SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ಮಹಾಶಿವರಾತ್ರಿ: ಭಟ್ಕಳದಿಂದ ಮುರುಡೇಶ್ವರಕ್ಕೆ ತಹಶೀಲ್ದಾರರ ಪಾದಯಾತ್ರೆ

ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಶಿವಭಕ್ತರು ವಿಶ್ವಪ್ರಸಿದ್ಧ ಮುರುಡೇಶ್ವರ ದೇವಸ್ಥಾನಕ್ಕೆ ಬರಿಗಾಲಿನಲ್ಲಿ ಸುಮಾರು 18 ಕಿಲೋಮೀಟರ್ ಪಾದಯಾತ್ರೆ ನಡೆಸಿದರು. ನಸುಕಿನ ಜಾವದಿಂದಲೇ ‘ಓಂ

15 Feb 2026 3:30 pm
ಜಿಎಸ್‌ಟಿ ಮತ್ತು ಸೆಸ್ | ಬೊಮ್ಮಾಯಿಯವರ ಭಂಡ ಬಡಾಯಿಗಳು ಮತ್ತು ಭೈರೇಗೌಡರ ನಾಜೂಕಿನ ಅರ್ಧ ಸತ್ಯಗಳು

ನಿನ್ನೆ ಪತ್ರಿಕೆಯೊಂದರಲ್ಲಿ ಮೋದಿ ಸರಕಾರದ ತೆರಿಗೆ ನೀತಿಯಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಾಲಿ ಕಾಂಗ್ರೆಸ್ ಸರಕಾರದ ಕ್ಯಾಬಿನೆಟ್ ಮಂತ್ರಿಗಳಾದ ಕೃ

15 Feb 2026 3:20 pm
Haryana | ಮನೆಗೆ ಫೋನ್‌ ಕರೆ ಮಾಡುವ ಅವಕಾಶ ಕಡಿತ; ಫರಿದಾಬಾದ್ ಜೈಲಿನಲ್ಲಿ ಕೈದಿಗಳಿಂದ ಉಪವಾಸ

ಫರಿದಾಬಾದ್, ಫೆ. 15: ವಾರಕ್ಕೊಮ್ಮೆ ಮನೆಗೆ ಫೋನ್ ಕರೆ ಮಾಡಲು ನೀಡಲಾಗುತ್ತಿದ್ದ ಅವಕಾಶವನ್ನು  ಕಡಿತಗೊಳಿಸಿರುವುದನ್ನು ವಿರೋಧಿಸಿ ಇಲ್ಲಿನ ನೀಮ್ಕಾ ಕೇಂದ್ರ ಕಾರಾಗೃಹದಲ್ಲಿ 40ಕ್ಕೂ ಹೆಚ್ಚು ಕೈದಿಗಳು ಉಪವಾಸ ಸತ್ಯಾಗ್ರಹ ಆರಂಭ

15 Feb 2026 2:54 pm
Mandya | ಕೆಮಿಕಲ್ ಟ್ಯಾಂಕ್ ಸ್ಫೋಟ; ಇಬ್ಬರು ಮೃತ್ಯು, ನಾಲ್ವರಿಗೆ ಗಾಯ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಬಳಿ ಇರುವ ಕೆಮಿಕಲ್ ಕಾರ್ಖಾನೆಯಲ್ಲಿ ಕೆಮಿಕಲ್ ಟ್ಯಾಂಕ್ ಸ್ಪೋಟಗೊಂಡು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲಿ ಸಾವನಪ್ಪಿದ್ದು, ಇತರೆ ನಾಲ್ವರು ಕಾರ್ಮಿಕರು ಗಂಭ

15 Feb 2026 2:19 pm
ಕಲಬುರಗಿ | ಸಂಘ ಪರಿವಾರದಿಂದ ಕೋಟೆಯಲ್ಲಿ ಪೂಜೆಗೆ ಯತ್ನ: ದಿವ್ಯಾ ಹಾಗರಗಿ ಸಹಿತ ಹಲವರು ಪೊಲೀಸ್ ವಶಕ್ಕೆ

ಕಲಬುರಗಿ: ಅನುಮತಿ ಪಡೆಯದೆ ಕಲಬುರಗಿ ಕೋಟೆಯೊಳಗೆ ಪ್ರವೇಶಿಸಿ ಪೂಜೆಗೆ ಯತ್ನಿಸಿದ ಆರೋಪದಲ್ಲಿ ಪಿಎಸ್ಸೈ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾಶಿವರಾತ

15 Feb 2026 1:44 pm
ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಪದಚ್ಯುತಿ ನಿರ್ಣಯದ ಕುರಿತು ಮಾ. 9ರಂದು ಚರ್ಚೆ: ಸಚಿವ ಕಿರಣ್ ರಿಜಿಜು

ಹೊಸದಿಲ್ಲಿ, ಫೆ. 15: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತು ಮಾರ್ಚ್ 9ರಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು, ಚರ್ಚೆಯ ಬಳಿಕ ನಿರ್ಣಯದ ಮೇಲೆ

15 Feb 2026 1:32 pm
Maharashtra | ಮುಂಬೈ ಮೆಟ್ರೋ ಪಿಲ್ಲರ್‌ ಕುಸಿತ: ಐವರ ಬಂಧನ, ಗುತ್ತಿಗೆದಾರರಿಗೆ 5 ಕೋಟಿ ರೂ. ದಂಡ

ಮುಂಬೈ,ಫೆ.15: ಇಲ್ಲಿನ ಮುಲುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಮಾರ್ಗ–4ರ ಸೇತುವೆಯ ಪ್ಯಾರಪೆಟ್ ಭಾಗ ಕುಸಿದು ಸಂಭವಿಸಿದ ದುರಂತದಲ್ಲಿ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಮುಂಬೈ ಮೆಟ್ರೋಪ

15 Feb 2026 12:47 pm
ಎಪ್ರಿಲ್ 14ರಂದು ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ: ಉಮರ್ ಯು.ಎಚ್.

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮೇಲ್ತೆನೆಯ ಸಹಯೋಗದಲ್ಲಿ ಎಪ್ರಿಲ್ 14ರಂದು ಮುಡಿಪು ಜಂಕ್ಷನ್ ನಲ್ಲಿ ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಬ್ಯಾರಿ ಅಕಾಡಮಿಯ ಅಧ್ಯಕ್

15 Feb 2026 12:34 pm
West Bengal| ಕತ್ವಾ-ಅಝೀಮ್‌ಗಂಜ್‌ ಪ್ರಯಾಣಿಕ ರೈಲಿನಲ್ಲಿ ಅಗ್ನಿ ಅವಘಡ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಕಟ್ವಾ ರೈಲು ನಿಲ್ದಾಣದಲ್ಲಿ ರವಿವಾರ ಮುಂಜಾನೆ ಖಾಲಿ ಪ್ಯಾಸೆಂಜರ್ ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರ

15 Feb 2026 12:31 pm
KOLKATA - S I R ಪ್ರಕ್ರಿಯೆ | ‘ತಾರ್ಕಿಕ ವ್ಯತ್ಯಾಸ’ ವರ್ಗದಲ್ಲಿ ಮುಸ್ಲಿಂ ಮತದಾರರ ಪಾಲು ಅಧಿಕ; ಅಧ್ಯಯನ ವರದಿ

ಕೋಲ್ಕತ್ತಾ, ಫೆ.15: ಚುನಾವಣಾ ಆಯೋಗ (EC) ಕೈಗೊಂಡ ವಿಶೇಷ ತೀವ್ರ ಪರಿಷ್ಕರಣೆ (S I R) ಪ್ರಕ್ರಿಯೆಗೆ ಸಂಬಂಧಿಸಿದ ಅಧ್ಯಯನವೊಂದು ದಕ್ಷಿಣ ಕೋಲ್ಕತ್ತಾದ ರಾಜಕೀಯವಾಗಿ ಮಹತ್ವದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ “ತಾರ್ಕಿಕ ವ್ಯತ್ಯಾಸ”ದಡ

15 Feb 2026 11:52 am
ಪರೀಕ್ಷೆಯ ಆತಂಕ

ಪರೀಕ್ಷೆ ಸಮಯ ಬಂದಾಗ ಮಕ್ಕಳ ಕೈಯಲ್ಲಿ ಪುಸ್ತಕವೇನೋ ಇರುತ್ತದೆ. ಆದರೆ ಅವರ ಮನಸ್ಸಿನಲ್ಲಿ ಇರುವುದು ಪೋಷಕರ ಮತ್ತು ಶಿಕ್ಷಕರ ನಿರೀಕ್ಷೆ, ಅವರ ಭಯ ಮತ್ತು ಒತ್ತಡ. ಪೋಷಕರು ಮತ್ತು ಶಿಕ್ಷಕರಿಬ್ಬರೂ ಒಂದು ವಿಷಯದ ಬಗ್ಗೆ ಗಮನಿಸಬೇಕು.

