SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

...
27 Mar 2026 12:43 am
‘ಸೌಜನ್ಯ ಪ್ರಕರಣ’ ನಿಷ್ಪಕ್ಷಪಾತ ಮರುತನಿಖೆಗೆ ಆಗ್ರಹ

ಬೆಂಗಳೂರು : ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿರುವ ಸೌಜನ್ಯ ಪ್ರಕರಣದ ಮರು ತನಿಖೆ ಅರ್ಜಿ ವಿಚಾರದಲ್ಲಿ ರಾಜ್ಯ ಸರಕಾರವು ಮರು ತನಿಖೆಗೆ ಬದ್ಧವಾಗಿ ನಡೆದುಕೊಳ್ಳಬೇಕು ಮತ್ತು ಯಾವ ಕಾರಣಕ್ಕೂ ಮರು ತನಿಖೆಯನ್ನು ವಿರೋಧಿಸ

27 Mar 2026 12:20 am
ರಿಯೋ ಒಲಿಂಪಿಕ್ಸ್ ಚಾಂಪಿಯನ್ ಕ್ಯಾರಲಿನಾ ಮರಿನ್ ನಿವೃತ್ತಿ

ಹೊಸದಿಲ್ಲಿ, ಮಾ. 26: ಬ್ಯಾಡ್ಮಿಂಟನ್ ಕ್ರೀಡೆಯ ಶ್ರೇಷ್ಠ ಆಟಗಾರ್ತಿಯರ ಪೈಕಿ ಒಬ್ಬರು ಹಾಗೂ 2016ರ ರಿಯೋ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತೆ ಸ್ಪೇನ್‌ನ ಕ್ಯಾರಲಿನಾ ಮರಿನ್ ವೃತ್ತಿಪರ ಬ್ಯಾಡ್ಮಿಂಟನ್‌ಗೆ ವಿದಾಯ ಕೋರಿದ್ದಾರೆ. ಸಾ

27 Mar 2026 12:20 am
ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್| ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ, ಸೆಮಿ ಫೈನಲ್‌ಗೆ ಲಗ್ಗೆ

ಹೊಸದಿಲ್ಲಿ, ಮಾ.26: ಮಾಲೆಯ ನ್ಯಾಶನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್ ಹಣಾಹಣಿಯಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿತು. ಈ ಮೂಲಕ ಸಾಂಪ್ರದಾಯಿಕ ಎದುರಾಳಿಯನ

27 Mar 2026 12:17 am
ಹನೂರು : ಕಾಡ್ಗಿಚ್ಚಿಗೆ 15 ಎಕರೆ ಅರಣ್ಯ ನಾಶ

ಹನೂರು : ತಾಲೂಕಿನ ಪಿಜಿಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಕತ್ರಿ ಬಳಿಯ ಬೈಲೂರು ವಲಯದಲ್ಲಿ ಗುರುವಾರ ಬೆಳಗ್ಗೆ ಕಾಡ್ಗಿಚ್ಚು ಸಂಭವಿಸಿ, ಸುಮಾರು 15 ಎಕರೆ ಅರಣ್ಯ ಸಂಪೂರ್ಣವಾಗಿ ಬೆಂಕಿಗೆ ಭಸ್ಮವಾಗಿರುವುದಾಗಿ ವರದಿಯಾಗ

27 Mar 2026 12:14 am
IPL| ಸಿಎಸ್‌ಕೆ ಆರಂಭಿಕ ಜೋಡಿ ಬಹಿರಂಗಪಡಿಸಿದ ಋತುರಾಜ್ ಗಾಯಕ್ವಾಡ್

ಹೊಸದಿಲ್ಲಿ, ಮಾ.26: ಈ ವರ್ಷದ ಐಪಿಎಲ್ ಟಿ-20 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿರುವ ಸಂಜು ಸ್ಯಾಮ್ಸನ್ ಅವರೊಂದಿಗೆ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಭಾರತದ ಅಂಡರ್-19 ಸ್ಟಾರ್ ಆಯುಷ್ ಮ್ಹಾತ್ರೆ ಪೈಕಿ ಯಾರು ಇನ

27 Mar 2026 12:08 am
ಗಾಯಗೊಂಡಿರುವ ಸ್ಪೆನ್ಸರ್ ಜಾನ್ಸನ್‌ರನ್ನು ಬದಲಿ ಆಟಗಾರನಾಗಿ ನೇಮಿಸಿದ ಸಿಎಸ್‌ಕೆ!

ಹೊಸದಿಲ್ಲಿ, ಮಾ.26: ಗಾಯದಿಂದಾಗಿ 2026ರ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿರುವ ನಾಥನ್ ಎಲ್ಲಿಸ್ ಬದಲಿಗೆ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಸ್ಪೆನ್ಸರ್ ಜಾನ್ಸನ್‌ರನ್ನು ಬದಲಿ ಆಟಗಾರನಾಗಿ ನೇಮಿಸಿರುವ ಚೆನ್ನೈ ಸೂಪರ

27 Mar 2026 12:00 am
ಜಿ7 ಶೃಂಗಸಭೆ: ಭಾರತ, ದಕ್ಷಿಣ ಕೊರಿಯಾಕ್ಕೆ ಆಹ್ವಾನ

ಪ್ಯಾರಿಸ್, ಮಾ.26: ಫ್ರಾನ್ಸ್‌ನಲ್ಲಿ ಜೂನ್‍ನಲ್ಲಿ ನಡೆಯಲಿರುವ ಜಿ7 ನಾಯಕರ ಶೃಂಗಸಭೆಯಲ್ಲಿ ಭಾರತ, ದಕ್ಷಿಣ ಕೊರಿಯಾ, ಬ್ರೆಝಿಲ್ ಮತ್ತು ಕೆನ್ಯಾದ ನಾಯಕರು ಪಾಲ್ಗೊಳ್ಳಲಿದ್ದಾರೆ. ಆದರೆ ಚೀನಾ ಪಾಲ್ಗೊಳ್ಳುವುದಿಲ್ಲ ಎಂದು ಫ್ರಾನ್ಸ

27 Mar 2026 12:00 am
ವೇತನಸಹಿತ ಋತುಚಕ್ರದ ರಜೆ; ಸರಕಾರದ ಆದೇಶ ಪ್ರಶ್ನಿಸಿ ಮಹಿಳಾ ಉದ್ಯೋಗಿಗಳಿಂದ ಹೈಕೋರ್ಟ್‌‌ಗೆ ಅರ್ಜಿ

ಬೆಂಗಳೂರು : ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸ

26 Mar 2026 11:58 pm
ಮಧ್ಯಪ್ರದೇಶ| ಟೆಕ್ಕಿಯನ್ನು ಕಾರು ಹರಿಸಿ ಹತ್ಯೆ: ಪ್ರಕರಣ ದಾಖಲು

ಇಂದೋರ್‌ (ಮ.ಪ್ರ),ಮಾ.26: ಬುಧವಾರ ತಡರಾತ್ರಿ ನಗರದ ಐಷಾರಾಮಿ ವಸತಿ ಸೊಸೈಟಿಯೊಂದರಲ್ಲಿ ಹದಿಹರೆಯದ ಯುವಕನೋರ್ವ ಅತಿವೇಗದಿಂದ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಇನ್ಫೋಸಿಸ್‌ನಲ

26 Mar 2026 11:55 pm
ಕೊಪ್ಪಳ | ಸೊಸೆ ನಾಪತ್ತೆಯಾದ ಆಘಾತಕ್ಕೆ ಮಾವ ಮೃತ್ಯು

ಕೊಪ್ಪಳ : ಮದುವೆಯಾದ ತಿಂಗಳಲ್ಲೇ ನವವಿವಾಹಿತೆಯೊಬ್ಬಳು ದಿಢೀರ್ ನಾಪತ್ತೆಯಾಗಿದ್ದು, ಆಘಾತ ತಾಳಲಾರದೆ ಆಕೆಯ ಮಾವ ಹೃದಯಾಘಾತದಿಂದ ಮೃತಪಟ್ಟಿರುವ ವಿಷಾದನೀಯ ಘಟನೆ ನಗರದ ಗೌರಿ ಅಂಗಳದಲ್ಲಿ ವರದಿಯಾಗಿದೆ. ಘಟನೆಯ ವಿವರ : ಕೊಪ್ಪಳದ

