SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
Shivamogga | ಅಡಿಕೆ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ ಪತ್ತೆ

ಶಿವಮೊಗ್ಗ: ಅಡಿಕೆ ತೋಟದಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನಡೆದಿದೆ. ಮೃತರನ್ನು ಉಪನ್ಯಾಸಕ ಸುರೇಶ್ (58) ಎಂದು ಗುರು

29 Mar 2026 12:14 pm
Belthangady | ಬೈಕ್ ಡಿವೈಡರ್ ಗೆ ಢಿಕ್ಕಿ: ವಿದ್ಯಾರ್ಥಿ ಮೃತ್ಯು; ಇನ್ನೋರ್ವ ವಿದ್ಯಾರ್ಥಿ ಗಂಭೀರ

ಬೆಳ್ತಂಗಡಿ : ಬೈಕೊಂದು ಸ್ಕಿಡ್ ಆಗಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು, ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ಉಜಿರೆ -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಲೇಜು ರಸ್ತೆಯಲ್ಲಿ ಶನಿ

29 Mar 2026 12:03 pm
ನಿರಂತರ ಯುದ್ಧದ ಬಳಲಿಕೆಯಿಂದಾಗಿ ಇಸ್ರೇಲ್ ಸೈನ್ಯದ ಮನೋಬಲ ಕುಸಿಯುತ್ತಿದೆಯೇ?

ಇಸ್ರೇಲ್ 2023ರಿಂದಲೂ ಯುದ್ಧದಲ್ಲಿಯೇ ತೊಡಗಿದೆ. ಮೊದಲು ಗಾಝಾ, ನಂತರ ಲೆಬನಾನ್, ನಂತರ ಯಮನ್. ಇರಾಕ್, ಆನಂತರ ಸಿರಿಯಾ ಮೇಲೆ ದಾಳಿ ಮಾಡಿತು. ಆಮೇಲೆ ಗಾಝಾ ಮೇಲೆ ದಾಳಿ ಮಾಡಿತು. ಈಗ ಮತ್ತೆ ಇರಾನ್ ಮೇಲೆ ದಾಳಿ ನಡೆಸುತ್ತಿದೆ. ಲೆಬನಾನ್ ಮೇ

29 Mar 2026 12:02 pm
ಇಸ್ರೇಲ್‌ ನಲ್ಲಿ ಉದ್ವಿಗ್ನತೆ ಹೆಚ್ಚಳ | ನಿಷೇಧದ ನಡುವೆಯೇ ಯುದ್ಧ ವಿರೋಧಿ ಪ್ರತಿಭಟನೆ

ಟೆಲ್ ಅವೀವ್: ಸಾರ್ವಜನಿಕ ಸಭೆಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಿದ್ದರೂ, ಇಸ್ರೇಲ್‌ ನಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ದೇಶದೊಳಗಿನ ಉದ್ವಿಗ್ನತೆ ಹೆಚ್ಚುತ್ತಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು

29 Mar 2026 11:59 am
ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಸಿಎಂ ಸಿದ್ದರಾಮಯ್ಯ

ಮೈಸೂರು: 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

29 Mar 2026 11:24 am
Bhatkal | ನವಾಯತ್ ಕಾಲನಿಯಲ್ಲಿ ಕರಿ ಚಿರತೆ ಪ್ರತ್ಯಕ್ಷ: ವೃದ್ಧರೊಬ್ಬರ ಮೇಲೆ ದಾಳಿಗೆ ಯತ್ನ

ಭಟ್ಕಳ: ನಗರದ ನವಾಯತ್ ಕಾಲನಿಯಲ್ಲಿ ಶನಿವಾರ ರಾತ್ರಿ ಕರಿ ಚಿರತೆ ಕಾಣಿಸಿಕೊಂಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮರಿಯಂ ಅಲಿ ಮಸೀದಿ ಸಮೀಪ ರಾತ್ರಿ ಸುಮಾರು 8:30ರ ವೇಳೆಗೆ ವೃದ್ಧರೊಬ್ಬರ ಮೇಲೆ ಚಿರತೆ ದಾಳಿ ಮಾಡಲು ಯತ್

29 Mar 2026 10:56 am
Bengaluru | ತಾಯಿ, ಸಹೋದರಿಯನ್ನು ಕೊಲೆಗೈದು ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಇಬ್ಬರ ಸ್ಥಿತಿ ಗಂಭೀರ

ಚೀಟಿ ವ್ಯವಹಾರದಲ್ಲಿ ನಷ್ಟ, ಸಾಲಗಾರರ ಕಾಟದಿಂದ ಬೇಸತ್ತು ಕೃತ್ಯ: ಎಸ್ಪಿ

29 Mar 2026 10:14 am
ರೇಮಂಡ್‌ ನ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ

ಮುಂಬೈ, ಮಾ. 29: ರೇಮಂಡ್ ಗ್ರೂಪ್‌ ನ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರು ಶನಿವಾರ ಸಂಜೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸಿಂಘಾನಿಯಾ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ

29 Mar 2026 10:11 am
ಐಸ್‍ಕ್ರೀಂ ವ್ಯಾಪಾರಿಯ ಶಿರಚ್ಛೇದ ಮಾಡಿ ತಲೆ ಮನೆಗೊಯ್ದು ಭೂಪ!

ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶನಿವಾರ 25 ವರ್ಷದ ಐಸ್‍ಕ್ರೀಂ ವ್ಯಾಪಾರಿಯ ಶಿರಚ್ಛೇದ ಮಾಡಿದ ವ್ಯಕ್ತಿಯೊಬ್ಬ, ಕತ್ತು ಸೀಳಿ ರುಂಡವನ್ನು ಬೇರ್ಪಡಿಸಿ ತಲೆಯನ್ನು ಮನೆಗೆ ಒಯ್ದು, ಏನೂ ಆಗಿಲ್ಲ ಎಂಬಂತೆ ಅಡುಗೆ ಮಾಡಲಾ

29 Mar 2026 8:32 am
ವೈದ್ಯಕೀಯ ಪರೀಕ್ಷೆಯಲ್ಲಿ 'ಪಾಸ್' ಆದ ಶೇಕಡ 80ರಷ್ಟು ಭಾರತೀಯರಿಗೆ ಹಾರ್ಟ್ 'ಫೇಲ್'!

ಹೊಸದಿಲ್ಲಿ: ವೈದ್ಯಕೀಯ ತಪಾಸಣೆ ಬಳಿಕ ಅತ್ಯಧಿಕ ಅಪಾಯ ಸಾಧ್ಯತೆ ಇಲ್ಲ ಎಂದು ವೈದ್ಯರು ದೃಢಪಡಿಸಿದ ಭಾರತೀಯ ರೋಗಿಗಳ ಪೈಕಿ ಶೇಕಡ 80ರಷ್ಟು ಮಂದಿ ಹಠಾತ್ತನೇ ಹೃದಯಾಘಾತಕ್ಕೀಡಾದ ಆತಂಕಕಾರಿ ಅಂಶ ಇತ್ತೀಚಿನ ಅಧ್ಯಯನವೊಂದರಿಂದ ಬಹಿರ

29 Mar 2026 8:25 am
ಪಶ್ಚಿಮ ಏಷ್ಯಾ ಸಂಘರ್ಷ | ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ವಿವಿಗಳ ಮೇಲೆ ಪ್ರತಿದಾಳಿ: ಇರಾನ್ ಎಚ್ಚರಿಕೆ

