SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬೆಂಗಳೂರು: ವಿಶ್ವ ಮೀನುಗಾರಿಕೆ ದಿನಾಚರಣೆ, ಮತ್ಸ್ಯ ಮೇಳ-2025 ; ಸಿಎಂ, ಡಿಸಿಎಂ ಭಾಗಿ

ಬೆಂಗಳೂರು:  ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯ ಮೇಳ-2025 ಕಾರ್ಯಕ್ರಮ ಹೆಬ್ಬಾಳದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ, ಸಚಿವರಾದ ಮಾಂಕಾಳ ವ

22 Nov 2025 2:25 pm
ಸಂಪಾದಕೀಯ | ಪಹಲ್ಗಾಮ್ ದಾಳಿ: ಖಂಡನೆಗೆ ಅರ್ಹವಾದ ಅಮೆರಿಕದ ದ್ವಂದ್ವ ನಿಲುವು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

22 Nov 2025 1:54 pm
ನಾನು ಕರ್ತವ್ಯವನ್ನು ಯಾವಾಗಲೂ ಮೊದಲು ಎಂದು ಭಾವಿಸುತ್ತೇನೆ : ರಾಜೀನಾಮೆ ಬಳಿಕ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೊದಲ ಸಾರ್ವಜನಿಕ ಭಾಷಣ

ಭೋಪಾಲ್, ನ.21: ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಲ್ಕು ತಿಂಗಳ ಹಿಂದೆ ರಾಜೀನಾಮೆ ನೀಡಿ ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದ ಜಗದೀಪ್ ಧನಕರ್, ಶುಕ್ರವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮ

22 Nov 2025 1:25 pm
ರಾಯಚೂರು : ಕೇಂದ್ರ ಸರಕಾರದ 4 ಕಾರ್ಮಿಕ ಸಂಹಿತೆಗಳ ವಿರುದ್ಧ ಎಐಸಿಸಿಟಿಯು ಪ್ರತಿಭಟನೆ

ರಾಯಚೂರು: ಕೇಂದ್ರ ಸರಕಾರ ಜಾರಿಗೊಳಿಸಿರುವ 4 ಕಾರ್ಮಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸಿರುವ ಎಐಸಿಸಿಟಿಯು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸುಟ್ಟು ಹಾಕುವ ಮೂಲಕ ಇಂದು ನಗರದ ಟಿಪ್ಪು ಸುಲ್ತಾನ್ ಗಾರ್ಡನ್ ಮುಂದೆ ಎಐಸಿಸಿಟಿಯ

22 Nov 2025 12:57 pm
4 ವರ್ಷಗಳಲ್ಲಿ 5.2 ಕೋಟಿ ರೂ. ಅನುದಾನ ಸ್ಥಗಿತ: ಸಂಕಷ್ಟದ ಹಾದಿಯಲ್ಲಿ ‘ಜಾನಪದ ಲೋಕ’

ಬೆಂಗಳೂರು : ರಾಜ್ಯದ ಏಕೈಕ ಜಾನಪದ ಕಲೆಗಳ ಸಾಂಸ್ಕೃತಿಕ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯವಿರುವ ರಾಮನಗರದ ‘ಜಾನಪದ ಲೋಕ’ಕ್ಕೆ ರಾಜ್ಯ ಸರಕಾರ ಪ್ರತ್ಯೇಕ ಅನುದಾನದ ಅಡಿಯಲ್ಲಿ ಪ್ರತಿವರ್ಷ ನೀಡುತ್ತಿದ್ದ 1.30 ಕೋಟಿ ರೂ. ಸಿಬ್ಬಂದಿ ವ

22 Nov 2025 12:54 pm
ಆಂಧ್ರಪ್ರದೇಶ | ಕಾಲೇಜು ಕಟ್ಟಡದಿಂದ ಜಿಗಿದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ : ಕಾಲೇಜು ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ ಕುಟುಂಬಸ್ಥರು

ಚಿತ್ತೂರು : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ವಸತಿ ನಿಲಯದ ನಾಲ್ಕನೆಯ ಮಹಡಿಯಿಂದ ಕೆಳಕ್ಕೆ ಜಿಗಿದು ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.   ಮೃತ ವಿದ್ಯಾರ್ಥಿನಿಯನ್ನು

22 Nov 2025 12:52 pm
ದಿಲ್ಲಿ ಮೆಟ್ರೋ ಸ್ಟೇಷನ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಬಾಲಕನಿಗೆ ತರಗತಿಯಲ್ಲಿ ಶಿಕ್ಷಕ ಅವಮಾನಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆ

ಹೊಸದಿಲ್ಲಿ: ದಿಲ್ಲಿಯ ಪ್ರತಿಷ್ಠಿತ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಮಹತ್ವದ ಸುಳಿವು ನೀಡಿರುವುದಾಗಿ ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ. ಸಿಸಿಟಿವಿ ದೃಶ್ಯ

22 Nov 2025 12:23 pm
ಮಂಗಳೂರು | ಅಥೆನಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಆರ್.ಎಸ್. ಶೆಟ್ಟಿಯನ್ ನಿಧನ

ಮಂಗಳೂರು, ನ.22: ನಗರದ ಅಥೆನಾ ಆಸ್ಪತ್ರೆ ಮತ್ತು ಅಥೆನಾ ಶಿಕ್ಷಣ ಸಮೂಹದ ಆಡಳಿತ ನಿರ್ದೇಶಕ ಹಾಗೂ ಅಧ್ಯಕ್ಷ ಆರ್.ಎಸ್. ಶೆಟ್ಟಿಯನ್ (65) ಶುಕ್ರವಾರ ನಿಧನರಾಗಿದ್ದಾರೆ. ಖಾಸಗಿ ಮತ್ತು ಆದಾಯೇತರ ಕ್ಷೇತ್ರಗಳಲ್ಲಿ ವಿವಿಧ ನಾಯಕತ್ವ ಪಾತ್ರ

22 Nov 2025 11:56 am
ಐದು ವರ್ಷಗಳ ಅಮಾನತಿಗೆ ತೆರೆ : ಚೀನಾದ ಪ್ರವಾಸಿಗರಿಗೆ ಭಾರತದ ವೀಸಾ ಮರು ಜಾರಿ

ಹೊಸದಿಲ್ಲಿ: ಗಾಲ್ವಾನ್ ಕಣಿವೆಯ ಘಟನೆಯ ನಂತರ ಚೀನಾಗೆ ವಿಧಿಸಲಾಗಿದ್ದ ನಿರ್ಬಂಧಕ್ಕೆ ತೆರೆ ಬೀಳುತ್ತಿದ್ದು, ಅಲ್ಲಿನ ನಾಗರಿಕರಿಗೆ ಭಾರತವು ಪ್ರವಾಸಿ ವೀಸಾ ವಿತರಣೆಯನ್ನು ಐದು ವರ್ಷಗಳ ಬಳಿಕ ಮರುಪ್ರಾರಂಭಿಸಿದೆ. ದ್ವಿಪಕ್ಷೀಯ

22 Nov 2025 11:49 am
ಉಡುಪಿ | ಮುಂಬೈಯಲ್ಲಿ ರಸ್ತೆ ಅಪಘಾತ; ಕಲ್ಮಾಡಿಯ ಯುವಕ ಮೃತ್ಯು

ಉಡುಪಿ: ಕಲ್ಮಾಡಿಯ ಯುವಕನೊಬ್ಬ ಶುಕ್ರವಾರ ತಡರಾತ್ರಿ ಥಾಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತನನ್ನು ಉಡುಪಿಯ ಕಲ್ಮಾಡಿ ಮೂಲದ ಇನಿಶ್ ಲಸ್ರಾದೊ (25) ಎಂದು ಗುರುತಿಸಲಾಗಿದೆ. ಅವರು ಮೋಟಾರ್ ಸೈಕಲ್ ಅಪಘಾತಕ್ಕ