15 Feb 2026 11:41 am
ಏರ್‌ ಇಂಡಿಯಾ ವಿಮಾನ ದುರಂತ| ಇಟಾಲಿಯನ್ ಪತ್ರಿಕೆಯ ವರದಿ ನಿರಾಕರಿಸಿದ ವಿಮಾನಯಾನ ಸಚಿವ ಮುರಳೀಧರ್ ಮೊಹೋಲ್

ಸಾಂಗ್ಲಿ: ಅಹ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಕುರಿತ ವಿದೇಶಿ ಮಾಧ್ಯಮ ವರದಿಯನ್ನು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ತಳ್ಳಿ ಹಾಕಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾ

15 Feb 2026 11:39 am
KALABURAGI | ಈಜಲು ಹೋಗಿ ನದಿಪಾಲಾದ ಯುವಕ; ಶೋಧ ಕಾರ್ಯ

ಕಲಬುರಗಿ: ಈಜಲು ಹೋದ ಯುವಕನೋರ್ವ ನೀರುಪಾಲಾಗಿ ನಾಪತ್ತೆಯಾಗಿರುವ ಘಟನೆ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಕಾಗಿಣಾ ನದಿಯಲ್ಲಿ ಶನಿವಾರ ಸಂಜೆ ನಡೆದಿದೆ. ಆಳಂದ ತಾಲೂಕಿನ ಬೆಳಮಗಿ ಗ್ರಾಮದ ಶಿವಪ್ರಕಾಶ್(26) ನಾಪತ್ತೆಯಾಗಿರುವ ಯು

15 Feb 2026 11:38 am
‘ಪ್ರಾಣ ಪದ್ಮಿನಿ’-ನಂಬಿಕೆಯೇ ದೈವ

ಸಾಗರ ಸೀಮೆಯ ಭಾಗ ಲಾಗಾಯ್ತಿನಿಂದಲೂ ಆಧುನಿಕ ರಂಗಭೂಮಿಯ ಪ್ರಯೋಗಶಾಲೆ. ಹೆಗ್ಗೋಡಿನ ನೀನಾಸಂ, ಕಿನ್ನರ ಮೇಳಗಳು, ಸಾಗರದ ಉದಯ ಕಲಾವಿದರ ಹಿರಿಯ ತಲೆಮಾರಿನ ಪರಂಪರೆ ಅಲ್ಲಿದೆ. ಅವುಗಳ ಮಧ್ಯೆಯೇ ಹುಟ್ಟಿಕೊಂಡ ‘ಸ್ಪಂದನ’ ಹವ್ಯಾಸಿ ರಂ

15 Feb 2026 11:14 am
ವಿದ್ವಾಂಸರ ದೇಶಭಕ್ತಿ

  ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಇಬ್ಬರೂ ದೇಶಭಕ್ತರಾಗಿದ್ದರೂ, ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಕ ರೀತಿಯಲ್ಲಿ ತೋರಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಅವರು ಹೇಗೆ ಬದುಕಿದರು ಮತ್ತು ಹೇಗೆ ವರ್ತಿಸಿದರು

15 Feb 2026 11:06 am
ಮಣ್ಣೇ ನಿಜವಾದ ಜ್ಞಾನಪೀಠ-ರೈತಪೀಠ!

ಈ ದೇಶದಲ್ಲಿ ಜ್ಞಾನಪೀಠಗಳಿವೆ, ವ್ಯಾಸಪೀಠ ದಾಸಪೀಠಗಳಿವೆ, ಪೀಠಾಧಿಪತಿಗಳಿದ್ದಾರೆ, ಪೀಠಾಧ್ಯಕ್ಷರಿದ್ದಾರೆ. ಆದರೆ ಈ ನೆಲದ ನಿಜವಾದ ಜ್ಞಾನಪೀಠವೆಂದರೆ-ರೈತನ ಹೊಲ, ತೋಟ. ಅಲ್ಲಿ ಪಾಠ ಪುಸ್ತಕಗಳಿಲ್ಲ; ಆದರೆ ಬದುಕನ್ನು ಉಳಿಸುವ ಅನ್

15 Feb 2026 11:02 am
HASSAN | ಯುವತಿಯ ನಿಗೂಡ ನಾಪತ್ತೆ ಪ್ರಕರಣ ಸುಖಾಂತ್ಯ: ಪ್ರಿಯಕರನೊಂದಿಗೆ ಪತ್ತೆ

ಹಾಸನ: ಯುವತಿಯೊಬ್ಬಳು ವಿವಾಹ ಸಮಾರಂಭಕ್ಕೆಂದು ಹೊರಟವಳು ಬೇಲೂರು ತಾಲೂಕಿನ ಕಲ್ಕೆರೆ ಕೆರೆಯ ಬಳಿ ನಿಗೂಢವಾಗಿ ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಪ್ರಕರಣ ಸುಖಾಂತ್ಯಗೊಂಡಿದ್ದು, ಆಕೆ ಕುಣಿಗಲ್ ನಲ್ಲಿ ತನ್ನ ಪ್ರಿಯಕರನೊಂದಿಗೆ ಇ

15 Feb 2026 10:36 am
ಯುವಜನರಲ್ಲಿ ತಂತ್ರಜ್ಞಾನದೊಂದಿಗೆ ಸಾಹಿತ್ಯಾಸಕ್ತಿ ಹೆಚ್ಚಾಗಲಿ

ಫೆ.16 ಮತ್ತು 17ರಂದು ಎರಡು ದಿನಗಳ ಕಾಲ ಕಲಬುರಗಿಯಲ್ಲಿ ನಡೆಯಲಿರುವ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಮತ್ತು ಸಂಶೋಧಕರಾದ ಮುಡುಬಿ ಗುಂಡೇರಾವ್ ಅವರೊಂದಿಗೆ ವಾರ್ತಾ ಭಾರತಿ ಪತ್ರಿಕೆಯ

15 Feb 2026 10:33 am
ಪಾಕಿಸ್ತಾನದ ಡ್ರೋನ್‌ನಿಂದ ಕೆಳಹಾಕಿದ 40 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

ಜಮ್ಮು: ಇಲ್ಲಿನ ಆರ್ ಎಸ್ ಪುರ ಅಂತರರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನಿ ಡ್ರೋನ್ ನಿಂದ ಕೆಳಕ್ಕೆ ಹಾಕಿದ್ದೆನ್ನಲಾದ 40 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಗಡಿಭದ್ರತಾ ಪಡೆ ಯೋಧರು

15 Feb 2026 10:30 am
ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದಿಲ್ಲಿ: ಫೆಬ್ರವರಿ 9ರಿಂದ ನಾಪತ್ತೆಯಾಗಿದ್ದ ಅಮೆರಿಕದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸ್ಯಾನ್ ಫ್ರಾನ್ಸಿಸ್ಕ

15 Feb 2026 10:25 am
ಚಂದ್ರ ಮೊದಲು: ಬಾಹ್ಯಾಕಾಶದಲ್ಲಿ ಎಲಾನ್ ಮಸ್ಕ್ ಸ್ಮಾರ್ಟ್ ಹೆಜ್ಜೆ

ಕಳೆದ ವಾರಾಂತ್ಯದಲ್ಲಿ, ಎಲಾನ್ ಮಸ್ಕ್ ತನ್ನ ಸಂಸ್ಥೆ ಸ್ಪೇಸ್‌ಎಕ್ಸ್ ಮೊದಲಿಗೆ ಚಂದ್ರನ ಮೇಲೆ ನಗರವೊಂದನ್ನು ನಿರ್ಮಿಸುವತ್ತ ಗಮನ ಹರಿಸುತ್ತಿದೆ ಎನ್ನುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಬಹುಶಃ ಇದು ಎಲಾನ್ ಮಸ್ಕ್ ಇಂದಿನ

