SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ನವ ಭಾರತದ ಶಕ್ತಿ ಕೇಂದ್ರ 'ಸೇವಾ ತೀರ್ಥ' ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನಮಂತ್ರಿ ಕಾರ್ಯಾಲಯ ಮಹತ್ವಾಕಾಂಕ್ಷೆಯ ಸೆಂಟ್ರಲ್‌ ವಿಸ್ತಾ ಯೋಜನೆ ಭಾಗವಾಗಿ ನಿರ್ಮಿಸಿರುವ ‘ಸೇವಾ ತೀರ್ಥ’ ಭವನವನ್ನು ಉದ್ಘಾಟಿಸಿದರು. ಸೆಂಟ್ರಲ್‌ ವಿಸ್ತಾ ಯೋಜನೆಯಡಿ ವಿವಿಧ ಸಚಿವಾಲಯ

13 Feb 2026 4:29 pm
ಜಿಂಬಾಬ್ವೆಗೆ ವರವಾದ `ಬ್ಲೆಸ್ಸಿಂಗ್ಸ್'; ಬಲಿಷ್ಠ ಆಸ್ಟ್ರೇಲಿಯಾಗೆ ಶಾಕ್ : ಕಾಂಗರೂಗಳಿಗೆ ಇನ್ನು ಸುಲಭವಿಲ್ಲ ಸೂಪರ್ 8!

ICC T20 World Cup 2026- ಯಾರೂ ಊಹಿಸದ ರೀತಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 170 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಪಡೆದ ಕಾಂಗರೂಗಳಿಗೆ ಠಕ್ಕರ್ ಕೊಟ್ಟಿದ್ದು ಜಿಂಬಾಬ

13 Feb 2026 3:46 pm
ಆರೋಗ್ಯ ಸಚಿವರು ಕರೆದ ಸಭೆಗೆ ಗೈರಾದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ! ಅಸಮಾಧಾನಕ್ಕೆ ಏನು ಕಾರಣ

ಸಚಿವ ದಿನೇಶ್ ಗುಂಡೂರಾವ್ ಅವರು ಕರೆದಿದ್ದ ಸಭೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಗೈರಾಗಿದೆ. ಸಂಘದ ಈ ನಿಲುವು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರುತ್ತಿದ್ದೇವೆ. ಯಾವ ಉದ್ದೇ

13 Feb 2026 3:36 pm
ಮಹಿಳೆಯರ ಉಚಿತ ಬಸ್‌ ಟಿಕೆಟ್‌: ಶಕ್ತಿ ಸ್ಮಾರ್ಟ್‌ ಕಾರ್ಡ್‌ ಕಡ್ಡಾಯ ಏಕೆ? ಯಾರು ವಿತರಿಸುತ್ತಾರೆ? ಯಾವಾಗ ಜಾರಿ?

ಶಕ್ತಿ ಯೋಜನೆಯಡಿ ಉಚಿತ ಬಸ್‌ ಟಿಕೆಟ್‌ಗೆ ಸ್ಮಾರ್ಟ್‌ ಕಾರ್ಡ್‌ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ಫಲಾನುಭವಿ ಮಹಿಳೆಯರಿಗೆ ಉಚಿತವಾಗಿ ಕಾರ್ಡ್‌ ವಿತರಿಸಲಾಗುತ್ತದೆ. ಈ ಹೊಸ ವ

13 Feb 2026 3:31 pm
ಗಡೀಪಾರಿನಿಂದ ಬಾಂಗ್ಲಾದೇಶದ ಪ್ರಧಾನಿವರೆಗೆ: ಯಾರು ಈ ’ಡಾರ್ಕ್ ಪ್ರಿನ್ಸ್’ ತಾರಿಕ್ ರೆಹಮಾನ್ - ಇವರ ಗೆಲುವಿನಿಂದ ಭಾರತಕ್ಕೇನು ಲಾಭ?

ಬಾಂಗ್ಲಾದೇಶದಲ್ಲಿ ಯುವ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಸರ್ಕಾರ ಉರುಳಿದ 18 ತಿಂಗಳ ಬಳಿಕ ಮತ್ತೆ ಚುನಾವಣೆ ನಡೆದಿದ್ದು,ಈ ಚುನಾವಣೆಯಲ್ಲಿ ಬಹುಮತ ಪಡೆಯುವ ಮೂಲಕ BNP ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಈ ಪಕ್ಷದ ನಾಯಕ ತಾರ

13 Feb 2026 3:23 pm
ಮಗನಿಂದಲೇ ನೌಕಾಪಡೆ ನಿವೃತ್ತ ಕ್ಯಾಪ್ಟನ್‌, ದಂತ ವೈದ್ಯೆ ದಂಪತಿ ಹತ್ಯೆ; ಕಾರಣ ಬಯಲು

ಹೆತ್ತ ಮಗನೇ ತಂದೆ ತಾಯಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತಂದೆ ನೌಕಾಪಡೆ ನಿವೃತ್ತ ಕ್ಯಾಪ್ಟನ್‌ ಹಾಗೂ ತಾಯಿ ದಂತ ವೈದ್ಯೆಯಾಗಿದ್ದರು. ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟಮೆಂಟ್‌ನ ವಿಲ್ಲಾ ನಿವಾಸಿ ನವೀನ್‌ಚಂ

13 Feb 2026 3:10 pm
IND Vs PAK : ಪಂದ್ಯ ಆರಂಭಕ್ಕೆ 3 ದಿನದ ಮುನ್ನ ಪಾಕ್ ಮಾಜಿ ನಾಯಕನ ’ಹ್ಯಾಂಡ್ ಶೇಕ್’ ಮನವಿ

Former Pak Captain : ಭಾರತ ಮತ್ತು ಪಾಕಿಸ್ತಾನದ ನಡುವೆ ಇದೇ ಭಾನುವಾರ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಎರಡೂ ತಂಡಗಳಿಗೆ ವಿಶೇಷ ಮನವಿಯನ್ನು ಸಲ್ಲಿಸಿದ್ದಾರೆ. ಎರಡೂ ರಾಷ್ಟ್ರ

13 Feb 2026 2:19 pm
POK ಭಾರತದ ಭೂಭಾಗ ಎಂದಿದ್ದ ಯುಎಸ್ ನಕ್ಷೆ ಅಳಿಸಿದ್ದು ನಾನೇ; ಪಾಕಿಸ್ತಾನದ ಡ್ಯಾಮೇಜ್‌ ಕಂಟ್ರೋಲ್‌ಗೆ ನಗುವೋ ನಗು!

ನೆರೆ ರಾಷ್ಟ್ರ ಪಾಕಿಸ್ತಾನದ ಗೋಳು ಒಂದೆರೆಡಲ್ಲ, ತನ್ನ ಹುಚ್ಚು ವರ್ತನೆಗಳಿಂದ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗುವ ಅದು, ಈ ಬಾರಿ ಇತ್ತೀಚಿಗೆ ಅಮೆರಿಕ ಬಿಡುಗಡೆ ಮಾಡಿದ್ದ ಭಾರತದ ನಕ್ಷೆಯಿಂದಾಗಿ ತೀವ್ರ ಮುಜುಗರಕ್ಕ

13 Feb 2026 2:03 pm
ಕಪ್ಪತಗುಡ್ಡದಲ್ಲಿ ಬೇಸಿಗೆಯ ಕಾಡ್ಗಿಚ್ಚು ತಡೆಗೆ ವಿನೂತನ ಫೈರ್ ಲೈನ್‌ ಯೋಜನೆ : ಏನಿದು ಫೈರ್‌ ಲೈನ್‌ ಕಾವಲು ಅಭಿಯಾನ?

ಇನ್ನೇನೂ ಬೇಸಿಗೆ ಆರಂಭಕ್ಕೆ ಕ್ಷಣಗಣಣೆ ಆರಂಭವಾಗಿದ್ದು,ಈ ಬಾರಿಯ ಬೇಸಿಗೆ ಬೇಗೆಯಿಂದ ಕಪ್ಪತಗುಡ್ಡಕ್ಕೆ ರಕ್ಷಣೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ದು, ಫೈರ್‌ ಲೈನ್‌ ಎಂಬ ವಿನೂತನ ಯೋಜನೆ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಕಪ್

13 Feb 2026 1:58 pm
ಹೊಸದಾಗಿ ಆಯುಷ್ಮಾನ್‌, ಯಶಸ್ವಿನಿ ಕಾರ್ಡ್ ಮಾಡಿಸಲು ಸಮಸ್ಯೆ; ಎಪಿಎಲ್ ಕಾರ್ಡ್‌ದಾರರಿಗೆ ಸಂಕಷ್ಟ

ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತಿತರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿ ಕಡ್ಡಾಯ ಮಾಡಲಾಗಿದೆ. ಆದರೆ, ಈ ಯೋಜನೆಗಳ ಆರಂಭಕ್ಕೂ ಮೊದಲು ಪಡಿತರ ಚೀಟಿ ಹೊಂದಿಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿಅರ್ಜಿ ಸಲ್ಲಿಸುತ್ತಿ

13 Feb 2026 1:49 pm
ಅಗ್ನಿಶಾಮಕ ಇಲಾಖೆ ಸ್ಥಾಪಿಸಿ 8 ದಶಕ ಕಳೆದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್‌ ಫೈಟರ್‌ ಕೂಡಾ ಇಲ್ಲ! ಕಾರಣವೇನು ಗೊತ್ತಾ?