22 Nov 2025 11:30 am
ಮಹಾರಾಷ್ಟ್ರ | ಫ್ಲೈಓವರ್ ಮೇಲೆ ಹಲವು ವಾಹನಗಳಿಗೆ ಕಾರು ಢಿಕ್ಕಿ : ನಾಲ್ವರು ಮೃತ್ಯು, ಮೂವರಿಗೆ ಗಾಯ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್ ನಾಥ್ ಪಟ್ಟಣದ ಫ್ಲೈಓವರ್ ಮೇಲೆ ಕಾರೊಂದು ಹಲವು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಅಂಬರ್ ನಾಥ್ ಪಟ್ಟಣ

22 Nov 2025 11:10 am
ಡಿಸೆಂಬರ್ 14ರಂದು ಮತಗಳ್ಳತನದ ವಿರುದ್ಧ ರಾಮ್ ಲೀಲಾ ಮೈದಾನದಲ್ಲಿ ಕಾಂಗ್ರೆಸ್‌ನಿಂದ ರ್‍ಯಾಲಿ

ಹೊಸದಿಲ್ಲಿ: ಡಿಸೆಂಬರ್ 14ರಂದು ಮತಗಳ್ಳನತದ ವಿರುದ್ಧ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ರ್‍ಯಾಲಿ ನಡೆಸುವುದಾಗಿ ಕಾಂಗ್ರೆಸ್‌ ಹೇಳಿದೆ.  ಚುನಾವಣಾ ಆಯೋಗ ಪಕ್ಷಪಾತಿಯಾಗಿದ್ದು, ಚುನಾವಣೆಗಳ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗ

22 Nov 2025 10:39 am
ಒಂದೊಂದು ‘ಮದುವೆ ಮೀಲ್ಸ್’ನಲ್ಲೂ ತಿನ್ನೋರ ಹೆಸರು ಬರೆದಿದೆ..!

ಮದುವೆ ನಿಶ್ಚಿತಾರ್ಥ ನಡೆದ ಮೇಲೆ ಹುಡುಗಿಗೆ ಇನ್ನೊಬ್ಬನಲ್ಲಿ ಲವ್ ಆದರೆ ಹೇಗಿರುತ್ತದೆ? ಇಂಥ ಸಬ್ಜೆಕ್ಟ್‌ಗೆ ಕನ್ನಡದಲ್ಲಿ ‘ಮುಂಗಾರುಮಳೆ’ಯೇ ಒಂದು ಮೈಲಿಗಲ್ಲು. ಆದರೆ ಅಂಥದೊಂದು ಭಾವನಾತ್ಮಕ ಕಥೆಯಲ್ಲೂ ಯಾರೂ ಊಹಿಸಲಾಗದ ಒಂದ

22 Nov 2025 10:31 am
ಅಮೆರಿಕ ಅಧ್ಯಕ್ಷ ಟ್ರಂಪ್ - ನ್ಯೂಯಾರ್ಕ್ ಮೇಯರ್ ಮಮ್ದಾನಿ ಭೇಟಿ : ಪರಸ್ಪರ ಸಹಕಾರದ ಕುರಿತು ಉಭಯ ನಾಯಕರಿಂದ ಮಾತುಕತೆ

ವಾಷಿಂಗ್ಟನ್/ನ್ಯೂಯಾರ್ಕ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನ್ಯೂಯಾರ್ಕ್ ನೂತನ ಮೇಯರ್ ಮುಹಮ್ಮದ್ ಮಮ್ದಾನಿ ನಡುವೆ ಬುಧವಾರ ನಡೆದ ಸಭೆಯಲ್ಲಿ ಸ್ನೇಹಪೂರ್ವಕ ಧ್ವನಿ ಕೇಳಿಬಂದಿದೆ. ಚುನಾವಣೋತ್ತರ ಕಠಿಣ ಹೇಳಿಕೆಗಳ

22 Nov 2025 10:21 am
ವಲಸೆಗೂ, ವಲಸಿಗರಿಗೂ ಬಾದರಾಯಣ ಸಂಬಂಧ

ಭಾರತ ಸರಕಾರವು ಈ ಬಾರಿಯ ವಲಸೆ ಸಮೀಕ್ಷೆಯಲ್ಲಾದರೂ ಈ ಅಸಂಘಟಿತ ಕ್ಷೇತ್ರದ ಸಮಗ್ರ ಮತ್ತು ಸಕಾಲಿಕ ಡೇಟಾಗಳನ್ನು ಸಂಗ್ರಹಿಸಬೇಕು ಮತ್ತು ಅವುಗಳ ಪ್ರಸ್ತುತತೆ ಕಳೆದುಹೋಗುವ ಮುನ್ನವೇ ನೀತಿ ನಿರೂಪಕರಿಗೆ ಸಮೀಕ್ಷೆಯ ಫಲಿತಾಂಶಗಳು

22 Nov 2025 10:06 am
ಅರ್ಧ ದಾರಿ ಕ್ರಮಿಸಿದ ‘ಸಿದ್ದರಾಮಯ್ಯ’ ಸರಕಾರ

ಕಲ್ಯಾಣ ಕಾರ್ಯಕ್ರಮಗಳ ಮೂಲ ಉದ್ದೇಶವೇ ನಿಜವಾದ ಬಡವರಿಗೆ ಆಸರೆ ನೀಡುವುದಾಗಿದೆ. ಕಾಯಕ ಮತ್ತು ದಾಸೋಹ ಪರಿಕಲ್ಪನೆಯೂ ಉಳ್ಳವರಿಂದ ಪಡೆದು ಇಲ್ಲದವರ ನಡುವೆ ಹಂಚಬೇಕು ಎಂದೇ ಪ್ರತಿಪಾದಿಸುತ್ತದೆ. ೨೦೨೩ರ ಚುನಾವಣಾ ಸಂದರ್ಭದಲ್ಲಿ

22 Nov 2025 9:57 am
ಪಹಲ್ಗಾಮ್ ದಾಳಿ: ಖಂಡನೆಗೆ ಅರ್ಹವಾದ ಅಮೆರಿಕದ ದ್ವಂದ್ವ ನಿಲುವು

ಇತ್ತೀಚಿನ ದಿನಗಳಲ್ಲಿ ಅಮೆರಿಕ ಭಾರತದ ಆಂತರಿಕ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಪ್ರಯತ್ನ ನಡೆಸುತ್ತಲೇ ಇದೆ. ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆದ ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ ಗಡಿಭಾಗದಲ್ಲಿರುವ ಉಗ್ರರ ವಿ

22 Nov 2025 9:21 am
ಸೂರ್ಯವಂಶಿಗೆ ಸಿಗದ 'ಸೂಪರ್' ಅವಕಾಶ: ಅಭಿಮಾನಿಗಳ ಆಕ್ರೋಶ

ದೋಹಾ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್-2025 ಟೂರ್ನಿಯ ಸೆಮಿಫೈನಲ್ ಪಂದ್ಯದ ಫಲಿತಾಂಶ ನಿರ್ಧರಿಸಲು ಆಡಿದ 'ಸೂಪರ್ ಓವರ್'ನಲ್ಲಿ ಭಾರತದ ಭರವಸೆಯ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿಯವರಿಗೆ ಬ್ಯಾಟಿಂಗ್ ಅವಕಾಶ ಸಿಗದ ಬಗ್ಗೆ ಜಾಲತಾಣಗಳ

