SENSEX
NIFTY
GOLD
USD/INR

Weather

16    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಚಳಿಗಾಲದ ಮೊಟ್ಟೆ ಬಿಸಿಗೆ ಶಿಕ್ಷಕರ ಜೇಬಿಗೆ ಕತ್ತರಿ; ಮೊಟ್ಟೆ ದರ ಹೆಚ್ಚುತ್ತಿದ್ದರೂ, ಹೆಚ್ಚುತ್ತಿಲ್ಲ ಸರ್ಕಾರದ ಅನುದಾನ

ತುಮಕೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಚಳಿಗಾಲದಲ್ಲಿ ಮೊಟ್ಟೆ ಖರೀದಿಗೆ ಹೆಚ್ಚುವರಿ ಹಣವನ್ನು ತಮ್ಮ ಜೇಬಿನಿಂದ ಭರಿಸುತ್ತಿದ್ದಾರೆ. ಸರ್ಕಾರ ನೀಡುವ 6 ರೂ. ಮೊಟ್ಟೆಯ ಬೆಲೆ 8 ರೂ. ಆಗಿದ್ದು, ಅಡುಗೆಯವರಿಗೆ ಮತ್ತ

16 Dec 2025 6:23 am
ದಕ್ಷಿಣ ರಾಜ್ಯಗಳ ಪೈಕಿ ನಮ್ಮ ಮೆಟ್ರೋ ಮುಂಚೂಣಿಯಲ್ಲಿ; ಸೇವೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಜನರಲ್ಲಿ

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಮೆಟ್ರೋ ರೈಲು ಸೇವೆ, ಹಲವು ಪ್ರಥಮಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲೇ ಕಾರ್ಯಾಚರಣೆ ಮತ್ತು ನಿರ್ಮಾಣ ಹಂತದ ಯೋಜನೆ

16 Dec 2025 6:17 am
ನೈಋುತ್ಯ ರೈಲ್ವೆ ವ್ಯಾಪ್ತಿಗೆ ಒಂದೇ ತಿಂಗಳಿನಲ್ಲಿ ಬರೋಬ್ಬರಿ 5.36 ಕೋಟಿ ಆದಾಯ; ಇದು ಕಡ್ಡಾಯ ಟಿಕೆಟ್‌ ಪರಿಶೀಲನೆ ಫಲವಯ್ಯಾ..

ನೈಋುತ್ಯ ರೈಲ್ವೆ ಟಿಕೆಟ್ ತಪಾಸಣೆ ಹೆಚ್ಚಿಸಿದೆ. ಇದರಿಂದ ಟಿಕೆಟ್ ರಹಿತ ಪ್ರಯಾಣ ಪ್ರಕರಣಗಳು ಹೆಚ್ಚಾಗಿವೆ. ರೈಲ್ವೆ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 5.36 ಕೋಟಿ ರೂ. ಸಂಗ್ರಹವಾಗಿದೆ. ಕಳೆದ

16 Dec 2025 5:59 am
ಪ್ರಯಾಣಿಕರ ಪಾಲಿನ ಮೃತ್ಯುಕೂಪವಾದ ರಾಜಧಾನಿ: 3.5 ವರ್ಷದಲ್ಲಿ ಅಪಘಾತಕ್ಕೆ 3,296 ಬಲಿ, ಈ ಅಪಘಾತಗಳಿಗೆ ಕಾರಣವೇನು?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಧಾನಗತಿಯಲ್ಲಿದ್ದರೂ ಸಹ ಕಾಮಗಾರಿಗಳು, ಗುಂಡಿ ಬಿದ್ದ ರಸ್ತೆಗಳು, ಅತಿ ವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಕಳೆದ ಮೂರೂವರೆ ವರ್ಷಗಳಲ್ಲಿ 3,296 ಮಂದಿ ಪ್ರಾಣ ಕಳೆದುಕೊಂಡಿದ್ದ

16 Dec 2025 5:34 am
ಗ್ರಾಮೀಣ ಉದ್ಯೋಗ ಖಾತ್ರಿ ಬದಲಿಗೆ ಕೇಂದ್ರದಿಂದ ಹೊಸ ಯೋಜನೆ, ರಾಜ್ಯಗಳ ಮೇಲೆ 40% ಹೊರೆ? ಆರಂಭದಲ್ಲೇ ವಿರೋಧ

ಕೇಂದ್ರ ಸರಕಾರ 'ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ'ಯನ್ನು ಬದಲಿಸಿ 'ಉದ್ಯೋಗ ಮತ್ತು ಜೀವನೋಪಾಯ ಖಾತರಿಗೆ ವಿಕಸಿತ ಭಾರತ ಯೋಜನೆ' ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹೊಸ ಯೋಜನೆಯು 2047ರ ವೇಳೆಗೆ 'ವಿಕಸಿತ

15 Dec 2025 11:37 pm
40 ವರ್ಷದ ಹಿಂದೆ ಅಳವಡಿಸಿದ್ದ ಕೊಳವೆಗಳಲ್ಲಿ ಸೋರಿಕೆ, ಎಂ.ಜಿ. ರಸ್ತೆ ಅಗೆಯಲಿದೆ ಜಲಮಂಡಳಿ

ಬೆಂಗಳೂರು ಜಲಮಂಡಳಿ 40 ವರ್ಷಗಳ ಬಳಿಕ ಎಂಜಿ ರಸ್ತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳನ್ನು ಬದಲಾಯಿಸಲಿದೆ. ಈ ಕಾಮಗಾರಿ ಜನವರಿಯಲ್ಲಿ ಗಣರಾಜ್ಯೋತ್ಸವದ ನಂತರ ಆರಂಭವಾಗಲಿದೆ. ಸವೆದು ಹೋದ ಕೊಳವೆಗಳನ್ನು ಬದಲಾಯಿಸಿ,