15 Feb 2026 10:19 am
Chikkamagaluru | ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಕಳಸ ತಾಲೂಕಿನ ಬಾಳೆಹೊಳೆ ಸಮೀಪ ಸಂಭವಿಸಿದೆ. ನೀರು ಪಾಲಾದ ಯುವಕರನ್ನು ಅಭಿಷೇಕ್ (27) ಹಾಗೂ ಯೋಗೀಶ್ (17) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕ

15 Feb 2026 10:01 am
ಶೌಚಾಲಯದಲ್ಲಿ ಲಿಪ್‍ಸ್ಟಿಕ್‍ ನಿಂದ ಬರೆದ ಬಾಂಬ್ ಬೆದರಿಕೆ ಪತ್ತೆ: ತುರ್ತಾಗಿ ಇಳಿದ ಇಂಡಿಗೊ ವಿಮಾನ

ಕೊಲ್ಕತ್ತಾ: ಅಸ್ಸಾಂನ ದಿಬ್ರೂಗಢದಿಂದ ಕೊಲ್ಕತ್ತಾದ ನೇತಾಜಿ ಸುಭಾಸ್ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ, ಲಿಪ್‍ಸ್ಟಿಕ್‍ ನಿಂದ ಬರೆದ ಬಾಂಬ್ ಬೆದರಿಕೆ ಪತ್ತೆಯಾದ

15 Feb 2026 10:00 am
ಭಾರತ ವಿರುದ್ಧದ ಪಂದ್ಯಕ್ಕೆ ಮುನ್ನ ಪಾಕ್ ಡಗೌಟ್‍ನಲ್ಲಿ ಹಾವು ಪತ್ತೆ!

ಕೊಲಂಬೊ: ಏಷ್ಯಾದ ಎರಡು ಬಲಾಢ್ಯ ತಂಡಗಳ ನಡುವೆ ಟಿ20 ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೊಲಂಬೊ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವನ್ನು ಇಡೀ ವಿಶ್ವ ಎದುರು ನೋಡುತ್ತಿದೆ. ಸೂಪರ್ 8 ಸ್ಥಾನ ಖಾತರಿಪಡ

15 Feb 2026 9:39 am
ತಾರೀಕುರ್ರಹ್ಮಾನ್ ಪ್ರಮಾಣವಚನ: ಪ್ರಧಾನಿ ಮೋದಿಗೆ ಆಹ್ವಾನ

ಢಾಕಾ: ಬಾಂಗ್ಲಾದೇಶದ ಪ್ರಧಾನಿಯಾಗಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮುಖಂಡ ತಾರಿಕ್ ರಹ್ಮಾನ್  ಫೆ.17ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತ

15 Feb 2026 9:15 am
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಮುಂದಿನ UPI’ ಎಂದು ಬಣ್ಣಿಸಿದ AgriStack ಯೋಜನೆ ಏನು?

Photo: PTI ಫೆಬ್ರವರಿ 1ರಂದು ತಮ್ಮ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು Bharat-VISTAAR (Virtually Integrated System to Access Agricultural Resources) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಇದು ಕೃಷಿ ಪದ್ಧತಿಗಳ ಕುರಿತು ಅಗ್ರಿಸ್ಟ್ಯಾಕ್ ಪೋರ್ಟಲ

15 Feb 2026 12:15 am
ಎಸ್‍ಐಆರ್ ಪ್ರಜಾಪ್ರಭುತ್ವದ ಮೇಲಿನ ಮೌನ ದಾಳಿ: ಮನ್ಸೂರ್ ಅಲಿ ಖಾನ್

ಬೆಂಗಳೂರು: ಭಾರತೀಯ ಚುನಾವಣಾ ಆಯೋಗವು ದೇಶದ ವಿವಿಧ ರಾಜ್ಯಗಳಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‍ಐಆರ್)ಯು ಪ್ರಜಾಪ್ರಭುತ್ವದ ಮೇಲಿನ ಮೌನ ದಾಳಿಯಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖ

15 Feb 2026 12:02 am
Bihar | ನಕಲಿ ಔಷಧ ಕಾರ್ಖಾನೆ ಬೇಧಿಸಿದ ಪೊಲೀಸರು

ಹೊಸದಿಲ್ಲಿ, ಫೆ. 14: ದಿಲ್ಲಿ ಪೊಲೀಸರು ಬಿಹಾರದ ಗಯಾದಲ್ಲಿ ನಕಲಿ ಔಷಧ ಉತ್ಪಾದನಾ ಘಟಕವನ್ನು ಬೇಧಿಸಿದ್ದು, ಅಂತರ್‌ರಾಜ್ಯ ಮಾದಕ ಜಾಲದೊಂದಿಗೆ ನಂಟು ಹೊಂದಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅರ್ಹ ರಸಾಯನ ಶಾಸ್ತ್ರಜ್ಞ

15 Feb 2026 12:01 am
2026ರಲ್ಲಿ ಎರಡು ದೇಶಗಳಿಗೆ ವೀಸಾ-ಮುಕ್ತ ಪ್ರವೇಶ ಕಳೆದುಕೊಂಡ ಭಾರತ; Henley ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಎಷ್ಟನೇ ಸ್ಥಾನ?

2026ರ Henley & Partners ಪ್ರಕಟಿಸಿದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್‌ಪೋರ್ಟ್ 75ನೇ ಸ್ಥಾನದಲ್ಲಿದೆ. 2025ರಲ್ಲಿ ಇದು 85ನೇ ಸ್ಥಾನದಲ್ಲಿತ್ತು. ಅಂದರೆ ಈ ವರ್ಷ 10 ಸ್ಥಾನಗಳ ಜಿಗಿತ ಕಂಡಿದೆ. ಈ ವರ್ಷದ ಜನವರಿಯಲ್ಲಿ 80ನೇ ಸ್ಥಾನದ

14 Feb 2026 11:59 pm
ನವಾಲ್ನಿಯನ್ನು ಮಾರಣಾಂತಿಕ ವಿಷದಿಂದ ರಷ್ಯ ಕೊಂದಿದೆ: ಬ್ರಿಟನ್ ಸೇರಿ 5 ರಾಷ್ಟ್ರಗಳ ಪ್ರತಿಪಾದನೆ

ಲಂಡನ್, ಫೆ. 14: ರಷ್ಯಾದ ಪ್ರಮುಖ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ರಷ್ಯಾದ ಜೈಲಿನಲ್ಲಿ ಬಂಧನದಲ್ಲಿದ್ದ ಸಂದರ್ಭ ಮಾರಣಾಂತಿಕ ವಿಷ ಪ್ರಾಶನದಿಂದ ಸಾವನ್ನಪ್ಪಿದ್ದು, ನವಾಲ್ನಿ ಸಾವಿಗೆ ರಷ್ಯ ರಾಷ್ಟ್ರ ಕಾರಣ ಎಂದು ಬ್ರಿಟನ್ ಹ

14 Feb 2026 11:54 pm
ಕಾವ್ಯಗಳ ವಿವೇಕ ಅರಗಿಸಿಕೊಳ್ಳದ ಸಮಕಾಲೀನ ಸಮಾಜ: ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ಕಾವ್ಯಗಳ ವಿವೇಕವನ್ನು ಸಮಕಾಲೀನ ಸಮಾಜ ಅರಗಿಸಿಕೊಳ್ಳಲಾಗದಷ್ಟು ಸಂವೇದನಾರಹಿತವಾಗಿರುವುದು ಇಂದಿನ ದುರಂತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ. ಶ

14 Feb 2026 11:49 pm
ಫೆಲೆಸ್ತೀನ್ ಆ್ಯಕ್ಷನ್ ಗ್ರೂಪ್ ನಿಷೇಧ ಕಾನೂನುಬಾಹಿರ: ಬ್ರಿಟನ್ ಹೈಕೋರ್ಟ್ ತೀರ್ಪು

ಲಂಡನ್, ಫೆ. 14: ಫೆಲೆಸ್ತೀನಿಯನ್ ಪರ ಅಭಿಯಾನ ನಡೆಸುತ್ತಿರುವ ಫೆಲೆಸ್ತೀನ್ ಆ್ಯಕ್ಷನ್ ಗ್ರೂಪ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಬ್ರಿಟನ್ ನಿಷೇಧಿಸಿರುವುದು ಕಾನೂನುಬಾಹಿರ ಕ್ರಮ ಎಂದು ಬ್ರಿಟನ್‌ನ ಹೈಕೋರ್ಟ್ ಶುಕ್ರವಾರ ತೀರ್

