SENSEX
NIFTY
GOLD
USD/INR

Weather

32    C

ಡಿಜಿಟಲ್ ಸುದ್ದಿ ಮೂಲಗಳು

...
ಭದ್ರಾವತಿ | ಸೇತುವೆಯಿಂದ ಉರುಳಿಬಿದ್ದ ಬಸ್: ಹಲವರಿಗೆ ಗಾಯ

ಶಿವಮೊಗ್ಗ: ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಸೇತುವೆಯಿಂದ ಉರುಳಿಬಿದ್ದ ಘಟನೆ ಭದ್ರಾವತಿ ತಾಲೂಕಿನ ವೀರಾಪುರ ಸಮೀಪದ ಕಾಗೆಹಳ್ಳ ಎಂಬಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಅನೇಕ ಮಂದಿ ತೀವ್ರವಾಗಿ ಗ

30 Mar 2026 3:19 pm
IRGC ನೌಕಾಪಡೆ ಕಮಾಂಡರ್ ಅಲಿರೆಝಾ ತಂಗ್ಸಿರಿ ಮೃತಪಟ್ಟಿದ್ದಾರೆ; ದೃಢಪಡಿಸಿದ ಇರಾನ್

ತೆಹ್ರಾನ್: ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ (IRGC) ನೌಕಾಪಡೆಯ ಕಮಾಂಡರ್ ಅಲಿರೆಝಾ ತಂಗ್ಸಿರಿ ಅವರು ಮೃತಪಟ್ಟಿರುವುದನ್ನು ಇರಾನ್ ಅಧಿಕೃತವಾಗಿ ದೃಢಪಡಿಸಿದೆ ಎಂದು aljazeera.com ವರದಿ ಮಾಡಿದೆ IRGC ಬಿಡುಗಡೆ ಮಾಡಿ

30 Mar 2026 3:07 pm
ʼಲಿವ್-ಇನ್ʼ ಜೋಡಿಗಳಿಗೆ ವಿವಾಹಿತ ಸ್ಥಾನಮಾನ; 2027 ಜನಗಣತಿಯಲ್ಲಿ ಹೊಸ ನಿಯಮ

ಹೊಸದಿಲ್ಲಿ: 2027ರ ಜನಗಣತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ತಮ್ಮ ಸಂಬಂಧವನ್ನು ‘ಸ್ಥಿರ’ವೆಂದು ಪರಿಗಣಿಸುವ ಲಿವ್-ಇನ್ ಜೋಡಿಗಳನ್ನು ವಿವಾಹಿತ ದಂಪತಿಗಳೆಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಜನಗಣತ

30 Mar 2026 3:01 pm
ಚಾಮರಾಜನಗರ: ಐದು ಸರಕಾರಿ ಶಾಲೆಗಳ ಎಸ್‌ಡಿಎಂಸಿಗೆ ಒಂದು ಲಕ್ಷ ರೂ. ಬಹುಮಾನ

ಚಾಮರಾಜನಗರ, ಮಾ.29: ಅಂತರ್‌ರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿರುವ ಸರಕಾರಿ ಶಾಲೆಯಗಳಲ್ಲಿ ಪೈಕಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 5 ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) 1 ಲಕ್ಷ ರೂ. ನ

30 Mar 2026 3:01 pm
ಪ್ರೊ. ವಸೀಂ ಅಹ್ಮದ್ ಹಲ್ವೇಗಾರ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಭಟ್ಕಳ: ಇಲ್ಲಿನ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಎಐಟಿಎಂ) ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ. ವಸೀಂ ಅಹ್ಮದ್ ಹಲ್ವೇ

30 Mar 2026 2:38 pm
ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮ ಮತ್ತೆ ಕುಸಿದ ಷೇರುಗಳು

ಕಚ್ಚಾ ತೈಲ ಬೆಲೆಗಳು ಏರಿಕೆಯಲ್ಲೇ ಇದ್ದ ಪರಿಣಾಮವಾಗಿ ಸೋಮವಾರ ಭಾರತದ ಬೆಂಚ್ಮಾರ್ಕ್ ಷೇರು ಸೂಚ್ಯಂಕಗಳು ಶೇ 1ಕ್ಕೂ ಮೀರಿ ಕುಸಿತ ಕಂಡಿವೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಐದನೇ ವಾರಕ್ಕೆ ತಲುಪಿರುವುದು ಮತ್ತು ಕದನ ವಿರಾಮ ಅಸಂ

30 Mar 2026 2:34 pm
ರಾಜ್ಯದಲ್ಲಿ ಭರ್ತಿಯಾಗದ 783 ಪಿಜಿ ಮೆಡಿಕಲ್ ಸೀಟುಗಳು

ಈ ವರ್ಷ ಬೇಡಿಕೆಯಿರುವ ಕೋರ್ಸ್‌ಗಳಲ್ಲಿಯೂ ಸೀಟು ಉಳಿಕೆ

30 Mar 2026 2:22 pm
ಪ್ರವಾಸಿಗರ ಆಕರ್ಷಣೆ ಕೇಂದ್ರ ಹೊನ್ನೇಕುಡಿಗೆ ಸೇತುವೆ

► ಲೋಕಾರ್ಪಣೆಗೆ ಸಜ್ಜು ►ಗ್ರಾಮಸ್ಥರ ಆರು ದಶಕಗಳ ಕನಸು ನನಸು

30 Mar 2026 2:07 pm
ಕುಂದಾಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ತರಕಾರಿ ಬೆಳೆಯುವ ವಿದ್ಯಾರ್ಥಿಗಳು!

ಕುಂದಾಪುರ: ತಾಲೂಕಿನಲ್ಲಿ ಕಾರ್ಯಾಚರಿಸು ತ್ತಿರುವ ವಿವಿಧ ಸರಕಾರಿ ಹಾಸ್ಟೆಲ್‌ಗಳಿಗೆ ಹೋದರೆ ಎಲ್ಲೆಲ್ಲೂ ಹಸಿರು ಸುಂದರ ಪರಿಸರ ಕಣ್ಣಿಗೆ ಮುದ ನೀಡುತ್ತದೆ. ಎಲ್ಲ ಹಾಸ್ಟೆಲ್‌ಗಳಲ್ಲೂ ವಿದ್ಯಾರ್ಥಿಗಳು ಸೊಂಪಾಗಿ ಬೆಳೆದ ತರಹೇವ

30 Mar 2026 2:00 pm
ಫಿರೋಝಾಬಾದ್: ಕಾಲದ ಮರೆಗೆ ಸರಿದ ಮಧ್ಯಕಾಲೀನ ದಖನ್ ನಗರ

ಪುರಾತನ ಮಧ್ಯಕಾಲೀನ ಪೇಟೆಯ ಹೊರವಲಯ. ಪ್ರಶಾಂತವಾಗಿ ಹರಿಯುತ್ತಿರುವ ಭೀಮಾ ನದಿಯ ತಟದಲ್ಲಿ ‘ಸಯ್ಯಿದ್ ಶಾಹ್ ಅಹ್ಮದ್ ಖಲೀಫತುರಹ್ಮಾನ್’ ಅವರ ದಿವ್ಯ ಸನ್ನಿಧಿ. ಸೂರ್ಯ ತನ್ನ ಕಾಯಕ ಪ್ರಾರಂಭಿಸುವ ಮೊದಲೇ ಹೊಲದೆಡೆಗೆ ನಡೆಯುತ್ತಿ

