SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

...
ಧರ್ಮದ ವಿಷಯ ಮುನ್ನೆಲೆಗೆ ತಂದು ಯುವಕರ ಹಾದಿ ತಪ್ಪಿಸಲಾಗುತ್ತಿದೆ : ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು : ದೇಶದಲ್ಲಿ ದಲಿತ ಹಾಗೂ ಮಹಿಳೆಯರ ಸ್ಥಿತಿ ಶೋಚನೀಯ ಸ್ಥಿತಿಯಲ್ಲಿದ್ದರೂ, ಇಂತಹ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿ, ಧರ್ಮದ ವಿಷಯಗಳನ್ನು ಮುನ್ನೆಲೆಗೆ ತರುವ ಮೂಲಕ ಯುವಕರ ಹಾದಿ ತಪ್ಪಿಸಲಾಗುತ್ತ

16 Mar 2026 12:33 am
Tamil Nadu | ಎಲ್ಪಿಜಿ ಕೊರತೆ: ಉಪಾಹಾರ ಗೃಹಗಳಿಗೆ ವಿದ್ಯುತ್ ಸಬ್ಸಿಡಿ ಘೋಷಣೆ

ಚೆನ್ನೈ, ಮಾ.15: ಜಾಗತಿಕ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ಪರಿಣಾಮ ರಾಜ್ಯದಲ್ಲಿ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ವಿದ್ಯುತ್ ಅಡುಗೆ ಸಾಧನಗಳಿಗೆ ಮಾರ್ಪಡುವ ಉಪಾಹಾರ ಗೃಹಗಳಿಗೆ ತಮಿಳುನಾಡು ಸರಕಾರ ಸಬ

15 Mar 2026 11:40 pm
BCCI ಪ್ರಶಸ್ತಿ ಪ್ರದಾನ ಸಮಾರಂಭ | ರಾಹುಲ್ ದ್ರಾವಿಡ್‌, ಬಿನ್ನಿ, ಮಿಥಾಲಿ ರಾಜ್‌ ಗೆ ಜೀವಮಾನ ಸಾಧನೆ ಗೌರವ

ಹೊಸದಿಲ್ಲಿ: ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್‌, ರೋಜರ್ ಬಿನ್ನಿ ಹಾಗೂ ಮಿಥಾಲಿ ರಾಜ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರವಿವಾರ ಇ

15 Mar 2026 11:33 pm
ಬಳ್ಳಾರಿ | ಬುರ್ಖಾ ಧರಿಸಿ ಮನೆ ದರೋಡೆ ವದಂತಿ ಸುಳ್ಳು: ಪೊಲೀಸರ ತನಿಖೆಯಲ್ಲಿ ಸತ್ಯ ಬಹಿರಂಗ

ಬಳ್ಳಾರಿ: ರಮಝಾನ್ ಮಾಸದ ನಿಮಿತ್ತ ದಾನ ಕೇಳುವ ನೆಪದಲ್ಲಿ ಬುರ್ಖಾ ಧರಿಸಿಕೊಂಡ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಮನೆಗೆ ನುಗ್ಗಿ ಮಹಿಳೆಯನ್ನು ಬೆದರಿಸಿ ಬಂಗಾರ–ಬೆಳ್ಳಿ ಆಭರಣಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂಬ ಮಾ

15 Mar 2026 11:10 pm
Kalaburagi | ʼಮುಂಗನಸುʼ ಕೃತಿ ವರ್ತಮಾನದ ತಲ್ಲಣಗಳ ಪ್ರತಿಬಿಂಬ: ಡಾ. ಚಿದಾನಂದ ಚಿಕ್ಕಮಠ

ಕಲಬುರಗಿ: ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಿರಿಯ ಸಾಹಿತಿ ರೇವಣಸಿದ್ಧಪ್ಪ ದುಕಾನ ಅವರು ರಚಿಸಿದ “ಮುಂಗನಸು” ಕವನ ಸಂಕಲನದ ಜನಾರ್ಪಣೆ ಕಾರ್ಯಕ್ರಮ ರವಿವಾರ ಸಂಜೆ ನಗರದ ಕಲಾಮಂಡಳದಲ್ಲಿ ನೆರವೇರಿತು. ಅಖಿಲ ಭಾರತ ಶ

15 Mar 2026 11:02 pm
ಒಳಮೀಸಲಾತಿ ಜಾರಿ ಮಾಡುವಂತೆ ಅಹಿಂದ ಚಳುವಳಿ ಒತ್ತಾಯ

ಬೆಂಗಳೂರು : ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿರುವ ವರದಿಯಲ್ಲಿ ಮಾಡಲ್ಪಟ್ಟಿರುವ ಶಿಫಾರಸ್ಸುಗಳಂತೆಯೇ 101 ಜಾತಿಗಳಿಗೆ ಮೀಸಲಾತಿ ಪ್ರಮಾಣಗಳನ್ನು ವರ್ಗೀಕರಣ ಮಾಡಬೇಕು ಎಂದು ಅಹಿಂದ ಚಳುವಳಿಯ ರಾಜ್ಯ ಸ

15 Mar 2026 10:55 pm
ಮಧ್ಯಪ್ರದೇಶ | LPG ದರ ಏರಿಕೆ ಕುರಿತು ಪ್ರಧಾನಿಯನ್ನು ಅಣಕಿಸಿ ವೀಡಿಯೊ ಪೋಸ್ಟ್ : ಸರಕಾರಿ ಶಾಲೆ ಶಿಕ್ಷಕನ ಅಮಾನತು

ಭೋಪಾಲ, ಮಾ. 15: ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಏರಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಹಾಕಿದ ಮಧ್ಯಪ್ರದೇಶದ ಸರಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲ

15 Mar 2026 10:44 pm
ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ವಾಹನ ಢಿಕ್ಕಿಯಾಗಿ ಚಿರತೆ ಮೃತ್ಯು

ಬೆಂಗಳೂರು : ಬೆಂಗಳೂರು ಹೊರವಲಯದ ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಮೃತಪಟ್ಟಿರುವ ಘಟನೆ ರವಿವಾರ ಬೆಳಗಿನ ಜಾವ ವರದಿಯಾಗಿದೆ. ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ರವಿವಾರ ಬ

15 Mar 2026 10:43 pm
ಗುಜರಾತ್ | ಮರ್ಯಾದೆಗೇಡು ಹತ್ಯೆ : ದಂಪತಿಯನ್ನು ಹತ್ಯೆಗೈದ ಯುವತಿಯ ತಂದೆ, ಸೋದರ ಸಂಬಂಧಿ

ಹೊಸದಿಲ್ಲಿ, ಮಾ. 15: ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾದ ದಂಪತಿಯನ್ನು ಯುವತಿಯ ತಂದೆ ಹಾಗೂ ಆತನ ಸೋದರ ಅಳಿಯ ಹತ್ಯೆಗೈದಿದ್ದಾರೆ ಎಂದು ಹೇಳಲಾದ ಘಟನೆ ಗುಜರಾತ್‌ನ ರಾಜ್‌ಕೋಟ್‌ನ ಜಿಲ್ಲೆಯ ಕಛ್‌ನಿಂದ ವರದಿಯಾಗಿದೆ. ಫೆಬ್ರವರ

15 Mar 2026 10:41 pm
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 23ನೇ ವರ್ಷದ ಇಫ್ತಾರ್ ಕೂಟ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಕೃಷಿ ಸಿರಿ ಆವರಣದಲ್ಲಿ 23ನೇ ವರ್ಷದ ಇಫ್ತಾರ್ ಕೂಟವನ್ನು ಶನಿವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಸೇರಿ ಸ

