SENSEX
NIFTY
GOLD
USD/INR

Weather

29    C

ಡಿಜಿಟಲ್ ಸುದ್ದಿ ಮೂಲಗಳು

...
Raichur | ಜಮಾಅತೆ ಇಸ್ಲಾಂ ಹಿಂದ್ ವತಿಯಿಂದ ಎ.4 ರಂದು ಈದ್ ಸೌಹಾರ್ದ ಕೂಟ ಆಯೋಜನೆ

ರಾಯಚೂರು: ಜಮಾಅತೆ ಇಸ್ಲಾಂ ಎ ಹಿಂದ್ ಜಿಲ್ಲಾ ಘಟಕದಿಂದ ಎ.4 ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಂಜೆ 7.30ಕ್ಕೆ ಈದ್ ಸೌಹಾರ್ದ ಕೂಟವನ್ನು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಂ ಹಿಂದ್ ಜಿಲ್ಲಾ ಸಂಚಾಲಕ ಸಲೀಂ ಪಾಷಾ ಹೇಳಿದರು.

2 Apr 2026 8:08 pm
ಯಾದಗಿರಿ | ಪಂಚಾಯತ್ ಅನುದಾನ ದುರ್ಬಳಕೆ ಆರೋಪ: ಸುರಪುರ ತಾಲ್ಲೂಕಿನ ಗ್ರಾಮ ಪಂಚಾಯತ್‌ಗಳ ವಿರುದ್ಧ ದೂರು

ಯಾದಗಿರಿ : ಸುರಪುರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಪರಿಶಿಷ್ಟ ಜಾತಿಗೆ ಮೀಸಲಾದ ಅನುದಾನ ದುರ್ಬಳಕೆಗೊಂಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಕರ್ನಾಟಕ ದಲಿ

2 Apr 2026 8:04 pm
ವಿವಾಹದ ‌ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ; ಮದುವೆಯ ಷರತ್ತು ವಿಧಿಸಿ ಆರೋಪಿಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು : ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಆರೋಪಿಗೆ ಸಂತ್ರಸ್ತೆಯನ್ನು ಮದುವೆಯಾಗಬೇಕೆಂಬ ಷರತ್ತಿನೊಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಹೈಕೋರ್ಟ

2 Apr 2026 8:01 pm
ಗಲ್ಫ್ ನಲ್ಲಿರುವ ಅಮೆರಿಕದ ಕೈಗಾರಿಕೆಗಳ ಮೇಲೆ ದಾಳಿ | ‘ಈ ದಾಳಿ ಕೇವಲ ಎಚ್ಚರಿಕೆ ಮಾತ್ರ’ ಎಂದ ಇರಾನ್

ಟೆಹ್ರಾನ್ /ಅಬುಧಾಬಿ: ಗಲ್ಫ್ ಪ್ರದೇಶದಲ್ಲಿನ ಯುಎಸ್‌ ಗೆ ಸಂಬಂಧಿಸಿದ ಕೈಗಾರಿಕಾ ಸೌಲಭ್ಯಗಳ ಮೇಲೆ ನಡೆಸಿದ ಇತ್ತೀಚಿನ ದಾಳಿಗಳು ‘ಒಂದು ಎಚ್ಚರಿಕೆ’ ಎಂದು ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ ಎ

2 Apr 2026 7:58 pm
Bagalkote-Davangere by-election; ಗ್ಯಾರಂಟಿ ಯೋಜನೆಯ ಹಣ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

ಬೆಂಗಳೂರು : ಬಾಗಲಕೋಟೆ ಮತ್ತು ದಾವಣೆಗೆರೆ ವಿಧಾನಸಭೆ ಉಪಚುನಾವಣೆ ಮುಗಿಯುವವರೆಗೆ ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳಿಗೆ ನಗದು ಬಿಡುಗಡೆ ಮಾಡದಂತೆ ತಡೆ ನೀಡಲು ಹೈಕೋರ್ಟ್‌‌ ನಿರ

2 Apr 2026 7:56 pm
‘ತೆರೆದಷ್ಟೂ ಅರಿವು’ ಕೃತಿ ವಿ.ಎಂ.ಇನಾಂದಾರ್ ಪ್ರಶಸ್ತಿಗೆ ಆಯ್ಕೆ

ಉಡುಪಿ, ಎ.2: ಕನ್ನಡದ ಖ್ಯಾತ ವಿಮರ್ಶಕರಾಗಿದ್ದ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡಲಾಗುವ ‘ಇನಾಂದಾರ್ ವಿಮರ್ಶಾ ಪ್ರಶಸ್ತಿ’ಗೆ ಪ್ರಸಿದ್ಧ ಲೇಖಕಿ, ವಿಮರ್ಶಕಿ ಡಾ. ಗೀತಾ ವಸಂತ ಇವರ ‘ತೆರೆದಷ್ಟೂ ಅರಿವು’ ವಿಮರ್ಶಾ ಕೃತ

2 Apr 2026 7:55 pm
ಎಂಜಿಎಂನಲ್ಲಿ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ: ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಉಡುಪಿ, ಎ.2: ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ವತಿಯಿಂದ ‘ಬಿಯಾಂಡ್ ದ ಸ್ಕೃಾಲ್’ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ಬ್ರಹ್ಮಾವರ ಎಸ್‌ಎಂಎಸ್ ಕಾಲೇಜು ಅಗ್ರಸ್ಥಾನ ಪಡೆಯುವ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊ

2 Apr 2026 7:51 pm
ಕರ್ನಾಟಕ ಜಿಪಂ, ತಾಪಂ ಚುನಾವಣೆ ನಡೆಸದಿರುವುದೇ 15ನೇ ಹಣಕಾಸು ಬಿಡುಗಡೆ ತಡೆ ಹಿಡಿಯಲು ಕಾರಣ: ಸಂಸತ್‌ನಲ್ಲಿ ಕೋಟಗೆ ಸಚಿವ ಉತ್ತರ

ಉಡುಪಿ, ಎ.2: ಕರ್ನಾಟಕ ಸರಕಾರ 2021ರಿಂದ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾ ಯತ್ ಚುನಾವಣೆಗಳನ್ನು ನಡೆಸದಿರುವುದರಿಂದಲೇ 15ನೇ ಹಣಕಾಸು ಆಯೋಗದ ಮಾರ್ಗಸೂಚಿ ಯಂತೆ ರಾಜ್ಯ ಸರಕಾರಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೇ

2 Apr 2026 7:49 pm
Yadgir | ಪೊಲೀಸರು ದೈಹಿಕ–ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು : ಅರುಣಕುಮಾರ್ ಕೊಳೂರ

ಯಾದಗಿರಿ : ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದು ನಿವೃತ್ತ ಪೊಲೀಸ್ ಅಧಿಕ್ಷಕರು

2 Apr 2026 7:47 pm
By-election | ಪ್ರತಿ ಹಳ್ಳಿಗೆ 5 ರಿಂದ 10 ಲಕ್ಷ ರೂ.ಹಣ ಹಂಚುತ್ತಿರುವ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು : ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿಗೂ ಮೊದಲು ಒಂದೊಂದು ಹಳ್ಳಿಗೆ 5 ರಿಂದ 10 ಲಕ್ಷ ರೂ.ಹಣ ಹಂಚುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ

