SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಮಲ್ಪೆ | ಸ್ವರ್ಣ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮಲ್ಪೆ, ನ.28: ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿ ಶಿರಬೀಡು ಸರಕಾರಿ ಜೂನಿಯರ್ ಕಾಲೇಜ್ ಹಿಂಭಾಗದ ನಿವಾಸಿ ಅರುಣ ಪ್ರಭು(67) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.28ರಂದು ಬೆಳಗ್ಗೆ ಕಲ್ಯಾಣಪುರದ ಸ್ವರ್ಣ ನದಿಯ ನೀರಿಗೆ ಹಾರಿ ಆತ್

28 Nov 2025 11:24 pm
ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ, ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

ಗುರುಪುರ: ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಪದ್ಮನಾಭ ಕೋಟ್ಯಾನ್ ಅವರ ಪದಗ್ರಹಣ ಸಮಾರಂಭ ಹಾಗೂ ನೂತನ ಬ್ಲಾಕ್ ಕಾಂಗ್ರೆಸ್ ಕಚೇರಿಯ ಉದ್ಘಾಟನಾ ಸಮಾರಂಭವು ಕೆಪಿಸಿಸಿ ಪ್ರಧಾನ‌ಕಾರ್ಯದರ್ಶಿ ಇನಾಯತ್ ಅಲಿ

28 Nov 2025 11:19 pm
ಕಲಬುರಗಿ| ಬಾಣಂತಿ ಮೃತ್ಯು : ವೈದ್ಯರ ನಿರ್ಲಕ್ಷ್ಯ ಆರೋಪ

ಕಲಬುರಗಿ: ಗರ್ಭಿಣಿಯೊಬ್ಬರು ಹೆರಿಗೆ ಬಳಿಕ ಮೃತಪಟ್ಟಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.   ಕಲಬುರಗಿ ತಾಲೂಕಿನ ಹಾಗರಗಾ ಗ್ರಾ

28 Nov 2025 11:14 pm
ಮಂಗಳೂರು | ರಾಷ್ಟ್ರೀಯ ನವಜಾತ ಶಿಶು ಸಪ್ತಾಹ, ನ್ಯೂಮೋನಿಯಾ ಜಾಗೃತ ಅಭಿಯಾನ

ಮಂಗಳೂರು,ನ.28: ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ರಾಷ್ಟ್ರೀಯ ನವ

28 Nov 2025 11:06 pm
ಮಂಗಳೂರು | ನಾವೀನ್ಯತೆ/ಆವಿಷ್ಕಾರ ಪುರಸ್ಕಾರ: ಅರ್ಜಿ ಆಹ್ವಾನ

ಮಂಗಳೂರು,ನ.28:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ಭಾಗದಿಂದ ಮೂಡಿದ, ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗ

28 Nov 2025 11:03 pm
ಮಂಗಳೂರು | ಡಿ.3ರಂದು ವಿಶ್ವ ವಿಕಲಚೇತನರ ದಿನಾಚರಣೆ

ಮಂಗಳೂರು,ನ.28 : ದ.ಕ.ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಸುತ್ತಿರುವ

28 Nov 2025 11:01 pm
ಕೊಣಾಜೆ | ಜನರಿಗೆ ಆರೋಗ್ಯದ ಖಾತರಿ ನೀಡಿ : ಬಿ.ಕೆ.ಇಮ್ತಿಯಾಝ್

ಕೊಣಾಜೆ : ಚಿಕಿತ್ಸೆ ಇಲ್ಲದೆ ಯಾವುದೇ ನಾಗರಿಕರೂ ಸಾಯುವ ಸ್ಥಿತಿ ಬರಬಾರದು. ಎಲ್ಲಾ ನಾಗರಿಕರಿಗೆ ಆರೋಗ್ಯದ ಖಾತರಿ ನೀಡಿ ಸಂವಿಧಾನದ ಆಶಯವನ್ನು ಈಡೇರಿಸಬೇಕೆಂದು ಬಿ.ಕೆ.ಇಮ್ತಿಯಾಝ್ ಹೇಳಿದರು . ಅವರು ಉಳ್ಳಾಲ ತಾಲೂಕು ಅಂಬಲಮೊಗರು

28 Nov 2025 10:56 pm
ಮಂಗಳೂರು ವಿವಿಯ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸ ಮಾಲಿಕೆ ಉದ್ಘಾಟನೆ

ಸುಸ್ಥಿರ ಅಭಿವೃದ್ಧಿಗೆ ರಸಾಯನಶಾಸ್ತ್ರದ ಕೊಡುಗೆ ಅಪಾರ : ಪ್ರೊ ಮಂಜಯ್ಯ

28 Nov 2025 10:53 pm
ಮೂಡುಬಿದಿರೆ | ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಪ್ರಾರಂಭ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳನ್ನು ಶುಕ್ರವಾರ ಪ್ರಾರಂಭಿಸಲಾಯಿತು. ಪುರಸಭೆ ಸದಸ್ಯೆ ದಿವ್ಯಾ ಜಗದೀಶ್ ತರಗತಿಯನ್ನು ಉದ್ಘಾಟಿಸಿ, ಸಮಾಜಕ್ಕೆ

28 Nov 2025 10:47 pm
ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ : ಪ್ರಶಾಂತ್ ಬಿ. ಶೆಟ್ಟಿಗೆ ಚಿನ್ನ, ಮುಬೀನತುಲ್ ಅಸ್ಮಿಯಾಗೆ ಬೆಳ್ಳಿ

ಮೂಡುಬಿದಿರೆ: ಮಹಾರಾಷ್ಟ್ರದ ಅಂಧೇರಿಯಲ್ಲಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾಂಬ್ಯಾಕ್ಟ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಕರಾಟೆಪಟುಗ

28 Nov 2025 10:45 pm
ಮಂಗಳೂರು | ಗಾಂಜಾ ಸೇವನೆ ಮಾಡಿದ ಆರೋಪ: ಇಬ್ಬರ ಸೆರೆ

ಮಂಗಳೂರು, ನ.28: ಗಾಂಜಾ ಸೇವನೆ ಮಾಡಿದ ಆರೋಪಕ್ಕೆ ಸಂಬಂದಿಸಿದಂತೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಬೆಳಗ್ಗೆ ಕುದ್ರೋಳಿ ಬಳಿ ಕರ್ತವ್ಯ ನಿರತ ಪೊಲೀಸರು ಸುರತ್ಕಲ್ ಕೃ

28 Nov 2025 10:40 pm
‘ವಿಕ್ಟೋರಿಯಾ ಆಸ್ಪತ್ರೆ’ಯ ವಾಸ್ತವಾಂಶದ ವರದಿ ನೀಡಲು ಇಲಾಖೆಗೆ ಪತ್ರ; ‘ವಾರ್ತಾಭಾರತಿ’ ವಿಶೇಷ ವರದಿ ಬೆನ್ನಲ್ಲೇ ಕ್ರಮ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕಾರ್ಯವೈಖರಿ, ನಿರ್ವಹಣೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಜಿಪಿಎಸ್ ಛಾಯಾಚಿತ್ರಗಳೊಂದಿಗೆ ಸರಕಾರಕ್ಕೆ ಅನುಪಾಲನಾ ವರದಿಯನ್ನು ನೀಡಬೇಕೆಂದು ಸಿಎಂ ಸಚಿವಾಲಯದಿಂದ ಆರೋಗ್ಯ ಮತ್ತು ಕ