15 Dec 2025 11:14 pm
ಮಂಗಳವಾರ ಐಪಿಎಲ್‌ ಮಿನಿ ಹರಾಜು: ಗ್ರೀನ್‌, ವೆಂಕಟೇಶ್‌ ದುಬಾರಿ ಮೊತ್ತ ಪಡೆಯುವ ನಿರೀಕ್ಷೆ; ಯಾರ ಬಳಿ ಎಷ್ಟಿದೆ ಹಣ?

ಐಪಿಎಲ್ 19ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯಲಿದೆ. ಕೋಲ್ಕೊತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಯಾವ ಆಟಗಾರರ ಮೇಲೆ ಹೆಚ್ಚು ಗಮನ ಹರಿಸಲಿವೆ ಎಂಬುದು ಕುತೂಹಲ ಮೂಡಿಸಿದೆ. ಕ್ಯಾಮೆರಾನ್ ಗ್ರೀ

15 Dec 2025 10:24 pm
ಡಿಕೆ ಶಿವಕುಮಾರ್‌ ಬಾಲ ಬಿಚ್ಚಿದ್ರೆ ನೆಟ್ಟಗಿರಲ್ಲ ಎಂದು ಹೇಳಿದ್ದು ಈ ಇಬ್ಬರಿಗಂತೆ; ಆ ದಿನಗಳು 2.0 ಆರಂಭ ಎಂದ ಬಿಜೆಪಿ!

ಕಳೆದ ಶನಿವಾರ (ಡಿ.13) ನಡೆದ ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಶನ್‌ ಸಂವಾದ ಕಾರ್ಯಕ್ರಮದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಾಡಿದ ಮಾತುಗಳನ್ನು, ಪ್ರತಿಪಕ್ಷ ಬಿಜೆಪಿ ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಹಸ್ತಾ

15 Dec 2025 10:06 pm
ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ, ಇವಿಎಂ ವಿರೋಧಿಸಲ್ಲ; ಸುಳ್ಳು ಹೇಳಲು ಒಪ್ಪದ ಸುಪ್ರಿಯಾ ಸುಳೆ

ದೇಶಾದ್ಯಂತ ಬಿಜೆಪಿ ಚುನಾವಣಾ ದಿಗ್ವಿಜಯಗಳಿಗೆ ಎಲೆಕ್ಟ್ರಾನಿಕ್ಸ್‌ ಮತಯಂತ್ರ (ಇವಿಎಂ)ದಲ್ಲಿ ನಡೆಯುತ್ತಿರುವ ಗೋಲ್‌ಮಾಲ್‌ ಕಾರಣ ಎಂಬುದು ಪ್ರತಿಪಕ್ಷಗಳ ಆರೋಪ. ಆದರೆ ಮಹಾರಾಷ್ಟ್ರದಲ್ಲಿ ವಿಪಕ್ಷ ಮೈತ್ರಿಕೂಟದ ಭಾಗವಾಗಿರುವ

15 Dec 2025 9:13 pm
ಪರಪ್ಪನ ಅಗ್ರಹಾರ ಜೈಲಿನ ಇಂಚಿಂಚೂ ಪರಿಶೀಲಿಸಿದ ಅಲೋಕ್‌ ಕುಮಾರ್‌, ದರ್ಶನ್‌ ಸೆಲ್‌ಗೂ ಭೇಟಿ; ಏನಂದ್ರು ನಟ?

ನೂತನ ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು. ಕೈದಿಗಳ ಊಟ, ವಸತಿ ಬಗ್ಗೆ ವಿಚಾರಿಸಿದ ಅವರು,

15 Dec 2025 9:03 pm
ಸಾರ್ವಜನಿಕ ಸಮಾರಂಭದಲ್ಲೇ ಮಹಿಳಾ ವೈದ್ಯೆಯ ಹಿಜಾಬ್ ಎಳೆದ ನಿತೀಶ್ ಕುಮಾರ್; ಬಿಹಾರ ಸಿಎಂ ನಡೆಗೆ ವಿಪಕ್ಷಗಳು ಕಿಡಿ

ಬಿಹಾರದ ಪಾಟ್ನಾದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಸರ್ಕಾರಿ ಸಮಾರಂಭವೊಂದರಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೇದಿಕೆಯ ಮೇಲೆಯೇ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಅನ್ನು ತೆಗೆಸಿದ ಘಟನೆ ನಡೆದಿದೆ.

