SENSEX
NIFTY
GOLD
USD/INR

Weather

33    C

ಡಿಜಿಟಲ್ ಸುದ್ದಿ ಮೂಲಗಳು

...
ಮೂಡುಬಿದಿರೆ ಪ್ರಸಾದ್ ನೇತ್ರಾಲಯದಲ್ಲಿ ಮಹಿಳಾ ದಿನಾಚರಣೆ

ಮೂಡುಬಿದಿರೆ, ಮಾ.27: ಮೂಡಬಿದಿರೆ ಜೈನ್ ಪೇಟೆಯ ಫಾರ್ಚೂನ್ ಹೈವೇ ಬಿಲ್ಡಿಂಗ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಶಾ ಕಿ ಕಿರಣ್ ಎಂಬ ಶೀರ್ಷಿಕೆಯಲ

27 Mar 2026 6:21 pm
ಕಲಬುರಗಿ | ಕಾಮರ್ಸ್ ಅಲ್ಯೂಮ್ನಿ ಅಸೋಸಿಯೇಷನ್ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿ : ಪ್ರೊ.ಸಿ.ಎಸ್.ಬಸವರಾಜ

ಕಲಬುರಗಿ: ಕಾಮರ್ಸ್ ಅಲ್ಯೂಮ್ನಿ ಅಸೋಸಿಯೇಷನ್ ವಾಣಿಜ್ಯ ವಿಭಾಗದ ಚಟುವಟಿಕೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿಯಾಗಲಿದೆ ಎಂದು ವಾಣಿಜ್ಯ ಶಾಸ್

27 Mar 2026 6:18 pm
ಕಲಾವಿದರುಗಳಿಗೆ ಮಲಬಾರ್ ವಿಶ್ವ ರಂಗ ಪುರಸ್ಕಾರ ಪ್ರದಾನ

ಉಡುಪಿ, ಮಾ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ಶಂಕರ್ ಸಮೂಹ ಸಂಸ್ಥೆಗಳು ಮಣಿಪಾಲ ದತ್ತಿ ನಿಧಿ ಪ್ರಾಯೋಜಿತ ಮಲಬಾರ್ ವಿಶ್ವ ರಂಗ ಪುರಸ್ಕಾರ ಕಾರ್ಯಕ್ರಮ ಗುರುವಾ

27 Mar 2026 6:11 pm
ಉಡುಪಿ ಜಿಲ್ಲೆಯ 130 ಹಜ್ ಯಾತ್ರಾರ್ಥಿಗಳಿಗೆ ಲಸಿಕೆ

ಉಡುಪಿ, ಮಾ.27: ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆ ತೆರಳಲಿರುವ ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವು ಬುಧವಾರ ಮಲ್ಪೆ ಅಬೂಬಕ್ಕರ್ ಸಿದ್ಧೀಕ್ ಮಸೀದಿಯಲ್ಲಿ ಜರಗಿತು. ಖಾದೀಮ್ ಉಲ್ ಹುಜ್ಜಾಜ್ ಉಡುಪಿ ಅಧ

27 Mar 2026 6:09 pm
ಉಡುಪಿ: ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

ಉಡುಪಿ, ಮಾ.27: ಜಿಲ್ಲೆಯ ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ವಿರುದ್ಧ ಉಡುಪಿ ಜಿಲ್ಲಾ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಮಾ.26ರಂದು ಗಡಿಪಾರು ಆದೇಶ ಹೊರಡಿಸಿದ್ದಾರೆ. ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕ

27 Mar 2026 5:20 pm
ದಾವಣಗೆರೆ ದಕ್ಷಿಣ ಉಪಚುನಾವಣೆ : ಸ್ಪರ್ಧೆಯಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಪಕ್ಷೇತರ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಕಾಂಗ್ರೆಸ್ ಪ

27 Mar 2026 5:19 pm
ಇರಾನಿನ ಕಚ್ಚಾತೈಲ ಖರೀದಿ ವರದಿಯನ್ನು ನಿರಾಕರಿಸಿದ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್

ಮುಂಬೈ: ತಾನು ಇರಾನ್ ಮೂಲದ ಕಚ್ಚಾತೈಲವನ್ನು ಖರೀದಿಸಿದ್ದೇನೆ ಎಂಬ ಮಾಧ್ಯಮ ವರದಿಗಳನ್ನು ನಿರಾಕರಿಸಿರುವ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್,ಇವು ಆಧಾರರಹಿತ ಮತ್ತು ದಾರಿ ತಪ್ಪಿಸುವ ಹೇಳಿಕೆಗಳಾಗಿವೆ ಎಂದು

27 Mar 2026 4:57 pm
Maharashtra | ಸ್ವಯಂಘೋಷಿತ ‘ದೇವಮಾನವ’ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಮುಂಬೈ: ತಾನು ಶಿವನ ಅವತಾರ ಎಂದು ಹೇಳಿಕೊಂಡು 35 ವರ್ಷ ಪ್ರಾಯದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಸ್ವಯಂಘೋಷಿತ ‘ದೇವಮಾನವ’ನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾ

27 Mar 2026 4:46 pm
ರಂಗಭೂಮಿ ಜನರ ಮಾಧ್ಯಮವಾಗಿ ಉಳಿದಿಲ್ಲ: ಪ್ರಸನ್ನ

ಕನ್ನಡ ರಂಗಭೂಮಿ ಕಂಡ ಅಪರೂಪದ ರಂಗಕರ್ಮಿ ಪ್ರಸನ್ನ. ಅವರೀಗ 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ (ಮಾರ್ಚ್ 23, 1951). ಅವರು ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂಎಸ್‌ಸಿ. ನಂತರ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬ

27 Mar 2026 4:30 pm
ವಿವಾಹಿತ ವ್ಯಕ್ತಿಯ ʼಲಿವ್‌ ಇನ್‌ʼ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ: ಅಲಹಾಬಾದ್‌ ಹೈಕೋರ್ಟ್

ಹೊಸದಿಲ್ಲಿ: ವಿವಾಹಿತ ವ್ಯಕ್ತಿಯೊಬ್ಬರು ಲಿವ್‌ ಇನ್‌ ಸಂಬಂಧದಲ್ಲಿರುವುದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಜೆಜೆ ಮುನೀರ್ ಮತ್ತು ನ್ಯಾಯಮ

27 Mar 2026 4:24 pm
ವರ್ತಮಾನದ ಕಾಲ ಮತ್ತು ಜನಸಮೂಹದ ಅನುಸಂಧಾನಕ್ಕಾಗಿ ರಂಗಭೂಮಿ

ಜನ ಯಾವಾಗಲೂ ಕಂಫರ್ಟ್ ಝೋನ್ ನಲ್ಲಿರಲು ಬಯಸುತ್ತಾರೆ. ಅನ್ ಸರ್ಟೈನಿಟಿ ಇರುವ ಯಾವುದನ್ನೂ ತೆಗೆದುಕೊಳ್ಳಲು ಹಿಂಜರಿಯುತ್ತೇವೆ. ನಾವು ರಂಗಭೂಮಿಯವರೂ ಹಾಗೇ ಆಗಿದ್ದೇವೆ. ಜನ ಏನನ್ನು ನೋಡಲು ಬಯಸುತ್ತಾರೆ, ಏನನ್ನು ನೋಡಲು ಬಯಸುವು

27 Mar 2026 4:24 pm
UK ಹೈಕೋರ್ಟ್ ನಲ್ಲಿ ನೀರವ್ ಮೋದಿಗೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯ ಪರಿಣತ ಸಾಕ್ಷ್ಯ ವಿಫಲವಾಗಿದ್ದು ಹೇಗೆ?

