SENSEX
NIFTY
GOLD
USD/INR

Weather

16    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಗೌಡ್ರನ್ನು ಭೇಟಿಯಾಗಿ ಗ್ರೇಟ್ ಲೀಡರ್ ಎಂದ ಮೋದಿ : ಕಾಮೆಂಟ್ ಬಾಕ್ಸ್‌ನಲ್ಲಿ ಬಂತು 'My President' ರಿಪ್ಲೈ!

PM Modi Meets Deve Gowda : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಅವರೊಬ್ಬರು ಗ್ರೇಟ್ ಲೀಡರ್ ಎಂದು ಮೋದಿ, ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ತರಹೇವಾರಿ ಕಾಮೆಂಟ್’ಗಳು ಬಂದಿದ್ದ

30 Jan 2026 8:29 am
ಹಂಪಿಗೆ ವಿಶೇಷ ಪ್ಯಾಕೇಜ್‌ ನಿರೀಕ್ಷೆ? ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವರ ಭೇಟಿಯಿಂದ ಗರಿಗೆದರಿದ ನಿರೀಕ್ಷೆ

ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಹಿನ್ನೆಲೆಯಲ್ಲಿ ಹಂಪಿ ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿದೆ. ಜಾಗತಿಕ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಹಂಪಿಗೆ ಮೂಲಸೌಕರ್ಯ ಕಲ್ಪಿಸಲು, ವಿಮಾನ ನಿಲ್ದಾಣ ವಿಸ್ತರಣೆ, ಸ್ಮಾರಕ

30 Jan 2026 8:25 am
ಲಕ್ಕುಂಡಿಯಲ್ಲಿ 12ನೇ ದಿನದ ಉತ್ಖನನ: ತ್ರಿಮುಖ ನಾಗಶಿಲೆ ಹಾಗೂ ಕಲ್ಲಿನ ಮುಕುಟ ಮಣಿ ಪತ್ತೆ

ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರೆದಿದ್ದು, ಹನ್ನೆರಡನೇ ದಿನ ನಡೆದ ಕಾರ್ಯದಲ್ಲಿ ತ್ರಿಮುಖ ನಾಗಶಿಲೆ ಸಿಕ್ಕಿದೆ ಎನ್ನಲಾಗಿದೆ. ಅಡಕೆ ಆಕಾರದ ಕಲ್ಲಿನ ಮುಕುಟ ಮಣಿ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಉತ್ಖನನ ಕಾರ್ಯ ನಡೆ

30 Jan 2026 6:33 am
ಬೆಂಗಳೂರಲ್ಲಿ ಕುಡಿದು ವಾಹನ ಚಾಲಾಯಿಸಿದ 19,548 ವಾಹನಗಳ ಡಿಎಲ್‌ ಅಮಾನತಿಗೆ ಪೊಲೀಸರ ಶಿಫಾರಸು

ಬೆಂಗಳೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದು, 19,548 ಚಾಲಕರ ಪರವಾನಗಿ ಅಮಾನತಿಗೆ ಶಿಫಾರಸು ಮಾಡಲಾಗಿದೆ. 2025ರಲ್ಲಿ 39,349 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದು, 10 ಸಾವಿರ ರೂ. ದಂಡ ವಿಧಿಸಲಾಗಿ

30 Jan 2026 6:01 am
ಕೊಪ್ಪಳದಲ್ಲಿ ವಿಶ್ವದ ದುಬಾರಿ ಅಣಬೆ ಪ್ರದರ್ಶನ; ​ಬಿಪಿ, ಶುಗರ್‌ ತಡೆಯುವ ಈ ಅಣಬೆಯ ಬೆಲೆಯೆಷ್ಟು, ಎಲ್ಲಿ ಬೆಳೆಯಲಾಗುತ್ತೆ?

ಕೊಪ್ಪಳದಲ್ಲಿ ಶಿವರಾತ್ರಿ ಅಂಗವಾಗಿ ನಡೆಯಲಿರುವ ಫೆ.12ರಿಂದ ಐದು ದಿನ ಅಣಬೆ ಮೇಳ ನಡೆಯುತ್ತಿತ್ತು. ಪ್ರತಿ ವರ್ಷವೂ ಇಲ್ಲಿನ ತೋಟಗಾರಿಕಾ ಇಲಾಖೆಯೂ ಒಂದೊಂದು ದುಬಾರಿ ಆಹಾರ ಪದಾರ್ಥವನ್ನು ಪ್ರದರ್ಶನಕ್ಕಿಡುತ್ತಾರೆ. ಅಂತೆಯೇ ಈ ಬ

30 Jan 2026 5:58 am
ಎತ್ತಿನಹೊಳೆ ಯೋಜನೆ ತ್ರಿಶಂಕು ಸ್ಥಿತಿ : ಬಾಕಿ ಕಾಮಗಾರಿಗೆ ಬೇಕಿದೆ 7954 ಕೋಟಿ ರೂ, ಟೆಂಡರ್‌ನಲ್ಲೂ ಲೋಪ ಎಂದ ಸಿಎಜಿ ವರದಿ

ಎತ್ತಿನಹೊಳೆ ಯೋಜನೆಗೆ 7,954 ಕೋಟಿ ರೂ. ಹಣಕಾಸಿನ ಕೊರತೆ ಎದುರಾಗಿದೆ. ಹಣ ಹೊಂದಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಗುತ್ತಿಗೆದಾರರ ಆಯ್ಕೆ ಮತ್ತು ಹಣಕಾಸು ಒದಗಿಸುವಲ್ಲಿ ಲೋಪಗಳು ಕಂಡುಬಂದಿವೆ. 12 ವರ್ಷಗಳಲ್ಲಿ 15,297 ಕೋಟಿ ರೂ. ಖರ್ಚಾದರೂ ಚಿ

30 Jan 2026 5:45 am
ಬೆಂಗಳೂರಿನ ಗೋರಿಪಾಳ್ಯ-ಹೊಸಹಳ್ಳಿ ರೈಲ್ವೆ ಸೇತುವೆ ಕಾಮಗಾರಿ ಕಡೆಗೂ ಮುಕ್ತಾಯ; ವಿಜಯನಗರ-ಬಿನ್ನಿಪೇಟೆ-ಹೊಸಹಳ್ಳಿ ಸಂಚಾರ ಸುಗಮ

ಬೆಂಗಳೂರಿನ ಹೊಸಹಳ್ಳಿ-ಗೊರಪಾಳ್ಯ ರೈಲ್ವೆ ಸೇತುವೆ ಈಗ ಸಾರ್ವಜನಿಕರ ಸಂಚಾರಕ್ಕೆ ತೆರೆದಿದೆ. ಸುಮಾರು ಎರಡು ವರ್ಷಗಳ ಪುನರ್ನಿರ್ಮಾಣದ ನಂತರ, ಈ ಸೇತುವೆ ಸಾವಿರಾರು ಜನರಿಗೆ ನೆಮ್ಮದಿ ತಂದಿದೆ. ಇದು ಸುತ್ತಮುತ್ತಲಿನ ಪ್ರದೇಶಗಳ ಸ

30 Jan 2026 2:05 am
ದುರಾದೃಷ್ಟ ಅಂದ್ರೆ ಇದೇನಾ? ಅಜಿತ್ ಪವಾರ್ ವಿಮಾನ ಚಲಾಯಿಸಬೇಕಿದ್ದ ಪೈಲಟ್ ಟ್ರಾಫಿಕ್ ನಲ್ಲಿ! ಆತನ ಬದಲು ವಿಮಾನ ಹತ್ತಿದ್ದ ಕ್ಯಾ. ಸುಮಂತ್!

ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ರಾಜಕಾರಣಿ ಅಜಿತ್ ಪವಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ದುರಂತದಲ್ಲಿ ಕ್ಯಾಪ್ಟನ್ ಸುಮಂತ್ ಕಪೂರ್, ಸಹ-ಪೈಲಟ್ ಕ್ಯಾಪ್ಟನ್ ಶಂಭವಿ ಪಾಠಕ್, ವಿಮಾನ ಪರಿಚಾರಕಿ ಪಿಂ

30 Jan 2026 1:40 am
ಇರಾನ್ ಮೇಲೆ ಅಮೆರಿಕದಿಂದ ಯಾವುದೇ ಕ್ಷಣದಲ್ಲಾದರೂ ದಾಳಿ - ಯುದ್ಧದಲ್ಲಿ US ಪ್ರಾಬಲ್ಯ ಹೆಚ್ಚಾದರೆ ಏನೇನಾಗುತ್ತೆ ಗೊತ್ತಾ?

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಶೀಘ್ರದಲ್ಲೇ ಅಂತ್ಯ ಕಾಣುವ ಸಾಧ್ಯತೆ ಇದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ, ಅಲ್ಲಿ ಸರ್ಕಾರ ಪತನವಾಗಲಿದೆ. ಇರಾನ್ ಸೇನಾ ಪ್ರಾಬಲ್ಯ ಕೊನೆಗೊಳ್ಳಲಿದೆ. ದೇಶದ ವ್ಯವಹಾರಗಳು

30 Jan 2026 1:06 am
ಮದುವೆ ಆರತಕ್ಷತೆಗೆ ಹೊರಟಿದ್ದ ಯುವಕನಿಗೆ ಚೂರಿ ಇರಿತ - ನೀನು ಹೋಗ್ಬೇಕಾಗಿರೋದು ಮದ್ವೆಗಲ್ಲ, ಸ್ಮಶಾನಕ್ಕೆ'' ಎನ್ನುತ್ತಾ ಇರಿದರು!

