SENSEX
NIFTY
GOLD
USD/INR

Weather

35    C

ಡಿಜಿಟಲ್ ಸುದ್ದಿ ಮೂಲಗಳು

...
Kerala | ಚಿಕನ್ ಕರಿ ವಿಚಾರಕ್ಕೆ ಜಗಳ: ಸೋದರಳಿಯನಿಂದಲೇ ಹತ್ಯೆಗೀಡಾದ ಮಾವ!

ಪಾಲಕ್ಕಾಡ್: ಚಿಕನ್ ಕರಿ ವಿಚಾರಕ್ಕೆ ನಡೆದ ಜಗಳದಲ್ಲಿ 45 ವರ್ಷದ ವ್ಯಕ್ತಿಯೊಬ್ಬರನ್ನು ಅವರ ಸೋದರಳಿಯನೇ ಹತ್ಯೆಗೈದಿರುವ ಆಘಾತಕಾರಿ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೌಂದನೂರ್‌ನಲ್ಲಿ ಸೋಮವಾರ ನಡೆದಿದೆ. ಮೃತ ವ್ಯಕ್ತಿಯನ್ನ

20 Apr 2026 4:23 pm
ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ಟೋಕಿಯೋ: ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಪ್ರದೇಶಗಳಿಂದ ದೂರ ಇರುವಂತೆ ಅಧಿಕಾರಿಗಳು ಜನರಲ್ಲಿ ಒತ್ತಾಯಿಸಿದ್ದಾರೆ. ಜಪಾನ್ ಮೆಟ್ರೋಲಾಜಿಕ

20 Apr 2026 4:10 pm
ಕಲಬುರಗಿಯ ಚಿಂಚೋಳಿಯಲ್ಲಿ ಅಕ್ರಮ ಗಣಿಗಾರಿಕೆ

ಕೆಂಪು ಮಣ್ಣು ಸಾಗಾಟದಲ್ಲಿ ಅಧಿಕಾರಿಗಳ ಶಾಮೀಲು ಆರೋಪ

20 Apr 2026 3:34 pm
2023ರಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಶಾಲೆಟ್ ಪಿಂಟೋ

ಮಂಗಳೂರು, ಎ. 20: ಕ್ಷೇತ್ರ ವಿಂಗಡನೆ ರಹಿತವಾಗಿ 2023ರಲ್ಲಿ ಅಂಗೀಕಾರಗೊಂಡಿರುವ ಶೇ. 33 ಮಹಿಳಾ ಮೀಸಲಾತಿಯನ್ನು ಅನುಷ್ಟಾನಗೊಳಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದಲ್ಲಿ ಪ್ರವೇಶಕ್ಕ

20 Apr 2026 3:28 pm
ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಮೂಡಬಿದಿರೆ, ಎ.20: ಕರಾವಳಿ ಹಾಗೂ ಮಲೆನಾಡಿನ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ರವ

20 Apr 2026 3:21 pm
ಅಂಬೇಡ್ಕರ್‌ರ ಆಶಯಗಳು ಮತ್ತು ಸಂಜೀವಿನಿ ಸ್ವಸಹಾಯ ಸಂಘಗಳು

ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ (SHGs) ಕಾರ್ಯವೈಖರಿ ಒಂದೇ ನಾಣ್ಯದ ಎರಡು ಮುಖ ಗಳಿದ್ದಂತೆ. ಅಂಬೇಡ್ಕರ್ ಪ್ರತಿ ಪಾದಿಸಿದ ‘ಸಂಘಟಿತರಾಗಿ’ ಎಂಬ ಮಂತ್ರವು ಇಂದು ಮಹಿಳಾ ಸಬಲೀ ಕರಣಕ್ಕೆ ಭದ್ರ ಬುನಾದ

20 Apr 2026 3:13 pm
ಹಸಿವು ಮುಕ್ತ ಭಾರತದ ಕನಸು ಹೊತ್ತ ಇಫಾ ಫೌಂಡೇಶನ್

ರಿಮ್ಸ್‌ನಲ್ಲಿ ಮಧ್ಯಾಹ್ನ, ರಾತ್ರಿ ರೋಗಿಗಳಿಗೆ ಊಟ

20 Apr 2026 3:10 pm
Raichur | ಬ್ಲೂ ಆರ್ಮಿಯಿಂದ ಬಸವ ಜಯಂತಿ ಆಚರಣೆ

ಬಸವಣ್ಣರ ತತ್ವಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಚಂದ್ರಶೇಖರ್

20 Apr 2026 3:10 pm
ರಾಯಚೂರಿನ ಜಿಲ್ಲಾಡಳಿತದಿಂದ ಬಸವ ಜಯಂತೋತ್ಸವ

ಸಮಾನತೆಯ ತತ್ವದ ಪ್ರತಿಪಾದಕ ಬಸವಣ್ಣ: ಶಾಸಕ ಡಾ.ಶಿವರಾಜ ಪಾಟೀಲ್

20 Apr 2026 3:05 pm
ಬಯಲು ಸೀಮೆಯಲ್ಲೂ ಕಂಗೊಳಿಸಿದ ಅಡಿಕೆ ಕೃಷಿ

ಚಾಮರಾಜನಗರ: ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗಿ ಕಾಣುತ್ತೇವೆ. ಅಂತಹ ಕೃಷಿಯನ್ನು ಬಯಲು ಸೀಮೆಯಲ್ಲಿ ಸಾವಯವದಲ್ಲಿ ಮಾದರಿಯಲ್ಲಿ ಕೃಷಿ ಮಾಡಿ ಯಶಸ್ಸು ಕಂಡಿರುವುದು ಚಾಮರಾಜನಗರ ತಾಲೂಕಿನ

20 Apr 2026 3:04 pm
ಇಂಡೋಸಾರ್ಸೆನಿಕ್ ಶ್ರೆಲಿಯ ದೇವಾಲಯ-ಗದ್ದುಗೆ

ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ

20 Apr 2026 3:00 pm
ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

ಬೆಂಗಳೂರು : ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಿಚಾರಧಾರೆಯ ಬಗ್ಗೆ ಯುವ ಪೀಳಿಗೆಯಲ್ಲಿ ಹೆಚ್ಚಿನ ಅರಿವು ಮೂಡಿಸಲು ಬಸವ ತತ್ವ ಅಧ್ಯಯನ ಪೀಠ ಸ್ಥಾ

20 Apr 2026 2:57 pm
ಅರಸೀಕೆರೆ : ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋಗಿ ಮಾವನೂ ನೀರುಪಾಲು

ಹಾಸನ : ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋದ ಮಾವ ಕೂಡ ನೀರುಪಾಲಾದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್‌.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮನಹಳ್ಳಿ ಗ್ರಾಮದ ಬಾಲಕ ಪ್ರತೀಕ್ (12) ಶಾಲೆಗೆ ಬೇಸಿಗೆ ರಜೆ