26 Mar 2026 11:49 pm
ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌‌ಗೆ ಬೆದರಿಕೆ ಆರೋಪ; ಮಧ್ಯಸ್ಥಿಕೆದಾರರ ನೇಮಕಕ್ಕೆ ಎಚ್‌ಡಿಕೆ ಸಮ್ಮತಿ

ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್‌ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಮ

26 Mar 2026 11:49 pm
IPL: ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ ಪ್ರಕಟ

ಹೊಸದಿಲ್ಲಿ, ಮಾ.26: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಪಂದ್ಯಾವಳಿಯ ಎರಡನೇ ಹಂತದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಎರಡನೇ ಹಂತದ ಲೀಗ್ ಪಂದ್ಯಗಳು ಎಪ್ರಿಲ್ 13ರಿಂದ ಮೇ 24ರ ತನಕ ನಡೆಯಲ

26 Mar 2026 11:44 pm
ಕಪ್ಪು ಸಮುದ್ರದಲ್ಲಿ ತುರ್ಕಿಯೆ ತೈಲ ಟ್ಯಾಂಕರ್ ಮೇಲೆ ದಾಳಿ

ಅಂಕಾರ, ಮಾ.26: ಗುರುವಾರ ತುರ್ಕಿಯೆ ರಾಷ್ಟ್ರದ ಇಸ್ತಾಂಬುಲ್ ಬಳಿ ಕಪ್ಪು ಸಮುದ್ರದಲ್ಲಿ ತುರ್ಕಿಯೆ ನಿರ್ವಹಿಸುವ, ರಶ್ಯದ ಕಚ್ಛಾ ತೈಲವನ್ನು ಸಾಗಿಸುತ್ತಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಕಪ್ಪು ಸಮ

26 Mar 2026 11:42 pm
‘‘ಸ್ವಯಂಘೋಷಿತ ವಿಶ್ವಗುರು’’ವಿನ ವೈಫಲ್ಯಗಳೇ ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಮಾಡಿವೆ: ಕಾಂಗ್ರೆಸ್

ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯ ಬಿಕ್ಕಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನವನ್ನು ‘‘ದಲ್ಲಾಳಿ ದೇಶ’’ ಎಂಬುದಾಗಿ ಕರೆದಿರುವ ಕೇಂದ್ರ ಸರಕಾರದ ಕಾಲೆಳೆದಿರುವ ಕಾಂಗ್ರೆಸ್, ‘‘ನಮ್ಮ ಸ್ವಯಂಘೋಷಿತ ವಿಶ್ವಗುರು

26 Mar 2026 11:36 pm
ಕನಕಗಿರಿ | ನವಲಿ ದೇವಸ್ಥಾನದ ಆವರಣದಲ್ಲಿ ಯುವಕರ ನಡುವೆ ಮಾರಾಮಾರಿ

ಕನಕಗಿರಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪಿನ ಯುವಕರು ಹೊಡೆದಾಡಿಕೊಂಡ ಘಟನೆ ಸಮೀಪದ ನವಲಿ ಗ್ರಾಮದ ಬೋಗಾಪುರೇಶ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ನಡೆದಿದೆ. ಭೋಗಾಪುರೇಶನ ರಥೋತ್ಸವ ನಡೆಯುವ ಮುಂಚೆ ಲಂಬಾಣಿ ಹಾಗ

26 Mar 2026 11:35 pm
ಪಶ್ಚಿಮ ಬಂಗಾಳ| ಚುನಾವಣಾ ಕರ್ತವ್ಯದ ಮಧ್ಯೆ ಇಫ್ತಾರ್‌ ಕೂಟದಲ್ಲಿ ಭಾಗಿಯಾದ ಆರೋಪ : 7 ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡ ಚುನಾವಣಾ ಆಯೋಗ

ಹೊಸದಿಲ್ಲಿ,ಮಾ.26: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಚುನಾವಣಾ ಕತ್ಯವ್ಯಕ್ಕೆ ನಿಯೋಜಿತ ಏಳು ಅರೆಸೇನಾ ಪಡೆ ಸಿಬ್ಬಂದಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರ ವಿರು

26 Mar 2026 11:31 pm
ಗ್ಯಾರಂಟಿಗಳ ಸಹಾಯ ಅನುದಾನ ಹೆಚ್ಚಳದಿಂದ ರಾಜಸ್ವ ಕೊರತೆ : ಸಿಎಜಿ ವರದಿ

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ ಸಹಾಯ ಅನುದಾನ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ರಾಜಸ್ವ ಹೆಚ್ಚುವರಿಯಿಂದ ರಾಜಸ್ವ ಕೊರತೆಯಾಗಿ ಬದಲಾಗಿದೆ. ಈ ಕೊರತೆಯನ್ನು ಸಾಲದ ಮೊತ್ತದಿಂದ ಭರಿಸಲಾಗುತ್ತಿದೆ ಎಂಬ ಅಂಶವನ್ನು ಭಾರತ ಲೆ

26 Mar 2026 11:31 pm
Ballari | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸಂಡೂರು ಸಂಪೂರ್ಣ ಬಂದ್

ಸಂಡೂರು (ಬಳ್ಳಾರಿ ) : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಇಂದು ಸಂಡೂರಿನಲ್ಲಿ ಸಂಪೂರ್ಣ ಬಂದ್ ನಡೆಸಲಾಗಿದ್ದು, ಸಾರ್ವಜನಿಕ ಜೀವನ ಬಹುತೇಕ ಸ್ಥಗಿತಗೊಂಡಿತ್ತು. ಆಸ್ಪತ್ರೆಗಳು ಮತ್ತು ಮೆಡಿಕಲ್ ಅಂಗಡಿಗಳನ್ನು ಹ

26 Mar 2026 11:31 pm
Bengaluru | ಇಬ್ಬರನ್ನು ಕೊಲೆಗೈದ ಅಪ್ರಾಪ್ತ

ಬೆಂಗಳೂರು : ಅಪ್ರಾಪ್ತನೊಬ್ಬ ಇಬ್ಬರನ್ನು ಕೊಲೆಗೈದಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ. ಯಮುನಾ(36), ಆಕೆಯ ಸಹೋದರ ಸುದೀಪ್ (34) ಕೊಲೆಯಾದವರು ಎಂದು ಗುರುತಿಸಲಾಗಿದೆ. ಯಮುನಾಳ ಪತಿ ಮಲ್

26 Mar 2026 11:28 pm
ವಿಜಯನಗರ | ಎ.14ರಂದು ಅಂಬೇಡ್ಕರ್, ಬಾಬು ಜಗಜೀವನರಾಂ ಜಯಂತಿ ಆಚರಣೆ: ಡಿಸಿ ಕವಿತಾ ಮನ್ನಿಕೇರಿ

ವಿಜಯನಗರ (ಹೊಸಪೇಟೆ)  :ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿ ಹಾಗೂ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಏಪ್ರಿಲ್ 14ರಂದು ವಿಜೃಂಭಣೆ

26 Mar 2026 11:27 pm
ವಿಜಯನಗರ | ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ

ಕೊಟ್ಟೂರು (ವಿಜಯನಗರ )  :ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಸಮನಿ ಅನಿಲ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು. ಸಭೆಯಲ್ಲಿ ಪಂಚ ಗ್ಯಾ