ಕೊಳ್ಳೇಗಾಲದಲ್ಲಿ ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ವರನಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಧುವಿನ ಮಾಜಿ ಬಾಯ್‌ಫ್ರೆಂಡ್ ಈ ಕೃತ್ಯ ಎಸಗ

30 Jan 2026 12:19 am
`ಪುಕ್ಕಲ ಪಾಕ್ ಗೆ ಅಷ್ಟೊಂದು ಧಮ್ ಇದ್ಯಾ?': ಕಣ್ಣಾಮುಚ್ಚಾಲೆ ಆಡುತ್ತಿರುವ ಪಿಸಿಬಿಗೆ ಅಜಿಂಕ್ಯ ರಹಾನೆ ಮಂಗಳಾರತಿ!

ICC T20 World Cup 2025 - ಪಾಕಿಸ್ತಾನ ನ ಕ್ರಿಕೆಟ್ ಮಂಡಳಿಯ ದಿನಕ್ಕೊಂದು ಮಾತನಾಡುತ್ತಿರುವುದು ಕ್ರಿಕೆಟ್ ವಲಯದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಹಾಕಿದ್ದಕ್ಕೆ ಪಾಕಿಸ್ತಾನ

29 Jan 2026 11:48 pm
WPL 2026- ಯುಪಿ ವಾರಿಯರ್ಸ್ ಗೆ ನೀರು ಕುಡಿಸಿದ ಗ್ರೇಸ್ ಹ್ಯಾರಿಸ್! ರಾಜಾರೋಷವಾಗಿ RCB ಫೈನಲ್ ಪ್ರವೇಶ

RCB W Vs UP Warriorz W- ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ತಲುಪಿದೆ. ಆಡಿದ 8 ಪಂದ್ಯಗಳಲ್ಲಿ 6 ಗೆಲುವಿನೊ

29 Jan 2026 11:05 pm
ಜಗತ್ತಿನ 8ನೇ ಅದ್ಭುತ; ಶಾಂತಿ ಮಾತುಕತೆ ನಡೆಸಲು ಝೆಲೆನ್ಸ್ಕಿ ಅವರನ್ನು ಮಾಸ್ಕೋಗೆ ಕರೆದ ಪುಟಿನ್‌; ಯುದ್ಧ ನಿಲ್ಲುತ್ತೆ?

ಇದು ನಿಜಕ್ಕೂ ಒಂದು ರೀತಿಯಲ್ಲಿ ಜಗತ್ತಿನ ಎಂಟನೇ ಅದ್ಭುತ. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಬಂದೂಕುಯ ಗುರಿ ಇಟ್ಟಿರುವ ರಷ್ಯಾ-ಉಕ್ರೇನ್‌, ಕೊನೆಗೂ ಶಾಂತಿಯ ಮಾತುಗಳನ್ನಾಡಲಾರಂಭಿಸಿವೆ. ಇದರ ಮೊದಲ ಹೆಜ್ಜೆಯಾಗಿ ಉಕ್ರೇನ್‌ ಅಧ

29 Jan 2026 10:53 pm
BJP ಮಾಜಿ ಶಾಸಕ ಅಶ್ವತ್ಥ ನಾರಾಯಣಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ! ಬೆಂಗಳೂರಿನಲ್ಲಿ ಲೇಔಟ್‌ ಅಕ್ರಮ

ಮಾಜಿ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಭೂಕಬಳಿಕೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣ

29 Jan 2026 10:40 pm
ಹಾಯೋ ರಬ್ಬಾ! ಆಯತೊಲ್ಲಾ ಖಮೇನಿ ಬಳಿಕ ಇರಾನ್‌ ಆಳಲಿದ್ದಾರಾ ಪುತ್ರ ಮೊಜ್ತಾಬಾ? ಅಪ್ಪ ಕರೀತಿದ್ದಾರೆ ಬಾ ಬಾ

ಇರಾನ್‌ನಲ್ಲಿ ಅಮೆರಿಕಕ್ಕೆ ಗುಡ್ಡ ಅಗೆದು ಇಲಿ ಹಿಡಿದ ಅನುಭವ ಆಗುತ್ತಿದ್ದರೆ ಅದಕ್ಕೇನೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಇರಾನ್‌ನಲ್ಲಿ ಆಡಳಿತ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದ ಟ್ರಂಪ್‌ ಆಡಳಿತಕ್ಕೆ, ಆಯತೊಲ್ಲಾ ಖಮೇನಿ ಸ

29 Jan 2026 9:57 pm
ಸರ್ಕಾರಿ ನೌಕರರು ಕಡ್ಡಾಯ ಖಾದಿ ಉಡುಪು ಧರಿಸುವ ಬಗ್ಗೆ ಸರ್ಕಾರ ಮಹತ್ವದ ಸುತ್ತೋಲೆ; ಯಾವ ದಿನ? ಯಾರಿಗೆಲ್ಲಾ ಅನ್ವಯ?

ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ತಿಂಗಳಲ್ಲಿ ಒಂದು ದಿನ ಖಾದಿ ಉಡುಪು ಧರಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ಖಾದಿ ಧರಿಸಬೇಕು. ಇದು ಸ್ವದೇಶಿ ಉತ್ಪನ್ನಗಳ ಬಗ್ಗೆ ಗ

29 Jan 2026 9:56 pm
ಮತ್ತೆ ಸಿಡಿದೆದ್ದ ಗುತ್ತಿಗೆದಾರರು - ಬಾಕಿಯಿರುವ 37 ಸಾವಿರ ಕೋಟಿ ರೂ. ಮಾ. 5ರೊಳಗೆ ನೀಡುವಂತೆ ಸರ್ಕಾರಕ್ಕೆ ಸವಾಲು

ರಾಜ್ಯ ಗುತ್ತಿಗೆದಾರರ ಸಂಘವು 37,370 ಕೋಟಿ ರೂ. ಬಾಕಿ ಬಿಲ್‌ ಪಾವತಿಗೆ ಮಾರ್ಚ್ 5ರ ಗಡುವು ನೀಡಿದೆ. ಗಡುವು ನೀಡಿದರೂ ಹಣ ಬಿಡುಗಡೆಯಾಗದಿದ್ದರೆ ರಾಜ್ಯದಾದ್ಯಂತ ಸರಕಾರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ

29 Jan 2026 9:42 pm
(ನುಡಿನಮನ) ವಾತ್ಸಲ್ಯದ ನಾಯಕ: ಶ್ರೀ ಭೀಮಣ್ಣ ಖಂಡ್ರೆ

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನವೊಂದು ಈ ಲೇಖಕರ ಜೀವನದಲ್ಲಿ ಮಹತ್ವದ ತಿರುವು ನೀಡಿತು. ಶ್ರೀ ಭೀಮಣ್ಣ ಖಂಡ್ರೆಯವರು ಲೇಖಕರನ್ನು ಗುರುತಿಸಿ ಮಹಾಸಭೆಯ ಯುವ ಘಟಕದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅವರ ವಿಶ್ವಾಸ, ನಾಯಕತ್ವ

29 Jan 2026 9:05 pm
ಮುಂಬೈ ಮೈದಾನದಲ್ಲಿ ಮಾಸ್ಕ್ ಧರಿಸಿ ಆಡಿದ ಸರ್ಫರಾಝ್ ಖಾನ್!; ರಣಜಿ ಪಂದ್ಯದ ವೇಳೆ ಯಾಕೆ ಹೀಗಾಯ್ತು?

Ranji Trophy 2025-26- ಕ್ರಿಕೆಟ್ ನಲ್ಲಿ ಮಾಸ್ಕ್ ಹಾಕಿಕೊಂಡು ಆಡುವುದು ಹೊಸತೇನಲ್ಲ. ದಿಲ್ಲಿಯಲ್ಲಾದರೆ ವಿಶೇಷವೂ ಅಲ್ಲ. ಆದರೆ ಮುಂಬೈನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮುಂಬೈ ಆಟಗಾರರೇ ಮಾಸ್ಕ್ ಧರಿಸಿ ಆಡಿದ ಘಟನೆ ನಡೆದಿದೆ. ಪ್ರಮ

29 Jan 2026 9:00 pm
ಸುನೇತ್ರಾ ಪವಾರ್‌ಗೆ ಮಹಾರಾಷ್ಟ್ರ ಸಂಪುಟದಲ್ಲಿ ಸ್ಥಾನ? ಅಜಿತ್‌ ಪವಾರ್‌ ಸ್ಥಾನ ತುಂಬಲು ಮಾಡಿರುವ ಪ್ಲ್ಯಾನ್‌ ಏನು?

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ, ಮಹಾರಾಷ್ಟ್ರ ತನ್ನ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರನ್ನು ಕಳೆದುಕೊಂಡಿದೆ. ಅಜಿತ್‌ ಪವಾರ್‌ ಅವರ ದಿಢೀರ್‌ ನಿರ್ಗಮನ ಮಹಾರಾಷ್ಟ್ರ ರಾಜಕಾರಣದಲ್ಲಿ

29 Jan 2026 8:03 pm
ಈಗ ಲೋಕಸಭೆ ಚುನಾವಣೆಯಾದ್ರೆ BJP, ಕಾಂಗ್ರೆಸ್‌ಗೆ ಎಷ್ಟು ಸ್ಥಾನ? Mood of The Nation ಸಮೀಕ್ಷೆ ಬಹಿರಂಗ; ರಾಹುಲ್‌ಗೆ ಗುಡ್‌ನ್ಯೂಸ್‌

ಇಂಡಿಯಾ ಟುಡೇ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ, ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ 287 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ರಾಹುಲ್ ಗಾಂಧಿ

29 Jan 2026 7:58 pm
ಹಪ್ಪಳದ ಪ್ಯಾಕೆಟ್ಟಿನ ಮೇಲೆ ‘prepared by Brahmins’ ಉಲ್ಲೇಖ - ಸರಿಯೋ, ತಪ್ಪೋ? ಫೇಸ್ ಬುಕ್ ನಲ್ಲಿ ನಡೀತು ಚರ್ಚೆ!

ಹಪ್ಪಳದ ಪ್ಯಾಕೆಟ್‌ನಲ್ಲಿ 'ಬ್ರಾಹ್ಮಣರು ತಯಾರಿಸಿದ್ದು' ಎಂದು ಬರೆದಿದ್ದರ ಬಗ್ಗೆ ಫೇಸ್‌ಬುಕ್‌ನಲ್ಲಿ ಚರ್ಚೆ ನಡೆಯಿತು. ಇದು ಜಾತಿ ತಾರತಮ್ಯವನ್ನು ಬೆಳೆಸುತ್ತದೆ ಎಂದು ಒಬ್ಬರು ಪ್ರಶ್ನಿಸಿದರು. ಆದರೆ, ಹಲವರು ಇದನ್ನು ಸಮರ್ಥ