ಆಧುನಿಕ ಜಗತ್ತಿನಲ್ಲಿ ಇಂದು ಮಹಿಳೆಯರು ತಂತ್ರಜ್ಞಾನದಿಂದ ಹಿಡಿದು, ಪೈಲೆಟ್‌ ದೇಶಸೇವೆ ಮಾಡುವ ಸೈನಿಕರು ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ, ಕರ್ನಾಟಕದಲ್ಲಿ ಅಗ್ನಿಶಾಮಕ ಇಲಾಖೆ ಶುರುವಾಗಿ

13 Feb 2026 1:19 pm
Bangladesh Result: ತಾರಿಕ್‌ ರೆಹಮಾನ್‌ಗೆ ನರೇಂದ್ರ ಮೋದಿ ಅಭಿನಂದನೆ; ʻಜಾತ್ಯಾತೀತ ಬಾಂಗ್ಲಾದೇಶʼ ನಿರ್ಮಾಣಕ್ಕೆ ಸಲಹೆ

ಬರೋಬ್ಬರಿ 18 ತಿಂಗಳುಗಳ ಬಳಿಕ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ತಾರಿಕ್‌ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) ಐತಿಹಾಸಿಕ ದಿಗ್ವಿಜಯ ಸಾಧಿಸಿದೆ. ಇತ್ತೀಚಿಗಷ್ಟೇ ಲಂಡನ್‌ನಿಂದ ಮರಳಿದ್ದ

13 Feb 2026 1:11 pm
ಗೌತಮಿ ಗೌಡಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ

ಗೌತಮಿ ಗೌಡಗೆ ಬರ್ತ್‌ಡೇ ಸರ್‌ಪ್ರೈಸ್ ನೀಡಿದ ಪತಿ ಜಾರ್ಜ್ ಕ್ರಿಸ್ಟಿ

13 Feb 2026 1:10 pm
ಕಸ ಬೇರ್ಪಡಿಸಿ ಕೊಡಲು ಹೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ, ಕಾನೂನು ಕ್ರಮಕ್ಕೆ ಆಗ್ರಹ

ಕಸ ಸಂಗ್ರಹ ವೇಳೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕೊಡಲು ಹೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ದಾವಣಗೆರೆಯ ಮೆಹಬೂಬ್ ನಗರದಲ್ಲಿ ಘಟನೆ ನಡೆದಿದೆ. ​​​​​​ಕರಿಬಸಪ್ಪ ಹಲ್ಲೆಗೊಳಗಾದ ಪೌರ ಕಾರ್ಮಿಕ ಹಾಗೂ ವ

13 Feb 2026 12:56 pm
ಶಶಿ ಹುಲಿಕುಂಟೆ ಮಠ್‌ ಕ್ಷೇತ್ರ ಸಂಚಾರ ಜೋರು ; ಮೈತ್ರಿ ಟಿಕೆಟ್‌ ಇನ್ನೂ ಕುತೂಹಲ

ವಿಧಾನ ಪರಿಷತ್‌ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಜೋರಾಗಿದೆ. ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಅದಾಗಲೇ ಮತಬೇಟೆ ಶುರು ಮಾಡಿದ್ದರೆ, ಬಿಜೆಪಿ -ಜೆಡಿಎಸ್‌ನಲ್ಲಿ ಟಿಕೆಟ್ ಫೈನಲ್ ಆಗಿಲ್ಲ.

13 Feb 2026 12:12 pm
ವಂದೇ ಮಾತರಂ ಗೀತೆಯ 6 ಚರಣಗಳು ಕಡ್ಡಾಯ ಆದೇಶಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ; ಕೋರ್ಟ್‌ ಮೆಟ್ಟಿಲೇರಲು ಸಜ್ಜು!

ಕೇಂದ್ರ ಸರ್ಕಾರದ ವಂದೇ ಮಾತರಂ ಗೀತೆಯ ಹೊಸ ಮಾರ್ಗಸೂಚಿಗಳನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಈ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹರಿಹಾಯ್ದಿದೆ. ಅತ್ತ ಎಡಪಕ್ಷಗಳು ಮತ್ತು ಪಶ

13 Feb 2026 12:11 pm
ಧಾರವಾಡದಲ್ಲಿ ಸ್ವಂತ ಸೈಟು, ಸೂರು ಇಲ್ಲದೆ ನಿರಾಶ್ರಿತರಾದ 2.22 ಲಕ್ಷ ಜನ: ನಿವೇಶನ ಹಂಚಿಕೆಗೆ ಕೆಎಚ್‌ಬಿಗೆ ಜಮೀನು ನೀಡಲು ರೈತರ ಹಿಂದೇಟು

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಸ್ವಂತ ಸೂರಿನ ಆಸೆಗೆ ಸ್ವಂತ ಸೈಟು ಅಥವಾ ವಸತಿ ಇಲ್ಲದೆ ಇರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿವೇಶನ ಹಾಗೂ ವಸತಿ ರಹಿತರ ಬಗ್ಗೆ ಸಮೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸಿದ್ದು, ಇದರ ವರದ

13 Feb 2026 11:51 am
ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ: ಕಾರಾಗೃಹ ಸೇರಿದ ಕರ್ನಾಟಕದ ‘ಮಾನ್ಯ’ ಶಾಸಕರು ಯಾರೆಲ್ಲಾ?

ಶಾಸಕರು ನಮ್ಮ ಜನಪ್ರತಿನಿಧಿಗಳು. ವಿಧಾನಸಭೆಯಲ್ಲಿ ಅವರು ಶಾಸಕ ರಚನೆ ಮಾಡಬೇಕಾದ ಜವಾಬ್ದಾರಿ ಹೊಂದಿರುವವರು. ಅದರೆ ಶಾಸಕರು ತಮ್ಮ ಜವಾಬ್ದಾರಿ ಮರೆತು ಕಾನೂನು ಉಲ್ಲಂಘನೆ ಮಾಡಿ ಜೈಲು ಸೇರಿದ ಹಲವು ಘಟನೆಗಳು ಕರ್ನಾಟಕ ಇತಿಹಾಸದಲ

13 Feb 2026 11:48 am
Stock Market Today : 8 ದಿನದಲ್ಲಿ 6ಲಕ್ಷ ಕೋಟಿ ಭಸ್ಮ - ಆಂಥ್ರೋಪಿಕ್, ಎಐ ಮುಂದೆ ಭಾರತದ ಐಟಿ ಷೇರ್ ಥಕಥೈ

AI rewriting rules of BSE, NSE : ಸಾಫ್ಟ್‌ವೇರ್ ಸೇವಾ ಉದ್ಯಮಕ್ಕೆ ಹೆಸರಾದ ಸಂಸ್ಥೆಗಳ ಸ್ಟಾಕ್’ಗಳು ಭಾರತದಲ್ಲಿನ ಷೇರು ಮಾರುಕಟ್ಟೆಯಲ್ಲಿ ಸತತವಾದ ಹಿನ್ನಡೆಯನ್ನು ಅನುಭವಿಸುತ್ತಿದೆ. ಕಳೆದ ಎಂಟು ದಿನಗಳ ಅವಧಿಯಲ್ಲಿ ಸುಮಾರು ಆರು ಲಕ್ಷ ಕೋಟಿ ರ

13 Feb 2026 11:47 am
Explained: ಸೆನ್ಸೆಕ್ಸ್‌ ಮತ್ತು ನಿಫ್ಟಿ ಡೌನ್‌ಫಾಲ್‌; ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಅಶುಭ ಶುಕ್ರವಾರ 13!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿಯಾದ ದಿನ ಹುಮ್ಮಸ್ಸಿನಲ್ಲಿದ್ದ ಮುಂಬೈ ಷೇರು ಮಾರುಕಟ್ಟೆ, ಕಳೆದ ಮೂರು ದಿನಗಳಿಂದ ಮತ್ತೆ ಡಲ್‌ ಆಗಿದೆ. ಐಟಿ ವಲಯದ ಷೇರುಗಳ ಮೌಲ್ಯ ಕುಸಿಯುತ್ತಿರುವುದರಿಂದ, ಸೆನ್ಸೆಕ್ಸ್‌ ಮತ್ತು ನಿಫ್ಟಿ 50

13 Feb 2026 11:18 am
ಮಹಾಶಿವರಾತ್ರಿ ಸಂದರ್ಭದಲ್ಲಿ ಪ್ರಾಣೇಶ ವಿಠಲದಾಸರ ಕೃತಿ : ಹಾಡು ಹಳತು (ಭಾಗ 124)

ಪ್ರಾಣೇಶ ವಿಠಲದಾಸರ ಬಗ್ಗೆ : ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ಪ್ರಾಣೇಶ ವಿಠಲದಾಸರು 18ನೇ ಶತಮಾನದಲ್ಲಿದ್ದ ಪ್ರಮುಖ ದಾಸವರೇಣ್ಯರು. 'ಶ್ರೀ ಹರಿಕಥಾಮೃತಸಾರ' ಗ್ರಂಥವನ್ನು ರಚಿಸಿದ ಜಗನ್ನಾಥ ದಾಸರ ಪ್ರಮುಖ ಶಿಷ್ಯರಲ್ಲೊಬ್ಬರ

13 Feb 2026 11:03 am
ನಟರ ಮೇಲೆ ನಿರ್ಮಾಪಕರ ಗಂಭೀರ ಆರೋಪ, ಸತ್ಯನಾ? ಸುಳ್ಳಾ? ತನಿಖೆಯಾಗಲಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒತ್ತಾಯ!

ನಟರ ಮೇಲೆ ನಿರ್ಮಾಪಕರ ಗಂಭೀರ ಆರೋಪ, ಸತ್ಯನಾ? ಸುಳ್ಳಾ? ತನಿಖೆಯಾಗಲಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒತ್ತಾಯ!

13 Feb 2026 11:00 am
ರಾಜ್ಯ ಬಜೆಟ್‌ 2026: ಹಾಸನ ಜನರ ಏರ್ ಪೋರ್ಟ್ ಕನಸಿಗೆ ವೇಗ ಸಿಗುವ ನೀರಿಕ್ಷೆ, ಪ್ರವಾಸೋದ್ಯಮಕ್ಕೆ ಪುಷ್ಠಿ ಸೇರಿ ಯಾವೆಲ್ಲಾ ಬೇಡಿಕೆಗಳಿವೆ?

