SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಕದನ ವಿರಾಮ ಮಾತುಕತೆ| ಪಾಕಿಸ್ತಾನಕ್ಕೆ ಬಂದಿಳಿದ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ

ಇಸ್ಲಮಾಬಾದ್: ಇಸ್ಲಮಾಬಾದ್‌ನಲ್ಲಿ ಶನಿವಾರ ನಡೆಯಲಿರುವ ಮಹತ್ವದ ಕದನ ವಿರಾಮ ಮಾತುಕತೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಸರಕಾರಿ ವಿಮಾನದಲ್ಲಿ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ ಪಾಕಿಸ್ತಾನಕ್ಕೆ ಬಂದಿಳಿದಿದೆ. ಈ ನಿಯೋ

11 Apr 2026 12:21 pm
ಜಗತ್ತಿನಲ್ಲಿ ಯುದ್ಧ ತೊಲಗಿ, ಶಾಂತಿ ನೆಲೆಸುವಂತೆ ಆಗ್ರಹಿಸಿ ಉಡುಪಿಯ ಕನ್ನಡ ಉಪನ್ಯಾಸಕ ರಾಮಾಂಜಿಯಿಂದ ಏಕಾಂಗಿ ಧರಣಿ

ಉಡುಪಿ: ಜಗತ್ತಿನಲ್ಲಿ ಯುದ್ಧ ಕೊನೆಗೊಂಡು ಶಾಂತಿ ನೆಲಸಲಿ ಎಂದು ಆಗ್ರಹಿಸಿ ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆಯಾದ ’ನಮ್ಮ ಭೂಮಿ’ಯ ಪ್ರತಿನಿಧಿ, ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಭೂಮಿ ಕಲಾವಿದ ಹಾಗೂ ಕನ್ನಡ

11 Apr 2026 12:06 pm
ಸಿ.ಎಂ.ಮುನಿಯಪ್ಪ, ಮಂಗ್ಳೂರು ವಿಜಯ, ಶೋಭ ಗಸ್ತಿ ಸಹಿತ ಐವರಿಗೆ ʼಡಾ.ಬಿ.ಆರ್.ಅಂಬೇಡ್ಕರ್‌ ಪ್ರಶಸ್ತಿʼ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2026ನೇ ಸಾಲಿನ ʼಡಾ.ಬಿ.ಆರ್.ಅಂಬೇಡ್ಕರ್‌ ಪ್ರಶಸ್ತಿʼಗೆ 5 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್‌ 27ರಂದು ಜರುಗಿದ ಆಯ್ಕ

11 Apr 2026 12:05 pm
ಸದುದ್ದೇಶ ಇದೆ, ಆದರೆ ಅಮೆರಿಕ ಮೇಲೆ ನಮಗೆ ವಿಶ್ವಾಸವಿಲ್ಲ : ಇರಾನ್

ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಅಮೆರಿಕದ ಮೇಲಿನ ಅಪನಂಬಿಕೆಯನ್ನು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್-ಬಾಘರ್ ಘಾಲಿಬಾ

11 Apr 2026 11:43 am
ಕಾರ್ಗಿಲ್ ವೀರ, ಕರ್ನಲ್ ಸೋನಂ ವಾಂಗ್ಚುಕ್ ನಿಧನ: ಸೇನೆಯಿಂದ ಗೌರವ ನಮನ

ಹೊಸ ದಿಲ್ಲಿ:1999ರ ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಮಹಾ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದ ಮಾಜಿ ಸೇನಾಧಿಕಾರಿ ಕರ್ನಲ್ ಸೋನಂ ವಾಂಗ್ಚುಕ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 61 ವರ್ಷ

11 Apr 2026 11:30 am
ಧಾರವಾಡದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಹತ್ಯೆ

ಧಾರವಾಡ : ನಗರದ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ರನ್ನು ಧಾರವಾಡದ ಹಾಶ್ಮಿ ನಗರದ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿಲಾಗಿದೆ. ಶುಕ್ರವಾರ ತಡರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊ

11 Apr 2026 11:17 am
ಸರಕಾರ ವಿತರಿಸಿದ ವಾಹನಗಳ ಮೇಲೆ ಕಾಂಗ್ರೆಸ್ ಶಾಸಕನ ಫೋಟೊ!

ಹೈಕೋರ್ಟ್ ಆದೇಶ ಉಲ್ಲಂಘಿಸಿ ವೈಯಕ್ತಿಕ ಪ್ರಚಾರ

11 Apr 2026 10:36 am
ತಮಿಳುನಾಡು ಚುನಾವಣೆ| ವಿಜಯ್‌ರನ್ನು ಎಂಜಿಆರ್‌ರೊಂದಿಗೆ ಹೋಲಿಕೆ ಮಾಡಬೇಡಿ: ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ

ತಿರುವಳ್ಳೂರ್ (ತಮಿಳುನಾಡು): ನಟ, ರಾಜಕಾರಣಿ ವಿಜಯ್ ರನ್ನು ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ರೊಂದಿಗೆ ಹೋಲಿಕೆ ಮಾಡಬೇಡಿ ಎಂದು ಎಐಎಡಿಎಂಕೆ ಮುಖ್ಯಸ್ಥ ಕೆ.ಪಳನಿಸ್ವಾಮಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚ

11 Apr 2026 10:34 am
ದುಬೈ: ಗೆಳೆಯರ ಬಳಗದಿಂದ ದಿವಂಗತ ಸಮೀರ್ ಅನುಸ್ಮರಣೆ; ಕಂಬನಿ ಮಿಡಿದ ಗಣ್ಯರು, ಸ್ನೇಹಿತರು

ದುಬೈ: ಜಾತಿ, ಧರ್ಮದ ಎಲ್ಲೆ ಮೀರಿ ತನ್ನನ್ನು ಸದಾ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಇತರರ ಕಷ್ಟಕ್ಕೆ ನೆರವಾಗುತ್ತಿದ್ದ ಮಾನವತಾವಾದಿ ಸಮೀರ್ ಅವರ ಅಗಲಿಕೆ ನಮಗೆಲ್ಲರಿಗೂ ಅತೀವ ನೋವು ತಂದಿದೆ ಎಂದು ಕರ್ನಾಟಕ NRI ಫೋರಂ ಅಧ್ಯಕ್ಷ, ಹ

11 Apr 2026 10:22 am
ಗುಂಡ್ಲುಪೇಟೆ | ಮುಳ್ಳುಹಂದಿ ಬೇಟೆಯಾಡಲು ಹೋಗಿ ಮೃತಪಟ್ಟ ಚಿರತೆ?

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಜಮೀನು ಬಳಿ ಚಿರತೆ ಕಳೇಬರ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಶಂಕರಪ್ಪ ರವರ ಜಮೀ

11 Apr 2026 10:05 am
Kalaburagi | ಐಪಿಎಲ್ ಬೆಟ್ಟಿಂಗ್‌ನಲ್ಲಿ ನಷ್ಟ: ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಲಬುರಗಿ: ಐಪಿಎಲ್ ಬೆಟ್ಟಿಂಗ್ ನಲ್ಲಿ ನಷ್ಟ ಅನುಭವಿಸಿದ ವ್ಯಕ್ತಿಯೋರ್ವ ಕಮಲಾಪುರ ತಾಲೂಕಿನ ನಾಗೂರ ಬಳಿಯ ಸೇತುವೆ ಮೇಲಿಂದ ಬೆಣ್ಣೆತೊರಾ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಕ

