SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

...
‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ: ಪ್ರಶಾಂತ್ ಜತ್ತನ್ನ

ಉಡುಪಿ: ಘನ ಮೋಹನ್ ಸಿ.ಲಾಝರಸ್ ನೇತೃತ್ವದಲ್ಲಿ ಮಾ.20ರಿಂದ 22ರವರೆಗೆ ಉಡುಪಿಯ ಮಿಷನ್ ಕಾಂಪೌಂಡಿನಲ್ಲಿ ಆಯೋಜಿಸಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ನಡೆಸಲು ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿದೆ ಎಂದು ಭಾರತೀಯ ಕ್ರೈಸ್ತ ಒ

19 Mar 2026 11:56 pm
‘ಮುಹಮ್ಮದ್’ ದೀಪಕ್ ಗೆ ಉತ್ತರಾಖಂಡ ಹೈಕೋರ್ಟ್ ತರಾಟೆ!

“ಶಂಕಿತ ಆರೋಪಿಯಾಗಿರುವ ನೀವು ಹೇಗೆ ರಕ್ಷಣೆ ಕೇಳುತ್ತೀರಿ?”

19 Mar 2026 11:21 pm
ಉತ್ತರ ಕೊರಿಯಾ ಚುನಾವಣೆಯಲ್ಲಿ 99.93% ಮತಗಳು ಕಿಮ್ ಜಾಂಗ್ ಉನ್ ನೇತೃತ್ವದ ಆಡಳಿತ ಪಕ್ಷಕ್ಕೆ; ಉಳಿದ 0.07% ಮತಗಳು ಯಾರಿಗೆ?

ಪ್ಯೋಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ಮಾರ್ಚ್ 15ರಂದು ನಡೆದ 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಚುನಾವಣೆಯಲ್ಲಿ ನಾಯಕ ಕಿಮ್ ಜಾಂಗ್ ಉನ್ ನೇತೃತ್ವದ ಆಡಳಿತ ಪಕ್ಷ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಹಾಗೂ ಅದರ ಮಿತ್ರಪಕ್ಷಗಳು ಬಹು

19 Mar 2026 11:01 pm
ʼಟೂರಿಸ್ಟ್ʼಆಗಿ ಬಂದು ಭಾರತದಲ್ಲಿ ಡ್ರೋನ್ ಯುದ್ಧ ತರಬೇತಿ?: ವಿದೇಶಿ ಗುಪ್ತ ಜಾಲ ಬಯಲಿಗೆಳೆದ NIA

ಜಾಗತಿಕ ಯುದ್ಧಗಳಲ್ಲಿ ಕಾಣಿಸಿಕೊಂಡ Matthew VanDyke ಭಾರತದಲ್ಲಿ ಸಿಕ್ಕಿಬಿದ್ದಿದ್ದು ಹೇಗೆ ?

19 Mar 2026 10:58 pm
ಇರಾನ್ ದಾಳಿಯಿಂದ ಖತರ್ ನ ಶೇ.17 ರಷ್ಟು LNG ಉತ್ಪಾದನಾ ಸಾಮರ್ಥ್ಯಕ್ಕೆ ಹಾನಿ; ಮರುಸ್ಥಾಪನೆಗೆ ಬೇಕು 3–5 ವರ್ಷ!

ದೋಹಾ: ಇರಾನ್ ನಡೆಸಿದ ದಾಳಿಗಳ ಪರಿಣಾಮವಾಗಿ ಖತರ್ ನ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದನಾ ಸಾಮರ್ಥ್ಯದ ಸುಮಾರು 17 ಪ್ರತಿಶತವನ್ನು ಒದಗಿಸುವ ಪ್ರಮುಖ ಸೌಲಭ್ಯಗಳು ಗಂಭೀರವಾಗಿ ಹಾನಿಗೊಳಗಾಗಿವೆ ಎಂದು ಖತರ್ ಎನರ್ಜಿ ಸಂಸ್ಥೆಯ

19 Mar 2026 10:27 pm
ಮಾ.20ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿಸಿ ಸ್ವರೂಪ ಟಿ.ಕೆ

ಉಡುಪಿ: ಇಂದು ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ರ್‌ ಆಚರಿಸಲಿರುವುದರಿಂದ ಉಡುಪಿ ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಆದ

19 Mar 2026 10:24 pm
ಸುಂಕಗಳು, AI, ಯುದ್ಧ, ತೈಲ: ಭಾರತೀಯ ಷೇರು ಮಾರುಕಟ್ಟೆಗಳಿಗೆ ಮುಂದೇನು ಕಾದಿದೆ?

2026 ರ ಆರಂಭದ ವಾರಗಳು ಭಾರತದ ಆರ್ಥಿಕ ನಿರೂಪಣೆಗೆ ನಾಟಕೀಯ ತಿರುವು ನೀಡಿವೆ. 2025 ರ ಪ್ರಕ್ಷುಬ್ಧತೆಯ ನಂತರ, ಫೆಬ್ರವರಿ ತಿಂಗಳು ಕೇಂದ್ರ ಬಜೆಟ್ ಮತ್ತು ಅಮೆರಿಕ ಜೊತೆ ಮಧ್ಯಂತರ ವ್ಯಾಪಾರ ಒಪ್ಪಂದದಿಂದಾಗಿ ಮಹತ್ತರವಾಗಿತ್ತು. ಯುರೋಪ

19 Mar 2026 10:01 pm
ಪಶ್ಚಿಮ ಏಷ್ಯಾ ಸಂಘರ್ಷವು ಇಂಧನ ಮಾತ್ರವಲ್ಲ ಜಾಗತಿಕ ಆಹಾರ ಬಿಕ್ಕಟ್ಟನ್ನುಂಟು ಮಾಡಬಹುದು, ಹೇಗೆ ಗೊತ್ತೇ?

ಪಶ್ಚಿಮ ಏಷ್ಯಾ ಸಂಘರ್ಷದಿಂದ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಸ್ಥಗಿತಗೊಂಡಾಗಿನಿಂದ ತೈಲದ ಬೆಲೆ ಏರಿಕೆ ದೊಡ್ಡ ಆತಂಕವನ್ನುಂಟು ಮಾಡಿದೆ. ಮಾರ್ಚ್ 2 ರಂದು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಕಮಾಂಡ

19 Mar 2026 9:58 pm
ಬ್ರಹ್ಮಾವರ: ಸ್ವರ್ಣ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬ್ರಹ್ಮಾವರ: ಒಂಟಿತನ ಹಾಗೂ ಮದ್ಯಸೇವನೆಯ ಚಟದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾದ ವೃದ್ಧರೊಬ್ಬರು ಇಂದು ಉಪ್ಪೂರು ಗ್ರಾಮದಲ್ಲಿ ರುವ ಸ್ವರ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯ್‌ ಕುಮಾರ್‌ ಪ್ರಸಾದ್‌ ಸೋನ್

19 Mar 2026 9:18 pm
ಶುಕ್ರವಾರ (ಮಾ.20) ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿಸಿ ಎಚ್.ವಿ ದರ್ಶನ್

ಮಂಗಳೂರು: ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತ್ರ್‌ ಶುಕ್ರವಾರ ನಡೆಯಲಿರುವುದರಿಂದ ದ.ಕ. ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಆದೇ

19 Mar 2026 9:16 pm
ಕಾರ್ಕಳ: ಟಿಪ್ಪರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಕಾರ್ಕಳ: ಅತಿವೇಗದಿಂದ ಧಾವಿಸಿ ಬಂದ ಟಿಪ್ಪರ್ ಲಾರಿಯೊಂದು ಮುಂದೆ ಹೋಗುತ್ತಿದ್ದ ಮೋಟಾರು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಗುರುವಾರ ಬೆಳಗ್ಗೆ ಕಾರ್ಕಳದಲ್ಲಿ ನಡೆದಿದೆ. ಗಣ