► ಪ್ರತಿವಾದಿಯ ಪರವಾಗಿ ವಾದಿಸಿದಂತೆ ಕಂಡ ಸಾಕ್ಷಿ” ಎಂದ ನ್ಯಾಯಾಲಯ► ಕರ್ನಾಟಕ ಹೈಕೋರ್ಟ್ ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿದ್ದ ದೀಪಕ್ ವರ್ಮಾ

27 Mar 2026 3:52 pm
ವ್ಯಸನ, ಮಾನಸಿಕ ಹಾನಿಗೆ ಮೆಟಾ-ಯುಟ್ಯೂಬ್ ಹೊಣೆ ಎಂಬ ತೀರ್ಪು

ಈ ತೀರ್ಪು ತಂತ್ರಜ್ಞಾನ ಕಂಪೆನಿಗಳ ವಿರುದ್ಧ ಭವಿಷ್ಯದ ಮೊಕದ್ದಮೆಗಳ ಮೇಲೂ ಪ್ರಭಾವ ಬೀರಬಹುದು. ಯುವ ಬಳಕೆದಾರರ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವ ವ್ಯಸನಕಾರಿ ಸಾಮಾಜಿಕ ಮಾಧ್ಯಮ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದ ಆರೋಪವನ್

27 Mar 2026 3:44 pm
Maharashtra | ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಂದಿಗಿರುವ ಖಾಸಗಿ ವಿಡಿಯೋ ವೈರಲ್: ಸಚಿವ ಜಿರ್ವಾಲ್ ಸುತ್ತ ಮತ್ತೊಂದು ವಿವಾದ

ಮುಂಬೈ: ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಆಡಳಿತ (ಎಫ್‌ಡಿಎ) ಸಚಿವ ನರಹರಿ ಜಿರ್ವಾಲ್ ಅವರು ಟ್ರಾನ್ಸ್‌ ಜೆಂಡರ್ ವ್ಯಕ್ತಿಯೊಂದಿಗಿರುವ ಖಾಸಗಿ ವೀಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ಗುರುವಾರ

27 Mar 2026 3:37 pm
ತೆಂಕುತಿಟ್ಟು ಯಕ್ಷಗಾನದ ಮೇರು ಪ್ರತಿಭೆ ಸೂರಿಕುಮೇರು ಗೋವಿಂದ ಭಟ್‌ಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಮೇರು ಪ್ರತಿಭೆ, ಸವ್ಯಸಾಚಿ, ದಶಾವತಾರಿ ಎಂದೇ ಖ್ಯಾತರಾಗಿದ್ದ ಸೂರಿಕುಮೇರು ಗೋವಿಂದ ಭಟ್ (88) ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ಮಾ.28ರಂದು ಪೂರ್ವಾಹ್ನ 1

27 Mar 2026 3:21 pm
ಐಆರ್‌ಸಿಟಿಸಿಯಿಂದ ವಿಶೇಷ ಪ್ರವಾಸಿರೈಲು ಹಾಗೂ ವಿಮಾನ ಪ್ಯಾಕೇಜ್

ಮಂಗಳೂರು, ಮಾ.27: ಭಾರತೀಯ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (ಐಆರ್‌ಸಿಟಿಸಿ)ನಿಂದ ದಿವ್ಯ ದ್ವಾರಕಾಸೋಮನಾಥ ಯಾತ್ರೆ ಎಂಬ ವಿಶೇಷ ಪ್ರವಾಸಿ ರೈಲು ಯಾತ್ರೆ ಹಾಗೂ ಶಿರಡಿಗೆ ವಿಶೇಷ ವಿಮಾನ ಯಾತ್ರೆಯನ್ನ

27 Mar 2026 3:16 pm
ಎ.4ರಿಂದ 12: ಮಂಗಳೂರು ಉತ್ಸವ 2026

ಮಂಗಳೂರು, ಮಾ.27: ಬೋಯ್‌ರೆನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಎ.4ರಿಂದ 12ರವರೆಗೆ ಮಂಗಳೂರು ಉತ್ಸವ ಎಂಬ ಮನರಂಜನಾ ಕಾರ್ಯಕ್ರಮ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಲಾಗಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟ

27 Mar 2026 3:12 pm
ಮಾ.31: ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಪವಿತ್ರ ಶಿಲುಬೆಯ ಹಾದಿ

ಮಂಗಳೂರು, ಮಾ.27: ಕಳವಾರು ಪೆಜಾರ್ ಸಂತ ಜೋಸೆಫರ ದೇವಾಲಯದಲ್ಲಿ ಎರಡೂವರೆ ಶತಮಾನಗಳ ಹಿಂದೆ ಆರಂಭವಾದ ಯೇಸು ಕ್ರಿಸ್ತರ ಬದುಕಿನ ಕೊನೆಯ ದಿನದ ಕಷ್ಟ ಮತ್ತು ಯಾತನೆಯ ಕ್ಷಣಗಳನ್ನು ಸ್ಮರಿಸುವ ಶಿಲುಬೆಯ ಯಾತ್ರೆ ಈ ಬಾರಿ ಮಾ. 31ರಂದು ನಡೆಯ

27 Mar 2026 3:06 pm
ಉಡುಪಿ : ಉದ್ಯಾವರದಲ್ಲಿ ಕ್ರೇನ್ ಢಿಕ್ಕಿ: ಮಹಿಳೆ ಮೃತ್ಯು

ಕಾಪು, ಮಾ. 27: ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉದ್ಯಾವರ ಗ್ರಾಮದ ಹೋಟೆಲ್ ಲಲಿತ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ಮೃತ

27 Mar 2026 3:02 pm
ಸಿಂದಗಿಯಲ್ಲಿ ಪಾರ್ಕಿಂಗ್ ಸಮಸ್ಯೆ: ಎಲ್ಲೆಂದರಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ

ನಾಗರಿಕ ಪ್ರಜ್ಞೆ ಮರೆಯುತ್ತಿರುವ ವಾಹನ ಮಾಲಕರು: ಅಧಿಕಾರಿಗಳ ದಿವ್ಯಮೌನ

27 Mar 2026 2:50 pm
ಹಟ್ಟಿ: ಚಿನ್ನದ ನಾಡಿನ ಜನರಿಗೆ ನೀರಿನ ಬರ; 3ನೇ ವಾರ್ಡ್‌ನಲ್ಲಿ ಕುಡಿಯುವ ಜೀವಜಲಕ್ಕೆ ಹಾಹಾಕಾರ

ಹಟ್ಟಿ: ಚಿನ್ನದ ನಾಡು ಎಂದು ಖ್ಯಾತಿ ಪಡೆದ ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತವೇ ಸರಿ. ಪಟ್ಟಣದ 3ನೇ ವಾರ್ಡ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ

27 Mar 2026 2:38 pm
27 Mar 2026 2:32 pm
ಭಾರತ ಫುಟ್ಬಾಲ್ ತಂಡದ ಕೋಚ್, ಆಟಗಾರರಿಗೆ ಕೊಚ್ಚಿ ಕ್ರೀಡಾಂಗಣಕ್ಕೆ ಪ್ರವೇಶ ನಿರಾಕರಣೆ

ಕೊಚ್ಚಿ: ಕೇರಳ ಫುಟ್ಬಾಲ್ ಅಸೋಸಿಯೇಷನ್ ಶುಲ್ಕ ಪಾವತಿಸದ ಕಾರಣ ಮುಖ್ಯ ಕೋಚ್ ಖಾಲಿದ್ ಜಮೀಲ್ ಸೇರಿದಂತೆ ಭಾರತೀಯ ಫುಟ್ಬಾಲ್ ತಂಡದ ಸದಸ್ಯರಿಗೆ ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಮಾರ್ಚ

27 Mar 2026 12:47 pm
ʼLadki Bahinʼಗೆ ಕೋಟ್ಯಂತರ ವೆಚ್ಚ ಮಾಡುವ ಸರಕಾರ ಅಪೌಷ್ಠಿಕತೆಯಿಂದ ಉಂಟಾಗುತ್ತಿರುವ ಸಾವುಗಳನ್ನು ತಡೆಯಲು ವಿಫಲವಾಗಿರುವುದೇಕೆ?: Maharashtra ಸರಕಾರಕ್ಕೆ ಹೈಕೋರ್ಟ್ ಚಾಟಿ