11 Apr 2026 9:22 am
ಕ್ಯಾಲೆಂಡರ್ ಅಲ್ಲ ಇದು ‘ಡೇಟ್’ ಸಮಸ್ಯೆ!

ಚಿತ್ರ: ಕ್ಯಾಲೆಂಡರ್ ನಿರ್ದೇಶನ: ನವೀನ್ ಶಕ್ತಿ ನಿರ್ಮಾಣ: ಆದರ್ಶ್ ಗುಂಡುರಾಜ್ ತಾರಾಗಣ: ಆದರ್ಶ್ ಗುಂಡುರಾಜ್, ಸುಶ್ಮಿತಾ ನಾಯಕ್, ರಮೇಶ್ ಇಂದಿರಾ, ಮಾಲಾಶ್ರೀ ಮೊದಲಾದವರು. ಕ್ಯಾಲೆಂಡರ್ ಎನ್ನುವ ಹೆಸರು ಚಿತ್ರಕ್ಕೆ ತೀರ ಸಪ್ಪೆಯ

11 Apr 2026 9:00 am
ಶೋಷಿತರ ಅರಿವಿನ ಬೆಳಕು ಮಹಾತ್ಮ ಜ್ಯೋತಿಬಾ ಫುಲೆ

ಜ್ಯೋತಿ ಬಾ ಫುಲೆಯವರು ‘ಸತ್ಯ ಶೋಧಕ ಸಮಾಜ’ ಎಂಬ ಸಂಘಟನೆ ಮೂಲಕ ಸಮಾಜದಲ್ಲಿ ಸೋದರತೆ, ಮೈತ್ರಿ, ಜಾತಿ ರಹಿತ ಸಮಾಜ ಸೃಷ್ಟಿಸುವುದು, ಶೋಷಿತರಿಗೆ ಶಾಲೆ ಸ್ಥಾಪಿಸುವುದು, ಮೂಢನಂಬಿಕೆ ವಿರುದ್ಧ ಹೋರಾಟ ಮಾಡುವುದು, ಬ್ರಾಹ್ಮಣ ಪುರೋಹಿತ

11 Apr 2026 8:55 am
ಬಿಜೆಪಿಗೆ ವಿಜಯೇಂದ್ರ-ಯತ್ನಾಳ್ ಭಾರ

ಕೇಂದ್ರ ಬಿಜೆಪಿ ನಾಯಕರು ಸಂತೋಷ್ ಕಾರಣಕ್ಕೆ ಯತ್ನಾಳ್ ಮತ್ತು ಯಡಿಯೂರಪ್ಪ ಕಾರಣಕ್ಕೆ ವಿಜಯೇಂದ್ರ ಅವರನ್ನು ಬಿಟ್ಟು ಕೊಡಲು ಸದ್ಯಕ್ಕಂತೂ ತಯಾರಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇದೇ ತಂತ್ರ ಅನುಸರಿಸುತ

11 Apr 2026 8:47 am
ರಾಜ್ಯ ಪಿಯುಸಿ ಫಲಿತಾಂಶ: ಎಲ್ಲಾ ಬಣ್ಣ ಮಸಿ ನುಂಗಿತು!

ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಹಲವು ಕಾರಣಗಳಿಗಾಗಿ ಈ ಬಾರಿಯ ಫಲಿತಾಂಶವ ಬಗ್ಗೆ ಜನರು ಸಂತೃಪ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈಯನ್ನು ಸಾಧಿಸಿದ್ದಾ

11 Apr 2026 8:27 am
ಶಾಂತಿ ಮಾತುಕತೆ: ಪಾಕಿಸ್ತಾನಕ್ಕೆ ಆಗಮಿಸಿದ ಇರಾನ್ ನಿಯೋಗ

ಇಸ್ಲಾಮಾಬಾದ್: ಇರಾನ್ ಸಂಸತ್ತಿನ ಸ್ಪೀಕರ್ ಮೊಹ್ಮದ್ ಬಕರ್ ಕಲಿಬಾಫ್ ನೇತೃತ್ವದ ಇರಾನ್ ತಂಡ ಅಮೆರಿಕ ಜತೆ ಶಾಂತಿ ಮಾತುಕತೆಗಾಗಿ ಇಸ್ಲಾಮಾಬಾದ್‌ ಗೆ ಶುಕ್ರವಾರ ರಾತ್ರಿ ಬಂದಿಳಿಯಿತು. ಶನಿವಾರ ಉಭಯ ದೇಶಗಳ ನಡುವೆ ಶಾಂತಿ ಮಾತುಕತ

11 Apr 2026 8:10 am
10 ದಿನಗಳ ಚಂದ್ರಯಾನ ಬಳಿಕ ಭೂಮಿಗೆ ಮರಳಿದ ಆರ್ಟೆಮಿಸ್-2 ಗಗನಯಾತ್ರಿಗಳು

ಐತಿಹಾಸಿಕ 10 ದಿನಗಳ ಚಂದ್ರಯಾನ ಮುಗಿಸಿದ ಆರ್ಟೆಮಿಸ್-2 ಗಗನಯಾತ್ರಿಗಳು ಶನಿವಾರ ನಸುಕಿನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಗಗನಯಾತ್ರಿಗಳನ್ನು ಹೊತ್ತಿದ್ದ ಗಗನನೌಕೆ ಸುರಕ್ಷಿತವಾಗಿ ಪೆಸಿಫಿಕ್ ಸಾಗರದಲ್ಲಿ ಕೆಳಕ್ಕ

11 Apr 2026 8:07 am
IPL 2026 | ಪ್ರಸಕ್ತ ಋತುವಿನ ಪಂದ್ಯದಲ್ಲಿ ಗರಿಷ್ಠ ಪವರ್‌ ಪ್ಲೇ ರನ್ ದಾಖಲೆ ಸೃಷ್ಟಿಸಿದ RR

ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಗುವಾಹಟಿಯಲ್ಲಿ ಶುಕ್ರವಾರ ನಡೆದ RCB ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮತ್ತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಭರ್ಜರಿ ಗೆಲುವು ತ

11 Apr 2026 8:00 am
ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ: 919 ಅಂಕ ಜಿಗಿತ ಕಂಡ ಸೆನ್ಸೆಕ್ಸ್

ಮುಂಬೈ: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಪಾತಾಳಕ್ಕೆ ಇಳಿದಿದ್ದ ಷೇರು ಸೂಚ್ಯಂಕ, ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಬಳಿಕ ಭಾರಿ ಚೇತರಿಕೆ ಕಂಡಿದೆ. ಯುದ್ಧ ಕೊನೆಗೊಳ್ಳುವ ಆಶಾವಾದದ ಹಿನ್

11 Apr 2026 7:57 am
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ; ಎ.16ರವರೆಗೆ ಅನುಷ್ಠಾನಗೊಳಿಸದಂತೆ ಹೈಕೋರ್ಟ್‌ ನಿರ್ದೇಶನ ‌

ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶವನ್ನು ಎಪ್ರಿಲ್ 16ರವರೆಗೆ ಅನುಷ್ಠಾನಗೊಳಿಸದಂತೆ ರಾಜ್ಯ ಸರ್ಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ

11 Apr 2026 1:17 am
ಅರಣ್ಯ ಭೂಮಿ ಒತ್ತುವರಿ ವಿಚಾರ | ರಮೇಶ್ ಕುಮಾರ್‌ಗೆ ಹಿನ್ನಡೆ; 63 ಎಕರೆ ಜಮೀನು ತೆರವುಗೊಳಿಸಲು ಆದೇಶ

ಕೋಲಾರ : ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್‌ಗೆ ತೀವ್ರ ಹಿನ್ನಡೆ ಉಂಟಾಗಿದೆ. 20 ವರ್ಷಗಳಿಂದ ನಡೆಸಿದ ಸುದೀರ್ಘ ಹೋರಾಟಕ್ಕೆ ಹಿನ್ನಡೆಯಾಗಿದೆ. ಇಂದು ಅರಣ್ಯ ಇಲಾಖೆ ಸಿ.ಸಿ.ಎಫ

