SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಧರ್ಮಸ್ಥಳ ಪ್ರಕರಣ | ಸಾಕ್ಷಿ ದೂರುದಾರ ಚಿನ್ನಯ್ಯಗೆ ಜಾಮೀನು ಮಂಜೂರು

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಸಾಕ್ಷಿ‌ ದೂರುದಾರನಾಗಿ ಬಂದು ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯನಿಗೆ ಜಾಮೀನು ಮಂಜೂರಾಗಿದೆ. ಕಳೆದ ಮೂರು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯ

24 Nov 2025 6:33 pm
ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗೆ ಪ್ರಜ್ವಲ್ ಅನರ್ಹ; ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರದ ವಾದ

ಬೆಂಗಳೂರು : ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಪ್ರಜ್ವಲ್ ರೇವಣ್ಣ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯುವುದನ್ನು ತಡೆಯಲು ಅನೇಕ ಬಾರಿ ಯತ್ನಿಸಿದ್ದರು. ಪ್ರಕರಣದಲ್ಲಿ ಅವರು ನಿಜಕ್ಕ

24 Nov 2025 6:25 pm
ಶಸ್ತ್ರಾಸ್ತ್ರ ಪ್ರಕರಣ; ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್

ಬೆಂಗಳೂರು : ಮನೆಯಲ್ಲಿ ಅನಧಿಕೃತವಾಗಿ ಶಸ್ತ್ರಾಸ್ತ್ರ ಇರಿಸಿಕೊಂಡ ಆರೋಪದಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ 2 ವಾರ ಕಾ

24 Nov 2025 6:16 pm
ವಿದ್ಯುತ್ ಕಳ್ಳತನ ನಿಯಂತ್ರಿಸಲು ನಿಗಾವಹಿಸಿ : ಇಂಧನ ಸಚಿವ ಕೆ.ಜೆ.ಜಾರ್ಜ್

ಯಾದಗಿರಿ : ಅನಧಿಕೃತವಾಗಿ ಹುಕ್ ಗಳ ಮೂಲಕ ವಿದ್ಯುತ್ ಕಳ್ಳತನವನ್ನು ತಡೆಯುವ ಮತ್ತು ಹೆಚ್ಚಿನ ಲೋಡ್ ನಿಂದಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಹೋಗುವುದನ್ನು ತಡೆಯಲು ಅವಶ್ಯಕ ಕ್ರಮ ಕೈಗೊಳ್ಳುವಂತೆ ರಾಜ್ಯ ಇಂಧನ ಖಾ

24 Nov 2025 6:10 pm
ಕಾರಟಗಿ | ಸಚಿವ ಶಿವರಾಜ ತಂಗಡಗಿಯಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಕುರ್ಚಿಗಾಗಿ ಯಾವುದೇ ಶಾಸಕರ ಸಹಿ ನಡೆದಿಲ್ಲ : ಸಚಿವ ಶಿವರಾಜ ತಂಗಡಗಿ

24 Nov 2025 6:02 pm
ಕಲಬುರಗಿ | ನ.26ರಂದು ಗುಲ್ಬರ್ಗಾ ವಿವಿಯಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ: ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ

24 Nov 2025 5:57 pm
ಗುಜರಾತ್ | ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗ ಕೆಡವಿದ ಅಧಿಕಾರಿಗಳು

ಭಾವನಗರ : ಗುಜರಾತ್‌ನ ಭಾವನಗರ ಮುನ್ಸಿಪಲ್ ಕಾರ್ಪೊರೇಷನ್ ಅಕ್ವಾಡಾ ಪ್ರದೇಶದಲ್ಲಿ ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗವನ್ನು ಕೆಡವಿರುವ ಬಗ್ಗೆ ವರದಿಯಾಗಿದೆ. ನಗರ ಯೋಜನೆಯಡಿ ನಿರ್ಮಿಸಿದ ರಸ್ತೆಯನ್ನು ಅತಿಕ್ರಮಣ ಮಾಡ

24 Nov 2025 5:01 pm
ಯಾದಗಿರಿ | ಎಪಿಡಿ ಸಂಸ್ಥೆಯಿಂದ ಮೇಕೆಗಳ ವಿತರಣೆ

ವಿಕಲಚೇತನರು ಮೇಕೆಗಳನ್ನು ಸಾಕಿ ಜೀವನ ವೃದ್ಧಿಸಲು ಸಹಕಾರ : ಚೆನ್ನವೀರ

24 Nov 2025 4:57 pm
24 Nov 2025 4:53 pm
ಉಡುಪಿ | ದೇಶ ಕಟ್ಟಿದವರ ಬಗ್ಗೆ ಅರಿಯುವ ಅನಿವಾರ್ಯತೆ ಹಿಂದಿಗಿಂತಲೂ ಈಗ ಹೆಚ್ಚಿದೆ: ಸುಧಾಕರ ದೇವಾಡಿಗ

ಉಡುಪಿ, ನ.24: ಈ ದಿನಮಾನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ದೇಶವನ್ನು ಕಟ್ಟಿದ ಮಹನೀಯರ ಬಗ್ಗೆ ನಮಗೆ ಗೊತ್ತಿಲ್ಲದೆ ಅವರ ಬಗ್ಗೆ ತಪ್ಪು ಸಂಗತಿಗಳನ್ನು ಪ್ರಸರಿಸುವ ಮಂದಿಯ ಮೋಡಿಗೆ ನಾವು ಬಲಿಯಾಗಿ ಅವರ ಬಗ್ಗೆ ತಪ್ಪು ಅಭ

24 Nov 2025 4:42 pm
ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಆಯ್ಕೆ

ಉಡುಪಿ, ನ.24: ಉಡುಪಿ ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರವೀಣ್ ಕುರ್ಮಾ ಪುನಾರಾಯ್ಕೆಯಾಗಿರುತ್ತಾರೆ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚಲಾವಣೆಯಾದ 756 ಮತಗಳ ಪೈಕಿ 398 ಮತಗಳನ್ನು

24 Nov 2025 4:38 pm
ʼಮಾತಾ ವೈಷ್ಣೋದೇವಿ ವಿವಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಿʼ: ಜಮ್ಮುಕಾಶ್ಮೀರ ಲೆ. ಗವರ್ನರ್ ಗೆ ಬಿಜೆಪಿ ಆಗ್ರಹ

ʼನಯಾ ಕಾಶ್ಮೀರʼದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯ ಈಗ ಶಿಕ್ಷಣಕ್ಕೂ ವಿಸ್ತರಿಸುತ್ತಿದೆ ಎಂದ ಮೆಹಬೂಬ ಮುಫ್ತಿ

24 Nov 2025 4:38 pm
ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್: ಮತ್ತೆ ಭಾರತೀಯ ಬ್ಯಾಟರ್ ಗಳ ವೈಪಲ್ಯ; 201 ರನ್ ಗಳಿಗೆ ಆಲೌಟ್

ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 26 ರನ್

24 Nov 2025 4:37 pm
ಉಡುಪಿ | ಕೇಂದ್ರದ ಕಾರ್ಮಿಕ ಸಂಹಿತೆ ಕಾರ್ಮಿಕ ವಿರೋಧಿಯಾಗಿದೆ : ವೇಣುಗೋಪಾಲ್

ವಿಮಾ ನೌಕರರ ಸಂಘ ಉಡುಪಿ ವಿಭಾಗೀಯ ಸಮ್ಮೇಳನ ಉದ್ಘಾಟನೆ

24 Nov 2025 4:36 pm
ಭಾರತೀಯರಿಗೆ ಪಶ್ಚಿಮದ ದೇಶಗಳು ಬಾಗಿಲು ಮುಚ್ಚುತ್ತಿರುವುದು ಏಕೆ? | America | Canada

ವಿದೇಶಗಳಲ್ಲಿ ಹೋಗಿ ನೆಲೆಸುವ ಭಾರತೀಯರ ಕನಸಿಗೆ ದೊಡ್ಡ ಕಂಟಕ ! ► ಭಾರತೀಯರ ವಿರುದ್ಧ ದ್ವೇಷ, ಜನಾಂಗೀಯ ಅಪರಾಧಗಳು ವ್ಯಾಪಕ ಹೆಚ್ಚಳ ! ► ನಾವೇ ಬೆಳೆಸಿದ ದ್ವೇಷದ ರಾಜಕೀಯಕ್ಕೆ ನಮ್ಮವರು ವಿದೇಶಗಳಲ್ಲಿ ಬಲಿಯಾದರೆ ?