30 Mar 2026 1:53 pm
Tamil Nadu| ತನ್ನ ಚಾಲಕನ ಮಗನಿಗೆ MLA ಟಿಕೆಟ್ ನೀಡಿದ ನಟ ವಿಜಯ್; ಗಮನಸೆಳೆದ ಭಾವನಾತ್ಮಕ ಕ್ಷಣ

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಭ್ಯರ್ಥಿಗಳ ಘೋಷಣೆಯ ವೇಳೆ ಹೃದಯಸ್ಪರ್ಶಿ ಘಟನೆಯೊಂದು ಗಮನಸೆಳೆಯಿತು. ನಟ-ರಾಜಕಾರಣಿ ವಿಜಯ್ ಅವರು ತಮ್ಮ ದೀರ್ಘಕಾಲದ ಚಾಲಕ ಹಾಗೂ ಆಪ್ತ ಸಹಾಯಕ ರಾಜೇಂದ್ರನ್ ಅವರ ಪುತ್ರ ಶಬರಿನಾಥ

30 Mar 2026 1:29 pm
ತಮಿಳುನಾಡು ವಿಧಾನಸಭಾ ಚುನಾವಣೆ |ಸಿಎಂ ಎಂ.ಕೆ.ಸ್ಟಾಲಿನ್, TVK ಮುಖ್ಯಸ್ಥ ವಿಜಯ್ ನಾಮಪತ್ರ ಸಲ್ಲಿಕೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಇಂದು ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ಟಿವಿಕೆ ಮು

30 Mar 2026 1:16 pm
ಕೊಂಕಣಿ ಸಾಹಿತ್ಯ ಅಕಾಡಮಿ 2025ನೇ ಸಾಲಿನ ಗೌರವ, ಪುಸ್ತಕ ಪ್ರಶಸ್ತಿ ಪ್ರಕಟ

ರೊನ್ ರೊಚ್, ರಾಮದಾಸ, ಸೈರು ಪುತ್ತು ನಾಯ್ಕಗೆ ಗೌರವ ಪ್ರಶಸ್ತಿ

30 Mar 2026 1:16 pm
ಮತ್ತೆ ಕುಸಿದ ಚಿನ್ನ, ಸ್ಥಿರವಾದ ಬೆಳ್ಳಿ ದರ

ತೈಲ ಬೆಲೆಯಲ್ಲಿ ತೀವ್ರವಾದ ಏರಿಕೆಯಾಗಿ ಹಣದುಬ್ಬರದ ಕಳವಳದ ನಡುವೆ ಬಡ್ಡಿದರ ಕಡಿತ ಸಾಧ್ಯವಿಲ್ಲದ ಸ್ಥಿತಿ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮಾರ್ಚ್ ತಿಂಗಳಲ್ಲಿ ತೀವ್ರ ಕುಸಿತ ಕಂಡಿರುವ ಚಿನ್ನದ ದರ ತಿಂಗಳ ಅಂತ್ಯಕ್ಕ

30 Mar 2026 1:02 pm
LPG ಒತ್ತಡ ತಗ್ಗಿಸಲು ಸೀಮೆಎಣ್ಣೆ ಮರುಪೂರೈಕೆಗೆ ಕೇಂದ್ರ ಸರಕಾರ ನಿರ್ಧಾರ | ಪೆಟ್ರೋಲ್ ಬಂಕ್ ಗಳ ಮೂಲಕ ವಿತರಣೆ

60 ದಿನಗಳಿಗೆ ನಿಯಮ ಸಡಿಲಿಕೆ; ಪ್ರತೀ ಜಿಲ್ಲೆಯ ಎರಡು ಬಂಕ್ ಗಳ ಮೂಲಕ ವಿತರಣೆಗೆ ಸಿದ್ಧತೆ

30 Mar 2026 12:44 pm
ಮಧ್ಯಪ್ರಾಚ್ಯ ಸಂಘರ್ಷ: ಗೋಡಂಬಿ ಉದ್ಯಮದಲ್ಲೂ ತಲ್ಲಣ

ಮಂಗಳೂರು, ಮಾ.30: ಮಧ್ಯಪಾಚ್ಯ ಸಂಘರ್ಷವೂ ಈಗಾಗಲೇ ಜನಸಾಮಾನ್ಯರ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ವ್ಯತಿರಿಕ್ತ ಪರಿಣಾಮ ಬಿರುತ್ತಿರುವಂತೆಯೇ, ಕರಾವಳಿಯ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಗೋಡಂಬಿ ಉದ್ಯಮವೂ ತಲ್ಲಣಗೊಂಡಿದೆ. ಯು

30 Mar 2026 12:43 pm
ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ | ಕೇರಳ ಚರ್ಚುಗಳಲ್ಲಿ ಕಳವಳ; ವಿಧಾನಸಭಾ ಚುನಾವಣೆ ಮುನ್ನ ಬಿಜೆಪಿಗೆ ಹಿನ್ನಡೆ ಸಾಧ್ಯತೆ!

ತಿರುವನಂತಪುರಂ: ಲೋಕಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾದ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆಯ ವಿರುದ್ಧ ಕೇರಳದ ಚರ್ಚುಗಳಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ವಿಧಾನಸಭಾ ಚುನಾವಣೆ ಮುನ್ನ ಇದರಿಂದ ಬಿಜೆಪಿಗೆ ರಾಜಕೀಯ

30 Mar 2026 12:12 pm
ಗೃಹಲಕ್ಷ್ಮಿ ಹಣದಿಂದ ಬೋರ್‌ವೆಲ್ ಕೊರೆಸಿದ ರೈತ ಮಹಿಳೆ ಬಿಬಿಜಾನ್ ಅಂಗಡಿ

ಕುಕನೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳೊಂದಾದ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ ಹಣವನ್ನು ಸದ್ಬಳಕೆ ಮಾಡಿಕೊಂಡು ತಾಲೂಕಿನ ನಿಟ್ಟಾಲಿ ಗ್ರಾಮದ ರೈತ ಮಹಿಳೆ ಬಿಬಿಜಾನ್ ಅಂಗಡಿ ಸ್ವಾವಲಂಬನೆಯತ್ತ ಗ

30 Mar 2026 12:06 pm
ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ‘ಲವ್ ಜಿಹಾದ್’ ಪ್ರಕರಣ ದಾಖಲಾಗಿಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಅಥವಾ ಬಲವಂತದ ಮತಾಂತರ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಗೊಂಡಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು (ಮತಾಂತರ ನಿಷೇಧ) ಕಾಯ್ದೆ’ ಅಡಿಯಲ್ಲಿ ಕಳೆದ ನಾಲ್ಕು

30 Mar 2026 11:42 am
30 Mar 2026 11:36 am
ವಿಧಾನ ಪರಿಷತ್ ಸದಸ್ಯತ್ವಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸೋಮವಾರ ವಿಧಾನ ಪರಿಷತ್ (ಎಂಎಲ್ಸಿ) ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸಂವಿಧಾನಾತ್ಮಕ ನಿಯಮಗಳ ಪ್ರಕಾರ 14 ದಿನಗಳೊಳಗ

30 Mar 2026 11:22 am
ಕೋಟೆಕಾರ್‌ : ಹಿದಾಯತ್ ನಗರ ಮದರಸ ಪ್ರಾರಂಭೋತ್ಸವ

ಉಳ್ಳಾಲ: ಕೋಟೆಕಾರ್ ಹಿದಾಯತ್ ನಗರದ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಇದರ ಪ್ರಾರಂಭೋತ್ಸವ ಕಾರ್ಯಕ್ರಮ ಮಾರ್ಚ್ 29 ಮುಂಜಾನೆ 6-30ಕ್ಕೆ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅಧ್ಯಕ್ಷತೆಯಲ್ಲಿ ಜರಗಿತು. ಮ