28 Nov 2025 10:27 pm
ಕಲಬುರಗಿ| ಮಕ್ಕಳ ಪ್ರತಿಭೆಯ ಅಭಿವ್ಯಕ್ತಿಗೆ ಮುಕ್ತ ವೇದಿಕೆ ಪ್ರತಿಭಾ ಕಾರಂಜಿ: ಯುವರಾಜ್ ಗಾಡಿ

ಕಲಬುರಗಿ: ಮಕ್ಕಳಲ್ಲಿ ಪ್ರತಿಭೆಯೆನ್ನುವುದು ಪಠ್ಯವಿಷಯವನ್ನು ಹೊರತು ಪಡಿಸಿಯೂ ಸುಪ್ತವಾಗಿ ಅಡಗಿರಬಹುದು. ಅದು ಸಂಗೀತ, ಚಿತ್ರಕಲೆ, ನೃತ್ಯ, ಮಿಮಿಕ್ರಿ, ಭಾಷಣ, ಭಾಷಾಕೌಶಲ್ಯ ಹೀಗೆ ಯಾವುದೇ ರೂಪದಲ್ಲಿ ಅಂತರ್ಗತ ಆಗಿರುತ್ತದೆ. ಅದ

28 Nov 2025 10:14 pm
ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಆಯುಷ್ ಮ್ಹಾತ್ರೆ ಚೊಚ್ಚಲ ಶತಕ, ಮುಂಬೈಗೆ ಗೆಲುವು

ಆಯುಷ್ ಮ್ಹಾತ್ರೆ | Photo Credit : X ಲಕ್ನೊ, ನ.28: ಆಯುಷ್ ಮ್ಹಾತ್ರೆ ಚೊಚ್ಚಲ ಶತಕದ(53 ಎಸೆತ, 110 ರನ್)ಸಹಾಯದಿಂದ ಮುಂಬೈ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡವು ವಿದರ್ಭ ತಂಡದ ವಿರುದ್ದ 7 ವಿಕೆಟ

28 Nov 2025 10:10 pm
ಫುಟ್ಬಾಲ್ | ಎವರ್ಟನ್ ಅಕಾಡೆಮಿಗೆ 9ರ ಪೋರಿ ಅರ್ಬನ್ ನೇಗಿ ಸೇರ್ಪಡೆ!

ಅರ್ಬನ್ ನೇಗಿ | Image: Instagram ಲಂಡನ್, ನ.28: ಭಾರತೀಯ ಮೂಲದ ಫುಟ್ಬಾಲ್ ಆಟಗಾರ್ತಿ, ಒಂಭತ್ತು ವರ್ಷದ ಅರ್ಬನ್ ನೇಗಿ ಇಂಗ್ಲೆಂಡ್‌ ನ ಎವರ್ಟನ್ ಅಕಾಡೆಮಿಯೊಂದಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಸದ್ಯ ಫಿಫಾ ರ‍್ಯಾಂಕಿಂಗ್‌ ನಲ್ಲಿ ಕುಸಿತ ಕಂಡಿರ

28 Nov 2025 10:06 pm
ಕಲಬುರಗಿ| ಸರಕಾರ ಸ್ವಾಧೀನಪಡಿಸಿದ ರೈತರ ಭೂಮಿ ಮರಳಿ ನೀಡುವಂತೆ ಆಗ್ರಹ

ಕಲಬುರಗಿ: 2013ರಲ್ಲಿ ಕೈಗಾರಿಕೆ ಸ್ಥಾಪಿಸುವುದಾಗಿ ಹೇಳಿಕೊಂಡು ಕಲಬುರಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಒಟ್ಟು 1821 ಎಕರೆ ಭೂಮಿಯನ್ನು ಪುನಃ ರೈತರಿಗೆ ವಾಪಸ್ ಕೊಡಬೇಕೆಂದು ಭೂ ಸಂತ್ರಸ್ತ ರೈತರು ಆಗ್ರಹ

28 Nov 2025 10:03 pm
ಹೈಕಮಾಂಡ್ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಉಪಹಾರಕ್ಕೆ ಆಹ್ವಾನ ನೀಡಿದ ಸಿಎಂ ಸಿದ್ದರಾಮಯ್ಯ

ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ; ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವೆ: ಸಿಎಂ ಸಿದ್ದರಾಮಯ್ಯ

28 Nov 2025 10:03 pm
2027ರ ವಿಶ್ವಕಪ್‌ ನಲ್ಲಿ ಆಡಲು ಕೊಹ್ಲಿ, ರೋಹಿತ್ ಸಮರ್ಥರಿದ್ದಾರೆ: ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೊರ್ಕೆಲ್

ಹೊಸದಿಲ್ಲಿ, ನ.28: ಸ್ಟಾರ್ ಬ್ಯಾಟರ್‌ ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027ರ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಮರ್ಥರಿದ್ದಾರೆ ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅಭಿಪ್ರಾಯಪಟ

28 Nov 2025 9:59 pm
ಕಲಬುರಗಿ| ಶಹಾಬಾದ್‌ ನಗರದಲ್ಲಿ ಮಂಜು ಮುಸುಕಿದ ವಾತಾವರಣ : ಕಣ್ತುಂಬಿಕೊಂಡ ಪ್ರಕೃತಿ ಪ್ರಿಯರು

ಕಲಬುರಗಿ: ವಿಶ್ವದ ಭೂಪಟದಲ್ಲಿಯೇ ಫರ್ಸಿಯ ನಾಡು, ಕಲ್ಲಿನ ಗಣಿ ಹಾಗೂ ಸಿಮೆಂಟ್‌ ಉಧ್ಯಮಗಳ ಮೂಲಕ ತನ್ನ ಛಾಪು ಮೂಡಿಸಿರುವ ಶಹಾಬಾದ್‌ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಮಂಜು ದಟ್ಟವಾಗಿ ಆವರಿಸಿ  ನೋಡುಗರಿಗೆ ಆಶ್ಚರ್ಯ ಉಂಟಾದರೆ,

28 Nov 2025 9:54 pm
ಉತ್ತರ ಪ್ರದೇಶ | ವಾಗ್ವಾದದ ಸಂದರ್ಭ ನೌಕಾಪಡೆ ಅಧಿಕಾರಿಯ ಪತ್ನಿಯನ್ನು ರೈಲಿನಿಂದ ತಳ್ಳಿದ TTE!

 ಹೊಸದಿಲ್ಲಿ, ನ. 28: ಟಿಕೆಟ್ ವಿಚಾರವಾಗಿ ನಡೆದ ವಾಗ್ವಾದದ ಸಂದರ್ಭ ಪ್ರಯಾಣ ಟಿಕೆಟ್ ಪರೀಕ್ಷಕ (TTE) ತಳ್ಳಿದ ಭರದಲ್ಲಿ ಭಾರತೀಯ ನೌಕಾ ಪಡೆಯ ಅಧಿಕಾರಿಯ ಪತ್ನಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಉತ್ತರಪ್ರದೇಶದ ಇಟವಾ ಜಿಲ್ಲೆಯಲ್ಲ

28 Nov 2025 9:53 pm
ಮೂಡುಶೆಡ್ಡೆ | ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ಮಗಳು: ವೀಡಿಯೋ ವೈರಲ್

ನೋಡುತ್ತಾ ವೀಡಿಯೋ ಮಾಡಿದ ಜನರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

28 Nov 2025 9:51 pm
ಉಡುಪಿ | ಯುವತಿ ನಾಪತ್ತೆ

ಉಡುಪಿ, ನ.28: ಜಯಪುರ ಜಿಲ್ಲೆ ಚಡಚಣ ತಾಲೂಕು ದೇವರನಿಂಬರಗಿ ಮೂಲದ ಪ್ರಸ್ತುತ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಪ್ರೇಮಾಂಜಲಿ (24) ಎಂಬ ಯುವತಿ ನ.24ರಂದು ಮನೆಯಿಂದ ಹೊರಗೆ ಹೋದವರು ವ

