SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

...
ಪಾಕಿಸ್ತಾನ: ಉಗ್ರರ ದಾಳಿಯಲ್ಲಿ ಮೂವರು ಪೊಲೀಸರ ಸಾವು

ಪೇಷಾವರ: ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಕುರ್ರಮ್ ಜಿಲ್ಲೆಯಲ್ಲಿ ಪೊಲೀಸರ ಮೇಲೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಯೊಂದಿಗೆ ಗುರುತಿಸಿಕೊಂಡಿರುವ ಸಶಸ್ತ್ರ ಹೋರಾಟಗಾರರು ನಡೆಸಿದ ಗುಂಡಿನ ದಾಳಿಯಲ್ಲಿ

22 Mar 2026 11:44 pm
ಸುಡಾನ್: ಆಸ್ಪತ್ರೆಯ ಮೇಲೆ ದಾಳಿ; ಕನಿಷ್ಠ 64 ಮಂದಿ ಸಾವು

ಖಾರ್ಟೂಮ್: ಸುಡಾನ್‍ನ ಪಶ್ಚಿಮ ದಾರ್ಫುರ್ ಪ್ರಾಂತದ ಆಸ್ಪತ್ರೆಯ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ 13 ಮಕ್ಕಳ ಸಹಿತ ಕನಿಷ್ಠ 64 ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಲ್ ದೈನ್ ಬೋಧನಾ ಆಸ್ಪತ್ರೆಯ ಮೇಲಿನ

22 Mar 2026 11:35 pm
ದೇವದುರ್ಗ | ಇಂಧನ ಕೊರತೆ ಆತಂಕ : ಪೆಟ್ರೋಲ್ ಬಂಕ್ ಬಳಿ ಮುಗಿಬಿದ್ದ ಜನರು !

ದೇವದುರ್ಗ: ಪಟ್ಟಣದಲ್ಲಿರುವ ಮೂರು ಪೆಟ್ರೋಲ್ ಬಂಕ್‌ಗಳಲ್ಲಿ ಭಾನುವಾರ ಸಂಜೆ ಇಂಧನ ಖಾಲಿಯಾಗಿದ್ದರಿಂದ, ಕೇವಲ ಒಂದೇ ಬಂಕ್‌ನಲ್ಲಿ ಪೆಟ್ರೋಲ್ ಲಭ್ಯವಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಗೊಂಡು ಆ ಬಂಕ್‌ಗೆ ಮುಗಿಬಿದ್ದ

22 Mar 2026 11:26 pm
ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ಇಂಧನ ವ್ಯವಸ್ಥೆ ತತ್ತರ: ಐಇಎ ಕಳವಳ

ಪ್ಯಾರಿಸ್: ಇರಾನ್‍ನಲ್ಲಿನ ಯುದ್ಧವು 4 ದಿನಗಳ ಜಾಗತಿಕ ಇಂಧನ ಪೂರೈಕೆಯನ್ನು ಅಳಿಸಿಹಾಕಿದ್ದು 50% ಬೆಲೆ ಏರಿಕೆಯನ್ನು ಪ್ರಚೋದಿಸಿದೆ. ಮಧ್ಯ ಪ್ರಾಚ್ಯದ ಸಂಘರ್ಷವು ಜಾಗತಿಕ ಇಂಧನ ವ್ಯವಸ್ಥೆಗೆ ಆಘಾತ ನೀಡಿದ್ದು ತೀವ್ರ ಪರಿಣಾಮಕ್ಕ

22 Mar 2026 11:06 pm
ಇಸ್ರೇಲ್ ಮೇಲೆ ವಾಯುಪ್ರಾಬಲ್ಯ: ಇರಾನ್ ಪ್ರತಿಪಾದನೆ

ಟೆಹ್ರಾನ್: ಇಸ್ರೇಲ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದು ಇಸ್ರೇಲ್‍ನ ವಾಯು ರಕ್ಷಣಾ ವ್ಯವಸ್ಥೆ ಇನ್ನು ಮುಂದೆ ತನ್ನ ಕ್ಷಿಪಣಿಗಳನ್ನು ಪ್ರತಿಬಂಧಿಸಲು ಸಾಧ್ಯವಿಲ್ಲ ಎಂದು ಇರಾನ್ ಪ್ರತಿಪಾದಿಸಿದೆ. ಅರಾದ

22 Mar 2026 11:04 pm
IPL 2026 | ಗಾಯಗೊಂಡಿರುವ, ಅಲಭ್ಯರಾಗಿರುವ ಆಟಗಾರರ ಪಟ್ಟಿ ಇಲ್ಲಿದೆ...

ಹೊಸದಿಲ್ಲಿ: ಈ ವರ್ಷದ ಐಪಿಎಲ್ ಟಿ-20 ಟೂರ್ನಿ ಆರಂಭವಾಗುವ ಮೊದಲೇ ಹಲವು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಕೆಲವೇ ವಾರಗಳ ಹಿಂದೆ ಟಿ-20 ವಿಶ್ವಕಪ್ ಟೂರ್ನಿಯು ಕೊನೆಗೊಂಡಿರುವ ಕಾರಣ ಈ ವರ್ಷ ಆಟಗಾರರು ಸಾಕಷ್ಟು ಟ

22 Mar 2026 11:00 pm
ರೇಮಂಡ್ ತಾಕೋಡೆಯವರ ‘ಬೊಳ್ಳಿಲು’ ಕೃತಿ ಬಿಡುಗಡೆ

ಮೂಡುಬಿದಿರೆ: ಸಾಹಿತ್ಯ ಮತ್ತು ಕವನಗಳು ಮಾನವನ ಮನಸ್ಸಿನ ಆಳದ ಭಾವನೆಗಳಿಂದ ಉದ್ಭವಿಸುವ ಸೃಜನ ಶೀಲ ಪ್ರಕ್ರಿಯೆಗಳಾಗಿವೆ. ಆದ್ದರಿಂದ ಸಾಹಿತ್ಯ ಕೃಷಿ ಮಾಡಿದವರಿಗೆ ಮಾತ್ರ ನಿಜವಾದ ಅರ್ಥದಲ್ಲಿ ಸಾಹಿತಿ ಹಾಗೂ ಕವಿಗಳಾಗಲು ಸಾಧ್ಯ

22 Mar 2026 10:46 pm
ಯುದ್ಧ ಕೊನೆಗೊಳಿಸಲು ಟರ್ಕಿ ಪ್ರಯತ್ನ: ಇರಾನ್, ಅಮೆರಿಕ ಪ್ರತಿನಿಧಿಗಳ ಜೊತೆ ಮಾತುಕತೆ

ಅಂಕಾರ: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಕ್ರಮಗಳ ಬಗ್ಗೆ ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿಡಾನ್ ಇರಾನ್, ಅಮೆರಿಕ ಈಜಿಪ್ಟ್ ಮತ್ತು ಯುರೋಪಿಯನ್ ಯೂನಿಯನ್(ಇಯು) ವಿದೇಶಾಂಗ ಸಚಿವರ ಜೊತೆ ಮಾತ

22 Mar 2026 10:45 pm
ಅಸ್ಸಾಂ ವಿಧಾನಸಭಾ ಚುನಾವಣೆ: ಮತ್ತೆ ಪೌರತ್ವ ವಿವಾದಕ್ಕೆ ಸಿಲುಕಿದ ಬಿಜೆಪಿ ಅಭ್ಯರ್ಥಿ

ಗುವಾಹಟಿ: ಎ.9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಸ್ಸಾಂ ಸಜ್ಜಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿಜಯ ಮಲಕಾರ್ ಗೆ ಮತ್ತೆ ‘ಬಾಂಗ್ಲಾದೇಶಿ’ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸುರುಚಿ ರಾಯ್ ಅವರು ದಕ್ಷಿಣ ಅ

22 Mar 2026 10:38 pm
Andhra Pradesh | ಕಲಬೆರಕೆ ಹಾಲು ಸೇವನೆ ಪ್ರಕರಣ: ಮೃತರ ಸಂಖ್ಯೆ 16ಕ್ಕೇರಿಕೆ

ರಾಜಮಹೇಂದ್ರವರಂ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಶಂಕಿತ ಕಲಬೆರಕೆ ಹಾಲು ಸೇವನೆ ಪ್ರಕರಣದಲ್ಲಿ ಮೃತರ ಸಂಖ್ಯೆ 16ಕ್ಕೇರಿದ್ದು, ಪ್ರಸ್ತುತ ಮೂವರು ಇಲ್ಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ

22 Mar 2026 10:30 pm
ಎಂ.ಜಯರಾಜ್ ಕುಮಾರ್

ಮೂಡುಬಿದಿರೆ : ಮಿಜಾರು ಹೊಸಮನೆ ದಿ. ಜೀವಂಧರ್ ಕುಮಾರ್ ಇವರ ಪುತ್ರ ಎಂ.ಜಯರಾಜ್ ಕುಮಾರ್ (70) ಮಾ.22ರಂದು ಮುಂಜಾನೆ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಮೈಸೂರ

22 Mar 2026 10:28 pm
ಕುಕಿ-ಝೋ ಕೌನ್ಸಿಲ್ ಜೊತೆ ಮಾತುಕತೆ | ವಿಶ್ವಾಸ ಕೊರತೆಯನ್ನು ನಿವಾರಿಸಲು ಮೊದಲ ಹೆಜ್ಜೆ ಎಂದ ಮಣಿಪುರ ಸಿಎಂ

ಇಂಫಾಲ: ಕುಕಿ-ಝೋ ಕೌನ್ಸಿಲ್ ಜೊತೆ ಮಾತುಕತೆಗಳನ್ನು ನಡೆಸುವ ಸರಕಾರದ ನಿರ್ಧಾರವು ಶಾಂತಿ ಸ್ಥಾಪನೆ ಪ್ರಯತ್ನವಾಗಿ ರಾಜ್ಯದ ಎರಡು ಪ್ರಮುಖ ಜನಾಂಗೀಯ ಸಮುದಾಯಗಳ ನಡುವೆ ವಿಶ್ವಾಸ ಕೊರತೆಯನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ನಿ

22 Mar 2026 10:26 pm
ಪ್ರಧಾನಿ ಮೋದಿಯನ್ನು ವಿಡಂಬನೆ ಮಾಡಿದ ವೈರಲ್ ಇನ್ಸ್ಟಾಗ್ರಾಮ್ ರೀಲ್‌ಗೆ ನಿರ್ಬಂಧ!

ಐಟಿ ಕಾಯ್ದೆಯನ್ನು ದುರ್ಬಳಕೆ ಮಾಡಿ ಮೋದಿ ಸರಕಾರ ವೀಡಿಯೊವನ್ನು ನಿರ್ಬಂಧಿಸಿದೆ: ಧ್ರುವ್ ರಾಠಿ ಆರೋಪ

22 Mar 2026 10:23 pm
ಮೂಡಬಿದಿರೆ| ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

ಮೂಡಬಿದಿರೆ: 2025ರ ಅಕ್ಟೋಬರ್ ನಲ್ಲಿ ಕಾರ್ಕಳದಲ್ಲಿ ಸಂಭವಿಸಿದ್ದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾಥಿ೯ ಸಾತ್ವಿಕ್ ಕುಲಾಲ್ (21) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೂಡ

22 Mar 2026 10:23 pm
ಮಂಗಳೂರು| ವಾಣಿಜ್ಯ ಅಡುಗೆ ಅನಿಲ ಕೊರತೆ; ಹೊಟೇಲ್‌ಗಳು ಬಂದ್

ಮಂಗಳೂರು, ಮಾ.22: ಅಮೆರಿಕ, ಇಸ್ರೇಲ್ - ಇರಾನ್ ಯುದ್ಧದ ಪರಿಣಾಮದಿಂದ ದ.ಕ.ಜಿಲ್ಲೆಯಲ್ಲಿ ವಾಣಿಜ್ಯ ಅಡುಗೆ ಅನಿಲದ ಕೊರತೆ ಕಾಣಿಸಿದ್ದು, ನಗರದ ಹಲವು ಹೊಟೇಲ್‌ಗಳು ಬಾಗಿಲೆಳೆದಿವೆ. ಗೃಹ ಬಳಕೆಯ ಗ್ಯಾಸ್‌ಗಳನ್ನು ಷರತ್ತುಗಳ (25ದಿನಕ್ಕೊ

22 Mar 2026 10:18 pm
ಯಕ್ಷಯಾನ 2026: 'ಅಗರಿ ರಘುರಾಮ ಭಾಗವತ', 'ಅಗರಿ ಪ್ರಶಸ್ತಿ' ಪ್ರದಾನ

ಸುರತ್ಕಲ್: ಯಕ್ಷಗಾನ ಕ್ಷೇತ್ರದ ಸಾಧಕ ಶ್ರೀನಿವಾಸ ಭಾಗವತರಿಗೆ ಅವರೇ ಸಾಟಿ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದ್ದಾರೆ. ಸುರತ್ಕಲ್ ನ ಗೋವಿಂದ ದಾಸ ಕಾಲೇಜು ಹಾಗೂ ಅಗ

22 Mar 2026 10:02 pm
ಸುಳ್ಯ| ಮೊಬೈಲ್ ಬ್ಯಾಟರಿ ಸ್ಫೋಟ: ಯುವಕನಿಗೆ ಗಾಯ

ಸುಳ್ಯ: ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಎಂಬವರ ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಅವರ ಕಾಲಿಗೆ ಗಾಯವಾದ ಘಟನೆ ಇಂದು ಬೆಳಗ್ಗೆ ವರಿದಿಯಾಗಿದೆ. ಗುರುಪ್ರಸಾದ್ ಅವರು ಒಂದು ವರ್ಷ ಹಿಂದೆ ಖರೀದಿಸಿದ್ದ ಮೊಬೈಲ್ ಅನ್ನು ತನ್ನ

22 Mar 2026 9:58 pm
ರಾಯಚೂರು | ಕಾರ್ಮಿಕರು ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು : ಶಾಸಕಿ ಕರೆಮ್ಮ ಜಿ.ನಾಯಕ್

ರಾಯಚೂರು: ಕಟ್ಟಡ ಮತ್ತು ಇತರೆ ಕಾರ್ಮಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯುವುದರ ಜೊತೆಗೆ ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ್ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾ

22 Mar 2026 9:51 pm
ರಾಯಚೂರು | ಮಹಿಳಾ ದಿನಾಚರಣೆ ಅಂಗವಾಗಿ ಮಾ.29ರಂದು ಕ್ರೀಡಾ-ಸಾಂಸ್ಕೃತಿಕ ಕಾರ್ಯಕ್ರಮಗಳು

ರಾಯಚೂರು: ಮಹಿಳಾ ದಿನಾಚರಣೆ ಅಂಗವಾಗಿ ಮಾ.29ರಂದು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್

22 Mar 2026 9:49 pm
ರಾಯಚೂರು | ಮೀಸಲಾತಿ ಪ್ರಮಾಣ ಶೇ.56 ರಷ್ಟು ಹೆಚ್ಚಳಕ್ಕೆ ಸರ್ವಪಕ್ಷಗಳ ಸಭೆ‌ ನಡೆಸಲಿ : ಎಸ್.ಉಗ್ರಪ್ಪ

ರಾಯಚೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳಿಗೆ ಸಂವಿಧಾನಬದ್ಧವಾಗಿ ಶೇ.56 ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಕೇಂದ್ರ ಸರ್ಕಾರದ ಬಳಿ ನಿಯೋಗ ಕಳುಹಿಸಬೇಕು ಎಂದು ವಿಧಾನಪರಿಷತ್ ಮಾಜ

22 Mar 2026 9:46 pm
ದೇವದುರ್ಗ | ಕನಕದಾಸರ ಕುರಿತ ಮುಕ್ಕಣ್ಣ ಕರಿಗಾರರ ಮೂರು ಕೃತಿಗಳ ಲೋಕಾರ್ಪಣೆ

ದೇವದುರ್ಗ: ಭಾರತೀಯರ ಹೊಸ ವರ್ಷವಾದ ಪರಾಭವ ಸಂವತ್ಸರದ ಯುಗಾದಿ ಪಾಡ್ಯದಂದು ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಕ್ಷೇತ್ರನಾಥ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಮುಕ್ಕಣ್ಣ ಕರಿಗಾರರ ರಚನೆಯ ಕನಕದಾಸರ ಕುರಿತ ಮೂರು ಪುಸ್ತಕಗಳ