ಮುಂಬೈ: ‘ಲಾಡಕಿ ಬಹಿನ್’ ಯೋಜನೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ, ಮೇಲ್ಘಾಟ್‌ ನಂತಹ ಬುಡಕಟ್ಟು ಪ್ರದೇಶಗಳಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಠಿಕತೆಯಿಂದ ಉ

27 Mar 2026 12:41 pm
ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಮಂಗಳೂರು: ಅಕ್ಷರ ಸಂತ ಬಿರುದಾಂಕಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ. ಹರೇಕಳದ ಪಂಜಿಮಾಡಿ ಎಂಬಲ್ಲಿ ಕುಟ್ಟಿಮಾಕ ಮತ್ತು ಬೀಪಾತುಮ್ಮ ದಂಪತ

27 Mar 2026 12:28 pm
Vijayapura | ಮೂವರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ

ವಿಜಯಪುರ : ಮೂವರು ಮಕ್ಕಳೊಂದಿಗೆ ತಾಯಿ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಗುರುವಾರ ನಡೆದಿದೆ‌. ಮಿರಗಿ ಗ್ರಾಮದ ನಿವಾಸಿ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) , ಅನುಶ್ರೀ (6), ತನು (3) ಮ

27 Mar 2026 12:26 pm
ಮತ್ತೆ 10 ಸಾವಿರದೊಳಗೆ ಬಂದ 18 ಕ್ಯಾರೆಟ್ ಚಿನ್ನದ ಬೆಲೆ; ಇಂದಿನ ದರವೆಷ್ಟು?

ಬುಧವಾರ ಚೇತರಿಸಿಕೊಂಡಿದ್ದ ಚಿನ್ನದ ದರ ಗುರುವಾರ ಸಂಜೆ ಮತ್ತೆ ವಿಪರೀತ ಕುಸಿದಿದೆ. ಮಾರ್ಚ್ 24 ಮಂಗಳವಾರ ಅತ್ಯಂತ ಕನಿಷ್ಠ ಮೌಲ್ಯಕ್ಕೆ ಕುಸಿದಿದ್ದ ಚಿನ್ನದ ದರ, ಸತತ 9 ದಿನಗಳ ಕುಸಿತದ ನಂತರ ಬುಧವಾರ ಏರಿಕೆ ಕಂಡಿತ್ತು. ಗುರುವಾರ ಬ

27 Mar 2026 12:09 pm
ಮಧ್ಯಪ್ರಾಚ್ಯ ಸಂಘರ್ಷ| ಲಾಕ್‌ಡೌನ್‌ ಕುರಿತ ವದಂತಿಯನ್ನು ತಳ್ಳಿ ಹಾಕಿದ ಕೇಂದ್ರ ಸರಕಾರ

ಹೊಸದಿಲ್ಲಿ: ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ಕೋವಿಡ್ ಮಾದರಿಯ ದೇಶವ್ಯಾಪಿ ಲಾಕ್‌ಡೌನ್‌ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಸಂಪೂರ್ಣವಾಗಿ ಸುಳ್ಳು ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಮಧ್ಯಪ್ರಾಚ್ಯ ಸಂಘರ್ಷ, ಇಂಧನ ಬಿಕ

27 Mar 2026 11:52 am
ಬಂಟ್ವಾಳ : ರೌಡಿಶೀಟರ್ ಆರಿಫ್ ಕೊಲೆ ಪ್ರಕರಣ; ಕೃತ್ಯಕ್ಕೆ ಬಳಸಲಾಗಿದ್ದ ಕಾರು ಪತ್ತೆ

ವಿಟ್ಲ : ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೆಳ್ಳಂಬೆಳಗ್ಗೆ ನಡೆದ ರೌಡಿಶೀಟರ್ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ. ಕೃತ್ಯಕ್ಕೆ ಬಳಸಲಾಗಿದ್ದ ಕಾರು ವಿಟ್ಲ ಠಾಣಾ ವ

27 Mar 2026 11:42 am
ಭಟ್ಕಳ: ಹಾರ್ನ್ ವಿಚಾರಕ್ಕೆ ಜಗಳ; ಚಾಕು ಇರಿತದಿಂದ ಇಬ್ಬರಿಗೆ ಗಾಯ, ಮೂವರ ಬಂಧನ

ಭಟ್ಕಳ: ವಾಹನದ ಹಾರ್ನ್ ವಿಚಾರವಾಗಿ ಆರಂಭವಾದ ಸಣ್ಣ ವಾಗ್ವಾದವು ಹಿಂಸಾಚಾರಕ್ಕೆ ತಿರುಗಿ, ಚಾಕು ಇರಿತದಿಂದ ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಭಟ್ಕಳದಲ್ಲಿ ಗುರುವಾರ ಸಂಜೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ

27 Mar 2026 11:33 am
ಎಂಟು ದಿನದಲ್ಲಿ 1100 ಕೋಟಿ ರೂ. ತಲುಪಿದ 'ಧುರಂಧರ್: ದ ರಿವೆಂಜ್' ಗಳಿಕೆ

PC: x.com/IndiaToday ಮುಂಬೈ:  ರಣವೀರ್ ಸಿಂಗ್ ನಾಯಕ ನಟನಾಗಿರುವ 'ಧುರಂಧರ್: ದ ರಿವೆಂಜ್' ಚಿತ್ರದ ನಾಗಾಲೋಟ ಬಾಕ್ಸ್ ಆಫೀಸ್ ನಲ್ಲಿ ಮುಂದುವರಿದಿದೆ. ಆದಿತ್ಯ ಧರ್ ನಿರ್ದೇಶನದ ಚಿತ್ರದಲ್ಲಿ ರಣವೀರ್ ಸಿಂಗ್ ಜತೆ ಸಂಜಯ್ ದತ್, ಆರ್.ಮಾಧವನ್, ಅರ್ಜ

27 Mar 2026 11:33 am
ಅಮೆರಿಕದ ಡಾಲರ್ ನೋಟುಗಳ ಮೇಲೆ ಇನ್ನು ಮುಂದೆ ಟ್ರಂಪ್ ಸಹಿ!

ವಾಶಿಂಗ್ಟನ್: ಅಮೆರಿಕದ ಡಾಲರ್ ಕರೆನ್ಸಿಗಳಲ್ಲಿ ಇನ್ನು ಮುಂದೆ ಡೊನಾಲ್ಡ್ ಟ್ರಂಪ್ ಅವರ ಸಹಿ ಇರಲಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರ ಸಹಿ ಕಾನೂನುಬದ್ಧ ನಾಣ್ಯಗಳಲ್ಲಿ ಕ

27 Mar 2026 10:41 am
ಭಟ್ಕಳ | ಎಲ್ಪಿಜಿ ದರ ಏರಿಕೆ ನಿಯಂತ್ರಣಕ್ಕೆ ಆಟೊ ರಿಕ್ಷಾ ಚಾಲಕರಿಂದ ಮನವಿ

ಭಟ್ಕಳ: ಅನಧಿಕೃತವಾಗಿ ಎಲ್ಪಿಜಿ ದರ ಏರಿಕೆ ಮಾಡಿರುವುದನ್ನು ಖಂಡಿಸಿ ತಕ್ಷಣ ಆಡಳಿತಾತ್ಮಕ ಹಸ್ತಕ್ಷೇಪ ಮಾಡುವಂತೆ ಆಗ್ರಹಿಸಿ ಭಟ್ಕಳ ಹಾಗೂ ಮುರ್ಡೇಶ್ವರ ಆಟೋ ರಿಕ್ಷಾ ಚಾಲಕರ ಸಂಘವು ಗುರುವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲ

27 Mar 2026 10:04 am
10 ತೈಲ ಟ್ಯಾಂಕರ್‌ಗಳಿಗೆ ಹಾರ್ಮುಝ್ ಜಲಸಂಧಿಯಲ್ಲಿ ಅವಕಾಶ ಮಾಡಿಕೊಟ್ಟ ಇರಾನ್: ಟ್ರಂಪ್

ವಾಷಿಂಗ್ಟನ್/ಟೆಹ್ರಾನ್: ಯುದ್ಧ ಅಂತ್ಯಗೊಳಿಸುವ ಮಾತುಕತೆಗಳ ಬಗ್ಗೆ ತನ್ನ ಗಂಭೀರತೆಯನ್ನು ತೋರಿಸಲು ಇರಾನ್ 10 ತೈಲ ಟ್ಯಾಂಕರ್‌ ಗಳನ್ನು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ

27 Mar 2026 7:47 am
ವೈಯಕ್ತಿಕ ಸಾಧನೆಗಿಂತ ತಂಡದ ಪ್ರಶಸ್ತಿಯತ್ತ ಗಮನ: ಶುಭಮನ್ ಗಿಲ್

ಅಹ್ಮದಾಬಾದ್: ಪ್ರಸಕ್ತ ವರ್ಷದ ಐಪಿಎಲ್ ಸೀಸನ್‌ನಲ್ಲಿ ಯಾವುದೇ ಹೆಚ್ಚುವರಿ ಒತ್ತಡ ಇಲ್ಲ ಎಂದು ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ದಾಖಲೆಗಳನ್ನು ಬೆನ್ನಟ್ಟುವ ಬದಲು ತಂಡ ಮತ್ತೊಂ

27 Mar 2026 7:27 am
ಇರಾನ್ ಇಂಧನ ಕೇಂದ್ರಗಳ ಮೇಲಿನ ದಾಳಿ ಗಡುವು ಮತ್ತೆ 10 ದಿನಗಳ ಕಾಲ ವಿಸ್ತರಣೆ: ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್, ಮಾ. 27: ಇರಾನ್‌ ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಏಪ್ರಿಲ್ 6ರವರೆಗೆ ಮುಂದೂಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನ್ ನ ವಿನಂತಿಯನ್ನು ಪರಿಗಣಿಸಿ, ಸುಮಾರು 10 ದಿನಗಳ ಕಾಲ ದಾಳ

27 Mar 2026 7:20 am
Mangaluru | ತೊಕ್ಕೊಟ್ಟಿನಲ್ಲಿ ವ್ಯಕ್ತಿಯೋರ್ವನ ಹತ್ಯೆ

ಮಂಗಳೂರು, ಮಾ.27: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಳ್ಳುಗುಡ್ಡೆ ಹ

27 Mar 2026 7:10 am
‘ಸೌಜನ್ಯ ಪ್ರಕರಣ’ ನಿಷ್ಪಕ್ಷಪಾತ ಮರುತನಿಖೆಗೆ ಆಗ್ರಹ

ಬೆಂಗಳೂರು : ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿರುವ ಸೌಜನ್ಯ ಪ್ರಕರಣದ ಮರು ತನಿಖೆ ಅರ್ಜಿ ವಿಚಾರದಲ್ಲಿ ರಾಜ್ಯ ಸರಕಾರವು ಮರು ತನಿಖೆಗೆ ಬದ್ಧವಾಗಿ ನಡೆದುಕೊಳ್ಳಬೇಕು ಮತ್ತು ಯಾವ ಕಾರಣಕ್ಕೂ ಮರು ತನಿಖೆಯನ್ನು ವಿರೋಧಿಸ

27 Mar 2026 12:20 am
ರಿಯೋ ಒಲಿಂಪಿಕ್ಸ್ ಚಾಂಪಿಯನ್ ಕ್ಯಾರಲಿನಾ ಮರಿನ್ ನಿವೃತ್ತಿ

ಹೊಸದಿಲ್ಲಿ, ಮಾ. 26: ಬ್ಯಾಡ್ಮಿಂಟನ್ ಕ್ರೀಡೆಯ ಶ್ರೇಷ್ಠ ಆಟಗಾರ್ತಿಯರ ಪೈಕಿ ಒಬ್ಬರು ಹಾಗೂ 2016ರ ರಿಯೋ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತೆ ಸ್ಪೇನ್‌ನ ಕ್ಯಾರಲಿನಾ ಮರಿನ್ ವೃತ್ತಿಪರ ಬ್ಯಾಡ್ಮಿಂಟನ್‌ಗೆ ವಿದಾಯ ಕೋರಿದ್ದಾರೆ. ಸಾ

27 Mar 2026 12:20 am
ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್| ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ, ಸೆಮಿ ಫೈನಲ್‌ಗೆ ಲಗ್ಗೆ

ಹೊಸದಿಲ್ಲಿ, ಮಾ.26: ಮಾಲೆಯ ನ್ಯಾಶನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್ ಹಣಾಹಣಿಯಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿತು. ಈ ಮೂಲಕ ಸಾಂಪ್ರದಾಯಿಕ ಎದುರಾಳಿಯನ

27 Mar 2026 12:17 am
ಹನೂರು : ಕಾಡ್ಗಿಚ್ಚಿಗೆ 15 ಎಕರೆ ಅರಣ್ಯ ನಾಶ

ಹನೂರು : ತಾಲೂಕಿನ ಪಿಜಿಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಕತ್ರಿ ಬಳಿಯ ಬೈಲೂರು ವಲಯದಲ್ಲಿ ಗುರುವಾರ ಬೆಳಗ್ಗೆ ಕಾಡ್ಗಿಚ್ಚು ಸಂಭವಿಸಿ, ಸುಮಾರು 15 ಎಕರೆ ಅರಣ್ಯ ಸಂಪೂರ್ಣವಾಗಿ ಬೆಂಕಿಗೆ ಭಸ್ಮವಾಗಿರುವುದಾಗಿ ವರದಿಯಾಗ

27 Mar 2026 12:14 am
IPL| ಸಿಎಸ್‌ಕೆ ಆರಂಭಿಕ ಜೋಡಿ ಬಹಿರಂಗಪಡಿಸಿದ ಋತುರಾಜ್ ಗಾಯಕ್ವಾಡ್

ಹೊಸದಿಲ್ಲಿ, ಮಾ.26: ಈ ವರ್ಷದ ಐಪಿಎಲ್ ಟಿ-20 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿರುವ ಸಂಜು ಸ್ಯಾಮ್ಸನ್ ಅವರೊಂದಿಗೆ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಭಾರತದ ಅಂಡರ್-19 ಸ್ಟಾರ್ ಆಯುಷ್ ಮ್ಹಾತ್ರೆ ಪೈಕಿ ಯಾರು ಇನ

27 Mar 2026 12:08 am
ಏಶ್ಯಕಪ್ ಸ್ಟೇಜ್-1 ಆರ್ಚರಿ ಪಂದ್ಯಾವಳಿ| ಚಿಕಿಥಾ, ರಜತ್ ಫೈನಲ್‌ಗೆ: ಭಾರತಕ್ಕೆ ಮತ್ತೊಂದು ಪದಕ ಖಚಿತ

ಹೊಸದಿಲ್ಲಿ, ಮಾ.26: ಬ್ಯಾಂಕಾಕ್‌ನಲ್ಲಿ ಗುರುವಾರ ನಡೆದ ಏಶ್ಯ ಕಪ್ ಸ್ಟೇಜ್-1 ಆರ್ಚರಿ ಪಂದ್ಯಾವಳಿಯಲ್ಲಿ ಭಾರತವು ಮತ್ತೊಂದು ಪದಕವನ್ನು ಖಚಿತಪಡಿಸಿಕೊಂಡಿತು. ಚಿಕಿಥಾ ತನಿಪರ್ಥಿ ಹಾಗೂ ರಜತ್ ಚೌಹಾಣ್ ಕಾಂಪೌಂಡ್ ಮಿಕ್ಸೆಡ್ ಟೀಮ್