15 Dec 2025 9:01 pm
ಶಾಮನೂರು ಶಿವಶಂಕರಪ್ಪ: ಅಂದಿನ JDS ಸಿಎಂ ಕೊಟ್ಟ ಶಿಕ್ಷಣ ಸಚಿವ ಸ್ಥಾನದ ಆಫರ್‌ ಒಲ್ಲೆ ಎಂದಿದ್ದ ಪಕ್ಷ ನಿಷ್ಠ!

ಸಚಿವ ಸ್ಥಾನದ ಆಮಿಷವಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದ ಶಾಮನೂರು ಶಿವಶಂಕರಪ್ಪನವರ ಘಟನೆಯನ್ನು ಕಾಂಗ್ರೆಸ್ ಮುಖಂಡ ಡಿ. ಬಸವರಾಜ್ ನೆನಪಿಸಿಕೊಂಡಿದ್ದಾರೆ. ಪಕ್ಷ ಬದಲಿಸಿದ್ದರೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದ

15 Dec 2025 8:57 pm
ಯುವನಿಧಿ ಯೋಜನೆಯಡಿ 2.84 ಲಕ್ಷ ಫಲಾನುಭವಿಗಳಿಗೆ 757 ಕೋಟಿ ನಿರುದ್ಯೋಗ ಭತ್ಯೆ; ಉದ್ಯೋಗ ಸಿಕ್ಕಿದ್ದು ಎಷ್ಟು ಜನರಿಗೆ?

ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟೀ ಯೋಜನೆಯಲ್ಲಿ, ಯುವನಿಧಿ ಯೋಜನೆ ಕೂಡ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆಯ ಕುರಿತು ಸರ್ಕಾರ ಬಿಡುಗಡೆ ಮಾಡಿರುವ ವರದಿ ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ನಿರುದ್ಯೋಗಿ ಯ

15 Dec 2025 8:26 pm
ಹೊಸ ಕಾರ್ಮಿಕ ಕಾನೂನು: ವಾರಕ್ಕೆ 4 ದಿನ ಕೆಲಸ, 3 ದಿನ ರಜೆ ನಿಯಮ ಜಾರಿ ಕಡ್ಡಾಯವೇ? ಸರ್ಕಾರ ಹೇಳಿದ್ದೇನು?

ದೇಶದಲ್ಲಿ ನಾಲ್ಕು ದಿನಗಳ ಕೆಲಸದ ನಿಯಮದ ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ. ಹೊಸ ಕಾರ್ಮಿಕ ಸಂಹಿತೆಯಂತೆ, ವಾರದ 48 ಗಂಟೆಗಳ ಕೆಲಸವನ್ನು 4 ದಿನಗಳಲ್ಲಿ ಪೂರ್ಣಗೊಳಿಸಬಹುದು, ಆದರೆ ಇದು ಕಡ್ಡಾಯವಲ್ಲ. ಕಂಪನಿಗಳು ತಮ್ಮ ನೀತಿಗಳ ಆಧಾರದ

15 Dec 2025 7:52 pm
MGNREGA ಹೆಸರು ಬದಲಾವಣೆಗೆ ಅಖಿಲೇಶ್‌ ಯಾದವ್‌ ವಿರೋಧ, ಧ್ವನಿಗೂಡಿಸಿದ ಶಶಿ ತರೂರ್‌; ಗಾಂಧಿ ಭಾರತಕ್ಕೆ ಒತ್ತಾಯ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಬಗೆಗಿನ ಪರ-ವಿರೋಧ ಚರ್ಚೆಗಳು ಮುಂದುವರೆದಿರುವಾಗಲೇ, ಈ ಯೋಜನೆಯ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ. MGNREGAವನ್ನು VB G RA

15 Dec 2025 7:43 pm
ಸಿಡ್ನಿ ಉಗ್ರರ ದಾಳಿಗೆ ಪಾಕ್ ಪ್ರಧಾನಿ ಖಂಡನೆ: ನೆಟ್ಟಿಗರು ಕೇಳಿದರು ’ಪ್ರೊಡ್ಯೂಸರ್‌ ನೀವೇ ತಾನೆ’?

Pak PM Condemnation Draws Strong Reactions : ಯಹೂದಿಗಳನ್ನು ಟಾರ್ಗೆಟ್ ಮಾಡಿ ನಡೆಸಲಾದ ನರಮೇಧದಲ್ಲಿ ಹನ್ನೆರಡು ಅಮಾಯಕರು ಬಲಿಯಾದ ಘಟನೆ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿತ್ತು. ದಾಳಿಯನ್ನು ಖಂಡಿಸಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮಾಡ

15 Dec 2025 7:17 pm
ಮುಂಬೈ ದಾಳಿಯಲ್ಲಿ ಮೃತಪಟ್ಟವರಿಗಾಗಿ ಸ್ಮಾರಕ ನಿರ್ಮಿಸಿದ್ದ ಯಹೂದಿ ರಬ್ಬಿಯನ್ನು ಬಲಿ ಪಡೆದ ಸಿಡ್ನಿ ಹಂತಕರು!

ಇದನ್ನು ಹಣೆಬರಹ ಅಂತಿರೋ ಅಥವಾ ವಿಧಿ ಎಂದು ಕರೆಯುತ್ತೀರೋ ಗೊತ್ತಿಲ್ಲ. ಜಗತ್ತಿನ ಎಲ್ಲೇ ಭಯೋತ್ಪಾದಕ ದಾಳಿ ನಡೆದರೂ ಅದನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದ ಯಹೂದಿ ರಬ್ಬಿಯೋರ್ವರು (ಯಹೂದಿ ಧಾರ್ಮಿಕ ಗುರು) ಅದೇ ಭಯೋತ್ಪಾದನೆ

15 Dec 2025 6:56 pm
Heart attack: ಉತ್ತಮ ಕೊಲೆಸ್ಟ್ರಾಲ್‌ ಪ್ರಯೋಜನವೇನು? ಹೃದಯಾಘಾತಕ್ಕೆ ಕಾರಣವೇನು? Dr.Ranjan Shetty

Heart attack: ಉತ್ತಮ ಕೊಲೆಸ್ಟ್ರಾಲ್‌ ಪ್ರಯೋಜನವೇನು? ಹೃದಯಾಘಾತಕ್ಕೆ ಕಾರಣವೇನು? Dr.Ranjan Shetty

