪೂರ್ತಿ ಕರೆ

2 Apr 2026 11:23 pm
ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟ

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಧಿಸೂಚನೆ ಪ್ರಕಟವಾದ 30 ದಿನಗಳಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಅವಕಾಶ ಕಲ್ಪಿಸಲಾಗಿದೆ

2 Apr 2026 11:21 pm
IPL 2026 | ಕೋಲ್ಕತ್ತದ ವಿರುದ್ಧ ಹೈದರಾಬಾದ್‌ಗೆ ಭರ್ಜರಿ ಜಯ

ಕೋಲ್ಕತ್ತಾ : ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಹೈದರಾಬಾದ್ ತಂಡವು 65 ರನ್‌ಗಳ ಜಯಗಳಿಸಿದೆ

2 Apr 2026 11:21 pm
ಎಲ್ಲ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ನೀತಿ ಜಾರಿಯಲ್ಲಿದೆ : ಮಧುಬಂಗಾರಪ್ಪ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುಷಿಪಡಿಸಲು ಬಿಜೆಪಿಯವರು ಹಿಂದಿ ಪರವಾಗಿ ಮಾತನಾಡುವುದು ಸರಿಯಲ್ಲ. ಏಕೆಂದರೆ ಬಹುತೇಕ ಎಲ್ಲ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ನೀತಿ ಜಾರಿಯಲ್ಲಿದೆ ಎಂದು ಶಾಲಾ ಶಿಕ್ಷಣ ಸಾಕ್ಷ

2 Apr 2026 11:19 pm
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್‍ಗೆ ಎಐ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಡಯಾಲಿಸಿಸ್ ಯೋಜನೆಯನ್ನು ಬಲಪಡಿಸುವ ಉದ್ದೇಶದಿಂದ ಎಐ ಆಧಾರಿತ ಸ್ಮಾರ್ಟ್ ಮೇಲ್ವಿಚಾರಣಾ ವ್ಯವಸ್ಥೆಯನ್ನು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಪರಿಚಯಿಸಲಾಗಿದೆ. ಇದರ ಉಪಯೋಗವನ್ನು ಎರಡು ತಿಂಗಳ ಕಾಲ ಪರಿಶೀಲಿಸಿ, ನಂತರ

2 Apr 2026 11:09 pm
ಇಂಡೋನೇಶ್ಯದಲ್ಲಿ ಪ್ರಬಲ ಭೂಕಂಪ: ಓರ್ವ ಮೃತ್ಯು; ಕಟ್ಟಡಗಳಿಗೆ ಹಾನಿ

ಜಕಾರ್ತ: ಗುರುವಾರ ಇಂಡೋನೇಶ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಸುಲವೆಸಿ ಮತ್ತು

2 Apr 2026 11:06 pm
ಮಧ್ಯಪ್ರಾಚ್ಯದಲ್ಲಿ ಸಂಘರ್ಷ | ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಶ್ಯ

ಮಾಸ್ಕೊ: ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ರಶ್ಯ ಗುರುವಾರ ಘೋಷಿಸಿದೆ. ಈ ಮಧ್ಯೆ, ಸಂಭಾವ್ಯ ಕದನ ವಿರಾಮಕ್ಕೆ 4 ಷರತ್ತುಗಳನ್ನು ಇರ

2 Apr 2026 11:02 pm
ರಾಜ್ಯಸಭಾ ಉಪನಾಯಕ ಸ್ಥಾನದಿಂದ ವಜಾ; ಎಮೋಜಿಯೊಂದಿಗೆ ವೀಡಿಯೊ ಪೋಸ್ಟ್ ಮಾಡಿದ ರಾಘವ್ ಚಡ್ಡಾ!

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ಉಪ ನಾಯಕ ಸ್ಥಾನದಿಂದ ಸಂಸದ ರಾಘವ್ ಚಡ್ಡಾ ಅವರನ್ನು ವಜಾಗೊಳಿಸಿದ ಬಳಿಕ, ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚುವ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಚಡ್ಡಾ ಹ

2 Apr 2026 10:58 pm
ನಮ್ಮದು ಮಹಾತ್ಮ ಗಾಂಧಿಯವರ ಹಿಂದುತ್ವ, ಬಿಜೆಪಿಯವರದ್ದು ಗೋಡ್ಸೆಯ ಹಿಂದುತ್ವ: ಸಿಎಂ ಸಿದ್ದರಾಮಯ್ಯ

ದಾವಣಗೆರೆ : ಕಾಂಗ್ರೆಸ್ ಪಕ್ಷ ಸರ್ವ ಧರ್ಮ, ಸಕಲ ಜಾತಿಯವರನ್ನೂ ಜೊತೆಗೆ ಕರೆದುಕೊಂಡು ಹೋಗುವ ಪಕ್ಷವಾಗಿದ್ದು, ಮಹಾತ್ಮ ಗಾಂಧಿ ಹೇಳುವ ಹಿಂದುತ್ವವನ್ನು, ಅಧ್ಯಾತ್ಮವನ್ನು ಪಾಲಿಸುವ ಪಕ್ಷ. ಬಿಜೆಪಿ ನಾಥೂರಾಮ್ ಗೋಡ್ಸೆಯ ಹಿಂದುತ್

2 Apr 2026 10:54 pm
ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ: ಟೆಕ್ಕಿ ಯುವತಿ ಆತ್ಮಹತ್ಯೆ

ಹೈದರಾಬಾದ್: ಹೆಚ್ಚುವರಿ ವರದಕ್ಷಿಣೆ ತರುವಂತೆ ಪತಿಯ ಕಿರುಕುಳದಿದ ನೊಂದ ಬಿಹಾರದ 26 ವರ್ಷ ವಯಸ್ಸಿನ ಸಾಫ್ಟ್ವೇರ್ ಎಂಜಿನಿಯರ್ ಯುವತಿಯೊಬ್ಬರು, ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನ ಸೈಬರಾಬಾದ್ ಪ್ರದೇಶದಲ್ಲಿ ನಡೆದಿದೆ.

2 Apr 2026 10:53 pm