SENSEX
NIFTY
GOLD
USD/INR

Weather

15    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಭಾರತದ ನೌಕಾಸೇನೆಯ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪ: ಗುಜರಾತ್‌ ಮೂಲದ ವ್ಯಕ್ತಿ ಬಂಧನ

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಶಿಪ್‌ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಗುಜರಾತ್ ಮೂಲದ ಹೀರೇಂದ್ರ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಗಂಭೀರ ಆರೋಪ ಕೇಲಿಬಂದ ಹಿನ್ನೆಲೆ ಈಗ ಪೊಲೀಸರ ಅತಿಥ

21 Dec 2025 11:31 pm
ಸಂಕ್ರಾಂತಿ ನಂತರ ಚಿನ್ನ-ಬೆಳ್ಳಿ ದರ ಏನಾಗಲಿದೆ ಗೊತ್ತಾ? ಇಲ್ಲಿದೆ ಆಭರಣ ಸಂಘಟನೆಗಳು ಕೊಟ್ಟ ಮಹತ್ವದ ಸುಳಿವು!

ಸಂಕ್ರಾಂತಿ ಬಳಿಕ ಚಿನ್ನ ಮತ್ತು ಬೆಳ್ಳಿ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗಿದ್ದು, ಬೇಡಿಕೆ ಗಗನಕ್ಕೇರಿದೆ. ಜಾಗತಿಕ ರಾಜಕೀಯ ನಿರ್ಧಾರಗಳಿಂದಾಗಿ ಚಿನ್ನ-ಬೆಳ್ಳಿ ಹೂಡಿಕೆ

21 Dec 2025 10:42 pm
ಕೇಪು ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ; ದ.ಕ BJP ಅಧ್ಯಕ್ಷ, ಮಾಜಿ MLA ಸೇರಿ 27 ಮಂದಿ ಮೇಲೆ ಕೇಸ್‌ ದಾಖಲು!

ವಿಟ್ಲ ಠಾಣೆ ವ್ಯಾಪ್ತಿಯ ಕೇಪುವಿನಲ್ಲಿ ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಮಠಂದೂರು ಸಹಿತ 27 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನು ಬಾಹಿರ ಕೃ

21 Dec 2025 9:48 pm
ನಾಯಕತ್ವ ರಾಗ ನಿತ್ಯವೂ ಬದಲು: ನಾನು, ಸಿಎಂ ಬ್ರದರ್ಸ್‌ ಎಂದ ಡಿಸಿಎಂ ಡಿಕೆ ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆ.ಎನ್. ರಾಜಣ್ಣ ಅವರ ಭೇಟಿ ರಾಜಕೀಯ ಉದ್ದೇಶದಿಂದ ಕೂಡಿರಲಿಲ್ಲ, ನಾವು ಸಹೋದ್ಯೋಗಿಗಳು ಎಂದು ಅ

21 Dec 2025 9:46 pm
ಮಾರ್ಚ್- ಏಪ್ರಿಲ್ ತಿಂಗಳ ಗೃಹಲಕ್ಷ್ಮೀ ಹಣ 5 ಸಾವಿರ ಕೋಟಿ ಎಲ್ಲಿ ಹೋಗಿದೆ: ಎಚ್‌ಡಿ ಕುಮಾರಸ್ವಾಮಿ ಪ್ರಶ್ನೆ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯ 5000 ಕೋಟಿ ರೂಪಾಯಿಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ

21 Dec 2025 9:44 pm
ರಾಜ್ಯದ 7 ಜಿಲ್ಲೆಗಳಲ್ಲಿ KKRTC ಹೊಸ 112 ಸಿಟಿ ಬಸ್‌ಗಳು ಸಂಚಾರ ಆರಂಭ! ಯಾವ ಜಿಲ್ಲೆಗೆ ಎಷ್ಟು ಬಸ್‌? ಎಲ್ಲೆಲ್ಲಿ ಓಡಾಟ?

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 112 ಹೊಸ ಬಸ್‌ಗಳು ಸಂಚಾರ ಆರಂಭಿಸಿವೆ. ಸಚಿವ ರಾಮಲಿಂಗಾ ರೆಡ್ಡಿ ಅವರು ವಿಜಯಪುರದಲ್ಲಿ ಈ ಬಸ್‌ಗಳಿಗೆ ಚಾಲನೆ ನೀಡಿದರು. ಈ ವರ್ಷ ಒಟ್ಟು 400 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಮು

21 Dec 2025 9:19 pm
ಬೆಂಗಳೂರಿನ ಪ್ರಮುಖ ರಸ್ತೆಯೊಂದರಲ್ಲಿ ಪಂಕ್ಚರ್ ಮಾಫಿಯಾ ಸಕ್ರಿಯ! ಕೈ ತುಂಬ ಮೊಳೆ ಹಿಡಿದುಕೊಂಡು ವಾಹನ ಸವಾರ ವಿಡಿಯೋ

ಬೆಂಗಳೂರಿನ ಹೆಬ್ಬಾಳ - ಗೊರಗುಂಟೆಪಾಳ್ಯ ರಿಂಗ್‌ ರಸ್ತೆಯಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯವಾಗಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಚೆಲ್ಲಿ ವಾಹನಗಳ ಟೈರ್‌ಗಳನ್ನು ಪಂಕ್ಚರ್ ಮಾಡುತ್ತಿದ್ದಾರೆ. ಇದ

21 Dec 2025 7:59 pm
ಟಿ20 ವಿಶ್ವಕಪ್ ಗೆ ಆಯ್ಕೆಯಾಗದ ಜಿತೇಶ್ ಶರ್ಮಾ; RCB ಪೋಸ್ಟ್ ಗೆ CSKಯ ಋತುರಾಜ್ ಗಾಯಕ್ವಾಡ್ ರಿಪ್ಲೈ ವೈರಲ್!

RCB Instagram Post- 2026ರ ಟಿ20 ವಿಶ್ವಕಪ್‌ ಆಡಲಿರುವ ಭಾರತ ತಂಡದಿಂದ ಜಿತೇಶ್ ಶರ್ಮಾ ಅವರು ಆಯ್ಕೆ ಆಗದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿದೆ. ಅದಕ್ಕಿಂತಲೂ ಗಮ್ಮತ್ತ

21 Dec 2025 7:44 pm
ಅಮೆರಿಕದಲ್ಲಿರೋ ಉದ್ಯೋಗಿಗಳಿಗೆ ಗೂಗಲ್, ಆಪಲ್ ಎಚ್ಚರಿಕೆ!

ಅಮೆರಿಕದಲ್ಲಿರೋ ಉದ್ಯೋಗಿಗಳಿಗೆ ಗೂಗಲ್, ಆಪಲ್ ಎಚ್ಚರಿಕೆ!

21 Dec 2025 7:27 pm
ರೈಲು ಟಿಕೆಟ್ ದರ ದಿಢೀರ್ ಏರಿಕೆ!

ರೈಲು ಟಿಕೆಟ್ ದರ ದಿಢೀರ್ ಏರಿಕೆ!

21 Dec 2025 7:26 pm
ಬೆಂಗಳೂರಿನ ಹೃದಯ ಭಾಗದಲ್ಲಿ 6 ವರ್ಷದಿಂದ ಬಂದ್‌ ಆಗಿದ್ದ ರಸ್ತೆ ಹೊಸ ವರ್ಷಕ್ಕೆ ಪುನರಾರಂಭ; ತಗ್ಗಲಿದೆ MG ರಸ್ತೆ ಟ್ರಾಫಿಕ್‌!