ಈ ಬಾರಿಯ ರಾಜ್ಯ ಬಜೆಟ್‌ ನತ್ತ ವಿಶೇಷವಾಗಿ ಗಮನಹರಿಸಿರುವ ಹಾಸನದ ಜನರು ಈ ಬಾರಿ ತಮ್ಮ ಹಲವು ಸಮಸ್ಯೆಗಳು ಹಾಗೂ ಬಹುಕಾಲದ ಬೇಡಿಕೆಗಳಿಗೆ ಮನ್ನಣೆ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸುಮಾರು 3 ದಶ

13 Feb 2026 10:34 am
ರಶ್ಮಿ ಪ್ರಭಾಕರ್ ಮಗನ ಹೆಸರೇನು?

ರಶ್ಮಿ ಪ್ರಭಾಕರ್ ಮಗನ ಹೆಸರೇನು?

13 Feb 2026 10:25 am
ರಾಜ್ಯ ಬಜೆಟ್‌ 2026ರ ಮೇಲೆ ಮಂಡ್ಯ ಜನತೆ ಬೆಟ್ಟದಷ್ಟು ನಿರೀಕ್ಷೆ: ಬೃಹತ್‌ ಮಂಡ್ಯ ರಚನೆ, ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್‌ಗೆ ಒತ್ತಾಯ

ಈ ಬಾರಿಯ ಬಜೆಟ್‌ ಮೇಲೆ ಮಂಡ್ಯ ಜನತೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದು, ಈ ಬಾರಿಯಾದರೂ ಬಜೆಟ್‌ ನಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಭಾಗಗಳ ಸಮಗ್ರ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್‌ ಲಭಿಸಬಹುದು ಎಂದು ಎದರುನೋಡುತ್ತ

13 Feb 2026 9:56 am
ನರೇಂದ್ರ ಮೋದಿ ರಾಜಕೀಯ ಜೀವನ ನಾಶ ಮಾಡುವುದಿಲ್ಲ ಎಂದ ಡೊನಾಲ್ಡ್‌ ಟ್ರಂಪ್;‌ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ ಭಾರತ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ತಮಗೆ ದೋಚಿದ್ದನ್ನು ಮಾತನಾಡುವ ಅವರು, ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ನೀಡುತ್ತಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತಮ್

13 Feb 2026 9:25 am
Bangladesh Result : ಖಟ್ಟರ್ ರಾಷ್ಟ್ರೀಯವಾದಿ BNP ಮುನ್ನಡೆ - ಭಾರತದ ಜೊತೆಗಿನ ಸಂಬಂಧ ಹಳಿಗೆ ಬರುವುದೇ?

BNP Wins Bangladesh Election : ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಗೆಲುವನ್ನು ಸಾಧಿಸಿದೆ. ಭಾರತದ ಆಶ್ರಯದಲ್ಲಿರುವ ಶೇಖ್ ಹಸೀನಾ, ಚುನಾವಣಾ ಪ್ರಕ್ರಿಯೆಯ ಬಗ್ಗೆ ಕಿಡಿಕಾರಿದ್ದಾರೆ. ಫೆಬ್ರವರಿ ಹನ್ನೆ

13 Feb 2026 8:55 am
ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ; 7 ಜನರನ್ನು ಬಲಿ ಪಡೆದ ಅತಿವೇಗದ ಚಾಲನೆ!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹೊಸಕೋಟೆ-ದೇವನಹಳ್ಳಿ ಸಮೀಪದ ಹೆದ್ದಾರಿ ಬಳಿ ಇಂದು (ಫೆ.13-ಶುಕ್ರವಾರ) ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕಾರು ಮತ್ತು ಬೈಕ್‌ನಲ್ಲಿದ್ದ ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ. ಈ ವಾಹನಗಳು ಕ್ಯ

13 Feb 2026 8:18 am
ನಿಮಗೆ ಭಾರತದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆಯಾ? ರಾಹುಲ್‌ ಗಾಂಧಿಗೆ ಪಿಯೂಷ್‌ ಗೋಯಲ್‌ ಕ್ಲಾಸ್‌!

ಭಾರತ-ಅಮೆರಿಕ ವ್ಯಪಾರ ಒಪ್ಪಂದ ಜಾರಿ ದೇಶದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಒಪ್ಪಂದದ ಪರವಾಗಿ ಮಾತನಾಡುತ್ತಿದ್ದರೆ ವಿಪಕ್ಷಗಳು ಮತ್ತು ಕೆಲವು ರೈತ ಸಂಘಟನೆಗಳು ಒಪ್ಪಂದವನ್ನು

13 Feb 2026 7:32 am
ಅಂತಿಮ ಹಂತದಲ್ಲಿ ಪಾರಂಪಳ್ಳಿ ಸೇತುವೆ ನಿರ್ಮಾಣ ಕಾಮಗಾರಿ; 3 ದಶಕಗಳ ಬೇಡಿಕೆ ಈಡೇರುವ ನಿರೀಕ್ಷೆ

ಪಾರಂಪಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಸಾಲಿಗ್ರಾಮ ಮತ್ತು ಕೋಡಿಕನ್ಯಾಣ ನಡುವಿನ ಸಂಪರ್ಕದ ದಶಕಗಳ ಕನಸು ಇದೀಗ ನನಸಾಗುತ್ತಿದೆ. ಈ ಸೇತುವೆ ಕಾಮಗಾರಿ ಬಗ್ಗೆ ವಿಜಯ ಕರ್ನಾಟಕ ನಿರಂತರ ಬೆಳಕು ಚೆಲ್ಲಿದ್ದ

13 Feb 2026 7:07 am
ಕೆರಿಬಿಯನ್‌ ಸಮುದ್ರದಲ್ಲಿ ಅಮೆರಿಕದ ಎರಡು ಯುದ್ಧನೌಕೆಗಳ ನಡುವೆ ಡಿಕ್ಕಿ; ಇರಾನ್‌ ಮೇಲೆ ದಾಳಿಗೂ ಮೊದಲು ಅಶುಭದ ಸಂಕೇತ?

ಇರಾನ್‌ ಮೇಲೆ ದಾಳಿ ಮಾಡಲು ತನ್ನ ನೌಕಾ ಗುಂಪೊಂದನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿರುವ ಅಮೆರಿಕ, ಈನೌಕಾ ಗುಂಪಿನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ. ಈ ಮಧ್ಯೆ ಕೆರಿಬಿಯನ್‌ ಸಮುದ್ರದಲ್ಲಿ ಎರಡು ಯುಸ್‌ ಯುದ್ಧನೌಕೆಗಳ ನಡುವೆ ಅ

13 Feb 2026 5:33 am
T20 World Cup- ಉಸ್ಮಾನ್ ತಾರಿಕ್ ಬಳಿಕ ಜೆರಾಲ್ಡ್ ಎರಾಸ್ಮಸ್! ನಮೀಬಿಯಾ ನಾಯಕನ ವಿಚಿತ್ರ ಬೌಲಿಂಗ್ ಶೈಲಿ ಓಕೆನಾ?

Gerhard Erasmus Controversial Bowling- ಉಸ್ಮಾನ್ ತಾರಿಕ್ ಅವರ ಬೌಲಿಂಗ್ ನಿಯಮಬದ್ಧವಾಗಿದೆಯೇ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದೀಗ ನಮೀಬಿಯಾ ನಾಯಕ ಜೆರಾಲ್ಡ್ ಎರಾಸ್ಮಸ್ ಅವರ ಅಸಂಪ್ರದಾಯಿಕ ಬೌಲಿಂಗ್ ಶೈಲಿ ಸಹ ವಿವಾದಕ್ಕೀಡುಮಾಡಿದೆ. ಅದರೊಂದಿಗೆ ದಿ

13 Feb 2026 1:05 am
ಹೆತ್ತ ತಾಯಿಯ ಕೊಲೆ ಮಾಡಿ ಕತೆ ಕಟ್ಟಿದ ಪುತ್ರಿ!: ಅಂತ್ಯಕ್ರಿಯೆ ವೇಳೆ ತಲುಪಿ ಬಾಯಿಬಿಡಿಸಿದ ತುಮಕೂರು ಪೊಲೀಸರು

Tumkur Police-ಹಣಕ್ಕಾಗಿ ಹೆತ್ತತಾಯಿಯನ್ನೇ ಗಂಡನ ಜೊತೆ ಸೇರಿ ಕೊಲೆ ಮಾಡಿದ್ದ ಪುತ್ರಿಯನ್ನು ಕ್ಯಾತ್ಸಂದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಪುುಷ್ಪಲತಾ ಎಂಬ ಮಹಿಳೆಯನ್ನು ಪುತ್ರಿ ಸುಚಿತ್ರಾ ಮತ್ತು ಅವರ ಪತಿ ಸುರೇಶ್ ಅವರ

12 Feb 2026 11:43 pm
ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟಕ್ಕೆ ನಿರುತ್ತರವಾದ ನಮೀಬಿಯಾ; ಅಂಕಪಟ್ಟಿಯಲ್ಲಿ ಪಾಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ

ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟ ಮತ್ತು ಇಶಾನ್ ಕಿಶನ್ ಅವರ ಸೊಗಸಾದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಕ್ರಿಕೆಟ್ ಶಿಶು ನಮೀಬಿಯಾವನ್ನು 93 ರನ್ ಗಳಿಂದ ಸೋಲಿಸಿದೆ. ಈ ಮೂಲಕ 2 ಪಂದ್ಯಗಳಿಂದ 4 ಅಂಕ ಗಳಿಸಿದ ಸೂರ್ಯಕುಮಾರ್ ಯಾದವ

12 Feb 2026 10:50 pm
ಬೆಂಗಳೂರಿನ 4 ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ; ರೆಫರಲ್‌ ಲೆಟರ್‌ಬೇಕಿಲ್ಲ - ಸಚಿವ ಸಂಪುಟ ನಿರ್ಧಾರ

ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯು ಮಹತ್ವದ ತೀರ್ಮಾನ ಕೈಗೊಂಡಿದೆ. 4 ಖಾಸಗಿ ಆಸ್ಪತ್ರೆಗಳಲ್ಲಿ ರೆಫೆರಲ್ ಲೆಟರ್‌ ಇಲ್ಲದೇ ನೇರವಾಗಿ ತೆರಳಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇದು ಬಿಪಿಎಲ್ ಕಾರ್ಡ್‌ ಹ

12 Feb 2026 10:24 pm
ಸಚಿವ ಸಂಪುಟ ಸಭೆ: ಐಪಿಎಲ್ ಪಂದ್ಯಾವಳಿ - ಬಜೆಟ್ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

ಆರ್‌ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. ಮಾರ್ಚ್‌ 26 ರಿಂದ ಮೇ 31 ವರೆಗೆ ಈ ಬಾರಿ ಐಪಿಎಲ್ ಪಂದ್ಯವಳಿ ನಡೆಯಲಿವೆ.