26 Mar 2026 11:24 pm
ವಿಜಯನಗರ | ಕೊಟ್ಟೂರಿನ ವನಜಾ ಬಸಾಪುರ್‌ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ವಿಜಯನಗರ : ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರತಿವರ್ಷ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರಕ್ಕೆ ಕೊಟ್ಟೂರಿನ ಪ್ರಸ್

26 Mar 2026 11:21 pm
ಇರಾನ್‌ ಜನರು ನನ್ನನ್ನು ಸರ್ವೋಚ್ಚ ನಾಯಕನನ್ನಾಗಿ ಮಾಡಲು ಬಯಸಿದ್ದರು: ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್, ಮಾ.26: ಇರಾನ್‍ನ ಜನತೆ ತನ್ನನ್ನು ಅವರ ಸರ್ವೋಚ್ಛ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ ಆ ಹುದ್ದೆ ಪಡೆಯಲು ತನಗೆ ಆಸಕ್ತಿಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಾಶಿಂಗ್ಟನ್‍ನಲ್ಲಿ

26 Mar 2026 11:18 pm
ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿದ ಭಾರತದ ಅತಿ ದೊಡ್ಡ ಖಾಸಗಿ ತೈಲ ಮಾರಾಟ ಸಂಸ್ಥೆ ನಯಾರಾ

ಹೊಸದಿಲ್ಲಿ,ಮಾ.26: ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳು ತಮ್ಮ ರಿಟೇಲ್ ಮಾರಾಟ ದರಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿವೆಯಾದರೂ, ಭಾರತದ ಅತಿ ದೊಡ್ಡ ರಿಟೇಲ್ ತೈಲ ಮಾರಾಟ ಸಂಸ್ಥೆ ‘ನಯಾರಾ ಎನರ್ಜಿ’ ಯು ಪೆಟ್ರೋಲ್ ಹಾ

26 Mar 2026 11:18 pm
Budget Session 2026 | ಮೇಲ್ಮನೆಯಲ್ಲಿ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ ಅಂಗೀಕಾರ

ಬೆಂಗಳೂರು : ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ‘ಕರ್ನಾಟಕ

26 Mar 2026 11:15 pm
ವಿಜಯನಗರ | ಸಫಾಯಿ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಸಕಾಲಕ್ಕೆ ತಲುಪಲಿ : ಡಿಸಿ ಕವಿತಾ ಎಸ್.ಮನ್ನಿಕೇರಿ ಸೂಚನೆ

ವಿಜಯನಗರ (ಹೊಸಪೇಟೆ) :ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಮುನ್ನಲೆಗೆ ತರಲು ಅಧಿಕಾರಿಗಳು ಪ್ರಾಮಾಣಿಕವಾಗ

26 Mar 2026 11:15 pm
371 (ಜೆ) ಆದೇಶಗಳ ಅನುಷ್ಠಾನ ಕುರಿತ ಸಂಪುಟ ಉಪಸಮಿತಿ ಸಭೆ | ಪ್ರಾಂಶುಪಾಲರ 310 ಹುದ್ದೆ ಆಯ್ಕೆ ಪಟ್ಟಿ ಪುನರ್ ಪರಿಶೀಲನೆಗೆ ಸೂಚನೆ

ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆ ಮೂಲಕ ಪ್ರಥಮ ದರ್ಜೆ ಕಾಲೇಜುಗಳ 310 ಪ್ರಾಂಶುಪಾಲರ ಹುದ್ದೆಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಡಿಪಿಎಆರ್ ನೀಡಿರುವ ಸ್ಪಷ್ಟ ನಿರ್ದೇಶನಗಳನ್ನು ಪಾಲಿಸುವಲ್ಲಿ ಲೋಪವ

26 Mar 2026 11:13 pm
ಇರಾನ್ ಬಳಸುತ್ತಿರುವ ಭಾಷೆಯು ಶಾಂತಿಯ ಸನ್ನಿಹಿತವನ್ನು ಸೂಚಿಸುತ್ತಿಲ್ಲ: ಶಶಿ ತರೂರ್

ಕೊಲ್ಲಂ,ಮಾ.26: ಪಶ್ಚಿಮ ಏಶ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪ್ರಸಕ್ತ ನಡೆಯುತ್ತಿರುವ ಸಂಘರ್ಷಕ್ಕೆ ಶೀಘ್ರ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶವನ್ನು ಇರಾನ್ ಹೊಂದಿಲ್ಲವೆಂಬುದು ಅದರ ಹೇಳಿಕೆಗಳಿಂದಲೇ ವ್

26 Mar 2026 11:13 pm
ವಿಜಯನಗರ | ಎಸ್‌ಸಿ-ಎಸ್‌ಟಿ ಸಂತ್ರಸ್ತರಿಗೆ 26.55 ಲಕ್ಷ ರೂ. ಪರಿಹಾರ: ಡಿಸಿ ಕವಿತಾ ಎಸ್ ಮನ್ನಿಕೇರಿ

ವಿಜಯನಗರ (ಹೊಸಪೇಟೆ) : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಾತಿ ನಿಂದನೆ, ಹಲ್ಲೆ ಹಾಗೂ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 15 ಮಂದಿಗೆ ಒಟ್ಟು 26,55,000 ರೂ. ಪರಿ

26 Mar 2026 11:12 pm
ತಾಂತ್ರಿಕ ದೋಷ: ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಗೆ ವಾಪಾಸ್‌

ಹೊಸದಿಲ್ಲಿ, ಮಾ. 26: 300ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಗುರುವಾರ ಬೆಳಗ್ಗೆ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಹೀತ್ರು ವಿಮಾನ ನಿಲ್ದಾಣಕ್ಕೆ ಹಾರುತ್ತಿದ್ದ ಏರ್ ಇಂಡಿಯಾ ವಿಮ

26 Mar 2026 11:08 pm
ಕೊಟ್ಟೂರು | ವಾರ್ತಾಭಾರತಿ ವರದಿ ಫಲಶ್ರುತಿ : ಸಿಸಿ ರಸ್ತೆ ಕಾಮಗಾರಿ ಮತ್ತೆ ಆರಂಭ

ಕೊಟ್ಟೂರು (ವಿಜಯನಗರ ಜಿಲ್ಲೆ) :ಪಟ್ಟಣದ ಉಜ್ಜಿನಿ ರಸ್ತೆ ಜೋಳದ ಕೂಡ್ಲಿಗಿ ಕ್ರಾಸ್ ಬಳಿ ಸಿ.ಸಿ. ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿ, ಹಲವು ಮಂದಿ ಬಿದ್ದು ಗಾಯಗೊಂಡ ಘಟನೆಗಳು ಸಂಭವಿ

26 Mar 2026 11:08 pm
ಕಚ್ಚಾವಸ್ತುಗಳ ಕೊರತೆಯಿಂದ ಔಷಧ ಬೆಲೆಗಳಲ್ಲಿ ಹೆಚ್ಚಳ: ಹಿಮಾಚಲ ಔಷಧ ತಯಾರಕರ ಸಂಘದಿಂದ ಎಚ್ಚರಿಕೆ

ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ, ಔಷಧ ಕಚ್ಚಾವಸ್ತುಗಳ ಪೂರೈಕೆ ಸರಣಿ ವ್ಯತ್ಯಯಗೊಂಡಿದ್ದು, ಕೇವಲ 15 ದಿನಗಳಲ್ಲಿ ಪ್ರಮುಖ ಕಚ್ಚಾವಸ್ತುಗಳ ಬೆಲೆ 200-300 ಶೇಕಡದಷ್ಟು ಹೆಚ್ಚಿದೆ ಎಂದು