29 Jan 2026 7:46 pm
ಕಡುಬಯಕೆಗಳನ್ನು ನಿಯಂತ್ರಿಸುವುದು

ಕಡುಬಯಕೆಗಳನ್ನು ನಿಯಂತ್ರಿಸುವುದು

29 Jan 2026 7:19 pm
ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ನಿರ್ಧಾರ; ಸಿದ್ಧತೆಗೆ ಡಿಸಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ

ಫೆಬ್ರುವರಿಯಲ್ಲಿ ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಿದ್ಧತೆ ನಡೆದಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಂದಿನ ವಾರದೊಳಗೆ ದಾಖಲೆಗಳನ್ನು ಸಿದ್ಧ

29 Jan 2026 6:58 pm
ವದಂತಿ, ವಾಸ್ತವದ ನಡುವಿನ ಗೊಂದಲದಲ್ಲಿ ಕೆಜೆ ಜಾರ್ಜ್ ರಾಜೀನಾಮೆ ವಿಚಾರ: ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ

ಹಿರಿಯ ಐಎಎಸ್‌ ಅಧಿಕಾರಿಗೆ ನೋಟಿಸ್‌ ನೀಡುವ ವಿಚಾರವಾಗಿ ಮುನಿಸಿಕೊಂಡಿರುವ ಹಿರಿಯ ಸಚಿವ ಕೆಜೆ ಜಾರ್ಜ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಸ್ವತಃ ಕೆಜೆ ಜಾರ್ಜ್‌ ಅವರು ವಿಧಾನಸಭೆಯಲ

29 Jan 2026 6:50 pm
ಇರಾನ್‌-ಅಮೆರಿಕ ಸಂಘರ್ಷ: ಕಚ್ಚಾ ತೈಲ ದರಕ್ಕೆ ಬಿತ್ತು ಬೆಂಕಿ, ಬ್ರೆಂಟ್ ತೈಲ ಬೆಲೆ 70 ಡಾಲರ್‌ಗೆ ಜಿಗಿತ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸುವ ಬೆದರಿಕೆ ಹಾಕಿದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್ ಗಡಿ ದಾಟಿದೆ. ಸೆಪ್ಟೆಂಬರ್ ನಂತ

29 Jan 2026 6:45 pm
ಹೆರಿಗೆ ನಂತರ ಪ್ರೋಟೀನ್ ಹೆಚ್ಚಿರೋ ಆಹಾರ ಸೇವಿಸಿದ್ರೆ ಏನೆಲ್ಲಾ ಲಾಭವಿದೆ ಗೊತ್ತಾ? Dr. Spoorthy

ಹೆರಿಗೆ ನಂತರ ಪ್ರೋಟೀನ್ ಹೆಚ್ಚಿರೋ ಆಹಾರ ಸೇವಿಸಿದ್ರೆ ಏನೆಲ್ಲಾ ಲಾಭವಿದೆ ಗೊತ್ತಾ? Dr. Spoorthy

29 Jan 2026 6:45 pm
ಯುವಿ ಅನಿರೀಕ್ಷಿತವಾಗಿ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದೇಕೆ? ನಿವೃತ್ತಿಯಾಗಿ 7 ವರ್ಷಗಳ ಬಳಿಕ ಬಾಯಿಬಿಟ್ಟ ಸಂಗತಿ!

Yuvraj Singh On His Retirement- 2019ರ ವಿಶ್ವಕಪ್ ನಲ್ಲಿ ಸ್ಥಾನ ಸಿಗದ ಬೇಸರದಲ್ಲಿ ಕ್ರಿಕೆಟ್ ಗೆ ಗುಡ್ ಹೇಳಿದ್ದರು ಯುವರಾಜ್ ಸಿಂಗ್. ಅದಾಗಿ ಆರು ವರ್ಷಗಳಲ್ಲೂ ತಮ್ಮ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಅವರು ಎಲ್ಲೂ ಮುಕ್ತವಾಗಿ ಮಾತನಾಡಿರಲಿಲ್ಲ. ಇ

29 Jan 2026 6:07 pm
ನೀವು ಬೆಂಗಳೂರಿನ ಹಳೇ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದೀರಾ? ಹಾಗಿದ್ದರೆ ಬರಲಿದೆ ಹೊಸ ರೂಲ್ಸ್

15 ವರ್ಷ ಹಳೆಯ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿರುವಂತೆ, 30 ವರ್ಷ ಮೇಲ್ಪಟ್ಟ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳ ಗುಣಮಟ್ಟ ಪರಿಶೀಲನೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2025ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲಿಕತ್ವ

29 Jan 2026 5:58 pm
ಜಪಾನ್‌ ರಾಜಧಾನಿ ಟೋಕಿಯೊದಲ್ಲಿ ಎಳ್ಳು-ಬೆಲ್ಲದ ಘಮ; ಕನ್ನಡ ಸಂಘದ ವತಿಯಿಂದ ಸಂಕ್ರಾತಿ ಹಬ್ಬ ಆಚರಣೆ

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿ ಕುವೆಂಪು ಅವರ ವಾಣಿಯಂತೆ, ಜಪಾನ್‌ನಲ್ಲಿರುವ ಕನ್ನಡಿಗರು ವಿಜೃಂಭಣೆಯ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ, ತಮ್ಮೊಳಗಿನ ಕನ್ನಡಿಗನನ್ನು ಸ್ಮರಿಸಿದ್ದ

29 Jan 2026 5:51 pm
ವಿಜ್ಞಾನಿಗಳು ಮತ್ತು ಸಾಧು ಸಂತರ ಮಾರ್ಗ ಒಂದೇ; ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅಭಿಮತ

ಸತ್ಯ ಶೋಧನೆ ಮತ್ತು ಬ್ರಹ್ಮಾಂಡದಲ್ಲಿ ಮಾನವನ ಅಸ್ತಿತ್ವದ ಅಂತಿಮ ಸತ್ಯವನ್ನು ಕಂಡುಹಿಡಿಯುವುದೇ ವಿಜ್ಞಾನ ಮತ್ತು ಆಧ್ಯಾತ್ಮದ ಗುರಿಯಾಗಿದೆ ಎಂದು ಇಸ್ರೋ ಮಾಜಿ ಮುಖ್ಯಸ್ಥ ಡಾ.ಎಸ್.‌ ಸೋಮನಾಥ್‌ ಅಭಿಪ್ರಾಯಪಟ್ಟಿದ್ದಾರೆ. ವಿಜ್

29 Jan 2026 5:03 pm
ವಿದೇಶಿ ಹೂಡಿಕೆದಾರರ ಎದೆಯಲ್ಲಿ ನಡುಕ ಹುಟ್ಟಿಸಿದೆ ಸುಪ್ರೀಂ ತೀರ್ಪು; ಏನಿದು ಫ್ಲಿಪ್‌ಕಾರ್ಟ್ ಡೀಲ್ ಕೇಸ್‌?

2018ರಲ್ಲಿ ವಾಲ್‌ಮಾರ್ಟ್‌ಗೆ ಫ್ಲಿಪ್‌ಕಾರ್ಟ್ ಷೇರುಗಳನ್ನು ಮಾರಾಟ ಮಾಡಿದ ಟೈಗರ್ ಗ್ಲೋಬಲ್ ಸಂಸ್ಥೆಯು ಭಾರತದಲ್ಲಿ ತೆರಿಗೆ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮಾರಿಷಸ್ ತೆರಿಗೆ ಒಪ್ಪಂದದ ನೆಪವ

29 Jan 2026 5:00 pm
`ಬಾಬರ್ ಅನ್ನು ಬಿಟ್ಟುಬಿಡಿ ಮಾರಾಯ್ರೆ, ಇನ್ನೂ 14 ಮಂದಿ ಇದ್ದಾರೆ!'; ಪಾಕ್ ನಾಯಕ ಸಲ್ಮಾನ್ ಆಘಾ ಹೀಗೆ ಹೇಳಿದ್ದು ಯಾಕೆ?

Salman Agha On Babar Azam- ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಸುದ್ದಿಗೋಷ್ಠಿಯಲ್ಲಿ ದೊಡ್ಡ ತಲೆನೋವು ಬಾಬರ್ ಆಝಂ ಅವರ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವುದು. ಪಾಕಿಸ್ತಾನದ ಹಿರಿಯ ಆಟಗಾರನ ಬಗ್ಗೆ ಪ್ರಶ್ನೆ ಇರದ ಸುದ್ದಿಗೋಷ

29 Jan 2026 4:49 pm
ತೆಂಗು ಬೆಳೆ ವಿಮೆ ಯೋಜನೆ: 3,250 ರೂ.ಗೆ ಪಡೆಯಿರಿ 65,000 ರೂ.ಗಳ ವಿಮಾ ರಕ್ಷಣೆ; ಜೂನ್‌ನಿಂದ ಯೋಜನೆ ಜಾರಿ; ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕದ ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ. ದಶಕಗಳ ಬೇಡಿಕೆ ಈಡೇರಿದ್ದು, ತೆಂಗು ಬೆಳೆಗೂ ವಿಮಾ ಸೌಲಭ್ಯ ದೊರೆಯಲಿದೆ. ಜೂನ್‌ನಿಂದ 'ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ' ಜಾರಿಯಾಗುವ ನಿರೀಕ್ಷೆಯಿದೆ. ಪ್ರತಿ ಹೆಕ್ಟೇರ್‌ಗೆ 65,000

29 Jan 2026 4:40 pm
ಮೂರುವರೆ ದಶಕಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ ಫ್ಲೈಟ್‌ ಅಟೆಂಡೆಂಟ್‌; ವಿಮಾನದಲ್ಲಿದ್ದರೆ ಇವರೇ ಸೂಪರಿಂಟೆಂಡೆಂಟ್‌

