SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ವಾರಾಹಿ, ಸಿಆರ್‌ಝೆಡ್ ಸಮಸ್ಯೆ ಅರಿಯಲು ಡಿಸಿಎಂಗೆ ಆಹ್ವಾನ: ಮಂಜುನಾಥ್ ಭಂಡಾರಿ

ಕುಂದಾಪುರ: ಕರಾವಳಿಯ ಪ್ರತ್ಯೇಕ ನೀತಿ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ತೀರ್ಮಾನಿಸಲಾಗುವುದಿಲ್ಲ. ವಾರಾಹಿ ವಿಚಾರ ವಿಧಾನ ಪರಿಷತ್ ನಲ್ಲಿ ಸ್ಪಷ್ಟವಾಗಿ 3-4 ಬಾರಿ ಉಪಮುಖ್ಯಮಂತ್ರಿಗಳ ಬಳಿ ಧ್ವನಿಯೆತ್ತಿದ್ದು ಕರಾವಳಿ ವಿಚಾರದಲ

30 Dec 2025 12:22 am
ಮಂಗಳೂರು: ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್‌ಗೆ ಸನ್ಮಾನ

ಮಂಗಳೂರು: ಬೆಂಗರೆ ಕಸಬಾ ಅಲ್ ಮದ್ರಸತುಲ್ ದೀನಿಯ್ಯಾ ಅಸೋಸಿಯೇಶನ್ ಮುಹಿಯುದ್ದೀನ್ ಜುಮಾ ಮಸೀದಿಯ ವತಿಯಿಂದ ಸದ್ಯದಲ್ಲೇ ನಿವೃತ್ತರಾಗಲಿರುವ ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್‌ರನ್ನು ಬೆಂಗರೆ ಜಮಾಅತ್ ಅಧ್ಯಕ್ಷ ಬಿಲಾ

30 Dec 2025 12:18 am
ಭಟ್ಕಳ ಉತ್ಸವ-25 ಕಾರ್ಯಕ್ರಮ

ಭಟ್ಕಳ: ಸಾಂಸ್ಕ್ರತಿಕವಾಗಿ ನಮ್ಮ ತಾಲೂಕು ಹಿಂದುಳಿದೆ ಎಂಬ ಅಪವಾದವನ್ನು ತೊಡೆದುಹಾಕಿದ ಕೀರ್ತಿ ಭಟ್ಕಳ ಉತ್ಸವ ಕಾರ್ಯಕ್ರಮದ ಸಂಯೋಜಕರಿಗೆ ಸಲ್ಲಬೇಕು ಎಂದು ಮಾಜಿ ಶಾಸಕ ಸುನೀಲ್ ನಾಯ್ಕ ಹೇಳಿದರು. ಅವರು ಇಲ್ಲಿನ ವೆಂಕಟಾಪುರದ ಖ

30 Dec 2025 12:13 am
ಮನಪಾ ಬಜೆಟ್ ಪೂರ್ವಭಾವಿ ಸಭೆ | ಬೆರಳೆಣಿಕೆಯ ಸಾರ್ವಜನಿಕರ ಭಾಗವಹಿಸುವಿಕೆ: ದ.ಕ. ಜಿಲ್ಲಾಧಿಕಾರಿ ನಿರಾಸೆ

ಮಂಗಳೂರು: ಮಹಾನಗರ ಪಾಲಿಕೆಯ 2026-27ನೆ ಸಾಲಿನ ಬಜೆಟ್ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಥಮ ಸುತ್ತಿನ ಸಾರ್ವಜನಿಕ ಸಭೆ ಸೋಮವಾರ ನಡೆದಿದ್ದು, ಸಭೆಯಲ್ಲಿ ಬೆರಳೆಣಿಕೆಯ ಸಾರ್ವಜನಿಕರ ಭಾಗವಹಿಸುವಿಕೆಗೆ ಪಾಲಿಕೆಯ ಆಡಳಿತಾಧ

30 Dec 2025 12:05 am
ಕಡಬ | ಗೂಡ್ಸ್ ಟೆಂಪೊ ಢಿಕ್ಕಿ: ಪಾದಚಾರಿ ಮೃತ್ಯು

ಕಡಬ: ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಕಡಬ ಠಾಣಾ ವ್ಯಾಪ್ತಿಯ ಆತೂರಿನಲ್ಲಿ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದರ್ ಸಖಾಫಿ ಎಂದು ಗುರುತಿಸ

30 Dec 2025 12:00 am
ಸುರಿನಾಮ್ ರಾಜಧಾನಿ ಬಳಿ ಚೂರಿಯಿಂದ ದಾಳಿ: ಐವರು ಮಕ್ಕಳು ಸೇರಿದಂತೆ ಕನಿಷ್ಠ 9 ಮಂದಿ ಮೃತ್ಯು

ಪರಮರಿಬೊ, ಡಿ.29: ಸುರಿನಾಮ್‍ನ ರಾಜಧಾನಿ ಪರಮರಿಬೊ ನಗರದ ಹೊರವಲಯದಲ್ಲಿ ನಡೆದ ಚಾಕು ದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಪರಮರಿಬೊದ ಪೂರ್ವ

29 Dec 2025 11:56 pm
ಕೋಗಿಲು ಲೇಔಟ್ ಧ್ವಂಸ ಕಾರ್ಯಾಚರಣೆ | 394 ಮಕ್ಕಳು ಸೇರಿ 1,007 ಜನ ಬಾಧಿತರು : ತಾಹಿರ್ ಹುಸೇನ್

ಬೆಂಗಳೂರು : ಕೋಗಿಲು ಬಳಿಯ ಫಕೀರ್ ಕಾಲನಿಯಲ್ಲಿ ನೂರಾರು ಮನೆಗಳನ್ನು ಧ್ವಂಸಗೊಳಿಸಿದ ಸರಕಾರದ ಕ್ರಮವನ್ನು ಖಂಡಿಸಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ವಾಣಿಯಂಬಲಂ ಮತ್ತು ರಾಜ್ಯಾಧ್ಯಕ

29 Dec 2025 11:53 pm
Bantwal | ಬೈಕ್‌ಗೆ ಕಾರು ಢಿಕ್ಕಿ: ಸವಾರ ಮೃತ್ಯು

ಬಂಟ್ವಾಳ: ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಪೂಂಜಾಲಕಟ್ಟೆ ಸಮೀಪದ ಕಟ್ಟೆಮನೆ ಎಂಬಲ್ಲಿ ಸಂಭವಿಸಿದೆ. ಕುಕ್ಕಾಜೆ ನಿವಾಸಿ ಇಮ್ರಾನ್ ಯಾನೆ ಎಸ್.ಎ.ಮುಹಮ್ಮದ್ ತ್ವಾಹಾ ಮೃತಪಟ್

29 Dec 2025 11:52 pm
ಬಾಂಗ್ಲಾದೇಶ | ಉಸ್ಮಾನ್ ಹಾದಿ ಹತ್ಯೆ: ವಿಚಾರಣೆಗೆ 24 ದಿನಗಳ ಗಡುವು; ವರದಿ

ಢಾಕಾ, ಡಿ.29: ಇಂಕ್ವಿಲಾಬ್ ಮೊಂಚೊ' ಪಕ್ಷದ ನಾಯಕ ಉಸ್ಮಾನ್ ಹಾದಿ ಹತ್ಯೆ ಕುರಿತ ವಿಚಾರಣೆಯನ್ನು 24 ದಿನಗಳ ಒಳಗೆ ಪೂರ್ಣಗೊಳಿಸಿ ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರಕ್ಕೆ ಗಡುವು ವಿಧಿಸಲಾ

29 Dec 2025 11:45 pm
ಎಕೆಎಂಎಸ್ ಸೈಫ್ ಕೊಲೆ ಪ್ರಕರಣ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಅಕ್ರಂಗೆ ಲುಕ್‌ಔಟ್ ನೋಟೀಸ್

