SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಆರೋಪ-ಪ್ರತ್ಯಾರೋಪಗಳಲ್ಲೇ ಕಳೆದು ಹೋಯಿತೇ ಭಾರತೀಯ ಸಂಸತ್?

ಅಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಪ್ರಾಥಮಿಕ ಉದ್ದೇಶ ಸರಕಾರ ನಡೆಸುವುದಕ್ಕಿಂತ ಹೆಚ್ಚಾಗಿ, ಎದುರಾಳಿಯ ವೈಯಕ್ತಿಕ ಘನತೆಯನ್ನು ನಾಶಮಾಡುವುದು ಎಂಬಂತೆ ಕಾಣುತ್ತಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಮಂತ್ರಿ ಸ

6 Feb 2026 12:45 pm
́ಘೂಸ್ ಖೋರ್ ಪಂಡತ್’ ವಿವಾದ; ಚಿತ್ರದ ವಿರುದ್ಧ ಯುಪಿ ಸರಕಾರದಿಂದ ಎಫ್‌ಐಆರ್

ಮುಂಬೈ: ನಟ ಮನೋಜ್ ಬಾಜಪೇಯಿ ಅಭಿನಯದ ಮುಂಬರುವ ‘ಘೂಸ್ ಖೋರ್ ಪಂಡತ್’ ಚಿತ್ರದ ಶೀರ್ಷಿಕೆ ವಿವಾದಕ್ಕೆ ಕಾರಣವಾಗಿದ್ದು, ಉತ್ತರ ಪ್ರದೇಶ ಸರಕಾರ ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್

6 Feb 2026 12:44 pm
Yadgiri | ಎಪಿಎಂಸಿ ಗಂಜ್ ಬಳಿ ರಸ್ತೆ ತಡೆದು ರೈತರ ಪ್ರತಿಭಟನೆ

ಯಾದಗಿರಿ : ಜಿಲ್ಲೆಯ ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಲ್ಲಿನ ಗಂಜ್ ಬಳಿ ರಸ್ತೆ ತಡೆದು ಪ್ರತಿಭಟನೆ

6 Feb 2026 12:43 pm
Trivandrum| ಹಿಟ್ ಅಂಡ್ ರನ್ ಪ್ರಕರಣ: ನಟ ಮಣಿಯನ್‌ಪಿಳ್ಳ ರಾಜು ಬಂಧನ

ತಿರುವನಂತಪುರಂ: ನಗರದ ವಝುತಕಾಡ್‌ ನ ತ್ರಿವೇಂಡ್ರಮ್ ಕ್ಲಬ್ ಸಮೀಪ ಗುರುವಾರ ರಾತ್ರಿ ನಡೆದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಚಿತ್ರರಂಗದ ನಟ ಮಣಿಯನ್‌ಪಿಳ್ಳ ರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಅ

6 Feb 2026 12:21 pm
ಸತತ ಕುಸಿತದ ಹಾದಿಯಲ್ಲಿ ಚಿನ್ನ: ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಅಮೆರಿಕನ್ ಡಾಲರ್ ಎರಡು ವಾರಗಳ ಗರಿಷ್ಠ ಮಟ್ಟವನ್ನು ತಲುಪಿರುವುದು ಚಿನ್ನದ ಕುಸಿತಕ್ಕೆ ಕಾರಣವಾಗಿದೆ. ಫೆಬ್ರವರಿ 6 ಶುಕ್ರವಾರದಂದು ಚಿನ್ನ ಮತ್ತೆ ಕುಸಿತದ ಹಾದಿಯಲ್ಲಿ ಮುಂದುವರಿದಿದೆ. ಅಮೆರಿಕನ್ ಡಾಲರ್ ದುರ್ಬಲವಾಗಿದ್ದಾಗ

6 Feb 2026 12:01 pm
ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದೆ: ಡೊನಾಲ್ಡ್ ಟ್ರಂಪ್ ಪುನರುಚ್ಚಾರ

ವಾಷಿಂಗ್ಟನ್: ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನು ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಚರಿಸಿದ್ದಾರೆ. “ನಾನು ಒಂದೇ ವರ್ಷದಲ್ಲಿ ವಿಕೋಪಕ್ಕೆ ತಿರುಗಿದ್ದ ಕಾ

6 Feb 2026 11:36 am
ಆಡಿಟ್ ಆದ ಶೇ.50ರಷ್ಟು ವಿಮಾನಗಳಲ್ಲಿ ಪುನರಾವರ್ತಿತ ದೋಷ: ಏರ್ ಇಂಡಿಯಾ ಅಗ್ರಸ್ಥಾನದಲ್ಲಿ; ಸರಕಾರಿ ದತ್ತಾಂಶ

ಹೊಸದಿಲ್ಲಿ: ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿ ತಾಂತ್ರಿಕ ದೋಷಗಳ ಪರಿಶೀಲನೆ ನಡೆಸಿದಾಗ, ಪರೀಕ್ಷೆಗೆ ಒಳಪಟ್ಟ ಒಟ್ಟು ವಿಮಾನಗಳಲ್ಲಿಯೇ ಸುಮಾರು ಅರ್ಧದಷ್ಟು ವಿಮಾನಗಳಲ್ಲಿ ಪುನರಾವರ್ತಿತ ದೋಷಗಳು ಕಂಡುಬಂದಿವೆ ಎಂ

6 Feb 2026 11:02 am
Punjab|ಜಲಂಧರ್‌ನಲ್ಲಿ ಆಪ್ ನಾಯಕನ ಗುಂಡಿಕ್ಕಿ ಹತ್ಯೆ

ಜಲಂಧರ್(ಪಂಜಾಬ್): ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಆಪ್ ನಾಯಕ ಲಕ್ಕಿ ಒಬೆರಾಯ್ ಗೆ ಗುಂಡಿಕ್ಕಿ  ಹತ್ಯೆಗೈದಿರುವ ಘಟನೆ ಶುಕ್ರವಾರ ಹಾಡಹಗಲೇ ಪಂಜಾಬ್‌ನ ಜಲಂಧರ್ ಜಿಲ್ಲೆಯ ಹೊರವಲಯದ ಗುರುದ್ವಾರವೊಂದರ ಬಳ

6 Feb 2026 10:34 am
BENGALURU | ನೆಲಮಂಗಲದಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ: 40 ಪ್ರಯಾಣಿಕರು ಪಾರು

ಬೆಂಗಳೂರು: ಖಾಸಗಿ ಬಸ್ಸೊಂದು ಬೆಂಕಿಗಾಹುತಿಯಾದ ಘಟನೆ ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಸಮೀಪ ಇಂದು ಮುಂಜಾವ ಸಂಭವಿಸಿದೆ. ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್

6 Feb 2026 10:18 am
6 Feb 2026 9:17 am
ಹುಬ್ಬಳ್ಳಿ ಕಿಮ್ಸ್‌ಗೆ ಅನುದಾನದ ಕೊರತೆ: ಕ್ಯಾನ್ಸರ್ ರೋಗಿಗಳ ಪರದಾಟ

PC | timesofindia ಬೆಂಗಳೂರು, ಫೆ.5: ಉತ್ತರ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾಗಿರುವ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಕಿಮ್ಸ್)ಗೆ ಸರಕಾರವು ನೀಡುತ್ತಿರುವ ಅನುದಾನವು ಸಾಕಾಗುತ್ತಿಲ್ಲ. ವಿಶೇಷವಾಗಿ ಕ್ಯಾನ್