22 Nov 2025 8:38 am
ಭಾರತೀಯ ಉದ್ಯಮಗಳಿಗೆ ಐದು ವರ್ಷ ತೆರಿಗೆ ವಿನಾಯ್ತಿ ಘೋಷಿಸಿದ ಅಫ್ಘಾನಿಸ್ತಾನ

ಹೊಸದಿಲ್ಲಿ: ಭಾರತದ ಜತೆಗಿನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಮುಂದುವರಿಸಿರುವ ಅಫ್ಘಾನಿಸ್ತಾನ, ಭಾರತೀಯ ಉದ್ಯಮಗಳಿಗೆ ಐದು ವರ್ಷಗಳ ತೆರಿಗೆ ವಿನಾಯ್ತಿ ಘೋಷಿಸಿದೆ. ಜತೆಗೆ ಕಚ

22 Nov 2025 8:15 am
ಬಿಹಾರ ಸಂಪುಟ ಕಸರತ್ತು: ಬಿಜೆಪಿಗೆ ಗೃಹ ಖಾತೆ ನೀಡಿ, ಹಣಕಾಸು ಪಡೆದ ಜೆಡಿಯು

ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎರಡು ದಶಕಗಳ ಅಧಿಕಾರಾವಧಿಯಲ್ಲಿ ಮೊಟ್ಟಮೊದಲ ಬಾರಿಗೆ ಗೃಹಖಾತೆಯನ್ನು ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿದ್ದು, ಬಿಜೆಪಿ ಈ ಮೊದಲು ಹೊಂದಿದ್ದ ಹಣಕಾಸು ಖಾತೆಯನ್ನು ಜ

22 Nov 2025 7:29 am
ಬಿಹಾರ ಸಂಪುಟ ಕಸರತ್ತು: ಬಿಜೆಪಿಗೆ ಗೃಹ ಖಾತೆ ನೀಡಿ, ಹಣಕಾಸು ಖಾತೆ ಪಡೆದ ಜೆಡಿಯು

ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎರಡು ದಶಕಗಳ ಅಧಿಕಾರಾವಧಿಯಲ್ಲಿ ಮೊಟ್ಟಮೊದಲ ಬಾರಿಗೆ ಗೃಹಖಾತೆಯನ್ನು ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿದ್ದು, ಬಿಜೆಪಿ ಈ ಮೊದಲು ಹೊಂದಿದ್ದ ಹಣಕಾಸು ಖಾತೆಯನ್ನು ಜ

22 Nov 2025 7:29 am
ಸುಳ್ಯ | ರಸ್ತೆ ಬದಿಯ ಮೋರಿಗೆ ಗುದ್ದಿದ ಕಾರು: ನಾಲ್ವರಿಗೆ ಗಾಯ

ಸುಳ್ಯ, ನ.21: ಕಾರೊಂದು ರಸ್ತೆ ಬದಿಯ ಮೋರಿಗೆ ಗುದ್ದಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಶುಕ್ರವಾರ ಕನಕಮಜಲು ಸಮೀಪ ಕನ್ನಡ್ಕ ಎಂಬಲ್ಲಿ ನಡೆದಿದೆ. ಕಾರು ಚಾಲಕ ಮಂಡೆಕೋಲಿನ ಖಲೀಲ್ ಸಹಿತ ಮೂವರು ಗಾಯಗೊಂಡಿದ್ದಾರೆ. ಪುತ್ತೂರು ಕಡೆಯಿಂ

22 Nov 2025 12:54 am
ಮೂಡುಬಿದಿರೆ | ಕಸಮುಕ್ತ ಪರಿಸರವನ್ನು ಸೃಷ್ಠಿಸೋಣ : ರಾಯಪ್ಪ

ಮೂಡುಬಿದಿರೆ: ಪರಿಸರ ಅಮೂಲ್ಯವಾದುದು. ಆದರೆ ನಾವಿಂದು ಭೂಮಿ, ಗಾಳಿ, ನೀರನ್ನು ತ್ಯಾಜ್ಯದಿಂದ ತುಂಬಿ ನಾಶ ಮಾಡುತ್ತಿದ್ದೇವೆ. ನಮ್ಮ ಊರು, ನಮ್ಮ ಪರಿಸರ ಎಂಬ ಭಾವನೆೆ ನಮ್ಮಲ್ಲಿ ಮೂಡಿದಾಗ ಪರಿಸರದ ಬಗ್ಗೆ ಜವಾಬ್ದಾರಿ ಹೆಚ್ಚುತ್ತದೆ

22 Nov 2025 12:40 am
ಭಟ್ಕಳ | ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನ.21ರಿಂದ 30ರವರೆಗೆ ನೆರೆಹೊರೆಯವರ ಹಕ್ಕುಗಳ ಅಭಿಯಾನ

ಭಟ್ಕಳ : ಜಮಾಅತೆ ಇಸ್ಲಾಮಿ ಹಿಂದ್ ದೇಶವ್ಯಾಪಿ ನಡೆಸುತ್ತಿರುವ “ನೆರೆಹೊರೆಯವರ ಹಕ್ಕುಗಳ ಅಭಿಯಾನ” ಕುರಿತು ಭಟ್ಕಳ ಘಟಕದ ವತಿಯಿಂದ ಸುಲ್ತಾನ್ ಸ್ಟ್ರೀಟ್ ದಾವತ್ ಸೆಂಟರ್‌ನಲ್ಲಿ ಬುಧವಾರ ಆಯೋಜಿಸಿದ ಪತ್ರಿಕಾ ಗೋಷ್ಟಿಯಲ್ಲಿ ಸಂ

22 Nov 2025 12:35 am
ಭಟ್ಕಳ | 10 ಕೋ. ರೂ. ವೆಚ್ಚದ ಸರಾಬಿ ನದಿಯ ಸ್ವಚ್ಛತಾ ಕಾರ್ಯ ಜನವರಿಯಿಂದ ಆರಂಭ : ಆನಂದ್ ಕುಮಾರ್

ಭಟ್ಕಳ: ಭಟ್ಕಳದ ಐತಿಹಾಸಿಕ ಸರಾಬಿ ನದಿಯ ಸ್ವಚ್ಛತಾ ಕಾರ್ಯವನ್ನು 2026ರ ಜನವರಿಯಲ್ಲಿ ಆರಂಭಿಸಲಾಗುತ್ತಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ನೀರಾವರಿ ಇಲಾಖೆಯ ಹಿರಿಯ ಇಂಜಿನಿಯರ್ ಆನಂದ್ ಕುಮಾರ್ ತಿಳಿಸಿದ್ದಾರ

22 Nov 2025 12:24 am
ಮಂಗಳೂರು | BITಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ʼಬಿಲ್ಡಿಂಗ್ ವಿನ್ನಿಂಗ್ ಮೈಂಡ್ಸೆಟ್ʼ ಸ್ಪೂರ್ತಿದಾಯಕ ಕಾರ್ಯಕ್ರಮ

ಮಂಗಳೂರು: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯಲ್ಲಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಸೆಲ್, ಡಿಪಾರ್ಟ್ಮೆಂಟ್ ಆಫ್ ಬೇಸಿಕ್ ಸೈನ್ಸ್ ಜಂಟಿಯಾಗಿ ಶುಕ್ರವಾರ ಪ್ರಥಮ ವರ್ಷದ ಎಂಜಿನಿಯರಿಂ