ಸುಮಾರು ಆರು ವರ್ಷಗಳಿಂದ ಬಂದ್ ಆಗಿದ್ದ ಕಾಮರಾಜ ರಸ್ತೆಯು ಜನವರಿ 2026ರ ಮೊದಲ ವಾರದಿಂದ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ತೆರೆಯಲಿದೆ. ಇದರಿಂದ ಎಂಜಿ ರಸ್ತೆ, ಕಬ್ಬನ್ ರಸ್ತೆ, ಡೆಕನ್ಸನ್‌ ರಸ್ತೆಯ ಸುತ್ತಮುತ್ತ ಸಂಚಾರ ದಟ್ಟಣೆ ತಗ್

21 Dec 2025 7:20 pm
ಅಮೆರಿಕ ವೀಸಾ ಸಂಕಷ್ಟ: ವಿದೇಶಿ ಪ್ರಯಾಣ ಮಾಡದಂತೆ ಗೂಗಲ್, ಆಪಲ್ ಉದ್ಯೋಗಿಗಳಿಗೆ ಎಚ್ಚರಿಕೆ

ಗೂಗಲ್ ಮತ್ತು ಆಪಲ್ ಕಂಪನಿಗಳು ತಮ್ಮ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಮಹತ್ವದ ಎಚ್ಚರಿಕೆ ನೀಡಿವೆ. ವೀಸಾ ಸ್ಟ್ಯಾಂಪಿಂಗ್ ಪ್ರಕ್ರಿಯೆಯಲ್ಲಿ ಭಾರೀ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಸದ್ಯಕ್ಕೆ ಅಂತರಾಷ್ಟ್ರೀಯ ಪ್ರಯಾಣ

21 Dec 2025 6:58 pm
ಬೆಂಗಳೂರು ಹೆಬ್ಬಾಳ ಫ್ಲೈಓವರ್ ಹೊಸ ರ‍್ಯಾಂಪ್‌ ನಿರ್ಮಾಣ ಪೂರ್ಣ; ವಾಹನ ಸಂಚಾರ ಆರಂಭ; ಯಾವ ರಸ್ತೆಗೆ ಸಂಪರ್ಕ?

ಹೆಬ್ಬಾಳ ಫ್ಲೈಓವರ್‌ಗೆ 1.2 ಕಿಲೋಮೀಟರ್ ಹೆಚ್ಚುವರಿ ರ‍್ಯಾಂಪ್‌ ನಿರ್ಮಾಣ ಪೂರ್ಣಗೊಂಡಿದೆ. ಇದನ್ನು ಪ್ರಯೋಗಿಕ ಸಂಚಾರಕ್ಕೆ ತೆರೆಯಲಾಗಿದೆ. ಇದರಿಂದ ವಾಹನ ಸಂಚಾರ ದಟ್ಟಣೆ ತಗ್ಗಲಿದೆ. ಮೊದಲ ಹಂತದ ರ‍್ಯಾಂಪ್‌ ಉದ್ಘಾಟನೆ ಬಳಿಕ ಹ

21 Dec 2025 6:13 pm
U19 Asia Cup 2025- ಸಮೀರ್ ಮಿನ್ಹಾಸ್ ಅಮೋಘ ಶತಕಕ್ಕೆ ಭಾರತ ನಿರುತ್ತರ; ಪಾಕ್ ವಿರುದ್ಧ ಹೀನಾಯ ಪರಾಭವ

ಏಷ್ಯಾ ಕಪ್ ನಂತೆ ಅಂಡರ್ 19 ಏಷ್ಯಾ ಕಪ್ ನಲ್ಲೂ ಭಾರತದ ಎಳೆಯರು ಪಾಕಿಸ್ತಾನ ತಂಡದನ್ನು ಸೋಲಿಸಬಹುದು ಎಂದು ನಿರೀಕ್ಷಿಸಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರಾಸೆಯಾಗಿದೆ. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿನಲ್ಲಿ ಪಾಕಿಸ್

21 Dec 2025 5:22 pm
ಕಾಶ್ಮೀರದ ಕಣಿವೆಯಲ್ಲೊಬ್ಬಳು ಬ್ಯಾಟ್ ಹಿಡಿದ ಪುಟಾಣಿ ಫ್ಯಾನ್; ನೆಟ್ಟಿಗರ ಹೃದಯ ಗೆದ್ದ ಸ್ಮೃತಿ ಮಂದಾನ ಲೈನ್!

Smriti Mandhana Reply- ಪುರುಷ ಕ್ರಿಕೆಟಿಗರಂತೆ ದೊಡ್ಡ ಅಭಿಮಾನ ಬಳಗವನ್ನು ಹೊಂದಿರುವ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ಕಾಶ್ಮೀರದ ಪುಟ್ಟ ಅಭಿಮಾನಿಯೊಬ್ಬಳಿಗೆ ವಿಶೇಷ ಸಂದೇಶ ಕಳುಹ

21 Dec 2025 4:32 pm
ಗೃಹಲಕ್ಷ್ಮೀ ಕಂತು ಬಿಡುಗಡೆ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್: ಮುಂದಿನ ಕಂತು ಜಮೆ ಯಾವಾಗ ಗೊತ್ತಾ?

ಗೃಹಲಕ್ಷ್ಮೀ ಯೋಜನೆಯ ಕಂತಿಗಾಗಿ ಕಾಯುತ್ತಿರುವ ಕೋಟ್ಯಾಂತರ ಜನರಿಗೆ ಶುಭಸುದ್ದಿ ಸಿಕ್ಕಿದೆ. ಮುಂದಿನ ಕಂತು ಬಿಡುಗಡೆಯಾಗುವ ದಿನಾಂಕದ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ. ಇದೇ ವೇಳೆ ನಾಯಕತ್ವ ಬದಲಾವಣೆ, ಬೆಳಗಾವಿ ಜಿಲ್ಲೆ ವ

21 Dec 2025 3:41 pm
ಆರ್‌ಎಸ್‌ಎಸ್‌ನ್ನು ಬಿಜೆಪಿ ಜೊತೆ ಜೋಡಿಸುವುದು ದೊಡ್ಡ ತಪ್ಪು: ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಘಟನೆಯನ್ನು ಹೋಲಿಕೆಗಳ ಮೂಲಕ ಅಥವಾ ರಾಜಕೀಯ ದೃಷ್ಟಿಕೋನದಿಂದ ನೋಡಿದರೆ ತಪ್ಪು ತಿಳುವಳಿಕೆ ಉಂಟಾಗುತ್ತದೆ ಎಂದಿದ್ದಾರೆ. ಸಂಘವನ್ನು ಕೇವಲ ಸೇವಾ ಸಂಸ್ಥೆ ಎಂದು ಭಾವಿಸಬೇಡಿ. ಆ

21 Dec 2025 3:32 pm
ಕರ್ನಾಟಕದಲ್ಲಿ ಚಳಿ ಏರಿಕೆ; 5 ಜಿಲ್ಲೆಗಳಿಗೆ ಶೀತಗಾಳಿ ಎಚ್ಚರಿಕೆ! 22 ಜಿಲ್ಲೆಗಳಲ್ಲಿ 10 ಡಿಗ್ರಿಗಿಂತ ಕಡಿಮೆ ತಾಪಮಾನ

ರಾಜ್ಯದ ಉತ್ತರ ಒಳನಾಡಿನಲ್ಲಿ ತೀವ್ರ ಚಳಿ ಆವರಿಸಿದ್ದು, ಭಾನುವಾರದಿಂದ ಎರಡು ದಿನ ಕೆಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾ

21 Dec 2025 3:24 pm
ನಮ್ಮ ಮೆಟ್ರೋ ತುಮಕೂರಿಗೆ ವಿಸ್ತರಣೆ: ಡಿಪಿಆರ್‌ ಟೆಂಡರ್‌ ಅಂತಿಮ; 1.2 ಕೋಟಿ ರೂ. ವೆಚ್ಚ - 5 ತಿಂಗಳಲ್ಲಿ ವರದಿಗೆ ಸೂಚನೆ

ಕರ್ನಾಟಕದ ಮೊದಲ ಅಂತರ ಜಿಲ್ಲಾ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಮಹತ್ವದ ಹೆಜ್ಜೆ ಇಟ್ಟಿದೆ. ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ಮಾದಾವರದಿಂದ ತುಮಕೂರಿನವರೆಗೂ ವಿಸ್ತರಿಸಲು ವಿವರವಾದ ಯೋಜನಾ ವರದಿ (ಡಿಪಿಆರ್‌

21 Dec 2025 3:11 pm
Astralia Vs England- `ಸುಂದರ ಕನಸೊಂದು ಕಮರಿದೆ'; ಆ್ಯಶಸ್ ಆಘಾತಕ್ಕೆ ಬೆನ್ ಸ್ಟೋಕ್ಸ್ ನಿರಾಸೆ

Ashes 2025-26- ಅಡಿಲೇಡ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದ್ದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಅಂತಿಮವಾಗಿ 82 ರನ್‌ಗಳಿಂದ ಪರಾಭವ ಅನುಭವಿಸಿದೆ. ಜೊತೆಗೆ ಇನ್ನೂ 2 ಟೆಸ್ಟ್ ಪಂದ್ಯಗಳು ಇರುವಂತೇಯ ಆ್ಯ

21 Dec 2025 2:56 pm
ರೈಲ್ವೆ ಪ್ರಯಾಣ ದರ ಏರಿಕೆ, ಪ್ರತಿ 500 ಕಿಮೀಗೆ 10 ರೂ. ಹೆಚ್ಚಳ

ಭಾರತೀಯ ರೈಲ್ವೆ ಪ್ರಯಾಣ ದರಗಳಲ್ಲಿ ಬದಲಾವಣೆ ತರಲಿದೆ. 215 ಕಿ.ಮೀ.ಗಿಂತ ಹೆಚ್ಚು ದೂರದ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಪ್ರತಿ ಕಿ.ಮೀ.ಗೆ 1 ಪೈಸೆ ಮತ್ತು ಮೇಲ್/ಎಕ್ಸ್‌ಪ್ರೆಸ್ ರೈಲುಗಳಿಗೆ 2 ಪೈಸೆ ದರ ಏರಿಕೆಯಾಗಲಿದೆ. ಈ ಪರಿಷ್ಕರಣೆ

21 Dec 2025 2:02 pm
ಕರ್ನಾಟಕದಲ್ಲಿ ವಂದೇ ಭಾರತ್ ರೈಲಿಗೆ ಭರ್ಜರಿ ಬೇಡಿಕೆ! ಪ್ರಯಾಣಿಕರ ಸಂಖ್ಯೆಯೂ ಗಣನೀಯ ಹೆಚ್ಚಳ; ಯಾವೆಲ್ಲಾ ಮಾರ್ಗ?

ರಾಜ್ಯದಲ್ಲಿ ವಂದೇ ಭಾರತ್‌ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ನೈರುತ್ಯ ರೈಲ್ವೆಯ 10 ಜೋಡಿ ರೈಲುಗಳಲ್ಲಿ ಶೇ. 80ರಷ್ಟು ಆಸನಗಳು ಭರ್ತಿಯಾಗುತ್ತಿವೆ. ಬೆಂಗಳೂರು-ಧಾರವಾಡ, ಯಶವಂತಪುರ-ಕಾಚಿಗುಡ, ಬೆಂ

21 Dec 2025 2:01 pm
ʻಕೆಎನ್‌ ರಾಜಣ್ಣ ನನಗೆಷ್ಟು ಆಪ್ತ ಗೊತ್ತಿದ್ಯಾ? ನಾವಿಬ್ಬರು ಬ್ರದರ್ಸ್ ತರʼ: ಡಿಕೆ ಶಿವಕುಮಾರ್‌

ಸಚಿವ ಕೆ.ಎನ್. ರಾಜಣ್ಣ ಮತ್ತು ಡಿಕೆ ಶಿವಕುಮಾರ್‌ ಅವರ ದಿಢೀರ್‌ ಭೇಟಿ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದು, ನಾವು ದಶಕಗಳ ಹಿಂದೆಯಿಂದಲೂ ಆತ್ಮೀಯರು,

21 Dec 2025 1:29 pm
ಶುಭಮನ್ ಗಿಲ್ ಮೇಲೆ ಯಾರದ್ದಾದರೂ ಕೆಟ್ಟ ದೃಷಿ ಬಿತ್ತಾ? ಸುನಿಲ್ ಗವಾಸ್ಕರ್ ಹೀಗೊಂದು ಸಲಹೆ ನೀಡಿದ್ದೇಕೆ?

Sunil Gavaskar On Shubman Gill- ಭಾರತ ಟಿ20 ತಂಡದಿಂದ ಗೇಟ್ ಪಾಸ್ ಪಡದಿರುವ ಶುಭಮನ್ ಗಿಲ್ ಅವರ ದೃಷ್ಟಿ ತೆಗೆಸಿಕೊಳ್ಳುವಂತೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸಲಹೆ ನೀಡಿದ್ದಾರೆ. ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಅ

21 Dec 2025 1:23 pm
ಅಡಕೆ ಕೊಯ್ಲಿಗೆ ಕಾರ್ಮಿಕರ ಕೊರತೆ ಸವಾಲು; ಆರು ತಿಂಗಳೇ ಮೊದಲೇ ಬುಕಿಂಗ್‌ ಮಾಡುವ ಪರಿಸ್ಥಿತಿ!

ಅಡಕೆ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿದ್ದಂತೆ, ಕೊಯ್ಲು ಮಾಡುವ ಕಾರ್ಮಿಕರ ಕೊರತೆ ತೀವ್ರವಾಗಿದೆ. ಯುವಕರು ಈ ಕಾಯಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ರೈತರು ಬೇಸಿಗೆಯಲ್ಲೇ ಮುಂಗಡ ಹಣ ನೀಡಿ ಕಾರ್ಮಿಕರನ್ನು

21 Dec 2025 1:03 pm
ಭ್ರಮೆಯಲ್ಲಿದ್ದಾರೆ ರಘು, ರಕ್ಷಿತಾ!

ಭ್ರಮೆಯಲ್ಲಿದ್ದಾರೆ ರಘು, ರಕ್ಷಿತಾ!