28 Nov 2025 9:38 pm
ವಿಜಯನಗರ| ಖಾಸಗಿ ಮಾಲಿಕತ್ವದಲ್ಲಿರುವ 22 ಸ್ಲಂಗಳನ್ನು ಸ್ಲಂ ಬೋರ್ಡ್ ಗೆ ಹಸ್ತಾಂತರಿಸುವಂತೆ ಮನವಿ

ವಿಜಯನಗರ : ಖಾಸಗಿ ಮಾಲಿಕತ್ವದಲ್ಲಿರುವ 22 ಸ್ಲಂಗಳನ್ನು ಸ್ಲಂ ಬೋರ್ಡ್ ಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯರವರಿಗೆ  ಮನವಿಯನ್ನು ಸಲ್ಲಿಸಲಾಯಿತು. ಈ ಸಂದ

28 Nov 2025 9:38 pm
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯಕ್‌ ವಿರುದ್ಧ ಪ್ರಕರಣ ದಾಖಲು

ದಾವಣಗೆರೆ: ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಡಿ ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯಕ್‌ ವಿರುದ್ಧ ನಗರದ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ʼರಾಮಾಯಣದಲ್ಲಿರುವ ಶ್ರೀರಾಮ, ಲಕ್ಷ್ಮಣ, ರಾವಣರು ಆ

28 Nov 2025 9:38 pm
ಅನಂತಪದ್ಮನಾಭ ಭಟ್

ಉಡುಪಿ, ನ.28: ಬಾರ್ಕೂರಿನ ಧರ್ಮಶಾಲೆ ಶ್ರೀಮಾಸ್ತಿ ಅಮ್ಮನವರ ದೇವಳದ ಮುಕ್ತೇಸರ ಹಾಗೂ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅನಂತಪದ್ಮನಾಭ ಭಟ್ (51) ಗುರುವಾರ ನಿಧನಹೊಂದಿದರು. ತನ್ನ ಉದ್ಯೋಗ ತೊರೆದು ಅರ್ಚಕರಾಗಿದ್ದ ಇವರು ಮಾಸ್

28 Nov 2025 9:36 pm
ವಿಜಯನಗರ| ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ: ದೈಹಿಕ ಸದೃಢತೆ, ಒತ್ತಡ ನಿರ್ವಹಣೆಗೆ ಕ್ರೀಡೆಗಳು ಸಹಕಾರಿ: ಕವಿತಾ ಎಸ್.ಮನ್ನಿಕೇರಿ

ವಿಜಯನಗರ: ಪೊಲೀಸ್ ವೃತ್ತಿಯಲ್ಲಿ ಮಾನಸಿಕ, ಬೌದ್ಧಿಕ ಆರೋಗ್ಯದ ಜೊತೆಗೆ ದೈಹಿಕ ಸದೃಢತೆ ಅತ್ಯಗತ್ಯ. ಒತ್ತಡ ನಿರ್ವಹಣೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಲಿವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು. ನಗರದ ಡಿಎ

28 Nov 2025 9:32 pm
ಹುಣಸೂರು‌ | ಜಮೀನಿನಲ್ಲಿ ಅಡಗಿ ಕುಳಿತಿದ್ದ ಹುಲಿ ಸೆರೆ: ನಿಟ್ಟುಸಿರು ಬಿಟ್ಟ ಗೌಡನಕಟ್ಟೆ ಗ್ರಾಮಸ್ಥರು

ಮೈಸೂರು/ಹುಣಸೂರು: ಹುಣಸೂರು ತಾಲೂಕು ಗೌಡನಕಟ್ಟೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಜಮೀನೊಂದರಲ್ಲಿ ಅಡಗಿ ಕುಳಿತಿದ್ದ ಹುಲಿಯನ್ನು ಗುರುವಾರ ತಡರಾತ್ರಿ ಸರೆ ಹಿಡಿಯಲಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

28 Nov 2025 9:29 pm
ವಿಜಯನಗರ | AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಜ್ಯೋತಿಬಾ ಫುಲೆ ಸ್ಮರಣೆ ದಿನ

ವಿಜಯನಗರ : ಆಲ್ ಇಂಡಿಯಾ ಡೆಮಾಕ್ರೆಟ್‌ ಸ್ಟೂಡೆಂಟ್ ಆರ್ಗನೈಸೇಶನ್ (AIDSO) ವಿದ್ಯಾರ್ಥಿ ಸಂಘಟನೆ ವತಿಯಿಂದ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಕ್ರಾಂತಿಯ ಹರಿಕಾರ ಮಹಾತ್ಮ ಜ್ಯೋತಿಬಾ ಫುಲೆ ಅವರ ಸ್ಮರಣೆ ದ

28 Nov 2025 9:27 pm
ಬಡಕಕ್ಷಿದಾರರಿಗಾಗಿ ಮಧ್ಯರಾತ್ರಿ ತನಕವೂ ಕೋರ್ಟ್‌ನಲ್ಲೇ ಇರಲು ಸಿದ್ಧ: ಸಿಜೆಐ ಸೂರ್ಯಕಾಂತ್

ಹೊಸದಿಲ್ಲಿ,ನ.28: ಬಡ ಕಕ್ಷಿದಾರರಿಗೆ ನ್ಯಾಯದಾನವನ್ನು ಖಾತರಿಪಡಿಸಲು ನ್ಯಾಯಾಲಯದಲ್ಲಿ ಮಧ್ಯರಾತ್ರಿಯವರೆಗೂ ಕುಳಿತುಕೊಳ್ಳಲು ಸಿದ್ಧನಿದ್ದೇನೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶುಕ್ರವಾರ ತಿಳಿಸಿದ್

28 Nov 2025 9:26 pm
ಮಂಗಳೂರು ಜೈಲಿನಲ್ಲಿನ ಮೊಬೈಲ್ ಜಾಮರ್‌ನಿಂದ ನೆಟ್‌ವರ್ಕ್ ಸಮಸ್ಯೆ: ಹೈಕೋರ್ಟ್‌ ನಲ್ಲಿ ಒಪ್ಪಿಕೊಂಡ ಕೇಂದ್ರ-ರಾಜ್ಯ ಸರಕಾರ

ಮಂಗಳೂರು,ನ.28: ನಗರದ ಕೋಡಿಯಾಲ್‌ ಬೈಲ್‌ ನಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾದ ಮೊಬೈಲ್ ಜಾಮರ್‌ ನಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯಾಗುತ್ತಿರುವ ಬಗ್ಗೆ ಹೈಕೋರ್ಟ್‌ ನಲ್ಲಿ ನಡೆದ ವ

28 Nov 2025 9:16 pm
ಉಡುಪಿ ಜನತೆಗೆ ಪ್ರಧಾನಿ ಮೋದಿ ಕೃತಜ್ಞತೆ

ಉಡುಪಿ, ನ.28: ಪ್ರಧಾನಿಯಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ತಾನು ನೀಡಿದ ಪ್ರಥಮ ಭೇಟಿಯ ವೇಳೆ ಉಡುಪಿಯ ಜನತೆ ತನಗೆ ನೀಡಿದ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಸಂದೇಶವನ್ನು ನೀ

28 Nov 2025 9:00 pm
ಹರ್ಯಾಣ | ವಿವಿಯಲ್ಲಿ ಮುಟ್ಟಿನ ಪುರಾವೆ ಕೇಳಿದ ಆರೋಪ; ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಹೊಸದಿಲ್ಲಿ, ನ. 28: ಹರ್ಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ಮುಟ್ಟಾಗಿರುವುದನ್ನು ಗುಪ್ತಾಂಗದ ಫೊಟೊಗಳ ಮೂಲಕ ಸಾಬೀತುಪಡಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಯ

28 Nov 2025 8:58 pm
ನಾಪತ್ತೆಯಾದ ಎಂಡೋಸಲ್ಫಾನ್‌ ನ ನೂರಾರು ಬ್ಯಾರಲ್‌ ಗಳನ್ನು ಪತ್ತೆ ಹಚ್ಚಿ: ಸಿಪಿಸಿಬಿಗೆ ಎನ್‌ಜಿಟಿ ನಿರ್ದೇಶನ

ಹೊಸದಿಲ್ಲಿ, ನ. 28: ಕೇರಳದಲ್ಲಿ ನಿಷೇಧಿತ ಕೀಟನಾಶಕ ಎಂಡೋಸಲ್ಫಾನ್‌ ನ ನೂರಾರು ಬ್ಯಾರಲ್‌ ಗಳು ನಾಪತ್ತೆಯಾಗಿರುವ ಕುರಿತು ತನಿಖೆ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸ

28 Nov 2025 8:54 pm
ಸುಳ್ಯ | ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

ಸುಳ್ಯ : ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಸಂಪಾಜೆಯ ಚೌಕಿ ಬಳಿ ಗುರುವಾರ ಸಂಭವಿಸಿದೆ. ಮೂಲತಃ ಚೆಂಬು ಗ್ರಾಮದ ಉಂಬಳೆ ನಿವಾಸಿ ಆಗಿರುವ ಪ್ರಸ್ತುತ ಸಂಪಾಜೆಯ ಚೌಕಿ ಬಳಿಯ ಕಮಲ (85) ತನ್ನ ಮನೆಯ ಮಹಡಿಯ

28 Nov 2025 8:50 pm
ಟರ್ಕಿ ಸಂಸತ್ತಿನಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ವಿದೇಶಾಂಗ ಸಚಿವ

ಅಂಕಾರ, ನ.28: ಟರ್ಕಿಯ ಸಂಸತ್ತಿನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ದಕ್ಷಿಣ ಏಶ್ಯಾದ ಪ್ರಾದೇಶಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಿದ್ದ ಸಂದರ್ಭ ವಿದೇಶಾಂಗ ಸಚಿವ ಹಕಾನ್ ಫಿದಾನ್ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದು ` ಮಾತುಕತ

28 Nov 2025 8:49 pm
ನವ ಭಾರತ ಯಾರಿಗೂ ತಲೆ ಬಾಗದು; ಶಾಂತಿ ವಿಷಯದಲ್ಲಿ ರಾಜಿ ಇಲ್ಲ : ಪ್ರಧಾನಿ ಮೋದಿ

ಉಡುಪಿ, ನ.28: ಇದು ನವ ಭಾರತ. ನಾವು ಯಾರ ಮುಂದೂ ತಲೆ ಬಾಗಿಸುವುದಿಲ್ಲ ಹಾಗೂ ದೇಶದ ಶಾಂತಿ ಮತ್ತು ಸ್ಥಿರತೆಯ ವಿಷಯದಲ್ಲಿ ಯಾರೊಂದಿಗೂ ರಾಜಿಯೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಘೋಷಿಸಿದ್ದಾರೆ. ಪರ್ಯಾಯ ಪುತ್ತಿಗೆ ಮಠದ ವತ

28 Nov 2025 8:44 pm
ಚಿಕಲಪರ್ವಿ, ಚಿಕ್ಕಮಂಚಾಲೆ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ: ಆಂಧ್ರಪ್ರದೇಶದ ಸಚಿವರೊಂದಿಗೆ ಭೋಸರಾಜು ಸಭೆ

ರಾಯಚೂರು: ಕರ್ನಾಟಕ ಸರಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ಆಂಧ್ರಪ್ರದೇಶದ ನೀರಾವರಿ ಇಲಾಖೆ ಸಚಿವರಾದ ನಿಮ್ಮಲ ರಾಮನಾಯ್ಡು ಹಾಗೂ ಕೈಗಾರಿಕಾ ಸಚಿವರಾದ ಟಿ.ಜಿ ಭರತ್‌ ಅವರೊ

28 Nov 2025 8:43 pm
ಬಿಹಾರ | ಮಹಿಳಾ ರೋಜ್‌ಗಾರ್ ಯೋಜನೆಯ 10 ಲಕ್ಷ ಫಲಾನುಭವಿಗಳಿಗೆ 1 ಸಾವಿರ ಕೋಟಿ ರೂ. ಬಿಡುಗಡೆ

ಸ್ವಉದ್ಯೋಗಕ್ಕಾಗಿ ಪ್ರತಿ ಮಹಿಳೆಗೆ ತಲಾ 10 ಸಾವಿರ ರೂ. ವಿತರಣೆ

28 Nov 2025 8:39 pm
ಪಾಕಿಸ್ತಾನ | ಜೈಲಿನಲ್ಲಿ ಇಮ್ರಾನ್ ಖಾನ್ ಭೇಟಿಗೆ ಅನುಮತಿ ಕೋರಿ ಸಹೋದರಿಯಿಂದ ಅರ್ಜಿ

ಲಾಹೋರ್, ನ.28: ಅಡಿಯಾಲಾ ಜೈಲಿನಲ್ಲಿ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ರನ್ನು ಭೇಟಿಯಾಗಲು ಅನುಮತಿ ನಿರಾಕರಿಸುವ ಮೂಲಕ ಜೈಲಿನ ಸೂಪರಿಂಟೆಂಡೆಂಟ್ ಹಾಗೂ ಇತರರು ನ್ಯಾಯಾಂಗ ನಿಂದನೆ ಎಸಗಿದ್ದಾರೆಂದು

28 Nov 2025 8:32 pm
ಕ್ರಿಕೆಟ್ ಆಡಿದರೆ ಪಾರ್ಶ್ವವಾಯುಗೆ ಒಳಗಾಗಬಹುದು ಎಂದು ಅಭಿಷೇಕ್ ರೆಡ್ಡಿಗೆ ವೈದ್ಯರು ಎಚ್ಚರಿಕೆ ನೀಡಿದ್ದರು!

ಎರಡು ಬಾರಿ ಶಸ್ತ್ರಚಿಕಿತ್ಸೆ; ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದ ಕ್ರಿಕೆಟರ್

28 Nov 2025 8:28 pm
ಟಿ20 ಕ್ರಿಕೆಟ್‌ ನಲ್ಲಿ 10ನೇ ಬಾರಿ ಸೊನ್ನೆ ಸುತ್ತಿದ ಬಾಬರ್ ಆಝಂ

ರಾವಲ್ಪಿಂಡಿ, ನ.28: ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಗುರುವಾರ ರಾತ್ರಿ ಶ್ರೀಲಂಕಾ ತಂಡದ ವಿರುದ್ಧ ಟಿ20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಮತ್ತೊಮ್ಮೆ ಶೂನ್ಯಕ್ಕೆ ಔಟಾದರು. ಈ ಮೂಲಕ ಟಿ20 ಕ್ರಿಕೆಟ್‌ ನಲ್ಲಿ ಹೆಚ್ಚು ಬಾರ

28 Nov 2025 8:27 pm
ಏಶ್ಯ ಕಪ್‌ ಗೆ ಭಾರತದ ಅಂಡರ್-19 ಕ್ರಿಕೆಟ್ ತಂಡ ಪ್ರಕಟ; ಆಯುಷ್ ಮ್ಹಾತ್ರೆ ನಾಯಕ, ವಿಹಾನ್ ಮಲ್ಹೋತ್ರಾ ಉಪ ನಾಯಕ

ಹೊಸದಿಲ್ಲಿ, ನ.28: ದುಬೈನಲ್ಲಿ ಡಿಸೆಂಬರ್ 12ರಿಂದ 21ರ ತನಕ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಶ್ಯಕಪ್ ಟೂರ್ನಿಗಾಗಿ ಬಿಸಿಸಿಐನ ಜೂನಿಯರ್ ಕ್ರಿಕೆಟ್ ಸಮಿತಿಯು ಶುಕ್ರವಾರ 15 ಸದಸ್ಯರನ್ನು ಒಳಗೊಂಡ ಭಾರತದ ಅಂಡರ್-19 ಕ್ರಿಕೆಟ್ ತಂಡವ