Noopur Parth Air India Air hostess: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವೊಂದು ವಿಡಿಯೋ ತುಣುಕುಗಳಗಾಲಿ, ಕೆಂಟೆಂಟ್’ಗಳಾಗಲಿ ಜನರಿಗೆ ಹತ್ತಿರವಾಗಲು ಕಾರಣ ಅದು, ಹೃದಯಕ್ಕೆ ಹತ್ತಿರವಾಗುವಂತಹ ವಿಚಾರವಾಗಿರುತ್ತದೆ. ಇಂತಹ ವಿಡಿಯೋವೊಂದು ಇನ್ಸ

29 Jan 2026 4:40 pm
ಇಸ್ರೇಲ್ ಪ್ರಧಾನಿ ನೆತನ್ಯಾಹು ಮೊಬೈಲ್ ಫೋನಿನ ಹಿಂಬದಿಯ ಕ್ಯಾಮೆರಾಕ್ಕೆ ಕೆಂಪು ಟೇಪ್ ಅಂಟಿಸಿರೋದ್ಯಾಕೆ ಗೊತ್ತಾ?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಫೋನ್ ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಕೆಂಪು ಟೇಪ್‌ನಿಂದ ಮುಚ್ಚಿರುವುದು ಗಮನ ಸೆಳೆದಿದೆ. ದೂರದಿಂದಲೇ ವಿಶೇಷ ಪರಿಕರಗಳ ಮೂಲಕ ಫೋನ್‌ನೊಳಗಿನ ಮಾಹಿತಿಯನ್ನು ಕದಿಯುವ ಸಾಧ

29 Jan 2026 4:36 pm
ಮಾಜಿ ಬಾಯ್‌ ಫ್ರೆಂಡ್ ನೊಂದಿಗೆ ಡೇಟಿಂಗ್‌ ಮಾಡಲು 6 ತಿಂಗಳು ಮುದುಕಿಯಂತೆ ವೇಷ ಧರಿಸಿದ್ದರಂತೆ ರೋಸ್

ಕೆ-ಪಾಪ್ ಐಡಲ್ ಗಳು ಡೇಟಿಂಗ್‌ ಮಾಡುವುದು ಸುಲಭದ ಮಾತಲ್ಲ. ಕ್ಯಾಮೆರಾ ಹಾಗೂ ಅಭಿಮಾನಿಗಳ ಕಣ್ಣಿಗೆ ಬಿದ್ದರೆ ಅವರ ಕೆರಿಯರ್‌ ಮುಗಿದೇ ಹೋಗುವಷ್ಟು ಸುದ್ದಿಯಾಗುತ್ತೆ. ಇದನ್ನು ತಪ್ಪಿಸಿಕೊಳ್ಳಲು ಹಲವರು ಭಿನ್ನ ಭಿನ್ನವಾಗಿ ಮುಂಜ

29 Jan 2026 4:35 pm
UN Dairies: ಮಾನ ಮರ್ಯಾದೆ ಇಲ್ಲದ ಜನ, ಇನ್ನೂ ಎಷ್ಟು ವರ್ಷ ಭಾರತದಿಂದ ಹಿಂಗೆ ಬೈಯಿಸಿಕೊಳ್ಳುತ್ತೆ ಪಾಕಿಸ್ತಾನ?

ಥೂ ಇಷ್ಟು ಕತ್ತೆ ವಯಸ್ಸಾಯ್ತು, ಆದ್ರೂ ಮನೆಯಲ್ಲಿ ಬೈಯಿಸಿಕೊಳ್ತಿಯಲ್ಲೋ ಅಂತಾ ಪೋಷಕರು ತಮ್ಮ ಮಕ್ಕಳನ್ನು ಗದರುವುದು ಸಾಮಾನ್ಯ. ಆದರೆ ಪಾಕಿಸ್ತಾನ ರಚನೆಯಾಗಿ 79 ವರ್ಷಗಳಾದರೂ, ಭಾರತದಿಂದ ಬೈಯಿಸಿಕೊಳ್ಳುವ ಚಾಳಿಯನ್ನು ಮಾತ್ರ ಅ

29 Jan 2026 4:32 pm
1 ವಿಡಿಯೋ ವೈರಲ್‌, 1 ಇಂಜೆಕ್ಷನ್‌; ರಾಜಸ್ಥಾನದಲ್ಲಿ ಬಿರುಗಾಳಿ ಎಬ್ಬಿಸಿದ ಖ್ಯಾತ ಸಾಧ್ವಿ ಪ್ರೇಮ್ ನಿಗೂಢ ಸಾವು!

ರಾಜಸ್ಥಾನದ ಜೈಪುರದಲ್ಲಿ 25 ವರ್ಷದ ಖ್ಯಾತ ಧಾರ್ಮಿಕ ಪ್ರಚಾರಕಿ ಸಾಧ್ವಿ ಪ್ರೇಮ್ ಬೈಸಾ ಅವರು ತಮ್ಮ ಆಶ್ರಮದಲ್ಲಿ ಕುಸಿದು ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಭಕ್ತರು ಇದನ್ನು ಅನುಮಾನಾಸ್ಪದ ಸಾವು ಎಂದು ಹೇಳುತ್ತಿದ್ದು,

29 Jan 2026 3:56 pm
ಒಂದೇ ದಿನ 20% ಏರಿಕೆ, 10 ತಿಂಗಳಲ್ಲಿ ಬರೋಬ್ಬರಿ 305% ಲಾಭ ನೀಡಿದೆ ಸರ್ಕಾರಿ ಕಂಪನಿ ಷೇರು!

ಹಿಂದುಸ್ತಾನ್ ಕಾಪರ್ ಲಿಮಿಟೆಡ್ ಷೇರುಗಳು ಕಳೆದ 10 ತಿಂಗಳಲ್ಲಿ ಶೇ. 305 ರಷ್ಟು ಲಾಭ ನೀಡುವ ಮೂಲಕ ಮಲ್ಟಿಬ್ಯಾಗರ್ ಆಗಿ ಹೊರಹೊಮ್ಮಿವೆ. ಗುರುವಾರ ಷೇರು ಬೆಲೆ 760 ರೂ.ಗೆ ಏರಿಕೆಯಾಗಿದ್ದು, ಮಾರುಕಟ್ಟೆ ಮೌಲ್ಯ 71,000 ಕೋಟಿ ರೂ. ದಾಟಿದೆ. ಫೆಬ

29 Jan 2026 3:48 pm
ಆರೋಗ್ಯಕ್ಕೆ ಇಂಗ್ಲಿಷ್‌ ಮೆಡಿಸನ್‌ ಗಿಂತ ಆಯುರ್ವೇದವೇ ಬೆಸ್ಟ್‌ ಅಂತಿದ್ದಾರೆ ಗಣಿ ಜಿಲ್ಲೆ ಬಳ್ಳಾರಿ ಜನ: ಆಯುಷ್‌ ಕೇಂದ್ರಗಳಲ್ಲಿ ಜನಸಂದಣಿ

ಗಣಿನಾಡ ಜಿಲ್ಲೆ ಬಳ್ಳಾರಿಯಲ್ಲಿ ವೇಗದ ಬದುಕಿನ ರೋಗಗಳಿಗೆ ಇಂಗ್ಲಿಷ್‌ ಔಷಧ ಬಿಟ್ಟು, ನೈಸರ್ಗಿಕ ಗಿಡಮೂಲಿಕೆಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಔಷಧಗಳ ಮೊರೆ ಹೋಗುತ್ತಿರುವ ಜನರು ಹ

29 Jan 2026 3:41 pm
ಸದನದಲ್ಲಿ ಗಾಂಧಿ v/s ಸಂಗಪ್ಪ ಜಾಹೀರಾತು ಸದ್ದು: ಸರ್ಕಾರ ಸಮರ್ಥನೆ, ಪ್ರತಿಪಕ್ಷ ಸಭಾತ್ಯಾಗ

ಮನರೇಗಾ ವಿಚಾರದಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿರುವ ಸರ್ಕಾರದ ಜಾಹೀರಾತು ವಿಚಾರವಾಗಿ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಬಳಕೆಯ ಬಗ್

29 Jan 2026 3:36 pm
ದಾದಾ ವ್ಯಕ್ತಿತ್ವ ಗಿರಿ ಸಮಾನ, ಅಜಿತ್‌ ಪವಾರ್‌ ಪಂಚಭೂತಗಳಲ್ಲಿ ಲೀನ; ಅಮಿತ್‌ ಶಾ ಸೇರಿ ಹಲವು ಗಣ್ಯರಿಂದ ಅಂತಿಮ ನಮನ

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ, ಇಂದು (ಜ.29-ಗುರುವಾರ) ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನೆರವೇ

29 Jan 2026 3:33 pm
Vihaan Malhotra- 9 ವರ್ಷದವನಿದ್ದಾಗಲೇ ಕೊಹ್ಲಿ ಜೊತೆ ಆಡುವೆನೆಂದಿದ್ದ ಸೂಪರ್ ಫಾಸ್ಟ್ ಬಾಲಕ ಈಗ RCBಯಲ್ಲೇನು ಮಾಡಬಲ್ಲ?

