ಎಲ್ಪಿಸಿ ಸಿಲಿಂಡರ್ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಇಲಾಖೆಯು ಸಹಾಯವಾಣಿ ಆರಂಭಿಸಿದೆ. ನಾಗರೀಕರು ಯಾವುದೇ ದೂರುಗಳಿದ್ದರೂ ಕರೆ ಮಾಡಿ ಸಲ್ಲಿಕೆ ಮಾಡಬಹುದು ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಿಳಿದ್
ಬೆಂಗಳೂರಿನ ಕೆಫೆಯೊಂದರ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎರಡು ಮಿಂಟ್ ಲೆಮನೇಡ್ಗಳಿಗೆ ವಿಧಿಸಿದ ಬಿಲ್ನಲ್ಲಿ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ 5% ಶುಲ್ಕ ಸೇರಿಸಿರುವುದಕ್ಕೆ ನೆಟ್ಟ
ಚಿತ್ರದುರ್ಗದ ಚಳ್ಳಕೆರೆ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾಗಿದ್ದರು. ಈ ಪೈಕಿ ಇಬ್ಬರಿಗೆ ಕೆಲ ದಿ
ಇರಾನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡಿದ್ದೇ ಒಂದು, ಈಗ ನಡೆಯುತ್ತಿರುವುದೇ ಇನ್ನೊಂದು. ಈ ಯುದ್ಧದಿಂದ ಹೊರಬರಲು ಟ್ರಂಪ್ ಎಸ್ಕೇಪ್ ರೂಟ್ ಹುಡುಕುತ್ತಿದ್ದಾರೆ. ಹೀಗಿರುವಾಗಲೇ, ಅಮೆರಿಕ ಮೇಲೆ ಇರಾನ್ ಗಂ
ಇತ್ತೀಚಿನ ದಿನಗಳಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳ ನಡೆ ದಾರಿ ತಪ್ಪುತ್ತಿದೆ ಎಂದು ಕಾಂಗ್ರೆಸ್ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ನೀಡಿದರು. ಇದು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಶಾಸಕರು ಸ್ವಾಮೀಜಿಗಳ ಕ್ಷಮೆ
ಪ್ರತಿಷ್ಟಿತ ಫೋರ್ಬ್ಸ್ ಬಿಡುಗಡೆ ಮಾಡಿದ 40ನೇ ವಾರ್ಷಿಕ ‘ವರ್ಲ್ಡ್ಸ್ ಬಿಲಿಯನೇರ್ ಪಟ್ಟಿ’ಯಲ್ಲಿ ಒಟ್ಟು 3,428 ಬಿಲಿಯನೇರ್ಗಳ ಹೆಸರುಗಳಿವೆ. ಆ ಪೈಕಿ ಹಲವರ ಹೆಸರು ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಸಂಬಂಧಿತ ದಾಖ
ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದು, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ
ಕೇಂದ್ರ ಚುನಾವಣಾ ಆಯೋಗವು ಬಹುನಿರೀಕ್ಷಿಯ ಪಂಚ ರಾಜ್ಯಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಅಸ್ಸಾಂಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 23 ಮತ್ತು ಏಪ್ರಿಲ್ 29 ಮ
ಡೇಟಿಂಗ್ ಆಪ್ಗಳಲ್ಲಿ ಗ್ಲಾಮರಸ್ ಹುಡುಗಿಯರ ಹಿಂದೆ ಬಿದ್ದು, ಅವರೊಂದಿಗೆ ಡೇಟಿಂಗ್ ಅಂತ ರೆಸ್ಟೋರೆಂಟ್ಗೆ ಹೋದ ಪುರುಷರ ಜೇಬಿಗೆ ದೊಡ್ಡ ತೂತೇ ಬಿದ್ದಿದೆ. ಅಸಲಿಗೆ, ಇದು ವ್ಯವಸ್ಥಿತ ಜಾಲ. ಆ ಜಾಲವನ್ನ ಪತ್ತೆ ಹಚ್ಚೋದ್ರಲ್ಲಿ ಮ
ಕರ್ನಾಟಕದ 2 ಕ್ಷೇತ್ರಗಳ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಯು ಏಪ್ರಿಲ್ 9 ರಂದು ನಡೆಯಲಿದ್ದು, ಮೇ 4 ಕ್ಕೆ ಮತದಾನವಾಗಲಿದೆ. ಭಾನುವಾರ ಕೇಂದ್ರ ಚುನಾವಣಾ ಆಯೋ
ಹೆದ್ದಾರಿ ವಾಹನ ಸವಾರರಿಗೆ ಎನ್ಎಚ್ಎಐ ದರ ಏರಿಕೆ ಶಾಕ್ ಕೊಟ್ಟಿದೆ. ಹೊಸ ದರವು ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. 200 ಟ್ರಿಪ್ ಅಥವಾ ಒಂದು ವರ್ಷ ಅವಧಿಗೆ 3000 ರೂಪಾಯಿಗೆ ಸಿಗುತ್ತಿದ್ದ ಪಾಸ್, ಹೊಸ ಆರ್ಥಿಕ ವರ್ಷದಿಂದ 3075 ರೂಪಾಯಿ
ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಎಲ್ಪಿಜಿ ಸಿಗದೇ ಹೊಟೇಲ್ಗಳು, ರೆಸ್ಟೋರೆಂಟ್ಗಳು, ಪಿಜಿಗಳು ಬಂದ್ ಆಗಿವೆ. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ಗೆ ಯಾವುದೇ ಕೊರತೆಯಿಲ್ಲ ಎಂದು ಅ
ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿದೆ. ಎಪಿಕೆ ಫೈಲ್ಗಳನ್ನು ಸಾರ್ವಜನಿಕರ ಮೊಬೈಲ್ಗಳಿಗೆ ಕಳುಹಿಸಿ ಅದನ್ನು ಓಪನ್ ಮಾಡಲು ಹೇಳುತ್ತಾರೆ. ಈ ಬಗ್ಗೆ ಅರಿವಿಲ್ಲದಿದ್ದರೆ ಹಾಗೂ ಒ
ಇರಾನ್ ನಾಯಕನ ಜೀವಂತಿಕೆ ಕುರಿತು ಊಹಾಪೋಹಗಳು ಹಬ್ಬಿದ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ, ಇರಾನ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲು ಆರಂಭ ಆಗಿದೆ, ಇದಕ್ಕೆ ಕಾರಣ ಏನು, ಅಸಲಿಯತ್ತೇನು ಎಂಬ ವ
ಸರಿಯಾದ ಕ್ರಮದಲ್ಲಿ ಅಡುಗೆ ಮಾಡದೇ ಹೊದರೆ, ವ್ಯರ್ಥವಾಗುವ ಎಲ್ಪಿಜಿ ಲೆಕ್ಕಕ್ಕೇ ಸಿಗದೆ ಹೋಗುತ್ತದೆ. ಇದೀಗ ಎಲ್ಪಿಜಿ ಅಭಾವದ ಸಮಯದಲ್ಲಾದರೂ ಸರಿಯಾದ ಕ್ರಮ ಅನುಸರಿಸಿ ಇಂಧನ ಉಳಿತಾಯ ಮಾಡಬೇಕಿದೆ. ಇದರಿಂದ 10 ದಿನವೋ, 20 ದಿನವೋ ಹೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಕರ್ನಾಟಕದ ಅಡುಗೆಮನೆಗೂ ತಟ್ಟಿದೆಯೇ ಎಂಬ ಆತಂಕಕ್ಕೆ ರಾಜ್ಯ ಸರಕಾರ ತೆರೆ ಎಳೆದಿದೆ. ‘‘ಮುಖ್ಯಮಂತ್ರಿಗಳ ಸೂಚನೆಯಂತೆ ಈಗಾಗಲೇ ತೈಲ ಕಂಪನಿಗಳು ಮತ್ತು ಜಿಎಐಎಲ್ ಅಧಿಕಾ
ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಮೊದಲ ಸಂದೇಶವನ್ನೂ ಬರವಣಿಗೆ ಮೂಲಕ ಕೊಟ್ಟಿರುವ ಮೊಜ್ತಬಾ ಖಮೇನಿ ನಿಜವಾಗಿಯೂ ಬದುಕಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿರುವಾ
ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಚುನಾವಣಾ ದಿನಾಂಕಗಳನ್ನು ಇಂದು ಚುನಾವಣಾ ಆಯೋಗ ಘೋಷ
ಒಂದು ಮದುವೆಯಾಗಿದ್ರೂ ಚಂದದ ಸಂಸಾರ ನಡೆಸದೆ, ಮತ್ತೊಂದು ಹೆಣ್ಣನ್ನು ಪ್ರೀತಿಸಿ, ಬೆಂಗಳೂರಿಗೆ ಕರೆತಂದ ಅಯ್ಯಪ್ಪ, ಆಕೆಯನ್ನು ನೇಣಿನ ಕುಣಿಕಿಗೆ ಏರಿಸಿದ್ದಾನೆ. ಈತ ಮಾಡಿದ ಮೋಸಕ್ಕೆ ರಂಜಿತಾ ಪೋಷಕರು ದೂರು ಕೊಟ್ಟಿದ್ದು, ಈಗ ಅಯ್
ನಿರಂತರವಾಗಿ ಭಾರತದ ಗಡಿಯೊಳಗೆ ನುಗ್ಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಭಯೋತ್ಪಾದಕರ ವಿರುದ್ಧ ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಅವರ ಹುಟ್ಟಡಗಿಸುತ್ತಿದೆ. ಭಾರೀ ಪ್ರಮಾಣದ ಸ್ಪೋಟಕ
ಪಯಸ್ವಿನಿ ನದಿ ಬತ್ತಿ ಬರಡಾಗುತ್ತಿದೆ. ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈಗಾಗಲೇ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬತ್ತಲಿದೆ. ಹೀಗೆ ಮುಂದುವರೆದರೆ ಕಾಸರಗೋಡು ಜಿಲ್ಲೆಯ ದೇ
ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆ, ಅವರನ್ನು ದುಶ್ಚಟದಿಂದ ಮುಕ್ತಗೊಳಿಸಲು ಮೈಸೂರಿನಲ್ಲಿ ‘ಸನ್ಮಿತ್ರ’ ಪಡೆ ಸಿದ್ಧವಾಗುತ್ತಿದೆ. ಈ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಜಿಲ್ಲಾ ಪೊಲೀಸರು ‘‘ಮಾದಕ ವ್ಯಸನಿಗ
ಈ ವರ್ಷದಿಂದಲೇ ಪಯುಸಿಗೆ ಹೊಸ ನಿಯಮ ಜಾರಿಯಾಗಲಿದ್ದು, ಇದು ಖಾಯಂ, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಎರಡು ವರ್ಷದಲ್ಲಿ ಮರು ಪರೀಕ್ಷೆ ಬರೆಯಬೇಕು, ನಂತರ ಅವಕಾಶ ಇಲ್ಲ ಎಂದಿದೆ.