2 Apr 2026 7:46 pm
Yadgir | ಚಟ್ನಳ್ಳಿ ಗ್ರಾಮದಲ್ಲಿ ಕೋಟಿ ಬಸವೇಶ್ವರರ ರಥೋತ್ಸವ ಸಂಭ್ರಮ

ಯಾದಗಿರಿ : ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಶ್ರೀ ಕೋಟಿ ಬಸವೇಶ್ವರರ ರಥೋತ್ಸವ ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಜರುಗಿತು. ಗುರುವಾರ ಸಂಜೆ 6:30ಕ್ಕೆ ರಥೋತ್ಸವಕ್ಕೆ ದೋರನಹಳ್ಳಿ ಹಿರೇಮಠದ ಶ್ರೀ ಅಭಿನವ ಮಹಾಂತ ಶಿವಾಚಾ

2 Apr 2026 7:34 pm
Kalaburagi | ಎ.12ರಂದು ಆರನೇ ತರಗತಿ ಪ್ರವೇಶಕ್ಕಾಗಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ

ಕಲಬುರಗಿ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳ 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ

2 Apr 2026 7:31 pm
ವಾಡಿ | ಶಿವಕುಮಾರ ಶ್ರೀಗಳ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ತುಮಕ

2 Apr 2026 7:26 pm
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುವ ಮೊದಲೇ ‘ಕರ್ನಾಟಕ ನಕ್ಸಲ್ ಮುಕ್ತ’ ಮಾಡಿದ್ದೇವೆ : ಜಿ.ಪರಮೇಶ್ವರ್

ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ

2 Apr 2026 7:26 pm
ಚಿಂಚೋಳಿ | ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಸಿಪಿಐಎಂನಿಂದ ಪ್ರತಿಭಟನೆ

ಚಿಂಚೋಳಿ : ತಾಲ್ಲೂಕಿನ ಚೆಟ್ಟಿನಾಡು ಸಿಮೆಂಟ್ ಕಾರ್ಖಾನೆಗೆ ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ನೀಡಿ ಈಗ ಸಂಕಷ್ಟಕ್ಕೆ ಸಿಲುಕಿರುವ ರೈತ ಕುಟುಂಬಗಳಿಗೆ ಕಾಯಂ ನೌಕರಿ ನೀಡದೆ ವಂಚಿಸುತ್ತಿರುವ ಕಂಪನಿಯ ಧೋರಣೆಯನ್ನು ಖಂಡಿಸಿ ಭಾ

2 Apr 2026 7:22 pm
ಎ.5ರಂದು ‘ನೇರಳೆ ಮಾರ್ಗದಲ್ಲಿ ಮೆಟ್ರೋ’ ಸೇವೆ ತಾತ್ಕಾಲಿಕ ಸ್ಥಗಿತ

ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಎ.5ರಂದು ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಈ ಮಾರ್ಗದಲ್

2 Apr 2026 7:18 pm
Kalaburagi | ಜನಗಣತಿ ಯಶಸ್ವಿಗೆ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಮನವಿ

ಕಲಬುರಗಿ: ಭಾರತದ ಜನಗಣತಿ 2027ರ ಭಾಗವಾಗಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎ.1ರಿಂದ 15 ರವರೆಗೆ ಮೊದಲನೇ ಹಂತದ ಡಿಜಿಟಲ್ ಗಣತಿ (ಸ್ವಯಂ ಗಣತಿ) ಕಾರ್ಯವು ನಡೆಯಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸಾರ್ವಜನಿಕರು ಸಕ

2 Apr 2026 7:18 pm
ಮಂಗಳೂರು| ಗಾಂಜಾ ಸಾಗಾಟ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ, ದಂಡ

ಮಂಗಳೂರು, ಎ.2: ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಲಕ್ಷದ್ವೀಪ ಕಿಲ್ತಾನ್ ಐಲ್ಯಾಂಡ್ ನಿವಾಸಿ ಸಲಾಹುದ್ದೀನ್ (28) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ತ್ವರಿತ ನ್ಯಾಯಾಲಯವು 6 ತಿ

2 Apr 2026 7:17 pm
ರಾಜ್ಯದಲ್ಲಿ ಶೇ.67 ಗರ್ಭಿಣಿಯರಲ್ಲಿ ರಕ್ತಹೀನತೆ : ಡಾ.ಶಾಲಿನಿ ರಜನೀಶ್

ರಾಜೀವ್ ಗಾಂಧಿ ವಿವಿ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

2 Apr 2026 7:14 pm
Kalaburagi | ನಾಳೆ (ಎ.3) ʼವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿʼ : ನಳಿನಿ ಮಹಾಗಾಂವಕರ್

ಕಲಬುರಗಿ : ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ‘ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ’ ಹಾಗೂ ‘ಜಾಗತಿಕ ಮಹಿಳಾ ಶಕ್ತಿ-ಅಕ್ಕ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶನಿವಾರ ನಗರದ ಶ್ರ

2 Apr 2026 7:12 pm
Raichur | ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ: 18 ಎಫ್‌ಐಆರ್ ದಾಖಲು, 13 ಕ್ಲಿನಿಕ್ ಜಪ್ತಿ

ರಾಯಚೂರು : ಜಿಲ್ಲೆಯಲ್ಲಿ ವೈದ್ಯರೆಂದು ಸುಳ್ಳು ಹೇಳಿ ಅಮಾಯಕ ಜನರಿಗೆ ಮೋಸ ಮಾಡುತ್ತಿದ್ದ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ನಡೆಸಿದ ದಾಳಿಯಲ್ಲಿ 31 ನಕಲಿ ವೈದ್ಯರನ್ನು ಗುರುತ

2 Apr 2026 7:04 pm
ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಅತ್ಯುತ್ತಮ ಸಾಧನೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ 5943 ಗ್ರಾಮ ಪಂಚಾಯತಿಗಳ ತೆರಿಗೆ ಸಂಗ್ರಹಿಸುವಲ್ಲಿ ಈ ವರ್ಷ ಕಳೆದ ಸಾಲಿಗಿಂತ ಹೆಚ್ಚಿನ ತೆರಿಗೆ ಸಂಗ್ರಹ ಮತ್ತು ಕಂದಾಯ ಕ್ರೋಢೀಕರಣ ಮಾಡುವ ಮೂಲಕ ಸತತವಾ

2 Apr 2026 7:01 pm
ಮಾನಸಿಕ ಆರೋಗ್ಯದ ರಿಸೆಟ್ಗೆ 30 ನಿಮಿಷದ ಮೌನ!; ಏನಿದು ಶವಪೆಟ್ಟಿಗೆಯಲ್ಲಿ ಮಲಗುವ ಟ್ರೆಂಡ್?

ತಜ್ಞರ ಪ್ರಕಾರ ಶವಪೆಟ್ಟಿಗೆಯಲ್ಲಿ ಮಲಗಿದಾಗ ಒಂದು ಸ್ಪಷ್ಟ ಪರಿಕಲ್ಪನೆ ಮೂಡುತ್ತದೆ. ಜೀವನಕ್ಕೆ ಸೀಮಿತ ಸಮಯವಿದೆ ಎಂದು ಗುರುತಿಸಿದಾಗ ಸ್ವಯಂ ಬಗ್ಗೆ ಅರ್ಥೈಸಿಕೊಳ್ಳುವುದು ಸಾಧ್ಯವಾಗಲಿದೆ. ಧ್ಯಾನದಂತಹ ಯೋಗಕ್ಷೇಮದ ಪ್ರವೃತ