15 Dec 2025 6:37 pm
ನಮ್ಮ ಮೆಟ್ರೋ ಹೊಸಹಳ್ಳಿ - ಕಡಬಗೆರೆ ಮಾರ್ಗ ನಿರ್ಮಾಣಕ್ಕೆ ಟೆಂಡರ್; 9 ನಿಲ್ದಾಣಗಳು ಎಲ್ಲೆಲ್ಲಿ? ಯಾವಾಗ ಪೂರ್ಣ?

ಬೆಂಗಳೂರಿನ ನಮ್ಮ ಮೆಟ್ರೋ 3ನೇ ಹಂತದ ಹೊಸಹಳ್ಳಿ-ಕಡಬಗೆರೆ ಮಾರ್ಗದ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಡಬಲ್ ಡೆಕ್ಕರ್ ಯೋಜನೆಯಾಗಿರುವುದರಿಂದ ವಿಳಂಬವಾಗಿದ್ದು, 5.5 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿ

15 Dec 2025 6:24 pm
ವ್ಯಕ್ತಿಯೊಬ್ಬರಿಗೆ ಸಿಕ್ಕಿತು 30 ವರ್ಷ ಹಳೆಯ ಯುಟಿಐ ಬಾಂಡ್, ಕೋಟಿಯ ಲೆಕ್ಕಾಚಾರದಲ್ಲಿ ಇದ್ದವರಿಗೆ ಕಾದಿತ್ತು ಶಾಕ್!

ಹೂಡಿಕೆ ಎಂಬುದು ದೀರ್ಘಕಾಲದ ನಂತರ ದೊಡ್ಡ ಲಾಭ ತರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ 'ರೆಡ್ಡಿಟ್' ಬಳಕೆದಾರರೊಬ್ಬರು ತಮ್ಮ ಚಿಕ್ಕಪ್ಪನಿಗೆ ಸೇರಿದ 1995ರ ಯುಟಿಐ ಬಾಂಡ್ ಒಂದರ ಫೋಟೋ ಹಂಚಿಕೊಂಡಿದ್ದರು. 30 ವ

15 Dec 2025 6:23 pm
ನಮ್ಮ ಹೊಲ ನಮ್ಮ ದಾರಿ ಯೋಜನೆ: ರೈತರ ಜಮೀನಿಗೆ ರಸ್ತೆ ನಿರ್ಮಿಸಲು ಸರ್ಕಾರದಿಂದ 12.5 ಲಕ್ಷ ರೂ. ಸಹಾಯಧನ; ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಸರ್ಕಾರವು ನಮ್ಮ ಹೊಲ ನಮ್ಮ ದಾರಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ರೈತರ ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ

15 Dec 2025 5:58 pm
ಎಲ್ಲಿ ನಮ್ಮವ್ವ? ಆಂಗ್‌ ಸಾನ್‌ ಸೂಕಿ ಜೀವಂತವಾಗಿರುವ ಬಗ್ಗೆ ಪುತ್ರನಿಗೆ ಸಂದೇಹ; ಕ್ಷೇಮವಾಗಿ ಇದ್ದಾರಾ ಮ್ಯಾನ್ಮಾರ್‌ ನಾಯಕಿ?

ಇತ್ತೀಚಿಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಜೈಲಿನಲ್ಲೇ ಸಾವನ್ನಪ್ಪಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಇಂತದ್ದೇ ಒಂದು ವದಂತಿ ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್‌ ಸಾನ್‌ ಸೂಕ

15 Dec 2025 5:47 pm
ಇ.ವಿ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ಗೆ ಮೊದಲ ಸವಾಲ್‌; ನೆಕ್ಸಾನ್, ಪಂಚ್ ಹಿಂದಿಕ್ಕಿದೆ ಚೀನಾ ಕಾರು!

ಭಾರತದ ಎಲೆಕ್ಟ್ರಿಕ್ ವಾಹನ (ಇ.ವಿ) ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಟಾಟಾ ಮೋಟಾರ್ಸ್‌ನ ಏಕಸ್ವಾಮ್ಯ ಮುರಿದುಬಿದ್ದಿದೆ. 2025ರ ಸಾಲಿನಲ್ಲಿ ಎಂಜಿ ವಿಂಡ್ಸರ್ ಕಾರು ಅತಿ ಹೆಚ್ಚು ಮಾರಾಟವಾಗುವ ಮೂಲಕ ಟಾಟಾ ನೆಕ್ಸಾನ್ ಮತ್ತು ಪಂಚ

15 Dec 2025 5:29 pm
ಬೆಂಗಳೂರಿನ ಜಕ್ಕೂರು ವಿಮಾನ ತರಬೇತಿ ಶಾಲೆ ಮೈಸೂರಿಗೆ ಸ್ಥಳಾಂತರಕ್ಕೆ ಸರ್ಕಾರ ಯೋಜನೆ! ಕಾರಣವೇನು?

ಬೆಂಗಳೂರಿನ ಐತಿಹಾಸಿಕ ಜಕ್ಕೂರು ವಿಮಾನ ಹಾರಾಟ ತರಬೇತಿ ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಇದು ಉತ್ತರ ಬೆಂಗಳೂರಿನಲ್ಲಿ ಕಟ್ಟಡಗಳ ಎತ್ತರ ನಿರ್ಬಂಧಗಳನ್ನು ಸಡಿಲಗೊಳಿಸಿ ರಿಯಲ್ ಎಸ್