14 Feb 2026 11:49 pm
ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್ಸ್; ಪ್ರಮೋದ್ ಭಗತ್‌ಗೆ ಎಸ್‌ಎಲ್‌3 ಚಿನ್ನ

ಮನಾಮ, ಫೆ. 14: ಬಹ್ರೈನ್ ರಾಜಧಾನಿ ಮನಾಮದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಶನಿವಾರ ಭಾರತದ ಪ್ರಮೋದ್ ಭಗತ್ ಅವರು ಎಸ್‌ಎಲ್‌3 ವಿಭಾಗದಲ್ಲಿ ಇಂಡೋನೇಶ್ಯದ ಮುಹಮ್ಮದ

14 Feb 2026 11:41 pm
ಇದು ಯಾವ ರೀತಿಯ ಬದುಕು?: ಬಿಜೆಪಿ ಆಡಳಿತವಿರುವ ದಿಲ್ಲಿಯ ವಾಯು ಗುಣಮಟ್ಟದ ಬಗ್ಗೆ ಆದಿತ್ಯನಾಥ್ ಪ್ರಶ್ನೆ

ಲಕ್ನೋ, ಫೆ.14: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿಲ್ಲಿಯ ವಾಯು ಗುಣಮಟ್ಟವನ್ನು ‘ಗ್ಯಾಸ್ ಚೇಂಬರ್’ಗೆ ಹೋಲಿಸಿದ್ದಾರೆ. ಉತ್ತರಪ್ರದೇಶದ ಜನರು ಸ್ವಚ್ಛ ವಾತಾವರಣವನ್ನು ಆನಂದಿಸುತ್ತಿದ್ದಾರೆ. ಎಲ್ಲಾ ರೀತಿಯ ಅಭ

14 Feb 2026 11:35 pm
ಅತ್ಯಾಚಾರ, ಕಿರುಕುಳ, ಹಲ್ಲೆ ಆರೋಪ | ಎಸ್‌ಪಿಯ ರಾಷ್ಟ್ರೀಯ ವಕ್ತಾರ ಮನೋಜ್ ಯಾದವ್ ಬಂಧನ

ಲಕ್ನೋ, ಫೆ.14: ಅತ್ಯಾಚಾರ, ಕಿರುಕುಳ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಮನೋಜ್ ಯಾದವ್ ಅವರನ್ನು ಉತ್ತರಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಾರಾಬಂಕಿ ಜಿಲ್ಲೆಯ ಸಫ್ದರ್‌ಗಂಜ್ ಪ

14 Feb 2026 11:30 pm
ಆಳಂದ| ನಿಷೇಧಾಜ್ಞೆ, ಸಂಚಾರ ನಿರ್ಬಂಧಗಳಿಂದ ಸಂಕಷ್ಟದಲ್ಲಿ ಜನ

ಆಳoದ: ಫೆಬ್ರವರಿ15 ರಂದು ರವಿವಾರ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ರಾಘವಚೈತನ್ಯ ಸಮಾಧಿಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ನ್ಯಾಯಾಲಯದಿಂದ 14 ಮಂದಿಗೆ ಅವಕಾಶ ದೊರೆತಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ದರ್ಗಾ ಸೇ

14 Feb 2026 11:28 pm
ಸಿರಿವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲಿ ವಂಚನೆ ಪ್ರಕರಣ: ದಂಪತಿಯ 16.95 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಿದ ಈಡಿ

ಬೆಂಗಳೂರು: ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಗರದ ಸಿರಿವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸೊಸೈಟಿಯ ಅಂದಿನ ಅಧ್ಯಕ್ಷೆ ಬಿ.ಎಸ್.ನಾಗವಲ್ಲಿ ಹಾಗೂ ಸಿಇಒ ಆಗಿದ್ದ ವಿ.ಆರ್.ರಾಜೇಶ್ ಅವರ ಹೆಸರಿನಲ್ಲಿರುವ ನ

14 Feb 2026 11:26 pm
ಆಸ್ಪತ್ರೆಯಿಂದ ಯುವಕ ನಾಪತ್ತೆ: ಪ್ರಕರಣ ದಾಖಲು

ಮಂಗಳೂರು, ಫೆ.14: ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಕಳ ನಿವಾಸಿ ಸುರಕ್ಷನ್ ಎಂಬ ಯುವಕ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರಕ್ಷನ್ ಅವರು ಹಲವು ಸಮಯದಿಂದ ಮೂರ್ಛೆ ಕಾ

14 Feb 2026 11:08 pm
ಗಾಝಾ ವಿವಾದ: ಬರ್ಲಿನ್ ಚಿತ್ರೋತ್ಸವದಿಂದ ಹೊರ ನಡೆದ ಅರುಂಧತಿ ರಾಯ್

ಬರ್ಲಿನ್, ಫೆ.14: ಬರ್ಲಿನ್ ಚಿತ್ರೋತ್ಸವದಿಂದ ಹಿಂದೆ ಸರಿಯುವುದಾಗಿ ಬುಕರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಲೇಖಕಿ ಅರುಂಧತಿ ರಾಯ್ ಶುಕ್ರವಾರ ಹೇಳಿದ್ದಾರೆ. ಗಾಝಾ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ತೀರ

14 Feb 2026 11:03 pm
ರಾಜ್ಯದ 2,492 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಹಾವೇರಿ: ‘ಕಂದಾಯ ಗ್ರಾಮ ಅಭಿಯಾನ'ದ ಮೂಲಕ ರಾಜ್ಯದ 2,492 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದೇವೆ. ಬರೋಬ್ಬರಿ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ನಿಮ್ಮ ಕನಸಿನ ಮನೆಗೆ ಅಧಿಕೃತ ಮುದ್ರೆ ಒ

14 Feb 2026 11:00 pm
ಸಂಘರ್ಷಗಳನ್ನು ಪರಿಹರಿಸುವಲ್ಲಿ ವಿಶ್ವಸಂಸ್ಥೆ ಯಾವುದೇ ಪಾತ್ರ ವಹಿಸುತ್ತಿಲ್ಲ: ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ರೂಬಿಯೊ

ಮ್ಯೂನಿಚ್, ಫೆ.14: ವಿಶ್ವಸಂಸ್ಥೆಯು ಸಂಘರ್ಷಗಳನ್ನು ಪರಿಹರಿಸುವಲ್ಲಿ ವಾಸ್ತವವಾಗಿ ಯಾವುದೇ ಪಾತ್ರವನ್ನು ವಹಿಸುತ್ತಿಲ್ಲ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶನಿವಾರ ಹೇಳಿದ್ದು, ವಿಶ್ವಸಂಸ್ಥೆಯ ಸುಧಾರ

14 Feb 2026 10:57 pm
ಇರಾನ್‌ ನಲ್ಲಿ ಅಧಿಕಾರ ಬದಲಾವಣೆ ಉತ್ತಮ ವಿಷಯ: ಟ್ರಂಪ್

ವಾಷಿಂಗ್ಟನ್, ಫೆ.14: ಇರಾನ್‌ನಲ್ಲಿ ಸರ್ಕಾರದ ಬದಲಾವಣೆಯು ಸಂಭವಿಸಬಹುದಾದ ಅತ್ಯುತ್ತಮ ವಿಷಯವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್‌ನಲ್ಲಿ ಆಡಳಿತ ಬದಲಾವಣೆ ಬಯಸುತ್ತೀರಾ ಎಂಬ ಪತ್ರಕರ್ತರ ಪ

14 Feb 2026 10:51 pm
ಯುವಕರಿಬ್ಬರಿಗೆ ಗನ್ ತೋರಿಸಿ ಬೆದರಿಕೆ ಆರೋಪ: ನ್ಯಾಯಾಲಯದ ಸೂಚನೆಯಂತೆ ಬಿಲ್ಡರ್ ವಿರುದ್ಧ ಎಫ್‌ಐಆರ್‌

ಮಂಗಳೂರು, ಫೆ.14: ಮಂಗಳೂರಿನ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಎಂಬಾತ ಯುವಕರಿಬ್ಬರಿಗೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿ ಕೋರ್ಟ್ ಸೂಚನೆಯಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 2024ರ ಅ.9ರ

