SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
8 Feb 2026 12:57 am
ಸರಕಾರಿ ಶಿಕ್ಷಣ ಸಂಸ್ಥೆ ಉಳಿಸುವುದು ನಮ್ಮ ಜವಾಬ್ಧಾರಿ : ಪ್ರೊ.ರವಿವರ್ಮ ಕುಮಾರ್

ಬೆಂಗಳೂರು : ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ಧಾರಿ ಎಂದು ಹೈಕೋರ್ಟ್‍ನ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ತಿಳಿಸಿದ್ದಾರೆ. ಶನಿವಾರ ನಗರದ ಗಾಂಧಿ ಭವನದಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಕ

8 Feb 2026 12:40 am
ʼಗೃಹಲಕ್ಷ್ಮಿʼ ಯೋಜನೆಯಡಿ ಮೃತರ ಖಾತೆಗೆ 2.20 ಕೋಟಿ ರೂ. ಹಣ ಸಂದಾಯ; ವಾಪಸ್ ಪಡೆಯಲು ಸೂಚನೆ : ಎಚ್.ಎಂ.ರೇವಣ್ಣ

ರಾಯಚೂರು : ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟಿರುವವರ ಖಾತೆಗೆ 2.20 ಕೋಟಿ ರೂ. ಹಣ ಹೋಗಿದೆ. 1920 ಜನ ಮರಣ ಹೊಂದಿದ್ದು, 2.20 ಕೋಟಿ ರೂ ಮೃತರ ಖಾತೆಗೆ ಜಮೆ ಆಗಿದೆ. ಅದನ್ನು ತಡೆಗಟ್ಟಲು ಮತ್ತು ಆ ಹಣ ವಾಪಸ್ ಪಡೆಯಲು ಸೂಚನೆ ನೀಡಲ

8 Feb 2026 12:31 am
ಎಸ್‌ಐಆರ್ ಮೂಲಕ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಸಂಚು : ಶಿವಸುಂದರ್

ʼಎಸ್‌ಐಆರ್: ಪೌರತ್ವದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಸಂವಾದ ಗೋಷ್ಠಿ

8 Feb 2026 12:21 am
ವಿಶ್ವಕಪ್ ವಿಜೇತ ಭಾರತೀಯ ಪುರುಷರ ಅಂಡರ್-19 ತಂಡಕ್ಕೆ 7.5 ಕೋಟಿ ರೂ. ಘೋಷಿಸಿದ ಬಿಸಿಸಿಐ

ಮುಂಬೈ: ವಿಶ್ವಕಪ್ ವಿಜೇತ ಭಾರತೀಯ ಪುರುಷರ ಅಂಡರ್-19 ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಶನಿವಾರ 7.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಶುಕ್ರವಾರ ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಫೈನ

7 Feb 2026 11:57 pm
ಕೊಡಗಿನ ಉದ್ಯಮಿ ವಯನಾಡಿನಲ್ಲಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಮೂಲದ ಉದ್ಯಮಿಯೊಬ್ಬರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ವಯನಾಡಿನಲ್ಲಿ ನಡೆದಿರುವುದು ವರದಿಯಾಗಿದೆ. ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ ಸಜೀರ್ ಎಂಬವರ

7 Feb 2026 11:57 pm
7 Feb 2026 11:54 pm
ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಘರ್ಷಣೆ: ಕನಿಷ್ಠ 40 ಮಂದಿಗೆ ಗಾಯ

ಢಾಕಾ: ವಿದ್ಯಾರ್ಥಿ ನಾಯಕ ಒಸ್ಮಾನ್ ಹಾದಿಯ ಹತ್ಯೆ ಪ್ರಕರಣದ ತನಿಖೆಯನ್ನು ವಿಶ್ವಸಂಸ್ಥೆಯ ನೇತೃತ್ವದ ತನಿಖಾ ಸಂಸ್ಥೆ ನಡೆಸಬೇಕೆಂದು ಆಗ್ರಹಿಸಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಸಂಜೆ ಮತ್ತೆ ಘರ್ಷಣೆ ಭುಗಿಲೆದ

7 Feb 2026 11:43 pm
Uttar Pradesh | ʼಹೋಮ್‌ ವರ್ಕ್‌ʼ ಪೂರ್ಣಗೊಳಿಸದ್ದಕ್ಕೆ ಎಳೆಯ ವಿದ್ಯಾರ್ಥಿಗೆ 150 ಛಡಿಯೇಟು!

ಲಕ್ನೋ: ಮನೆಗೆಲಸವನ್ನು ಪೂರ್ಣಗೊಳಿಸದ್ದಕ್ಕಾಗಿ 2ನೇ ತರಗತಿಯ ಹತ್ತರ ಹರೆಯದ ವಿದ್ಯಾರ್ಥಿಗೆ 150 ಛಡಿಯೇಟುಗಳನ್ನು ನೀಡಿದ ಗೊಂಡಾ ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕನೋರ್ವನ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ

7 Feb 2026 11:35 pm
ಅಬೂಬಕರ್ ಕುದ್ರೋಳಿ

ಮಂಗಳೂರು, ಫೆ.7: ಮಲ್ಲೂರು ಬದ್ರಿಯಾ ನಗರದ ಅಲ್ ಮಸ್ಜಿದುಲ್ ಬದ್ರಿಯಾ ಜುಮಾ ಮಸ್ಜಿದ್‌ನ ಮಾಜಿ ಅಧ್ಯಕ್ಷ ಅಬೂಬಕ್ಕರ್ ಕುದ್ರೋಳಿ (63) ಶನಿವಾರ ನಿಧನರಾದರು. ಪತ್ನಿ ಮತ್ತು ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು

7 Feb 2026 11:31 pm
ನಿಫಾ ವೈರಸ್: ಬಾಂಗ್ಲಾದಲ್ಲಿ ಮಹಿಳೆ ಸಾವು

ಢಾಕಾ: ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬರು ನಿಫಾ ವೈರಸ್‍ನಿಂದ ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಆದರೆ ಈ ಕಾಯಿಲೆ ಅಂತರಾಷ್ಟ್ರೀಯವಾಗಿ ಹರಡುವ ಅಪಾಯ ಈಗಲೂ ಕಡಿಮೆ ಎಂದು ಹೇಳಿದೆ. ಜನವರಿ 28ರಂದು ಆಸ್ಪ