27 Mar 2026 12:05 am
ಗಾಯಗೊಂಡಿರುವ ಸ್ಪೆನ್ಸರ್ ಜಾನ್ಸನ್‌ರನ್ನು ಬದಲಿ ಆಟಗಾರನಾಗಿ ನೇಮಿಸಿದ ಸಿಎಸ್‌ಕೆ!

ಹೊಸದಿಲ್ಲಿ, ಮಾ.26: ಗಾಯದಿಂದಾಗಿ 2026ರ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿರುವ ನಾಥನ್ ಎಲ್ಲಿಸ್ ಬದಲಿಗೆ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಸ್ಪೆನ್ಸರ್ ಜಾನ್ಸನ್‌ರನ್ನು ಬದಲಿ ಆಟಗಾರನಾಗಿ ನೇಮಿಸಿರುವ ಚೆನ್ನೈ ಸೂಪರ

27 Mar 2026 12:00 am
ಜಿ7 ಶೃಂಗಸಭೆ: ಭಾರತ, ದಕ್ಷಿಣ ಕೊರಿಯಾಕ್ಕೆ ಆಹ್ವಾನ

ಪ್ಯಾರಿಸ್, ಮಾ.26: ಫ್ರಾನ್ಸ್‌ನಲ್ಲಿ ಜೂನ್‍ನಲ್ಲಿ ನಡೆಯಲಿರುವ ಜಿ7 ನಾಯಕರ ಶೃಂಗಸಭೆಯಲ್ಲಿ ಭಾರತ, ದಕ್ಷಿಣ ಕೊರಿಯಾ, ಬ್ರೆಝಿಲ್ ಮತ್ತು ಕೆನ್ಯಾದ ನಾಯಕರು ಪಾಲ್ಗೊಳ್ಳಲಿದ್ದಾರೆ. ಆದರೆ ಚೀನಾ ಪಾಲ್ಗೊಳ್ಳುವುದಿಲ್ಲ ಎಂದು ಫ್ರಾನ್ಸ

27 Mar 2026 12:00 am
ಮಧ್ಯಪ್ರದೇಶ| ಟೆಕ್ಕಿಯನ್ನು ಕಾರು ಹರಿಸಿ ಹತ್ಯೆ: ಪ್ರಕರಣ ದಾಖಲು

ಇಂದೋರ್‌ (ಮ.ಪ್ರ),ಮಾ.26: ಬುಧವಾರ ತಡರಾತ್ರಿ ನಗರದ ಐಷಾರಾಮಿ ವಸತಿ ಸೊಸೈಟಿಯೊಂದರಲ್ಲಿ ಹದಿಹರೆಯದ ಯುವಕನೋರ್ವ ಅತಿವೇಗದಿಂದ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಇನ್ಫೋಸಿಸ್‌ನಲ

26 Mar 2026 11:55 pm
ಕೊಪ್ಪಳ | ಸೊಸೆ ನಾಪತ್ತೆಯಾದ ಆಘಾತಕ್ಕೆ ಮಾವ ಮೃತ್ಯು

ಕೊಪ್ಪಳ : ಮದುವೆಯಾದ ತಿಂಗಳಲ್ಲೇ ನವವಿವಾಹಿತೆಯೊಬ್ಬಳು ದಿಢೀರ್ ನಾಪತ್ತೆಯಾಗಿದ್ದು, ಆಘಾತ ತಾಳಲಾರದೆ ಆಕೆಯ ಮಾವ ಹೃದಯಾಘಾತದಿಂದ ಮೃತಪಟ್ಟಿರುವ ವಿಷಾದನೀಯ ಘಟನೆ ನಗರದ ಗೌರಿ ಅಂಗಳದಲ್ಲಿ ವರದಿಯಾಗಿದೆ. ಘಟನೆಯ ವಿವರ : ಕೊಪ್ಪಳದ

26 Mar 2026 11:49 pm
ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌‌ಗೆ ಬೆದರಿಕೆ ಆರೋಪ; ಮಧ್ಯಸ್ಥಿಕೆದಾರರ ನೇಮಕಕ್ಕೆ ಎಚ್‌ಡಿಕೆ ಸಮ್ಮತಿ

ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್‌ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಮ

26 Mar 2026 11:49 pm
IPL: ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ ಪ್ರಕಟ

ಹೊಸದಿಲ್ಲಿ, ಮಾ.26: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಪಂದ್ಯಾವಳಿಯ ಎರಡನೇ ಹಂತದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಎರಡನೇ ಹಂತದ ಲೀಗ್ ಪಂದ್ಯಗಳು ಎಪ್ರಿಲ್ 13ರಿಂದ ಮೇ 24ರ ತನಕ ನಡೆಯಲ

26 Mar 2026 11:44 pm
ಕಪ್ಪು ಸಮುದ್ರದಲ್ಲಿ ತುರ್ಕಿಯೆ ತೈಲ ಟ್ಯಾಂಕರ್ ಮೇಲೆ ದಾಳಿ

ಅಂಕಾರ, ಮಾ.26: ಗುರುವಾರ ತುರ್ಕಿಯೆ ರಾಷ್ಟ್ರದ ಇಸ್ತಾಂಬುಲ್ ಬಳಿ ಕಪ್ಪು ಸಮುದ್ರದಲ್ಲಿ ತುರ್ಕಿಯೆ ನಿರ್ವಹಿಸುವ, ರಶ್ಯದ ಕಚ್ಛಾ ತೈಲವನ್ನು ಸಾಗಿಸುತ್ತಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಕಪ್ಪು ಸಮ

26 Mar 2026 11:42 pm
ವಂದೇ ಭಾರತ್ ರೈಲಿನಲ್ಲಿ ಪೂರೈಸಿದ ಮೊಸರಿನಲ್ಲಿ ಹುಳು ಪತ್ತೆ: ಐಆರ್‌ಸಿಟಿಸಿಗೆ 10 ಲಕ್ಷ ರೂ.ದಂಡ

ಹೊಸದಿಲ್ಲಿ, ಮಾ. 26: ಪಾಟ್ನಾ-ಟಾಟಾನಗರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪೂರೈಸಲಾದ ಪ್ಯಾಕೇಟ್ ಮೊಸರಿನಲ್ಲಿ ಪ್ರಯಾಣಿಕರೋರ್ವರು ಹುಳಗಳನ್ನು ಪತ್ತೆ ಮಾಡಿದ ಬಳಿಕ ರೈಲ್ವೆ ಆಹಾರ ಪೂರೈಕೆದಾರನ ಗುತ್ತಿಗೆಯನ್ನು ರದ್ದುಗ

26 Mar 2026 11:40 pm
‘‘ಸ್ವಯಂಘೋಷಿತ ವಿಶ್ವಗುರು’’ವಿನ ವೈಫಲ್ಯಗಳೇ ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಮಾಡಿವೆ: ಕಾಂಗ್ರೆಸ್

ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯ ಬಿಕ್ಕಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನವನ್ನು ‘‘ದಲ್ಲಾಳಿ ದೇಶ’’ ಎಂಬುದಾಗಿ ಕರೆದಿರುವ ಕೇಂದ್ರ ಸರಕಾರದ ಕಾಲೆಳೆದಿರುವ ಕಾಂಗ್ರೆಸ್, ‘‘ನಮ್ಮ ಸ್ವಯಂಘೋಷಿತ ವಿಶ್ವಗುರು

26 Mar 2026 11:36 pm
ಪಶ್ಚಿಮ ಬಂಗಾಳ| ಚುನಾವಣಾ ಕರ್ತವ್ಯದ ಮಧ್ಯೆ ಇಫ್ತಾರ್‌ ಕೂಟದಲ್ಲಿ ಭಾಗಿಯಾದ ಆರೋಪ : 7 ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡ ಚುನಾವಣಾ ಆಯೋಗ