14 Feb 2026 10:48 pm
ಹಂಪಿ ಉತ್ಸವಕ್ಕೆ ಹರಿದು ಬಂದ ಜನಸಾಗರ: 5 ಕಿಮೀ ಟ್ರಾಫಿಕ್ ಜಾಮ್, ಬಸ್ ನಿಲ್ದಾಣದಲ್ಲಿ ನೂಕುನುಗ್ಗಲು

ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಎರಡನೇ ದಿನ ಭಾರೀ ಜನಸಾಗರ ಹರಿದುಬಂದ ಪರಿಣಾಮ ನಗರದ ರಸ್ತೆಯಲ್ಲಿ ಸುಮಾರು 5 ಕಿಲೋಮೀಟರ್‌ಗಳವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

14 Feb 2026 10:47 pm
ಇರಾನ್ ವಿರುದ್ಧದ ಸಂಭಾವ್ಯ ಕಾರ್ಯಾಚರಣೆಗೆ ಅಮೆರಿಕಾದ ತಯಾರಿ: ವರದಿ

ವಾಷಿಂಗ್ಟನ್, ಫೆ.14: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಗೆ ಆದೇಶಿಸಿದರೆ ಇರಾನ್ ವಿರುದ್ಧ ನಡೆಯಬಹುದಾದ ಸಂಭಾವ್ಯ ವಾರಗಳ ಅವಧಿಯ ಕಾರ್ಯಾಚರಣೆಗೆ ಅಮೆರಿಕಾ ತಯಾರಿ ನಡೆಸುತ್ತಿದೆ. ಇದು ಉಭಯ ದೇಶಗಳ ನಡುವೆ ಈ ಹಿಂದೆ ಸಂಭವಿಸಿದ್ದಕ್

14 Feb 2026 10:43 pm
ಬಾಂಗ್ಲಾದೇಶದ ಹೊಸ ಸರ್ಕಾರ ಸೋಮವಾರ ಪ್ರಮಾಣ ವಚನ?

ಢಾಕಾ, ಫೆ.14: ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಾರೀಕುರ್ರಹ್ಮಾನ್ ಅವರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನೇತೃತ್ವದ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿರುವಂತೆಯೇ, ನೂತನ ಸರ್ಕಾರ ಸೋಮವಾರ ಪ್ರಮ

14 Feb 2026 10:37 pm
ಪತ್ರವೇ ನಕಲಿ ಎನ್ನುವುದಕ್ಕೆ ಮುನ್ನ ‘ಲೆಟರ್ ಹೆಡ್’ ಹಗರಣದ ಬಗ್ಗೆ ತನಿಖೆಯಾಗಲಿ: ಶಾಸಕ ಸುನೀಲ್ ಕುಮಾರ್

ಬೆಂಗಳೂರು: ‘ಪತ್ರ ನಕಲಿ ಎಂದು ವಾದಿಸುವವರ ಮೇಲೆಯೂ ಒಂದಿಷ್ಟು ಜವಾಬ್ದಾರಿ ಇದೆ. ಏಕೆಂದರೆ ಇದಕ್ಕೆ ಸಹಿ ಹಾಕಿರುವುದು ರಾಜ್ಯದ ಮುಖ್ಯಮಂತ್ರಿ. ಪತ್ರವೇ ನಕಲಿ ಎನ್ನುವುದಕ್ಕೆ ಮುನ್ನ ‘ಲೆಟರ್ ಹೆಡ್’ ಹಗರಣದ ಬಗ್ಗೆಯೂ ತನಿಖೆಯಾಗಲ

14 Feb 2026 10:34 pm
ಬಾಂಗ್ಲಾದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ: ನಿಯೋಜಿತ ಪ್ರಧಾನಿ ತಾರೀಕುರ್ರಹ್ಮಾನ್

ಢಾಕಾ, ಫೆ.14: ತಮ್ಮ ದೇಶದ ಜನರ ಹಿತಾಸಕ್ತಿ ಮತ್ತು ಜನರ ಕ್ಷೇಮಾಭಿವೃದ್ಧಿಯು ಮೊದಲ ಆದ್ಯತೆಯಾಗಿ ಉಳಿಯುತ್ತದೆ ಎಂದು ಬಾಂಗ್ಲಾದೇಶದ ನಿಯೋಜಿತ ಪ್ರಧಾನಿ ಮತ್ತು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷ ತಾರೀಕ

14 Feb 2026 10:25 pm
14 Feb 2026 10:05 pm
ಐರ್‌ಲ್ಯಾಂಡ್ ಆಲ್‌ರೌಂಡ್ ಪ್ರದರ್ಶನ: ಒಮಾನ್ ವಿರುದ್ಧ ಸುಲಭ ಜಯ

ಕೊಲಂಬೊ, ಫೆ.14: ನಾಯಕ ಲೋರ್ಕನ್ ಟಕರ್ ಅಮೋಘ ಇನಿಂಗ್ಸ್ ಹಾಗೂ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಮೂಲಕ ಆಲ್‌ರೌಂಡ್ ಪ್ರದರ್ಶನ ನೀಡಿ ಪ್ರಾಬಲ್ಯ ಮೆರೆದ ಐರ್‌ಲ್ಯಾಂಡ್ ಕ್ರಿಕೆಟ್ ತಂಡವು ಟಿ–20 ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಪಂ

14 Feb 2026 9:47 pm
ಛತ್ತೀಸ್‌ಗಢ: ಟ್ರಕ್‌ ಗೆ ಕಾರು ಢಿಕ್ಕಿ | ‘ಕೋಬ್ರಾ’ದ ಮೂವರು ಸಿಬ್ಬಂದಿ, ಕಾರು ಚಾಲಕ ಮೃತ್ಯು

ರಾಯಪುರ, ಫೆ. 14: ರಾಯಪುರದ ಧಮ್ತಾರಿ ಜಿಲ್ಲೆಯ ಖಾಪ್ರಿ ಬೈಪಾಸ್ ರಸ್ತೆಯ ಸಮೀಪ ಶನಿವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಕೋಬ್ರಾ (ಕಮಾಂಡೊ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್) 201 ಬೆಟಾಲಿಯನ್‌ನ ಮೂವರು ಯೋಧರು ಹಾಗೂ ಕ

14 Feb 2026 9:43 pm
ಆಯುರ್ವೇದ ಸಂಶೋಧನೆಗಾಗಿ ದೇಹದಾನ

ಉಡುಪಿ, ಫೆ.14: ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆಗಾಗಿ ವ್ಯಕ್ತಿಯೊಬ್ಬರು ಉದ್ಯಾವರ ಕುತ್ಪಾಡಿಯಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇ

14 Feb 2026 9:41 pm
ದೊಡ್ಡ ದನಿಯಲ್ಲಿ ಸುಳ್ಳು ಹೇಳುವುದು ರಾಹುಲ್ ಗಾಂಧಿ ನೀತಿ: ಅಮಿತ್ ಶಾ

ಕರೈಕಾಲ್ (ಪುದುಚೇರಿ), ಫೆ. 14: ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಹಾಗೂ ವ್ಯಾಪಾರ ಒಪ್ಪಂದಗಳಲ್ಲಿ ರೈತರು ಹಾಗೂ ಮೀನುಗಾರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್

14 Feb 2026 9:37 pm
ರೈತರಿಂದ 1.93 ಕೋಟಿ ರೂ.ಮೌಲ್ಯದ ಭತ್ತ ಖರೀದಿ ಮಾಡಿ ದಲ್ಲಾಳಿ ನಾಪತ್ತೆ; ರೈತರಿಂದ ಹೆಚ್ಚುವರಿ ಎಸ್‌ಪಿಗೆ ದೂರು

ಯಾದಗಿರಿ: ರೈತರನ್ನು ನಂಬಿಸಿ ಅವರಲ್ಲಿದ್ದ 1.93 ಕೋಟಿ ರೂ. ಮೌಲ್ಯದ 12,921 ಪಾಕೆಟ್ ಭತ್ತ ಖರೀದಿಸಿದ ದಲ್ಲಾಳಿಯೊಬ್ಬರು ಈಗ ನಾಪತ್ತೆಯಾಗಿದ್ದು, ಅವರನ್ನು ಕೂಡಲೇ ಬಂಧಿಸಿ ತಮಗೆ ಬರಬೇಕಾದ ಹಣ ದೊರಕಿಸಿಕೊಡುವಂತೆ ಹುಣಸಗಿ ತಾಲೂಕಿನ ಬೈಚ