21 Dec 2025 12:52 pm
ದಕ್ಷಿಣಾ ಆಫ್ರೀಕಾದಲ್ಲಿ ಗುಂಡಿನ ದಾಳಿ; 11 ಜನರು ಸಾವು, ಹತ್ತು ಜನರಿಗೆ ಗಂಭೀರ ಗಾಯ

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಸಮೀಪದ ಚಿನ್ನದ ಗಣಿ ಪ್ರದೇಶವಾದ ಬೆಕ್ಕರ್ಸ್ಡಾಲ್‌ ಬಳಿ ಇರುವ ಹೋಟೆಲ್‌ವೊಂದರ ಮೇಲೆ ಹನ್ನೆರಡು ಜನರಿದ್ದ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 11 ಜನರು ಮೃತಪಟ್ಟಿದ್ದಾರ

21 Dec 2025 12:10 pm
`ಮಿಷನ್ ಶುಭಮನ್ ಗಿಲ್' ಫೈಲ್ಯೂರ್! ಮಹತ್ವದ ಟೂರ್ನಿಗೆ ಮುಂಚಿತವಾಗಿಯೇ ಯೂಟರ್ನ್ ಹೊಡೆದದ್ದೇಕೆ ಬಿಸಿಸಿಐ?

​​Shubman Gill Farm Issue- ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಶುಭಮನ್ ಗಿಲ್ ಅವರ ಫಾರ್ಮ್ ಒಂದು ನೆಟ್ಟಗಿದ್ದಿದ್ದರೆ ಇನ್ನು ಮೂರು ತಿಂಗಳಲ್ಲಿ ಅವರು ಟಿ20 ತಂಡದ ನಾಯಕ ಸಹ ಆಗಬೇಕಿತ್ತು. ಆದರೆ ತಾನೊಂದು ಬಗೆದರೆ ಕಾಲ ಮತ್ತೊಂದು ಬಗೆಯುತ್ತದ

21 Dec 2025 11:56 am
ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಸಮೀಕ್ಷೆಗೆ ಅಸ್ತು ; ಹೋರಾಟಗಾರರಲ್ಲಿ ಹರ್ಷ

ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಕನಸು ನನಸಾಗುವ ಹಂತದಲ್ಲಿದೆ. ಬಹುದಶಕಗಳ ಬೇಡಿಕೆಯಾಗಿದ್ದ ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ರೈಲ್ವೆ ಇಲಾಖೆ ಟೆಂಡರ್‌ ಕರೆದಿದೆ. ಇದರಿಂದಾಗಿ 162 ಕಿಲೋಮೀಟರ್ ದೂರದ ರೈಲು ಮಾರ್ಗ ನಿರ್ಮಾಣಕ್ಕ

21 Dec 2025 11:18 am
ಪತ್ನಿಯ ಶೀಲ ಶಂಕಿಸಿ ಕೊಲೆ;‌ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್‌

ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಆರೋಪ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ಸಾಂದರ್ಭಿಕ ಸಾಕ್ಷ್ಯಗಳ, ಆಧಾರದಲ್ಲಿ ಶಿಕ್ಷೆ ನೀಡುವಾಗ ಯಾವುದೇ ಸಂಶಯಕ್ಕೆ ಎಡೆಮಾಡ

21 Dec 2025 11:00 am
ಟೇಸ್ಟ್ ಗೊತ್ತಾಗಲಿಲ್ಲ: ರಜತ್ - ಗಿಲ್ಲಿಗೆ ಸೋಲು!

ಟೇಸ್ಟ್ ಗೊತ್ತಾಗಲಿಲ್ಲ: ರಜತ್ - ಗಿಲ್ಲಿಗೆ ಸೋಲು!

21 Dec 2025 10:01 am
ಡಿಮ್ಯಾಂಡ್‌ ರಿಜಿಸ್ಟರ್‌ ಆಸ್ತಿ ಕಂದಾಯ ಸಂಗ್ರಹ ಸ್ಥಗಿತ

ಆಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಗ್ರಾ.ಪಂ. ಆಡಳಿತದಲ್ಲಿ ಕಂದಾಯ ಸಂಗ್ರಹಕ್ಕೆ ತೊಂದರೆಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕ್ರಮಬದ್ಧವಲ್ಲದ ಆಸ್ತಿಗಳ ಕಂದಾಯ ಸಂಗ್ರಹ ಸ್ಥಗಿತಗೊಂಡಿದ್ದು, ದಾಖಲೆಗಳ ವಿತರಣೆಯಲ್ಲೂ

21 Dec 2025 9:40 am
ಚಳಿ, ಕ್ರಿಸ್ಮಸ್‌ ಎಫೆಕ್ಟ್‌; ಮಟನ್‌ ದರದಲ್ಲಿ ಏರಿಕೆ, ನಾನ್‌ವೆಜ್‌ ಪ್ರಿಯರಿಗೆ ಭಾರಿ ನಿರಾಸೆ

ಕರ್ನಾಟಕದಲ್ಲಿ ಚಳಿಗಾಳಿ ಆರಂಭವಾಗಿದ್ದು, ಜನರು ಮಾಂಸಾಹಾರದತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಬೇಡಿಕೆಯ ನಡುವೆ ಮಾಂಸದ ಬೆಲೆ ಭಾರೀ ಏರಿಕೆ ಕಂಡಿದೆ. ಮೊಟ್ಟೆಯ ದರವೂ ಏರಿಕೆಯಾಗಿದೆ. ಮೊಟ್ಟೆ

21 Dec 2025 9:27 am
ಚಳಿ ಹೆಚ್ಚಳ: ಆರೋಗ್ಯ ಕಳವಳ; ಯೆಲ್ಲೋ ಅಲರ್ಟ್‌

ಹಾವೇರಿ ಜಿಲ್ಲೆಯಲ್ಲಿ ಚಳಿ ತೀವ್ರವಾಗಿದೆ. ಕನಿಷ್ಠ ಉಷ್ಣಾಂಶ 8 ಡಿಗ್ರಿಗಿಂತ ಕಡಿಮೆಯಾಗಿದೆ. ಯೆಲ್ಲೊ ಅಲರ್ಟ್ ನೀಡಲಾಗಿದೆ. ಮುಂದಿನ 5 ದಿನಗಳ ಕಾಲ ಶೀತ ಗಾಳಿ ಬೀಸುವ ಸಾಧ್ಯತೆ ಇದೆ. ಆರೋಗ್ಯ ತಜ್ಞರು ಬೆಚ್ಚನೆಯ ಉಡುಪು ಧರಿಸಲು ಮತ್

21 Dec 2025 8:41 am
30 ಕೋಟಿ ರೂ.ಗಿಲ್ಲ ವಾರಸುದಾರರು ; ಆರ್‌ಬಿಐ ಖಾತೆ ಸೇರಿದ ಹಣ

ಭಾರತೀಯ ರಿಸರ್ವ್ ಬ್ಯಾಂಕ್‌ನ ಸೂಚನೆ ಮೇರೆಗೆ, ದಶಕಗಳಿಂದ ನಿರ್ವಹಣೆಗೊಳ್ಳದ ಬ್ಯಾಂಕ್ ಖಾತೆಗಳಲ್ಲಿರುವ ಸುಮಾರು 30.51 ಕೋಟಿ ರೂ. ಹಣವನ್ನು ವಾರಸುದಾರರಿಗೆ ತಲುಪಿಸಲು 'ನಿಮ್ಮ ಹಣ ನಿಮ್ಮ ಹಕ್ಕು' ಅಭಿಯಾನ ಆರಂಭವಾಗಿದೆ. ಈ ಅಭಿಯಾನವ

21 Dec 2025 8:22 am
ʻಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರಲ್ಲ, ಅದು ಸುರಕ್ಷಿತʼ;‌ ಎಫ್‌ಎಸ್‌ಎಸ್‌ಎಐ ಸ್ಪಷ್ಟನೆ

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿರುವ ಎಫ್‌ಎಸ್‌ಎಸ್‌ಎಐ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು 2011ರ ಅಡಿಯಲ್ಲಿ ಮೊಟ್ಟೆ ಉತ್ಪಾದನೆಯ ಯಾವುದೇ ಹಂತದ