ಹೊಸದಿಲ್ಲಿ,ಮಾ.26: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಚುನಾವಣಾ ಕತ್ಯವ್ಯಕ್ಕೆ ನಿಯೋಜಿತ ಏಳು ಅರೆಸೇನಾ ಪಡೆ ಸಿಬ್ಬಂದಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರ ವಿರು

26 Mar 2026 11:31 pm
ಗ್ಯಾರಂಟಿಗಳ ಸಹಾಯ ಅನುದಾನ ಹೆಚ್ಚಳದಿಂದ ರಾಜಸ್ವ ಕೊರತೆ : ಸಿಎಜಿ ವರದಿ

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ ಸಹಾಯ ಅನುದಾನ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ರಾಜಸ್ವ ಹೆಚ್ಚುವರಿಯಿಂದ ರಾಜಸ್ವ ಕೊರತೆಯಾಗಿ ಬದಲಾಗಿದೆ. ಈ ಕೊರತೆಯನ್ನು ಸಾಲದ ಮೊತ್ತದಿಂದ ಭರಿಸಲಾಗುತ್ತಿದೆ ಎಂಬ ಅಂಶವನ್ನು ಭಾರತ ಲೆ

26 Mar 2026 11:31 pm
Ballari | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸಂಡೂರು ಸಂಪೂರ್ಣ ಬಂದ್

ಸಂಡೂರು (ಬಳ್ಳಾರಿ ) : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಇಂದು ಸಂಡೂರಿನಲ್ಲಿ ಸಂಪೂರ್ಣ ಬಂದ್ ನಡೆಸಲಾಗಿದ್ದು, ಸಾರ್ವಜನಿಕ ಜೀವನ ಬಹುತೇಕ ಸ್ಥಗಿತಗೊಂಡಿತ್ತು. ಆಸ್ಪತ್ರೆಗಳು ಮತ್ತು ಮೆಡಿಕಲ್ ಅಂಗಡಿಗಳನ್ನು ಹ

26 Mar 2026 11:31 pm
Bengaluru | ಇಬ್ಬರನ್ನು ಕೊಲೆಗೈದ ಅಪ್ರಾಪ್ತ

ಬೆಂಗಳೂರು : ಅಪ್ರಾಪ್ತನೊಬ್ಬ ಇಬ್ಬರನ್ನು ಕೊಲೆಗೈದಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ. ಯಮುನಾ(36), ಆಕೆಯ ಸಹೋದರ ಸುದೀಪ್ (34) ಕೊಲೆಯಾದವರು ಎಂದು ಗುರುತಿಸಲಾಗಿದೆ. ಯಮುನಾಳ ಪತಿ ಮಲ್

26 Mar 2026 11:28 pm
ವಿಜಯನಗರ | ಎ.14ರಂದು ಅಂಬೇಡ್ಕರ್, ಬಾಬು ಜಗಜೀವನರಾಂ ಜಯಂತಿ ಆಚರಣೆ: ಡಿಸಿ ಕವಿತಾ ಮನ್ನಿಕೇರಿ

ವಿಜಯನಗರ (ಹೊಸಪೇಟೆ)  :ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿ ಹಾಗೂ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಏಪ್ರಿಲ್ 14ರಂದು ವಿಜೃಂಭಣೆ

26 Mar 2026 11:27 pm
Iran ಮೇಲಿನ ಯುದ್ಧ | ಅಮೆರಿಕ ಯಾವ ಪಡೆಗಳನ್ನು ಗಲ್ಫ್‌ ನಲ್ಲಿ ನಿಯೋಜಿಸುತ್ತಿದೆ?

ಆಪರೇಷನ್ ಎಪಿಕ್ ಫ್ಯೂರಿ ಆರಂಭವಾಗಿ ಸುಮಾರು ನಾಲ್ಕು ವಾರಗಳ ನಂತರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಇರಾನ್ ಜೊತೆ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಆದರೆ ಇದನ್ನು ಇರಾನ್ ನಿರಾಕರಿಸಿದೆ. ಈ

26 Mar 2026 11:27 pm
ವಿಜಯನಗರ | ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ

ಕೊಟ್ಟೂರು (ವಿಜಯನಗರ )  :ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಸಮನಿ ಅನಿಲ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು. ಸಭೆಯಲ್ಲಿ ಪಂಚ ಗ್ಯಾ

26 Mar 2026 11:24 pm
ವಿಜಯನಗರ | ಕೊಟ್ಟೂರಿನ ವನಜಾ ಬಸಾಪುರ್‌ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ವಿಜಯನಗರ : ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರತಿವರ್ಷ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರಕ್ಕೆ ಕೊಟ್ಟೂರಿನ ಪ್ರಸ್

26 Mar 2026 11:21 pm
ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿದ ಭಾರತದ ಅತಿ ದೊಡ್ಡ ಖಾಸಗಿ ತೈಲ ಮಾರಾಟ ಸಂಸ್ಥೆ ನಯಾರಾ

ಹೊಸದಿಲ್ಲಿ,ಮಾ.26: ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳು ತಮ್ಮ ರಿಟೇಲ್ ಮಾರಾಟ ದರಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿವೆಯಾದರೂ, ಭಾರತದ ಅತಿ ದೊಡ್ಡ ರಿಟೇಲ್ ತೈಲ ಮಾರಾಟ ಸಂಸ್ಥೆ ‘ನಯಾರಾ ಎನರ್ಜಿ’ ಯು ಪೆಟ್ರೋಲ್ ಹಾ

26 Mar 2026 11:18 pm
Budget Session 2026 | ಮೇಲ್ಮನೆಯಲ್ಲಿ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ ಅಂಗೀಕಾರ

ಬೆಂಗಳೂರು : ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ‘ಕರ್ನಾಟಕ

26 Mar 2026 11:15 pm
ವಿಜಯನಗರ | ಸಫಾಯಿ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಸಕಾಲಕ್ಕೆ ತಲುಪಲಿ : ಡಿಸಿ ಕವಿತಾ ಎಸ್.ಮನ್ನಿಕೇರಿ ಸೂಚನೆ

ವಿಜಯನಗರ (ಹೊಸಪೇಟೆ) :ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಮುನ್ನಲೆಗೆ ತರಲು ಅಧಿಕಾರಿಗಳು ಪ್ರಾಮಾಣಿಕವಾಗ

26 Mar 2026 11:15 pm
371 (ಜೆ) ಆದೇಶಗಳ ಅನುಷ್ಠಾನ ಕುರಿತ ಸಂಪುಟ ಉಪಸಮಿತಿ ಸಭೆ | ಪ್ರಾಂಶುಪಾಲರ 310 ಹುದ್ದೆ ಆಯ್ಕೆ ಪಟ್ಟಿ ಪುನರ್ ಪರಿಶೀಲನೆಗೆ ಸೂಚನೆ

ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆ ಮೂಲಕ ಪ್ರಥಮ ದರ್ಜೆ ಕಾಲೇಜುಗಳ 310 ಪ್ರಾಂಶುಪಾಲರ ಹುದ್ದೆಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಡಿಪಿಎಆರ್ ನೀಡಿರುವ ಸ್ಪಷ್ಟ ನಿರ್ದೇಶನಗಳನ್ನು ಪಾಲಿಸುವಲ್ಲಿ ಲೋಪವ

26 Mar 2026 11:13 pm
ಇರಾನ್ ಬಳಸುತ್ತಿರುವ ಭಾಷೆಯು ಶಾಂತಿಯ ಸನ್ನಿಹಿತವನ್ನು ಸೂಚಿಸುತ್ತಿಲ್ಲ: ಶಶಿ ತರೂರ್

ಕೊಲ್ಲಂ,ಮಾ.26: ಪಶ್ಚಿಮ ಏಶ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪ್ರಸಕ್ತ ನಡೆಯುತ್ತಿರುವ ಸಂಘರ್ಷಕ್ಕೆ ಶೀಘ್ರ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶವನ್ನು ಇರಾನ್ ಹೊಂದಿಲ್ಲವೆಂಬುದು ಅದರ ಹೇಳಿಕೆಗಳಿಂದಲೇ ವ್