7 Feb 2026 11:24 pm
ಎಮ್ ಡಿಎಮ್ ಎ ಮಾರಾಟ ಪ್ರಕರಣ: ಆರೋಪಿ ಸೆರೆ

ಕೊಣಾಜೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ನಾರ್ಯಗುತ್ತು ಗುಡ್ಡ ಪ್ರದೇಶದಲ್ಲಿ ನಿಷೇಧಿತ ಎಮ್ ಡಿಎಮ್ ಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆ

7 Feb 2026 11:24 pm
Kerala | ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: RSS ಕಾರ್ಯಕರ್ತನ ಬಂಧನ

ಕೋಝಿಕ್ಕೋಡ್: 9 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಾರ್ಯಕರ್ತನನ್ನು ಮುಕ್ಕಂ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು manoramaonline.com ವರದಿ ಮಾಡಿದೆ. ಬಂಧಿತ ಆರೋಪಿಯನ

7 Feb 2026 11:22 pm
7 Feb 2026 11:21 pm
ಮೂಡುಬಿದಿರೆ: ʼರೋಸ್ಟ್ರಮ್ ಸ್ಪೀರ್ಸ್‌ ಕ್ಲಬ್‌ʼ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಮೂಡುಬಿದಿರೆ: ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪ ಸಾಕಾರಗೊಳಿಸಲು ಯುವಜನತೆ ಕೇವಲ ಫಲಾನುಭವಿಗಳಾದರೆ ಸಾಲದು, ರಾಷ್ಟ್ರದ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ನುಡಿದರು. ಅವರು ಡ

7 Feb 2026 11:12 pm
ಸೌಜನ್ಯಾ ಕೊಲೆ ಪ್ರಕರಣ; ವಿಶೇಷ ಕೋರ್ಟ್ ನಿರ್ದೇಶನ ಅನುಷ್ಠಾನಕ್ಕೆ ಕೋರಿದ್ದ ಅರ್ಜಿ ಸಂಬಂಧ ಸಿಬಿಐಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ದೋಷಪೂರಿತ ತನಿಖೆ ನಡೆಸಿ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ

7 Feb 2026 11:00 pm
ಫೆ.8: ಸಮಸ್ತ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ

ಕರ್ನಾಟಕ, ಕೇರಳ, ತಮಿಳುನಾಡು ಮುಖ್ಯಮಂತ್ರಿಗಳ ಉಪಸ್ಥಿತಿ

7 Feb 2026 10:59 pm
ಮಂಗಳೂರು| ಶಾಸಕ ವೇದವ್ಯಾಸ ಕಾಮತ್‌ರ ಪತ್ನಿಯ ಅವಹೇಳನ ಪ್ರಕರಣ: ಆರೋಪಿ ಸೆರೆ

ಮಂಗಳೂರು, ಫೆ.7: ಶಾಸಕ ವೇದವ್ಯಾಸ ಕಾಮತ್ ಮತ್ತವರ ಪತ್ನಿಯ ವಿರುದ್ಧ ಅಧಿವೇಶನದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಹೇಳಿದ್ದಾರೆ ಎನ್ನಲಾದ ಮಾತನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದ ವ್

7 Feb 2026 10:56 pm
T20 ವಿಶ್ವಕಪ್ | ಅಮೆರಿಕದ ಮುಂದೆ ಭಾರತದ 'ಸೂರ್ಯೋ'ದಯ!

USA ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

7 Feb 2026 10:42 pm
ಹೈಕಮಾಂಡ್ ಹೇಳಿದಂತೆ ಕೇಳುವೆ: ಡಿ.ಕೆ. ಶಿವಕುಮಾರ್

ಮಂಗಳೂರು: ನಾನು ಸಿಎಂ ಆಗಬೇಕೆಂಬ ಆಸೆ ಜನರಿಗೂ ಇದೆ, ಶಾಸಕರಿಗೂ ಇದೆ. ಆದರೆ ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೇಳುವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನ

7 Feb 2026 10:30 pm
ಫೆ.8: ಹರೇಕಳ ಹಾಜಬ್ಬರ ಪಿಯು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ಭಾಗ್ಯ

ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ತನ್ನೂರಿನಲ್ಲಿ ಆರಂಭಿಸಿದ ಪಿಯು ಕಾಲೇಜು ಕಟ್ಟಡಕ್ಕೆ ಫೆ.8ರಂದು ಶಿಲಾನ್ಯಾಸ ಭಾಗ್ಯ ಲಭಿಸಲಿದೆ. ಮಂಗಳೂರು ಕ್ಷೇತ್ರದ ಶಾಸಕರೂ ಆಗಿರುವ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್

7 Feb 2026 10:23 pm
ರೀಲ್‌ಗಾಗಿ ನೇಣಿಗೆ ಕೊರಳೊಡ್ಡಿ ಜೀವ ಕಳೆದುಕೊಂಡ ಮಹಿಳೆ!

ಲಕ್ನೋ: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ‌ʼರೀಲ್ʼ ಚಿತ್ರೀಕರಿಸುವ ಪ್ರಯತ್ನದಲ್ಲಿ ಮಹಿಳೆಯೋರ್ವಳು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಮೋಹಿನಿ (27) ಮೃತ ಮಹಿಳೆಯಾಗಿದ್ದು,ತನ್ನ ಮನೆಯಲ್ಲಿ ರೀಲ್ ಚಿತ್ರೀಕರಿಸಲು ಪ್ರಯತ

7 Feb 2026 10:15 pm
ಸಾಲ ವಸೂಲಾತಿ ಹೆಸರಿನಲ್ಲಿ ನಿಂದನೆ: ಪ್ರಕರಣ ದಾಖಲು

ಮಣಿಪಾಲ, ಫೆ.7: ಬ್ಯಾಂಕಿನ ವಸೂಲಾತಿ ಅಧಿಕಾರಿಗಳೆಂದು ಹೇಳಿ ಕೊಂಡು ಮನೆಗೆ ಪ್ರವೇಶಿಸಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಕುಂಜಿಬೆಟ್ಟುವಿ

7 Feb 2026 10:12 pm
ಮನೆಯ ದಾರಂದ ಬಿದ್ದು ಕಾರ್ಮಿಕ ಮೃತ್ಯು

ಉಡುಪಿ, ಫೆ.7: ನಿರ್ಮಾಣ ಹಂತದಲ್ಲಿದ್ದ ಮನೆಯ ಮರದ ದಾರಂದ ಮೈಮೇಲೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕೊರಂಗ್ರಪಾಡಿ ಗ್ರಾಮದ ನಂದಗೋಕುಲ ಎಂಬಲ್ಲಿ ಫೆ.6ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಬಸಪ್ಪ ಮಾದರ(38) ಎಂದು ಗುರ