30 Mar 2026 11:21 am
ಎತ್ತ ಸಾಗುತ್ತಿದೆ ಮುಸ್ಲಿಮ್ ರಾಜಕಾರಣ?

ಜಸ್ಟಿಸ್ ರಾಜಿಂದರ್ ಸಾಚಾರ್ ವರದಿಯಲ್ಲಿ ದೇಶದ ಮುಸಲ್ಮಾನರ ಪರಿಸ್ಥಿತಿ ಎಂಟು ಪ್ರಮುಖ ಸೂಚ್ಯಂಕಗಳಲ್ಲಿ ದಲಿತರಿಗಿಂತ ಹೀನಾಯವಾಗಿದೆ ಎಂದು ಹೇಳುತ್ತದೆ. ಮುಸ್ಲಿಮರ ಶಿಕ್ಷಣ ದರ ಮಟ್ಟ ರಾಷ್ಟ್ರೀಯ ಮತ್ತು ದಲಿತರ ಸರಾಸರಿಗಿಂತ ಕ

30 Mar 2026 10:59 am
ಇರಾನ್ ನ ತೈಲ ವಶಕ್ಕೆ ಪಡೆಯುವ ಉದ್ದೇಶವಿದೆ: ಟ್ರಂಪ್ ಹೇಳಿಕೆ

ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ ನಲ್ಲಿರುವ ತೈಲ ಸಂಪತ್ತನ್ನು ವಶಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. The financial times ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

30 Mar 2026 10:53 am
ಶಬ್ದ: ಕವಿ ಸೃಷ್ಟಿಯೋ? ಸಮಾಜ ಸೃಷ್ಟಿಯೋ?

ಇದು ಒಮ್ಮೆ ಮೈಸೂರಿನ ದಾರಿಯಲ್ಲಿ ಕವಿ ಚಂದ್ರಶೇಖರ ಕಂಬಾರರು ನನಗೆ ಹೇಳಿದ ಪ್ರಸಂಗ: ಸಭೆಯೊಂದರಲ್ಲಿ ಮಾತಾಡುತ್ತಿದ್ದ ಶಂಬಾ ಜೋಷಿ ಸಮಾಜ ಶಬ್ದಗಳನ್ನು ಸೃಷ್ಟಿಸುತ್ತದೆ ಎಂದು ವಿವರಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಬೇಂದ್ರೆ

30 Mar 2026 10:05 am
ಕೋಟೇಶ್ವರ | ಯುವಿಎ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್–2: ಟೀಮ್ ನೈಲ್ ಚಾಂಪಿಯನ್

ಕುಂದಾಪುರ, ಮಾ.30: ಕೋಟೇಶ್ವರದ ಕ್ಲಬ್ ಮೆರಿಡಿಯನ್ ನಲ್ಲಿ ನಡೆದ 'ಯುವಿಎ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್–2'ರಲ್ಲಿ ಟೀಮ್ ನೈಲ್ ಚಾಂಪಿಯನ್ ಪಟ್ಟವನ್ನು ಗೆದ್ದು ರೂ.2.5 ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಡಾಲ

30 Mar 2026 10:01 am
ಅಂದಿನ ಮತ್ತು ಇಂದಿನ ದಾವಣಗೆರೆ

ಕರ್ನಾಟಕದಲ್ಲಿ ಈಗ ಬಹುತೇಕ ಜಿಲ್ಲೆಗಳಲ್ಲಿ ಅಧಿಕಾರ ರಾಜಕಾರಣ ಕೆಲವೇ ಕುಟುಂಬಗಳ ಖಾಸಗಿ ಸೊತ್ತಾಗಿದೆ. ಒಂದನ್ನು ಕೊಂಡರೆ ಇನ್ನೊಂದು ಫ್ರೀ(ಉಚಿತ) ಎಂಬಂತೆ ಎಲ್ಲ ಕಡೆ ಅಣ್ಣ ಮಂತ್ರಿಯಾದರೆ, ತಮ್ಮ ವಿಧಾನ ಪರಿಷತ್ ಸದಸ್ಯ, ಅಕ್ಕ ಮಂತ

30 Mar 2026 9:46 am
ಮೂರನೆಯವನಿಗೇಕೆ ಮಣೆ?

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸದಿರುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಹಿಂದಿ, ಸಂಸ್ಕೃತ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲು ಸರಕಾರ ನ

30 Mar 2026 8:52 am
ನಿಯಮ ಉಲ್ಲಂಘಿಸಿದ ಶಹೀನ್ ಅಫ್ರಿದಿ; ಪಿಎಸ್ಎಲ್ ನಲ್ಲಿ ಭುಗಿಲೆದ್ದ ವಿವಾದ!

ಶಹೀನ್ ಅಫ್ರಿದಿ | PC : NDTV   ಕರಾಚಿ: ಪಾಕಿಸ್ತಾನಿ ಸೂಪರ್ ಲೀಗ್ ಟೂರ್ನಿಯನ್ನು ಸುಲಲಿತವಾಗಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಹರಸಾಹಸ ನಡೆಸುತ್ತಿರುವ ನಡುವೆಯೇ, ಲಾಹೋರ್ ಖಲಂದರ್ಸ್ ನ ಇಬ್ಬರು ಹಿರಿಯ ಆಟಗಾರರನ್

30 Mar 2026 8:47 am
ಪ್ರೇಯಸಿಗೆ 1.7 ಕೋಟಿಯ ಮರ್ಸಿಡಿಸ್ ಬೆನ್ಝ್ ಕಾರು ಉಡುಗೊರೆ ನೀಡಿದ ಖ್ಯಾತ ಕ್ರಿಕೆಟಿಗ!

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಹೊಣೆ ವಹಿಸಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ಮಹಿಕಾ ಶರ್ಮಾಗೆ ದುಬಾರಿ ಮರ್ಸಿಡೆನ್ಸ್ ಬೆನ್ಝ್ ವಿ-ಕ್ಲಾಸ್ ಕಾರನ್ನು ಉಡುಗೊರ

30 Mar 2026 7:36 am
ಮಹಿಕಾ ಶರ್ಮಾಗೆ 1.7 ಕೋಟಿಯ ಮರ್ಸಿಡಿಸ್ ಬೆನ್ಝ್ ಕಾರು ಉಡುಗೊರೆ ನೀಡಿದ ಖ್ಯಾತ ಕ್ರಿಕೆಟಿಗ!

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಹೊಣೆ ವಹಿಸಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ಮಹೀಕಾ ಶರ್ಮಾಗೆ ದುಬಾರಿ ಮರ್ಸಿಡೆನ್ಸ್ ಬೆನ್ಝ್ ವಿ-ಕ್ಲಾಸ್ ಕಾರನ್ನು ಉಡುಗೊರ

30 Mar 2026 7:36 am
ಬಂಗಾಳಿ ನಟ ರಾಹುಲ್ ಬ್ಯಾನರ್ಜಿ ನೀರಿನಲ್ಲಿ ಮುಳುಗಿ ಮೃತ್ಯು

ಕೊಲ್ಕತ್ತಾ: ಖ್ಯಾತ ಬಂಗಾಳಿ ನಟ ರಾಹುಲ್ ಅರುಣೋದಯ ಬ್ಯಾನರ್ಜಿ ಅವರು ರವಿವಾರ (ಮಾರ್ಚ್ 29) ಒಡಿಶಾ- ಪಶ್ಚಿಮ ಬಂಗಾಳ ಗಡಿಯ ದಿಘಾ ಸಮೀಪದ ತಲ್ಸರಿ ಎಂಬಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ

30 Mar 2026 7:26 am
PHOTOS | ಬಿಸಿಲಿನ ಬೇಗೆಯಿಂದ ಬಳಲಿದ್ದ ಬೆಂಗಳೂರಿನ ಜನರಿಗೆ ತಂಪೆರೆದ ಮಳೆ

ರವಿವಾರ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ನಗರದ ಜನರಿಗೆ ತಂಪಾದ ವಾತಾವರಣ ಸಿಕ್ಕಿ ನಿರಾಳರಾಗಿದ್ದಾರೆ.