20 Apr 2026 2:44 pm
ಶಿವಮೊಗ್ಗ : ಶಿಕಾರಿಗೆ ಬಳಸುತ್ತಿದ್ದ 45 ನಾಡ ಬಾಂಬ್‌ಗಳು ವಶಕ್ಕೆ; ಓರ್ವ ಸೆರೆ, ಇಬ್ಬರು ಪರಾರಿ

ಶಿವಮೊಗ್ಗ : ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಗೆ ಬಳಸುತ್ತಿದ್ದ 45 ನಾಡ ಬಾಂಬ್‌ಗಳು ಹಾಗೂ ಒಂದು ಬೈಕನ್ನು ಜಿಲ್ಲೆಯ ಹೊಸನಗರ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು, ಒಬ್ಬನನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಆ

20 Apr 2026 2:33 pm
Delhi | ಪಾರ್ಕಿಂಗ್ ವಿಚಾರಕ್ಕೆ ಜಗಳ: ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

ಹೊಸದಿಲ್ಲಿ: ವಾಹನ ಪಾರ್ಕಿಂಗ್ ವಿಚಾರದಲ್ಲಿ ಉಂಟಾದ ಜಗಳದಲ್ಲಿ 34 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಸೋಮವಾರ ಮುಂಜಾನೆ ಪೂರ್ವ ದಿಲ್ಲಿಯ ಪ್ರೀತ್ ವಿಹಾರ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿ

20 Apr 2026 2:19 pm
ಮಣಿಪಾಲ | ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ

ಮಣಿಪಾಲ: ಮಣಿಪಾಲದ ಈಶ್ವರ ನಗರದಲ್ಲಿರುವ ಕೆಎಂಎಫ್ ನ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಬೆಂಕಿ ಅಕಸ್ಮಿಕ ಸಂಭವಿಸಿದ್ದು ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಿಗ್ಗೆ 11 ಗಂ

20 Apr 2026 1:43 pm
Bidar | ಬಿಸಿಲಿನ ಝಳಕ್ಕೆ ಯುವಕ ಕುಸಿದು ಬಿದ್ದು ಮೃತ್ಯು

ಬೀದರ್: ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ರಸ್ತೆ ಬಳಿ ಬಿಸಿಲಿನ ತೀವ್ರತೆಗೆ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉತ್ತರ ಪ್ರದೇಶದ ಮಿರ್ಜಾಪುರ್ ಪಲ್ಲಾ ಗ್ರಾಮದ ನಿವಾಸಿ ಮುಹಮ್ಮದ್‌ ಸಮೀರ್ (20) ಮೃತ ಯುವಕ ಎಂದ

20 Apr 2026 1:27 pm
ಹಾರ್ಮುಝ್ ಬಳಿ ಇರಾನ್‌ನ ಹಡಗನ್ನು ವಶಪಡಿಸಿಕೊಂಡ ಅಮೆರಿಕ: ಪ್ರತೀಕಾರದ ಪ್ರತಿಜ್ಞೆ ಮಾಡಿದ ಇರಾನ್

ಟೆಹ್ರಾನ್: ಹಾರ್ಮುಝ್ ಜಲಸಂಧಿ ಬಳಿ ಇರಾನ್ ಧ್ವಜ ಹೊತ್ತ ಸರಕು ಸಾಗಣೆ ಹಡಗನ್ನು ಅಮೆರಿಕದ ಪಡೆಗಳು ವಶಪಡಿಸಿಕೊಂಡ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ. ಈ ಬೆಳವಣಿಗೆಯು, ಕದನ ವಿರಾಮ, ಶಾಂತಿ ಮಾ

20 Apr 2026 1:11 pm
Kalaburagi | ಜಮಗಾ (ಜೆ) ಗ್ರಾಮದಲ್ಲಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಆಚರಣೆ

ಕಲಬುರಗಿ: ಆಳಂದ ತಾಲ್ಲೂಕಿನ ಜಮಗಾ (ಜೆ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಗಣ್ಯರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಭಾವಚಿತ್

20 Apr 2026 1:07 pm
ಶಾಸಕ ಹಾರಿಸ್ ನಿವಾಸದ ಮೇಲೆ ಈಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ : ಶೋಭಾ ಕರಂದ್ಲಾಜೆ

ಬೆಂಗಳೂರು: ಬಿಟ್ ಕಾಯಿನ್ ಮೂಲಕ ಬೇರೆ ಬೇರೆ ದೇಶಗಳಲ್ಲಿ ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು. ಬಿಡಿಎ

20 Apr 2026 1:02 pm
ಅಲ್ಪ ಮಟ್ಟಿಗೆ ಕುಸಿದ ಚಿನ್ನ; ಇಂದಿನ ದರವೆಷ್ಟು?

ಹಾರ್ಮುಝ್ ಜಲಸಂಧಿಯ ಸುತ್ತಲಿನ ಹೊಸ ಉದ್ವಿಗ್ನತೆಗಳು ತೈಲ ಬೆಲೆಗಳನ್ನು ಏರಿಸಿದ ಕಾರಣ ಹಣದುಬ್ಬರದ ಬಗ್ಗೆ ಆತಂಕಗಳು ಹೆಚ್ಚಾಗಿವೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಯ ಆಶಾವಾದದ ನಡುವೆ ಚಿನ್ನದ ಬೆಲೆಗ

20 Apr 2026 12:31 pm
ಪಕ್ಷಾಂತರ ತಡೆ ಕಾಯ್ದೆ ಮೌಲ್ಯಮಾಪನ; ಒಡಿಶಾದಲ್ಲಿ ಸ್ಪೀಕರ್‌ಗಳ ಮಹತ್ವದ ಸಭೆ: ಯು.ಟಿ. ಖಾದರ್

ಮಂಗಳೂರು, ಎ.20: ಪಕ್ಷಾಂತರ ನಿಷೇಧ ತಿದ್ದುಪಡಿ ಕಾಯ್ದೆಯ ಮೌಲ್ಯಮಾಪನ ಹಾಗೂ ಬಲವರ್ಧನೆಗೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಮೂಲಕ ನೇಮಕಗೊಂಡ 5 ರಾಜ್ಯಗಳ ವಿಧಾನಸಭಾ ಅಧ್ಯಕ್ಷರ ಸಮಿತಿ ಸಭೆ ಒಡಿಶಾದ ಭುವನೇಶ್ವರದಲ್ಲಿ ಎ.22, 23ರಂದು ನ

20 Apr 2026 12:08 pm
ಶಾಸಕ ಎನ್.ಎ.ಹಾರಿಸ್ ಅವರ ನಿವಾಸದ ಮೇಲೆ ಈಡಿ ದಾಳಿ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ನಗರದ ವಿವಿಧ ಸ್ಥಳಗಳನ್ನು ಸೇರಿ ಹಲವು

20 Apr 2026 12:03 pm
ಜಮ್ಮುಕಾಶ್ಮೀರ| ಉಧಂಪುರದಲ್ಲಿ ಕಂದಕಕ್ಕೆ ಉರುಳಿಬಿದ್ದ ಬಸ್: ಕನಿಷ್ಠ 10 ಮಂದಿ ಮೃತ್ಯು

ಉಧಂಪುರ: ಜಮ್ಮುಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಪ್ರಯಾಣಿಕರ ಬಸ್ಸೊಂದು ರಸ್ತೆಯಿಂದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 10 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಬೆಳಿಗ್ಗೆ 10 ಗಂಟೆ ಸುಮಾ

