SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಚಳಿಗಾಲದ ಸಂದರ್ಭದಲ್ಲಿ ಮೊಸರು ತಿನ್ನಬಹುದಾ

ಚಳಿಗಾಲದ ಸಂದರ್ಭದಲ್ಲಿ ಮೊಸರು ತಿನ್ನಬಹುದಾ

16 Dec 2025 11:36 pm
ಮಾಹಿತಿ ನೀಡದಿದ್ದರೆ ಕೆಲಸದಿಂದ ವಜಾ! ಸರ್ಕಾರಿ ಅಧಿಕಾರಿಗೆ ಕರ್ನಾಟಕ ಹೈಕೋರ್ಟ್‌ನಿಂದ ಎಚ್ಚರಿಕೆ

ಸರ್ಕಾರಿ ವಕೀಲರಿಗೆ ಮಾಹಿತಿ ನೀಡಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ. ಚಿತ್ರದುರ್ಗದ ತಹಸೀಲ್ದಾರ್‌ಗೆ 50 ಸಾವಿರ ರೂ. ದಂಡ ವಿಧಿಸಿ, ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶಿಸ

16 Dec 2025 10:16 pm
ಬೈಕ್‌ನಲ್ಲಿ ಚಲಿಸುತ್ತಿರುವಾಗಲೇ 34ರ ವ್ಯಕ್ತಿಗೆ ಹೃದಯಾಘಾತ; ಸಹಾಯಕ್ಕೆ ಬಾರದ ಜನ, ಸವಾರ ಸಾವು

ಬೆಂಗಳೂರಿನಲ್ಲಿ ಜಯದೇವ ಆಸ್ಪತ್ರೆಗೆ ತೆರಳುತ್ತಿದ್ದ ವೆಂಕಟರಮಣ ಎನ್ನುವವರು ಮಾರ್ಗಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಂಬ್ಯುಲೆನ್ಸ್ ಬಾರದ ಕಾರಣ ಬೈಕ್‌ನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ನೆರವಿಗೆ ಯಾರ

16 Dec 2025 10:14 pm
ಕರ್ನಾಟಕದಾದ್ಯಂತ 2134 ಇಲಿ ಜ್ವರ ಪ್ರಕರಣ: ದಕ್ಷಿಣ ಕನ್ನಡ, ಉಡುಪಿಯಲ್ಲಿ ಹೆಚ್ಚಳ!

ರಾಜ್ಯದಲ್ಲಿ ಇಲಿ ಜ್ವರ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. 2025ರ ನವೆಂಬರ್ ವರೆಗೆ 2134 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 1ರಷ್

16 Dec 2025 9:59 pm
BWSSB Water Cut: ಬೆಂಗಳೂರಿನ 80 ಕ್ಕೂ ಅಧಿಕ ಬಡಾವಣೆಯಲ್ಲಿ ಡಿ.17 ಕ್ಕೆ ಕಾವೇರಿ ನೀರು ಸರಬರಾಜು ಬಂದ್‌! ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ಕಾವೇರಿ 5ನೇ ಹಂತದ ನೀರು ಸರಬರಾಜಿನಲ್ಲಿ ಸೋರಿಕೆ ಪತ್ತೆಯಾಗಿದೆ. ಇದನ್ನು ಸರಿಪಡಿಸಲು ತುರ್ತು ದುರಸ್ತಿ ಕಾರ್ಯ ನಡೆಯಲಿದೆ. ಡಿಸೆಂಬರ್ 17ರಂದು ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ನೀ

16 Dec 2025 9:48 pm
ಉರಿಗೆ ವಿಪಕ್ಷದ ಉಪ್ಪು, ಇಂದು, ಮುಂದು ನಾನೇ ಸಿಎಂ ಎಂದು ಸಿದ್ದು ಗುದ್ದು: ಸದನ ಡೇ 7 ಹೈಲೈಟ್ಸ್

ಬೆಳಗಾವಿ ಚಳಿಗಾಲದ ಏಳನೇ ದಿನದ ಅಧಿವೇಶನದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿದ್ದು, ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು. ಇನ್ನುಇದೇ ವೇಳೆ ಡಿಕೆ ಶಿವಕುಮಾರ್‌ ಅವರು ನಾಯಕತ್ವ ಬದಲಾವಣೆ ಬಗ್

16 Dec 2025 9:42 pm
ಸೋನಿಯಾ, ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್‌; ನ್ಯಾಷನಲ್ ಹೆರಾಲ್ಡ್ ಕೇಸ್‌ ಮುಂದೇನಾಗಲಿದೆ?

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಪರಿಗಣಿಸಲು ದೆಹಲಿ ವಿಶೇಷ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾ

16 Dec 2025 8:46 pm
532 ಎಕರೆ ಅರಣ್ಯ ಭೂಮಿ ಕಬಳಿಸಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ: ಈಶ್ವರ್‌ ಖಂಡ್ರೆ

ಬೆಂಗಳೂರಿನ ಕೆಂಗೇರಿ ಬಳಿ 532 ಎಕರೆ ಅರಣ್ಯ ಮತ್ತು ಸರಕಾರಿ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ್ದ ಎಂಬಿ ನೇಮಣ್ಣ ಗೌಡ ಅಲಿಯಾಸ್‌ ಎಂಬಿ ಮನ್ಮಥನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ 512 ಎಕರೆ

16 Dec 2025 8:13 pm
ಮೋದಿಗೆ ಎರಡು ವಿಷಯಗಳೆಂದರೆ ಭಾರೀ ದ್ವೇಷ: ಮನರೇಗಾ ಯೋಜನೆ ಬದಲಾವಣೆಗೆ ರಾಹುಲ್‌ ಕಿಡಿ

ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾದ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ - 2025' (ಜಿ ರಾಮ್‌ ಜಿ ಬಿಲ್) ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಯುಪಿಎ ಅವಧಿಯಲ್ಲಿ ಜಾರಿಗೆ

16 Dec 2025 7:58 pm
IPL Auction : ಮಿನಿ ಹರಾಜಿನ ನಂತರ RCB ಆಟಗಾರರ ಕಂಪ್ಲೀಟ್ ಲಿಸ್ಟ್ - ಪರ್ಸ್ ನಲ್ಲಿ ಮಿಕ್ಕ ದುಡ್ಡೆಷ್ಟು?

RCB Squad for IPL 2026 : ಅಬುಧಾಬಿಯಲ್ಲಿ ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರನ್ನು ಖರೀದಿಸಿದೆ. ಇನ್ನು, ಹಲವು ಆಟಗಾರರನ್ನು ಕೈಬಿಟ್ಟಿದೆ. ಐಪಿಎಲ್ 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ಮಿನಿ ಹರಾಜು ಪ್ರಕ್ರಿ

16 Dec 2025 7:53 pm
ವಿಧಾನಸಭೆಯಲ್ಲಿ ₹6279.87 ಕೋಟಿ ಮೊತ್ತದ ಪೂರಕ ಅಂದಾಜು ಮಂಡನೆ: ಏನೇನು ಹೈಲೈಟ್ಸ್

ಬೆಳಗಾವಿ ಅಧಿವೇಶನದಲ್ಲಿ 6279.87 ಕೋಟಿ ಮೊತ್ತದ ಪೂರಕ ಅಂದಾಜು ಮಂಡನೆಯಾಗಿದೆ. ಮುಖ್ಯಮಂತ್ರಿ, ರಾಜ್ಯಪಾಲರ ಹೆಲಿಕಾಪ್ಟರ್ ಪ್ರಯಾಣ, ಲೋಕಾಯುಕ್ತ, ಅಧಿಕಾರಿಗಳ ವಾಹನ ಖರೀದಿ, ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ, ಗ್ಯಾರಂಟಿ ಫಲಾನು

16 Dec 2025 7:01 pm
Cancer prevention: ಗರ್ಭಕಂಠದ ಕ್ಯಾನ್ಸರ್‌ ತಡೆಯುತ್ತೆ ಎಚ್‌ಪಿವಿ ವ್ಯಾಕ್ಸಿನ್‌ |Dr Suman Singh

Cancer prevention: ಗರ್ಭಕಂಠದ ಕ್ಯಾನ್ಸರ್‌ ತಡೆಯುತ್ತೆ ಎಚ್‌ಪಿವಿ ವ್ಯಾಕ್ಸಿನ್‌ |Dr Suman Singh

16 Dec 2025 6:57 pm
ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಬಂಧನಕ್ಕೆ ಸಿದ್ಧತೆ, ಕಾರಣ ಏನು?

ವಿಶ್ವಕಪ್ ವಿಜೇತ ಮಾಜಿ ನಾಯಕ ಅರ್ಜುನ ರಣತುಂಗ ಅವರು ಪೆಟ್ರೋಲಿಯಂ ಸಚಿವರಾಗಿದ್ದಾಗ ನಡೆದ ತೈಲ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲು ಶ್ರೀಲಂಕಾ ಅಧಿಕಾರಿಗಳು ನಿರ್ಧರಿಸಿದ್ದಾರೆ. ತೈಲ ಖರೀದಿ ನಿಯಮಗಳನ್

16 Dec 2025 6:47 pm
ಪೊಲೀಸ್‌ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌: 1600 PSI ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ

ರಾಜ್ಯದಲ್ಲಿ 1600 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಈ ಹಿಂದೆ 545 ಹುದ್ದೆಗಳ ನೇಮಕಾತಿಯಲ್ಲಿ ಗೊಂದಲ ಉಂಟಾಗಿದ್ದರೂ, 947

16 Dec 2025 6:45 pm
ಐಪಿಎಲ್‌ ಮಿನಿ ಹರಾಜು 2026: ಈ ಬಾರಿ ಯುವ ಆಟಗಾರರಿಗೆ ಸಿಎಸ್‌ಕೆ ಮಣೆ: ಇಲ್ಲಿದೆ ಪೂರ್ಣ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಇಬ್ಬರು ಅನ್-ಕ್ಯಾಪ್ಡ್ ಆಟಗಾರರನ್ನು ದಾಖಲೆ ಮೊತ್ತಕ್ಕೆ ಖರೀದಿಸಿ ಇತಿಹಾಸ ನಿರ್ಮಿಸಿದೆ. ಅಕೀಲ್ ಹೊಸೈನ್, ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ತಂಡಕ್ಕೆ ಸೇರ್ಪ

16 Dec 2025 6:08 pm
IPL ಹರಾಜಿನಲ್ಲಿ ಭಾರೀ ಅಚ್ಚರಿ: ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ತಲಾ ₹14.2 ಕೋಟಿಗೆ ಖರೀದಿಸಿದ CSK!