2 Apr 2026 6:39 pm
ಒಂದು ದಾಳಿಯಿಂದ ಹುಲಿ ನರಭಕ್ಷಕನಾಗುವುದಿಲ್ಲ; ಮಾಂಸದ ರುಚಿಯೆಂಬುದು ಮಿಥ್ಯೆ!

ಹುಲಿಗಳು ಆದ್ಯತೆಯಿಂದ ಮಾನವರ ಮೇಲೆ ದಾಳಿ ಮಾಡುವುದಿಲ್ಲ, ಬದಲಾಗಿ ಆವಾಸಸ್ಥಾನದ ಕೊರತೆ ಮತ್ತು ಬೇಟೆಯ ಕೊರತೆಯ ಕಾರಣದಿಂದ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತವೆ ಮನುಷ್ಯನ ಮೇಲೆ ಒಮ್ಮೆ ದಾಳಿ ಮಾಡಿದರೆ ಹುಲಿ ಮಾನವ ಮಾಂಸದ ರು

2 Apr 2026 6:32 pm
RDPRನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು ?

ಅರ್ಜಿಯನ್ನು ಸ್ವತಃ ಅಥವಾ ಅಂಚೆಯ ಮೂಲಕ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಎಪ್ರಿಲ್ 24ರೊಳಗೆ ಸಲ್ಲಿಸಬಹುದು. ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) 2026ನೇ ಸಾಲಿನ ಓಂಬುಡ್

2 Apr 2026 6:30 pm
ಕಂಬಳಪದವಿನಲ್ಲಿ ಭೀಕರ ಅಪಘಾತ: ಬೈಕ್‌ ಸವಾರನಿಗೆ ಗಂಭೀರ ಗಾಯ

ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ಕಂಬಳಪದವು ಬಳಿ ಬೈಕೊಂದಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದ್ದು, ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದ

2 Apr 2026 6:26 pm
Yadgir | ಪೋನ್‌ಪೇ ಮೂಲಕ ಲಂಚ ಸ್ವೀಕರಿಸಿದ ಇಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ

ಯಾದಗಿರಿ : ಮುಗಿಸಿದ ಕಾಮಗಾರಿಗೆ ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು, ಫೋನ್‌ಪೇ ಮೂಲಕ ಹಣ ಸ್ವೀಕರಿಸಿದ ಇಬ್ಬರು ಇಂಜಿನಿಯರ್‌ಗಳನ್ನು ಲೋಕಾಯುಕ್ತರು ಬಂಧಿಸಿದ ಘಟನೆ ಗುರುವಾರ ನಡೆದಿದೆ. ಶಹಾಪುರ ತಾಲೂಕಿನ ಭೀಗುಡಿಯಲ್ಲ

2 Apr 2026 5:46 pm
Kalaburagi | ರಾಜ್ಯ ಪಿಡಿಒ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ : ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ (KSPDOWA) ಜಿಲ್ಲಾ ಘಟಕದ 2026-29 ಅವಧಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಗರದ ತಾಲ್ಲೂಕು ಪಂಚಾಯಿತ್ ಆವರಣದಲ್ಲಿ

2 Apr 2026 5:35 pm
Kalaburagi | ʼಕನಸಿನ ಭಾವನೆʼ ಪುಸ್ತಕಕ್ಕೆ ಡಾ.ಫಾರುಕ್ ಮಣ್ಣೂರ ಪ್ರೋತ್ಸಾಹ

ಕಲಬುರಗಿ : ಪ್ರತಿಭಾವಂತ ಯುವ ಲೇಖಕಿ ರೂಪಾ ಪೂಜಾರಿ ಅವರು ರಚಿಸಿದ ‘ಕನಸಿನ ಭಾವನೆ’ ಪುಸ್ತಕಕ್ಕೆ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ. ಫಾರೂಕ್ ಮಣೂರ ಅವರು ವಿಶೇಷ ಪ್ರೋತ್ಸಾಹ ನೀಡಿ ಗಮನ ಸೆಳ

2 Apr 2026 5:32 pm
ಕಾಳಗಿ | ಕೃಷಿ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆಗೆ ರೈತರ ಆಗ್ರಹ

ಕಾಳಗಿ: ಪಟ್ಟಣದ ಕಾಳಗಿ ವಿದ್ಯುತ್ ಉಪ ವಿಭಾಗ ವ್ಯಾಪ್ತಿಯ ರೈತರ ಕೃಷಿ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ನೀಡುವಂತೆ ಆಗ್ರಹಿಸಿ ಬುಧವಾರ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಜೆಸ್ಕಾಂ ಎಇಇ ಇಲ್ಯಾಸ್ ಅಹ್ಮದ

2 Apr 2026 5:28 pm
2 Apr 2026 5:04 pm
ಇಟಾನಗರ: ಖಾದ್ಯಗಳ ಹೆಸರುಗಳಿಂದ ʼಚಿಕನ್ʼ, ʼಬೀಫ್ʼ, ʼಪೋರ್ಕ್ʼ, ʼಮಟನ್ʼ ಪದಗಳನ್ನು ಕೈಬಿಡುವಂತೆ ಹೋಟೆಲ್‌ಗಳಿಗೆ ಸೂಚನೆ

ಇಟಾನಗರ(ಅರುಣಾಚಲ ಪ್ರದೇಶ): ಇಟಾನಗರ ಮಹಾನಗರ ಪಾಲಿಕೆಯು ಪೋರ್ಕ್, ಬೀಫ್, ಚಿಕನ್ ಮತ್ತು ಮಟನ್ ಸೇರಿದಂತೆ ನಿರ್ದಿಷ್ಟ ಮಾಂಸಗಳ ಉಲ್ಲೇಖಗಳನ್ನು ಕೈಬಿಡುವ ಮೂಲಕ ತಮ್ಮ ಹೆಸರುಗಳನ್ನು ಬದಲಿಸಿಕೊಳ್ಳುವಂತೆ ಇಲ್ಲಿಯ ಹೋಟೆಲ್‌ಗಳಿಗೆ

2 Apr 2026 4:30 pm
ಅಮೆರಿಕದ ಜನರ ಮೇಲೆ ಇರಾನ್‌ಗೆ ಯಾವುದೇ ದ್ವೇಷವಿಲ್ಲ: ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ಅಮೆರಿಕದ ಜನರಿಗೆ ಪತ್ರ ಬರೆದ ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿರುವ ಮಧ್ಯೆ ಅಮೆರಿಕದ ಜನತೆಯನ್ನುದ್ದೇಶಿಸಿ ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಬಹಿರಂಗ ಪತ್ರ ಬರೆದಿದ್ದು, ʼಇರಾನ್‌ಗೆ ಅಮೆರಿಕದ ಜನರ ಮೇಲೆ ಯಾವುದೇ ದ್ವೇಷವಿಲ್ಲʼ