24 Nov 2025 4:33 pm
ಪತಿಯ ನೆನಪಿಗಾಗಿ 'ಸಾಲುಮರದ ತಿಮ್ಮಕ್ಕ' ಮಾಡಿದ್ದೇನು ? | Saalumarada Thimmakka - Padma Shri

'ಸಾಲುಮರದ ತಿಮ್ಮಕ್ಕ' ನಾಡಿಗೆ ಕೊಟ್ಟ ಸಂದೇಶವೇನು ? ಸೆ. 26, 2019 ರಲ್ಲಿ Wide Angle ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾದ 'ಸಾಲುಮರದ ತಿಮ್ಮಕ್ಕ' ಜೀವನಗಾಥೆ ಪರಿಚಯಿಸಿದ ಸಾಕ್ಷ್ಯಚಿತ್ರ ನಿಮಗಾಗಿ ಇಲ್ಲಿದೆ...

24 Nov 2025 4:32 pm
ಚುನಾವಣಾ ಆಯೋಗ ಸಂಚು ರೂಪಿಸಿದೆ: ಗೆಹ್ಲೋಟ್ | Varthabharati - ದಿನದ Top 20 NEWS

ಬಿಹಾರ: 'ಎನ್‌ಡಿಎ'ಗೆ ಬಹುಮತ: ಹರ್ ಬಾರ್ ನಿತೀಶ್ ಕುಮಾರ್ ► ಸಾಲುಮರದ ತಿಮ್ಮಕ್ಕ ನಿಧನ: ಗಣ್ಯರ ಸಂತಾಪ ►► ವಾರ್ತಾಭಾರತಿ ದಿನದ Top 20 NEWS

24 Nov 2025 4:31 pm
ಬೀದರ್ | ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿ ಅಧಿಕಾರೇತರ ಸದಸ್ಯರಾಗಿ ನೇಮಕ

ಬೀದರ್ : ಬಸವಕಲ್ಯಾಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿಯನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಲಾಗಿದೆ. ಬಸವಕಲ್ಯಾಣ ತಾಲೂಕಿನ ಬಾಗ ಹಿಪ್ಪರಗಾದ ನಿವಾಸಿ ಅನ್ನಪೂರ್ಣಬಾಯಿ, ಪರತಾಪುರ್ ನಿ

24 Nov 2025 4:29 pm
ಪರಿಸರ ಪ್ರೇಮಿ, ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ | Saalumarada Thimmakka - Padma Shri

8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದ ವೃಕ್ಷಮಾತೆ ► ನೂರು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ತಿಮ್ಮಕ್ಕ

24 Nov 2025 4:28 pm
ಬಿಹಾರ ಚುನಾವಣೆ: ಪ್ರಶಾಂತ್ ಕಿಶೋರ್ ಗೆ ಪಾಠ ಏನು ? | Honakere Nanjundegowda - Bihar Election Result

ಪ್ರಶಾಂತ್ ಕಿಶೋರ್ ಪ್ಲಾನ್ ಎಡವಿದ್ದು ಎಲ್ಲಿ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು

24 Nov 2025 4:26 pm
ಕಾಂಗ್ರೆಸ್ ಜೊತೆ ಸೇರಿ ಕೈ ಸುಟ್ಟುಕೊಂಡರೇ ತೇಜಸ್ವಿ ಯಾದವ್?| Honakere Nanjundegowda - Bihar Election Result

ವೋಟ್ ಚೋರಿ ಕ್ಯಾಂಪೇನ್ ಬಿಹಾರದಲ್ಲಿ ವಿಫಲವಾಗಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು

24 Nov 2025 4:25 pm
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯೋಚಿಸಲು ಸಾಧ್ಯವೇ ? | Honakere Nanjundegowda - Bihar Election Result

ಸಿದ್ದರಾಮಯ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ ! ► ಬಿಹಾರ ರಿಸಲ್ಟ್ ಕರ್ನಾಟಕದ ಮೇಲೆ ಹೇಗೆ ಎಫೆಕ್ಟ್ ಆಗುತ್ತೆ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು

24 Nov 2025 4:24 pm
ನಿತೀಶ್ ಕುಮಾರ್ ಸೋತಿದ್ರೆ, ಅವರ ರಾಜಕೀಯ ಮುಗಿಯುತ್ತಿತ್ತು: ದಿನೇಶ್ ಅಮಿನ್ ಮಟ್ಟು | Dinesh Amin Mattu | Bihar

ಮೋದಿ ಜೊತೆಗಿನ ಪೈಪೋಟಿಯಲ್ಲೂ ನಿತೀಶ್ ಗೆದ್ದಿದ್ದಾರೆ ► ಬಿಹಾರದಲ್ಲಿ ನಿತೀಶ್ ಸಿಎಂ ಆಗೋದು ಖಚಿತ... ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು

24 Nov 2025 4:23 pm
ಶೂ ದಾಳಿ ನಡೆಸಿದ್ದ ವಕೀಲರನ್ನು ತಾನೇಕೆ ಕ್ಷಮಿಸಿದ್ದೆ ಎನ್ನುವುದನ್ನು ಬಹಿರಂಗಗೊಳಿಸಿದ ನ್ಯಾ. ಗವಾಯಿ

ʼಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲʼ ಎಂದು ಗವಾಯಿ ಅವರತ್ತ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್

24 Nov 2025 3:54 pm
ಬಿಹಾರದಲ್ಲಿ ಕಾಂಗ್ರೆಸ್ ನಾಯಕ ಯಾರು ಅಂತಾನೇ ಗೊತ್ತಿಲ್ಲ: ದಿನೇಶ್ ಅಮಿನ್ ಮಟ್ಟು | Dinesh Amin Mattu | Bihar

ತೇಜಸ್ವಿ ಯಾದವ್ ಉದ್ಯೋಗ ಭರವಸೆಯನ್ನು ಜನ ನಂಬಿಲ್ಲ ಯಾಕೆ ? ► ಬಿಹಾರದಲ್ಲಿ ಬಿಜೆಪಿ ಚಮತ್ಕಾರ ಮಾಡಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು

24 Nov 2025 3:49 pm
ಕರ್ನಾಟಕದಂತಹ ಗ್ಯಾರಂಟಿ ಬಿಹಾರದಲ್ಲೂ ಘೋಷಣೆ ಮಾಡಬಹುದಿತ್ತು: Dinesh Amin Mattu | Bihar election results

ಪ್ರಶಾಂತ್ ಕಿಶೋರ್ ಅಟ್ಯಾಕ್ ಮಾಡಿದ್ದು ಸಾಮ್ರಾಟ್ ಚೌಧರಿ ವಿರುದ್ಧ ► ನಿತೀಶ್ ಕುಮಾರ್ ವೈಯಕ್ತಿಕವಾಗಿ ಭ್ರಷ್ಟಾಚಾರಿ, ಕೋಮುವಾದಿ ಅಲ್ಲ ► ಪ್ರಚಾರಕ್ಕೆ ಕಾಂಗ್ರೆಸ್ ಸಿದ್ದರಾಮಯ್ಯನವರನ್ನು ಬಳಸಿಕೊಂಡೇ ಇಲ್ಲ ► ಇತ್ತೀಚಿನ ಎಲ