26 Mar 2026 11:04 pm
ಅಫಜಲಪುರ | ನಿಧಿಯ ಆಸೆಯಿಂದ ದೇಗುಲ ಧ್ವಂಸ

ಅಫಜಲಪುರ, ಮಾ. 26: ತಾಲೂಕಿನ ಬಡದಾಳ ಗ್ರಾಮದಲ್ಲಿ ಪುರಾತನ ಕಾಲದ ಬನದ ಬಸವಣ್ಣ ದೇಗುಲದಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿ ದೇಗುಲದಲ್ಲಿನ ಶಿವಲಿಂಗ, ನಂದಿ, ಆಂಜನೇಯ ಮೂರ್ತಿಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಇದು ಊರ

26 Mar 2026 11:01 pm
ಸಾಮಾಜಿಕ ಜಾಲತಾಣಗಳಲ್ಲಿ ಮೂಲಭೂತವಾದ ಪ್ರಚಾರ ಆರೋಪ : ಬಳ್ಳಾರಿ ಯುವಕನ ಬಂಧನ

ಬಳ್ಳಾರಿ : ಮೂಲಭೂತವಾದಿ ವಿಚಾರಧಾರೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ, ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜ

26 Mar 2026 10:57 pm
ಬೀದರ್ | 10 ದಿನಗಳಲ್ಲಿ TOFEI ನೋಂದಣಿ ಕಡ್ಡಾಯ: ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಲು ಸೂಚನೆ

ಬೀದರ್ : ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಸಂಸ್ಥೆಗಳನ್ನಾಗಿ ಮಾಡಲು ಸರ್ಕಾರದ TOFEI ತಂತ್ರಾಂಶದಲ್ಲಿ 10 ದಿನಗಳೊಳಗಾಗಿ ನೋಂದಾಯಿಸಿ, ಶಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅ

26 Mar 2026 10:51 pm
ಇಸ್ರೇಲ್| ಇರಾನ್ ಕ್ಷಿಪಣಿ ದಾಳಿಯಲ್ಲಿ 6 ಮಂದಿಗೆ ಗಾಯ

ಜೆರುಸಲೇಂ, ಮಾ.26: ಗುರುವಾರ ಇರಾನ್‍ನ ಕ್ಷಿಪಣಿ ದಾಳಿಯಲ್ಲಿ ಮಧ್ಯ ಇಸ್ರೇಲ್‍ನಲ್ಲಿ ಕನಿಷ್ಠ 6 ಮಂದಿ ಗಾಯಗೊಂಡಿದ್ದು ಅಲ್ಪ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಗುರುವಾರ ಇಸ್ರೇಲ್ ಭೂಪ್ರದೇಶದ ಕಡ

26 Mar 2026 10:47 pm
ಮಂಗಳೂರು ಪ್ರೆಸ್ ಕ್ಲಬ್‌ಗೆ ಭಾರತದ ಸಂವಿಧಾನ ಪೀಠಿಕೆಯ ಫಲಕ ಕೊಡುಗೆ

ಮಂಗಳೂರು: ನೇತಾಜಿ ಸುಭಾಸ್ ಚಂದ್ರ ಭೋಸ್ ಗ್ರಾಮೀಣ ಸೇವಾ ಅಭಿವೃದ್ಧಿ ಸಂಸ್ಥೆ ಹುಬ್ಬಳ್ಳಿ ಇದರ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್‌ಗೆ ಭಾರತದ ಸಂವಿಧಾನ ಪೀಠಿಕೆ ಯ ಫಲಕ ಕೊಡುಗೆಯಾಗಿ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಸಂಗೊಳ್ಳಿ

26 Mar 2026 10:39 pm
2026-27ರ ಸ್ವದೇಶಿ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ| ಜನವರಿ 27ರಿಂದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಟೆಸ್ಟ್ ಟೂರ್ನಿ

ಹೊಸದಿಲ್ಲಿ, ಮಾ.26: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ)2026-27ರ ಋತುವಿನ ಟೀಮ್ ಇಂಡಿಯಾದ ಅಂತರ್‌ರಾಷ್ಟ್ರೀಯ ಸ್ವದೇಶಿ ಸರಣಿಯ ಸಂಪೂರ್ಣ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. 17 ನಗರಗಳಲ್ಲಿ ಒಟ್ಟು 22 ಪಂದ್ಯಗಳು ನಡ

26 Mar 2026 10:36 pm
ಮಂಗಳೂರು: ರೊಸಾರಿಯೊ ಕ್ಯಾಥೆಡ್ರೆಲ್‌ನಲ್ಲಿ ‘ಕ್ರಿಸಮ್ ಬಲಿಪೂಜೆ ’

ಮಂಗಳೂರು: ಮುಂಬರುವ ಪವಿತ್ರ ವಾರದ ಆಚರಣೆಗಳಿಗೆ ಮುನ್ನುಡಿಯಾಗಿ ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ‘ಕ್ರಿಸಮ್ ಬಲಿಪೂಜೆ’(ತೈಲ ಪವಿತ್ರಿಕರಿಸುವ ಪೂಜೆ) ಗುರುವಾರ ಸಂಜೆ ನಗರದ ರೊಸಾರಿಯೊ ಕ್ಯಾಥೆಡ್ರೆಲ್‌ನಲ್ಲಿ ಭಕ್ತಿಪೂರ್ವ

26 Mar 2026 10:34 pm
Bidar | ಎ.5 ರಂದು ಡಾ.ಬಾಬು ಜಗಜೀವನರಾಂ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ : ಎಡಿಸಿ ಶಿವಾನಂದ್ ಕರಾಳೆ

ಬೀದರ್ : ಎ.5ರಂದು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರ

26 Mar 2026 10:33 pm
ಉಪಚುನಾವಣೆ ನೀತಿ ಸಂಹಿತೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ : ಎಚ್.ಕೆ.ಪಾಟೀಲ್

ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗ

26 Mar 2026 10:30 pm
ಹುಮನಾಬಾದ್ | ಅಖಿಲ ಭಾರತೀಯ ಟೊಕ್ರಿ ಕೋಳಿ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

ಹುಮನಾಬಾದ್ : ತಾಲೂಕಿನಲ್ಲಿ ಅಖಿಲ ಭಾರತೀಯ ಟೋಕ್ರಿ ಕೋಳಿ ಸಮಾಜದ ತಾಲೂಕು ಘಟಕ ಹಾಗೂ ತಾಲೂಕು ಯುವ ಘಟಕದ ಪದಾಧಿಕಾರಿಗಳ ನೇಮಕ ಹಾಗೂ ಸನ್ಮಾನ ಕಾರ್ಯಕ್ರಮ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೋಳಿ ಹ

26 Mar 2026 10:30 pm
ಕಲಬುರಗಿ | ವಿಶೇಷಚೇತನರ ವಸತಿ ಶಾಲೆಗಳ ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಕಟ್ಟುನಿಟ್ಟಿನ ಸೂಚನೆ

ಕಲಬುರಗಿ : ಜಿಲ್ಲೆಯ ವಿಶೇಷಚೇತನರ ವಸತಿ ಶಾಲೆಗಳಲ್ಲಿನ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕ

26 Mar 2026 10:26 pm
ಅಬುಧಾಬಿ| ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷ ಬಿದ್ದು ಭಾರತೀಯ ಪ್ರಜೆ ಸಹಿತ ಇಬ್ಬರು ಮೃತ್ಯು

ಅಬುಧಾಬಿ, ಮಾ.26: ಗುರುವಾರ ಯುಎಇ ವಾಯುರಕ್ಷಣಾ ವ್ಯವಸ್ಥೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರತಿಬಂಧಿಸಿದ ಬಳಿಕ ಕ್ಷಿಪಣಿಯ ಅವಶೇಷವು ರಸ್ತೆಯ ಮೇಲೆ ಬಿದ್ದು ಓರ್ವ ಭಾರತೀಯ ಮತ್ತು ಒಬ್ಬ ಪಾಕಿಸ್ತಾನ ಪ್ರಜೆಗಳು ಮೃತಪಟ್ಟಿದ್ದು