Vihaan Malhotra In RCB- ವಿರಾಟ್ ಕೊಹ್ಲಿ ಅವರ ಜೊತೆ ಆಡಬೇಕು, ಅವರ ಹಾಗಾಗಬೇಕು ಎಂದು ಯಾವ ಎಳೆಯರಿಗೆ ಆಸೆಯಿರುವುದಿಲ್ಲ ಹೇಳಿ. ಆದರೆ ಆ ಕನಸನ್ನು ಉತ್ಕಟವಾಗಿ ಜೀವಿಸಿದವರಿಗೆ ಮಾತ್ರ ಅದನ್ನು ನನಸು ಮಾಡಿಕೊಳ್ಳಲು ಸಾಧ್ಯ. ಪಾಟಿಯಾಲದ 19ರ ಹರೆಯದ

29 Jan 2026 3:25 pm
ರಾಹುಲ್ ಗಾಂಧಿ ಭೇಟಿಯಾದ ಶಶಿ ತರೂರ್, 90 ನಿಮಿಷ ಚರ್ಚೆ; ಸಭೆ ಬಳಿಕ ಏನಂದ್ರು ತಿರುವನಂತಪುರಂ ಸಂಸದರು?

ಬಿಜೆಪಿ ಸೇರ್ಪಡೆಯ ವದಂತಿ ಮತ್ತು ಪಕ್ಷದ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ವರದಿಗಳ ನಡುವೆ, ಶಶಿ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ 90 ನಿಮಿಷಗಳ ಕಾಲ ಮಾತುಕತೆ ನಡೆಸಿದ

29 Jan 2026 2:58 pm
ಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತಾ

ಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತಾ

29 Jan 2026 2:47 pm
ಟಿ20 ವಿಶ್ವಕಪ್ : ಟಿಕೆಟ್ ಬುಕ್ ಮಾಡಿ, ನಿರ್ಧಾರ ಪೆಂಡಿಂಗ್ ಇಟ್ಟ ಪಾಕ್ - ನಖ್ವಿ Hit Wicket?

Pakistan Cricket Board in Dilemma : ವಿಶ್ವಕಪ್ ನಲ್ಲಿ ಆಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದೆ. ವಿಶ್ವಕಪ್ ಕ್ರೀಡಾಕೂಟ ಆರಂಭವಾಗ

29 Jan 2026 2:41 pm
ವೆನಿಜುವೆಲಾ ರೀತಿ ಇರಾನ್‌ ನಾಯಕತ್ವ ಬದಲಾವಣೆ ಅಷ್ಟೊಂದು ಸುಲಭವೇ? ಸತ್ಯ ಬಾಯ್ಬಿಟ್ಟ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ಹೇಳಿದ್ದೇನು...

ಅಮೆರಿಕಾ-ಇರಾನ್ ನಡುವಿನ ಬಿಕ್ಕಟ್ಟು ಯುದ್ಧದ ಅಂಚಿನಲ್ಲಿದ್ದು, ಇರಾನ್‌ ಮೇಲೆ ಯುಎಸ್‌ ಮಿಲಿಟರಿ ದಾಳಿಗೆ ಸಜ್ಜಾಗುತ್ತಿದ್ದಂತೆ ಇರಾನ್‌ ನಲ್ಲಿ ವೆನಿಜುವೆಲಾದ ರೀತಿಯಲ್ಲಿ ನಾಯಕತ್ವ ಬದಲಾವಣೆಯಾಗುತ್ತಾ, ಅದು ಅಷ್ಟು ಸುಲಭವೇ?

29 Jan 2026 2:35 pm
ವಾಹನ ಸವಾರರೇ ಎಚ್ಚರ; ನಕಲಿ ಟ್ರಾಫಿಕ್‌ ಚಲನ್‌ ಲಿಂಕ್‌ ಒತ್ತಿ 2.32 ಲಕ್ಷ ಹಣ ಕಳೆದುಕೊಂಡ ಟೆಕ್ಕಿ, ಪೊಲೀಸರು ಏನಂದ್ರು?

57 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ 500 ರೂಪಾಯಿ ಸಂಚಾರಿ ಚಲನ್ ಪಾವತಿಸಲು ಹೋಗಿ 2.32 ಲಕ್ಷ ರೂಪಾಯಿಯನ್ನು ಕಳೆದುಕೊಂಡ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಸೈಬರ್‌ ವಂಚಕರು ನಕಲಿ ಟ್ರಾಫಿಕ್‌ ಚಲನ್‌ ಪಾವತಿ ಲಿಂಕ್‌

29 Jan 2026 2:32 pm
ಗ್ರೇಟರ್‌ ಬೆಂಗಳೂರು ವಾರ್ಡ್‌ಗಳ ಮತದಾರರ ಸಂಖ್ಯೆ ಭಾರೀ ವ್ಯತ್ಯಾಸ! ಒಂದೆಡೆ 50 ಸಾವಿರ ಜನ, ಮತ್ತೊಂದೆಡೆ 10 ಸಾವಿರ ಜನ

ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಚುನಾವಣೆ ಸಿದ್ಧತೆ ನಡೆದಿದ್ದು, ಮತದಾರರ ಅಸಮಾನ ಹಂಚಿಕೆ ದೊಡ್ಡ ಸಮಸ್ಯೆಯಾಗಿದೆ. ಕೊತ್ತನೂರು ವಾರ್ಡ್‌ನಲ್ಲಿ 10,926 ಮತದಾರರಿದ್ದರೆ, ರಾಜರಾಜೇಶ್ವರಿನಗರದಲ್ಲಿ 49,530 ಮತದಾರರಿದ್ದಾರೆ. ಇದು 'ಒಬ

29 Jan 2026 2:31 pm
'ಮಹಾ' ಯುತಿ ಮೈತ್ರಿಕೂಟದಲ್ಲಿ ತೀವ್ರ ಬಿಕ್ಕಟ್ಟು ; ಬಿಎಂಸಿ ಮೇಯರ್ ಸ್ಥಾನಕ್ಕಾಗಿ ಶಿಂಧೆ ಬಣ ಪಟ್ಟು

ಬಿಎಂಸಿ ಮೇಯರ್ ಸ್ಥಾನಕ್ಕಾಗಿ ಮಹಾಯುತಿ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಎದುರಾಗಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿದ್ದರೂ, ಮೇಯರ್ ಸ್ಥಾನ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಶಿಂಧೆ ಬಣ ಮೊದಲ ಎರಡ

29 Jan 2026 2:25 pm
ಬೆಂಗಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ನಗರದ ಅತಿ ಉದ್ದದ ಅಂಡರ್‌ಪಾಸ್‌ ನಿರ್ಮಾಣ; NHAI ಯೋಜನೆ - ಎಲ್ಲಿಂದ ಎಲ್ಲಿಗೆ ಸಂಪರ್ಕ?

ಬೆಂಗಳೂರಿನಲ್ಲಿ ಇದುವರೆಗೆ ನಿರ್ಮಿಸಿರುವ ಅತಿ ಉದ್ದದ ಸುರಂಗ ಮಾರ್ಗದಂತಹ ಅಂಡರ್‌ಪಾಸ್ ಯಲಹಂಕ ವಾಯುನೆಲೆಯ ಬಳಿ ನಿರ್ಮಾಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 51.27 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ

29 Jan 2026 2:07 pm
ಗೃಹ ಲಕ್ಷ್ಮೀ ಆಯ್ತು ಇದೀಗ ಅನ್ನಭಾಗ್ಯದ ಸದ್ದು: 1.27 ಕೋಟಿ ಪಡಿತರದಾರರಿಗೆ ₹657 ಕೋಟಿ ಪಾವತಿ ಬಾಕಿ!

ಅನ್ನಭಾಗ್ಯ ಯೋಜನೆಯಡಿ 1.27 ಕೋಟಿ ಫಲಾನುಭವಿಗಳಿಗೆ 657 ಕೋಟಿ ರೂ. ಪಾವತಿ ಬಾಕಿ ಉಳಿದಿದೆ. ಜನವರಿ 2025ರ ಹಣ ಪಾವತಿಯಾಗದ ಬಗ್ಗೆ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಪ್ರಶ್ನಿಸಿದರು. ಕೇಂದ್ರದಿಂದ ಅಕ್ಕಿ ವಿಳಂಬವಾದ ಕಾರಣ ಹಣ ಪಾವತಿಸಲು

29 Jan 2026 1:51 pm
ಉದ್ಯೋಗ ಆಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ: ಉಚಿತ ಊಟ, ವಸತಿಯೊಂದಿಗೆ ಪ್ಲಂಬಿಂಗ್ ತರಬೇತಿಗೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ ಎಂದು?

ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಆಶೀರ್ವಾದ್ ಪೈಪ್ಸ್ ಜೊತೆಗೂಡಿ ಅಲ್ಪಸಂಖ್ಯಾತ ಯುವಕ-ಯುವತಿಯರಿಗೆ ಉಚಿತ ಪ್ಲಂಬಿಂಗ್ ತರಬೇತಿ ನೀಡುತ್ತಿದೆ. 18 ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ತರಬೇತಿ ನಂ

29 Jan 2026 1:39 pm
ಆರ್ಥಿಕ ಸಮೀಕ್ಷೆ ವರದಿ ಮಂಡನೆ: 2026-27ರಲ್ಲಿ ಭರ್ಜರಿ 7.2% ಜಿಡಿಪಿ ಬೆಳವಣಿಗೆಯ ನಿರೀಕ್ಷೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2026-27ರ ಸಾಲಿನಲ್ಲಿ ಭಾರತದ ಆರ್ಥಿಕತೆಯು ಶೇ. 6.8 ರಿಂದ ಶೇ. 7.2 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಪ್ರಸಕ್ತ ವರ್ಷದಲ್ಲಿ ಜಿಡಿಪಿ

29 Jan 2026 1:04 pm
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ನಿಷೇಧ: ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ

ರಾಜ್ಯದ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ. ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಹೊರರೋಗಿಗಳಿಗೆ ಮಾತ್ರ ಖಾಸಗಿ ಸೇವೆಗೆ ಅವಕಾಶವಿತ್ತು. ಈಗ ಒಳರೋಗಿಗಳಿ

29 Jan 2026 12:28 pm
ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದ ಕೆಜೆ ಜಾರ್ಜ್? ಸದನದಲ್ಲಿ ಕೊಟ್ಟ ಸ್ಪಷ್ಟನೆ ಏನು

ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವದಂತಿಗಳು ಹಬ್ಬಿದ್ದವು. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಆದರೆ, ವಿಧಾನಸಭೆಯಲ್ಲಿ ಸ್ವತಃ