30 Mar 2026 12:20 am
ಮುಸ್ಲಿಮ್ ವಿದ್ಯಾರ್ಥಿಗೆ ʼಟೆರರಿಸ್ಟ್ʼ ಎಂದ ಪ್ರಾಧ್ಯಾಪಕ | ಶಿಕ್ಷಣ ಕ್ಷೇತ್ರದಲ್ಲಿ ಅಂತವರು ಇರಬಾರದು ಎಂದ ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು: ಶಿಕ್ಷಕ ಎನಿಸಿಕೊಳ್ಳಲು ಯೋಗ್ಯನಲ್ಲದ ಒಬ್ಬ ವ್ಯಕ್ತಿ ಕಾಲೇಜಿನಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗೆ ಟೆರರಿಸ್ಟ್ (ಭಯೋತ್ಪಾದಕ) ಎಂದು ಕರೆದಿದ್ದಾನೆ. ಶಿಕ್ಷಣ ಕ್ಷೇತ್ರದಲ್ಲಿ ಅಂತವರು ಇರಬಾರದು ಎಂದು ಹಿರಿಯ

30 Mar 2026 12:18 am
ಟಿಪ್ಪುವನ್ನು ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು: ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು: ಟಿಪ್ಪು ಸುಲ್ತಾನ ಅವರನ್ನು ಖಳನಾಯಕನನ್ನಾಗಿ ಮೊದಲು ಚಿತ್ರಿಸಿದವರು ಬ್ರಿಟಿಷರು. ಇದೀಗ ಟಿಪ್ಪುವನ್ನು ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ

29 Mar 2026 11:59 pm
ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ತಂಪೆರೆದ ಮಳೆ

ಬೆಂಗಳೂರು: ರವಿವಾರ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ನಗರದ ಜನರಿಗೆ ತಂಪಾದ ವಾತಾವರಣ ಸಿಕ್ಕಿ ನಿರಾಳರಾಗಿದ್ದಾರೆ. ಸಂಜೆಯವರೆಗೆ ಯಾವುದೇ ಮಳೆಯ ವಾತಾವರಣ ಇರದೆ, ಬಿಸಿಲಿನ ಪ್ರಮಾಣ ಸಾಧಾರಣವಾಗಿ

29 Mar 2026 11:54 pm
UAE ಯುದ್ಧಕ್ಕಿಳಿದರೆ ದುಬೈ, ಅಬುಧಾಬಿಗೆ ಬಾಂಬ್ ದಾಳಿಯ ಅಪಾಯವಿದೆ: ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ಕಳವಳ

ಹೊಸದಿಲ್ಲಿ, ಮಾ. 29: ಇರಾನ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಮೆರಿಕ ಮತ್ತು ಇಸ್ರೇಲ್ ಜೊತೆ ಕೈಜೋಡಿಸುವ ಮೂಲಕ ದೊಡ್ಡ ತಪ್ಪು ಮಾಡುತ್ತಿದೆ ಎಂದು ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಜೆಫ್ರಿ ಸ

29 Mar 2026 11:22 pm
LPG ಬಿಕ್ಕಟ್ಟಿನಿಂದ PNGಗೆ ಒತ್ತು; PNG ಎಲ್ಲಿಂದ ಬರುತ್ತದೆ? ಅದು ಮುಗಿಯುವುದಿಲ್ಲವೆ?

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೊಸ ಆದೇಶದ ಪ್ರಕಾರ, PNG ಮೂಲಸೌಕರ್ಯ ಈಗಾಗಲೇ ಲಭ್ಯವಿರುವ ಪ್ರದೇಶಗಳಲ್ಲಿ ಗ್ರಾಹಕರು PNGಗೆ ಪರಿವರ್ತನೆಗೊಂಡಲ್ಲಿ, ಮೂರು ತಿಂಗಳೊಳಗೆ LPG ಸಿಲಿಂಡರ್ ಪೂರೈಕೆಯನ್ನು ಸ್ಥಗಿತಗೊಳಿಸಲ

29 Mar 2026 11:02 pm
ದಕ್ಷಿಣ ಕನ್ನಡ ಜಿಲ್ಲಾ 28 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ಐದು ಪ್ರಮುಖ ನಿರ್ಣಯಗಳು

ಬಂಟ್ವಾಳ : ಇಲ್ಲಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ 28 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅವೇಶನದಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು. ಸಮ್ಮೇಳನಾಧ್ಯಕ್ಷ ಚಿದಂಬರ ಬೈಕಂಪಾಡಿ, ಕಸಾಪ ಜ

29 Mar 2026 10:53 pm
ಅಮೆರಿಕಕ್ಕೆ ಟಾರ್ಗೆಟ್ ಮಾಡುವ ಸಾಮರ್ಥ್ಯವಿರುವ ಕ್ಷಿಪಣಿ ಇಂಜಿನ್ ಪರೀಕ್ಷಿಸಿದ ಉತ್ತರ ಕೊರಿಯಾ

ಪ್ಯೋಂಗ್ಯಾಂಗ್, ಮಾ.29: ಕ್ಷಿಪಣಿಗಳಿಗೆ ಬಳಸುವ ಸುಧಾರಿತ ತಂತ್ರಜ್ಞಾನದ ಬಲಿಷ್ಠ ಇಂಧನ ಇಂಜಿನ್ ಪರೀಕ್ಷೆಯನ್ನು ರವಿವಾರ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ವೀಕ್ಷಿಸಿದರು. ಇದು ದೇಶದ ಕಾರ್ಯತಂತ್ರದ ಮಿಲಿಟರಿ ಸಾಮರ್ಥ್ಯ

29 Mar 2026 10:48 pm
ಕಂಬಳ ರಾಷ್ಟವನ್ನು ಮುಟ್ಟುವಂತಾಗಲಿ: ಮಹೇಶ್ ಕಜೆ

ಉಪ್ಪಿನಂಗಡಿ: ಕಂಬಳವೆನ್ನುವುದು ನಮ್ಮ ಸಂಸ್ಕೃತಿ, ಹೆಮ್ಮೆ ಮತ್ತು ಗೌರವವಾಗಿದೆ. ಹಳ್ಳಿಗೆ ಸೀಮಿತವಾಗಿದ್ದ ಕಂಬಳವನ್ನು ರಾಜ್ಯದಲ್ಲಿ ಈಗಾಗಲೇ ಆಯೋಜನೆ ಮಾಡಲಾಗಿದ್ದು, ಇದು ಮುಂದಕ್ಕೆ ರಾಷ್ಟ್ರವನ್ನು ಮುಟ್ಟು ವಂತಾಗಲಿ ಎಂದು

29 Mar 2026 10:48 pm
ಎಪ್ರಿಲ್ ಕೊನೆಯವರೆಗೂ CSK ಗೆ ಧೋನಿ ಅಲಭ್ಯ?

ಚೆನ್ನೈ, ಮಾ. 29: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ ಕೊನೆಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ವರದಿಯೊಂದು ತಿಳಿಸಿ