26 Mar 2026 10:26 pm
ಜನಸ್ಪಂದನದಲ್ಲಿ ಅಹವಾಲು ಸಲ್ಲಿಸಿ ತ್ವರಿತ ಪರಿಹಾರ ಪಡೆಯಿರಿ: ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ

ಭಟ್ಕಳ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಲೆದಾಡುವ ಬದಲು, ಸರ್ಕಾರ ರೂಪಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಇಲಾಖೆಗಳ ಸಂಬಂಧಿತ ಅಹವಾಲುಗಳನ್ನು ಸಲ್ಲಿಸಿ ತ್ವರಿತ ಪರಿಹಾರ ಪಡೆಯಬಹುದು ಎಂ

26 Mar 2026 10:22 pm
ಕಲಬುರಗಿ | ವಿಕಲಚೇತನರಿಗೆ 62 ಲಕ್ಷ ರೂ. ಮೌಲ್ಯದ ಸಾಧನ ವಿತರಣೆ

ಕಲಬುರಗಿ : ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (HUDCO) ಸಂಸ್ಥೆಯ ಸಿ.ಎಸ್.ಆರ್ ಯೋಜನೆಯಡಿ ಅಲಿಂಕೋ (ALIMCO) ಘಟಕ ಕಲಬುರಗಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಅಂಗವಿ

26 Mar 2026 10:21 pm
ಒಳಮೀಸಲಾತಿ ಕುರಿತು ಚರ್ಚೆ; ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ

ಬೆಂಗಳೂರು  : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡುವ ಬಗ್ಗೆ ಚರ್ಚಿಸಲು ಮಾ.27ರಂ

26 Mar 2026 10:18 pm
ಕಲಬುರಗಿ | ಒಲುಮೆ, ಹೊಂದಾಣಿಕೆಯೇ ಸುಖಿ ದಾಂಪತ್ಯದ ಗುಟ್ಟು : ಡಾ.ಶಿವರಂಜನ ಸತ್ಯಂಪೇಟೆ

ಕಲಬುರಗಿ : ಶರಣರ ದೃಷ್ಟಿಯಲ್ಲಿ ದಾಂಪತ್ಯವು ಕೇವಲ ಲೌಕಿಕ ಭೋಗವಲ್ಲ. ಬದಲಿಗೆ ಕಾಯಕ‌ ಮತ್ತು ದಾಸೋಹ ತತ್ವಗಳ ಮೂಲಕ ಆತ್ಮೋದ್ಧಾರ ಮಾಡಿಕೊಳ್ಳುವ ಪವಿತ್ರ ಅನುಬಂಧವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ

26 Mar 2026 10:16 pm
ಪಶ್ಚಿಮ ಬಂಗಾಳ: ಟಿಎಂಸಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ

ಕೋಲ್ಕತಾ, ಮಾ. 26: ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಕಾರ್ಯಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡು ಹಾರಾಟದಲ್ಲಿ, ಸುಮಾರು 35 ವರ್ಷ ವಯಸ್ಸಿನ ರ

26 Mar 2026 10:15 pm
ಶಹಾಬಾದ್‌ | ಇನ್ನೋವಾ ವಾಹನದ ಎರಡು ಟೈರ್ ಕಳ್ಳತನ

ಶಹಾಬಾದ್‌ : ನಗರದ ಅಶೋಕ ನಗರ ಬಡಾವಣೆಯ ರಾಯಲ್ ಫಂಕ್ಷನ್ ಹಾಲ್ ಮುಂಭಾಗದ ಮನೆಯ ಮುಂದೆ ನಿಲ್ಲಿಸಿದ್ದ ಇನ್ನೋವಾ ವಾಹನದ ಎರಡು ವ್ಹೀಲ್ ಸೆಟ್ ಜತೆ ಟಯರ್‌ಗಳನ್ನು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅಶೋಕ ನಗರ ಬಡಾವಣೆ

26 Mar 2026 10:14 pm
ಅಕ್ರಮ ಗೋಸಾಗಾಟ ಆರೋಪ: ಮೂವರ ಬಂಧನ

ಸುಳ್ಯ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪಿಕಪ್ ಚಾಲಕ ಕೇರಳ ಮ

26 Mar 2026 10:12 pm
ಭಾರತ ಸೇರಿ 5 ಮಿತ್ರದೇಶಗಳಿಗೆ ಹಾರ್ಮುಝ್ ಮೂಲಕ ಹಾದುಹೋಗಲು ಅವಕಾಶ: ಇರಾನ್

ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯ ಸಂಘರ್ಷ ಮುಂದುವರಿದಿರುವಂತೆಯೇ, ಭಾರತ ಸೇರಿದಂತೆ ಆಯ್ದ ಮಿತ್ರ ದೇಶಗಳ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡುವುದಾಗಿ ಇರಾನ್ ಹೇಳಿದೆ. ಇತರ ದೇಶಗಳ ಮೇಲಿನ ನಿರ್ಬಂಧ ಮ

26 Mar 2026 10:09 pm
ಕಲಬುರಗಿ | ದೊಡ್ಡ ಲಿಖಿತ ಸಂವಿಧಾನವಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆ : ಪ್ರೊ.ಎಚ್.ಟಿ. ಪೋತೆ ಕಳವಳ

ಕಲಬುರಗಿ : ಭಾರತ ದೇಶವು ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿದ್ದರೂ ಸಹ ಇಂದಿಗೂ ಮಾನವ ಹಕ್ಕುಗಳ ಉಲ್ಲಂಘನೆ ನಿತ್ಯ ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗ

26 Mar 2026 10:08 pm
ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬಾಲಕನಿಗೆ ಕಿವಿ ಮರುಜೋಡಣೆ ಶಸ್ತ್ರಚಿಕಿತ್ಸೆ

ಮಂಗಳೂರು, ಮಾ.26: ಹದಿಮೂರರ ಹರೆಯದ ಬಾಲಕನಿಗೆ ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರು ಅತ್ಯಂತ ಸಂಕೀರ್ಣವಾದ ಕಿವಿ ಮರುಜೋಡನೆ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ನೆರ

26 Mar 2026 10:06 pm
ಕಲಬುರಗಿ | ಲಾರಿ -ಬೈಕ್ ಢಿಕ್ಕಿ : ಬೈಕ್ ಸವಾರ ಮೃತ್ಯು

ಕಲಬುರಗಿ: ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಫರಹತಾಬಾದ ಸಮೀಪ ಗುರುವಾರ ನಡೆದಿದೆ. ಮೃತರನ್ನು ಜೇವರ್ಗ

26 Mar 2026 10:02 pm
ಭಾರತದ ನ್ಯಾಯಾಂಗ ನೀಡಿದ ಅಮೂಲ್ಯ ಕೊಡುಗೆ ಅನ್ಯಾಯದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್): ಡಾ.ರವೀಂದ್ರನಾಥ ಶ್ಯಾನುಭಾಗ್

ಉಡುಪಿ, ಮಾ.26: ಸಂವಿಧಾನದಲ್ಲಿ ನೀಡಲಾದ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಹಾಗೂ ಅಸಹಾಯಕರು ತಮಗಾಗುತ್ತಿರುವ ಅನ್ಯಾಯ ಗಳ ವಿರುದ್ಧ ದಾವೆ ಹೂಡಲು 80ರ ದಶಕದಲ್ಲಿ ಭಾರತೀಯ ನ್ಯಾಯಾಂಗವು ಜನಸಾಮಾನ್ಯರಿಗೆ ನೀಡಿದ ಅಮೂಲ್ಯ ಅಸ್ತ್ರವೇ

26 Mar 2026 10:00 pm
Andhra Pradesh| ಬಸ್-ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ: ಕನಿಷ್ಠ 14 ಮಂದಿ ಮೃತ್ಯು, 23 ಜನರಿಗೆ ಗಾಯ