21 Dec 2025 7:43 am
ಹೊಸ ವರ್ಷಾಚರಣೆಗೆ ದಿನಗಣನೆ; ಸಕಲೇಶಪುರದತ್ತ ಜನರ ಚಿತ್ತ; ಹೊಂಸ್ಟೇ, ರೆಸಾರ್ಟ್‌ಗೆ ಡಿಮ್ಯಾಂಡ್‌

ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಹಾಸನ ಜಿಲ್ಲೆಯ ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಸಕಲೇಶಪುರದ ಬಹುತೇಕ ಹೋಂಸ್ಟೆಗಳು ಮತ್ತು ರೆಸಾರ್ಟ್‌ಗಳು ಈಗಾಗಲೇ ಸಂಪೂರ್ಣವಾಗಿ ಬುಕ

21 Dec 2025 7:19 am
ಸಹಜ ಹೆರಿಗೆಕೊಡಗು ಜಿಲ್ಲೆಗೆ 2ನೇ ಸ್ಥಾನ; ಉತ್ತರ ಕರ್ನಾಟಕದ ಈ ಜಿಲ್ಲೆಗೆ ಮೊದಲನೇ ಸ್ಥಾನ

ಕೊಡಗು ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಬಹುತೇಕ ಹೆರಿಗೆಗಳು ಸರಕಾರಿ ಆಸ್ಪತ್ರೆಗಳಲ್ಲೇ ನಡೆಯುತ್ತಿದ್ದು, ಶೇ.81ರಷ್ಟು ಮಕ್ಕಳು ಇಲ್ಲಿಯೇ ಜನಿಸಿವೆ.

21 Dec 2025 6:36 am
ಒಸಿ, ಸಿಸಿ ನಡುವೆ ಏಕರೂಪತೆ ಕೊರತೆ: ಸ್ಪಷ್ಟನೆ ಕೇಳಿ ಸರಕಾರಕ್ಕೆ ಪತ್ರ ಬರೆದ ಕೆ-ರೇರಾ ಅಧ್ಯಕ್ಷರು ರೇರಾ, ಕೆಎಂಸಿ, ಬಿಬಿಎಂಪಿ, ಜಿಬಿಎ ಕಾಯ್ದೆಗಳ ವ್ಯಾಖ್ಯಾನಗಳಲ್ಲಿವ್ಯತ್ಯಯ

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ ಒಸಿ ಮತ್ತು ಸಿಸಿ ಪ್ರಮಾಣಪತ್ರಗಳಲ್ಲಿ ಗೊಂದಲ ಉಂಟಾಗಿದೆ. ಇದರಿಂದ ಗೃಹ ಖರೀದಿದಾರರು ಸಂಕಷ್ಟ ಎದುರಿಸುತ್ತಿದ್ದ

21 Dec 2025 5:02 am
2026ರ ಗಣರಾಜ್ಯೋತ್ಸವದಲ್ಲಿ 'ವಂದೇ ಮಾತರಂ' ಥೀಮ್ - ಏನೇನು ಕಾರ್ಯಕ್ರಮ?

77ನೇ ಗಣರಾಜ್ಯೋತ್ಸವವನ್ನು 'ವಂದೇ ಮಾತರಂ' ಗೀತೆಯ 150 ವರ್ಷಗಳ ಇತಿಹಾಸದೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಯುರೋಪಿಯನ್ ಯೂನಿಯನ್ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಖ್ಯ ಅತಿ

20 Dec 2025 11:25 pm
ಬಂಧನ ಭೀತಿಯಿಂದ ತಲೆಮರೆಸಿಕೊಂಡ ಬೈರತಿ ಬಸವರಾಜ್‌; ವಿದೇಶಕ್ಕೆ ಪರಾರಿಯಾಗುವ ಶಂಕೆ, ಲುಕ್‌ಔಟ್‌ ನೋಟಿಸ್‌ ಜಾರಿ

ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಬಂಧನ ಭೀತಿ ಎದುರಿಸುತ್ತಿದ್ದಾರೆ. ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದು, ಸಿಐಡಿ ಅಧಿಕಾರಿಗಳು ರಾಜ್ಯ ಹ

20 Dec 2025 11:03 pm
ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಆಸ್ತಿ ಮೇಲೆ ಹಕ್ಕು ಇದೆಯೇ? - ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕಿಲ್ಲ ಎಂದು ತಂದೆಯೊಬ್ಬರು ವಿಲ್ ಮಾಡಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಮಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್, ವಿಲ್ ಮಾಡ

20 Dec 2025 9:54 pm
ರೌಡಿ ನಂಟಿನಿಂದ ಉದ್ಯೋಗಕ್ಕೆ ಕುತ್ತು! ರೌಡಿ ದಾಸನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪಿಎಸ್‌ಐ ಸಸ್ಪೆಂಡ್‌

ಭೂ ಕಬಳಿಕೆ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ದಾಸನ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದ ಯಲಹಂಕ ನ್ಯೂ ಟೌನ್ ಪಿಎಸ್‌ಐ ಆರ್. ನಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ರೌಡಿಗಳೊಂದಿಗೆ ಪ

20 Dec 2025 9:53 pm
ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷೀನ್ ಕದ್ದ ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರ!

ಬೇಲೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ಯಂತ್ರ ಕಳುವಾಗಿ, ನಂತರ ವಾಪಸ್‌ ಬಂದಿದೆ. ಈ ಪ್ರಕರಣದಲ್ಲಿ ಡಿ ಗ್ರೂಪ್‌ ನೌಕರನೊಬ್ಬನನ್ನು ಅಮಾನತು ಮಾಡಲಾಗಿದೆ. ಆತನನ್ನು ಸಾಲಕ್ಕಾಗಿ ಯಂತ್ರ ಕದ್ದಿದ

20 Dec 2025 8:53 pm
ಶಿಕಾಗೋದಲ್ಲಿ ಈ ಭಾರತದ ಊಟದ ಬೆಲೆ 40 ಸಾವಿರ ರೂ.! ಏನೇನು ಇರುತ್ತೆ ಅದರಲ್ಲಿ? ರುಚಿ ಹೇಗಿರುತ್ತೆ? ಬನ್ನಿ ನೋಡೋಣ

ಚಿಕಾಗೋದ ಮಿಷೆಲಿನ್-ಸ್ಟಾರ್ಡ್ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ 40,000 ರೂ. ಮೌಲ್ಯದ ಊಟ ಸವಿದ ಭಾರತೀಯರೊಬ್ಬರ ವಿಮರ್ಶೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನುಷ್ಕ್ ಎಂಬುವರು 10 ಐಟಂಗಳ ವೆಜಿಟೇರಿಯನ್ ಊಟದ ಅನುಭವ, ರುಚಿ ಮತ್ತು

20 Dec 2025 8:02 pm
ಟಿ20 ವಿಶ್ವಕಪ್‌ ತಂಡದಲ್ಲಿ ಸ್ಟಾರ್‌ ಆಟಗಾರನಿಗಿಲ್ಲ ಸ್ಥಾನ: ಬಿಸಿಸಿಐ ನಿರ್ಧಾರಕ್ಕೆ ಗವಾಸ್ಕರ್ ಅಚ್ಚರಿ!

ಮುಂಬರುವ 2026ರ ಟಿ20 ವಿಶ್ವಕಪ್‌ಗೆ ಪ್ರಕಟಿಸಲಾದ ಭಾರತ ತಂಡದಿಂದ ಸ್ಟಾರ್ ಬ್ಯಾಟರ್ ಶುಬ್ಮನ್‌ ಗಿಲ್ ಅವರನ್ನು ಕೈಬಿಡಲಾಗಿದೆ. ಉಪನಾಯಕ ಪಟ್ಟವನ್ನೂ ಕಳೆದುಕೊಂಡಿರುವ ಗಿಲ್ ಅವರ ಈ ನಿರ್ಗಮನ ಕ್ರಿಕೆಟ್ ವಲಯದಲ್ಲಿ ಆಘಾತ ಮೂಡಿಸಿದೆ.