22 Nov 2025 12:18 am
ಸುರತ್ಕಲ್, ನಂತೂರು, ಬಿ.ಸಿ.ರೋಡ್ ಹೆದ್ದಾರಿ ವ್ಯಾಪ್ತಿ ಎನ್‌ಎಚ್‌ಎಐಗೆ ಹಸ್ತಾಂತರ : ಸಂಸದ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು, ನ.21: ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ನಂತೂರು-ಬಿ.ಸಿ. ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ

22 Nov 2025 12:09 am
ಸುಳ್ಯ | ಹಲ್ಲೆ, ಕೊಲೆ ಬೆದರಿಕೆ: ಪ್ರಕರಣ ದಾಖಲು

ಸುಳ್ಯ, ನ.21: ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದ ಘಟನೆ ಕಡಬ ತಾಲೂಕಿನ ಎಣ್ಮೂರಿನ ಹೇಮಳದಲ್ಲಿ ನ.18ರಂದು ನಡೆದಿದೆ. ಕಡಬ ತಾಲೂಕು ಎಣ್ಮೂರಿನ ಹೇಮಳ ನಿವಾಸಿ ಶೀನಪ್ಪಗೌಡ ಎಂಬವರ ಸಹೋದರನ ಮಗ ರಾಮಣ್ಣ ಗೌಡ ಎಂ

21 Nov 2025 11:55 pm
ಅರಕಲಗೂಡು | ಹಸು ಮಾರಿ ಡಿಡಿ ಪಾವತಿಸಿದ ಆರ್‌ಟಿಐ ಕಾರ್ಯಕರ್ತ : ದಾಖಲೆಗಳನ್ನು ಎತ್ತಿನಗಾಡಿಯಲ್ಲಿ ಸಾಗಾಟ

ಅರಕಲಗೂಡು, ನ.21: ತಾಲೂಕಿನ ರಾಮನಾಥಪುರ ಹೋಬಳಿ ಕಾಳೆನಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಆರ್‌ಟಿಐ ಕಾರ್ಯಕರ್ತನೋರ್ವ ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಪಡೆಯಲು ತನ್ನ ಹಸು ಮಾರಿ ಪಾವತಿಸಿ ಎತ್ತಿನಗಾಡಿಯಲ್ಲಿ ಸಾಗಿಸಿರುವ

21 Nov 2025 11:49 pm
ಟ್ರಂಪ್ ಬೆಂಬಲಿಗ Fox News ಸಮೀಕ್ಷೆಯ ಪ್ರಕಾರವೇ ಈಗ ಅಮೆರಿಕನ್ನರಿಂದ ಟ್ರಂಪ್ ಆಡಳಿತದ ಬಗ್ಗೆ ಅಸಮಾಧಾನ!

ಅಮೆರಿಕದ ಆರ್ಥಿಕತೆಗೆ ಟ್ರಂಪ್ ಹೆಚ್ಚು ಹಾನಿ ಮಾಡುತ್ತಿದ್ದಾರೆ ಎಂದ ಅಮೆರಿಕನ್ನರು

21 Nov 2025 11:47 pm
Mangaluru | ಪಣಂಬೂರು ಮೊಗವೀರ ಸಭಾ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಮಂಗಳೂರು, ನ.14: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಹಾಗೂ ಪಣಂಬೂರು ಮೊಗವೀರ ಸಭಾದ ಆಶ್ರಯದಲ್ಲಿ ಪಣಂಬೂರು ಮೊಗವೀರ ಸಭಾ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯ

21 Nov 2025 11:12 pm
ಜುಮಾದಿಲ್ ಆಖಿರ್ ತಿಂಗಳು ಆರಂಭ

ಮಂಗಳೂರು, ನ.21: ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ (ನ.20) ಜುಮಾದಿಲ್ ಆಖಿರ್ ತಿಂಗಳ ಪ್ರಥಮ ಚಂದ್ರದರ್ಶನ ಆಗಿರುವ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ (ನ.21)ಯಿಂದ ಜುಮಾದಿಲ್ ಆಖಿರ್ ಚಾಂದ್ 1

21 Nov 2025 11:06 pm
ಸಿದ್ದರಾಮಯ್ಯರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ : ಮಹಾಂತೇಶ್ ಕೌಲಗಿ

ಕಲಬುರಗಿ: ಹಿಂದುಳಿದ ವರ್ಗಗಳು ಸೇರಿದಂತೆ ರಾಜ್ಯದ ಎಲ್ಲಾ ಸಮುದಾಯಗಳ ಹಿತವನ್ನು ಬಯಸಿ, ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯ ಅವರನ್ನು ಷಡ್ಯಂತ್ರ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡ

21 Nov 2025 11:01 pm
ಭಟ್ಕಳ | ಹೆರಾಡಿ ಕ್ರಾಸ್‌ನಲ್ಲಿ ಬಸ್ ನಿಲುಗಡೆಗೆ ಒತ್ತಾಯ

ಭಟ್ಕಳ, ನ.21: ಕಾಯ್ಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರಾಡಿ ಕ್ರಾಸ್‌ನಲ್ಲಿ ಬಸ್ ನಿಲುಗಡೆ ಪುನಃ ಆರಂಭಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಓWಏಖಖಿಅ) ಭಟ್ಕಳ ಘಟಕಕ್ಕೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಗ್ರ

21 Nov 2025 11:01 pm
ಭಟ್ಕಳ ಎರಡನೇ ವಿಜ್ಞಾನ ಮೇಳ: 52 ತಂಡಗಳಿಂದ ವೈಜ್ಞಾನಿಕ ಪ್ರತಿಭೆ ಪ್ರದರ್ಶನ

ಭಟ್ಕಳ, ನ.21: ಶಮ್ಸ್ ಪಿಯು ಕಾಲೇಜು ಮತ್ತು ಎಜೆ ಅಕಾಡಮಿ ಆಫ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್‌ನ ಸಹಯೋಗದೊಂದಿಗೆ ಎರಡನೇ ಭಟ್ಕಳ ಅಂತರ ಶಾಲೆ ಮತ್ತು ಅಂತರ ಕಾಲೇಜು ವಿಜ್ಞಾನ ಮೇಳ (ಸೈನ್ಸ್ ಫೇರ್) ಗುರುವಾರ ಡಾ. ಎಂ.ಟಿ. ಹಸನ್ ಬಾಪಾ ಸಭಾಂ

21 Nov 2025 10:55 pm
Chikkamagaluru | ಡಿ.5ರಂದು ಕೊಪ್ಪ ಸಂತ ಜೋಸೆಫರ ಪ್ರೌಢ ಶಾಲೆಯ ವಜ್ರಮಹೋತ್ಸವ

ಚಿಕ್ಕಮಗಳೂರು : ಕೊಪ್ಪ ಸಂತ ಜೋಸೆಫರ ಪ್ರೌಢಶಾಲೆಯ ವಜ್ರಮಹೋತ್ಸವ ಆಚರಣೆ ಕಾರ್ಯಕ್ರಮವು ಡಿಸೆಂಬರ್ 5ರಂದು ಆಯೋಜಿಸಲಾಗಿದೆ. ಈ ಸಂಬಂಧ ಸ್ವಾಗತ ಸಮಿತಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ

21 Nov 2025 10:53 pm
ಮೂಡುಬಿದಿರೆ | ತಾಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ವಲಯ ಮತ್ತು ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆ ಕಲ್ಲಬೆಟ್ಟು, ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಮೂಡುಬಿದಿರೆ ತಾಲ್ಲೂಕು ಮಟ್ಟದ