29 Jan 2026 12:17 pm
₹1,240 ಕೋಟಿ ಹೂಡಿಕೆಯೊಂದಿಗೆ BSE, NSEಗೆ ಟಕ್ಕರ್‌ ನೀಡಲು ಸಜ್ಜಾಗಿದೆ ಹೊಸ ಸ್ಟಾಕ್‌ ಎಕ್ಸ್‌ಚೇಂಜ್‌!

2026ರ ಕೇಂದ್ರ ಬಜೆಟ್ ದಿನವಾದ ಫೆಬ್ರವರಿ 1 ರಂದು (ಭಾನುವಾರ) ಮೆಟ್ರೋಪಾಲಿಟನ್ ಸ್ಟಾಕ್ ಎಕ್ಸ್‌ಚೇಂಜ್ (ಎಂಎಸ್‌ಇ) ಕೂಡ ವಹಿವಾಟಿಗೆ ಮುಕ್ತವಾಗಿರಲಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ಪೈಪೋಟಿ ನೀಡುವ ಉದ್ದೇಶದಿಂದ, ಎಂಎಸ್‌ಇ ಇತ್ತ

29 Jan 2026 12:16 pm
ಒಣಗುತ್ತಿದೆ ವಿವಾದದ ಕೇಂದ್ರ ಬಿಂದು ಕಾಡಜ್ಜಿ ಕೆರೆ ; ಮಣ್ಣಿಗೆ ಮುಗಿಬಿದ್ದ ಜನ

ದಾವಣಗೆರೆ ಜಿಲ್ಲೆಯ ಕಾಡಜ್ಜಿ ಕೆರೆ ಒಣಗಿದ್ದು, ಕೆರೆ ಮಣ್ಣಿಗೆ ಜನ ಮುಗಿಬಿದ್ದಿದ್ದಾರೆ. ಭದ್ರಾ ಚಾನಲ್ ನೀರು ಹರಿಸಲು ಅವಕಾಶವಿದ್ದರೂ ಕೆರೆಗೆ ನೀರು ಬಂದಿಲ್ಲ. ಕೆರೆ ಮಣ್ಣನ್ನು ರೈತರು ತಮ್ಮ ಅಡಕೆ ತೋಟಗಳಿಗೆ ಬಳಸುತ್ತಿದ್ದಾರ

29 Jan 2026 12:01 pm
ಕಾವ್ಯ ಗೌಡ ಅವರ ಮಾವ ಯಾರು? 100 ಕೋಟಿ ಮನೆ ಕಟ್ಟಿಸಿದ ಕೋಟ್ಯಧಿಪತಿ..

100 ಕೋಟಿ ಮನೆಗಾಗಿ ಕಾವ್ಯ ಗೌಡ ಮನೆಯಲ್ಲಿ ಕಿರಿಕ್ ಆಗಿದೆ ಎಂಬ ಸುದ್ದಿ ಹಬ್ಬಿದೆ. ಅಸಲಿಗೆ, ಆ 100 ಕೋಟಿ ರೂಪಾಯಿ ಮೌಲ್ಯದ ಬಂಗಲೆಯ ಒಡೆಯ ಯಾರು ಗೊತ್ತಾ? ಕಾವ್ಯ ಗೌಡ ಅವರ ರಿಯಲ್‌ ಮಾವ ಯಾರು ಅಂದ್ರಾ? ಇಲ್ಲಿದೆ ನೋಡಿ ಮಾಹಿತಿ…

29 Jan 2026 11:54 am
ಎಣ್ಣೆ ಮತ್ತಲ್ಲಿ ಸರಣಿ ಅಪಘಾತ; ʻನಾನು ನಟ ಎಲ್ಲ ಸರಿ ಮಾಡ್ತೀನಿʼ ಎಂದ ಮಯೂರ್‌ ಪಟೇಲ್‌ ಐಷಾರಾಮಿ ಕಾರು ಜಪ್ತಿ

ಬಿಗ್ ಬಾಸ್ ಮಾಜಿ ನಟ ಮಯೂರ್ ಪಟೇಲ್ ಕಂಠಪೂರ್ತಿ ಕುಡಿದು ಬುಧವಾರ ರಾತ್ರಿ ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ಅಪಘಾತವನ್ನುಂಟು ಮಾಡಿದ್ದಾರೆ. ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳ ಮೇಲೆ ಅವರ ಐಷಾರಾಮಿ ಫಾರ್ಚೂನರ್‌

29 Jan 2026 11:53 am
ಮೈಸೂರು- ಬೆಂಗಳೂರು ಹೈವೇ ವೇಗ ಮಿತಿ ಹೆಚ್ಚಳ? ಹೆದ್ದಾರಿ ಪ್ರಾಧಿಕಾರದ ಕ್ರಮ ಏನು..

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ವೇಗ ಮಿತಿ ಹೆಚ್ಚಳಕ್ಕೆ ಬೇಡಿಕೆ ಕೇಳಿಬರುತ್ತಿದೆ. ಸದ್ಯ ಗಂಟೆಗೆ 100 ಕಿ.ಮೀ ವೇಗ ಮಿತಿ ಇದ್ದು, ಇದನ್ನು ಹೆಚ್ಚಿಸುವ ಬಗ್ಗೆ ವಿಧಾನಪರಿಷತ್ ಸದಸ್ಯರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತ

29 Jan 2026 11:44 am
ʼಟ್ರಿಗರ್‌ ಮೇಲೆ ಬೆರಳಿಟ್ಟು ಸಿದ್ದವಾಗಿದ್ದೇವೆʼ ಎನ್ನುತ್ತಲೇ ಮಾತುಕತೆಗೆ ನಾವು ರೆಡಿ ಎಂದ ಇರಾನ್‌ ಸಚಿವ: US ಬೆದರಿಕೆಗೆ ಬಗ್ಗಿತಾ ಇರಾನ್?‌

ಇರಾನ್‌ನಲ್ಲಿನ ಆಂತರಿಕ ಸಂಘರ್ಷ ಈಗ ಅಮೆರಿಕಾ-ಇರಾನ್ ಬಿಕ್ಕಟ್ಟಾಗಿ ಮಾರ್ಪಟ್ಟಿದೆ. ಅಮೆರಿಕಾ ಕಾಲಮಿಂಚುತ್ತಿದ್ದು, ಮಾತುಕತೆಗೆ ಬರದಿದ್ದರೆ ಮಿಲಿಟರಿ ದಾಳಿಯ ನಡೆಸುತ್ತೇವೆಂದು ಇರಾನ್‌ ಗೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್

29 Jan 2026 11:03 am
ಏರಿಕೆ ಸಂಭ್ರಮ ಒಂದೇ ದಿನಕ್ಕೆ ಮಾಯ, ಮತ್ತೆ ಷೇರುಪೇಟೆ ಭಾರೀ ಇಳಿಕೆ; ಇಲ್ಲಿವೆ ಕುಸಿತಕ್ಕೆ 6 ಕಾರಣಗಳು

ಸತತ ಎರಡು ದಿನಗಳ ಏರಿಕೆಯ ನಂತರ ಭಾರತೀಯ ಷೇರುಪೇಟೆ ಗುರುವಾರ ಕುಸಿತ ಕಂಡಿದೆ. ಸೆನ್ಸೆಕ್ಸ್ 483 ಅಂಕ ಮತ್ತು ನಿಫ್ಟಿ 132 ಅಂಕಗಳಷ್ಟು ಇಳಿಕೆಯಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಕ್ಕೆ ವಿರಾಮ ನೀಡಿರುವುದು ಮತ್ತು ಮಾ

29 Jan 2026 10:56 am
Gold Rate Rise : ಚಿನ್ನದ ದರ ಗಗನಕ್ಕೆ: ಒಂದೇ ದಿನಕ್ಕೆ 11,770 ರೂ. ಹೆಚ್ಚಳ: ಬೆಳ್ಳಿಯೂ 30 ಸಾವಿರ ಜಂಪ್‌!

ಚಿನ್ನ- ಬೆಳ್ಳಿ ದರ ರಾಕೆಟ್ ವೇಗದಲ್ಲಿ ಏರಿ ಹೊಸ ದಾಖಲೆ ಬರೆದಿದೆ.

29 Jan 2026 10:32 am
ಹಲ್ಲಿಲ್ಲದ ಹಾವಾದ ಜೈಲಿನ ಮೊಬೈಲ್ ಜಾಮರ್‌ ಗಳು: ತಂತ್ರಜ್ಞಾನದ ಅಪ್‌ಡೇಟ್ ಇಲ್ಲದೆ ಕೈದಿಗಳಿಗೆ ಹಬ್ಬ!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೊಬೈಲ್ ಬಳಕೆ ವೈರಲ್ ಆಗಿತ್ತು. ಈ ಬಳಿಕ ರಾಜ್ಯದ ಜೈಲು ಸುಧಾರಣೆ ಕುರಿತಾಗಿ ನೀಡಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್ ಹಿತೇಂದ್ರ ನೇತೃತ್ವದದಲ್ಲಿ ಸಮಿತಿ ರಚಿಸಿ ವರದಿ ನೀಡಲು ಆದೇ

29 Jan 2026 10:22 am
ಬೇಸಿಗೆಗೂ ಮುನ್ನ ಚಾಮರಾಜನಗರ ಜಿಲ್ಲೆಯಲ್ಲಿ ಜೀವಜಲ ಅಭಾವ ಶುರು

ಮಳೆ ಕೊರತೆ ಹಿನ್ನೆಲೆಯಲ್ಲಿಬೇಸಿಗೆಗೆ ಮುನ್ನವೇ ಕುಡಿಯುವ ನೀರಿಗೆ ಸಮಸ್ಯೆ ಆರಂಭವಾಗಿದೆ. ಜಿಲ್ಲೆಯ 35 ರಿಂದ 40 ಹಳ್ಳಿಗಳಲ್ಲಿಈಗಾಗಲೇ ನೀರಿನ ಅಭಾವ ಏರ್ಪಟ್ಟಿದೆ. ಹನೂರು ಭಾಗದಲ್ಲಿಅಂತರ್ಜಲ ಕುಸಿತದ ಪರಿಣಾಮ ಕೊಳವೆಬಾವಿಗಳು ಬ