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಸೆ.27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಅಕ್

29 Dec 2025 11:42 pm
ಕುಕನೂರು | ಕಿಶೋರಿ ಪಾರ್ಲಿಮೆಂಟ್ ಸಭೆ

ಕುಕನೂರು : ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ವಿಸ್ತಾರ್ ಕನಸು ಕಿಶೋರಿ ಸಂಘಟನೆ ಯೋಜನೆಯ ವತಿಯಿಂದ ಇತ್ತೀಚೆಗೆ ತಾಲ್ಲೂಕು ಮಟ್ಟದ ಕಿಶೋರಿ ಪಾರ್ಲಿಮೆಂಟ್ ಸಭೆಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ಗ್ರಾಮೀಣ ಪ್ರ

29 Dec 2025 11:30 pm
ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ: ಭೂಗತ ಪಾತಕಿ ಕಲಿ ಯೋಗೀಶ್ ಸಹಿತ ಇಬ್ಬರು ಆರೋಪಿಗಳ ವಿರುದ್ಧ ಕೋಕಾ ಮೊಕದ್ದಮೆ

ಉಡುಪಿ: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರ ಡಿಸೆಂಬರ್ ತಿಂಗಳಲ್ಲಿ ನಡೆದ ಪಾಂಗಾಳದ ಶರತ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಭೂಗತ ಪಾತಕಿ ಕಲಿ ಯೋಗೀಶ್ ಸಹಿತ ಇಬ್ಬರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ (ಸೆಕ್ಷನ್ 3

29 Dec 2025 11:30 pm
5ನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ; ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಕರ್ನಾಟಕವನ್ನು ಪ್ರತಿನಿಧಿಸಿದ ಡಾ.ಶಾಲಿನಿ ರಜನೀಶ್

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇತ್ತೀಚೆಗೆ ಡಿ.26 ರಿಂದ 28ರವರೆಗೆ ಹೊಸದಿಲ್ಲಿಯಲ್ಲಿ ನಡೆದ ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲ

29 Dec 2025 11:25 pm
ಮೆಕ್ಸಿಕೋ| ಹಳಿತಪ್ಪಿದ ಅಂತರ್ ಸಾಗರ ರೈಲು; 13 ಮಂದಿ ಮೃತ್ಯು

ಮೆಕ್ಸಿಕೋ ಸಿಟಿ, ಡಿ.29: ಮೆಕ್ಸಿಕೋದ ದಕ್ಷಿಣದ ರಾಜ್ಯ ಒಕ್ಸಾಕದಲ್ಲಿ ಅಂತರ್ ಸಾಗರ ರೈಲೊಂದು ಹಳಿತಪ್ಪಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಸುಮಾರು 100 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ನಿಝಾಂಡಾ ನಗರದ ಬಳಿ ರೈಲು ಹಳಿತಪ್ಪಿ

29 Dec 2025 11:21 pm
ದೇವದುರ್ಗ | ಕೆಳ ಭಾಗದ ರೈತರಿಗೆ ನೀರು ಹರಿಸಲು ಕರ್ನಾಟಕ ರಾಜ್ಯ ರೈತ ಸಂಘ ಮನವಿ

ದೇವದುರ್ಗ, ಡಿ.28 : ಅವೈಜ್ಞಾನಿಕ ವಾರಬಂದಿ ನೀರಾವರಿ ವ್ಯವಸ್ಥೆಯಿಂದಾಗಿ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಸಿಗದೆ, ಬೆಳೆದು ನಿಂತಿರುವ ಬೆಳೆಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ

29 Dec 2025 11:12 pm
ಸಿಎಂ ಆಗಮನದ ನೆಪದಲ್ಲಿ ತರಾತುರಿ ರಸ್ತೆ ಕಾಮಗಾರಿ: ಸಿಂಧನೂರಿನಲ್ಲಿ ಕಳಪೆ ಡಾಂಬರೀಕರಣ ಆರೋಪ

ಸಿಂಧನೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.3ರಂದು ಸಿಂಧನೂರು ನಗರಕ್ಕೆ ಆಗಮಿಸುವ ಹಿನ್ನಲೆಯಲ್ಲಿ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ತರಾತುರಿಯಲ್ಲಿ ಕೈಗೆತ್ತಿಕೊಂಡಿರುವ ಮುಖ್ಯರಸ್ತೆಯ ಡಾಂಬರೀಕ

29 Dec 2025 11:06 pm
ನನ್ನ ಮಾನಹಾನಿಗೆ ಹೆಂಡತಿ–ಮಕ್ಕಳನ್ನೇ ಬಳಸುತ್ತಿದ್ದಾರೆ : ಸಂಜುಕುಮಾರ್ ವಿರುದ್ಧ ಶಾಸಕ ಶರಣು ಸಲಗರ್ ಆರೋಪ

ಬೀದರ್ : ತನ್ನ ಮಾನಹಾನಿ ಮಾಡುವ ಉದ್ದೇಶದಿಂದ ನೇರವಾಗಿ ಎದುರು ಬರದೆ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಬಳಸಿ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಶಾಸಕ ಶರಣು ಸಲಗರ್ ಅವರು ಬಸವಕಲ್ಯಾಣದ ನಿವಾಸಿ ಸಂಜುಕುಮಾರ್ ಸುಗುರೆ ವಿರುದ್ಧ

29 Dec 2025 10:59 pm
ಬೆಂಗಳೂರು | ಬೀಡಾ ಅಂಗಡಿ ಧ್ವಂಸ: ಪ್ರಕರಣ ದಾಖಲು

ಬೆಂಗಳೂರು: ಆರೋಪಿಗಳ ಗುಂಪೊಂದು ಬೀಡಾ ಅಂಗಡಿಗೆ ನುಗ್ಗಿ ಧ್ವಂಸಗೊಳಿಸಿರುವ ಘಟನೆ ಇಲ್ಲಿನ ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ವರದಿಯಾಗಿದೆ. ಡಿ.28ರ ರಾತ್ರಿ 9 ಗಂಟೆಯ ಸುಮಾರಿಗೆ 10ಕ್ಕೂ ಹೆಚ್ಚು ಆರೋಪಿಗಳ ಗ

29 Dec 2025 10:53 pm
ಹುಮನಾಬಾದ್ | ಪ್ರೊಟೋಕಾಲ್ ಉಲ್ಲಂಘಿಸಿ ಭೂಮಿ ಪೂಜೆ ಆರೋಪ : ಬಿಜೆಪಿ ಶಾಸಕ ಸಿದ್ದು ಪಾಟೀಲ್ ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ

ಹುಮನಾಬಾದ್ : ಕ್ಷೇತ್ರದ ಚಿಟಗುಪ್ಪಾ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ವೀಕ್ಷಣೆಗೆ ತೆರಳಿದ ಶಾಸಕ ಸಿದ್ದು ಪಾಟೀಲ್ ಅವರಿಗೆ ಪ್ರೊಟೋಕಾಲ್ ಉಲ್ಲಂಘಿಸಿ ಭೂಮಿ ಪೂಜೆ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರ

29 Dec 2025 10:52 pm
ತೈವಾನ್ ಸುತ್ತ ಮಿಲಿಟರಿ ಸಮರಾಭ್ಯಾಸ: ಚೀನಾ ಘೋಷಣೆ

ಬೀಜಿಂಗ್, ಡಿ.29: ತೈವಾನ್‍ನ ಸ್ವಾತಂತ್ರ್ಯಕ್ಕಾಗಿ ಯಾವುದೇ ಕ್ರಮ ಮತ್ತು ಬಾಹ್ಯ ಹಸ್ತಕ್ಷೇಪದ ವಿರುದ್ಧ ಬಲವಾದ ಎಚ್ಚರಿಕೆಯನ್ನು ರವಾನಿಸುವ ಉದ್ದೇಶದಿಂದ ಪ್ರಮುಖ ಸಮರಾಭ್ಯಾಸಕ್ಕಾಗಿ ತೈವಾನ್‍ನ ಸುತ್ತಲೂ ತನ್ನ ಸೇನೆ, ನೌಕಾಪಡೆ