ಐಪಿಎಲ್ 2026ರ ಹರಾಜಿನಲ್ಲಿ ಅನ್‌ಕ್ಯಾಪ್ಡ್ (ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡದ) ಆಟಗಾರರು ಹೊಸ ಇತಿಹಾಸ ಬರೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಇಬ್ಬರು ಯುವ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿ

16 Dec 2025 5:45 pm
ಸಿಎಂ ಸಿದ್ದರಾಮಯ್ಯ ಬದಲಾವಣೆ ಚರ್ಚೆಯಲ್ಲಿ ತುಟಿಬಿಚ್ಚದ ಡಿಕೆಶಿ: ಸದನದಲ್ಲಿ ಆಪ್ತ ಶಾಸಕರ ಜೊತೆ ಕುಶಲೋಪರಿ

ಬೆಳಗಾವಿ ವಿಧಾನಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದವು. ವಿಪಕ್ಷಗಳು ಸಿದ್ದರಾಮಯ್ಯ ಅವರ ಕಾಲೆಳೆದರೂ, ಡಿಸಿಎಂ ಡಿಕೆ ಶಿವಕುಮಾರ್ ತುಟುಕ್‌ ಪಿಟುಕ್‌ ಎನ್ನದೆ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದು

16 Dec 2025 5:33 pm
IPL 2026: ಕ್ಯಾಮೆರಾನ್ ಗ್ರೀನ್‌ಗೆ ಹರಾಜಿನಲ್ಲಿ 25 ಕೋಟಿ ರೂ.; ಆದರೆ, ಸಿಗೋದು 18 ಕೋಟಿ ರೂ.! ಯಾಕೆ?

ಐಪಿಎಲ್ 2026 ಹರಾಜಿನಲ್ಲಿ ಆಸ್ಟ್ರೇಲಿಯಾದ ಕ್ಯಾಮೆರಾನ್ ಗ್ರೀನ್ 25.20 ಕೋಟಿ ರೂ.ಗೆ ಕೆಕೆಆರ್ ಪಾಲಾಗಿದ್ದಾರೆ. ಆದರೂ, ಐಪಿಎಲ್ ನಿಯಮದಂತೆ ಗರಿಷ್ಠ 18 ಕೋಟಿ ರೂ. ಮಾತ್ರ ಅವರಿಗೆ ಸಿಗಲಿದೆ. ಇದು ವಿದೇಶಿ ಆಟಗಾರನ ಗರಿಷ್ಠ ಸಂಭಾವನೆ ಮಿತಿಯ

16 Dec 2025 5:12 pm
ʻನಿಮ್ಮ ಮಗಳು ಬೇಕಿದ್ರೆ ನನ್ನ ಮಗು ಕೊಡಿʼ; ಸೀರಿಯಲ್‌ ನಟಿಯಾಗಿರೋ ಪತ್ನಿಯನ್ನೇ ಕಿಡ್ನ್ಯಾಪ್‌ ಮಾಡಿದ ನಿರ್ಮಾಪಕ

ಮಗಳಿಗಾಗಿ ಪತ್ನಿಯನ್ನು ಅಪಹರಿಸಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚೈತ್ರ ಆರ್‌ ಎಂಬುವವರು ಸೀರಿಯಲ್‌ ನಟಿಯಾಗಿದ್ದು, ಆಕೆಯ ಪತಿ ನಿರ್ಮಾಪಕ. ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದರು ಎನ್ನಲಾಗಿದೆ. ಪ್ರೀತ

16 Dec 2025 5:08 pm
ಐಪಿಎಲ್‌ ಮಿನಿ ಹರಾಜು 2026: 18 ಕೋಟಿ ರೂ.ಗೆ ಕೆಕೆಆರ್‌ ತಂಡ ಸೇರಿದ ಸಿಎಸ್‌ಕೆ ಮಾಜಿ ಯಾರ್ಕರ್‌ ಕಿಂಗ್‌ ಮತೀಶ ಪತಿರಾಣ!

ಶ್ರೀಲಂಕಾದ ವೇಗಿ ಮತೀಶ ಪತಿರಾಣ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿದ್ದಾರೆ. 18 ಕೋಟಿ ರೂ. ನೀಡಿ ಕೆಕೆಆರ್ ಅವರನ್ನು ಖರೀದಿಸಿದೆ. ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಪತಿರಾಣ ಚ

16 Dec 2025 5:01 pm
ಡಾಲರ್ ಎದುರು 91ರ ಮಟ್ಟಕ್ಕೆ ಕುಸಿದ ರೂಪಾಯಿ: ಷೇರು ಹೂಡಿಕೆದಾರರಿಗೆ ಎಚ್ಚರಿಕೆಯ ಗಂಟೆ, ಯಾವ ವಲಯಕ್ಕೆ ಲಾಭ?

ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡು 91ರ ಗಡಿ ದಾಟಿದೆ. ಈ ಬೆಳವಣಿಗೆಯಿಂದಾಗಿ ಷೇರುಪೇಟೆಯ ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದು, ಹೂಡಿಕೆದಾರರು ಎಚ್ಚರಿಕೆ ವಹಿಸುವಂತೆ ಮಾರುಕಟ್ಟ

16 Dec 2025 4:50 pm
ಬೆಂಗಳೂರಿನಲ್ಲಿ ಡಿಜಿಟಲ್‌ ಅರೆಸ್ಟ್‌ಗೊಳಗಾದ ಟೆಕ್ಕಿ;‌ ಮಗನಿಗಾಗಿ ಫ್ಲ್ಯಾಟ್‌, ಸೈಟ್‌ ಮಾರಿ ವಂಚಕರಿಗೆ 2 ಕೋಟಿ ಕೊಟ್ಟ ಮಹಿಳೆ

ಡಿಜಿಟಲ್‌ ಅರೆಸ್ಟ್‌ಗೆ ಒಳಗಾದ ಮಹಿಳಾ ಟೆಕ್ಕಿಯೊಬ್ಬರು ಅವರ ಆಸ್ತಿ, ಫ್ಲ್ಯಾಟ್‌ ಸೇರಿ ಎರಡು ಕೋಟಿ ಕಳೆದುಕೊಂಡ ಘಟನೆ ಬೆಂಗಳೂರಿನ ವಿಜ್ಞಾನ ನಗರದಲ್ಲಿ ಬೆಳಕಿಗೆ ಬಂದಿದೆ. ಸದ್ಯ ವೈಟ್‌ಫೀಲ್ಡ್‌ ಪೊಲೀಸರು ದೂರು ದಾಖಲಿಸಿಕೊಂಡ

16 Dec 2025 4:25 pm
ʻಫ್ಯಾಮಿಲಿ ವಿಚಾರಕ್ಕೆ ಬರ್ಬೇಡʼ ಚೈತ್ರಾಗೆ ರಜತ್‌ ವಾರ್ನಿಂಗ್!

ʻಫ್ಯಾಮಿಲಿ ವಿಚಾರಕ್ಕೆ ಬರ್ಬೇಡʼ ಚೈತ್ರಾಗೆ ರಜತ್‌ ವಾರ್ನಿಂಗ್!