6 Feb 2026 9:10 am
ಆಲಮೇಲ | ಹಂಚನಾಳ ಗ್ರಾಮದಲ್ಲಿ ಕೆಸರುಮಯ ರಸ್ತೆಗಳು

ಪಂಚಾಯತ್ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

6 Feb 2026 8:47 am
ನಿಡಗುಂದಿ | ಉತ್ತಮ ಇಳುವರಿ; ಆದರೆ ದರ ಕುಸಿತ

ಸಂಕಷ್ಟದಲ್ಲಿ ಬೆಳ್ಳುಳ್ಳಿ ಬೆಳೆಗಾರರು

6 Feb 2026 8:42 am
ಆರ್ಥಿಕ ನಷ್ಟದ ಭೀತಿ: ಭಾರತ ವಿರುದ್ಧದ ಪಂದ್ಯ ಆಡಲು ಪಾಕಿಸ್ತಾನಕ್ಕೆ ಶ್ರೀಲಂಕಾ ಮೊರೆ

ಕೊಲಂಬೊ: ಟಿ20 ವಿಶ್ವಕಪ್ ಟೂರ್ನಿಯ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಲು ಪಾಕಿಸ್ತಾನ ಕೊನೆಯ ಕ್ಷಣದಲ್ಲಿ ನಿರ್ಧರಿಸಿದ ಪರಿಣಾಮ ಪಂದ್ಯದ ಆತಿಥ್ಯ ವಹಿಸಿಸಬೇಕಿದ್ದ ಶ್ರೀಲಂಕಾ ಮೇಲೆ ಈಗಾಗಲೇ ನಷ್ಟದ ಭೀತಿ ಉಂಟಾಗಿದೆ. ಫೆ.15ರಂದು

6 Feb 2026 8:38 am
ಗಡುವು ವಿಸ್ತರಣೆಗೆ ಹೈಕೋರ್ಟ್ ನಿರಾಕರಣೆ; ತಿಹಾರ್ ಜೈಲಿನಲ್ಲಿ ಶರಣಾದ ನಟ ರಾಜ್‌ಪಾಲ್ ಯಾದವ್

ಹೊಸದಿಲ್ಲಿ: ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ ವಿಧಿಸಲಾದ ಶಿಕ್ಷೆಗೆ ಸಂಬಂಧಿಸಿದ ಗಡುವನ್ನು ವಿಸ್ತರಿಸಲು ದಿಲ್ಲಿ ಹೈಕೋರ್ಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಬಾಲಿವುಡ್‌ ನಟ ರಾಜ್‌ಪಾಲ್‌ ಯಾದವ್‌ ಗುರುವಾರ ಹೊಸದಿಲ್ಲಿಯ ತಿ

6 Feb 2026 8:06 am
ರಾಯಚೂರು | ಮೂರು ದಿನಗಳ ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ರಿಂದ ಚಾಲನೆ

ರಾಯಚೂರು : ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದದಲ್ಲಿ ಫಲಪುಷ್ಪ ಪ್ರದರ್ಶನ ಗಮನ ಸೆಳೆಯಿತು. ಕೃಷಿ ಮೇಳದ ಭಾಗವಾಗಿ ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಈ ಫಲಪುಷ್ಪ ಪ್

6 Feb 2026 7:58 am
ವಿವಾಹಿತ ಮಹಿಳೆಯು, ಸುಳ್ಳು ಮದುವೆ ಭರವಸೆ ಆಧಾರದಲ್ಲಿ ಅತ್ಯಾಚಾರದ ದೂರು ದಾಖಲಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಒಪ್ಪಿತ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುವ ಮೂಲಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸ

6 Feb 2026 7:30 am
ಕೊಪ್ಪಳ | ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪ

ಬೇಸಿಗೆಗೂ ಮುನ್ನವೇ ಮಾರುಕಟ್ಟೆಗೆ ಕಾಲಿಟ್ಟ ಕಲ್ಲಂಗಡಿ

6 Feb 2026 7:27 am
ಅಮೆರಿಕ ನಿರ್ಬಂಧದ ಸ್ಪಷ್ಟ ಪರಿಣಾಮ: ರಷ್ಯಾದಿಂದ ಡಿಸೆಂಬರ್ ನಲ್ಲಿ ಕನಿಷ್ಠ ಕಚ್ಚಾ ತೈಲ ಆಮದು

ಹೊಸದಿಲ್ಲಿ: ಭಾರತ 2025ರ ಡಿಸೆಂಬರ್ ನಲ್ಲಿ ರಷ್ಯಾದಿಂದ 270 ಕೋಟಿ ಡಾಲರ್ ಮೌಲ್ಯದ ಕಚ್ಚಾತೈಲ ಆಮದು ಮಾಡಿಕೊಂಡಿದ್ದು, ಇದು 2025ರ ಫೆಬ್ರವರಿಯಿಂದೀಚೆಗೆ ಖರೀದಿಸಿದ ಕನಿಷ್ಠ ಪ್ರಮಾಣವಾಗಿದೆ. ಭಾರತಕ್ಕೆ ಪ್ರಮುಖವಾಗಿ ತೈಲ ಮಾರಾಟ ಮಾಡುತ

6 Feb 2026 7:19 am
ಕೋಡ್ಲಿ ಗ್ರಾಮದಲ್ಲಿ ಬಸ್‌ನಿಲ್ದಾಣವೇ ಇಲ್ಲ

ರಾಜ್ಯ ಹೆದ್ದಾರಿಯಲ್ಲೇ ಬಸ್ ಕಾಯುವ ಪ್ರಯಾಣಿಕರು-ಅಪಘಾತ ಭೀತಿ ಹೆಚ್ಚಳ

6 Feb 2026 7:15 am
ಅಫಜಲಪುರ | ಚರಂಡಿಯಲ್ಲಿ ನೀರು ನಿಂತು ದುರ್ವಾಸನೆ

ಸಾರ್ವಜನಿಕರಿಗೆ ನಿತ್ಯ ನರಕ ಯಾತನೆ

6 Feb 2026 7:15 am
ಸೇಡಂ | ಕತ್ತಲೆಯ ಹೆದ್ದಾರಿಗೆ ಹೈಟೆಕ್ ದೀಪ

ಅಲ್ಟ್ರಾಟೆಕ್ ಕ್ರಮದಿಂದ ಹೆದ್ದಾರಿ ಪ್ರಯಾಣ ಸುರಕ್ಷಿತ

6 Feb 2026 7:10 am
ಡಿಜಿಟಲ್ ವಂಚನೆ: ನಾಗರಿಕರು ಹೊಣೆಗಾರಿಕೆ ಮರೆಯಬಾರದು

‘ಪೊಲೀಸರು ಚಾಪೆಯಡಿಗೆ ತೂರಿದರೆ ಡಿಜಿಟಲ್ ಚೋರರು ರಂಗೋಲಿಯಡಿಗೆ ತೂರುತ್ತಿರುವ’ ಕಾರಣದಿಂದ ಡಿಜಿಟಲ್ ವಂಚನೆಗೊಳಗಾಗುತ್ತಿರುವ ಸಂತ್ರಸ್ತರ ಅಳಲಿಗೆ ಕಿವಿಗೊಡುವವರೇ ಇಲ್ಲ ಎನ್ನುವಂತಾಗಿದೆ. ಹಿಂದೆಲ್ಲ ಬ್ಯಾಂಕ್ ದರೋಡೆಗಳಾ

6 Feb 2026 6:50 am
ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಕೋರಿ ಪಿಐಎಲ್; ಸರಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಅವಧಿ ಮುಗಿದು ಎರಡೂವರೆ ವರ್ಷ ಆಗಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರ, ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟ

6 Feb 2026 1:23 am
Koppa | ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಆಟೋ ಚಾಲಕನ ಅಂಗಾಂಗ ದಾನ

ಕೊಪ್ಪ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನೊಬ್ಬನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಹ

6 Feb 2026 1:20 am
ಮೈಸೂರಿನಲ್ಲಿ ಏಳು ಕಡೆ ಲೋಕಾಯುಕ್ತ ದಾಳಿ; 60 ಲಕ್ಷ ರೂ.ನಗದು, ಚಿನ್ನಾಭರಣ ವಶ : ಮುಂದುವರಿದ ತನಿಖೆ

ಮೈಸೂರು : ನಗರದಲ್ಲಿ ಗುರುವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ಏಳು ಕಡೆ ದಾಳಿ ನಡೆಸಿದ್ದು, ಇಬ್ಬರು  ಅಧಿಕಾರಿಗಳಿಗೆ ಸೇರಿದ ಮನೆ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಕಿರಿಯ

6 Feb 2026 1:17 am
Tumakuru | ಜಮೀನಿಗೆ ರಸ್ತೆ ಮಾಡಿಕೊಡದ ಅಧಿಕಾರಿಗಳು; ಮೂಲಂಗಿಯನ್ನೇ ಲಂಚವಾಗಿ ನೀಡಲು ಬಂದ ರೈತ

ತುಮಕೂರು : ತನ್ನ ಜಮೀನಿಗೆ ರಸ್ತೆ ಮಾಡಿಕೊಡಲು ಅರ್ಜಿ ನೀಡಿ ಮನವಿ ಮಾಡಿದ್ದು, ಲೋಕಾಯುಕ್ತರೇ ಸೂಚಿಸಿದರೂ ಕ್ಯಾರೆ ಎನ್ನದ ಕಂದಾಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಅಲೆದಾಡಿಸಿದ್ದಕ್ಕೆ ಅಕ್ರೋಶಗೊಂಡ ರೈತನೊಬ್ಬ ತಾನು ಬ

6 Feb 2026 1:11 am
6 Feb 2026 12:56 am
ಏಶ್ಯನ್ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಶಿಪ್| ಕ್ವಾರ್ಟರ್ ಫೈನಲ್‌ ತಲುಪಿದ ಭಾರತ

ಹೊಸದಿಲ್ಲಿ, ಫೆ.5: ಏಶ್ಯನ್ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ‘ವೈ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಯುವ ಆಟಗಾರ್ತಿ ತನ್ವಿ ಶರ್ಮಾ ಗೆಲುವು ದಾಖಲಿಸಿದ್ದರೂ ಭಾರತ ತಂಡವು ಥಾಯ್ಲೆಂಡ್ ವಿರುದ್ಧ 2-3 ಅಂತರದಿಂದ ಸೋಲ

6 Feb 2026 12:35 am
Chikkamagaluru | ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ: ಸುವೋಮೋಟೋ ಪ್ರಕರಣ ದಾಖಲು; ಆರು ಮಂದಿಯ ಬಂಧನ

ಚಿಕ್ಕಮಗಳೂರು : ಕಾಂಗ್ರೆಸ್ ಪಕ್ಷದ ಮುಖಂಡನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ಸುವೋಮೋಟೋ ಪ್ರಕರಣ ದಾಖಲಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿ

6 Feb 2026 12:33 am
ಆಸ್ಪತ್ರೆಗೆ ದಾಖಲಾದ ಸರ್ಫರಾಝ್ ಖಾನ್: ಕರ್ನಾಟಕ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಅಲಭ್ಯ?

ಮುಂಬೈ, ಫೆ.5: ಫಾರ್ಮ್‌ನಲ್ಲಿರುವ ಬ್ಯಾಟರ್ ಸರ್ಫರಾಝ್ ಖಾನ್ ವೈರಲ್ ಜ್ವರದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಕರ್ನಾಟಕ ತಂಡದ ವಿರುದ್ಧ ಮುಂಬೈನ ಎಂಸಿಎ ಮೈದಾನದಲ್ಲಿ ಶುಕ್ರವಾರ ಆರಂಭವಾಗಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನ

6 Feb 2026 12:26 am
ಶನಿವಾರದಿಂದ ಟಿ-20 ವಿಶ್ವಕಪ್ ಆರಂಭ: ಹೋರಾಟಕ್ಕೆ 20 ತಂಡಗಳು ಸಜ್ಜು

ಹೊಸದಿಲ್ಲಿ, ಫೆ.5: ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಪುರುಷರ ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಮೆಂಟ್ ಶನಿವಾರದಿಂದ ಆರಂಭವಾಗಲಿದೆ. ಹತ್ತನೇ ಆವೃತ್ತಿಯ ಈ ಪಂದ್ಯಾವಳಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು

6 Feb 2026 12:21 am
Shivamogga | ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರ ದಾಳಿ; ಓರ್ವನ ಬಂಧನ

ಶಿವಮೊಗ್ಗ : ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ, ಮಾಲುಗಳ ಸಮೇತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರ ಪಟ್ಟಣ್ಣದ ಭದ್ರಾಪುರ ಗ್ರಾಮದ 3ನೇ ಕ್ರಾಸ್ ನಿವಾಸಿ ಲಕ್

5 Feb 2026 11:59 pm
ಆನ್‌ಲೈನ್‌ನಲ್ಲಿ ಅಕ್ರಮ ಔಷಧ ಮಾರಾಟ| ಭಾರತ ಮೂಲದ ಕ್ರಿಮಿನಲ್ ಗುಂಪುಗಳ ನಂಟಿರುವ 200 ವೆಬ್‌ಸೈಟ್‌ ಮುಟ್ಟುಗೋಲು ಹಾಕಿಕೊಂಡ ಅಮೆರಿಕ

ನ್ಯೂಯಾರ್ಕ್,ಫೆ.5:ಭಾರತದಿಂದ ಕಾರ್ಯಾಚರಿಸುತ್ತಿರುವ ಅಂತರ್‌ರಾಷ್ಟ್ರೀಯ ಕ್ರಿಮಿನಲ್ ಗುಂಪುಗಳ ಜೊತೆ ನಂಟು ಹೊಂದಿದ್ದು, ಅಕ್ರಮವಾಗಿ ಆನ್‌ಲೈನ್ ಔಷಧ ವ್ಯಾಪಾರ ದಂಧೆಯಲ್ಲಿ ತೊಡಗಿದ್ದ 200ಕ್ಕೂ ಅಧಿಕ ಜಾಲತಾಣಗಳನ್ನು ಅಮೆರಿಕದ ಫ

5 Feb 2026 11:48 pm
ಗ್ರಾಮೀಣ ಅಂಚೆ ಸೇವಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಮಂಗಳೂರು, ಫೆ.5:ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆಪಾಲಕ ಮತ್ತು ಢಾಕ್ ಸೇವಕ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ನೇಮಕಾತಿ ಅರ್ಜಿಗಳನ್ನು ಆಹ್ವಾ

5 Feb 2026 11:45 pm
ಐಟಿ ವಲಯದಲ್ಲಿ ನಡುಕ ಹುಟ್ಟಿಸಿದ ಆಂಥ್ರೊಪಿಕ್‌ನ ಹೊಸ AI ಟೂಲ್; ಷೇರು ಪೇಟೆ ತತ್ತರಿಸಿದ್ದೇಕೆ?

ಜನವರಿ ತಿಂಗಳ ಆರಂಭದಲ್ಲಿ ಆಂಥ್ರೋಪಿಕ್ ‘ಕ್ಲೌಡ್ ಕೋವರ್ಕ್’ ಎಂಬ ಏಜೆಂಟಿಕ್ ಎಐ ಅಸಿಸ್ಟಂಟ್ ಅನ್ನು ಪರಿಚಯಿಸಿತ್ತು. ಇದನ್ನು ನಾನ್-ಟೆಕ್ನಿಕಲ್ ವೃತ್ತಿಪರರಿಗಾಗಿ ಮರುವಿನ್ಯಾಸಗೊಳಿಸಲಾಗಿದೆ. ಇದು ಫೈಲ್‌ಗಳನ್ನು ಓದಬಲ್ಲುದ

5 Feb 2026 11:44 pm
ನಟ ನಾಸಿರುದ್ದೀನ್ ಶಾ ಭಾಗಿಯಾಗಬೇಕಾಗಿದ್ದ ಕಾರ್ಯಕ್ರಮ ರದ್ದುಗೊಳಿಸಿದ ಮುಂಬೈ ವಿವಿ

ಮುಂಬೈ, ಫೆ. 5: ಮುಂಬೈ ವಿಶ್ವವಿದ್ಯಾನಿಲಯದ ಉರ್ದು ವಿಭಾಗ ಫೆಬ್ರವರಿ 1ರಂದು ಆಯೋಜಿಸಿದ್ದ ಹಾಗೂ ನಟ ನಾಸಿರುದ್ದೀನ್ ಶಾ ಭಾಗವಹಿಸಲಿದ್ದ ಕವನ ಹಾಗೂ ಕಥೆ ಓದುವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ನಾಸಿರುದ್ದೀನ್‌