2 Apr 2026 3:50 pm
Koppal | ಜೋಳದ ಬಣವೆ ಬೆಂಕಿಗೆ ಆಹುತಿ : ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕೊಪ್ಪಳ: ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಬೆಂಕಿ ಅವಘಡ ಸಂಭವಿಸಿ ಜೋಳದ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹನುಮಸಾಗರದ ನಜೀರ್ ಸಾಬ್ ಮೂಲಿಮನಿ ಅವರ ಪಪ್ಪಾಯಿ ತೋಟದ ಬದುವಿನಲ್ಲಿದ್ದ ಸಣ್ಣ ಮಾಬುಸಾಬ್ ಮೂಲಿಮನಿ ಅವರಿಗೆ ಸ

2 Apr 2026 3:43 pm
ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ; ಎಎಪಿಯಲ್ಲಿ ಭಿನ್ನಮತ?

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ವಜಾಗೊಳಿಸಿದ್ದು, ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 2023ರಿಂದ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದ ಚಡ್ಡಾ ಅವರ ಸ್

2 Apr 2026 3:37 pm
Ajman | ಕ್ಯೂಎಸ್ ರ್‍ಯಾಂಕಿಂಗ್‍ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಫಾರ್ಮಸಿ ಕಾಲೇಜಿಗೆ ಜಾಗತಿಕ ಮಾನ್ಯತೆ

ಅಜ್ಮಾನ್ : ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ಜಾಗತಿಕ ಸಾಧನೆ ಮಾಡಿದ್ದು, ಅದರ ಸಹ ಸಂಸ್ಥೆ ಕಾಲೇಜ್ ಆಫ್ ಫಾರ್ಮಸಿ, ಕ್ಯೂಎಸ್ ವರ್ಲ್ಡ್‌ ಯುನಿವರ್ಸಿಟಿ ರ್‍ಯಾಂಕಿಂಗ್ಸ್ ಬೈ ಸಬ್ಜೆಕ್ಟ್ 2026ರಲ್ಲಿ ಫಾರ್ಮಸಿ ಮತ್ತು ಫಾರ್ಮಕಾಲಜಿ ವ

2 Apr 2026 3:30 pm
ಅಮೆರಿಕದ ಷರತ್ತುಗಳಿಗೆ ಒಪ್ಪದಿದ್ದರೆ ಆಕ್ರಮಣ ತೀವ್ರಗೊಳಿಸುವ ಎಚ್ಚರಿಕೆ; ಟ್ರಂಪ್ ಭಾಷಣದ ಮುಖ್ಯಾಂಶಗಳೇನು?

ಇರಾನ್ ವಿರುದ್ಧದ ಯುದ್ಧದ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಶ್ವೇತಭವನ ಘೋಷಿಸಿದಾಗ, ಅವರು ಪ್ರಮುಖ ಘೋಷಣೆಗಳನ್ನು ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತ

2 Apr 2026 3:12 pm
ಆಲಮಟ್ಟಿ ಕಾಲುವೆಗಳಿಗೆ ನೀರು ಸರಬರಾಜಿಗೆ ಮಿತಿ

ಬೆಳೆ ಉಳಿಸಲು ಪಾಡುಪಡುತ್ತಿರುವ ರೈತರು

2 Apr 2026 2:18 pm
ದಲಿತ ಕಾಲನಿಗೆ ನೀರಿಲ್ಲ: ಪಂಚಾಯತ್ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

50 ಸಾವಿರ ಲೀಟರ್ ಟ್ಯಾಂಕ್ ಇದ್ದರೂ ನೀರಿನ ಕೊರತೆ; ಹಣ ಕೊಟ್ಟವರಿಗೆ ಮಾತ್ರ ಸರಬರಾಜು ಆರೋಪ

2 Apr 2026 2:14 pm
8 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ವಸತಿ ನಿಲಯ!

ದೇವದುರ್ಗ: ತಾಲೂಕಿನ ಅನೇಕ ವಸತಿ ನಿಲಯಗಳಲ್ಲಿ (ಹಾಸ್ಟೆಲ್) ಮೂಲ ಸೌಕರ್ಯಗಳ ಕೊರತೆ, ಕಳಪೆ ಆಹಾರ, ಅನೈರ್ಮಲ್ಯ ಮತ್ತು ವಾರ್ಡನ್‌ಗಳ ಕೊರತೆ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ, ಹಿಂದುಳಿದ, ಅ

2 Apr 2026 2:09 pm
ರಾಮನ ಪಾತ್ರದಲ್ಲಿ ರಣಬೀರ್ ಕಪೂರ್; 'ರಾಮಾಯಣ' ಟೀಸರ್ ಬಿಡುಗಡೆ

ರಾವಣನಾಗಿ ನಟಿಸಿದ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮೊದಲ ಲುಕ್ ಸಿನಿಪ್ರೇಮಿಗಳ ನಡುವೆ ಚರ್ಚೆಯಾಗುತ್ತಿದೆ. ನಿತೀಶ್ ತಿವಾರಿ ಅವರ ನಿರ್ದೇಶನದ ಬಹು ನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ದ ಟೀಸರ್ ಬಿಡುಗಡೆಯಾಗಿದ್ದು,

2 Apr 2026 2:08 pm
ಗಣಿಗಾರಿಕೆ: ಅಪಾಯದ ಅಂಚಿನಲ್ಲಿ ನಾರಿಹಳ್ಳ ಜಲಾಶಯ

ಸಂಡೂರು: ಒಂದು ಕಾಲದಲ್ಲಿ ಹಸಿರು ಹೊದಿಕೆಯಲ್ಲಿದ್ದ, ಚಿತ್ರರಂಗದ ಕನಸಿನ ತಾಣವಾಗಿದ್ದ ಸಂಡೂರು ತಾಲೂಕಿನ ನಾರಿಹಳ್ಳ ಇಂದು ಮೌನವಾಗಿ ತನ್ನ ನೋವನ್ನು ಹೇಳಿಕೊಳ್ಳುತ್ತಿದೆ. ಪ್ರಕೃತಿಯ ಮಡಿಲಲ್ಲಿ ಹುಟ್ಟಿದ ಈ ಜಲಮೂಲ, ಅಕ್ರಮ ಗಣಿಗ

2 Apr 2026 2:05 pm
ಷೇರುಪೇಟೆ ಸೂಚ್ಯಂಕ 1,500 ಇಳಿಕೆ; ಇಂದು ಷೇರು ಮಾರುಕಟ್ಟೆ ಕುಸಿಯಲು ಕಾರಣವೇನು?

ಒಂದೇ ದಿನದಲ್ಲಿ 10 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

2 Apr 2026 1:56 pm
ಕೊಡಾಜೆ ಟರ್ಫ್ ಫ್ರೆಂಡ್ಸ್ ವತಿಯಿಂದ ಎಂ.5 ರಂದು ರಕ್ತದಾನ ಶಿಬಿರ

ಬಂಟ್ವಾಳ : ಟರ್ಫ್ ಫ್ರೆಂಡ್ಸ್ ಕೊಡಾಜೆ ಇದರ ವತಿಯಿಂದ ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಯೋಗದೊಂದಿಗೆ ಎ.5 ರಂದು ನೇರಳಕಟ್ಟೆ ಸಮೀಪದ ಕೊಡಾಜೆ ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಶಾಲೆಯಲ್

2 Apr 2026 1:55 pm
ಉಳ್ಳಾಲ : ಕಿನ್ಯ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ

ಉಳ್ಳಾಲ: 2024–25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಉಳ್ಳಾಲ ತಾಲೂಕಿನ ಕಿನ್ಯ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ. ಆ ಮೂಲಕ ಕಿನ್ಯ ಗ್ರಾಮ ಪಂಚಾಯತ್ ‘ಗಾಂಧಿ ಗ್ರಾಮ ಪುರಸ್ಕೃತ’ವಾಗಿ ಗುರುತಿಸಲ್ಪಟ್ಟಿದೆ. ಗ್ರಾಮ ಪಂಚಾಯತ್‌ನ ನಿಕ

2 Apr 2026 1:51 pm
ಕರ್ನಾಟಕ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ಲತ್ವೀಫಿ ಸಂಗಮ

ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಭಾಗ: ಕೆ.ಸಿ. ಉಸ್ತಾದ್ ಕರೆ

2 Apr 2026 1:42 pm
ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಿನ ಭೀತಿ : ಶ್ರೀರಾಮುಲು

ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಿನ ಭೀತಿ ಮತ್ತು ಭಯ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉ

2 Apr 2026 1:22 pm
ಕಾನೂನು ಸುವ್ಯವಸ್ಥೆಗೂ ಜಿಡಿಪಿಗೂ ನೇರ ಸಂಬಂಧವಿದೆ : ಸಿಎಂ ಸಿದ್ದರಾಮಯ್ಯ

ಪೊಲೀಸ್ ಧ್ವಜ ದಿನಾಚರಣೆ, ಮುಖ್ಯಮಂತ್ರಿಗಳ ಪದಕ ಪ್ರದಾನ ಕಾರ್ಯಕ್ರಮ

2 Apr 2026 1:00 pm
ಜ್ಞಾನಪೀಠದ ಬದುಕು

ಪ್ರಶಸ್ತಿ ಹೊಸ ಮಾನವನ್ನು ನೀಡುವುದಿಲ್ಲವೆಂಬುದನ್ನು ಎಲ್ಲ ಸಾಹಿತಿಗಳೂ, ಸಾಹಿತ್ಯಾಭಿಮಾನಿಗಳೂ ಅರ್ಥಮಾಡಿಕೊಳ್ಳಬೇಕು. ಶೇಕ್ಸ್‌ಪಿಯರ್ ಓದುಗನು ನೀಡುವ ಖಾಸಗಿ ಮೆಚ್ಚುಗೆಯಿಂದಲೇ ಇಂದು ವಿಶ್ವಮಾನ್ಯನಾಗಿದ್ದಾನೆ. ಹತ್ತಿರವ

2 Apr 2026 1:00 pm
ಸಹಕಾರಿ ಬ್ಯಾಂಕ್‌ಗೆ ವಂಚನೆ ಪ್ರಕರಣ | ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ದೋಷಿ: ದಿಲ್ಲಿ ನ್ಯಾಯಾಲಯ ತೀರ್ಪು

ಭೋಪಾಲ್: ಸಹಕಾರಿ ಬ್ಯಾಂಕ್‌ಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರನ್ನು ದಿಲ್ಲಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ನಕಲಿ ಬ್ಯಾಂಕ್ ದಾಖಲೆ ಮತ್ತು ಸ್ಥಿರ ಠೇವಣಿ ಯೋಜ

2 Apr 2026 12:57 pm
ಹಾಸನ: ಸರ್ಕಾರಿ ಹಾಸ್ಟೆಲ್‌ನಲ್ಲಿ ಕೊಲೆ ಆರೋಪಿಗೆ ಆಶ್ರಯ; ತನಿಖೆ ವೇಳೆ ಬಹಿರಂಗ

ಹಾಸನ: ನಗರದ ವರುಣ್ ಕೊಲೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿಯೊಂದು ಹೊರಬಂದಿದ್ದು, ಹತ್ಯೆ ನಡೆಸಿದ ಬಳಿಕ ಆರೋಪಿಯೊಬ್ಬ ಸರ್ಕಾರಿ ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗ

2 Apr 2026 12:57 pm
ಸಾಲದ ವಿಷವರ್ತುಲದಲ್ಲಿ ನಿರುದ್ಯೋಗಿ ಯುವಜನತೆ

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ‘ಯುವ ರಾಷ್ಟ್ರ’ ಎಂದು ಹೆಮ್ಮೆಯಿಂದ ಬೀಗುತ್ತಿದೆ. ಕರ್ನಾಟಕವಂತೂ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ, ಈ ಹೊಳಪಿನ

2 Apr 2026 12:47 pm
ಪಶ್ಚಿಮ ಬಂಗಾಳ | SIR ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ಒತ್ತಾಯಾಳಾಗಿಟ್ಟ ಗುಂಪು: ಸುಪ್ರೀಂಕೋರ್ಟ್ ಕಳವಳ

► ಅಧಿಕಾರಿಗಳ ಸುರಕ್ಷತೆಗೆ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ನಿರ್ದೇಶಿಸಿದ ನ್ಯಾಯಾಲಯ

2 Apr 2026 12:30 pm
ಎಸೆಸೆಲ್ಸಿ ತೃತೀಯ ಭಾಷೆಗೆ ಗ್ರೇಡಿಂಗ್: ಉರ್ದು ಶಾಲೆಗಳ ಹಿನ್ನೆಲೆಯಲ್ಲಿ ಉದ್ಭವಿಸುವ ಪ್ರಶ್ನೆಗಳು

ಕರ್ನಾಟಕ ಸರಕಾರವು 2026ರಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆಯಾಗಿ ಗಮನ ಸೆಳೆದಿದೆ. ವಿದ್ಯಾರ್ಥಿಗಳ ಮ

2 Apr 2026 12:11 pm
ಪಶ್ಚಿಮ ಬಂಗಾಳ | ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ 7 ಅಧಿಕಾರಿಗಳನ್ನು ಒತ್ತೆಯಾಳಾಗಿಟ್ಟ ಗುಂಪು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದ ಮತದಾರರ ಗುಂಪೊಂದು 7 ನ್ಯಾಯಾಂಗ

2 Apr 2026 11:51 am
ಎಲ್‌ಪಿಜಿ ಕೊರತೆ: ಹಳಿ ತಪ್ಪಿದ ವಲಸೆ ಕಾರ್ಮಿಕರ ಬದುಕು

ಮುಂಬೈ, ದಿಲ್ಲಿ, ಸೂರತ್, ಮೊರ್ಬಿ ಮತ್ತು ಜೈಪುರದಂತಹ ನಗರಗಳಿಂದ ಸಾವಿರಾರು ಜನರು ಕೆಲಸ ಹುಡುಕಿಕೊಂಡು ವಲಸೆ ಹೋಗಿದ್ದಾರೆ. ಕೋವಿಡ್ ನಂತರ ಹೇಗೋ ಅವರ ಬದುಕು ಮತ್ತೆ ಒಂದು ಹಂತಕ್ಕೆ ಬಂದಿತ್ತು. ಆದರೆ ಈಗ ಎಲ್‌ಪಿಜಿ ಕೊರತೆ ಅವರನ್ನ