28 Nov 2025 8:26 pm
ಎರಡನೇ ಆ್ಯಶಸ್ ಟೆಸ್ಟ್ | ಆಸ್ಟ್ರೇಲಿಯ ತಂಡದಲ್ಲಿ ಕಮಿನ್ಸ್, ಹೇಝಲ್‌ ವುಡ್‌ ಗೆ ಸ್ಥಾನವಿಲ್ಲ

ಸಿಡ್ನಿ, ನ.28: ಬ್ರಿಸ್ಬೇನ್‌ ನಲ್ಲಿ ಡಿಸೆಂಬರ್ 4ರಿಂದ ಹಗಲು-ರಾತ್ರಿ ನಡೆಯಲಿರುವ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ನಾಯಕ ಪ್ಯಾಟ್ ಕಮಿನ್ಸ್ ತಂಡದಲ್ಲಿ ಸ್ಥಾನ

28 Nov 2025 8:25 pm
ಯಾದಗಿರಿ| ಭೀಮಾ ಸೇತುವೆ ಕಾಮಗಾರಿ ಆಮೆಗತಿ: ಆಡಳಿತದ ನಿರ್ಲಕ್ಷ್ಯಕ್ಕೆ ಉಮೇಶ್ ಕೆ ಮುದ್ನಾಳ ಆಕ್ರೋಶ

ಯಾದಗಿರಿ: ಜಿಲ್ಲೆಯ ಜೀವನಾಡಿ ಎಂದೇ ಕರೆಯುವ ರಾಜ್ಯ ಹೆದ್ದಾರಿ, ಭೀಮಾ ನದಿಯ ಸೇತುವೆ ಮಾರ್ಗದಲ್ಲಿ ರಸ್ತೆ ಕಾಮಗಾರಿ ಸದ್ಯ ಆಮೆಗತಿಯಲ್ಲಿ ನಡೆಯುತ್ತಿದ್ದು ಹೊಸ ರೈಲು ಸೇತುವೆ ಮತ್ತು ಗುರುಸಣಗಿ ಬ್ರಿಜ್-ಬ್ಯಾರೇಜ್ ರಸ್ತೆ ಸಂಪೂರ

28 Nov 2025 8:24 pm
ಮುನ್ನಾರ್ ಬಳಿಯ 120 ಅಡಿ ಎತ್ತರದ ಸ್ಕೈ ಡೈನಿಂಗ್ ರೆಸ್ಟೋರಂಟ್‌ ನಲ್ಲಿ ಸಿಕ್ಕಿಹಾಕಿಕೊಂಡ ಪ್ರವಾಸಿಗಳು!

ಮುನ್ನಾರ್,ನ.28: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಗಿರಿಧಾಮದ ಬಳಿಯ ಅನಚ್ಚಾಲ್ ನ ಸ್ಕೈ ಡೈನಿಂಗ್ ರೆಸ್ಟೋರಂಟ್‌ ನಲ್ಲಿ ನಾಲ್ವರು ಪ್ರವಾಸಿಗಳು ಸೇರಿದಂತೆ ಐವರು ಸಿಕ್ಕಿಹಾಕಿಕೊಂಡಿದ್ದ ಘಟನೆ ಶುಕ್ರವಾರ ಸಂಭವಿಸಿದ್ದು, ಅಗ್

28 Nov 2025 8:11 pm
ಗೋವಾ | 77 ಅಡಿ ಎತ್ತರದ ಶ್ರೀರಾಮ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಪಣಐ,ನ.28: ದಕ್ಷಿಣ ಗೋವಾದ ಕಾಣಕೋಣ ಬಳಿಯ ಪರ್ತಗಾಳಿಯಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದ 550ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಠದ ಆವರಣದಲ್ಲಿ ಸ್ಥಾಪಿಸಲಾಗಿರುವ 77 ಅಡಿ ಎತ್ತರದ ಶ್ರೀರಾಮನ ಕಂ

28 Nov 2025 8:10 pm
ಕಲಬುರಗಿ| ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಚಾಲನೆ

ಕಲಬುರಗಿ: ಕ್ರೀಡಾಕೂಟ ಕೇವಲ ಸೋಲು-ಗೆಲುವಿಗೆ ಸೀಮಿತವಾಗಿಲ್ಲ. ಅದು ಆರೋಗ್ಯದ ದೃಷ್ಠಿಯಿಂದಲು ಮತ್ತು ವೃತ್ತಿಯಲ್ಲಿ ಸ್ಥಿರತೆ ಕಾಪಾಡಲು  ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು. ಶುಕ್ರವಾರ ಇ

28 Nov 2025 8:10 pm
ಉತ್ತರ ಪ್ರದೇಶ | ಬಲಿಯಾದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾನಿಗೈದ ದುಷ್ಕರ್ಮಿಗಳು

ಬಲಿಯಾ,ನ.28: ಅಪರಿಚಿತ ದುಷ್ಕರ್ಮಿಗಳು ಇಲ್ಲಿಯ ಗದ್ವಾರ್‌ ನಲ್ಲಿರುವ ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾನಿಯನ್ನುಂಟು ಮಾಡಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು ಎಂದು ಪೋಲಿಸರು ಶುಕ್ರವಾರ ತಿಳಿಸಿದರು.

28 Nov 2025 8:09 pm
ಬೈಂದೂರು | ಎಲ್ಲೂರು ಕಂಬಳ : ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ಬೈಂದೂರು, ನ.28: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕುಡೂರು ಮನೆಯವರ ಯಜಮಾನಿಕೆಯ ಎಲ್ಲೂರು ಕಂಬಳ ಗುರುವಾರ ಸಂಜೆ ವೈಭವದಿಂದ ನಡೆಯಿತು. ಜಿಲ್ಲೆಯ ಹಿರಿಯ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾರ್ಗದರ್ಶನದಲ್ಲಿ ನಡೆದ ಕಂಬಳ

28 Nov 2025 8:05 pm
ಕಲಬುರಗಿ| ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ

ಕಲಬುರಗಿ: ಚಿಂಚೋಳಿ ತಾಲೂಕಿನ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ, ಬಿಜೆಪಿ ವತಿಯಿಂದ ಶಾಸಕ ಡಾ.ಅವಿನಾಶ್‌ ಜಾಧವ್ ಅವರ ನೇತೃತ್ವದಲ್ಲಿ ಚಿಂಚೋಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು

28 Nov 2025 8:05 pm
ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತ ಅ.ಚ.ಶಿವಣ್ಣ (84) ಅವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಪತ್ನಿ ಇಂದಿರಾ, ಪುತ್ರ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯ ಡಾ.ದೀಪಕ್ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರು ಹಾಗೂ ಸಹೋದ್ಯೋ

28 Nov 2025 8:04 pm
ಉಡುಪಿ | ಬೀಡಿ ಕಾರ್ಮಿಕರ ಸಮಸ್ಯೆಯ ಕುರಿತು ಸಚಿವರಿಂದ ಸಭೆ

ಉಡುಪಿ, ನ.28: ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ಬೀಡಿ ಕಾರ್ಮಿಕರ ಸಮಸ್ಯೆಯ ಕುರಿತು ಸಭೆ ನಡೆಯಿತು. 2018ರಿಂದ 2024 ರವರಗಿನ ಬಾಕಿ ಉಳಿಸಿರುವ ವೇತನ, 1.4.2024 ರಿಂದ ಜಾರಿಯಾಗಬೇಕಿದ್ದ ಸರಕಾರ ಆದೇಶಿರು