5 Feb 2026 11:37 pm
ಡಿಸೆಂಬರ್‌ನಲ್ಲಿ ಇಂಡಿಗೋದಿಂದ ವಿಮಾನಗಳ ಹಾರಾಟ ರದ್ದು: ತನಿಖೆಗೆ ಸಿಸಿಐ ಆದೇಶ

ಹೊಸದಿಲ್ಲಿ, ಫೆ. 5: ಡಿಸೆಂಬರ್‌ನಲ್ಲಿ ಪೈಲೆಟ್‌ಗಳು ಹಾಗೂ ಸಿಬ್ಬಂದಿಯ ಕೊರೆತೆ ಉಲ್ಲೇಖಿಸಿ ವಿಮಾನಗಳನ್ನು ರದ್ದುಗೊಳಿಸುವ ಹಾಗೂ ವಿಳಂಬಗೊಳಿಸುವ ಮೂಲಕ ಇಂಡಿಗೋ ತನ್ನ ಪ್ರಾಬಲ್ಯವನ್ನು ದುರಪಯೋಗಪಡಿಸಿಕೊಂಡಿದೆಯೇ ಎಂಬ ಬಗ್ಗೆ

5 Feb 2026 11:33 pm
ಮಣಿಪುರ| ಸರಕಾರ ರಚನೆಯಲ್ಲಿ ಭಾಗವಹಿಸದಂತೆ ತಮ್ಮ ಸಮುದಾಯದ ಶಾಸಕರಿಗೆ ಕುಕಿ ಸಂಘಟನೆ ಎಚ್ಚರಿಕೆ

ಮುಂಬೈ, ಫೆ. 5: ಮಣಿಪುರದಲ್ಲಿ ಸರಕಾರ ರಚನೆಯಲ್ಲಿ ಭಾಗಿಯಾಗದಂತೆ ಮಣಿಪುರದ ಹಲವು ಕುಕಿ ಸಂಘಟನೆಗಳು ತಮ್ಮ ಸಮುದಾಯದ ಕುಕಿ ಶಾಸಕರಿಗೆ ಎಚ್ಚರಿಕೆ ನೀಡಿವೆ. ಸರಕಾರ ರಚನೆಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಚುರಾಚಾಂದ್‌ಪುರ ಜ

5 Feb 2026 11:28 pm
ವಿಜಯನಗರ | ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಹಮಾಲಿಗರ ಸಭೆ

ವಿಜಯನಗರ / ಹೊಸಪೇಟೆ: ಕ್ಷೇತ್ರದ ಶಾಸಕರಾದ ಎಚ್.ಆರ್.ಗವಿಯಪ್ಪ ಅವರ ಆದೇಶದಂತೆ, ಫೆ.5ರಂದು ಎಚ್.ಜಿ.ವಿರುಪಾಕ್ಷ ಅವರ ನೇತೃತ್ವದಲ್ಲಿ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಹಮಾಲಿಗರ ಸಭೆ ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ಭಾಗವಹಿಸಿದ ಹಮ

5 Feb 2026 11:27 pm
ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆ| ಎಲ್ಲಾ 294 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ

ಮುಂಬೈ, ಫೆ. 5: ಮುಂಬರುವ ಪಶ್ಚಿಮಬಂಗಾಳ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲಾ 294 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಾಗುವುದು ಎಂದು ಕಾಂಗ್ರೆಸ್ ಗುರುವಾರ ತಿಳಿಸಿದೆ. ಪಶ್ಚಿಮಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ (ಡಬ್ಲುಬಿಪ

5 Feb 2026 11:27 pm
ಇಂಧನ ಸ್ವಿಚ್ ದೋಷ| ಏರ್‌ ಇಂಡಿಯಾದಿಂದ ವಿವರಣೆ ಕೇಳಿದ ಬ್ರಿಟನ್

ಲಂಡನ್, ಫೆ.5: ಸುರಕ್ಷತಾ ತಪಾಸಣೆಗಾಗಿ ಭಾರತದಲ್ಲಿ ಬಂದಿಳಿದ ಬೋಯಿಂಗ್ ಡ್ರೀಮ್‍ಲೈನರ್ ಪ್ರಯಾಣಿಕರ ವಿಮಾನವು ಸಂಭಾವ್ಯ ದೋಷಪೂರಿತ ಇಂಧನ ಸ್ವಿಚ್‍ನ ಬಗ್ಗೆ ಕಳವಳದ ಹೊರತಾಗಿಯೂ ರವಿವಾರ ಲಂಡನ್‍ನಿಂದ ಹೇಗೆ ಹೊರಟಿತು ಎಂಬ ಬಗ್ಗೆ

5 Feb 2026 11:22 pm
ಅಮೆರಿಕಾ ಸರ್ವಾಧಿಕಾರದತ್ತ ಸಾಗುತ್ತಿದೆ: HRW ಎಚ್ಚರಿಕೆ

ವಾಷಿಂಗ್ಟನ್, ಫೆ.5: ಡೊನಾಲ್ಡ್ ಟ್ರಂಪ್ ಅಮೆರಿಕಾವನ್ನು ಸರ್ವಾಧಿಕಾರಿ ರಾಷ್ಟ್ರವಾಗಿ ಪರಿವರ್ತಿಸುತ್ತಿದ್ದಾರೆ ಎಂದು `ಹ್ಯೂಮನ್ ರೈಟ್ಸ್ ವಾಚ್(ಎಚ್‍ಆರ್‍ಡಬ್ಲ್ಯೂ) ಎಚ್ಚರಿಕೆ ನೀಡಿದ್ದು ಅಮೆರಿಕಾದಲ್ಲಿ ಪ್ರಜಾಪ್ರಭುತ್ವವು

5 Feb 2026 11:19 pm
ಬಳ್ಳಾರಿ | ಜ್ಞಾನ ವಿಕಾಸ ಕಾರ್ಯಕ್ರಮದಡಿ ಶೌಚಾಲಯ ರಚನೆ–ಬಳಕೆ ಕುರಿತು ಜಾಗೃತಿ

ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ, ಶೌಚಾಲಯ ರಚನೆ ಹಾಗೂ ಬಳಕೆಯ ಮಹತ್ವದ ಕುರಿತು ಸೃಜನಶೀಲ ಜಾಗೃತಿ ಕಾರ್ಯಕ್ರಮವನ್ನು ಕಂಪ್ಲಿ ತಾಲೂಕಿನ ಯೋಜನಾ ಕಚೇರಿಯಲ

5 Feb 2026 11:14 pm
ಎನ್‌ಐಟಿಕೆ ಸುರತ್ಕಲ್‌ನಲ್ಲಿ ಐದು ದಿನಗಳ ವಿರಾಸತ್‌ಗೆ ಚಾಲನೆ

ಮಂಗಳೂರು, ಫೆ.5:ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ ) ಭಾರತದ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಆಯೋಜಿಸಿರುವ ಐದು ದಿನಗಳ ಸಾಂಸ್ಕೃತಿಕ ಉತ್ಸವವಾ ಗಿರುವ ಸ್ಪಿಕ್‌ಮೆ

5 Feb 2026 11:11 pm
WPL | ಈ ಸಲಾನೂ ಕಪ್ ನಮ್ದೇ! : ಮತ್ತೆ ಡೆಲ್ಲಿ ಸೋಲಿಸಿ ಕಪ್ ಗೆದ್ದ RCB

PC:x@wplt20 ವಡೋದರಾ: ಇಲ್ಲಿನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಗುರುವಾರ ನಡೆದ WPL ನ ಫೈನಲ್ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ RCB ತಂಡವು 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಭರ್ಜರಿ ಜಯ ಗಳಿಸಿದೆ. ಆ ಮೂಲಕ ಎರಡನ