7 Feb 2026 10:11 pm
ಹಂಪಿ ಉತ್ಸವ ವೇದಿಕೆಯಲ್ಲಿ ಬುದ್ಧನ ಭಾವಚಿತ್ರ ಬಿಡುಗಡೆಗೆ ಮನವಿ

ವಿಜಯನಗರ/ಹಂಪಿ (ಕಮಲಾಪುರ): ಹಂಪಿ ಉತ್ಸವವು ನಾಡಹಬ್ಬ ಹಾಗೂ ಶಾಂತಿಯ ಪ್ರತೀಕವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ಹಂಪಿ ಭಾಗದ ಪತ್ರಕರ್ತ ಚಿದಾನಂದ ಅವರು ಬುದ್ಧನ ಭಾವಚಿತ್ರವನ್ನು ಸ್ವತಃ ಚಿತ್ರಿಸಿ, ಅದನ್ನು ಹಂಪಿ ಉತ್ಸವದ ಪ್ರ

7 Feb 2026 10:10 pm
ಬೈಕ್ ಢಿಕ್ಕಿ: ಎಲೆಕ್ಟ್ರಿಕಲ್ ವೀಲ್ ಚೇಯರ್ ವಾಹನ ಸವಾರ ಮೃತ್ಯು

ಉಡುಪಿ, ಫೆ.7: ಬೈಕೊಂದು ಎಲೆಕ್ಟ್ರಿಕಲ್ ವೀಲ್ ಚೇಯರ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ಗ್ರಾಮದ ಶ್ರೀಓಂಕಾರೇಶ್ವರ ಭಜನಾ ದೇಗುಲದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫೆ.6ರ

7 Feb 2026 10:10 pm
ಪಿ.ಎಂ ಸೂರ್ಯಘರ್ ಯೋಜನೆಯಡಿ 4435 ಅರ್ಜಿ ಸಲ್ಲಿಕೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಫೆ.7: ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ಜಿಲ್ಲೆಯಲ್ಲಿ 4,435 ಮಂದಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ 4,413 ಮಂದಿಗೆ ಆರ್ಥಿಕ ಅನುಮೋದನೆ ದೊರೆತಿದೆ. 1,592 ಮಂದಿ ವೆಂಡರ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 1,222 ಮಂದಿ ಈಗಾಗಲೇ ಯ

7 Feb 2026 10:07 pm
ರಾಯಚೂರು | ಕೃಷಿ ವಿವಿಯಲ್ಲಿ ವಿಶೇಷ ಸಂವಾದ ಗೋಷ್ಠಿ

ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಅಂಗವಾಗಿ ಶನಿವಾರ ವಿಶ್ವವಿದ

7 Feb 2026 10:06 pm
ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ: ಉಡುಪಿ ಡಿಸಿ ಸ್ವರೂಪಾ ಟಿ.ಕೆ.

ಉಡುಪಿ, ಫೆ.7: ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತಂತೆ ಆಸಕ್ತಿ ಮೂಡಿಸು ವುದರೊಂದಿಗೆ ಅವರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಯಾಗಿದ

7 Feb 2026 10:05 pm
ಒಳ ಚರಂಡಿ ಕಾಮಗಾರಿ: ರಸ್ತೆ ಬಂದ್ ಮಾಡಿ ಬದಲಿ ವ್ಯವಸ್ಥೆ

ಉಡುಪಿ, ಫೆ.7: ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ವಾರ್ಡಿನ ಶಾರದಾ ದೇವಸ್ಥಾನ ಮುಂಭಾಗದಿಂದ ಪಿ.ಪಿ.ಸಿ ಲೇನ್‌ವರೆಗೆ ಒಳ ಚರಂಡಿ ಕಾಮಗಾರಿಯನ್ನು ಪ್ರಾರಂಭಿಸಿರುವುದರಿಂದ ಸದರಿ ರಸ್ತೆಯನ್ನು ಬಂದ್ ಮಾಡಿ ಬದಲಿ ವ್ಯವಸ್ಥೆಯನ್ನು ಕ

7 Feb 2026 10:03 pm
ಶಹಾಬಾದ್‌ | ನಾಲ್ಕು ಕಾರ್ಮಿಕ ಸಂಹಿತೆ ರದ್ದುಪಡಿಸಲು ಫೆ.12ರಂದು ಮುಷ್ಕರ

ಶಹಾಬಾದ್‌ : ಕೇಂದ್ರದ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಫೆ.12ರಂದು ಹಮ್ಮಿಕೊಂಡಿರುವ ಮುಷ್ಕರದ ಕರಪತ್ರಗಳನ್ನು ಕಟ್ಟಡ-ಕಾರ್ಮಿಕ

7 Feb 2026 9:59 pm
ಕಲಬುರಗಿ | 'ಕಲ್ಯಾಣ ಕರ್ನಾಟಕ ಉತ್ಸವ' ಮಾಡುವಂತೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಮಾಡಬೇಕೆಂದು ಒತ್ತಾಯಿಸಿ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ.ಅಜಯಸಿಂಗ್ ಅವರಿಗ

7 Feb 2026 9:53 pm
Thane: ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಹಾರಿ 12 ವರ್ಷದ ಬಾಲಕ ಆತ್ಮಹತ್ಯೆ

ಮುಂಬೈ: ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ಮೂವರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದ ದಿನಗಳ ಬಳಿಕ ಇದೇ ರೀತಿಯ ಘಟನೆ ಮಹಾರಾಷ್ಟ್ರದಲ್ಲಿ ಕೂಡ ನಡೆದಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಶನಿವಾರ 12 ವರ್ಷದ ಬ

7 Feb 2026 9:52 pm
ಸಿಬಿಸಿಐ ನೂತನ ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಆಂಥೋನಿ ಆಯ್ಕೆ

ಬೆಂಗಳೂರು : ಹೈದರಾಬಾದ್‌ನ ಆರ್ಚ್ ಬಿಷಪ್ ಆಗಿರುವ ಕಾರ್ಡಿನಲ್ ಪೂಲಾ ಆಂಥೋನಿ ಅವರು ಭಾರತದ ಕ್ಯಾಥೊಲಿಕ್ ಬಿಷಪ್‍ಗಳ ಸಮ್ಮೇಳನದ (ಸಿಬಿಸಿಐ) ನೂತನ ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾ

7 Feb 2026 9:52 pm
ಆಳಂದ | ಸಿದ್ಧರಾಮೇಶ್ವರರ 22ನೇ ಪುಣ್ಯಸ್ಮರಣೋತ್ಸವ

ಆಳಂದ: ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳ 22ನೇ ಪುಣ್ಯಸ್ಮರಣೋತ್ಸವವು ಶನಿವಾರ ಧಾರ್ಮಿಕ ಭಕ್ತಿ, ಶ್ರದ್ಧೆ ಮತ್ತು ಸಾಮಾಜಿಕ ಸೇವೆಯ ಸಂಭ್ರಮದಲ್ಲಿ ಅದ್ದೂರಿಯಾಗಿ

7 Feb 2026 9:51 pm
Meghalaya | ಗಣಿಯಲ್ಲಿ ಸ್ಫೋಟ ಪ್ರಕರಣ: ಮತ್ತೆರಡು ಮೃತದೇಹಗಳು ಪತ್ತೆ

ಶಿಲ್ಲಾಂಗ್: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ಗಣಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ತಲುಪಿದೆ ಎಂದ

7 Feb 2026 9:50 pm
Haryana | ಸೂರಜ್‌ಕುಂಡ್ ಜಾತ್ರೆಯಲ್ಲಿ ʼಜಾಯ್‌ರೈಡ್ʼ ಕುಸಿತ: ಪೊಲೀಸ್ ಇನ್ಸ್‌ಪೆಕ್ಟರ್ ಮೃತ್ಯು, 13 ಮಂದಿಗೆ ಗಾಯ

ಫರಿದಾಬಾದ್: ಇಲ್ಲಿನ ಸೂರಜ್‌ಕುಂಡ್ ಜಾತ್ರೆಯಲ್ಲಿ ಶನಿವಾರ ಸಂಜೆ ‘ಸುನಾಮಿ’ ಎಂಬ ಜಾಯ್‌ರೈಡ್ ಉಯ್ಯಾಲೆ ಕುಸಿದು ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಜಾತ್ರೆಗೆ ಬಂದಿದ್ದ ಜನರು ಉಯ್ಯ

7 Feb 2026 9:47 pm
ಅಫಜಲಪುರ | ಶಿಸ್ತಿನಿಂದ ಶಿಕ್ಷಣ ಕಲಿತು ಬದುಕು ರೂಪಿಸಿಕೊಳ್ಳಿ: ಇಸ್ರಾರ್ ಪಟೇಲ್

ಅಫಜಲಪುರ : ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಅಳವಡಿಸಿಕೊಂಡಿರಬೇಕು. ಶಿಸ್ತಿನಿಂದ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಜ್ಞಾನ ಶಿಕ್ಷಕ ಇಸ್ರಾರ್ ಪಟೇಲ್ ಸಲಹೆ ನೀಡಿದರು. ಪಟ್ಟ

7 Feb 2026 9:41 pm
ವ್ಯಕ್ತಿಗಿಂತ ಸಮುದಾಯ ಮುಖ್ಯ: ರಫೀಕ್ ಮಾಸ್ಟರ್

ಬ್ಯಾರಿ ಅಧ್ಯಯನ ಪೀಠದ ವೆಬಿನಾರ್ ಸರಣಿ -2

7 Feb 2026 9:40 pm
ಕಲಬುರಗಿ | ಸಿ.ಟಿ.ಇ.ಟಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಕಲಬುರಗಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನವದೆಹಲಿ ಇವರ ವತಿಯಿಂದ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯು (ಸಿ.ಟಿ.ಇ.ಟಿ.) (CENTRAL TEACHERS ELIGIBILITY TEST) ಫೆ.7 ಹಾಗೂ 8 ರಂದು ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹ

7 Feb 2026 9:36 pm
ಕಲ್ಲಂಗಡಿ ಬೆಳೆಗೆ ಸೊರಗು ರೋಗ: ವಿಜ್ಞಾನಿಗಳಿಂದ ಪರಿಶೀಲನೆ

ಕುಂದಾಪುರ, ಫೆ.7: ಉಡುಪಿ ಜಿಲ್ಲೆಯಲ್ಲಿ ಕಲ್ಲಂಗಡಿ ಹೆಚ್ಚಾಗಿ ಬೆಳೆಯುವ ಬೈಂದೂರು ವ್ಯಾಪ್ತಿಯಲ್ಲಿ ಈ ಬಾರಿ ಕಾಡುತ್ತಿರುವ ಸೊರಗು ರೋಗದಿಂದ ರೈತರು ಅಪಾರ ನಷ್ಟ ಅನುಭವಿಸಿದ್ದು, ಶುಕ್ರವಾರ ಸಂಜೆ ಅಧಿಕಾರಿಗಳು ಹಾಗೂ ವಿಜ್ಞಾನಿಗ

7 Feb 2026 9:36 pm
ಉಡುಪಿ ಜಿಲ್ಲೆಯಲ್ಲಿ ಡೆಸ್ಟಿನೇಷನ್ ಡೆವಲಪ್‌ಮೆಂಟ್ ಸ್ಕೀಮ್‌ನಡಿ 4 ಪ್ರವಾಸಿ ತಾಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ದೇಶದಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆ, ಜಾಗತಿಕ ಮಟ್ಟದಲ್ಲಿ 50ಕ್ಕೂ ಅಧಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಮುಂದ

7 Feb 2026 9:34 pm
ಯತೀಂದ್ರ ಹೇಳಿಕೆಗೆ ಕಾಲವೇ ಉತ್ತರಿಸುತ್ತೆ: ಡಿ.ಕೆ.ಶಿವಕುಮಾರ್‌

ರಾಯಚೂರು : ಸಿದ್ದರಾಮಯ್ಯನವರೇ ಹೈಕಮಾಂಡ್ ಎಂದು ನಾನು ಹೇಳಿದ್ದೆ, ಯತೀಂದ್ರ ಸಿದ್ದರಾಮಯ್ಯ ಹೈಕಮಾಂಡ್‌ಗಿಂತ ಮೇಲೆ ಹೇಳುತ್ತಿದ್ದಾರೆ. ಅದಕ್ಕೆ ಏನು ಹೇಳಲ್ಲ ಕಾಲವೇ ಉತ್ತರಿಸುತ್ತೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