28 Nov 2025 8:02 pm
ಉಡುಪಿ | ದೇಶಕ್ಕಾಗಿ ‘ನವ ಸಂಕಲ್ಪ’ಕ್ಕೆ ಪ್ರತಿ ಭಾರತೀಯನಿಗೂ ಪ್ರಧಾನಿ ಕರೆ

► ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿದ ನರೇಂದ್ರ ಮೋದಿ ► ಪುತ್ತಿಗೆ ಮಠದಿಂದ ‘ಭಾರತ ಭಾಗ್ಯ ವಿಧಾತ’ ಬಿರುದು, ಸನ್ಮಾನ

28 Nov 2025 7:58 pm
ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ‘ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಯಕತ್ವ ಬದಲಾವಣೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಶುಕ್ರವಾರ ನಗ

28 Nov 2025 7:46 pm
ಜನಪರ ಕಾಳಜಿಯ 'ವಾರ್ತಾ ಭಾರತಿ' ಪತ್ರಿಕೆಯನ್ನು ಬೆಂಬಲಿಸಬೇಕಿದೆ : ರೇಷ್ಮಾ

ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಹುಮನಾಬಾದ್‌ನಲ್ಲಿ ಓದುಗರು, ಹಿತೈಷಿಗಳ ಸಭೆ

28 Nov 2025 7:43 pm
ಇಸ್ರೇಲ್–ಫೆಲೆಸ್ತೀನ್ ವಿವಾದ | ಯುಎನ್ ತನಿಖಾ ಆಯೋಗಕ್ಕೆ ಭಾರತೀಯ ನ್ಯಾಯಶಾಸ್ತ್ರಜ್ಞ ಎಸ್. ಮುರಳೀಧರ್ ನೇತೃತ್ವ

ಜೆರುಸಲೇಂ/ಹೊಸದಿಲ್ಲಿ: ಇಸ್ರೇಲ್ ಹಾಗೂ ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಪರಿಶೀಲನೆಗಾಗಿ ವಿಶ್ವಸಂಸ್ಥೆ ರಚಿಸಿರುವ ಪ್ರಮುಖ ಅಂತರರಾಷ್ಟ್ರೀಯ ವಿಚಾರಣಾ ಆಯೋಗಕ್ಕೆ ಭಾರತದ ಮ

28 Nov 2025 7:38 pm
ಉಡುಪಿ | ಮೋದಿ ಕಾರ್ಯಕ್ರಮಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೈರು!

ಶ್ರೀಕೃಷ್ಣ ಮಠದ ಕನಕಕಿಂಡಿಗೆ ಸ್ವರ್ಣ ಕವಚದ ಸೇವೆ ನೀಡಿದ್ದ ಮಧ್ವರಾಜ್

28 Nov 2025 7:33 pm
ಕುರ್ಚಿ ಕಿತ್ತಾಟ ಮುಂದುವರೆದರೆ ರಾಜ್ಯ ಅಲ್ಲೋಲ ಕಲ್ಲೋಲ: ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‍ನಲ್ಲಿ ಕುರ್ಚಿ ಕಿತ್ತಾಟ ಇದೇ ರೀತಿ ಮುಂದುವರೆದರೆ ರಾಜ್ಯದ ರಾಜಕೀಯ ಅಲ್ಲೋಲ-ಕಲ್ಲೋಲ ಆಗುವ ಸಾಧ್ಯತೆ ಇದೆ. ಕೇಂದ್ರದ ಕಾಂಗ್ರೆಸ್ ನಾಯಕರು ಇದನ್ನು ಬಗೆ ಹರಿಸಲು ಎರಡು ಮೂರು ಸೂತ್ರ ಬಿಟ್ಟರೂ, ಇಬ್ಬರೂ ನಾಯಕ

28 Nov 2025 7:27 pm
ಶೀಘ್ರದಲ್ಲಿಯೇ ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಲಿದೆ: ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್

ಬೆಂಗಳೂರು: ರಾಜ್ಯದಲ್ಲಿ ಆಗುತ್ತಿರುವ ಎಲ್ಲ ಬೆಳವಣಿಗೆಗಳನ್ನು ಕಾಂಗ್ರೆಸ್ ಹೈಕಮಾಂಡ್‍ನ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಲಿದೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿಶ

28 Nov 2025 7:17 pm
ಯಾದಗಿರಿ | ವಡಗೇರಾ, ದೋರನಹಳ್ಳಿ ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ: ಸಚಿವ, ಶಾಸಕರಿಗೆ ಸನ್ಮಾನ

ಯಾದಗಿರಿ: ಜಿಲ್ಲೆಯ ವಡಗೇರಾ, ದೋರನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಿದ್ದರ ಹಿಂದೆ ಸಚಿವರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ ಖರ್ಗೆ, ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ

28 Nov 2025 7:00 pm
ಕಲಬುರಗಿ| ಬೀದಿ ನಾಯಿಗಳ ಸ್ಥಳಾಂತರ; ಪಾಲಿಕೆ, ಶಾಸಕರ ವಿರುದ್ಧ ಪ್ರತಿಭಟನೆ

ಕಲಬುರಗಿ: ನಗರದ ಬೀದಿ ನಾಯಿಗಳನ್ನು ಹೊರವಲಯದ ಉದನೂರ ಗ್ರಾಮದ ಸಮೀಪ ಸ್ಥಳಾಂತರಿಸುತ್ತಿರುವುದನ್ನು ಖಂಡಿಸಿ, ಉದನೂರ ಗ್ರಾಮಸ್ಥರು ರಸ್ತೆ ತಡೆ ನಡೆಸಿ, ದಕ್ಷಿಣ ಮತಕ್ಷೇತ್ರದ ಶಾಸಕ, ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಅಧಿಕಾರಿಗಳಿ

28 Nov 2025 6:50 pm
ಉಡುಪಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ; ಸಾವಿರಾರು ಜನರಿಂದ ಪುಷ್ಪವೃಷ್ಠಿ

ಉಡುಪಿ, ನ.28: ಉಡುಪಿಗೆ ಶುಕ್ರವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಪುಷ್ಪವೃಷ್ಠಿಯ ಮಾಡಿ ಪ್ರಧಾನಿಯನ್

28 Nov 2025 6:42 pm
ಕೊಪ್ಪಳ| ಕಿರ್ಲೋಸ್ಕರ್‌ನಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಕೊಪ್ಪಳ: ಕಿರ್ಲೋಸ್ಕರ್ ಕಾರ್ಖಾನೆಯಿಂದ ವಿವಿಧ ಸಾಧಕರಿಗೆ ಸನ್ಮಾನಿಸುವ ಮೂಲಕ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಕಂಪೆನಿಯ ಹಾಲ್‌ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಶರಣಪ್ಪಜಿರ್ ಹೂಗಾರ

28 Nov 2025 6:38 pm
ಸ್ವಘೋಷಿತ ಗೋರಕ್ಷಕ, ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ಮಾಧ್ಯಮ ಸಂಘದಿಂದ ಸನ್ಮಾನ!

►ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ; ವ್ಯಾಪಕ ಅಸಮಾಧಾನ►ವಿವಾದದ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಸಂತೋಷ್ ಹೆಗ್ಡೆ

28 Nov 2025 6:31 pm
ಕಲಬುರಗಿ| ಚಿತ್ತಾಪುರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಸುನೀಲ್‌ ಕುಮಾರ್ ದೊಡ್ಡಮನಿ ಅವರಿಗೆ ಸನ್ಮಾನ

ಕಲಬುರಗಿ: ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾಗಿ ಆಯ್ಕೆಯಾದ ಸುನೀಲ್‌ ಕುಮಾರ್ ದೊಡ್ಡಮನಿ ಅವರಿಗೆ ಚಿತ್ತಾಪುರ ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಯುವ ಮುಖಂಡರು ‌ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಪಿಎಲ್‌ಡಿ‌ ಬ್ಯಾ