21 Nov 2025 10:42 pm
ಮೂರು ದಿನಗಳ ‘ಮತ್ಸ್ಯಮೇಳ-2025ಕ್ಕೆ ಚಾಲನೆ

ಬೆಂಗಳೂರು : ಇಲ್ಲಿನ ಹೆಬ್ಬಾಳದಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆ ವತಿಯಿಂದ ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿರುವ ಮೂರು ದಿನಗಳ ‘ಮತ್ಸ್ಯಮೇಳ-2025ಕ್ಕೆ ಶುಕ್ರ

21 Nov 2025 10:32 pm
Hebri | ನೆಟ್ವರ್ಕ್ ಸಮಸ್ಯೆ : ನಾಡ್ಪಾಲಿಗೆ ಸಂಸದ ಕೋಟ ಭೇಟಿ

ಬಿಎಸ್ಸೆನ್ನೆಲ್ ಅಧಿಕಾರಿಗಳೊಂದಿಗೆ ಚರ್ಚೆ

21 Nov 2025 10:25 pm
ಮುಂಬೈ ವಿಮಾನ ನಿಲ್ದಾಣದಲ್ಲಿ 53 ಕೋಟಿ ರೂ. ಮೌಲ್ಯದ ಗಾಂಜಾ, ಚಿನ್ನ, ವಜ್ರ ವಶ; 20 ಜನರ ಬಂಧನ

ಮುಂಬೈ, ನ. 21: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ವಾರದಲ್ಲಿ ಹಲವು ಪ್ರಕರಣಗಳಲ್ಲಿ 53 ಕೋಟಿ ರೂ. ಮೌಲ್ಯದ ಹೈಡ್ರೋಫೋನಿಕ್ ಗಾಂಜಾ, ಚಿನ್ನ ಹಾಗೂ ವಜ್ರಗಳನ್ನು ಕಸ್ಟಮ್ಸ್ ಅಧಿಕಾರ

21 Nov 2025 10:13 pm
ಕಾರ್ಮಿಕ ವಲಯದಲ್ಲಿ ಮಹತ್ವದ ಸುಧಾರಣೆ | 4 ಕಾರ್ಮಿಕ ಸಂಹಿತೆಗಳ ಜಾರಿ

ಹಳೆಯ 29 ಕಾರ್ಮಿಕ ಕಾನೂನುಗಳನ್ನು ಏಕರೂಪಗೊಳಿಸಿ ನೂತನ ಸಂಹಿತೆಗಳ ಅನುಷ್ಠಾನ

21 Nov 2025 10:11 pm
ಕಲಬುರಗಿ | ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತ್ಯು

ಕಲಬುರಗಿ : ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಆಳಂದ ತಾಲೂಕಿನ ಮುದ್ದಡಗಾ ಗ್ರಾಮದ ಹೊರ ವಲಯದಲ್ಲಿ ಸಂಭವಿಸಿದೆ.   ಮುದ್ದಡಗಾ ಗ್ರಾಮದ ನಿವಾಸಿ ಗಂಗಮ್ಮ ಸುಧಾಕರ ಹಾಗರಗಿ (40) ಮೃತ ಮಹಿಳೆ ಎಂದ

21 Nov 2025 10:11 pm
ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಸಂಪರ್ಕವನ್ನು ಬಲಪಡಿಸಲು ಕ್ರಮ : ವಿ.ಎಸ್.ಆರಾಧ್ಯ

ಬೆಂಗಳೂರು : ನಗರದ ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‍ಗಳ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮೆಟ್ರೋ ಫೀಡರ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಬಿಎಂಟಿಸಿ

21 Nov 2025 10:10 pm
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಪುನರಾಯ್ಕೆ

ಬೆಂಗಳೂರು : ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ. ಶುಕ್ರವಾರ ಪಕ್ಷದ ಕಚೇರಿ ಜೆಪ

21 Nov 2025 10:06 pm
ನವೆಂಬರ್ ಕ್ರಾಂತಿಯಿಲ್ಲ, ಶಾಂತಿ : ರಾಮಲಿಂಗಾರೆಡ್ಡಿ

ಬೆಂಗಳೂರು : ನವೆಂಬರ್ ಕ್ರಾಂತಿ ಇಲ್ಲ, ಬರೀ ಶಾಂತಿ. ರಾಜಕೀಯ ಬದಲಾವಣೆ ಕುರಿತು ಮಾಹಿತಿ ಬೇಕಿದ್ದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೆ ಕೇಳಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಶುಕ್ರವಾರ ನಗರದಲ್

21 Nov 2025 10:00 pm
ರಾಯಚೂರು | ಉದ್ಯಮಗಳು ಬೆಳೆಯಲು ಹೊಸ ತಂತ್ರಜ್ಞಾನ, ಕೌಶಲ್ಯ ಅಗತ್ಯ : ಡಾ.ಮಲ್ಲಿಕಾರ್ಜುನ ಎಸ್.ಅಯ್ಯನಗೌಡರ್

ರಾಯಚೂರು : ರಾಯಚೂರು ಜಿಲ್ಲೆಯ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹಾಗೂ ಹೊಸ ಉದ್ಯಮಿಶೀಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ರಾಯಚೂರು ಜಿಲ್ಲಾ ಕೈಗಾರಿಕಾ

21 Nov 2025 9:54 pm
ಮೆಕ್ಸಿಕೋದ ಫಾತಿಮಾ ಬಾಷ್‍ ʼವಿಶ್ವ ಸುಂದರಿʼ

ಬ್ಯಾಂಕಾಕ್, ನ.21: ಥೈಲ್ಯಾಂಡ್‍ ನಲ್ಲಿ ನಡೆದ 2025ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದಾದ್ಯಂತದ 120ಕ್ಕೂ ಅಧಿಕ ಮಹಿಳೆಯರು ಸ್ಪರ್ಧೆಯಲ್ಲಿದ

21 Nov 2025 9:42 pm
ರಾಯಚೂರು | ಸಂವಿಧಾನ ದಿನಾಚರಣೆ ಕುರಿತು ಪೂರ್ವಭಾವಿ ಸಭೆ

ರಾಯಚೂರು : ನವೆಂಬರ್ 26ರಂದು ರಾಯಚೂರು ಜಿಲ್ಲಾ ಮತ್ತು ಸಿಂಧನೂರ್‌, ಮಾನವಿ, ಲಿಂಗಸಗೂರು, ಸಿರವಾರ, ಅರಕೇರಿ, ದೇವದುರ್ಗ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಲು ಎಲ್ಲ

21 Nov 2025 9:41 pm
Kundapura | ಕೊಲ್ಲೂರು ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ

ಕುಂದಾಪುರ:, ನ.21: ಆರು ತಿಂಗಳ ಹಿಂದೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಮೇಲಿನ ದೋಷಾರೋಪಣೆಗಳು ಸಾಬೀತಾಗಿದ್ದು, ಆತ ಅಪರಾಧಿಯೆಂದು ಕುಂದಾಪುರದ 2ನೇ ಹೆಚ್ಚುವರಿ ಸಿ