24 Nov 2025 3:48 pm
Mangaluru | ಬಾಕಿ ಕನಿಷ್ಠ ಕೂಲಿ ನೀಡಲು ಒತ್ತಾಯಿಸಿ ಬೀಡಿ ಕಾರ್ಮಿಕರಿಂದ ಧರಣಿ ಸತ್ಯಾಗ್ರಹ

ಮಂಗಳೂರು : ಬೀಡಿ ಕಾರ್ಮಿಕರಿಗೆ ಕಳೆದ ಆರು ವರ್ಷಗಳಿಂದ ಬಾಕಿ ಇರುವ ಕನಿಷ್ಠ ಕೂಲಿ, 2024ರ ಎಪ್ರಿಲ್‌ನಿಂದ ಜಾರಿಗೊಂಡ ಹೊಸ ಕನಿಷ್ಠ ಕೂಲಿ ಸೇರಿದಂತೆ ಬಾಕಿಯನ್ನು ನೀಡುವಂತೆ ಒತ್ತಾಯಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐ

24 Nov 2025 3:31 pm
ಮೂಡುಬಿದಿರೆ:‌ ಈಜು ಸ್ಪರ್ಧೆಯಲ್ಲಿ ಪ್ರೇರಣಾ ಶಾಲೆಯ ಪ್ರೀತಿ ರಾಷ್ಟ್ರಮಟ್ಟಕ್ಕೆ ಆಯ್ಕೆ

 ಇಲ್ಲಿನ ಕಡಲಕೆರೆಯಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದಲ್ಲಿ

24 Nov 2025 3:28 pm
ನೋಯ್ಡಾ | ಎಸ್ಐಆರ್ ಹೊರೆ : ಮತಗಟ್ಟೆ ಅಧಿಕಾರಿ ಜವಾಬ್ಧಾರಿ ತೊರೆದ ಶಿಕ್ಷಕಿ

ಹೊಸದಿಲ್ಲಿ: ತಮ್ಮ ಬೋಧನೆಯ ಕರ್ತವ್ಯ ಹಾಗೂ ಮತಪಟ್ಟಿಗಳ ವಿಶೇಷ ಮತಪಟ್ಟಿ ಪರಿಷ್ಕರಣೆಗಳೆರಡರ ಕರ್ತವ್ಯದ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯಾವಿಲ್ಲ ಎಂದು ಉಲ್ಲೇಖಿಸಿ, ನೊಯ್ಡಾದ ಸಹಾಯಕ ಶಿಕ್ಷಕಿಯೊಬ್ಬರು ತಮ್ಮ ಮತಗಟ್ಟ

24 Nov 2025 3:27 pm
ಹದಗೆಟ್ಟ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ಪರದಾಟ

ಗದಗ, ನ.23: ಕೈಗಾ ಇಳಕಲ್ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಜಿಲ್ಲಾ ಕೇಂದ್ರ ಗದಗ ತಲುಪಲು ಜನರು ಹರಸಾಹಸ ಪಡುತ್ತಿದ್ದಾರೆ. ಗದಗದಿಂದ ಲಕ್ಷ್ಮೇಶ್ವರ ಸಂಪರ್ಕಕ್ಕೆ ಒಟ್ಟು 40 ಕಿ.ಮೀ. ಇದೆ. ಅದರಲ್ಲಿ ಗದಗದಿಂದ ಮುಳಗುಂದವರೆಗ

24 Nov 2025 3:25 pm
ಬಿಹಾರ ಜನಾದೇಶ 2025 | BIHARA ELECTION RESULTS | Nitish Kumar

ಬಿಹಾರದಲ್ಲಿ ಹರ್ ಬಾರ್ ನಿತೀಶ್ ಕುಮಾರ್ ► ವಿಪಕ್ಷ ಮಹಾಘಟಬಂಧನ್ ಧೂಳೀಪಟ

24 Nov 2025 3:21 pm
ನಿಗದಿತ ಸಮಯಕ್ಕೆ ಕಚೇರಿಗಳಿಗೆ ಹಾಜರಾಗದ ಅಧಿಕಾರಿಗಳು, ಸಿಬ್ಬಂದಿ

ಕೆಲಸ ಕಾರ್ಯಗಳಿಗೆ ನಿತ್ಯವು ಅಲೆದಾಟ: ಸಾರ್ವಜನಿಕರ ಆರೋಪ

24 Nov 2025 3:18 pm
ಡಿ.16ರಂದು ಬೆಳ್ತಂಗಡಿಯಲ್ಲಿ ಮಹಿಳಾ ಜಾಥಾ- ನ್ಯಾಯ ಸಮಾವೇಶ

ಮಂಗಳೂರು, ನ.24: ದೆಹಲಿಯ ನಿರ್ಭಯ ಪ್ರಕರಣದ ದಿನವಾದ ಡಿ. 16ರಂದು ಅತ್ಯಾಚಾರ ವಿರೋಧಿ ದಿನ ಆಚರಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ‘ಕೊಂದವರು ಯಾರು’ ಎಂಬ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ನಗರದ

24 Nov 2025 3:12 pm
ನಿಥಾರಿ ಹತ್ಯಾಕಾಂಡ : ಸುರೀಂದರ್ ಕೋಲಿಯ ಗಲ್ಲು ರದ್ದು, ಬಿಡುಗಡೆ ! Nithari murder case - Surendra Koli

ನಿಥಾರಿ ಹತ್ಯಾಕಾಂಡ ಪ್ರಕರಣವನ್ನು ಜೀವಂತ ಸಮಾಧಿ ಮಾಡಲಾಯಿತೇ ? ► ನಿಥಾರಿ ಸರಣಿ ಹತ್ಯೆ ಪ್ರಕರಣ: ಸಿಬಿಐ, ಪೊಲೀಸರ ವೈಫಲ್ಯ ಏನು ? ► ನಿಜವಾದ ಅಪರಾಧಿಗಳು ಯಾರು? ಅವರಿಗೆ ಶಿಕ್ಷೆಯಾಗುವುದು ಹೇಗೆ ? ►► ವಾರ್ತಾಭಾರತಿ NEWS ANALYSIS

24 Nov 2025 3:09 pm
ನ.29 ರಂದು ರಾಜ್ಯ ಮಟ್ಟದ ರಬ್ಬರ್ ಬೆಳೆಗಾರರ ಸಮ್ಮೇಳನ

ತೋಟಗಾರಿಕಾ ಬೆಳೆಯಾಗಿ ರಬ್ಬರ್ ಪರಿಗಣಿಸಲು ಒತ್ತಾಯ

24 Nov 2025 3:09 pm
ಬಿಹಾರದ ಮತಗಟ್ಟೆ ಸಮೀಕ್ಷೆಗಳು ನಿಜವಾಗಿಯೂ ಹೇಳುತ್ತಿರೋದೇನು? | Bihar Election 2025

ನಿತೀಶ್ v/s ತೇಜಸ್ವಿ : ಗೆಲ್ಲೋದು ಜನಮತವೋ ? ಹಣಬಲವೋ ? ► ಬಿಹಾರದಲ್ಲಿ ಮತದಾನ ದಾಖಲೆ : ಜನರು ಬದಲಾವಣೆ ಬಯಸಿದ್ದು ನಿಜವೇ? ► ಚುನಾವಣೆ ಗೆಲ್ಲಲು ಸರಕಾರದ ಹಣ ಬಳಸಲಾಗಿದೆಯೆ?