29 Mar 2026 10:40 pm
LPG ಕೊರತೆ: ಗುಜರಾತ್‌ ನ ನೂರಾರು ಟೈಲ್ಸ್ ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತ

ಮೊರ್ಬಿ, ಮಾ. 29: ಮಧ್ಯ ಏಶ್ಯಾ ಸಂಘರ್ಷದ ನಡುವೆ ಉಂಟಾದ ಇಂಧನ ಕೊರತೆಯಿಂದ ಗುಜರಾತ್‌ ನ ಮೊರ್ಬಿಯಲ್ಲಿರುವ ನೂರಾರು ಸೆರಾಮಿಕ್ ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿದೆ. ಮೊರ್ಬಿಯಲ್ಲಿರುವ ಒಂದು ದೊಡ್ಡ ಸೆರಾಮಿಕ್ ಕಾರ್ಖಾನ

29 Mar 2026 10:40 pm
ಕೊಣಾಜೆ: ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ ಆರೋಪ; ಪ್ರಕರಣ ದಾಖಲು

ಕೊಣಾಜೆ: ನೀರಿನ ತೋಡನ್ನು ಮುಚ್ಚಿದ ವಿಷಯಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊರ್ವ ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂ

29 Mar 2026 10:35 pm
ಮಹಿಳೆಯರು ಸಂಕೋಚ ಸ್ವಭಾವದಿಂದ ಹೊರಬಂದು ಧೈರ್ಯದಿಂದ ಸಾಧನೆ ಮಾಡಿ; ದಾಸಬಾಳದ ವೀರೇಶ್ವರ ಶ್ರೀ ಸಲಹೆ

ಯಾದಗಿರಿ: ಮಹಿಳೆಯರು ಸಂಕೋಚ ಸ್ವಾಭಾವದಿಂದ ಹೊರ ಬಂದು ಧೈರ್ಯದಿಂದ ಸಾಧನೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ದಾಸಬಾಳ ಮಠದ ವೀರೇಶ್ವರ ಸ್ವಾಮಿಗಳು ಹೇಳಿದರು. ರಾಜ್ಯ ಸರಕಾರಿ ಮಹಿಳೆಯರ ನೌಕರರ‌ ಸಂಘದ ಜಿಲ್ಲಾ ಘಟಕ, ರಾಜ್ಯ

29 Mar 2026 10:26 pm
ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲಿಯಂ ರವಾನಿಸಿದ ಭಾರತ

ಹೊಸದಿಲ್ಲಿ, ಮಾ.29: ಪಶ್ಚಿಮ ಏಶ್ಯದಲ್ಲಿ ಸಂಘರ್ಷದಿಂದಾಗಿ ಶ್ರೀಲಂಕಾದಲ್ಲಿ ಇಂಧನ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು, ಈ ಅನಿಶ್ಚಿತತೆ ನಡುವೆ ಸ್ಪಂದಿಸಿರುವ ಭಾರತವು ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲಿಯಂ ರವಾನ

29 Mar 2026 10:10 pm
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 70,000 ಮುಸ್ಲಿಂ ಮತದಾರರಿದ್ದರೂ ಟಿಕೆಟ್ ನೀಡದೆ ವಂಚಿಸಿದ ಕಾಂಗ್ರೆಸ್: ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಆಳಂದ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸುಮಾರು 70 ಸಾವಿರ ಮುಸ್ಲಿಂ ಮತದಾರರು ಇದ್ದರೂ ಆಕಾಂಕ್ಷಿ ಅಭ್ಯರ್ಥಿಯಾಗಿದ್ದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಮುಸ್ಲಿಂ ಸಮುದಾಯಕ್ಕೆ ವಂಚಿಸಲಾಗಿದೆ ಎಂದು ರಾಜ

29 Mar 2026 10:00 pm
ಬಳ್ಳಾರಿ| ಪಡಿತರ ಅಕ್ಕಿ ಅಕ್ರಮ ದಾಸ್ತಾನು: 1.84 ಲಕ್ಷ ರೂ. ಮೌಲ್ಯದ ಅಕ್ಕಿ ಜಪ್ತಿ ಮಾಡಿದ ಪೊಲೀಸರು

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದವರ ವಿರುದ್ಧ ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯ

29 Mar 2026 9:41 pm
ಬೆಳಗಾವಿ ರೈತನ ಮೀನು ಕೃಷಿ ಯಶಸ್ಸನ್ನು ಶ್ಲಾಘಿಸಿದ ಪ್ರಧಾನಿ

ಬೆಳಗಾವಿ, ಮಾ.29: ಮೀನುಗಾರಿಕೆಯಿಂದ ಲಕ್ಷಾಂತರ ರೂ.ಗಳ ಆದಾಯವನ್ನು ಗಳಿಸಬಹುದು ಎನ್ನುವುದನ್ನು ಬೆಳಗಾವಿಯ ಯುವ ರೈತನೊಬ್ಬರು ಸಾಬೀತು ಮಾಡಿದ್ದಾರೆ. ರವಿವಾರ ತಮ್ಮ ಮಾಸಿಕ ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಮೀನು ಕೃಷಿಯ

29 Mar 2026 9:41 pm
29 Mar 2026 9:34 pm
ರಾಜ್ಯಾದ್ಯಂತ ಎ.5ರವರೆಗೆ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎ.5ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ

29 Mar 2026 9:30 pm
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಮಹಿಳೆ ಸ್ವಾಭಿಮಾನದಿಂದ ಬದುಕಲಿ ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಹಾಗೂ ‘ಶಕ್ತಿ’ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು

29 Mar 2026 9:22 pm
IPL 2026 | ಮುಂಬೈ ಇಂಡಿಯನ್ಸ್ ಗೆ 221 ರನ್ ಗಳ ಗುರಿ ನೀಡಿದ KKR

Photo Credit : X  ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್ ಗೆ 221 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವ

29 Mar 2026 9:20 pm
ಮೆಕ್ಸಿಕೊ | ಫುಟ್ಬಾಲ್ ವಿಶ್ವಕಪ್ ವಿರುದ್ಧ ಜನರಿಂದ ಪ್ರತಿಭಟನೆ

ತಮ್ಮ ವಸತಿ, ನೀರು, ವಿದ್ಯುತ್, ಸಾರಿಗೆ ಕಿತ್ತುಕೊಳ್ಳುತ್ತಿದೆ ಎಂದು ಆರೋಪ

29 Mar 2026 9:10 pm
ಹಾಸನ | 4ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ

ಹಾಸನ: ಆಲೂರು ತಾಲೂಕು ಹೊಸಮಠ ಗ್ರಾಮದ ಸಮೀಪದ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ, ಬೇಲೂರು ತಾಲೂಕಿನ ಬಂಟೇನಹಳ್ಳಿ ವಾರ್ಡ್ 2ರಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿ

29 Mar 2026 9:07 pm
ವೃತ್ತಿಪರ ಬಾಕ್ಸಿಂಗ್ ಕೈಗೆತ್ತಿಕೊಳ್ಳುವ ಬಗ್ಗೆ ಪರಿಶೀಲನೆ: ಮೇರಿ ಕೋಮ್

ಮೇರಿ ಕೋಮ್ | Photo Credit : PTI  ಹೊಸದಿಲ್ಲಿ, ಮಾ. 29: ವೃತ್ತಿಪರ ಬಾಕ್ಸಿಂಗ್ ಕೈಗೆತ್ತಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತೆ ಹಾಗೂ ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಮ್.ಸಿ. ಮೇರಿ ಕೋಮ್ ರವಿವ