16 Dec 2025 4:12 pm
ಕರ್ನಾಟಕ ಬಾಡಿಗೆ ವಿಧೇಯಕ 2025 ಅಂಗೀಕಾರ: ಮಾಲೀಕರು, ಬ್ರೋಕರ್‌ಗಳಿಗೆ ಬೀಳುತ್ತೆ ಭಾರೀ ದಂಡ! ಏನೆಲ್ಲಾ ಹೊಸ ನಿಯಮ?

ಕರ್ನಾಟಕ ವಿಧಾನಸಭೆಯಲ್ಲಿ ಕರ್ನಾಟಕ ಬಾಡಿಗೆ (ತಿದ್ದುಪಡಿ) 2025 ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಈ ತಿದ್ದುಪಡಿಯು ಜೈಲು ಶಿಕ್ಷೆಯನ್ನು ತೆಗೆದುಹಾಕಿ, ಉಲ್ಲಂಘನೆಗಳಿಗೆ ದಂಡವನ್ನು ಹೆಚ್ಚಿಸುತ್ತದೆ. ಬಾಡಿಗೆ ಒಪ್ಪಂದಗಳ ನೋಂ

16 Dec 2025 4:01 pm
IPL 2026 Auction: ಆರ್‌ಸಿಬಿ ತೆಕ್ಕೆಗೆ ವೆಂಕಟೇಶ್ ಐಯ್ಯರ್, ₹7 ಕೋಟಿಗೆ ಖರೀದಿ; ಖ್ಯಾತನಾಮರು ಅನ್‌ಸೋಲ್ಡ್‌!

2026ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಆಲ್‌ರೌಂಡರ್‌ ವೆಂಕಟೇಶ್ ಐಯ್ಯರ್ ಅವರನ್ನು 7 ಕೋಟಿ ರೂ. ನೀಡಿ ಖರೀದಿಸಿದೆ. ಕಳೆದ ವರ್ಷ ಇದೇ ಆಟಗಾರನಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬ

16 Dec 2025 3:41 pm
ಐಪಿಎಲ್‌ ಮಿನಿ ಹರಾಜು 2026: ದಾಖಲೆಯ 25.20 ಕೋಟಿ ರೂ. ಮೊತ್ತಕ್ಕೆ ಕೋಲ್ಕತಾಗೆ ಪಾಲಾದ ಕ್ಯಾಮರೂನ್ ಗ್ರೀನ್!

ಐಪಿಎಲ್ 2026ರ ಮಿನಿ ಹರಾಜು ಯುಎಇಯ ಅಬುಧಾಬಿಯಲ್ಲಿ ಆರಂಭವಾಗಿದೆ. ಆಸ್ಟ್ರೇಲಿಯಾದ ಆಲ್-ರೌಂಡರ್ ಕ್ಯಾಮರೂನ್ ಗ್ರೀನ್ 25.20 ಕೋಟಿ ರೂ.ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ವಿದೇಶಿ ಆಟಗಾ

16 Dec 2025 3:35 pm
ಎಚ್‌ಡಿ ಕುಮಾರಸ್ವಾಮಿ ಹುಟ್ಟುಹಬ್ಬ: 30 ಗ್ರಾಂ ಗೋಲ್ಡ್ ಚೈನ್ ಉಡುಗೊರೆ ನೀಡಿದ ಮಂಡ್ಯ ಅಭಿಮಾನಿ!

ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹಲವೆಡೆ ಕೇಕ್ ಕತ್ತರಿಸಿ, ಹಾರ ಹಾಕಿ, ಮಂಗಳವಾದ್ಯಗಳೊಂದಿಗೆ ಸ್ವಾಗತಿಸಲಾಯಿತು. ಕಾರ್ಯಕರ್ತರು ಸಚಿವರಿಗೆ ಅ

16 Dec 2025 3:30 pm
ವಿಧಾನಸಭೆಯಲ್ಲೂ ವೋಟ್ ಚೋರಿ ಪ್ರತಿಧ್ವನಿ: ಪ್ರಿಯಾಂಕ್ V/S ಸುನೀಲ್ ಜಟಾಪಟಿ

ಬೆಳಗಾವಿ ವಿಧಾನಸಭೆಯಲ್ಲಿ ಮತ ಕಳ್ಳತನ ವಿಚಾರವಾಗಿ ಆಡಳಿತ-ವಿಪಕ್ಷಗಳ ನಡುವೆ ತೀವ್ರ ಚರ್ಚೆ ನಡೆಯಿತು. ಕಾಂಗ್ರೆಸ್ ಸದಸ್ಯರು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರೆ, ಬಿಜೆಪಿ ಸದಸ್ಯರು ಎಸ್‌ಐಟಿಯ ಧರ್ಮಸ್ಥಳದ ತನಿಖಾ ವರದ

16 Dec 2025 3:22 pm
ʻಮಹಾತ್ಮ ಗಾಂಧಿ ನನಗಷ್ಟೇ ಅಲ್ಲ ಇಡೀ ದೇಶದ ಕುಟುಂಬದವರುʼ; ʻG Ram G ' ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

ನರೇಗಾ ಖಾತ್ರಿ ಕಾಯ್ದೆಯನ್ನು ಬದಲಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ 'ಜಿ ರಾಮ್ ಜಿ' ಹೆಸರು ಮತ್ತು ಸ್ವರೂಪ ಬದಲಿಸುವ ಬಿಜೆಪಿ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ನಾಯಕರು ಕಿಡಿಕಾರಿದರು. ಮಹಾತ್ಮಗಾಂಧಿ ಅವರ ಭಾವಚಿತ್ರವನ್ನು

16 Dec 2025 3:01 pm
MGNREGA Row: ಗಾಂಧಿ ಹೆಸರು ಅಳಿಸುವುದು ಅನೈತಿಕ; ಲೋಕಸಭೆಯಲ್ಲಿ ಕಾಂಗ್ರೆಸ್‌ ಪರ ಶಶಿ ತರೂರ್‌ ಭರ್ಜರಿ ಬ್ಯಾಟಿಂಗ್

ಶಶಿ ತರೂರ್‌ ಮತ್ತು ಕಾಂಗ್ರೆಸ್‌ ನಡುವಿನ ಸಂಬಂಧ ಸೂಕ್ಷ್ಮವಾಗಿರುವ ಈ ಸಂದರ್ಭದಲ್ಲಿ, MGNREGA ಯೋಜನೆ ಹೆಸರನ್ನು G RAM G ಎಂದು ಮರುನಾಮಕರಣ ಮಾಡುವ ಕೇಂದ್ರದ ಪ್ರಸ್ತಾವನೆ ಇಬ್ಬರನ್ನೂ ಕೊಂಚ ಹತ್ತಿರಕ್ಕೆ ತಂದಿದೆ. ಲೋಕಸಭೆಯಲ್ಲಿ ಈ ಯೋಜ

16 Dec 2025 2:40 pm
ಹೊಸಕೋಟೆಗೆ ನಮ್ಮ ಮೆಟ್ರೋ ವಿಸ್ತರಣೆ ಬಗ್ಗೆ ಶಾಸಕ ಶರತ್‌ ಬಚ್ಚೇಗೌಡ ಮಾಹಿತಿ; ಟಿನ್‌ ಫ್ಯಾಕ್ಟರಿಯಿಂದ ಮಾರ್ಗ

ಹೊಸಕೋಟೆಗೆ ನಮ್ಮ ಮೆಟ್ರೋ ವಿಸ್ತರಣೆ ಯೋಜನೆಗೆ ವೇಗ ಸಿಕ್ಕಿದೆ. ಶಾಸಕ ಶರತ್‌ ಬಚ್ಚೇಗೌಡ ಅವರು ಡಿಸಿಎಂ ಡಿಕೆ ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲೇ ಈ ಯೋಜನೆ ಸಾಕಾರವಾಗಲಿದೆ ಎಂದು ಶ

16 Dec 2025 1:52 pm
Vote Theft : ರಾಹುಲ್ ಗಾಂಧಿ ಎಡವುತ್ತಿರುವುದು ಎಲ್ಲಿ - ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ’ಏಕಾಂಗಿ’ ?

Vote Chori : ಮತಗಳ್ಳತನದ ಆರೋಪವನ್ನು ಬಿಜೆಪಿ ಮತ್ತು ಕೇಂದ್ರ ಚುನಾವಣಾ ಆಯೋಗದ ಮೇಲೆ ಹೊರಿಸುತ್ತಿರುವ ಕಾಂಗ್ರೆಸ್ ಪಾರ್ಟಿಗೆ, ತಮ್ಮದೇ ಮೈತ್ರಿಕೂಟದಲ್ಲಿ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎನ್ನುವುದು ದಿನದಿಂದ ದಿನಕ್ಕೆ ಖಾತ್ರಿ

16 Dec 2025 1:39 pm
ಗ್ರೀನ್‌ ಕಾರ್ಡ್‌ ಸಂದರ್ಶನದ ವೇಳೆ ಭಾರತೀಯ ಮಹಿಳೆ ಬಂಧನ; ಅಮೆರಿಕದ ನರನಾಡಿಗೆ ಹರಡಿದ ವಲಸೆ ವಿರೋಧಿ ವಿಷ!

ಆಕೆ ಕಳೆದ 30 ವರ್ಷಗಳಿಂದ ಅಮೆರಿಕದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಳು. 60 ವರ್ಷದ ಭಾರತೀಯ ಮೂಲದ ಬಬ್ಲಿಜಿತ್‌ ಕೌರ್‌, ಅಮೆರಿಕನ್‌ ಸಮಾಜದಲ್ಲಿ ಅಮೆರಿಕನ್ನರಿಗಿಂತ ಹೆಚ್ಚು ಅನ್ಯೋನ್ಯವಾಗಿ ಬೆರೆತಿದ್ದರು. ಆದರೆ ಅಧ್ಯಕ್ಷ ಡ

16 Dec 2025 1:28 pm
ಕುರ್ಚಿ ಕದನ: ಸದನದಲ್ಲಿ ಸಿದ್ದುಗೆ ವಿಪಕ್ಷದ ಲಾಕ್! ತಪ್ಪಿಸಿಕೊಳ್ಳಲು ಸಿಎಂ ಹರಸಾಹಸ ಹೇಗಿತ್ತು?

ವಿಧಾನಸಭೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ವೇಳೆ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರನ್ನು ಮಾತಿನಲ್ಲೇ ಲಾಕ್ ಮಾಡಿದ್ದವು. ಐದು ವರ್ಷ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿನ ಬದಲಾವಣೆಯನ್ನು ವಿಪಕ್