24 Nov 2025 3:08 pm
ರಾಜಮನೆತನಕ್ಕೂ ಇಸ್ಲಾಂ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ: ಅಬ್ದುಸ್ಸಲಾಮ್ ಪುತ್ತಿಗೆ| Abdussalam Puthige | Mangaluru

ಜಾತಿಪದ್ಧತಿ, ಅಸ್ಪೃಶ್ಯತೆಯ ವಿರುದ್ಧ ಮುಸ್ಲಿಂ ರಾಜರು ಸಮರ ಸಾರಬೇಕಿತ್ತು! ► 'ಭಾರತದ ಇತಿಹಾಸ ಮತ್ತು ಮುಸ್ಲಿಮರು' ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ► ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ಆಯೋಜನ

24 Nov 2025 3:07 pm
ಕನ್ನಡಕ ಬ್ರಾಂಡ್ Lenskartನ ಐಪಿಒ ಮಾರುಕಟ್ಟೆಗೆ: 1 ಲಕ್ಷ ಕೋಟಿಗೂ ಹೆಚ್ಚು ಬಿಡ್ಡಿಂಗ್ | Lenskart | IPO

ಟೆಕ್ ಐಪಿಒಗಳು ಚಿಲ್ಲರೆ ಹೂಡಿಕೆದಾರರನ್ನು ಲೂಟಿ ಮಾಡುತ್ತಿವೆಯೇ ? ► ಓಲಾ, ಪೇಟಿಎಂ ಬಳಿಕ ಈಗ ಲೆನ್ಸ್‌ಕಾರ್ಟ್ ಆಟ ಶುರು ಮಾಡಿದೆಯೇ ?

24 Nov 2025 3:06 pm
ದೆಹಲಿ ಸ್ಫೋಟ ಹೇಗೆ ಸಂಭವಿಸಿತು? ಇದು ಭಯೋತ್ಪಾದಕ ದಾಳಿಯೇ ? | Delhi Red Fort blast

ಪುಲ್ವಾಮಾ, ಪಹಲ್ಗಾಮ್‌, ಈಗ ದೆಹಲಿ.. ನೈತಿಕ ಹೊಣೆ ಯಾರದ್ದು ? ► ಗುಪ್ತಚರ ವೈಫಲ್ಯಗಳನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತಿದೆಯೆ ?

24 Nov 2025 3:02 pm
ಬಿಹಾರ ಶಾಂತವಾಗಿದ್ದರೆ ಮತಗಟ್ಟೆಗಳು ದಾಖಲೆಯ ಮತದಾನ ಕಂಡಿದ್ದು ಹೇಗೆ ? | Bihar Election 2025

ಬಿಹಾರದ ಮತದಾರರು ಮಡಿಲ ಮಾಧ್ಯಮಗಳ ಸುಳ್ಳು ನಿರೂಪಣೆಯನ್ನು ತಿರಸ್ಕರಿಸಿದ್ದಾರೆಯೆ? ► ಬಿಹಾರದ ಗುಪ್ತ ಅಲೆ : ಮೌನ ಮತದಾರರ ತೀರ್ಪು ಎಲ್ಲ ಅಂದಾಜುಗಳನ್ನು ಮೀರಿಸಬಹುದೇ?

24 Nov 2025 3:02 pm
ಪಾಕಿಸ್ತಾನ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆ ಸೃಷ್ಟಿಸಲು ಹೊರಟಿದ್ದು ಏಕೆ ? | Pakistan - Asim Munir

ಜನರಲ್ ಮುನೀರ್ ಮಿಲಿಟರಿ ಆಳ್ವಿಕೆ ಯುಗವನ್ನು ಮರಳಿ ತರುತ್ತಿದ್ದಾರೆಯೆ? ► ಮುನೀರ್ ಬಲಶಾಲಿಯಾಗುತ್ತಿದ್ದಂತೆ, ಪಾಕಿಸ್ತಾನ ದುರ್ಬಲವಾಗುತ್ತಿದೆ ಯಾಕೆ ? ► ಪಾಕಿಸ್ತಾನ ಸೇನಾ ಕಾಯ್ದೆಗೆ ತಿದ್ದುಪಡಿ: ಪರಿಣಾಮಗಳು ಏನೇನು ?

24 Nov 2025 3:01 pm
ಚುನಾವಣಾ ಆಯೋಗದ ಮೌನದ ಹಿಂದಿನ ಗುಟ್ಟೇನು? | Election Commission | Tejaswi Yadav | Kapil Sibal | BJP

ಮತದಾನದ ಲಿಂಗಾಧಾರಿತ ಡೇಟಾ ಏಕೆ ಮರೆಮಾಚಿದೆ ಆಯೋಗ? ► ಬಿಜೆಪಿ ಆಡಳಿತದ ರಾಜ್ಯಗಳ ಪೊಲೀಸರನ್ನು ಮಾತ್ರ ಆಯೋಗ ನಂಬುತ್ತದೆಯೆ? ► ತೇಜಸ್ವಿ ಯಾದವ್ ಮತ್ತು ಕಪಿಲ್ ಸಿಬಲ್ ಎತ್ತಿದ ಗಂಭೀರ ಆರೋಪಗಳೇನು?

24 Nov 2025 2:58 pm
RSSಗೆ ಡೊನೇಶನ್ ಕೊಟ್ರೆ BJPಯಲ್ಲಿ ನಿಮ್ಮ ಕೆಲಸ ಆಗುತ್ತೆ ಅನ್ನೋ ಅಭಿಪ್ರಾಯ ಇದೆ : Dinesh Amin Mattu

ಆರೆಸ್ಸೆಸ್ ನೋಂದಣಿಯಾಗಿಲ್ಲ ಅಂತ ಭಾಗವತ್ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ ► ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಹಣದ ವ್ಯವಹಾರ ಆರೆಸ್ಸೆಸ್ ನಡೆಸುತ್ತೆ ► ದೇಶದ ಸಂವಿಧಾನ, ಕಾನೂನುಗಳ ಮೇಲೆ ನಂಬಿಕೆಯಿಲ್ಲ ಎಂದು ಭಾಗವತ್ ಹೇಳ

24 Nov 2025 2:56 pm
ಕನಿಷ್ಠ 12 ಜನರು ಮೃತ್ಯು: 20 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ | Delhi Red Fort blast

UAPA ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು ► ಸ್ಫೋಟಗೊಂಡ ಕಾರಿನ ಮಾಲೀಕ ಗುರುಗ್ರಾಮದಲ್ಲಿ ವಶಕ್ಕೆ : ತೀವ್ರ ವಿಚಾರಣೆ ► ಭೀಕರ ಕೃತ್ಯವನ್ನು ಪಕ್ಷಾತೀತವಾಗಿ ಖಂಡಿಸಿದ ರಾಜಕೀಯ ನಾಯಕರು

24 Nov 2025 2:55 pm
ಬಿಹಾರದಲ್ಲಿ ಏನಾಗಲಿದೆ ? ನಿತೀಶ್ ಕುಮಾರ್ ಭವಿಷ್ಯ ಏನು ? | Politics ಡಾಟ್ ಕಾಮ್ - Narendra Modi - Nitish Kumar

ನಿತೀಶ್ ಕುಮಾರ್ ಹಿಂದೆಯೇ ಬಿಜೆಪಿಯವರು ಹೋಗ್ಬೇಕು, ಯಾಕಂದ್ರೆ.. ► ಉವೈಸಿ ಪಕ್ಷದಿಂದ ಮಹಾಘಟಬಂಧನ್ ಗೆ ಆತಂಕ ಇದೆಯೇ ? ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು ಧರಣೀಶ್ ಬೂಕನಕೆರೆ ಹಿರಿಯ ಪತ್ರಕರ್ತರು ► ವಾರ್ತಾಭಾರತಿ - Politics ಡ

24 Nov 2025 2:54 pm
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಿಂಚುತ್ತಿರುವ ಸೈಕತ್ ಚಕ್ರವರ್ತಿ ! - Zohran Mamdani - Saikat Chakrabarti - USA

ಡೆಮಾಕ್ರಟಿಕ್ ಪ್ರಭಾವಿಗೆ ಸವಾಲೊಡ್ಡಿರುವ ಮತ್ತೊಬ್ಬ ಭಾರತೀಯ ಅಮೆರಿಕನ್ ! ► ಕಾರ್ಪೊರೇಟ್ ಹಣ ಬೇಡ, ಮತದಾರರೊಂದಿಗೆ ಮಾತಾಡುತ್ತೇನೆ ಎಂದ ಚಕ್ರವರ್ತಿ !