28 Nov 2025 6:20 pm
ಮಂಗಳೂರು | ಎಂಆರ್‌ಪಿಎಲ್‌ನಲ್ಲಿ ಸಂವಿಧಾನ ದಿನಾಚರಣೆ

ಮಂಗಳೂರು, ನ.28: ಎಂಆರ್‌ಪಿಎಲ್‌ನ ಕಾನೂನು ವಿಭಾಗದ ವತಿಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್

28 Nov 2025 6:18 pm
ಮಂಗಳೂರು | ಬ್ಯಾರಿ ಅಕಾಡಮಿಯಿಂದ ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

ಮಂಗಳೂರು, ನ.28: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಡಿ.14ರಂದು ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಗಳೂರು ತಾಲೂಕು ಮಟ್ಟದ ಪದವಿ ಪೂರ್

28 Nov 2025 6:00 pm
ಕಾಟಿಪಳ್ಳ | ಸುಸಜ್ಜಿತ ಆಸ್ಪತ್ರೆ, ಒಳಚರಂಡಿ ನಿರ್ಮಿಸಲು ಸರ್ವ ಧರ್ಮೀಯರ ಸೌಹಾರ್ದ ಸಮಿತಿ ಮನವಿ

ಮಂಗಳೂರು, ನ.28: ನವ ಮಂಗಳೂರು ಬಂದರು ನಿರ್ಮಾಣಕ್ಕಾಗಿ ತನ್ನೆಲ್ಲಾ ಆಸ್ತಿಪಾಸ್ತಿಗಳನ್ನು ತ್ಯಾಗಗೈದು ಕಾಟಿಪಳ್ಳ ಪುನರ್ನಿವೇಶನ ಕಾಲನಿಯಲ್ಲಿ ವಾಸವಾಗಿರುವ ಗ್ರಾಮಸ್ಥರಿಗೆ 50 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ಮತ್ತು ಒಳ

28 Nov 2025 5:57 pm
ಸುರತ್ಕಲ್ | ಜನರಲ್ ಸ್ಟೋರ್ ಮಾಲಕ ಕಾಣೆ

ಮಂಗಳೂರು, ನ.28: ಸುರತ್ಕಲ್ ಇಡ್ಯದ ಅಲ್ ಶಿಫಾ ಜನರಲ್ ಸ್ಟೋರ್ ಮಾಲಕ ಶೇಖಬ್ಬ (61)ಎಂಬವರು ನವೆಂಬರ್ 27ರಿಂದ ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂದಿನಂತೆ ಬೆಳಗ್ಗೆ ತನ್ನ ಮನೆ ಸಮೀಪದ ಜನರಲ್ ಸ್ಟೋರ್ ನ

28 Nov 2025 5:20 pm
Mangaluru | ಡಿ.3ರಂದು ಕೊಣಾಜೆಯಲ್ಲಿ ಐತಿಹಾಸಿಕ ಸಂವಾದ, ಸರ್ವಮತ ಸಮ್ಮೇಳನದ ಶತಮಾನೋತ್ಸವ

ಮಂಗಳೂರು, ನ.28: ವರ್ಕಳದ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ ಡಿ.3ರಂದು ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಕ್ಯಾಂಪಸ್ ಆವರಣದ

28 Nov 2025 5:15 pm
ಮಂಗಳೂರು | ಎನ್‌ಎಂಪಿಎ ಪಿಂಚಣಿದಾರರ ಭವಿಷ್ಯ ಸುರಕ್ಷಿತ : ಡಾ.ಅಕ್ಕರಾಜು

ಮಂಗಳೂರು : ತನ್ನ ಸ್ಥಾಪನೆಯ 50 ವರ್ಷ ಪೂರೈಸಿರುವ ನವಮಂಗಳೂರು ಪ್ರಾಧಿಕಾರವು ಈ ವರ್ಷ 46.01 ದಶಲಕ್ಷ ಮೆಟ್ರಿಕ್ ಟನ್ ಸಾಮಗ್ರಿಗಳನ್ನು ನಿರ್ವಹಿಸುವುದರ ಮೂಲಕ ದಾಖಲೆ ನಿರ್ಮಿಸಿದ್ದು, 2019ರಲ್ಲಿ ತೆರಿಗೆ ಕಳೆದು 137 ಕೋಟಿ ರೂ. ಲಾಭಗಳಿಸಿದ

28 Nov 2025 5:00 pm
ಎಪ್ಸ್ಟೀನ್ ಕಡತದಲ್ಲಿ ಭಾರತೀಯ ರಾಜಕಾರಣಿಗಳ ಹೆಸರು?; ಸುಬ್ರಮಣಿಯನ್ ಸ್ವಾಮಿ ಸ್ಪೋಟಕ ಮಾಹಿತಿ!

ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಭೆ ಕರೆಯುವಂತೆ ಬಿಜೆಪಿಗೆ ಆಗ್ರಹ

28 Nov 2025 4:59 pm
ಖ್ಯಾತ ಉರ್ದು ಕವಿ ಅಝೀಝುದ್ದೀನ್ ಅಝೀಝ್ ಬೆಳಗಾಮಿ ನಿಧನ

ಬೆಂಗಳೂರು: ಖ್ಯಾತ ಉರ್ದು ಕವಿ ಅಝೀಝುದ್ದೀನ್ ಅಝೀಝ್ ಬೆಳಗಾಮಿ(71) ಅವರಿಗೆ ಶುಕ್ರವಾರ ನಿಧನರಾಗಿದ್ದಾರೆ. ಅಝೀಝ್ ಬೆಳಗಾಮಿ ತಮ್ಮ ವಿಶಿಷ್ಟ ಧ್ವನಿ, ನಾತ್ ಕಾವ್ಯ, ಚಿಂತನಾಶೀಲ ದೃಷ್ಟಿಕೋನ ಹಾಗೂ ಬಹುಮುಖ ಸಾಹಿತ್ಯ ಸೇವೆಗಳ ಮೂಲಕ ದೇ

28 Nov 2025 4:45 pm
ಯಾದಗಿರಿ| ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯಲಿ: ಭೀಮರಾಯ ಭಂಡಾರಿ ಆಗ್ರಹ

ಯಾದಗಿರಿ: ರಾಜ್ಯದಲ್ಲಿ ಮುಖ್ಯ ಮಂತ್ರಿಗಳಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಬೇಕು. ಬದಲಾವಣೆಯ ಅನಿವಾರ್ಯತೆ ಎದುರಾದರೇ ಸಚಿವರಾದ ಡಾ.ಪರಮೇಶ್ವರ್‌, ಸತೀಶ ಜಾರಕಿಹೊಳಿ ಅವರಲ್ಲಿ ಯಾರನ್ನಾದರೂ ಸಿಎಂ ಮಾಡಬೇಕೆಂದು ಕ್ರಾಂತಿವೀ

28 Nov 2025 4:33 pm
ಸಂಪಾದಕೀಯ | ಬ್ರಾಹ್ಮಣ ವಧು-ದಲಿತ ವರ: ಜಾತಿಯ ಶಾಪಕ್ಕೆ ಪರಿಹಾರವೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

28 Nov 2025 4:08 pm
ತೃತೀಯ ಜಗತ್ತಿನ ದೇಶಗಳಿಂದ ಅಮೆರಿಕಾಗೆ ವಲಸೆ ಶಾಶ್ವತವಾಗಿ ಸ್ಥಗಿತ : ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಅಮೆರಿಕದ ವಲಸೆ ನೀತಿಯನ್ನು ಬಿಗಿಗೊಳಿಸುವುದಾಗಿ ಘೋಷಿಸಿದ್ದಾರೆ. ಎಲ್ಲಾ ತೃತೀಯ ಜಗತ್ತಿನ ದೇಶಗಳಿಂದ ಬರುವ ವಲಸಿಗರನ್ನು ಶಾಶ್ವತವಾಗಿ ಸ್ಥಗಿತಗೊಳಿಸುವುದಾಗ