2 Apr 2026 11:38 am
ಮತ್ತೆ ಕುಸಿದ ಚಿನ್ನ-ಬೆಳ್ಳಿ ದರ; ಇಂದಿನ ದರವೆಷ್ಟು?

ಬೆಳ್ಳಿಯ ಬೆಲೆ ಶೇ 5.5ರಷ್ಟು ಕುಸಿದರೆ, ಕಚ್ಚಾ ತೈಲ ಬೆಲೆ ಏರಿಕೆಯಿಂದ ಡಾಲರ್ ಬಲವಾದ ಕಾರಣ ಚಿನ್ನ ಕೂಡ ಶೇ 1.6ರಷ್ಟು ಕುಸಿದಿದೆ. ಮಾರ್ಚ್ ತಿಂಗಳಲ್ಲಿ ತೀವ್ರ ಕುಸಿತ ಕಂಡಿರುವ ಚಿನ್ನದ ದರ ತಿಂಗಳ ಅಂತ್ಯಕ್ಕಾಗುವಾಗ ಸ್ವಲ್ಪ ಚೇತರಿಸಿ

2 Apr 2026 11:36 am
ರಾಯಚೂರಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ–2026

ಧ್ವಜವು ಶಿಸ್ತು, ಕರ್ತವ್ಯನಿಷ್ಠೆ, ಕಾನೂನು ಪಾಲನೆ, ರಕ್ಷಣೆಯ ಸಂಕೇತ: ಬಸವರಾಜ

2 Apr 2026 11:27 am
ಮಾನ್ವಿ : ನಕಲಿ ಆಸ್ಪತ್ರೆಗಳ ಮೇಲೆ ಆರೋಗ್ಯ ಇಲಾಖೆ ದಾಳಿ

ರಾಯಚೂರು : ಮಾನ್ವಿ ತಾಲೂಕಿನ ನೀರಮಾನ್ವಿ ಹಾಗೂ ಪೋತ್ನಾಳ ಗ್ರಾಮಗಳಲ್ಲಿನ ಮೂರು ನಕಲಿ ಆಸ್ಪತ್ರೆಗಳ ಮೇಲೆ ಆರೋಗ್ಯ ಇಲಾಖೆ ಸೇರಿದಂತೆ ‘ಜಿಲ್ಲಾ ಮಟ್ಟದ ವಿಶೇಷ ಪಡೆ’ ಬುಧವಾರ ದಾಳಿ ನಡೆಸಿ ಜಪ್ತಿ ಮಾಡಿದೆ. ತಹಶೀಲ್ದಾರ್ ಭೀಮರಾಯ ರ

2 Apr 2026 11:20 am
ಟ್ರಂಪ್ ಭಾಷಣಕ್ಕೆ ಇಸ್ರೇಲ್‌ ನಲ್ಲಿ ಸ್ವಾಗತ; ಮಿಲಿಟರಿ ಕಾರ್ಯಾಚರಣೆ ವಿಸ್ತರಣೆ?

ಟೆಲ್ ಅವೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಭಾಷಣಕ್ಕೆ ಇಸ್ರೇಲ್‌ ನಲ್ಲಿ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಕನಿಷ್ಠ ಮುಂದಿನ ಎರಡು ವಾರಗಳವರೆಗೆ ಯುದ್ಧದ ಪ್ರಸ್ತುತ ಯಥಾಸ್ಥಿತಿಯನ್ನು ಅಮೆರಿಕ ಒಪ್ಪಿಕ

2 Apr 2026 11:20 am
ಮಂಗಳೂರು: ಪಾಲಿಕೆ ನಿವೃತ್ತ ನೌಕರರ ಸಂಘದ ಸಭೆ

 ಮಂಗಳೂರು : ಮಹಾನಗರ ಪಾಲಿಕೆಯ ನಿವೃತ್ತ ನೌಕರರ ಸಂಘ, ಮಂಗಳೂರು ಇದರ ತ್ರೈಮಾಸಿಕ ಸಭೆ ಮಹಾನಗರ ಪಾಲಿಕೆಯ ನೌಕರರ ಸಂಘದ ಸಭಾಭವನದಲ್ಲಿ ಜರಗಿತು. ಸಭೆಯಲ್ಲಿ ನಿವೃತ್ತ ನೌಕರರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಚರ್ಚಿಸಿ, ಬೆಳಗಾವಿ

2 Apr 2026 11:13 am
2 Apr 2026 11:04 am
ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 8 ಮಹಿಳಾ ಕಾರ್ಮಿಕರು ಮೃತ್ಯು

ಮುಂಬೈ: ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಸಂಜೆ ಟ್ರಕ್‌ವೊಂದು ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂ

2 Apr 2026 10:15 am
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ

ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಆರ್ಥಿಕ ಹೊರೆ: ಇಂಧನ ಇಲಾಖೆಯಿಂದ ಪತ್ರ

2 Apr 2026 9:25 am
ಅಸೈಗೋಳಿ : ಸ್ವಹಾಬ ಜುಮಾ ಮಸ್ಜಿದ್‌ ನೂತನ ಪದಾಧಿಕಾರಿಗಳ ಆಯ್ಕೆ

ದೇರಳಕಟ್ಟೆ: ಸ್ವಹಾಬ ಜುಮಾ ಮಸ್ಜಿದ್ ಹಾಗೂ ಅಲ್ ಮದ್ರಸತುಲ್ ಜಮಾಲಿಯ್ಯ ಅಸೈ ಇದರ 2026–2027 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.  ಅಧ್ಯಕ್ಷರಾಗಿ ಹನೀಫ್ ಸಅದಿ, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಗುಡ್ಡೆ, ಪ್ರ

2 Apr 2026 7:56 am
ಮಾರಿಪಳ್ಳ: ರಸ್ತೆ ವಿಭಜಕದ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಕನಿಷ್ಠ 7 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಡಿವೈಡರ್ ನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 7 ಮಂದಿ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಬುಧವಾರ ರಾತ್ರ

2 Apr 2026 6:42 am
ಕೆಎಸ್ಸಾರ್ಟಿಸಿಗೆ ʼಕೇರಳ ಲೀಡರ್‌ ಶಿಪ್ ಪ್ರಶಸ್ತಿʼ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ)ಗೆ ಪ್ರತಿಷ್ಠಿತ ವಲ್ರ್ಡ್ ಎಚ್‍ಆರ್‍ಡಿ ಕಾಂಗ್ರೆಸ್ ಅವಾರ್ಡ್‍ನ, ಉತ್ತಮ ತರಬೇತಿ ಮತ್ತು ಸಂಘಟನಾ ಅಭಿವೃದ್ಧಿ ವರ್ಗದಲ್ಲಿ ಕೇರಳ ಲೀಡರ್ ಶಿಪ್ ಪ್ರಶಸ್ತಿ