ಟೆಹರಾನ್, ಮಾ. 29: ಇರಾನ್‌ ನ ಎರಡು ವಿಶ್ವವಿದ್ಯಾನಿಲಯಗಳು ಇಸ್ರೇಲ್–ಅಮೆರಿಕ ಜಂಟಿ ದಾಳಿಯಲ್ಲಿ ಧ್ವಂಸಗೊಂಡಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ವಿಶ್ವವಿದ್ಯಾನಿಲಯಗಳನ್ನು ಗುರಿಯಾಗಿಸಿ ದಾಳಿ ನಡೆಸುವ

29 Mar 2026 8:13 am
ನಿಲ್ಲದ ಯುದ್ಧ: ನಲುಗುತ್ತಿರುವ ಜಾಗತಿಕ ಆರ್ಥಿಕತೆ

ಪ್ರತಿದಿನವೂ ಜಗತ್ತಿನ ಶೇ. 20ಕ್ಕೂ ಹೆಚ್ಚಿನ ತೈಲ ಸಾಗಾಟವಾಗುವ ಕಿರಿದಾದ ಸಮುದ್ರ ವ್ಯಾಪಾರ ಮಾರ್ಗವಾದ ಹಾರ್ಮುಝ್ ಜಲಸಂಧಿಯನ್ನೂ ಇರಾನ್ ಕೆಲವು ರಾಷ್ಟ್ರಗಳಿಗಷ್ಟೇ ತೆರೆದಿದೆ. ಹಾರ್ಮುಝ್ ಜಲಸಂಧಿ ಎನ್ನುವುದು ಅರ್ಧ ಜಗತ್ತಿಗೆ

29 Mar 2026 7:20 am
ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಮನೆಗೆ ಸಚಿವರು, ಶಾಸಕರ ಭೇಟಿ

ನಾವು ಸಹೋದರರಂತೆ ಇದ್ದೇವೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

29 Mar 2026 12:09 am
ಹಾಸನ | ರಸ್ತೆ ದಾಟುವಾಗ ಕಾರು ಢಿಕ್ಕಿ; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮೃತ್ಯು

ಹಾಸನ: ರಸ್ತೆ ದಾಟುವ ವೇಳೆ ಕಾರು ಢಿಕ್ಕಿಯಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಚಿರಂತ್ (16)

29 Mar 2026 12:03 am
ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ; ಹೊತ್ತಿ ಉರಿದ ತೆಂಗಿನ ಮರ

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಸಿಡಿಲಬ್ಬರ ಜನರಲ್ಲಿ ಆತಂಕವನ್ನು ಮೂಡಿಸಿತು. ಸುಂಟಿಕೊಪ್ಪದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ. ಮುಂದಿನ ನಾಲ್ಕ

28 Mar 2026 11:38 pm
ಮುಂಬೈ ನಂಟಿನ ಮಾದಕ ವಸ್ತು ಜಾಲ ಭೇದಿಸಿದ ಮೈಸೂರು ಜಿಲ್ಲಾ ಪೊಲೀಸರು

12 ಕೋಟಿ ರೂ. ಮೌಲ್ಯದ 48 ಕೆಜಿ ತೂಕದ ಮಾದಕ ವಸ್ತು ವಶ: ಇಬ್ಬರ ಬಂಧನ

28 Mar 2026 11:19 pm
ರಾಯಚೂರು| ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ: ಇಬ್ಬರು ಸವಾರರು ಮೃತ್ಯು

ಸಿಂಧನೂರು: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಮೃತಪಟ್ಟ ಘಟನೆ ಶನಿವಾರ ರಾತ್ರಿ ತಾಲೂಕಿನ ಕುನ್ನಟಗಿ ಕ್ಯಾಂಪಿನ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ. ಮಲ್ಲನಗೌಡ ಕಣ್ಣೂರು (37), ವಿರೂಪಾಕ್ಷಿ (38)

28 Mar 2026 11:16 pm
ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ

ಮಂಗಳೂರು, ಮಾ.28: ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್ ಕೆ., ಮಂಗಳೂರು ನಗರ ಸಂಚಾರ ಉಪ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಸಹಿತ ಹಲವು ಪೊಲೀಸ್ ಅಧಿಕಾರಿಗಳಿಗೆ 2025ನೇ ಸಾಲಿನ ಸಿಎಂ ಪದಕ ಪ್ರಕಟಗೊಂಡಿದ್ದು, ಎ.2ರಂದು ಬೆಂಗಳೂರಿನಲ್ಲಿ ಸಿಎಂ ಪದಕ

28 Mar 2026 11:12 pm
28 Mar 2026 11:07 pm
ಪಶ್ಚಿಮ ಏಶ್ಯ ಬಿಕ್ಕಟ್ಟು | ಟ್ರಂಪ್-ಮೋದಿ ಮಹತ್ವದ ಮಾತುಕತೆಯಲ್ಲಿ ಎಲಾನ್ ಮಸ್ಕ್ ಭಾಗಿ; ವರದಿಯನ್ನು ಅಲ್ಲಗಳೆದ ಭಾರತ

ಹೊಸದಿಲ್ಲಿ, ಮಾ. 28: ಮಾರ್ಚ್ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಮಾತ್ರ ದೂರವಾಣಿ ಮಾತುಕತೆ ನಡೆದಿತ್ತು ಎಂದು ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದ್ದು,

28 Mar 2026 10:28 pm
‘IPL ಟಿಕೆಟ್’ | ಪ್ರತಿಪಕ್ಷ ಬಿಜೆಪಿಯಲ್ಲೇ ‘ಬೇಕು-ಬೇಡ ಭಿನ್ನಮತ’ !

ಬೆಂಗಳೂರು: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿ ಆರಂಭವಾಗಿದ್ದು, ಪಂದ್ಯ ವೀಕ್ಷಣೆ ಟಿಕೆಟ್‍ಗಾಗಿ ಜನಪ್ರತಿನಿಧಿಗಳ(ಶಾಸಕರು) ನಡುವೆ ಜಟಾಪಟಿ ಶುರುವಾಗಿದೆ. ಪ್ರತಿಪಕ್ಷ ಬಿಜೆಪಿಯಲ್ಲೇ ಐಪಿಎಲ್ ಟಿಕೆಟ್ ‘ಬೇಕು-ಬೇಡ’ ಎಂದು ಭಿನ್ನಮತ

28 Mar 2026 10:26 pm
ಕುಂದಾಪುರ| ಕಾರು - ಕ್ಯಾಂಟರ್ ಢಿಕ್ಕಿ: ಇಬ್ಬರು ಮೃತ್ಯು, ನಾಲ್ವರಿಗೆ ಗಂಭೀರ ಗಾಯ

ಕುಂದಾಪುರ: ಕಾರು ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದಿದೆ. ಮಮತಾ (36), ಅವರ ಪುತ್ರಿ ದೃತ

28 Mar 2026 10:25 pm
IPL 2026 | ಸಂಭ್ರಮಾಚರಣೆಯಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥ ನಿಮಿಷದ ಮೌನ; ಕಪ್ಪು ಪಟ್ಟಿ ಧರಿಸಿದ ಆಟಗಾರರು

Photo Credit : PTI ಬೆಂಗಳೂರು, ಮಾ. 28: ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ಪ್ರಶಸ್ತಿ ಸಂಭ್ರಮಾಚರಣೆಯ ವೇಳೆ ಇಲ್ಲಿನ ಎಂ. ಚಿನ್ನಾಸ್ವಾಮಿ ಸ್ಟೇಡಿಯಮ್‌ ನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಹನ್ನೊಂದು ಅಭಿಮಾನ