14 Feb 2026 9:34 pm
T20 ವಿಶ್ವಕಪ್ | ಕೊಲಂಬೊದ ಅಂಗಳದಲ್ಲಿ ಬಹು ನಿರೀಕ್ಷಿತ ಇಂಡೋ–ಪಾಕ್ ಸಮರ: ಸ್ಪಿನ್ನರ್‌ ಗಳ ಮೇಲೆ ಎಲ್ಲರ ಕಣ್ಣು

ಕೊಲಂಬೊ, ಫೆ.14: ಎಲ್ಲ ಗದ್ದಲದ ನಂತರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಟಿ–20 ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯವು ನಿಗದಿಯಂತೆ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ರವಿವಾರ ನಡೆ

14 Feb 2026 9:30 pm
ಉಡುಪಿ| ಯುವ ಕಾಂಗ್ರೆಸ್ ಮುಖಂಡನಿಗೆ ಹಲ್ಲೆಗೈದ ಪ್ರಕರಣ: ಐವರು ಆರೋಪಿಗಳ ಬಂಧನ

ಉಡುಪಿ, ಫೆ.14: ಕ್ಷುಲ್ಲಕ ಕಾರಣಕ್ಕೆ ಎನ್‌ಎಸ್ ಯು ಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಂಜಿಬೆಟ್ಟು ನ

14 Feb 2026 9:28 pm
Maharashtra | ಮಾಲೇಗಾಂವ್ ಉಪ ಮೇಯರ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ; ಬಿಜೆಪಿ ತರಾಟೆ

ಮುಂಬೈ, ಫೆ. 14: ಮಹಾರಾಷ್ಟ್ರದ ಮಾಲೇಗಾಂವ್‌ ನ ಉಪ ಮೇಯರ್ ಶಾನ್ ಎ ಹಿಂದ್ ನಿಹಾಲ್ ಅಹ್ಮದ್ ಅವರ ಕಚೇರಿಯಲ್ಲಿ ಇರಿಸಲಾದ 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಭಾವಚಿತ್ರ ರಾಜಕೀಯ ವಿವಾದ ಹುಟ್ಟುಹಾಕಿದೆ. ಶಿವಸೇನಾ ಕಾರ್ಪೋರ

14 Feb 2026 9:22 pm
ದಿಲ್ಲಿ ವಿವಿಯಲ್ಲಿ ಪ್ರೊ.ಇರ್ಫಾನ್ ಹಬೀಬ್ ಮೇಲಿನ ದಾಳಿಗೆ ಪ್ರಗತಿಪರರಿಂದ ಖಂಡನೆ

ಕಲಬುರಗಿ: ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಎಐಎಸ್‌ಎ (AISA) ವತಿಯಿಂದ ಸಮತಾ ಉತ್ಸವದಲ್ಲಿ ಭಾಗಿಯಾಗಿ ಉಪನ್ಯಾಸ ನೀಡುತ್ತಿದ್ದ ಖ್ಯಾತ ಇತಿಹಾಸ ತಜ್ಞ ಪ್ರೊ.ಎಸ್ ಇರ್ಫಾನ್ ಹಬೀಬ್ ಅವರ ಮೇಲೆ ದಾಳಿ ನಡೆಸಿದ್ದನ್ನು ಕಲಬುರಗಿ ಪ್ರಗತಿಪ

14 Feb 2026 9:21 pm
ಅಂದರ್ ಬಾಹರ್ ಆರೋಪ: ಐದು ಮಂದಿ ಬಂಧನ

ಉಡುಪಿ, ಫೆ.14: ಕಡೆಕಾರು ಸೀ ವ್ಯೆ ರೆಸಾರ್ಟ್ ಸಮೀಪ ಕಡೆಕಾರ್ ಪಡುಕೆರೆ ಹೊಳೆಯ ಕಡುವಿನ ಬಾಗಿಲು ಬಳಿ ಶುಕ್ರವಾರ ರಾತ್ರಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಅಂಬಲ್

14 Feb 2026 9:18 pm
ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ವತಿಯಿಂದ ವೀರರಾಣಿ ಅಬ್ಬಕ್ಕ ಉತ್ಸವ

ಉಳ್ಳಾಲ: ರಾಣಿ ಅಬ್ಬಕ್ಕ 1525 ರಿಂದ 1570 ರವರೆಗೆ ಪೊರ್ಚ್ ಗೀಸರ ವಿರುದ್ಧ ಹೋರಾಟ ಮಾಡಿ ಹೆಗ್ಗಳಿಕೆ ಪಡೆದಿದ್ದರು. ಯುದ್ಧದ ಮೂಲಕ ಅವರನ್ನು ಸೆದೆ ಬಡಿದು ರಾಜ್ಯ ರಕ್ಷಣೆಗೆ ಪಣ ತೊಟ್ಟಿದ್ದ ರಾಣಿ. ಅಬ್ಬಕ್ಕ ಹೆಸರಿನಲ್ಲಿ ವಿವಿಧ ಕಡೆ ಅಬ

14 Feb 2026 9:07 pm
Uttar Pradesh | ‘ಕೇಸರಿ ಬಟ್ಟೆ ಧರಿಸಿದರೆ ಯೋಗಿಯಾಗುವುದಿಲ್ಲ’: ಆದಿತ್ಯನಾಥ್ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಲಕ್ನೊ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಪ್ರಮುಖ ಹಿಂದೂ ಧಾರ್ಮಿಕ ಗುರು ಸ್ವಾಮಿ ಅವಿಮುಕ್ತೇಶ್ವರಾನಂದ್ ಅವರ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಈ ವಿವಾದಕ್ಕೆ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇ

14 Feb 2026 9:00 pm
ಅತ್ಯಂತ ಕಿರಿಯ ಅಂಗಾಂಗ ದಾನಿ 10 ತಿಂಗಳ ಮಗು ಆಲಿನ್ ಶೆರಿನ್ ಅಬ್ರಹಾಂ; ‘ಹೃದಯ’ ಗೆದ್ದ ಕೇರಳ ಸ್ಟೋರಿ

ಫೆಬ್ರವರಿ 5ರಂದು ಮಧ್ಯಾಹ್ನ 2.30ರ ಸುಮಾರಿಗೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಂಸಿ ರಸ್ತೆಯ ಪಲ್ಲಂ–ಬೋರ್ಮಾ ಜಂಕ್ಷನ್ ಬಳಿ ವಾಹನ ಅಪಘಾತ ಸಂಭವಿಸಿತ್ತು. ಕಾರೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆ

14 Feb 2026 8:44 pm
‘ಉನ್ಮೀಲನಮ್- 2026 ರಾಷ್ಟ್ರೀಯ ಕಾರ್ಯಾಗಾರ

ಉಡುಪಿ, ಫೆ.14: ಕುತ್ಪಾಡಿ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಾಲಾಕ್ಯತಂತ್ರ ಭಾಗದ ವತಿಯಿಂದ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಜನ್ಮದಿನದ ಸಂಸ್ಮರಣಾರ್ಥವಾಗಿ ರಾ

14 Feb 2026 8:42 pm
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?

ಬೆಂಗಳೂರು: ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದಲ್ಲಿ ನಾನು, ನಮ್ಮ ಪಕ್ಷ ಮುಕ್ತವಾಗಿದ್ದೇವೆ. ಸಂದರ್ಭ ಬಂದಾಗ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ, ಮುಂದೆಯೂ ಗೊ

14 Feb 2026 8:40 pm
ಕಲಬುರಗಿ| ಫೆ.17 ರಂದು 'ಕಲ್ಯಾಣ ಕರ್ನಾಟಕ ಚಿತ್ರಸಂತೆ': ಡಾ.ಶಾಹೆದ್ ಪಾಶಾ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಯುವ ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸುವ ನಿಮಿತ್ತ ಇದೇ ಫೆಬ್ರವರಿ 17 ರಂದು ಕಲಬುರಗಿ ನಗರದಲ್ಲಿ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಚಿತ್ರಸಂತೆ ಹಮ್ಮಿಕೊಳ್ಳಲಾಗಿದೆ ಎಂದು ಡೆಕ್ಕನ್ ಆರ್ಟ್