7 Feb 2026 9:32 pm
Madurai | ಕೌಟುಂಬಿಕ ವಿವಾದ: ಎಐಎಡಿಎಂಕೆ ಪದಾಧಿಕಾರಿಯ ಶಿರಚ್ಛೇದನ

ಮಧುರೈ: ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ 6 ಮಂದಿಯ ತಂಡವೊಂದು ಎಐಎಡಿಎಂಕೆ ಪದಾಧಿಕಾರಿಯೊಬ್ಬರ ಶಿರಚ್ಛೇದನ ಮಾಡಿದೆ ಘಟನೆ ಸಾಮನಾಥಮ್‌ನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಎಂ. ಧನಸೇಕರಪಾಂಡಿಯನ್ ಆಲಿಯಾಸ್ ಸೆಂಥಿಲ್ (38) ಅವರ

7 Feb 2026 9:26 pm
ಇರಾನ್ ತೈಲ ರಫ್ತಿನ ಮೇಲೆ ಹೊಸ ನಿರ್ಬಂಧ: ಅಮೆರಿಕ ಘೋಷಣೆ

ಭಾರತದ ಪ್ರಜೆಯ ವಿರುದ್ದವೂ ನಿರ್ಬಂಧ

7 Feb 2026 9:22 pm
ಮಹಾರಾಷ್ಟ್ರ: ಗುಂಡಿನ ಕಾಳಗದಲ್ಲಿ 7 ಮಂದಿ ಶಂಕಿತ ಮಾವೋವಾದಿಗಳು ಸಾವು

ನಿಝಾಮಾಬಾದ್: ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯ ಅಂಬುಜ್‌ಮಾಡ್ ಪ್ರದೇಶದಲ್ಲಿ ನಡೆದ ಗುಂಡಿ ಕಾಳಗದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಯ ಹಿರಿಯ ನಾಯಕ ಸೇರಿದಂತೆ 7 ಮಂದಿ ಶಂಕಿತ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು

7 Feb 2026 9:18 pm
7 Feb 2026 9:18 pm
ಇಂದೋರ್| ಕಲುಷಿತ ನೀರು ಸೇವನೆಯಿಂದ ವೃದ್ಧ ಸಾವು: ಆರೋಪ

ಭೋಪಾಲ್: ಇಂದೋರ್‌ನ ಭಗೀರಥಿಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರದಿಂದ ಮತ್ತೊಂದು ಸಾವು ವರದಿಯಾಗಿದೆ. ಅತಿಸಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧರೊಬ್ಬರ

7 Feb 2026 9:18 pm
ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಕಾಯಿಲೆ ಗುಣಮುಖ: ಡಾ. ಎಚ್.ಆರ್.ತಿಮ್ಮಯ್ಯ

ಮಂಗಳೂರು, ಫೆ.7: ಕ್ಯಾನ್ಸರ್ ಕಾಯಿಲೆಯನ್ನು ಪ್ರಥಮ ಅಥವಾ ದ್ವಿತೀಯ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.

7 Feb 2026 9:13 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ‘ಮೇಕ್ ಇನ್ ಇಂಡಿಯಾ’ವನ್ನು ಬಲಗೊಳಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ: ಪ್ರಧಾನಿ ಮೋದಿ

ಹೊಸದಿಲ್ಲಿ: ಅಮೆರಿಕದೊಂದಿಗೆ ಮಧ್ಯಂತರ ವ್ಯಾಪಾರ ಒಪ್ಪಂದವು ರೈತರು ಮತ್ತು ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಬಲಗೊಳಿಸಲಿದೆ ಹಾಗೂ ಮಹಿಳೆಯರು ಮತ್ತು ಯುವಜನರಿಗಾಗಿ ಉದ್ಯ

7 Feb 2026 9:10 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ | ‘ಹೌಡಿ ಮೋದಿ’ಯ ವಿರುದ್ಧ ಗೆದ್ದ ‘ನಮಸ್ತೆ ಟ್ರಂಪ್’: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಅವರ ‘ಆಲಿಂಗನಗಳು ಮತ್ತು ಫೋಟೊ ಅವಕಾಶಗಳ

7 Feb 2026 9:10 pm
ಎರಡು ದಿನಗಳಿಂದ ಬಾರದ ಕುಡಿಯುವ ನೀರು: ಗ್ರಾಮಸ್ಥರಿಂದ ಐರೋಡಿ ಗ್ರಾಪಂಗೆ ಮುತ್ತಿಗೆ, ಪ್ರತಿಭಟನೆ

ಸಾಸ್ತಾನ, ಫೆ.7: ಕಳೆದ ಎರಡು ದಿನಗಳಿಂದ ನೀರು ಬಾರದ ಹಿನ್ನೆಲೆಯಲ್ಲಿ ಐರೋಡಿ ಗ್ರಾಪಂನ ಐರೋಡಿ ಎರಡನೇ ವಾರ್ಡ್‌ನ ಹೊಳೆಬದಿ ಗ್ರಾಮಸ್ಥರು ಶನಿವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪಂಚಾಯತ್‌ನ ಪಂಪ್ ಆಪರ

7 Feb 2026 9:08 pm
ಗಂಗೊಳ್ಳಿ ತೌಹೀದ್ ಶಾಲೆಯಲ್ಲಿ ಪೋಷಕರ ಸಹಭಾಗಿತ್ವ ಕಾರ್ಯಕ್ರಮ

ಗಂಗೊಳ್ಳಿ, ಫೆ.7: ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಹಭಾಗಿತ್ವ ಕಾರ್ಯಕ್ರಮವು ಶನಿವಾರ ಶಾಲೆಯ ಮೌಲಾನಾ ಅಬುಲ್ ಕಲಾಂ ಆಜಾದ್ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಮಂಗಳೂರು ವಲಯದ ಕ್ರೀಡೋ ಟ್ರೈನಿಂಗ್

7 Feb 2026 9:07 pm
ಅಸಂಘಟಿತ ಕಾರ್ಮಿಕರ ಶೋಷಣೆ ತಡೆಯಲು ಕಾನೂನು: ನ್ಯಾ.ಎಂ.ಐ.ಅರುಣ್

ಉಡುಪಿ, ಫೆ.7: ದೇಶ ಅಭಿವೃದ್ಧಿಗೆ ಉದ್ಯಮಿಗಳು ಮಾತ್ರವಲ್ಲ ಕಾರ್ಮಿಕರು ಅದಕ್ಕಿಂತ ಹೆಚ್ಚಿನ ಕೊಡುಗೆ ನೀಡು ತ್ತಾರೆ. ಆದುದರಿಂದ ಅವರಿಗೆ ಪ್ರಾಮುಖ್ಯತೆ ನೀಡಬೇಕಾಗಿದೆ. ಹೆಚ್ಚು ಶೋಷಣೆ ಒಳಗಾಗುತ್ತಿರುವ ಅಸಂಘಟಿತ ಕಾರ್ಮಿಕರ ರಕ್