12 Feb 2026 9:27 pm
T20 World Cup- ನಮೀಬಿಯಾ ವಿರುದ್ಧವೂ ವಿಫಲ! ಚಿನ್ನದಂಥ ಅವಕಾಶ ಕೈಚೆಲ್ಲಿದ ಸಂಜು ಸ್ಯಾಮ್ಸನ್ ವಿಪರೀತ ಟ್ರೋಲ್!

India Vs Namibia - ಇನ್ನೇನು ಸಂಜು ಸ್ಯಾಮ್ಸನ್ ಅವರ ಕತೆ ಮುಗಿದೇ ಹೋಯಿತು ಎಂದು ಅಂದುಕೊಳ್ಳುತ್ತಿರಬೇಕಾದರೆ ನಮೀಬಿಯಾ ವಿರುದ್ಧ ಅಪೂರ್ವ ಅವಕಾಶ ಅವರಿಗೆ ಸಿಕ್ಕಿತ್ತು. ಆರಂಭವೇನೋ ಉತ್ತಮವಾಗಿಯೇ ಇತ್ತು. 3 ಸಿಕ್ಸರ್ ಸಹ ಬಾರಿಸಿದ್ದರು. ಆದ

12 Feb 2026 9:16 pm
ಅಂದು 300 ರೂ, ಇಂದು 634 ಕೋಟಿ: ಅಮ್ಮನ ಕ್ರೆಡಿಟ್ ಕಾರ್ಡ್ ಉಜ್ಜಿ ಖರೀದಿಸಿದ 2 ಅಕ್ಷರ, ಬದಲಿಸಿತು ಮಗನ ಭವಿಷ್ಯ!

Biggest Domain Sale In History : ಇಂಟರ್ನೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯೊಂದು ನಡೆದುಬಿಟ್ಟಿದೆ. ಮಲೇಷ್ಯಾದ ಟೆಕ್ ಉದ್ಯಮಿಯೊಬ್ಬರು ತಮ್ಮ ಹೆಸರಿನಲ್ಲಿದ್ದ ಡೊಮೇನ್ ಅನ್ನು ಮಾರಾಟ ಮಾಡಿದ್ದಾರೆ. ಸುಮಾರು ಮೂರು ದಶಕಗಳ ಹಿಂದೆ ಖರೀದಿಸಿದ

12 Feb 2026 8:31 pm
ಇಟಲಿಯ ಮೊಸ್ಕಾ ಸಹೋದರರ ಆರ್ಭಟಕ್ಕೆ ನಡುಗಿದ ನೇಪಾಳ!: ಟಿ20 ವಿಶ್ವಕಪ್ ನಲ್ಲಾಡಿದ 8 ಸಹೋದರರ ಜೋಡಿ ಇವರೇ ನೋಡಿ!

Italy Vs Nepal ಕಳೆದ ಕೆಲ ವರ್ಷಗಳಿಂದ ಉತ್ತಮ ಕ್ರಿಕೆಟ್ ಪ್ರದರ್ಶಿಸುತ್ತಿರುವ ನೇಪಾಳ ತಂಡ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ ಬಳಿಕ ದೈತ್ಯ ಸಂಹಾರಿಯೆಂದೇ ಖ್ಯಾತ. ಆದರೆ ಅನನುಭವಿ ಇಟಲಿ ತಂಡ ಇದೀಗ ನೇಪಾಳವನ್ನು ಸೋಲಿಸಿ ಅಚ್ಚರಿ ನೀಡಿದೆ.

12 Feb 2026 7:54 pm
ಕೊಲೆ ಕೇಸ್‌ನಲ್ಲಿ BJP ಶಾಸಕ ಬೈರತಿ ಬಸವರಾಜ್ ಪೊಲೀಸರ ವಶಕ್ಕೆ! ಮುಂದೇನು?

ರೌಡಿ ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ BJP ಶಾಸಕ ಬೈರತಿ ಬಸವರಾಜ್ ಅವರನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಗೆ ತೆರತಂದು ವಿಚಾರಣೆ ನಡೆಸಲಿದ್ದಾರೆ.

12 Feb 2026 7:42 pm
ಜಾಗತಿಕ ಅಯ್ಯಪ್ಪ ಸಂಗಮದಿಂದ ದೇವಸ್ವಂಗೆ 3.40 ಕೋಟಿ ರೂ. ನಷ್ಟ

ಶಬರಿಮಲೆ ವಿಚಾರ ಇತ್ತೀಚಿಗೆ ಪದೇ ಪದೇ ಪ್ರಸ್ತಾಪವಾಗುತ್ತಿದೆ. ಪಂಪಾದಲ್ಲಿ ಸೆಪ್ಟೆಂಬರ್‌ 20 ರಂದು ಜಾಗತಿಕ ಅಯ್ಯಪ್ಪ ಸಂಗಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಪರಿಶೀಲಿಸಲು ಕೇರಳ ಹೈಕೋರ್ಟ್

12 Feb 2026 7:16 pm
ಬೆಂಗಳೂರಿನಲ್ಲಿ ಮತ್ತೆ ಬೆಸ್ಕಾಂ ವಿದ್ಯುತ್ ಕಡಿತ: ಶನಿವಾರವೂ (ಫೆ.14) 150 ಕ್ಕೂ ಅಧಿಕ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ!

ಬೆಂಗಳೂರಿನಲ್ಲಿ ಸಾಲು ಸಾಲು ವಿದ್ಯುತ್ ಕಡಿತ ಮುಂದುವರೆದಿದೆ. ಮತ್ತೆ ಶನಿವಾರ ಬೆಂಗಳೂರಿನ 150 ಕ್ಕೂ ಅಧಿಕ ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಇರುವುದಿಲ್ಲ. ಪ್ರಮುಖವಾಗಿ ಕಂಠೀರವ ಸ್ಟೇಷನ್‌, ಅಮರಜ್ಯೋತಿ

12 Feb 2026 7:00 pm
'ದಿ ಹಿಂದೂ' ಖ್ಯಾತಿಯ ರಾಮಯ್ಯ: ಕರ್ನಾಟಕ ಪತ್ರಿಕೋದ್ಯಮದ ಅಜಾತಶತ್ರು

ಪಿ ರಾಮಯ್ಯ ಅವರು ಸದಾ ಕರ್ನಾಟಕದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರಾಗಿ, ಕರುಣೆ, ಸಮಗ್ರತೆ, ಮತ್ತು ಉದ್ದೇಶ ಶುದ್ಧಿಯಿಂದ ಜೀವಿಸಿದ ಓರ್ವ ವ್ಯಕ್ತಿಯಾಗಿ ಸದಾ ನೆನಪುಳಿಯಲಿದ್ದಾರೆ. ಅವರ ಪ್ರೀತಿ ಮತ್ತು ಕಾಳಜಿ ಅವರ ಬಹುದೊಡ್ಡ

12 Feb 2026 6:55 pm
ರಾಜ್ಯ ಸರ್ಕಾರ ಪೂರೈಸಲಿದೆ ಸಾವಿರ ದಿನ: ಆರನೇ ಗ್ಯಾರಂಟಿ ಘೋಷಣೆ

ರಾಜ್ಯ ಸರ್ಕಾರಕ್ಕೆ ಸಾವಿರ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ಗುರುವಾರ ಈ ಕುರಿತಾಗಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಭ

12 Feb 2026 6:46 pm
ನಮ್ಮ ಲಿವರ್‌, ಹಾರ್ಟ್‌, ಜೀರ್ಣಾಂಗಕ್ಕೂ ಬೇಕು ಒಂದು ದಿನದ ರೆಸ್ಟ್!Dr Kavya N

ನಮ್ಮ ಲಿವರ್‌, ಹಾರ್ಟ್‌, ಜೀರ್ಣಾಂಗಕ್ಕೂ ಬೇಕು ಒಂದು ದಿನದ ರೆಸ್ಟ್!Dr Kavya N

12 Feb 2026 6:45 pm
ಒಗ್ಗಟ್ಟಿನ ಮಂತ್ರವೋ, ಬಣ ರಾಜಕೀಯದ ತಂತ್ರವೋ? ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಸುತ್ತ ಅನುಮಾನದ ಹುತ್ತ