15 Mar 2026 9:58 pm
ಬಳ್ಳಾರಿ | ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪ : ಆರೋಪಿ ಬಂಧನ

ಬಳ್ಳಾರಿ: ಚೀಟಿ ವ್ಯವಹಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಬ್ರೂಸ್‌ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿದ

15 Mar 2026 9:57 pm
ಬೈಂದೂರು ಕಟ್ಟಡ ನಿರ್ಮಾಣ ಕಾರ್ಮಿಕರ 8ನೇ ವಾರ್ಷಿಕ ಮಹಾಸಭೆ | ಯುದ್ದ ಜನತೆಯ ಶತ್ರು: ಬಾಲಕೃಷ್ಣ ಶೆಟ್ಟಿ

ಬೈಂದೂರು: ಯುದ್ಧವನ್ನು ಧರ್ಮಾಧಾರಿತವಾಗಿ ಬೆಂಬಲಿಸುವುದು ಬಹಳ ಅಪಾಯಕಾರಿ ಎಲ್ಲಾ ರೀತಿಯ ಯುದ್ಧ ಗಳು ಎಲ್ಲಾ ಧರ್ಮದ ಜನರ ಬದುಕನ್ನು ಹಾಳು ಮಾಡುತ್ತದೆ. ಯುದ್ಧದ ಪರಿಣಾಮವಾಗಿ ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸ

15 Mar 2026 9:43 pm
ಪಶ್ಚಿಮ ಏಶ್ಯ ಸಂಘರ್ಷ | ಬಹರೈನ್, ಸೌದಿ ಅರೇಬಿಯದ ಎಫ್‌1 ರೇಸ್‌ಗಳು ರದ್ದು

ಮನಾಮ, ಮಾ. 15: ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದಿಂದ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಬಹರೈನ್ ಮತ್ತು ಸೌದಿ ಅರೇಬಿಯದಲ್ಲಿ ನಡೆಯಬೇಕಾಗಿದ್ದ ಫಾರ್ಮುಲಾ ವನ್ ರೇಸ್‌ಗಳನ

15 Mar 2026 9:35 pm
ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತ್ಯು

ಬೈರುತ್, ಮಾ.15: ದಕ್ಷಿಣ ಲೆಬನಾನ್‍ನ ಹಲವೆಡೆ ಶನಿವಾರ ತಡರಾತ್ರಿಯಿಂದ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು, ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕರಾವಳಿ ನಗರವಾದ ಸಿಡಾನ್‍ನ ಉತ್ತರದ ಜಿ

15 Mar 2026 9:32 pm
Telangana| ಮದುವೆ ನಿಲ್ಲಿಸಿದ ವಧುವಿಗೆ ತನ್ನ ಎಚ್ಐವಿ ಸೋಂಕಿತ ರಕ್ತ ಚುಚ್ಚಿದ ವರ!

ಹೈದರಾಬಾದ್: ತನಗೆ ಎಚ್ಐವಿ ಸೋಂಕಿದೆ ಎಂದು ತಿಳಿದು ತನ್ನ ಮದುವೆ ಯೋಜನೆಯನ್ನು ರದ್ದುಗೊಳಿಸಿದ ಸಂಬಂಧಿಕ ವಧುವಿಗೆ ವರನೊಬ್ಬ ತನ್ನದೇ ಎಚ್ಐವಿ ಸೋಂಕಿತ ರಕ್ತ ಹೊಂದಿರುವ ಸಿರಿಂಜ್ ಚುಚ್ಚಿರುವ ಘಟನೆ ನಡೆದಿದೆ ಎಂದು ವರದಿಯಾಗಿದ

15 Mar 2026 9:17 pm
ಕದನ ವಿರಾಮ ಮಾಡಿಕೊಳ್ಳುವುದಿಲ್ಲ, ಆತ್ಮರಕ್ಷಣೆಗೆ ಬದ್ಧ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ

ಟೆಹ್ರಾನ್: ಅಮೆರಿಕದೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆಯೂ ಕದನ ವಿರಾಮವನ್ನು ಬಯಸುವುದಿಲ್ಲ ಮತ್ತು ಯಾವುದೇ ಮಾತುಕತೆಗೂ ಮುಂದಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ ಎಂದು Aljazeera ವರದ

15 Mar 2026 9:09 pm
ವಿಜಯನಗರ | ಗ್ಯಾಸ್ ಪೈಪ್‌ಲೈನ್ ಕಾಮಗಾರಿಯಿಂದ 88 ವರ್ಷದ ಹಗರಿ ಸೇತುವೆಯಲ್ಲಿ ಬಿರುಕು : ಸಾರ್ವಜನಿಕರಲ್ಲಿ ಆತಂಕ

ವಿಜಯನಗರ / ಹಗರಿಬೊಮ್ಮನಹಳ್ಳಿ: ಪಟ್ಟಣದ ಹಗರಿ ನದಿಯ ಮೇಲಿರುವ ಐತಿಹಾಸಿಕ ಹಗರಿ ಸೇತುವೆಯಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯ ವೇಳೆ ಹಲವು ಕಡೆ ಬಿರುಕುಗಳು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ

15 Mar 2026 9:02 pm
ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಯಾವುದೇ ಉಪಕ್ರಮಗಳಿಗೆ ಸ್ವಾಗತ: ಇರಾನ್

ಟೆಹ್ರಾನ್, ಮಾ.15: ಯುದ್ಧದ ಸಂಪೂರ್ಣ ಅಂತ್ಯಕ್ಕೆ ಕಾರಣವಾಗುವ ಯಾವುದೇ ಉಪಕ್ರಮವನ್ನು ಇರಾನ್ ಸ್ವಾಗತಿಸುತ್ತದೆ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ರವಿವಾರ ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ

15 Mar 2026 9:01 pm
ಹೊಟೇಲ್‌ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು

ಶಿರ್ವ, ಮಾ.15: ದುಬೈಯಿಂದ ಬಂದು ಶಿರ್ವದ ಹೊಟೇಲ್‌ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಮಾ.14ರಂದು ಬೆಳಗ್ಗೆ ನಡೆದಿದೆ. ಮೃತರನ್ನು ರೋಬರ್ಟ್ ಫೆರ್ನಾಂಡಿಸ್(73) ಎಂದು ಗುರುತಿಸಲಾಗಿದೆ. ಇವ

15 Mar 2026 8:59 pm
ಯುವತಿಗೆ ಬೆದರಿಸಿ 14 ಲಕ್ಷ ರೂ. ಪಡೆದ ಯುವಕ: ಪ್ರಕರಣ ದಾಖಲು

ಉಡುಪಿ, ಮಾ.15: ಯುವತಿಗೆ ಬೆದರಿಸಿ 14ಲಕ್ಷ ರೂ. ಹಣ ಪಡೆದು ಕೊಂಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಪಳ್ಳಿಯ ಮಹಿಮಾ(22) ಎಂಬವರಿಗೆ ಶರತ್ ಎಂಬಾತ ಬೇರೆ ಬೇರೆ ಸಮಸ್ಯೆಗಳನ್ನು ಹೇಳಿಕೊಂಡು ಹಣವನ್ನು

15 Mar 2026 8:56 pm
ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ | ಕಾಯುತ್ತಿರುವ ಸಾವಿರಕ್ಕೂ ಹೆಚ್ಚಿನ ಹಡಗುಗಳು; ಇಂಧನ ಮಾರುಕಟ್ಟೆ ಆತಂಕದಲ್ಲಿ

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆಯೇ ಜಾಗತಿಕ ವಾಣಿಜ್ಯಕ್ಕೆ ಅತ್ಯಂತ ಪ್ರಮುಖವಾದ ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಜಲಮಾರ್ಗವನ್ನು ದಾಟಲು ಸುಮಾರು 1,000 ಹಡಗುಗಳು ಕಾಯು