ಸುಡುತ್ತಿರುವ ಬಿಸಿಲಿನ ಮಧ್ಯೆ ವರುಣ ಹಲವೆಡೆ ತಂಪೆರೆಯಲಿದ್ದಾನೆ. ಕಲಬುರಗಿಯಲ್ಲಿ ಈಗಾಗಲೇ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ತೀವ್ರ ಬಿಸಿಯಿಂದ ಜನರು ತತ್ತರಿಸಿದ್ದಾರೆ. ಬೆಂಗಳೂರಲ್ಲಿಯೂ ಸಾಮಾನ್ಯಕ್ಕಿಂತ ಬಿಸಿಲ
ವಾಣಿಜ್ಯ ಬಳಕೆ ಸಿಲಿಂಡರ್ಗಳ ಸರಬರಾಜಿನಲ್ಲಿರುವ ಆಗಿರುವ ವ್ಯತ್ಯಯದ ಲಾಭ ಪಡೆಯಲು ಹಲವು ಗೃಹ ಬಳಕೆ ಸಿಲಿಂಡರ್ ಗ್ರಾಹಕರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ದುಡ್ಡು ಮಾಡುವ ದಂಧೆ ಶುರು ಮಾಡಿಕೊಂಡಿದ್ದಾರೆ. ವರ
ವೀಕೆಂಡ್ ಊಟ, ತಿಂಡಿ ಹೋಟೆಲ್ನಲ್ಲಿ ಮಾಡೋಣ ಅಂದ್ಕೊತಿದ್ರೆ ನಿಮಗೆ ಶಾಕ್ ಕಾಡಿದೆ. ಸಿಲಿಂಡರ್ ಅಭಾವದಿಂದ ಊಟ ತಿಂಡಿ ದರ ಏರಿಕೆಯಾಗಿದೆ.
1 ಲೀಟರ್ ಹಾಲನ್ನು ಕೇವಲ 1 ರುಪಾಯಿಗೆ ಪ್ಲಿಪ್ಕಾರ್ಟ್ ಕೊಡಲು ಹೇಗೆ ಸಾಧ್ಯ, ಅವರು ಎಲ್ಲಿಂದ ಖರೀದಿಸುತ್ತಾರೆ, ಹಾಲಿನ ಪೌಡರ್ ಅಥವಾ ಬೇರೇನಾದರೂ ಬೆರೆಸುತ್ತಿದ್ದಾರಾ ಎಂದು ಡಿಕೆ ಸುರೇಶ್ ಗಂಭೀರ ಪ್ರಶ್ನೆ ಎತ್ತಿದ್ದಾರೆ.
ಟೆಹ್ರಾನ್: ಇರಾನ್ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿದಂತೆ ಇರಾನ್ನಲ್ಲಿನ ಸರ್ವಾಧಿಕಾರಿ ಆಡಳಿತ ಹೊಣೆ ಹೊತ್ತ ಪ್ರಮುಖರ ತಲೆಗೆ ಅಮೆರಿಕ 92 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕೇವಲ 15 ದಿನಗಳಲ್ಲಿ ಕಚ್ಚಾತೈಲದ ಬೆಲೆ ಶೇಕಡಾ 41.1ರಷ್ಟು ಏರಿಕೆ ಕಂಡಿದೆ. ಅಮೆರಿಕ- ಇಸ್ರೇಲ್ ಜಂಟಿ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇರಾನ್ ತನ್ನ ನಿಯಂತ್ರಣದಲ್ಲಿರುವ
ರಾಜ್ಯದ ಐದು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ರೂ. 42,750 ಕೋಟಿ ಸಾಲದಲ್ಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆಯ ಹಿನ್ನೆಲೆಯಲ್ಲಿ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಸಾಲದ ಮೊರೆ ಹೋಗಿವೆ. ಇನ್ನ
Vairamuthu Ramaswamy- 90 ದಶಕದ ಜಂಟಲ್ ಮ್ಯಾನ್, ಕಾದಲನ್, ರೋಜಾ, ಕಾದಲನ್, ಎಂದಿರನ್ ಮೊದಲಾದ ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ಭಾರತೀಯ ಚಿತ್ರರಸಿಕರು ಹೇಗೆ ತಾನೇ ಮರೆಯಲು ಸಾಧ್ಯ? ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ ಆ ಚಿತ್ರಗಳ ಹಾಡುಗ
ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡಬೇಕು ಎಂಬ ಒತ್ತಾಯ ಒಂದು ಕಡೆಯಲ್ಲಿ ಕೇಳಿಬಂದರೆ, ಇದಕ್ಕೆ ಪರ್ಯಾಯವಾಗಿ ಡಾ. ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಶುರುವಾಗಿದೆ. ಇದರ ಬೆನ್ನಲ್ಲೇ ಪರಮೇಶ್ವರ್ ಅವ
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಒಂದು ಕಡೆಯಾದರೆ ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ ಇಲಾಖೆ ಎಚ್ಚೆತ್ತುಕೊಂಡ
PCB Clarification- 2026ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕಾಗಿ ಪಿಸಿಬಿ ನಿಜಕ್ಕೂ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ದಂಡ ವಿಧಿಸಿತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಈ ಬಗ್ಗೆ ವರದಿಗಳು ಬಂದಾಗ ಯಾವ ಹೇಳಿಕ