2 Apr 2026 1:33 am
ಮೋದಿ ಸರಕಾರವು ಕರ್ನಾಟಕಕ್ಕೆ ಮಾಡುತ್ತಿರುವುದು ಅನ್ಯಾಯ ಮಾತ್ರವಲ್ಲ, ನಿಷ್ಕರುಣೆಯ ಕ್ರೌರ್ಯ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಮೋದಿ ಸರಕಾರವು ಕರ್ನಾಟಕಕ್ಕೆ ಮಾಡುತ್ತಿರುವುದು ಅನ್ಯಾಯ ಮಾತ್ರವಲ್ಲ, ನಿಷ್ಕರುಣೆಯ ಕ್ರೌರ್ಯ. ಕರ್ನಾಟಕಕ್ಕೆ ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಗೆ ತೋರಿದಷ್ಟು ಕಾಳಜಿಯನ್ನೂ ತೋರುತ್ತಿಲ್ಲ, ಆ ದೇಶಗಳಿಗೆ ಅನುದಾನ

2 Apr 2026 1:29 am
ಕೇರಳ, ತಮಿಳುನಾಡು, ಪುದುಚೇರಿ ಚುನಾವಣೆ; ಮತದಾರರಿಗೆ ವೇತನ ಸಹಿತ ರಜೆ ಘೋಷಣೆ

ಬೆಂಗಳೂರು : ನೆರೆಯ ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ಕಂಡ ರಾಜ್ಯಗಳ ನೋಂದಾಯಿತ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅನುಕೂಲವಾ

2 Apr 2026 1:19 am
ಡಾ.ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜನ್ಮಜಯಂತಿ, ಗುರುವಂದನಾ ಕಾರ್ಯಕ್ರಮ

ತುಮಕೂರು : ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಭೌತಿಕವಾಗಿ ನಮ್ಮ ನಡುವೆ ಇಲ್ಲವಾದರೂ ಅವರ ಮಾಡಿದ ಸಮಾಜ ಸೇವೆ, ಇನ್ನೂ ನೂರು ವರ್ಷಗಳೂ ಕಳೆದರೂ ಸಮಾಜವನ್ನು ಪೊರೆಯುತ್ತಲೇ ಇರುತ್ತದೆ ಎಂದು ರಾಷ್ಟ್ರಪತಿಗಳಾದ ದ

2 Apr 2026 1:15 am
Shivamogga | ಹತ್ಯೆಯಾಗಿದ್ದ ಬಾಲಕ ಸಂಕೇತ್‌ನ ಸಮಾಧಿಗೆ ಹಾನಿ

ಶಿವಮೊಗ್ಗ : ಗಲಾಟೆ ಬಿಡಿಸಲು ಹೋಗಿ ಕೊಲೆಯಾಗಿದ್ದ ಶಾಲಾ ಬಾಲಕ ಸಂಕೇತ್‌ನ ಸಮಾಧಿಯನ್ನು ದುಷ್ಕರ್ಮಿಗಳು ಹಾನಿ ಮಾಡಿರುವ ಘಟನೆ ವರದಿಯಾಗಿದೆ. ಕಳೆದ ಫೆಬ್ರವರಿ 24ರಂದು ಊರಗಡೂರಿನ ಎಸೆಸೆಲ್ಸಿ ವಿದ್ಯಾರ್ಥಿ ಸಂಕೇತ್ ಹತ್ಯೆಯಾಗಿತ್

2 Apr 2026 1:09 am
ಮಹಿಳೆಯರ ಏಕದಿನ ಪಂದ್ಯ | ಗರಿಷ್ಠ ರನ್ ಚೇಸ್ ಮಾಡಿದ ಕಿವೀಸ್

PC: X ಭಾರತ ತಂಡದ ದಾಖಲೆ ಪತನ ವೆಲ್ಲಿಂಗ್ಟನ್, ಎ.1: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಗರಿಷ್ಠ ರನ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ ನ್ಯೂಝಿಲ್ಯಾಂಡ್ ಮಹಿಳೆಯರ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿ

2 Apr 2026 12:45 am
Australia | ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಮ್ಯಾಕ್ಸ್‌ವೆಲ್ ಔಟ್‌

Photo Credit : PTI ಮೆಲ್ಬರ್ನ್, ಎ.1: ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತೀವ್ರ ಹಿನ್ನಡೆ ಅನುಭವಿಸಿದ್ದು, 2026-27ರ ಋತುವಿಗಾಗಿ ಕ್ರಿಕೆಟ್ ಆಸ್ಟ್ರೇಲಿಯ ಪ್ರಕಟಿಸಿರುವ ರಾಷ್ಟ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಕೈಬಿಡಲ್ಪಟ್

2 Apr 2026 12:41 am
ಹಾಂಕಾಂಗ್ ವಿರುದ್ದ 2-1 ಅಂತರದ ಗೆಲುವು | FIFA ರ‍್ಯಾಂಕಿಂಗ್ ನಲ್ಲಿ 5 ಸ್ಥಾನ ಮೇಲಕ್ಕೇರಿದ ಭಾರತ

ಚೆನ್ನೈ, ಎ.1: ಹಾಂಕಾಂಗ್, ಚೀನಾ ತಂಡದ ವಿರುದ್ಧ 2027ರ ಎಎಫ್‌ಸಿ ಏಶ್ಯಕಪ್ ಕ್ವಾಲಿಫೈಯರ್ಸ್‌ನ ತನ್ನ ಕೊನೆಯ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಜಯ ದಾಖಲಿಸಿದ ನಂತರ ಭಾರತದ ಫುಟ್ಬಾಲ್ ತಂಡವು ಬುಧವಾರ ಬಿಡುಗಡೆಯಾದ FIFA ರ‍್ಯಾಂಕಿಂಗ್‌

2 Apr 2026 12:35 am
IPL 2026 | ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ರೂ. ದಂಡ

ನ್ಯೂ ಚಂಡೀಗಢ, ಎ. 1: ಗುಜರಾತ್ ಟೈಟಾನ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿರುವುದಕ್ಕಾಗಿ ಅದರ ನಾಯಕ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ರೂ. ದಂಡ ವಿ

2 Apr 2026 12:26 am
2 Apr 2026 12:21 am
IPL 2026 | ಸಮೀರ್ ರಿಝ್ವಿ ಅರ್ಧಶತಕ, ಡೆಲ್ಲಿಗೆ ಗೆಲುವು

ಲುಂಗಿ ಗಿಡಿ, ನಟರಾಜನ್‌ ಗೆ ತಲಾ ಮೂರು ವಿಕೆಟ್ ಲಕ್ನೊ, ಎ.1: ವೇಗದ ಬೌಲರ್‌ ಗಳಾದ ಲುಂಗಿ ಗಿಡಿ (3-27) ಹಾಗೂ ಟಿ. ನಟರಾಜನ್ (3-29) ಅವರ ಮಾರಕ ಬೌಲಿಂಗ್ ಮತ್ತು ಸಮೀರ್ ರಿಝ್ವಿ ಅವರ ಅರ್ಧಶತಕ (ಔಟಾಗದೆ 70 ರನ್, 47 ಎಸೆತ, 5 ಬೌಂಡರಿ, 4 ಸಿಕ್ಸರ್) ನೆರವಿ

2 Apr 2026 12:15 am
ಅಮರಾವತಿ ಆಂಧ್ರಪ್ರದೇಶದ ರಾಜಧಾನಿ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

ಹೊಸದಿಲ್ಲಿ, ಎ.1: ಲೋಕಸಭೆಯು ಬುಧವಾರ ಆಂಧ್ರಪ್ರದೇಶ ಪುನರ್‌ರಚನೆ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸುವ ಮೂಲಕ ಅಮರಾವತಿಯನ್ನು ಆಂಧ್ರಪ್ರದೇಶದ ಏಕೈಕ ಹಾಗೂ ಶಾಶ್ವತ ರಾಜಧಾನಿಯಾಗಿ ಮಾನ್ಯತೆ ನೀಡಿದೆ. ಆಂಧ್ರಪ್ರದೇಶದ ಆಡಳಿತ