22 Mar 2026 9:43 pm
ಜೆಡಿಯು ಮಾಜಿ ನಾಯಕ ಕೆ.ಸಿ.ತ್ಯಾಗಿ RLD ಗೆ ಸೇರ್ಪಡೆ

ಹೊಸದಿಲ್ಲಿ: ಸಂಯುಕ್ತ ಜನತಾದಳ (ಜೆಡಿಯು)ದ ಮಾಜಿ ನಾಯಕ ಕೆ.ಸಿ.ತ್ಯಾಗಿ ಅವರು ರಾಷ್ಟ್ರೀಯ ಲೋಕದಳ (RLD)ಗೆ ರವಿವಾರ ಸೇರ್ಪಡೆಗೊಂಡರು. ಪಕ್ಷಾಧ್ಯಕ್ಷ ಹಾಗೂ ಕೇಂದ್ರ ಸಚಿವ ಜಯಂತ್ ಚೌಧುರಿ ಅವರು ಈ ಸಂದರ್ಭ ಉಪಸ್ಥಿತರಿದ್ದರು. ಜೆಡಿಯು ತ

22 Mar 2026 9:38 pm
ದೇರಳಕಟ್ಟೆ| ಡ್ರಗ್ಸ್ ಮಾರಾಟ ಪ್ರಕರಣ : ಆರೋಪಿ ಸೆರೆ

ಕೊಣಾಜೆ: ಬೆಳ್ಮ‌, ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿ ಆತನಿಂದ ಸುಮಾರು ಒಂದು ಲಕ್ಷ‌ದ ಆರು ಸಾವಿರ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪ

22 Mar 2026 9:30 pm
ಯಾದಗಿರಿ | ಅಕ್ರಮ ಮರಳು ಸಾಗಾಣಿಕೆ : 20 ವಾಹನಗಳ ನೊಂದಣಿ ರದ್ದು

40-50 ವಾಹನಗಳ ನೊಂದಣಿಗೆ ಶಿಫಾರಸ್ಸು: ಎಸ್ ಪಿ ಮಾಹಿತಿ

22 Mar 2026 9:27 pm
Tamil Nadu | ಮೈತ್ರಿಕೂಟದಿಂದ ಹೊರಬಂದ ಮಿತ್ರಪಕ್ಷ: ಡಿಎಂಕೆಗೆ ಹಿನ್ನಡೆ

ಚೆನ್ನೈ: ಡಿಎಂಕೆ ನೇತೃತ್ವದ SPA ಮೈತ್ರಿಕೂಟದಿಂದ ಹೊರಬರಲು ತಮಿಳಗ ವಾಳುವುರುರಿಮೈ ಕಚ್ಚಿ (TVK) ನಿರ್ಧರಿಸಿದೆಯೆಂದು ಪಕ್ಷದ ಸಂಸ್ಥಾಪಕ ಟಿ.ವೇಲುಮುರುಗನ್ ಅವರು ರವಿವಾರ ತಿಳಿಸಿದ್ದಾರೆ. ಆಡಳಿತಾರೂಢ SPA ಮೈತ್ರಿಕೂಟದಲ್ಲಿ ತನ್ನ ಪಕ

22 Mar 2026 9:25 pm
Bengaluru | ಕೆಟ್ಟು ನಿಂತಿದ್ದ ವಾಹನಕ್ಕೆ ಗೂಡ್ಸ್ ವಾಹನ ಢಿಕ್ಕಿ; ಮೂವರು ಮೃತ್ಯು

ಬೆಂಗಳೂರು : ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ವಾಹನವೊಂದಕ್ಕೆ ಗೂಡ್ಸ್ ವಾಹನ ಢಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಕೆ.ಆರ್.ಪುರ ಸಂಚಾರ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಬಳಿ ರವಿವಾರ ವರದಿಯಾಗಿದೆ. ಗ

22 Mar 2026 9:22 pm
ಕಾಳಗಿ | ಮಲಘಾಣ ಯಲ್ಲಾಲಿಂಗೇಶ್ವರ ಭವ್ಯ ರಥೋತ್ಸವ

ಕಾಳಗಿ: ತಾಲೂಕಿನ ಮಲಘಾಣ ಗ್ರಾಮದಲ್ಲಿ ಮುಗಳಖೋಡ ಜಿಡಗಾ ಮಠದ ಶಾಖಾ ಮಠವಾದ ಯಲ್ಲಾಲಿಂಗಾಶ್ರಮದಲ್ಲಿ ರವಿವಾರ ರಾತ್ರಿ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವವು ಅಪಾರ ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು. ಜಾತ್ರಾ ಮಹ

22 Mar 2026 9:20 pm
ಶೇ.50ರಷ್ಟು ವಾಣಿಜ್ಯ ಸಿಲಿಂಡರ್ ಪೂರೈಕೆಯಾದರೆ ಎಂದಿನಂತೆ ಹೋಟೆಲ್‍ಗಳು ಕಾರ್ಯನಿರ್ವಹಿಸಲಿವೆ : ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್

ಬೆಂಗಳೂರು : ಸರಕಾರವು ಘೋಷಣೆ ಮಾಡಿದಂತೆ ನಾಳೆಯಿಂದ ಶೇ.50ರಷ್ಟು ವಾಣಿಜ್ಯ ಸಿಲಿಂಡರ್‌ಗಳು ಪೂರೈಕೆಯಾದರೆ, ಎಂದಿನಂತೆ ಹೋಟೆಲ್‍ಗಳು ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹೇಳ

22 Mar 2026 9:20 pm
ಬೆಂಕಿ ಅಕಸ್ಮಿಕ: ಟೈಯರ್ ಪಂಕ್ಚರ್ ಅಂಗಡಿ ಸುಟ್ಟು ಭಸ್ಮ

ಪಡುಬಿದ್ರಿ, ಮಾ.22: ಬೆಂಕಿ ಅಕಸ್ಮಿಕದಿಂದ ಟೈಯರ್ ಪಂಕ್ಟರ್ ಅಂಗಡಿಯೊಂದು ಸಂಪೂರ್ಣ ಸುಟ್ಟು ಹೋದ ಘಟನೆ ಹೆಜಮಾಡಿ ಟೋಲ್ ಪ್ಲಾಝಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ. ಅಂಗಡಿ ಸಮೀಪದಲ್ಲಿನ ವಿದ್ಯುತ್ ಟ

22 Mar 2026 9:00 pm
ಸೌಂದರ್ಯ ಪ್ರಜ್ಞೆಯಿಂದ ಕಲಾಸ್ವಾದನೆ: ಪಿ.ಎನ್.ಆಚಾರ್ಯ

ಉಡುಪಿ, ಮಾ.22: ಕಲಾವಿದರಿಂದ ಕಲಾಕೃತಿ ರಚನೆ, ಕಲಾ ರಸಿಕರಿಂದ ಕಲಾಕೃತಿಗಳ ಆಸ್ವಾದನೆಗೆ ಸೌಂದರ್ಯ ಪ್ರಜ್ಞೆಯೊಂದೇ ಮಾಧ್ಯಮ ಎಂದು ಹಿರಿಯ ಕಲಾವಿದ ಪಿ.ಎನ್.ಆಚಾರ್ಯ ಹೇಳಿದ್ದಾರೆ. ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಜಂಗಮ ಮಠದಲ್ಲಿರು

22 Mar 2026 8:58 pm
ಜಗತ್ತಿನ ಅರ್ಧಕ್ಕೂ ಹೆಚ್ಚಿನ ದೇಶಗಳ ಶಾಲೆಗಳಲ್ಲಿ ಮೊಬೈಲ್ ಫೋನ್ ಗಳಿಗೆ ನಿರ್ಬಂಧ: ಯುನೆಸ್ಕೋ

ಹೊಸದಿಲ್ಲಿ: ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನ ಕಡಿಮೆಯಾಗುತ್ತಿರುವ ಮತ್ತು ಸೈಬರ್ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಅರ್ಧಕ್ಕೂ ಹೆಚ್ಚು ದೇಶಗಳು ಈಗ ಶಾಲೆಗಳಲ್ಲಿ ಮೊಬೈಲ್ ಫೋನ್ ಗಳನ್ನು ನಿಷೇಧಿಸಿವೆ

22 Mar 2026 8:57 pm
ಕೃಷಿ ಉಳಿದರೆ ದೇಶ ಉಳಿಯಲು ಸಾಧ್ಯ: ಕುದಿ ಶ್ರೀನಿವಾಸ ಭಟ್

ಉಡುಪಿ, ಮಾ.22: ಜಿಲ್ಲೆಯಲ್ಲಿ ಕೃಷಿಕರು ಕೃಷಿಯಿಂದ ವಿಮುಖರಾಗಿ ಕೃಷಿ ಭೂಮಿ ಹಡೀಲು ಬೀಳುತ್ತಿದೆ ಮತ್ತು ಇತರೆ ಉದ್ಧೇಶಗಳಿಗೆ ಮಾರಾಟವಾಗುತ್ತಿದೆ. ಆಡಳಿತಗಾರರಲ್ಲಿ ಕೃಷಿಯ ಬಗ್ಗೆ ಆಳವಾದ ನಿಶ್ಚಿತ ಯೋಜನೆಗಳಿಲ್ಲ. ಈ ಸ್ಥಿತಿ ಹೀಗೆ

