SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಅಮೆರಿಕದ ಬೆದರಿಕೆಯಿಂದಾಗಿ ರಷ್ಯಾದಿಂದ ತೈಲ ಖರೀದಿ ತೀವ್ರವಾಗಿ ಇಳಿಕೆಯಾಗಿದೆ: ಪಿ.ಚಿದಂಬರಂ

ಹೊಸದಿಲ್ಲಿ, ಫೆ. 2: ಅಮೆರಿಕದ ಬೆದರಿಕೆ ಹಿನ್ನೆಲೆಯಲ್ಲಿ ರಷ್ಯಾದಿಂದ ಭಾರತದ ಕಚ್ಚಾ ತೈಲ ಖರೀದಿ ತೀವ್ರವಾಗಿ ಇಳಿಕೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಭಾರತಕ್

2 Feb 2026 2:49 pm
ಭಾವೈಕ್ಯದ ಸಂಕೇತ ‘ಹಾಜಿ ಮಸ್ತಾನ್’

► ಸಂದಲ ಹೊರಡುವುದು ಬ್ರಾಹ್ಮಣರ ಮನೆಯಿಂದ►ಗಲೀಫ್ ಬರುವುದು ಲಿಂಗಾಯತರಿಂದ►ಉರೂಸ್ ನಿಮಿತ್ತ ಎಲ್ಲಾ ಜಾತಿ ಧರ್ಮದವರಿಂದ ರೋಜಾ

2 Feb 2026 2:39 pm
ಭಾವಾಪುರ ರೈತನ ಕೈ ಹಿಡಿದ ಕೋಲ್ಕತಾ ಸೇವಂತಿ

ಹೊಸಕೋಟೆ: ತಾಲೂಕಿನ ಭಾವಾಪುರ ಗ್ರಾಮದ ಪ್ರಗತಿಪರ ರೈತ ಮುನೇಗೌಡ 20 ಗುಂಟೆ ಜಮೀನಿನ ಪಾಲಿಹೌಸ್‌ನಲ್ಲಿ ಕೋಲ್ಕತಾ ‘ಮುಸ್ಕಿನ್ ವೈಟ್’ ಹಾಗೂ ತಮಿಳುನಾಡಿನ ರಾಯಕೋಟೆಯ ‘ಐಶ್ವರ್ಯ’ ತಳಿಯ ಸೇವಂತಿ ಬೆಳೆಯುತ್ತಿದ್ದು, ಮೊದಲ ಫಸಲಿನಲ್ಲ

2 Feb 2026 2:28 pm
ಕಾಡಿನ ಚಿತ್ರಣದ ‘ಹುಲಿ ಮಂಡ್ಲಕೊಡ್ಲು ಅರಣ್ಯ ಜಾಂಬೂರಿ’

ಬೈಂದೂರು: ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ‘ಬೈಂದೂರು ಉತ್ಸವ’ದಲ್ಲಿ ಅರಣ್ಯ ಇಲಾಖೆಯ ದೂರದೃಷ್ಟಿಯ ಚಿಂತನೆಯಲ್ಲಿ ಮೂಡಿ ಬಂದ ‘ಹುಲಿ ಮಂಡ್ಲಕೊಡ್ಲು ಅರಣ್ಯ ಜಾಂಬೂರಿ’ ಸಾರ್ವಜನಿಕರಿಗೆ ಅರಣ್ಯದ ಮಾಹಿತಿ, ಮಹತ್ವದ ಬಗ್ಗೆ ಅರಿವ

2 Feb 2026 2:23 pm
ಘೋಷಣೆಗೆ ಮೀಸಲಾಗುವ ‘ಸಬ್ ಕಾ ವಿಕಾಸ’

ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಪ್ರಕಾರ ಈ ವರ್ಷದ ಬಜೆಟು ಭಾರತದ ಸುಧಾರಣಾ ‘ಎಕ್ಸ್‌ಪ್ರೆಸ್’ಗೆ ಹೊಸ ಇಂಧನವನ್ನು ಪೂರೈಸಲಿದೆ. ಅದು 2047ರಲ್ಲಿ ವಿಕಸಿತ ಭಾರತದ ಗುರಿಗೆ ಬುನಾದಿಯಾಗಲಿದೆ. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ

2 Feb 2026 2:13 pm
ಫೆ.4–8: ಸಮಸ್ತ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ

ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ► ಕೇರಳದ ಕುಣಿಯದಲ್ಲಿ 33,313 ಪ್ರತಿನಿಧಿಗಳು

2 Feb 2026 2:00 pm
ಮಸ್ಕತ್ ನೈಟ್ ಫೆಸ್ಟಿವಲ್‌ | ಕರಾಟೆ ಓಪನ್ ಚಾಂಪಿಯನ್‌ಶಿಪ್‌ ನಲ್ಲಿ ಝಾರಾ ವಾಸಿಂ ಅಸ್ಸಾದಿಗೆ ನಾಲ್ಕು ಚಿನ್ನದ ಪದಕ

ಮಸ್ಕತ್, ಫೆ.2: ಮಸ್ಕತ್ ನೈಟ್ ಫೆಸ್ಟಿವಲ್ ಅಂಗವಾಗಿ ನಡೆದ ಅಂತರರಾಷ್ಟ್ರೀಯ ಕರಾಟೆ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಝಾರಾ ವಾಸಿಂ ಅಸ್ಸಾದಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಪ್ರತಿಷ್ಠಿತ ಈ ಸ್ಪರ

2 Feb 2026 1:04 pm
ʼದ್ವೇಷ ಭಾಷಣ ಮಸೂದೆʼ ನೆನೆಗುದಿಗೆ ಬೀಳಿಸಲು ರಾಷ್ಟ್ರಪತಿಗೆ ವರ್ಗಾವಣೆ : ಗೃಹ ಸಚಿವ ಜಿ.ಪರಮೇಶ್ವರ್‌

ಬೆಂಗಳೂರು : ದ್ವೇಷ ಭಾಷಣ ಮಸೂದೆಯಲ್ಲಿನ 28 ಅಂಶಗಳನ್ನು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಅದನ್ನು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ. ಮುಂದೆ ಏನಾಗುತ್ತದೆ ನೋಡೋಣ. ರಾಷ್ಟ್ರಪತಿಗಳು ಪರಿಶೀಲಿಸಿ ವಾಪಸ್ ಕೊಟ್ಟರೆ, ಬದಲಾವಣೆ ಮಾ

2 Feb 2026 12:47 pm
ಮಂಗಳೂರು: ಸೌಹಾರ್ದ ಟ್ರೋಫಿ ಮುಡಿಗೇರಿಸಿದ ಕಂದಕ್ ಟೈಟಾನ್ಸ್

ಮಂಗಳೂರು:  ನಗರದ ಕಂದಕ್ ಪರಿಸರದ ಗಲ್ಲಿ ಕ್ರೀಡಾಂಗಣದಲ್ಲಿ ಆರ್ ಎಫ್ ಫಿಶರೀಸ್ ಪ್ರಾಯೋಜಕತ್ವದ ಸೌಹಾರ್ದ ಟ್ರೋಫಿ 2026 ಕಂದಕ್ ಸನ್ರೈಸ್ ವಿರುದ್ಧ ಕಂದಕ್ ಟೈಟನ್ಸ್ ನಾಯಕ ಅನ್ಸಾಫ್ ಸಿಡಿಸಿದ ಸಿಕ್ಸರ್ ನಿಂದ 2 ವಿಕೆಟ್ ಗಳ ರೋಚಕವಾಗ