20 Dec 2025 7:17 pm
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: 4 ವರ್ಷದಲ್ಲಿ 15,000ಕ್ಕೂ ಹೆಚ್ಚು ಕೇಸ್‌, ಪ್ರಭಾವಿಗಳೂ ಭಾಗಿ!

ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 15,146 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗ

20 Dec 2025 6:10 pm
ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಮೆಸ್ಸಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು 30 ಲಕ್ಷ ರೂ. ಶುಲ್ಕ! ಕಾರ್ಯಕ್ರಮ ಸಂಘಟಕನ ಮನೆ ರೈಡ್

ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ಸಂಘಟಕ ಸತಾದ್ರು ದತ್ತಾ ಅವರ ಕೋಲ್ಕತ್ತಾದ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಮೆಸ್ಸಿಯೊಂದಿಗೆ ಫೋಟೋಗೆ ಲಕ್ಷಾಂತರ ರೂಪಾಯಿ ವಸೂಲಿ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳು ತನಿಖೆಗೆ ಕಾರಣವ

20 Dec 2025 5:58 pm
ಅಮಿತ್ ಶಾ ಜಗದೇಕವೀರನಲ್ಲ, ’ಅಸಮರ್ಥ ಗೃಹ ಸಚಿವ’ ಎಂದ ಪ್ರಿಯಾಂಕ್ ಖರ್ಗೆ : 5 ಕಾರಣ ಕೊಟ್ಟ ಸಚಿವರು

Five reasons why Amit Shah not capable : ಕೇಂದ್ರ ಸರ್ಕಾರ ಮತ್ತು ಸಚಿವರುಗಳನ್ನು ಟೀಕಿಸುವ ಕೆಲಸವನ್ನು ಮುಂದುವರಿಸಿರುವ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಸಮರ್ಥರು ಎಂದು ದೂರಿದ್ದಾರೆ. ಇದಕ್ಕಾಗಿ ಅವರು ಐ

20 Dec 2025 5:45 pm
ಈ ವರ್ಷ ಅತಿ ಹೆಚ್ಚು ಸೌಂಡ್‌ ಮಾಡಿದ ಸಿನಿಮಾಗಳು

ಈ ವರ್ಷ ಅತಿ ಹೆಚ್ಚು ಸೌಂಡ್‌ ಮಾಡಿದ ಸಿನಿಮಾಗಳು

20 Dec 2025 5:29 pm
ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ, ರಕ್ತ ಹೆಪ್ಪುಗಟ್ಟುವಂತೆ ಹೊಡೆದ ವಸತಿಶಾಲೆ ಮಾಲೀಕ - ಬಾಗಲಕೋಟೆಯಲ್ಲಿ ಘಟನೆ

ಬಾಗಲಕೋಟೆಯ ನವನಗರದಲ್ಲಿರುವ ದಿವ್ಯಜ್ಯೋತಿ ವಿಕಲಚೇತನರ ವಸತಿ ಶಾಲೆಯಲ್ಲಿ ಅಕ್ಷಯ್ ಎಂಬಾತ ಮಕ್ಕಳ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಬುದ್ಧಿಮಾಂದ್ಯ ಬಾಲಕನಿಗೆ ಪ್ಲಾಸ್ಟಿಕ್ ಪೈಪ್ ನಿಂದ ಹೊಡೆದು, ಕಣ್ಣಿಗೆ ಖಾರದ ಪುಡಿ ಎರಚ

20 Dec 2025 5:19 pm
ಆತಿಥ್ಯ ವಲಯಕ್ಕೆ ಅದಾನಿ ಗ್ರ್ಯಾಂಡ್ ಎಂಟ್ರಿ, 60 ಹೋಟೆಲ್ ನಿರ್ಮಾಣಕ್ಕೆ ಪ್ಲಾನ್! ಟಾಟಾದ ತಾಜ್‌, ಐಟಿಸಿಗೆ ಪೈಪೋಟಿ

ವಿಮಾನ ನಿಲ್ದಾಣ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಇದೀಗ ಆತಿಥ್ಯ ಕ್ಷೇತ್ರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ದೇಶದ ಪ್ರಮುಖ ಹೋಟೆಲ್ ಉದ್ಯಮಗಳಾದ ತಾಜ್, ಐಟಿ

20 Dec 2025 5:08 pm
T20 World Cup Squad : ಗಿಲ್, RCB ಆಟಗಾರನನ್ನು ತಂಡದಿಂದ ಕೈಬಿಟ್ಟಿದ್ದೇಕೆ - ಇಲ್ಲಿದೆ ಅಸಲಿ ಕಾರಣ

T20 Word Cup Squad : ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟಿ20 ಪಂದ್ಯಾವಳಿಗೆ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ. ನಾಯಕನಾಗಿ, ಸೂರ್ಯ ಕುಮಾರ್ ಯಾದವ್ ಮುಂದುವರಿಯಲಿದ್ದಾರೆ. ಶುಬ್ಮನ್

20 Dec 2025 4:56 pm
ಬೆಂಗಳೂರಿನಲ್ಲಿ ಮತ್ತೊಂದು ಬೃಹತ್‌ ಆಸ್ಪತ್ರೆ ಡೀಲ್‌, 430 ಕೋಟಿ ರೂ.ಗೆ ಹಾಸ್ಪಿಟಲ್‌ ಖರೀದಿ

ದೇಶದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ ಫೋರ್ಟಿಸ್ ಹೆಲ್ತ್‌ಕೇರ್, ಬೆಂಗಳೂರಿನ ಯಶವಂತಪುರದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಯನ್ನು 430 ಕೋಟಿ ರೂ.ಗೆ ಖರೀದಿಸಿದೆ. ಈ ಒಪ್ಪಂದದ ಜೊತೆಗೆ, ಆಸ್ಪತ್ರೆಯ ಅಭಿವೃದ್ಧಿಗಾಗಿ ಮುಂದಿನ ಮೂರ

20 Dec 2025 4:11 pm
ಪರಚಿ, ಎಂಜಲು ಉಗಿದ ಚೈತ್ರಾಗೆ ಕಿಚ್ಚನ ಖಡಕ್‌ ಕ್ಲಾಸ್!

ಪರಚಿ, ಎಂಜಲು ಉಗಿದ ಚೈತ್ರಾಗೆ ಕಿಚ್ಚನ ಖಡಕ್‌ ಕ್ಲಾಸ್!

20 Dec 2025 2:49 pm
2026ರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ - ಶುಬ್ಮನ್ ಗಿಲ್ ಡ್ರಾಪ್! ಇಶಾನ್ ಕಿಶನ್ ಗೆ ಅವಕಾಶ

ಮುಂಬೈ : 2026ರ ಫೆಬ್ರವರಿ - ಮಾರ್ಚ್ ನಲ್ಲಿ ನಡೆಯಲಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಮುಂಬೈನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ (ಬಿಸಿಸಿಐ) ಕೇಂದ್ರ ಕಚೇರಿ

20 Dec 2025 2:31 pm
ಅನ್ನಭಾಗ್ಯಕ್ಕೆ ಕನ್ನ: 2 ವರ್ಷದಲ್ಲಿ 961 ಪ್ರಕರಣ, 1,064 ಬಂಧನ!

ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಾಟ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ 961 ಪ್ರಕರಣಗಳು ದಾಖಲಾಗಿವೆ. 1064 ಜನರನ್ನು ಬಂಧಿಸಲಾಗಿದೆ. ಆಹಾರ ಧಾನ್ಯ, ಎಲ್ ಪಿಜಿ, ಪೆಟ್ರೋಲ್, ಡೀಸೆಲ್ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿ

20 Dec 2025 2:24 pm
ಲಿಬಿಯಾದ ಕರಾವಳಿ ಪ್ರದೇಶದಲ್ಲಿ ರಷ್ಯಾದ ನೆರಳು ಟ್ಯಾಂಕರ್‌ ಮೇಲೆ ಉಕ್ರೇನ್‌ ದಾಳಿ; ಸೇಡಿನ ಶಪಥ ಮಾಡಿದ ಪುಟಿನ್‌, ಈ ಯುದ್ದಕ್ಕೆ ಎಲ್ಲೆ ಎಲ್ಲಿದೆ?