11 Apr 2026 12:36 am
ಗ್ಯಾಸ್ ಇಲ್ವಾ?....ಇಂಡಕ್ಷನ್ ಪ್ಲೇಟ್ ತಗೊಂಡ್‌ಬಿಡಿ

ದೇಶದಲ್ಲಿ ತಿಂಗಳಿಗೆ 1,000-2,000 ಯೂನಿಟ್‌ಗಳಷ್ಟೇ ಮಾರಾಟ ಇದ್ದ ಇಂಡಕ್ಷನ್ ಪ್ಲೇಟ್‌ಗಳು ಈಗ ಏಕಾಏಕಿ, ದಿನಕ್ಕೆ ಎರಡು ಲಕ್ಷಕ್ಕೂ ಮಿಕ್ಕಿ ಯೂನಿಟ್‌ಗಳಷ್ಟು ಪ್ರಮಾಣದಲ್ಲಿ ಮಾರಾಟ ಆಗತೊಡಗಿವೆಯಂತೆ. ಬೇಸಿಕ್ ಮಾಡೆಲ್‌ಗೆ ಅಂದಾಜು 1,800-2,00

11 Apr 2026 12:10 am
11 Apr 2026 12:10 am
ಹೇಮಂತ್ ಕರ್ಕರೆ ಸಾವು ‘ಕರ್ಮಫಲ’: ಕರ್ನಲ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿಗೆ ಶೆಫಾಲಿ ವೈದ್ಯ ಸಮರ್ಥನೆ

ಹೊಸದಿಲ್ಲಿ, ಎ.10: ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಸಾವನ್ನು “ಕರ್ಮಫಲ” ಎಂದು ಹೇಳಿರುವ ಅಂಕಣಕಾರ್ತಿ ಶೆಫಾಲಿ ವೈದ್ಯ, ಕರ್ನಲ್ ಶ್ರೀಕಾಂತ್ ಪುರೋಹಿತ್ ಗೆ ಬ್ರಿಗೇಡಿಯರ್ ಹು

11 Apr 2026 12:03 am
ದ್ವಿತೀಯ ಪಿಯುಸಿ ಫಲಿತಾಂಶ| ವಿಜ್ಞಾನ ವಿಭಾಗದಲ್ಲಿ ಕೀರ್ತಿ ರಮೇಶ ಸುಲೇಕರ್‌ ಗೆ 96.18% ಅಂಕ

ಅಫಜಲಪುರ: ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿನಿ ಕೀರ್ತಿ ರಮೇಶ ಸುಲೇಕರ್ ಅವರು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 96.18% ಅಂಕಗಳನ್ನು ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಧಾರವಾಡದ ವಿದ

10 Apr 2026 11:50 pm
ದಾವಣಗೆರೆ ಅಭ್ಯರ್ಥಿಯನ್ನು ಸೋಲಿಸಲು ಮುಸ್ಲಿಂ ನಾಯಕರ ಷಡ್ಯಂತ್ರ : ಕಾಂಗ್ರೆಸ್ ಹೈಕಮಾಂಡ್‌ಗೆ ದೂರು

ಬೆಂಗಳೂರು : ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಗೆ ತೀವ್ರ ಪ್ರತಿಷ್ಠೆಯಾಗಿದ್ದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಿನ್ನೆ ಮುಗಿದಿದ್ದು, ಫಲಿತಾಂಶ ಮೇ.4ರಂದು ಪ್ರಕಟವಾಗಲಿ

10 Apr 2026 11:34 pm
ಕೆಕೆಸಿಸಿಐ ವಜ್ರಮಹೋತ್ಸವಕ್ಕೆ ಸಜ್ಜು: ವಿಮಾನ ಸೇವೆ ಪುನರಾರಂಭಕ್ಕೆ ಭರವಸೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ತನ್ನ 60 ವರ್ಷಗಳ ಪಯಣವನ್ನು ಅವಿಸ್ಮರಣೀಯವಾಗಿಸಲು ನವೆಂಬರ್ 27, 28 ಮತ್ತು 29ರಂದು ವಜ್ರಮಹೋತ್ಸವ ಆಚರಿಸುವ ನಿಮಿತ್ತವಾಗಿ ವಿವಿಧ ಬೇಡಿಕೆಗಳ ಈಡೇರಿಕೆ

10 Apr 2026 11:25 pm
10 Apr 2026 11:21 pm
ಪಾಕಿಸ್ತಾನ-ISI ಬೇಹುಗಾರಿಕೆ ಜಾಲ ಬಯಲು; 11 ಮಂದಿಯ ಬಂಧನ; ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯ ನಂಟು

ಹೊಸದಿಲ್ಲಿ: ಪಾಕಿಸ್ತಾನದ ಏಜೆಂಟ್‌ ಗಳು ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲಿತ ಬೇಹುಗಾರಿಕೆ ಜಾಲವನ್ನು ದಿಲ್ಲಿಯ ವಿಶೇಷ ಘಟಕ ಭೇದಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ರಾಜಸ್ಥಾನ ಮತ್ತು ಪಂಜಾಬ್‌ ನಾದ್ಯ

10 Apr 2026 11:17 pm
ಲೋಕಸಭಾ ಸ್ಥಾನಗಳನ್ನು ಏರಿಕೆ ಮಾಡುವ ಕೇಂದ್ರ ಸರಕಾರದ ಪ್ರಸ್ತಾವನೆಯಿಂದ ಗಂಭೀರ ಪರಿಣಾಮಗಳು: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

ಹೊಸದಿಲ್ಲಿ: ಲೋಕಸಭಾ ಸ್ಥಾನಗಳನ್ನು ಏರಿಕೆ ಮಾಡುವ ಕೇಂದ್ರ ಸರಕಾರದ ಪ್ರಸ್ತಾವನೆಯಿಂದ ಭಾರತೀಯ ಚುನಾವಣಾ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಶುಕ್ರವಾರ ಎಚ್ಚರಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ

10 Apr 2026 11:14 pm
ಭಾರತದ ವಿದೇಶಿ ವಿನಿಮಯ ಮೀಸಲು 9 ಶತಕೋಟಿ ಡಾಲರ್‌ ನಿಂದ 697.12 ಶತಕೋಟಿಗೆ ಜಿಗಿತ: RBI

ಮುಂಬೈ: ಎಪ್ರಿಲ್ 3, 2026ಕ್ಕೆ ಅಂತ್ಯಗೊಂಡಂತೆ ಭಾರತದ ವಿದೇಶಿ ವಿನಿಮಯ ಮೀಸಲು ಪ್ರಮಾಣ 9.063 ಶತಕೋಟಿ ಡಾಲರ್‌ ನಿಂದ 697.12 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ ಎಂದು ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಮಾರ್ಚ್ 27, 2026ಕ್ಕೆ ಅಂ

10 Apr 2026 11:12 pm
Epstein ನಂಟು ನಿರಾಕರಿಸಿದ ಮೆಲನಿಯಾ ಟ್ರಂಪ್; ವಿಚಾರಣೆಗೆ ಡೆಮಾಕ್ರಾಟರ ಆಗ್ರಹ

ವಾಶಿಂಗ್ಟನ್, ಎ.10: ಲೈಂಗಿಕ ಅಪರಾಧಿ ಜೆಫ್ರಿ ಎಪ್‌ ಸ್ಟೀನ್ ಜೊತೆ ತನಗೆ ನಂಟಿರುವುದನ್ನು ಹಾಗೂ ಆತನ ಅಪರಾಧಕೃತ್ಯಗಳ ಬಗ್ಗೆ ತಾನು ಅರಿತಿರಲಿಲ್ಲವೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲನಿಯಾ ಟ್ರಂಪ್ ಗುರು

10 Apr 2026 11:05 pm
ಹಾರ್ಮುಝ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಹೊಸ ಹಂತಕ್ಕೆ: ಮುಜ್ತಾಬಾ ಖಾಮಿನೈ

ಟೆಹರಾನ್, ಎ.10: ಅಮೆರಿಕ ಹಾಗೂ ಇಸ್ರೇಲ್ ಜೊತೆ ಇರಾನ್ ಯುದ್ಧವನ್ನು ಬಯಸುವುದಿಲ್ಲ. ಆದರೆ ಒಂದು ರಾಷ್ಟ್ರವಾಗಿ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳುತ್ತದೆ ಎಂದು ಇರಾನ್‌ ನ ನೂತನ ಸರ್ವೋಚ್ಚ ನಾಯಕ ಮುಜ್ತಾಬಾ ಖಾಮಿನೈ ಹೇಳಿದ್ದಾರ