2 Feb 2026 12:47 pm
ಕರ್ನಾಟಕ-ತಮಿಳುನಾಡು ನಡುವಿನ ಪೆನ್ನೈಯಾರ್ ನದಿ ವಿವಾದ | ನ್ಯಾಯಮಂಡಳಿ ರಚಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಲ್ಲಿ, ಫೆ. 2: ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಮುಂದುವರಿದಿರುವ ಪೆನ್ನೈಯಾರ್ ನದಿ ನೀರಿನ ಹಂಚಿಕೆ ವಿವಾದವನ್ನು ಇತ್ಯರ್ಥಪಡಿಸಲು ಅಂತರರಾಜ್ಯ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕ

2 Feb 2026 12:34 pm
ಅಬಕಾರಿ ಸುಂಕ ಏರಿಕೆ ಹಿನ್ನೆಲೆ: ಸಿಗರೇಟ್ ಬೆಲೆಯಲ್ಲಿ ಹೆಚ್ಚಳ

ಹೊಸದಿಲ್ಲಿ: ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ಅಬಕಾರಿ ಸುಂಕ ಹೇರಿರುವುದರಿಂದ, ಪ್ರತಿ ಪ್ಯಾಕ್ ಸಿಗರೇಟ್ ಬೆಲೆ ಕನಿಷ್ಠ 22 ರೂ.ನಿಂದ ರೂ. 25ರವರೆಗೆ ಏರಿಕೆಯಾಗಿದೆ. ಪ್ರೀಮಿಯಂ ಗುಣಮಟ್ಟದ ಸಿಗರೇಟ್ ಬೆಲೆ ಬ್ರ್ಯಾಂಡ್

2 Feb 2026 12:14 pm
ಅರ್ಚಕರಿಗೂ ದೈವಪಾತ್ರಿಗಳಿಗೂ ವ್ಯತ್ಯಾಸವೇನು? : ನವೀನ್ ಸೂರಿಂಜೆ ಪ್ರಶ್ನೆ

ಕುಂಬಳೆ: ಸಂಸ್ಕೃತಿ ರಕ್ಷಣೆಗಾಗಿ ಜೀವತೇಯುವ ದೈವಪಾತ್ರಿ ಸಮುದಾಯಗಳ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಅತ್ಯಂತ ಹೀನವಾಗಿದೆ. ರಾತ್ರಿ ದೈವ ಆವಾಹನೆ ಮಾಡಿಕೊಳ್ಳುವ ಪಾತ್ರಿ ಹಗಲಲ್ಲಿ ದಲಿತರಾಗಿರುತ್ತಾರೆ. ದೇವಸ್ಥಾನದ ಬ್

2 Feb 2026 12:10 pm
ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ ಮೃತ್ಯು ಪ್ರಕರಣ: ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆಗ್ರಹ

ತಿರುವನಂತಪುರಂ: ಜನವರಿ 30ರಂದು ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮಾಲಕ ಸಿ.ಜೆ.ರಾಯ್ ಮೃತ್ಯುಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು

2 Feb 2026 11:40 am
ಇನ್ನು ಅವರ ಫೋನ್ ಕರೆ ಬರುವುದಿಲ್ಲ

ಅನಂತ ಸುಬ್ಬರಾವ್ ಅವರಂಥ ವ್ಯಕ್ತಿ ನಮ್ಮ ಇಂದಿನ ಸಾರ್ವಜನಿಕ ಜೀವನದಲ್ಲಿ ಲಕ್ಷಕ್ಕೊಬ್ಬರೂ ಸಿಗುವುದಿಲ್ಲ. ಅವರ ರಾಜಿ ರಹಿತ ಹೋರಾಟ, ಜೈಲು ವಾಸ, ಲಾಠಿ ಏಟು, ಬದ್ಧತೆ, ತ್ಯಾಗ ಛಲ, ಸರಳತೆ, ಸಜ್ಜನಿಕೆ, ಜಿಗುಟುತನ ಉಳಿದವರಿಗೆ ಮಾದರಿಯ

2 Feb 2026 11:33 am
Epstein files ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೆಸರು ಬಹಿರಂಗ

ಈಮೇಲ್ ವಿನಿಮಯಗಳು, ಸಭೆಗಳ ವಿವರ ಪ್ರಕಟ; ‘ಡಿಜಿಟಲ್ ಇಂಡಿಯಾ ಪರವಾಗಿ ವಾದ ಮಂಡಿಸಿದ್ದೆ’ ಎಂದ ಮೋದಿ ಸಂಪುಟ ಸಚಿವ

2 Feb 2026 11:06 am
ಉಪ್ಪಿನಂಗಡಿ : ಪತ್ರಿಕಾ ಏಜೆಂಟ್ ಯು. ನಾಗರಾಜ್ ಭಟ್ ನಿಧನ

ಉಪ್ಪಿನಂಗಡಿ: ವಾರ್ತಾ ಭಾರತಿ ಸೇರಿದಂತೆ ವಿವಿಧ ಪತ್ರಿಕೆಗಳ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯು. ನಾಗರಾಜ್ ಭಟ್ (60) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಇವರು ಉಪ್ಪಿನಂಗಡಿ ಬಸ್

2 Feb 2026 10:42 am
ಜಮ್ಮುಕಾಶ್ಮೀರ| ಬಾರಾಮುಲ್ಲಾದಲ್ಲಿ 4.7 ತೀವ್ರತೆಯ ಭೂಕಂಪನ

ಶ್ರೀನಗರ: ಸೋಮವಾರ ಬೆಳಗ್ಗೆ 5.35ಕ್ಕೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ 4.7 ತೀವ್ರತೆಯ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.  ಭೂಕಂಪನ ಕೇಂದ್ರವು ಪಟ್ಟನ್ ಪ್ರದೇಶದಲ್ಲಿತ್ತು. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕ

2 Feb 2026 10:28 am
ಕಲಬುರಗಿ |ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ಫೇಸ್‌ಬುಕ್ ಖಾತೆ ಅಡ್ಮಿನ್ ಬಂಧನ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಸೇರಿದಂತೆ ಪರಿಶಿಷ್ಟ ಸಮುದಾಯದ ವಿವಿಧ ರಾಜಕೀಯ ಮುಖಂಡರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ 'ಗುಲಾಮರ ಅಪ್ಪ' ಎನ್ನುವ ಫೇಸ್‌ಬುಕ್ ಖ

2 Feb 2026 10:20 am
ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ: ಪಾಕಿಸ್ತಾನ ನಿಲುವಿಗೆ ICC ತೀಕ್ಷ್ಣ ಪ್ರತಿಕ್ರಿಯೆ

PC: screengrab/x.com/Rajiv1841 ಹೊಸದಿಲ್ಲಿ: ICC ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಫೆಬ್ರವರಿ 15ರಂದು ಭಾರತ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ತಂಡದ ನಿಲುವಿನ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)

2 Feb 2026 9:47 am
ಕೇಂದ್ರ ಬಜೆಟ್‌ 2026 | ಮೇಲಿಂದ ಮೇಲೆ ರಾಜ್ಯಕ್ಕೆ ಅನ್ಯಾಯ : ಸಚಿವ ಡಾ.ಶರಣಪ್ರಕಾಶ ಪಾಟೀಲ

ಸೇಡಂ: ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೆ ಮೇಲಿಂದ ಮೇಲೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಬಜೆಟ್ ವಿಚಾರದಲ್ಲೂ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವುದು ಖಂಡನೀಯ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಹಾ

2 Feb 2026 9:34 am
ಭಾರತಕ್ಕೆ ಮುಜುಗರ ತಂದ ಎಪ್ಸ್ಟೀನ್ ಪಾತಕಿಯ ಕಡತ

ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳು ಭಾರತದಲ್ಲೂ ಸುದ್ದಿ ಮಾಡುತ್ತಿವೆ. ಅಮೆರಿಕ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದ ಸುಮಾರು ಮೂರು ಮಿಲಿಯನ್ ಪುಟಗಳನ್ನು ಮೀರಿದೆ ಎನ್ನಲಾಗುತ್ತಿರುವ ಈ ದಾಖಲೆ

2 Feb 2026 8:20 am
16ನೇ ಹಣಕಾಸು ಆಯೋಗದ ಸೂತ್ರ; ಕರ್ನಾಟಕ ಗರಿಷ್ಠ ಫಲಾನುಭವಿ

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕ ರಾಜ್ಯ 16ನೇ ಹಣಕಾಸು ಆಯೋಗದ ಸಮತಲ ಹಂಚಿಕೆ ಸೂತ್ರದಲ್ಲಿ ಅತಿದೊಡ್ಡ ಫಲಾನುಭವಿಯಾಗಿ ಹೊರಹೊಮ್ಮಿದೆ. ಆದಾಗ್ಯೂ ಬಿಜೆಪಿ ಆಡಳಿತದ ಮಧ್ಯಪ್ರದೇಶಕ್ಕೆ ದೊಡ್ಡ ಹ

2 Feb 2026 7:55 am
ಚಿಕ್ಕಮಗಳೂರು ಡಿಸಿಸಿ ಬ್ಯಾಂಕಿಗೆ ಸಿ.ಟಿ.ರವಿ ಅಧ್ಯಕ್ಷ, ದಿನೇಶ್ ಹೊಸೂರು ಉಪಾಧ್ಯಕ್ಷರಾಗಿ ಆಯ್ಕೆ

ಚಿಕ್ಕಮಗಳೂರು : ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಉಪಾಧ್ಯಕ್ಷರಾಗಿ ಕೊಪ್ಪದ ಎಚ್‌. ಕೆ.ದಿನೇಶ್ ಹೊಸೂರು ರವಿವಾರ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಚುನಾವಣೆಯಲ್ಲ

2 Feb 2026 1:02 am
ಬ್ಯಾರಿ ಕವಿಗೋಷ್ಠಿ | ಸಮಾಜದಲ್ಲಿ ಕವಿಗಳು ಮೌನವಾಗಿರಬಾರದು : ಮುಹಮ್ಮದ್ ಬಡ್ಡೂರು

ಬೆಂಗಳೂರು : ಜಗತ್ತಿನಲ್ಲಿ ದಬ್ಬಾಳಿಕೆ ನಡೆದಾಗ ಆಗ ಕ್ರಾಂತಿ ತಂದಿರುವುದೇ ಸಾಹಿತ್ಯ. ಸಾಹಿತಿಗಳ ಧೈರ್ಯವಂತರಾಗಿರಬೇಕು. ಸಮಾಜದ ಅವ್ಯವಸ್ಥೆ, ಆಡಳಿತ ಅಭದ್ರತೆಯ ಕುರಿತು ಮಾತನಾಡುವಂತಹ ಸಾಹಿತಿಗಳಾಗಬೇಕೆಂದು ಕವಿಗಳಿಗೆ ಬ್ಯಾರ

2 Feb 2026 12:12 am
ಆಸ್ಟ್ರೇಲಿಯನ್ ಓಪನ್: ಅಲ್ಕರಾಝ್ ಚಾಂಪಿಯನ್

► ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಗೆದ್ದ ಕಿರಿಯ ಆಟಗಾರ ► ವೃತ್ತಿಜೀವನದ ಏಳನೇ ಪ್ರಶಸ್ತಿ ಗೆದ್ದ ವಿಶ್ವದ ನಂ.1 ಆಟಗಾರ ► ಮೆಲ್ಬರ್ನ್ ನಲ್ಲಿ ಮೊದಲ ಬಾರಿ ಫೈನಲ್ ನಲ್ಲಿ ಸೋತ ಜೊಕೊವಿಕ್

1 Feb 2026 11:45 pm
ಥಾಯ್ಲೆಂಡ್ ಮಾಸ್ಟರ್ಸ್: ಚೊಚ್ಚಲ ಪ್ರಶಸ್ತಿ ಗೆದ್ದ ದೇವಿಕಾ ಸಿಹಾಗ್

Picture Credit - Badminton Photo ಹೊಸದಿಲ್ಲಿ, ಫೆ.1: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ್ತಿ ದೇವಿಕಾ ಸಿಹಾಗ್ 250,000 ಯು.ಎಸ್. ಡಾಲರ್ ಬಹುಮಾನ ಮೊತ್ತದ ಥಾಯ್ಲೆಂಡ್ ಮಾಸ್ಟರ್ಸ್ ಟೂರ್ನಿಯಲ್ಲಿ ರವಿವಾರ ತನ್ನ ಚೊಚ್ಚಲ ಬಿಡಬ್ಲ್ಯುಎಫ್ ಸೂಪರ್-300 ಪ್ರಶಸ್ತಿ

1 Feb 2026 11:18 pm
ರಣಜಿ: ಕರ್ನಾಟಕ ಕ್ವಾರ್ಟರ್ ಫೈನಲ್‌ ಗೆ ಲಗ್ಗೆ

ಪಡಿಕ್ಕಲ್ ಶತಕ, ಪಂಜಾಬ್ ವಿರುದ್ಧ 5 ವಿಕೆಟ್ ಜಯ

1 Feb 2026 11:11 pm
ಅಂಜುಮನ್ ಕಮಿಟಿಯಿಂದ 100ಕ್ಕೂ ಅಧಿಕ ಬಡ ಮಹಿಳೆಯರಿಗೆ ಬಡ್ಡಿರಹಿತ ಸಾಲ ವಿತರಣೆ

ವಿಜಯನಗರ : ಅಂಜುಮನ್ ಕಮಿಟಿ ವತಿಯಿಂದ ಅಂಜುಮನ್ ಶಾದಿಮಹಲ್‌ನಲ್ಲಿ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಯಾವುದೇ ಬಡ್ಡಿ ಇಲ್ಲದೆ ತಲಾ 10,000ರೂ. ಮೊತ್ತದ ಆರ್ಥಿಕ ಸಹಕಾರವನ್ನು

1 Feb 2026 11:02 pm
ಕೇಂದ್ರ ಬಜೆಟ್ 2026 | ನೀತಿ ಮುನ್ನೋಟದ ಕೊರತೆ: ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ, ಫೆ. 1: ಮೋದಿ ಸರ್ಕಾರದ ಚಿಂತನೆಗಳು ಖಾಲಿಯಾಗಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರವಿವಾರ ಹೇಳಿದ್ದಾರೆ. 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಭಾರತದ ಹಲವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ

1 Feb 2026 10:57 pm
ಕಲಬುರಗಿ| ದ.ರಾ.ಬೇಂದ್ರೆ ಬದುಕು ಮತ್ತು ಸಾಹಿತ್ಯ ಕುರಿತ ಸಂವಾದ

ಕಲಬುರಗಿ: ಬ್ರಿಟಿಷರ ಮಾನವ ಹತ್ಯೆ ಖಂಡಿಸಿ ಬರೆದ ನರಬಲಿ ಕವಿತೆ ಬೇಂದ್ರೆ ಅಜ್ಜನ ಬಂಧನಕ್ಕೆ ಕಾರಣವಾಯಿತು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶೈಲಜಾ ಕೊಪ್ಪರ್ ಹೇಳಿದರು. ರವಿವಾರ ನಗರದ ಕನ್ನಡ ಭವನದ ಕಲಾ ಭವನದಲ್ಲಿ ಪ್ರೋಗ್ರೆ