29 Dec 2025 10:40 pm
30 ದಿನ ಸಕ್ಕರೆ ತೊರೆದರೆ ಏನಾಗುತ್ತದೆ?

ದೈನಂದಿನ ಜೀವನದಿಂದ ಸಕ್ಕರೆಯನ್ನು ತೊರೆಯುವುದು ಸುಲಭದ ಕೆಲಸವಲ್ಲ. ಸಿಹಿ ತಿನಿಸುಗಳನ್ನು ತಿನ್ನುವ ಆಸೆ ಮೂಡುತ್ತಲೇ ಇರುತ್ತದೆ. ಆದರೆ ಸಕ್ಕರೆ ತೊರೆದರೆ ಸಿಗುವ ಬದಲಾವಣೆ ಏನು? ಸಕ್ಕರೆ ದೈನಂದಿನ ಬದುಕಿನಲ್ಲಿ ಅತ್ಯಗತ್ಯ ವಸ್

29 Dec 2025 10:37 pm
ಕೇರಳದ ನಾಯಕರ ಭೇಟಿಗೆ ಸಿಪಿಎಂ-ಕರ್ನಾಟಕ ವಿರೋಧವಿಲ್ಲ: ಸ್ಪಷ್ಟನೆ

ಬೆಂಗಳೂರು : ಇಲ್ಲಿನ ಕೋಗಿಲು ಬಡಾವಣೆಗೆ ಕೇರಳದ ನಾಯಕರ ಭೇಟಿ ನೀಡಿದ್ದು, ಇದಕ್ಕೆ ಸಿಪಿಎಂನ ಕರ್ನಾಟಕ ರಾಜ್ಯ ಸಮಿತಿಯು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಕೆಲ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಕಟಿಸಿವೆ ಎಂದು ಸಿಪ

29 Dec 2025 10:30 pm
ಬ್ರಹ್ಮಾವರ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಶಾಸಕ ಯಶ್‌ಪಾಲ್ ಆಗ್ರಹ

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಕೇಂದ್ರವಾಗಿ 8 ವರ್ಷಗಳಾಗಿದ್ದು, ಇಲ್ಲಿನ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಬ್ರಹ್ಮಾವರ ತಾಲೂಕಿನ ಜನತ

29 Dec 2025 10:27 pm
ನೈಜೀರಿಯಾದಲ್ಲಿ ಕಾರು ಅಪಘಾತ: ಬ್ರಿಟನ್‌ನ ಬಾಕ್ಸರ್ ಆಂಥೋನಿ ಜೋಶುವಾಗೆ ಗಾಯ

ಲಾಗೋಸ್: ನೈಜೀರಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಬ್ರಿಟನ್‌ ನ ಹೆವಿವೇಯ್ಟ್ ಬಾಕ್ಸಿಂಗ್ ತಾರೆ ಆಂಥೋನಿ ಜೋಶುವಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಓಗುನ್ ರಾಜ್ಯ

29 Dec 2025 10:23 pm
ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡೋಣ: ವಿಶ್ವ ಮಾನವ ದಿನಾಚರಣೆಯಲ್ಲಿ ಅಬೀದ್ ಗದ್ಯಾಳ್

ಉಡುಪಿ: ಕುವೆಂಪು ಬಯಸಿದಂತೆ ವಿಶ್ವ ಮಾನವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು. ಪ್ರತಿಯೊಬ್ಬರಲ್ಲೂ ಸಮಾನತೆ, ಒಳ್ಳೆಯದನ್ನು ಬಯಸುವ ಗುಣವಿದ್ದಾಗ ಮಾನವ ಕಲ್ಪನೆ ಮೂಡುತ್ತದೆ.ವಿಶ್ವ ಮಾನವ ದಿನಾಚರಣೆಗೆ ಪೂರಕವಾಗಿ ರಾಜ್ಯವನ್ನ

29 Dec 2025 10:19 pm
ಸಿಂಧನೂರು | ಉಮ್ರಾ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಧಾರ್ಮಿಕ ಪುಣ್ಯಕ್ಷೇತ್ರ ದರ್ಶನದಿಂದ ಮಾನಸಿಕ ನೆಮ್ಮದಿ : ಬಾಬುಗೌಡ ಬಾದರ್ಲಿ

29 Dec 2025 10:12 pm
ದ್ವೇಷ ಭಾಷಣ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು ರಹಿತ ವಾರಂಟ್

ಬೆಳ್ತಂಗಡಿ: ಖಾಸಗಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ್ದ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ನಿರಂತರ ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟ

29 Dec 2025 10:12 pm
ಡ್ರಗ್ಸ್ ಕಾರ್ಖಾನೆ ಪತ್ತೆ ಮಾಡಿದ ಮಹಾರಾಷ್ಟ್ರ ಪೊಲೀಸ್; ಮೂವರು ಇನ್‍ಸ್ಪೆಕ್ಟರ್‌ಗಳ ಅಮಾನತು

ಬೆಂಗಳೂರು : ನಗರದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಡ್ರಗ್ಸ್ ಕಾರ್ಖಾನೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಇನ್‍ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಆದೇಶ ಹೊರಡಿಸಿದ

29 Dec 2025 10:06 pm
ಮುಂದಿನ ವರ್ಷ ದುಬೈನಲ್ಲಿ ಫಿಫಾ ಪ್ರಶಸ್ತಿ ಪ್ರದಾನ ಸಮಾರಂಭ: ಇನ್ಫಾಂಟಿನೊ

Photo Credit : X @HamdanMohammed ದುಬೈ, ಡಿ. 29: ಮುಂದಿನ ವರ್ಷ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದುಬೈ ಆಯೋಜಿಸಲಿದೆ ಎಂದು ಫಿಫಾ ಅಧ್ಯಕ್ಷ ಇನ್ಫಾಂಟಿನೊ ಸೋಮವಾರ ಹೇಳಿದ್ದಾರೆ. ಅಭಿಮಾನಿಗಳು, ಮಾಧ್ಯಮ ಪ್ರತ

29 Dec 2025 10:03 pm
ಸಿಸಿಬಿ ಕಾರ್ಯಾಚರಣೆ | ವಿದೇಶಿ ಪ್ರಜೆ ಸಹಿತ ಇಬ್ಬರ ಬಂಧನ, 2.50ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರಾದ್ಯಂತ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ವಿದೇಶಿ ಪ್ರಜೆ ಹಾಗೂ ಡೆಲಿವರಿ ಬಾಯ್‍ನನ್ನು ಬಂಧಿಸಿ 2.50 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವ್

29 Dec 2025 10:01 pm
ಗುಜರಾತ್| ಜಾತಿ ತಾರತಮ್ಯ, ನಿರೋದ್ಯೋಗದ ಕುರಿತು ಬುಡಕಟ್ಟು ಯುವಕರಿಂದ 131 ಕಿ.ಮೀ. ಪಾದಯಾತ್ರೆ

ಅಹ್ಮದಾಬಾದ್, ಡಿ. 29: ನಿರುದ್ಯೋಗ ಹಾಗೂ ಜಾತಿ ತಾರತಮ್ಯದ ಕುರಿತಂತೆ ಬನಸ್ಕಾಂತದ ಬುಡಕಟ್ಟು ಸಮುದಾಯದ ಯುವಕರು ಪಾಲನ್ಪುರದಿಂದ ಗಾಂಧಿನಗರದವರೆಗೆ 131 ಕಿ.ಮೀ. ಪಾದಯಾತ್ರೆ ನಡೆಸಿದ್ದಾರೆ. ಜಾತಿ ತಾರತಮ್ಯ ನಿರಂತರವಾಗಿ ಮುಂದುವರಿದಿ