15 Dec 2025 5:19 pm
Explained: ಬಿಜೆಪಿ ಭವಿಷ್ಯದ ಯೋಜನೆ; ಕಾರ್ಯಕಾರಿ ಅಧ್ಯಕ್ಷ ನಿತಿನ್‌ ನಬಿನ್‌ ರಾಷ್ಟ್ರೀಯ ಮುಖ್ಯಸ್ಥರಾಗಲು ಮೋದಿ-ಶಾ ಅನುಮೋದನೆ

ಭಾರತದ ವರ್ತಮಾನ ರಾಜಕಾರಣದಲ್ಲಿ ಬಿಜೆಪಿಯಷ್ಟು ಪ್ರಖರ ಸಂಘಟನಾತ್ಮಕ ರಾಜಕೀಯ ಸಂಘಟನೆ ಬೇರೊಂದಿಲ್ಲ. ಎಲ್ಲವನ್ನೂ ಅಳೆದು ತೂಗಿ ನಿರ್ಧರಿಸಿರುವ ಬಿಜೆಪಿ, ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲೂ ಕರಾರುವ

15 Dec 2025 4:38 pm
ಅಶ್ವಿನಿ ಗೌಡ ವರ್ಸಸ್ ಚೈತ್ರಾ: ತಪ್ಪು ಯಾರದ್ದು?

ಅಶ್ವಿನಿ ಗೌಡ ವರ್ಸಸ್ ಚೈತ್ರಾ: ತಪ್ಪು ಯಾರದ್ದು?

15 Dec 2025 4:29 pm
ಬಿಜೆಪಿಗೆ ಸಿಕ್ಕರು ಹೊಸ ಬಾಸ್‌; ಯಾರಿದು ನಿತಿನ್ ನವೀನ್? ಕಾರ್ಯಾಧ್ಯಕ್ಷ ಹುದ್ದೆಗೆ ಮೋದಿ-ಶಾ ಅಚ್ಚರಿ ಆಯ್ಕೆ! ಮಸ್ತ್‌ ಪ್ಲಾನ್‌ ರಿವೀಲ್!‌

Who Is Nithin Nabeen: ಬಹಳ ದಿನಗಳಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯನ್ನು ಮುಂದೂಡುತ್ತಲೇ ಬರಲಾಗಿತ್ತು. ಆದರೆ, ಈಗ ದಿಢೀರ್‌ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರ ನೇಮಕವಾಗಿದೆ. ಅದರಲ್ಲೂ ಅಚ್ಚರಿ ಎಂಬಂತೆ 45 ವರ್ಷದ ನಿತಿ

15 Dec 2025 4:22 pm
ಶೀಘ್ರದಲ್ಲೇ ಸುಂಕ ಇಳಿಕೆ, ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿವೆ ಭಾರತ-ಅಮೆರಿಕ!

ಭಾರತ ಮತ್ತು ಅಮೆರಿಕ ನಡುವಿನ ಪರಸ್ಪರ ಆಮದು ಸುಂಕಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತ ತಲುಪಿವೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ತಿಳಿಸಿದ್ದಾರೆ. ಈಗಾಗಲೇ ಉಭಯ ದೇಶಗ

15 Dec 2025 4:18 pm
ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೂ, ಇಂಡಿಯಾ ಬ್ಲಾಕ್‌ಗೂ ಸಂಬಂಧವಿಲ್ಲ: ಅಂತರ ಕಾಯ್ದುಕೊಂಡ ಒಮರ್ ಅಬ್ದುಲ್ಲಾ

ಕಾಂಗ್ರೆಸ್ ಪಕ್ಷದ 'ಮತ ಕಳ್ಳತನ' ಆರೋಪಗಳಿಂದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಂತರ ಕಾಯ್ದುಕೊಂಡಿದ್ದಾರೆ. ಇಂಡಿಯಾ ಬ್ಲಾಕ್‌ಗೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರ

15 Dec 2025 4:18 pm
ಜ.19ರಂದು EXOನ ಹೊಸ ಗ್ರೂಪ್‌ ಆಲ್ಬಂ REVERXE ರಿಲೀಸ್;‌ 6 ಜನರ ತಂಡವಾಗಿ ಆಲ್ಬಂ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಿಗೆ ಸಪ್ರೈಸ್‌!

ಕೆ-ಪಾಪ್ ಬ್ಯಾಂಡ್ EXO ಸುಮಾರು 2 ವರ್ಷಗಳ ನಂತರ ಜನವರಿಯಲ್ಲಿ ತಮ್ಮ ಮೊದಲ ಗ್ರೂಪ್ ಆಲ್ಬಂ 'REVERXE' ಅನ್ನು 6 ಜನರ ತಂಡವಾಗಿ ಬಿಡುಗಡೆ ಮಾಡುತ್ತಿದೆ. ಈ ಆಲ್ಬಂ 9 ಟ್ರ್ಯಾಕ್‌ಗಳನ್ನು ಒಳಗೊಂಡಿದ್ದು, ಅಭಿಮಾನಿಗಳು ಹೊಸ ಹಾಡುಗಳಿಗಾಗಿ ಕಾತುರ

15 Dec 2025 4:00 pm
ಸ್ನೇಹ ಬಣಕಾರ್‌-ಸುನೀಲ್‌ ಕುಮಾರ್ ವೆಡ್ಡಿಂಗ್‌ ರಿಸೆಪ್ಷನ್

ಸ್ನೇಹ ಬಣಕಾರ್‌-ಸುನೀಲ್‌ ಕುಮಾರ್ ವೆಡ್ಡಿಂಗ್‌ ರಿಸೆಪ್ಷನ್

15 Dec 2025 3:24 pm
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಯೋಜನೆ: ಗರ್ಭಿಣಿಯರಿಗೆ ಉಚಿತ ಮತ್ತು ಗುಣಮಟ್ಟದ ಆರೈಕೆ; ಸೇವೆ ಪಡೆಯುವುದು ಹೇಗೆ?