7 Feb 2026 9:06 pm
ಕಲಬುರಗಿ | ಫೆ.10ರಂದು ಕಾಯಕ ಶರಣರ ಜಯಂತಿ ಆಚರಣೆ

ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲ

7 Feb 2026 9:04 pm
7 Feb 2026 9:00 pm
ಚಿತ್ತಾಪುರ |ಮೊಬೈಲ್‌ಗೆ ಮಾರು ಹೋಗಬೇಡಿ, ಓದಿಗೆ ಪ್ರಾಮುಖ್ಯತೆ ನೀಡಿ: ಶಶಿಧರ ಬಿರಾದಾರ

ಚಿತ್ತಾಪುರ: ಓದುವ ಸಮಯದಲ್ಲಿ ಓದಿಗೆ ಗಮನಹರಿಸಿ, ಮೊಬೈಲ್‌ಗಳಿಗೆ ಮಾರು ಹೋಗಬೇಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಟ್ಟಣದ ಬಜಾಜ್ ಕಾಂಪ್ಲೇಕ್ಸ್‌ನ ಕೆಳಮಹಡಿಯ ಮಿನಿ

7 Feb 2026 8:59 pm
ಕಲಬುರಗಿ | ಕಾರಾಗೃಹದ ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ: ಹೊರವಲಯದ ಹೊನ್ನಕಿರಣಗಿ ಆಸ್ಪತ್ರೆ ವತಿಯಿಂದ ಕಲಬುರಗಿ ಕೇಂದ್ರ ಕಾರಾಗೃಹದ ಬಂದಿ ನಿವಾಸಿಗಳಿಗೆ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಶಿಬಿರದಲ್ಲಿ ಕಾರಾ

7 Feb 2026 8:56 pm
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿ ಮಾಡಿದ ಎಂ.ಬಿ.ಪಾಟೀಲ್‌; ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ

ಬೆಂಗಳೂರು : ರಾಜ್ಯ ರಾಜಧಾನಿಯಿಂದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಮತ್ತು ಬೆಂಗಳೂರು-ವಿಜಯಪುರ ನಡುವೆ ದಿನವಹಿ ವಿಶೇಷ ರೈಲುಗಳನ್ನು ಮಂಜೂರು ಮ

7 Feb 2026 8:54 pm
T20 ವಿಶ್ವಕಪ್ | ಬಿಗಿ ಬೌಲಿಂಗ್‌ ದಾಳಿ: ಭಾರತವನ್ನು 161 ರನ್‌ ಗೆ ಕಟ್ಟಿ ಹಾಕಿದ USA

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ T20 ವಿಶ್ವ ಕಪ್ ನ ಭಾರತದ ವಿರುದ್ಧದ ಪಂದ್ಯದಲ್ಲಿ USA ತಂಡವು, ಭಾರತ ತಂಡವನ್ನು 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಗೆ ಕಟ್ಟಿ ಹಾಕಿತು. ನಾಯಕ ಸೂರ್ಯ ಕುಮಾರ್‌ ಯಾದವ್‌ (84) ಅವರ

7 Feb 2026 8:52 pm
ಸಂಶೋಧನೆಯ ಜ್ಞಾನ ಸೃಜನಶೀಲೆಯತ್ತ ಮುನ್ನಡೆಸಬೇಕು: ಡಾ.ಸುನಿಲ್

ನಿಟ್ಟೆಯಲ್ಲಿ ಉದ್ಘಾಟನೆಗೊಂಡ ಐಸಿಇಟಿಇ -2026

7 Feb 2026 8:44 pm
ಚಿತ್ತಾಪುರ | ರಮಾಬಾಯಿ ಅಂಬೇಡ್ಕರ್ ಜಯಂತಿ ಆಚರಣೆ

ಚಿತ್ತಾಪುರ: ಪಟ್ಟಣದ ಬುದ್ಧ ವಿಹಾರದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ 126ನೇ ಹುಟ್ಟುಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಕಾಂತ ಶಿಂಧೆ ಅವರು ರಮಾಬಾಯಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿ

7 Feb 2026 8:43 pm
ಭರತ್‌ರಾಜ್ ಎಸ್. ನೇಜಾರ್‌ಗೆ ಪಿಎಚ್‌ಡಿ ಪದವಿ

ಉಡುಪಿ, ಫೆ.7: ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜಿನಲ್ಲಿ ಪ್ರಸ್ತುತ ವಿಭಾಗದ ಮುಖ್ಯಸ್ಥರಾಗಿ ಮತ್ತು ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಭರತ್‌ರಾಜ್ ಎಸ್. ನೇಜಾರ್ ಅವ

7 Feb 2026 8:43 pm
ಪುತ್ತೂರು ಮಧ್ವಮೂರ್ತಿ

ಉಡುಪಿ: ಉಡುಪಿ ಪುತ್ತೂರಿನ ಉದ್ಯಮಿ ಮಧ್ವಮೂರ್ತಿ ಆಚಾರ್ಯ(62) ಶುಕ್ರವಾರ ರಸ್ತೆ ಅವಘಡದಲ್ಲಿ ನಿಧನ ರಾದರು.ಅವಿವಾಹಿತ ರಾಗಿದ್ದ ಇವರು ತಾಯಿ, ಸಹೋದರ, ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ನಿಟ್ಟೂರು ಪ್ರೌಢಶಾಲ

7 Feb 2026 8:41 pm
ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಲ್ಮಾನ್ ಖಾನ್

ಮುಂಬೈ: ಮುಂಬೈನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಭಾಗವಾಗಿ ಆಯೋಜನೆಗೊಂಡಿರುವ 'ಸಂಘದ 100 ವರ್ಷಗಳ ಪಯಣ: ಹೊಸ ದಿಕ್ಕುಗಳು' ಎಂಬ ವಿಷಯದ ಕುರಿತು ಹಮ್ಮಿಕೊಂಡಿರುವ ಸರಣಿ ಉಪನ್ಯಾಸ ಕಾರ್ಯಕ್ರಮವಾದ ಮುಂಬೈ ವ್ಯಾಖ್