16 Dec 2025 12:55 pm
Gold Rate Fall: ಡಿ.16ರಂದು ಕೊಂಚ ಇಳಿಕೆ ಕಂಡ ಚಿನ್ನದ ಬೆಲೆ; ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದ್ದು, ನಿನ್ನೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ ಗಗನಕಗಕೇರಿದ ಚಿನ್ನದ ದರ ಇಂದು ಕೊಂಚ ಇಳಿಕೆಕಂಡು ವಿರಮಿಸಿಕೊಂಡಿದೆ. ಹಾಗಾದ್ರೆ ಇಂದು ಚಿನ್ನ ಹಾಗೂ ಬೆಳ್ಳಿಯ ದರ ಹೇಗಿದೆ ನೋಡ

16 Dec 2025 12:32 pm
ಪ್ರಿಯಾಂಕಾ - ಉಪೇಂದ್ರ ದಂಪತಿಗೆ ಮ್ಯಾರೇಜ್ ಆನಿವರ್ಸರಿ ಸಂಭ್ರಮ

ಪ್ರಿಯಾಂಕಾ - ಉಪೇಂದ್ರ ದಂಪತಿಗೆ ಮ್ಯಾರೇಜ್ ಆನಿವರ್ಸರಿ ಸಂಭ್ರಮ

16 Dec 2025 12:27 pm
ಸದನ ಸ್ವಾರಸ್ಯ:ಉರಿಯೋದರ ಮೇಲೆ ಉಪ್ಪು ಹಾಕ್ಬೇಡಿ ಎಂದ ಸಿದ್ದು, ಹಾಗಾದ್ರೆ ಉರಿತೈತಾ ಎಂದು ಕಾಲೆಳೆದ ಬಿಜೆಪಿ

ವಿಧಾನಸಭೆಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. 'ಉರಿಯೋದರ ಮೇಲೆ ಉಪ್ಪು ಹಾಕ್ಬೇಡಿ' ಎಂದ ಸಿದ್ದರಾಮಯ್ಯಗೆ, 'ಹಾಗಾದ್ರೆ ಉರಿತೈತಾ' ಎಂದು ಬಿಜೆ

16 Dec 2025 12:25 pm
IPL Auction 2026 : ಇವರೇ.. ಮಿನಿ ಹರಾಜಿನಲ್ಲಿರುವ ಕರ್ನಾಟಕದ 11 ಆಟಗಾರರು, ಮೂಲಬೆಲೆ ಎಷ್ಟು?

Karnataka Players - IPL : ಬಹುನಿರೀಕ್ಷಿತ ಐಪಿಎಲ್ ಮಿನಿ ಹರಾಜು ಇಂದು (ಡಿ. 16) ಅರಬ್ ಗಣರಾಜ್ಯದ ಅಬುಧಾಬಿಯಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಕರ್ನಾಟಕ ಹನ್ನೊಂದು ಆಟಗಾರರು ಪಟ್ಟಿಯಲ್ಲಿದ್ದಾರೆ. ಕೆಲವರನ್ನು ಯಾರೂ ಕಳೆದ ಹರಾಜಿನಲ್ಲಿ ಖರೀದಿಸಿ

16 Dec 2025 12:22 pm
ಕೇರಳದಲ್ಲಿ ಎಸ್‌ಐಆರ್‌: 25 ಲಕ್ಷ ಮತದಾರರು ಹೊರಕ್ಕೆ

ಕೇರಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತದಲ್ಲಿದ್ದು, 25 ಲಕ್ಷಕ್ಕೂ ಹೆಚ್ಚು ಮತದಾರರು ಹೊರಗುಳಿದಿದ್ದಾರೆ. ಮೃತರು, ಸ್ಥಳಾಂತರಗೊಂಡವರು ಹಾಗೂ ಇತರ ಕಾರಣಗಳಿಂದ ಹೆಸರು ಕೈಬಿಟ್ಟಿದ್ದು, ವಿರೋಧ ಪಕ್ಷಗಳು ಚುನಾವಣಾ ಆಯೋ

16 Dec 2025 12:05 pm
ಎಂಜಿನರೇಗಾ ಯೋಜನೆ ಬದಲು ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮಸೂದೆಗೆ ಶ್ರೀಕಾರ; ಏನಿದು ಮಸೂದೆ? ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ವಿವರ

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳು ಬರಲಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ರದ್ದುಗೊಳಿಸಿ, ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮಸೂದೆ-2025 ಜಾರಿಗೆ ಬರಲಿದೆ. ಇದು ಉ

16 Dec 2025 12:05 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ : ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರ ಐವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಮಂಗಳವಾರ ಜಾರಿ ನಿರ್ದೇಶನಾಲಯದ ಅಕ್ರಮ ಹಣ ವರ್ಗಾವಣೆ ಆರೋಪ ಪಟ್ಟಿಯನ್ನು ಸ್ವೀಕರಿಸಲು ನಿರಾಕರಿಸಿದೆ. ಇದು ಕಾಂಗ

16 Dec 2025 11:45 am
ಬೆಳಗಾವಿಯಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್ ಶುರು: ಎಸ್ಸಿ/ಎಸ್ಟಿ ಶಾಸಕರಿಗೆ ಪ್ರತ್ಯೇಕ ಔತಣಕೂಟ ಹಮ್ಮಿಕೊಂಡ ಸತೀಶ್ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆದ ಡಿಸಿಎಂ ಡಿಕೆ ಶಿವಕುಮಾರ್ ಅವರ ಔತಣಕೂಟದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಎಸ್ ಸಿ ಎಸ್ ಟಿ ಶಾಸಕರಿಗೆ ಪ್ರತ್ಯೇಕ ಭೋಜನಕೂಟ ಏರ್ಪಡಿಸಿದ್ದಾರೆ.‌ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಈ ಔತಣಕೂಟಗಳು ಮಹತ್ವ ಪ

16 Dec 2025 11:36 am
Explained: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತಾ? ಭಯ ಬಿಟ್ಟು ಸತ್ಯ ತಿಳಿಯೋಣ ಬನ್ನಿ

ಸಂಡೇ ಹೋ ಯಾ ಮಂಡೇ, ರೋಜ್‌ ಖಾವೋ ಅಂಡೇ ಎಂಬ ಮಾತೊಂದಿದೆ. ದಿನಕ್ಕೊಂದು ಮೊಟ್ಟೆ ಸೇವನೆ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ತಜ್ಞರ ಅನಿಸಿಕೆ. ಆದರೆ ಇತ್ತೀಚಿಗೆ ಮೊಟ್ಟೆ ಸೇವನೆಯಿಂದ ಕ್ಯಾನ್ಸರ್‌ ಬರು

16 Dec 2025 11:32 am
ಬಿಟ್ ಕಾಯಿನ್, ಪ್ರಜ್ವಲ್ ರೇವಣ್ಣ ಪ್ರಕರಣ , 32 ಎಸ್ಐಟಿಗಾಗಿ ಕೋಟಿ ಕೋಟಿ ಖರ್ಚು!

ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರ 32 ವಿಶೇಷ ತನಿಖಾ ದಳಗಳನ್ನು (SIT) ರಚಿಸಿದೆ. ಬಿಟ್ ಕಾಯಿನ್, ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪ, ವಾಲ್ಮೀಕಿ ನಿಗಮದ ಅಕ್ರಮ ಸೇರಿದಂತೆ ಹಲವು ಪ್ರಕರಣಗಳ ತನಿಖೆಗೆ ಇವುಗಳನ್ನು ನೇಮಿಸಲಾಗ

16 Dec 2025 11:13 am
54ನೇ ವಿಜಯ ದಿವಸ:ವೀರ ಸೇನಾನಿಗಳಿಗೆ ಪ್ರಧಾನಿ & ರಾಷ್ಟ್ರಪತಿ ನಮನ; ಬಾಂಗ್ಲಾ ವಿಮೋಚನೆಯ ವಿಶೇಷ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ !

54ನೇ ವಿಜಯ್ ದಿವಸದಂದು, 1971ರ ಯುದ್ಧದಲ್ಲಿ ಬಾಂಗ್ಲಾದೇಶ ವಿಮೋಚನೆಗೆ ಹೋರಾಡಿದ ವೀರ ಯೋಧರಿಗೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಮುರ್ಮು ಗೌರವ ಸಲ್ಲಿಸಿದ್ದಾರೆ. ಈ ಐತಿಹಾಸಿಕ ವಿಜಯದಲ್ಲಿ ಭಾರತೀಯ ಸೇನೆಯ ಶೌರ್ಯ, ತ್ಯಾಗ ಮತ್ತು

16 Dec 2025 11:02 am
IPL Auction: ಭಾರತದಲ್ಲಿ ನಡೆಸಲು ಏನು ಸಮಸ್ಯೆ? ಇದೇನಾ ವಿಕಸಿತ ಭಾರತ ಎಂದು ಪ್ರಶ್ನಿಸಿದ ಪ್ರಿಯಾಂಕ್‌ ಖರ್ಗೆ

ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ದ ಅಬುಧಾಬಿಯಲ್ಲಿ ಈ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಗೆ ಅಧಿಕೃತ ಚಾಳನೆ ದೊರೆತಿದೆ. ಎಲ್ಲಾ ಫ್ರಾಂಚೈಸಿ ತಂಡಗಳು ಅಬುಧಾಬಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ತಮ್ಮ ನೆಚ್ಚಿನ

16 Dec 2025 10:54 am
ಪಾಕಿಸ್ತಾನದಿಂದ ಸಂವಿಧಾನಿಕ ದಂಗೆ: UNSC ವೇದಿಕೆಯಲ್ಲಿ ಪಾಕ್‌ ವಿರುದ್ಧ ಭಾರತ ವಾಗ್ದಾಳಿ; 27ನೇ ತಿದ್ದುಪಡಿ ಮೂಲಕ ಮುನೀರ್‌ಗೆ ಲೈಫ್‌ ಟೈಮ್‌ ಇಮ್ಯೂನಿಟಿ !