26 Mar 2026 11:13 pm
ಬಂಟ್ವಾಳ| ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಬಂಟ್ವಾಳ : ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದ ರಾಣಿ ಅಬ್ಬಕ್ಕ ವೇದಿಕೆಯ ಪಂಜೆ ಮಂಗೇಶರಾಯ ಸಭಾಂಗಣದಲ್ಲಿ ಮಾರ್ಚ್ 26 ರಿಂದ 28 ರ ತನಕ ನಡೆಯಲಿರುವ ದ.ಕ.ಜಿಲ್ಲಾ ಮಟ್ಟದ 28 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ಅದ್ಧೂರಿ ಚಾಲನೆ

26 Mar 2026 11:13 pm
ವಿಜಯನಗರ | ಎಸ್‌ಸಿ-ಎಸ್‌ಟಿ ಸಂತ್ರಸ್ತರಿಗೆ 26.55 ಲಕ್ಷ ರೂ. ಪರಿಹಾರ: ಡಿಸಿ ಕವಿತಾ ಎಸ್ ಮನ್ನಿಕೇರಿ

ವಿಜಯನಗರ (ಹೊಸಪೇಟೆ) : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಾತಿ ನಿಂದನೆ, ಹಲ್ಲೆ ಹಾಗೂ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 15 ಮಂದಿಗೆ ಒಟ್ಟು 26,55,000 ರೂ. ಪರಿ

26 Mar 2026 11:12 pm
ತಾಂತ್ರಿಕ ದೋಷ: ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಗೆ ವಾಪಾಸ್‌

ಹೊಸದಿಲ್ಲಿ, ಮಾ. 26: 300ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಗುರುವಾರ ಬೆಳಗ್ಗೆ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಹೀತ್ರು ವಿಮಾನ ನಿಲ್ದಾಣಕ್ಕೆ ಹಾರುತ್ತಿದ್ದ ಏರ್ ಇಂಡಿಯಾ ವಿಮ

26 Mar 2026 11:08 pm
ಕಚ್ಚಾವಸ್ತುಗಳ ಕೊರತೆಯಿಂದ ಔಷಧ ಬೆಲೆಗಳಲ್ಲಿ ಹೆಚ್ಚಳ: ಹಿಮಾಚಲ ಔಷಧ ತಯಾರಕರ ಸಂಘದಿಂದ ಎಚ್ಚರಿಕೆ

ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ, ಔಷಧ ಕಚ್ಚಾವಸ್ತುಗಳ ಪೂರೈಕೆ ಸರಣಿ ವ್ಯತ್ಯಯಗೊಂಡಿದ್ದು, ಕೇವಲ 15 ದಿನಗಳಲ್ಲಿ ಪ್ರಮುಖ ಕಚ್ಚಾವಸ್ತುಗಳ ಬೆಲೆ 200-300 ಶೇಕಡದಷ್ಟು ಹೆಚ್ಚಿದೆ ಎಂದು

26 Mar 2026 11:04 pm
ಅಫಜಲಪುರ | ನಿಧಿಯ ಆಸೆಯಿಂದ ದೇಗುಲ ಧ್ವಂಸ

ಅಫಜಲಪುರ, ಮಾ. 26: ತಾಲೂಕಿನ ಬಡದಾಳ ಗ್ರಾಮದಲ್ಲಿ ಪುರಾತನ ಕಾಲದ ಬನದ ಬಸವಣ್ಣ ದೇಗುಲದಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿ ದೇಗುಲದಲ್ಲಿನ ಶಿವಲಿಂಗ, ನಂದಿ, ಆಂಜನೇಯ ಮೂರ್ತಿಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಇದು ಊರ

26 Mar 2026 11:01 pm
ಸಾಮಾಜಿಕ ಜಾಲತಾಣಗಳಲ್ಲಿ ಮೂಲಭೂತವಾದ ಪ್ರಚಾರ ಆರೋಪ : ಬಳ್ಳಾರಿ ಯುವಕನ ಬಂಧನ

ಬಳ್ಳಾರಿ : ಮೂಲಭೂತವಾದಿ ವಿಚಾರಧಾರೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ, ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜ

26 Mar 2026 10:57 pm
ಬೀದರ್ | 10 ದಿನಗಳಲ್ಲಿ TOFEI ನೋಂದಣಿ ಕಡ್ಡಾಯ: ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಲು ಸೂಚನೆ

ಬೀದರ್ : ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಸಂಸ್ಥೆಗಳನ್ನಾಗಿ ಮಾಡಲು ಸರ್ಕಾರದ TOFEI ತಂತ್ರಾಂಶದಲ್ಲಿ 10 ದಿನಗಳೊಳಗಾಗಿ ನೋಂದಾಯಿಸಿ, ಶಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅ

26 Mar 2026 10:51 pm
ಇಸ್ರೇಲ್| ಇರಾನ್ ಕ್ಷಿಪಣಿ ದಾಳಿಯಲ್ಲಿ 6 ಮಂದಿಗೆ ಗಾಯ

ಜೆರುಸಲೇಂ, ಮಾ.26: ಗುರುವಾರ ಇರಾನ್‍ನ ಕ್ಷಿಪಣಿ ದಾಳಿಯಲ್ಲಿ ಮಧ್ಯ ಇಸ್ರೇಲ್‍ನಲ್ಲಿ ಕನಿಷ್ಠ 6 ಮಂದಿ ಗಾಯಗೊಂಡಿದ್ದು ಅಲ್ಪ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಗುರುವಾರ ಇಸ್ರೇಲ್ ಭೂಪ್ರದೇಶದ ಕಡ

26 Mar 2026 10:47 pm
ಕದನ ವಿರಾಮ ಮಾತುಕತೆ ತಿರಸ್ಕರಿಸಿದ ಹಿಜ್ಬುಲ್ಲಾ: ವರದಿ

ಬೈರುತ್, ಮಾ.26: ದಾಳಿ ನಡೆಯುತ್ತಿರುವಾಗ ಇಸ್ರೇಲ್ ಜೊತೆ ಮಾತುಕತೆ ನಡೆಸಿದರೆ ಅದು ಶರಣಾಗತಿಯಾಗುತ್ತದೆ ಎಂದು ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಕಾಸ್ಸೆಮ್ ಹೇಳಿದ್ದಾರೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಮಾರ್ಚ್ 2ರಂದು ಇಸ್ರ

26 Mar 2026 10:41 pm
ಮಂಗಳೂರು ಪ್ರೆಸ್ ಕ್ಲಬ್‌ಗೆ ಭಾರತದ ಸಂವಿಧಾನ ಪೀಠಿಕೆಯ ಫಲಕ ಕೊಡುಗೆ

ಮಂಗಳೂರು: ನೇತಾಜಿ ಸುಭಾಸ್ ಚಂದ್ರ ಭೋಸ್ ಗ್ರಾಮೀಣ ಸೇವಾ ಅಭಿವೃದ್ಧಿ ಸಂಸ್ಥೆ ಹುಬ್ಬಳ್ಳಿ ಇದರ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್‌ಗೆ ಭಾರತದ ಸಂವಿಧಾನ ಪೀಠಿಕೆ ಯ ಫಲಕ ಕೊಡುಗೆಯಾಗಿ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಸಂಗೊಳ್ಳಿ

26 Mar 2026 10:39 pm
2026-27ರ ಸ್ವದೇಶಿ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ| ಜನವರಿ 27ರಿಂದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಟೆಸ್ಟ್ ಟೂರ್ನಿ