22 Mar 2026 8:57 pm
ಜಗತ್ತಿನ ಸಂತುಷ್ಟ ದೇಶ ಫಿನ್ಲ್ಯಾಂಡ್ಗೆ ಉಚಿತ ಬೇಸಗೆ ಪ್ರವಾಸ; ಷರತ್ತುಗಳೇನು?

ಫಿನ್ಲ್ಯಾಂಡ್ ದೇಶದ ಅಧಿಕೃತ ಪ್ರವಾಸೋದ್ಯಮ ವೆಬ್ಸೈಟ್ ಪ್ರವಾಸಿಗರನ್ನು ಫಿನ್ಲ್ಯಾಂಡ್ನ ಜೀವನಶೈಲಿಯ ಅನುಭವ ಪಡೆಯಲು ಆಹ್ವಾನಿಸುತ್ತಿದೆ. ಜಗತ್ತಿನ ಬಹಳ ಸಂತುಷ್ಟ ರಾಷ್ಟ್ರವಾದ ಫಿನ್ಲ್ಯಾಂಡ್ಗೆ ಹೋಗುವುದು ಕನಸಿಗಿಂತ ಕಡಿಮ

22 Mar 2026 8:44 pm
ಮನೆ ಬೆಕ್ಕುಗಳಿಗೆ ಇರುವ ಸೀಳು ಕಣ್ಣುಗಳು ಹುಲಿ- ಸಿಂಹಗಳಿಗೇಕಿಲ್ಲ?

ಮಾನವರು ಮತ್ತು ಇತರ ಅನೇಕ ಪ್ರಾಣಿಗಳು ದುಂಡಗಿನ ಕಣ್ಣುಗಳನ್ನು ಹೊಂದಿದ್ದರೆ, ಬೆಕ್ಕುಗಳು ಲಂಬ, ಸೀಳಾಕಾರದ ಕಣ್ಣುಗಳನ್ನು ಹೊಂದಿರುವುದೇಕೆ? ಬೆಕ್ಕಿಗೆ ಕಣ್ಣುಗಳೇ ಆಕರ್ಷಣೆ. ಸೀಳು, ಕಿರಿದಾದ ಕಣ್ಣುಗಳು ನೋಡಲು ಆಕರ್ಷಕವೆನಿಸಿ

22 Mar 2026 8:38 pm
ಮಂಗಳೂರು: ಬೋಬಿ ಚೆಮ್ಮನೂರ್‌ ಇಂಟರ್‌ನ್ಯಾಶನಲ್ ಜ್ಯುವೆಲ್ಲರ್ಸ್ ಶುಭಾರಂಭ

ಮಂಗಳೂರು: ಉದ್ಯಮಿ, ಸಮಾಜ ಸೇವಕ, ಕ್ರೀಡಾಪಟು, ಪ್ರೇರಣಾದಾಯಕ ವಕ್ತಾರರಾಗಿ ಗುರುತಿಸಿಕೊಂಡಿರುವ ಬೋಬಿ ಚೆಮ್ಮನೂರ್‌ ಮಾಲಕತ್ವದ ಚಿನ್ನ ಮತ್ತು ವಜ್ರಾಭರಣ ಮಳಿಗೆ ಬೋಬಿ ಚೆಮ್ಮನ್ನೂರ್‌ ಇಂಟರ್ ನ್ಯಾಶನಲ್ ಜ್ಯುವೆಲ್ಲರ್ಸ್ ರವಿವ

22 Mar 2026 8:35 pm
ಪಶ್ಚಿಮ ಏಷ್ಯಾ ಸಂಘರ್ಷ| ಕಚ್ಚಾ ತೈಲ, ಅನಿಲ, ರಸಗೊಬ್ಬರ ಪೂರೈಕೆ ಕುರಿತು ದಿಲ್ಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಹೊಸದಿಲ್ಲಿ: ಪಶ್ಚಿಮ ಏಶ್ಯಾ ಯುದ್ಧದ ಹಿನ್ನೆಲೆಯಲ್ಲಿ ಕಚ್ಚಾ ತೈಲ, ಅಡುಗೆ ಅನಿಲ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಂಬಂಧಿಸಿದ ಪರಿಸ್ಥಿತಿಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಸಂಪುಟದ ಹಿರಿಯ ಸದಸ್ಯರೊಂದಿಗೆ

22 Mar 2026 8:33 pm
Bengaluru | ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಹತ್ಯೆ

ಬೆಂಗಳೂರು : ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ರವಿವಾರ ನಡೆದಿದೆ. ಕಿರಣ್(25) ಹತ್ಯೆಯಾದ ಯುವಕ ಎಂದು ಗುರ

22 Mar 2026 8:21 pm
ಜೈಲುಗಳ ಕುರಿತ ಪರಿಷ್ಕೃತ ವಿವರ ಸಲ್ಲಿಸುವಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಹೊಸದಿಲ್ಲಿ: ಪ್ರತಿ ಜೈಲಿಗೆ ಮಂಜೂರಾದ ಸಾಮರ್ಥ್ಯ ಹಾಗೂ ಜನದಟ್ಟಣೆಯನ್ನು ಪರಿಶೀಲಿಸಲು ತೆಗೆದುಕೊಂಡ ಕ್ರಮಗಳು ಸೇರಿದಂತೆ ಜೈಲುಗಳಿಗೆ ಸಂಬಂಧಿಸಿದ ಪರಿಷ್ಕೃತ ವಿವರಗಳನ್ನು ಮೇ 18ರ ಒಳಗೆ ಸಲ್ಲಿಸುವಂತೆ ಎಲ್ಲಾ ರಾಜ್ಯಗಳು ಹಾಗೂ

22 Mar 2026 8:20 pm
ಸರಕಾರಿ ಅಧಿಕಾರಿ ಆತ್ಮಹತ್ಯೆ ಪ್ರಕರಣ : ಪಂಜಾಬ್ ನ ಮಾಜಿ ಸಚಿವ ಲಾಲ್ಜಿತ್ ಭುಲ್ಲರ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

ಚಂಡಿಗಢ: ಅಮೃತಸರದಲ್ಲಿ ರಾಜ್ಯ ಗೋದಾಮು ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ನ ಮಾಜಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಂಜಾಬ್ ರಾಜ್ಯ ಗೋದಾಮು ನಿಗಮದ ಜಿಲ್ಲಾ

22 Mar 2026 8:16 pm
55 ಮಂದಿ ಫಲಾನುಭವಿಗಳಿಗೆ ಉಪಕರಣಗಳ ಕಿಟ್ ವಿತರಣೆ

ಉಡುಪಿ, ಮಾ.22: 2025-26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಪೂರೈಕೆ ಯೋಜನೆಯಡಿ ಆಯ್ಕೆಯಾದ 55 ಮಂದಿ ಫಲಾನುಭವಿಗಳಿಗೆ ಟೈಲರಿಂಗ್ ಮಿಷನ್, ಮರಗೆಲಸ, ಗಾರೆ ಕೆಲಸ, ಎಲೆಕ್ಟ್ರಿಷಿಯನ್, ಬ್ಯೂಟಿಪಾರ್ಲರ್ ಕಿಟ್‌ಗಳನ

22 Mar 2026 8:15 pm
ಯಕ್ಷಗಾನ ಕಲಾರಂಗದ 91ನೆಯ ಮನೆ ಹಸ್ತಾಂತರ

ಕುಂದಾಪುರ, ಮಾ.22: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿಯ ವಿದ್ಯಾರ್ಥಿ ನಿಖಿಲ್ ಎಸ್. ಅವರಿಗೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಪಾಂಡೇಶ್ವರ ಮಂಜುನಾಥ ಹೊಳ್ಳ ಅವರ ಸ್ಮರಣಾರ್ಥ ಹಾಗೂ ಸರಸ್ವತಿ ಹೊಳ್ಳರ ಗೌರವಾರ್ಥ,