24 Nov 2025 2:53 pm
ಮಂಗಳೂರು: ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಅಸ್ತಿತ್ವಕ್ಕೆ

ಮಂಗಳೂರು: ರಾಜ್ಯ ವ್ಯಾಪ್ತಿಯ ಬ್ಯಾರಿ ಆಂದೋಲನಾ ನೇತಾರರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬ್ಯಾರಿ ರಿಸರ್ಚ್ ಆಂಡ್ ಸರ್ವಿಸ್ ಸೆಂಟರ್ ಅನ್ನು ಅಸ್ತಿತ್ವಕ್ಕೆ ತಂದು ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಲಾಗಿದ್ದು, ಇದರ ಸಭೆಯು

24 Nov 2025 2:50 pm
ಪ್ರಧಾನಿ ಮೋದಿ ಆರ್ಥಿಕತೆಯನ್ನು ಮಕಾಡೆ ಮಲಗಿಸಿದ್ದಾರೆ : ಬಿ‌.ಕೆ. ಹರಿಪ್ರಸಾದ್

ಬೆಂಗಳೂರು: ಸ್ವಯಂ ಘೋಷಿತ ವಿಶ್ವಗುರುವಿನ ಆಡಳಿತದಲ್ಲಿ ವಿಶ್ವದ ಎದುರು ಭಾರತದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಲೇ ಇರುವುದು ಪ್ರಧಾನಿ ನರೇಂದ್ರ ಮೋದಿಯ ಅಚ್ಛೇ ದಿನದ ಕರಾಳ ಮುಖಗಳ ಅನಾವರಣವೋ ಅಥವಾ ರೂಪಾಯಿ ಮೌಲ್ಯವನ್ನ

24 Nov 2025 2:32 pm
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ

ನಟ ಧರ್ಮೇಂದ್ರ (Photo: PTI) ಮುಂಬೈ: ಬಾಲಿವುಡ್ ದಿಗ್ಗಜ, ಹಿರಿಯ ನಟ ಧರ್ಮೇಂದ್ರ ಅವರು ಸೋಮವಾರ ನಿಧನರಾಗಿದ್ದಾರೆ ಎಂದು IANS ವರದಿ ಮಾಡಿದೆ. ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್

24 Nov 2025 2:20 pm
NDAಯ ಭದ್ರಕೋಟೆ ಆಗಿದ್ದ 30ಕ್ಕೂ ಹೆಚ್ಚು ಸ್ಥಾನಗಳು ಕೈತಪ್ಪುವ ಸಾಧ್ಯತೆ ಇದೆಯೇ? | Bihar Election 2025

ಬಿಜೆಪಿಯ ತಂತ್ರದ ವಿರುದ್ಧ ತೇಜಸ್ವಿ ಮಾಸ್ಟರ್‌ಸ್ಟ್ರೋಕ್‌ ಕೆಲಸ ಮಾಡುತ್ತಿದೆಯೇ ? ► ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯನ್ನು ಅತಂತ್ರವಾಗಿಸಿದ್ದಾರೆಯೆ ?

24 Nov 2025 2:17 pm
RSS ಹಣಕಾಸು ಮೂಲ, ನೋಂದಣಿ ಬಗ್ಗೆ ಭಾಗ್ವತ್ ಮಾತು : ಪ್ರಶ್ನೆಗಳೇನು ? | Mohan Bhagwat

ಹಿಂದೂ ರಾಷ್ಟ್ರದ ಬಗ್ಗೆ ಮಾತಾಡುವ ಆರೆಸ್ಸೆಸ್ ಸಂವಿಧಾನಕ್ಕೆ ಬೆದರಿಕೆಯಲ್ಲವೇ ? ► ಆರೆಸ್ಸೆಸ್ ಹೇಗೆ ರಾಜಕೀಯೇತರ ಸಂಸ್ಥೆ ಆಗಲು ಸಾಧ್ಯ ?

24 Nov 2025 2:16 pm
ಸಾಕಿದ ದನವನ್ನು ಮಾರಾಟ ಮಾಡಿದ್ದಕ್ಕೆ ಮನೆಯನ್ನು ಮುಟ್ಟುಗೋಲು ಹಾಕಿದ್ದು ಸರಿಯೇ ? | Belthangady | Mangaluru

ದನಗಳನ್ನು ಸಾಕುವುದು ಅಪರಾಧವೇ? ಈ ಭಯ, ಆತಂಕಕ್ಕೆ ಕಾರಣಗಳೇನು ? ► ಜಾನುವಾರು ಕಾಯ್ದೆಯನ್ನು ಮುಂದಿಟ್ಟು ರೈತರಿಗೆ ಕಿರುಕುಳ ನೀಡೋದು ಎಷ್ಟು ಸರಿ ?

24 Nov 2025 2:15 pm
24 Nov 2025 2:13 pm
ಹತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್‌ ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿ ಪ್ರತಿಭಟನೆಯಲ್ಲಿ ಪ್ರದರ್ಶನ!

ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿಸಿ ಇಂಡಿಯಾ ಗೇಟ್‌ ಬಳಿ ನಡೆದ ಪ್ರತಿಭಟನೆ ವೇಳೆ ಆಂಧ್ರಪ್ರದೇಶದಲ್ಲಿ ಭದ್ರತಾಪಡೆಗಳಿಂದ ಹತ್ಯೆಯಾಗಿದ್ದ ಉನ್ನತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್‌ ಅನ್ನು ಪ್ರ

24 Nov 2025 1:08 pm
ಅಧಿಕಾರ ಹಂಚಿಕೆ ವಿಚಾರ | ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು, ಡಿಕೆಶಿ ಬದ್ಧರಾಗಬೇಕು : ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ (ಶಿಡ್ಲಘಟ್ಟ) : ಬಿಜೆಪಿಯವರು ನಮ್ಮ ಸರಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. 2000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಸೋ

24 Nov 2025 12:44 pm
ಅರುವತ್ತೊಂದು ಲಕ್ಷ ದಾಟಿದ ಆತ್ಮಕತೆ!

ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು ಬಯಸ

24 Nov 2025 12:40 pm
ಎಮ್ಮೆಕೆರೆ ಅಂತರ್‌ರಾಷ್ಟ್ರೀಯ ಈಜುಕೊಳದ ಮುಗಿಯದ ವಿವಾದ

ಮಂಗಳೂರು, ನ.23: ನಗರದ ಎಮ್ಮೆಕೆರೆಯಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ವಿವಾದದಿಂದ ಇನ್ನೂ ಮುಕ್ತವಾಗಿಲ್ಲ. ಒಂದಲ್ಲೊಂದು ವಿವಾದ ಈಜುಕೊಳದ ಸುತ್ತ ಗಿರಕಿ ಹೊಡೆಯುತ್ತಾ ಇದೆ. ಚಾಂಪಿಯನ್

24 Nov 2025 12:38 pm
ಅಮೆರಿಕ ವೀಸಾ ನಿರಾಕರಣೆ: ಆಂಧ್ರ ವೈದ್ಯೆ ಆತ್ಮಹತ್ಯೆ

ಹೈದರಾಬಾದ್: ಅಮೆರಿಕ ವೀಸಾ ನಿರಾಕರಣೆಯಿಂದ ಮನನೊಂದ 35 ವರ್ಷದ ವೈದ್ಯರೊಬ್ಬರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಪದ್ಮರಾವ್ ನಗರದಲ್ಲಿ ನಡೆದಿದೆ. ಮೃತ ವೈದ್ಯೆಯನ್ನು ಆಂಧ್ರಪ್ರದೇಶದ ಗುಂಟೂರು ಜ