ಹೊಸದಿಲ್ಲಿ,ಮಾ.26: ಆಂಧ್ರಪ್ರದೇಶದ ಮರಕಪುರಂ ಪ್ರದೇಶದಲ್ಲಿ ಗುರವಾರ 37ಕ್ಕೂ ಅಧಿಕ ಪ್ರಯಾಣಿಕರಿದ್ದ ಬಸ್ಸೊಂದು ಜಲ್ಲಿ ತುಂಬಿದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾ

26 Mar 2026 9:58 pm
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ 4 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದಿಂದ 400 ಕೋಟಿ.ರೂ.ಗೂ ಅಧಿಕ ಮೌಲ್ಯದ ಅಕ್ರಮ ಕೊಡುಗೆ ವಶ

ಹೊಸದಿಲ್ಲಿ, ಮಾ. 26: ಮತದಾರರ ಮೇಲೆ ಪ್ರಭಾವ ಬೀರಲು 408 ಕೋ. ರೂ.ಗೂ ಅಧಿಕ ಮೌಲ್ಯದ ಅಕ್ರಮ ಕೊಡುಗೆಗಳನ್ನು ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಕಳೆದ ಒಂದು ತಿಂಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ

26 Mar 2026 9:52 pm
ಹೋಂ ಶಾಪ್, ಮ್ಯಾಟ್ ಶಾಪ್ ಪಂಪ್‌ವೆಲ್‌ಗೆ ಸ್ಥಳಾಂತರ: ಶೇ.20ರವರೆಗೆ ವಿಶೇಷ ರಿಯಾಯಿತಿಯ ಗ್ರ್ಯಾಂಡ್ ಲಾಂಚ್ ಆಫರ್

ಮಂಗಳೂರು, ಮಾ.26: ಹೋಮ್ ಶಾಪ್ ದಿ ಮ್ಯಾಟ್ ಶಾಪ್ ಇದೀಗ ನಗರದ ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲಿ ರುವ ಗೋಷೆನ್‌ಗೆ ಸ್ಥಳಾಂತರಗೊಂಡಿದೆ. ಶೇ.20ವರೆಗೆ ವಿಶೇಷ ರಿಯಾಯಿತಿಯ ಗ್ರ್ಯಾಂಡ್ ಲಾಂಚ್ ಆಫರ್ ಮಾ.23ರಿಂದ ಆರಂಭಗೊಂಡಿದ್ದು, ಎ.18ರವರೆ

26 Mar 2026 9:51 pm
ಡೆಹ್ರಾಡೂನ್| ಕಾರಿನೊಳಗೆ ವೈದ್ಯಕೀಯ ವಿದ್ಯಾರ್ಥಿನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಹಿರಿಯ ವೈದ್ಯನ ವಿರುದ್ಧ ಕಿರುಕುಳ ಆರೋಪಿಸಿದ ಕುಟುಂಬಸ್ಥರು

ಡೆಹ್ರಾಡೂನ್, ಮಾ. 26: ಡೆಹ್ರಾಡೂನ್‌ನ ಪಟೇಲ್ ನಗರ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 23 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಂತರ ಅವರು ಆಸ್ಪತ್ರೆಯಲ್ಲಿ ಮೃ

26 Mar 2026 9:42 pm
ಇನ್ನೆರಡು ವರ್ಷದಲ್ಲಿ ಮೇಕೆದಾಟುವಿಗೆ ಶಂಕುಸ್ಥಾಪನೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಮುಂದಿನ ಎರಡು ವರ್ಷಗಳಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಭೂಮಿ ಪೂಜೆ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಇದ್ದು, ಇದಕ್ಕೆ ವಿಪಕ್ಷಗಳು ಸಹಕರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂ

26 Mar 2026 9:07 pm
ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: 8 ಮಂದಿ ವಶಕ್ಕೆ

ಕೋಟ, ಮಾ.26: ಬಿಲ್ಲಾಡಿ ಗ್ರಾಮದ ಅರ್ಭಕದಾರಕೇಶ್ವರ ದೇವಸ್ಥಾನದ ಎದುರು ಮಾ.25ರಂದು ಬೆಳಗ್ಗೆ ಪರಸ್ಪರ ಮೈ ಕೈ ಮೇಲಾಯಿಸಿ ಗಲಾಟೆ ಮಾಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಣೇಶ ಶೆಟ

26 Mar 2026 9:06 pm
ಪ್ರತ್ಯೇಕ ಪ್ರಕರಣ: ಮೂವರು ಮಹಿಳೆಯರು ಆತ್ಮಹತ್ಯೆ

ಬ್ರಹ್ಮಾವರ, ಮಾ.26: ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಆರೂರು ಗ್ರಾಮದ ಕುಂಜಾಲು ನಿವಾಸಿ ರಾಮಚಂದ್ರ ಎಂಬವರ ಪತ್ನಿ ಸುಶೀಲಾ ಶೆಟ್ಟಿ,(60) ಎಂಬವರು ಜೀವನದಲ್ಲಿ ಜೀಗುಪ್ಸೆ ಗೊಂಡು ಮಾ.25ರಂದು ರಾತ್ರಿ ಮನೆಯ ಹಿಂಭಾ

26 Mar 2026 9:05 pm
ವಾರ್ಷಿಕ ಅನುದಾನ ಹೆಚ್ಚಳಕ್ಕೆ ಮೇಲ್ಮನೆ ಸದಸ್ಯರ ಮನವಿ: ಪರಿಶೀಲಿಸಿ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಪ್ರತಿ ವರ್ಷ ಶಾಸಕರ ನಿಧಿಯಿಂದ ಮೇಲ್ಮನೆ ಸದಸ್ಯರಿಗೆ ನೀಡಲಾಗುವ 2 ಕೋಟಿ ಅನುದಾನವನ್ನು 4 ಕೋಟಿಗೆ ಏರಿಸಬೇಕೆಂದು ಸದನದಲ್ಲಿ ವಿಧಾನಪರಿಷತ್‍ನ ವಿಪಕ್ಷ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ

26 Mar 2026 9:03 pm
ಸ್ಕೂಟರ್ ಸಮೇತ ವ್ಯಕ್ತಿ ನಾಪತ್ತೆ

ಶಿರ್ವ, ಮಾ.26: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆಳಪು ಗ್ರಾಮದ ನಿವಾಸಿ ಬಿ.ಚಂದ್ರಶೇಖರ ರಾವ್(54) ಎಂಬವರು ಮಾ.25ರಂದು ಬೆಳಗ್ಗೆೆ ಮನೆಯಿಂದ ಕಪ್ಪು ಪ್ಯಾಂಟ್ ಮತ್ತು ಅರ್ಧ ತೋಳಿನ ಬಿಳಿ ಶರ್ಟ್ ಧರಿಸಿ ಕೆಎ20 2652 ನೇ ಸಂಖ್ಯೆಯ ಸ್ಕೂಟ

26 Mar 2026 9:02 pm
ಉಡುಪಿ: ಜಿಲ್ಲಾಸ್ಪತ್ರೆಯ ಬಡರೋಗಿಗಳಿಗೆ ಆಹಾರ ಕಿಟ್ ವಿತರಣೆ

ಉಡುಪಿ, ಮಾ.26:ನಗರದ ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಎಂ.ಸಿ.ಕೆ.ಎಸ್ ಫುಡ್ ಫಾರ್ ದಿ ಹಂಗ್ರೀ ಫೌಂಡೇಶನ್ ವತಿಯಿಂದ 65 ಬಡ ರೋಗಿಗಳಿಗೆ ಆಹಾರ ಪದಾರ್ಥಗಳ ಕಿಟ್ ಹಾಗೂ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಈ

26 Mar 2026 9:00 pm
Budget Session 2026 | ಮೇಲ್ಮನೆಯಲ್ಲಿ ‘ಕರ್ನಾಟಕ ಧನ ವಿನಿಯೋಗ ವಿಧೇಯಕ-2026' ಅಂಗೀಕಾರ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನಪರಿಷತ್ತಿನಲ್ಲಿ ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಧನ ವಿನಿಯೋಗ ವಿಧೇಯಕ-2026 ಅನ್ನು ಮಂಡಿಸಿದರು. ನಂತರ ಸದನವು ಈ ವಿಧೇಯಕಕ್ಕೆ ಧ್