21 Nov 2025 9:35 pm
ಹರ್ಯಾಣದಲ್ಲಿ ಮರ್ಯಾದೆಗೇಡು ಹತ್ಯೆ | ಅಂತರ್‌ಜಾತಿ ವಿವಾಹವಾದ ಸೋದರಿಯ ಹತ್ಯೆಗೈದ ಸೋದರ

ಪೊಲೀಸರಿಂದ ಎನ್‌ಕೌಂಟರ್; ಮೂವರು ಸಹಚರರೊಂದಿಗೆ ಆರೋಪಿಯ ಬಂಧನ

21 Nov 2025 9:30 pm
ಯಾದಗಿರಿ | ನಗರದ ಹಲವೆಡೆ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯಗಳ ಉದ್ಘಾಟನೆ

ಯಾದಗಿರಿ :  ನಗರದ ವಿವಿಧ ಮುಖ್ಯ ಸ್ಥಳಗಳಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. 2023-24ನೇ ಸಾಲಿನ ಎಸ್ ಬಿಎಮ್ 2.0 ಅನುದಾನದ

21 Nov 2025 9:27 pm
ಗುಜರಾತ್ | ವನತಾರಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಪುತ್ರ

ಜಾಮನಗರ, ನ. 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಗುಜರಾತ್‌ ನ ಜಾಮನಗರದಲ್ಲಿರುವ ವನ್ಯ ಜೀವಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ವನತಾರಕ್ಕೆ ಶುಕ್ರವಾರ ಭೇಟಿ ನೀಡಿದ್ದಾರೆ. ಅಂಬ

21 Nov 2025 9:27 pm
16ನೇ ವಯಸ್ಸಿನಲ್ಲಿ ಹೋದ ನೆನಪಿನ ಶಕ್ತಿ 61ನೇ ವಯಸ್ಸಿಗೆ ವಾಪಸ್ ಬಂತು!

ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಿಂದ ವೈದ್ಯಕೀಯ ವಿಸ್ಮಯ ಘಟನೆಯೊಂದು ವರದಿಯಾಗಿದ್ದು, ತಮ್ಮ 16ನೇ ವಯಸ್ಸಿನಲ್ಲಿ ತಲೆಗೆ ಪೆಟ್ಟು ಬಿದ್ದು ನೆನಪಿನ ಶಕ್ತಿ ಕಳೆದುಕೊಂಡಿದ್ದ ಬಾಲಕನೊಬ್ಬ, ದಶಕಗಳ ಬಳಿಕ ತಲೆಗೆ ಬಿದ್ದ ಮ

21 Nov 2025 9:26 pm
ನ.22ರಿಂದ ಭಾರತ-ದಕ್ಷಿಣ ಆಫ್ರಿಕ 2ನೇ ಟೆಸ್ಟ್ | ಗಾಯಾಳು ಶುಭಮನ್ ಗಿಲ್ ಹೊರಗೆ; ನಾಯಕನಾಗಿ ರಿಶಭ್ ಪಂತ್

ಗುವಾಹಟಿ, ನ. 21: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ಗುವಾಹಟಿಯ ಬರ್ಸಪಾರ ಸ್ಟೇಡಿಯಮ್‌ ನಲ್ಲಿ ಶನಿವಾರ ಆರಂಭಗೊಳ್ಳಲಿದೆ. ಆದರೆ, ಭಾರತ ತಂಡದ ನಾಯಕ ಶುಭಮನ್ ಗಿಲ್ ಗಾಯ

21 Nov 2025 9:19 pm
ಮಂಗಳೂರು | ನ.22, 23 ರಂದು ಸಿಟಿಗೋಲ್ಡ್‌ನಲ್ಲಿ ವಿಶೇಷ ರಿಯಾಯಿತಿ ಕೊಡುಗೆ

ಮಂಗಳೂರು,ನ.21:ನಗರದ ಕಂಕನಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಚಿನ್ನಾಭರಣ ಮಳಿಗೆಯಾದ ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ 11ನೇ ವಾರ್ಷಿಕೋತ್ಸವದ ಪ್ರಯುಕ್ತ ನ.22ರಿಂದ 23ರವರೆಗೆ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮೇಳ ನಡೆಯಲಿದ

21 Nov 2025 9:18 pm
ಕಲಬುರಗಿ | ಜೇವರ್ಗಿ ಪುರಸಭೆ ಗದ್ದುಗೆ ಏರಲು ಷಡ್ಯಂತ್ರ ರೂಪಿಸಿದ್ದ ಕಾಂಗ್ರೆಸ್, ಜೆಡಿಎಸ್‌ಗೆ ಮುಖಭಂಗ: ರದ್ದೇವಾಡಗಿ

ಕಲಬುರಗಿ: ವಿಪ್ ಉಲ್ಲಂಘಿಸಿ ಬೇರೆ ಪಕ್ಷಕ್ಕೆ ಅಡ್ಡ ಮತದಾನ ಮಾಡಿದ ಬಿಜೆಪಿ 9 ಮಂದಿ ಸದಸ್ಯರನ್ನು ಅನರ್ಹಗೊಳಿಸಲಾಗಿದೆ, ಈ ಮೂಲಕ ಜೇವರ್ಗಿ ಪುರಸಭೆ ಗದ್ದುಗೆ ಏರುವ ಸಲುವಾಗಿ ಷಡ್ಯಂತ್ರ ರೂಪಿಸಿದ್ದ ಕಾಂಗ್ರೆಸ್, ಜೆಡಿಎಸ್ ಗೆ ಭಾರೀ

21 Nov 2025 9:14 pm
ರಾಯಚೂರು | ಪುಟ್‌ಪಾತ್‌ ತೆರವು ಕಾರ್ಯಾಚರಣೆಯಲ್ಲಿ ತಾಲೂಕು ಆಡಳಿತ ವಿಫಲ : ಕರವೇ ಆರೋಪ

ಸಿರವಾರ : ತಾಲೂಕು ಆಡಳಿತದ ಅಧಿಕಾರಿಗಳು ಮುಂದಿನ 10 ದಿನಗಳಲ್ಲಿ ಸಿರವಾರ ನಗರವನ್ನು ಧೂಳು ಮುಕ್ತಗೊಳಿಸದಿದ್ದರೆ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಸಮಿತಿ ವತಿಯಿಂದ ಡಿ.2ರಂದು ಬಸವೇಶ್ವರ ವೃತ್ತದಿಂದ ತಹಶೀಲ್ದಾರ್‌

21 Nov 2025 9:05 pm
ತುಂಬೆ | ಮೀಫ್ ವತಿಯಿಂದ ಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟ

ತುಂಬೆ,ನ.20: ನಾನಾ ಸ್ಪರ್ಧೆಗಳಲ್ಲಿ ಆಟವಾಡುವುದು ಮತ್ತು ಅದರಲ್ಲಿ ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಓರ್ವ ಉತ್ತಮ ಸ್ಪರ್ಧಾಳುವಿನ ಲಕ್ಷಣವಾಗಿದೆ. ಮೀಫ್ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳಿ

21 Nov 2025 9:05 pm
ನ.24: ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆ

ಉಡುಪಿ, ನ.21: ಉಡುಪಿ ತಾಲೂಕು ಪಂಚಾಯತಿಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನವೆಂಬರ್ 24ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ತಾಲೂಕು ಪಂಚಾಯತ್ ಕಚೇರಿಯಲ್ಲಿ, ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅಧ್ಯಕ್

21 Nov 2025 9:01 pm
ನ.26: ಆದಿಉಡುಪಿ ಮಾರುಕಟ್ಟೆ ಪ್ರಾಂಗಣದ ಸಂತೆ ಸ್ಥಳಾಂತರ

ಉಡುಪಿ, ನ.21: ಭಾರತದ ಪ್ರಧಾನಮಂತ್ರಿಗಳು ನ.28ರಂದು ಉಡುಪಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಬೇಕಿದ್ದ ನ.26 ಬುಧವಾರದ ವಾರದ ಸಂತೆಯನ್ನು ಸಂತೆಕಟ್ಟೆಯ ಕಲ್ಯಾಣಪುರಕ್