24 Nov 2025 12:35 pm
ಪ್ರವಾಸಿಗರ ಆಕರ್ಷಣೀಯ ತಾಣ ಹೊನ್ನಾವರ

ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ಹಿನ್ನೀರು ಪ್ರದೇಶವು ಕರ್ನಾಟಕದ ಸುಂದರ ನೈಸರ್ಗಿಕ ತಾಣವಾಗಿದೆ. ಇಲ್ಲಿ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಶರಾವತಿ ನದಿಯು ಅರಬ್ಬಿ ಸಮುದ್ರವನ್ನು ಸ

24 Nov 2025 12:31 pm
Mangaluru|ಸಂತ ಅಲೋಶಿಯಸ್ ಉರ್ವಾದ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಂಗಳೂರು: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಜೇನ್ ಜೆರುಶ ಪಿಂಟೋ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಮಧ್ಯಪ್ರದೇಶದಲ್ಲ

24 Nov 2025 12:27 pm
ಗುಜರಿ ಅಂಗಡಿಯಿಂದ ಅಂತಾರಾಷ್ಟ್ರೀಯ ಪ್ರಶಸ್ತಿಯವರೆಗೆ ಸಾಧಕರೊಬ್ಬರ ಯಶೋಗಾಥೆ

ಕುಂದಾಪ್ರ ಕನ್ನಡಕ್ಕೆ ಮೊದಲ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿ, ಬ್ಯಾರಿ ಭಾಷೆಯಲ್ಲಿ ಮೊದಲ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ಯಾಕೂಬ್ ಖಾದರ್ ಗುಲ್ವಾಡಿ

24 Nov 2025 12:20 pm
ಸಂವಾದಗಳು ಸತ್ತು ಹೋದ ಕಾಲವಿದು

ಯಾವುದೇ ವಿಷಯದ ಬಗ್ಗೆ ಒಂದೇ ಅಭಿಪ್ರಾಯ ಇರಬೇಕೆಂದು ಹೇಳುವುದು ಸರಿಯಲ್ಲ. ಅವರವರು ಬೆಳೆದು ಬಂದ ವಾತಾವರಣ, ಅನುಭವ, ಅಧ್ಯಯನ ಮುಂತಾದವುಗಳ ಹಿನ್ನೆಲೆಯಲ್ಲಿ ತಮಗೆ ಗ್ರಹಿಸಿದ್ದನ್ನು, ಅನಿಸಿದ್ದನ್ನು ಪ್ರತಿಪಾದಿಸುವುದು ತಪ್ಪಲ

24 Nov 2025 12:16 pm
ರಾಜ್ಯದಲ್ಲೇ ಹೆಚ್ಚು ಪ್ರವಾಸಿತಾಣಗಳ ಜಿಲ್ಲೆ ಮಂಡ್ಯ

ಮಂಡ್ಯ: ಅಪ್ಪಟ ಕೃಷಿಕರ ಜಿಲ್ಲೆ ಮಂಡ್ಯ, ಪ್ರವಾಸಿತಾಣಗಳಿಗೂ ಹೆಸರಾಗಿದೆ. ವಿಶ್ವವಿಖ್ಯಾತ ಕೆಆರ್‌ಎಸ್ ಬೃಂದಾವನ, ಟಿಪ್ಪುವಿನ ಶ್ರೀರಂಗಪಟ್ಟಣ, ಏಷ್ಯಾದಲ್ಲೇ ಮೊದಲ ವಿದ್ಯುತ್ ಉತ್ಪಾದನಾ ಘಟಕ ಶಿವನಸಮುದ್ರ, ಹೀಗೆ ಪ್ರಮುಖ ಪ್ರವಾ

24 Nov 2025 12:14 pm
ಪುತ್ತೂರು| ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ : ತನ್ಹ ಫಾತಿಮಾ, ತಾನಿಷ್ ಮುಹಮ್ಮದ್‌ಗೆ ಚಿನ್ನದ ಪದಕ

ಪುತ್ತೂರು, ನ. 24: ಇಂಪ್ಯಾಕ್ಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ನಡೆದ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗ

24 Nov 2025 12:00 pm
'ಜೆನ್ ಝೀ' ನನ್ನ ಗೆಲುವನ್ನು ಖಚಿತಪಡಿಸುತ್ತಾರೆ : ಕರೂರು ಕಾಲ್ತುಳಿತದ ನಂತರ ನಡೆದ ಪಕ್ಷದ ಮೊದಲ ಪ್ರಚಾರ ಸಭೆಯಲ್ಲಿ ವಿಜಯ್ ಹೇಳಿಕೆ

ಚೆನ್ನೈ: ಕರೂರು ಕಾಲ್ತುಳಿತ ಘಟನೆ ನಡೆದು ಎರಡು ತಿಂಗಳ ಬಳಿಕ ವಿಜಯ್ ಅವರು ರವಿವಾರ ತಮಿಳಗ ವೆಟ್ರಿ ಕಳಗಂ ಪಕ್ಷದ ಪ್ರಚಾರವನ್ನು ಪುನರಾರಂಭಿಸಿದ್ದಾರೆ. ಕಾಂಚೀಪುರಂ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಅವರು ಆಡಳಿತಾ

24 Nov 2025 11:58 am
ಬರಡು ಭೂಮಿಯಾಗಿದ್ದ ಕರಾಡದೊಡ್ಡಿಯಲ್ಲೀಗ ಹಸಿರ ವೈಭವ

ವಿಜಯಪುರ: ಎತ್ತ ನೋಡಿದರೂ ಹಚ್ಚ ಹಸುರು ಸಸ್ಯ ಶ್ಯಾಮಲೆ. ಹಕ್ಕಿಗಳ ಚಿಲಿಪಿಲಿ ಇಂಚರ. ಈ ವೈಭವಕ್ಕೆ ಮೆರುಗು ನೀಡುವ ಭೂತನಾಳ ಕೆರೆ. ಕೆಲವೇ ವರ್ಷಗಳ ಹಿಂದೆ ಬರಡು ಭೂಮಿಯಾಗಿದ್ದ ಕರಾಡದೊಡ್ಡಿಯಲ್ಲೀಗ ದೊಡ್ಡ ಅರಣ್ಯವೇ ತಲೆ ಎತ್ತಿ ನಿ

24 Nov 2025 11:49 am
ಐಕ್ಯ ವೇದಿಕೆ ಕೊಡಾಜೆ ನೂತನ ಅಧ್ಯಕ್ಷರಾಗಿ ಅಶ್ರಫ್ ಭಾರತ್ ಕಾರ್ಸ್ ಆಯ್ಕೆ

ಬಂಟ್ವಾಳ : ಮಾಣಿ ಸಮೀಪದ ಕೊಡಾಜೆ ಐಕ್ಯ ವೇದಿಕೆ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಭಾರತ್ ಕಾರ್ಸ್ ಆಯ್ಕೆಯಾದರು ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವೇದಿಕೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆ

24 Nov 2025 11:11 am
ಪವರ್ ಶೇರಿಂಗ್ ಆಗಿಲ್ಲ ಎನ್ನುವ ಡಿಕೆಶಿ ನಡೆ!

ಮೊದಲಿಂದಲೂ ಹೈಕಮಾಂಡ್ ಅನ್ನು ಒಲಿಸಿಕೊಂಡೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ಡಿ.ಕೆ. ಶಿವಕುಮಾರ್ ನಿಲುವಾಗಿತ್ತು. ಅದಕ್ಕೆ ಸಿದ್ದರಾಮಯ್ಯ ಜೊತೆ ಸೆಣಸಿ ಸಿಎಂ ಪಟ್ಟ ದಕ್ಕಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ವಾಸ್ತವ ಕೂಡ