19 Mar 2026 9:08 pm
ಮಧ್ಯಪ್ರಾಚ್ಯ ಸಂಘರ್ಷ ಜಗತ್ತನ್ನು 2026ರ ಆರ್ಥಿಕ ಹಿಂಜರಿತದತ್ತ ಹೇಗೆ ತಳ್ಳುತ್ತಿದೆ?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಇನ್ನೂ ನಾಲ್ಕು ವಾರಗಳ ಕಾಲ ಮುಂದುವರಿದರೆ ಜಾಗತಿಕ ಆರ್ಥಿಕತೆಯನ್ನು ಆರ್ಥಿಕ ಹಿಂಜರಿತದತ್ತ ತಳ್ಳಬಹುದು ಎಂದು ಆಕ್ಸಿಸ್ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಆಕ್ಸಿ

19 Mar 2026 9:00 pm
ವಿಜಯನಗರ | ಭ್ರಷ್ಟಾಚಾರ ನಿರ್ಮೂಲನ ಸಮಿತಿಗೆ ಕೆ.ರಾಮಪ್ಪ ಜಿಲ್ಲಾಧ್ಯಕ್ಷರಾಗಿ ಆಯ್ಕೆ

ಹೊಸಪೇಟೆ: ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಹಾಗೂ ಕಾರ್ಯಾಚರಣೆ ಸಮಿತಿಯ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹಿರಿಯ ವಕೀಲ ಕೆ.ರಾಮಪ್ಪ ಅವರು ಆಯ್ಕೆಯಾಗಿದ್ದಾರೆ. ಸಮಿತಿಯ ಮುಖ್ಯ ಉದ್ದೇಶ ಸಮಾಜ ಹಾಗೂ ವಿವಿಧ ಇಲಾಖೆಗಳಲ್ಲ

19 Mar 2026 8:51 pm
ಮಂಗಳೂರು: ನೆಕ್ಸಾ ಭಾರತ್ ಆಟೋ ಕಾರ್ಸ್‌ನಲ್ಲಿ ಮೊದಲ ಇ-ವಿಟಾರಾ ಹಸ್ತಾಂತರ

ಮಂಗಳೂರು : ನೆಕ್ಸಾ ಭಾರತ್ ಆಟೋ ಕಾರ್ಸ್‌ ಪ್ರೈ.ಲಿ.ನಲ್ಲಿ ಕರಾವಳಿ ಕರ್ನಾಟಕದ ಮೊದಲ ಎಲೆಕ್ಟ್ರಿಕ್ ಮಾರುತಿ ಸುಝಕಿ ಇ-ವಿಟಾರಾ ಕಾರಿನ ಮೊದಲ ಗ್ರಾಹಕರಿಗೆ ಕೀ ಹಸ್ತಾಂತರ ಮಾಡಲಾಯಿತು. ಶಂಕರ್ ನಾರಾಯಣ ಕಣ್ಣಂತ ಹಾಗೂ ಅಮರ್ ಇನ್ಫ್ರಾ

19 Mar 2026 8:23 pm
ಈದುಲ್ ಫಿತ್ರ್ ಶುಭಾಶಯ ಕೋರಿದ ಸ್ಪೀಕರ್‌ ಯು.ಟಿ ಖಾದರ್‌

ಮಂಗಳೂರು: ನಾಡಿನ ಸಮಸ್ತ ಜನರಿಗೆ ಸ್ಪೀಕರ್ ಯು ಟಿ ಖಾದರ್ ಅವರು ಈದುಲ್ ಫಿತ್ರ್ ಹಬ್ಬದ ಶುಭಾಶಯ ಕೋರಿದ್ದಾರೆ. ಒಂದು ತಿಂಗಳ ಪವಿತ್ರ ರಮಝಾನ್ ಉಪವಾಸದ ಬಳಿಕ ಬಂದಿರುವ ಈದುಲ್ ಫಿತ್ರ್ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ತರಲಿ. ಜಾಗತ

19 Mar 2026 7:58 pm
ಕರಾವಳಿ ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ ಮಾ.21ರಂದು ಈದುಲ್ ಫಿತ್ರ್ ಆಚರಣೆ

ಬೆಂಗಳೂರು : ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಈದುಲ್ ಫಿತ್ರ್ ಅನ್ನು ಮಾ.21ರಂದು ಆಚರಿಸಲು ರಾಜ್ಯ ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ

19 Mar 2026 7:52 pm
ಭಟ್ಕಳ| ಮಾ.20ರಂದು ಈದುಲ್ ಫಿತ್ರ್: ಖಾಝಿಗಳಿಂದ ಘೋಷಣೆ

ಭಟ್ಕಳ: ಈದುಲ್ ಫಿತ್ರ್ ಮಾ.20 ರಂದು ಭಟ್ಕಳದಲ್ಲಿ ಆಚರಿಸಲಾಗುವುದು ಎಂದು ಭಟ್ಕಳದ ಪ್ರಧಾನ ಕಾಝಿಗಳಾದ ಮೌಲಾನ ಅಬ್ದುಲ್ ರಬ್ ಕತೀಬ್ ನದ್ವಿ ಹಾಗೂ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಗುರುವಾರ ಸಂಜೆ ಇಲ್ಲಿ ಘೋಷಿಸಿದ್ದಾರ

19 Mar 2026 7:51 pm
ಇರಾನ್ ಯುದ್ಧದ ನಡುವೆ ಮತ್ತೆ ತೆರೆದ ಗಾಝಾದ ರಫಾ ಗಡಿದಾಟು

ಗಾಝಾ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ದಾಳಿಯ ನಡುವೆಯೇ ದಕ್ಷಿಣ ಗಾಝಾದಲ್ಲಿರುವ ಪ್ರಮುಖ ರಫಾ ಗಡಿದಾಟುವನ್ನು ಮತ್ತೆ ತೆರೆಯಲಾಗಿದೆ ಎಂದು ಫೆಲೆಸ್ತೀನಿನ ಸುದ್ದಿ ಸಂಸ್ಥೆ ‘ವಾಫಾ’ ತಿಳಿಸಿದೆ. ಇಸ್ರೇಲ್-ಅಮೆರಿಕ ಜ

19 Mar 2026 7:43 pm
ಶುಕ್ರವಾರ ಈದುಲ್ ಫಿತ್‌ರ್ ಆಚರಿಸಲು ದ.ಕ.ಜಿಲ್ಲಾ, ಉಳ್ಳಾಲ ಖಾಝಿ ಕರೆ

ಮಂಗಳೂರು, ಮಾ.19: ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಇಂದು ಮುಸ್ಸಂಜೆ ಆಗಿರುವುದರಿಂದ ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್‌ರ್ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು

19 Mar 2026 7:41 pm
ಕೊಳಲು ಹಿಡಿದು ‘ಬೃಂದಾವಿಹಾರಿ’ ಆದ ಗಣೇಶ್; ಯುಗಾದಿಗೆ ಟೈಟಲ್ ಬಿಡುಗಡೆ

ಯುಗಾದಿ ಹಬ್ಬಕ್ಕೆ ಹಾರ್ದಿಕ ಶುಭಾಶಯ ಹೇಳುವ ಮೂಲಕ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಿದೆ. ನಿರ್ದೇಶಕ ಶ್ರೀನಿವಾಸರಾಜು ಸಾರಥ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕೊಳಲ

19 Mar 2026 7:39 pm
ರಾಷ್ಟ್ರೀಯ ಜಲ ವಿದ್ಯುತ್ ನಿಗಮದಲ್ಲಿ 81 ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?

ನೇಮಕಾತಿ ಅಡಿಯಲ್ಲಿ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ವಿಭಾಗಗಳಲ್ಲಿ ಟ್ರೈನಿ ಹುದ್ದೆಗಳಿವೆ. ಸರ್ಕಾರಿ ಉದ್ಯೋಗ ಬಯಸುವ ಎಂಜಿನಿಯರಿಂಗ್ ಪದವೀಧರರಿಗೆ ರಾಷ್ಟ್ರೀಯ ಜಲ ವಿದ್ಯುತ್ ನಿಗಮ (NHPC) 81 ಟ್ರೈನಿ ಎಂಜಿನಿಯರ್ ಹುದ