ತಾಯ್ತನ ಪ್ರತಿಯೊಬ್ಬ ಹೆಣ್ಣಿನ ಜೀವನದ ಪ್ರಮುಖ ಘಟ್ಟ. ಭಾರತದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮಹತ್ವದ ಉದ್ದೇಶದೊಂದಿಗೆ, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಧಾನ ಮಂತ್

15 Dec 2025 3:19 pm
ʻಫೋನ್‌ ಪೇ ಬೇಡ ಕ್ಯಾಶ್‌ ಕೊಡಿʼ; ಪಾರ್ಟಿ ಮಾಡುತ್ತಿದ್ದವರ ಬಳಿ ಪೊಲೀಸರಿಂದ ಲಂಚಕ್ಕೆ ಬೇಡಿಕೆ; ಹೆದರಿ ಬಾಲ್ಕನಿಯಿಂದ ಹಾರಿದ ಯುವತಿ

ಬೆಂಗಳೂರಿನ ಎಚ್‌ಎಎಲ್ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ಯುವಕರು ಶನಿವಾರ ತಡರಾತ್ರಿ ಪಾರ್ಟಿ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಕಂಡ ಯುವತಿ ಭಯಗೊಂಡು ಡ್ರೈನ್‌ ಪೈಪ್‌ನಿಂದ ಇಳಿಯ

15 Dec 2025 3:08 pm
ಬಾಪೂಜಿ ಎಂಬ ಸಾಮ್ರಾಜ್ಯ ಕಟ್ಟಿ ದಾವಣಗೆರೆ ಧಣಿ ಎಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪನವರ ಆಸ್ತಿ ಎಷ್ಟಿತ್ತು?

ದಾವಣಗೆರೆ ಧಣಿ ಖ್ಯಾತಿಯ ಶಾಮನೂರು ಶಿವಶಂಕರಪ್ಪನವರು 292 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ. ಬಾಪೂಜಿ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿದ್ದ ಇವರು, 50ಕ್ಕೂ ಹೆಚ್ಚು ಶಿಕ್ಷಣ ಕೇಂದ್ರ, ಬ್ಯಾಂಕ್‌ಗಳು, ರೈಸ್‌ಮಿಲ್‌, ಸಕ್ಕರೆ ಕ

15 Dec 2025 3:08 pm
ಡಾಲರ್‌ ಎದುರು ಸಾರ್ವಕಾಲಿಕ 90.64 ಪತನಗೊಂಡ ರೂಪಾಯಿ : ಅಮರಿಕಾದ ವ್ಯಾಪಾರ ಒಪ್ಪಂದ ವಿಳಂಬದಿಂದ ಕುಸಿಯುತ್ತಿದೆ ವಿದೇಶಿ ಹೂಡಿಕೆದಾರರ ವಿಶ್ವಾಸ

ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಅಮೆರಿಕಾದೊಂದಿಗೆ ವ್ಯಾಪಾರ ಮಾತುಕತೆಯಲ್ಲಿನ ವಿಳಂಬ ಮತ್ತು ಅಮೆರಿಕಾದ ಹೆಚ್ಚುವರಿ ಸುಂಕವು ಇದಕ್ಕೆ ಕಾರಣವಾಗಿದೆ. ವ್ಯಾಪಾರ ಒಪ್ಪಂದದಲ್ಲಿನ

15 Dec 2025 2:49 pm
Explained: H-1B ವೀಸಾ ಅರ್ಜಿದಾರರ ಸೋಶಿಯಲ್‌ ಮಿಡಿಯಾ ಸ್ಕ್ರೀನಿಂಗ್‌ ಶುರು; ನಿಮ್ಮ ಫೇಸ್‌ಬುಕ್‌ ಸೆಟ್ಟಿಂಗ್‌ ಹೀಗಿರಲಿ

ಅಮೆರಿಕವನ್ನು ವಲಸಿಗರಹಿತ ದೇಶವನ್ನಾಗಿ ಮಾಡುವ ಪಣ ತೊಟ್ಟಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ, ವೀಸಾ ಹಂಚಿಕೆ ಪ್ರಕ್ರಿಯೆಯಲ್ಲಿ ದಿನಕ್ಕೊಂದು ನಿಯಮವನ್ನು ಜಾರಿಗೆ ತರುತ್ತಿದೆ. ಅದರಂತೆ ಇಂದಿನಿಂದ (ಡಿ.15-ಸೋಮವಾರ) H-1B ಮ