ಇರಾನ್ ಸುಪ್ರೀಂ ಲೀಡರ್ ಆಗಿದ್ದ ಖಮೇನಿ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ದೇಶದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆದರೆ ವರದಿಗಳ ಪ್ರಕಾರ, ಫೆ.28ರ ದಾಳಿ ಬಳಿಕ ಅವರು ಕೋಮಾದಲ್ಲಿದ್ದಾರೆಂದು ಎಂದು ಕೇಳಿಬರುತ್ತಿದ್ದು, ಇಸ್
ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj
Middle East Conflict- ಡೊನಾಲ್ಡ್ ಟಂಪ್ ಅವರೇ ನೇಮಿಸಿದ್ದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಏಕೈಕ ಮುಸ್ಲಿಂ ಸದಸ್ಯೆಯಾಗಿದ್ದ ಸಮೀರಾ ಮುನ್ಶಿ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇರಾನ್ ಮೇಲಿನ ಯುದ್ಧ ಮತ್ತ
ಯುದ್ದ ಆರಂಭವಾದಾಗಿನಿಂದಲೂ ತನ್ನ ಮಿತ್ರ ಇರಾನ್ ಪರವಾಗಿ ನಿಂತಿರುವ ಹಮಾಸ್ ಇದೀಗ ಮೊದಲ ಬಾರಿಗೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡದಂತೆ ಇರಾನ್ಗೆ ಬಹಿರಂಗವಾಗಿಯೇ ಒತ್ತಾಯ ಮಾಡಿದೆ. ಇದು ಸದ್ಯ ಚರ್ಚೆಗೆ ಕಾರಣವಾಗಿದ್ದು,
ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮತ್ತೆ ಸಂಘರ್ಷ ಶುರುವಾಗಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗೂ ಮುನ್ನ ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಸಂಘ
ಜಿಂಬಾಬ್ವೆಯ ಮಧ್ಯಮ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಪಾಕಿಸ್ತಾನ ಸೂಪರ್ ಲೀಗ್ (PSL) ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಅಪ್ಪಿಕೊಂಡಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ. ಮಾತ್ರವಲ್
ಮಧ್ಯಪ್ರಾಚ್ಯದಲ್ಲಿ ಯುದ್ದದ ಪರಿಣಾಮವಾಗಿ ಅಡುಗೆ ಗ್ಯಾಸ್ ಹಾಗೂ ಆಟೋ ಗ್ಯಾಸ್ ಸೇರಿದಂತೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಜನರಲ್ಲಿ ಆತಂಕ ಶುರುವಾಗಿದ್ದು, ಕೋಲಾರದಲ್ಲಿ ಗ್ಯಾಸ್ ವಿತರಕರ ಅಂಗಡಿಗಳ ಮುಂದೆ
Internal White House Advise : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ದದಿಂದ ಅಮೆರಿಕಾ, ಹೊರಕ್ಕೆ ಬರಲು ಇದು ಸೂಕ್ತ ಸಮಯ ಎಂದು ವೈಟ್’ಹೌಸ್ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೆ, ಇರಾನ್ ಸಾಕಷ್ಟು ನಷ್ಟವನ್ನು ಅನುಭವಿಸಿದ್
ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ತೈಲ ಪೂರೈಕೆಯಲ್ಲಿ ಕೊರತೆಯಾಗಬಹುದು ಎಂದು ಗ್ರಾಹಕರು ಪೆಟ್ರೋಲ್ ಸೇರಿದಂತೆ ವಿವಿಧ ಇಂಧನಗಳ ಖರೀದಿಗೆ ಮುಗಿ ಬೀಳುತ್ತಿದ್ದು, ಅಸುರಕ್ಷಿತ ಮಾದರಿಯಲ್ಲಿ ಪೆಟ್ರೋಲ್ ಸಂಗ್ರಹ
PM Modi Slams Congress- ಮಧ್ಯಪ್ರಾಚ್ಯ ಯುದ್ಧದ ವೇಳೆ ಯಲ್ಲಿ ಜವಾಬ್ದಾರಿಯುತ ವಿಪಕ್ಷದ ರೀತಿಯಲ್ಲಿ ವರ್ತಿಸಬೇಕಿದ್ದ ಕಾಂಗ್ರೆಸ್ ಪಕ್ಷ ಜನರ ನಡುವೆ ಭೀತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರೋಪ
West Asia Crisis : ಯುದ್ದ ಮೂರು ದೇಶಗಳ ನಡುವೆ ನಡೆಯುತ್ತಿದ್ದರೂ, ಜಾಗತಿಕ ಮಟ್ಟದಲ್ಲಿ ಇದರ ಎಫೆಕ್ಟ್ ಎಲ್ಲರಿಗೂ ತಟ್ಟಲು ಆರಂಭಿಸಿದೆ. ಯುದ್ದಕ್ಕೂ ತಮಗೂ ಏನೂ ಸಂಬಂಧವಿಲ್ಲದಿದ್ದರೂ, ಇರಾನ್, ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿಯನ್ನು ನಡೆಸು