24 Nov 2025 11:09 am
ಶೇಖ್ ಹಸೀನಾರನ್ನು ಹಸ್ತಾಂತರಿಸುವಂತೆ ಕೋರಿ ಭಾರತಕ್ಕೆ ಬಾಂಗ್ಲಾದೇಶ ಪತ್ರ

ಹೊಸದಿಲ್ಲಿ : ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಿದ್ದೇವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ವಿದೇಶಾಂಗ ವ್ಯವಹಾರಗಳ ಸಲಹೆ

24 Nov 2025 10:56 am
ಟ್ರಂಪ್ ಫ್ಯಾಸಿಸ್ಟ್ ಎಂಬ ಹೇಳಿಕೆಗೆ ಈಗಲೂ ಬದ್ಧ: ನ್ಯೂಯಾರ್ಕ್‌ನ ನೂತನ ಮೇಯರ್ ಮಮ್ದಾನಿ

ನ್ಯೂಯಾರ್ಕ್: ಟ್ರಂಪ್ ಫ್ಯಾಸಿಸ್ಟ್ ಎಂಬ ಬಗ್ಗೆ ತಾವು ಧೀರ್ಘಕಾಲದಿಂದ ಹೊಂದಿದ್ದ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ರವಿವಾರ ಸ್ಪಷ್ಟಪಡಿಸಿದ್ದಾರೆ. ಶ್ವೇತಭವನದಲ

24 Nov 2025 10:33 am
ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಪ್ರಮಾಣ ವಚನ ಸ್ವೀಕಾರ

ಹೊಸದಿಲ್ಲಿ : ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪ್ರಮಾಣ ವಚನ ಸ್ವೀಕರಿಸಿದರು.   ಮಾಜಿ ಸಿಜೆಐ ಬಿ.ಆರ್‌. ಗವಾಯಿ ಅವರು ರವಿವಾರ ನಿವೃತ್ತರಾಗಿದ್ದರು. ಸೂರ್ಯಕಾಂತ

24 Nov 2025 10:18 am
ಮಂಗಳೂರು | ಹಿರಿಯ ನ್ಯಾಯವಾದಿ ಮುಹಮ್ಮದ್ ಅಲಿ ನಿಧನ‌

ಮಂಗಳೂರು: ನಗರದ ಹಿರಿಯ ನ್ಯಾಯವಾದಿ, ಸಮಾಜ ಸೇವಕ ಯು.‌ ಮುಹಮ್ಮದ್ ಅಲಿ (71) ಅವರು  ಸೋಮವಾರ ಮುಂಜಾನೆ ಹೊಸದಿಲ್ಲಿಯಲ್ಲಿ ನಿಧನರಾದರು. ಜಡ್ಜ್ ಉಳ್ಳಾಲ ಹಮ್ಮಬ್ಬ ಅವರ ಪುತ್ರನಾದ ಮುಹಮ್ಮದ್ ಅಲಿ ಅವರು ಸಮಾಜ ಸೇವೆಯ ಜೊತೆಗೆ ಕೆಲಕಾಲ ರ

24 Nov 2025 10:07 am
ಏನಿದು ಜೆಫ್ರೀ ಎಪ್ಸ್ಟೀನ್ ಲೈಂಗಿಕ ಹಗರಣ?

ಅಪ್ರಾಪ್ತ ವಯಸ್ಕರ ವೇಶ್ಯಾವಾಟಿಕೆ, ಮಾನವ ಕಳ್ಳ ಸಾಗಾಟ: ಅಂತರ್‌ರಾಷ್ಟ್ರೀಯ ದಿಗ್ಗಜರೇ ಗ್ರಾಹಕರು?

24 Nov 2025 9:56 am
ಬಿಲ್ ಗೆ ಸ್ವಯಂಚಾಲಿತ ಸೇವಾಶುಲ್ಕ ಸೇರಿಸುತ್ತಿದ್ದ ಬಿಹಾರ ಕೆಫೆಗೆ ರೂ. 30 ಸಾವಿರ ದಂಡ

ಹೊಸದಿಲ್ಲಿ: ಮಾರ್ಗಸೂಚಿಯನ್ನು ಉಲ್ಲಂಘಿಸಿ ಗ್ರಾಹಕರಿಂದ ಸೇವಾ ಶುಲ್ಕವನ್ನು ಸಂಗ್ರಹಿಸುತ್ತಿದ್ದ ಪಾಟ್ನಾ ಹೋಟೆಲ್ ಒಂದಕ್ಕೆ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) 30 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡ ವಿ

24 Nov 2025 8:56 am
ಗಡಿಗಳು ಕಾಯಂ ಅಲ್ಲ; ಸಿಂಧ್ ಭಾರತಕ್ಕೆ ಮರಳಬಹುದು: ರಾಜ್‌ನಾಥ್ ಸಿಂಗ್

ಹೊಸದಿಲ್ಲಿ: ಮಾಜಿ ಉಪಪ್ರಧಾನಿ ಎಲ್‌ ಕೆ ಆಡ್ವಾಣಿಯವರು ಹಿಂದೆ ನೀಡಿದ್ದ ಗಡಿಗಳು ಎಂದೂ ಕಾಯಂ ಅಲ್ಲ; ಸಿಂಧ್ ಪ್ರದೇಶ ಮತ್ತೆ ಭಾರತಕ್ಕೆ ಮರಳಬಹುದು ಎಂಬ ಹೇಳಿಕೆಯನ್ನು ರಕ್ಷಣಾಸಚಿವ ರಾಜನಾಥ್ ಸಿಂಗ್ ಭಾನುವಾರ ಪುನರುಚ್ಚರಿಸಿದರ

24 Nov 2025 8:41 am
ಉತ್ತರಾಖಂಡ: ಹಕ್ಕಿ ಬಡಿದು ವಿಮಾನಕ್ಕೆ ಹಾನಿ; ಪ್ರಯಾಣಿಕರು ಸುರಕ್ಷಿತ!

ಹೊಸದಿಲ್ಲಿ: ಮುಂಬೈನಿಂದ ಉತ್ತರಾಖಂಡದ ಡೆಹ್ರಾಡೂನ್‍ಗೆ ಆಗಮಿಸಿದ ಇಂಡಿಗೊ ವಿಮಾನಕ್ಕೆ ಹೃಷಿಕೇಶ ಬಳಿಯ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್‍ವೇಯಲ್ಲಿ ಹಕ್ಕಿ ಬಡಿದು ವಿಮಾನಕ್ಕೆ ಹಾನಿಯಾಗಿದೆ. ಆದರೆ ಘಟನೆಯ ವೇಳೆ ವಿಮಾನದಲ್

24 Nov 2025 7:51 am
ಮೂಡುಬಿದಿರೆ | ಪ್ರಾದೇಶಿಕ ಮಾಧ್ಯಮ-ಸಂಸ್ಕೃತಿ ಸೇವೆಗೆ ಡಾ.ಮಂದಾರ ರಾಜೇಶ್ ಭಟ್ ಗೆ ರಾಷ್ಟ್ರೀಯ ಗೌರವ

ಮೂಡುಬಿದಿರೆ : ಪ್ರಾದೇಶಿಕ ಪತ್ರಿಕೋದ್ಯಮ, ತುಳು–ಕನ್ನಡ ಸಂಸ್ಕೃತಿ ಸಂರಕ್ಷಣೆ ಮತ್ತು ಜನಪದ ಕಲೆಗಳ ಪ್ರಚಾರ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಮೂಡುಬಿದಿರೆ ಶಿರ್ತಾಡಿಯ ಡಾ. ಮಂದಾರ ರಾಜೇಶ್ ಭಟ್ ಅವರು ರಾಷ್ಟ್