29 Dec 2025 10:00 pm
ರಶ್ಯ-ಉಕ್ರೇನ್ ಯುದ್ದ ಶೀಘ್ರವೇ ಕೊನೆಗೊಳ್ಳುವ ವಿಶ್ವಾಸವಿದೆ: ಡೊನಾಲ್ಡ್ ಟ್ರಂಪ್

ಫ್ಲೋರಿಡಾ, ಡಿ.29: ರಶ್ಯ - ಉಕ್ರೇನ್ ಯುದ್ದ ಶೀಘ್ರವೇ ಕೊನೆಗೊಳ್ಳುವ ಬಗ್ಗೆ ವಿಶ್ವಾಸವಿದೆ. ಆದರೆ ಶಾಂತಿ ಒಪ್ಪಂದಕ್ಕೆ ಯಾವುದೇ ಔಪಚಾರಿಕ ಗಡುವು ವಿಧಿಸಿಲ್ಲ. ಶಾಂತಿ ಮಾತುಕತೆಗೆ ನಾವು ಹಿಂದೆಂದಿಗಿಂತಲೂ ತುಂಬಾ ಹತ್ತಿರದಲ್ಲಿದ್

29 Dec 2025 10:00 pm
ಎರಡನೇ ವಿಕೆಟ್‌ಕೀಪರ್ ಸ್ಥಾನಕ್ಕೆ ಕಿಶನ್, ರಿಷಭ್, ಜುರೆಲ್ ಸ್ಪರ್ಧೆ

ಇಶಾನ್ ಕಿಶನ್,  ಧ್ರುವ ಜುರೆಲ್ | Photo Credit : PTI  ಹೊಸದಿಲ್ಲಿ, ಡಿ.29: ಕೆ.ಎಲ್.ರಾಹುಲ್‌ಗೆ ಬೆಂಬಲವಾಗಿ ಎರಡನೇ ವಿಕೆಟ್‌ಕೀಪರ್ ಸ್ಥಾನಕ್ಕಾಗಿ ಮೂವರು ಸ್ಪರ್ಧೆಯಲ್ಲಿದ್ದು, ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಸೀನಿಯರ್

29 Dec 2025 10:00 pm
ವಿಜಯ್ ಹಝಾರೆ ಟ್ರೋಫಿ| ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಧ್ರುವ ಜುರೆಲ್

ರಾಜ್‌ಕೋಟ್, ಡಿ.29: ಬರೋಡ ತಂಡ ವಿರುದ್ಧದ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ಧ್ರುವ ಜುರೆಲ್ ಉತ್ತರ ಪ್ರದೇಶದ ಪರ ತನ್ನ ಚೊಚ್ಚಲ ಲಿಸ್ಟ್ ಎ ಶತಕ ಗಳಿಸಿದರು. ಸೋಮವಾರ ನಡೆದ ಪಂದ್ಯದಲ್ಲಿ ಜುರೆಲ್

29 Dec 2025 9:57 pm
ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ; ಗೊಂದಲ ಪರಿಹರಿಸಲು ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ಹಿಂದೂ ಉತ್ತರಾಧಿಕಾರ ಕಾಯ್ದೆಗೆ 2005ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ಮೃತ ವ್ಯಕ್ತಿಯ ವಿಧವಾ ಪತ್ನಿ ಮತ್ತು ತಾಯಿಯ ಹಕ್ಕುಗಳ ಸಂಬಂಧ ಕೆಲ ಗೊಂದಲಗಳಿದ್ದು, ಅದಕ್ಕೆ ಸೂಕ್ತ ತಿದ್ದುಪಡಿ ಮಾಡುವಂತೆ ಕೇಂದ್ರ ಸರಕಾರಕ್

29 Dec 2025 9:55 pm
Udupi | 15 ದಿನವೂ ಮುಂದುವರೆದ ಕೊರಗರ ಅಹೋರಾತ್ರಿ ಧರಣಿ

► ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ► ಶುಚಿತ್ವಕ್ಕೆ ಕರೆಯುತ್ತಾರೆ, ಅಧಿಕಾರಿ ಹುದ್ದೆ ಕೊಡಲ್ಲ: ವಿದ್ಯಾರ್ಥಿಗಳ ಅಳಲು

29 Dec 2025 9:42 pm
ಉತ್ತರ ಪ್ರದೇಶ| ಮತಾಂತರ ಆರೋಪಿಸಿ ಬಜರಂಗದಳದಿಂದ ಪ್ರತಿಭಟನೆ: 60 ವರ್ಷದ ಪಾಸ್ಟರ್, ಪುತ್ರನ ಬಂಧನ

ಲಕ್ನೋ, ಡಿ. 29: ಹಿಂದೂ ಮಹಿಳೆಯರಿಗೆ ಹಣ ಹಾಗೂ ಇತರ ಭರವಸೆಗಳ ಆಮಿಷ ಒಡ್ಡಿ ಬಲವಂತದ ಮತಾಂತರ ಮಾಡಿದ್ದಾರೆ ಆರೋಪಿಸಿ ಬಜರಂಗದಳದ ಸದಸ್ಯರು ಫತೇಹ್‌ಪುರ ಜಿಲ್ಲೆಯ ಚರ್ಚೊಂದರ ಹೊರಗೆ ಪ್ರತಿಭಟನೆ ನಡೆಸಿದ ಬಳಿಕ ಫಾಸ್ಟರ್ ಹಾಗೂ ಅವರ ಪುತ

29 Dec 2025 9:40 pm
ರಾಯಚೂರು | ಹಾರ್ಡ್ ವೇರ್ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ. ನಷ್ಟ

ರಾಯಚೂರು : ನಗರದ ಚಂದ್ರಮೌಳೇಶ್ವರ ವೃತ್ತದ ಬಳಿಯ ರಾಯಚೂರು ಹಾರ್ಡ್ ವೇರ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿಯ ವಸ್ತುಗಳು ಸುಟ್ಟು ಕರಕಲಾಗಿವೆ. ಭಾನುವಾರ ರಾತ್ರಿ ಸುಮಾರು 1 ಗಂಟೆಗೆ ಆಕಸ್ಮಿ

29 Dec 2025 9:34 pm
ಮಾನ್ವಿ | ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಪೂರ್ಣಗೊಳಿಸಿ: ಸಚಿವ ಎನ್.ಎಸ್.ಬೋಸರಾಜು

ಮಾನ್ವಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಶನಿವಾರ ರಾತ್ರಿ ಪರಿಶೀಲಿಸಿ ಪಟ್ಟಣದ ಪ್

29 Dec 2025 9:31 pm
Mangaluru | ಅಕ್ರಮವಾಗಿ ದನದ ಮಾಂಸ ಸಾಗಾಟ ಪ್ರಕರಣ: ಆರೋಪಿಗೆ ಜಾಮೀನು ಮಂಜೂರು

ಮಂಗಳೂರು: ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿಗೆ ಮಂಗಳೂರಿನ 6ನೇ ಜೆಎಂಎಫ್‌ಸಿ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಮೂಲರಪಟ್ನ ನಿವಾಸಿ ಅಬ್ದುಲ್ ಸತ್ತಾರ್ ಬೈಕ್‌ನಲ್ಲಿ ಅಕ್ರ