28 Mar 2026 10:20 pm
Ayodhya | ಉತ್ತರ ಪ್ರದೇಶ ಸಚಿವರ ಯಜ್ಞ ಸ್ಥಳದಲ್ಲಿ ಬೆಂಕಿ ಅವಘಡ; ಒಂದು ಎಕರೆ ಪೆಂಡಾಲ್ ಸುಟ್ಟು ಭಸ್ಮ

ಅಯೋಧ್ಯೆ, ಮಾ. 28: ಶನಿವಾರ ಉತ್ತರ ಪ್ರದೇಶದ ಸಾರಿಗೆ ಸಚಿವ ದಯಾಶಂಕರ ಸಿಂಗ್ ಅವರು ಇಲ್ಲಿಯ ರಾಮ ಮಂದಿರದಿಂದ 800 ಮೀ. ಅಂತರದಲ್ಲಿ ಹಮ್ಮಿಕೊಂಡಿದ್ದ ಯಜ್ಞ ಸ್ಥಳದಲ್ಲಿ ಬೃಹತ್ ಬೆಂಕಿ ಅವಘಡ ಸಂಭವಿಸಿದೆ. ಒಂದು ಎಕರೆ ವಿಸ್ತೀರ್ಣದ ಪೆಂಡಾ

28 Mar 2026 10:19 pm
ಭಾರತವನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯ: ಅಮೆರಿಕ ಸಂಸತ್ತಿನ ವರದಿ

ವಾಶಿಂಗ್ಟನ್, ಮಾ.28: ಅಮೆರಿಕ ಸಂಸತ್ತಿನ ಇತ್ತೀಚಿನ ವರದಿಯು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಹಲವಾರು ಭಯೋತ್ಪಾದಕ ಗುಂಪುಗಳ ನಿರಂತರ ಉಪಸ್ಥಿತಿಯನ್ನು ಬಹಿರಂಗಪಡಿಸಿದೆ. ವಿಶ್ಲೇಷಣೆಯ ಪ್ರಕಾರ, ಪಾಕಿಸ್ತಾನವು ವ್ಯಾಪಕ ಶ್ರ

28 Mar 2026 10:18 pm
ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

ಬಂಟ್ವಾಳ : ರಾಜ್ಯದ ಎಲ್ಲಾ ಸರಕಾರಿ ಅನುದಾನಿತ ಕನ್ನಡ ಶಾಲೆಗಳಿಗೆ ಅಧ್ಯಾಪಕರ ನೇಮಕಾತಿ ಆಗಬೇಕು ಎಂದು ನಾವೆಲ್ಲರೂ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ ಎಂದು ಶ್ರೀ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿ ನಾರಾಯಣದಾಸ ಹೇಳಿದ

28 Mar 2026 10:12 pm
ರಾಯಚೂರು| ಕಂಪ್ಯೂಟರ್ ಅಪರೇಟರ್ ದಿನಾಚರಣೆ

ರಾಯಚೂರು: ಮಾ.28 ನಗರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಕಂಪ್ಯೂಟರ್ ಆಪರೇಟರ್ ದಿನಾಚರಣೆ ನಡೆಯಿತು. ಇದೇ ವೇಳೆ 2026ನೇ ವರ್ಷದ ಕ್ಯಾಲೆಂಡರ್ , ಡೈರಿ ಬಿಡುಗಡೆ ರಕ್ತಧಾನ ಶಿಬಿರ ಕಾರ್ಯಕ್ರಮ ಹಾಗೂ ಉತ್ತಮ ಆಪರೇಟರ್ ಪ್ರಶಸ್ತಿ ಪ್ರಧಾನ,

28 Mar 2026 10:11 pm
ಹೊಸಪೇಟೆ| ರೈಲು ಹರಿದು ಅಪರಿಚಿತ ವ್ಯಕ್ತಿ ಮೃತ್ಯು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ರೈಲು ಹರಿದು ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ರೈಲ್ವೆ ಟ್ರಾಕ್ ಮೇಲೆ ಬಿದ್ದಿದ್ದ ವೇಳೆ ರೈಲು ಹರಿದು ಮೃತಪಟ್ಟಿದ್ದಾ

28 Mar 2026 10:04 pm
ಕಲಬುರಗಿ| ಎಲ್‌ಪಿಜಿ ದರ ಏರಿಕೆ ವಿರೋಧಿಸಿ ಆಟೋ ಚಾಲಕರಿಂದ ಪ್ರತಿಭಟನೆ

ಕಲಬುರಗಿ: ನಗರದಲ್ಲಿ ಆಟೋಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್ ದರವನ್ನು ದಿಢೀರನೆ ಹೆಚ್ಚಿಸಿರುವುದನ್ನು ಖಂಡಿಸಿ, ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಲ್‌ಪಿಜಿ ಗ್ಯಾಸ್ ಬಂಕ್ ಮ

28 Mar 2026 9:55 pm
ಸ್ವಾತಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಕಾರ್ಕಳ : ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸ್ವಾತಿ ಕೆ ಅವರಿಗೆ ಮಾರ್ಚ್ 2026 ರಲ್ಲಿ “ATM: Algorithms for Authentication of Digital Transactions based on Multi-biometrics” ಎಂಬ ಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಿಂ

28 Mar 2026 9:51 pm
Tamil Nadu | ಡಿಎಂಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಕೊಯಂಬತ್ತೂರು ದಕ್ಷಿಣದಿಂದ ಸೆಂಥಿಲ್ ಬಾಲಾಜಿ, ಬೋಡಿನಾಯಕನೂರಿನಿಂದ OPS ಕಣಕ್ಕೆ

28 Mar 2026 9:50 pm
Sri Lanka | 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡ ವ್ಯಕ್ತಿಗೆ ಜೈಲುಶಿಕ್ಷೆ!

ಕೊಲಂಬೊ, ಮಾ.28: ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದಾದ್ಯಂತ ಇಂಧನ ಕೊರತೆಯ ಸಂದರ್ಭದಲ್ಲಿ 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡಿರುವುದನ್ನು ಒಪ್ಪಿಕೊಂಡ ವ್ಯಕ್ತಿಗೆ ಶ್ರೀಲಂಕಾದ ನ್ಯಾಯಾಲಯ ಮೂರು ವಾರಗಳ ಜೈಲುಶಿಕ್ಷೆ ವಿಧ

28 Mar 2026 9:38 pm
IPL 2026 | RCBಗೆ 202ರನ್ ಗಳ ಗುರಿ ನೀಡಿದ SRH

Photo Credit : X ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಅವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 202 ರನ್

28 Mar 2026 9:27 pm
ಕಾರ್ಕಳ, ಶಿರ್ವ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಐವರು ಆರೋಪಿಗಳ ಬಂಧನ

ಉಡುಪಿ, ಮಾ.28: ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಕ್ರಿಕೆಟ್ ಬೆಟ್ಟಿಂಗ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ನಾಡ ಗ್ರ

28 Mar 2026 9:17 pm
ಪಶ್ಚಿಮ ಏಶ್ಯಾ ಸಂಘರ್ಷ | ಸೌದಿ ಯುವರಾಜರ ಜೊತೆ ಮೋದಿ ಮಾತುಕತೆ

ಹೊಸದಿಲ್ಲಿ, ಮಾ. 28: ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಯುವರಾಜ ಹಾಗೂ ಪ್ರಧಾನಿ ಮುಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಂಚಾರ ಸ್ವಾತಂತ್ರ್ಯ ಮತ್ತು

28 Mar 2026 9:10 pm
'ಮೋದಿ- ವಿಶ್ವದ ಅತ್ಯಂತ ಜನಪ್ರಿಯ ನಾಯಕ' ಎಂದ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ; ಸಮೀಕ್ಷೆ ಹೇಳಿದ್ದೆಲ್ಲವೂ ಸರಿಯೇ? ಇದನ್ನು ಹೇಗೆ ನಡೆಸಲಾಗುತ್ತದೆ?