ಹೊಸದಿಲ್ಲಿ, ಮಾ.26: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ)2026-27ರ ಋತುವಿನ ಟೀಮ್ ಇಂಡಿಯಾದ ಅಂತರ್‌ರಾಷ್ಟ್ರೀಯ ಸ್ವದೇಶಿ ಸರಣಿಯ ಸಂಪೂರ್ಣ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. 17 ನಗರಗಳಲ್ಲಿ ಒಟ್ಟು 22 ಪಂದ್ಯಗಳು ನಡ

26 Mar 2026 10:36 pm
Bidar | ಎ.5 ರಂದು ಡಾ.ಬಾಬು ಜಗಜೀವನರಾಂ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ : ಎಡಿಸಿ ಶಿವಾನಂದ್ ಕರಾಳೆ

ಬೀದರ್ : ಎ.5ರಂದು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರ

26 Mar 2026 10:33 pm
ಉಪಚುನಾವಣೆ ನೀತಿ ಸಂಹಿತೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ : ಎಚ್.ಕೆ.ಪಾಟೀಲ್

ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗ

26 Mar 2026 10:30 pm
ಹುಮನಾಬಾದ್ | ಅಖಿಲ ಭಾರತೀಯ ಟೊಕ್ರಿ ಕೋಳಿ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

ಹುಮನಾಬಾದ್ : ತಾಲೂಕಿನಲ್ಲಿ ಅಖಿಲ ಭಾರತೀಯ ಟೋಕ್ರಿ ಕೋಳಿ ಸಮಾಜದ ತಾಲೂಕು ಘಟಕ ಹಾಗೂ ತಾಲೂಕು ಯುವ ಘಟಕದ ಪದಾಧಿಕಾರಿಗಳ ನೇಮಕ ಹಾಗೂ ಸನ್ಮಾನ ಕಾರ್ಯಕ್ರಮ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೋಳಿ ಹ

26 Mar 2026 10:30 pm
ಕಲಬುರಗಿ | ವಿಶೇಷಚೇತನರ ವಸತಿ ಶಾಲೆಗಳ ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಕಟ್ಟುನಿಟ್ಟಿನ ಸೂಚನೆ

ಕಲಬುರಗಿ : ಜಿಲ್ಲೆಯ ವಿಶೇಷಚೇತನರ ವಸತಿ ಶಾಲೆಗಳಲ್ಲಿನ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕ

26 Mar 2026 10:26 pm
ಅಬುಧಾಬಿ| ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷ ಬಿದ್ದು ಭಾರತೀಯ ಪ್ರಜೆ ಸಹಿತ ಇಬ್ಬರು ಮೃತ್ಯು

ಅಬುಧಾಬಿ, ಮಾ.26: ಗುರುವಾರ ಯುಎಇ ವಾಯುರಕ್ಷಣಾ ವ್ಯವಸ್ಥೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರತಿಬಂಧಿಸಿದ ಬಳಿಕ ಕ್ಷಿಪಣಿಯ ಅವಶೇಷವು ರಸ್ತೆಯ ಮೇಲೆ ಬಿದ್ದು ಓರ್ವ ಭಾರತೀಯ ಮತ್ತು ಒಬ್ಬ ಪಾಕಿಸ್ತಾನ ಪ್ರಜೆಗಳು ಮೃತಪಟ್ಟಿದ್ದು

26 Mar 2026 10:26 pm
ಕಲಬುರಗಿ | ಜೆಸ್ಕಾಂನ ಪ್ರಭಾರಿ ನಿರ್ದೇಶಕಿಯಾಗಿ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ನಿಯೋಜನೆ

ಕಲಬುರಗಿ: ಪ್ರಸ್ತುತ ಕಲಬುರಗಿ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಝಹೀರಾ ನಸೀಮ್ ಅವರಿಗೆ ಕಲಬುರಗಿಯ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಜೆಸ್ಕಾಂ) ಸಂಸ್ಥೆಯ ವ್ಯವಸ್ಥಾಪಕ ನಿ

26 Mar 2026 10:23 pm
ಜನಸ್ಪಂದನದಲ್ಲಿ ಅಹವಾಲು ಸಲ್ಲಿಸಿ ತ್ವರಿತ ಪರಿಹಾರ ಪಡೆಯಿರಿ: ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ

ಭಟ್ಕಳ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಲೆದಾಡುವ ಬದಲು, ಸರ್ಕಾರ ರೂಪಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಇಲಾಖೆಗಳ ಸಂಬಂಧಿತ ಅಹವಾಲುಗಳನ್ನು ಸಲ್ಲಿಸಿ ತ್ವರಿತ ಪರಿಹಾರ ಪಡೆಯಬಹುದು ಎಂ

26 Mar 2026 10:22 pm
ಕಲಬುರಗಿ | ವಿಕಲಚೇತನರಿಗೆ 62 ಲಕ್ಷ ರೂ. ಮೌಲ್ಯದ ಸಾಧನ ವಿತರಣೆ

ಕಲಬುರಗಿ : ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (HUDCO) ಸಂಸ್ಥೆಯ ಸಿ.ಎಸ್.ಆರ್ ಯೋಜನೆಯಡಿ ಅಲಿಂಕೋ (ALIMCO) ಘಟಕ ಕಲಬುರಗಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಅಂಗವಿ

26 Mar 2026 10:21 pm
ಒಳಮೀಸಲಾತಿ ಕುರಿತು ಚರ್ಚೆ; ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ

ಬೆಂಗಳೂರು  : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡುವ ಬಗ್ಗೆ ಚರ್ಚಿಸಲು ಮಾ.27ರಂ

26 Mar 2026 10:18 pm
ಕಲಬುರಗಿ | ಒಲುಮೆ, ಹೊಂದಾಣಿಕೆಯೇ ಸುಖಿ ದಾಂಪತ್ಯದ ಗುಟ್ಟು : ಡಾ.ಶಿವರಂಜನ ಸತ್ಯಂಪೇಟೆ

ಕಲಬುರಗಿ : ಶರಣರ ದೃಷ್ಟಿಯಲ್ಲಿ ದಾಂಪತ್ಯವು ಕೇವಲ ಲೌಕಿಕ ಭೋಗವಲ್ಲ. ಬದಲಿಗೆ ಕಾಯಕ‌ ಮತ್ತು ದಾಸೋಹ ತತ್ವಗಳ ಮೂಲಕ ಆತ್ಮೋದ್ಧಾರ ಮಾಡಿಕೊಳ್ಳುವ ಪವಿತ್ರ ಅನುಬಂಧವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ

26 Mar 2026 10:16 pm
ಪಶ್ಚಿಮ ಬಂಗಾಳ: ಟಿಎಂಸಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ

ಕೋಲ್ಕತಾ, ಮಾ. 26: ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಕಾರ್ಯಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡು ಹಾರಾಟದಲ್ಲಿ, ಸುಮಾರು 35 ವರ್ಷ ವಯಸ್ಸಿನ ರ

26 Mar 2026 10:15 pm
ಶಹಾಬಾದ್‌ | ಇನ್ನೋವಾ ವಾಹನದ ಎರಡು ಟೈರ್ ಕಳ್ಳತನ

ಶಹಾಬಾದ್‌ : ನಗರದ ಅಶೋಕ ನಗರ ಬಡಾವಣೆಯ ರಾಯಲ್ ಫಂಕ್ಷನ್ ಹಾಲ್ ಮುಂಭಾಗದ ಮನೆಯ ಮುಂದೆ ನಿಲ್ಲಿಸಿದ್ದ ಇನ್ನೋವಾ ವಾಹನದ ಎರಡು ವ್ಹೀಲ್ ಸೆಟ್ ಜತೆ ಟಯರ್‌ಗಳನ್ನು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅಶೋಕ ನಗರ ಬಡಾವಣೆ

26 Mar 2026 10:14 pm