14 Feb 2026 8:39 pm
ಕಲಬುರಗಿ| ಸಿಸಿಐ ಸಿಮೆಂಟ್ ಕಾರ್ಖಾನೆ, ವಿಮಾನ ಹಾರಾಟ ಪುನಃ ಪ್ರಾರಂಭಿಸಲು ಕೇಂದ್ರ ಸಚಿವರಿಗೆ ಮನವಿ

ಕಲಬುರಗಿ: ಸಿಸಿಐ ಸಿಮೆಂಟ್ ಕಾರ್ಖಾನೆ ಹಾಗೂ ಸ್ಥಗಿತಗೊಂಡಿರುವ ಕಲಬುರಗಿ ವಿಮಾನ ಹಾರಾಟವನ್ನು ಮತ್ತೆ ಪ್ರಾರಂಭಿಸಬೇಕು ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು ಕೇಂದ್ರ ಸಚಿವ ಎಚ್.ಡಿ ಕುಮಾರಸ್

14 Feb 2026 8:36 pm
T20 ವಿಶ್ವಕಪ್ | 24 ಗಂಟೆಗಳ ಕಾಲ ಕಾಯಿರಿ: ಸೂರ್ಯಕುಮಾರ್ ಯಾದವ್

ಸಾಂಪ್ರದಾಯಿಕ ಹಸ್ತಲಾಘವಕ್ಕೆ ಉಭಯ ತಂಡಗಳ ನಾಯಕರಿಂದ ಯಾವುದೇ ಒಪ್ಪಿಗೆ ಇಲ್ಲ

14 Feb 2026 8:33 pm
ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ನವಜಾತಶಿಶು ತೀವ್ರ ನಿಗಾ ಘಟಕ ಉದ್ಘಾಟನೆ

ಉಡುಪಿ, ಫೆ.14: ಉಡುಪಿ ಸಿಎಸ್‌ಐ ಲೊಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ಪತ್ರೆಯಲ್ಲಿ ನವಜಾತ ಶಿಶು ತೀವ್ರ ನಿಗಾ ಘಟಕದ ಉದ್ಘಾಟನೆ ಯನ್ನು ಸಿಎಸ್‌ಐ-ಕೆಎಸ್‌ಡಿಯ ಬಿಷಪ್ ರೆವ.ಹೇಮಚಂದ್ರ ಕುಮಾರ್ ಶನಿವಾರ ನೆರವೇರಿಸಿದರು. ಬಳಿಕ ಆಸ್ಪತ್

14 Feb 2026 8:31 pm
ಹಂಪಿ ಉತ್ಸವ|ಕಮಲಾಪುರ ಕೆರೆಯಲ್ಲಿ ಪ್ರವಾಸಿಗರ ಮನಗೆದ್ದ ಬೋಟಿಂಗ್‌

ವಿಜಯನಗರ:  ವಿಶ್ವವಿಖ್ಯಾತ ಹಂಪಿ ಉತ್ಸವದ ಸಡಗರದ ನಡುವೆ ಪ್ರವಾಸಿಗರಿಗೆ ಕಮಲಾಪುರ ಕೆರೆಯ ಜಲರಾಶಿಯು ಹೊಸ ಲೋಕವನ್ನೇ ತೆರೆದಿಟ್ಟಿದೆ. ಕಲ್ಲು-ಕಲೆಗಳ ನಾಡಿನಲ್ಲಿ ಬೋಟಿಂಗ್ ವ್ಯವಸ್ಥೆಯು ಪ್ರವಾಸಿಗರ ಮನಗೆದ್ದಿದ್ದು, ಸಾವಿರಾ

14 Feb 2026 8:31 pm
ಯಕ್ಷಗಾನ ಕೇಂದ್ರದಲ್ಲಿ ದೊಂದಿ ಬೆಳಕಿನ ಯಕ್ಷಗಾನ

ಉಡುಪಿ, ಫೆ.14: ಕರಾವಳಿ ಕರ್ನಾಟಕದ ಜಾನಪದ ಕಲೆಯಾದ ಯಕ್ಷಗಾನವನ್ನು ಇಂದ್ರಾಳಿಯ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಸಾಂಪ್ರದಾಯಿಕ ರೀತಿಯಲ್ಲಿ ದೊಂದಿ ಬೆಳಕಿನಲ್ಲಿ (ಪಂಜಿನ ದೀಪ) ಪ್ರದರ್ಶಿಸುವ ಮೂಲಕ ನೆರೆದ ಯಕ್ಷಗಾನ ಪ್ರೇಮಿಗ

14 Feb 2026 8:29 pm
ಸಿಎಂ ಕಚೇರಿಯ ಹೆಸರಿನಲ್ಲಿ ನಕಲಿ ವರ್ಗಾವಣೆ ಪತ್ರ ಸೃಷ್ಟಿ: ಎಫ್‍ಐಆರ್ ದಾಖಲು

ಬೆಂಗಳೂರು: ಮುಖ್ಯಮಂತ್ರಿ ಕಚೇರಿಯ ಹೆಸರಿನಲ್ಲಿ ನಕಲಿ ವರ್ಗಾವಣೆ ಟಿಪ್ಪಣಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಆರೋಪದ ಮೇಲೆ ವಿಧಾನಸೌಧ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಮುಖ್ಯಮಂತ್ರಿಗಳ ಜಂಟಿ ಕಾರ್ಯದ

14 Feb 2026 8:26 pm
ಮಾನವ ಹಕ್ಕು ಉಲ್ಲಂಘನೆ: ಫೆ.18, 19ರಂದು ಸಾರ್ವಜನಿಕರಿಂದ ದೂರು ಸ್ವೀಕಾರ

ಉಡುಪಿ, ಫೆ.14: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯ ನಿರ್ವಹಣಾ ಅಧ್ಯಕ್ಷ ಡಾ.ಟಿ. ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಫೆಬ್ರವರಿ 18 ಮತ್ತು 19ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಆಯೋಗದ ಮುಂದೆ ಬಾಕಿ ಇರು

14 Feb 2026 8:26 pm
ರಾಯಚೂರು| ಹಟ್ಟಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ, ತಪ್ಪಿದ ಅನಾಹುತ

ಸಿರವಾರ: ತಾಲೂಕಿನ ನವಲಕಲ್ ಸಮೀಪದ ಹಟ್ಟಿ ರಸ್ತೆ ಬಳಿಯ ಜಮೀನಿನಲ್ಲಿ ಜೋಳದ ಕಣಕಿ ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾದ‌ ಘಟನೆ ನಡೆದಿದೆ. ನವಲಕಲ್ಲಿನಿಂದ ಹಟ್ಟಿಗೆ ತೆರಳುವ ರಸ್ತೆ ಕಿರಿದಾಗಿದ್ದು, ಟ್ರ್ಯಾಕ್ಟರ್‌ನ ಹಿ

14 Feb 2026 8:15 pm
ಸಿಂಧನೂರಿನಲ್ಲಿ ಪ್ರತ್ಯೇಕ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಸಿಂಧನೂರು: ಸಿಂಧನೂರು ಗ್ರಾಮೀಣ, ತುರ್ವಿಹಾಳ ಠಾಣೆ ಸೇರಿ ಸಿಂಧನೂರು ತಾಲೂಕಿನಲ್ಲಿ ನಡೆದ ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 3 ತೊಲೆ ಚಿನ್ನ, 15 ತೊಲೆ ಬೆಳ್ಳಿ ಹಾಗೂ ಬೈಕ

14 Feb 2026 8:08 pm
ಮಾದಕ ವ್ಯಸನಕ್ಕೆ ಮೋಹಿತರಾಗಬೇಡಿ: ಡಾ.ಜಯಪ್ರಕಾಶ್ ಶೆಟ್ಟಿ

ಹಿರಿಯಡ್ಕ, ಫೆ.14: ಆರಂಭದ ಕುತೂಹಲ, ಅನಂತರದ ಹಂಬಲ, ಕೊನೆಗೆ ಬಿಟ್ಟಿರಲಾರದ ಚಪಲಕ್ಕೆ ತಳ್ಳಿ ನಿಮ್ಮನ್ನೇ ಆಪೋಶನ ತೆಗೆದುಕೊಳ್ಳುವ ಮಾದಕ ವಸ್ತುಗಳ ಮೋಹದ ಬಲೆಗೆ ಬೀಳದೆ ನಿಮ್ಮ ಬದುಕು ಮತ್ತು ಸಮಾಜವನ್ನು ಕಾಪಾಡುವ ಎಚ್ಚರವನ್ನು ಕಳೆ