15 Mar 2026 8:56 pm
ಹೊಟೇಲ್‍ಗಳಿಗೆ ಎಲ್‍ಪಿಜಿ ಪೂರೈಸುವ ಕುರಿತು ಚರ್ಚೆ : ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು : ವಾಣಿಜ್ಯ ಎಲ್‍ಪಿಜಿ ಕೊರತೆಯಿಂದಾಗಿ ನಗರದಲ್ಲಿ ಹಲವೆಡೆ ಹೊಟೇಲ್‍ಗಳು ಮುಚ್ಚಲ್ಪಟ್ಟಿವೆ. ಆದುದರಿಂದ, ಸ್ವಲ್ಪ ಮಟ್ಟಿಗೆ ಹೋಟೆಲ್‍ಗಳಿಗೆ ಎಲ್‍ಪಿಜಿ ಪೂರೈಸುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು

15 Mar 2026 8:55 pm
ಕಲಾವಿದರು, ಸಾಹಿತಿಗಳು, ಪತ್ರಕರ್ತರು ಸದಾ ವಿರೋಧಪಕ್ಷವಾಗಿ ಇರಬೇಕು : ಪ್ರಕಾಶ್ ರಾಜ್

ಡಾ.ನಟರಾಜ್ ಹುಳಿಯಾರ್ ರಚಿತ ‘ಪಿ.ಲಂಕೇಶ್ ಅವರ ಟೀಕೆ ಟಿಪ್ಪಣಿ’ 3 ಭಾಗಗಳ ಪುಸ್ತಕ, ಲಂಕೇಶ್ ಕತೆಗಳ ಧ್ವನಿಸುರುಳಿ ಲೋಕಾರ್ಪಣೆ

15 Mar 2026 8:51 pm
ವಸತಿ ಗೃಹದಲ್ಲಿ ವ್ಯಕ್ತಿ ಆತ್ಮಹತ್ಯೆ

ಉಡುಪಿ, ಮಾ.15; ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಸನಿಹದ ವಸತಿ ಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ. ಮೃತರನ್ನು ಪೂತ್ತೂರು ನೆಲ್ಯಾಡಿ ನಿವಾಸಿ ಜಿನ್ಸನ್ ಪಿ.ಎ

15 Mar 2026 8:42 pm
ಅರಾವಳಿ ಬೆಟ್ಟಗಳನ್ನು ವ್ಯಾಖ್ಯಾನಿಸಲು ರಚಿತ ತಜ್ಞರ ಸಮಿತಿಯ 10 ಸದಸ್ಯರ ಹೆಸರುಗಳಿಗೆ ಪರಿಸರ ಸಚಿವಾಲಯದ ಅನುಮೋದನೆ

ಹೊಸದಿಲ್ಲಿ,ಮಾ.15: ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಿಗೆ ಏಕರೂಪ ವ್ಯಾಖ್ಯಾನವನ್ನು ನೀಡುವ ಕಾರ್ಯವನ್ನು ವಹಿಸಲಾಗಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿಯ (ಸಿಇಸಿ) 10 ಸದಸ್ಯರ ಉನ್ನತಾಧಿಕಾರ ತಜ್ಞ ಸಮಿತಿಗೆ ತನ್ನ ಆಕ್ಷೇಪವಿಲ

15 Mar 2026 8:41 pm
ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಣಿಪಾಲ, ಮಾ.15: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಮುಖ್ಯ ರಸ್ತೆ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ

15 Mar 2026 8:39 pm
ಬಂಟಕಲ್ಲು ಶಾಲಾ ಶತ ಸಂಭ್ರಮ: ಶಾಲೆಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ

ಶಿರ್ವ, ಮಾ.15: ನೂರು ಸಂವತ್ಸರಗಳನ್ನು ಕಂಡ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿ.ಪ್ರಾ. ಶಾಲೆಯ ಶತ ಸಂಭ್ರಮದ ಶುಭಾವಸರದಲ್ಲಿ ಸುಮಾರು 5ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾದ ನೂತನ ಕಾಂಕ್ರ

15 Mar 2026 8:38 pm
ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ಫೈನಲ್ | ಮೆಡ್ವೆಡೆವ್- ಸಿನ್ನರ್ ಮುಖಾಮುಖಿ

ಇಂಡಿಯನ್ ವೆಲ್ಸ್ (ಕ್ಯಾಲಿಫೋರ್ನಿಯ), ಮಾ. 15: ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಶನಿವಾರ ರಶ್ಯದ ಡನೀಲ್ ಮೆಡ್ವೆಡೆವ್ ಸ್ಪೇನ್‌ನ ಅಗ್ರ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಝ್‌ಗೆ ವರ್ಷದ ಮೊದಲ ಸೋಲುಣಿಸಿ ಪುರುಷರ ಸಿ

15 Mar 2026 8:34 pm
Kalaburagi | ಹಳೆಯ ಗೆಳೆಯರ ಸಮ್ಮಿಲನ : ಸಾಧಕರಿಗೆ ಅಭಿನಂದನೆ

ಕಲಬುರಗಿ: ಆಧುನಿಕ ಜೀವನದ ಧಾವಂತದಲ್ಲಿ ಮಾನವ ಸಂಬಂಧಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದಿನ ಸ್ನೇಹವನ್ನು ಉಳಿಸಿಕೊಂಡು ಗೆಳೆಯರ ಸಾಧನೆಗಳನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸ

15 Mar 2026 8:28 pm
ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸರ್ಫರಾಝ್ ಅಹ್ಮದ್

ಕರಾಚಿ, ಮಾ. 15: ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ಸರ್ಫರಾಝ್ ಅಹ್ಮದ್ ರವಿವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಎರಡು ಪ್ರಮುಖ ಐಸಿಸಿ ಪಂದ್ಯಾವಳಿಗಳ ಫೈನಲ್‌ಗಳಲ್ಲಿ ಸಾಂಪ್ರ

15 Mar 2026 8:27 pm
ಬಿಡದಿ ರೆಸಾರ್ಟ್‍ನಲ್ಲಿರುವ ಒಡಿಶಾದ ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷಕ್ಕೆ ಯತ್ನ: ಇಬ್ಬರು ವಶಕ್ಕೆ

ಬೆಂಗಳೂರು : ರಾಜ್ಯಸಭಾ ಚುನಾವಣೆ ಹಿನ್ನೆಲೆ ಬಿಡದಿ ವಂಡರ್‍ಲಾ ರೆಸಾರ್ಟ್‍ನಲ್ಲಿರುವ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಅಡ್ಡ ಮತದಾನಕ್ಕಾಗಿ ತಲಾ 5 ಕೋಟಿ ರೂ. ಲಂಚದ ಆಮಿಷ ನೀಡಲು ಯತ್ನಿಸಿದ್ದ ಆರೋಪದಡಿ ಖಾಲಿ ಚೆಕ್ ಸಮೇತ ಇಬ್ಬರನ್ನ

15 Mar 2026 8:16 pm
ನಿನ್ನ ಹಣೆಗೆ ಗುಂಡಿಕ್ಕುತ್ತೇವೆ : ಗಾಯಕ ಬಾದಶಾಹ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ

ಹೊಸದಿಲ್ಲಿ,ಮಾ.15: ತನ್ನ ನೂತನ ಹಾಡು ‘ಟಟೀರಿ’ಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಕುರಿತು ಆಕ್ಷೇಪಾರ್ಹ ಸಾಹಿತ್ಯ ಬಳಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಗಾಯಕ-ರ್ಯಾಪರ್ ಬಾದಶಾಹ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾ

15 Mar 2026 8:07 pm
ಜೇವರ್ಗಿ| ಚಿರತೆ ಹೆಜ್ಜೆಗುರುತುಗಳು ಪತ್ತೆ : ಗ್ರಾಮಸ್ಥರಲ್ಲಿ ಆತಂಕ

ಕಲಬುರಗಿ: ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ತಡರಾತ್ರಿ ಗ್ರಾಮಕ್ಕೆ ನುಗ್ಗಿದ ಚಿರತೆ ಒಂದು ನಾಯಿಯ ಮೇಲೆ ದಾಳಿ ನಡೆಸಿದ ಪರಿಣಾಮ ಸ್ಥಳೀಯರು ಭಯಭೀತರಾಗ

15 Mar 2026 8:07 pm
ಬಾರಾಮತಿ ಉಪ ಚುನಾವಣೆ: ಸುನೇತ್ರಾ ಪವಾರ್ ಅವಿರೋಧ ಆಯ್ಕೆ ಸಾಧ್ಯತೆ

ಮುಂಬೈ: ಮಹಾರಾಷ್ಟ್ರದ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನಿಧನದಿಂದ

15 Mar 2026 8:02 pm
ಕಲಬುರಗಿ | ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪಂದ್ಯಾಟ : ಗುಲ್ಬರ್ಗಾ ವಿವಿಯ ಹ್ಯಾಂಡ್‌ಬಾಲ್ ತಂಡ ಭಾಗಿ

ಕಲಬುರಗಿ: ತಮಿಳುನಾಡಿನ ವೆಲ್ಲೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಸಂಸ್ಥೆಯಲ್ಲಿ ಮಾ.17 ರಿಂದ ಮಾ. 21ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಹ್ಯಾಂಡ್‌ಬಾಲ್ ಪುರುಷ ಕ್ರೀಡಾ ಪಂದ್ಯಾಟದಲ್ಲಿ ಗುಲ್ಬರ್

15 Mar 2026 8:01 pm
ಜೇವರ್ಗಿ | ಶಿಕ್ಷಕಿ ದೀಪಾಗೆ ಜಿಲ್ಲಾ ಮಟ್ಟದ ‘ಗುರು ಸರ್ವೋತ್ತಮ’ ಪ್ರಶಸ್ತಿ

ಜೇವರ್ಗಿ: ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಸಲ್ಲಿಸುತ್ತಿರುವ ಅನನ್ಯ ಸೇವೆ ಹಾಗೂ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ತೋರುತ್ತಿರುವ ವಿಶೇಷ ಶ್ರಮವನ್ನು ಗುರುತಿಸಿ, ತಾಲ್ಲೂಕಿನ ಕರಕಿಹಳ್ಳಿ ಸರ್ಕ

15 Mar 2026 7:59 pm
ಹೋರಾಟಗಾರರ ಬಂಧನದ ವಿವರ ಕೇಳಿದ ದಿಲ್ಲಿ ಹೈಕೋರ್ಟ್; ಸಿಸಿಟಿವಿ ದೃಶ್ಯ ಸಂರಕ್ಷಣೆಗೂ ಸೂಚನೆ

ಹೊಸದಿಲ್ಲಿ: ಕಳೆದ ವಾರ ಹೋರಾಟಗಾರರನ್ನು ಯಾವ ಸನ್ನಿವೇಶದಲ್ಲಿ ಹಾಗೂ ಯಾವ ಕಾನೂನುಬದ್ಧ ಅಧಿಕಾರದಡಿ ಬಂಧಿಸಲಾಗಿದೆ ಎಂಬುದನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ರವಿವಾರ ದಿಲ್ಲಿ ಹೈಕೋರ್ಟ್ ಸೂಚಿಸ

15 Mar 2026 7:57 pm
ಯಡ್ರಾಮಿ | ಮಾಗಣಗೇರಿ ಶಾಲೆಗೆ ಡಿಜಿಟಲ್ ಬೋರ್ಡ್ ಹಸ್ತಾಂತರ

ಯಡ್ರಾಮಿ: ಮಕ್ಕಳಲ್ಲಿ ಸಮಯಪ್ರಜ್ಞೆ ಇರಬೇಕು. ಅಂದಿನ ಪಾಠವನ್ನು ಅಂದೇ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಳ್ಳಬೇಕು. ಉತ್ತಮ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ದೆ ಮತ್ತು ನಿಷ್ಠೆಯಿಂದ ಕಲಿಯಬೇಕು. ಆ

15 Mar 2026 7:56 pm
Kalaburagi | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ನಗರದ ದರಿಯಾಪುರ ಬಡಾವಣೆಯಲ್ಲಿರುವ ಶ್ರೀ ಚಂದ್ರಶೇಖರ್ ಡಿ.ಪಾಟೀಲ್ ರೇವೂರ್ ಸ್ಮಾರಕ ಔಷಧ ಭವನದಲ್ಲಿ ಸಂಪೂರ್ಣೇಶ್ವರಿ ಮಹಿಳಾ ಸಬಲೀಕರಣ ಒಕ್ಕೂಟದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊ

15 Mar 2026 7:53 pm
LPG ಬುಕಿಂಗ್ 77 ಲಕ್ಷಕ್ಕೆ ಇಳಿಕೆ; ಭೀತಿ ಕುಂಠಿತ: ಕೇಂದ್ರ ಸರಕಾರ

ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಪೂರೈಕೆ ಸ್ಥಿರವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದ್ದ LPG ಬುಕಿಂಗ್ ಪ್ರಮಾಣವು 8

15 Mar 2026 7:52 pm
ಶಹಾಬಾದ್‌ | ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್‌ಪಿವಿ ಲಸಿಕೆ ಪರಿಣಾಮಕಾರಿ: ಡಾ.ವೀರನಾಥ ಕನಕ

ಶಹಾಬಾದ್: ಆರೋಗ್ಯವಂತ ರಾಷ್ಟ್ರದ ಉದಯ ಆರೋಗ್ಯವಂತ ಮಹಿಳೆಯರಿಂದ ಆರಂಭವಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್.ಪಿ.ವಿ ಲಸಿಕೆ ಸಹಕಾರಿಯಾಗಿದ್ದು, ಹೆಣ್ಣುಮಕ್ಕಳ ಸದೃಢ ಆರೋಗ್

15 Mar 2026 7:51 pm
ತೆಲಂಗಾಣ | ನೂರು ಬೀದಿನಾಯಿಗಳಿಗೆ ವಿಷಪ್ರಾಶನ : ಸರಪಂಚ್‌ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್,ಮಾ.15: ಬೀದಿನಾಯಿಗಳ ವಿರುದ್ಧ ಹಿಂಸೆಯ ಮತ್ತೊಂದು ನಿದರ್ಶನವು ಬೆಳಕಿಗೆ ಬಂದಿದೆ. ಮಂಚಿರ್ಯಾಲ್ ಜಿಲ್ಲೆಯ ಕಿಸ್ಟಾಪುರ ಗ್ರಾಮದಲ್ಲಿ ಮಾ.7 ಮತ್ತು 8ರ ನಡುವಿನ ರಾತ್ರಿ ಸುಮಾರು ನೂರು ಬೀದಿನಾಯಿಗಳಿಗೆ ವಿಷವುಣಿಸಿ ಕೊಲ್

15 Mar 2026 7:51 pm
ಲಿಂಗಸುಗೂರು | ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಲು ಆಗ್ರಹಿಸಿ ಎ.13ರಂದು ಬೃಹತ್ ಸಮಾವೇಶ

ಲಿಂಗಸುಗೂರು : ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಲು ಆಗ್ರಹಿಸಿ ಎ.13 ರಂದು ರಾಯಚೂರಿನಲ್ಲಿ ಬೃಹತ್ ಕಾರ್ಮಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟಿ.ಯು.ಸಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ತಿಳಿಸಿದರು.