29 Dec 2025 9:29 pm
ಸಿಂಧನೂರು | ಜ.1ರಂದು ಭೀಮಾ ಕೋರೆಗಾಂವ್ ಕದನ ವಿಜಯೋತ್ಸವ ಆಚರಣೆ: ಎಂ.ಗಂಗಾಧರ್

ಸಿಂಧನೂರು : ಶತಮಾನಗಳ ಸಿಟ್ಟನ್ನು ಸಿಡಿಮದ್ದಾಗಿಸಿಕೊಂಡು ಸಿದ್ದು ನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮ ಕೋರೆಗಾಂವ್ ಯುದ್ಧವೀರರನ್ನು ನೆನೆಯಬೇಕಿದೆ. ಈ ಹಿನ್ನಲೆಯಲ್ಲಿ ಜ.1ರಂದು ಸಿಂಧನೂರಿನ ಆಚರಣಾ ಸಮಿತಿಯಿಂದ ಭೀಮ ಕೋರೆ

29 Dec 2025 9:28 pm
ರಾಯಚೂರು | ಜ.12ರಿಂದ 14 ರವರೆಗೆ ಹಾಲುಮತ ಸಾಹಿತ್ಯ ಸಮ್ಮೇಳನ : ಸಿದ್ದರಮಾನಂದಪುರಿ

ರಾಯಚೂರು : ತಿಂಥಿಣಿ ಬ್ರಿಜ್‍ನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.12 ರಿಂದ 14 ರವರೆಗೆ ಹಾಲುಮತ ಸಾಹಿತ್ಯ ಸಮ್ಮೇಳನ ಮತ್ತು ಪೂಜಾರಿಗಳಿಗೆ ತರರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಗುರುಪೀಠದ ಶ್ರೀ ಸಿದ್ದ

29 Dec 2025 9:24 pm
ಭಾಲ್ಕಿ | ಜನ ಸೇವೆಗೆ ಖಂಡ್ರೆ ಪರಿವಾರ ಮುಡಿಪು : ಗುರುಬಸವ ಪಟ್ಟದೇವರು

ಹಿರೇಮಠ ಸಂಸ್ಥಾನದಲ್ಲಿ ಸಂಸದ ಸಾಗರ್ ಖಂಡ್ರೆ ಅವರ ಜನ್ಮ ದಿನಾಚರಣೆ

29 Dec 2025 9:20 pm
ಔರಾದ್ | ಸಂಸದ ಸಾಗರ್ ಖಂಡ್ರೆ ಅವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ವಿತರಣೆ

ಔರಾದ್ : ತಾಲೂಕಿನ ಸಂತಪುರ್ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂಸದ ಸಾಗರ್ ಖಂಡ್ರೆ ಅವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು, ಹಂಪಲು ವಿತರಣೆ

29 Dec 2025 9:16 pm
ಡಾ.ಜಯದೇವಿ ತಾಯಿ ಲಿಗಾಡೆ, ಪ್ರಭುರಾವ್ ಕಂಬಳಿವಾಲೆ ಟ್ರಸ್ಟ್ ರಚನೆಗೆ ಆದೇಶ : ಸಚಿವ ಶಿವರಾಜ್ ತಂಗಡಗಿ

ಬೀದರ್ : ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಪ್ರಖ್ಯಾತ ಲೇಖಕಿ, ಸಮಾಜ ಸೇವಕಿ ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ಕನ್ನಡ ಹೋರಾಟಗಾರ, ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಖ್ಯಾತಿ ಪಡೆದ ಪ್ರಭುರಾವ್ ಕಂಬಳಿವಾಲೆ ಅವರ ಹೆಸರಿನಲ್ಲಿ

29 Dec 2025 9:14 pm
ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆ ರದ್ದು: ಸುಪ್ರೀಂ ಕೋರ್ಟ್ ತೀರ್ಪುನ್ನು ಸ್ವಾಗತಿಸಿದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

ಹೊಸದಿಲ್ಲಿ, ಡಿ. 29: ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆ ರದ್ದುಗೊಳಿಸಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ವಿಧಿಸಿದ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸೋ

29 Dec 2025 9:10 pm
Bengaluru | ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ

ಬೆಂಗಳೂರು : ಕನ್ನಡ ಮತ್ತು ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಕಿರುತೆರೆ ನಟಿ ನಂದಿನಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ಸೋಮವಾರ ವರದಿಯಾಗಿದೆ. ಇವರು ಮೂಲತಃ ಕೊಟ್ಟೂರಿನವರಾಗಿ

29 Dec 2025 9:09 pm
ವಿಜಯನಗರ | ರೈತರ ಜಿಲ್ಲಾ ಸಮಾವೇಶ

ವಿಜಯನಗರ, ಡಿ. 29: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದಿಂದ ಜಿಲ್ಲೆಯ ಹೊಸಪೇಟೆಯಲ್ಲಿ ರೈತರ ದಿನಾಚರಣೆ-2025 ಅಂಗವಾಗಿ ವಿಜಯನಗರ ಜಿಲ್ಲಾ 3ನೆ ವರ್ಷದ ರೈತರ ಸಮಾವೇಶ ಹಮ್ಮಿಕೊಳ್ಳಲಾಯಿತು. ರೈತರು ನೇಗಿಲು ಪೂ

29 Dec 2025 9:07 pm
ವೃತ್ತಿಜೀವನದ ಅಂತ್ಯಕ್ಕೆ 1,000 ಗೋಲು ಗಳಿಸುವೆ: ಕ್ರಿಸ್ಟಿಯಾನೊ ರೊನಾಲ್ಡೊ ದೃಢ ಸಂಕಲ್ಪ

ದುಬೈ, ಡಿ.29: ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿಜೀವನದ ಅಂತ್ಯದ ವೇಳೆಗೆ 1,000 ಗೋಲುಗಳನ್ನು ಗಳಿಸುವ ದೃಢಸಂಕಲ್ಪವನ್ನು ವ್ಯಕ್ತಪಡಿಸಿದ್ದಾರೆ. 40ರ ಹರೆಯದ ಪೋರ್ಚುಗಲ್‌ನ ಸೂಪರ್‌ಸ್ಟಾರ್ ರೊನಾಲ್ಡೊ ಅವರು ಈ ಗುರಿಯನ್ನು ತಲುಪ

29 Dec 2025 9:03 pm
ನಾಲ್ಕನೇ ಆ್ಯಶಸ್ ಟೆಸ್ಟ್‌ಗೆ ಬಳಸಲಾದ ಪಿಚ್ ‘ಅತೃಪ್ತಿಕರ’: ಐಸಿಸಿ

ಮೆಲ್ಬರ್ನ್, ಡಿ.29: ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ಬಳಸಲಾಗಿರುವ ಪಿಚ್ ‘ಅತೃಪ್ತಿಕರ’ವಾಗಿತ್ತು ಎಂದು ಐಸಿಸಿ ಸೋಮವಾರ ತಿಳಿ

29 Dec 2025 8:59 pm
ದಿಲ್ಲಿ ಪರ ಮೂರನೇ ಪಂದ್ಯವನ್ನಾಡಲು ವಿರಾಟ್ ಕೊಹ್ಲಿ ಸಜ್ಜು

ಹೊಸದಿಲ್ಲಿ, ಡಿ.29: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬೆಂಗಳೂರಿನ ಬಿಸಿಸಿಐ ಮೈದಾನದಲ್ಲಿ ಜನವರಿ 6ರಂದು ನಡೆಯಲಿರುವ ರೈಲ್ವೇಸ್ ತಂಡ ವಿರುದ್ಧದ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ದಿಲ್ಲಿ ತಂಡದ ಪರ ಆಡಲಿದ್ದಾರೆ ಎಂದು