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಹತ್ವದ ತಿರುವು ಎದುರಾಗಿದೆ. ರಷ್ಯಾ-ಉಕ್ರೇನ್ ಯುದ್ದಕ್ಕೆ ಎಲ್ಲೆ ಎಲ್ಲಿದೆ ಎಂದು ಹುಡುಕು ಪರಿಸ್ಥಿತಿ ಎದುರಾಗಿದ್ದು, ಉಕ್ರೇನ್ ತನ್ನ ಗಡಿಯಿಂದ ಸಾವಿರಾರು ಮೈಲಿ ದೂರವಿರುವ ಲಿಬಿಯಾದಲ್ಲಿ ರಷ್

20 Dec 2025 2:00 pm
ನನ್ನ ವಿರುದ್ದದ ಭೂಕಬಳಿಕೆ ಷಡ್ಯಂತ್ರಕ್ಕೆ 7 ಕಾರಣಗಳು : ಸಚಿವ ಕೃಷ್ಣ ಬೈರೇಗೌಡ ಸ್ಪೋಟಕ ಮಾಹಿತಿ

Krisha Byre Gowda Press Release : ವಿಧಾನ ಮಂಡಲದ ಅಧಿವೇಶದ ವೇಳೆ ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದೀರ್ಘ ಸ್ಪಷ್ಟನೆಯನ್ನು ನೀಡಿದ್ದಾರೆ. ಇದೊಂದು ಬಹುದೊಡ್ಡ ಷಡ್ಯಂತ್ರದ ಭಾಗ ಎಂದಿರುವ ಸಚಿವರು, ಇದಕ

20 Dec 2025 1:24 pm
ರಾಜ್ಯದಲ್ಲಿ ಹೆಚ್ಚುತ್ತಿದೆ ಅಪ್ರಾಪ್ತ ಹೆಣ್ಣುಮಕ್ಕಳ ಗರ್ಭಧಾರಣೆ: 3 ವರ್ಷಗಳಲ್ಲಿ 2,320 ಪ್ರಕರಣ, ಶಿವಮೊಗ್ಗದಲ್ಲೇ ಅಧಿಕ!

ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2320 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿ

20 Dec 2025 1:23 pm
ದಟ್ಟ ಮಂಜಿನ ಕಾರಣಕ್ಕೆ ಲ್ಯಾಂಡ್‌ ಆಗದ ನರೇಂದ್ರ ಮೋದಿ ಹೆಲಿಕಾಪ್ಟರ್‌; ಕೋಲ್ಕತ್ತಾಗೆ ಮರಳಿದ ಪ್ರಧಾನಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಡಿ.20-ಶನಿವಾರ) ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ಧಾರೆ. ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೆದ್ದಾರಿ ಉದ್ಘಾಟನೆ ಮಾಡಬೇಕಿದ್ದ ಪ್ರಧಾನಿ ಮೋದಿ, ದ

20 Dec 2025 1:21 pm
ತೋಷಖಾನಾ-2 ಪ್ರಕರಣದಲ್ಲಿ ಇಮ್ರಾನ್‌ ಖಾನ್‌ಗೆ 17 ವರ್ಷ ಜೈಲು; ಅಸಿಮ್‌ ಮುನೀರ್‌ ʻಧುರಂಧರ್‌ʼ ಡ್ಯಾನ್ಸ್!

ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಜೈಲಿನಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು ಮತ್ತು ಪಿಟಿಐ ಕಾರ್ಯಕರ್ತರು ನಿತ್ಯವೂ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದ ನ್ಯಾಯಾಂಗ ಮಾತ್ರ ಇಮ್ರಾನ್‌ ಖಾನ

20 Dec 2025 1:00 pm
ಕೃಷ್ಣ ಬೈರೇಗೌಡರ ವಿರುದ್ದ ಭೂಕಬಳಿಕೆ ಆರೋಪ : ಸ್ವಪಕ್ಷೀಯರೇ ಖೆಡ್ಡಾ ತೋಡಲು ಮುಂದಾದರೇ?

Krishna Byre Gowda Land Grab Allegation : ಸಿದ್ದರಾಮಯ್ಯನವರ ಸರ್ಕಾರದ ಸಚಿವರ ಪೈಕಿ ಚುರುಕಿನ ಮಂತ್ರಿಯೆಂದೇ ಹೆಸರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ದ ಭೂಕಬಳಿಕೆಯ ಆರೋಪ ಎದುರಾಗಿದೆ. ಸ್ವಪಕ್ಷೀಯರಿಂದಲೇ ಮಸಿ ಬಳಿಯುವ ಕೆಲಸ ನಡೆಯಿತೇ ಎ

20 Dec 2025 12:11 pm
ರಕ್ಷಿತಾ ಶೆಟ್ಟಿ ವ್ಯಥೆ ಕೇಳಿ ನಕ್ಕು ನಕ್ಕು ಸುಸ್ತಾದ ಕಿಚ್ಚ ಸುದೀಪ್

ರಕ್ಷಿತಾ ಶೆಟ್ಟಿ ವ್ಯಥೆ ಕೇಳಿ ನಕ್ಕು ನಕ್ಕು ಸುಸ್ತಾದ ಕಿಚ್ಚ ಸುದೀಪ್

20 Dec 2025 9:29 am
ರೇಗಿಸಿದ ಗಿಲ್ಲಿ, ರೊಚ್ಚಿಗೆದ್ದ ರಘು!

ರೇಗಿಸಿದ ಗಿಲ್ಲಿ, ರೊಚ್ಚಿಗೆದ್ದ ರಘು!

19 Dec 2025 6:49 pm
Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

19 Dec 2025 6:44 pm
ರಕ್ಷಿತಾ - ಧ್ರುವಂತ್‌ ಕೊಟ್ಟ ಕೆಲಸಕ್ಕೆ ಎಲ್ಲರೂ ಸುಸ್ತು!

ರಕ್ಷಿತಾ - ಧ್ರುವಂತ್‌ ಕೊಟ್ಟ ಕೆಲಸಕ್ಕೆ ಎಲ್ಲರೂ ಸುಸ್ತು!

19 Dec 2025 10:27 am
Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

18 Dec 2025 6:31 pm
ಈ ವರ್ಷ ಮುದ್ದಾದ ಮಗುವನ್ನ ಬರಮಾಡಿಕೊಂಡ ತಾರೆಯರಿವರು..

ಈ ವರ್ಷ ಮುದ್ದಾದ ಮಗುವನ್ನ ಬರಮಾಡಿಕೊಂಡ ತಾರೆಯರಿವರು..

18 Dec 2025 11:23 am
ಕಾವ್ಯ - ಸೂರಜ್‌ಗೆ ಸಖತ್ ಟಕ್ಕರ್ ಕೊಟ್ಟ ಗಿಲ್ಲಿ!

ಕಾವ್ಯ - ಸೂರಜ್‌ಗೆ ಸಖತ್ ಟಕ್ಕರ್ ಕೊಟ್ಟ ಗಿಲ್ಲಿ!