19 Mar 2026 7:34 pm
25ರೊಳಗಿನ ಶೇ. 40ರಷ್ಟು ಭಾರತೀಯ ಪದವೀಧರರು ನಿರುದ್ಯೋಗಿಗಳು: ವರದಿ

ವರದಿ ಹೇಳಿರುವ ಪ್ರಕಾರ ಯುವಜನಾಂಗದಲ್ಲಿ 26.3 ಕೋಟಿಯಷ್ಟು ಜನಸಮೂಹ ಶಿಕ್ಷಣ ಪಡೆಯುತ್ತಿಲ್ಲ ಮತ್ತು ಸಂಭಾವ್ಯ ಕಾರ್ಯಪಡೆಯ ಭಾಗವಾಗಿದ್ದಾರೆ. ನಾಲ್ಕು ದಶಕಗಳಿಂದ ಶಿಕ್ಷಣದ ದಾಖಲಾತಿ ತೀವ್ರವಾಗಿ ಏರಿರುವ ಹೊರತಾಗಿಯೂ ನಿರುದ್ಯೋಗ

19 Mar 2026 6:19 pm
ಉಳ್ಳಾಲ ಸೆಂಟ್ರಲ್ ಕಮಿಟಿ ವತಿಯಿಂದ ರಂಝಾನ್ ಕಿಟ್ ವಿತರಣೆ

ಉಳ್ಳಾಲ: ಉಳ್ಳಾಲ ಸೆಂಟ್ರಲ್ ಕಮಿಟಿ ಇದರ ಆಶ್ರಯದಲ್ಲಿ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಮಾಸ್ತಿಕಟ್ಟೆ ಸಂಘಟನೆಯ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನವಾಝ್ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್

19 Mar 2026 5:57 pm
ಮಂಗಳೂರು| ರಮಝಾನ್ ಪ್ರಯುಕ್ತ ಮಧ್ಯರಾತ್ರಿವರೆಗೆ ಅಂಗಡಿ ಮುಂಗಟ್ಟು ತೆರೆದಿಡಲು ಪೊಲೀಸ್ ಇಲಾಖೆ ಅನುಮತಿ

ಮಂಗಳೂರು, ಮಾ.19: ರಮಝಾನ್ ಹಿನ್ನೆಲೆಯಲ್ಲಿ ಇಂದು (ಗುರುವಾರ) ಮಧ್ಯರಾತ್ರಿ 12 ಗಂಟೆ ತನಕ ಅಂಗಡಿ ಮುಂಗಟ್ಟುಗಳನ್ನು ತೆರೆದಿಡಲು ಅನುಮತಿ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಗುರ

19 Mar 2026 5:54 pm
ವಿಮಾನ ಪ್ರಯಾಣದ ದರ ಹೊರೆಯಾಗುತ್ತಿದೆಯೆ?; ಈ 8 ಸಲಹೆಗಳನ್ನು ಅನುಸರಿಸಿ ಅಗ್ಗದ ಪ್ರಯಾಣ ಬೆಳೆಸಿ...

ವಿಮಾನ ಪ್ರಯಾಣ ಮಾಡುವಾಗ ಸ್ಮಾರ್ಟ್ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಅಗ್ಗದಲ್ಲಿ ಆರಾಮದಾಯಕ ಪ್ರಯಾಣ ಸಾಧ್ಯವಿದೆ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚು ಬೆಲೆ ತೆರಬೇಕು ಎನ್ನುವ ನಂಬಿಕೆ ಹಲವರಲ್ಲಿದೆ. ಆದರೆ ಯಾವಾಗಲೂ ಅದು ನಿಜವಲ್

19 Mar 2026 5:43 pm
Ballari | ಹಂಪಾದೇವನಹಳ್ಳಿಯಲ್ಲಿ ಭಾವಗೀತೆ, ಬಯಲಾಟ ಸಾಂಸ್ಕೃತಿಕ ಸಂಭ್ರಮ

ಬಳ್ಳಾರಿ/ಕಂಪ್ಲಿ: ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಮಾವಿನಹಳ್ಳಿಯ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಭಾವಗೀತೆಗಳು ಹಾಗೂ ಬಯಲಾಟದ ಪಟ್ಟಾಭಿಷೇಕ ಸನ್ನಿವೇಶವನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ

19 Mar 2026 5:36 pm
ರಾಯಚೂರು | ಸಹಕಾರಿ ಸಂಸ್ಥೆಗಳಲ್ಲಿ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ: ಎ.ವಸಂತಕುಮಾರ ಆಗ್ರಹ

ರಾಯಚೂರು: ರಾಜ್ಯದ ಸಹಕಾರಿ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಲೆಕ್ಕಪರಿಶೋಧನೆ (ಆಡಿಟ್) ಹಾಗೂ ಪರಿಣಾಮಕಾರಿ ಮೇಲ್ವಿಚಾರಣೆ ಜಾರಿಗೊಳಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಅವರು ಸರ್ಕಾರವನ್ನು ಒತ್ತಾಯಿ

19 Mar 2026 5:24 pm
ಬಾಗಲಕೋಟೆ ಉಪಚುನಾವಣೆ | ಮತದಾರರು ಬಿಜೆಪಿ ಪರವಾಗಿ ಇದ್ದಾರೆ : ಬಿಜೆಪಿ ಅಭ್ಯರ್ಥಿ ಚರಂತಿಮಠ

ಬಾಗಲಕೋಟೆ : ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಮಾ.23ರಂದು ನಾಮಪತ್ರ ಸಲ್ಲಿಕೆ ಹಿನ್ನಲೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಮಧ್ಯೆ ಬಿಜೆಪಿ ಹೈಕಮಾಂಡ್‌ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿ

19 Mar 2026 5:13 pm
ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ 11 ಲಕ್ಷ ಕೋಟಿ ರೂ. ನಾಶ; ಕಾರಣವೇನು?

ಒಂದು ದಿನದ ಮೊದಲು ಬುಧವಾರ ಉತ್ಸಾಹದಿಂದ ಮಾರುಕಟ್ಟೆ ಅಮೆರಿಕದ ನೀತಿಗೆ ಅನುಗುಣವಾಗಿ ಕುಸಿತ ದಾಖಲಿಸಿದೆ. ಅಮೆರಿಕದ ಫೆಡರಲ್ ರಿಸರ್ವ್ ನೀತಿ ಬಡ್ಡಿ ದರಗಳನ್ನು ಯಥಾ ಸ್ಥಿತಿಯಲ್ಲಿರಿಸಿದ ನಂತರ ಮತ್ತು ತೈಲ ಬೆಲೆಗಳು ಬ್ಯಾರೆಲ್

19 Mar 2026 4:30 pm
ʼಗಾಝಾಗೆ 100 ದೋಣಿಗಳ ಮೂಲಕ ನೆರವುʼ: ಗ್ರೇಟಾ ಥನ್‌ಬರ್ಗ್, ಮಾಂಡ್ಲಾ ಮಂಡೇಲಾರಿಂದ ʼಗ್ಲೋಬಲ್ ಸುಮುದ್ ಫ್ಲೋಟಿಲ್ಲಾʼ ಘೋಷಣೆ

ಗಾಝಾ : ಯುದ್ಧದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಗಾಝಾಗೆ ಮಾನವೀಯ ನೆರವು ತಲುಪಿಸಲು ಗ್ರೇಟಾ ಥನ್‌ಬರ್ಗ್, ಮಾಂಡ್ಲಾ ಮಂಡೇಲಾ ಅವರ ನೇತೃತ್ವದಲ್ಲಿ “ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ” ಹೊಸ ಮಹಾ ಕಾರ್ಯಾಚರಣೆಯನ್ನು ಘೋಷಿಸಿ

19 Mar 2026 3:59 pm
ಯುಎಇಯಿಂದ ಪರಿಹಾರ ಕೋರಿ ವಿಶ್ವಸಂಸ್ಥೆಗೆ ಪತ್ರ ಬರೆದ ಇರಾನ್: ವರದಿ

“ಇರಾನ್ ಮೇಲಿನ ದಾಳಿಗೆ ಅಮೆರಿಕಾಗೆ ತನ್ನ ಭೂ ಪ್ರದೇಶ ಬಳಸಲು ಯುಎಇ ಅನುಮತಿಸಿದೆ”