23 Nov 2025 11:59 pm
ಒಂದು ಕಿಮೀ ಉದ್ದದ ಕನ್ನಡ ಧ್ವಜ ಮೆರವಣಿಗೆ

ಬೆಂಗಳೂರು: ಉದ್ಭವ ಗಣಪತಿ ಗೆಳೆಯರ ಬಳಗ ಹಾಗೂ ಪಟ್ಟೇಗಾರ ಪಾಳ್ಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ನಗರದಲ್ಲಿ ಒಂದು ಕಿಲೋ ಮೀಟರ್ ಉದ್ದದ  ‘ಕನ್ನಡ ಧ್ವಜ’ ಮೆರವಣಿಗೆ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚ

23 Nov 2025 11:58 pm
ನ.30ರೊಳಗೆ ವನ್ಯಜೀವಿ ಬೆಳೆ ಹಾನಿ ಪರಿಹಾರ ಪಾವತಿಸಿ: ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ

ಚಿರತೆ ಸೆರೆಗೆ 4 ಹೆಚ್ಚುವರಿ ಬೋನುಗಳನ್ನು ಇಡಲು ಅರಣ್ಯ ಸಚಿವ ಆದೇಶ

23 Nov 2025 11:46 pm
ಕಾಸರಗೋಡು | ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು ; ಕನಿಷ್ಠ 15 ಮಂದಿಗೆ ಗಾಯ

ನಿರೀಕ್ಷೆಗೂ ಮೀರಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಪ್ರಹಾರ

23 Nov 2025 11:43 pm
ಟಿಪ್ಪು ವಂಶಸ್ಥೆ ನೂರ್ ಇನಾಯತ್ ಖಾನ್ ಗೆ ಫ್ರಾನ್ಸ್ ಗೌರವ; ಅಂಚೆ ಚೀಟಿ ಬಿಡುಗಡೆ

ಲಂಡನ್: ಟಿಪ್ಪು ಸುಲ್ತಾನ್ ವಂಶಸ್ಥೆ ಹಾಗೂ ಎರಡನೇ ಮಹಾಯುದ್ಧದ ವೇಳೆ ನಾಝಿಗಳ ವಿರುದ್ಧ ರಹಸ್ಯ ಕಾರ್ಯಾಚರಣೆಯಲ್ಲಿ ಪಾತ್ರವಹಿಸಿದ್ದ ನೂರ್ ಇನಾಯತ್ ಖಾನ್ ಅವರಿಗೆ ಫ್ರಾನ್ಸ್ ಸರ್ಕಾರ ಗೌರವ ಸಲ್ಲಿಸಿದೆ. ಫ್ರೆಂಚ್ ಅಂಚೆ ಸೇವೆ ಲಾ

23 Nov 2025 11:22 pm
ಕನ್ನಡ ಬಿಗ್ ಬಾಸ್ ಸ್ಟುಡಿಯೊದಲ್ಲಿ ಪರಿಸರ ಮಾನದಂಡಗಳ ಪಾಲನೆ: 7 ದಿನಗಳಲ್ಲಿ ತಪಾಸಣೆ ನಡೆಸುವಂತೆ NGT ಗಡುವು

ಬೆಂಗಳೂರು: ಕನ್ನಡ ಬಿಗ್ ಬಾಸ್ ಶೋ ಆತಿಥ್ಯ ವಹಿಸಿರುವ ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನು ಇನ್ನು ಏಳು ದಿನಗಳೊಳಗಾಗಿ ತಪಾಸಣೆ ನಡೆಸಿ, ಸೂಕ್ತ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಮ

23 Nov 2025 11:11 pm
ಅಮಿತ್ ಶಾ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬೆಂಗಳೂರು: ‘ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕು’ ಎಂಬ ಒತ್ತಾಯಗಳ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ರವ

23 Nov 2025 11:09 pm
ಸರಕಾರದ ವಿರುದ್ಧ ಆದೇಶ ನೀಡದಿದ್ದರೆ ಅಂಥವರು ಸ್ವತಂತ್ರರಲ್ಲ ಎಂಬುದು ಸರಿಯಲ್ಲ: ನಿರ್ಗಮಿತ ಸಿಜೆಐ ಗವಾಯಿ

ಹೊಸದಿಲ್ಲಿ: ಯಾರಾದರೂ ನ್ಯಾಯಾಧೀಶರು ಸರಕಾರದ ವಿರುದ್ಧ ಆದೇಶ ನೀಡದಿದ್ದರೆ, ಅಂಥವರು ಸ್ವತಂತ್ರರಲ್ಲ ಎಂಬ ಜನಪ್ರಿಯ ಪರಿಕಲ್ಪನೆಯನ್ನು ರವಿವಾರ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾ

23 Nov 2025 11:05 pm
ಮಹಾರಾಷ್ಟ್ರ | ಕಿರುಕುಳದಿಂದ ಬೇಸತ್ತು ಬಿಜೆಪಿ ನಾಯಕಿ ಪಂಕಜಾ ಮುಂಡೆಯ ಆಪ್ತ ಸಹಾಯಕನ ಪತ್ನಿ ಆತ್ಮಹತ್ಯೆ: ತನಿಖೆಗೆ ಆಗ್ರಹ

ಮುಂಬೈ: ಕೌಟುಂಬಿಕ ಕಲಹದಿಂದ ಬೇಸತ್ತು ಮಹಾರಾಷ್ಟ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಪಂಕಜಾ ಮುಂಡೆಯ ಆಪ್ತ ಸಹಾಯಕ ಅನಂತ್ ಗಾರ್ಜೆಯ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮುಂಬೈನ ವೊರ್ಲಿ ಪ್ರದೇಶದಲ್ಲಿ ನಡೆದಿದೆ. ಮೃತ

23 Nov 2025 11:01 pm
ಕಲಬುರಗಿ | ಪ್ರತ್ಯೇಕ ರಾಜ್ಯದ ಬೇಡಿಕೆ ಕಿತ್ತೂರು ಕರ್ನಾಟಕದವರ ಕುತಂತ್ರ : ಡಾ.ಲಕ್ಷ್ಮಣ್ ದಸ್ತಿ

ಕಲಬುರಗಿ : ಕಿತ್ತೂರು ಕರ್ನಾಟಕದ ನಾಯಕರು ಮತ್ತು ಸಂಘಟನೆಗಳು ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಬೇಡಿಕೆಯ ಹೆಸರಿನಲ್ಲಿ ಕುತಂತ್ರ ನಡೆಸುತ್ತಿದ್ದಾರೆ. ಕೂಡಲೇ ಈ ಬೇಡಿಕೆ ಕೈಬಿಡದಿದ್ದರೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿ

23 Nov 2025 10:49 pm
SIR ಸುಧಾರಣೆಯಲ್ಲ, ದಬ್ಬಾಳಿಕೆ: ರಾಹುಲ್ ಗಾಂಧಿ

ಹೊಸದಿಲ್ಲಿ, ನ. 23: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಯಿಂದ ದೇಶಾದ್ಯಂತ ಅವ್ಯವಸ್ಥೆ ತಾಂಡವವಾಡುತ್ತಿದೆ. SIR ಕೆಲಸಕ್ಕೆ ಸಂಬಂಧಿಸಿದ ಒತ್ತಡದಿಂದ 16 ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಗಳು ಸಾವನ್ನಪ್ಪಿದ್ದಾರೆ ಎಂದು ಕಾಂಗ

23 Nov 2025 10:39 pm
KERALA | ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ; ಜೀವಾವಧಿ ಶಿಕ್ಷೆಗೊಳಗಾದ ಶಿಕ್ಷಕ ಸೇವೆಯಿಂದ ವಜಾ

ಕಣ್ಣೂರು,ನ.23: ಕೇರಳದ ಪಾಲಾದಾಯಿ ಎಂಬಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆಯೆಂದು ಕೇರಳ ಸಾಮಾನ್ಯ ಶಿಕ್ಷಣ ಸಚಿವ ವಿ.ಸಿವನ್

23 Nov 2025 10:38 pm