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಪುನರುಚ್ಚರಿಸಿದೆ.ಅಲ್ಲದೆ, ಪಾಕಿಸ್ತಾನ ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದುವಾಗಿದ್ದು, ಅದು ಸಂಪೂರ್ಣವಾಗಿ ನಿಲ್ಲುವವರೆಗ

16 Dec 2025 10:09 am
ಬೆಂಗಳೂರು ಗ್ರಾಮಾಂತರ : ಯುವಜನತೆಯಲ್ಲಿ ಅಸಾಂಕ್ರಾಮಿಕ ರೋಗ ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟವರಲ್ಲಿ ಬಿಪಿ, ಶುಗರ್, ಕ್ಯಾನ್ಸರ್‌ನಂತಹ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಲಾಗುತ್ತಿದ್ದು, ಸಾವಿರಾರು ಮಂದಿಯಲ್ಲಿ ಈ ಸಮಸ್ಯೆಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆಯು

16 Dec 2025 9:35 am
ಧ್ರುವಂತ್‌ಗೆ ಕಿರಿಕಿರಿ ತಂದ ರಕ್ಷಿತಾ ಶೆಟ್ಟಿ!

ಧ್ರುವಂತ್‌ಗೆ ಕಿರಿಕಿರಿ ತಂದ ರಕ್ಷಿತಾ ಶೆಟ್ಟಿ!

16 Dec 2025 9:27 am
ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಗೋಚರತೆ ಕಡಿಮೆ, ಸರಣಿ ಅಪಘಾತ ಸಂಭವಿಸಿ 4 ಸಾವು, 25 ಜನರಿಗೆ ಗಾಯ

ಉತ್ತರ ಭಾರತದಲ್ಲಿ ತೀವ್ರ ಚಳಿಯಿಂದಾಗಿ ದಟ್ಟ ಮಂಜು ಕವಿದಿದ್ದು, ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಥುರಾ ಬಳಿ 10 ಬಸ್‌ಗಳು ಮತ್ತು ಕಾರುಗಳು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಈ ದು

16 Dec 2025 8:46 am
ಖರ್ಗೆ ದಯನೀಯ ಸ್ಥಿತಿ ನೋಡಿ ತಲೆತಗ್ಗಿಸುವಂತಾಗಿದೆ ಎಂದ ಬಿಜೆಪಿ : ಅಪಪ್ರಚಾರವೇ ನಿಮ್ಮ ಆತ್ಮ ಎಂದ ಕಾಂಗ್ರೆಸ್

Congress Vs BJP : ವೋಟ್ ಚೋರಿ ಅಭಿಯಾನದ ವೇಳೆ ಕಾಂಗ್ರೆಸ್ ಹೈಕಮಾಂಡ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಅವಮಾನ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಬಿಜೆಪಿ ಮಾಡಿರುವ ಟ್ವೀಟಿಗೆ, ಕಾಂಗ್ರೆಸ್ ಪ್ರತಿಕ್ರಿಯೆ ನೀಡ

16 Dec 2025 8:45 am
ಇಳಿದ ತಾಪಮಾನ, ಏರಿದ ಮೊಟ್ಟೆ ದರ; ತತ್ತಿ ಖಾದ್ಯಗಳಿಗೆ ಹೆಚ್ಚಿದ ಬೇಡಿಕೆ

ಉತ್ತರ ಕರ್ನಾಟಕದಲ್ಲಿ ವಿಪರೀತ ಚಳಿ ಹೆಚ್ಚಾಗಿದೆ. ಇದರಿಂದಾಗಿ ಮೊಟ್ಟೆ ದರವೂ ಏರಿಕೆಯಾಗಿದೆ. ಮೊಟ್ಟೆ ತಿಂದರೆ ದೇಹ ಬೆಚ್ಚಗಾಗುತ್ತದೆ ಎಂಬ ನಂಬಿಕೆಯಿಂದ ಮೊಟ್ಟೆ ಖಾದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಉತ್ಪಾದನೆ ಕೊರತೆ ಮತ್ತು ಮಹ

16 Dec 2025 8:41 am
Explained: 60 ವರ್ಷಗಳ ಹಿಂದೆ ಹಿಮಾಲಯದಲ್ಲಿ ಪರಮಾಣು ಸಾಧನ ಇರಿಸಿದ್ದ ಸಿಐಎ; ಈಗ ಕಿದರ್‌ ಹೈ? ರೋಚಕ ಸ್ಟೋರಿ!

ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಭಾರತದ ಸಿಕ್ಕಿಂನಲ್ಲಿರುವ ನಂದಾ ದೇವಿ ಪರ್ವತದಲ್ಲಿ 1965ರಲ್ಲಿ ನಡೆಸಿದ್ದ ವಿಫಲ ಕಾರ್ಯಾಚರಣೆಯೊಂದರ ಬಗ್ಗೆ, ನ್ಯೂಯಾರ್ಕ್‌ ಟೈಮ್ಸ್‌ ವರದಿ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದೆ. ಚೀನಾದ ಕ

16 Dec 2025 8:40 am
ಚೋರನೂರಿಗೆ ಭದ್ರಾ ಮೇಲ್ದಂಡೆ ಯೋಜನೆ ಯಾವಾಗ?

ಸಂಡೂರು ತಾಲೂಕಿನ ಚೋರನೂರು ಹೋಬಳಿಯ 10 ಸಾವಿರ ಎಕರೆ ರೈತರು ಭದ್ರಾ ಮೇಲ್ದಂಡೆ ಮೂಲ ಯೋಜನೆಗಾಗಿ ಪ್ರತಿ ವರ್ಷ ಮಳೆಗಾಗಿ ಕಾಯುತ್ತಿದ್ದಾರೆ. 1968ರಲ್ಲೇ ರೂಪಿತಗೊಂಡಿದ್ದ ಈ ಯೋಜನೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ

16 Dec 2025 8:01 am
HDK Birthday; ನರೇಂದ್ರ ಮೋದಿ ಶುಭಾಶೀರ್ವಾದದಿಂದ ಭಾವುಕರಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ, ಇಂದು (ಡಿ.16-ಮಂಗಳವಾರ) ತಮ್ಮ 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತ

16 Dec 2025 7:19 am
ಟ್ರಂಪ್‌ ಸುಂಕಾಸ್ತ್ರ ಮೀರಿ ಭಾರತೀಯ ರಫ್ತು ಭರಾಟೆ ಜೋರು!; 19.4% ರಫ್ತು ಏರಿಕೆ, 3 ವರ್ಷಗಳಲ್ಲೇ ಅತಿ ಹೆಚ್ಚು ಬೆಳವಣಿಗೆ

ಭಾರತದ ರಫ್ತುಗಳು ನವೆಂಬರ್‌ನಲ್ಲಿ ಭರ್ಜರಿಯಾಗಿವೆ. ಮೂರು ವರ್ಷಗಳಲ್ಲಿಯೇ ಅತಿ ವೇಗವಾಗಿ ಬೆಳೆದು 19.4% ಏರಿಕೆಯೊಂದಿಗೆ 38.1 ಶತಕೋಟಿ ಡಾಲರ್‌ ತಲುಪಿದೆ. ಚೀನಾ ಹಾಗೂ ಅಮೆರಿಕಾಗೆ ರಫ್ತು ಹೆಚ್ಚಾಗಿದೆ. ಆಮದುಗಳು ಕುಸಿದಿರುವುದರಿಂದ

16 Dec 2025 7:08 am
ಚಳಿಗಾಲದ ಮೊಟ್ಟೆ ಬಿಸಿಗೆ ಶಿಕ್ಷಕರ ಜೇಬಿಗೆ ಕತ್ತರಿ; ಮೊಟ್ಟೆ ದರ ಹೆಚ್ಚುತ್ತಿದ್ದರೂ, ಹೆಚ್ಚುತ್ತಿಲ್ಲ ಸರ್ಕಾರದ ಅನುದಾನ

ತುಮಕೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಚಳಿಗಾಲದಲ್ಲಿ ಮೊಟ್ಟೆ ಖರೀದಿಗೆ ಹೆಚ್ಚುವರಿ ಹಣವನ್ನು ತಮ್ಮ ಜೇಬಿನಿಂದ ಭರಿಸುತ್ತಿದ್ದಾರೆ. ಸರ್ಕಾರ ನೀಡುವ 6 ರೂ. ಮೊಟ್ಟೆಯ ಬೆಲೆ 8 ರೂ. ಆಗಿದ್ದು, ಅಡುಗೆಯವರಿಗೆ ಮತ್ತ

16 Dec 2025 6:23 am
ದಕ್ಷಿಣ ರಾಜ್ಯಗಳ ಪೈಕಿ ನಮ್ಮ ಮೆಟ್ರೋ ಮುಂಚೂಣಿಯಲ್ಲಿ; ಸೇವೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಜನರಲ್ಲಿ

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಮೆಟ್ರೋ ರೈಲು ಸೇವೆ, ಹಲವು ಪ್ರಥಮಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲೇ ಕಾರ್ಯಾಚರಣೆ ಮತ್ತು ನಿರ್ಮಾಣ ಹಂತದ ಯೋಜನೆ

16 Dec 2025 6:17 am
ನೈಋುತ್ಯ ರೈಲ್ವೆ ವ್ಯಾಪ್ತಿಗೆ ಒಂದೇ ತಿಂಗಳಿನಲ್ಲಿ ಬರೋಬ್ಬರಿ 5.36 ಕೋಟಿ ಆದಾಯ; ಇದು ಕಡ್ಡಾಯ ಟಿಕೆಟ್‌ ಪರಿಶೀಲನೆ ಫಲವಯ್ಯಾ..