29 Jan 2026 10:07 am
ಮೇಕಪ್ ಮಾಡಿಕೊಂಡು ಗ್ಲಾಮರಸ್ ಲುಕ್; ಜಾತ್ರೆ, ದೇವಸ್ಥಾನದಲ್ಲಿ ಮಿಂಚುತ್ತಾ ಚಿನ್ನ ಕದಿಯುತ್ತಿದ್ದ ಕಳ್ಳಿ ಲಾಕ್

ಮೇಕಪ್‌ ಮಾಡಿಕೊಂಡು ಕೆಆರ್‌ಪುರದ ದೇವಸ್ಥಾನ, ಜಾತ್ರೆಗಳಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ತಿಂಗಳಿಗೆ ನಾಲ್ಕು ಲಕ್ಷ ಖರ್ಚು ಮಾಡಿ ಮೇಕಪ್‌ ಖರೀದಿ ಮಾಡುತ್ತಿದ್ದ ಈಕೆ ಒಳ್ಳೆಯ ಬಣ್ಣ ಬಣ

29 Jan 2026 9:55 am
ಕೋರ್ಟ್‌ ಖರ್ಚಿಗಾಗಿ ಹುಂಡಿ ಕದ್ದವರು ಜೈಲಿಗೆ!

ಚಿತ್ತಾಪುರ ಪೊಲೀಸರು ದೇವಸ್ಥಾನಗಳ ಹುಂಡಿ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಬಂದಿದ್ದಾಗ ದೇವಸ್ಥಾನಗಳ ಹುಂಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇವರನ್ನು

29 Jan 2026 9:46 am
ಜನನಾಯಗನ್‌ ರಿಲೀಸ್ ವಿಳಂಬ; ʻಸಿನಿಮಾ ಬಳಸಿ ಮಗನಿಗೆ ಬ್ಲಾಕ್‌ಮೇಲ್‌ ಮಾಡ್ಬೇಡಿ, ಅವನು ಹೆದರಲ್ಲʼ: ನಟ ವಿಜಯ್‌ ತಂದೆ

ಜನನಾಯಗನ್‌ ಸಿನಿಮಾ ರಿಲೀಸ್‌ಗೆ ಉಂಟಾಗುತ್ತಿರುವ ತೊಡಕಿನ ಬಗ್ಗೆ ನಟ ವಿಜಯ್‌ ತಂದೆ ಚಂದ್ರಶೇಖರ್‌ ಮೊದಲ ಬಾರಿ ಮೌನ ಮುರಿದಿದ್ದಾರೆ. ನನ್ನ ಮಗ ಯಾವುದಕ್ಕೂ ಹೆದರಲ್ಲ. ರಾಜಕೀಯ ಸವಾಲುಗಳನ್ನು ಎದುರಿಸಲು ಬದ್ಧನಾಗಿದ್ದಾನೆ. ಆದರ

29 Jan 2026 9:22 am
ಹೊಸ ಬಿಪಿಎಲ್‌ ಪಡಿತರ ಚೀಟಿಗೆ ಈ ಷರತ್ತೇ ಅಡ್ಡಿ; ಏನದು?

ಯಾದಗಿರಿ ಜಿಲ್ಲೆಯಲ್ಲಿ 8,500ಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿ ಅರ್ಜಿಗಳು ಬಾಕಿ ಉಳಿದಿದ್ದು, ಕೇವಲ 2,600 ಅರ್ಜಿಗಳಿಗೆ ಮಾತ್ರ ಷರತ್ತು ವಿಧಿಸಿ ಅನುಮೋದನೆ ನೀಡಲಾಗಿದೆ. ಇದರಿಂದ ಸಾವಿರಾರು ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್

29 Jan 2026 8:41 am
ಆಗಸ್ಟ್ 2026ರವರೆಗೆ ಆಕಾಶದಲ್ಲಿ ಅವಘಡ ತಪ್ಪಿದ್ದಲ್ಲ, ಪ್ರವಾಸ ಮುಂದೂಡಿ : ಭವಿಷ್ಯವಾಣಿ ಎಚ್ಚರಿಕೆ

Flight Accidents : ಕಳೆದ ವರ್ಷ ಹೇಳಿದ ಭವಿಷ್ಯಗಳು ಈಗ ಮುನ್ನಲೆಗೆ ಬರುತ್ತಿದೆ. ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ದುರ್ಮರಣದ ನಂತರ, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನುಡಿಯಲಾಗಿದ್ದ ಜ್ಯೋತಿಷ್ಯ ಭವಿಷ್ಯವೊಂದು ಸಿಕ್ಕಾಪಟ್ಟೆ

29 Jan 2026 8:33 am
ಕೇಂದ್ರ ಬಜೆಟ್‌ಗೆ ದಿನಗಣನೆ ; ಬಾಗಲಕೋಟೆಗೆ ಬಂದೀತೆ ವಂದೇ ಭಾರತ್‌ ?

ಕೇಂದ್ರ ಬಜೆಟ್ ಸಮೀಪಿಸುತ್ತಿರುವಾಗ, ಬಾಗಲಕೋಟೆ ಜಿಲ್ಲೆಯ ಜನರು ವಂದೇ ಭಾರತ್ ರೈಲು ತಮ್ಮ ಜಿಲ್ಲೆಗೂ ಬರಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ಜಿಲ್ಲೆಗಳಿಗೆ ಸಂಚರಿಸುತ್ತಿರುವ ಈ ಹೈಟೆಕ್ ರೈಲು ಜಿಲ್ಲೆಗ

29 Jan 2026 8:02 am
ಆಲಮಟ್ಟಿ ವಾಟರ್‌ ಪಾರ್ಕ್ ಉದ್ಘಾಟನೆಗೆ ಮುಹೂರ್ತ ನಿಗದಿ; ಎಂದಿನಿಂದ ಆರಂಭ, ಏನೆಲ್ಲ ಇದೆ?

ಆಲಮಟ್ಟಿ ಜಲಾಶಯದ ಬಳಿ ನಿರ್ಮಾಣಗೊಂಡಿರುವ ವಾಟರ್‌ ಅಮ್ಯೂಸ್‌ಮೆಂಟ್‌ ಪಾರ್ಕ್ ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. 9.45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಪಾರ್ಕ್‌ನಲ್ಲಿ ವಿವಿಧ ಬಗೆಯ ಸ್ಲೈಡ್‌ಗಳು, ಜಲ

29 Jan 2026 7:37 am
ದೇವಸ್ಥಾನ ಸೇರಿ ಎಲ್ಲ ಧರ್ಮದ ಆರಾಧನಾ ಕೇಂದ್ರ ದೇವರ ಹೆಸರಿಗೆ; ಪುತ್ತೂರಿನಲ್ಲಿ ಐತಿಹಾಸಿಕ ಕ್ರಮ, ಯಾವೆಲ್ಲ ಜಮೀನಿಗೆ ಈ ಭಾಗ್ಯ?

ಪುತ್ತೂರು ತಾಲೂಕಿನಲ್ಲಿ ಧಾರ್ಮಿಕ ಕೇಂದ್ರಗಳ ಜಾಗವನ್ನು ಆಯಾ ಕೇಂದ್ರಗಳ ಹೆಸರಿಗೆ ನೋಂದಣಿ ಮಾಡುವ ಮಹತ್ವದ ಆಂದೋಲನ ಆರಂಭವಾಗಿದೆ. ಈ ಬಗ್ಗೆ ಶಾಸಕ ಅಶೋಕ್ ರೈ ಸ್ಪಷ್ಟಪಡಿಸಿದ್ದಾರೆ. ಅವರ ಪ್ರಯತ್ನದಿಂದ ಇದು ಸಾಧ್ಯವಾಗುತ್ತಿದ

29 Jan 2026 7:06 am
ಪ್ರತಿಷ್ಠೆಯೇ ಅನಾಹುತಕ್ಕೆ ದಾರಿಯಾದಾಗ! ತಪ್ಪಿಸಬಹುದಾಗಿದ್ದ ಅಜಿತ್ ಪವಾರ್ ನಿಧನ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ಪತನದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಈ ದುರಂತ ತಪ್ಪಿಸಬಹುದಾಗಿತ್ತು. ಹೆಲಿಕಾಪ್ಟರ್ ಬದಲಿಗೆ ಜೆಟ್ ವಿಮಾನದ ಆಯ್ಕೆ, ಮಂಜ

29 Jan 2026 6:59 am
ವನ್ಯಜೀವಿಗಳ ಚಿಕಿತ್ಸೆಗೆ ವೈದ್ಯರೇ ಇಲ್ಲ; ಏಳು ಹುದ್ದೆ ಖಾಲಿ, ಅರಣ್ಯ ಇಲಾಖೆಗೆ ಪಶುಪಾಲನಾ ವೈದ್ಯರೇ ಗತಿ

ವನ್ಯಜೀವಿಗಳ ಚಿಕಿತ್ಸೆಗೆ ತಜ್ಞ ವೈದ್ಯರ ಕೊರತೆ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಜಾನುವಾರು ವೈದ್ಯರನ್ನು ನಿಯೋಜಿಸಿರುವುದರಿಂದ ವನ್ಯಜೀವಿಗಳ ಸಮಸ್ಯೆಗಳನ್ನು ಅರ್ಥೈಸುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದಾಗಿ ವನ್ಯ

29 Jan 2026 6:06 am
ಶ್ರಮಿಕರಿಗೆ ಗೃಹ ಮಂಡಳಿಯ ಮನೆ ಭಾಗ್ಯ: ಬೆಂಗಳೂರಲ್ಲಿ 5 ಸಾವಿರ ಫ್ಲ್ಯಾಟ್‌ ನಿರ್ಮಾಣಕ್ಕೆ ಸಜ್ಜು, 230 ಎಕರೆ ಮೀಸಲು, ಎಲ್ಲೆಲ್ಲಿ ಗೊತ್ತಾ?