20 Apr 2026 11:35 am
ಎ.24-26 | ಮುಡಿಪು ಉತ್ಸವ, ಕೃಷಿ ಮೇಳ : ಯು.ಟಿ. ಖಾದರ್

ಮಂಗಳೂರು, ಎ.20: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ ತಾಲೂಕು ಹಾಗೂ ಯು.ಟಿ. ಫರೀದ್ ಫೌಂಡೇಶನ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಕೃಷಿ ಮೇಳ ಹಾಗೂ ಮುಡಿಪು ಉತ್ಸವ ಎ.24, 25, 26 ರಂದು ಶ್ರೀ ಕೃಷ್ಣ ಧ್ಯಾನ ಮಂದಿ

20 Apr 2026 11:19 am
ಹೊಸನಗರ : ಎರಡು ಕಾರುಗಳು ಪರಸ್ಪರ ಢಿಕ್ಕಿ; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ

ಶಿವಮೊಗ್ಗ: ಎರಡು ಕಾರುಗಳು ಪರಸ್ಪರ ಢಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 4 ಮಂದಿ ಗಾಯಗೊಂಡಿರುವ ಘಟನೆ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ನಡೆದಿದೆ. ಕೊಪ್ಪದ ಕಡೆಗೆ ಪ್ರಯಾಣ ಬೆಳೆಸುತ್ತಿದ

20 Apr 2026 11:13 am
ಚಿತ್ತಾಪುರ : ಸಿಡಿಲು ಬಡಿದು ಮರಕ್ಕೆ ಬೆಂಕಿ

ಚಿತ್ತಾಪುರ: ತಾಲೂಕಿನ ಟೆಂಗಳಿ ಕ್ರಾಸ್ ಹತ್ತಿರ ರವಿವಾರ ಸಾಯಂಕಾಲ ಭಾರೀ ಗಾಳಿ-ಮಳೆ ಹಾಗೂ ಅಬ್ಬರದ ನಡುವೆ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು, ಮರ ಸಂಪೂರ್ಣವಾಗಿ ಹೊತ್ತಿ ಉರಿದ ಅಪರೂಪದ ಘಟನೆ ನಡೆದಿದೆ. ಕಲಬುರಗಿ–ಸೇಡಂ ರಾಜ್ಯ ಹ

20 Apr 2026 10:51 am
20 Apr 2026 10:49 am
ಮತ್ತೊಮ್ಮೆ ಸೊನ್ನೆ ಸುತ್ತಿ ಅನಪೇಕ್ಷಿತ ದಾಖಲೆ ನಿರ್ಮಿಸಿದ ರಹಾನೆ

PC: x.com/Aware_Indian7 ಕೊಲ್ಕತ್ತಾ: ಕಳಪೆ ಫಾರ್ಮ್ ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ರವಿವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಶೂನ್ಯಕ್ಕೆ ಔಟ್ ಆಗುವ

20 Apr 2026 8:33 am
ರಾಜ್ಯದ 19 ಉದ್ದಿಮೆಗಳು ನಷ್ಟದಲ್ಲಿ

►5 ವಿದ್ಯುತ್ ಸರಬರಾಜು ಕಂಪೆನಿಗಳು, 4 ಸಾರಿಗೆ ನಿಗಮಗಳು ಆರ್ಥಿಕ ಬಿಕ್ಕಟ್ಟಿನಲ್ಲಿ►16 ಉದ್ದಿಮೆಗಳು ಸ್ಥಗಿತ ►ಎಂಟು ಉದ್ದಿಮೆಗಳ ಲೆಕ್ಕ ಪರಿಶೋಧನೆಯೇ ಇಲ್ಲ

20 Apr 2026 7:58 am
CBSE ಪರೀಕ್ಷೆ | ಸ್ಕ್ರೈಬ್ ಸಹಾಯವಿಲ್ಲದೆ ಪರೀಕ್ಷೆ ಬರೆದು ಶೇ. 95 ಅಂಕ ಗಳಿಸಿದ ಕಾಶ್ಮೀರದ ಅಂಧ ವಿದ್ಯಾರ್ಥಿನಿ ಝೈನಬ್ ಬಿಲಾಲ್

ಶ್ರೀನಗರ, ಎ.20: ಇಲ್ಲಿನ ದಿಲ್ಲಿ ಪಬ್ಲಿಕ್ ಸ್ಕೂಲ್ ನ ಲರ್ನಿಂಗ್ ರಿಸೋರ್ಸ್ ಸೆಂಟರ್ ನ ಅಂಧ ವಿದ್ಯಾರ್ಥಿನಿ ‌ಝೈನಬ್ ಬಿಲಾಲ್ ಅವರು CBSE 10ನೇ ತರಗತಿ ಪರೀಕ್ಷೆಯಲ್ಲಿ ಶೇ. 95 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಝೈನಬ್ ಅವರು ಸ್ಕ್ರ

20 Apr 2026 7:49 am
ಹಾರ್ಮುಝ್ ಜಲಸಂಧಿ ತಡೆದ ಇರಾನ್: ತೈಲ ಬೆಲೆ ಮತ್ತೆ ಗಗನಕ್ಕೆ

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಕದನ ವಿರಾಮದ ಗಡುವು ಸಮೀಪಿಸುತ್ತಿರುವಂತೆಯೇ ಮತ್ತೆ ಸಂಘರ್ಷದ ದಟ್ಟ ಕಾರ್ಮೋಡ ಕವಿದಿದ್ದು, ಅನಿಶ್ಚಿತ ಪರಿಸ್ಥಿತಿಯಲ್ಲಿ ತೈಲ ಬೆಲೆ ಮತ್ತೆ ಗಗನಕ್ಕೇರಿದೆ. ಹಾರ್ಮುಝ್ ಜಲಸಂಧಿಯನ್ನು ಇರಾನ್ ಮತ

20 Apr 2026 7:43 am
ಅಂಬೇಡ್ಕರ್ ಜಯಂತಿ, ವಿನೂತನ ಆಚರಣೆ

ಬಿಜಾಪುರ ಮಾತ್ರವಲ್ಲ ಕರ್ನಾಟಕದ ಇತಿಹಾಸದಲ್ಲೇ ಇದೊಂದು ಅಪರೂಪದ ಕಾರ್ಯಕ್ರಮ. ಅಂಬೇಡ್ಕರ್ ಜಯಂತಿಯ ದಿನ ಪುಸ್ತಕ ಮೇಳ ಏರ್ಪಡಿಸಿರುವುದು ಹೊಸ ಪರಂಪರೆಯ ಆರಂಭಕ್ಕೆ ನಾಂದಿಯಾಯಿತು. 41 ಡಿಗ್ರಿ ಉರಿ ಬಿಸಿಲಿನಲ್ಲಿ ಐದೂ ದಿನ ಪುಸ್ತ