ನೈಋುತ್ಯ ರೈಲ್ವೆ ಟಿಕೆಟ್ ತಪಾಸಣೆ ಹೆಚ್ಚಿಸಿದೆ. ಇದರಿಂದ ಟಿಕೆಟ್ ರಹಿತ ಪ್ರಯಾಣ ಪ್ರಕರಣಗಳು ಹೆಚ್ಚಾಗಿವೆ. ರೈಲ್ವೆ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 5.36 ಕೋಟಿ ರೂ. ಸಂಗ್ರಹವಾಗಿದೆ. ಕಳೆದ

16 Dec 2025 5:59 am
ಪ್ರಯಾಣಿಕರ ಪಾಲಿನ ಮೃತ್ಯುಕೂಪವಾದ ರಾಜಧಾನಿ: 3.5 ವರ್ಷದಲ್ಲಿ ಅಪಘಾತಕ್ಕೆ 3,296 ಬಲಿ, ಈ ಅಪಘಾತಗಳಿಗೆ ಕಾರಣವೇನು?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಧಾನಗತಿಯಲ್ಲಿದ್ದರೂ ಸಹ ಕಾಮಗಾರಿಗಳು, ಗುಂಡಿ ಬಿದ್ದ ರಸ್ತೆಗಳು, ಅತಿ ವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಕಳೆದ ಮೂರೂವರೆ ವರ್ಷಗಳಲ್ಲಿ 3,296 ಮಂದಿ ಪ್ರಾಣ ಕಳೆದುಕೊಂಡಿದ್ದ

16 Dec 2025 5:34 am
ಗ್ರಾಮೀಣ ಉದ್ಯೋಗ ಖಾತ್ರಿ ಬದಲಿಗೆ ಕೇಂದ್ರದಿಂದ ಹೊಸ ಯೋಜನೆ, ರಾಜ್ಯಗಳ ಮೇಲೆ 40% ಹೊರೆ? ಆರಂಭದಲ್ಲೇ ವಿರೋಧ

ಕೇಂದ್ರ ಸರಕಾರ 'ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ'ಯನ್ನು ಬದಲಿಸಿ 'ಉದ್ಯೋಗ ಮತ್ತು ಜೀವನೋಪಾಯ ಖಾತರಿಗೆ ವಿಕಸಿತ ಭಾರತ ಯೋಜನೆ' ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹೊಸ ಯೋಜನೆಯು 2047ರ ವೇಳೆಗೆ 'ವಿಕಸಿತ

15 Dec 2025 11:37 pm
40 ವರ್ಷದ ಹಿಂದೆ ಅಳವಡಿಸಿದ್ದ ಕೊಳವೆಗಳಲ್ಲಿ ಸೋರಿಕೆ, ಎಂ.ಜಿ. ರಸ್ತೆ ಅಗೆಯಲಿದೆ ಜಲಮಂಡಳಿ

ಬೆಂಗಳೂರು ಜಲಮಂಡಳಿ 40 ವರ್ಷಗಳ ಬಳಿಕ ಎಂಜಿ ರಸ್ತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳನ್ನು ಬದಲಾಯಿಸಲಿದೆ. ಈ ಕಾಮಗಾರಿ ಜನವರಿಯಲ್ಲಿ ಗಣರಾಜ್ಯೋತ್ಸವದ ನಂತರ ಆರಂಭವಾಗಲಿದೆ. ಸವೆದು ಹೋದ ಕೊಳವೆಗಳನ್ನು ಬದಲಾಯಿಸಿ,

15 Dec 2025 11:14 pm
ಮಂಗಳವಾರ ಐಪಿಎಲ್‌ ಮಿನಿ ಹರಾಜು: ಗ್ರೀನ್‌, ವೆಂಕಟೇಶ್‌ ದುಬಾರಿ ಮೊತ್ತ ಪಡೆಯುವ ನಿರೀಕ್ಷೆ; ಯಾರ ಬಳಿ ಎಷ್ಟಿದೆ ಹಣ?

ಐಪಿಎಲ್ 19ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯಲಿದೆ. ಕೋಲ್ಕೊತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಯಾವ ಆಟಗಾರರ ಮೇಲೆ ಹೆಚ್ಚು ಗಮನ ಹರಿಸಲಿವೆ ಎಂಬುದು ಕುತೂಹಲ ಮೂಡಿಸಿದೆ. ಕ್ಯಾಮೆರಾನ್ ಗ್ರೀ

15 Dec 2025 10:24 pm
ಡಿಕೆ ಶಿವಕುಮಾರ್‌ ಬಾಲ ಬಿಚ್ಚಿದ್ರೆ ನೆಟ್ಟಗಿರಲ್ಲ ಎಂದು ಹೇಳಿದ್ದು ಈ ಇಬ್ಬರಿಗಂತೆ; ಆ ದಿನಗಳು 2.0 ಆರಂಭ ಎಂದ ಬಿಜೆಪಿ!

ಕಳೆದ ಶನಿವಾರ (ಡಿ.13) ನಡೆದ ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಶನ್‌ ಸಂವಾದ ಕಾರ್ಯಕ್ರಮದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಾಡಿದ ಮಾತುಗಳನ್ನು, ಪ್ರತಿಪಕ್ಷ ಬಿಜೆಪಿ ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಹಸ್ತಾ

15 Dec 2025 10:06 pm
ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ, ಇವಿಎಂ ವಿರೋಧಿಸಲ್ಲ; ಸುಳ್ಳು ಹೇಳಲು ಒಪ್ಪದ ಸುಪ್ರಿಯಾ ಸುಳೆ

ದೇಶಾದ್ಯಂತ ಬಿಜೆಪಿ ಚುನಾವಣಾ ದಿಗ್ವಿಜಯಗಳಿಗೆ ಎಲೆಕ್ಟ್ರಾನಿಕ್ಸ್‌ ಮತಯಂತ್ರ (ಇವಿಎಂ)ದಲ್ಲಿ ನಡೆಯುತ್ತಿರುವ ಗೋಲ್‌ಮಾಲ್‌ ಕಾರಣ ಎಂಬುದು ಪ್ರತಿಪಕ್ಷಗಳ ಆರೋಪ. ಆದರೆ ಮಹಾರಾಷ್ಟ್ರದಲ್ಲಿ ವಿಪಕ್ಷ ಮೈತ್ರಿಕೂಟದ ಭಾಗವಾಗಿರುವ

15 Dec 2025 9:13 pm
ಪರಪ್ಪನ ಅಗ್ರಹಾರ ಜೈಲಿನ ಇಂಚಿಂಚೂ ಪರಿಶೀಲಿಸಿದ ಅಲೋಕ್‌ ಕುಮಾರ್‌, ದರ್ಶನ್‌ ಸೆಲ್‌ಗೂ ಭೇಟಿ; ಏನಂದ್ರು ನಟ?

ನೂತನ ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು. ಕೈದಿಗಳ ಊಟ, ವಸತಿ ಬಗ್ಗೆ ವಿಚಾರಿಸಿದ ಅವರು,

15 Dec 2025 9:03 pm
ಸಾರ್ವಜನಿಕ ಸಮಾರಂಭದಲ್ಲೇ ಮಹಿಳಾ ವೈದ್ಯೆಯ ಹಿಜಾಬ್ ಎಳೆದ ನಿತೀಶ್ ಕುಮಾರ್; ಬಿಹಾರ ಸಿಎಂ ನಡೆಗೆ ವಿಪಕ್ಷಗಳು ಕಿಡಿ

ಬಿಹಾರದ ಪಾಟ್ನಾದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಸರ್ಕಾರಿ ಸಮಾರಂಭವೊಂದರಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೇದಿಕೆಯ ಮೇಲೆಯೇ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಅನ್ನು ತೆಗೆಸಿದ ಘಟನೆ ನಡೆದಿದೆ.