29 Dec 2025 8:55 pm
ದಿಲ್ಲಿಯನ್ನು ಆವರಿಸಿದ ದಟ್ಟ ಮಂಜು| 120ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು

ಹೊಸದಿಲ್ಲಿ, ಡಿ. 29: ದಿಲ್ಲಿ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು, ವಿಮಾನ ಹಾಗೂ ರೈಲು ಸಂಚಾರಗಳಿಗೆ ಅಡ್ಡಿ ಉಂಟಾಗಿದೆ. ನೂರಾರು ವಿಮಾನಗಳ ಸಂಚಾರ ರದ್ದಾಗಿದೆ ಅಥವಾ ವಿಳಂಬವಾಗಿದೆ. ರೈಲುಗಳು ನಿಗದಿತ

29 Dec 2025 8:50 pm
ಇನ್ನುಮುಂದೆ ಉಯಿಲು ಕಾರ್ಯರೂಪಕ್ಕೆ ತರಲು ಪ್ರೊಬೇಟ್ ಕಡ್ಡಾಯವಲ್ಲ

ದಾಖಲೆ ನೈಜವಾದುದು ಎಂದು ಅಧಿಕೃತವಾಗಿ ದೃಢಪಡಿಸುವ ನ್ಯಾಯಾಲಯದ ಪ್ರಕ್ರಿಯೆಯಾದ ಪ್ರೊಬೇಟ್ ಇನ್ನು ಮುಂದೆ ಉಯಿಲುಗಳಲ್ಲಿ ಅಗತ್ಯವಿರುವುದಿಲ್ಲ. ರದ್ದತಿ ಮತ್ತು ತಿದ್ದುಪಡಿ ಕಾಯ್ದೆ, 2025ಗೆ ಡಿಸೆಂಬರ್ 20ರಂದು ರಾಷ್ಟ್ರಪತಿಯವರ ಒ

29 Dec 2025 8:47 pm
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಾಸಕ ಎಚ್‌.ಡಿ.ರೇವಣ್ಣ ನಿರಾಳ; ಆರೋಪಮುಕ್ತಗೊಳಿಸಿದ ನ್ಯಾಯಾಲಯ

ಬೆಂಗಳೂರು : ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (ಐಪಿಸಿ ಸೆಕ್ಷನ್ 354ಎ) ಪ್ರಕರಣದಿಂದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಆರೋಪಮುಕ್ತಗೊಳಿಸಿ ಬೆಂಗಳೂರಿನ ಎಸಿಜೆಎಂ ನ್ಯಾಯ

29 Dec 2025 8:42 pm
ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಆಯ್ಕೆ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ 2026ರ ಜ.4ರಂದು ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಕವಿ ಅಬ್ದುಲ್ ರಹ

29 Dec 2025 8:39 pm
ಬಳ್ಳಾರಿ | ಜ.1ರಿಂದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ : ರಾಜೇಶ್ ಎನ್.ಹೊಸಮನೆ

ಬಳ್ಳಾರಿ,ಡಿ.29: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ನಿರ್ದೇಶನದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಲ್ಲಾ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಇತರೆ ಪಾಲುದಾರ ಇಲಾಖೆಗಳ ಸಹಯೋಗದ

29 Dec 2025 8:35 pm
ಕಂಪ್ಲಿ | ದೇಶದ ಅಭ್ಯುದಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ: ಶಾಸಕ ಜೆ.ಎನ್.ಗಣೇಶ

ಕಂಪ್ಲಿ : ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಉದಯಿಸಿದ ಕಾಂಗ್ರೆಸ್ ಪಕ್ಷ ದೇಶದ ಒಟ್ಟಾರೆ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ ಹೇಳಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ನ

29 Dec 2025 8:30 pm
ಬೀದರ್ ನ ಪಾಲಿಕ್ಲಿನಿಕ್ ಗೆ ರಾಜ್ಯಮಟ್ಟದ ಅತ್ಯುತ್ತಮ ಪಶು ವೈದ್ಯಕೀಯ ಸೇವಾ ಪ್ರಶಸ್ತಿ

ಬೀದರ್ : ಪಾಲಿಕ್ಲಿನಿಕ್ ಬೀದರ್ ಗೆ ರಾಜ್ಯಮಟ್ಟದ ಅತ್ಯುತ್ತಮ ಪಶು ವೈದ್ಯಕೀಯ ಸೇವಾ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತಾಲಯದಿಂದ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸ

29 Dec 2025 8:23 pm
ಕಲಬುರಗಿ | ಶೋಭಾರಾಣಿ ಡಿ.ಅಗರವಾಲಗೆ ʼಆದರ್ಶ ಮಾತಾ ಪ್ರಶಸ್ತಿʼ ಪ್ರದಾನ

ಕಲಬುರಗಿ: ಹೈದರಾಬಾದ್ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶೋಭಾರಾಣಿ ಡಿ.ಅಗರವಾಲ ಅವರಿಗೆ ʼಆದರ್ಶ ಮಾತಾ ಪ್ರಶಸ್ತಿʼ ಪ್ರದಾನ ಮಾಡಲಾಯಿತು. ಸತತ 20 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವು

29 Dec 2025 8:17 pm
ಬಳ್ಳಾರಿ | ಜ.5ರಂದು ಅಂಚೆ ಕಚೇರಿ ದೂರುಗಳ ‘ಡಾಕ್ ಅದಾಲತ್’

ಬಳ್ಳಾರಿ,ಡಿ.29: ಅಂಚೆ ಇಲಾಖೆ ಬಳ್ಳಾರಿ ವಿಭಾಗದ ವತಿಯಿಂದ ಜ.5 ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ‘ಡಾಕ್ ಅದಾಲತ್’ ಏರ್ಪಡಿಸಲಾಗಿದೆ. ಅಂಚೆ ಕಚೇರಿಗಳಿಗೆ ಸಂಬಂಧಿಸಿದಂತೆ ಅಂಚೆ ವಿಷಯಗಳ ಕು

29 Dec 2025 8:09 pm
ಬಿಜೆಪಿ-ಜೆಡಿಎಸ್ ಹಾಲು-ಜೇನು ತರ; ಯಾರೂ ಹುಳಿ ಹಿಂಡೋದು ಬೇಡ: ಆರ್. ಅಶೋಕ್

ಉಡುಪಿ: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಲು-ಜೇನು ತರ ಇದ್ದೇವೆ. ಇದಕ್ಕೆ ಯಾರೂ ಹುಳಿ ಹಿಂಡೋದು ಬೇಡ. ನಾವು ಮುಂದೆ ಬರುವ ಚುನಾವಣೆಗಳಲ್ಲಿ ಕೇಂದ್ರದ ನಾಯಕರು ಹೇಳಿದಂತೆ ಸ್ಪರ್ಧಿಸುತ್ತೇವೆ. ನಮ್ಮ ನಡುವೆ ಮೈತ್ರಿ ಚೆನ್ನಾ

29 Dec 2025 8:07 pm
ಬಳ್ಳಾರಿ | ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳ ನವೀಕರಣ

ಬಳ್ಳಾರಿ, ಡಿ. 29: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಬಳ್ಳಾರಿ ವಿಭಾಗದಿಂದ 2026ನೇ ಸಾಲಿಗಾಗಿ ಜ.1 ರಿಂದ ಡಿ.31 ರವರೆಗೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್ ಗಳನ್ನು ಮಾನ್ಯತೆ ಇರುವಂತೆ ಫಲಾನುಭವಿಗಳು ನವೀಕರಣ ಮಾಡಿಕೊಳ್ಳಬೇಕು ಎಂದ

29 Dec 2025 8:04 pm
ಕಂಪ್ಲಿ | ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ಕಂಪ್ಲಿ , ಡಿ. 29: ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮತ್ತು ಬಂಗಾರದ ಅಂಗಡಿಗಳ ಮಾಲಕರಿಗೆ ವಿಶೇಷ ಸಭೆ ಆಯೋಜಿಸಲಾಗಿತ್ತು. ಠಾಣೆಯ ಪಿಐ ಕೆ.ಬಿ.ವಾಸುಕುಮಾರ ಮಾತನಾಡಿ, ಬ್ಯಾಂಕ್ ಮತ್