7 Feb 2026 8:39 pm
ಹಂಪಿ ಉತ್ಸವ 2026: ವೈಭವದ ಸಂಭ್ರಮಕ್ಕೆ ಸಕಲ ಸಿದ್ಧತೆ

ವಿಜಯನಗರ / ಹಂಪಿ : ವಿಶ್ವಪ್ರಸಿದ್ಧ ಹಂಪಿ ಉತ್ಸವ–2026ರ ಅಂಗವಾಗಿ ಫೆ.7ರಿಂದ 15ರವರೆಗೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ ಹಾಗೂ ಪ್ರದರ್ಶನ ಕಾರ್ಯಕ್ರಮಗಳು ಹಂಪಿ ಹಾಗೂ ಹೊಸಪೇಟೆ ಭಾಗಗಳಲ್ಲಿ ನಡೆಯಲಿವೆ. ಫೆ.7ರಿಂದ 9ರವರೆಗೆ ಬೆಳ

7 Feb 2026 8:38 pm
ಔರಾದ್ | ಮಕ್ಕಳಲ್ಲಿ ಮಾನವೀಯ ಮೌಲ್ಯ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ: ಗುರುಬಸವ ಪಟ್ಟದೇವರು

ಔರಾದ್ : ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಹೇಳಿದರು. ತಾಲೂಕಿನ ಸಂತಪೂರ ಗ್ರಾಮ

7 Feb 2026 8:29 pm
ಮಾಸ್ಟರ್ ಪ್ಲಾನ್ ಪ್ರದೇಶದಲ್ಲಿ ಪ್ರತ್ಯೇಕ ಭೂ ಪರಿವರ್ತನೆಯ ಅಗತ್ಯ ಇಲ್ಲ : ಕೃಷ್ಣ ಬೈರೇಗೌಡ

ಬೆಂಗಳೂರು : ಮಾಸ್ಟರ್ ಪ್ಲಾನ್ (CDP) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವನ್ನು ಸರಕಾರ ಇದೀಗ ತೆಗೆದುಹಾಕಿದೆ. ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನೆ ಅನುಮೋದನೆ ಪಡೆಯಬಹುದು. ಯೋಜನಾ ಅನುಮೋದನೆಯ ಭಾಗ

7 Feb 2026 8:21 pm
7 Feb 2026 8:20 pm
ʼರೈಲ್ವೆ ಇಲಾಖೆʼ ರಾಜ್ಯಕ್ಕೆ 7,748ಕೋಟಿ ರೂ. : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರು : ರೈಲ್ವೆ ಇಲಾಖೆಯಡಿ ಕರ್ನಾಟಕಕ್ಕೆ ಒಟ್ಟು 7,748 ಕೋಟಿ ರೂ.ಮೊತ್ತ ಸಿಗಲಿದ್ದು, ಇದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ನೀಡಿದ್ದ ಮೊತ್ತಕ್ಕಿಂತ 9 ಪಟ್ಟು ಹೆಚ್ಚು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳ

7 Feb 2026 8:14 pm
ಯಾದಗಿರಿ | ಅಕ್ರಮ ಧಂದೆ ತಡೆಯಲು ವಿಫಲ: ಇಬ್ಬರು ಎಎಸ್‌ಐ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು

ಯಾದಗಿರಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆ, ಸುರಪುರ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆ, ಇಸ್ಪೀಟು, ಮಟ

7 Feb 2026 8:10 pm
7 Feb 2026 8:08 pm
ಬೀದರ್ | ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಸಚಿವ ಈಶ್ವರ್ ಖಂಡ್ರೆ ಅವರಿಂದ ಚಾಲನೆ

ಬೀದರ್: ಪಾಪನಾಶ ದೇವಾಲಯ ಅಭಿವೃದ್ಧಿಯಾಗಬೇಕು ಎಂಬುದು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದ್ದು, ಸಂಸದ ಸಾಗರ್ ಖಂಡ್ರೆ ಅವರ ಸತತ ಪ್ರಯತ್ನದಿಂದ ಅದು ಈಡೇರಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತು

7 Feb 2026 8:01 pm
ಆಂಡ್ರಾಯ್ಡ್‌ ನಿಂದ ಐಫೋನ್‌ ಗೆ ಫೈಲ್ ಶೇರಿಂಗ್; ಸಮಸ್ಯೆ ಪರಿಹರಿಸಿದ ಗೂಗಲ್

ಆಂಡ್ರಾಯ್ಡ್‌ ನಿಂದ ಆ್ಯಪಲ್‌ ಗೆ ಫೈಲ್‌ಗಳನ್ನು ಕಳುಹಿಸುವುದನ್ನು ಸರಳಗೊಳಿಸುವ ವ್ಯವಸ್ಥೆಯನ್ನು ಗೂಗಲ್ ಪರಿಚಯಿಸಲಿದೆ. ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ನಡುವೆ ಫೋಟೋ ಅಥವಾ ಫೈಲ್‌ಗಳನ್ನು ಕಳುಹಿಸುವ ಸಮಸ್ಯೆ ಇತ್ತು. ಇದೀಗ

7 Feb 2026 8:00 pm
ಶ್ರವಣ ದೋಷದ ಬಗ್ಗೆ ಜಾಗೃತಿ ಅಗತ್ಯ: ಖಾದರ್ ಶಾ

ಶ್ರವಣ ತಪಾಸಣಾ ಶಿಬಿರಕ್ಕೆ ಚಾಲನೆ

7 Feb 2026 7:58 pm
Bengaluru | ಎಸ್‍ಐಆರ್ ವಿರೋಧಿಸಿ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ

ಬೆಂಗಳೂರು : ನನ್ನ ಮತ, ನನ್ನ ಹಕ್ಕು ಆಂದೋಲನ ಹಾಗೂ ನಾಗರಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಮತದಾನದ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ವಿರೋಧಿಸಿ, ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು. ಎಸ್‍ಐಆರ

7 Feb 2026 7:47 pm
ಬೆಳ್ತಂಗಡಿ| ಅಖಿಲ ಭಾರತ ಮುಷ್ಕರ ಅಂಗವಾಗಿ ವಾಹನ ಜಾಥಾ; ʼಮೋದಿ ಮೋದಿʼ ಘೋಷಣೆ ಕೂಗಿ ತಂಡದಿಂದ ಕಾರ್ಯಕ್ರಮಕ್ಕೆ ಅಡ್ಡಿ

ಬೆಳ್ತಂಗಡಿ; ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಕೊಕ್ಕಡದಲ್ಲಿ ಅಖಿಲ ಭಾರತ ಮುಷ್ಕರ ಪ್ರಚಾರದ ಅಂಗವಾಗಿ ನಡೆದ ವಾಹನ ಜಾಥಾ ಕಾರ್ಯಕ್ರಮದ ವೇಳೆ ತಂಡವೊಂದು ʼಮೋದಿ ಮೋದಿʼ ಎಂಬ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ

7 Feb 2026 7:42 pm
‘ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ’; ಕ್ರಮವಹಿಸಲು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಆದೇಶ

ಬೆಂಗಳೂರು : ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣಪತ್ರ (Life Certificate) ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಿ ಕೂಡಲೇ ಕ್ರಮ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ

7 Feb 2026 7:41 pm
T20 ವಿಶ್ವಕಪ್‌ | USA ಎದುರು ಭಾರತದ ಟಾಪ್‌ಆರ್ಡರ್ ಕುಸಿತ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ಅಮೆರಿಕ ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಪವರ್‌ಪ್ಲೇ ಅವಧಿಯಲ್ಲೇ ಪ್ರ

7 Feb 2026 7:35 pm
ಬಜೆಟ್ ಪೂರ್ವಭಾವಿ ಸಭೆ | ಆರೋಗ್ಯ, ಶಿಕ್ಷಣ, ಸಣ್ಣ ಕೈಗಾರಿಕಾ ಕ್ಷೇತ್ರಗಳಿಗೆ ಆದ್ಯತೆ

ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿಯಾಗಿ ಮೂರನೇ ದಿನವಾದ ಇಂದು ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಆಹಾರ ಇಲಾಖೆ ಸಚಿವ

7 Feb 2026 7:34 pm
ಕಲಬುರಗಿ | ಫೆ.10, 11ರಂದು ಕೆಬಿಎನ್ ವಿವಿಯಲ್ಲಿ ʼಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಮ್ಮೇಳನʼ : ಡಾ.ಕನೀಜ್ ಫಾತಿಮಾ

ಕಲಬುರಗಿ : ಬಿಬಿ ರಝಾ ಮಹಿಳಾ ಪದವಿ ವಿದ್ಯಾಲಯ, ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಸಸ್ಯಶಾಸ್ತ್ರ ವಿಭಾಗ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಂಯ

7 Feb 2026 7:33 pm
ರಾಜ್ಯದಲ್ಲಿ ಸೈಬರ್ ವಂಚಕರ ವಿರುದ್ಧ ಕಾರ್ಯಾಚರಣೆ : 13 ಜನ ಸೆರೆ, 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆ ಬೆಳಕಿಗೆ

ಬೆಂಗಳೂರು : ರಾಜ್ಯಾದ್ಯಂತ ಸೈಬರ್ ವಂಚಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಐಡಿ ಸೈಬರ್ ಕಮಾಂಡ್ ವಿಭಾಗದ ಅಧಿಕಾರಿಗಳು, 13 ಆರೋಪಿಗಳನ್ನು ಬಂಧಿಸಿ, 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆಗಳ ದೊಡ್ಡ ಜಾಲವನ್ನು ಪತ್ತೆಹಚ್ಚುವ

7 Feb 2026 7:26 pm
ಪಾರಾದೀಪ್ ಫಾಸ್ಫೇಟ್ಸ್ ಮತ್ತೆ ಎಂಸಿಎಫ್ ಆಗಿ ಮರುನಾಮಕರಣಕ್ಕೆ ಆಡಳಿತ ಸಮಿತಿ ಒಪ್ಪಿಗೆ : ಐವನ್ ಡಿಸೋಜ

ಮಂಗಳೂರು, ಫೆ.7: ಮಂಗಳೂರಿನ ಹೆಮ್ಮೆಯ ಗುರುತಾಗಿರುವ ಮಂಗಳೂರು ರಾಸಾಯನಿಕ ಮತ್ತು ಗೊಬ್ಬರ ಕಾರ್ಖಾನೆ (ಎಂಸಿಎಫ್) ಹೆಸರನ್ನು ಪಾರಾದೀಪ್ ಫಾಸ್ಫೇಟ್ಸ್ ಎಂದು ಮರುನಾಮಕರಣ ಮಾಡಿರುವುದನ್ನು ಮತ್ತೆ ಬದಲಾಯಿಸಿ ಹಿಂದಿನಂತೆ ಎಂಸಿಎಫ್

7 Feb 2026 7:23 pm
ಕನಕಗಿರಿ | ಅಖಿಲ ಭಾರತ ಮುಷ್ಕರ: ಫೆ.12ರಂದು ಸ್ವಯಂ ಪ್ರೇರಿತ ಬಂದ್ : ನಿರುಪಾದಿ ಬೆಣಕಲ್

ಕನಕಗಿರಿ: ಉದ್ಯೋಗ ಖಾತ್ರಿ ಯೋಜನೆ ಸಂಬಂಧಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಸ್ವತಂತ್ರ ವಲಯಗಳ ನೌಕರರ ಒಕ್ಕೂಟಗಳು ಫೆ.12ರಂದು ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ ಎ

7 Feb 2026 7:18 pm
ಕನಕಗಿರಿ | ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹನುಮೇಶ ನಾಯಕ ಕರೆ

ಕನಕಗಿರಿ: ಫೆ.8 ಮತ್ತು 9ರಂದು ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾಲ್ಮೀಕಿ ಧರ್ಮದರ್ಶಿ ಸದಸ್ಯ ಹನುಮೇಶ ನಾಯಕ ಕರೆ ನೀಡಿ

7 Feb 2026 7:09 pm
ಕೊಪ್ಪಳ | 100ನೇ ದಿನಕ್ಕೆ ಕಾಲಿಟ್ಟ ಬಲ್ದೋಟ ವಿರೋಧಿ ಧರಣಿ

ಚುನಾವಣೆ ಬಹಿಷ್ಕಾರಕ್ಕೆ ಪಂಡಿತಾರಾಧ್ಯ ಶ್ರೀ ಕರೆ

7 Feb 2026 7:03 pm
ಕಸತ್ಯಾಜ್ಯ ಮರುಪೂರಣಗೊಳಿಸುವ ಕಾರ್ಖಾನೆ ನಿರ್ಮಾಣಕ್ಕೆ ವಿರೋಧ

ಉಡುಪಿ: ನಗರದ ಬೀಡಿನಗುಡ್ಡೆ ವೃತ್ತದಿಂದ ಅಲೆವೂರು ಸಂಪರ್ಕಿಸುವ ಮುಖ್ಯ ರಸ್ತೆ ಸಮೀಪ ಕಸ ತ್ಯಾಜ್ಯಗಳನ್ನು ಮರುಪೂರಣ ಗೊಳಿಸುವ ಕಾರ್ಖಾನೆ ನಿರ್ಮಾಣದ ಹಂತದಲ್ಲಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಉಡುಪಿ ನಗರಸಭೆ ವ್

7 Feb 2026 7:01 pm