1 Feb 2026 10:56 pm
ಬಜೆಟ್ ನನಗೆ ಅಚ್ಚರಿ ಉಂಟು ಮಾಡಿದೆ: ಶಶಿ ತರೂರ್

ಹೊಸದಿಲ್ಲಿ, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಕೇರಳದ ಬಗ್ಗೆ ಸಾಕಷ್ಟು ಉಲ್ಲೇಖಿಸದೇ ಇರುವುದು ತನಗೆ ಅಚ್ಚರಿ ಉಂಟು ಮಾಡಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ರವಿವಾರ ಹೇಳಿದ್ದಾರೆ. ‘‘ಬಜೆ

1 Feb 2026 10:52 pm
ಕೇಂದ್ರ ಬಜೆಟ್ 2026 | ಭಾರತದ ನಿಜವಾದ ಸಮಸ್ಯೆಗಳ ಬಗ್ಗೆ ಕುರುಡಾಗಿದೆ: ರಾಹುಲ್ ಗಾಂಧಿ

ಹೊಸದಿಲ್ಲಿ, ಫೆ. 1: 2026-27 ಸಾಲಿನ ಕೇಂದ್ರ ಬಜೆಟ್ ಅನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ರವಿವಾರ ತೀವ್ರವಾಗಿ ಟೀಕಿಸಿದ್ದಾರೆ. ಈ ಬಜೆಟ್ ‘‘ಭಾರತದ ನಿಜವಾದ ಸಮಸ್ಯೆಗಳ ಬಗ್ಗೆ ಕುರುಡಾಗಿದೆ’’ ಎಂದು ಅವರು ಹೇಳಿದ್ದಾರೆ.

1 Feb 2026 10:49 pm
20,000 ಪಶುವೈದ್ಯರಿಗೆ ತರಬೇತಿ; ಮೀನುಗಾರಿಕೆಗೆ 500 ಜಲಮೂಲಗಳ ಅಭಿವೃದ್ಧಿ

ಹೊಸದಿಲ್ಲಿ, ಫೆ.1: ಗ್ರಾಮೀಣ ಆದಾಯವನ್ನು ವೈವಿಧ್ಯಗೊಳಿಸುವ ಮತ್ತು ಸಾಂಪ್ರದಾಯಿಕ ಕೃಷಿಯನ್ನು ಮೀರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ರಮವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಾನುವಾರು ಹಾಗೂ ಮೀನುಗಾರಿಕೆ ಕ್ಷೇತ್ರ

1 Feb 2026 10:46 pm
ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಯಿಂದ ಕಾರ್ಮಿಕರ ಭವಿಷ್ಯಕ್ಕೆ ಮಾರಕ: ಕೆ.ಮಹಾಂತೇಶ್‌

ರಾಯಚೂರು: ಕೇಂದ್ರ ಸರಕಾರ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ್ದು, ಕಾರ್ಮಿಕ ವಿರೋಧಿ, ಉದ್ಯಮಿಗಳ ಪರವಾಗಿರುವ ಕಾನೂನುಗಳಾದ್ದು ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ, ಹ

1 Feb 2026 10:42 pm
Uttarakhand | “ಇವನು ಇಂದಿನ ಭಾರತದ ಹೀರೋ”; ʼಮುಹಮ್ಮದ್ ದೀಪಕ್‌ʼಗೆ ರಾಹುಲ್ ಗಾಂಧಿ ಪ್ರಶಂಸೆ

“ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಸಾಹಸಿ”

1 Feb 2026 10:40 pm
ಮತ್ತೆ ಜೊಕೊವಿಕ್ ಕೈತಪ್ಪಿದ 25 ನೇ ಗ್ರ್ಯಾನ್ಸ್ಲಾಮ್ ಕಿರೀಟ

ಜೊಕೊವಿಕ್ - PHOTO: AP ಮೆಲ್ಬರ್ನ್, ಫೆ.1: ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರವಿವಾರ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಸೋಲುಂಡಿರುವ ನೊವಾಕ್ ಜೊಕೊವಿಕ್ ತಮ್ಮ ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಾಗಿ ಇನ್ನಷ್ಟು ದಿನಗಳು ಕಾಯ

1 Feb 2026 10:35 pm
ಕೇಂದ್ರ ಬಜೆಟ್ 2026: ಮಹತ್ವದ ಯೋಜನೆಗಳೇನು? ಯಾವ ರಾಜ್ಯಕ್ಕೆ ಏನೇನು ಸಿಕ್ಕಿದೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ. 01) 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಸುಮಾರು 1 ಗಂಟೆ 25 ನಿಮಿಷಗಳ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ► ಬಜೆಟ್ ಭಾಷಣದ ಮು

1 Feb 2026 10:24 pm
ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಜೀವಾಳ: ಶರಣಪ್ಪ ಡಿ ಮಾನೇಗಾರ ಯರಗೋಳ

ಸೈದಾಪೂರ: ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿಯೊಬ್ಬರ ಹಿತ ಕಾಯುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೆಪಿಸಿಸಿ

1 Feb 2026 10:22 pm
ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ಕಡೆಗಣಿಸಲಾಗಿದೆ: ರಮಾನಾಥ ರೈ

ಮಂಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ಕಡೆಗಣಿಸಲಾಗಿದೆ. ಅದರಲ್ಲೂ ಕರಾವಳಿ ಕರ್ನಾಟಕಕ್ಕೆ ಏನನ್ನು ನೀಡಲಾಗಿಲ್ಲ. ದೇಶಕ್ಕೆ ಗರಿಷ್ಠ ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಕಡಿ

1 Feb 2026 10:16 pm
ಸುರಪುರ| ಜಮೀನಿನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ: ಹಲವರಿಗೆ ಗಾಯ

ಸುರಪುರ: ರಸ್ತೆಯ ಮೇಲೆ ಕಟ್ಟಡ ಕಟ್ಟುತ್ತಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಹಲವರು ಗಾಯಗೊಂಡಿರುವ ಘಟನೆ ನಗರದ ದಖನಿ ಮೊಹಲ್ಲಾದ ಟಿಪ್ಪು ಸುಲ್ತಾನ್ ವೃತ್ತದ ಬಳಿ ನಡೆದಿದೆ. ಸರಕಾರ

1 Feb 2026 10:14 pm
ಸಚಿವರ ವೇತನಗಳು, ಸರಕಾರಿ ಅತಿಥಿಗಳ ಆದರಾತಿಥ್ಯಕ್ಕೆ ಬಜೆಟ್‌ ನಲ್ಲಿ 1,102 ಕೋಟಿ ರೂ. ಮೀಸಲು

ಹೊಸದಿಲ್ಲಿ, ಫೆ. 1: ಕೇಂದ್ರ ಮುಂಗಡಪತ್ರದಲ್ಲಿ ಸಚಿವ ಸಂಪುಟ, ಸಂಪುಟ ಸಚಿವಾಲಯ, ಪ್ರಧಾನಿ ಕಚೇರಿ ವೆಚ್ಚಗಳು ಮತ್ತು ಸರಕಾರಿ ಅತಿಥಿಗಳ ಆದರಾತಿಥ್ಯಕ್ಕಾಗಿ 1,102 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಮೊತ್ತವು 2025–26ರಲ್ಲಿ ಹಂಚಿಕೆ