20 Apr 2026 12:03 am
ದೇವೇಗೌಡ ಮತ್ತು ಸಿದ್ದರಾಮಯ್ಯ ಏಕೆ ಹೀಗಾದರು?

ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣಗಳನ್ನು ಮಾಡುವುದು ಹೇಗೆ? ನಮ್ಮ ಸಾಂಸ್ಕೃತಿಕ ನಾಯಕರನ್ನು ಸದುಪಯೋಗ ಮಾಡಿಕೊಳ್ಳುವುದು ಹೇಗೆ? ಎಂಬ ಬಗ್ಗೆ ತಮಿಳುನಾಡಿನ ರಾಜಕಾರಣಿಗಳಿಂದ ‘ನಮ್ಮವರು’ ಕಲಿಯಬೇಕಿರುವುದು ಬಹಳಷ್ಟಿದೆ. ಕ

19 Apr 2026 11:45 pm
ಅಕ್ರಮವಾಗಿ ಐಪಿಎಲ್ ಟಿಕೆಟ್‍ಗಳ ಮಾರಾಟ ಪ್ರಕರಣ: ಡಿಎನ್‍ಎ ಸಂಸ್ಥೆಗೆ ಸಿಸಿಬಿ ನೋಟಿಸ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ರಮವಾಗಿ ಐಪಿಎಲ್ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್‍ಸಿಎ) ಸದಸ್ಯ ಗಣೇಶ್ ಹರ

19 Apr 2026 11:28 pm
Ipl 2026 | ಲಕ್ನೋ ವಿರುದ್ಧ ಪಂಜಾಬ್‌ಗೆ 54 ರನ್‌ಗಳ ಭರ್ಜರಿ ಜಯ

ಪಂಜಾಬ್ : ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಪಂಜಾಬ್ ತಂಡವು 54 ರನ್‌ಗಳ ಜಯ ಸಾಧಿಸಿದೆ.

19 Apr 2026 11:25 pm
ಶ್ರವಣ ತೊಂದರೆ ಇರುವವರಿಗೆ ಉಚಿತ ಸಾಧನ ವಿತರಣೆ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಜನ್ಮದಿನಕ್ಕೆ ವಿಶೇಷ ಕಾರ್ಯಕ್ರಮ

ಸೇಡಂ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರ 59ನೇ ಜನ್ಮದಿನದ ಪ್ರಯುಕ್ತ ಅಭಿಮಾನಿ ಬಳಗದಿಂದ ಶ್ರವಣ ತೊಂದರೆಯಿರುವವರಿಗೆ ಉಚಿತ ಶ್ರವಣ ಸಾಧನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 20ರಂದು ಸೇಡಂ

19 Apr 2026 11:01 pm
ಹಾರ್ಮುಝ್ ಮೇಲೆ ನಿಯಂತ್ರಣ ಬಿಗಿಗೊಳಿಸಿದ IRGC; ಜಲಸಂಧಿಗೆ ಪ್ರವೇಶಿಸುವ ಹಡಗುಗಳಿಗೆ ದಾಳಿ ಎಚ್ಚರಿಕೆ

ಟೆಹರಾನ್, ಎ.10: ಹಾರ್ಮುಝ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಇರಾನ್ ಮತ್ತೆ ಬಿಗಿಗೊಳಿಸಿದೆ. ಮುಚ್ಚಲ್ಪಟ್ಟಿರುವ ಜಲಸಂಧಿ ಪ್ರದೇಶವನ್ನು ಪ್ರವೇಶಿಸಲು ಯತ್ನಿಸುವ ಯಾವುದೇ ಹಡಗನ್ನು ಶತ್ರುವೆಂದು ಪರಿಗಣಿಸಿ ದಾಳಿ ನಡೆಸಲಾಗ

19 Apr 2026 10:31 pm
Saudi Arabia ಮೃತಪಟ್ಟವರ ಹೆಸರಿನ ವಾಹನ ಓಡಿಸಿದರೆ 900 ರಿಯಾಲ್ ದಂಡ

ರಿಯಾದ್, ಎ.19: ಮೃತಪಟ್ಟ ವ್ಯಕ್ತಿಗಳ ಮಾಲಕತ್ವದ ವಾಹನಗಳನ್ನು ಕಾನೂನು ಅನುಮತಿಯಿಲ್ಲದೆ ಇತರರು ಚಾಲನೆ ಮಾಡುವುದನ್ನು ತಡೆಯಲು ಸೌದಿ ಅರೇಬಿಯಾದ ಸಾರ್ವಜನಿಕ ಭದ್ರತಾ ನಿರ್ದೇಶನಾಲಯವು ಕಠಿಣ ಕಾನೂನು ತಿದ್ದುಪಡಿ ಪ್ರಸ್ತಾಪಿಸಿದ

19 Apr 2026 10:27 pm
ನೌಕಾ ದಿಗ್ಬಂಧನ ತೆರವುಗೊಳಿಸದಿದ್ದರೆ ಮಾತುಕತೆ ಇಲ್ಲ: ಇರಾನ್ ಪಟ್ಟು

ಟೆಹರಾನ್, ಎ.19: ಅಮೆರಿಕದೊಂದಿಗೆ ಎರಡನೇ ಹಂತದ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ನಿಯೋಗ ಕಳುಹಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲವೆಂದು ಇರಾನ್ ತಿಳಿಸಿದೆ. ಹಾರ್ಮುಝ್ ಜಲಸಂಧಿಯಲ್ಲಿ ತನ್ನ ನೌಕೆಗಳ ಸಂಚಾರಕ್ಕ

19 Apr 2026 10:25 pm
ಟೈಟಾನಿಕ್ ಜೀವರಕ್ಷಕ ಜಾಕೆಟ್ 8.39 ಕೋಟಿ ರೂ.ಗೆ ಹರಾಜು

ಲಂಡನ್, ಎ.19: ವಿಶ್ವ ಪ್ರಸಿದ್ಧ ನೌಕೆ RMS ಟೈಟಾನಿಕ್ ದುರಂತದ ವೇಳೆ ಪ್ರಯಾಣಿಕರೊಬ್ಬರು ಧರಿಸಿದ್ದ ಜೀವರಕ್ಷಕ ಜಾಕೆಟ್ ದಾಖಲೆ 6,70,000 ಪೌಂಡ್ ಗಳಿಗೆ (ಸುಮಾರು 8.39 ಕೋಟಿ ರೂ.) ಹರಾಜಾಗಿದೆ. ಈ ಜಾಕೆಟ್ ಮೊದಲ ದರ್ಜೆಯ ಪ್ರಯಾಣಿಕೆಯಾಗಿದ್ದ ಲಾ

19 Apr 2026 10:22 pm
ಭಟ್ಕಳ| ಗುಣಮಟ್ಟದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ: ಸಚಿವ ಮಂಕಾಳ ಎಸ್‌

ಭಟ್ಕಳ: “ನಿಮ್ಮ ಸೇವಕನಾಗಿ ನಾನು ಮಾಡುವ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿಯಬೇಕು. ಜನರು ಸದಾ ನೆನಪಿಸಿಕೊಳ್ಳುವಂತಹ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುತ್ತೇನೆ,” ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂ

19 Apr 2026 10:15 pm
IPL 2026 | ಚೊಚ್ಚಲ ಗೆಲುವು ದಾಖಲಿಸಿದ KKR

KKR ದಡ ಮುಟ್ಟಿಸಿದ ರಿಂಕು ಸಿಂಗ್ ಅರ್ಧಶತಕ; ಫಾರ್ಮ್ ಗೆ ಮರಳಿದ ವರುಣ್ ಚಕ್ರವರ್ತಿ

19 Apr 2026 10:14 pm
ಡಿಜಿಟಲ್ ಅರೆಸ್ಟ್ ಹಗರಣಗಳಲ್ಲಿ ನೋಟಿಸ್ ನ ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐಯಿಂದ AI ಚಾಟ್ ಬಾಟ್

ಹೊಸದಿಲ್ಲಿ, ಎ. 19: ಡಿಜಿಟಲ್ ಅರೆಸ್ಟ್ ಹಗರಣಗಳಲ್ಲಿ ಅಧಿಕೃತ ನೋಟಿಸ್ ಗಳ ಸತ್ಯಾಸತ್ಯತೆ ಪರಿಶೀಲಿಸಲು ಸಾರ್ವಜನಿಕರಿಗೆ ನೆರವಾಗಲು ಸಿಬಿಐ ಕೃತಕ ಬುದ್ಧಿಮತ್ತೆಯ ಚಾಟ್‌ ಬಾಟ್ ಅನ್ನು ಸೋಮವಾರ ಪ್ರಾರಂಭಿಸಲಿದೆ. ಸಿಬಿಐ ತನ್ನ ಸ್ಥಾ

19 Apr 2026 10:12 pm
West Bengal | “ಭಾಯ್, ನನಗೆ ನಿಮ್ಮ ಝಲ್ ಮುರಿ ತಿನ್ನಿಸಿ”; ಚುನಾವಣಾ ಪ್ರಚಾರದ ನಡುವೆ ಬೀದಿಬದಿ ಆಹಾರ ಸವಿದ ಪ್ರಧಾನಿ ನರೇಂದ್ರ ಮೋದಿ

“ನೀವು ಈರುಳ್ಳಿ ತಿನ್ನುತ್ತೀರಾ?” ಎಂದು ಪ್ರಶ್ನಿಸಿದ ವರ್ತಕ; ‘ಈರುಳ್ಳಿ ತಿನ್ನುತ್ತೇನೆ, ತಲೆ ತಿನ್ನಲ್ಲ’ ಎಂದ ಮೋದಿ!

19 Apr 2026 10:06 pm
ಮಂಗಳೂರು| ಮಾದಕ ವಸ್ತು ಮಾರಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು, ಎ.19: ನಗರದ ಜೆಪ್ಪಿನಮೊಗರು ಬಳಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರನ್ನು ರವಿವಾರ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪೆರ್ಮನ್ನೂರು ಗ್ರಾಮದ ಪಿಲಾರು ಹೊಸಗದ್ದೆ ಮನೆಯ ಫರ್ವ

19 Apr 2026 10:05 pm
ಉಡುಪಿ| ಭಾರತ, ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ ಡಾ. ಲಿಯೋ ಪೋಲ್ಡೊ ಗಿರೆಲ್ಲಿಗೆ ಸ್ವಾಗತ

ಉಡುಪಿ: ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭದಲ್ಲಿ ಭಾಗವಹಿಸಿಲು ಆಗಮಿಸಿದ ಭಾರತ ಮತ್ತು ನೇಪಾಳದ ಅಪೊಸ್ತೊ

19 Apr 2026 9:45 pm
ಗಂಗೊಳ್ಳಿ| ಜಾತ್ರೆಯಲ್ಲಿ ದಲಿತ ಸಹೋದರರಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು

ಗಂಗೊಳ್ಳಿ, ಎ.19: ದಲಿತ ಸಹೋದರರಿಬ್ಬರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಹಕ್ಲಾಡಿ ಗ್ರಾಮದ ಮಾಣಿಕೊಳಲು ಶ್ರೀಲಕ್ಷ್ಮಿಚೆನ್ನಕೇಶವ ದೇವಸ್ಥಾನದ ಮುಖಮಂಟಪದ ಬಳಿ ಎ.19ರಂದು ನಸುಕಿನ ವೇಳೆ ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ ಕ

19 Apr 2026 9:43 pm
ಶತ್ರುಗಳು ಸೋಲಿನ ಕಹಿ ಅನುಭವಿಸಲಿದ್ದಾರೆ: ಮೊಜ್ತಾಬಾ ಖಾಮಿನೈ ಎಚ್ಚರಿಕೆ

ಟೆಹರಾನ್, ಎ.19: ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ನೌಕಾಪಡೆಯ ಎದುರು ಶತ್ರುಗಳು ಸೋಲಿನ ಕಹಿಯನ್ನು ಅನುಭವಿಸಲಿದ್ದಾರೆ ಎಂದು ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ರವಿವ

19 Apr 2026 9:39 pm
ಅಣುಶಕ್ತಿ ಒಪ್ಪಂದ ವಿಫಲವಾದಲ್ಲಿ‘ಸಜ್ಜನ’ನಾಗಿ ಇರಲಾರೆ: ಇರಾನ್‌ ಗೆ ಟ್ರಂಪ್ ಬೆದರಿಕೆ

ವಾಶಿಂಗ್ಟನ್, ಎ. 19: ಪಶ್ಚಿಮ ಏಶ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಒಂದು ವೇಳೆ ಇರಾನ್ ತನ್ನೊಂದಿಗೆ ಅಣುಶಕ್ತಿ ಒಪ್ಪಂದಕ್ಕೆ ಬರದಿದ್ದಲ್ಲಿ, ಇರಾನ್ ನ ಪ್ರತಿಯೊಂದು ವಿದ್ಯುತ್ ಸ್ಥಾವರ ಹಾಗೂ ಸೇತು

19 Apr 2026 9:37 pm
BILL C-12 | 9,000ಕ್ಕೂ ಅಧಿಕ ಪಂಜಾಬಿಗಳು ಕೆನಡಾದಿಂದ ಗಡಿಪಾರುಗೊಳ್ಳುವ ಸಾಧ್ಯತೆ!

ಚಂಡಿಗಡ, ಎ. 19: ಕೆನಡಾದಲ್ಲಿ ನೂತನ ವಲಸೆ ಕಾನೂನು BILL C-12 ಜಾರಿಗೊಂಡ ಬಳಿಕ ಆ ದೇಶದಲ್ಲಿನ ಸುಮಾರು 30,000 ವಲಸಿಗರು ನೋಟಿಸ್ ಗಳನ್ನು ಪಡೆಯಲಿದ್ದು, ಗಡಿಪಾರುಗೊಳ್ಳುವ ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ. ಈ 30,000 ವಲಸಿಗರ ಪೈಕಿ ಪಂಜಾಬಿನ 9