19 Mar 2026 3:41 pm
ʼನೈತಿಕ ಕಾರಣʼ ಉಲ್ಲೇಖಿಸಿ HDFC ಬ್ಯಾಂಕ್ ಅಧ್ಯಕ್ಷ ಅತನು ಚಕ್ರವರ್ತಿ ರಾಜೀನಾಮೆ

ಷೇರುಗಳಲ್ಲಿ ಕುಸಿತ; RBI ಯಿಂದ ಮಧ್ಯಂತರ ವ್ಯವಸ್ಥೆಗೆ ಅನುಮೋದನೆ

19 Mar 2026 3:28 pm
ಕಟ್ಟಡ ಕಾಮಗಾರಿಗೆ ಕುಡಿಯುವ ನೀರು ಬಳಕೆ: ಅಧಿಕಾರಿಗಳಿಂದ ಮೌನ ಸಮ್ಮತಿ

ಸಿಂಧನೂರು: ಸರಕಾರಿ ಕಾಲೇಜೊಂದರ ನೂತನ ಕಟ್ಟಡದ ಕಾಮಗಾರಿಗೆ ಅಕ್ರಮ ನೀರು ಬಳಕೆ ಮಾಡಿಕೊಳ್ಳುತ್ತಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತಾಳಿದ್ದು, ಅಧಿಕಾರಿಗಳ ಅಸಡ್ಡೆಗೆ ಸಾಕ್ಷಿಯಾಗಿದೆ. ನಗರದ ಪದವಿ ಮಹಾವಿದ್ಯಾ

19 Mar 2026 3:08 pm
ಚಿತ್ತಾಪುರದ ಮುಖ್ಯ ರಸ್ತೆಯ ಬೀದಿ ದೀಪಗಳ ಕಣ್ಣಾಮುಚ್ಚಾಲೆ

ಕತ್ತಲೆಯಲ್ಲಿ ಹೆದ್ದಾರಿ: ಸಂಚರಿಸಲು ಭಯ

19 Mar 2026 3:03 pm
ಕುಂದಾಪುರ : ಮಳಿಚಿಪ್ಪು ಹೆಕ್ಕುತ್ತಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

ಕುಂದಾಪುರ: ಅರಾಟೆ ಸೇತುವೆ ಬಳಿ ಹೊಳೆಯಲ್ಲಿ ಮರುವಾಯಿ (ಮಳಿಚಿಪ್ಪು) ಹೆಕ್ಕುತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಹಂಗಳೂರಿನ ಚಂದ್ರ (39) ಎಂದು ಗುರುತಿಸಲಾಗಿದೆ. ಚಂದ್

19 Mar 2026 2:57 pm
ಬೈಂದೂರು : ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕೇರಳದ ಯುವಕ ಮೃತ್ಯು

ಬೈಂದೂರು: ಚಲಿಸುತ್ತಿದ್ದ ರೈಲಿನ ಬಾಗಿಲಿನ ಬಳಿ ಮೊಬೈಲ್‌ನಲ್ಲಿ ಮಾತನಾಡುತಿದ್ದ ಕೇರಳದ ಯುವಕರೊಬ್ಬರು ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಕಿರಿಮಂಜೇಶ್ವರ ಹೈಸ್ಕೂಲ್ ಬಳಿಯ ರೆಲ್ವೆ ಹಳ

19 Mar 2026 2:47 pm
ನೆಲಕ್ಕುರುಳಿದ ಪ್ರಬುದ್ಧ ಅಕಾಡಮಿ ಪಾರ್ಕಿಂಗ್ ಶೆಲ್ಟರ್!

ಕಾಮಗಾರಿಯ ತನಿಖೆಗೆ ಒತ್ತಾಯ | ಚಿಗುರಿನಲ್ಲೇ ಮುದುಡಿತೇ ವಿದ್ಯಾರ್ಥಿಗಳ ಕನಸು?

19 Mar 2026 2:42 pm
ಸೌದಿ ಅರೇಬಿಯಾ | ಅರಾಮ್ಕೊದ ಸ್ಯಾಮ್ರೆಫ್ ಸಂಸ್ಕರಣಾಗಾರದ ಮೇಲೆ ಅಪ್ಪಳಿಸಿದ ಡ್ರೋನ್ : ವರದಿ

ರಿಯಾದ್ : ಸೌದಿ ಅರೇಬಿಯಾದ ಅರಾಮ್ಕೊದ ಸ್ಯಾಮ್ರೆಫ್ ಸಂಸ್ಕರಣಾಗಾರದ ಮೇಲೆ ಡ್ರೋನ್ ಅಪ್ಪಳಿಸಿರುವ ಬಗ್ಗೆ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಬ

19 Mar 2026 2:33 pm
ಸಿಂಧನೂರು | ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆ

ಸಿಂಧನೂರು : ಸರಕಾರಿ ಸೇವೆಯಲ್ಲಿದ್ದುಕೊಂಡೇ ಮಠ ಸ್ಥಾಪಿಸಿ, ಸ್ವಾಮೀಜಿಯಾಗಿದ್ದ ಮುಖ್ಯಗುರುವೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಬಸ್ಸಾಪುರ (ಇಜೆ) ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆ

19 Mar 2026 2:21 pm
ಕಣಚೂರು ವಿದ್ಯಾ ಸಂಸ್ಥೆಯಿಂದ ಮೀಫ್ ಗೆ 51 ಉಚಿತ ಸೀಟುಗಳು

ಮೆಡಿಕಲ್ ಸೇರಿ NEET, JEE, CET ಇಂಟಿಗ್ರೇಟೆಡ್ ಪಿಯುಸಿ ಅವಕಾಶ

19 Mar 2026 1:52 pm
ಕಾಂಗ್ರೆಸ್ ದಡ ಮುಟ್ಟಿಸುವರೇ ಗೌರವ್?

ಅಸ್ಸಾಮಿನ ಸಾಮಾಜಿಕ- ರಾಜಕೀಯ ಪರಿಸ್ಥಿತಿ ಸುಲಭವಾಗಿ ಅರ್ಥವಾಗುವುದಿಲ್ಲ. ಒಂದಲ್ಲ, ಎರಡಲ್ಲ ಹತ್ತಾರು ಸಮಸ್ಯೆಗಳು ಗಿರಕಿ ಹೊಡೆಯುತ್ತಿವೆ. ವಸಾಹತುಶಾಹಿ ಕಾಲಘಟ್ಟದಿಂದ ಆರಂಭವಾದ ಗೋಜಲುಗಳು ಹಾಗೇ ಮುಂದುವರಿದಿವೆ. ಮೂಲ ನಿವಾಸ

19 Mar 2026 1:48 pm
ಭಾರೀ ಕುಸಿತ ಕಂಡ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?

ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರದಿಂದಾಗಿ ಚಿನ್ನ-ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿ

19 Mar 2026 1:42 pm
ಉಜಿರೆ : ಅನೈತಿಕ ಪೊಲೀಸ್ ಗಿರಿ ಪ್ರಕರಣ ; SDPI ಖಂಡನೆ

ಬೆಳ್ತಂಗಡಿ : ತಾಲೂಕಿನ ಉಜಿರೆಯಲ್ಲಿ ನಡೆದ ಅಪ್ರಾಪ್ತ ಮುಸ್ಲಿಂ ಬಾಲಕನ ಅಪಹರಣ, ಅಮಾನುಷ ಹಲ್ಲೆ ಮತ್ತು ಆತ್ಮಹತ್ಯೆಗೆ ಪ್ರೇರೇಪಿಸಿದ ಘಟನೆ ಅತ್ಯಂತ ಕ್ರೂರ, ಮಾನವೀಯತೆಯಿಲ್ಲದ ಹಾಗೂ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತದ್