28 Nov 2025 3:57 pm
ಪಾಕಿಸ್ತಾನ | ಇಮ್ರಾನ್‌ ಖಾನ್‌ ಗೆ ‘ಡೆತ್‌ ಸೆಲ್‌ ಐಸೋಲೇಷನ್‌’ ಆರೋಪ: ಜೀವಂತವಿರುವುದಕ್ಕೆ ಪುರಾವೆ ಕೇಳಿದ ಪುತ್ರ ಖಾಸಿಮ್‌

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ತೀವ್ರ ಏಕಾಂತದ ಬಂಧನದಲ್ಲಿರಿಸಿ, ಕುಟುಂಬಕ್ಕೆ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು, ಅವರ ಕಿರಿಯ ಪುತ್ರ ಖಾಸಿಮ್‌ ಖಾನ್‌ ಗಂಭೀರ ಆರೋಪ

28 Nov 2025 3:31 pm
ಮಂಗಳೂರು | 'ಕರಾವಳಿ ಉತ್ಸವ': ಜಿಲ್ಲಾ ಉಸ್ತುವಾರಿ ಸಚಿವರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಮಂಗಳೂರು: ಮಂಗಳೂರಿನಲ್ಲಿ ಡಿಸೆಂಬರ್ ನಲ್ಲಿ ನಡೆಸಲು ಉದ್ದೇಶಿಸಿರುವ 'ಕರಾವಳಿ ಉತ್ಸವ'ದ ಪೂರ್ವಭಾವಿ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿಂದು ಮಂಗಳೂರಿನ ವಿಮಾನ ನಿಲ್ದಾಣದ ಸಭಾಂಗದಲ್ಲಿ ಜರು

28 Nov 2025 3:26 pm
ಮಂಗಳೂರಿನಿಂದ ಪ್ರಧಾನಿ ನಿರ್ಗಮನ

ಮಂಗಳೂರು, ನ.28: ಉಡುಪಿ: ಪರ್ಯಾಯ ಪುತ್ತಿಗೆ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ತೆರಳಿದರು. ಉಡುಪಿ

28 Nov 2025 3:16 pm
ಮೂಡುಬಿದಿರೆ: ಮಾಡದಂಗಡಿ ಅಂಗನವಾಡಿಯಲ್ಲಿ ಎಲ್‌.ಕೆ.ಜಿ , ಯು.ಕೆ.ಜಿ. ಪ್ರಾರಂಭ

ಮೂಡುಬಿದಿರೆ : ಇಂದಿನಿಂದ ರಾಜ್ಯದ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಗೊಳ್ಳಲಿರುವ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳ ಪೈಕಿ ಮೂಡುಬಿದಿರೆ ವಲಯದ ಮಾಡದಂಗಡಿ ಅಂಗನವಾಡಿಗೆ ಮಂಜೂರಾದ ಈ ತರಗತಿಯನ್ನು ವಾಲ್ಪಾಡಿ ಗ್ರಾಮ ಪಂಚಾಯ

28 Nov 2025 3:08 pm
‘ವಿಕ್ಟೋರಿಯಾ’ ಎಂಬ ಅವ್ಯವಸ್ಥೆಯುಳ್ಳ ಸರಕಾರಿ ಆಸ್ಪತ್ರೆ

ದಾಖಲಾತಿ ವಿಳಂಬ, ಸಕಾಲಕ್ಕೆ ಸಿಗದ ಚಿಕಿತ್ಸಾ ವರದಿ, ಸಿಬ್ಬಂದಿಯ ಉಡಾಫೆ

28 Nov 2025 3:06 pm
ರಾಯಚೂರು: ತುರ್ವಿಹಾಳ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿ

ರಾಯಚೂರು: ವಿವಿಧ ಕಾರಣಕ್ಕೆ ತೆರವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗವು ತುರ್ವಿಹಾಳ ಪಟ್ಟಣ ಪಂಚಾಯ್ತಿ ಸೇರಿ ಇತರೆ ನಗರ ಸ್ಥಳೀಯ ಸಂಸ್ಥೆಗಳ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ. ಜಿಲ್ಲೆಯ ಸಿಂಧ

28 Nov 2025 3:00 pm
ರಾಯಚೂರು| ನಗರಕ್ಕೆ ಮೂಲಸೌಕರ್ಯ ಒದಗಿಸಲು ಶಾಸಕರ ಜೊತೆ ಆಯುಕ್ತರು ಚರ್ಚೆ

ರಾಯಚೂರು: ನಗರದಲ್ಲಿ ಇರುವ ಸಮಸ್ಯೆಗಳ ಕುರಿತು ಮತ್ತು ನಗರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಸಭೆ ನಡೆಸಿ ಚರ್ಚಿಸಿದರು. ಮುಖ್ಯವಾಗಿ

28 Nov 2025 2:58 pm
ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರ ಹಂಚಿಕೆ ವಿಚಾರಕ್ಕೆ ಜಾತಿ ಸಂಘರ್ಷ ಉಂಟಾಗುತ್ತಿರುವುದು ದುರದೃಷ್ಟಕರ: ಎಚ್.ವಿಶ್ವನಾಥ್

ಮೈಸೂರು: ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಾತಿ ಸಂಘರ್ಷ ಉಂಟಾಗುತ್ತಿರುವುದು ದುರದೃಷ್ಟಕರ. ಇದಕ್ಕೆಲ್ಲಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ನೇರಕಾರಣ ಎಂದು ವಿಧಾನಪರಿಷತ್ ಸದಸ್ಯ ಎಚ

28 Nov 2025 2:55 pm
ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆ ಆಗುತ್ತದೆ: ಕೆ.ವಿ.ಪ್ರಭಾಕರ್ ಅಭಿಮತ

ಬೆಂಗಳೂರು ನ28: ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆಯಾಗಿ ವಿದ್ಯಮಾನಗಳನ್ನು ಅಂತಃಕರಣದಿಂದ ಕಾಣುವ ಪ್ರಮಾಣವೂ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗ

28 Nov 2025 2:44 pm
ಉಡುಪಿ: ವಿಶ್ವ ಗೀತಾ ಪರ್ಯಾಯದಲ್ಲಿ ಪ್ರಧಾನಿ ಮೋದಿ ಭಾಗಿ

ಉಡುಪಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ನಡೆದ ವಿಶ್ವ ಗೀತಾ ಪರ್ಯಾಯ-ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದರ

28 Nov 2025 2:25 pm
28 Nov 2025 2:16 pm
ಭಾರತದ ಗಡಿ ಪ್ರದೇಶವನ್ನು ಒಳಗೊಂಡ ನಕ್ಷೆಯೊಂದಿಗೆ ಹೊಸ ಕರೆನ್ಸಿ ಬಿಡುಗಡೆ ಮಾಡಿದ ನೇಪಾಳ!

ಕಠ್ಮಂಡು : ನೇಪಾಳದ ಕೇಂದ್ರ ಬ್ಯಾಂಕ್ ಗುರುವಾರ ಹೊಸ 100 ರೂಪಾಯಿ ಮೌಲ್ಯದ ನೋಟುಗಳನ್ನು ಬಿಡುಗಡೆ ಮಾಡಿದೆ. ಈ ನೋಟಿನಲ್ಲಿ ನೇಪಾಳದ ಹೊಸ ನಕ್ಷೆ ಇದೆ. ಈ ನಕ್ಷೆಯಲ್ಲಿ ಭಾರತದ ಗಡಿ ಭೂಪ್ರದೇಶವಾದ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪ

28 Nov 2025 12:50 pm