10 Apr 2026 11:01 pm
ಅಮೆರಿಕ, ಇಸ್ರೇಲ್ ತೈಲ ಟ್ಯಾಂಕರ್‌ ಗಳಿಗೆ ಹಾರ್ಮುಝ್ ಬಂದ್‌ ಗೆ ಇರಾನ್ ಸಂಸತ್ ನಿರ್ಣಯ?

ಟೆಹರಾನ್, ಎ.10: ಅಮೆರಿಕ ಹಾಗೂ ಇಸ್ರೇಲ್ ಜೊತೆ ನಂಟು ಹೊಂದಿರುವ ತೈಲ ಟ್ಯಾಂಕರ್ ಹಡಗುಗಳಿಗೆ ಹಾರ್ಮುಝ್ ಜಲಸಂಧಿ ಹಾದುಹೋಗುವುದನ್ನು ನಿಷೇಧಿಸುವ ಕುರಿತು ಸಂಸದೀಯ ಪ್ರಸ್ತಾವನೆಯನ್ನು ಇರಾನ್ ಅಂಗೀಕರಿಸಲಿದೆ ಎಂದು ಇರಾನ್‌ ನ ಹಿರ

10 Apr 2026 10:58 pm
ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗದೆ ಅಮೆರಿಕದೊಂದಿಗೆ ಶಾಂತಿ ಮಾತುಕತೆಯಿಲ್ಲ: ಇರಾನ್

ಟೆಹ್ರಾನ್: ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗದೆ ಅಮೆರಿಕದೊಂದಿಗೆ ಶಾಂತಿ ಮಾತುಕತೆ ಆರಂಭವಾಗುವುದಿಲ್ಲ ಎಂದು ಇರಾನ್ ಸಂಸತ್ ಸ್ಪೀಕರ್ ಮುಹಮ್ಮದ್-ಬಾಘರ್ ಘಾಲಿಬಾಫ್ ಹೇಳಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ

10 Apr 2026 10:55 pm
Tamil Nadu | BJP ವಿರೋಧಿ ಆಂದೋಲನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಭಾಗಿ

ಚೆನ್ನೈ, ಎ.10: ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಜ್ಜಾಗಿರುವಂತೆಯೇ ಇತ್ತ ‘ಶೂನ್ಯ ಬಿಜೆಪಿ ಆಂದೋಲನ’ವು ರಾಜ್ಯಾದ್ಯಂತ ಹೊಸ ರಾಜಕೀಯ ಅಲೆಯನ್ನು ಸೃಷ್ಟಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಖ್ಯಾ

10 Apr 2026 10:50 pm
IPL 2026 | RCB ತಂಡಕ್ಕೆ ಮರಳಿದ ಹೇಝಲ್ವುಡ್

ಗುವಾಹಟಿ, ಎ.10: RCB ತಂಡವು 2025ರಲ್ಲಿ ತನ್ನ ಚೊಚ್ಚಲ IPL ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಝಲ್ವುಡ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಟಾಸ್ ನಂತರ RCB ನಾಯಕ ರಜತ್ ಪಾಟಿದಾರ್ ಅವರು ಈ

10 Apr 2026 10:42 pm
ರಾಜಸ್ಥಾನ ಗೆಲುವಿಗೆ 202 ರನ್ ಗುರಿ ನೀಡಿದ RCB; ರಜತ್ ಪಾಟಿದಾರ್ ಅರ್ಧಶತಕ

ಗುವಾಹಟಿ, ಎ.10: ನಾಯಕ ರಜತ್ ಪಾಟಿದಾರ್ ಅರ್ಧಶತಕ (63 ರನ್, 40 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ವೆಂಕಟೇಶ ಅಯ್ಯರ್ (ಔಟಾಗದೆ 29, 15 ಎಸೆತ) ಅವರ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಳೆ ಬಾಧಿತ ಐಪಿಎ

10 Apr 2026 10:38 pm
ಮುಕುಲ್ ಚೌಧರಿ ಬ್ಯಾಟಿಂಗ್ ಶೈಲಿ ಎಂ.ಎಸ್. ಧೋನಿಗೆ ಹೋಲಿಸಿದ ಡು ಪ್ಲೆಸಿಸ್

ಹೊಸದಿಲ್ಲಿ, ಎ.10: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗುರುವಾರ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿರುವ ಲಕ್ನೊ ಸೂಪರ್ ಜಯಂಟ್ಸ್‌ನ ಯುವ ವಿಕೆಟ್‌ ಕೀಪರ್-ಬ್ಯಾಟರ್ ಮುಕುಲ್ ಚೌಧರಿ ಅವರನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್. ಡ

10 Apr 2026 10:33 pm
ತಳವಾರ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡದ ಆರೋಪ: ತಹಸೀಲ್ದಾರರ ಅಮಾನತ್ತಿಗೆ ಒತ್ತಾಯ

ಅಫಜಲಪುರ: ಅಫಜಲಪುರ ತಾಲೂಕಿನ ಗ್ರೇಡ್-2 ತಹಸೀಲ್ದಾರ ಶರಣಬಸಪ್ಪ ಅವರ ವಿರುದ್ಧ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣಪತ್ರಗಳನ್ನು ನೀಡದ ಆರೋಪ ಕೇಳಿ ಬಂದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ

10 Apr 2026 10:32 pm
ಮಹಿಳಾ ಮೀಸಲಾತಿ: ಪ್ರಧಾನ ಮಂತ್ರಿ ಮೋದಿಯ ಯೂ-ಟರ್ನ್‌ಗೆ ಕಾಂಗ್ರೆಸ್ ಟೀಕೆ

ಹೊಸದಿಲ್ಲಿ, ಎ.10: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನದ ಕುರಿತು ಮೋದಿ ಸರ್ಕಾರದ ಯೂ-ಟರ್ನ್ ಆಡಳಿತದಲ್ಲಿನ ಗಂಭೀರ ವೈಫಲ್ಯಗಳು ಮತ್ತು ವಿದೇಶಾಂಗ ನೀತಿಯಲ್ಲಿನ ತೀವ್ರ ಹಿನ್ನಡೆಗಳನ್ನು ಮುಚ್ಚಿಹಾಕುವ ಗುರಿಯನ್ನು ಹೊಂದಿದೆ ಎಂ

10 Apr 2026 10:30 pm
ರಾಜ್ಯಸಭೆಯ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ

ಹೊಸದಿಲ್ಲಿ, ಎ. 10: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆಯ ಸದಸ್ಯರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರಿಗೆ ರಾ

10 Apr 2026 10:30 pm
“ಹಾವನ್ನಾದರೂ ನಂಬಬಹುದು, BJPಯನ್ನಲ್ಲ”: ಮಮತಾ ಬ್ಯಾನರ್ಜಿ

“Assam ವಿಧಾನಸಭಾ ಚುನಾವಣೆಗೆ BJP ಹೊರಗಿನಿಂದ ಜನರನ್ನು ತಂದಿದೆ”

10 Apr 2026 10:30 pm
West Bengal S I R | ಮತದಾರರ ಪಟ್ಟಿಗಳ ಸ್ಥಗಿತದ ವಿರುದ್ಧ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಅಸ್ತು

ಹೊಸದಿಲ್ಲಿ, ಎ.10: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಗಳನ್ನು ಚುನಾವಣಾ ಆಯೋಗವು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾ

10 Apr 2026 10:30 pm
West Bengal | BJP ಚುನಾವಣಾ ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ., 6 ತಿಂಗಳಲ್ಲಿ UCC ಅನುಷ್ಠಾನದ ಭರವಸೆ

ಕೋಲ್ಕತಾ, ಎ. 10: ಮುಂಬರುವ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಗೆ BJPಯ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಿಡುಗಡೆಗೊಳಿಸಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕ

10 Apr 2026 10:30 pm
ಪಿಯುಸಿ ಫಲಿತಾಂಶ: ಇಸ್ಮಾಯಿಲ್ ಅನ್ಸಾರ್ ಮೊಹಮ್ಮದ್‌ಗೆ ವಾಣಿಜ್ಯ ವಿಭಾಗದಲ್ಲಿ 555 ಅಂಕ

ಮಂಗಳೂರು : ಸೂರಿಂಜೆ ನಿವಾಸಿ ಮಂಗಳೂರಿನ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಇಸ್ಮಾಯಿಲ್ ಅನ್ಸಾರ್ ಮೊಹಮ್ಮದ್ ಅವರು ವಾಣಿಜ್ಯ ವಿಭಾಗದಲ್ಲಿ 555 ಅಂಕಗಳನ್ನು ಪಡೆದು ಶೇ. 92.5 ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾ

10 Apr 2026 10:24 pm
Bengaluru | ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ವರದಿಯಾಗಿದೆ. ಮನೋರಾಯನ

10 Apr 2026 10:23 pm
ಊರಿನ ಹಿರಿಮೆ ಹೆಚ್ಚಿಸಲು ಬೆದ್ರ ಉತ್ಸವ ಕಾಯ೯ಕ್ರಮ ಮಾದರಿ : ಸಂಸದ ಬ್ರಿಜೇಶ್ ಚೌಟ

ಮೂಡುಬಿದಿರೆ: ಕರಾವಳಿ ಕರ್ನಾಟಕದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯಕ್ರಮವೂ ಉತ್ಸವದ ಸ್ವರೂಪ ಪಡೆದುಕೊಳ್ಳುವುದು ಇಲ್ಲಿನ ವಿಶೇಷತೆ. ಈ ನಿಟ್ಟಿನಲ್ಲಿ ಊರಿನ ಹಿರಿಮೆ ಹೆಚ್ಚಿಸಲು ಬೆದ್ರ ಉತ್ಸವದಂತಹ ಕಾರ್ಯಕ್ರಮಗಳು ಮಾದರ

10 Apr 2026 10:15 pm
ಯುವಕರಲ್ಲಿ ಸಂವಿಧಾನದ ಜಾಗೃತಿ ಮೂಡಿಸುವುದು ಅವಶ್ಯಕ : ಸಂಸದ ಸಾಗರ್ ಖಂಡ್ರೆ

ಬೀದರ್ : ಅಂಬೇಡ್ಕರ್ ಅವರ ತತ್ವ ಸಿದ್ಧಾಂತ, ಸಂವಿಧಾನದ ಬಗ್ಗೆ ಮುಂದಿನ ಯುವ ಪೀಳಿಗೆಗೆ ಇನ್ನು ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಅವರು ಹೇಳಿದರು. ಡಾ. ಅಂಬೇಡ್ಕರ್ ಅವರ ಜಯಂತ್ಯೋತ್ಸವದ ನಿಮಿತ್ಯ 'ರನ್ ಫಾರ್

10 Apr 2026 10:11 pm
ದ್ವಿತೀಯ ಪಿಯುಸಿ | ಕ್ರೈಸ್ ವಸತಿ ಕಾಲೇಜುಗಳ ಫಲಿತಾಂಶ ಶೇ.97.22ಕ್ಕೆ ಏರಿಕೆ : ಎಚ್.ಸಿ.ಮಹದೇವಪ್ಪ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದ ವ್ಯಾಪ್ತಿಯ ವಸತಿ ಕಾಲೇಜು ಕಾಲೇಜುಗಳಲ್ಲಿ 2025-26ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಶೇ.97.22ಕ್ಕೆ ಏರಿಕೆಯಾಗಿದೆ ಎಂದು ಸಮಾಜ ಕಲ

10 Apr 2026 10:08 pm
Belagavi | ಎಇಇ ಅಜಯಸಿಂಗ್ ರಜಪೂತ ನಿವಾಸದ ಮೇಲೆ ಲೋಕಾಯುಕ್ತ ದಾಳಿ : 14 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ

ಬೆಳಗಾವಿ : ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ಹಿನ್ನೆಲೆ, ಲೋಕಾಯುಕ್ತ ಪೊಲೀಸರು ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಅಜಯಸಿಂಗ್ ಬಾಪುಸಿಂಗ್ ರಜಪೂತ ಅವರ ನಿವಾಸದ

10 Apr 2026 10:00 pm
ಮಹಿಳಾ ದೌರ್ಜನ್ಯ ತಡೆಯಲು ಕಾನೂನು ವ್ಯವಸ್ಥೆ ಬಲಗೊಂಡು ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು : ಸಂಸದ ಸಾಗರ್ ಖಂಡ್ರೆ

ಬೀದರ್ : ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಾನೂನು ವ್ಯವಸ್ಥೆ ಬಲಗೊಳ್ಳಬೇಕು ಮತ್ತು ಅಪರಾಧ ಸಾಬೀತಾಗಿ ಶಿಕ್ಷೆಯಾಗುವ ಪ್ರಮಾಣ ಹೆಚ್ಚಾಗಬೇಕು ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು. ನಗರದ ಡಾ. ಚನ್ನಬಸವ ಪಟ್ಟದೇವರು ರಂಗಮಂದಿ

10 Apr 2026 9:53 pm
2026 Badminton Asia Championships | ಆಯುಷ್ ಶೆಟ್ಟಿ ಸೆಮಿ ಫೈನಲ್‌ ಗೆ ಲಗ್ಗೆ

 ಆಯುಷ್ ಶೆಟ್ಟಿ | Photo Credit : ANI  ನಿಂಗ್ಬೊ (ಚೀನಾ), ಎ.10: ಭಾರತದ ಉದಯೋನ್ಮುಖ ಸ್ಟಾರ್ ಆಯುಷ್ ಶೆಟ್ಟಿ ವಿಶ್ವದ ನಂ.4ನೇ ಆಟಗಾರ ಜೋನಾಥನ್ ಕ್ರಿಸ್ಟಿ ಅವರನ್ನು ಮಣಿಸಿ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್‌ ನಲ್ಲಿ ಸೆಮಿ ಫೈನಲ್‌ ಗೆ ತ

10 Apr 2026 9:43 pm
ʼಉಪಚುನಾವಣೆʼ ಗೆಲುವು ಪಕ್ಷದ ಬಲಕ್ಕೆ ಅನಿವಾರ್ಯ : ಸತೀಶ್‌ ಜಾರಕಿಹೊಳಿ

ಬೆಳಗಾವಿ : ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಕಾಂಗ್ರೆಸ್

10 Apr 2026 9:36 pm
Raichur | ಆಕಸ್ಮಿಕ ಬೆಂಕಿ; ನಾಲ್ಕು ಬಣವೆಗಳು ಭಸ್ಮ

ರಾಯಚೂರು: ಆಕಸ್ಮಿಕವಾಗಿ 4 ಬಣವೆಗಳಿಗೆ ಬೆಂಕಿ ತಗುಲಿ ಲಕ್ಷಾಂತರ ನಷ್ಟ ಉಂಟಾಗಿರುವ ಘಟನೆ ರಾಯಚೂರು ತಾಲೂಕಿನ ಮನ್ಸಲಾಪೂರ ಗ್ರಾಮದಲ್ಲಿ ಗುರುವಾರ ನಡೆದಿದೆ. ಗ್ರಾಮದ ಜಂಬಲಮ್ಮ ದೇವಸ್ಥಾನದ ಸಮೀಪದಲ್ಲಿ ರೈತ ಯಂಕಪ್ಪ ಅವರ ಎರಡು ಬ