2 Apr 2026 12:11 am
ಅತ್ಯಾಚಾರ ಆರೋಪ | ಇನ್‌ಸ್ಪೆಕ್ಟರ್ ಸಂದೇಶ್ ಬಂಧನಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು : ಅತ್ಯಾಚಾರ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ (ಸದ್ಯ ಅಮಾನತುಗೊಂಡಿರುವ) ಪಿ.ಜಿ. ಸಂದೇಶ್ ಬಂಧನಕ್ಕೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ವೇಣೂರು ಪೊಲೀಸ್ ಠಾಣೆಯಲ್ಲ

2 Apr 2026 12:11 am
ಕ್ಯೂಬಾದಲ್ಲಿ ಬಿಕ್ಕಟ್ಟು: ಇಂಧನ ಕೊರತೆ ಅಲ್ಲಿ ಯಾವ ರೀತಿ ಪರಿಣಾಮ ಬೀರಿದೆ? ಸದ್ಯದ ರಾಜಕೀಯ ಪರಿಸ್ಥಿತಿ ಹೇಗಿದೆ?

ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ, ಇಂಧನ ಕೊರತೆ ಮತ್ತು ಬೆಳೆಯುತ್ತಿರುವ ರಾಜಕೀಯ ಅನಿಶ್ಚಿತತೆಯೊಂದಿಗೆ ಕ್ಯೂಬಾ ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹವಾನಾದಲ್ಲಿ ಕಮ್ಯುನಿಸ್ಟ್ ಸರ್ಕಾರದ ಮೇಲೆ

2 Apr 2026 12:06 am
ವಿಜಯನಗರ | ಜನಗಣತಿ ಕಾರ್ಯ ನಿಖರವಾಗಿ ನೆರವೇರಿಸಿ : ಡಿಸಿ ಕವಿತಾ ಮನ್ನಿಕೇರಿ ಸೂಚನೆ

ವಿಜಯನಗರ (ಹೊಸಪೇಟೆ) : ಮುಂಬರುವ ಜನಗಣತಿ ಕಾರ್ಯವನ್ನು ನಿಖರ ಹಾಗೂ ಸ್ಪಷ್ಟ ಮಾಹಿತಿಯೊಂದಿಗೆ ವ್ಯವಸ್ಥಿತವಾಗಿ ದತ್ತಾಂಶ ಸಂಗ್ರಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

2 Apr 2026 12:02 am
ಹಾರ್ಮುಝ್‌ ಟೋಲ್ ಯೋಜನೆಗೆ ಇರಾನ್ ಸಂಸದೀಯ ಆಯೋಗ ಅನುಮೋದನೆ

ಟೆಹ್ರಾನ್, ಎ.1: ಹಾರ್ಮುಝ್‌ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲೆ ಸುಂಕವನ್ನು ವಿಧಿಸುವ ಯೋಜನೆಯನ್ನು ಸಂಸದೀಯ ಆಯೋಗ ಅನುಮೋದಿಸಿದೆ ಎಂದು ಇರಾನ್‍ ನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ. ಯೋಜನೆಯು ಹಣಕಾಸು ವ್ಯವಸ

1 Apr 2026 11:59 pm
Devanahalli | ಅಭಯ ಆಂಜನೇಯಸ್ವಾಮಿ ದೇವಾಲಯದ ಮಾಲಕತ್ವ ತಕರಾರು : ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ: ಪೊಲೀಸರಿಂದ ಲಾಠಿಚಾರ್ಜ್

ದೇವನಹಳ್ಳಿ : ತಾಲೂಕಿನ ವಿಜಯಪುರ ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯಲ್ಲಿರುವ, ಅಭಯ ಆಂಜನೇಯಸ್ವಾಮಿ ದೇವಾಲಯದ ಮಾಲಕತ್ವದ ವಿಚಾರದ ಕುರಿತು, ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತದ

1 Apr 2026 11:55 pm
Turkey | ಬೆನ್ನಟ್ಟಿದ ಕಾವಲು ಪಡೆ; ವಲಸಿಗರಿದ್ದ ದೋಣಿ ಮುಳುಗಿ 18 ಮಂದಿ ಮೃತ್ಯು

ಅಂಕಾರ, ಎ.1: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ರಬ್ಬರ್ ದೋಣಿ ಬುಧವಾರ ತುರ್ಕಿಯೆ ಬಳಿ ಏಜಿಯನ್ ಸಮುದ್ರದಲ್ಲಿ ಮುಳುಗಿ ಕನಿಷ್ಠ 18 ವಲಸಿಗರು ಸಾವನ್ನಪ್ಪಿದ್ದಾರೆ. ಇತರ 21 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್

1 Apr 2026 11:54 pm
Ballari | ಸಂಭ್ರಮದಿಂದ ಭಗವಾನ್ ಮಹಾವೀರರ ಜಯಂತಿ ಆಚರಣೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಶತಮಾನೋತ್ಸವ ಶಾಲೆಯಲ್ಲಿ ಜೈನ ಸಮಾಜದ ತೀರ್ಥಂಕರರಾದ ಭಗವಾನ್ ಮಹಾವೀರ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕ ರವಿಕುಮಾರ ಮಾತನಾ

1 Apr 2026 11:49 pm
ಕೈಚೀಲ ಖರೀದಿ-ಸರಬರಾಜಿನಲ್ಲಿ ಅಕ್ರಮ ಆರೋಪ; ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್: ಹೈಕೋರ್ಟ್

ಬೆಂಗಳೂರು : ಪರಿಸರ ಸ್ನೇಹಿ, ಬಟ್ಟೆಯ ಕೈಚೀಲಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂ.ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ

1 Apr 2026 11:46 pm
ಕಂಪ್ಲಿಯಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿ ಸಂಭ್ರಮ

ಬಳ್ಳಾರಿ / ಕಂಪ್ಲಿ : ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ದಿವಂಗತ ಸಜ್ಜನ್ ವೀರಭದ್ರಪ್ಪ ಕುಟುಂಬದ ನೇತೃತ್ವದಲ್ಲಿ ಪರಮಪೂಜ್ಯ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪ

1 Apr 2026 11:43 pm
Belagavi | ಗಾಳಿ-ಮಳೆಗೆ ಕುಸಿದ ತೆಂಗಿನಮರ : ತಾಯಿ-ಪುತ್ರನಿಗೆ ಗಾಯ

ಬೆಳಗಾವಿ : ತಾಲೂಕಿನ ಅನಿಗೋಳ ಗ್ರಾಮದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಯ ಪರಿಣಾಮ ತೆಂಗಿನಮರ ಮನೆಯ ಮೇಲ್ಛಾವಣಿಗೆ ಕುಸಿದು ತಾಯಿ- ಪುತ್ರ ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ನೀಲವ್ವ ರುದ್ರಪ್ಪ ಯಲ್ಲಯ್ಯನವ

1 Apr 2026 11:39 pm