29 Mar 2026 9:07 pm
ಕೊನೇ ಕ್ಷಣದಲ್ಲಿ ಐಪಿಎಲ್‌ನಿಂದ ಹಿಂದೆ ಸರಿದ ಬೆನ್ ಡಕೆಟ್ | 2 ವರ್ಷಗಳ ನಿಷೇಧ ಪರಿಣಾಮ ಬೀರಿಲ್ಲ: ಸುನೀಲ್ ಗವಾಸ್ಕರ್

ಬೆನ್ ಡಕೆಟ್ , ಸುನೀಲ್ ಗವಾಸ್ಕರ್ | Photo Credit : PTI  ಮುಂಬೈ, ಮಾ. 29: 2026ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಹೊರಗುಳಿಯಲು ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ತೆಗೆದುಕೊಂಡಿರುವ ನಿರ್ಧಾರವು ಹಲವು ಕ್ರಿಕೆಟ್ ಅಭಿಮಾನಿ

29 Mar 2026 9:05 pm
ಮಂಗಳೂರು| 'ಅಮ್ಮ ಸಾಹಿತ್ಯ ಪ್ರಶಸ್ತಿ' ಮತ್ತು 'ಅನನ್ಯ ಸಾಧಕಿ ಪ್ರಶಸ್ತಿ' ಪ್ರದಾನ ಸಮಾರಂಭ

ಮಂಗಳೂರು: ಡಾ. ಮಮತಾ ತಿಲಕ್ ರಾವ್ ದತ್ತಿ ನಿಧಿ ಪ್ರಾಯೋಜಿತ 'ಅಮ್ಮ ಸಾಹಿತ್ಯ ಪ್ರಶಸ್ತಿ' ಮತ್ತು 'ಅನನ್ಯ ಸಾಧಕಿ ಪ್ರಶಸ್ತಿ' ಪ್ರದಾನ ಸಮಾರಂಭ ರವಿವಾರ ನಡೆಯಿತು. ಉರ್ವಾಸ್ಟೋರ್ ನ ಲೇಖಕಿಯರ-ವಾಚಕಿಯರ ಸಂಘದಲ್ಲಿ ನಡೆದ ಕಾರ್ಯ ಕ್ರಮದ

29 Mar 2026 9:05 pm
ಮಲ್ಪೆ: ಅಪಘಾತಕ್ಕೀಡಾದ ಕಾರಿನಲ್ಲಿ ಗಾಂಜಾ ಪತ್ತೆ

ಮಲ್ಪೆ, ಮಾ.29: ಅಪಘಾತಕ್ಕೆ ಒಳಗಾದ ವಾಹನವೊಂದನ್ನು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿರುವ ಘಟನೆ ಮಾ.28ರಂದು ಹೂಡೆ ಕೋಡಿಬೇಂಗ್ರೆ ರಸ್ತೆಯಲ್ಲಿರುವ ಶ್ರೀ ನಾಗಬ್ರಹ್ಮ ಬೊಬ್ಬರ್ಯ ದೈವಸ್ಥಾನದ ಬಳಿ ನಡೆದಿದೆ. ಅಪಘಾತದ ಸ್ಥಳದಲ್ಲಿ ಮ

29 Mar 2026 8:58 pm
ಸೌದಿಯಲ್ಲಿನ ಅಮೆರಿಕ ವಾಯುನೆಲೆಯ ಉಪಗ್ರಹ ಚಿತ್ರವನ್ನು ರಶ್ಯ ಒದಗಿಸಿದೆ: ಝೆಲೆನ್‍ ಸ್ಕಿ ಆರೋಪ

ಕೀವ್, ಮಾ.29: ಇತ್ತೀಚೆಗೆ ದಾಳಿಗೆ ಗುರಿಯಾದ ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಕುರಿತ ಗುಪ್ತಚರ ಮಾಹಿತಿಯನ್ನು ದಾಳಿಗೂ ಮುನ್ನ ರಶ್ಯವು ಇರಾನ್‌ ಗೆ ಒದಗಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊ

29 Mar 2026 8:56 pm
ಲಾರಿ ಢಿಕ್ಕಿ: ಸ್ಕೂಟರ್ ಸವಾರೆ ಮೃತ್ಯು

ಕೋಟ: ಲಾರಿಯೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರೆಯೊಬ್ಬರು ಮೃತಪಟ್ಟ ಘಟನೆ ಮಾ.28 ರಂದು ಮಧ್ಯಾಹ್ನ ವೇಳೆ ನಡೆದಿದೆ. ಐರೋಡಿ ಗ್ರಾಮದ ಮಾಬುಕಳ ಸೇತುವೆಯ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ನಿರ್ಮ

29 Mar 2026 8:56 pm
ʼಸರಕಾರಿ ಶಾಲೆಗಳು ಮುಚ್ಚುವ ಭೀತಿʼ; ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ

ಮಡಿಕೇರಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಯಾದರೆ ಕೊಡಗಿನ ಬಹುತೇಕ ಸರಕಾರಿ ಶಾಲೆಗಳು ಮುಚ್ಚುವ ಸಾಧ್ಯತೆಗಳಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಯೂನಿಯನ್(ಎಐಡಿಎಸ್‍ಒ) ಸಂಘಟನೆ ʼಸಾರ್ವಜನಿಕ ಶಿಕ್ಷಣ ಉಳಿ

29 Mar 2026 8:53 pm
ಕೋಕಾ ಕಾಯಿದೆಯಡಿ ಜಾನುವಾರು ಕಳವು ಪ್ರಕರಣ: ಆರೋಪಿಗಳ ಬಂಧನ

ಉಡುಪಿ, ಮಾ.29: ಜಾನುವಾರು ಕಳವು ಪ್ರಕರಣದಲ್ಲಿ ಸಂಘಟಿತ ಕೃತ್ಯ ಎಸಗಿರುವ ನಾಲ್ವರು ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಅಳವಡಿಸಿ ಮತ್ತೆ ಬಂಧಿಸಲಾಗಿದೆ. ಕಾರ್ಕಳ ನಲ್ಲೂರು ಗ್ರಾಮದ ಯೂನಿಸ್(31), ಮೂಡಬಿದಿರೆ ಪುತ್ತಿಗೆ ಗ್ರಾಮದ ಮಿಜಾರ

29 Mar 2026 8:51 pm
Uttar Pradesh | ಅಂಗಡಿಯಿಂದ ಮಿಠಾಯಿ ಕದ್ದ ಆರೋಪ; 12 ವರ್ಷದ ಪುತ್ರಿಯನ್ನು ಥಳಿಸಿ ಹತ್ಯೆಗೈದ ತಂದೆ

ಲಕ್ನೊ, ಮಾ. 29: ಹನ್ನೆರಡು ವರ್ಷದ ಬಾಲಕಿ ಸ್ಥಳೀಯ ದಿನಸಿ ಅಂಗಡಿಯಿಂದ ಮಿಠಾಯಿ ಕದ್ದಿದ್ದಾಳೆ ಎಂಬ ಸಂದೇಹದ ಹಿನ್ನೆಲೆಯಲ್ಲಿ ಆಕೆಯ ತಂದೆಯೇ ಥಳಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬುಲಂದ್‌ ಶಹರ್‌ ನಲ್ಲಿ ನಡೆದಿದೆ ಎಂದು ಪೊಲೀಸ

29 Mar 2026 8:50 pm
ಮಲಪ್ಪುರಂನಲ್ಲಿ ಬೂತ್ ಸಮಿತಿ ಸದಸ್ಯರಿಗೆ 15 ದಿನಗಳ ಗಲ್ಫ್ ಪ್ರವಾಸದ ಕೊಡುಗೆ ಘೋಷಣೆ | ಐಯುಎಂಎಲ್ ನಾಯಕನ ವಿರುದ್ಧ ಪ್ರಕರಣ ದಾಖಲು