10 Apr 2026 9:36 pm
ಝಾಂಬಿ ಡ್ರಗ್‌ ಅಥವಾ ಝೈಲಾಜಿನ್ ಅಂದರೆ ಏನು? ಆರೋಗ್ಯದ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ?

ವ್ಯಕ್ತಿಯೊಬ್ಬ ಝಾಂಬಿ ಡ್ರಗ್ಸ್ ಸೇವಿಸಿದ್ದಾನೆಂದು ತಪ್ಪು ಮಾಹಿತಿಯುಳ್ಳ ವಿಡಿಯೊವೊಂದನ್ನು ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಗಲೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮೈಮೇಲೆ ಪ್ರಜ್ಞೆ ಇಲ್ಲದವನ

10 Apr 2026 9:31 pm
ಭಾರತದೊಂದಿಗೆ ವಿದೇಶಾಂಗ ಸಚಿವ ಮಟ್ಟದ ಸಭೆ; ಶೇಖ್ ಹಸೀನಾ ಹಸ್ತಾಂತರ ವಿಷಯವನ್ನೆತ್ತಿದ ಬಾಂಗ್ಲಾದೇಶ

ಹೊಸದಿಲ್ಲಿ, ಎ.10: ಬಾಂಗ್ಲಾದೇಶವು ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ತನ್ನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹಸ್ತಾಂತರದ ವಿಷಯವನ್ನೆತ್ತಿದೆ. ಕಳೆದ ಫೆಬ್ರವರಿಯಲ್ಲಿ ಬಾಂಗ್ಲಾದೇಶದಲ್ಲಿ ಚುನಾಯಿತ BNP ಸರ್ಕಾರ

10 Apr 2026 9:30 pm
ಕೈಗಾರಿಕಾ LPG ಪೂರೈಕೆಗೆ ಶೇ.70ರ ಮಿತಿ ಹೇರಿದ ಕೇಂದ್ರ, ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ

ಹೊಸದಿಲ್ಲಿ, ಎ.10: ಬದಲಾಗುತ್ತಿರುವ ಪೂರೈಕೆ ಸ್ಥಿತಿಗಳ ನಡುವೆಯೇ ಕೈಗಾರಿಕಾ ಬಳಕೆಗಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ(LPG)ದ ನಿರಂತರ ಮತ್ತು ಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿ

10 Apr 2026 9:30 pm
ಕೊಲ್ಲೂರು: ರೌಡಿಶೀಟರ್ ಕಾರ್ತಿರ್ ಆಚಾರ್ ಗಡಿಪಾರು

ಕೊಲ್ಲೂರು, ಎ.10: ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ರೌಡಿ ಶೀಟರ್ ಕಾರ್ತಿಕ್ ಆಚಾರ್ ವಿರುದ್ಧ ಗಡಿಪಾರು ಆದೇಶವನ್ನು ಹೊರಡಿಸಲಾಗಿದೆ. ಕುಂದಾಪುರ ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಹೊಸಿಮನೆ ಕಾರ್ತ

10 Apr 2026 9:24 pm
Raichur | ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೆರೆ

ಸಿರವಾರ: ಲಂಚ ಸ್ವೀಕರಿಸಿದ ಬಳಿಕ ಲೋಕಾಯುಕ್ತ ಪೊಲೀಸರ ಕಣ್ಣಿಗೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸ ಬಡಾವಣೆಯ ನಿವೇಶನಕ್ಕ

10 Apr 2026 9:22 pm
ಬೀಜಾಡಿ: ಸ್ಕೂಟಿಗೆ ಟಿಪ್ಪರ್ ಡಿಕ್ಕಿ; ಮಹಿಳೆ ಸ್ಥಳದಲ್ಲೇ ಮೃತ್ಯು

ಕುಂದಾಪುರ, ಎ.10: ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿಯೊಂದು ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಶುಕ್ರವ

10 Apr 2026 9:21 pm
ಮಂಗಳೂರು| ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ

ಮಂಗಳೂರು, ಎ.10: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿದ್ದಲ್ಲದೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಮುನ್ನೂರು ನಿವಾಸಿ ಮಹೇಶ ಮಾದರ (20) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯ

10 Apr 2026 9:12 pm
ಹಾರ್ಮುಝ್‌ ಜಲಸಂಧಿ ದಾಟಬೇಕಾದರೆ ಇರಾನ್ ವಿಧಿಸಿರುವ ನಿಬಂಧನೆಗಳು ಏನು? ಇತರ ರಾಷ್ಟ್ರಗಳು ಅದನ್ನು ಸ್ವೀಕರಿಸುತ್ತವೆಯೇ?

ಗಲ್ಫ್ ಅನ್ನು ಒಮಾನ್ ಕೊಲ್ಲಿಗೆ ಸಂಪರ್ಕಿಸುವ ಹಾರ್ಮುಝ್‌ ಜಲಸಂಧಿಯು ಫೆಬ್ರವರಿಯಲ್ಲಿ ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಜಾಗತಿಕ ಗಮನ ಸೆಳೆದಿದೆ. ಹೋರಾಟ ಪ್ರಾರಂಭವಾಗುವವರೆಗೂ

10 Apr 2026 9:09 pm
ತಳಮಟ್ಟದ ಕಾರ್ಯಕರ್ತರ ಶ್ರಮವೇ ಗೆಲುವಿಗೆ ಶ್ರೀರಕ್ಷೆ: ಮಾಜಿ ಸಚಿವ ರಾಜುಗೌಡ

ಹುಣಸಗಿ: ಪ್ರತಿ ಗ್ರಾಮ, ಪಟ್ಟಣ, ನಗರ ಪ್ರದೇಶಗಳ ತಳಮಟ್ಟದ ಹಂತದ ಕಾರ್ಯಕರ್ತರ ಶ್ರಮವೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ(ರಾಜುಗೌಡ) ಹೇಳಿದರು. ಹುಣಸಗಿ ಪಟ

10 Apr 2026 9:06 pm
ಎ.13: ಆಟೋ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಉಳ್ಳಾಲ: ಜಿಲ್ಲೆಯ ಆಟೋ ರಿಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎ. 13ರಂದು ಬೃಹತ್ ಪ್ರತಿಭಟನೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆಟೋ ರಾಜಾಕನ್ಮಾರ್ ಯೂನಿಯನ್ ದಕ್ಷಿಣ ಕನ್ನಡ ಅಧ್ಯಕ್ಷ ಅಬ್ದುಲ್ ಜಲೀ

10 Apr 2026 8:58 pm
ಇರಾನ್‌ ನಲ್ಲಿ ಯುದ್ಧ ನಡೆಯುತ್ತಿರುವಾಗ ಕಳೆದ 40 ದಿನಗಳಲ್ಲಿ 36 ದಿನಗಳೂ ಗಾಝಾದ ಮೇಲೆ ಬಾಂಬ್ ದಾಳಿ ನಡೆಸಿತ್ತು ಇಸ್ರೇಲ್!

40 ದಿನಗಳ ಯುದ್ಧದ ನಂತರ ಎರಡು ವಾರಗಳ ಕದನ ವಿರಾಮಕ್ಕೆ ಅಮೆರಿಕ ಮತ್ತು ಇರಾನ್ ಬುಧವಾರ ಒಪ್ಪಿಕೊಂಡಿದ್ದು, ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ ನಲ್ಲಿ ಮಾತುಕತೆಗಳು ಪ್ರಾರಂಭವಾಗಲಿವೆ. ಆದರೆ ಫೆಬ್ರವರಿ 28 ರಂದು ಇಸ್ರೇಲ್ ಮತ್ತ

10 Apr 2026 8:57 pm
ಶಹಾಪುರದಲ್ಲಿ ಕೆಎಸ್ಸಾರ್ಟಿಸಿ ಬಸ್-ಟ್ಯಾಂಕರ್ ಢಿಕ್ಕಿ: 20 ಮಂದಿಗೆ ಗಾಯ

ಶಹಾಪುರ: ಭೀಮರಾಯನಗುಡಿ ಕೃಷಿ ಕಾಲೇಜು ಸಮೀಪ ಶುಕ್ರವಾರ ಕೆಎಸ್ಸಾರ್ಟಿಸಿ ಬಸ್ ಹಾಗೂ ಇಂಧನ ಸಾಗಾಟದ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕೂಡ

10 Apr 2026 8:55 pm
ಡಿಕೆಎಸ್‌ಸಿ ದ.ಕ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಡಿಕೆಎಸ್‌ಸಿ ದ.ಕ. ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಗರದ ಕಂಕನಾಡಿಯ ನೂತನ ಕಚೇರಿಯಲ್ಲಿ ನಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕೇಂದ್ರ ಕಾರ್ಯದರ್ಶಿ ಇಸ್ಮಾಯಿಲ್ ಅ

10 Apr 2026 8:52 pm
ಸುರಪುರ | ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಗಿಡ ಪತ್ತೆ; ಆರೋಪಿಯ ಬಂಧನ

ಸುರಪುರ: ತಾಲೂಕಿನ ಕೆಂಭಾವಿ ಹೋಬಳಿಯ ನಗನೂರ ಗ್ರಾಮದ ವ್ಯಕ್ತಿ ತನ್ನ ಜಮೀನಿನಲ್ಲಿ ನಿಷೇಧಿತ ಗಾಂಜಾ ಬೆಳೆದಿದ್ದು ಅಬಕಾರಿ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ನಗನೂರ ಗ್ರಾಮದ ಬಸವರಾಜ ಬೆಳ್ಳಿ ಪರಸನಹಳ್ಳಿ ಸೀಮಾಂತರದ ತನ

10 Apr 2026 8:49 pm
ಪಿಯುಸಿ: ಉಡುಪಿ ಜಿಲ್ಲೆಯಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಸಾಧನೆ

ಉಡುಪಿ, ಎ.10: ಗುರುವಾರ ಪ್ರಕಟಗೊಂಡ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಹಲವು ಖಾಸಗಿ ಶಾಲೆಗಳು ಅತ್ಯುತ್ತಮ ಸಾಧನೆ ತೋರಿಸಿವೆ. ಈ ಪೈಕಿ ಕಾರ್ಕಳದ ಕ್ರಿಯೆಟೀವ್ ಪದವಿ ಪೂರ್ವ ಕಾಲೇಜಿನಿಂದ ಒಟ್ಟು 951 ಮಂದಿ ವ

10 Apr 2026 8:43 pm
Koppal | ವಾದ ಮಂಡಿಸುವಾಗ ಕುಸಿದು ಬಿದ್ದು ವಕೀಲ ಮೃತ್ಯು

ಕೊಪ್ಪಳ: ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿಯೊಬ್ಬರು ತಮ್ಮ ಪ್ರಕರಣವೊಂದರಲ್ಲಿ ವಾದ ಮಂಡಿಸುತ್ತಿರುವಾಗ  ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಕುಷ್ಟಗಿ ನ್ಯಾಯಾಲ

10 Apr 2026 8:42 pm
ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಪ್ರಚಾರಕ್ಕೆ ಡಿಜಿಟಲ್ ಸ್ಪರ್ಶದ ಗುರಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ

ಉಡುಪಿ, ಎ.10: ಒನ್ ಟ್ಯಾಕ್, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್ ಮತ್ತು ಉಡುಪಿ ಟೂರಿಸಂ ಸಹಭಾಗಿ ತ್ವದಲ್ಲಿ ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪ್ರವಾಸೋದ್ಯ ಮಕ್ಕೆ ಉತ್ತೇಜನ ನೀಡುವ ನಿಟ್ಟಿನ

10 Apr 2026 8:42 pm
ಪದವೀಧರರಿಗೆ ಅಣುಸ್ಥಾವರಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ; ಯಾರು ಅರ್ಜಿ ಸಲ್ಲಿಸಬಹುದು?

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ 330 ಕಾರ್ಯನಿರ್ವಾಹಕ ತರಬೇತಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವವರಿಗೆ ಉತ

10 Apr 2026 8:35 pm
ಕಲಬುರಗಿ: ವಿಶೇಷಚೇತನರಿಗೆ 2.63 ಕೋಟಿ ರೂ. ಮೊತ್ತದ ಸಾಧನ ಸಲಕರಣೆ ವಿತರಣೆ

ಕಲಬುರಗಿ: ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರುಗಡೆ ನಿರ್ಮಾಣದ ಹಂತದಲ್ಲಿರುವ ಅಂಧ ಮಕ್ಕಳ ಶಾಲೆ ಈ ವರ್ಷದ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ದ

10 Apr 2026 8:35 pm
ಸಕಾರಾತ್ಮಕ ಚಿಂತನೆಯುಳ್ಳ ಯುವ ಜನರೇ ದೇಶದ ನಿಜವಾದ ಶಕ್ತಿ: ಸ್ಪೀಕರ್ ಯು.ಟಿ ಖಾದರ್

ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಸಮ್ಮೇಳನ

10 Apr 2026 8:32 pm
ಮುದ್ದಾಗಿ ಕಾಣುವ ಈ ಪ್ರಾಣಿಗಳ ಕರಾಳ ರಹಸ್ಯ ನಿಮಗೆ ಗೊತ್ತೆ?

ಮುದ್ದಾಗಿ ಕಾಣುವ ಈ ಪ್ರಾಣಿಗಳು ಪ್ರಕೃತಿಯ ಅತಿ ಕ್ರೂರ ಬೇಟೆಗಾರರಾಗಿರಬಹುದು ಎನ್ನುವುದು ನಿಮಗೆ ಗೊತ್ತೆ? ಪ್ರಕೃತಿಗೆ ಅದರದ್ದೇ ಆದ ನಿಗೂಢತೆ ಇರುತ್ತದೆ. ಅತ್ಯಂತ ಮುದ್ದಾಗಿ ಕಾಣುವ ಪ್ರಾಣಿಗಳೂ ಮಾರಕವಾಗಿ ಪರಿಣಮಿಸಬಹುದು. ಮ

10 Apr 2026 8:30 pm
ಕಲಬುರಗಿ: ವಸತಿ ನಿಲಯ ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಲಬುರಗಿ ನಗರದ ಮೋಹನ್ ಲಾಡ್ಜ್ ಬಳಿ ಸಮಾಜ ಕಲಾಣ ಇಲಾಖೆಯಿಂದ ಎಸ್.ಸಿ.ಪಿ. ಯೋಜನೆಯಡಿ ನಿರ್ಮಿಸಲಾದ 650 ಲಕ್ಷ ರೂ. ವೆಚ್ಚದ 100 ವಿದ್ಯಾರ್ಥಿ ಸಾಮರ್ಥ್ಯದ ಮೆಟ್ರಿಕ್ ನಂತರ ಬಾಲಕೀಯರ ವಸತಿ ನಿಲಯ ಮತ್ತು 536 ಲಕ್ಷ ರೂ. ವೆಚ್ಚದ 100 ವ

10 Apr 2026 8:26 pm
ಲೈಫು ಇಷ್ಟೇನೆ ಅನಿಸಿದಾಗ, ಫೀನಿಕ್ಸ್‌ ನಂತೆ ಮತ್ತೆ ಎದ್ದೇಳಲು ಏನು ಮಾಡಬೇಕು?

ಜೀವನ ಕಠಿಣವಾದಾಗ ಸರಳಗೊಳಿಸಲು ಕ್ಲಿನಿಕಲ್ ಹಿಪ್ನೊಥೆರಪಿಸ್ಟ್ ಆಗಿರುವ ಜನಿಕಾ ಗ್ಯಾಲೋವೇ ಅವರು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಐದು ಸಲಹೆಗಳನ್ನು ನೀಡಿದ್ದಾರೆ. ಜೀವನದಲ್ಲಿ ಎಲ್ಲೋ ಸಿಕ್ಕಿಬಿದ್ದಿರುವ ಭಾವನೆಯಿದೆಯೆ? ಸಂ