ಕೊಲ್ಲಿಯುದ್ಧದ ಪರಿಣಾಮ ಕರಾವಳಿ ಮೀನುಗಾರಿಕೆಗೆ ಹೊಡೆತ ಕೊಟ್ಟಿದೆ. ಆಳ ಸಮುದ್ರ ಮೀನುಗಾರಿಕಾ ಬೋಟುಗಳು 10ರಿಂದ 12 ದಿನಗಳ ಮೀನುಗಾರಿಕೆಯಲ್ಲಿ ತೊಡಗುತ್ತಿದ್ದು 2-3 ಕಮರ್ಶಿಯಲ್ ಗ್ಯಾಸ್ ಸಿಲಿಂಡರ್ ಅಗತ್ಯವಿದೆ. ಆದರೆ ಇದೀಗ ಸಿ
ಇರಾನ್ ನ ಆರ್ಥಿಕ ಜೀವನಾಡಿಯಾಗಿರುವ ತೈಲ ನಿಕ್ಷೇಪ ದ್ವೀಪ ಖಾರ್ಗ್ ಮೇಲೆ US ಭೀಕರ ದಾಳಿ ನಡೆಸಿದ್ದು, ಅಲ್ಲಿನ ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೆ, ಈ ದ್ವೀಪ
ರಾಜ್ಯದಲ್ಲಿ ಆನ್ಲೈನ್ ಗೇಮ್ನಿಂದ ವಿದ್ಯಾರ್ಥಿಗಳು, ಯುವಕರು, ಮಕ್ಕಳು ಹಾಗೂ ಸಾರ್ವಜನಿಕರನ್ನು ರಕ್ಷಿಸಲು ಕೆಳಕಂಡ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪೊಲೀಸ್ ಅಧಿಕಾರಿ/ಸಿಬ್ಬಂಧಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನ
ತಂದೆ ತಾಯಿಯರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳು ಮಾಡುವುದು ಸಾಮಾನ್ಯ. ಹೆಣ್ಣು ಮಕ್ಕಳಿಗೆ ಅವಕಾಶ ಕೊಡುವುದು ಕೆಲವು ಸಂಪ್ರದಾಯಗಳಲ್ಲಿ, ಸಮಾಜಗಳಲ್ಲಿ ಇಲ್ಲ. ಇಲ್ಲಿ ಹೆಣ್ಣು ಮಕ್ಕಳು ತಂದೆಯ ಅಂತ್ಯಸಂಸ್ಕಾರವನ್ನು ತಾವೇ ನೆರ
ಭಾರತವು ಜಾಗತಿಕ ತೈಲ ಪೂರೈಕೆ ವ್ಯತ್ಯಯಗಳು ಅಥವಾ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (ಐಎಸ್ಪಿಆರ್ಎಧಿಲ್) ಅಡಿಯಲ್ಲಿ ಬೃಹತ್ ಭೂಗತ ಕಚ್ಚಾತೈಲ ಸಂಗ್ರಹಾಗಾರಗಳನ್
ವ್ಯಕ್ತಿಯೊಬ್ಬರು ತಮ್ಮ ಓಟವನ್ನು ಮುಗಿಸಿ ಶೂಗಳನ್ನು ಕೈಯಲ್ಲಿಡಿದುಕೊಂಡು ಬರಿಗಾಲಿನಲ್ಲಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಪ್ರವೇಶಿಸಲು ಪ್ರಯತ್ನಿಸಿದ್ದು, ಇತನನ್ನು ಅಲ್ಲಿಯ ಸಿಬ್ಬಂದಿ ತಡೆದಿದ್ದಾರೆ. ಈ ಕುರಿತು ಈತ
Krisha Byre Gowda Working style : ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅತ್ಯಂತ ಚುರುಕು ಸಚಿವರೆಂದೇ ಹೆಸರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತದೆ. ಈಗ, ಬಿಜೆಪಿಯ ಶಾ
ಹಾರ್ಮುಜ್ ಜಲಸಂಧಿಯ ಮೂಲಕ ಭಾರತದ ಎರಡು ಧ್ವಜ ಹೊತ್ತ ಎಲ್ಪಿಜಿ ವಾಹಕಗಳಿಗೆ ಇರಾನ್ ಅನುಮತಿ ನೀಡಿದೆ. ಭಾರತದಲ್ಲಿ ಎಲ್ಪಿಜಿ ಬಿಕ್ಕಟ್ಟು ಉದ್ಭವಿಸಿರುವ ಈ ಹೊತ್ತಿನಲ್ಲಿ ಈ ಬೆಳವಣಿಗೆ ಮಹತ್ತರ ಎನಿಸಿದೆ. ಇರಾನ್ - ಅಮೆರಿಕ ಸಂಘರ
Ugadi 2025 Prediction of Kodi Mutt Swamiji : ಯುಗಾದಿ ಹಬ್ಬವು ಸಮೀಪಿಸುತ್ತಿದೆ. ಸಾಮಾನ್ಯವಾಗಿ, ಮಕರ ಸಂಕ್ರಾಂತಿ ಮತು ಯುಗಾದಿಯ ಆಸುಪಾಸಿನಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿಯುತ್ತಾರೆ. ಕಳೆದ ಬಾರಿಯ ಅಂದರೆ 2025ರ ಯುಗಾದಿಯ ವೇಳೆ, ಹಲವು ಅವಗಢದ
ಬಹುತೇಕ ಕೈಗಾರಿಕೆಗಳು ಕೆಲಸಕ್ಕೆ ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ಟಾಟಾ (ವಿಸ್ಟ್ರಾನ್) ಕಂಪನಿಯಲ್ಲಿಕಾರ್ಮಿಕರ
ಕಳೆದ ವಾರದಲ್ಲಿ ಸನ್ಫ್ಲವರ್ ಹಾಗೂ ಪಾಮ್ ಎಣ್ಣೆ ದರದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಹತ್ತು ದಿನದ ಹಿಂದೆ ಸನ್ಫ್ಲವರ್ಎಣ್ಣೆ ಲೀಟರ್ಗೆ 165 ರೂ. ಇದ್ದದ್ದು ಈಗ 178 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಪಾಮ್ ಎಣ್ಣೆ ಲೀಟರ್
ಬೇಸಿಗೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಹೀಟ್ ವೇವ್ ಸ್ಟ್ರೋಕ್ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಸಾರ್ವಜನಿಕರು ರೇಡಿಯೋ
ನೀರಿನ ಸಮಸ್ಯೆಯಿಂದ ಮುಕ್ತಿ ಪಡೆದು ಖುಷಿಯಿಂದ ಭತ್ತದ ನಾಟಿ ಮಾಡಿದ ರೈತರಿಗೆ ಈಗ ತೀವ್ರ ಬಿಸಿಲಿನ ಆತಂಕ ಮನೆ ಮಾಡಿದೆ. ಬಿಸಿಲ ಜತೆ ಆಗಾಗ ಬೇಸಿಗೆ ಮಳೆ ಸುರಿದು ವಾತಾವರಣ ತಂಪಾಗುತ್ತಿದ್ದರೆ ಭತ್ತಕ್ಕೆ ಸಮಸ್ಯೆ ಇರುವುದಿಲ್ಲ, ಆದ
Karnataka NH Construction : ದೇಶದ ಭೂಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ, ಲೋಕಸಭೆಯಲ್ಲಿ ಪ್ರಶ್ನೋತ್ತರದ ವೇಳೆ ಮಾತನಾಡುತ್ತಾ, ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ನಾಲ್ಕು ಹೆದ್ದಾರಿಗಳಲ್ಲಿ ಬಿರು
ಮಧ್ಯಪ್ರಾಚ್ಯ ಸಂಘರ್ಷದ ನಂತರ ಕೇರಳದಲ್ಲಿ ಎಲ್ಪಿಜಿ ಕೊರತೆಯಿಂದಾಗಿ ಸುಮಾರು ಶೇ.40 ರೆಸ್ಟೋರೆಂಟ್ಗಳು ಬಾಗಿಲು ಹಾಕುತ್ತಿದೆ. ಕಟ್ಟಿಗೆ ಅಥವಾ ಪರ್ಯಾಯ ಅಡುಗೆ ವಿಧಾನ ಬಳಸುವವರು ಅದರ ಮೊರೆ ಹೋಗುತ್ತಿದ್ದಾರೆ. ಸಾಧ್ಯವಾಗದೇ ಇ
ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ತುಂಬಿಕೊಂಡಿರುವ ಕೆರೆಯಂಚಿನ ಗ್ರಾಮಗಳು ಹಾಗೂ ನಿವಾಸಿಗಳು ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ. ವ್ಯಾಲಿ ನೀರಿನ ಜತೆ ಸರಿಯಾದ ನಿರ್ವಹಣೆಯಿಲ್ಲದ ಕಾರಣ ಒಳಚರಂಡಿ ನೀರು ಕೂಡಾ ಕೆರೆಗ
ವಿಜಯಪುರ ಜಿಲ್ಲಾದ್ಯಂತ ಕಾಲುವೆ ಜಾಲಗಳ ಮೂಲಕ ಕೆರೆ ತುಂಬಿಸಿರುವುದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ಎದುರಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜನ ಜಾನುವಾರುಗಳಿಗೆ ಜೀವಜಲದ ಸಮಸ್ಯೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿ
ಮೂಢನಂಬಿಕೆಯ ಸಂಕೋಲೆಯಲ್ಲಿ ಬಾಲಕಿಯರ ವಸತಿ ನಿಲಯವು ಎಂಟು ವರ್ಷಗಳಿಂದ ಬಳಕೆಯಾಗದೆ ಖಾಲಿ ಬಿದ್ದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಬಿಜೆಪಿ ಸದಸ್ಯೆ ಭಾರತ
Kolkata Knight Riders Team- ಕೆಕೆಆರ್ ತಂಡಕ್ಕೆ ಬ್ಲೆಸ್ಸಿಂಗ್ ಮುಝರಬಾನಿ ಸೇರ್ಪಡೆಯ ಸಮಾಧಾನದ ಬೆನ್ನಲ್ಲೇ ಹೊಸ ಆಘಾತ ಎದುರಾಗಿದೆ. ತಂಡದ ಸ್ಟಾರ್ ವೇಗಿ ಹರ್ಷಿತ್ ರಾಣಾ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. 2024ರ ಚಾಂಪಿಯನ್ ಪಟ್ಟ ಗೆಲ್
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಮೀಷ 2 ಕೋಟಿ ರೂ. ವಂಚನೆ ಆರೋಪದಲ್ಲಿ ಪ್ರಹ್ಲಾದ್ ಜೋಶಿ ಸೋದರ ಗೋಪಾಲ್ ಜೋಶಿ ವಿರುದ್ಧದ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ. ನ್ಯಾಯಮೂರ್ತಿ ನಾಗಪ್ರಸನ್ನ
Kolkata Knight Riders Team - ಇತ್ತೀಚೆಗೆ ಮುಗಿದ ಟಿ20 ವಿಶ್ವಕಪ್ನಲ್ಲಿ ಮಿಂಚಿದ್ದ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಅವರು ಇದೀಗ ಪಾಕಿಸ್ತಾನ ಸೂಪರ್ ಲೀಗ್ ತೊರೆದು ಕೆಕೆಆರ್ ತಂಡ ಸೇರಲಿದ್ದಾರೆ. ಬಿಸಿಸಿಐ ಸೂಚನೆಯಂತೆ ಕೆಕೆಆರ್ನ
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಬಗ್ಗೆ ಎಸ್ ಎಸ್ ಮಲ್ಲಿಕಾರ್ಜುನ ಕೇವಲವಾಗಿ ಮಾತನಾಡಿದ್ದಾರೆ. ಬಾಗಿ ಬಿಗಿ ಇರಲಿ. ಸಚಿವ ಜಮೀರ್ ಅಹ್ಮದ್ ಖಾನ್ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪಾತ್ರ ವಹಿಸಿದ್