29 Dec 2025 7:52 pm
ಹೊಸ ವರ್ಷಾಚರಣೆ | ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು : ಹೊಸ ವರ್ಷ ದ ಆಚರಣೆಗೆ ಜಿಲ್ಲಾಡಳಿತ ಹೈ ಅಲರ್ಟ್ ಆಗಿದ್ದು, ಅಹಿತಕರ ಘಟನೆಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ. ಮುಳ

29 Dec 2025 7:52 pm
ಬಳ್ಳಾರಿ | ಕುವೆಂಪು ಸಾಹಿತ್ಯ ಲೋಕದ ಅದಮ್ಯ ಚೇತನ : ಮುಂಡರಗಿ ನಾಗರಾಜ

ರಾಷ್ಟ್ರಕವಿ ಕುವೆಂಪು ಜನ್ಮದಿನ: ವಿಶ್ವ ಮಾನವ ದಿನಾಚರಣೆ

29 Dec 2025 7:48 pm
ತ್ರಿಪುರ ವಿದ್ಯಾರ್ಥಿಯ ಹತ್ಯೆ| ಮೃತನ ತಂದೆ ಜೊತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ದೂರವಾಣಿ ಮೂಲಕ ಮಾತುಕತೆ; ಕಠಿಣ ಶಿಕ್ಷೆಯ ಭರವಸೆ

ಡೆಹ್ರಾಡೂನ್: ಡೆಹ್ರಾಡೂನ್‌ ನಲ್ಲಿ ತ್ರಿಪುರ ಮೂಲದ ವಿದ್ಯಾರ್ಥಿ ಏಂಜೆಲ್ ಚಕ್ಮಾ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಮವಾರ ಮೃತನ ತಂದೆ ತರುಣ್ ಪ್ರಸಾದ್ ಚಕ್ಮಾ ಅವರೊಂದಿಗೆ

29 Dec 2025 7:47 pm
29 Dec 2025 7:40 pm
ಮುಂಬೈ ಪಾಲಿಕೆ ಚುನಾವಣೆ| ಬಿಜೆಪಿಯನ್ನು ಕಡೆಗಣಿಸಿ ನವಾಬ್ ಮಲಿಕ್ ಕುಟುಂಬಕ್ಕೆ 3 ಟಿಕೆಟ್‌ಗಳನ್ನು ನೀಡಿದ ಅಜಿತ್‌ ಪವಾರ್

ಮುಂಬೈ,ಡಿ.29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಅಧ್ಯಕ್ಷ ಅಜಿತ್‌ ಪವಾರ್ ಅವರು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ನವಾಬ್ ಮಲಿಕ್ ಅವರ ಕುಟುಂಬದ ಮೂವರಿ

29 Dec 2025 7:40 pm
ಕೋಗಿಲು ಲೇಔಟ್ ಪ್ರಕರಣದಲ್ಲಿ ಕೇರಳದ ಸಿಎಂ ಪಿಣರಾಯ್ ವಿಜಯನ್ ವಾದ ಸರಿಯಲ್ಲ : ಡಾ.ಮಹದೇವಪ್ಪ

ಬೆಂಗಳೂರು : ಕೋಗಿಲು ಲೇಔಟ್‍ನ ಫಕೀರ್ ಬಡಾವಣೆಯಲ್ಲಿ ಒತ್ತುವರಿ ತೆರವು ವಿವಾದಕ್ಕೆ ಸಂಬಂಧಿಸಿದಂತೆ ನಮ್ಮ ಸರಕಾರ ಯಾರೊಬ್ಬರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರ

29 Dec 2025 7:38 pm
ಎಸ್‌ಐಆರ್‌ ಪ್ರಕ್ರಿಯೆ ವೇಳೆ ಸಂಭವಿಸಿದ 33 ಬಿಎಲ್‌ಒಗಳ ಸಾವು ನ್ಯಾಯವೇ?: ಸರಕಾರಕ್ಕೆ ಕಪಿಲ್‌ ಸಿಬಲ್ ಪ್ರಶ್ನೆ

ಹೊಸದಿಲ್ಲಿ,ಡಿ.29: ದೇಶದ ವಿವಿಧ ಭಾಗಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿಕೊಂಡಿದ್ದ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಸಾವಿನ ಕುರಿತು ಸೋಮವಾರ ಸರಕಾರದ ವಿರುದ್ಧ ವಾಗ್ದಾಳಿ ನ

29 Dec 2025 7:36 pm
ಡಾ.ಜಯದೇವಿ ತಾಯಿ ಲಿಗಾಡೆ, ಪ್ರಭುರಾವ್ ಕಂಬಳಿವಾಲೆ ಟ್ರಸ್ಟ್ ರಚನೆಗೆ ನಿರ್ಧಾರ : ಸಚಿವ ಶಿವರಾಜ ತಂಗಡಗಿ

ಬೆಂಗಳೂರು : ಕನ್ನಡದ ಹಿರಿಯ ಸಾಹಿತಿ ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ಕನ್ನಡ ಹೋರಾಟಗಾರ ಪ್ರಭುರಾವ್ ಕಂಬಳಿವಾಲೆ ಅವರ ಹೆಸರಿನಲ್ಲಿ ಟ್ರಸ್ಟ್‌ ಗಳನ್ನು ರಚಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾ

29 Dec 2025 7:33 pm
ಕುಷ್ಟಗಿ ತಾಲೂಕು ಬಂಜಾರ ಸಮಾಜದ ಚಿಂತನಾ ಸಭೆ

ಕುಷ್ಟಗಿ: ಕುಷ್ಟಗಿ ತಾಲೂಕು ಬಂಜಾರ ಸಮಾಜದ ಚಿಂತನಾ ಸಭೆಯು ಇಂದು ನಡೆಯಿತು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಆಶ್ರಯದಲ್ಲಿ ಕುಷ್ಟಗಿ ತಾಲೂಕು ಬಂಜಾರ ಸಮಾಜದ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು. ಸಭೆಯಲ

29 Dec 2025 7:26 pm
ಬೀದರ್ | ಸಂಸದ ಸಾಗರ್ ಖಂಡ್ರೆ ಅವರ ಜನ್ಮದಿನದ ನಿಮಿತ್ತ ಬ್ರಿಮ್ಸ್ ಆಸ್ಪತ್ರೆಯಲ್ಲಿ 100 ಕಂಬಳಿಗಳ ವಿತರಣೆ

ಬೀದರ್: ಸಂಸದ ಸಾಗರ್ ಖಂಡ್ರೆ ಅವರ ಜನ್ಮದಿನದ ಅಂಗವಾಗಿ, ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಇಂದು 100 ಕಂಬಳಿಗಳನ್ನು ವಿತರಿಸಲಾಯಿತು. ಈ ಮಾನವೀಯ ಸೇವಾ ಕಾರ್ಯಕ್ರಮವನ್ನು ಬಿಎಸ್‌ಎನ್

29 Dec 2025 7:13 pm
ಉತ್ತರ ಪ್ರದೇಶದಲ್ಲಿ SIR ಪ್ರಕ್ರಿಯೆ ಪೂರ್ಣ: ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರುಗಳು ಡಿಲೀಟ್ ಸಾಧ್ಯತೆ!

ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಶುಕ್ರವಾರ ಅಂತ್ಯಗೊಂಡಿದ್ದು, ಇದರ ಪರಿಣಾಮವಾಗಿ ರಾಜ್ಯದ ಮತದಾರರ ಪಟ್ಟಿಯಿಂದ ಸುಮಾರು 2.89 ಕೋಟಿ ಹೆಸರುಗಳು ಅಳಿಸಲ್ಪಡುವ ಸಾಧ್ಯತೆ ಇದೆ ಎಂದು ಚುನಾ

29 Dec 2025 7:12 pm
ಔರಾದ್ | ನಕಲಿ ಸಹಿ ಮಾಡಿ ಜೆಜೆಎಂ ಕಾಮಗಾರಿ ಹಸ್ತಾಂತರ ಆರೋಪ : ಕ್ರಿಮಿನಲ್ ಪ್ರಕರಣ ದಾಖಲಿಸಲು ಶಾಸಕರಿಗೆ ಒತ್ತಾಯ

ಔರಾದ್ : ತಾಲೂಕಿನ ಚಾಂಡೇಶ್ವರ್ ಗ್ರಾಮದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಅಕ್ರಮ ಮಾಡಿದ್ದಾರೆ. ಪಂಚಾಯತ್ ಅಧ್ಯಕ್ಷರ ನಕಲಿ ಸಹಿ ಮಾಡಿ ಕ

29 Dec 2025 7:11 pm
ಅಮೆರಿಕದಲ್ಲಿ ಭೀಕರ ಅಪಘಾತ: ತೆಲಂಗಾಣ ಮೂಲದ ಇಬ್ಬರು ಯುವತಿಯರು ಮೃತ್ಯು

ಕ್ಯಾಲಿಫೋರ್ನಿಯಾ: ಉದ್ಯೋಗವನ್ನರಸಿ ಅಮೆರಿಕಕ್ಕೆ ತೆರಳಿದ್ದ ತೆಲಂಗಾಣದ ಮೂಲದ ಇಬ್ಬರು ಯುವತಿಯರು ಕ್ಯಾಲಿಫೋರ್ನಿಯಾದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮೃತ ಯುವತಿಯರನ್ನು ಪುಲ್ಲುಖಂದಮ್ ಮೇಘನ

29 Dec 2025 7:09 pm
ಕಲಬುರಗಿ | 'ಹರಸೂರಿನ ಇತಿಹಾಸ’ ಕುರಿತು ಪುಸ್ತಕ ಬಿಡುಗಡೆ

ಕಲಬುರಗಿ: ಹರಸೂರು ಕೇವಲ ಒಂದು ಗ್ರಾಮವಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ನಂಬಿಕೆಗಳು ಹಾಗೂ ಶೌರ್ಯಗಾಥೆಗಳ ಜೀವಂತ ಸಾಕ್ಷಿಯಾಗಿದೆ. ಈ ಊರಿನ ಇತಿಹಾಸವನ್ನು ಸಂಗ್ರಹಿಸಿ, ಸಂಶೋಧಿಸಿ, ಪುಸ್ತಕ ತಂದಿರುವುದು ಹೆಮ್ಮೆಯ ಸ

29 Dec 2025 7:07 pm
ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಬೇಡ, ಜಿಲ್ಲಾ‌ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡುವ ಜತೆಗೆ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸೋಮವಾರ ಗೃಹ ಕಚೇರ

29 Dec 2025 7:07 pm
ಕಲಬುರಗಿ | ಅಲ್ಲಮ ಪ್ರಭುಗಳು ಶರಣ ಚಳುವಳಿಯ ಆತ್ಮಬಲವಾಗಿದ್ದರು : ಡಾ.ವೀರಶೆಟ್ಟಿ ಗಾರಂಪಳ್ಳಿ

ಕಲಬುರಗಿ: ಅಲ್ಲಮ ಪ್ರಭುಗಳು ಶರಣ ಚಳುವಳಿಯ ಆತ್ಮಬಲವಾಗಿದ್ದರು ಎಂದು ಕಲಬುರಗಿ ವಿಭಾಗದ ಹಿರಿಯ ಉಪ ನಿರ್ದೇಶಕರಾದ ಡಾ.ವೀರಶೆಟ್ಟಿ ಬಿ. ಗಾರಂಪಳ್ಳಿ ಅಭಿಪ್ರಾಯಪಟ್ಟರು. ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಅಣ್ಣಾರಾವ ಪಾಟೀ

29 Dec 2025 7:05 pm
ಮಣ್ಣು ಮಾತಾಡಿಸುವ ಕೈಗಳು ಕುಂಬಾರರ ಲೋಕದೊಳಗೊಂದು ಸುತ್ತು

ಇರ್ಷಾದ್ ಎಂ.ವೇಣೂರು ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಮೈಸೂರಿನಲ್ಲಿ ಫೊಟೋ ಜರ್ನಲಿಸ್ಟ್ ಆಗಿ ವೃತ್ತಿ ಜೀವನ ಆರಂಭಿಸಿದರು. ಬೆಂಗಳೂರು, ಮಂಗಳೂರಿನಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಜಕೀಯ, ಸಾಮಾಜಿಕ ಕಳಕಳ

29 Dec 2025 7:02 pm
ಯಲಬುರ್ಗಾ | ಸಾಮೂಹಿಕ ಅತ್ಯಾಚಾರ ಪ್ರಕರಣ: ವೈದ್ಯಾಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಮಲ್ಲನಗೌಡ ಒತ್ತಾಯ

ಯಲಬುರ್ಗಾ: ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡುವಲ್ಲಿ ಭಾಗಿಯಾಗಿರುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಕುಮಾರ ಬಿ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂ

29 Dec 2025 7:00 pm
ರಾಯಚೂರು | ಆಮ್‌ ತಲಾಬ್ ಟ್ಯಾಂಕ್‌ಬಂಡಾ ರಸ್ತೆಯ ಅಗಲೀಕರಣಕ್ಕೆ ಮಹಾನಗರ ಪಾಲಿಕೆಯಿಂದ ರಸ್ತೆ ಬದಿಯ ಅಂಗಡಿ ತೆರವು

ರಾಯಚೂರು : ನಗರದ ಆಮ್‌ ತಲಾಬ್ ಟ್ಯಾಂಕ್‌ಬಂಡಾ ರಸ್ತೆ ಅಗಲೀಕರಣ ಕಾರ್ಯಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ರಸ್ತೆ ಬದಿಯಲ್ಲಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಈ ಹಿಂದೆ ರಸ್ತ

29 Dec 2025 6:56 pm
ಪುತ್ರನ ವಂಚನೆ ಪ್ರಕರಣ: ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪಕ್ಷದಿಂದ ಉಚ್ಛಾಟನೆ

ಮಂಗಳೂರು: ಪುತ್ತೂರಿನಲ್ಲಿ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಕೃಷ್ಣ ಜೆ ರಾವ್ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆತನ ತಂದೆ ಬಿಜೆಪಿಯ ನಾಯಕ ಜಗನ್ನಿವಾಸ ರಾವ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಜಿ

29 Dec 2025 6:47 pm
ಸಾಫ್ಟ್‌ವೇರ್ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರೂ ಎಸ್‌ಐಆರ್‌ಗಾಗಿ ಅದನ್ನೇ ಬಳಸಿದ ಚುನಾವಣಾ ಆಯೋಗ: ವರದಿ

ಹೊಸದಿಲ್ಲಿ: ಮತದಾರರ ಪಟ್ಟಿಗಳಲ್ಲಿಯ ನಕಲು ನಮೂದುಗಳನ್ನು ತೆಗೆದುಹಾಕುವ ಡಿ-ಡುಪ್ಲಿಕೇಷ್‌ನ್ ಸಾಫ್ಟ್‌ವೇರ್ ದೋಷಪೂರಿತವಾಗಿದೆ ಎಂದು ಈ ಹಿಂದೆ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದ ಚುನಾವಣಾ ಆಯೋಗವು 12 ರಾಜ್ಯಗಳಲ್ಲಿ ಮತದ

29 Dec 2025 6:45 pm