19 Mar 2026 1:33 pm
ಹೊಸದಿಲ್ಲಿ | ಇಂಡೋ-ಯುಎಸ್ ವ್ಯಾಪಾರ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಹೊಸದಿಲ್ಲಿ : ಕೇಂದ್ರ ಸರಕಾರ ಇತ್ತೀಚೆಗೆ ಮುಂದಿಟ್ಟಿರುವ ಬಹುಚರ್ಚಿತ ಇಂಡೋ-ಯುಎಸ್ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಹೊಸದಿಲ್ಲಿಯಲ್ಲಿ ಬೃಹತ್ ಮಟ್ಟದ 'ಸಂಸತ್ ಘೇರಾವ್' ಪ್ರತಿಭಟನೆ

19 Mar 2026 1:24 pm
ಇರಾನ್ ವಿರುದ್ಧ ಮಿಲಿಟರಿ ಕ್ರಮದ ಹಕ್ಕನ್ನು ಕಾಯ್ದಿರಿಸಿದ್ದೇವೆ : ಸೌದಿ ಅರೇಬಿಯಾ

ರಿಯಾದ್ : ಸೌದಿ ಅರೇಬಿಯಾ ಇರಾನ್ ವಿರುದ್ಧ ಸೇನಾ ಕ್ರಮ ಕೈಗೊಳ್ಳುವ ಹಕ್ಕು ಹೊಂದಿದೆ. ಇರಾನ್‌ ಮೇಲಿನ ನಂಬಿಕೆ ಸಂಪೂರ್ಣವಾಗಿ ಕಳೆದುಹೋಗಿದೆ ಎಂದು ಸೌದಿ ವಿದೇಶಾಂಗ ಸಚಿವರು ಗುರುವಾರ ಹೇಳಿದ್ದಾರೆ. ರಿಯಾದ್ ಅನ್ನು ಗುರಿಯಾಗಿಸಿ

19 Mar 2026 1:22 pm
ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಬೆಂಗಳೂರು : ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವೀರಭದ್ರಯ್ಯ ಚರಂತಿಮಠ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ

19 Mar 2026 12:42 pm
ಸಂಯಮ ಕಲಿತ ಸಂಭ್ರಮ ಈದುಲ್ ಫಿತ್ರ್

ಎಷ್ಟೋ ಮಂದಿಗೆ ರಮದಾನ್‌ನಲ್ಲಿ ತಮ್ಮ ಚಾರಿತ್ರ್ಯವನ್ನು ಸಂಸ್ಕರಿಸಿಕೊಳ್ಳುವುದಕ್ಕೆ, ಮಾತ್ರವಲ್ಲ, ತಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. ರಮದಾನ್ ತಿಂಗಳಲ್ಲಿ ಕುಟುಂಬ ಮತ್ತು ಸಮಾಜದಲ್ಲಿ ಬೆಳೆದ

19 Mar 2026 12:35 pm
ಯುಗಾದಿಯ ಸಂಭ್ರಮಕ್ಕೆ ವರ್ಷ ತೊಡಕಿನ ಮೆರುಗು

ಹಿಂದೂ ಪಂಚಾಂಗದಂತೆ ಹೊಸ ಸಂವತ್ಸರದ ಮೊದಲ ದಿನ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಯುಗಾದಿ ಹಬ್ಬದಂದು ಮನೆಯ ಮುಖ್ಯದ್ವಾರಗಳನ್ನು ಮಾವು-ಬೇವುಗಳ ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ಮನೆಮಂದಿಯೆಲ್ಲಾ ಅಭ್ಯಂಜನ ಸ್ನಾನ ಮಾಡಿ

19 Mar 2026 12:22 pm
ಉಜಿರೆ | ʼನೀವು ಬ್ಯಾರಿಗಳು ಟೆರರಿಸ್ಟ್‌ಗಳುʼ ಎಂದು ಹೇಳಿ ಬಾಲಕನ ಮೇಲೆ ಗುಂಪಿನಿಂದ ಹಲ್ಲೆ ಆರೋಪ; ಪ್ರಕರಣ ದಾಖಲು

ಬೆಳ್ತಂಗಡಿ: ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಗೆಳೆಯರೊಂದಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕನ ಮೇಲೆ ಬಜರಂಗ ದಳದ ಕಾರ್ಯಕರ್ತರೆನ್ನಲಾದ ತಂಡವೊಂದು ಅಮಾನುಷವಾಗಿ ಹಲ್

19 Mar 2026 12:18 pm
'ಸಮಾಧಾನ ಮಹೋತ್ಸವ'ದ ವಿರುದ್ಧ ಹಿಂದೂ ಜಾಗರಣ ವೇದಿಕೆ ಹೇಳಿಕೆಗೆ ರಾಜ್ಯ ಕ್ರೈಸ್ತ ಸಂಘಟನೆ ಖಂಡನೆ

ಉಡುಪಿ, ಮಾ.19: ನಗರದ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಮಾರ್ಚ್ 20 ರಿಂದ 22 ರವರೆಗೆ ನಡೆಯಲಿರುವ ‘ಸಮಾಧಾನ ಮಹೋತ್ಸವ’ ಪ್ರಾರ್ಥನಾ ಕೂಟದ ವಿರುದ್ಧ ಹಿಂದೂ ಜಾಗರಣ ವೇದಿಕೆ ಮಾಧ್ಯಮಗಳಲ್ಲಿ ನೀಡಿರುವ ದ್ವೇಷಪೂರಿತ ಹಾಗೂ ಸುಳ್

19 Mar 2026 12:11 pm
ಇರಾನ್‌ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ಇನ್ನು ಮುಂದೆ ದಾಳಿ ಮಾಡುವುದಿಲ್ಲ: ಡೊನಾಲ್ಡ್ ಟ್ರಂಪ್

ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿಕೆ ಬೆನ್ನಲ್ಲೆ ಟ್ರಂಪ್‌ ಪ್ರತಿಕ್ರಿಯೆ

19 Mar 2026 11:47 am
ಚಾಮರಾಜನಗರ : ಭಾರಿ ಮಳೆ; ಬೆಳೆಗಳಿಗೆ ಹಾನಿ

ಗ್ರಾಮಾಂತರ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ

19 Mar 2026 11:23 am
ಅತಿ ಕೆಳಮಟ್ಟದ ಭಾಷೆ ಬಳಕೆಗೆ ವಿಚಿತ್ರ ಸ್ಪರ್ಧೆ: ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ವಿರುದ್ಧ ಸುಪ್ರಿಯಾ ಶ್ರಿನೇತ್ ವಾಗ್ದಾಳಿ

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ʼಟಪೋರಿ' ಎಂದು ಹೇಳಿಕೆ ನೀಡಿದ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಒಳಗೆ ಯಾರು

19 Mar 2026 10:43 am
ಕುಕನೂರು: ತಳ್ಳುಗಾಡಿಗೆ ಬೈಕ್ ಢಿಕ್ಕಿ; ಓರ್ವ ಮೃತ್ಯು

ಕುಕನೂರು, ಮಾ.19: ಪಟ್ಟಣದ ವಿದ್ಯಾನಂದ ಗುರುಕುಲ ಶಾಲೆ ಸಮೀಪ ಬುಧವಾರ ರಾತ್ರಿ ತಳ್ಳುಗಾಡಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ತಾಲೂಕಿನ ಕಕ್ಕಿಹಳ್ಳಿ ಗ

19 Mar 2026 10:07 am
ಶಾಲೆಯಲ್ಲಿ ಎಂದಿಗೂ ಸಾಧ್ಯವಾಲಿಲ್ಲ; ಭಾರತ ಟಿ20 ನಾಯಕನಾಗಿ 80% ಗೆಲುವಿನ ಬಗ್ಗೆ ಸೂರ್ಯಕುಮಾರ್ ಯಾದವ್ ಅವರ ಹಾಸ್ಯಭರಿತ ಪ್ರತಿಕ್ರಿಯೆ

ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಗೂ ಶೇಕಡಾ 80ರಷ್ಟು ಗೆಲುವಿನ ದಾಖಲೆ ಸಾಧಿಸಿರುವ ಖುಷಿಯಲ್ಲಿದ್ದಾರೆ. ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡ

19 Mar 2026 7:39 am
Maharashtra | ಜೈಲಿನ ಹೊರಗೆ ಪಟಾಕಿ ಸಿಡಿಸಿ ಗೂಂಡಾನ ಹುಟ್ಟುಹಬ್ಬ ಆಚರಣೆ: ಮೂವರ ಬಂಧನ

ಕಲ್ಯಾಣ್: ಆಧಾರ್ ವಾಡಿ ಸೆರೆಮನೆಯಲ್ಲಿದ್ದ ಗೂಂಡಾನ ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಜೈಲಿನ ಹೊರಗೆ ಪಟಾಕಿ ಸಿಡಿಸಿದ ನಾಲ್ಕು ಮಂದಿಯ ಪೈಕಿ ಮೂವರನ್ನು ಖದಕ್ ಪಾಡ ಪೊಲೀಸರು ಬಂಧಿಸಿದ್ದಾರೆ. ಒಬ್ಬ ತಲೆಮರೆಸಿಕೊಂಡಿದ್ದಾ

19 Mar 2026 7:30 am
ಮಧ್ಯಪ್ರಾಚ್ಯ ಸಂಘರ್ಷ | ಕುವೈತ್‌ ನಲ್ಲಿ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆ ರದ್ದು

ಕುವೈತ್ ಸಿಟಿ: ಪ್ರಸ್ತುತ ಉದ್ವಿಗ್ನ ಸನ್ನಿವೇಶಗಳ ಹಿನ್ನೆಲೆಯಲ್ಲಿ ಕುವೈತ್‌ ನ ಗ್ರ್ಯಾಂಡ್ ಮಸೀದಿಯಲ್ಲಿ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದೆ. “ಪ್ರಸ್ತುತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟ

19 Mar 2026 6:15 am
ಅಮೆರಿಕದ ಯುದ್ಧ ತಂತ್ರಕ್ಕೆ ಬಲಿಯಾಗಬೇಡಿ: ‘ದಿ ಎಲ್ಡರ್ಸ್’ ಎಚ್ಚರಿಕೆ

ಹೊಸದಿಲ್ಲಿ/ಲಂಡನ್: ಇರಾನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕಕ್ಕೆ ಸಹಾಯ ಮಾಡಲು ಹೋಗಿ ಯುದ್ಧದಲ್ಲಿ ಭಾಗವಹಿಸಬೇಡಿ. ಅಮೆರಿಕದ ಯುದ್ಧ ತಂತ್ರಕ್ಕೆ ಬಲಿಯಾಗಬೇಡಿ ಎಂದು ‘ದಿ ಎಲ್ಡರ್ಸ್’ ಗುಂಪು ಎಲ್ಲಾ ದೇಶಗಳಿಗೆ ಎಚ್ಚರಿಕೆ

19 Mar 2026 6:06 am
ಇರಾನ್ ಸಂಘರ್ಷ | ರಾಸ್ ಲಫಾನ್ ಮೇಲಿನ ದಾಳಿಯ ಬಳಿಕ ಖತರ್ ಅಮೀರ್, ಟ್ರಂಪ್ ಜೊತೆ ಮ್ಯಾಕ್ರನ್ ಮಾತುಕತೆ

ಪ್ಯಾರಿಸ್/ದೋಹಾ: ಖತರ್‌ ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಸೌಲಭ್ಯವನ್ನು ಇರಾನ್ ಕ್ಷಿಪಣಿಗಳು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ

19 Mar 2026 5:42 am
ಮಧ್ಯಪ್ರಾಚ್ಯ ಸಂಘರ್ಷ | ಮತ್ತೆ ದಾಳಿ ನಡೆದರೆ ಗಲ್ಫ್ ಇಂಧನ ವಲಯವೇ ನಾಶ: ಇರಾನ್ ಎಚ್ಚರಿಕೆ

ಟೆಹ್ರಾನ್: ತನ್ನ ಇಂಧನ ಮೂಲಸೌಕರ್ಯದ ಮೇಲೆ ಮತ್ತೆ ದಾಳಿ ನಡೆದರೆ ಗಲ್ಫ್ ಪ್ರದೇಶದ ತೈಲ ಹಾಗೂ ಅನಿಲ ವಲಯವನ್ನು ಸಂಪೂರ್ಣವಾಗಿ ನಾಶಪಡಿಸಲಾಗುವುದು ಎಂದು ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾ

19 Mar 2026 5:17 am
ʼಉಪಚುನಾವಣೆ’ ಆಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‍ನಲ್ಲಿ ಕಸರತ್ತು

ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕಸರತ್ತು ಆರಂಭಿಸಲಾಗಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ

19 Mar 2026 12:45 am
ಇಂಧನ ಮೂಲಸೌಕರ್ಯದ ಮೇಲೆ ದಾಳಿ ‘ಅನಿಯಂತ್ರಿತ ಪರಿಣಾಮಗಳಿಗೆ’ ಕಾರಣ: ಇರಾನ್ ಅಧ್ಯಕ್ಷರಿಂದ ಎಚ್ಚರಿಕೆ

ಟೆಹ್ರಾನ್: ಬುಧವಾರ ಮುಂಜಾನೆ ಇರಾನ್‌ ನ ಸೌತ್ ಪಾರ್ಸ್ ಅನಿಲಕ್ಷೇತ್ರವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಹಿನ್ನೆಲೆಯಲ್ಲಿ, ದೇಶದ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್‌ಕಿಯನ್ ತೀವ್ರವಾ

19 Mar 2026 12:44 am
Chikkamagaluru | ಶಾಂತಿಭಂಗಕ್ಕೆ ಕಾರಣಕರ್ತರಾದ ಆರೋಪ; ಆರು ಮಂದಿಯ ಗಡಿಪಾರಿಗೆ ನೋಟಿಸ್ ಜಾರಿ

ಚಿಕ್ಕಮಗಳೂರು : ಕೋಮು ಘರ್ಷಣೆ, ಶಾಂತಿಭಂಗಕ್ಕೆ ಕಾರಣಕರ್ತರಾಗಿದ್ದಾರೆಂಬ ಪೊಲೀಸ್ ಇಲಾಖೆ ವರದಿ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಗಡಿಪಾರು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋ

19 Mar 2026 12:40 am
ಅನಿಲ ಘಟಕದ ಮೇಲೆ ದಾಳಿಗೆ ಯತ್ನಿಸಿದ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ

ರಿಯಾದ್: ದೇಶದ ಪೂರ್ವ ಪ್ರಾಂತ್ಯದಲ್ಲಿರುವ ಅನಿಲ ಸೌಲಭ್ಯದ ಮೇಲೆ ದಾಳಿ ಮಾಡಲು ಬರುತ್ತಿದ್ದ ಡ್ರೋನ್ ಅನ್ನು ಸೌದಿ ಅರೇಬಿಯಾ ತಡೆದು ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಸಚಿವಾಲಯದ ವಕ್ತಾರರು ಹೇಳುವಂತೆ, ಡ್ರ

19 Mar 2026 12:29 am
Chikkamagaluru | ಕಂದಕಕ್ಕೆ ಉರುಳಿದ ಕಾರು: ಚಾಲಕ ನಾಪತ್ತೆ

ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಘಟನೆ ಬುಧವಾರ ಬೆಳಗ್ಗೆ ತಾಲೂಕಿನ ಮತ್ತೋಡಿ ಅರಣ್ಯ ವಲಯದ ಹೊನ್ನಾಳ ಗ್ರಾಮದ ಬಳಿ ನಡೆದಿದೆ. ಮುತ್ತೋಡಿ ಅರಣ್ಯದ ಕಡೆಯಿಂದ ಬಂದ ಹೊನ್ನಾ