15 Dec 2025 9:01 pm
ಶಾಮನೂರು ಶಿವಶಂಕರಪ್ಪ: ಅಂದಿನ JDS ಸಿಎಂ ಕೊಟ್ಟ ಶಿಕ್ಷಣ ಸಚಿವ ಸ್ಥಾನದ ಆಫರ್‌ ಒಲ್ಲೆ ಎಂದಿದ್ದ ಪಕ್ಷ ನಿಷ್ಠ!

ಸಚಿವ ಸ್ಥಾನದ ಆಮಿಷವಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದ ಶಾಮನೂರು ಶಿವಶಂಕರಪ್ಪನವರ ಘಟನೆಯನ್ನು ಕಾಂಗ್ರೆಸ್ ಮುಖಂಡ ಡಿ. ಬಸವರಾಜ್ ನೆನಪಿಸಿಕೊಂಡಿದ್ದಾರೆ. ಪಕ್ಷ ಬದಲಿಸಿದ್ದರೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದ

15 Dec 2025 8:57 pm
ಯುವನಿಧಿ ಯೋಜನೆಯಡಿ 2.84 ಲಕ್ಷ ಫಲಾನುಭವಿಗಳಿಗೆ 757 ಕೋಟಿ ನಿರುದ್ಯೋಗ ಭತ್ಯೆ; ಉದ್ಯೋಗ ಸಿಕ್ಕಿದ್ದು ಎಷ್ಟು ಜನರಿಗೆ?

ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟೀ ಯೋಜನೆಯಲ್ಲಿ, ಯುವನಿಧಿ ಯೋಜನೆ ಕೂಡ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆಯ ಕುರಿತು ಸರ್ಕಾರ ಬಿಡುಗಡೆ ಮಾಡಿರುವ ವರದಿ ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ನಿರುದ್ಯೋಗಿ ಯ

15 Dec 2025 8:26 pm
ಹೊಸ ಕಾರ್ಮಿಕ ಕಾನೂನು: ವಾರಕ್ಕೆ 4 ದಿನ ಕೆಲಸ, 3 ದಿನ ರಜೆ ನಿಯಮ ಜಾರಿ ಕಡ್ಡಾಯವೇ? ಸರ್ಕಾರ ಹೇಳಿದ್ದೇನು?

ದೇಶದಲ್ಲಿ ನಾಲ್ಕು ದಿನಗಳ ಕೆಲಸದ ನಿಯಮದ ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ. ಹೊಸ ಕಾರ್ಮಿಕ ಸಂಹಿತೆಯಂತೆ, ವಾರದ 48 ಗಂಟೆಗಳ ಕೆಲಸವನ್ನು 4 ದಿನಗಳಲ್ಲಿ ಪೂರ್ಣಗೊಳಿಸಬಹುದು, ಆದರೆ ಇದು ಕಡ್ಡಾಯವಲ್ಲ. ಕಂಪನಿಗಳು ತಮ್ಮ ನೀತಿಗಳ ಆಧಾರದ

15 Dec 2025 7:52 pm
MGNREGA ಹೆಸರು ಬದಲಾವಣೆಗೆ ಅಖಿಲೇಶ್‌ ಯಾದವ್‌ ವಿರೋಧ, ಧ್ವನಿಗೂಡಿಸಿದ ಶಶಿ ತರೂರ್‌; ಗಾಂಧಿ ಭಾರತಕ್ಕೆ ಒತ್ತಾಯ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಬಗೆಗಿನ ಪರ-ವಿರೋಧ ಚರ್ಚೆಗಳು ಮುಂದುವರೆದಿರುವಾಗಲೇ, ಈ ಯೋಜನೆಯ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ. MGNREGAವನ್ನು VB G RA

15 Dec 2025 7:43 pm
ಸಿಡ್ನಿ ಉಗ್ರರ ದಾಳಿಗೆ ಪಾಕ್ ಪ್ರಧಾನಿ ಖಂಡನೆ: ನೆಟ್ಟಿಗರು ಕೇಳಿದರು ’ಪ್ರೊಡ್ಯೂಸರ್‌ ನೀವೇ ತಾನೆ’?

Pak PM Condemnation Draws Strong Reactions : ಯಹೂದಿಗಳನ್ನು ಟಾರ್ಗೆಟ್ ಮಾಡಿ ನಡೆಸಲಾದ ನರಮೇಧದಲ್ಲಿ ಹನ್ನೆರಡು ಅಮಾಯಕರು ಬಲಿಯಾದ ಘಟನೆ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿತ್ತು. ದಾಳಿಯನ್ನು ಖಂಡಿಸಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮಾಡ

15 Dec 2025 7:17 pm
ಮುಂಬೈ ದಾಳಿಯಲ್ಲಿ ಮೃತಪಟ್ಟವರಿಗಾಗಿ ಸ್ಮಾರಕ ನಿರ್ಮಿಸಿದ್ದ ಯಹೂದಿ ರಬ್ಬಿಯನ್ನು ಬಲಿ ಪಡೆದ ಸಿಡ್ನಿ ಹಂತಕರು!

ಇದನ್ನು ಹಣೆಬರಹ ಅಂತಿರೋ ಅಥವಾ ವಿಧಿ ಎಂದು ಕರೆಯುತ್ತೀರೋ ಗೊತ್ತಿಲ್ಲ. ಜಗತ್ತಿನ ಎಲ್ಲೇ ಭಯೋತ್ಪಾದಕ ದಾಳಿ ನಡೆದರೂ ಅದನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದ ಯಹೂದಿ ರಬ್ಬಿಯೋರ್ವರು (ಯಹೂದಿ ಧಾರ್ಮಿಕ ಗುರು) ಅದೇ ಭಯೋತ್ಪಾದನೆ

15 Dec 2025 6:56 pm
Heart attack: ಉತ್ತಮ ಕೊಲೆಸ್ಟ್ರಾಲ್‌ ಪ್ರಯೋಜನವೇನು? ಹೃದಯಾಘಾತಕ್ಕೆ ಕಾರಣವೇನು? Dr.Ranjan Shetty

Heart attack: ಉತ್ತಮ ಕೊಲೆಸ್ಟ್ರಾಲ್‌ ಪ್ರಯೋಜನವೇನು? ಹೃದಯಾಘಾತಕ್ಕೆ ಕಾರಣವೇನು? Dr.Ranjan Shetty

15 Dec 2025 6:37 pm
ನಮ್ಮ ಮೆಟ್ರೋ ಹೊಸಹಳ್ಳಿ - ಕಡಬಗೆರೆ ಮಾರ್ಗ ನಿರ್ಮಾಣಕ್ಕೆ ಟೆಂಡರ್; 9 ನಿಲ್ದಾಣಗಳು ಎಲ್ಲೆಲ್ಲಿ? ಯಾವಾಗ ಪೂರ್ಣ?

ಬೆಂಗಳೂರಿನ ನಮ್ಮ ಮೆಟ್ರೋ 3ನೇ ಹಂತದ ಹೊಸಹಳ್ಳಿ-ಕಡಬಗೆರೆ ಮಾರ್ಗದ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಡಬಲ್ ಡೆಕ್ಕರ್ ಯೋಜನೆಯಾಗಿರುವುದರಿಂದ ವಿಳಂಬವಾಗಿದ್ದು, 5.5 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿ

15 Dec 2025 6:24 pm
ವ್ಯಕ್ತಿಯೊಬ್ಬರಿಗೆ ಸಿಕ್ಕಿತು 30 ವರ್ಷ ಹಳೆಯ ಯುಟಿಐ ಬಾಂಡ್, ಕೋಟಿಯ ಲೆಕ್ಕಾಚಾರದಲ್ಲಿ ಇದ್ದವರಿಗೆ ಕಾದಿತ್ತು ಶಾಕ್!

ಹೂಡಿಕೆ ಎಂಬುದು ದೀರ್ಘಕಾಲದ ನಂತರ ದೊಡ್ಡ ಲಾಭ ತರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ 'ರೆಡ್ಡಿಟ್' ಬಳಕೆದಾರರೊಬ್ಬರು ತಮ್ಮ ಚಿಕ್ಕಪ್ಪನಿಗೆ ಸೇರಿದ 1995ರ ಯುಟಿಐ ಬಾಂಡ್ ಒಂದರ ಫೋಟೋ ಹಂಚಿಕೊಂಡಿದ್ದರು. 30 ವ

15 Dec 2025 6:23 pm
ನಮ್ಮ ಹೊಲ ನಮ್ಮ ದಾರಿ ಯೋಜನೆ: ರೈತರ ಜಮೀನಿಗೆ ರಸ್ತೆ ನಿರ್ಮಿಸಲು ಸರ್ಕಾರದಿಂದ 12.5 ಲಕ್ಷ ರೂ. ಸಹಾಯಧನ; ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಸರ್ಕಾರವು ನಮ್ಮ ಹೊಲ ನಮ್ಮ ದಾರಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ರೈತರ ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ

15 Dec 2025 5:58 pm
ಎಲ್ಲಿ ನಮ್ಮವ್ವ? ಆಂಗ್‌ ಸಾನ್‌ ಸೂಕಿ ಜೀವಂತವಾಗಿರುವ ಬಗ್ಗೆ ಪುತ್ರನಿಗೆ ಸಂದೇಹ; ಕ್ಷೇಮವಾಗಿ ಇದ್ದಾರಾ ಮ್ಯಾನ್ಮಾರ್‌ ನಾಯಕಿ?

ಇತ್ತೀಚಿಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಜೈಲಿನಲ್ಲೇ ಸಾವನ್ನಪ್ಪಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಇಂತದ್ದೇ ಒಂದು ವದಂತಿ ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್‌ ಸಾನ್‌ ಸೂಕ

15 Dec 2025 5:47 pm
ಇ.ವಿ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ಗೆ ಮೊದಲ ಸವಾಲ್‌; ನೆಕ್ಸಾನ್, ಪಂಚ್ ಹಿಂದಿಕ್ಕಿದೆ ಚೀನಾ ಕಾರು!