15 Mar 2026 7:48 pm
ಕಾಂತಾವರ ಕನ್ನಡ ಸಂಘದ ವತಿಯಿಂದ ಮುದ್ದಣ ಕಾವ್ಯ, ದತ್ತಿ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಆಳ ತಲುಪಿರಬಹುದು. ಆದರೆ ಅವರಲ್ಲಿರಬೇಕಾದ ಜ್ಞಾನ ದಾಹ, ಸಾಂಸ್ಕೃತಿಕ ಕಾಳಜಿ, ಚಿಂತನೆಯ ಕೊರತೆ ಇಂದು ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ಚಿಂತನೆಯ ಲೇಖಕರು ಬೆಳೆದಾಗ ಕನ್ನಡವೂ ಬ

15 Mar 2026 7:47 pm
ಬೀದರ್ ನಲ್ಲಿ ಗುಡುಗು ಸಹಿತ ಭಾರಿ ಮಳೆ

ಬೀದರ್: ಜಿಲ್ಲೆಯ ಹಲವು ಕಡೆಗಳಲ್ಲಿ ರವಿವಾರ ಸಾಯಂಕಾಲ ಗುಡುಗು–ಮಿಂಚು ಸಹಿತ ಭಾರಿ ಮಳೆಯಾಗಿದೆ. ಭಾಲ್ಕಿ, ಖಾನಾಪುರ್, ಮುಚಳಂಬ್, ಮೊರಂಬಿ, ಉಚ್ಚಾ, ರಾಚಪ್ಪಗೌಡಗಾಂವ್, ಬ್ಯಾಲಹಳ್ಳಿ ಹಾಗೂ ಗೋರ್ಟಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ

15 Mar 2026 7:44 pm
ಕೊಟ್ಟೂರು | ಹುಚ್ಚು ನಾಯಿ ಕಡಿತ : 13 ಜನರಿಗೆ ಗಾಯ

ಕೊಟ್ಟೂರು: ಪಟ್ಟಣದಲ್ಲಿ ಶನಿವಾರ ಹುಚ್ಚು ನಾಯಿಯ ಕಡಿತದಿಂದ 13 ಜನರು ಗಾಯಗೊಂಡಿರುವ ಘಟನೆ ಜನರಲ್ಲಿ ಆತಂಕ ಉಂಟುಮಾಡಿದೆ. ಗಾಯಗೊಂಡ ಎಲ್ಲರೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಸಾ

15 Mar 2026 7:41 pm
Yadgiri | ಸಾಮಾಜಿಕ ಬಹಿಷ್ಕಾರ ಆರೋಪ : ಮನನೊಂದು ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

ಯಾದಗಿರಿ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಮಹಿಳೆಯೊಬ್ಬರು ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಜೋಳದಡಗಿ ಬ್ರಿಡ್ಜ್–ಕಂ–ಬ್ಯಾರೇಜ್ ಬಳಿ ನಡೆದಿದೆ. ಯಾದಗಿರಿ ನಗ

15 Mar 2026 7:34 pm
‘ಕಾವ್ಯಾಂ ವ್ಹಾಳೊ- 12’ ಕೊಂಕಣಿ ಕವಿಗೋಷ್ಠಿ

ಮಂಗಳೂರು, ಮಾ.15:ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ‘ಕಾವ್ಯಾಂ ವ್ಹಾಳೊ-12’ - ಕೊಂಕಣಿ ಕವಿಗೋಷ್ಠಿ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮ

15 Mar 2026 7:31 pm
ಸತ್ಯಾಧಾರಿತ ಪತ್ರಿಕೋದ್ಯಮ ಸಮಾಜಕ್ಕೆ ಅತ್ಯಗತ್ಯ: ಪ್ರೊ.ಜಯಪ್ರಕಾಶ್ ಶೆಟ್ಟಿ

ಹಿರಿಯಡ್ಕ, ಮಾ.15: ಇಂದಿನ ಯುಗದಲ್ಲಿ ಡಿಜಿಟಲ್ ಮಾಧ್ಯಮಗಳು ಮಾಹಿತಿ ಪ್ರಸರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯುತವಾಗಿ ಹಾಗೂ ನೈತಿಕತೆಯಿಂದ ಮಾಧ್ಯಮ ಗಳನ್ನು ಬಳಸಬೇಕು ಎಂದು ಹಿರಿಯಡ

15 Mar 2026 7:29 pm
ಸಮಯ, ಶಿಸ್ತು ಯಶಸ್ಸಿನ ಕೀಲಿಕೈಗಳು: ಡಾ.ರಾಘವೇಂದ್ರ ರಾವ್

ಶಿರ್ವ, ಮಾ.15: ವಿದ್ಯಾರ್ಥಿಗಳು ಸ್ವಯಂಚಾಲಿತ ವ್ಯವಸ್ಥೇಗಳನ್ನು ಒಳಗೊಂಡ ನವೀನ ಯೋಜನೆಗಳನ್ನು ಅಭಿವೃದ್ದಿಪಡಿಸಲು ಮುಂದಾಗ ಬೇಕು. ಕೈಗಾರಿಕಾ ಭೇಟಿ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಅವರನ್ನು ಉದ್ಯಮಶೀಲರಾಗಿಸಬ

15 Mar 2026 7:28 pm
ವಾಡಿ | ಅಡುಗೆ ಅನಿಲ ಸರಬರಾಜು ವ್ಯತ್ಯಯ ಹಿನ್ನೆಲೆ : ಎಲ್‌ಪಿಜಿಗಾಗಿ ಮುಗಿಬಿದ್ದ ಜನ

ವಾಡಿ : ಪಟ್ಟಣದಲ್ಲಿ ಪ್ರಸ್ತುತ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಅಭಾವ ಉಂಟಾಗಬಹುದು ಎಂಬ ಭೀತಿಯಿಂದ ಪಟ್ಟಣದ ಗುರು ಗ್ಯಾಸ್ ಏಜೆನ್ಸಿ ಮಳಿಗೆ ಮುಂದೆ ರವಿವಾರ ನೂರಾರು ಗ್ರಾಹಕರು ಹಾಗೂ ಸುತ್ತಮು

15 Mar 2026 7:23 pm
Bengaluru | ವಿಶೇಷ ಪೂಜೆ ನೆಪದಲ್ಲಿ ಐಟಿ ಅಧಿಕಾರಿಗೆ ವಂಚನೆ: ಗಿಳಿಶಾಸ್ತ್ರ ಹೇಳುವವನ ಬಂಧನ

ಬೆಂಗಳೂರು : ವೃತ್ತಿಯಲ್ಲಿ ಮುಂಭಡ್ತಿ ಹಾಗೂ ಉತ್ತಮ ಸ್ಥಳಕ್ಕೆ ವರ್ಗಾವಣೆಗಾಗಿ ವಿಶೇಷ ಪೂಜೆ ಮಾಡುವುದಾಗಿ ನಂಬಿಸಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರಿಂದ ಲಕ್ಷಾಂತರ ರೂ. ಚಿನ್ನಾಭರಣ ಪಡೆದು ವಂಚಿಸಿದ್ದ ಪ್ರಕರಣದಡಿ ನಕಲ

15 Mar 2026 7:21 pm
ಅಫಜಲಪುರ | ದೇಶದ ಏಕತೆಯೇ ಜಗತ್ತಿಗೆ ಮಾದರಿ: ಶಾಸಕ ಎಂ.ವೈ.ಪಾಟೀಲ್

ಅಫಜಲಪುರ : ನಮ್ಮ ದೇಶವು ವಿವಿಧ ಜಾತಿ, ಧರ್ಮ ಮತ್ತು ಸಂಸ್ಕೃತಿಗಳ ಸಮನ್ವಯದಿಂದ ಕೂಡಿದ ದೇಶವಾಗಿದ್ದರೂ, ಸಮಾಜದಲ್ಲಿ ಎಲ್ಲರೂ ಒಂದಾಗಿ ಬದುಕುತ್ತಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು. ತಾಲ