1 Feb 2026 10:13 pm
U19 ವಿಶ್ವಕಪ್ | ಪಾಕ್ ವಿರುದ್ಧ ಜಯ, ಭಾರತ ಸೆಮಿ ಫೈನಲ್‌ ಗೆ

ವೇದಾಂತ್ ಅರ್ಧಶತಕ, ಆಯುಷ್, ಖಿಲನ್‌ ಗೆ ತಲಾ 3 ವಿಕೆಟ್

1 Feb 2026 10:10 pm
2026ರಲ್ಲಿ ಭಾರತದಲ್ಲಿ ಮೊದಲ Global Big Cat Summit: ವಿತ್ತ ಸಚಿವೆ ನಿರ್ಮಲಾ ಘೋಷಣೆ

ಹೊಸದಿಲ್ಲಿ, ಫೆ. 1: ಹುಲಿ, ಸಿಂಹ, ಚಿರತೆ ಮುಂತಾದ ಬೆಕ್ಕು ಜಾತಿಗೆ ಸೇರಿದ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಚರ್ಚಿಸಲು ಈ ವರ್ಷ ಭಾರತವು ಮೊದಲ Global Big Cat Summit ಅನ್ನು ಏರ್ಪಡಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು

1 Feb 2026 9:55 pm
ಕೇಂದ್ರ ಬಜೆಟ್ ನಿರಾಶದಾಯಕವಾಗಿದೆ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಕೇಂದ್ರ ಬಜೆಟ್ ನಿರಾಶದಾಯಕವಾಗಿದೆ. ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿಲ್ಲ. ವೇದ್ಯಕೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಠಿಯಿಂದ ದೇಶದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಹಬ್ ಮತ್ತು ಆ

1 Feb 2026 9:51 pm
ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ನೀಡಿಲ್ಲ: ಐವನ್ ಡಿಸೋಜ

ಮಂಗಳೂರು : ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಯನ್ನು ನೀಡಿಲ್ಲ. ಹಿಂದೆ ಘೋಷಿಸಿದ ಯೋಜನೆಗಳಿಗೆ ಅನುದಾನ ಒದಗಿಸಿಲ್ಲ. ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆ ನೀಡುವ ರಾಜ್ಯಗಳ ಪೈಕಿ ಎರಡನ

1 Feb 2026 9:43 pm
ಮಂಗಳೂರು: ಗಾರ್ಡಿಯನ್ ಏಂಜಲ್ ಚರ್ಚ್‌ನಲ್ಲಿ ಪೊಲೀಸ್ ಜನಸಂಪರ್ಕ ಸಭೆ

ಮಂಗಳೂರು, ಫೆ.1: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಆಂಜೆಲೊರ್ ಘಟಕ, ಗಾರ್ಡಿಯನ್ ಏಂಜಲ್ ಚರ್ಚ್ ನಾಗೋರಿ, ಸಾಮಾಜಿಕ ಅಭಿವೃದ್ಧಿ ಆಯೋಗ ಮತ್ತು ನೀತಿ ಹಾಗೂ ಶಾಂತಿ ಆಯೋಗದ ಸಹಯೋಗದೊಂದಿಗೆ ರವಿವಾರ ಗಾರ್ಡಿಯನ್ ಏಂಜಲ್ ಚರ್ಚ್ ಸಭಾಭವ

1 Feb 2026 9:36 pm
ಕೇಂದ್ರ ಸರಕಾರ ಬಜೆಟ್‍ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್

ಕನಕಪುರ : ಕೇಂದ್ರ ಸರಕಾರದ ಬಜೆಟ್‍ನಲ್ಲಿ ರಾಜ್ಯಕ್ಕೆ ಯಾವುದೆ ಕೊಡುಗೆ ಕೊಟ್ಟಿಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಯಾವ ಅನುಕೂಲವೂ ಆಗಿಲ್ಲ. ಬೆಂಗಳೂರಿಗೆ ಹೈಸ್ಪೀಡ್ ರೈಲು ಎಂದು ಹೇಳಿದ್ದಾರೆ. ಆದರೆ, ಯಾವ ಹೈಸ್ಪೀಡ್ ರೈಲೂ ಬರುವುದಿ

1 Feb 2026 9:33 pm
ಬ್ಯಾರಿ ಸಮುದಾಯದ ಅಭಿವೃದ್ಧಿಗೆ ಅಗತ್ಯ ಸಹಕಾರ : ಸಚಿವ ದಿನೇಶ್ ಗುಂಡೂರಾವ್

ಬ್ಯಾರೀಸ್ ಸೆಂಟ್ರಲ್ ಕಮಿಟಿ ವತಿಯಿಂದ ʼಬ್ಯಾರಿ ಕೂಟ-2026ʼ

1 Feb 2026 9:27 pm
ವಿಟ್ಲ: ಆಟೋ ಚಾಲಕನಿಗೆ ತಂಡದಿಂದ ಹಲ್ಲೆ; ಪ್ರಕರಣ ದಾಖಲು

ವಿಟ್ಲ: ವಿಟ್ಲ ಕಸಬಾ ಗ್ರಾಮದ ಮಾರ್ನೆಮಿಗುಡ್ಡೆ ಎಂಬಲ್ಲಿ ಆಟೋ ಚಾಲಕರೊಬ್ಬರು  ಹೋಗುತ್ತಿದ್ದ ವೇಳೆ ಮೂವರು ಮುಸುಕುದಾರಿಗಳು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ಬಗ್ಗೆ ವಿಟ್ಲ ಪೊಲೀಸ್ ಠ

1 Feb 2026 9:19 pm
ಮಜೂರು: ಮಸೀದಿಯ ವಿವಿಧ ಕಾಮಗಾರಿಗಳ ಉದ್ಘಾಟನೆ

ʼನೋಡ ಬನ್ನಿ ನಮ್ಮ ಮಸೀದಿʼ ಕಾರ್ಯಕ್ರಮ

1 Feb 2026 9:11 pm
ಪುತ್ತಿಗೆ: ಅಹ್ದಲ್ ಉರೂಸ್, ಸನದುದಾನ ಸಮಾವೇಶ

ಪುತ್ತಿಗೆ: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್‌ನ ಸಾರಥಿ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ ಇಪ್ಪತ್ತನೇ ಉರೂಸ್ ಮುಬಾರಕ್ ಮತ್ತು ಸನದುದಾನ ಸಮಾವೇಶವು ಸಾವಿರಾರು ಜನ

1 Feb 2026 9:02 pm
ಸುರತ್ಕಲ್: ಮುಮ್ತಾಝ್ ಅಲಿ ಸ್ಮರಣಾರ್ಥ ಬಸ್ ತಂಗುದಾಣ, ಕುಡಿಯುವ ನೀರಿನ ಘಟಕ ಉದ್ಘಾಟನೆ

ಸುರತ್ಕಲ್: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್.ವೈ.ಎಸ್. ಎಸ್ಸೆಸ್ಸೆಫ್ 7ನೇ‌ ಬ್ಲಾಕ್ ಯುನಿಟ್ ಹಾಗೂ ಬದ್ರಿಯಾ ದಫ್ ಕಮೀಟಿ ಕೃಷ್ಣಾಪುರ ಇದರ ವತಿಯಿಂದ ಮರ್ಹೂಂ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಅವರ ಸ್ಮರಣಾರ್ಥ ಕೃಷ್ಣಾಪುರ ಕುಕ್ಕಾಡಿಯ ಬ

1 Feb 2026 8:57 pm
T20 ವಿಶ್ವಕಪ್‌–2026 | ಭಾರತದ ವಿರುದ್ಧದ ಪಂದ್ಯ ಬಹಿಷ್ಕಾರಕ್ಕೆ ಪಾಕಿಸ್ತಾನ ನಿರ್ಧಾರ

ಹೊಸದಿಲ್ಲಿ: ಮುಂಬರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಸರ್ಕಾರ ತನ್ನ ಪುರುಷರ ಕ್ರಿಕೆಟ್‌ ತಂಡಕ್ಕೆ ಅನುಮತಿ ನೀಡಿದ್ದರೂ, ಫೆಬ್ರವರಿ 15ರಂದು ನಡೆಯಬೇಕಿದ್ದ ಭಾರತದ ವಿರುದ್ಧದ ಲೀಗ್‌ ಹ