22 Mar 2026 8:14 pm
ಬೆಳಗಿನ ಜಾವ ಎರಡು ಗಂಟೆಗಳನ್ನು ಹೇಗೆ ಕಳೆಯಬೇಕು? ಪೌಷ್ಠಿಕ ತಜ್ಞೆಯ ಸಲಹೆಗಳೇನು?

ಪೋಸ್ಟ್ನಲ್ಲಿ ಪೌಷ್ಠಿಕ ತಜ್ಞೆ ದೀಪ್ಸಿಖಾ ಜೈನ್ ಬೆಳಗ್ಗೆ ಎಚ್ಚರವಾದ ಮೇಲೆ ಮೊದಲ ಎರಡು ಗಂಟೆಗಳನ್ನು ಹೇಗೆ ಕಳೆಯುವುದು ಎಂದು ವಿವರಿಸಿದ್ದಾರೆ. ಬೆಳಗಿನ ಜಾವ ಬೇಗನೇ ಏಳುವುದು ಅತ್ಯಗತ್ಯ. ನಿಮ್ಮ ಹವ್ಯಾಸಗಳು ಮತ್ತು ಎದ್ದ ತಕ್ಷ

22 Mar 2026 8:13 pm
ಹೊಸಪೇಟೆ | ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಗ್ರಾ.ಪಂ ಸಿಬ್ಬಂದಿ ಮೃತ್ಯು

ವಿಜಯನಗರ/ಹೊಸಪೇಟೆ: ತಾಲೂಕಿನ ಸೀತಾರಾಮ ತಾಂಡಾ ಗ್ರಾಮ ಪಂಚಾಯಿತಿಯಲ್ಲಿ ನೀರಗಂಟಿಯಾಗಿ ಸೇವೆ ಸಲ್ಲಿಸುತ್ತಿದ್ದ ಗಂಗಪ್ಪ ಎಲ್ (58) ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ. ಗಂಗಪ್ಪ ಅ

22 Mar 2026 8:11 pm
ಕಾರ್ಮಿಕರ ನಿಧಿ ಬೇರೆ ಯೋಜನೆಗಳಿಗೆ ಬಳಸುವುದನ್ನು ವಿರೋಧಿಸಿ ಪ್ರತಿಭಟನೆ

ಬೈಂದೂರು, ಮಾ.22: ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ 2026-27ನೇ ಸಾಲಿನ ರಾಜ್ಯ ಸರಕಾರದ ಬಜೆಟ್ ನಲ್ಲಿ ಸರಕಾರದ ವಿವಿಧ ಯೋಜನೆಗಳಿಗೆ ಕಟ್ಟಡ ಕಾರ್ಮಿಕರ ನಿಧಿಯ ಬಳಕೆ ಮಾಡುವುದನ್ನು ವಿರೋಧಿಸಿ ಶನ

22 Mar 2026 8:07 pm
ಯಡ್ರಾಮಿ | ಮಾ.22 ರಂದು ರೈತ ಜಾಗೃತಿ ಸಮಾವೇಶ : ಈರಣ್ಣ ಭಜಂತ್ರಿ

ಯಡ್ರಾಮಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಹಶೀಲ್ದಾ‌ರ್ ಕಚೇರಿ ಆವರಣದಲ್ಲಿ ಸೋಮವಾರ ಬೆಳಗ್ಗೆ 10.30ಗಂಟೆಗೆ ರೈತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಘಟಕ ಈರಣ್ಣ ಭಜಂತ್ರಿ ತಿಳಿಸಿದ್

22 Mar 2026 8:05 pm
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಗರಿಷ್ಠ 20 ಲಕ್ಷ ರೂಪಾಯಿ ಸಾಲ

ಇದೀಗ ಮುದ್ರಾ ಯೋಜನೆಯಡಿ ಸಿಗುವ ಸಾಲದ ಮೊತ್ತವನ್ನು 20 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಸ್ವಂತ ಉದ್ಯಮ ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡೆತಡೆಯನ್ನು ನಿವಾರಿಸಿದ

22 Mar 2026 8:04 pm
ಕೂಡ್ಲಿಗಿ | ಶಾಸಕರಿಂದ ಡಿಎಸ್ಎಸ್ ನಾಮಫಲಕ ಉದ್ಘಾಟನೆ

ವಿಜಯನಗರ/ಕೂಡ್ಲಿಗಿ : ತಾಲೂಕಿನ ಸಕಲಾಪುರದಹಟ್ಟಿ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ದಳಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ನಾಮಫಲಕವನ್ನು ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾನು ಹಳ

22 Mar 2026 8:03 pm
ಉಡುಪಿ| ವಾಣಿಜ್ಯ ಅನಿಲ ಕೊರತೆಯಿಂದ ಹೊಟೇಲ್ ಬಂದ್ ಎಫೆಕ್ಟ್; ಮೀನಿನ ದರದಲ್ಲಿ ಭಾರೀ ಕುಸಿತ

ಉಡುಪಿ: ಇರಾನ್ - ಅಮೆರಿಕ, ಇಸ್ರೇಲ್ ದೇಶಗಳ ನಡುವಿನ ಯುದ್ಧ ಪರಿಣಾಮ ಕರಾವಳಿ ಮೀನುಗಾರರಿಗೂ ತಟ್ಟುತ್ತಿದೆ. ನಿರಂತರವಾಗಿ ಮುಂದುವರೆಯುತ್ತಿರುವ ಕದನದಿಂದ ಮೀನಿನ ದರ ಇಳಿಕೆಯಾಗಿ ಮೀನುಗಾರಿಕಾ ಉದ್ಯಮವನ್ನೇ ತೀವ್ರ ಸಂಕಷ್ಟಕ್ಕೀ

22 Mar 2026 7:56 pm
ಬ್ಯುಸಿ ಜೀವನದಲ್ಲಿ ತೂಕ ನಷ್ಟದ ಯೋಜನೆ ಹೇಗೆ? ತರಬೇತುದಾರರ ಸಲಹೆ ಇಲ್ಲಿದೆ...

ಇಂದಿನ ಬ್ಯುಸಿ ಜಗತ್ತಿನಲ್ಲಿ ನಿತ್ಯದ ವ್ಯಾಯಾಮಕ್ಕೆ ಸಮಯ ಸಿಗುವುದೇ ಕಡಿಮೆ. ಕಚೇರಿಗಳ ಕೆಲಸ ಮುಗಿಸಿ ಸಾರಿಗೆ ದಟ್ಟಣೆ ನಡುವೆ ಮನೆ ಸೇರುವುದು ದೊಡ್ಡ ಸಾಹಸ. ಮನೆಗೆ ತಲುಪಿದ ನಂತರವೂ ಆನ್ಲೈನ್ ಮೀಟಿಂಗ್ ಮತ್ತು ಮನೆಯ ಕೆಲಸಗಳ ನಡ

22 Mar 2026 7:55 pm
ಎಮ್ಮಿಗನೂರು | ಶಾಸಕ ಜೆ.ಎನ್.ಗಣೇಶ್ ಅವರಿಂದ ಜೋಳ ಖರೀದಿ ಕೇಂದ್ರ ಉದ್ಘಾಟನೆ

ಬಳ್ಳಾರಿ/ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಎಪಿಎಂಸಿಯಲ್ಲಿ ಜೋಳ ಖರೀದಿ ಕೇಂದ್ರವನ್ನು ಶಾಸಕ ಜೆ.ಎನ್. ಗಣೇಶ್ ಶನಿವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಮ್ಮಿಗನೂರು ಭಾಗದಲ್ಲಿ ಜೋಳ ಬೆಳೆಯುವ ರೈತರು ಹ

22 Mar 2026 7:55 pm
ಕಂಪ್ಲಿ | ಗಂಗಾವತಿ–ದರೋಜಿ ರೈಲು ಮಾರ್ಗಕ್ಕೆ ಅನುದಾನ ಬಿಡುಗಡೆಗೆ ಒತ್ತಾಯ

ಬಳ್ಳಾರಿ/ಕಂಪ್ಲಿ: ಕಂಪ್ಲಿ ಮೂಲಕ ಗಂಗಾವತಿ–ದರೋಜಿ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣಕ್ಕೆ ತಕ್ಷಣ ಅನುದಾನ ಬಿಡುಗಡೆ ಮಾಡಬೇಕೆಂದು ಬಿಜೆಪಿ ಮೀನುಗಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ತಳವಾರ ಒತ್ತಾಯಿಸಿದರು.