ಭಾರತೀಯ ಮಾಧ್ಯಮಗಳು ಆಗಾಗ್ಗೆ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಶೀರ್ಷಿಕೆಯೊಂದಿಗೆ ಮಾರ್ನಿಂಗ್ ಕನ್ಸಲ್ಟ್ ಎಂಬ ಅಮೆರಿಕನ್ ಸಂಸ್ಥೆಯ ಅನುಮೋದನೆ ರೇಟಿಂಗ್ ಅನ್ನು ಉಲ್ಲೇಖಿಸುತ್ತವೆ. ಈ ಶೀರ್ಷಿಕೆಗಳು ಒಂದೇ ಆನ್‌ಲೈನ

28 Mar 2026 9:10 pm
ಆ್ಯಶಸ್ ವೇಳೆ ನನ್ನ ಮೈದಾನದ ಹೊರಗಿನ ವರ್ತನೆ ಸರಿಯಾಗಿರಲಿಲ್ಲ: ಡಕೆಟ್ ವಿಷಾದ

ಬೆನ್ ಡಕೆಟ್ | Photo Credit : PTI ಲಂಡನ್, ಮಾ. 28: ಇಂಗ್ಲೆಂಡ್‌ನ ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ಆ್ಯಶಸ್ ಸರಣಿಯ ವೇಳೆ ತನ್ನ ವರ್ತನೆ ಅನುಚಿತವಾಗಿತ್ತು ಎಂಬುದನ್ನು ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಶುಕ್ರವಾರ ಒಪ್ಪಿಕೊಂಡಿದ್ದಾರೆ.

28 Mar 2026 9:06 pm
ಬ್ರಿಟನ್‌ ನ ಮಾಜಿ ಒಲಿಂಪಿಕ್ ಚಾಂಪಿಯನ್ ಮೇರಿ ರ‍್ಯಾಂಡ್ ನಿಧನ

ಮೇರಿ ರ‍್ಯಾಂಡ್ | Photo Credit : X @renmusb1 ಲಂಡನ್, ಮಾ. 28: ಬ್ರಿಟನ್‌ ನ ಮಾಜಿ ಒಲಿಂಪಿಕ್ ಲಾಂಗ್ ಜಂಪ್ ಚಾಂಪಿಯನ್ ಮೇರಿ ರ‍್ಯಾಂಡ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂ

28 Mar 2026 8:57 pm
ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ಅಭಿವೃದ್ಧಿ ಕಾರ್ಯ: ಸಚಿವ ಸತೀಶ್ ಜಾರಕಿಹೊಳಿ

ವಿಟ್ಲ: 20 ವರ್ಷಗಳಿಂದ ಸೇತುವೆಗಳ ಕಾಮಗಾರಿಗೆ ಅದ್ಯತೆಯನ್ನು ನೀಡಲಾಗಿಲ್ಲ. ಕೇರಳ ಸಂಪರ್ಕ ಕಲ್ಪಿಸುವ ಎರಡು ಮೂರು ಸೇತುವೆ ಮಾಡುವ ಪ್ರಸ್ತಾವನೆಯಿದೆ. ಸುಳ್ಯ ಭಾಗ ಸೇರಿ ಬೇರೆ ಭಾಗದಲ್ಲಿ ಬೇಡಿಕೆಯಿದೆ. ಸಂಪರ್ಕ ಸನಿಹ ಆಗುವ ಸ್ಥಳಗ

28 Mar 2026 8:57 pm
ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ತುಂತುರು ಮಳೆ

ಮಂಗಳೂರು: ಕಳೆದ ಸುಮಾರು ಒಂದು ತಿಂಗಳಿನಿಂದ ಸುಡು ಬಿಸಿಲಿನಿಂದ ತತ್ತರಿಸಿದ್ದ ಮಂಗಳೂರು ನಗರದಲ್ಲಿ ಶನಿವಾರ ಸಂಜೆ ಗುಡುಗು ಮಿಂಚಿನ ಸಹಿತ ತುಂತುರು ಮಳೆಯಾಗಿದೆ. 40 ಡಿಗ್ರಿ ಸೆಲ್ಸಿಯಸ್ ಗೂ ಮೀರಿದ ಬಿಸಿಲ ಝಳದಿಂದ ಸಾರ್ವಜನಿಕ ಬದ

28 Mar 2026 8:53 pm
ದೇಶಾದ್ಯಂತ ಸರ್ಕಾರಿ ಕಚೇರಿಗಳಿಗೆ ಹುಸಿಬಾಂಬ್ ಸಂದೇಶ ಕಳುಹಿಸಿದ್ದ ಆರೋಪಿ ಶ್ರೀನಿವಾಸ್ ನನ್ನು ಮೈಸೂರಿನಲ್ಲಿ ಬಂಧಿಸಿದ ದಿಲ್ಲಿ ಪೊಲೀಸರು

ಮೈಸೂರು: ದೇಶಾದ್ಯಂತ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಹುಸಿಬಾಂಬ್ ಸಂದೇಶಗಳನ್ನ ಕಳುಹಿಸಿ ಆತಂಕ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಮೈಸೂರಿನಲ್ಲಿ ವ್ಯಕ್ತಿಯೋರ್ವನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರ

28 Mar 2026 8:51 pm
ಮುಂಗಾರು ಪೂರ್ವ ಮಳೆ ಪ್ರಾರಂಭ: ಗುಡುಗು, ಸಿಡಿಲು ಬಗ್ಗೆ ಎಚ್ಚರಿಕೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾದಿಕಾರದಿಂದ ಸಲಹೆ, ಸೂಚನೆ

28 Mar 2026 8:50 pm
ದೇವದುರ್ಗ| ದಿ.ಮುರಿಗೆಪ್ಪ ಸಾಹುಕಾರ ಪ್ರತಿಷ್ಠಾನ ವತಿಯಿಂದ‌ ಬೃಹತ್ ನೇತ್ರ ಚಿಕಿತ್ಸಾ ಶಿಬಿರ

ದೇವದುರ್ಗ: ತಾಲೂಕಿನ ಕೊಡಗೈದಾನಿ ಎಂದು ಹೆಸರುವಾಸಿಯಾದ ದಿ.ಮುರಿಗೆಪ್ಪ ಸಾಹುಕಾರ ಪ್ರತಿಷ್ಠಾನದ ವತಿಯಿಂದ‌ ಶನಿವಾರ ಪಟ್ಟಣದ ಸಾರ್ವಜನಿಕರ‌ ಆಸ್ಪತ್ರೆಯಲ್ಲಿ‌ ಹಮ್ಮಿಕೊಂಡಿದ್ದ ಬೃಹತ್ ನೇತ್ರ ಚಿಕಿತ್ಸಾ  ಶಿಬಿರದಲ್ಲಿ ಸುಮ

28 Mar 2026 8:43 pm
ಮಕ್ಕಳಾಗದ ಚಿಂತೆಯಲ್ಲಿ ವ್ಯಕ್ತಿ ಆತ್ಮಹತ್ಯೆ

ಗಂಗೊಳ್ಳಿ, ಮಾ.28: ಮದುವೆಯಾಗಿ 6 ವರ್ಷ ಕಳೆದರೂ ಮಕ್ಕಳಾಗದೇ ಚಿಂತೆಯಿಂದ ಜೀವನದಲ್ಲಿ ಜುಗುಪ್ಸೆ ಗೊಂಡ ಹಕ್ಲಾಡಿಯ ಶ್ರೀಧರ್ ಚಂದನ್ ಎಂಬವರ ಮಗ ರವೀಂದ್ರ(41) ಎಂಬವರು ಕುಂದಬಾರಂದಾಡಿ ಗ್ರಾಮದ ತೊರೊಳ್ಳಿಯ ಚಕ್ರ ನದಿಗೆ ಹಾರಿ ಆತ್ಮಹತ್