1 Feb 2026 8:51 pm
ಬಜೆಟ್‌ನಲ್ಲಿ ಕರ್ನಾಟಕಕ್ಕೆ ಚೊಂಬು: ಡಾ.ಮಂಜುನಾಥ ಭಂಡಾರಿ

ಕೇಂದ್ರ ಸರಕಾರದ ಬಜೆಟ್ ನಿರಾಶಾದಾಯಕವಾಗಿದೆ. ಯಾವುದೇ ದೂರದೃಷ್ಟಿಯಿಲ್ಲದ ಬಜೆಟ್ ಇದು. ವಿಕಸಿತ ಭಾರತ ಎಂದು ಬರೀ ಹೇಳಿಕೆಗಳಿಂದ ಕೂಡಿದ್ದು, ದೇಶದ ಸಾಮಾನ್ಯ ಜನತೆಗೆ ಮತ್ತೊಮ್ಮೆ ನಿರಾಶೆಯನ್ನುಂಟು ಮಾಡಿದೆ ಎಂದು ಶಾಸಕರು, ಕರ್ನ

1 Feb 2026 8:50 pm
Uttar Pradesh | ಮರ್ಯಾದೆಗೇಡು ಹತ್ಯೆ; ವಿದ್ಯುತ್ ಶಾಕ್ ನೀಡಿ ಯುವತಿಯ ಹತ್ಯೆಗೈದ ಆರೋಪ!

ಗೋಂಡಾ, ಫೆ. 1: ದೂರದ ಸಂಬಂಧಿಯೋರ್ವರನ್ನು ವಿವಾಹವಾಗಲು ಬಯಸಿದ್ದ 19 ವರ್ಷದ ಯುವತಿಯನ್ನು ಆಕೆಯ ತಂದೆ ಹಾಗೂ ಸಹೋದರ ಹತ್ಯೆಗೈದ ಘಟನೆ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು

1 Feb 2026 8:46 pm
ಬಜೆಟ್ ನಲ್ಲಿ ಯಾವುದೇ ಹೊಸ ಹೊಸ ಯೋಜನೆಗಳಿಲ್ಲ: ಹರೀಶ್ ಕುಮಾರ್

‘‘ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಬಜೆಟ್ ನಲ್ಲಿ ಯಾವುದೇ ಹೊಸ ಹೊಸ ಯೋಜನೆಗಳಿಲ್ಲ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಹಾಗೆ ಒಟ್ಟು ಬಜೆಟ್‌ನಲ್ಲಿ 16.9 ಲಕ್ಷ ಕೋಟಿ ಸಾಲ ಮಾಡುತ್ತಿರುವ ಮೋದಿ-ನಿರ್ಮಲಾ ಸೀತಾರಾಮ

1 Feb 2026 8:46 pm
Jharkhand | ವ್ಯಕ್ತಿಯ ಥಳಿಸಿ ಹತ್ಯೆ

ರಾಂಚಿ, ಫೆ. 1: ವಿವಾದವೊಂದರ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರನ್ನು ಅವರ ನೆರೆಯವರು ಥಳಿಸಿ ಹತ್ಯೆಗೈದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊ

1 Feb 2026 8:43 pm
ಕೇಂದ್ರ ಬಜೆಟ್‌ ನಲ್ಲಿ MGNREGAಗೆ 30,000 ಕೋಟಿ ರೂ.!

ಹೊಸದಿಲ್ಲಿ, ಫೆ.1: ವಿಬಿ–ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಲು ಸಜ್ಜಾಗಿರುವ ಕೇಂದ್ರ ಸರ್ಕಾರವು ಅದಕ್ಕಾಗಿ ಮುಂಗಡಪತ್ರದಲ್ಲಿ 95,692.31 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇದೇ ವೇಳೆ MGNREGAಕ್ಕೆ 30,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗ

1 Feb 2026 8:42 pm
ಕೇಂದ್ರ ಬಜೆಟ್ | ಪ್ರಕೃತಿ ವಿಕೋಪಗಳು ಹೆಚ್ಚುತ್ತಿದ್ದರೂ ಭಾರತದ ಹವಾಮಾನ ಹೋರಾಟಕ್ಕೆ ಕನಿಷ್ಠ ಪ್ರೋತ್ಸಾಹ

ಹೊಸದಿಲ್ಲಿ, ಫೆ.1: ಹೆಚ್ಚುತ್ತಿರುವ ಉಷ್ಣ ಅಲೆಗಳು, ಪ್ರವಾಹಗಳು, ಚಂಡಮಾರುತಗಳು ಮತ್ತು ವಾಯು ಮಾಲಿನ್ಯ ತುರ್ತು ಪರಿಸ್ಥಿತಿಗಳಿಂದಾಗಿ ಭಾರತವು ತತ್ತರಿಸುತ್ತಿದ್ದರೂ 2026ರ ಕೇಂದ್ರ ಮುಂಗಡಪತ್ರದಲ್ಲಿ ಅರಣ್ಯ ಮತ್ತು ಹವಾಮಾನ ಬದಲ

1 Feb 2026 8:40 pm
ಉಡುಪಿ| ಎನ್‌ಎಸ್‌ಯುಐ ಮುಖಂಡನ ಮೇಲೆ ತಲವಾರು ದಾಳಿ: ಪ್ರಕರಣ ದಾಖಲು

ಉಡುಪಿ, ಫೆ.1: ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ, ಬೈಲೂರು ಚಿಟ್ಪಾಡಿ ನಿವಾಸಿ ಶರತ್ ಕುಂದರ್(25) ಎಂಬವರ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಜ.30ರಂದು ರಾತ್ರಿ ನಗರದ ಪಿಪಿಸಿ ಕ್ರಾಸ್ ಬಳಿ ನಡೆದ

1 Feb 2026 8:35 pm
ಕರ್ನಾಟಕಕ್ಕೆ ಮತ್ತೆ ಚೊಂಬು: ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಟೀಕೆ

ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದ್ದು, ಕರ್ನಾಟಕಕ್ಕೆ ಮತ್ತೆ ಚೊಂಬು ನೀಡುವ ಮೂಲಕ ಮಲತಾಯಿ ಧೋರಣೆ ಮುಂದುವರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ

1 Feb 2026 8:28 pm
ಕೇಂದ್ರ ಬಜೆಟ್ 2026 | VB-G RAM G ಯೋಜನೆಗೆ 95,692.31 ಕೋಟಿ ರೂ. ಮೀಸಲು

ಮೊತ್ತ ತೀರಾ ಕಡಿಮೆಯಾಗಲಿದೆ ಎಂದು ತಜ್ಞರ ಎಚ್ಚರಿಕೆ

1 Feb 2026 8:27 pm
ಬಜೆಟ್| ವಿಕಸಿತ ಭಾರತಕ್ಕೆ ಭದ್ರ ತಳಹದಿ: ನಳಿನ್‌ ಕುಮಾರ್ ಕಟೀಲ್

ಮಂಗಳೂರು : ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸಲು ಈ ಬಜೆಟ್ ಭದ್ರ ತಳಹದಿಯಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸಹಿತ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ, ದೇಶದ ಸರ