19 Mar 2026 12:29 am
ಕಲಬುರಗಿ: ಮುಖ್ಯಮಂತ್ರಿಗಳಿಂದ ಕಾಫಿ ಟೇಬಲ್ ಪುಸ್ತಕ, ಬ್ರೋಶರ್ ಬಿಡುಗಡೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಕಲಬುರಗಿ ಜಿಲ್ಲೆಯ ಕಲೆ, ಸಂಸ್ಕೃ

19 Mar 2026 12:27 am
Somwarpet | ಅರಣ್ಯ ಜಮೀನು ತೆರವು ಕಾರ್ಯಾಚರಣೆ; ಅರಣ್ಯಾಧಿಕಾರಿಗಳು, ರೈತರ ನಡುವೆ ಮಾತಿನ ಚಕಮಕಿ

ಸೋಮವಾರಪೇಟೆ : ಅರಣ್ಯ ಜಮೀನು ತೆರವು ಕಾರ್ಯಾಚರಣೆ ಸಂದರ್ಭ ಅರಣ್ಯಾಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಸಗೋಡು ಗ್ರಾಮದಲ್ಲಿ ಬುಧವಾರ ನಡೆದಿದೆ. ಮಸಗೋಡು ಗ್ರಾಮದ ಸರ್ವೇ ನಂ. 24/1ರಲ್ಲಿ 2.50 ಎಕರೆ ಜಾಗವನ್ನು ಜ

19 Mar 2026 12:26 am
ಇರಾನ್ ನ ಬುಶೆಹರ್ ಅಣು ಸ್ಥಾವರ ಸಮೀಪದ ರಚನೆ ದಾಳಿಯಲ್ಲಿ ಧ್ವಂಸ: ದೃಢಪಡಿಸಿದ IAEA

ಟೆಹ್ರಾನ್: ಇರಾನ್‌ ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ರಿಯಾಕ್ಟರ್‌ ನಿಂದ ಸುಮಾರು 350 ಮೀಟರ್ (1,150 ಅಡಿ) ದೂರದಲ್ಲಿದ್ದ ಒಂದು ರಚನೆ “ಪ್ರೊಜೆಕ್ಟೈಲ್” ದಾಳಿಯಿಂದ ನಾಶವಾಗಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ

19 Mar 2026 12:23 am
ʼತುಳವರ ಭವನ ನಿರ್ಮಾಣದ ಕುರಿತು ತೀರ್ಮಾನಿಸಿ‌ʼ : ಸಿಎಂಗೆ ಬಿ.ಆರ್.ಪಾಟೀಲ್ ಪತ್ರ

ಬೆಂಗಳೂರು : ‘ತುಳವರ ಭವನ ನಿರ್ಮಾಣ ಮಾಡಲು ಸರಕಾರದ ವತಿಯಿಂದ ಟ್ರಸ್ಟ್ ರಚಿಸಿ ರಾಷ್ಟ್ರ ಮಟ್ಟದ ಪ್ರಮುಖ ಸಂಸ್ಥೆಯಾಗಿ ರೂಪಿಸುವ ಉದ್ದೇಶವನ್ನು ತಾವು ಅಧಿವೇಶನದಲ್ಲಿ ಉತ್ತರ ನೀಡುವ ವೇಳೆಯಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು

19 Mar 2026 12:18 am
ವಾಡಿ | ಎಸ್ಸೆಸೆಲ್ಸಿ ಪರೀಕ್ಷೆ ಬರೆದ 748 ವಿದ್ಯಾರ್ಥಿಗಳು, 13 ಮಂದಿ ಗೈರು

ವಾಡಿ: ಪಟ್ಟಣದಲ್ಲಿ 3 ಪರೀಕ್ಷಾ ಕೇಂದ್ರಗಳಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ. ಬಿ .ಆರ್. ಅಂಬೇಡ್ಕರ್ ವಸತಿ ಶಾಲೆ ಹಾಗೂ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯಲ್ಲಿ ಒಟ್ಟು 748 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 13 ವಿದ್ಯಾರ್ಥಿಗ

19 Mar 2026 12:16 am
ಇರಾನಿನ ನೆಲೆಗಳ ಮೇಲಿನ ದಾಳಿಯ ಬೆನ್ನಲ್ಲೇ ಖತರ್‌ ನ ರಾಸ್ ಲಫಾನ್‌ ನಲ್ಲಿ ಬೆಂಕಿ ಅವಘಡ

ದೋಹಾ: ಇರಾನಿನ ನೆಲೆಗಳ ಮೇಲಿನ ದಾಳಿಯ ನಂತರ ಖತರ್‌ ನ ರಾಸ್ ಲಫಾನ್ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಖತರ್ ಆಂತರಿಕ ಸಚಿವಾಲಯ ತಿಳಿಸಿದೆ. ವಿಶ್ವದ ಅತಿದೊಡ್ಡ LNG (ದ್ರವೀಕೃತ ನೈಸರ್ಗಿಕ ಅನಿಲ) ಉತ್ಪಾದನಾ ಘಟ

19 Mar 2026 12:13 am
ಹಸನ್ ನಯೀಮ್ ಸುರಕೋಡರಿಗೆ ‘ಲೋಹಿಯಾ ಪ್ರಶಸ್ತಿ’

ಬೆಂಗಳೂರು : ಭಾರತ ಯಾತ್ರಾ ಕೇಂದ್ರವು ಪ್ರತಿವರ್ಷ ನೀಡುವ ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಮಾಜವಾದಿ ಚಿಂತಕ ಹಸನ್ ನಯೀಮ್ ಸುರಕೋಡ ಅವರಿಗೆ ನೀಡಲಾಗುತ್ತಿದೆ ಎಂದು ನಾಟಕ ಅ

19 Mar 2026 12:13 am
ಯಾದಗಿರಿಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಆರಂಭ: 97% ಹಾಜರಾತಿ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಾಂತ ಸ್ಥಾಪಿಸಲಾದ 61 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಆರಂಭಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ಜರುಗಿತು. ಇಂದಿನ ಪರೀಕ್ಷೆಗೆ ಒಟ್ಟು 16,306 ವಿದ್ಯಾರ್ಥಿಗಳು ನೋಂದಣಿ ಮಾಡಿ

19 Mar 2026 12:07 am
ಮರುದಿನ ಖಾತರಿ ವಿತರಣೆಗೆ 24 ಸ್ಪೀಡ್ ಪೋಸ್ಟ್ ಸೇವೆ ಕಾರ್ಯಾರಂಭ

ಬೆಂಗಳೂರು : ಭಾರತೀಯ ಅಂಚೆ ಇಲಾಖೆ ತನ್ನ ಗ್ರಾಹಕರಿಗೆ ಹೊಸ ಸೇವೆಗಳನ್ನು ಪರಿಚಯಿಸಿದ್ದು, ಹೆಚ್ಚು ವೇಗವಾದ ಮತ್ತು ವಿಶ್ವಾಸಾರ್ಹ ಡೆಲಿವರಿಗೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ 24 ಮತ್ತು 48 ಸ್ಪೀಡ್ ಪೋಸ್ಟ್ ಎ

18 Mar 2026 11:44 pm
18 Mar 2026 11:23 pm
ಮೂಡುಬಿದಿರೆ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ; 6 ಮಂದಿ ಸೆರೆ

ಮೂಡುಬಿದರೆ: ಇಲ್ಲಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ಅಕ್ರಮ ಕೋಳಿ ಅಂಕಕ್ಕೆ ದಾಳಿ ಮಾಡಿರುವ ಮೂಡುಬಿದಿರೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಪಣಕ್ಕಿಟ್ಟಿದ್ದ 1,480 ರೂ., 17 ಜೀವಂತ ಹುಂಜಗಳು