14 Feb 2026 7:45 pm
ಫೆ.15ರಂದು ರಮಝಾನ್ ಸ್ವಾಗತ ಕಾರ್ಯಕ್ರಮ

ಉಡುಪಿ, ಫೆ.14: ಪವಿತ್ರ ರಮಝಾನ್ ಮಾಸವನ್ನು ಆತ್ಮೀಯವಾಗಿ ಸ್ವಾಗತಿಸುವ ಉದ್ದೇಶದಿಂದ ರಮಝಾನ್ ಸ್ವಾಗತ ವಿಶೇಷ ಕಾರ್ಯಕ್ರಮ ವನ್ನು ಫೆ.15ರಂದು ಬೆಳಿಗ್ಗೆ 10:15ರಿಂದ ಮಧ್ಯಾಹ್ನ 12:30ರವರೆಗೆ ಉಡುಪಿ ಜಾಮಿಯಾ ಮಸೀದಿಯಲ್ಲಿ ಆಯೋಜಿಸಲಾಗಿದೆ.

14 Feb 2026 7:42 pm
ಮಕ್ಕಳ ಮಾನಸಿಕ ಸಮಸ್ಯೆಗಳ ಕುರಿತು ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರ

ಉಡುಪಿ, ಫೆ.14: ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಮುಂಬೈ ಕಮಲ್ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಶಿಕ್ಷಕರಿಗಾಗಿ ಮಾಹಿತಿ ಕಾರ್ಯಾಗಾರವನ್ನು ದೊಡ್ಡಣಗುಡ್ಡೆ ಡಾ.ಎ.ವಿ.ಬ

14 Feb 2026 7:40 pm
ವಿಜಯನಗರ| 60 ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ಹೆಲಿಕಾಪ್ಟರ್ ರೈಡ್ ಮಾಡಿಸಿದ ಸಚಿವ ಝಮೀರ್‌ ಅಹ್ಮದ್‌ ಖಾನ್

ವಿಜಯನಗರ : ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಸರಕಾರಿ ಶಾಲಾ ಮಕ್ಕಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿತ್ತು. ದೂರದಿಂದ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಪುಟಾಣಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹಮದ್ ಖಾ

14 Feb 2026 7:32 pm
ಫೆ.15ರಂದು ‘ರಮಝಾನ್ ಸೂಕ್ -ಎಕ್ಸಿಬಿಷನ್’

ಉಡುಪಿ, ಫೆ.14: ಪೆರಂಪಳ್ಳಿ ಅಲ್-ಇಬಾದಾಹ ಇಂಡಿಯನ್ ಶಾಲೆಯಲ್ಲಿ ಫೆ.15ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ರಮಝಾನ್ ಸೂಕ್ ಮತ್ತು ಎಕ್ಸಿಬಿಷನ್ ಎಂಬ ವೈವಿಧ್ಯಮಯ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಗರದಲ್ಲೇ ಮೊದಲ

14 Feb 2026 7:29 pm
ರಾಷ್ಟ್ರಗಾನ ಕುರಿತ ಆದೇಶ: ತಕ್ಷಣ ಹಿಂಪಡೆಯಲು ಸಿಪಿಎಂ ಆಗ್ರಹ

ಉಡುಪಿ, ಫೆ.14: ಭಾರತ ಸರಕಾರವು ರಾಷ್ಟ್ರಗೀತೆಗಿಂತ ರಾಷ್ಟ್ರಗಾನಕ್ಕೆ ಆದ್ಯತೆ ನೀಡುವಂತೆ ಆದೇಶ ಹೊರಡಿಸಿದೆ. ಇದು ಸಂವಿಧಾನದ ಭಾವವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ತಿಳಿಸಿದೆ. ಭಾರತ ಸಂವಿಧಾ

14 Feb 2026 7:21 pm
‘ಸುಳ್ಳು ಹೇಳಬೇಡಿ, ಇದು ಒಪ್ಪಂದವಲ್ಲ, ಶರಣಾಗತಿ’: ಭಾರತ–ಅಮೆರಿಕ ವಾಣಿಜ್ಯ ಒಪ್ಪಂದದ ಬಗ್ಗೆ ರಾಹುಲ್–ಗೋಯಲ್ ವಾಗ್ವಾದ

ಹೊಸದಿಲ್ಲಿ: ಭಾರತ–ಅಮೆರಿಕ ವಾಣಿಜ್ಯ ಒಪ್ಪಂದದ ವಿಚಾರವಾಗಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪಿಯೂಷ್ ಗೋಯಲ್ ನಡುವೆ ತೀವ್ರ ವಾಗ್ವಾದ ನಡೆದಿದೆ. ರೈತರನ್ನು ತಪ್ಪು ದಾರ

14 Feb 2026 7:19 pm
ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಇತಿಹಾಸ ತಜ್ಞ ಪ್ರೊ.ಇರ್ಫಾನ್ ಹಬೀಬ್ ಮೇಲೆ ದಾಳಿ: ಕೆ.ನೀಲಾ ಖಂಡನೆ

ಕಲಬುರಗಿ: ದಿಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಜನರ ಸಾಹಿತ್ಯ ಉತ್ಸವ – ಸಮತಾ ಉತ್ಸವದ ವೇಳೆ ಹಿರಿಯ ಇತಿಹಾಸ ತಜ್ಞ ಎಸ್. ಇರ್ಫಾನ್ ಹಬೀಬ್ ಅವರ ಮೇಲೆ ನಡೆದ ದಾಳಿಯನ್ನು ಸಿಪಿಐ(ಎಂ) ಕಲಬುರಗಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸ

14 Feb 2026 7:16 pm
ಅಸ್ಸಾಂನಲ್ಲಿ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ ಉದ್ಘಾಟಿಸಿದ ಪ್ರಧಾನಿ ಮೋದಿ; ELFನ ಮಹತ್ವವೇನು?

ಚೀನಾ ಜೊತೆಗಿನ ವಾಸ್ತವಿಕ ನಿಯಂತ್ರಣ ರೇಖೆಯಿಂದ 300 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿ ಅಸ್ಸಾಂನಲ್ಲಿನ ಹೆದ್ದಾರಿಯ ಒಂದು ಭಾಗವನ್ನು ಭಾರತ ಫೈಟರ್ ಜೆಟ್‌ಗಳಿಗೆ ಸಂಭಾವ್ಯ ರನ್‌ವೇ ಆಗಿ ಪರಿವರ್ತಿಸಿದೆ. ರಾಷ್ಟ್ರೀಯ ಹೆದ್ದ

14 Feb 2026 7:06 pm
ಬೀದರ್‌| ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ : ಐವರು ಯುವತಿಯರ ರಕ್ಷಣೆ, ಇಬ್ಬರು ಆರೋಪಿಗಳ ಬಂಧನ

ಬೀದರ್ : ಲೋಟಸ್ ಸ್ಪಾ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿದ ಜಿಲ್ಲಾ ಪೊಲೀಸರು ವಿವಿಧ ರಾಜ್ಯದ ಐವರು ಯುವತಿಯರನ್ನು ರಕ್ಷಣೆ ಮಾಡಿ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಗರದ ಶಿವ

14 Feb 2026 7:00 pm
ಕಲಬುರಗಿ| ನಿವೃತ್ತ ಎಎಸ್‌ಐ ನಿವಾಸದಲ್ಲಿ ಕಳ್ಳತನ: ಪ್ರಕರಣ ದಾಖಲು

ಕಲಬುರಗಿ:  ನಿವೃತ್ತ ಎಎಸ್‌ಐ  ಮನೆಗೆ ನುಗ್ಗಿದ ಕಳ್ಳರು 105 ಗ್ರಾಂ ಚಿನ್ನಾಭರಣ, 1,180 ಗ್ರಾಂ ಬೆಳ್ಳಿ ಆಭರಣ ಹಾಗೂ  40 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.   ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿ

14 Feb 2026 6:34 pm