1 Feb 2026 8:25 pm
ಮಡಿವಾಳ ಮಾಚಿದೇವ ಅಸ್ಪಶ್ಯರ ಬದುಕಿಗೆ ಆಶಾ ಕಿರಣ: ಯಶ್ಪಾಲ್ ಸುವರ್ಣ

ಉಡುಪಿ, ಫೆ.1: ಹನ್ನೆರಡನೇ ಶತಮಾನದಲ್ಲಿ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆ ಸೇರಿದಂತೆ ಅನೇಕ ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದ ಜನರ ಬದುಕಿಗೆ ಆಶಾ ಕಿರಣವಾಗಿ ಸಮಾಜದ ಏಳಿಗೆಗೆ, ಸಮಾಜದ ಒಗ್ಗಟ್ಟಿಗೆ ಹಾಗೂ ಸಮಾಜ

1 Feb 2026 8:22 pm
ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ಕೊಡುವ ಬಜೆಟ್: ಸಂಸದ ಕೋಟ

ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಅತ್ಯಂತ ಪರಿಷ್ಕೃತವಾದ, ಸಮಾಜ ಸರ್ವರು ಒಪ್ಪಿಕೊಳ್ಳುವ ಹಾಗೂ ಎಲ್ಲ ವರ್ಗದ ಜನವರಿಗೆ ಅನುಕೂಲವಾಗುವ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ಕೊಡು

1 Feb 2026 8:20 pm
ಬಜೆಟ್| ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ: ಪ್ರಸಾದ್‌ರಾಜ್ ಕಾಂಚನ್

ಉಡುಪಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ರಾಜ್ಯ ಹಾಗೂ ಕರಾವಳಿ ಜಿಲ್ಲೆಗಳ ಪಾಲಿಗೆ ನಿರಾಶದಾಯಕ ಬಜೆಟ್ ಆಗಿದ್ದು ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂತೆ. ಇದೊಂದು ನಿರಾಶದಾ ಯಕ ಮತ್ತು ಶ್ರೀಮ

1 Feb 2026 8:19 pm
ಮೊಳಕೇರಾ ಗ್ರಾಮದಲ್ಲಿ ಆಕಸ್ಮಿಕ ಸ್ಪೋಟ: ಸ್ಥಳಕ್ಕೆ ಸಚಿವ ಈಶ್ವರ ಬಿ.ಖಂಡ್ರೆ ಭೇಟಿ ನೀಡಿ ಪರಿಶೀಲನೆ

ಹುಮನಾಬಾದ್: ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ ಘಟನಾ ಸ್ಥಳಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲನ

1 Feb 2026 8:15 pm
ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವರು ಘೋಷಿಸಿದ ತೆರಿಗೆ ರಜಾ ಎಂದರೇನು?

ತೆರಿಗೆ ರಜಾ ಎಂದರೆ ನಿರ್ದಿಷ್ಟ ಅವಧಿಯವರೆಗೆ ಕೆಲವು ತೆರಿಗೆಗಳನ್ನು ಪಾವತಿಸುವುದರಿಂದ ಕಂಪೆನಿಗಳಿಗೆ ವಿನಾಯಿತಿ ನೀಡುವ ಕ್ರಮವಾಗಿರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದಲ್ಲಿ ನೆಲೆಗೊಂಡಿರು

1 Feb 2026 8:04 pm
ಬಡವರ ಆಹಾರ ಭದ್ರತೆಗೆ ಇಂದಿರಾ ಕ್ಯಾಂಟೀನ್ ಮಹತ್ವದ ಯೋಜನೆ: ಸಚಿವ ಮಂಕಾಳ್ ವೈದ್ಯ

ಭಟ್ಕಳ: ಹಳ್ಳಿಗಳು ಮತ್ತು ವಿವಿಧ ಊರುಗಳಿಂದ ಕೆಲಸಕ್ಕಾಗಿ ನಗರಗಳು ಹಾಗೂ ಪಟ್ಟಣಗಳಿಗೆ ಬರುವ ಬಡವರು ದಿನನಿತ್ಯದ ಆಹಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಪೌಷ್ಟಿಕ ಆಹಾರ ಒದಗಿ ಸುವ ಉದ

1 Feb 2026 7:58 pm
ರಾಯಚೂರು ಉತ್ಸವ| ಕೃತಕ ಅರಣ್ಯ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಚಾಲನೆ

ರಾಯಚೂರು: ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಅರಣ್ಯ ಇಲಾಖೆಯು ಕೃತಕ ಅರಣ್ಯ ಪರಿಕಲ್ಪನೆ ಜನಾಕರ್ಷಣೀಯ ವಿನೂತನ ಯೋಜನೆ ರೂಪಿಸಿದೆ. ಬಸವೇಶ್ವರ ವೃತ್ತದ ಹತ್ತಿರ ಇರುವ ವಾಲ್ಕಟ್ ಮೈದಾನದಲ್ಲಿ ಕೃತಕ ಅರಣ್ಯ ನಿರ್ಮಿಸಿದ್ದು ಜನರನ

1 Feb 2026 7:56 pm
ಎಸ್‌ಡಿಪಿಐ: ಬಿಎಲ್‌ಎಗಳ ಸಮಾವೇಶ

ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕ್ಕ್ಕರಣೆಯ (ಎಸ್‌ಐಆರ್) ಭಾಗವಾಗಿ ಬೂತ್ ಲೆವೆಲ್ ಬಿಎಲ್‌ಎ ಏಜೆಂಟ್‌ಗಳ ಸಮಾವೇಶ

1 Feb 2026 7:56 pm
ಯುವ ಭಾರತ ನಿರ್ಮಾಣಕ್ಕೆ ಮುನ್ನಡಿ ಬರೆದ ಬಜೆಟ್: ಯಶ್‌ಪಾಲ್ ಸುವರ್ಣ

ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಮಂಡಿಸಿರುವ ಬಜೆಟ್, ದೇಶದ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ಮೂಲಕ ವಿಕಸಿತ ಭಾರತಕ್ಕೆ ಪೂರಕವಾಗಿ ಯುವ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆಯಲಿದೆ. ವಿಶ್

1 Feb 2026 7:54 pm
ಕೇಂದ್ರ ಸರಕಾರದ ಬಜೆಟ್ ಬಡವರ ಪರವಾಗಿದೆ: ಶ್ರೀಕಾಂತ್ ಸುಂಗಲಕರ್

ಯಾದಗಿರಿ: ಕೇಂದ್ರ ಸರಕಾರ 2026–27ನೇ ಸಾಲಿಗೆ ಮಂಡಿಸಿರುವ 53.5 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಐತಿಹಾಸಿಕವಾಗಿದ್ದು, ಇದು ಬಡವರ ಪರ ಹಾಗೂ ಆರೋಗ್ಯ ಕೇಂದ್ರಿತ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ಶ್ರೀಕಾಂತ್ ಸುಂಗಲಕರ್ ಹೇಳಿದರು.

1 Feb 2026 7:53 pm
ಸರ್ವಸ್ಪರ್ಶಿ ಸರ್ವವ್ಯಾಪಿ ವಿಕಸಿತ ಬಜೆಟ್: ಕುತ್ಯಾರು ನವೀನ್ ಶೆಟ್ಟಿ

ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಎಲ್ಲಾ ಆಯಾಮಗಳ ಅಭಿವೃದ್ಧಿಯ ಕರ್ತವ್ಯ ಕೇಂದ್ರಿತ, ದೂರದರ್ಶಿತ್ವದ ಚಿಂತನೆಯುಳ್ಳ ಸರ್ವ ಸ್ಪರ್ಶಿ ಸರ್ವ ವ್ಯಾಪಿ ವಿಕಸಿತ ಬಜ

1 Feb 2026 7:48 pm
Bengaluru | ಹತ್ಯೆಯಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ; ಮನೆಗೆಲಸಗಾರನೂ ಆತ್ಮಹತ್ಯೆ

ಬೆಂಗಳೂರು : ಹತ್ಯೆಗೊಳಗಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮನೆ ಕೆಲಸದ ವ್ಯಕ್ತಿಯೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿಲ್ಕ್ ಬೋರ್ಡ್ ಸಮೀಪದ ಕೆಎಎಸ್ ಕಾಲೋನಿಯಲ್ಲಿ ಜ.31ರ ತಡರಾತ್ರಿ ವರದಿಯಾಗಿದೆ.