ಮಲಪ್ಪುರಂ, ಮಾ. 29: ಯುಡಿಎಫ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆಯುವ ಬೂತ್ ಸಮಿತಿ ಸದಸ್ಯರಿಗೆ 15 ದಿನಗಳ ಯುಎಇ ಪ್ರವಾಸದ ಕೊಡುಗೆ ಘೋಷಿಸಿದ ಆರೋಪದಲ್ಲಿ ಐಯುಎಂಎಲ್‌ ನ ನಾಯಕರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐಯುಎಂಎ

29 Mar 2026 8:50 pm
ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಉಡುಪಿ, ಮಾ.29: ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗು ತ್ತಿದೆ. ಅಲ್ಲದೇ ವಿಶೇಷವಾಗಿ ಆಟೋ ಎಲ್.ಪಿ.ಜಿ.ಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ

29 Mar 2026 8:48 pm
ಉಡುಪಿಯ ಮೂವರ ಪೊಲೀಸರಿಗೆ ಮುಖ್ಯಮಂತ್ರಿ ಪದಕ ಪ್ರದಾನ

ಉಡುಪಿ: ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಇಲಾಖೆ ಅಧಿಕಾರಿ/ಸಿಬ್ಬಂದಿಗಳಿಗೆ ನೀಡುವ 2025ನೇ ಸಾಲಿನ ಮುಖ್ಯ ಮಂತ್ರಿಗಳ ಚಿನ್ನದ ಪದಕವನ್ನು ಉಡುಪಿ ಜಿಲ್ಲೆಯ ಮೂವರು ಪೊಲೀಸರು ಪಡೆದುಕೊಂಡಿದ್ದಾರೆ. ಉಡುಪಿ ನಗರ ಠಾಣ

29 Mar 2026 8:45 pm
Chikkamagaluru | ಫೇಸ್‌ಬುಕ್‌ ಜಾಹೀರಾತು ನಂಬಿ 1.28 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

ಚಿಕ್ಕಮಗಳೂರು: ಫೇಸ್‌ಬುಕ್‌ ಜಾಹೀರಾತು ನಂಬಿ ವ್ಯಕ್ತಿಯೊಬ್ಬರು ಕೋಟ್ಯಂತರ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದ್ದು, ಈ ಸಂಬಂಧ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್‌ಬುಕ್‌ ಜಾಹೀರಾತು ನಂಬಿದ ಜಿಲ್ಲೆಯ

29 Mar 2026 8:37 pm
ರೈತರಿಗೆ ಸಮಪರ್ಕವಾಗಿ ನೀರು ಬಾರದೆ ಇದ್ದರೆ ಹೋರಾಟ ಅನಿವಾರ್ಯ: ಪ್ರಭಾಕರ ಪಾಟೀಲ್

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗಳಿಗೆ ಏ.1ರಿಂದ 10ವರೆಗೆ ನೀರು ಹರಿಸುವಂತೆ ರೈತರ ಬೇಡಿಕೆಯಾಗಿದ್ದು, ನೀರಾವರಿ ಸಲಹ ಸಮಿತಿ ಸಭೆಯಲ್ಲಿ ಏ.1ರಿಂದ 7ರವರೆಗೆ ನೀರು ಹರಿಸುವುದಾಗಿ ತೀರ್ಮಾನಿಸಲಾಗಿದೆ. ಒಂದೊಮ್ಮೆ ಕೊನೆ ಭಾಗದ ರೈತ

29 Mar 2026 8:26 pm
ಪಾಕಿಸ್ತಾನದ 20 ಹಡಗುಗಳಿಗೆ ಹಾರ್ಮುಝ್ ದಾಟಲು ಇರಾನ್ ನಿಂದ ಅನುಮತಿ: ವರದಿ

ಇಸ್ಲಾಮಾಬಾದ್, ಮಾ.29: ಪಾಕಿಸ್ತಾನದ ಧ್ವಜ ಹೊಂದಿರುವ 20 ಹಡಗುಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಪ್ರಯಾಣಿಸಲು ಇರಾನ್ ಅನುಮತಿಸಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ ರವಿವಾರ ತಿಳಿಸಿದ್ದಾರೆ. ಮುಂದುವರಿದಿರುವ ಪ

29 Mar 2026 8:24 pm
ರಾಜ್ಯದಲ್ಲಿ ಆಟೋ ಎಲ್‍ಪಿಜಿ ಕೊರತೆ ಇದೆಯೇ?; ಸರಕಾರ ಹೇಳಿದ್ದೇನು?

ಬೆಂಗಳೂರು: ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್‍ಪಿಜಿ ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ವಿಶೇಷವಾಗಿ ಆಟೋರಿಕ್ಷಾಗಳ ಎಲ್‍ಪಿಜಿಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ

29 Mar 2026 8:19 pm
ಇಂಡಿಗೋ ವಿಮಾನದ ತುರ್ತು ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ; ಕೇಳಿದರೆ ‘ದೆವ್ವ ಹಿಡಿದಿದೆ’ ಎಂದ!

ವಾರಣಾಸಿ, ಮಾ.29: ಶನಿವಾರ ಇಂಡಿಗೋ ವಿಮಾನವು ಇಲ್ಲಿ ಇಳಿಯುವುದಕ್ಕೆ ಕೆಲವೇ ಕ್ಷಣಗಳ ಮುನ್ನ ಪ್ರಯಾಣಿಕನೋರ್ವ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದು ಸಹಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಬಳಿಕ ಆತ ತನಗೆ ‘

29 Mar 2026 8:17 pm
ವ್ಯಕ್ತಿತ್ವ ಆಧಾರಿತ ವಿದೇಶಾಂಗ ನೀತಿ ವಿಶ್ವಗುರುವನ್ನು ‘ವಿಶ್ವಫೋನಿ’ ಎಂದು ಬಹಿರಂಗಗೊಳಿಸಿದೆ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ, ಮಾ.29: ಪಾಕಿಸ್ತಾನವು ‘ದಲ್ಲಾಳಿ (ಮಧ್ಯವರ್ತಿ)’ಯಾಗಿರುವುದು ‘ಆಪರೇಷನ್ ಸಿಂಧೂರ’ದಲ್ಲಿ ಭಾರತದ ಗಮನಾರ್ಹ ಮಿಲಿಟರಿ ಯಶಸ್ಸಿನ ಬಳಿಕ ಮೋದಿ ಸರಕಾರದ ವಿದೇಶಾಂಗ ನೀತಿ, ರಾಜತಾಂತ್ರಿಕ ಸಂಪರ್ಕ ಮತ್ತು ನಿರೂಪಣಾ ನಿರ್ವಹ

29 Mar 2026 8:16 pm
ರಾಯಚೂರು| ನಕಲಿ ವೈದ್ಯನಿಂದ ಚುಚ್ಚುಮದ್ದು ಪಡೆದ ಬಳಿಕ ಅಸ್ವಸ್ಥಗೊಂಡು ವಿದ್ಯಾರ್ಥಿನಿ ಮೃತ್ಯು : ಕ್ರಮಕ್ಕೆ ಆಗ್ರಹಿಸಿದ ಕುಟುಂಬಸ್ಥರು

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಬಳಿಯ ಅಮೀನಗಡ ಗ್ರಾಮದ ಕ್ಲಿನಿಕ್‌ ವೊಂದರಲ್ಲಿ ಇಂಜೆಕ್ಷನ್ ಪಡೆದ ಬಳಿಕ ಅಸ್ವಸ್ಥಗೊಂಡು 15 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಬಾಲಕಿಯ ಕುಟುಂಬಸ್ಥರು ಚುಚ