26 Mar 2026 8:59 pm
ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಉಡುಪಿ, ಮಾ.26: ಉಡುಪಿ ನಗರಸಭೆಯ ಪ್ರಸಕ್ತ ಸಾಲಿನ ನಗರಸಭಾ ನಿಧಿಯ ಶೇ.5ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ ಮನೆಯ ಮೇಲ್ಛಾವಣಿ ದುರಸ್ಥಿ, ನಿವೇಶನ ಖರೀದಿ, ವಿಕಲಚೇತನ ಬೆನ್ನುಹುರಿ ಮುರಿತಕ್ಕೆ ಒಳಗಾದ ಶಾಶ್ವತ ಅಂಗವಿಕಲತೆ ಹೊಂದಿದ

26 Mar 2026 8:59 pm
ಮಾ.31ಕ್ಕೆ ಎಸೆಸೆಲ್ಸಿ ತೃತೀಯ ಭಾಷಾ ಪರೀಕ್ಷೆ ಮರು ನಿಗದಿ

ಉಡುಪಿ, ಮಾ.26: ಸರಕಾರದ ಅಧಿಸೂಚನೆಯಂತೆ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ಮಾ.31ರ ಮಂಗಳವಾರದ ಬದಲಾಗಿ ಮಾ.30 ಸೋಮವಾರಕ್ಕೆ ನಿಗದಿ ಪಡಿಸಿರುವು ದರಿಂದ ಮಾ.30ರಂದು ನಡೆಯಲು ನಿಗದಿಯಾಗಿದ್ದ ಈ ಬಾರಿ

26 Mar 2026 8:56 pm
ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ 40,000ನೇ ಹಡಗು ಆಗಮನ

ಮಂಗಳೂರು, ಮಾ.26: ನವ ಮಂಗಳೂರು ಬಂದರು ಪ್ರಾಧಿಕಾರವು ಗುರುವಾರ ಸಂಜೆ 4 ಗಂಟೆಗೆ ಬರ್ತ್ ಸಂಖ್ಯೆ 13ಕ್ಕೆ ಎಲ್‌ಪಿಜಿ ಟ್ಯಾಂಕರ್ ಎಂ.ಟಿ. ಅಪೋಲೋ ಓಶನ್ ಆಗಮನದೊಂದಿಗೆ ಮಹತ್ವದ ಮೈಲುಗಲ್ಲನ್ನು ದಾಖಲಿ ಸಿದೆ. ಈ ಹಡಗು ಬಂದರು ಸ್ಥಾಪನೆಯ ನಂತ

26 Mar 2026 8:46 pm
ಗ್ರಾಪಂ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಘೋಷಣೆ

ಮಂಗಳೂರು, ಮಾ.26: ಸಂಘಟನೆಯಿಂದ ಸಂಘಕ್ಕೆ ಬಲ ಬರುತ್ತದೆ. ಈ ನಿಟ್ಟಿನಲ್ಲಿ 223 ಗ್ರಾಪಂ ಪಿಡಿಒಗಳನ್ನು ಒಗ್ಗೂಡಿಸಿಕೊಂಡು ಸಂಘಟನೆ ಬಲಪಡಿಸುವ ಕರ್ತವ್ಯ ನಮ್ಮ ಮೇಲಿದೆ. ಕರ್ತವ್ಯದ ಸಂದರ್ಭ ಆಗುವ ಗೊಂದಲ ಗಳ ನಿವಾರಣೆ ನಿಟ್ಟಿನಲ್ಲಿ ಸಂ

26 Mar 2026 8:45 pm
ಕಲಬುರಗಿ | ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ಆದೇಶ ಒಪ್ಪಲಾಗದು : ವಿಚಾರಣೆ ಸಂವಿಧಾನ ಪೀಠಕ್ಕೆ ಒಪ್ಪಿಸುವಂತೆ ಸಿಪಿಎಂ ಆಗ್ರಹ

ಕಲಬುರಗಿ: ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ಆದೇಶವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಪೊಲಿಟ್ ಬ್ಯೂರೋ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರ

26 Mar 2026 8:39 pm
ಮುಡಾ ಪ್ರಕರಣ; ಜಿ.ಟಿ.ದಿನೇಶ್ ಕುಮಾರ್ ವಿರುದ್ಧದ ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣೆ ಈಡಿ ಕೋರ್ಟ್‌ಗೆ ವರ್ಗಾಯಿಸಿದ ಹೈಕೋರ್ಟ್

ಬೆಂಗಳೂರು: ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌) ಕಾಯ್ದೆ ಅಡಿ ದಾಖಲಾಗಿರುವ ಪ್ರಕ

26 Mar 2026 8:36 pm
ನರೇಂದ್ರ ಕುಮಾರ್ ಕೋಟಗೆ ಹುಟ್ಟೂರ ಸಾಹಿತ್ಯ ಸಾಧಕ ಶ್ರೀ ಪುರಸ್ಕಾರ

ಕೋಟ: ಮಿತ್ರ ಮಂಡಳಿ ಕೋಟ ನೀಡುತ್ತಿರುವ ಸಾಹಿತ್ಯ ಸಾಧಕರಿಗೆ ಈ ವರ್ಷದ ಹುಟ್ಟೂರ ಸಾಹಿತ್ಯ ಸಾಧಕ ಪುರಸ್ಕಾರಕ್ಕೆ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ನರೇಂದ್ರ ಕುಮಾರ್ ಕೋಟ ಆಯ್ಕೆಯಾಗಿದ್ದಾರೆ. ಉಸಿರು ಎಂಬ ಸಂಸ್ಥೆಯನ್

26 Mar 2026 8:35 pm
ಕೊಪ್ಪಳ | ನವೋದಯ ಪ್ರವೇಶ ಪರೀಕ್ಷೆ: ನಾಗೇಶನಹಳ್ಳಿಯ ವರ್ಷಾ ಗೊಲ್ಲರ್ ಜಿಲ್ಲೆಗೆ 3ನೇ ಸ್ಥಾನ

ಕೊಪ್ಪಳ : ಜವಾಹರ್ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಕೊಪ್ಪಳ ತಾಲ್ಲೂಕಿನ ನಾಗೇಶನಹಳ್ಳಿಯ ಬಡ ವಿದ್ಯಾರ್ಥಿನಿ ವರ್ಷಾ ಗೊಲ್ಲರ್ ಅವರು ಶೇ.97.05 ಅಂಕಗಳನ್ನು ಪಡೆದು ಜಿಲ್ಲೆಯಲ್ಲಿ 3ನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿ

26 Mar 2026 8:35 pm
ಬ್ಯಾಂಕ್ ವಂಚನೆ ಪ್ರಕರಣ| ರಿಲಾಯನ್ಸ್ ಟೆಲಿಕಾಂನ ಮಾಜಿ ನಿರ್ದೇಶಕರ ವಿರುದ್ಧ ಸಿಬಿಐಯಿಂದ ಪ್ರಕರಣ ದಾಖಲು

ಮುಂಬೈ, ಮಾ.26: ವಂಚನೆ ಹಾಗೂ ಕ್ರಿಮಿನಲ್ ದುರ್ನಡತೆ ಆರೋಪಕ್ಕೆ ಸಂಬಂಧಿಸಿ ರಿಲಾಯನ್ಸ್ ಟೆಲಿಕಾಂ ಲಿಮಿಟೆಡ್‌ನ ಮಾಜಿ ನಿರ್ದೇಶಕರಾದ ಸತೀಶ್ ಸೇಠ್ ಹಾಗೂ ಗೌತಮ್ ಬಿ.ದೋಶಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಸ್ಟೇಟ್ ಬ್ಯಾಂಕ್ ಆಫ