18 Mar 2026 11:20 pm
Yadgiri | ಅಕಾಲಿಕ ಆಲಿಕಲ್ಲು ಮಳೆಗೆ ಅಪಾರ ಭತ್ತ, ಜೋಳ ಬೆಳೆ ನಾಶ

ಯಾದಗಿರಿ: ಮಂಗಳವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಜಿಲ್ಲೆಯ ವಡಿಗೇರ ತಾಲೂಕಿನ ಚನ್ನೂರು ಜೆ ಗ್ರಾಮದಲ್ಲಿ 150ಕ್ಕೂ ಹೆಚ್ಚು ಎಕರೆ ಬತ್ತ ಹಾಗೂ ಜೋಳ ಬೆಳೆಗಳು ಸಂಪೂರ್ಣ ನಾಶವಾಗಿದೆ. ಈಗಾಗಲೇ ಮುಂಗಾರು ಬೆಳೆ ಸಮಯದಲ್ಲಿ ಮಹಾರಾಷ

18 Mar 2026 10:55 pm
ರಾಯಚೂರು: ಎಸ್ಸೆಸೆಲ್ಸಿ ಪರೀಕ್ಷೆಗೆ 30295 ವಿದ್ಯಾರ್ಥಿಗಳು ಹಾಜರು, 663 ಗೈರು

ರಾಯಚೂರು: ಜಿಲ್ಲೆಯಲ್ಲಿ ಬುಧವಾರ ನಡೆದ ಎಸ್ಸೆಸೆಲ್ಸಿ ಪರೀಕ್ಷೆಯ ಮೊದಲ ದಿನ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಜಿಲ್ಲೆಯ 101 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, ಈ ಪರೀಕ್ಷೆಗೆ ಒಟ್ಟು 30958 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ

18 Mar 2026 10:44 pm
ರೈಲ್ವೆ ಪರೀಕ್ಷೆ ಕನ್ನಡದಲ್ಲೇ ನಡೆಸಲು ರೈಲ್ವೆ ಇಲಾಖೆಗೆ ಎ.15ರ ವರೆಗೆ ಗಡುವು : ಟಿ.ಎ.ನಾರಾಯಣಗೌಡ

ಬೆಂಗಳೂರು : ರೈಲ್ವೆ ಇಲಾಖೆಯ ಎಲ್ಲ ಹಂತದ ಹುದ್ದೆಗಳ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲೂ ನಡೆಸುವ ಕುರಿತು  ಎ.15ರ ವರೆಗೆ ಗಡುವು ನೀಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಎಚ್ಚರಿಕೆ

18 Mar 2026 10:40 pm
ಒಳಮೀಸಲಾತಿ ವಿರೋಧಿಸಿ 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಬಾಬುರಾವ್ ಪಾಸ್ವಾನ್

ಬೀದರ್ : ಒಳಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಹಾಗೂ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟವು ಮಾ.25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿ

18 Mar 2026 10:38 pm
ಎಸೆಸೆಲ್ಸಿ ಪರೀಕ್ಷೆ: ಪ್ರಥಮ ಭಾಷೆ ಪರೀಕ್ಷೆಯಲ್ಲಿ 12,175 ವಿದ್ಯಾರ್ಥಿಗಳು ಗೈರು

ಬೆಂಗಳೂರು : ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ನಡೆದ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆಯಲ್ಲಿ 12,175 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೇ.98.53

18 Mar 2026 10:35 pm
ಕಲಬುರಗಿ ನೆಕ್ಸ್ಟ್‌ ಫೌಂಡೇಷನ್‌ ಮೂಲಕ ಕ್ಯಾಡನ್ಸ್‌ ಆರ್ಕಿಟೆಕ್ಚರ್‌ ಸಂಸ್ಥೆ ಜೊತೆ ಒಪ್ಪಂದ

ಕಲಬುರಗಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ರೂಪಿಸಿರುವ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಹಾಗೂ ಕ್ಯಾಡೆನ್ಸ್ ಆರ್ಕಿಟೆಕ್ಚರ್ ಇಂಟರ್ ಡಿಸೈನ್ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಬೆಂಗಳೂರಿನಲ್ಲಿ‌ಂದು ಗ್ರಾ

18 Mar 2026 10:31 pm
ರಾಷ್ಟ್ರ ಮಟ್ಟಕ್ಕೆ ಮುಟ್ಟಿದ ‘ಕೆಡಿ’ ಹಾಡು ವಿವಾದ; ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ

“ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು” ಗೀತೆ ಬರೆದವರು ಇವರೇನಾ ಎಂದ ಜನರು!

18 Mar 2026 10:20 pm
ಅಂತರ್-ರಾಜ್ಯ, ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್| ಚೆಂಡುಗಳ ಗುಣಮಟ್ಟದ ಬಗ್ಗೆ ಆಟಗಾರರು, ಕೋಚ್‌ಗಳ ಕಳವಳ

ಸಾಂದರ್ಭಿಕ ಚಿತ್ರ | Photo Credit : freepik ಹೊಸದಿಲ್ಲಿ, ಮಾ.18: ಅಲ್ಟಿಮೇಟ್ ಟೇಬಲ್ ಟೆನಿಸ್ ಪ್ರಾಯೋಜಿಸಿದ 87ನೇ ಆವೃತ್ತಿಯ ಹಿರಿಯರ ಅಂತರ್-ರಾಜ್ಯ ಹಾಗೂ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಬಳಸಲಾಗಿರುವ ಚೆಂಡುಗಳ ಗುಣಮಟ್ಟ

18 Mar 2026 10:19 pm
ಮೊಸ್ಸಾದ್‌ಗಾಗಿ ಗೂಢಚರ್ಯೆ ಆರೋಪ: ಇರಾನ್‌ನಲ್ಲಿ ಸ್ವೀಡನ್ ಪ್ರಜೆಗೆ ಗಲ್ಲು

ಟೆಹರಾನ್,ಮಾ.18: ಇಸ್ರೇಲ್‌ನ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್‌ಗಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪ ಎದುರಿಸುತ್ತಿದ್ದ ಸ್ವೀಡನ್ ಪ್ರಜೆ ಕುರೋಶ್ ಕೆವ್ಯಾನಿಯನ್ನು ಇರಾನ್ ಗಲ್ಲಿಗೇರಿಸಿದೆ. ಇರಾನ್‌ನ ಸೂಕ್ಷ್ಮ ಸಂವೇದಿ ಪ್ರದ

18 Mar 2026 10:07 pm
ಮಾಹಿತಿ ತಂತ್ರಜ್ಞಾನ ಕಾಯ್ದೆ ತಿದ್ದುಪಡಿ: ಭಾರತದ ಆನ್ಲೈನ್ ಸೆನ್ಸಾರ್‌ ಶಿಪ್ ಕಾರ್ಯವಿಧಾನದ ವ್ಯಾಪ್ತಿ ಯಾವ ರೀತಿ ಹೆಚ್ಚುತ್ತಿದೆ?

ಭಾರತ ಸರ್ಕಾರವು ತನ್ನ ಆನ್ಲೈನ್ ವಿಷಯ ನಿರ್ಬಂಧಿಸುವ ಚೌಕಟ್ಟನ್ನು ವಿಕೇಂದ್ರೀಕರಿಸಲು ಸಜ್ಜಾಗಿದ್ದು, ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿರ್ಬಂಧಿಸುವ ಆದೇಶಗಳನ್ನು ಕಳುಹಿಸಲು ಹಲವಾರು ಸಚಿವಾಲಯಗಳು ಮತ್ತು ನಿಯಂತ್ರಕರಿಗೆ ಅ

18 Mar 2026 9:55 pm
ಅಧ್ಯಾಪಕರಿಗಾಗಿ ‘ಪ್ರಭಾವಶಾಲಿಯಾಗಿ ಮಾತನಾಡುವ ಕಲೆ’ ಕಾರ್ಯಾಗಾರ

ಮಂಗಳೂರು, ಮಾ.18: ಜೆಸಿಐ ಮಂಗಳೂರು ಸಾಮ್ರಾಟ್, ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಮಂಗಳೂರು ಹಾಗೂ ರೋಸಾ ಮಿಸ್ಟಿಕಾ ಪಿಯು ಕಾಲೇಜು ಕಿನ್ನಿಕಂಬಳ ಇವರ ಸಂಯುಕ್ತ ಆಶ್ರಯದಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವಾಗಿ ‘ಪ್ರ

18 Mar 2026 9:35 pm