19 Apr 2026 9:35 pm
Tamil Nadu | ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ

ಚೆನ್ನೈ, ಎ. 19: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಕಟ್ಟನಾರ್ ಪಟ್ಟಿ ಗ್ರಾಮದ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ರವಿವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 22 ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಇತರ 6 ಮಂದಿ ಗಾಯಗೊಂಡಿದ್ದಾರ

19 Apr 2026 9:28 pm
Maharashtra | ಮುಂಬೈ ಸಂಗೀತ ಗೋಷ್ಠಿಯಲ್ಲಿ ಓವರ್‌ ಡೋಸ್ ಮಾದಕ ದ್ರವ್ಯ ಸೇವನೆಯಿಂದ ಮೃತ್ಯು: ಟಿಕೆಟ್ ಇಲ್ಲದ ಪೆಡ್ಲರ್ ಗಳಿಗೆ ಪ್ರವೇಶ ನೀಡಿದ್ದ ಬೌನ್ಸರ್ ಸೆರೆ

ಮುಂಬೈ: ಮುಂಬೈನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಗೋಷ್ಠಿಯಲ್ಲಿ ಓವರ್‌ ಡೋಸ್ ಮಾದಕ ದ್ರವ್ಯ ಸೇವಿಸಿ ಇಬ್ಬರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿಕೆಟ್ ಇಲ್ಲದ ಪೆಡ್ಲರ್ ಗಳಿಗೆ ಸಂಗೀತ ಗೋಷ್ಠಿಗೆ ಪ್ರವೇಶಿಸಲು ಅವಕಾ

19 Apr 2026 9:24 pm
Uttar Pradesh | ಘಾಝಿಯಾಬಾದ್ ನಲ್ಲಿ ಅಂಬೇಡ್ಕರ್ ಪ್ರತಿಮೆ ಭಗ್ನ: ಮುಖ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಘಾಝಿಯಾಬಾದ್: ದುಷ್ಕರ್ಮಿಗಳು ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿರುವ ಘಟನೆ ರವಿವಾರ ಘಾಝಿಯಾಬಾದ್ ನ ಇಂದ್ರಪುರಿ ಕಾಲನಿಯಲ್ಲಿ ನಡೆದಿದ್ದು, ಈ ಕೃತ್ಯದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಈ ಘಟ

19 Apr 2026 9:22 pm
ಹಾರ್ಮುಝ್ ನಲ್ಲಿ ಮೈನ್ಸ್ ತೆರವಿಗೆ ಅಮೆರಿಕ ಸೇನೆಯಿಂದ ರೋಬೋಟ್ ಗಳ ನಿಯೋಜನೆ: ವರದಿ

ವಾಷಿಂಗ್ಟನ್, ಎ.19: ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಹುದುಗಿಸಿರುವ ಸ್ಫೋಟಕ (ಮೈನ್ಸ್)ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನೆರವಾಗುವುದಕ್ಕಾಗಿ ಅಮೆರಿಕ ಸೇನೆಯು ಸಾಗರ ಡ್ರೋನ್ ಹಾಗೂ ಇತರೆ ರೋಬೋಟಿಕ್ ವ್ಯವಸ್ಥೆಗಳನ್ನು ನಿ

19 Apr 2026 9:20 pm
ಐದು ದಿನಗಳ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಬಿಸಿ ಗಾಳಿ’; ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಎ.20ರಿಂದ ಐದು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಿಸಿ ಗಾಳಿಯ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಎ.20ರಂದು ಕರ

19 Apr 2026 9:18 pm
ಕಾಂಗ್ರೆಸ್ ಮುಖಂಡ ಗೋಪಾಲ್ ಆಚಾರ್ಯ ನಿಧನ

ಉಡುಪಿ, ಎ.19: ಪರ್ಕಳ ಕಾಂಗ್ರೆಸ್‌ನ ಹಿರಿಯ ಮುಖಂಡ, ಸ್ವರ್ಣೋದ್ಯಮಿ ಪರ್ಕಳ ಗೋಪಾಲ ಆಚಾರ್ಯ(74) ಎ.18ರಂದು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು. ಪರ್ಕಳ ಪಡಿತರ ಗ್ರಾಹಕರ ವಿವಿಧೋದ್ದೇಶ ಸಂಘದ ಸ್ಥಾಪಕ ನಿರ್

19 Apr 2026 9:13 pm
19 Apr 2026 9:13 pm
Women's World Chess Championship 2026 | ಕ್ಯಾಂಡಿಡೇಟ್ಸ್ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿದ ವೈಶಾಲಿ

ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಂದ ಭವ್ಯ ಸ್ವಾಗತ

19 Apr 2026 9:06 pm
ಜಾವೆಲಿನ್ ಕೋಚ್ ನವಲ್ ಸಿಂಗ್ ವಜಾ; ಭಾರತೀಯ ಪ್ಯಾರಾಲಿಂಪಿಕ್ ಸಮಿತಿ ನಿರ್ಧಾರ

ನವಲ್ ಸಿಂಗ್ | Photo Credit : PTI   ಹೊಸದಿಲ್ಲಿ, ಎ. 19: ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಜಾವೆಲಿನ್ ತ್ರೋ ಕೋಚ್ ನವಲ್ ಸಿಂಗ್ ಅವರನ್ನು ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದೆ. ದ್ರೋಣಾಚಾರ್ಯ ಪ್ರಶಸ್ತಿ ವಿಜೇತ

19 Apr 2026 9:03 pm
ಆಯುಶ್ ಮ್ಹಾತ್ರೆ 3 ವಾರ IPLನಿಂದ ಹೊರಗೆ?

ಆಯುಶ್ ಮ್ಹಾತ್ರೆ | Photo Credit : PTI   ಚೆನ್ನೈ, ಎ. 19: ಗಾಯಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಆಟಗಾರ ಆಯುಶ್ ಮ್ಹಾತ್ರೆ ಮೂರು ವಾರಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಸನ್

19 Apr 2026 8:59 pm
BCCI | ಆಯ್ಕೆ ಸಮಿತಿ ಅಧ್ಯಕ್ಷ ಅಗರ್ಕರ್ ಗುತ್ತಿಗೆ ಅವಧಿ ಒಂದು ವರ್ಷ ವಿಸ್ತರಣೆ

ಅಜಿತ್ ಅಗರ್ಕರ್ |Photo Credit : PTI  ಮುಂಬೈ, ಎ. 19: ಭಾರತೀಯ ಹಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಇನ್ನೂ ಒಂದು ವರ್ಷ ತನ್ನ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. 2027ರ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಗಮ

19 Apr 2026 8:55 pm
ಡಿಎಂಕೆ ಸ್ವಾರ್ಥಕ್ಕೆ ದಕ್ಷಿಣ ರಾಜ್ಯಗಳ ಹಿತ ಬಲಿ: ಎಚ್.ಡಿ. ಕುಮಾರಸ್ವಾಮಿ

‘ಕ್ಷೇತ್ರ ಮರುವಿಂಗಡಣೆಯಿಂದ ಐದು ರಾಜ್ಯಗಳಿಗೆ ಅನ್ಯಾಯವಾಗುತ್ತಿರಲಿಲ್ಲ’