21 Nov 2025 8:59 pm
ಸಂಸ್ಕೃತ ಮೃತ ಭಾಷೆ: ಉದಯನಿಧಿ ಸ್ಟಾಲಿನ್

ತಮಿಳುನಾಡು ಡಿಸಿಎಂ ಹೇಳಿಕೆಗೆ ಬಿಜೆಪಿ ಆಕ್ರೋಶ

21 Nov 2025 8:59 pm
ಎಸ್‌ಐಆರ್ ಪ್ರಶ್ನಿಸಿ ಹೊಸ ಅರ್ಜಿ | ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ನ. 21: ಕೇರಳ, ಉತ್ತರಪ್ರದೇಶ ಸೇರಿದಂತೆ ಬಹು ರಾಜ್ಯಗಳಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಶ್ನಿಸಿದ ಹೊಸ ಅರ್ಜಿಗಳ ಗುಚ್ಛವನ್ನು ವಿಚಾರಣೆ

21 Nov 2025 8:58 pm
Bengaluru | ವಿಧಾನಸೌಧದ ಮುಂಭಾಗ ಬಡಿದಾಡಿದ 11 ಮಂದಿಯ ಬಂಧನ

ಬೆಂಗಳೂರು : ವಿಧಾನಸೌಧ ಮುಂಭಾಗದ ರಸ್ತೆಯಲ್ಲಿ ಬಡಿದಾಡಿಕೊಂಡಿದ್ದ 11 ಆರೋಪಿಗಳನ್ನು ಇಲ್ಲಿನ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಉಪೇಂದ್ರ ಚೌಲಗಾಯ್, ಮನೋಜ್ ಶಾಹಿ, ಚವಿ ಖತ್ರಿ, ಸುದೀಪ್, ದಿನೇಶ್ ಕುನ್ವಾರ್,

21 Nov 2025 8:57 pm
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ 27ರಂದು ಉಡುಪಿಗೆ

ಉಡುಪಿ, ನ.21: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ನ.26 ಮತ್ತು 27ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನ.26ರ ಸಂಜೆ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡುವ ಡಾ.ಚೌಧರಿ, ನ.27ರಂದು ಬೆಳಗ್ಗೆ

21 Nov 2025 8:53 pm
ಶಾಸಕರು ಹೈಕಮಾಂಡ್ ಭೇಟಿಯಾದರೆ ಬೇರೆ ಅರ್ಥ ಬೇಡ : ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯ ನಾಯಕರು ಅಥವಾ ಶಾಸಕರು ಹೊಸದಿಲ್ಲಿಯಲ್ಲಿ ಹೈಕಮಾಂಡ್ ಭೇಟಿಯಾದರೆ, ಇದಕ್ಕೆ ಬೇರೆ ಅರ್ಥ ಕೊಡುವುದು ಬೇಡ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡ

21 Nov 2025 8:53 pm
ಎಟಿಎಂ ವಾಹನ ದರೋಡೆ ಪ್ರಕರಣ; 8 ಮಂದಿಯ ಬಂಧನ, 5.30 ಕೋಟಿ ರೂ. ವಶ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ಎಟಿಎಂ ಹಣ ದರೋಡೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಬೆಂಗಳೂರು ಪೊಲೀಸರು ಆಂಧ್ರಪ್ರದೇಶ, ಚಿತ್ತೂರು, ತಿರುಪತಿ ಹಾಗೂ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಕಾರ

21 Nov 2025 8:51 pm
ಮರ್ಸಿಡಿಸ್ ಬೆಂಝ್ ಕಾರು ಅಕ್ರಮ ನೊಂದಣಿ: ಆರ್‌ಟಿಒ

ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ಪ್ರಕರಣ ದಾಖಲು

21 Nov 2025 8:50 pm
ಜಿ20 ಶೃಂಗಸಭೆಯಲ್ಲಿ ಟ್ರಂಪ್ ಪಾಲ್ಗೊಳ್ಳುವುದಿಲ್ಲ: ಶ್ವೇತಭವನ

ವಾಷಿಂಗ್ಟನ್, ನ.21: ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಅಮೆರಿಕಾದ ವಿರುದ್ಧ ನಕಾರಾತ್ಮಕವಾಗಿ ಮಾತನಾಡುವುದನ್ನು ಮುಂದುವರಿಸಿರುವ ಕಾರಣ ಆ ದೇಶದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಳ್ಳುವುದಿಲ

21 Nov 2025 8:33 pm
ಮಂಗಳೂರು | ಕುಳಾಯಿ ಗ್ರಾಮಸಂಘದಿಂದ ಮಕ್ಕಳ ದಿನಾಚರಣೆ

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಗ್ರಾಮಸಂಘ ಯುವಕ ಮಂಡಲದ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಕುಳಾಯಿ ಗ್ರಾಮಸಂಘದಿಂದ ಆಚರಿಸಲಾಯಿತು. ಕಾರ್ಯಕ್ರಮದ

21 Nov 2025 8:31 pm
21 Nov 2025 8:28 pm
ಬನ್ನೇರುಘಟ್ಟ ಜೈವಿಕ ಉದ್ಯಾನವನಲ್ಲಿ ಚಿರತೆ ಸಾವು!

ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನಲ್ಲಿ ಗಂಡು ಚಿರತೆಯೊಂದು ನ.19ರ ಬುಧವಾರದಂದು ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅಧಿಕಾರಿಗಳು, 2023ರ ಜನ

21 Nov 2025 8:21 pm
ಕಲಬುರಗಿ | ಅತಿವೃಷ್ಟಿ, ನೆರೆ ಹಾವಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ

ಕಲಬುರಗಿ : ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆ ಹಾವಳಿಗೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಗೂ ರಾಜ್ಯಕ್ಕೆ ಕೇಂದ್ರ ಸರಕಾರದ ಮಲತಾಯಿ ಧೋರಣೆ ಖಂಡಿಸಿ, ರೈತ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕಲಬುರಗಿ ತಾ

21 Nov 2025 8:21 pm
ಚುನಾವಣೆಗಳಲ್ಲಿ ಹಣ ಹಂಚುವ ಮೂಲಕ ಜನರ ಕಲ್ಯಾಣ ಸಾಧ್ಯವಿಲ್ಲ: ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ

ಹೊಸದಿಲ್ಲಿ: ಚುನಾವಣೆಗಳಲ್ಲಿ ಜನರಿಗೆ ಹಣ ಹಂಚುವ ಮೂಲಕ ಕಲ್ಯಾಣವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, “ಸಂವಿಧಾನ ಕಡ್ಡಾಯಗೊಳಿಸಿರುವ ಆರ್ಥಿಕ ಸಮಾನತೆ ಮತ್ತು ಸಮಾನ ಪ

21 Nov 2025 8:20 pm
ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ | ನಟಿ ರನ್ಯಾರಾವ್ ಸೇರಿ ನಾಲ್ವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

ಬೆಂಗಳೂರು : ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ನಟಿ ರನ್ಯಾರಾವ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ನಗರದ ವಿಶೇಷ ಆರ್ಥಿಕ ನ್ಯಾಯಾಲಯಕ