22 Mar 2026 7:47 pm
ಕಂಪ್ಲಿ | ರಮಝಾನ್ ಆತ್ಮನಿಯಂತ್ರಣ, ಮಾನವೀಯತೆ ಬೆಳೆಸುವ ಹಬ್ಬ : ಕರಡಿ ವಲಿಸಾಬ್

ಬಳ್ಳಾರಿ/ಕಂಪ್ಲಿ: ಸತ್ಯನಿಷ್ಠೆ, ಆತ್ಮನಿಯಂತ್ರಣ ಹಾಗೂ ಮಾನವೀಯತೆ ಬೆಳೆಸುವ ಪವಿತ್ರ ಆಚರಣೆಯೇ ರಮಝಾನ್ ಎಂದು ಕರಡಿ ವಲಿಸಾಬ್ ತಿಳಿಸಿದ್ದಾರೆ. ಶನಿವಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಏಕತ

22 Mar 2026 7:44 pm
Virajpet | ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ

ಮಡಿಕೇರಿ : ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ

22 Mar 2026 7:42 pm
ಸಂಡೂರು | ವಾಲ್ಮೀಕಿ ನಿಗಮದಿಂದ ಬೋರ್ವೆಲ್ ಪರಿಕರಗಳ ವಿತರಣೆ

ಬಳ್ಳಾರಿ/ಸಂಡೂರು : ವಾಲ್ಮೀಕಿ ನಿಗಮದ ವತಿಯಿಂದ 2021-22ನೇ ಸಾಲಿನ ಯೋಜನೆಯಡಿ ಪರಿಶಿಷ್ಟ ವರ್ಗದ ಫಲಾನುಭವಿಗಳ ಅಭಿವೃದ್ಧಿಗಾಗಿ ಬೋರ್ವೆಲ್ ಪರಿಕರಗಳ ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಡೂರು ವಿಧಾನಸಭಾ ಕ್

22 Mar 2026 7:39 pm
Kalaburagi | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ಬೀದರ್‌ ಮತ್ತು ಕಲಬುರಗಿ ಜಿಲ್ಲೆಗಳ ಡಿಜಿಟಲ್ ಸಖಿ ಯೋಜನೆಯಡಿ, ಅಕ್ಸಸ್ ಲಿವಲಿಹೂಡ್ಸ್ ಹಾಗೂ ಎಲ್ ಅಂಡ್ ಟಿ ಫೈನಾನ್ಸ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ಕನ್ನಡ ಭವನದಲ್ಲಿ ಆಚರಿಸಲಾಯಿತು.

22 Mar 2026 7:30 pm
ಉಪಚುನಾವಣೆ | ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಆಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ : ಬೊಮ್ಮಾಯಿ ವಿಶ್ವಾಸ

ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಆಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಇಂದಿಲ್ಲಿ ವಿಶ್

22 Mar 2026 7:28 pm
Kalaburagi | ವಿಶ್ವಜ್ಯೋತಿ ಪ್ರತಿಷ್ಠಾನದಿಂದ ಸಾಧಕರಿಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ

ಕಲಬುರಗಿ : ನಮ್ಮ ಬದುಕಿಗೆ ಬೇಕಾಗುವ ಸಂಸ್ಕಾರ ಮತ್ತು ಸಂಸ್ಕೃತಿಗಳು ಸಾಹಿತ್ಯದಿಂದಲೇ ಸೃಷ್ಠಿ ಆಗಬಲ್ಲವು ಎಂದು ಚಿನ್ಮಯಗಿರಿಯ ಮಹಾಂತೇಶ್ವರ ಮಠದ ಶ್ರೀ ವೀರಮಹಾಂತ ಶಿವಾಚಾರ್ಯರು ಹೇಳಿದರು. ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯ

22 Mar 2026 7:27 pm
ಯಾದಗಿರಿ | ರೈತರ ಹೋರಾಟಕ್ಕೆ ಜಯ : ಕಡೇಚೂರು ಪ್ರದೇಶದ ಎರಡನೇ ಹಂತದ ಭೂಸ್ವಾಧೀನ ಕೈಬಿಟ್ಟ ಸರಕಾರ

ಯಾದಗಿರಿ : ʼಪ್ರಾಣ ಬೇಕಾದರೂ ಕೊಟ್ಟೆವು, ಜಮೀನು ಕೊಡಲ್ಲʼ ಎಂಬ ರೈತರ ಒಕ್ಕೊರಲಿನ ಕೂಗಿಗೆ ಮಣಿದ ರಾಜ್ಯ ಸರ್ಕಾರ, ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿರುವುದಾಗಿ ಆದೇಶ

22 Mar 2026 7:25 pm
Kalaburagi | 1.50 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಕಲಬುರಗಿ : ನಗರದ ವಾರ್ಡ್ ನಂ. 52ರ ಅಕ್ಕಮಹಾದೇವಿ ಕಾಲೋನಿಯಲ್ಲಿ ಅಪೆಂಡಿಕ್ಸ್-ಇ ಅನುದಾನದಲ್ಲಿ 1.50 ಕೋಟಿ ರೂ. ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು. ಈ ವೇ

22 Mar 2026 7:16 pm
Kalaburagi | ಕೋಲಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಶೀಘ್ರ ಶಿಫಾರಸು : ತಿಪ್ಪಣ್ಣಪ್ಪ ಕಮಕನೂರ

ಕಲಬುರಗಿ : ಹಿಂದುಳಿದ ಕೋಲಿ, ಕಬ್ಬಲಿಗ, ಬಾರ್ಕಿ, ಮೊಗವೀರ ಹಾಗೂ ಬೆಸ್ತ ಸಮುದಾಯಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರವು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸುವ ಸಾಧ್ಯತ

22 Mar 2026 7:14 pm
Chikkamagaluru | ಮರದಿಂದ ಬಿದ್ದ ಕಾರ್ಮಿಕ ಮೃತ್ಯು

ಚಿಕ್ಕಮಗಳೂರು : ಕಾಫಿ ತೋಟದ ಮಾಲಕನ ನಿರ್ಲಕ್ಷ್ಯದಿಂದಾಗಿ ಮರಗಸಿ ಮಾಡುವ ಕಾರ್ಮಿಕನೊಬ್ಬ ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ. ತಮಿಳುನಾಡು ಮೂಲ

22 Mar 2026 7:10 pm
Chikkamagaluru | ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಧಿಸಿ ಯುವಕ ಮೃತ್ಯು

ಚಿಕ್ಕಮಗಳೂರು : ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಯುವಕನೊಬ್ಬ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ದಾರುಣ ಘಟನೆ ರವಿವಾರ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ವರದಿಯಾಗಿದೆ. ಅಜ್ಜಂಪುರ ತಾಲೂಕು ಸೊಕ್ಕೆ ಗ್ರಾಮದ ನಿವ

22 Mar 2026 7:07 pm
ಯಡ್ರಾಮಿ ತಾಲೂಕಿನ ಶಿವಸೇನಾ ಪಕ್ಷದ ಅಧ್ಯಕ್ಷರಾಗಿ ಭಾಗ್ಯವಂತ್ ಡಿ.ಪವಾರ್ ನೇಮಕ

ಯಡ್ರಾಮಿ : ಕರ್ನಾಟಕ ರಾಜ್ಯ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷರಾದ ಆಂದೋಲ ಶ್ರೀಗಳ ಆದೇಶದಂತೆ ತಾಲೂಕಿನ ಶಿವಸೇನಾ ಪಕ್ಷದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ರವಿವಾರ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೇವರ್ಗಿ

22 Mar 2026 7:02 pm
ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದಲ್ಲಿ ಸೇರುವಂತೆ ಜಾಗತಿಕ ನಾಯಕರಿಗೆ ನೆತನ್ಯಾಹು ಕರೆ

ಯುರೋಪ್ ಒಳಗೂ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಇರಾನ್‌ಗೆ ಇದೆ ಎಂದ ಇಸ್ರೇಲ್ ಪ್ರಧಾನಿ

22 Mar 2026 7:01 pm
ತರಬೇತಿ ಪಡೆದಿದ್ದ 20 ಮಹಿಳೆಯರು-ಮಂಗಳಮುಖಿಯರಿಗೆ ಉಚಿತ ಎಲೆಕ್ಟ್ರಿಕ್ ಆಟೋ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಮಹಿಳೆಯರು ಮತ್ತು ಮಂಗಳಮುಖಿರಿಗೆ ಸರಕಾರದಿಂದಲೇ ಸಬ್ಸಿಡಿ ಆಧಾರದಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಪಡೆದುಕೊಳ್ಳಲು ಬೇಕಾದ ಸಹಾಯ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಭರವಸೆ

22 Mar 2026 6:30 pm
ಡಿಜಿಟಲ್ ವಂಚಕರ ಮೇಲೆ ಕ್ರಮ ಕೈಗೊಳ್ಳಲು ವಾಟ್ಸ್‌ಆ್ಯಪ್ ನೆರವು ಕೇಳಿದ ಕೇಂದ್ರ ಸರ್ಕಾರ; ವರದಿ

ಕಾನೂನು ಜಾರಿ ಅಧಿಕಾರಿಗಳಂತೆ ಸೋಗು ಹಾಕಿ ವಂಚಕರು ಹಣ ಸುಲಿಗೆ ಮಾಡುವಂತಹ ಡಿಜಿಟಲ್ ಬಂಧನದ ವಂಚನೆಗಳು ಹೆಚ್ಚುತ್ತಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಅಂತರ-ಇಲಾಖಾ ಸಮಿತಿ (ಐಡಿಸಿ) ವಾಟ್ಸ್‌ಆ್ಯಪ್ ಗೆ

22 Mar 2026 5:15 pm
ಮುಖ್ಯ ಚುನಾವಣಾ ಆಯುಕ್ತ ಕಾರ್ಯಾಂಗದ ‘ಕೈಗೊಂಬೆ’ಯಾಗಿದ್ದಾರೆ: ಜ್ಞಾನೇಶ್ ಕುಮಾರ್ ಪದಚ್ಯುತಿ ನೋಟಿಸ್‌ನಲ್ಲಿ ಪ್ರತಿಪಕ್ಷ

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಪದಚ್ಯುತಿಯನ್ನು ಕೋರಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಸಂಸದರು ಸಲ್ಲಿಸಿರುವ ನೋಟಿಸ್‌ಗಳಲ್ಲಿ ಸಿಇಸಿ ಕಾರ್ಯಾಂಗದ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸ

22 Mar 2026 4:53 pm
“14 ಕುಟುಂಬಗಳ ಈದ್ ಆಚರಣೆ ಹಾಳುಗೆಡವುವ ಕ್ರಮ”: ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದವರ ಬಂಧನದ ಕುರಿತು IAS ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಟೀಕೆ

ವಾರಣಾಸಿ: ಗಂಗಾ ನದಿಯಲ್ಲಿ ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜನೆಗೆ ಸಂಬಂಧಿಸಿದಂತೆ 14 ಜನರನ್ನು ಬಂಧಿಸಿರುವುದನ್ನು ಐಎಎಸ್ ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಟೀಕಿಸಿದ್ದಾರೆ. ಬಂಧನ ಕುರಿತ ವರದಿಯನ್ನು ಹಂಚಿಕೊಂಡಿರುವ ಮುಹಮ್ಮದ್

22 Mar 2026 4:28 pm
ಕರಿಜೀರಿಗೆ ಎಣ್ಣೆ ಬಳಸುತ್ತೀರಾ? ಈ ಬಗ್ಗೆ ವೈದ್ಯರು ನೀಡಿರುವ ಸಲಹೆಗಳೇನು?

ಸಾಂದರ್ಭಿಕ ಚಿತ್ರ (AI) ಒಂದು ಕಾಲದಲ್ಲಿ ಸರಳ ಮನೆಮದ್ದುಗಳೆಂದು ನಾವು ತಳ್ಳಿ ಹಾಕಿದ ಕರಿಜೀರಿಗೆ ಎಣ್ಣೆ ವೈಜ್ಞಾನಿಕವಾಗಿ ಬೆಂಬಲಿತ ಪ್ರಯೋಜನಗಳಾಗಿ ಮರುಪರಿಶೀಲನೆ ಪಡೆಯುತ್ತಿದೆ. ತಲೆಮಾರುಗಳಿಂದ ನೈಸರ್ಗಿಕ ಪರಿಹಾರಗಳು ಮನೆ-ಮ

22 Mar 2026 3:32 pm
ಶತ್ರು ಸಂಪರ್ಕಿತ ಹಡಗುಗಳನ್ನು ಬಿಟ್ಟು ಎಲ್ಲರಿಗೂ ಹಾರ್ಮುಝ್ ಜಲಸಂಧಿ ಮುಕ್ತ: ಇರಾನ್

ದುಬೈ: ಇರಾನಿನ ಶತ್ರುಗಳಿಗೆ ಸಂಬಂಧಿಸಿದ ಹಡಗುಗಳನ್ನು ಹೊರತುಪಡಿಸಿ ಎಲ್ಲ ನೌಕಾ ಸಾಗಾಣಿಕೆಗಳಿಗೆ ಹಾರ್ಮುಝ್ ಜಲಸಂಧಿಯು ಮುಕ್ತವಾಗಿದೆ ಎಂದು ವಿಶ್ವಸಂಸ್ಥೆಯ ಕಡಲ ಸಂಸ್ಥೆಗೆ ಇರಾನ್ ಪ್ರತಿನಿಧಿ ಅಲಿ ಮುಸಾವಿ ರವಿವಾರ ಹೇಳಿದ್

22 Mar 2026 3:21 pm
ಖತರ್‌ ಸೇನಾ ಹೆಲಿಕಾಪ್ಟರ್ ಪತನ : ಕನಿಷ್ಠ 6 ಮಂದಿ ಮೃತ್ಯು

ದೋಹಾ: ಖತರ್‌ ಸೇನಾ ಹೆಲಿಕಾಪ್ಟರ್ ಪತನವಾಗಿ ಕನಿಷ್ಠ 6 ಮಂದಿ ಮೃತಪಟ್ಟಿರುವ ಬಗ್ಗೆ aljazeera.com ವರದಿ ಮಾಡಿದೆ. ತಾಂತ್ರಿಕ ದೋಷದ ಕಾರಣದಿಂದ ಖತರ್ ಸಮುದ್ರ ಪ್ರದೇಶದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದೆ. ಈ ಹೆಲಿಕಾಪ್ಟರ್‌ನಲ್ಲಿ ಒಟ್ಟು

22 Mar 2026 3:07 pm
Bagalkot by-election | ಎಚ್.ವೈ.ಮೇಟಿ ಕಿರಿಯ ಪುತ್ರನಿಗೆ ಕಾಂಗ್ರೆಸ್‌ ಟಿಕೆಟ್‌; ಉಮೇಶ್‌ ಮೇಟಿ ಪರಿಚಯ ಇಲ್ಲಿದೆ...

ಬಾಗಲಕೋಟೆ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಎಚ್.ವೈ.ಮೇಟಿ ಅವರ ಕಿರಿಯ ಪುತ್ರ ಉಮೇಶ್‌ ಮೇಟಿಗೆ ಟಿಕೆಟ್ ಘೋಷಣೆ ಮಾಡಿದೆ. ಮಾಜಿ ಸಚಿವ ಎಚ್.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್

22 Mar 2026 2:47 pm
ಕೇರಳ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸ್ಥಾನದಲ್ಲೂ ಗೆಲುವು ಸಾಧಿಸುವ ಸಾಧ್ಯತೆ ಇಲ್ಲ: ಪಿಣರಾಯಿ ವಿಜಯನ್

ತಿರುವನಂತಪುರಂ: ಕೇರಳದಲ್ಲಿ ಬಿಜೆಪಿಯ ಅಸ್ತಿತ್ವ ಬೆಳೆಯುತ್ತಿದೆ ಎಂಬ ವಾದಗಳನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸ್ಥಾನದಲ್ಲೂ ಗೆಲುವು ಸಾಧಿಸುವ ಸ

22 Mar 2026 2:38 pm
ಮಂಗಳೂರು: ರಶ್ಯದ ತೈಲ ಟ್ಯಾಂಕರ್, ಅಮೆರಿಕದ ಅನಿಲ ನೌಕೆ ಆಗಮನ

ಮಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಂಡ ಬಳಿಕ ರಶ್ಯದ ತೈಲ ಟ್ಯಾಂಕರ್ ವೊಂದು ರವಿವಾರ ಮಂಗಳೂರು ತಲುಪಿದೆ. 'ಆಕ್ವಾ ಟೈಟಾನ್' (Aqua Titan) ಹೆಸರಿನ ಈ ಹಡಗು ಮೂಲತಃ ಚೀನಾಕ್ಕೆ ತೆರಳಬೇಕಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಸಂಚರಿಸು

22 Mar 2026 1:47 pm
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಭಾರತ ಅಂತ್ಯವಾಡಬಹುದು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಭಾರತ ಅಂತ್ಯವಾಡಬಹುದು. ಯುದ್ಧವನ್ನು ನಿಲ್ಲಿಸಲು ಭಾರತ ಸಮರ್ಥವಾಗಿದೆ ಎಂದು ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಆರೆಸ್

22 Mar 2026 1:38 pm
ದೇವನಹಳ್ಳಿ | ಭೀಕರ ರಸ್ತೆ ಅಪಘಾತ: ಕಾಶಿ ಯಾತ್ರೆ ಹೊರಟಿದ್ದ ತುಮಕೂರಿನ ಮೂವರು ಮಹಿಳೆಯರು ಮೃತ್ಯು

ಬೆಂಗಳೂರು : ಟಿ.ಟಿ. ವಾಹನ ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಶಿ ತೀರ್ಥಯಾತ್ರೆಗೆ ಹೊರಟಿದ್ದ ತುಮಕೂರು ಜಿಲ್ಲೆಯ ತಿಪಟೂರಿನ ಮೂವರು ಮಹಿಳೆಯರು ಮೃತಪಟ್ಟ ಘಟನೆ ದೇವನಹಳ್ಳಿ ಬಳಿ ರವಿವಾರ ಬೆಳಗಿನ ಜಾವ ಸಂ

22 Mar 2026 1:29 pm
By-election | ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಟಿಕೆಟ್‌ ಪಡೆದ ಸಮರ್ಥ್‌ ಯಾರು?

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಮರ್ಥ್ ಮಲ್ಲಿಕಾರ್ಜುನ್ ಶಾಮನೂರು ಕಣಕ್ಕೆ ಇಳಿಯಲಿದ್ದಾರೆ. ದಾವಣಗೆರೆ ದಕ್ಷಿಣ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ದಿ.ಶಾಮನೂ

22 Mar 2026 12:58 pm
ಕೇರಳ ವಿಧಾನಸಭಾ ಚುನಾವಣೆ | ಬಿಜೆಪಿ ಅಭ್ಯರ್ಥಿಯ 'ಹಿಂದೂ ಶಾಸಕ' ಹೇಳಿಕೆ ವಿರುದ್ಧ ದೂರು

ತ್ರಿಶೂರ್ (ಕೇರಳ): ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯ ಕೋಮುವಾದಿ ಹೇಳಿಕೆಯ ವಿರುದ್ಧ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಕೆಎಸ್‌ಯು ಕೇರಳ ಹೈಕೋರ್ಟ್ ಮೊರೆ ಹೋಗಿದೆ. ಇದಲ್ಲದೆ ಗುರು

22 Mar 2026 12:42 pm
ಸಮುದ್ರದಲ್ಲಿರುವ ಇರಾನ್ ತೈಲದ ಖರೀದಿಗೆ 30 ದಿನಗಳ ವಿನಾಯಿತಿ; ಭಾರತ ಇದರ ಲಾಭ ಪಡೆಯಬಹುದೇ?

ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಜಾಗತಿಕ ತೈಲ ಪೂರೈಕೆಯನ್ನು ಕುಂಠಿತಗೊಳಿಸಿ ಅದರ ಬೆಲೆಗಳನ್ನು ಗಗನಕ್ಕೇರಿಸುತ್ತಿರುವುದರಿಂದ, ಅಮೆರಿಕ ಶನಿವಾರ ಸಮುದ್ರದಲ್ಲಿ ಇರಾನ್‌ನ ತೈಲ ಖರೀದಿಯ ಮೇಲಿನ ನಿರ್ಬಂಧಗಳನ್ನು 30 ದಿನಗಳವರೆಗ

22 Mar 2026 12:26 pm
ಕನಕಗಿರಿ | ದೌರ್ಜನ್ಯ ಪ್ರತಿಬಂಧ ಅಸ್ಪೃಶ್ಯತೆ ನಿವಾರಣೆ ಬೀದಿ ನಾಟಕ ಪ್ರದರ್ಶನ

ಕನಕಗಿರಿ : ಇಲ್ಲಿನ ಶ್ರೀ ವಿಶ್ವಜ್ಞಾನಿ ಡಾ. ಬಿ ಆರ್. ಅಂಬೇಡ್ಕರ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ತಾಲೂಕಿನ ನವಲಿ ಗ್ರಾಮದಲ್ಲಿ ದೌರ್ಜನ್ಯ ಪ್ರತಿಬಂಧ ಅಸ್ಪೃಶ್ಯತೆ ನಿವಾರಣೆ ಬೀದಿ ನಾಟಕ ಪ್ರದರ್ಶನ ಬುಧವಾರ

22 Mar 2026 12:08 pm
ಸಿಕ್ಕಿಂನಲ್ಲಿ ಲಘು ಭೂಕಂಪನ

ಗ್ಯಾಂಗ್ಟಕ್: ಸಿಕ್ಕಿಂನಲ್ಲಿ 4.1 ತೀವ್ರತೆಯ ಲಘು ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ ವರದಿ ಮಾಡಿದೆ. ಶನಿವಾರ ರಾತ್ರಿ 8.14ರ ವೇಳೆಗೆ ಈ ಭೂಕಂಪನ ಸಂಭವಿಸಿದ್ದು, ಭೂಕಂಪನ ಕೇಂದ್ರವು ಮಾಂಗನ್ ಜಿಲ್ಲೆಯ 14

22 Mar 2026 12:02 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ

ಬೆಂಗಳೂರು : ರಾಜ್ಯದ ಕುತೂಹಲ ಕೆರಳಿಸಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಕೊನೆಗೂ ಅಭ್ಯರ್ಥಿಗಳನ್ನು ಘೋಷಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮ

22 Mar 2026 12:01 pm
ಮಹಿಳಾ ಇತಿಹಾಸದ ದಾಖಲೆ ಗ್ರಂಥ : ಹಾಸನ ಮಣ್ಣಿನ ಹೆಣ್ಣು ದನಿಗಳು

- ಡಾ. ಹೇಮಲತ ಎಚ್.ಎಮ್. ಪುರುಷರು ಸೃಷ್ಟಿಸಿದ ಇತಿಹಾಸದಲ್ಲಿ ಮಹಿಳೆಯರು ಮುಚ್ಚಿ ಹೋಗಿರುವುದು ಅಥವಾ ಅದೃಶ್ಯರಾಗಿರುವುದೇ ಹೆಚ್ಚು. ಚರಿತ್ರೆಯ ದಾಖಲೆಗಳಲ್ಲಿ ಎಲ್ಲಿಯೂ ಮಹಿಳೆಯರು ಇತಿಹಾಸಕ್ಕೆ ನೀಡಿದ ಕೊಡುಗೆ ಬಗ್ಗೆ ದಾಖಲಾಗಿಲ

22 Mar 2026 11:47 am
Shimogga | ಮೂವರ ಚಿರತೆ ದಾಳಿ, ಇಬ್ಬರಿಗೆ ತೀವ್ರ ಗಾಯ

ಶಿವಮೊಗ್ಗ : ಒಂದೇ ದಿನ ಚಿರತೆ ಮೂವರ ದಾಳಿ ಮಾಡಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಶಿಕಾರಿಪುರ ತಾಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಅಡಗಂಟಿ ಗ್ರಾಮದ ಸುದೀಪ್ ಎಂಬವರು ಸಂಜೆ ಮುತ್ತ

22 Mar 2026 11:45 am
ಕೃಷಿ ಎಂಬ ಓಪನ್ ಯುನಿವರ್ಸಿಟಿ!

ಈ ಪುಸ್ತಕದ ನಿಜವಾದ ಆಕರ್ಷಣೆ ವಸಂತ ಕಜೆ ಮಂಡಿಸುವ ತರ್ಕಗಳಲ್ಲಿ ಇದೆ. ಅವರು ಒಂದು ವಿಚಾರವನ್ನು ನೇರವಾಗಿ ಹೇಳಲು ಹೊರಡುವುದಿಲ್ಲ . ಪದರ ಪದರವಾಗಿ ತೆರೆದು ಅದರ ಒಳಗಿರುವ ಅರ್ಥವನ್ನು ಓದುಗರ ಮುಂದೆ ಇಡುತ್ತಾರೆ. ಅದು ಅವರೇ ಸಹಜವಾ

22 Mar 2026 11:36 am