19 Apr 2026 8:53 pm
ಹಿರೇಬೆಟ್ಟು: ವಿಜ್ಞಾಪನಾ ಪತ್ರ ಬಿಡುಗಡೆ

ಉಡುಪಿ: ಹಿರೇಬೆಟ್ಟು ಗ್ರಾಮದ ಭಟ್ರಕೋಡಿ ಶ್ರೀಮಹಾ ಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಸಾರ್ವಜನಿಕರಿಗೆ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ರವಿವಾರ ನಡೆಯಿತು. ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ.ಎಚ್.ಎಸ್,ಬ

19 Apr 2026 8:39 pm
ಕಲಿಕೆ ನಿರಂತರ ಪ್ರಕ್ರಿಯೆ: ಗೋಕುಲ್‌ದಾಸ್ ನಾಯಕ್

ಉಡುಪಿ: ನಿಜವಾದ ಕಲಿಕೆ ಪದವಿಯೊಂದಿಗೆ ಅಂತ್ಯ ವಾಗುವುದಿಲ್ಲ. ಅದು ಜೀವನ ಪರ್ಯಂತರ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹಾಗಾಗಿ ಹೊಸತನ್ನು ಕಲಿಯಲು, ಸದಾ ಕಲಿಯುವ ಮನಸ್ಥಿತಿ ಹೊಂದಿರುವುದನ್ನು ರೂಢಿಸಿ ಕೊಳ್ಳಬೇಕು ಎಂದು ಮಂಗಳೂರ

19 Apr 2026 8:38 pm
ಅಂತಿಮ ಪದವಿ ವಿದ್ಯಾರ್ಥಿಗಳ ಸನಿವಾಸ ಶಿಬಿರ ಉದ್ಘಾಟನೆ

ಉಡುಪಿ: ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ವಿದ್ಯಾಪೋಷಕ್‌ನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಶೈಕ್ಷಣಿಕ ಕಾರ್ಯಗಾರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವ ಡಾ.ಚಂದ್ರಶ

19 Apr 2026 8:35 pm
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಸಚಿವ ಕೆ.ಜೆ.ಜಾರ್ಜ್

‘ಸುಸ್ಥಿರ ಇಂಧನ, ಭಾರತದ ಕಾರ್ಯಸೂಚಿ-2047 ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ’

19 Apr 2026 8:27 pm
ಶಾಂತಿ ಒಪ್ಪಂದ ಒಪ್ಪಿಕೊಳ್ಳಲು ಇರಾನ್ ಗೆ ಇದು ಕೊನೆಯ ಅವಕಾಶ: ಟ್ರಂಪ್ ಎಚ್ಚರಿಕೆ

“ಇರಾನ್ ಜೊತೆ ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕದ ತಂಡ ಸೋಮವಾರ ಪಾಕಿಸ್ತಾನಕ್ಕೆ”

19 Apr 2026 8:18 pm
ಪ್ರೇರಣಾ ಶಾಲೆಯ ಶತಮಾನೋತ್ಸವ| ವಿದ್ಯಾಥಿ೯ಗಳು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಿ: ರಾಜ್ಯಪಾಲ ಅಬ್ದುಲ್ ನಝೀರ್

ಮೂಡುಬಿದಿರೆ: ವಿದ್ಯೆ ಮನುಷ್ಯನ ಅತ್ಯುತ್ತಮ ಆಭರಣ, ಇದನ್ನು ಯಾರೂ ಕದಿಯಲಾರರು. ತಪ್ಪುಗಳು ನಿಮ್ಮ ಭವಿಷ್ಯವನ್ನು ನಿಧ೯ರಿಸುವುದಿಲ್ಲ ಆದ್ದರಿಂದ ನಿಮ್ಮಲ್ಲಿ ಮೂಡುವ ಸಂಶಯಗಳನ್ನು ಅಡಗಿಸಿಡುವ ಬದಲು ಪ್ರಶ್ನಿಸುವ ಗುಣವನ್ನು ಬೆ

19 Apr 2026 8:18 pm
ಉತ್ತಮ ಬದುಕಿಗೆ ಶಿಕ್ಷಣವೇ ಅಡಿಪಾಯ: ಸ್ಪೀಕರ್‌ ಯು.ಟಿ. ಖಾದರ್

ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ ಸಂಭ್ರಮಾಚರಣೆ

19 Apr 2026 8:13 pm
Bidar | ಮಹಿಳಾ ಮೀಸಲಾತಿ ವಿಧೇಯಕ ವಿರೋಧಿಸಿದ ಕಾಂಗ್ರೆಸ್‌ಗೆ ನಾರಿ ಶಕ್ತಿಯ ಶಾಪ ತಟ್ಟಲಿದೆ: ಭಗವಂತ್ ಖೂಬಾ

ಬೀದರ್: ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದರಿಂದ ಅದು ಜಾರಿಯಾಗದೇ ಇರಲು ಕಾರಣವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಆರೋಪಿಸಿದರು. ನಗರದ ಜಿಲ್ಲಾ ಪತ್ರಿಕಾ ಭವ

19 Apr 2026 8:13 pm
ಮಧ್ಯಪ್ರಾಚ್ಯ ಸಂಘರ್ಷ | ಇಸ್ರೇಲ್–ಲೆಬನಾನ್ ಕದನ ವಿರಾಮವು ಭರವಸೆ ಮೂಡಿಸಿದೆ: ಪೋಪ್ ಲಿಯೋ

ಲುವಾಂಡಾ, ಎ. 19: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮವು ಭರವಸೆ ಮೂಡಿಸಿದೆ ಎಂದು ಪೋಪ್ ಲಿಯೋ ಹೇಳಿದ್ದಾರೆ. ಅಂಗೋಲಾದ ರಾಜಧಾನಿ ಲುವಾಂಡಾದ ಹೊರವಲಯದಲ್ಲಿ ನಡೆದ ಬೃಹತ್ ಧಾರ್ಮಿಕ ಸಮಾರಂಭದ ನಂತರ ಅವರು ಈ ಹೇಳಿಕೆ ನೀಡಿದ್

19 Apr 2026 8:12 pm
Bidar | ಬಹುಜನರು ಆಳುವ ವರ್ಗವಾಗಬೇಕು ಎನ್ನುವುದೇ ಅಂಬೇಡ್ಕರ್ ಅವರ ಆಶಯವಾಗಿತ್ತು : ಮಹೇಶ್ ಗೋರನಾಳಕರ್

ಬೀದರ್: ಬಹುಜನರು ರಾಜಕೀಯವಾಗಿ ಸಬಲಗೊಂಡು ಆಳುವ ವರ್ಗವಾಗಬೇಕು ಎನ್ನುವುದೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಹೇಳಿದರ

19 Apr 2026 8:08 pm
ಬೀದರ್ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ

ಬೀದರ್: ಜಿಲ್ಲೆಯ ವಿವಿಧೆಡೆ ರವಿವಾರ ಸಾಯಂಕಾಲ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಉಷ್ಣತೆಯಿಂದ ಕಾದಿದ್ದ ಭೂಮಿ ತಂಪಾಗಿದೆ. ದಿನಪೂರ್ತಿ ತೀವ್ರ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಮಳೆ ತಂಪೆರಗಿದೆ. ಮುಂಜಾನೆಯಿಂದಲೇ ಸ

19 Apr 2026 8:05 pm
ಇಸ್ರೇಲ್ ಜೊತೆಗಿನ ಒಪ್ಪಂದ ರದ್ದುಪಡಿಸಲು EU ಗೆ ಸ್ಪೇನ್ ಒತ್ತಾಯ

ಮ್ಯಾಡ್ರಿಡ್: ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಜೊತೆಗಿನ ಸಂಬಂಧ ಒಪ್ಪಂದವನ್ನು ಕೊನೆಗೊಳಿಸುವಂತೆ ಯುರೋಪಿಯನ್ ಒಕ್ಕೂಟ (EU)ವನ್ನು ಸ್ಪೇನ್ ಒತ್ತಾಯಿಸಿದೆ ಎಂದು aljazeera ವರ

19 Apr 2026 8:04 pm
TET 2026 | ಭೋಪಾಲ್ ನಲ್ಲಿ ಶಿಕ್ಷಕರ ಪ್ರತಿಭಟನೆ: ಪರೀಕ್ಷೆ ರದ್ದತಿಗೆ ಆಗ್ರಹ

ಭೋಪಾಲ್: ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಶನಿವಾರ ಮಧ್ಯಪ್ರದೇಶದ ಸಾವಿರಾರು ಶಿಕ್ಷಕರು ಭೋಪಾಲ್ ನ BHEL ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲ ಸೇವಾನಿರತ ಶಿಕ್ಷಕರ

19 Apr 2026 7:57 pm
ವೇದಾಂತ ವಿದ್ಯುತ್ ಘಟಕ ಸ್ಫೋಟ | ಮೃತರ ಸಂಖ್ಯೆ 24ಕ್ಕೆ ಏರಿಕೆ

ರಾಯಪುರ, ಎ. 19: ಛತ್ತೀಸ್ಗಢ ದ ಶಕ್ತಿಯಲ್ಲಿರುವ ವೇದಾಂತ ವಿದ್ಯುತ್ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್

19 Apr 2026 7:52 pm
Aland | ಸಿಯುಕೆಯಲ್ಲಿ ‘ಉತ್ತರ ಪೂರ್ವ ರಾಜ್ಯಗಳ ಉತ್ಸವ–2026’ ವೈಭವ

ಆಳಂದ: ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಆಯೋಜಿಸಲಾದ “ಉತ್ತರ ಪೂರ್ವ ರಾಜ್ಯಗಳ ಉತ್ಸವ–2026” ಕಾರ್ಯಕ್ರಮವು ವೈವಿಧ್ಯತೆಯೊಳಗಿನ ಏಕತೆಯನ್ನು ಸಾರುವ ವಿಶಿಷ್ಟ ವೇದಿಕೆಯಾಗಿತು. ಕಾರ

19 Apr 2026 7:51 pm
Uttar Pradesh | ಕಾನ್ಪುರದಲ್ಲಿ ಅವಳಿ ಪುತ್ರಿಯರ ಕತ್ತು ಕೊಯ್ದು ಹತ್ಯೆಗೈದ ತಂದೆ

ಲಕ್ನೋ, ಎ. 19: ನೌಬಸ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿದ್ವಾಯಿ ನಗರದಲ್ಲಿರುವ ತ್ರಿಮೂರ್ತಿ ಅಪಾರ್ಟ್ಮೆಂಟ್ನಲ್ಲಿ ವೈದ್ಯಕೀಯ ಪ್ರತಿನಿಧಿ ಶಶಿ ರಂಜನ್ ಮಿಶ್ರಾ ತನ್ನ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಕೊಯ್ದು ಹತ್ಯೆಗೈದ

19 Apr 2026 7:49 pm
ಕಲಬುರಗಿಯಲ್ಲಿ ಬಸವ ಜಯಂತಿ ಅಂಗವಾಗಿ ಕಾರ್ ರ್‍ಯಾಲಿ

ಕಲಬುರಗಿ: ಬಸವ ಜಯಂತಿ ನಿಮಿತ್ತ ಬಸವ ಮಿತ್ರ ಮಂಡಲ ಹಮ್ಮಿಕೊಂಡಿದ್ದ 12ನೇ ವರ್ಷದ ಬೃಹತ್ ಕಾರ್ ರ್‍ಯಾಲಿ ನಗರದಲ್ಲಿ ವೈಭವದಿಂದ ಜರುಗಿತು. ಮಂಡಲದ ಜಗದೀಶ್ ದೇಶಮುಖ ಅವರ ನೇತೃತ್ವದಲ್ಲಿ ನಡೆದ ರ್ಯಾಲಿಗೆ ಶ್ರೀ ಶರಣಬಸವೇಶ್ವರ ಸಂಸ್ಥ

19 Apr 2026 7:43 pm
ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬರುವ ಹತ್ತು ಪ್ರಾಣಿಗಳ ಬಗ್ಗೆ ಗೊತ್ತೇ?

ಕೆಲವು ಅಪರೂಪದ, ಅಳಿವಿನಂಚಿನಲ್ಲಿರುವ ಪ್ರಭೇದಗಳು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತವೆ. ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಪಶ್ಚಿಮ ಘಟ್ಟಗಳು ವಿಶ್ವದ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣಗ

19 Apr 2026 7:39 pm
ಉಳ್ಳಾಲ: ಅಬ್ಬಕ್ಕ@500 ಉಪನ್ಯಾಸ ಕಾರ್ಯಕ್ರಮದ ಸಮಾರೋಪ

ಉಳ್ಳಾಲ: ಪೋರ್ಚುಗೀಸರನ್ನು ಕೆಚ್ಚೆದೆಯಿಂದ ಹಿಮ್ಮೆಟ್ಟಿಸಿದ್ದ ವೀರರಾಣಿ ಅಬ್ಬಕ್ಕಳು ಈಗಲೂ ನಮಗೆ ಅಪರಿಚಿತಲಾಗಿದ್ದು,ಇತಿಹಾಸದ ಪುಟಗಳಲ್ಲಿ ಆಕೆಗೆ ಸಿಗುವ ಸ್ಥಾನ ಮಾನ ಇನ್ನೂ ಸಿಕ್ಕಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ

19 Apr 2026 7:38 pm
Kalaburagi | ಎ.22ರಂದು ಸಿ.ಯು‌.ಕೆ 10ನೇ ಘಟಿಕೋತ್ಸವ; 769 ಅಭ್ಯರ್ಥಿಗಳಿಗೆ ಪದವಿ ಪ್ರದಾನ: ಪ್ರೊ.ಬಟ್ಟು ಸತ್ಯನಾರಾಯಣ

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭಾಗಿ

19 Apr 2026 7:38 pm