ಕೃಷಿ ಅಧ್ಯಯನದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಸುಮಾರು 20 ಕ್ಕೂ ಅಧಿಕ ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ. ಆದರೆ ಈ ಪ್ರವಾಸ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೃಷಿ ಅಧ್ಯಯನದ ಹೆಸರಿನಲ್ಲಿ ಒಗ್ಗಟ್ಟು ಪ್ರದರ್ಶನ

12 Feb 2026 6:32 pm
ಮಹಾಶಿವರಾತ್ರಿಗೆ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಚಾರ್ಮಾಡಿಯಿಂದ ಸಕಲ ಸಿದ್ಧತೆಗಳು ಪೂರ್ಣ

ಕಳೆದ ಹತ್ತಾರು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪಾದಯಾತ್ರೆ ತಂಡಗಳು ಧರ್ಮಸ್ಥಳಕ್ಕೆ ಹೊರಟಿವೆ. ಪಾದಯಾತ್ರೆ ತಂಡಗಳ ವ್ಯವಸ್ಥಾಪಕರು ಅಡುಗೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಈಗಾಗಲೇ ಚಾರ್ಮಾಡಿ, ಮುಂಡಾಜೆ ತಲುಪಿ ಅ

12 Feb 2026 6:13 pm
ಕಾರ್ಮಿಕ ಸಂಘಟನೆಗಳ ಭಾರತ್ ಬಂದ್‌ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಕಾರ್ಮಿಕ ಸಂಘಟನೆಗಳು ನೀಡಿದ್ದ ಭಾರತ್ ಬಂದ್ ಕರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಕಡೆಗಳಲ್ಲಿ ಮುಂಜಾನೆ ಬಹುತೇಕ ವ್ಯಾಪಾರ ವಹಿವಾಟು ಬಂದ್‌ ಆಗಿತ್ತು. ಮಧ್ಯಾಹ್ನದ ವೇಳೆ

12 Feb 2026 5:31 pm
ಫೆ.11ರಂದು ಅದ್ದೂರಿಯಾಗಿ ನಡೆದ D-Awards 2026: ಅವಾರ್ಡ್ ಪಡೆದ ಕೆ-ಪಾಪ್‌ ತಂಡ ಹಾಗೂ ಐಡಲ್‌ ಗಳ ಲಿಸ್ಟ್‌ ಇಲ್ಲಿದೆ...

ʼಡಿಲೈಟ್‌ ಅಂಡ್ ಡ್ರೀಮ್‌ʼ ಥೀಮ್‌ ಅಡಿಯಲ್ಲಿ ಈ ವರ್ಷ ಮತ್ತೆ 2026ರ ಡಿ-ಅವಾರ್ಡ್ಸ್‌ ಕಾರ್ಯಕ್ರಮ ಫೆ.11ರಂದು ನಡೆದಿದೆ. ಈ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಹಲವು ಕೆ-ಪಾಪ್‌ ತಂಡಗಳಿಗೆ ವಿವಿಧ ವಿಭಾಗಗಳಲ್ಲಿ ಅವಾರ್ಡ್ಸ್‌ ನೀಡಿದ್ದು,

12 Feb 2026 5:17 pm
ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಗೊಳಿಸಲು ನಿರ್ಣಯ ಮಂಡಿಸಲು ಮುಂದಾದ ಬಿಜೆಪಿ: ಮುಂದೇನಾಗಲಿದೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದುಗೊಳಿಸಲು ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿದೆ. ಈ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ನೋಟಿಸ್ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ದೇ

12 Feb 2026 5:09 pm
ಭಾರತದ ಟೆಕ್ ಷೇರುಗಳು ಏಕಾಏಕಿ ಬಿದ್ದಿದ್ದೇಕೆ?: 52 ವಾರದಲ್ಲೇ ಕನಿಷ್ಠ ಮಟ್ಟಕ್ಕೆ TCS, WIPRO! ಈ ಪರಿ ಕುಸಿತಕ್ಕೆ ಕಾರಣವೇನು?

Tech Stocks Fallen- ಭಾರತದ ಷೇರು ಮಾರುಕಟ್ಟೆಯಲ್ಲಿ ಇದೀಗ ಅನಿರೀಕ್ಷಿತ ಬೆಳವಣಿಗೆಯಾಗಿದೆ. ತಂತ್ರಜ್ಞಾನ(Teck) ವಲಯದ ಷೇರುಗಳು ಗುರುವಾರ ಬೆಳಗ್ಗಿನಿಂದಲೂ ತೀವ್ರ ಒತ್ತಡದಲ್ಲಿ ಮುಂದುವರೆದಿದ್ದು ನಿಫ್ಟಿ ಐಟಿ ಸೂಚ್ಯಂಕದಲ್ಲಿ ಶೇಕಡಾ 2.5ರಷ್

12 Feb 2026 4:52 pm
'ನೀವು ನಮ್ಮನ್ನು ಗಲ್ಲಿಗೇರಿಸಲು ಬಯಸಿದರೆ, ನಾವು ಅದಕ್ಕೂ ಸಿದ್ಧರಿದ್ದೇವೆ': ಬಿಜೆಪಿಗೆ ಕೆ ಸಿ ವೇಣುಗೋಪಾಲ್ ತಿರುಗೇಟು

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನೊಟೀಸ್ ಜಾರಿ ವಿಚಾರವಾಗಿ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಬಿಜೆಪಿಯ ಯಾವುದೇ ಪ್ರಸ್ತಾವನೆಗಳ ಬಗ್ಗೆ ನಮಗೆ ಯೋಚನೆ ಇಲ್ಲ. ನೀವು ನಮ್ಮನ್ನು ಗಲ್ಲಿಗೇರಿಸಲು ಬಯಸಿದರೆ, ನಾವು ಅದಕ್ಕೂ ಸಿದ್ಧರಿ

12 Feb 2026 4:34 pm
ಹಾಸನ - ಸೊಲ್ಲಾಪುರ ರೈಲಿನ ವೇಳಾಪಟ್ಟಿ ಪರಿಷ್ಕರಣೆ; ಮಾರ್ಗದ 6 ನಿಲ್ದಾಣಗಳಲ್ಲಿ ಬದಲಾವಣೆ; ಯಾವಾಗ ಜಾರಿ?

ಹಾಸನ – ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿಯು ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ. ಹಾಸನದಿಂದ ಈಗಿನ ಸಮಯಕ್ಕಿಂತ 30 ನಿಮಿಷ ಮುಂಚೆಗೆ ರೈಲು ಹೊರಡಲಿದೆ. ಉಳಿದ ನಿಲ್ದಾಣಗಳ ಬದಲ

12 Feb 2026 4:28 pm
ರಫೇಲ್‌ ಹಾಗೂ P-8I ವಿಮಾನಗಳ ಖರೀದಿಗೆ ಕೇಂದ್ರದಿಂದ ಗ್ರೀನ್‌ ಸಿಗ್ನಲ್‌: ರಕ್ಷಣಾ ಸಚಿವರ ನೇತೃತ್ವದಲ್ಲಿ 3.25ಲಕ್ಷ ಕೋಟಿ ಒಪ್ಪಂದಕ್ಕೆ ಅನುಮೋದನೆ!

ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚು ಮಾಡಲು ಸಿದ್ದವಾಗಿರುವ ರಕ್ಷಣಾ ಸಚಿವ ರಾಜ್‌ ನಾಥ್‌ ಸಿಂಗ್‌ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ ರಫೇಲ್‌ ಜೆಟ್‌ ಹಾಗೂ P-8I ಕಡಲ ಗಸ್ತು ವಿಮಾನಗಳ ಖರೀದಿಗೆ ಅನುಮೋದನೆ ನೀಡಿದ

12 Feb 2026 3:24 pm
’ಇದು ನಿಮ್ಮ ಪಬ್ಲಿಸಿಟಿ ತಂತ್ರ, ದಂಡಕ್ಕೆ ಸಿದ್ದರಾಗಿ’ : ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್‌ಗೆ ಸುಪ್ರೀಂಕೋರ್ಟ್ ಚಾಟಿ

Supreme Court Warning to Jairam Ramesh : ಕಾಂಗ್ರೆಸ್ಸಿನ ಹಿರಿಯ ನಾಯಕ ಜೈರಾಮ್ ರಮೇಶ್’ಗೆ ಸರ್ವೋಚ್ಚ ನ್ಯಾಯಾಲಯ ವಾರ್ನಿಂಗ್ ಅನ್ನು ನೀಡಿದೆ. ತನ್ನ ಹಿಂದಿನ ತೀರ್ಪನ್ನು, ಮರುಪರಿಶೀಲಿಸಲು ಕೋರದೇ, ರಿಟ್ ಸಲ್ಲಿಸಿದ್ದಕ್ಕಾಗಿ ನ್ಯಾಯಪೀಠ ಗರಂ ಆಗಿದೆ. ನ

12 Feb 2026 2:36 pm
ಉದ್ಯಮಿ ಕಾಲು ಹಿಡಿಯುವಂತೆ ಬೆಂಗಳೂರು ಇನ್ಸ್‌ಪೆಕ್ಟರ್‌ನಿಂದ ನನಗೆ, ನನ್ನ ಸ್ನೇಹಿತೆಯಾದ ನಟಿಗೆ ಬೆದರಿಕೆ - ಹೈಕೋರ್ಟ್‌ ಪತ್ರ

ಉದ್ಯಮಿ ಅರವಿಂದ ರೆಡ್ಡಿಗೆ ಬೆದರಿಕೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಉದ್ಯಮಿ ಕಾಲು ಹಿಡಿಯುವಂತೆ ಬೆಂಗಳೂರು ಇನ್ಸ್‌ಪೆಕ್ಟರ್‌ನಿಂದ ನನಗೆ, ನನ್ನ ಸ್ನೇಹಿತೆಯಾದ ನಟಿಗೆ ಬೆದರಿಕೆ ಹಾಕಿದ್ದರು ಎಂದು ನಟಿಯ ಸ್ನೇಹಿತ ಬ