ಭಾರತದ ಎಲೆಕ್ಟ್ರಿಕ್ ವಾಹನ (ಇ.ವಿ) ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಟಾಟಾ ಮೋಟಾರ್ಸ್‌ನ ಏಕಸ್ವಾಮ್ಯ ಮುರಿದುಬಿದ್ದಿದೆ. 2025ರ ಸಾಲಿನಲ್ಲಿ ಎಂಜಿ ವಿಂಡ್ಸರ್ ಕಾರು ಅತಿ ಹೆಚ್ಚು ಮಾರಾಟವಾಗುವ ಮೂಲಕ ಟಾಟಾ ನೆಕ್ಸಾನ್ ಮತ್ತು ಪಂಚ

15 Dec 2025 5:29 pm
ಬೆಂಗಳೂರಿನ ಜಕ್ಕೂರು ವಿಮಾನ ತರಬೇತಿ ಶಾಲೆ ಮೈಸೂರಿಗೆ ಸ್ಥಳಾಂತರಕ್ಕೆ ಸರ್ಕಾರ ಯೋಜನೆ! ಕಾರಣವೇನು?

ಬೆಂಗಳೂರಿನ ಐತಿಹಾಸಿಕ ಜಕ್ಕೂರು ವಿಮಾನ ಹಾರಾಟ ತರಬೇತಿ ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಇದು ಉತ್ತರ ಬೆಂಗಳೂರಿನಲ್ಲಿ ಕಟ್ಟಡಗಳ ಎತ್ತರ ನಿರ್ಬಂಧಗಳನ್ನು ಸಡಿಲಗೊಳಿಸಿ ರಿಯಲ್ ಎಸ್

15 Dec 2025 5:19 pm
Explained: ಬಿಜೆಪಿ ಭವಿಷ್ಯದ ಯೋಜನೆ; ಕಾರ್ಯಕಾರಿ ಅಧ್ಯಕ್ಷ ನಿತಿನ್‌ ನಬಿನ್‌ ರಾಷ್ಟ್ರೀಯ ಮುಖ್ಯಸ್ಥರಾಗಲು ಮೋದಿ-ಶಾ ಅನುಮೋದನೆ

ಭಾರತದ ವರ್ತಮಾನ ರಾಜಕಾರಣದಲ್ಲಿ ಬಿಜೆಪಿಯಷ್ಟು ಪ್ರಖರ ಸಂಘಟನಾತ್ಮಕ ರಾಜಕೀಯ ಸಂಘಟನೆ ಬೇರೊಂದಿಲ್ಲ. ಎಲ್ಲವನ್ನೂ ಅಳೆದು ತೂಗಿ ನಿರ್ಧರಿಸಿರುವ ಬಿಜೆಪಿ, ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲೂ ಕರಾರುವ

15 Dec 2025 4:38 pm
ಅಶ್ವಿನಿ ಗೌಡ ವರ್ಸಸ್ ಚೈತ್ರಾ: ತಪ್ಪು ಯಾರದ್ದು?

ಅಶ್ವಿನಿ ಗೌಡ ವರ್ಸಸ್ ಚೈತ್ರಾ: ತಪ್ಪು ಯಾರದ್ದು?

15 Dec 2025 4:29 pm
ಬಿಜೆಪಿಗೆ ಸಿಕ್ಕರು ಹೊಸ ಬಾಸ್‌; ಯಾರಿದು ನಿತಿನ್ ನವೀನ್? ಕಾರ್ಯಾಧ್ಯಕ್ಷ ಹುದ್ದೆಗೆ ಮೋದಿ-ಶಾ ಅಚ್ಚರಿ ಆಯ್ಕೆ! ಮಸ್ತ್‌ ಪ್ಲಾನ್‌ ರಿವೀಲ್!‌

Who Is Nithin Nabeen: ಬಹಳ ದಿನಗಳಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯನ್ನು ಮುಂದೂಡುತ್ತಲೇ ಬರಲಾಗಿತ್ತು. ಆದರೆ, ಈಗ ದಿಢೀರ್‌ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರ ನೇಮಕವಾಗಿದೆ. ಅದರಲ್ಲೂ ಅಚ್ಚರಿ ಎಂಬಂತೆ 45 ವರ್ಷದ ನಿತಿ

15 Dec 2025 4:22 pm
ಶೀಘ್ರದಲ್ಲೇ ಸುಂಕ ಇಳಿಕೆ, ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿವೆ ಭಾರತ-ಅಮೆರಿಕ!

ಭಾರತ ಮತ್ತು ಅಮೆರಿಕ ನಡುವಿನ ಪರಸ್ಪರ ಆಮದು ಸುಂಕಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತ ತಲುಪಿವೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ತಿಳಿಸಿದ್ದಾರೆ. ಈಗಾಗಲೇ ಉಭಯ ದೇಶಗ

15 Dec 2025 4:18 pm
ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೂ, ಇಂಡಿಯಾ ಬ್ಲಾಕ್‌ಗೂ ಸಂಬಂಧವಿಲ್ಲ: ಅಂತರ ಕಾಯ್ದುಕೊಂಡ ಒಮರ್ ಅಬ್ದುಲ್ಲಾ

ಕಾಂಗ್ರೆಸ್ ಪಕ್ಷದ 'ಮತ ಕಳ್ಳತನ' ಆರೋಪಗಳಿಂದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಂತರ ಕಾಯ್ದುಕೊಂಡಿದ್ದಾರೆ. ಇಂಡಿಯಾ ಬ್ಲಾಕ್‌ಗೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರ

15 Dec 2025 4:18 pm
ಜ.19ರಂದು EXOನ ಹೊಸ ಗ್ರೂಪ್‌ ಆಲ್ಬಂ REVERXE ರಿಲೀಸ್;‌ 6 ಜನರ ತಂಡವಾಗಿ ಆಲ್ಬಂ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಿಗೆ ಸಪ್ರೈಸ್‌!

ಕೆ-ಪಾಪ್ ಬ್ಯಾಂಡ್ EXO ಸುಮಾರು 2 ವರ್ಷಗಳ ನಂತರ ಜನವರಿಯಲ್ಲಿ ತಮ್ಮ ಮೊದಲ ಗ್ರೂಪ್ ಆಲ್ಬಂ 'REVERXE' ಅನ್ನು 6 ಜನರ ತಂಡವಾಗಿ ಬಿಡುಗಡೆ ಮಾಡುತ್ತಿದೆ. ಈ ಆಲ್ಬಂ 9 ಟ್ರ್ಯಾಕ್‌ಗಳನ್ನು ಒಳಗೊಂಡಿದ್ದು, ಅಭಿಮಾನಿಗಳು ಹೊಸ ಹಾಡುಗಳಿಗಾಗಿ ಕಾತುರ

15 Dec 2025 4:00 pm
ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯದವರ ದರ್ಬಾರ್! ಕನ್ನಡಿಗರ ಗೋಳು ಕೇಳುವವರು ಯಾರು?

ಬ್ಯಾಂಕ್‌ ವ್ಯವಹಾರಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಅದೇ ರೀತಿ ರಾಜ್ಯದಲ್ಲಿ ಬ್ಯಾಂಕ್‌ ವ್ಯವಹಾರಗಳು ಕನ್ನಡದಲ್ಲೇ ನಡೆಯಬೇಕು ಎಂಬ ಕೂಗು ಕೇಳಿಬರುತ್ತಲೇ ಇರುತ್ತದೆ. ಈ ಕುರಿತ

15 Dec 2025 3:30 pm
ಸ್ನೇಹ ಬಣಕಾರ್‌-ಸುನೀಲ್‌ ಕುಮಾರ್ ವೆಡ್ಡಿಂಗ್‌ ರಿಸೆಪ್ಷನ್

ಸ್ನೇಹ ಬಣಕಾರ್‌-ಸುನೀಲ್‌ ಕುಮಾರ್ ವೆಡ್ಡಿಂಗ್‌ ರಿಸೆಪ್ಷನ್

15 Dec 2025 3:24 pm
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಯೋಜನೆ: ಗರ್ಭಿಣಿಯರಿಗೆ ಉಚಿತ ಮತ್ತು ಗುಣಮಟ್ಟದ ಆರೈಕೆ; ಸೇವೆ ಪಡೆಯುವುದು ಹೇಗೆ?

ತಾಯ್ತನ ಪ್ರತಿಯೊಬ್ಬ ಹೆಣ್ಣಿನ ಜೀವನದ ಪ್ರಮುಖ ಘಟ್ಟ. ಭಾರತದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮಹತ್ವದ ಉದ್ದೇಶದೊಂದಿಗೆ, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಧಾನ ಮಂತ್

15 Dec 2025 3:19 pm
ʻಫೋನ್‌ ಪೇ ಬೇಡ ಕ್ಯಾಶ್‌ ಕೊಡಿʼ; ಪಾರ್ಟಿ ಮಾಡುತ್ತಿದ್ದವರ ಬಳಿ ಪೊಲೀಸರಿಂದ ಲಂಚಕ್ಕೆ ಬೇಡಿಕೆ; ಹೆದರಿ ಬಾಲ್ಕನಿಯಿಂದ ಹಾರಿದ ಯುವತಿ

ಬೆಂಗಳೂರಿನ ಎಚ್‌ಎಎಲ್ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ಯುವಕರು ಶನಿವಾರ ತಡರಾತ್ರಿ ಪಾರ್ಟಿ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಕಂಡ ಯುವತಿ ಭಯಗೊಂಡು ಡ್ರೈನ್‌ ಪೈಪ್‌ನಿಂದ ಇಳಿಯ

15 Dec 2025 3:08 pm