1 Feb 2026 7:46 pm
ಯುವಜನರು, ಮಹಿಳೆಯರ ಅಭಿವೃದ್ಧಿ ಪರ ಬಜೆಟ್‌: ಶಿವ್‌ ಅಷ್ಠಗಿ

ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಯುವ, ಮಹಿಳಾ ಅಭಿವೃದ್ಧಿ ಪರವಾಗಿದೆ ಎಂದು ಬಿಜೆಪಿ ಯುವ ಮುಖಂಡ. ಶಿವ ಅಷ್ಟಗಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‌ಐತಿಹ

1 Feb 2026 7:41 pm
ಬಜೆಟ್‌ನಲ್ಲಿ ಎಐಗೆ ಆದ್ಯತೆ, ನಿರುದ್ಯೋಗ ಸಮಸ್ಯೆ ಹೆಚ್ಚಳ ಆತಂಕ: ಪ್ರೊ.ಸುರೇಂದ್ರನಾಥ ಶೆಟ್ಟಿ

ಉಡುಪಿ, ಫೆ.1: ಕಳೆದ ಆರ್ಥಿಕ ವರ್ಷದಲ್ಲಿ ಮಂಡಿಸಿದ ಬಜೆಟ್ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದು ಈ ಬಾರಿಯ ಬಜೆಟ್‌ನಲ್ಲಿ ಎಲ್ಲಿಯೂ ಉಲ್ಲೇಖಿಸದೇ ಇರುವುದು ವಿಷಾದನೀಯ. ಜನಸಾಮಾನ್ಯರಿಗೆ ಯಾವುದೇ ಬಜೆಟ್ ಮೇಲೆ ವಿಶ್ವಾಸಾರ

1 Feb 2026 7:40 pm
ಬಡಗಬೆಟ್ಟು ಸೊಸೈಟಿಯಿಂದ ಗ್ರಾಹಕರ ಸಮಾವೇಶ

ಉಡುಪಿ, ಫೆ.1: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಗ್ರಾಹಕರ ಸಮಾವೇಶವನ್ನು ಉಡುಪಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶ

1 Feb 2026 7:37 pm
ಕಲಬುರಗಿ| ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕೃಷಿ ಪರಿಕರ, ಕಬ್ಬು ಬೆಂಕಿಗಾಹುತಿ

ಕಲಬುರಗಿ: ತಾಲೂಕಿನ ಹೇರೂರ(ಕೆ) ಗ್ರಾಮದ ರೈತ ರೇವಣಸಿದ್ದಪ್ಪ ಸಿದ್ದಣ್ಣ ಕುಂಬಾರ ಅವರಿಗೆ ಸೇರಿದ ಐದು ಎಕರೆ ಕಬ್ಬಿನ ತೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ 10 ಟನ್ ಕಬ್ಬು ಸೇರಿದಂತೆ ಕೃಷಿ ಪರಿಕರಗಳು ಶನಿ

1 Feb 2026 7:36 pm
1 Feb 2026 7:35 pm
ಬಜೆಟ್ ಹೊಡೆತಕ್ಕೆ ಕರಗಿದ ಚಿನ್ನ, ಕುಸಿದ ಬೆಳ್ಳಿ

ಚಿನ್ನದ ದರದಲ್ಲಿ ಶೇ. 3, ಬೆಳ್ಳಿ ದರದಲ್ಲಿ ಶೇ. 9ರಷ್ಟು ಇಳಿಕೆ!

1 Feb 2026 7:29 pm
ಚೋರ್ಲಾ ಘಾಟ್ 400 ಕೋಟಿ ರೂ. ದರೋಡೆ ಪ್ರಕರಣ : ಪ್ರಮುಖ ಆರೋಪಿ ಕಿಶೋರ್‌ ಸಾಳವೆ ಶರಣು; ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

ಬೆಳಗಾವಿ : ಜಿಲ್ಲೆಯ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣ ಹಾಗೂ ಈ ಕುರಿತು ಬಹಿರಂಗಪಡಿಸಿದ್ದ ಸಂದೀಪ ಪಾಟೀಲ್‌ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಕಿಶೋರ್‌ ಸಾಳವೆ ಶನಿವಾರ ರಾತ್ರಿ ಪೊಲೀಸ್‌ ಠಾಣೆ

1 Feb 2026 7:26 pm
ಕೇಂದ್ರ ಬಜೆಟ್ ಕಾರ್ಮಿಕರ, ರೈತರ ನಿರೀಕ್ಷೆ ಹುಸಿಗೊಳಿಸಿದೆ: ರಮೇಶ್‌ ವೀರಾಪುರ

ಲಿಂಗಸುಗುರು: ಕೇಂದ್ರ ಸರಕಾರದ ಇತ್ತೀಚಿನ ಬಜೆಟ್ ದೇಶದ ಸಾಮಾನ್ಯ ಜನರು, ರೈತರು ಮತ್ತು ಕಾರ್ಮಿಕರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಸಿಪಿಎಂ ತಾಲೂಕು ಸಮಿತಿಯ ಕಾರ್ಯದರ್ಶಿ ರಮೇಶ್‌ ವೀರಾಪೂರ ತಿಳಿಸಿದ್ದಾರೆ. 2025

1 Feb 2026 7:09 pm
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕುಕನೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅಗತ್ಯವಾದ ಪ್ರಾಮುಖ್ಯತೆ ನೀಡಲಾಗಿಲ್ಲ. ರಾಜ್ಯದ ಮೇಲಿನ ಮಲತಾಯಿ ಧೋರಣೆ ಈ ಬಾರಿಯೂ ಮುಂದುವರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿ

1 Feb 2026 6:59 pm
ಕೊಪ್ಪಳ| ಬಿಸಿಯೂಟದಲ್ಲಿ ಹಲ್ಲಿ ಬಿದ್ದು 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಶಾಲಾ ಮುಖ್ಯ ಶಿಕ್ಷಕರು, ಸಿಬ್ಬಂದಿಗಳ ವಿರುದ್ಧ ಪೋಷಕರ ಆಕ್ರೋಶ

ಯಲಬುರ್ಗಾ: ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿ 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

1 Feb 2026 6:56 pm
West Bengal S I R | ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಹೊಸದಿಲ್ಲಿ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸದ್ಯ ಪ್ರಗತಿಯಲ್ಲಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರ

1 Feb 2026 6:47 pm
ಆಳಂದ: ಮಡಿವಾಳ ಮಾಚಿದೇವರ 926ನೇ ಜಯಂತಿ ಆಚರಣೆ

ಆಳಂದ: ಆಳಂದ ತಾಲೂಕು ಆಡಳಿತ ಸೌಧದಲ್ಲಿ ಶರಣ ವೀರಘಂಟೆ ಮಡಿವಾಳ ಮಾಚಿದೇವರ 926ನೇ ಜಯಂತಿಯನ್ನು ಭಕ್ತಿಭಾವ, ಸಾಮಾಜಿಕ ಜಾಗೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸ

1 Feb 2026 6:41 pm