12 Feb 2026 2:25 pm
ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಫೆಬ್ರವರಿ 19 ಕ್ಕೆ: ಮುಂದಿನ ಹೋರಾಟದ ಬಗ್ಗೆ ರೂಪುರೇಷೆ

ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಫೆಬ್ರವರಿ 19 ಕ್ಕೆ ನಡೆಯಲಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಗೊಳ್ಳಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯ ಹಿನ್ನೆ

12 Feb 2026 2:23 pm
ಪುಣೆಯಲ್ಲಿ ಬಂಗಾಳಿ ವಲಸೆ ಕಾರ್ಮಿಕನ ಬರ್ಬರ ಹತ್ಯೆ ; ದುಷ್ಕರ್ಮಿಗಳ ಬಂಧನಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಮಹಾರಾಷ್ಟ್ರದ ಪುಣೆಯಲ್ಲಿ ಬಂಗಾಳಿ ವಲಸೆ ಕಾರ್ಮಿಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಬಂಗಾಳಿ ಭಾಷೆ ಮಾತನಾಡಿದ ಎನ್ನುವ ಕಾರಣಕ್ಕಾಗಿ ಆತನನ್ನು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪಶ್ಚಿಮ ಬಂಗಾ

12 Feb 2026 2:16 pm
Canada Shooting; ಶಾಲೆಯಲ್ಲಿ ರಕ್ತದ ಹೊಳೆ ಹರಿಸಿ ಆತ್ಮಹತ್ಯೆಗೆ ಶರಣಾದ ತೃತೀಯಲಿಂಗಿ ಜೆಸ್ಸಿ; ತಾಯಿಯನ್ನೂ ಬಲಿಪಡೆದ ಮಾನಸಿಕ ರೋಗ!

ಕೆನಡಾದ ಟಂಬ್ಲರ್‌ ರಿಡ್ಜ್‌ ಪ್ರೌಢಶಾಲೆಯಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದ ತನಿಖೆ ಚುರುಕುಗೊಂಡಿದ್ದು, 8 ಜನರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ಮಾನಸಿಕ ಕಾಯಿಲೆಯಿಂದ ಬಳಲುತ್ತ

12 Feb 2026 2:07 pm
Karnataka Weather: ದ.ಕ, ಉಡುಪಿ, ಉತ್ತರ ಕನ್ನಡಕ್ಕೆ 2 ದಿನ ಯೆಲ್ಲೋ ಅಲರ್ಟ್: ಭಾರಿ ಬಿಸಿಲು-ಸೆಕೆಯ ಮುನ್ಸೂಚನೆ, ಉಳಿದೆಡೆ ತೀವ್ರ ಚಳಿಯ ವಾತಾವರಣ

ಕರ್ನಾಟಕದ ಹವಾಮಾನದಲ್ಲಿ ಏರುಪೇರಾಗುತ್ತಿದ್ದು, ಕರಾವಳಿಯ 3 ಜಿಲ್ಲೆಗಳಲ್ಲಿ ಭಾರಿ ಬಿಸಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಳಿದ ಎಲ್ಲಾ ಜಿಲ್ಲೆಗಳ 7 ದಿನದ ಹವಾಮಾನ ಇಲ್ಲಿದೆ ನೋಡಿ

12 Feb 2026 1:55 pm
AI ವಿಡಿಯೋ ಮಾಡಿ ಕಾಂಗ್ರೆಸ್‌ ನಾಯಕರನ್ನು ಟ್ರೋಲ್‌ ಮಾಡಿದ JDS: ವೈರಲ್‌ AI ರಿಪೋರ್ಟರ್‌ ಟ್ರೇಂಡ್ ಬಳಕೆ, ವಿಡಿಯೋದಲ್ಲೇನಿದೆ ಗೊತ್ತಾ?

ರಾಜ್ಯ ರಾಜಕೀಯದಲ್ಲಿ AI ಪರ್ವ ಶುರುವಾಗಿದ್ದು, ಸಾಕಷ್ಟು ಅಲೆ ಎಬ್ಬಿಸುತ್ತಿದೆ. ಅದರಲ್ಲೂ ಈ ರೇಸ್‌ ನಲ್ಲಿ ಮುಂಚೂಣಿಯಲ್ಲಿ ಸದ್ಯ ಜೆಡಿಎಸ್‌ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಟಾಕ್ಸಿಕ್‌ ಚಿತ್ರದ ಟೀಸರ್‌ ನಕಲು ಮಾಡುವ AI

12 Feb 2026 1:54 pm
ಭಾರತದ ಪಂದ್ಯವನ್ನು ’Not A Big Deal' ಎಂದ ಪಾಕ್ ಆಟಗಾರ : ಅಂಕಿಅಂಶ ತಿರುವಿದರೆ ಬೆವರಿಳಿಯುವುದು ಖಚಿತ

India Vs Pakistan Match : ಟಿ20 ವಿಶ್ವಕಪ್ ಕ್ರೀಡಾಕೂಟದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಇದೇ ಬರುವ ಭಾನುವಾರ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಗಗನಕ್ಕೇರಿದೆ. ಸಾಂಪ್ರದಾಯಿಕ ಎದುರಾಳಿ

12 Feb 2026 1:28 pm
ದೇಶದ 54 ಎಸ್ಕಾಮ್‌ ಗಳ ಪೈಕಿ ಬೆಸ್ಕಾಂಗೆ 51ಸ್ಥಾನ: ಕಳಪೆ ಪ್ರದರ್ಶನ ನೀಡಿ Bಯಿಂದ C-ದರ್ಜೆಗೆ ಕುಸಿದ ಬೆಸ್ಕಾಂ

ದೇಶದಲ್ಲಿನ 54 ಎಸ್ಕಾಮ್‌ ಗಳ ಪ್ರದರ್ಶನವನ್ನು ಅಳೆಯಲು ಹಲವು ಮಾನದಂಡಗಳನ್ನೊಳಗೊಂಡತೆ ಕೇಂದ್ರ ವಿದ್ಯುತ್‌ ಸಚಿವಾಲಯ 4 ನೇ ವಾರ್ಷಿಕ ಸಂಯೋಜಿತ ರೇಟಿಂಗ್ ಮತ್ತು ಶ್ರೇಯಾಂಕ ವರದಿಯ ಬಿಡುಗಡೆ ಮಾಡಿದ್ದು, ಇದರಲ್ಲಿ 54 ಎಸ್ಕಾಮ್‌ ಗಳ

12 Feb 2026 12:52 pm
ಸುಪ್ರೀಂಕೋರ್ಟ್‌ನಲ್ಲಿ ಬೈರತಿ ಬಸವರಾಜ್‌ಗೆ ಹಿನ್ನಡೆ: ಜಾಮೀನು ಅರ್ಜಿ ವಜಾ, ಸಿಐಡಿಯಿಂದ ಬಂಧನ ಸಾಧ್ಯತೆ

ನಿರೀಕ್ಷಣಾ ಜಾಮೀನು ಪಡೆಯಲು ಶಾಸಕ ಬೈರತಿ ಬಸವರಾಜ್ ನಡೆಸಿದ ಪ್ರಯತ್ನ ವಿಫಲ ಆಗಿದೆ.

12 Feb 2026 12:50 pm
ರಾಹುಲ್‌ ಗಾಂಧಿ ಎದುರಿಸಲಾಗದೇ ಓಡಿದರು; ಪ್ರಹ್ಲಾದ್‌ ಜೋಶಿ ಜೊತೆಗಿನ ವರ್ತನೆಗೆ ಕರ್ನಾಟಕ ಕಾಂಗ್ರೆಸ್‌ ಭಿನ್ನ ವಿಶ್ಲೇಷಣೆ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನಡುವಿನ ತಮಾಷೆಯ ಪ್ರಸಂಗ, ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಹ್ಲಾದ್‌ ಜೋಶಿ ಅವರ ಕೈ ಹಿ

12 Feb 2026 12:48 pm
ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್‌ ಯೋಜನೆಗೆ ಸಿಗದ ಕೇಂದ್ರದ ಅನುಮೋದನೆ: ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್‌ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಲು ಹಿಂದೇಟು ಹಾಕಿದೆ. ಕೇಂದ್ರದ ಈ ನಡೆ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಉಂಟು ಮಾಡಿದೆ. ಈ ಕುರಿತಾಗಿ ಬೆಂಗಳೂರು ಕೇಂದ್ರ ಲೋಕಸಭ

12 Feb 2026 12:47 pm
ನಿರುದ್ಯೋಗಿ ಎಂದು ಹಿಯಾಳಿಸಿದ್ದಕ್ಕೆ ಸಿಟ್ಟಿಗೆದ್ದ ಮಗ; ತಂದೆ, ತಾಯಿಗೆ ಚಾಕುವಿನಿಂದ ಇರಿದು ಕೊಲೆ

ಭಾರತೀಯ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಮತ್ತು ಅವರ ಪತ್ನಿಯನ್ನು ಅವರ ಸ್ವಂತ ಮಗನೇ ಕೊಲೆ ಮಾಡಿದ್ದಾರೆ. ಅವರ ನಿರುದ್ಯೋಗದ ಬಗ್ಗೆ ಅವಹೇಳನ ಮಾಡಿದ್ದಕ್ಕಾಗಿ ಅವರ ಸ್ವಂತ ಮಗನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರ್ಶ

12 Feb 2026 12:13 pm
ಸಿದ್ದು ಬಜೆಟ್ ಸಿದ್ದತೆ ನಡುವೆ ಡಿಕೆಶಿ ದೆಹಲಿ ಭೇಟಿ: ಬಂದಿರೋದೇ ರಾಜಕಾರಣ ಮಾಡಲು, ಕಾಲ ಉತ್ತರ ಕೊಡುತ್ತೆ ಎಂದ ಡಿಸಿಎಂ

ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಸಿದ್ದತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಡಿಕೆ ಶ