5 Feb 2026 11:09 pm
ಮಾದಕ ವಸ್ತು ಮಾರಾಟಕ್ಕೆ ಯತ್ನ ಪ್ರಕರಣ: ಆರೋಪಿ ಸೆರೆ

ಮಂಗಳೂರು: ಮಾದಕ ವಸ್ತು ಎಂ.ಡಿ.ಎಂ.ಎ. ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ 1.5 ಲಕ್ಷ ರೂ. ಮೌಲ್ಯದ ಸುಮಾರು 15 ಗ್ರಾಂ ಮಾದಕ ದ್ರವ್ಯವನ್ನು ಮುಲ್ಕಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಹಳೆಯಂಗಡಿ ಸ

5 Feb 2026 10:58 pm
ಭಾರತದ ಶಿಕ್ಷಕಿ ರೂಬಲ್ ನಾಗಿಗೆ ಜಾಗತಿಕ ಶಿಕ್ಷಕ ಪ್ರಶಸ್ತಿ: ದುಬೈನಲ್ಲಿ 10 ಲಕ್ಷ ಡಾಲರ್ ಮೊತ್ತದ ಬಹುಮಾನ ಪ್ರದಾನ

ದುಬೈ,ಫೆ.5: ಭಾರತದಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗಾಗಿ ನೂರಾರು ಕಲಿಕಾ ಕೇಂದ್ರಗಳನ್ನು ನಿರ್ಮಾಣ ಹಾಗೂ ಕೊಳಗೇರಿಗಳ ಗೋಡೆಗಳಲ್ಲಿ ಶೈಕ್ಷಣಿಕ ಭಿತ್ತಿಚಿತ್ರಗಳ ರಚನೆಗಾಗಿ ಜನಪ್ರಿಯರಾಗಿರುವ ಭಾರತೀಯ ಶಿಕ್ಷಕಿ ರೂಬ

5 Feb 2026 10:54 pm
ಫೆ.7: ಅಲ್‌ಖಾದಿಸಾ ದಶಮಾನೋತ್ಸವ ಕಾರ್ಯಕ್ರಮ

ಬಂಟ್ವಾಳ, ಫೆ.5: ಅಲ್‌ಖಾದಿಸಾ ಎಜು ಅಕಾಡಮಿಯು ಕಾವಲಕಟ್ಟೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು, ಫೆ.5,6, 7ರಂದು ಸಂಸ್ಥೆಯ ದಶಮಾನೋತ್ಸವವನ್ನು ಆಚರಿಸುತ್ತಿದೆ. ಈ ಅಕಾಡಮಿಯ ಅಧೀನದಲ್ಲಿ ಇಸ್ಲಾಮಿಕ್

5 Feb 2026 10:51 pm
ಲಿಂಗಸುಗೂರು | ಹುಲ್ಲಿನ ಬಣವೆಗೆ ಬೆಂಕಿ : ಅಪಾರಹಾನಿ

ಲಿಂಗಸುಗೂರು : ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದ ರೈತ ಮಾನಪ್ಪ ತಂ. ಹುಲಗಪ್ಪ ಅವರ ಹೊಲದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಪಕ್ಕದಲ್ಲಿದ್ದ ದನದ ಶಡ್‌ಗೆ ವ್ಯಾಪಿಸಿದ ಪರಿಣಾಮ ಹಸು ಹಾಗೂ ಎಮ್ಮೆ ಸಾವಿಗೀಡಾಗಿದ್ದ

5 Feb 2026 10:48 pm
ಜಾರ್ಖಂಡ್ ಸರಕಾರ ಘೋಷಿಸಿದ 2 ಲಕ್ಷ ರೂ. ಬಹುಮಾನ ನಿರಾಕರಿಸಿದ ‘ಮುಹಮ್ಮದ್ ದೀಪಕ್’!

ವೃದ್ಧ ಅಂಗಡಿ ಮಾಲಕನ ಪರ ನಿಂತಿದ್ದಕ್ಕೆ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದ ಯುವಕ

5 Feb 2026 10:45 pm
ಕಾರ್ಕಳದಲ್ಲಿ ಮಹಾಮಸ್ತಕಾಭಿಷೇಕ: ವಿಶೇಷ ಅನುದಾನಕ್ಕೆ ಡಿಸಿಎಂಗೆ ಮನವಿ

ಮಂಗಳೂರು , ಫೆ.5: ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ವಿಗ್ರಹಕ್ಕೆ 2027ರಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕು

5 Feb 2026 10:42 pm
ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಅನ್ನು ಸೋಲಿಸಲು ಎನ್‌ಡಿಎ 40,000ಕೋಟಿ ರೂ. ವೆಚ್ಚ ಮಾಡಿದೆ: ತೇಜಸ್ವಿ ಯಾದವ್‌ ಆರೋಪ

ಪಾಟ್ನಾ, ಫೆ. 5: 2025ರ ವಿಧಾನ ಸಭೆ ಚುನಾವಣೆಯಲ್ಲಿ ತನ್ನ ನೇತೃತ್ವದ ಮಹಾಘಟಬಂಧನ್ ಅನ್ನು ಸೋಲಿಸಲು ಬಿಹಾರದ ಆಡಳಿತಾರೂಢ ಎನ್‌ಡಿಎ 40,000 ಕೋ.ರೂ. ಖರ್ಚು ಮಾಡಿದೆ ಎಂದು ಆರ್‌ಜೆಡಿಯ ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್ ಗುರುವಾರ ಪ್ರತಿಪಾದಿ

5 Feb 2026 10:39 pm
ಕನಕಗಿರಿ | ಆಸ್ತಿ ತೆರಿಗೆ ಪಾವತಿಸಿ ಗ್ರಾ.ಪಂ ಅಭಿವೃದ್ಧಿಗೆ ಸಹಕರಿಸಿ : ವೀರಣ್ಣ ನಕ್ರಳ್ಳಿ

ಕನಕಗಿರಿ: ಆಸ್ತಿ ತೆರಿಗೆ ಪಾವತಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಗೆ ಸಹಕರಿಸಬೇಕು ಎಂದು ಗ್ರಾಮ ಪಂಚಾಯತ್‌ ಆಡಳಿತ ಅಧಿಕಾರಿ ವೀರಣ್ಣ ನಕ್ರಳ್ಳಿ ಹೇಳಿದರು. ತಾಲೂಕಿನ ನವಲಿ ಗ್ರಾಮ ಪಂತಾಯತಿ 25-26 ಕರವಸೂಲಿ ಅಭಿಯಾನಕ್ಕೆ ಗುರುವಾರ ಚ

5 Feb 2026 10:38 pm
Kalaburagi | ಫೆ.12 ರಿಂದ ಡಿ.ಇ.ಸಿ. ಸಾಮೂಹಿಕ ಗುಳಿಗೆ ನುಂಗಿಸುವ ಕಾರ್ಯಕ್ರಮ: ಶೇ.100ರಷ್ಟು ಪ್ರಗತಿಗೆ ಜಿಲ್ಲಾಧಿಕಾರಿ ಸೂಚನೆ

ಕಲಬುರಗಿ: ಆನೆಕಾಲು ರೋಗ (ಫಿಲೇರಿಯಾ) ತಡೆಗಟ್ಟುವ ಉದ್ದೇಶದಿಂದ  ಫೆ.12ರಿಂದ 28ರವರೆಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಸಾಮೂಹಿಕ ಔಷಧಿ ಸೇವನೆಯ (ಎಂ.ಡಿ.ಎ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಾವೊಬ್ಬ ಅರ್ಹ ವ್ಯಕ್ತಿಯೂ ಗುಳಿಗೆ