21 Nov 2025 8:17 pm
ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಮಾಡನ್ನೂರು ದಶಮಾನೋತ್ಸವದ ಪೋಸ್ಟರ್ ಪ್ರದರ್ಶನ

ವಿಟ್ಲ : ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಸೆಂಟರ್ ನಲ್ಲಿ ಡಿ.5 ರಿಂದ 7 ರ ವರೆಗೆ ನಡೆಯುವ ದಶಮಾನೋತ್ಸವ ಸಮ್ಮೇಳನದ ಪ್ರಚಾರಾರ್ಥವಾಗಿ ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಪೋಸ್ಟರ್ ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ವ

21 Nov 2025 8:17 pm
ನಾಟಿ ವೈದ್ಯ ಅಣ್ಣು ಅಜಿಲ

ವಿಟ್ಲ: ಪುಣಚ ಗ್ರಾಮದ ಹಿರಿಯ ದೈವ ನರ್ತಕ, ನಾಟಿ ವೈದ್ಯ ನಡುಸಾರು ಅಣ್ಣು ಅಜಿಲ (75) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ಇವರು ತುಳುನಾಡಿನ ದೈವಗಳಲ್ಲಿ ವಿಶೇಷವೆನಿಸಿದ ಜಠಾಧಾರಿ ದೈವ ನರ್ತಕರಾಗಿದ್ದರು.

21 Nov 2025 8:14 pm
ಮಂಗಳೂರು | ಬೈಕ್ ಕಳವು : ದೂರು ದಾಖಲು

ಮಂಗಳೂರು, ನ.21: ನಗರದ ಸೆಂಟ್ರಲ್ ರೈಲು ನಿಲ್ದಾಣದ ರಿಸರ್ವೇಷನ್ ಕೌಂಟರ್ ಬಳಿ ನಿಲ್ಲಿಸಿದ್ದ ಬೈಕ್ ಕಳವಾದ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ. ನ.19ರಂದು ಬೆಳಗ್ಗೆ 10:45ಕ್ಕೆ ತಾನು ಬೈಕ್ ನಿಲ್ಲಿಸಿ ಉಡುಪಿಗೆ ತೆರಳಿದ್ದೆ. ರ

21 Nov 2025 8:12 pm
ಉತ್ತರ ಪ್ರದೇಶ | ಮಗುವಿನ ಗಾಯಕ್ಕೆ ಫೆವಿಕ್ವಿಕ್ ಹಾಕಿದ ಆಸ್ಪತ್ರೆಯ ಸಿಬ್ಬಂದಿ!

ಸಂಬಂಧಿಕರ ಆರೋಪ; ತನಿಖೆಗೆ ಆದೇಶಿಸಿದ ಮುಖ್ಯ ವೈದ್ಯಾಧಿಕಾರಿ

21 Nov 2025 8:12 pm
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿ ಅವರನ್ನು ಭೇಟಿಯಾದ ಡಿ.ಕೆ.ಶಿವಕುಮಾರ್

ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಧಾರವಾಡ ಕ್ಷೇತ್ರದ ಕಾಂ

21 Nov 2025 8:11 pm
ಕಲಬುರಗಿ | ಕೋಲಿ, ಕಬ್ಬಲಿಗ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸಿಗೆ ಸಿದ್ಧತೆ: ತಿಪ್ಪಣ್ಣಪ್ಪ ಕಮಕನೂರ್‌

ಕಲಬುರಗಿ: ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಬಾರ್ಕಿ ಮತ್ತು ಮೊಗವೀರ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರಕಾರ ಸಿದ್ದತೆ ನಡೆಸಿದೆ ಎಂದು ವಿಧಾನ ಪರಿಷತ್ ಸದಸ್ಯ ತ

21 Nov 2025 8:08 pm
ರಾಜ್ಯ ಕಾಂಗ್ರೆಸ್ ಸರಕಾರ ಸಂಘಿ ಅಜೆಂಡಾ ಜಾರಿಗೊಳಿಸುತ್ತಿದೆ: ಸುನೀಲ್ ಕುಮಾರ್ ಬಜಾಲ್ ಆರೋಪ

ಅಧಿಕೃತ ಕಸಾಯಿಖಾನೆ ತೆರೆಯಲು ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ

21 Nov 2025 8:07 pm
ಮಂಗಳೂರು | ಕಂಬಳ ಕ್ರೀಡೆಗೆ 5 ಕೋ.ರೂ. ಅನುದಾನ ನೀಡಲು ಅಸೋಸಿಯೇಶನ್ ಮನವಿ

ಮಂಗಳೂರು, ನ.21: ರಾಜ್ಯ ಸರಕಾರದ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುವ ಕಂಬಳ ಕ್ರೀಡೆಗೆ 5 ಕೋ.ರೂ. ಅನುದಾನ ನೀಡಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಮನವಿ ಮಾಡಿದೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿ

21 Nov 2025 8:03 pm
ರಾಯಚೂರು | ಕಾರ್ಮಿಕರ ವೇತನ ಪಾವತಿಸುವಂತೆ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದಿಂದ ಅಧಿಕಾರಿಗಳಿಗೆ ಮನವಿ

ರಾಯಚೂರು: ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ತುಂಗಭದ್ರಾ ನೀರಾವರಿ ಕಾರ್ಮಿಕರ ವೇತನ ಪಾವತಿಸುವಂತೆ ಆಗ್ರಹಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (AICCTU) ಕೇಂದ್ರ ಸಮಿತಿಯಿಂದ ಶುಕ್ರವಾರ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ

21 Nov 2025 7:57 pm
Dharwad | ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಧಾರವಾಡ : ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಚಿಕ್ಕಮಲ್ಲಿಗವಾಡ ಗ್ರಾಮದ ನಾರಾಯಣ ಶಿಂಧೆ (42), ಈತನ ತಂದೆ

21 Nov 2025 7:44 pm
ತುಮಕೂರು | ನ.22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ

ತುಮಕೂರು : ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ನವೆಂಬರ್ 22ರಂದು ಶ್ರೀ ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್, ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಆಯೋಜಿಸಲಾಗಿದೆ ಎಂದು ಸಾ

21 Nov 2025 7:34 pm
ಯಾದಗಿರಿ | ಸಿಎಂ ಬದಲಾವಣೆ ಮಾಡುವುದಾದರೆ ದಲಿತರನ್ನು ಸಿಎಂ ಮಾಡಿ : ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

ಯಾದಗಿರಿ: ರಾಜ್ಯದಲ್ಲಿ‌ ದಲಿತ ಮುಖ್ಯಮಂತ್ರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾದರೆ ಪಕ್ಷದಲ್ಲಿ ಇರುವ ದಲಿತ ಸಮುದಾಯದ ಅತ್ಯಂತ ಹಿರಿಯ ನಾಯಕ, ಸಚಿವರಲ್ಲಿ ಒಬ್ಬರನ್ನು ಸಿಎಂ ಮಾಡಬೇ

21 Nov 2025 7:34 pm
ವಾಯು ಮಾಲಿನ್ಯ: ದಿಲ್ಲಿಯಲ್ಲಿ ಶಾಲೆಗಳ ಹೊರಾಂಗಣ ಚಟುವಟಿಕೆಗಳಿಗೆ ನಿಷೇಧ

ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿಷಮಿಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿನ ಶಾಲೆಗಳ ಹೊರಾಂಗಣ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ. ದಿಲ್ಲಿಯಲ್ಲಿನ ವಾಯುಮಾಲಿನ್ಯ ಕಳೆದ ಒಂದು ವಾರದಲ್ಲಿ ಮತ್ತಷ್ಟು ಹದಗ

21 Nov 2025 7:33 pm