12 Feb 2026 12:06 pm
Bharat Bandh: ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶ; ಹೇಗಿದೆ ಬಂದ್‌ ಬಿಸಿ?

ಕೇಂದ್ರ ಸರ್ಕಾರದ ಆರ್ಥಿಕ ನೀತಿ ಮತ್ತು ರೈತ ಹಾಗೂ ಕಾರ್ಮಿಕ ನೀತಿಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಇಂದು (ಫೆ.12-ಗುರುವಾರ) ಭಾರತ್‌ ಬಂದ್‌ ಮುಷ್ಕರ್ ಹಮ್ಮಿಕೊಂಡಿದ್ದು, ಕರ್ನಾಟಕವೂ ಸೇರಿದಂತೆ ದೇಶ

12 Feb 2026 12:02 pm
ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ ಜಾಲ ಪತ್ತೆ: ಭಾರತೀಯರೇ ಇವರ ಟಾರ್ಗೆಟ್! ಹೇಗಿದೆ ಗೊತ್ತಾ‌ ನಕಲಿ ಠಾಣೆಯ ರಿಯಲ್‌ ಸೆಟಪ್

ಕಾಂಬೋಡಿಯಾದಲ್ಲಿ ಭಾರತೀಯ ಪೊಲೀಸ್‌ ಠಾಣೆಯ ನಕಲಿ ಸೆಟಪ್‌ ನಲ್ಲಿ ವಿದೇಶಗಳಲ್ಲಿರುವ ಭಾರತೀಯರನ್ನು ಟಾರ್ಗೆಟ್‌ ಮಾಡಿ ಡಿಜಟಲ್‌ ಬಂಧನಕ್ಕೊಳಪಡಿಸಿ ವಂಚನೆ ಮಾಡುತ್ತಿದ್ದ ದೊಡ್ಡ ನಕಲಿ ಭಾರತೀಯ ಪೊಲೀಸ್‌ ಇಲಾಖೆಯ ಜಾಲವನ್ನು ಅ

12 Feb 2026 11:54 am
ಹೊಸ ಜೀವನಕ್ಕೆ ನಾಂದಿ ಹಾಡಿದ ಸುಷ್ಮಾ ಶೇಖರ್

ಹೊಸ ಜೀವನಕ್ಕೆ ನಾಂದಿ ಹಾಡಿದ ಸುಷ್ಮಾ ಶೇಖರ್

12 Feb 2026 10:47 am
ಮೈಸೂರು ಸ್ಯಾಂಡಲ್ ಸೋಪ್ : ದೀಪಿಕಾ, ಧೋನಿ, ತಮನ್ನಾ ಭಾಟಿಯಾ; ರಾಯಭಾರಿಗಳಿಗೆ ಕೊಟ್ಟ ಸಂಭಾವನೆ ಎಷ್ಟೆಷ್ಟು

ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಉತ್ಪನ್ನಗಳ ಪ್ರಚಾರಕ್ಕಾಗಿ ರಾಯಭಾರಿಗಳನ್ನು ನೇಮಕ ಮಾಡಲು ಕೋಟಿ ಕೋಟಿ ವೆಚ್ಚ ಮಾಡಲಾಗಿದೆ. ಈ ಹಿಂದೆ ನಟಿ ದೀಪಿಕಾ ಚಿಖ್ಲಿಯಾ, ಟೀಂ ಇಂಡಿಯಾ ಕ್ಯ

12 Feb 2026 10:46 am
ಬೆಂಗಳೂರಿನಲ್ಲಿ ಮತ್ತೊಂದು ರೋಡ್‌ ರೇಜ್‌ ಪ್ರಕರಣ, ಕಾರು ಚಾಲಕ ಅರೆಸ್ಟ್:‌ ಬಾನೆಟ್‌ ಮೇಲೆ ವ್ಯಕ್ತಿಯಿದ್ದರೂ ಬಿಡದೆ 1ಕಿ.ಮೀ ಹೊತ್ತೊಯ್ದ ಅಮಾನುಷ ಘಟನೆ

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಚಾಲಕರಲ್ಲಿ ಸಹನೆ ಕಡಿಮೆಯಾಗುತ್ತಿದ್ದು, ರೋಡ್‌ ರೇಜ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಸ್ನೇಹಿತನ್ನೇ ಬಲಿ ಪಡೆದ ರೋಡ್‌ ರೇಜ್‌ ಪ್ರಕರಣದ ಬಗ್ಗೆ ಕೇಳಿದ್ರಿ.ಆದ್ರೆ ಈ

12 Feb 2026 10:34 am
Gold Rate Fall : ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ: ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ

ಚಿನ್ನದ ಬೆಲೆಯಲ್ಲಿ ಇಂದು ಬರೋಬ್ಬರಿ 1200 ರೂಪಾಯಿ ಇಳಿಕೆ ಆಗಿದೆ, ಬೆಳ್ಳಿ ಬೆಲೆ 3 ಲಕ್ಷದ ಆಸುಪಾಸಲ್ಲಿ ಏರಿಕೆ ಇಳಿಕೆ ಆಗುತ್ತಿದೆ. ಸದ್ಯ ಜಾಗತಿಕ ರಾಜಕೀಯದಲ್ಲಿ ಉದ್ವಿಗ್ನತೆ ಕಡಿಮೆಯಾಗಿದ್ದು, ಇದು ಚಿನ್ನದ ಬೆಲೆ ಇಳಿಕೆಗೆ ಪೂರಕ

12 Feb 2026 10:13 am
ಇದೆನಾ ಸಂಸ್ಕೃತಿ, ಇದೆನಾ ಸಭ್ಯತೆ? ಪ್ರಹ್ಲಾದ್‌ ಜೋಶಿ ಹಿಡಿದೆಳೆದ ರಾಹುಲ್‌ ಗಾಂಧಿ ವಿರುದ್ಧ ಕರ್ನಾಟಕ ಬಿಜೆಪಿ ಕಿಡಿ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ನಂಟು. ಕೆಲವೊಮ್ಮೆ ಅವರೇ ವಿವಾದಗಳನ್ನು ಅರಸಿ ಹೊರಟರೆ, ಮತ್ತೆ ಕೆಲವೊಮ್ಮೆ ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಅವರ ಎಲ್ಲಾ ನಡೆಯನ

12 Feb 2026 9:38 am
’ಬುಮ್ರಾಕೋ ಚೋಡ್ನಾ ಮತ್, ಸಿಕ್ಸರ್ ಮಾರೋ’: ಪಾಕ್ ಅಭಿಮಾನಿಯ ಕೂಗಿಗೆ ಫರ್ಹಾನ್ ಮ್ಯಾಜಿಕ್ ರಿಯಾಕ್ಷನ್!

T20 World Cup News : ಹಲವು ಬಾರಿ ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮುಖಾಮುಖಿಯಾಗಿದೆ. ತಾಜಾ ಅಂಕಿಅಂಶದ ಪ್ರಕಾರ, ಪಾಕಿಸ್ತಾನವು ಭಾರತದ ವಿರುದ್ದ ಆಡಿದ ಹೆಚ್ಚಿನ ಪಂದ್ಯವನ್ನು ಸೋಲುತ್ತಿದೆ. ವಿಶ್ವಕಪ್ ಸರಣಿಯ

12 Feb 2026 9:29 am
ಫೆ.12ರಂದು ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆ; ಯಾರ ಹೆಗಲಿಗೆ ಹಿಂದೂಗಳನ್ನು ರಕ್ಷಿಸುವ ಹೊಣೆ?

ನಿರಂತರ ಹಿಂಸಾತ್ಮಕ ಪ್ರತಿಭಟನೆ, ಅಲ್ಪಸಂಖಾತ ಹಿಂದೂಗಳ ಮೇಲಿನ ಅಮಾನವೀಯ ದಾಳಿಗಳಿಂದಲೇ ಸುದ್ದಿಯಲ್ಲಿರುವ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ, ಇಂದು (ಫೆ.12-ಗುರುವಾರ) ರಾಷ್ಟ್ರೀಯ ಚುನಾವಣೆ ನಡೆಯಲಿದೆ. ಬರೋಬ್ಬರಿ 18 ತಿಂಗಳುಗಳ

12 Feb 2026 7:32 am
ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದ ಡೊನಾಲ್ಡ್‌ ಟ್ರಂಪ್;‌ ಖುಷಿಗೆ ಕಾರಣ ಕಲ್ಲಿದ್ದಲು ರಫ್ತು

ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಅಮೆರಿಕಕ್ಕೆ ಅತ್ಯಂತ ಅನಿವಾರ್ಯವಾಗಿದ್ದ ಈ ವ್ಯಾಪಾರ ಒಪ್ಪಂದ ಅಂತಿಮವಾಗಿ ಜಾರಿಗೊಳ್ಳುತ್

12 Feb 2026 6:48 am
ಬಿಕ್ಲು ಶಿವ ಕೊಲೆ ಪ್ರಕರಣ: ನಾಪತ್ತೆಯಾಗಿರುವ ಶಾಸಕ ಬೈರತಿ ಬಸವರಾಜು ವಿರುದ್ಧ ಈಗ ಸಿಐಡಿಯಿಂದ ಲುಕೌಟ್‌ ನೋಟಿಸ್‌

ಬೆಂಗಳೂರು: ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜು ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಅ

11 Feb 2026 11:45 pm
ಮಸಾಜ್‌ ಸಲೂನ್‌ ಪ್ರಕರಣ: ಚಿತ್ರನಟ ಸಾಧು ಕೋಕಿಲ, ಮಂಡ್ಯ ರಮೇಶ್‌ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಮೈಸೂರಿನ ಮಸಾಜ್‌ ಸಲೂನ್‌ವೊಂದರ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹಾಲಿ ಅಧ್ಯಕ್ಷರೂ ಆದ ನಟ ಸಾಧು ಕೋಕಿಲ ಹಾಗೂ ನಟ ಮಂಡ್ಯ ರಮೇಶ್‌ ವಿರುದ್ಧದ ಎಫ್‌ಐಆರ್‌

11 Feb 2026 11:25 pm
ರಾಹುಲ್ ಗಾಂಧಿ ಗಂಭೀರ ಆರೋಪಗಳಿಗೆ ನಿರ್ಮಲಾ ಸೀತಾರಾಮನ್ ತಿರುಗೇಟು: ಇಡೀ ದಿನ ಸಂಸತ್ತಿನಲ್ಲಿ ನಡೆದದ್ದೇನು?

Indian Parliment Session On Budget- ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಆಡಳಿತಾರೂಢ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ರಾಹುಲ್ ಗಾಂಧಿ ಅವರ ಪ್ರಧಾನಿ ಮೋದಿ ಅವರು ಭಾರತವನ್

11 Feb 2026 11:12 pm
ರಾಜ್ಯಾದ್ಯಂತ 23 ಡಿವೈಎಸ್ಪಿ, 129 ಇನ್ಸ್ಪೆಕ್ಟರ್ಗಳ ವರ್ಗಾವಣೆ! ಪೊಲೀಸ್ ಇಲಾಖೆ ಮಹತ್ವದ ಆದೇಶ; ಯಾರೆಲ್ಲಾ ಬದಲಾವಣೆ?

ಕರ್ನಾಟಕದಾದ್ಯಂತ ಡಿವೈಎಸ್‌ಪಿ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ 23 ಡಿವೈಎಸ್‌ಪಿಗಳು, 129 ಇನ್‌ಪೆಕ್ಟರ್‌ಗಳ ಸ್ಥಳ ಬದಲಾವಣೆಯಾಗಿದೆ. ತಕ್ಷಣವೇ ಹೊಸ ಸ್ಥ

11 Feb 2026 10:00 pm
ಬಿಜೆಪಿ ನಾಯಕನಿಗೆ ರಾಜ್ಯ ಸರ್ಕಾರದ ಸಚಿವ ದರ್ಜೆ ಸ್ಥಾನಮಾನ : ಶಿವಮೊಗ್ಗ ಕಾಂಗ್ರೆಸ್ ಕೊತಕೊತ - ಆದೇಶ ವಾಪಸ್

Cabinet Status to BJP Karyakarta : ಶಿಕಾರಿಪುರದ ಬಿಜೆಪಿ ನಾಯಕರೊಬ್ಬರಿಗೆ ಸಚಿವ ಸಂಪುಟ ಸ್ಥಾನಮಾನದ ಹುದ್ದೆಯನ್ನು ನೀಡಿರುವುದು, ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾ ಕಾರ್ಯಕರ್ತರ ಆಕ್ರೋಶಕ್ಕೆ ಮಣಿ

11 Feb 2026 9:25 pm
`ನಮಗೊಂದು, ಅವರಿಗೊಂದು ಸರಿಯೇನು?'; ಭಾರತ ವಿರುದ್ಧ ಪಂದ್ಯಕ್ಕೂ ಮುನ್ನ ನಮೀಬಿಯಾ ನಾಯಕನಿಂದ ಗಂಭೀರ ಆರೋಪ! ಏನಿದು ವಿವಾದ?

India Vs Namibia- ರಾತ್ರಿ ವೇಳೆ ಪಂದ್ಯ ನಿಗದಿಯಾದಾಗ ಹೊನಲು ಬೆಳಕಿನಲ್ಲೂ ತಾಲೀಮಿಗೆ ಅವಕಾಶ ನೀಡುವುದು ವಾಡಿಕೆ. ಆದರೆ ನಮೀಬಿಯಾ ನಾಯಕ ಜೆರಾಲ್ಡ್ ಎರಾಸ್ಮಸ್ ಅವರು ಭಾರತದ ವಿರುದ್ಧ ಪಂದ್ಯಕ್ಕೂ ಮುನ್ನ ನಮಗೆ ಫ್ಲಡ್ ಲೈಟಿನಡಿ ಅಭ್ಯಾಸ ನಡ

11 Feb 2026 9:10 pm
ಪೂರ್ವ - ಪಶ್ಚಿಮ ಕರಾವಳಿ ಸಂಪರ್ಕಿಸುವ ಕೈಗಾರಿಕಾ ಕಾರಿಡಾರ್‌ಗೆ ರಾಜ್ಯಸಭೆಯಲ್ಲಿ ಒತ್ತಾಯಿಸಿದ ಎಚ್‌ಡಿ ದೇವೇಗೌಡ

ಹೈದರಾಬಾದ್ - ಬೆಂಗಳೂರು, ಚೆನ್ನೈ - ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಅನ್ನು ಮಂಗಳೂರಿನವರೆಗೂ ವಿಸ್ತರಣೆ ಮಾಡುವಂತೆ ರಾಜ್ಯಸಭೆಯಲ್ಲಿ ಎಚ್‌ಡಿ ದೇವೇಗೌಡ ಒತ್ತಾಯಿಸಿದ್ದಾರೆ. ಈ ಕಾರಿಡಾರ್ ನಿರ್ಮಾಣವಾದರೆ ಪೂರ್ವ - ಪಶ್ಚಿಮ ಕರ

11 Feb 2026 8:59 pm
ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಒಪ್ಪಿಗೆ ಇಲ್ಲ: ಕೇಂದ್ರ ಅರಣ್ಯ ಪರಿಸರ ಸಚಿವ ಭೂಪೇಂದ್ರ ಯಾದವ್‌ ಸ್ಪಷ್ಟನೆ

ಭಾರೀ ವಿರೋಧಕ್ಕೆ ಕಾರಣವಾಗಿದ್ದ ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿಲ್ಲ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್‌ ಸ್ಪಷ್ಟಪಡಿಸಿದ್ದಾರೆ. ಶರಾವತಿ, ಕಾವೇರಿ,

11 Feb 2026 8:11 pm
ʻಡಾಕ್ಟರ್‌ʼ ಆದ ʻಕಿಸ್‌ʼ ಬೆಡಗಿ ಶ್ರೀಲೀಲಾ

ʻಡಾಕ್ಟರ್‌ʼ ಆದ ʻಕಿಸ್‌ʼ ಬೆಡಗಿ ಶ್ರೀಲೀಲಾ

11 Feb 2026 7:48 pm
ಶಬರಿಮಲೆ ಚಿನ್ನದ ಧ್ವಜಸ್ತಂಭ ಪ್ರತಿಷ್ಠಾಪನೆಯಲ್ಲಿಅಕ್ರಮ; ತನಿಖೆ ಆರಂಭಿಸಿದ ರಾಜ್ಯ ವಿಜಿಲೆನ್ಸ್‌ ವಿಶೇಷ ತಂಡ

2017 ರಲ್ಲಿ ಹೊಸ ದೇವಾಲಯ ಧ್ವಜ ಸ್ತಂಭ ಸ್ಥಾಪನೆಗೆ ಸಂಬಂಧಿಸಿದಂತೆ ಚಿನ್ನ ಮತ್ತು ನಗದು ದುರುಪಯೋಗದ ಆರೋಪದ ಬಗ್ಗೆ ತನಿಖೆ ನಡೆಸಲು ಸಮರ್ಥ ಅಧಿಕಾರಿಗಳ ತಂಡವನ್ನು ರಚಿಸುವಂತೆ ಕೇರಳ ಹೈಕೋರ್ಟ್ ಸೋಮವಾರ (ಫೆಬ್ರವರಿ 9) ವಿಜಿಲೆನ್ಸ್

11 Feb 2026 7:41 pm
Explained- ಇಂಡೋ ಪಾಕ್ ಪಂದ್ಯಕ್ಕೂ ಮುನ್ನ ಹೊಸ ವಿವಾದ; ನಿಂತು ಚೆಂಡೆಸೆವ ಉಸ್ಮಾನ್ ತಾರಿಕ್ ಬೌಲಿಂಗ್ ಶೈಲಿ ಸಮರ್ಪಕವಾಗಿದ್ಯಾ?

Usman Tariq Controversial Bowling Style- ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆಯಲ್ಲೇ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯನ್ನು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅಣಕವಾಡಿದ್ದು ಸುದ್ದಿಯಾಗಿತ್ತು. ಅಮೆರಿಕ ವಿರುದ್ಧ ಪಂದ್ಯದಲ್ಲಿ ಅವ

11 Feb 2026 6:59 pm
ಹೆತ್ತೂರು ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ 'ಗುರುವಂದನಾ & ಸ್ನೇಹ ಮಿಲನ ಕಾರ್ಯಕ್ರಮʼ ಶಿಕ್ಷಕರನ್ನ ಕಂಡು ವಿದ್ಯಾರ್ಥಿಗಳು ಭಾವುಕ!

ಹಾಸನದ ಹೆತ್ತೂರು ಶಾಲೆ ಹಳೆ ವಿದ್ಯಾರ್ಥಿಗಳು ಸದ್ಯ, ಸವಿ ಸವಿ ನೆನಪು ಸಾವಿರ ನೆನಪು ಎನ್ನುತ್ತಾ ತಾವು ಜೀವನದಲ್ಲಿ ಎತ್ತರ ಬೆಳೆದು ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರಲು ಬೇಕಾದ ಅಕ್ಷರ ಹಾಗೂ ಮೌಲ್ಯದ ಅಡಿಪಾಯ ಹಾಕಿದ ಶಾಲೆ

11 Feb 2026 6:59 pm