15 Mar 2026 7:19 pm
Sedam | ಗುಂಡೇಪಲ್ಲಿ ಶ್ರೀ ಸೋಮೇಶ್ವರ ಸಿದ್ದ ಸಂಸ್ಥಾನ ಜಾತ್ರಾ ಮಹೋತ್ಸವ

ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರಿಗೆ 'ಗೌರವ ಶ್ರೀರಕ್ಷೆ' ಸತ್ಕಾರ

15 Mar 2026 7:16 pm
15 Mar 2026 7:09 pm
ಹೆಮ್ಮರವಾಗಿರುವ ಕೋಮವಾದದ ವಿರುದ್ಧ ಹೋರಾಟ ಅಗತ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ

ಡಾ.ನಟರಾಜ್ ಹುಳಿಯಾರ್ ರಚಿತ ‘ಪಿ.ಲಂಕೇಶ್ ಅವರ ಟೀಕೆ ಟಿಪ್ಪಣಿ’ 3 ಭಾಗಗಳ ಪುಸ್ತಕ, ಲಂಕೇಶ್ ಕತೆಗಳ ಧ್ವನಿಸುರಳಿ ಲೋಕಾರ್ಪಣೆ

15 Mar 2026 7:00 pm
ವಿಜಯನಗರ | ಜಿಲ್ಲೆಯಲ್ಲಿ ಅಡುಗೆ ಅನಿಲದ ಕೊರತೆ ಇಲ್ಲ : ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

ವಿಜಯನಗರ (ಹೊಸಪೇಟೆ) : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಅಡುಗೆ ಅನಿಲ (ಎಲ್‌ಪಿಜಿ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಸುಳ್ಳು ಸುದ್ದಿಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು

15 Mar 2026 6:35 pm
Kalaburagi | ಪುಸ್ತಕ ಪ್ರಾಧಿಕಾರದ ಚಿತ್ತ ಗ್ರಾಮೀಣ ಭಾಗದತ್ತ: ಬಿ.ಎಚ್.ನಿರಗುಡಿ

ನನ್ನ ನೆಚ್ಚಿನ ಪುಸ್ತಕ ವಿಶೇಷ ಉಪನ್ಯಾಸ ಕಾರ್ಯಕ್ರಮ

15 Mar 2026 6:07 pm
LPG ಸಿಲಿಂಡರ್ ಅಭಾವ ನೀಗಿಸಲು ಕೇಂದ್ರಕ್ಕೆ ಒತ್ತಾಯ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಎಲ್‌ಪಿಜಿ ಅಭಾವವನ್ನು ನೀಗಿಸಲು ಹೊರದೇಶದಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರ

15 Mar 2026 6:04 pm
Raichur | ಚಲಿಸುತ್ತಿದ್ದ ಬೈಕ್‌ಗೆ ಕಾಡು ಹಂದಿ ಢಿಕ್ಕಿ : ಇಬ್ಬರಿಗೆ ಗಂಭೀರ ಗಾಯ

ರಾಯಚೂರು: ಯುಗಾದಿ ಹಬ್ಬದ ಹಿನ್ನೆಲೆ ಶ್ರೀಶೈಲಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಸವಾರರಿಬ್ಬರಿಗೆ ಕಾಡು ಹಂದಿ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಸಮೀಪದ ನಲ್ಲಮಲ್ಲ

15 Mar 2026 6:03 pm
ಇರಾನ್ ಯುದ್ಧ ತೀವ್ರ: ಇಸ್ರೇಲ್‌ ಗೆ 827 ಮಿಲಿಯನ್ ಡಾಲರ್ ತುರ್ತು ಮಿಲಿಟರಿ ನಿಧಿ ಅನುಮೋದನೆ

ಟೆಲ್‌ ಅವೀವ್‌, ಮಾ.15: ಪಶ್ಚಿಮ ಏಷ್ಯಾದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಸರ್ಕಾರ ಮಿಲಿಟರಿ ಖರೀದಿಗಳಿಗೆ 827 ಮಿಲಿಯನ್ ಡಾಲರ್ (ಸುಮಾರು 7,656 ಕೋಟಿ ರೂಪಾಯಿ) ಮ

15 Mar 2026 5:57 pm
ಭಾರತವು LPG ಆಮದಿನ ಮೇಲೆ ಅವಲಂಬಿತವಾದದ್ದು ಹೇಗೆ?

ರಿಫೈನಿಂಗ್ ಸಾಮರ್ಥ್ಯವನ್ನು ವಿಸ್ತರಿಸುವುದು ಮತ್ತು ಇತರ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಹೊರತಾಗಿಯೂ ಎಲ್ಪಿಜಿ ಭಾರತದ ಇಂಧನ ಭದ್ರತೆಯಲ್ಲಿ ದುರ್ಬಲ ಕೊಂಡಿಯಾಗಿ ಉಳಿದಿದೆ. ಭಾರತದಲ್ಲಿ ತೀವ್ರವಾದ ಅಡುಗೆ

15 Mar 2026 5:44 pm
ಅಧಿಕ ಪ್ರೊಟೀನ್ ಆಹಾರ ಸೇವನೆ ಕಿಡ್ನಿಗೆ ಅಪಾಯಕಾರಿಯೇ?; ವೈದ್ಯರು ಹೇಳುವುದೇನು?

ಪ್ರೊಟೀನ್ ಆಹಾರಗಳು ಕಿಡ್ನಿಗೆ ಹೇಗೆ ತೊಂದರೆ ಕೊಡುತ್ತವೆ ಎನ್ನುವ ಬಗ್ಗೆ ನೆಫ್ರೊಲಜಿಸ್ಟ್ ಡಾ ವಿನಾಯಕ್ ಉಕಿರ್ಡೆ ಎಚ್ಚರಿಕೆ ನೀಡಿದ್ದಾರೆ. ವೈದ್ಯರು ಸಾಮಾನ್ಯವಾಗಿ ದೈನಂದಿನ ಪ್ರೊಟೀನ್ ಸೇವನೆಯನ್ನು ಮೇಲ್ವಿಚಾರಣೆ ಮಾಡಿಕ

15 Mar 2026 5:42 pm
15 Mar 2026 5:41 pm
AI ವೆಚ್ಚ ದುಬಾರಿ ಹಿನ್ನೆಲೆ: ಶೇ 20ರಷ್ಟು ಉದ್ಯೋಗಿಗಳನ್ನು ವಜಾ ಮಾಡಲಿರುವ Meta

AI ಚಾಲಿತ ಮೂಲಸೌಕರ್ಯ ವ್ಯವಸ್ಥೆಯ ವೆಚ್ಚಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊರೆಯಾಗಿರುವ ಶೇ 20ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ಸಂಸ್ಥೆ ಯೋಜಿಸುತ್ತಿದೆ. ಮೆಟಾ ಕಂಪನಿಯು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು

15 Mar 2026 5:37 pm
Kalaburagi | ಎ.7ರಿಂದ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ: ಸುಜಾತಾ ಜಂಗಮಶೆಟ್ಟಿ

ಕಲಬುರಗಿ : 'ಮಕ್ಕಳ ಸಾಂಸ್ಕೃತಿಕ ಸಂವೇದನೆ ಚುರುಕುಗೊಳಿಸಲು ಹಾಗೂ ರಂಗ ಸಂಸ್ಕೃತಿ ಪರಿಚಯಿಸಲು ಎ.7ರಿಂದ ಮೇ 8ರವರೆಗೆ 'ಮಕ್ಕಳ ಹಬ್ಬ-2026' ಬೇಸಿಗೆ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ' ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜ

15 Mar 2026 5:34 pm
ನಾಳೆ(ಮಾ.16) ʼಎಸ್‍ಐಆರ್ʼ ಕುರಿತು ಸರ್ವ ಸಮುದಾಯಗಳ ರಾಜ್ಯಮಟ್ಟದ ಸಮಾಲೋಚನಾ ಸಭೆ

ಬೆಂಗಳೂರು : ರಾಜ್ಯದ ಎಲ್ಲ ಪ್ರಗತಿಪರ ಸಂಘಟನೆಗಳು ಹಾಗೂ ಸರ್ವ ಪಕ್ಷಗಳ ಸಹಯೋಗದಲ್ಲಿ ‘ಎಸ್‍ಐಆರ್ ಷಡ್ಯಂತ್ರವನ್ನು ಹಿಮ್ಮೆಟ್ಟಿಸಲು ಕೈಗೊಳ್ಳಬೇಕಾದ ಕ್ರಮಗಳೇನು?’ ಎಂಬ ವಿಷಯದ ಕುರಿತು ನಾಳೆ(ಮಾ.16) ಬೆಳಗ್ಗೆ 11 ರಿಂದ ಮಧ್ಯಾಹ್ನ 2

15 Mar 2026 5:32 pm
Kalaburagi | ಎಸೆಸೆಲ್ಸಿ ವಿದ್ಯಾರ್ಥಿನಿಯರಿಬ್ಬರು ನಾಪತ್ತೆ : ಪ್ರಕರಣ ದಾಖಲು

ಕಲಬುರಗಿ: ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ನಗರದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಸಂತೋಷ ಕಾಲನಿಯ ನಿವಾಸಿ ಅಜೀತ್ ಅವರ ಪುತ್ರಿ, ಎಸೆಸೆಲ್ಸಿ ಹಾಲ್‌ಟಿಕೆಟ್ ತರಲು ಹೋಗುವುದಾಗಿ ಹೇಳಿ ಮನ

15 Mar 2026 5:31 pm
ʼಅನ್ನದ ತಟ್ಟೆʼ ಸಮತೋಲನವಾಗಿರಲಿ; ಅದರಿಂದಲೇ ಹೃದಯರೋಗದ ಅಪಾಯಕ್ಕೆ ಕಡಿವಾಣ

ಆಹಾರದ ಆಯ್ಕೆಗಳು ನಿಧಾನವಾಗಿ ಉರಿಯೂತ, ಇನ್ಸುಲಿನ್ ಪ್ರತಿರೋಧ, ಒಳಾಂಗಗಳಲ್ಲಿ ಕೊಬ್ಬು ಸಂಚಯ ಮತ್ತು ಅಪಧಮನಿಯ ಆರೋಗ್ಯದ ಮೇಲೆ ಪ್ರಭಾವ ಬೀರಿ ಎಚ್ಚರಿಕೆಯ ಚಿಹ್ನೆಗಳನ್ನು ಕೊಡುತ್ತಿರಬಹುದು. ಭಾರತದಲ್ಲಿ ಹೃದ್ರೋಗ ಬಹಳ ಸಾಮಾನ

15 Mar 2026 5:30 pm
ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ 731 ಹುದ್ದೆಗಳಿಗೆ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

ಕಂಪನಿಯು ಅನನುಭವಿ ಪದವೀಧರರಿಗೆ ಮತ್ತು ಅನುಭವಿ ವೃತ್ತಿಪರರಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಪ್ರತಿಷ್ಠಿತ ಸಾರ್ವಜನಿಕ ವಲಯದ ಇಂಧನ ಕಂಪನಿಯಾಗಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆ

15 Mar 2026 5:26 pm
ವಿಮರ್ಶಾತ್ಮಕ ಯುದ್ಧ ವರದಿಗಳ ಮೇಲೆ ಬಿತ್ತು ಟ್ರಂಪ್ ಕಣ್ಣು; ಸುದ್ದಿ ಸಂಸ್ಥೆಗಳಿಗೆ ಪರವಾನಗಿ ರದ್ದು ಬೆದರಿಕೆ

‘ಮಧ್ಯಪ್ರಾಚ್ಯ ಯುದ್ಧ ತೀವ್ರಗೊಳ್ಳುತ್ತಿದೆ’ ಅನ್ನಬೇಡಿ, ‘ಇರಾನ್ ಹೆಚ್ಚು ಹತಾಶವಾಗಿದೆ’ ಎಂದು ವರದಿ ಮಾಡಿ ಎಂದ ಅಮೆರಿಕ!

15 Mar 2026 5:22 pm
ರಾಯಚೂರು | ಆಲಮಟ್ಟಿ ಡ್ಯಾಂ ಎತ್ತರಿಕರಣಕ್ಕೆ ಬಜೆಟ್‌ನಲ್ಲಿ ಸಕಾರಾತ್ಮಕ ಸ್ಪಂದನೆ : ಮುಜಾಹಿದ್ ಮರ್ಚೆಡ್

ರಾಯಚೂರು: ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ರಾಯಚೂರು ಜಿಲ್ಲಾ ಘಟಕದ ವತಿಯಿಂದ ಶನಿವಾರ “ರೈತರಿಗೆ ಶರಣರಿಂದ ಹಿತನುಡಿ, ಕೃಷಿ ತಂತ್ರಜ್ಞರಿಂದ ಸಲಹೆ ಹಾಗೂ ಬೃಹತ್ ಉಚಿತ ಆರೋಗ್ಯ

15 Mar 2026 5:16 pm
ಭಾರತದ ಮಾರ್ಗದರ್ಶನ ಉಪಗ್ರಹ ವ್ಯವಸ್ಥೆಗೆ ಭಾರೀ ಹಿನ್ನಡೆ: ಕಾರ್ಯನಿರತ ನಾಲ್ಕು IRNSS ಉಪಗ್ರಹಗಳಲ್ಲೊಂದು ವಿಫಲ; ವರದಿ

ಹೊಸದಿಲ್ಲಿ: ಭಾರತದ ಸ್ವದೇಶಿ ಮಾರ್ಗದರ್ಶನ ಉಪಗ್ರಹ ವ್ಯವಸ್ಥೆ ‘ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್‌ಸ್ಟೆಲೇಷನ್ (NavIC)’ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಇಸ್ರೋ ಅಧಿಕಾರಿಗಳ ಪ್ರಕಾರ ಅದರ ಕಾರ್ಯಾಚರಣಾ ಉಪಗ್ರಹಗಳ ಪೈಕಿ ಒಂ

15 Mar 2026 5:15 pm
ಗುಜರಾತಿನ 34 ಜಿಲ್ಲೆಗಳ ಪೈಕಿ 20ರಲ್ಲಿ ಎರಡು ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ರಾಜ್ಯ ಸರಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು,ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ ಸರಕ

15 Mar 2026 5:11 pm
LPG ಬಳಕೆ ಕಡಿಮೆ ಮಾಡಲು ಇಲ್ಲಿವೆ 10 ಸಲಹೆಗಳು

ಆರೋಗ್ಯ ತಜ್ಞರಾದ ಡಾ ನಂದಿತಾ ಅಯ್ಯರ್ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ LPG ಬಳಕೆಯನ್ನು ಶೇ 50ರಷ್ಟು ಕಡಿಮೆ ಮಾಡಲು ನೆರವಾಗುವ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ LPG ಕೊರತೆ ಭಾರತವನ್ನು ಬಲವಾಗಿ ತಟ್ಟಿದೆ. ಹ