28 Mar 2026 8:40 pm
ಟ್ಯಾಕ್ಟರ್ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಮೃತ್ಯು

ಕಾರ್ಕಳ, ಮಾ.28: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಟ್ಯಾಕ್ಟರ್ ಯಂತ್ರ ತಾಗಿ ಮೃತಪಟ್ಟ ಘಟನೆ ಯರ್ಲಪಾಡಿ ಗ್ರಾಮದ ಹೊಸೊಕ್ಲು ನೆಲೆಬೈಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತರನ್ನು ಶ್ರೀಧರ್ ಎಂದು ಗುರ

28 Mar 2026 8:38 pm
ಮದ್ರಸ ಶಿಕ್ಷಣವು ಸಂಸ್ಕೃತಿಯ ಪ್ರತೀಕ: ಮುಹಮ್ಮದ್ ಸಅದಿ

‘ಫತ್ಹೇ ಮುಬಾರಕ್’ ರಾಜ್ಯಮಟ್ಟದ ಮದ್ರಸ ಪ್ರಾರಂಭೋತ್ಸವ ಉದ್ಘಾಟನೆ

28 Mar 2026 8:32 pm
ಪಿಬಿ ಜಿ ರಾಮ್ ಜಿ ಕಾಯ್ದೆ ಕುರಿತ ಪ್ರಿಯಾಂಕ್‌ ಖರ್ಗೆ ಪತ್ರಕ್ಕೆ ಪ್ರತಿ ಪತ್ರ: ಕೋಟ

ಉಡುಪಿ, ಮಾ.28: ಪಿಬಿ ಜಿ ರಾಮ್ ಜಿ ಕಾಯಿದೆ ಕುರಿತು ಟೀಕಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ರಾಜ್ಯದ ಎಲ್ಲ ಪಂಚಾಯತ್ ಸದಸ್ಯರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರತಿಯಾಗಿ ಅದರಲ್ಲಿನ ಎಲ್ಲ ಆರೋಪ ಗಳಿಗೆ ಉತ್ತರವ

28 Mar 2026 8:26 pm
ಎಲ್‌ಪಿಜಿ ಹೊತ್ತ ಹಡಗುಗಳು ಭಾರತದತ್ತ ಆಗಮನ

ಕೊಚ್ಚಿ, ಮಾ. 28: ಭಾರತಕ್ಕೆ ಬರುತ್ತಿರುವ ಮತ್ತೆರಡು ಎಲ್‌ಪಿಜಿ ಹೊತ್ತ ಹಡಗುಗಳು ಶನಿವಾರ ಹಾರ್ಮುಝ್ ಜಲಸಂಧಿಯನ್ನು ದಾಟಿವೆ. ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಭಾರತ ಹಾಗೂ ಇತರ ನಾಲ್ಕು ಮಿತ್ರ ದೇಶಗಳ ಹಡಗುಗಳಿಗೆ ಹೋರ್ಮುಝ್ ಜಲಸಂ

28 Mar 2026 8:23 pm
ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಲು ಯುಡಿಎಫ್ ಅಧ್ಯಕ್ಷ ಸತೀಶನ್ RSS ಬೆಂಬಲ ಕೋರಿದ್ದರು: ಸಂಘ ಪರಿವಾರದ ನಾಯಕ ಬಾಬು ಪ್ರತಿಪಾದನೆ

ಕೊಚ್ಚಿ, ಮಾ. 28: 2001 ಹಾಗೂ 2006ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಕೋರಲು ಯುಡಿಎಫ್ ಅಧ್ಯಕ್ಷ ವಿ.ಡಿ. ಸತೀಶನ್ RSS ನಾಯಕರನ್ನು ಭೇಟಿಯಾಗಿದ್ದರು ಎಂದು ಸಂಘ ಪರಿವಾರದ ನಾಯಕ ಆರ್.ವಿ. ಬಾಬು ಶನಿವಾರ ಪ್ರತಿಪಾದಿಸಿದ್ದಾರೆ. ಆದರೆ, ಈ ಆ

28 Mar 2026 8:20 pm
ಕಲಬುರಗಿ| ತೃತೀಯ ಭಾಷೆ ಕುರಿತ ಸರಕಾರದ ನಿರ್ಧಾರ ಮರುಪರಿಶೀಲನೆಗೆ ಶಶೀಲ್ ನಮೋಶಿ ಆಗ್ರಹ

ಕಲಬುರಗಿ: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತೃತೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲಿಸಿ ಕೈಬಿಡಬೇಕೆಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ರಾಜ್

28 Mar 2026 8:17 pm
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ |ಅವಿಮುಕ್ತೇಶ್ವರಾನಂದ ಸರಸ್ವತಿಗೆ ನೀಡಿದ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಹೊಸದಿಲ್ಲಿ, ಮಾ. 28: ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ

28 Mar 2026 8:17 pm
ಕೃತಕ ಬುದ್ದಿಮತ್ತೆ ಬಂಡವಾಳಶಾಹಿಯ ಸರಕು: ಪ್ರೊ.ಕೆ.ಫಣಿರಾಜ್

ಉಡುಪಿ, ಮಾ.28: ಕೃತಕ ಬುದ್ದಿಮತ್ತೆ ಎಂಬುದು ಕೇವಲ ಸ್ವಾಯತ್ತ ವೈಜ್ಞಾನಿಕ ಬೆಳವಣಿಗೆ ಮಾತ್ರ ಅಲ್ಲ. ಅದು ಕೂಡ ಬಂಡವಾಳಶಾಹಿಯ ಸರಕು ಆಗಿದೆ. ಈಗ ಬಂಡವಾಳಶಾಹಿಯ ಬಹಳ ದೊಡ್ಡ ಜ್ಞಾನ ಸಾಧನ ಆಗಿರುವ ಕೃತಕ ಬುದ್ದಿಮತ್ತೆ ಕೇವಲ ಸಾಹಿತ್ಯ, ಸ

28 Mar 2026 8:14 pm
ಮಧ್ಯ ಏಶ್ಯಾ ಸಂಘರ್ಷ | ಮಾತುಕತೆಗೆ ವಿಶ್ವಾಸ ಅಗತ್ಯ: ಇರಾನ್

ಇಸ್ಲಾಮಾಬಾದ್, ಮಾ.28: ಮಧ್ಯ ಏಶ್ಯಾ ಸಂಘರ್ಷದ ಬಗ್ಗೆ ಮಾತುಕತೆಗೆ ಹಾಗೂ ಮಧ್ಯಸ್ಥಿಕೆ ವಹಿಸಲು ವಿಶ್ವಾಸದ ಅಗತ್ಯವಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್‌ ಗೆ ತಿಳಿಸಿದ್ದಾರೆ

28 Mar 2026 8:13 pm
ರಂಗಸೇವೆಗೆ ರಾಜ್ಯ ಮಟ್ಟದ ಗೌರವ: ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

ವಿಜಯನಗರ/ ಹೊಸಪೇಟೆ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಜಿ. ನಾಗಲಾಪುರ ಗ್ರಾಮದ ರಂಗಭೂಮಿ ನಟ ಹಾಗೂ ನಿರ್ದೇಶಕ ಶ್ರೀ ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ 2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ

28 Mar 2026 8:08 pm
ಹಾರ್ಮುಝ್ ಮೂಲಕ ರಸಗೊಬ್ಬರ ಸಾಗಣೆಗೆ ನೆರವಾಗಲು ಕಾರ್ಯಪಡೆ ನೇಮಿಸಿದ ವಿಶ್ವಸಂಸ್ಥೆ

ನ್ಯೂಯಾರ್ಕ್, ಮಾ.28: ಹಾರ್ಮುಝ್ ಜಲಸಂಧಿಯ ಮೂಲಕ ರಸಗೊಬ್ಬರಗಳ ಸುರಕ್ಷಿತ ಸಾಗಣೆಗಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಾರ್ಯಪಡೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರ ವಕ್ತಾರರು ಘೋಷಿಸಿದ್ದಾರೆ. ‘

28 Mar 2026 8:07 pm
ಮುರ್ಷಿದಾಬಾದ್ ಹಿಂಸಾಚಾರ | ರಘುನಾಥಗಂಜ್, ಜಂಗೀಪುರಗಳಲ್ಲಿ ನಿಷೇಧಾಜ್ಞೆ

ಕೋಲ್ಕತಾ, ಮಾ.28: ಶುಕ್ರವಾರ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲುತೂರಾಟ, ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವಿಕೆ ಸೇರಿದಂತೆ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆಗಳ ಬಳಿಕ ಶನಿವಾರ ಪಶ್ಚಿಮ ಬಂಗಾಳದ ಮುರ್ಷಿದಾಬ

28 Mar 2026 8:05 pm
ಸಾಲಿಗ್ರಾಮ ಪ.ಪಂ ಉದ್ಯಮ ಪರವಾನಿಗೆ ನವೀಕರಣ: ಅರ್ಜಿ ಆಹ್ವಾನ

ಉಡುಪಿ, ಮಾ.28: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಎಲ್ಲಾ ಉದ್ದಿಮೆದಾರರ 2026-27ನೇ ಸಾಲಿನ ಉದ್ಯಮ ಪರವಾನಿಗೆ ನವೀಕರಣ ಅವಧಿ ಎಪ್ರಿಲ್‌ನಿಂದ ಪ್ರಾರಂಭಗೊಳ್ಳಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರ

28 Mar 2026 8:03 pm
ಭಾರತವು ಪಶ್ಚಿಮ ಏಶ್ಯಾ ಬಿಕ್ಕಟ್ಟನ್ನು ಪೂರ್ಣ ಶಕ್ತಿಯಿಂದ ಎದುರಿಸುತ್ತಿದೆ: ಪ್ರಧಾನಿ ಮೋದಿ

ನೋಯ್ಡಾ, ಮಾ.28: ಪಶ್ಚಿಮ ಏಶ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಎದುರಾಗಿರುವ ಸವಾಲುಗಳನ್ನು ಭಾರತವು ಪೂರ್ಣ ಶಕ್ತಿಯೊಂದಿಗೆ ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದರು. ಉತ್ತರ ಪ್ರದೇಶದ ಜೇವರ್‌ನಲ್

28 Mar 2026 8:02 pm
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ, ಮಾ.28: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಉಪ್ಪೂರು ಇಲ್ಲಿ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಮೆಕೆಟ್ರಾನಿಕ್ಸ್ ತರಗತಿಗಳನ್ನು ನಡೆಸಲು ಎಂ.ಟೆಕ್/ಬಿ.ಇ (ಮೆಕ್ಯಾನಿಕಲ್ ಇಂಜಿನಿಯರಿಂಗ

28 Mar 2026 8:01 pm
ವಿಜಯನಗರ| ಆಟೋ LPG ದರ ಏರಿಕೆ ವಿರುದ್ಧ ಪ್ರತಿಭಟನೆ: ಅಧಿಕಾರಿಗಳ ಮಧ್ಯಸ್ಥಿಕೆ ಬಳಿಕ ಹಳೆಯ ದರ ಮುಂದುವರಿಕೆ

ಹೊಸಪೇಟೆ (ವಿಜಯನಗರ ಜಿಲ್ಲೆ): ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡ್ಯಾಮ್ ರಸ್ತೆಯಲ್ಲಿರುವ ಗೋ ಗ್ಯಾಸ್ ಕಂಪನಿಯ ಆಟೋ LPG ಬಂಕ್‌ನಲ್ಲಿ ಏಕಾಏಕಿ ಲೀಟರ್‌ಗೆ 15 ರೂಪಾಯಿ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಆಟೋ ಚಾಲಕರಲ್ಲಿ ಆಕ್ರ

28 Mar 2026 8:00 pm
ಮಣಿಪಾಲ: ಗ್ರಾಮೀಣ ಮಹಿಳೆಯರಿಗೆ ಬ್ರ್ಯಾಂಡಿಂಗ್ ತರಬೇತಿ

ಮಣಿಪಾಲ, ಮಾ.28: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಟಿಎಮ್‌ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಮತ್ತು ಮಣಿಪಾಲ ಪೇಮೆಂಟ್ ಆಂಡ್ ಐಡೆಂಟಿಟಿ ಸೆಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಮಹಿಳಾ ಉ

28 Mar 2026 7:59 pm
ಶೆರಿಲ್ ಐಯೊನ ಐಮನ್ ರಿಗೆ ಪಿಎಚ್‌ಡಿ ಪದವಿ

ಹಳೆಯಂಗಡಿ : ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ಇಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶೆರಿಲ್ ಆಯೋನ ಐಮನ್ ಅವರು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಸಲ್ಲಿಸಿದ ಡಿಸೈನ್ ಆ್ಯಂಡ್ ಇಂಪ್ಲ

28 Mar 2026 7:47 pm
ರಾಜ್ಯಮಟ್ಟದ ಲಾನ್ ಟೆನಿಸ್ ಕೂಟ: ಜೆಸ್ಕಾಂ ಚಾಂಪಿಯನ್

ಕಲಬುರಗಿ: 2025-26ನೆಯ ಸಾಲಿನ ಅಂತರ್ ಕಂಪೆನಿಗಳ ರಾಜ್ಯಮಟ್ಟದ ಪುರುಷರ ಲಾನ್ ಟೆನಿಸ್ ಕ್ರೀಡಾಕೂಟದಲ್ಲಿ ದೌಲತರಾಯ ಹಡಪದ ನೇತೃತ್ವದ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ(ಜೆಸ್ಕಾಂ) ತಂಡ ಚಾಂಪಿಯನ್ ಪಟ್ಟ ಅಲಂಕರಿ

28 Mar 2026 7:46 pm
Sakleshpura | ಸಿಡಿಲು ಬಡಿದು ಐವರು ಮಹಿಳಾ ಕಾರ್ಮಿಕರಿಗೆ ಗಾಯ

ಸಕಲೇಶಪುರ: ತಾಲೂಕಿನ ಹರಗರಹಳ್ಳಿ ಗ್ರಾಮದ ದಿಣಹಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಹಿಳಾ ಕಾರ್ಮಿಕರು ಸಿಡಿಲು ಬಡಿದು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕಾಫಿ ತೋಟದಲ್ಲಿ ಔಷಧಿ ಸಿಂಪಡಿಸುತ್ತ

28 Mar 2026 7:45 pm
ಭಟ್ಕಳದಲ್ಲಿ ಧಾರ್ಮಿಕ ಧ್ವಜ ತೆರವು: ಕೆಲಕಾಲ ಉದ್ವಿಗ್ನತೆ

ಭಟ್ಕಳ: ಈದುಲ್ ಫಿತ್ರ್ ಅಂಗವಾಗಿ ಬಂದರ್ ರಸ್ತೆಯ ಈದ್ಗಾ ಮೈದಾನದ ಎದುರು ಅಳವಡಿಸಲಾಗಿದ್ದ ಧ್ವಜವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು

28 Mar 2026 7:43 pm
ರಾಯಚೂರು| ವಾಲ್ಮೀಕಿ‌ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿಯಿಂದ ಕಾರುಗಳ ವಿತರಣೆ

ಸಿಂಧನೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಶನಿವಾರ ಶಾಸಕ ಹಂಪನಗೌಡ ಬಾದರ್ಲಿ  12 ಕಾರುಗಳನ್ನು ವಿತರಿಸಿದರು. ನಂತರ ಮಾತನಾಡಿದ ಶಾಸಕ ಹಂಪನಗೌಡ

28 Mar 2026 7:40 pm
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ʼಸಂಪ್ರದಾಯ ದಿನ- 2026’

ಮೂಡುಬಿದಿರೆ, ಮಾ.28: ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಸಂಪ್ರದಾಯ ದಿನ- 2026’ ರಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹ

28 Mar 2026 7:32 pm
ಏ.2ರಿಂದ ತುಂಗಭದ್ರಾ ಕಾಲುವೆಗೆ ನೀರು: ಶಾಸಕ ಹಂಪನಗೌಡ ಬಾದರ್ಲಿ

ಸಿಂಧನೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ದುರಸ್ತೀಕರಣ ಕಾಮಗಾರಿ ಶೀಘ್ರಗತಿಯಲ್ಲಿ ನಡೆದಿದ್ದು, ಏ.2ರಿಂದ ಕಾಲುವೆಗೆ ನೀರು ಹರಿಸುವ ಸಾಧ್ಯತೆಗಳಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ನಗರದ ತಮ್ಮ ಕಚೇರಿಯಲ್ಲಿ ಶನ

28 Mar 2026 7:30 pm
ದ.ಕ. ಜಿಲ್ಲೆ: 1,244 ಹಜ್ ಯಾತ್ರಿಕರಿಗೆ ಲಸಿಕೆ

ಮಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹಜ್ ನಿರ್ವಹಣಾ ಸಮಿತಿ ವತಿಯಿಂದ ಈ ವರ್ಷ ಹಜ್ ಯಾತ್ರೆಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಶನಿವಾರ ನಗರದ ಯನೆಪೋಯ

28 Mar 2026 7:29 pm
ಆರೋಗ್ಯ -ಯೋಗಕ್ಷೇಮದ ಕುರಿತು ಉಪನ್ಯಾಸ

ಉಡುಪಿ, ಮಾ.28: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಮಹಿಳಾ ಸಬಲೀಕರಣ ಘಟಕವು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಿತ್ತು. ಸಂಪ

28 Mar 2026 7:24 pm
ಬಂಟಕಲ್ಲು ಶಾಲಾ ಶತ ಸಂಭ್ರಮ: ಆಮಂತ್ರಣ ಪತ್ರಿಕೆ ಬಿಡುಗಡೆ

ಶಿರ್ವ: ಎ.11 ಮತ್ತು ಎ.12ರಂದು ಜರಗಲಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ -ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶಾಲಾ ನಿವೃತ್ತ ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಂ

28 Mar 2026 7:22 pm
‘ಸಂಶೋಧನಾ ಕೌಶಲ್ಯ-ಅನುಭವಾತ್ಮಕ ಅಧ್ಯಯನ ಕಾರ್ಯಾಗಾರ

ಉಡುಪಿ, ಮಾ.28: ಉಡುಪಿ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇತಿಹಾಸ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಾಪಕರ ಸಂಘ (ಮಾನುಷ)ಗಳ ಸಹಯೋಗದಲ್ಲಿ ‘ಸಂಶೋಧನಾ ಕೌಶಲ್ಯ ಮತ್ತು ಅನುಭವ

28 Mar 2026 7:20 pm
ರಾಯಚೂರು| ಕೆರೆಗೆ ಬಿದ್ದ ಟ್ರಾಕ್ಟರ್: ಇಬ್ಬರು ಮೃತ್ಯು

ಸಿಂಧನೂರು: ತಿಪ್ಪೆಗೊಬ್ಬರ ತುಂಬಿಕೊಂಡು ಹೊಲಕ್ಕೆ ಹೊರಟ್ಟಿದ್ದ ಟ್ರಾಕ್ಟರ್ ಪಲ್ಟಿಯಾಗಿ ಕೆರೆಗೆ ಬಿದ್ದಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ತಾಲೂಕಿನ 4ಮೈಲ್ ಕ್ಯಾಂಪ್ ಬಳಿ ನಡೆದಿದೆ. 4ಮೈಲ್ ಕ

28 Mar 2026 7:19 pm
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಜಯಕರ ಶೆಟ್ಟಿ ಆಯ್ಕೆ

ಉಡುಪಿ: ಉಡುಪಿ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿಯಾಗಿ ಸತೀಶ್ ಕೊಡವೂರು, ಜೊತೆ ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್ ಅವರನ್ನು ಸರ್ವಾನುಮ

28 Mar 2026 7:19 pm
4 ಕೋಟಿ ರೂ.ವೆಚ್ಚದಲ್ಲಿ ಕೊಡವೂರು ಇಂದ್ರಾಣಿ ನದಿದಂಡೆ: ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್‌ಪಾಲ್ ಚಾಲನೆ

ಉಡುಪಿ, ಮಾ.28: ಉಡುಪಿ ನಗರಸಭೆಯ ಕೊಡವೂರು ವಾರ್ಡಿನ ವಿಪ್ರ ಭವನದ ಬಳಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ 1.5 ಕಿ.ಮೀ. ವ್ಯಾಪ್ತಿಯಲ್ಲಿ ಇಂದ್ರಾಣಿ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್‌ಪಾಲ್ ಸುವರ

28 Mar 2026 7:16 pm
ಎಸೆಸೆಲ್ಸಿ ಪರೀಕ್ಷೆ: 65 ಮಂದಿ ಗೈರು

ಉಡುಪಿ, ಮಾ.28: 2026ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ರಲ್ಲಿ ಇಂದು ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಗಣಿತ ಪರೀಕ್ಷೆ ಶಾಂತಿಯುತವಾಗಿ ನಡೆದಿದ್ದು, ಒಟ್ಟು 65 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಗೈರುಹಾಜರಾ ಗಿದ್ದರು ಎಂದು ಸಾರ್ವಜನ

28 Mar 2026 7:15 pm
ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ‘ಟೆರರಿಸ್ಟ್‌’ ಎಂದು ಕರೆದ PES ವಿವಿ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ; ಎಐಡಿಎಸ್‍ಒ ಖಂಡನೆ

ಬೆಂಗಳೂರು: ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್‍ನ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ ತರಗತಿಯಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಯೊಬ್ಬನನ್ನು ಉದ್ದೇಶಿಸಿ 13 ಬಾರಿ ‘ಭಯೋತ್ಪಾದಕ' ಎಂದು ಕರೆದು ಅವಮಾನಿಸಿರುವ

28 Mar 2026 7:14 pm
IPL 2026 | ಉದ್ಘಾಟನಾ ಪಂದ್ಯದಲ್ಲಿ RCB–SRH ಮುಖಾಮುಖಿ; ಇಶಾನ್ ಕಿಶನ್ ನೇತೃತ್ವದಲ್ಲಿ ಹೈದರಾಬಾದ್ ಸವಾಲು

ಕಾಲ್ತುಳಿತ ಘಟನೆಯ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ

28 Mar 2026 7:01 pm
ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ, ಮಳೆ; ಉರುಳಿದ ಮರಗಳು

ಚಿಕ್ಕಮಗಳೂರು: ಕಾಫಿನಾಡಿನಾದ್ಯಂತ ಶನಿವಾರ ಭಾರೀ ಮಳೆ ಸುರಿದಿದ್ದು, ಭಾರೀ ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಲೆನಾಡು ಭಾಗದಲ್ಲಿ ಸುಮಾರು 1ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ

28 Mar 2026 6:59 pm
ಕಲಬುರಗಿ| ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ವೈಭವದ ರಥೋತ್ಸವ

ಯಡ್ರಾಮಿ: ಪಟ್ಟಣದ ಆರಾಧ್ಯ ದೈವ ಶ್ರೀ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಸಡಗರ ಸಂಭ್ರಮದಿಂದ ನಡೆಯಿತು. ಸಂಜೆ 6 ಗಂಟೆಗೆ ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ರಥೋ

28 Mar 2026 6:53 pm
ಕಲಬುರಗಿ| ಕೇಂದ್ರದ ಪಿಂಚಣಿ ಪರಿಷ್ಕರಣೆ ನೀತಿ ಖಂಡಿಸಿ ನಿವೃತ್ತ ನೌಕರರಿಂದ ಪ್ರತಿಭಟನೆ

ಜೇವರ್ಗಿ: ಕೇಂದ್ರ ಸರಕಾರದ ಪಿಂಚಣಿ ಪರಿಷ್ಕರಣೆ ನೀತಿ ಖಂಡಿಸಿ ಪಟ್ಟಣದಲ್ಲಿ ಅಖಿಲ ಭಾರತ ನಿವೃತ್ತ ನೌಕರರ ಫೆಡರೇಷನ್ ಹಾಗೂ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ

28 Mar 2026 6:45 pm
ಕೊಪ್ಪಳ| ಪಡಿತರ ಅಕ್ಕಿ ಅಕ್ರಮ ಸಾಗಾಟ: ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು

ಗಂಗಾವತಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯೊಂದನ್ನು ಕನ್ನಡಪರ ಸಂಘಟನೆಗಳು ವಡ್ಡರಹಟ್ಟಿ ಕ್ಯಾಂಪ್ ಹತ್ತಿರದ ವಿ.ಆರ್.ಎಲ್ ಕಚೇರಿ ಮುಂಭಾಗದಲ್ಲಿ ತಡೆದು ಪೊಲೀಸರಿಗೆ ಒಪ್ಪಿಸಿದ ಘಟ

28 Mar 2026 6:40 pm
ಉದ್ಯಮಿ ವೈಟ್‌ಸ್ಟೋನ್ ಶರೀಫ್‌ರಿಂದ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 272 ವಿದ್ಯಾರ್ಥಿಗಳಿಗೆ 41 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು, ಮಾ.28: ಪುತ್ತೂರು ಕಮ್ಯುನಿಟಿ ಸೆಂಟರ್‌ನ ಮಾಗದರ್ಶನದಲ್ಲಿ ವಿವಿಧ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 272 ಮಂದಿ ವಿದ್ಯಾರ್ಥಿಗಳಿಗೆ ಉದ್ಯಮಿ ವೈಟ್‌ಸ್ಟೋನ್ ಶರೀಫ್‌ ಚಾರಿಟೇಬಲ್ ಟ್ರಸ್ಟ್‌ನಿಂದ 41 ಲಕ್ಷ ರೂ. ಮೊತ್ತದ ವಿ

28 Mar 2026 6:38 pm
ಚರಂಡಿ ವ್ಯವಸ್ಥೆ, ಪುಟ್ ಪಾತ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು: ಲಕ್ಷ್ಮಣ ಕಟ್ಟಿಮನಿ

ಕನಕಗಿರಿ: 2026-27 ಸಾಲಿನ ಬಜೆಟ್ ನಲ್ಲಿ ಜನರ ನಿರಿಕ್ಷೆಯಂತೆ ಹದಿನೇಳು ವಾರ್ಡಗಳಲ್ಲಿ ಚರಂಡಿ ವ್ಯವಸ್ಥೆ, ಪುಟ್ ಪಾತ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ತ

28 Mar 2026 6:37 pm
ಮಹಿಳೆಯರು ಕುಟುಂಬ ಸಂರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ: ತನುಶ್ರೀ ಟಿಜೆ

ಕನಕಗಿರಿ: ಸ್ತ್ರೀ ಶಕ್ತಿಯನ್ನು ಗೌರವಿಸಲು, ಅವಳ ಸಾಧನೆಗಳನ್ನು ಸ್ಮರಿಸಲು ಮತ್ತು ಸಮಾಜದಲ್ಲಿ ಲಿಂಗ ಸಮಾನತೆಯನ್ನು ಸಾರಲು ಪ್ರತಿ ವರ್ಷ ಮಾರ್ಚ್ 8 ರಂದು 'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಯನ್ನು ಆಚರಿಸಲಾಗುತ್ತದೆ ಎಂದು ಪ.ಪಂ

28 Mar 2026 6:30 pm
ಕೊಪ್ಪಳ| ಕುಕನೂರಿನಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ 1.60 ಕೋಟಿ ರೂ. ಮಂಜೂರು: ಸ್ಥಳ ಪರಿಶೀಲನೆ ನಡೆಸಿದ ಶಾಸಕ ಬಸವರಾಜ ರಾಯರೆಡ್ಡಿ

ಕುಕನೂರು,ಮಾ.28: 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಮಹನೀಯರ ಮೂರ್ತಿ ಸ್ಥಾಪನೆ ಕಾಮಗಾರಿಗಳಿಗೆ ಒಟ್ಟು 1.60 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡಲಾಗ

28 Mar 2026 6:24 pm
ಹಿಂದಿ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನ: ಸಿಎಂ ಸಿದ್ದರಾಮಯ್ಯ

ಮೈಸೂರು: ಹಿಂದಿ ಭಾಷೆ ಪರೀಕ್ಷೆ ಕಡ್ಡಾಯ ಇಬಾರದು ಎಂದು ಅದರ ಅಂಕವನ್ನು ತೆಗೆದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ

28 Mar 2026 6:18 pm
ಕಲಬುರಗಿ| ಶರಣಬಸವ ವಿವಿಗೆ ಪಿ.ಪಿ.ಮಲ್ಹೋತ್ರ ಸ್ಮಾರಕ ಪ್ರಶಸ್ತಿ ಪ್ರದಾನ

ಕಲಬುರಗಿ: ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಇಂಜಿನಿಯರಿoಗ್ ಸಂಸ್ಥೆಯ (ಐಇಟಿಇ) ವತಿಯಿಂದ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಿಗೆ ನೀಡಲಾಗುವ ಪ್ರತಿಷ್ಠಿತ ಪಿ. ಪಿ. ಮಲ್ಹೋತ್ರ ಸ್ಮಾರಕ ಪ್ರಶಸ್ತಿಯನ್ನು ಶರಣಬಸವ ವಿಶ್ವವ

28 Mar 2026 6:09 pm
ಬೆಳ್ತಂಗಡಿ : ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

ಬೆಳ್ತಂಗಡಿ : ನಡ ಗ್ರಾಮದ ಅಂತ್ರಾಯಪಲ್ಕೆ ಎಂಬಲ್ಲಿರುವ ಅಂತ್ರಾಯ ಗುಂಡಿಗೆ ಈಜಲು ಹೋದ ನಾಲ್ಕು ಮಂದಿ ಬಾಲಕರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.28 ರಂದು ಸಂಜೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕುಂ

28 Mar 2026 6:02 pm