26 Mar 2026 8:34 pm
ಕುಂದಾಪುರ: ವಿಶ್ವ ಮೂತ್ರಪಿಂಡ ದಿನಾಚರಣೆ

ಕುಂದಾಪುರ, ಮಾ.26: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಅಲ್ಲೈಡ್ ಹೆಲ್ತ್ ವಿಭಾಗದ ವತಿಯಿಂದ ವಿಶ್ವ ಮೂತ್ರ ಪಿಂಡ ದಿನವನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು. ಕಾಲೇಜಿನ ನರ್ಸಿಂಗ್ ಸೂಪರಿಂಟೆಂಡೆಂಟ್ ಐಡಾ ಅಲ

26 Mar 2026 8:32 pm
ದೇಶದಲ್ಲಿ 60 ದಿನಗಳಿಗೆ ಬೇಕಾಗುವಷ್ಟು ಇಂಧನ ದಾಸ್ತಾನಿದೆ : ಕೇಂದ್ರ ಸರಕಾರ ಮಾಹಿತಿ

ಹೊಸದಿಲ್ಲಿ,ಮಾ.26: ದೇಶದಲ್ಲಿ ಸುಮಾರು 60 ದಿನಗಳ ಇಂಧನ ದಾಸ್ತಾನು ಇದೆ ಎಂದು ಗುರುವಾರ ಪ್ರತಿಪಾದಿಸಿರುವ ಕೇಂದ್ರ ಸರಕಾರವು, ಇಂಧನ ಕೊರತೆಯ ವರದಿಗಳನ್ನು ‘ಉದ್ದೇಶಪೂರ್ವಕ ತಪ್ಪು ಮಾಹಿತಿ ಅಭಿಯಾನ’ ಎಂದು ತಳ್ಳಿಹಾಕಿದೆ. ಪೆಟ್ರೋಲ

26 Mar 2026 8:30 pm
ಎಲ್‌ಸಿಐಎಫ್ ಬಂಧು ಹಗಲು ಆರೈಕೆ ಕೇಂದ್ರ ಉದ್ಘಾಟನೆ

ಉಡುಪಿ, ಮಾ.26: ಡಾ.ಎ.ವಿ.ಬಾಳಿಗಾ ಚಾರಿಟೀಸ್ ಮತ್ತು ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಇದರ ಅಧೀನದ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಮುನ್ನಡೆಸುತ್ತಿರುವ ಕರ್ನಾಟಕ ಸರ್ಕಾರದ ಮಾನಸಧಾರ ಯೋಜನೆಯ ಬಂಧು

26 Mar 2026 8:27 pm
ಔರಾದ್ | ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು : ಪ್ರೊ.ಕೆ.ವೆಂಕಟರಾವ್

ಔರಾದ್ : ರಾಷ್ಟ್ರ ನಿರ್ಮಾಣ ಮತ್ತು ದೇಶದ ಅಭಿವೃದ್ಧಿಗೆ ಯುವ ಜನಾಂಗದ ಪಾತ್ರ, ಜವಾಬ್ದಾರಿ ಮಹತ್ವದ್ದಾಗಿದೆ. ಉತ್ತಮ ಕೆಲಸಗಳಿಗೆ ಯುವಕರು ಸದಾ ಮುಂದಿರಬೇಕು. ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ

26 Mar 2026 8:27 pm
‘ದೇವಸ್ಥಾನದ ಅಭಿವೃದ್ಧಿಯಿಂದ ಮಾನವ ಕುಲ ಅಭಿವೃದ್ಧಿ’: ಲಕ್ಷ್ಮೀ ಹೆಬ್ಬಾಳ್ಕರ್

ಹೇರಂಜಾಲು ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರ ಉದ್ಘಾಟನೆ

26 Mar 2026 8:25 pm
ಅಮೆರಿಕದ ಕದನ ವಿರಾಮ ಯೋಜನೆ ಪರಿಶೀಲನೆಯಲ್ಲಿದೆ: ಇರಾನ್

ಟೆಹ್ರಾನ್, ಮಾ.26: ಅಮೆರಿಕದೊಂದಿಗೆ ಮಾತುಕತೆ ಅಥವಾ ಚರ್ಚೆ ನಡೆದಿಲ್ಲ. ಆದರೆ ಮಧ್ಯಸ್ಥಿಕೆದಾರರ ಮೂಲಕ ಹಲವಾರು ಸಂದೇಶಗಳು ವಿನಿಮಯಗೊಂಡಿವೆ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ನಮ್ಮ ಮಿತ್ರ ದೇಶಗಳ

26 Mar 2026 8:23 pm
ಇಸ್ರೇಲ್‌ ದಾಳಿಯಲ್ಲಿ IRGC ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಮೃತ್ಯು: ವರದಿ

ಜೆರುಸಲೇಂ, ಮಾ.26: ಹಾರ್ಮುಜ್ ಜಲಸಂಧಿಯ ಬಳಿಯಿರುವ ಇರಾನ್‍ನ ಪ್ರಮುಖ ಬಂದರು `ಬಂದರ್ ಅಬ್ಬಾಸ್'ನ ಮೇಲೆ ನಡೆದ ದಾಳಿಯಲ್ಲಿ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ)ನ ನೌಕಾಪಡೆಯ ಮುಖ್ಯಸ್ಥ ಅಲಿರೆಜಾ

26 Mar 2026 8:19 pm
ಸಿಂಧನೂರಿನಲ್ಲಿ ಜೋಳ ಖರೀದಿ ಕೇಂದ್ರ ಆರಂಭ: ರೈತರಿಗೆ MSP ಸೌಲಭ್ಯ

ಸಿಂಧನೂರು : ಕರ್ನಾಟಕ ಸರ್ಕಾರವು ರೈತರಿಂದ ಬೆಂಬಲ ಬೆಲೆಯಲ್ಲಿ (MSP) ಮುಂಗಾರು ಮತ್ತು ಹಿಂಗಾರು ಜೋಳ/ಮೆಕ್ಕೆಜೋಳ ಖರೀದಿಸಲು ರಾಜ್ಯದ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ, ಸ

26 Mar 2026 8:15 pm
Vijayapura | ಕಾರು-ಮಿನಿ ಬಸ್‌ ನಡುವೆ ಅಪಘಾತ; ಮಹಿಳೆ ಸ್ಥಳದಲ್ಲೇ ಮೃತ್ಯು

ವಿಜಯಪುರ : ಮಿನಿ ಬಸ್‌ ಮತ್ತು ಮಾರುತಿ ಸುಜುಕಿ ಎರಟಿಗಾ ವಾಹನದ ಮಧ್ಯೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮುದ್ದೇಬಿಹಾಳ ನಿಡಗುಂದಿ ರಸ್ತೆಯಲ್ಲಿ ಬರುವ ಮಾದಿನಾ

26 Mar 2026 8:14 pm
ಪ್ರಸ್ತಾವಿತ ಇರಾನ್-ಅಮೆರಿಕ ಶಾಂತಿ ಮಾತುಕತೆಯ ಚೌಕಟ್ಟಿನ ಬಗ್ಗೆ ಪಾಕಿಸ್ತಾನ, ತುರ್ಕಿಯೆ ಚರ್ಚೆ

ಇಸ್ಲಮಾಬಾದ್, ಮಾ.26: ಅಮೆರಿಕ, ಇಸ್ರೇಲ್ ಮತ್ತು ಇರಾನ್ ಒಳಗೊಂಡಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆಗೆ ಸಂಭವನೀಯ ಸ್ಥಳ ಮತ್ತು ಚೌಕಟ್ಟಿನ ಬಗ್ಗೆ ಮಧ್ಯಸ್ಥಿಕೆದಾರರಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನ ಮತ್ತು

26 Mar 2026 8:13 pm