5 Feb 2026 10:34 pm
ಯಾವುದೇ ದೇಶದಿಂದ ತೈಲ ಖರೀದಿಗೆ ಭಾರತ ಮುಕ್ತವಾಗಿದೆ: ರಶ್ಯ

ಮಾಸ್ಕೋ, ಫೆ.5: ಯಾವುದೇ ರಾಷ್ಟ್ರದಿಂದ ತೈಲವನ್ನು ಖರೀದಿಸಲು ಭಾರತ ಮುಕ್ತವಾಗಿದೆ ಮತ್ತು ತನ್ನ ಕಚ್ಛಾ ತೈಲ ಪೂರೈಕೆದಾರರನ್ನು ವೈವಿಧ್ಯಗೊಳಿಸುವ ಅವರ ನಿರ್ಧಾರದಲ್ಲಿ ಹೊಸತೇನೂ ಇಲ್ಲ ಎಂದು ರಶ್ಯ ಹೇಳಿದೆ. ಭಾರತವು ರಶ್ಯದ ತೈಲ ಖರ

5 Feb 2026 10:33 pm
ಕಲಬುರಗಿ | ಫೆ.8ರಂದು ಬಸವಗೀತೆ ಪುಸ್ತಕ ಲೋಕಾರ್ಪಣೆ

ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಸುದ್ದಿಮೂಲ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಬಸವರಾಜ ಸ್ವಾಮಿ ವಿರಚಿತ ಬಸವಗೀತೆ ಸತ್ಯಸಂವಾದ (9 ಸಂಪುಟಗಳ ಗುಚ್ಛ) ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಫೆ.8ರಂದು ಸಂಜೆ 4

5 Feb 2026 10:29 pm
ಶಹಾಬಾದ್‌ | ಸಂಘಟನೆ ಮಾಡುವ ಮೂಲಕ ಪಕ್ಷ ಗಟ್ಟಿಗೊಳಿಸಿ: ಬಸವರಾಜ ಬೆಣ್ಣೂರಕರ್

ಶಹಾಬಾದ್‌ : ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ಅಪ್ಪಾರಾವ ಮಾಲಿಪಾಟೀಲ ಅವರಿಗೆ ಬುಧವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯ

5 Feb 2026 10:27 pm
ರಶ್ಯ-ಅಮೆರಿಕ ಕೊನೆಯ ಪರಮಾಣು ಒಪ್ಪಂದ ಮುಕ್ತಾಯ: ಹೊಸ ಶಸ್ತ್ರಾಸ್ತ್ರ ಸ್ಪರ್ಧೆಯ ಭೀತಿಗೆ ನಾಂದಿ

ಮಾಸ್ಕೋ, ಫೆ.5: ರಶ್ಯ ಮತ್ತು ಅಮೆರಿಕಾ ನಡುವಿನ ಕೊನೆಯ ಪರಮಾಣು ಒಪ್ಪಂದ ಗುರುವಾರ ಮುಕ್ತಾಯಗೊಂಡಿದ್ದು ಅರ್ಧ ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಎರಡು ದೊಡ್ಡ ಪರಮಾಣು ಶಸ್ತ್ರಾಗಾರಗಳ ಮೇಲಿನ ಮುಚ್ಚಳವನ್ನು ತೆಗೆದು

5 Feb 2026 10:26 pm
ಪಂಚಾಯಿತಿ ಚುನಾವಣೆಗಳಿಗೆ ಇವಿಎಂ ಬದಲಾಗಿ ಮತಪತ್ರಗಳ ಬಳಕೆ : ಸಚಿವ ಸಂಪುಟ ತೀರ್ಮಾನ

ಬೆಂಗಳೂರು : ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ಬದಲಾಗಿ ಮತಪತ್ರ(ಬ್ಯಾಲೆಟ್ ಪೇಪರ್)ಗಳ ಮೂಲಕ ನಡೆಸಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ

5 Feb 2026 10:25 pm
ಎಫ್‌ಐಎಚ್ ಪ್ರೊ ಲೀಗ್: ಭಾರತದ ಹಾಕಿ ತಂಡ ಪ್ರಕಟ

Photo: PTI ಹೊಸದಿಲ್ಲಿ, ಫೆ.5: ರೂರ್ಕೆಲಾದಲ್ಲಿ ನಡೆಯಲಿರುವ 2025-26ರ ಸಾಲಿನ ಎಫ್‌ಐಎಚ್ ಪುರುಷರ ಪ್ರೊ ಲೀಗ್‌ಗೆ ಹಾಕಿ ಇಂಡಿಯಾವು ಗುರುವಾರ 24 ಸದಸ್ಯರ ಭಾರತೀಯ ಹಾಕಿ ತಂಡವನ್ನು ಪ್ರಕಟಿಸಿದೆ. ಈ ಪಂದ್ಯಾವಳಿಯು ಬಿರ್ಸಾ ಮುಂಡಾ ಇಂಟರ್‌ನ್ಯಾ

5 Feb 2026 10:21 pm
ನಾಳೆ ಅಂಡರ್-19 ಕ್ರಿಕೆಟ್ ವಿಶ್ವಕಪ್ ಫೈನಲ್: ಪ್ರಶಸ್ತಿಗಾಗಿ ಭಾರತ-ಇಂಗ್ಲೆಂಡ್ ಸೆಣಸಾಟ

Photo: PTI ಹರಾರೆ, ಫೆ.5: ದಾಖಲೆಯ ಆರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತ ಕ್ರಿಕೆಟ್ ತಂಡ ಶುಕ್ರವಾರ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸ್ಫೋಟಕ ಬ್ಯಾಟಿ

5 Feb 2026 10:19 pm
ಪಡುಕೋಣೆ ಚರ್ಚ್‌ನಲ್ಲಿ ಭ್ರಾತೃತ್ವ ಬಾಂಧವ್ಯ ದಿನ

ಕುಂದಾಪುರ, ಫೆ.5: ಪಡುಕೋಣೆಯ ಸಂತ ಅಂತೋನಿ ಚರ್ಚ್‌ನಲ್ಲಿ ತೆರಾಲಿ ಹಬ್ಬದ ಆಚರಣೆ ಪ್ರಯುಕ್ತ ಪೂರ್ವ ಭಾವಿಯಾಗಿ ನಡೆಯುವ ಭ್ರಾತೃತ್ವ ಭಾಂದವ್ಯ (ಕೊಂಪ್ರಿ ಆಯ್ತಾರ್) ದಿನವನ್ನು ಆಚರಿಸಲಾಯಿತು. ಈ ಸಂದರ್ಭ ದಲ್ಲಿ ಏಸು ಕ್ರಿಸ್ತರ ಮುಖ

5 Feb 2026 10:19 pm
ಮಣಿಪಾಲ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಮಣಿಪಾಲ, ಫೆ.5: ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ಏಳು ಲಕ್ಷ ರೂ.ಮೌಲ್ಯದ ಚಿನ್ನಾಭರಣ ಗಳನ್ನು ಕಳವು ಮಾಡಿರುವ ಘಟನೆ ಶಿವಳ್ಳಿಯಲ್ಲಿ ನಡೆದಿದೆ. ಅಮಿತಾ ಡ್ಯಾನಿಯಲ್ ಕರ್ಕಡ ಎಂಬವರು ಫೆ.3ರಂದು ಅಪರಾಹ್ನ 1:45ಕ್ಕೆ ಮನೆಯ

5 Feb 2026 10:17 pm
ಕಲಬುರಗಿ ವಿಮಾನ ಸೇವೆ ಪುನರಾರಂಭಕ್ಕೆ ಕೃಷ್ಣಾ ರೆಡ್ಡಿ ಮನವಿ

ಕಲಬುರಗಿ: ಕಲಬುರಗಿಯಲ್ಲಿ ಸ್ಥಗಿತಗೊಂಡಿರುವ ವಿಮಾನ ಸೇವೆಯನ್ನು ಪುನರಾರಂಭಿಸಬೇಕು ಎಂದು ದಕ್ಷಿಣದ ಜೆಡಿಎಸ್ ಮುಖಂಡರಾದ ಕೃಷ್ಣಾ ರೆಡ್ಡಿ ಅವರು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಮ

5 Feb 2026 10:17 pm
ಅಫಜಲಪುರ | ಸಿಎಂ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ : ಮಾಲೀಕಯ್ಯ ಗುತ್ತೇದಾರ

ಅಫಜಲಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಅವರೇ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಪ್ರಯತ್ನ ನಡೆದರೆ ನಡೆಯುವ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ

5 Feb 2026 10:16 pm
ಉಡುಪಿ ಜಿಲ್ಲೆಯ ಇನ್ನೂ 4 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್: ಎಸ್ಪಿ ಹರಿರಾಮ್ ಶಂಕರ್

ಉಡುಪಿ, ಫೆ.5: ಜಿಲ್ಲೆಯಲ್ಲಿ ಅತೀ ಹೆಚ್ಚು ಅಪಘಾತ ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬ್ಲ್ಯಾಕ್ ಸ್ಪಾಟ್‌ಗಳೆಂದು ಗುರುತಿಸಿರುವ 6 ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಉಡುಪ

5 Feb 2026 10:15 pm
ಅಫಜಲಪುರ | ಮಿಣಜಗಿಯಲ್ಲಿ ಅಂಗನವಾಡಿ, ಗ್ರಾಮ ಪಂಚಾಯತ್ ಕಟ್ಟಡಗಳ ಲೋಕಾರ್ಪಣೆ

ಕಲಬುರಗಿ: ಅಫಜಲಪುರ ಮತಕ್ಷೇತ್ರದ ಕಲಬುರಗಿ ತಾಲೂಕಿನ ಮಿಣಜಗಿ ಗ್ರಾಮದಲ್ಲಿ 2023–24ನೇ ಸಾಲಿನ ವಿವಿಧ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಹಾಗೂ ಗ್ರಾಮ ಪಂಚಾಯತ್ ಕಟ್ಟಡಗಳನ್ನು ಗುರುವಾರ ಲೋಕಾರ್ಪಣೆ

5 Feb 2026 10:13 pm
ಕಾರ್ಕಳ: Instagramನಲ್ಲಿ ದ್ವೇಷ ಬರಹ; ಇಬ್ಬರು ಯುವಕರ ಬಂಧನ

ಕಾರ್ಕಳ, ಫೆ.5: ಸಾಮಾಜಿಕ ಜಾಲತಾಣದಲ್ಲಿ ವಿವಾಹಿತೆ ಹಿಂದೂ ಮಹಿಳೆ ಮತ್ತು ಮುಸ್ಲಿಂ ಯುವಕನ ಕುರಿತು ವ್ಯಂಗ್ಯವಾಗಿ ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿ

5 Feb 2026 10:10 pm
ಬಿಜೆಪಿ ರಾಷ್ಟ್ರೀಯಾಧ್ಯಕ್ಷ ನಿತಿನ್ ನಬಿನ್ ಭೇಟಿ ಮಾಡಿದ ವಿಜಯೇಂದ್ರ

ಬೆಂಗಳೂರು : ವಿಧಾನ ಮಂಡಲ ಜಂಟಿ ಅಧಿವೇಶನದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪಕ್ಷದ ನೂತನ ರಾಷ್ಟ್ರೀಯಾಧ್ಯಕ್ಷ ನಿತಿನ್ ನಬಿನ್ ಅವರನ್ನು ಹೊಸದಿಲ್ಲಿಯಲ್ಲಿ ಗುರುವಾರ ಭೇಟಿ ಮಾಡಿದ್ದು, ಪ್ರಸಕ್ತ ರಾಜಕೀ

5 Feb 2026 10:08 pm
ನಾವು ಸರಕಾರದ ನಿರ್ದೇಶನ ಪಾಲಿಸುತ್ತೇವೆ: ಪಂದ್ಯ ಬಹಿಷ್ಕರಿಸುವ ಕುರಿತು ಸಲ್ಮಾನ್ ಅಲಿ ಪ್ರತಿಕ್ರಿಯೆ

Photo: PTI ಕೊಲಂಬೊ, ಫೆ,.5: ‘‘ಭಾರತ ತಂಡದ ವಿರುದ್ದ ಫೆ.15ರಂದು ನಿಗದಿಯಾಗಿರುವ ವಿಶ್ವಕಪ್ ಗ್ರೂಪ್ ಪಂದ್ಯವನ್ನು ಬಹಿಷ್ಕರಿಸುವ ಕುರಿತು ಪಾಕಿಸ್ತಾನಿ ಸರಕಾರವು ನೀಡಿರುವ ನಿರ್ದೇಶನವನ್ನು ನಾವು ಪಾಲಿಸಲಿದ್ದೇವೆ’’ ಎಂದು ಪಾಕಿಸ್ತಾನದ

5 Feb 2026 10:08 pm
ಪಾಕಿಸ್ತಾನ ವಿರುದ್ಧ ಫೆ.15ರ ಪಂದ್ಯಕ್ಕಾಗಿ ನಮ್ಮ ವಿಮಾನದ ಟಿಕೆಟ್ ಬುಕ್ ಆಗಿದೆ: ಸೂರ್ಯಕುಮಾರ್

File Photo | AP ಹೊಸದಿಲ್ಲಿ, ಫೆ.5: ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ವಿಶ್ವಕಪ್ ಪಂದ್ಯದ ಕುರಿತು ಆವರಿಸಿರುವ ಅನಿಶ್ಚಿತತೆ ಕುರಿತು ಭಾರತದ ಟಿ-20 ತಂಡದ ನಾಯಕ ಸೂರ್ಯಕುಮಾರ್ ಪ್ರತಿಕ್ರಿಯಿ

5 Feb 2026 10:05 pm
ನಮ್ಮ ನಾಡಾ ಒಕ್ಕೂಟ (NNO) ಮೂಡುಬಿದಿರೆ ತಾಲ್ಲೂಕು ಸಮಿತಿ ರಚನೆ

ಮೂಡುಬಿದಿರೆ: ನಮ್ಮ ನಾಡಾ ಒಕ್ಕೂಟ (NNO) ಇದರ ಮೂಡುಬಿದಿರೆ ತಾಲ್ಲೂಕು ಸಮಿತಿಯನ್ನು ರಚಿಸುವ “Let Us Begin” ಕಾರ್ಯಕ್ರಮವು ಫೆ.3ರಂದು ಸಂಜೆ ಮೂಡುಬಿದಿರೆಯ ಮಂಗಳೂರು ರೆಸ್ಟೋರೆಂಟ್‌ನಲ್ಲಿ ನಡೆಯಿತು. ಕಾರ್ಯಕ್ರಮವು NNO ಕೇಂದ್ರ ಸಮಿತಿಯ ಅಧ

5 Feb 2026 10:03 pm
ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್| ಸುರುಚಿ ಸಿಂಗ್, ಸಾಮ್ರಾಟ್ ರಾಣಾಗೆ ಬೆಳ್ಳಿ

ಹೊಸದಿಲ್ಲಿ,ಫೆ.5: ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯ ಫೈನಲ್‌ನಲ್ಲಿ 479.6 ಅಂಕ ಗಳಿಸಿದ ಭಾರತದ ಸುರುಚಿ ಸಿಂಗ್ ಹಾಗೂ ಸಾಮ್ರಾಟ್ ರಾಣಾ ಬೆಳ್ಳಿ ಪದಕ ಗೆದ್ದಿದ್ದಾರೆ. 481.3 ಅಂಕ ಗಳಿಸ

5 Feb 2026 10:02 pm
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ; ಸರಕಾರ ಈ ದರೋಡೆಯನ್ನು ನಿಲ್ಲಿಸಬೇಕು: ಆರ್.ಅಶೋಕ್

ಬೆಂಗಳೂರು : ‘ಬೆಂಗಳೂರು ಮೆಟ್ರೋ ದರ ಮತ್ತೆ ಹೆಚ್ಚಳ. ಕನ್ನಡಿಗರ ತೆರಿಗೆ ಹಣವನ್ನು ಲೂಟಿ ಮಾಡಿ ಖಜಾನೆ ಖಾಲಿ ಮಾಡಿರುವ ಭ್ರಷ್ಟ ಕಾಂಗ್ರೆಸ್ ಸರಕಾರ ಇದೀಗ ಪ್ರಯಾಣಿಕರ ಜೇಬಿನಿಂದ ರಾಜಾರೋಷವಾಗಿ ಪಿಕ್ ಪಾಕೆಟ್ ಮಾಡುತ್ತಿದೆ’ ಎಂದ