ಕರ್ನಾಟಕ ಗೃಹ ಮಂಡಳಿಯು ಬೆಂಗಳೂರಿನಲ್ಲಿ ಶ್ರಮಿಕ ವರ್ಗದವರಿಗಾಗಿ ಸ್ವಂತ ಸೂರು ಒದಗಿಸಲು ಮುಂದಾಗಿದೆ. ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಮನೆ ನಿರ್ಮಿಸಲು 230 ಎಕರೆ ಭೂಮಿ ಕಾಯ್ದಿರಿಸಿದ್ದು, ಸುಮಾರು 4ರಿಂದ 5 ಸಾವಿರ ಫ್ಲ್ಯಾಟ್‌

29 Jan 2026 5:48 am
ಬೆಂಗಳೂರು ವಿಮಾನ ನಿಲ್ದಾಣದಿಂದ ನೈಸ್ ರಸ್ತೆಗೆ ಶೀಘ್ರವೇ ನೇರ ಸಂಪರ್ಕ - ಡಿಪಿಆರ್ ರೆಡಿ, ಭೂಸ್ವಾಧೀನಕ್ಕೆ ಚಾಲನೆ

ಬೆಂಗಳೂರು ಫೆರಿಫೆರಲ್ ರಿಂಗ್ ರಸ್ತೆಯನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಕರೆಯಲಾಗುತ್ತಿದೆ. ಇದರ ಪ್ರಮುಖ ಭಾಗದ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌ

28 Jan 2026 11:59 pm
ಸಮಯ ಮೀರುತ್ತಿದೆ, ಮಾತುಕತೆ ಮೇಜಿಗೆ ಬರದಿದ್ದರೆ ಗಂಭೀರ ಪರಿಣಾಮ; ಇರಾನ್‌ಗೆ ಶ್ವೇತಭವನದ ಎಚ್ಚರಿಕೆ!

ಇರಾನ್‌ ಆಂತರಿಕ ಸಂಘರ್ಷಗಳನ್ನು ಇರಾನ್‌ ಮರೆತರೂ ಅಮೆರಿಕ ಮರೆಯುತ್ತಿಲ್ಲ. ಖಮೇನಿ ಆಡಳಿತವನ್ನು ಬೆದರಿಸಲು ತನ್ನ ಬೃಹತ್‌ ನೌಕಾಪಡೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿರುವ ಟ್ರಂಪ್‌ ಆಡಳಿತ, ಶಾಂತಿ ಮಾತುಕತೆಗೆ ಮುಂದಾಗುವಂ

28 Jan 2026 11:40 pm
ಬೆಂಗಳೂರಿನ ಈ 9 ಮೆಟ್ರೋ ರೈಲು ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್! ಆದರೆ ಈ ವಾಹನಕ್ಕೆ ಮಾತ್ರ!

ಬೆಂಗಳೂರು ಮೆಟ್ರೋ ಒಂಬತ್ತು ಪ್ರಮುಖ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಪರಿಸರ ಸ್ನೇಹಿ ಸಂಚಾರ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಉತ್ತೇಜಿಸುವ ಗುರಿಯೊಂದಿಗೆ, ಈ ಯೋಜನ

28 Jan 2026 11:21 pm
ಕಾಂಗ್ರೆಸ್‌ ಶಾಸಕಾಂಗ ಸಭೆ: ಸಿಎಂಗೆ ಅನುದಾನ, ಹೊಸ ರೇಷನ್‌ ಕಾರ್ಡ್‌ ಸೇರಿ 5 ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ ಶಾಸಕರು

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಶಾಸಕರು ಕ್ಷೇತ್ರಕ್ಕೆ ಅನುದಾನ, ಹೊಸ ರೇಷನ್ ಕಾರ್ಡ್‌ ಸೇರಿದಂತೆ 5 ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಮನರೇಗಾ ಯೋಜನೆ ಬಗ್ಗೆ ಸುದೀರ್ಘ ಚರ್ಚೆಗ

28 Jan 2026 11:15 pm
IND Vs NZ- ವಿಶಾಖಪಟ್ಟಣದಲ್ಲಿ ಟಿಂ ಸೈಫರ್ಟ್ ಭರ್ಜರಿ ಆಟ; ಟೀಂ ಇಂಡಿಯಾ ಲೆಕ್ಕಾಚಾರವೆಲ್ಲಾ ಉಲ್ಟಾಪಲ್ಟಾ!

ಭಾರತದ ವಿರುದ್ಧ ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿ ಟಿ20 ಸರಣಿಯನ್ನು ಕಳೆದುಕೊಂಡಿರುವ ನ್ಯೂಜಿಲೆಂಡ್ ಇದೀಗ ಮೊದಲ ಜಯದ ಸವಿ ಕಂಡಿದೆ. ಟಿಂ ಸೈಫರ್ಟ್ ಅವರ ಬಿರುಸಿನ ಅರ್ಧಶತಕ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ಬಿಗು ದಾಳಿಯ ನ

28 Jan 2026 10:41 pm
ಮಹಾರಾಷ್ಟ್ರ ತನ್ನ ಜನನಾಯಕನನ್ನು ಕಳೆದುಕೊಂಡಿದೆ; ಅಜಿತ್‌ ಪವಾರ್‌ ನಿಧನಕ್ಕೆ ಕಂಬನಿ ಮಿಡಿದ ನರೇಂದ್ರ ಮೋದಿ

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸಾವನ್ನಪ್ಪಿದ್ದಾರೆ. ಅಜಿತ್‌ ಪವಾರ್‌ ಅವರ ಅಕಾಲಿಕ ನಿಧನ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಕೋಲಾಹಲ ಸೃಷ್ಟಿ

28 Jan 2026 10:37 pm
ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ: BJP ಶಾಸಕ ಸಿಕೆ ರಾಮಮೂರ್ತಿಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆ!

ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯಾ ರೆಡ್ಡಿ ಅವರ ಗೆಲುವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ

28 Jan 2026 10:26 pm
ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸಿದರೆ ಮುಂಬೈನವರಿಗೇಕೆ ಹಾಲು ಕುಡಿದಷ್ಟು ಖುಷಿ? ಗಮ್ಮತ್ತೇ ಗಮ್ಮತ್ತು!

ICC T20 World Cup 2026- ಬಾಂಗ್ಲಾದೇಶದ ಕಾರಣ ಮುಂದಿಟ್ಟು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟಿ20 ವಿಶ್ವಕಪ್ ನಿಂದ ಹಿಂದೆ ಸರಿಯುವ ಬೆದರಿಕೆ ಹಾಕುತ್ತಿದೆ. ಇಡೀ ಕ್ರಿಕೆಟ್ ಜಗತ್ತು ಈ ಬೆಳವಣಿಗೆಯನ್ನು ಕುತೂಹಲದಿಂದ ನೋಡುತ್ತಿದ್ದರೆ, ಭಾ

28 Jan 2026 10:11 pm
ಬೆಂಗಳೂರು ಟೆಕ್ ಕಂಪನಿಯ 869 ಕೋಟಿ ರೂ. ಮೌಲ್ಯದ ಸೋರ್ಸ್ ಕೋಡ್ ಕದ್ದ ಉದ್ಯೋಗಿ! ಪತ್ತೆಯಾಗಿದ್ದು ಹೇಗೆ, ನಂತರ ಆಗಿದ್ದೇನು?

ಬೆಂಗಳೂರಿನ ಪ್ರಮುಖ ಟೆಕ್ ಕಂಪನಿಯಿಂದ ಸುಮಾರು 8 ಮಿಲಿಯನ್ ಯೂರೋ ಮೌಲ್ಯದ ಸೋರ್ಸ್ ಕೋಡ್ ಕಳ್ಳತನವಾಗಿದೆ. ಒಬ್ಬ ಹಿರಿಯ ಉದ್ಯೋಗಿ ತನ್ನ ವೈಯಕ್ತಿಕ ಇಮೇಲ್‌ಗೆ ಕೋಡ್ ವರ್ಗಾಯಿಸಿರುವುದಾಗಿ ಒಪ್ಪಿಕೊಂಡಿದ್ದು, ಕಂಪನಿ ಆತನನ್ನು ವಜ

28 Jan 2026 10:06 pm
KSRTC ನೌಕರರ ಫೆಡರೇಷನ್‌ ಅಧ್ಯಕ್ಷ ಅನಂತ ಸುಬ್ಬರಾವ್‌ ನಿಧನ! ಆಸ್ಪತ್ರೆಗೆ ದೇಹದಾನ; ಸ್ಪೂರ್ತಿಯಾದ ಕಾರ್ಮಿಕ ಮುಖಂಡ

ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಅವರು, ಸಾರಿಗೆ ನೌಕರರ ಬೇಡಿಕೆಗಳಿಗಾಗಿ ಧ್ವನಿ ಎತ್ತಿದ್

28 Jan 2026 9:53 pm
ಶ್ರುತಿ ಪ್ರಕಾಶ್‌ ಮನೆಗೆ ಬಂತು ಮೊದಲ ಕಾರು

ಶ್ರುತಿ ಪ್ರಕಾಶ್‌ ಮನೆಗೆ ಬಂತು ಮೊದಲ ಕಾರು

28 Jan 2026 9:45 pm
ಭಾರತ ವಿರೋಧಿ ನಖ್ವಿ ವಿರುದ್ಧ ಸಿಡಿದೆದ್ದ ಪಾಕ್ ಕ್ರಿಕೆಟ್ ಲೆಜೆಂಡ್ಸ್! ಇಂಜಮಾಮ್, ರಶೀದ್ ಸೇರಿ ಹಲವರು ಕಿಡಿ

ಟಿ20 ವಿಶ್ವಕಪ್ ವಿವಾದ ಒಂದು ಹಂತಕ್ಕೆ ಬಂದಿದೆ. ಬಾಂಗ್ಲಾದೇಶವನ್ನು ಟೂರ್ನಿಯಿಂದ ಆಚೆಗಟ್ಟಲಾಗಿದೆ. ಇದರಿಂದ ಕ್ಷುದ್ಧಗೊಂಡಿರುವ ಪಾಕಿಸ್ತಾನ, ತಾನೂ ಟಿ20 ವಿಶ್ವಕಪ್ ನಲ್ಲಿ ಆಡುವುದು ಅನುಮಾನ ಎಂತಲೂ, ಒಂದೊಮ್ಮೆ ಆಡಿದರೆ, ತಾನು ಭ

28 Jan 2026 9:33 pm