29 Mar 2026 8:14 pm
ಇರುವೈಲು : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ಸಾಲಬಾಧೆಯಿಂದ ನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಇರುವೈಲಿನಲ್ಲಿ ರವಿವಾರ ನಡೆದಿದೆ. ಇರುವೈಲು ಗ್ರಾ. ಪಂ. ವ್ಯಾಪ್ತಿಯ ಪೊನೊಟ್ಟು ನಿವಾಸಿ ದಿವಾಕರ ದೇವಾಡಿಗ (48) ಅವರು ಮನೆ ಬಳಿಯ ಮರಕ್ಕೆ ನೇಣು ಬ

29 Mar 2026 8:03 pm
ಸುರತ್ಕಲ್ ಬ್ಲಾಕ್‌ ಕಾಂಗ್ರೆಸ್ ಸಮಿತಿಯಿಂದ ಮುಖಂಡರ ಸಭೆ

ಸುರತ್ಕಲ್: ಸುರತ್ಕಲ್ ಬ್ಲಾಕ್‌ ಕಾಂಗ್ರೆಸ್ ಸಮಿತಿಯ ವಿವಿಧ ಸಮಿತಿಗಳ ಮುಖಂಡರ ಸಭೆಯು ರವಿವಾರ ಬ್ಲಾಕ್ ಕಚೇರಿಯಲ್ಲಿ ನಡೆಯಿತು. ಈ ವೇಳೆ‌ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮ

29 Mar 2026 7:58 pm
ಸೀನಿಯರ್ ನ್ಯಾಶನಲ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಮಹಾರಾಷ್ಟ್ರ, ದಿಲ್ಲಿ ತಂಡಕ್ಕೆ ಸಮಗ್ರ ಪ್ರಶಸ್ತಿ

ಮಂಗಳೂರು: ಇಲ್ಲಿನ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾರ್ಚ್ 24 ರಿಂದ 28 ರವರೆಗೆ ಅತ್ಯಂತ ವೈಭವದಿಂದ ನಡೆದ ಸೀನಿಯರ್ ನ್ಯಾಶನಲ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್- 2026ರ ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರ

29 Mar 2026 7:55 pm
ಯಕ್ಷಗಾನ ಕಲಾರಂಗದ 92ನೆಯ ಮನೆ ಹಸ್ತಾಂತರ

ಉಡುಪಿ, ಮಾ.29: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಯಜ್ಞ ಅವರಿಗೆ ಉಡುಪಿಯ ಉದ್ಯಾವರದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ನಂದಾದೀಪ’

29 Mar 2026 7:49 pm
ಪ್ರತಿಭಾನ್ವಿತ ವಿದ್ಯಾರ್ಥಿನಿ ಹನೀಫ ಇಶಾನಾಗೆ ಗೌರವ

ಉಡುಪಿ, ಮಾ.29: ಹೂಡೆ ದಾರುಸ್ಸಲಾಂ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಹನೀಫ ಇಶಾನಾ ಅವರಿಗೆ ಅತ್ಯುತ್ತಮ ಔಟ್ ಗೋಯಿಂಗ್ ಸ್ಟುಡೆಂಟ್ ಅವಾರ್ಡ್ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಶಾಲೆಯಲ್ಲಿ ನಡ

29 Mar 2026 7:48 pm
29 Mar 2026 7:46 pm
Maharashtra | ಅತ್ಯಾಚಾರ ಪ್ರಕರಣ: 'ದೇವಮಾನವ' ಹೃಷಿಕೇಶ್ ವೈದ್ಯ ಬಂಧನ; ಎ.6ರವರೆಗೆ ಪೊಲೀಸ್ ಕಸ್ಟಡಿಗೆ

ಪುಣೆ: ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರದ ವಸಾಯಿ ಮೂಲದ ದೇವಮಾನವ ಹೃಷಿಕೇಶ್ ವೈದ್ಯ (39) ನನ್ನು ಏಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ

29 Mar 2026 6:24 pm
ಮಂಗಳೂರು| ಟ್ಯಾಂಕರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

ಮಂಗಳೂರು: ಅರ್ಕುಳ ಬ್ರಿಡ್ಜ್ ಬಳಿ ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತಪಟ್ಟಿರುವ ದ್ವಿಚಕ್ರ ವಾಹನ ಸ

29 Mar 2026 6:16 pm
ಗಲ್ಫ್ ಯಾತ್ರಿಕರ ನೆರವಿಗೆ ಎಸ್ ವೈ ಎಸ್ ಹೆಲ್ಪ್ ಡೆಸ್ಕ್

ಮಂಗಳೂರು: ಮಧ್ಯಪ್ರಾಚ್ಯದ ಸಂಘರ್ಷ ವಾತಾವರಣದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸವು ಪ್ರಯಾಸಕರವಾಗಿದ್ದು, ಬಹುತೇಕ ಯಾತ್ರಿಕರು ಮರಳುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಮರಳುವ ಯಾತ್ರಿಕರ ಅನುಕೂಲಕ್ಕಾಗಿ ಸುನ್ನ

29 Mar 2026 5:39 pm
Shivamogga | ಲೈನ್ ದುರಸ್ತಿ ವೇಳೆ ವಿದ್ಯುತ್‌ ಆಘಾತ; ಲೈನ್ ಮ್ಯಾನ್ ಮೃತ್ಯು

ಶಿವಮೊಗ್ಗ: ವಿದ್ಯುತ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಲೈನ್ ಮ್ಯಾನ್ ಓರ್ವರು ಮೃತಪಟ್ಟ ಘಟನೆ ಶಿಕಾರಿಪುರ ಪಟ್ಟಣದಲ್ಲಿ ರವಿವಾರ ನಡೆದಿದೆ. ಹರೀಶ್ (45) ಮೃತಪಟ್ಟ ಲೈನ್ ಮ್ಯಾನ್ ಎಂದು ಗುರುತಿ

29 Mar 2026 5:32 pm
ರಾಯಚೂರು|‎ ಹಟ್ಟಿ ಚಿನ್ನದ ಗಣಿ ಬಳಿ ರೈಲ್ವೆ ನಿಲ್ದಾಣ ನಿರ್ಮಿಸುವಂತೆ ಮನವಿ

‎‎ಹಟ್ಟಿ: ಗದಗ–ವಾಡಿ ರೈಲ್ವೆ  ಮಾರ್ಗದ ಹಟ್ಟಿ ಚಿನ್ನದ ಗಣಿ ಬಳಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಿ, ರೈಲುಗಳನ್ನು ಹಟ್ಟಿ ಮೂಲಕ ಹಾದು ಹೋಗುವಂತೆ ಮಾಡಬೇಕೆಂದು ದಕ್ಷಿಣ ಪಶ್ಚಿಮ ರೈಲ್ವೆ ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಅವ

29 Mar 2026 5:30 pm
ಸೌಹಾರ್ದ ಕೂಟಗಳಿಂದ ಸಮಾಜದಲ್ಲಿ ಏಕತೆ ವೃದ್ಧಿ: ಶಾಸಕ ಚನ್ನಾರೆಡ್ಡಿ ಪಾಟೀಲ್

ಯಾದಗಿರಿ: ಈದ್ ಸೌಹಾರ್ದ ಕೂಟಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಏಕತೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತೂನ್ನೂರು ಹೇಳಿದರು. ನಗರದ ಸೌದಾಗರ್ ಫಂಕ್ಷನ್‌ ಹಾಲ್‌ನಲ್ಲಿ ಜಮಾ

29 Mar 2026 5:23 pm