18 Dec 2025 10:05 am
Memory loss: ಬ್ರೈನ್‌ ಫಾಗ್‌ ಎಂದರೇನು? ಸುಸ್ತು, ಮರೆವು ಇದ್ರೆ ಹೀಗೆ ಮಾಡಿ| Dr Tharanath

Memory loss: ಬ್ರೈನ್‌ ಫಾಗ್‌ ಎಂದರೇನು? ಸುಸ್ತು, ಮರೆವು ಇದ್ರೆ ಹೀಗೆ ಮಾಡಿ| Dr Tharanath

17 Dec 2025 6:45 pm
2025ರಲ್ಲಿ ಅಗಲಿದ ಚಿತ್ರರಂಗದ ಗಣ್ಯರು

2025ರಲ್ಲಿ ಅಗಲಿದ ಚಿತ್ರರಂಗದ ಗಣ್ಯರು

17 Dec 2025 4:06 pm
ಅಶ್ವಿನಿ ಗೌಡಗೆ ಗೆಟ್ ಲಾಸ್ಟ್ ಎಂದ ಕಾವ್ಯ!

ಅಶ್ವಿನಿ ಗೌಡಗೆ ಗೆಟ್ ಲಾಸ್ಟ್ ಎಂದ ಕಾವ್ಯ!

17 Dec 2025 9:17 am
ಚಳಿಗಾಲದ ಸಂದರ್ಭದಲ್ಲಿ ಮೊಸರು ತಿನ್ನಬಹುದಾ

ಚಳಿಗಾಲದ ಸಂದರ್ಭದಲ್ಲಿ ಮೊಸರು ತಿನ್ನಬಹುದಾ

16 Dec 2025 11:36 pm
ಹೊಳಪು ನೀಡುವ ಮೈಬಣ್ಣ

ಹೊಳಪು ನೀಡುವ ಮೈಬಣ್ಣ

16 Dec 2025 9:15 pm
Cancer prevention: ಗರ್ಭಕಂಠದ ಕ್ಯಾನ್ಸರ್‌ ತಡೆಯುತ್ತೆ ಎಚ್‌ಪಿವಿ ವ್ಯಾಕ್ಸಿನ್‌ |Dr Suman Singh

Cancer prevention: ಗರ್ಭಕಂಠದ ಕ್ಯಾನ್ಸರ್‌ ತಡೆಯುತ್ತೆ ಎಚ್‌ಪಿವಿ ವ್ಯಾಕ್ಸಿನ್‌ |Dr Suman Singh

16 Dec 2025 6:57 pm
ʻಫ್ಯಾಮಿಲಿ ವಿಚಾರಕ್ಕೆ ಬರ್ಬೇಡʼ ಚೈತ್ರಾಗೆ ರಜತ್‌ ವಾರ್ನಿಂಗ್!

ʻಫ್ಯಾಮಿಲಿ ವಿಚಾರಕ್ಕೆ ಬರ್ಬೇಡʼ ಚೈತ್ರಾಗೆ ರಜತ್‌ ವಾರ್ನಿಂಗ್!

16 Dec 2025 4:12 pm
ಪ್ರಿಯಾಂಕಾ - ಉಪೇಂದ್ರ ದಂಪತಿಗೆ ಮ್ಯಾರೇಜ್ ಆನಿವರ್ಸರಿ ಸಂಭ್ರಮ

ಪ್ರಿಯಾಂಕಾ - ಉಪೇಂದ್ರ ದಂಪತಿಗೆ ಮ್ಯಾರೇಜ್ ಆನಿವರ್ಸರಿ ಸಂಭ್ರಮ

16 Dec 2025 12:27 pm
ಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳು

ಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳು

15 Dec 2025 11:06 pm
Heart attack: ಉತ್ತಮ ಕೊಲೆಸ್ಟ್ರಾಲ್‌ ಪ್ರಯೋಜನವೇನು? ಹೃದಯಾಘಾತಕ್ಕೆ ಕಾರಣವೇನು? Dr.Ranjan Shetty

Heart attack: ಉತ್ತಮ ಕೊಲೆಸ್ಟ್ರಾಲ್‌ ಪ್ರಯೋಜನವೇನು? ಹೃದಯಾಘಾತಕ್ಕೆ ಕಾರಣವೇನು? Dr.Ranjan Shetty

15 Dec 2025 6:37 pm
ಅಶ್ವಿನಿ ಗೌಡ ವರ್ಸಸ್ ಚೈತ್ರಾ: ತಪ್ಪು ಯಾರದ್ದು?

ಅಶ್ವಿನಿ ಗೌಡ ವರ್ಸಸ್ ಚೈತ್ರಾ: ತಪ್ಪು ಯಾರದ್ದು?

15 Dec 2025 4:29 pm
ಸ್ನೇಹ ಬಣಕಾರ್‌-ಸುನೀಲ್‌ ಕುಮಾರ್ ವೆಡ್ಡಿಂಗ್‌ ರಿಸೆಪ್ಷನ್

ಸ್ನೇಹ ಬಣಕಾರ್‌-ಸುನೀಲ್‌ ಕುಮಾರ್ ವೆಡ್ಡಿಂಗ್‌ ರಿಸೆಪ್ಷನ್

15 Dec 2025 3:24 pm
6 ನಿಮಿಷದಲ್ಲೇ ಕೈಸೇರಿದ ಆರ್ಡರ್‌!

6 ನಿಮಿಷದಲ್ಲೇ ಕೈಸೇರಿದ ಆರ್ಡರ್‌!

15 Dec 2025 2:13 pm
ಮುದ್ದಾದ ಅವಳಿ ಮಕ್ಕಳಿಗೆ ಐಶ್ವರ್ಯಾ ವಿನಯ್ ತಾಯಿ

ಮುದ್ದಾದ ಅವಳಿ ಮಕ್ಕಳಿಗೆ ಐಶ್ವರ್ಯಾ ವಿನಯ್ ತಾಯಿ

15 Dec 2025 12:08 pm
ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್

15 Dec 2025 10:15 am
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!

15 Dec 2025 9:22 am
ಲಿವರ್ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು

ಲಿವರ್ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು

14 Dec 2025 11:31 pm
Eye pressure: ಗ್ಲೋಕೋಮಾ ಕಣ್ಣಿನ ಸಮಸ್ಯೆಯಿದ್ರೆ ಕುರುಡುತನ ಬರುತ್ತಾ? Dr Soumya Basanth

Eye pressure: ಗ್ಲೋಕೋಮಾ ಕಣ್ಣಿನ ಸಮಸ್ಯೆಯಿದ್ರೆ ಕುರುಡುತನ ಬರುತ್ತಾ? Dr Soumya Basanth

14 Dec 2025 8:45 pm
ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ತಾರೆಯರು

ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ತಾರೆಯರು

14 Dec 2025 6:43 pm
‌ʻಬಿಗ್‌ ಬಾಸ್‌ʼನಲ್ಲಿ ಡಬಲ್‌ ಎಲಿಮಿನೇಷನ್‌, ಸ್ಪರ್ಧಿಗಳಿಗೆ ಬಿಗ್‌ ಶಾಕ್!

‌ʻಬಿಗ್‌ ಬಾಸ್‌ʼನಲ್ಲಿ ಡಬಲ್‌ ಎಲಿಮಿನೇಷನ್‌, ಸ್ಪರ್ಧಿಗಳಿಗೆ ಬಿಗ್‌ ಶಾಕ್!

14 Dec 2025 3:08 pm