5 Feb 2026 9:55 pm
ಮಮತಾ ಬ್ಯಾನರ್ಜಿ vs ಚುನಾವಣಾ ಆಯೋಗ: ಸುಪ್ರೀಂ ಕೋರ್ಟ್‌ನಲ್ಲಿ ಬಂಗಾಳ ಸಿಎಂ ಖುದ್ದಾಗಿ ವಾದ ಮಾಡಿದ್ದೇಕೆ?

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರದಲ್ಲಿ ಪಶ್ಚಿಮ ಬಂಗಾಳವನ್ನೇ ಗುರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯ

5 Feb 2026 9:48 pm
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಡಾ.ಹಂಸಲೇಖ ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ

ಬೆಂಗಳೂರು : ‘ನಾದಬ್ರಹ್ಮ’ ಎಂದೇ ಜನಪ್ರಿಯರಾಗಿರುವ ಗೀತೆ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಅವರನ್ನು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸ

5 Feb 2026 9:41 pm
Budget Session| ಪ್ರಧಾನಿ ಭಾಷಣ ಇಲ್ಲದೆ ವಂದನಾ ನಿರ್ಣಯ ಲೋಕಸಭೆಯಲ್ಲಿ ಅಂಗೀಕಾರ

ಹೊಸದಿಲ್ಲಿ, ಫೆ.5: ವಿರೋಧ ಪಕ್ಷದ ಸದಸ್ಯರ ನಿರಂತರ ಘೋಷಣೆಗಳು ಮತ್ತು ಗದ್ದಲದ ನಡುವೆ ಲೋಕಸಭಾ ಕಲಾಪ ಗುರುವಾರ ಹಲವು ಬಾರಿ ಮುಂದೂಡಲ್ಪಟ್ಟಿದ್ದು, ರಾಷ್ಟ್ರಪತಿಗಳು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಪ್ರಧಾನಿ ನ

5 Feb 2026 9:39 pm
SIR ವಿರುದ್ಧ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಕೋಲ್ಕತಾ,ಫೆ.5: ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯಿಂದಾಗಿ ರಾಜ್ಯದ ಜನತೆ ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆಂದು ಆರೋಪಿಸುವ ನಿರ್ಣಯವನ್ನು ಪಶ್ಚಿಮಬಂಗಾಳ ಸರಕಾರವು ಗುರುವಾರ ವಿಧಾನಸಭೆಯಲ್ಲಿ ಮ

5 Feb 2026 9:32 pm
ರಾಯಚೂರಿನಲ್ಲಿ ಕೃಷಿ ಮೇಳಕ್ಕೆ ಭರ್ಜರಿ ಸ್ಪಂದನೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಉದ್ಘಾಟನೆ

ರಾಯಚೂರು : ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಕೃಷಿ ಮೇಳಕ್ಕೆ ರೈತರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ಕೃಷಿ ಮೇಳವನ್ನು ಜಿಲ್ಲಾ ಉಸ್ತುವಾರಿ ಹ

5 Feb 2026 9:31 pm
ಕಾರ್ಕಳ: ಸ್ಫೋಟಕ ಬಳಸಿ ಅಕ್ರಮ ಬಂಡೆ ಸ್ಫೋಟ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಕಾರ್ಕಳ, ಫೆ.5: ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸ್ಪೋಟಕವನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ

5 Feb 2026 9:30 pm
ರಾಯಚೂರಿನಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ನಾಟಕೋತ್ಸವಕ್ಕೆ ಚಾಲನೆ

ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ವಿದ್ಯಾರ್ಥಿಗಳು ಅರಿಯಬೇಕು: ತಹಶೀಲ್ದಾರ್ ಅಬ್ದುಲ್ ಮಹೀದ್

5 Feb 2026 9:27 pm
ಹಿಂದಿ ಮಾತ್ರವೇ ಬಲ್ಲ ಉತ್ತರ ಭಾರತೀಯರು ಪಾನಿಪೂರಿ ಮಾರಲು ತಮಿಳುನಾಡಿಗೆ ಬರುತ್ತಾರೆ: ವಿವಾದ ಸೃಷ್ಟಿಸಿದ ಸಚಿವ ಪನ್ನೀರ್‌ಸೆಲ್ವಂ ಹೇಳಿಕೆ

ಚೆನ್ನೈ,ಫೆ.5: ರಾಜ್ಯದ ದ್ವಿಭಾಷಾ ನೀತಿಯನ್ನು ಸಮರ್ಥಿಸುವ ಮತ್ತು ಉತ್ತರಭಾರತದ ರಾಜ್ಯಗಳ ವಲಸೆ ಕಾರ್ಮಿಕರು ತೀರಾ ಕೆಳಮಟ್ಟದ ಉದ್ಯೋಗಗಳಿಗಷ್ಟೇ ಸೀಮಿತರಾಗಿದ್ದಾರೆಂಬ ಹೇಳಿಕೆಗಳನ್ನು ನೀಡುವ ಮೂಲಕ ತಮಿಳುನಾಡು ಕೃಷಿ ಸಚಿವ ಎಂ.

5 Feb 2026 9:27 pm
ʼನಮ್ಮ ಮೆಟ್ರೋ ದರ ಏರಿಕೆʼ ನಮ್ಮ ವ್ಯಾಪ್ತಿಗೆ ಬರುವುದಿಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆಗೆ ಸರಕಾರ ಒಪ್ಪಿಗೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನನ್ನ ಬಳಿಗೆ ಇನ್ನು ಯಾವುದೇ ಕಡತ ಬಂದಿಲ್ಲ. ಕೇಂದ್ರ ಸರಕಾರದ ಕಾರ್ಯದರ್ಶಿ, ಬಿಎಂಆರ್‍ಸಿಎಲ್ ಮುಖ್ಯಸ್ಥರ ಒಂದು ಸಮಿತಿ

5 Feb 2026 9:24 pm
ಕುಂದಾಪುರ| ಶಾಲಾ ಬಾಲಕಿಗೆ ಲೈಂಗಿಕ ಪೀಡನೆ: ಇಬ್ಬರು ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ, ದಂಡ

ಕುಂದಾಪುರ, ಫೆ.5: ಕಳೆದ ವರ್ಷ ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ಆಟೋರಿಕ್ಷಾವೊಂದರಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಗೆ ಲೈಂಗಿಕ ಪೀಡನೆಯ ಆರೋಪ ಸಾಬೀತಾಗಿದ್ದು ಪ್ರಕರಣದಲ್ಲಿ ಇಬ್ಬರನ್ನು ದೋಷಿಗಳೆಂದು ಉಡುಪಿ ಜಿಲ

5 Feb 2026 9:21 pm
ಮಹಿಳೆಯರ ಪ್ರೀಮಿಯರ್ ಲೀಗ್ | ಆರ್‌ಸಿಬಿಗೆ ಕಪ್‌ ಗೆಲ್ಲಲು ಬೇಕು 204 ರನ್‌

ವಡೋದರ : ವಿಮೆನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಆರ್‌ ಸಿ ಬಿ ತಂಡಕ್ಕೆ 204 ರನ್ ಬೇಕಾಗಿದೆ. ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್

5 Feb 2026 9:19 pm
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯ ಭೂ ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಚೇರಿಯಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಹಿಂದಿನ ಪಿಆರ್‌ಆರ್) ರಸ್ತೆ ಯೋಜನೆಯ ಭೂ ಸಂತ್ರಸ್ತರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಪರಿಹಾರ ಚ

5 Feb 2026 9:12 pm