10 Apr 2026 8:22 pm
2029 ರಿಂದಲೇ ಮಹಿಳಾ ಮೀಸಲಾತಿ ಜಾರಿಗೊಳಿಸುವ ಇಚ್ಛಾಶಕ್ತಿ ಮೋದಿ ಸರ್ಕಾರಕ್ಕಿಲ್ಲ: ಕೆ. ನೀಲಾ

ಕಲಬುರಗಿ: ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೊಸ ಪ್ರಸ್ತಾವನೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಪಿಐ(ಎಂ) ಪಕ್ಷವು, ಈ ವಿಷಯದಲ್ಲಿ ಎಲ್ಲಾ ರಾಜ್ಯಗಳು ಹಾಗೂ ರಾಜಕೀಯ ಪಕ್ಷಗಳೊಂದಿಗೆ ವ್ಯಾಪಕ

10 Apr 2026 8:17 pm
ಸೆನ್ಸಾರ್ ಮಂಡಳಿ ಮುಂದೆ ಸಿಲುಕಿರುವ ‘ಜನನಾಯಗನ್’ ಪೈರಸಿ ಸೈಟ್‌ ಗಳಲ್ಲಿ ಬಿಡುಗಡೆ

ಬಿಡುಗಡೆಗೆ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿರುವ ವಿಜಯ್ ಅವರ ಸಿನಿಮಾ ‘ಜನನಾಯಗನ್’ ಪೈರಸಿ ವೆಬ್‌ಸೈಟ್‌ ಗಳಲ್ಲಿ ಸೋರಿಕೆಯಾಗಿದೆ. ದಳಪತಿ ವಿಜಯ್ ಅವರ ಕೊನೆಯ ಚಿತ್ರ ‘ಜನನಾಯಗನ್’ನ ಹೈ ಡೆಫಿನಿಷನ್ (HD) ಮುದ್ರಣವು ಪೈರ

10 Apr 2026 8:06 pm
Tamil Nadu | ಶಸ್ತ್ರಚಿಕಿತ್ಸೆ ಮೂಲಕ 6 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿದ ಪಶುವೈದ್ಯಕೀಯ ಕಾಲೇಜು (w)

ಸುಮಾರು 4 ಕೆಜಿ ತೂಕದ, ಆರು ಅಡಿ ಉದ್ದದ ಹೆಬ್ಬಾವನ್ನು ಮೂಲಕಲ್ ಅರಣ್ಯ ಅಧಿಕಾರಿ ಬಾಲಸುಬ್ರಹ್ಮಣಿಯನ್ ಅವರ ತಂಡ ರಕ್ಷಿಸಿದೆ. ಅಪರೂಪದ ಪ್ರಕರಣವೊಂದರಲ್ಲಿ, ತಿರುನಲ್ವೇಲಿಯ ಪಶುವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪಶು

10 Apr 2026 8:02 pm
ಅಫಜಲಪುರ | ಪ್ರಾಧಿಕಾರ ಅಧ್ಯಕ್ಷರಾಗಿ ಚಂದ್ರಶೇಖರ ಕರಜಗಿ ಅಧಿಕಾರ ಸ್ವೀಕಾರ

ಅಫಜಲಪುರ: ಅಫಜಲಪುರ ಮತ್ತು ದೇವಲ ಗಾಣಗಾಪುರ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಕರಜಗಿ, ಸದಸ್ಯರಾಗಿ ಮಾರುತಿ ಮೂರನೆತ್ತಿ, ಗುಂಡಪ್ಪ ಹೊಸಮನಿ, ಮಹಿಬೂಬ ಮನಿಯಾರ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.

10 Apr 2026 7:57 pm
ಇರಾನ್‌ ವಿರುದ್ಧ ಜನಾಂಗೀಯ ಹತ್ಯೆ ಬೆದರಿಕೆ ಬಳಿಕ ಡೊನಾಲ್ಡ್ ಟ್ರಂಪ್ ಪದಚ್ಯುತಿಗೆ ಡೆಮೋಕ್ರಾಟ್‌ ಗಳಿಂದ ಹೆಚ್ಚಿದ ಆಗ್ರಹ

ವಾಶಿಂಗ್ಟನ್: ಇರಾನ್ ಅನ್ನು ಸರ್ವನಾಶ ಮಾಡುವ, ಜನಾಂಗೀಯ ಹತ್ಯೆ ನಡೆಸುವ ಬೆದರಿಕೆ ಮತ್ತು ಸೇನಾ ಕಾರ್ಯಾಚರಣೆ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ 70ಕ್ಕೂ ಹೆಚ್ಚು ಡೆಮಾಕ್ರಾಟ್ ಸದಸ್ಯರು, ಟ್ರಂಪ್ ಅವರನ್ನು ಪ

10 Apr 2026 7:57 pm
ಉಪಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು, ಎ.10: ರಾಜ್ಯದ ಉಪಚುನಾವಣೆಯ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಈಗಾಗಲೆ ಸ್ಪಷ್ಟಪಡಿಸಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರ

10 Apr 2026 7:46 pm
ಪಿಯುಸಿ ಫಲಿತಾಂಶ: ಮರಿಯಂ ಮಿಶಾ, ಆಯಿಶಾ ಮಿನ್‌ಹಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಮಂಗಳೂರಿನ ಯೆನೆಪೊಯ ಕಾಲೇಜಿನ ವಿದ್ಯಾರ್ಥಿನಿಯರಾದ ಮರಿಯಂ ಮಿಶಾ 588 (ಶೇ.98) ಮತ್ತು ಆಯಿಶಾ ಮಿನ್‌ಹಾ 587 (ಶೇ.97.8) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವಳಿ-ಜವಳಿಗಳಾಗಿರುವ ಇವರು ಉಳ್ಳಾಲ ಮುಕ್ಕಚೇರಿಯ ಇಬ್ರಾ

10 Apr 2026 7:45 pm
ಜೇವರ್ಗಿ, ಯಡ್ರಾಮಿಯಲ್ಲಿ ಕಳಪೆ ಕಾಮಗಾರಿ ಆರೋಪ: ಉನ್ನತ ತನಿಖೆಗೆ ಆಗ್ರಹ

ಕಲಬುರಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಿಂದ ಕಳಪೆ ಕಾಮಗಾರಿಯಾಗಿದ್ದು, ಭ್ರಷ್ಟಾಚಾರದಿಂದ ಕೂಡಿರುವ ಕಾಮಗಾರಿಯನ್ನು ಕೂಡಲೇ ಉನ್ನತ ತನಿಖೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸ

10 Apr 2026 7:44 pm
Uttar Pradesh | ಯಮುನಾ ನದಿಯಲ್ಲಿ ದೋಣಿ ಮಗುಚಿ ಬಿದ್ದು ಕನಿಷ್ಠ 10 ಮಂದಿ ಯಾತ್ರಾರ್ಥಿಗಳು ಮೃತ್ಯು

ಲಕ್ನೋ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕೇಶಿ ಘಾಟ್‌ನಲ್ಲಿ ಯಮುನಾ ನದಿಯಲ್ಲಿ 30ಕ್ಕೂ ಹೆಚ್ಚು ಪಂಜಾಬ್ ಮೂಲದ ಯಾತ್ರಾರ್ಥಿಗಳಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ದೋಣಿಯಲ್ಲಿದ್ದ ಇತರ 22 ಪ್ರಯ

10 Apr 2026 7:44 pm
ಕುಡಿಯುವ ನೀರು ಯೋಜನೆಗಳನ್ನು ತ್ವರಿತ ಪೂರ್ಣಗೊಳಿಸಿ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು : ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ನೀರು ಪೂರೈಕೆಗೆ ಒತ್ತು ನೀಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂ

10 Apr 2026 7:41 pm
ಇಎಸ್‌ಐ ಆಸ್ಪತ್ರೆ ಸುಸಜ್ಜಿತಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು, ಎ.10: ದ.ಕ.ಜಿಲ್ಲೆಯಲ್ಲಿರುವ ಇಎಸ್‌ಐ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ರೋಗಿಗಳಿಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯ ಲಭಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯ

10 Apr 2026 7:40 pm