ಮುಂಬರುವ ಉಪ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಗೆಲುವಿಗೆ ತಂತ್ರಗಾರಿಗೆ ರೂಪಿಸಲು ಬಿಜೆಪಿ ನಾಯಕರ ತಂಡ ರಚನೆ ಮಾಡಿದೆ. ಈ ತಂಡದಲ್ಲಿ ಮಾಜಿ ಸಿಎಂಗಳು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಸಂಸದರು ಇದ್ದಾರೆ. ಪ್ರಮುಖವಾಗಿ ದಾ
Kuldeep Yadav- Vanshika Wedding Ceremony- ಭಾರತದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಮಾರ್ಚ್ 14ರಂದು ಮಸ್ಸೂರಿಯಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರನ್ನು ವಿವಾಹವಾಗಲಿದ್ದಾರೆ. ಸಮಾರಂಭದಲ್ಲಿ ಭಾರತ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲ
ಕೆಎಸ್ಆರ್ಟಿಸಿಯಿಂದ ಹೊಸ 70 ಪಲ್ಲಕ್ಕಿ ಸ್ಲೀಪರ್ ಬಸ್ಗಳಿಗೆ ಚಾಲನೆ ನೀಡಿಲಾಗಿದೆ. ಜತೆಗೆ 45 ಸಾರಿಗೆ ಬಸ್ಗಳು ಕೂಡ ರಸ್ತೆಗಿಳಿದಿವೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಈ ಹೊಸ
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M
Accident In NH 75- ರಾಜ್ಯ ರಾಜಧಾನಿ ಬೆಂಗಳೂರನ್ನು ಕರಾವಳಿ ಜೊತೆ ಸಂಪರ್ಕಿಸುವ ಪ್ರಮುಖ ಘಾಟ್ ರಸ್ತೆಯಾದ ಶಿರಾಡಿಯಲ್ಲಿ ಶುಕ್ರವಾರ ಮಧ್ಯಾಹ್ನ ರಾಜಹಂಸ ಬಸ್ ಮತ್ತು ಕಾರುಗಳ ಮಧ್ಯೆ ಭೀಕರ ಅಪಘಾತವಾಗಿದೆ. ಗುಂಡ್ಯ ಸಮೀಪದ ಬರ್ಚಿನಹಳ್ಳದಲ್ಲ
Surisers Leeds And Abrar Ahmed- ಸನ್ ಗ್ರೂಪ್ ಮಾಲೀಕತ್ವದ 'ಸನ್ ರೈಸರ್ಸ್ ಲೀಡ್ಸ್' ಫ್ರಾಂಚೈಸಿಯು ಇಂಗ್ಲೆಂಡ್ನ 'ದಿ ಹಂಡ್ರೆಡ್' ಲೀಗ್ನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಐ
ಇರಾನ್ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಮೊದಲ ಸಾರ್ವಜನಿಕ ಭಾಷಣವನ್ನು 4 ನಿಮಿಷಗಳ ಕಾಲ ನಿರಂತರವಾಗಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ CNN ವಿರುದ್ಧ ಸಿಡಿಮಿಡ
ಇರಾನ್ ಮೇಲೆ ಇಸ್ರೇಲ್-US ದಾಳಿ ಮಾಡುತ್ತಿದ್ದು, ಇದಕ್ಕೆ ಪ್ರತೀಕಾರವಾಗಿ ಗಲ್ಫ್ ನಲ್ಲಿರುವ ತನ್ನ ನೆರೆರಾಷ್ಟ್ರಗಳ ಮೇಲೆ ಇರಾನ್ ದಾಳಿ ನಡೆಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಇರಾನ್ಗೆ ಆರ್ಥಿಕ ನೆರವು ನೀಡುತ್ತಿದ್ದ ಯುಎಇ
Josh Hazzlewood Injury- ಕಳದ ವರ್ಷದ ಕಹಿ ನೆನಪುಗಳನ್ನು ಮರೆತು ಹೊಸ ಹುಮ್ಮಸ್ಸಿನೊಂದಿಗೆ ಈಬಾರಿಯ ಐಪಿಎಲ್ ಸೀಸನ್ ನಲ್ಲಿ ಇಳಿಯಲು ಸಜ್ಜಾಗುತ್ತಿದೆ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇದೀಗ ತಂಡದ ಪ್ರಮುಖ ವೇಗಿ ಜೋಶ್ ಹ
ನೀವು ಸಿಎಂ ಆಗಬೇಕೆಂಬುವುದು ನಮ್ಮ ಅಪೇಕ್ಷೆ ಸರ್ ಎಂದ ಬಿಜೆಪಿ ಶಾಸಕ ಸುರೇಶ್ ಗೌಡ ಅವರಿಗೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಾಗಾದರೆ ನನ್ನ ಹೆಸರಿನಲ್ಲಿ ಅರ್ಚನೆ ಮಾಡಿ ಎಂದ ಪ್ರಸಂಗ ನಡೆಯಿತು. ವಿಧಾನಸಭೆಯಲ್
ಮಹಿಳೆಯರಿಗೆ ಪಿರಿಯಡ್ ರಜೆಗಳನ್ನು ಕಡ್ಡಾಯಗೊಳಿಸುವುದರಿಂದ ಅವರ ಉದ್ಯೋಗಾವಕಾಶಗಳಿಗೆ ಹಾನಿಯಾಗಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಖಾಸಗಿ ಕಂಪೆನಿಗಳು ಸ್ವಯಂಪ್ರೇರಿತವಾಗಿ ಮಾಸಿಕ ರಜೆ ನೀಡಿದರೆ ಉತ್ತಮ ಎಂ
ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ಹಿಂದೆ ಗುರುತಿಸಿದ್ದ ಜಾಗದ ಬದಲು ಹೊಸ ಜಾಗ ನಿಗದಿ ಪಡಿಸಿದೆ. ಇದು ನಗರದಿಂದ 19 ಕಿ.ಮೀ ದೂರದಲ್ಲಿದ್ದು, 3 ಜಿಲ್ಲೆಗೆ ಅನುಕೂಲವಾಗಲಿದೆ ಎಂದು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ ತಿಳಿಸಿದ್ದಾರೆ. ವಿಧಾ
ಬೆಂಗಳೂರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ತಪ್ಪು ಅಂಕಿ-ಅಂಶ ನೀಡಿದ್ದ ಹಿನ್ನೆಲೆಯಲ್ಲಿ ಪೇಚೆಗೆ ಸಿಲುಕಿದ ಘಟನೆ ನಡೆಯಿತು. ಈ ಸಂಬಂಧ ಎಸ್ಎಲ್ ಮಲ್ಲಿಕಾರ್ಜುನ್ ಅವರನ್ನ ಬಿಜೆಪ
ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಜಾಗತಿಕವಾಗಿ ತೈಲ ಬೆಲೆಯಲ್ಲಿನ ಏರಿಕೆಯಿಂದಾಗಿ ಅನಿಶ್ಚಿತತೆ ಎದುರಾಗಿದ್ದು, ಭಾರತಕ್ಕೂ ಇದರ ಎಫೆಕ್ಟ್ ತಟ್ಟಿದೆ. ತೈಲ ಬೆಲೆ ಏರಿಕೆ ಹಾಗೂ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಡಾಲರ್
After Speaker Now CEC : ಇಂಡಿಯಾ ಮೈತ್ರಿಕೂಟವು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಗೆ ನೋಟಿಸ್ ನೀಡಿದಂತೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನೂ ಪದಚ್ಯುತಗೊಳಿಸಬೇಕೆನ್ನುವ ನೋಟಿಸ್ ನೀಡಲು ಎಲ್ಲಾ ಸಿದ್ದತೆಯನ
ಅಂಕಣಕಾರರಾದ ಅಮೆರಿಕನ್ನಡಿಗ ಶ್ರೀನಾಥ್ ಭಲ್ಲೆ ಅವರು, ಕನ್ನಡದ ಅನೇಕ ಸಾಹಿತ್ಯಗಳ ಕುರಿತು ಕೆಲಸ ಮಾಡಿದ್ದು, ಈ ದಿನ ವಿಜಯದಾಸರ ರಚನೆಯನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.
ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಪಾಠ ಮಾಡುವ ಬಗ್ಗೆ, ಸರಕಾರಕ್ಕೆ ಅದರ ಕುರಿತು ಇರುವ ನಿಲುವುಗಳ ಬಗ್ಗೆ ಶಾಸಕ ಎನ್ ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಸದ್ಯ ದೇಶದಲ್ಲಿ LPG ಪೂರೈಕೆಯಲ್ಲಿನ ವ್ಯತ್ಯಯಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಗ್ರಾಹಕರಲ್ಲಿ ಭೀತಿಯನ್ನುಂಟು ಮಾಡುವ ಕಾರ್ಯಕ್ಕೆ ಮುಂದಾಗುತ್ತಿದ್ದು, ಇಂತವರಿಂದ ದೇಶಕ್ಕೆ ಹಾ
ಚಿನ್ನ ಬೆಳ್ಳಿ ದರದಲ್ಲಿ ಸತತ ಎರಡನೇ ದಿನವೂ ಇಳಿಕೆಯಾಗಿದ್ದು, ಆಭರಣ ಚಿನ್ನದ ಬೆಲೆ ಈಗ 1 ಲಕ್ಷದ 47ಕ್ಕೆ ಇಳಿದಿದೆ.
ಶುಗರ್ ಹಾರ್ಟ್, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್ ಕೂಡ ತರಿಸುತ್ತೆ!Dr Prajwal
Renewable energy in India : ಭಾರತದ ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನ' ಮೂಲಗಳ ಪಾಲು 2,63,189 ಮೆಗಾವ್ಯಾಟ್. ವರ್ಷದಿಂಡ ವರ್ಷಕ್ಕೆ ಸ್ಥಾಪಿತ ವಿದ್ಯುತ್ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದು ದೇಶ ಸರಿಯಾದ
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದ ಅಘ್ಪಾನ್ ರಾಜಧಾನಿ ಕಾಬೂಲ್ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಪಾಕ್ ವೈಮಾನಿಕ ಬಾಂಬ್ ದಾಳಿ ನಡೆಸಿದ್ದು, ಇದರಿಂದಾಗಿ 4 ಜನ ಸಾವನ್ನಪ್ಪಿದ್ದು, 15
ಇರಾನ್ ನೂತನ ನಾಯಕನ ಮೇಲೂ ವಾಯುದಾಳಿಯಾಗಿದ್ದು, ಒಂದು ಅಥವಾ ಎರಡೂ ಕಾಲು ಕಟ್ ಆಗಿರುವ ಸಾಧ್ಯತೆ ಇದೆ, ಕೋಮಾ ಸ್ಥಿತಿಯಲ್ಲಿರುವ ಅವರಿಗೆ ಟೆಹ್ರಾನ್ನಲ್ಲಿ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

25 C