15 Mar 2026 4:44 pm
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸಹಿತ 4 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದ ಚುನಾವಣಾ ದಿನಾಂಕ ಘೋಷಣೆ

► ಅಸ್ಸಾಂ, ತಮಿಳುನಾಡು, ಕೇರಳದಲ್ಲಿ 1 ಹಂತದಲ್ಲಿ ಮತದಾನ: ಪಶ್ಚಿಮ ಬಂಗಾಳದಲ್ಲಿ 2 ಹಂತಗಳಲ್ಲಿ ಮತದಾನ► ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ

15 Mar 2026 4:38 pm
15 Mar 2026 4:28 pm
ಮುಖವಾಡಗಳೊಳಗಿನ ‘ಕವರ’

ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರಾದ ಲೇಖಕ ವೆಂಕಟ್ರಮಣ ಗೌಡರು ಕವಿತೆ, ಕತೆ, ಹರಟೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿ ಈಗಾಗಲೇ ಸಾಹಿತ್ಯ ಲೋಕದಲ್ಲಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದವರು. ಪಾಂಗು, ಉರಿವ ಜಾತ್ರ

15 Mar 2026 4:21 pm
ಕರಿಷ್ಮಾ ರಾಜಕೀಯ

ಸಂಕಲಿತ ಮನಸ್ಥಿತಿಯ ದೃಷ್ಟಿಯಿಂದ ನೋಡುವುದಾದರೆ ಭಾರತದ ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಒಂದು ಶಾಶ್ವತವಾದ ಒತ್ತಡ ಇದೆ. ಕರಿಷ್ಮಾ ಮತ್ತು ಆಡಳಿತದ ನಡುವಿನ ಒತ್ತಡ. ಕರಿಷ್ಮಾ ಎಂದರೆ ಜನರನ್ನು ಆಕರ್ಷಿಸುವ ಶಕ್ತಿ. ಆಡಳಿತ ಎಂದರ

15 Mar 2026 4:16 pm
ಯಾದಗಿರಿ | ಅಂಬೇಡ್ಕರ್ 135ನೇ ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ಪರಶುರಾಮ ಒಡೆಯರ್ ಆಯ್ಕೆ

ಯಾದಗಿರಿ: ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಆಚರಿಸಲು ಯಾದಗಿರಿಯಲ್ಲಿ ಜಯಂತೋತ್ಸವ ಸಮಿತಿ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಪರಶುರಾಮ ಒಡೆಯರ್ ಆಯ್ಕೆಯಾಗಿದ್ದಾರೆ. ನಗರದ ಅಂಬೇಡ್ಕರ್ ಭ

15 Mar 2026 3:48 pm
ಗುಜರಾತ್ | ಗೋಡ್ಸೆ ಕುಟುಂಬದ ಸದಸ್ಯನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದ ಕಾರ್ಯಕ್ರಮ ವ್ಯಾಪಕ ಟೀಕೆ ಬಳಿಕ ರದ್ದು

ಸೂರತ್‌ : ಗಾಂಧೀಜಿಯ ಹಂತಕ ನಾಥೂರಾಮ್‌ ಗೋಡ್ಸೆ ಕುಟುಂಬದ ಸದಸ್ಯನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವ್ಯಾಪಕ ಟೀಕೆ ಬಳಿಕ ರದ್ದುಗೊಳಿಸಲಾಗಿದೆ. 'ಸುರಕ್ಷಿತ ಭಾರತ – ಸನಾತನ ಧರ್ಮದ ಭೂತ, ವರ್ತ

15 Mar 2026 3:38 pm
ಯಳಂದೂರು | ಟಾಟಾ ಏಸ್ ವಾಹನ ಪಲ್ಟಿ: 15ಕ್ಕೂ ಹೆಚ್ಚು ಮಂದಿಗೆ ಗಾಯ

ಚಾಮರಾಜನಗರ: ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 15ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಯಳಂದೂರು ಪಟ್ಟಣದ ಅರಣ್ಯ ಇಲಾಖೆಯ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿ 948ರ ವೃತ್ತದಲ್ಲಿ ರವಿವಾರ ನಡೆದಿದೆ. ಗುಂಡ್ಲು

15 Mar 2026 3:37 pm
ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮ | PNG ಬಳಕೆದಾರರಿಗೆ LPG ಸಿಲಿಂಡರ್ ಸಿಗಲ್ಲ: ಕೇಂದ್ರ ಸರಕಾರ

ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ LPG ಪೂರೈಕೆಯಲ್ಲಿ ಕೊರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಪೈಪ್ಡ್ ನೈಸರ್ಗಿಕ ಅನಿಲ (PNG) ಹಾಗೂ ದೇಶೀಯ LPG ಸಂಪರ್ಕ, ಎರಡನ್ನೂ ಹೊಂದಿರುವ ಗ್ರ

15 Mar 2026 3:30 pm
ಪಲ್ಗುಣಿ ನದಿ ಶುದ್ಧೀಕರಣ, ಬಜ್ಪೆ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಬಜ್ಪೆ: ಇಲ್ಲಿನ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಕಲುಷಿತಗೊಂಡಿರುವ ಪಲ್ಗುಣಿ ನದಿಯನ್ನು ಶೀಘ್ರ ಶುದ್ಧೀಕರಿಸಿ ಸಾರ್ವಜನಿಕ ಉಪಯೋಗಕ್ಕೆ ಒದಗಿಸಬೇಕೆಂದು ಆಗ್ರಹಿಸಿ ಬಜ್ಪೆ ನಾಗರಿಕರ ಪರವಾಗಿ ಬಜ್ಪೆ ನಾಗ

15 Mar 2026 3:06 pm
ತಮಿಳುನಾಡು ವಿಧಾನಸಭಾ ಚುನಾವಣೆ | ಬಿಜೆಪಿ ಜೊತೆ ಬಂದರೆ ಡಿಸಿಎಂ ಹುದ್ದೆಯೊಂದಿಗೆ 80 ಕ್ಷೇತ್ರ ಕೊಡ್ತೀವಿ; ನಟ ವಿಜಯ್ ಗೆ ಬಿಜೆಪಿ ಆಫರ್: ವರದಿ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ, ʼತಮಿಳಗ ವೆಟ್ರಿ ಕಳಗಂʼ ಮುಖ್ಯಸ್ಥ ವಿಜಯ್ ಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ 80 ಕ್ಷೇತ್ರಗಳನ್ನು ಬಿಟ್ಟುಕೊಡುವ ಪ್ರಸ್ತಾವನೆಯನ್ನು ಬಿಜೆಪಿ ಮುಂದಿಟ್ಟಿದೆ ಎಂದು

15 Mar 2026 3:05 pm
ಆರ್.ಜಿ.ಯು.ಎಚ್.ಎಸ್. ಎಂಡಿಎಸ್ ಪರೀಕ್ಷೆ: ಡಾ.ಮೊಹಮ್ಮದ್ ಸಫ್ವಾನ್ ಶೇಖ್ ಗೆ ದ್ವಿತೀಯ ರ‍್ಯಾಂಕ್

ಉಡುಪಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ (ಆರ್ ಜಿಯುಎಚ್ ಎಸ್) ನವೆಂಬರ್ 2025ರಲ್ಲಿ ನಡೆಸಿದ ಎಂಡಿಎಸ್ (ಪ್ರೊಸ್ತೊಡಾಂಟಿಕ್ಸ್) ಪರೀಕ್ಷೆಯಲ್ಲಿ ಡಾ.ಮೊಹಮ್ಮದ್ ಸಫ್ವಾನ್ ಶೇಖ್ ದ್ವಿತೀಯ ರ‍್ಯಾಂಕ್ ಗಳಿಸಿದ್

15 Mar 2026 3:02 pm