15 Dec 2025 2:42 pm
ಬೆಂಗಳೂರು ಟ್ರಾಫಿಕ್‌, ಗುಂಡಿ ಸಮಸ್ಯೆಗೆ ದಂಪತಿ ಸುಸ್ತು; ಯೂರೋಪ್‌ನಿಂದ ಬರಲ್ಲ ಎಂದ NRIಗಳು

ಯುರೋಪ್‌ನಿಂದ ಭಾರತಕ್ಕೆ ಮರಳಿ ಬೆಂಗಳೂರಿನಲ್ಲಿ ನೆಲೆಸಲು ಯೋಜಿಸಿದ್ದ ಎನ್‌ಆರ್‌ಐ ದಂಪತಿಯೊಬ್ಬರು, ಇಲ್ಲಿನ ಟ್ರಾಫಿಕ್ ಮತ್ತು ರಸ್ತೆಗಳ ದುಸ್ಥಿತಿ ಕಂಡು ಕಂಗಾಲಾಗಿದ್ದಾರೆ. ವೈಟ್‌ಫೀಲ್ಡ್ ಭಾಗದ ಅವ್ಯವಸ್ಥೆ, ಗುಂಡಿಗಳು ಮತ

15 Dec 2025 2:22 pm
ರಾಹುಲ್ ಗಾಂಧಿ - ಡಿಕೆಶಿ ದೆಹಲಿಯಲ್ಲಿ 2 ನಿಮಿಷದ ಭೇಟಿ : ಅಡ್ಡಗೋಡೆ ಮೇಲೆ ದೀಪವಿಟ್ಟಿತೇ ಹೈಕಮಾಂಡ್?

RG and DK Meeting : ವೋಟ್ ಚೋರಿ ವಿಚಾರಕ್ಕೆ ಸಂಬಂಧಿಸಿದಂತೆ, ದೆಹಲಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಈ ವೇಳೆ, ಯಾವುದೇ ಖಚಿತ ಭರವಸೆ, ರಾಹುಲ್ ಅವರಿಂದ, ಡಿಕ

15 Dec 2025 2:18 pm
6 ನಿಮಿಷದಲ್ಲೇ ಕೈಸೇರಿದ ಆರ್ಡರ್‌!

6 ನಿಮಿಷದಲ್ಲೇ ಕೈಸೇರಿದ ಆರ್ಡರ್‌!

15 Dec 2025 2:13 pm
Explained:ಸಿಡ್ನಿಯಲ್ಲಿ ಹನುಕ್ಕಾ ಆಚರಣೆ ವೇಳೆ ಗುಂಡಿನ ಮೊರೆತ; ಎಲ್ಲರ ಗಮನ ಸೆಳೆದ ಯಹೂದಿಗಳ ಹನುಕ್ಕಾ ಆಚರಣೆ ಎಂದರೇನು? ಏನಿದರ ವಿಶೇಷತೆ?

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹನುಕ್ಕಾ ಹಬ್ಬ ಆಚರಿಸುತ್ತಿದ್ದ ಯಹೂದಿಗಳ ಮೇಲೆ ದಾಳಿ ನಡೆದಿದೆ. ಈ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆದರೆ ಈ ಸುದ್ದಿ ಕೇಳಿದ ಪ್ರತಿಯೊಬ್ಬರು ಈ ಹನುಕ್ಕಾ ಎಂದರೆ

15 Dec 2025 1:32 pm
ಸದನಕ್ಕೆ ಟೀಶರ್ಟ್ ಧರಿಸಿ ಬಂದ ಕಾಂಗ್ರೆಸ್ ಶಾಸಕನಿಗೆ ಸ್ಪೀಕರ್ ಖಾದರ್ ಕೊಟ್ಟ ಸಲಹೆ ಏನು?

ಬೆಳಗಾವಿ ವಿಧಾನಸಭೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು. ಇದೇ ವೇಳೆ, ಶಾಸಕ ಎಚ್.ಡಿ. ರಂಗನಾಥ್ ಟೀಶರ್ಟ್ ಧರಿಸಿ ಸದನಕ್ಕೆ ಬಂದಿದ್ದರು. ಸ್ಪೀಕರ್ ಯು.ಟಿ. ಖಾದರ್, ರಂಗನಾಥ್ ಅವರಿಗೆ ಫಾರ್ಮಲ್ ಉಡುಪು ಧ

15 Dec 2025 1:21 pm
ದಾವಣಗೆರೆ ಧರ್ಮದರ್ಶಿ ಶಾಮನೂರು ಶಿವಶಂಕರಪ್ಪ ಸಾಧನೆ; ಬಡವರ ಬಂಧುವಿಗೆ ಸಿಕ್ಕ ಪ್ರಶಸ್ತಿಗಳು ಇವು!

ಡಾ. ಶಾಮನೂರು ಶಿವಶಂಕರಪ್ಪ ಅವರು ಬಡವರ ಬಂಧು, ಶಿಕ್ಷಣ ಪ್ರೇಮಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಹಲವು ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್ ಕ್

15 Dec 2025 1:03 pm
ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಭಾರಿ ಏರಿಕೆ: 10 ಗ್ರಾಂ ಚಿನ್ನಕ್ಕೆ ₹1.34 ಲಕ್ಷ!

ಚಿನ್ನದ ಬೆಲೆ ಭಾರಿ ಹೆಚ್ಚಳ ಆಗಿದ್ದು, ದಾಖಲೆಯ ಮಟ್ಟಕ್ಕೆ ಚಿನ್ನದ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಭಾರಿ ಹೆಚ್ಚಳ ಆಗಿದೆ. ಪ್ರತಿನಿತ್ಯದ ಚಿನ್ನ ಬೆಳ್ಳಿ ದರ ತಿಳಿದುಕೊಲ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ

15 Dec 2025 12:30 pm
ರಾಜ್ಯದಲ್ಲಿ 3 ವರ್ಷಗಳಲ್ಲಿ 9539 ಮಕ್ಕಳು ನಾಪತ್ತೆ, 1074 ಅಪ್ರಾಪ್ತರ ಸುಳಿವು ಇನ್ನೂ ಸಿಕ್ಕಿಲ್ಲ

ಕಳೆದ ಮೂರು ವರ್ಷಗಳಲ್ಲಿ 9539 ಮಕ್ಕಳು ರಾಜ್ಯದಲ್ಲಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 1074 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆ ಮಕ್ಕಳ ಪತ್ತೆಗೆ ಕ್ರಮ ಕೈಗೊಂಡಿದೆ. 2023, 2024, 2025ರ ಅಂಕಿ-ಅಂಶಗಳು ಇಲ್ಲಿವೆ. ಮಕ್ಕಳ ನಾಪತ್ತೆ ಪ್

15 Dec 2025 12:28 pm
ಮುದ್ದಾದ ಅವಳಿ ಮಕ್ಕಳಿಗೆ ಐಶ್ವರ್ಯಾ ವಿನಯ್ ತಾಯಿ

ಮುದ್ದಾದ ಅವಳಿ ಮಕ್ಕಳಿಗೆ ಐಶ್ವರ್ಯಾ ವಿನಯ್ ತಾಯಿ

15 Dec 2025 12:08 pm
ದಿಲ್ಲಿಯಲ್ಲಿ ದಟ್ಟ ಮಂಜು; ಹಲವು ವಿಮಾನಗಳು ರದ್ದು, ರಾಜ್ಯದ 21 ಶಾಸಕರು‌ ಲಾಕ್‌! ರೈಲುಗಳ ಸಂಚಾರವೂ ತಡ

ದೆಹಲಿಯಲ್ಲಿ ದಟ್ಟವಾದ ಮಂಜು ಮತ್ತು ವಾಯು ಮಾಲಿನ್ಯದಿಂದಾಗಿ ವಿಮಾನಗಳು ರದ್ದಾಗಿ, ರೈಲುಗಳು ತಡವಾಗಿ ಸಂಚರಿಸಿದವು. ವಾಯು ಗುಣಮಟ್ಟ ಸೂಚ್ಯಂಕ 'ಸೀರಿಯಸ್ ಪ್ಲಸ್' ತಲುಪಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಜನ ಎಚ್ಚರಿ

15 Dec 2025 12:03 pm
ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ

ಸ್ಕ್ವಾಷ್ ವಿಶ್ವಕಪ್ ಫೈನಲ್‌ನಲ್ಲಿ ಮೊದಲ ಬಾರಿಗೆ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಇತಿಹಾಸದಲ್ಲೇ ಮೊದಲ ಬಾರಿ ಏಷ್ಯಾರಾಷ್ಟ್ರಗಳು ಮುಖಾಮುಖಿಯಾಗಿದ್ದವು. ಭಾರತ ತಂಡ ಹಾಂಕಾಂಗ್ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿದೆ. ಜೋ

15 Dec 2025 12:00 pm
Brown University Shooting: ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ಮಾಸ್‌ ಶೂಟಿಂಗ್‌ ನಡೆಸಿದ ಶಂಕಿತ ದುಷ್ಕರ್ಮಿ ಬಂಧನ

ರೋಡ್ ಐಲ್ಯಾಂಡ್‌ನ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಪ್ಪು ಬಟ್ಟೆ ಧರಿಸಿದ್ದ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿ

15 Dec 2025 11:45 am
ಸಂಚಾರ್ ಮಿತ್ರ ಯೋಜನೆ: ನೀವು ಸೈಬರ್ ಸುರಕ್ಷತೆಯ ರಾಯಭಾರಿಗಳಾಗಬೇಕೆ? ಇಲ್ಲಿದೆ ಅವಕಾಶ; ಪ್ರಯೋಜನಗಳೇನು?

ಭಾರತ ಸರ್ಕಾರದ 'ಸಂಚಾರ್ ಮಿತ್ರ' ಯೋಜನೆ, ಯುವಕರನ್ನು ಡಿಜಿಟಲ್ ರಾಯಭಾರಿಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಹೆಜ್ಜೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮುದಾಯಗಳಲ್ಲಿ ಡಿಜಿಟಲ್ ಜ್ಞಾನ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಅರ

15 Dec 2025 11:33 am
ಪ್ರಧಾನಮಂತ್ರಿ ಜನೌಷಧ ವಹಿವಾಟಿನಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳು ದುಬಾರಿ ಔಷಧಗಳ ಸಮಸ್ಯೆಗೆ ಪರಿಹಾರ ನೀಡುತ್ತಿವೆ. ಅಕ್ಟೋಬರ್ ವರದಿ ಪ್ರಕಾರ, ವಹಿವಾಟಿನಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬ್ರಾಂಡೆಡ್‌ ಔಷಧಗಳಿಗಿಂತ ಶೇ.50-90ರಷ್ಟು ಕಡಿಮೆ ದರದಲ್ಲಿ 1800

15 Dec 2025 11:27 am
ಉಡುಪಿಯ ಕೋಟದಲ್ಲಿ ಯುವಕರ ನಡುವೆ ಹೊಡೆದಾಟ : ಓರ್ವ ಸಾವು, ನಾಲ್ವರ ಬಂಧನ

ಶಬರಿಮಲೆ ಪುಣ್ಯಸ್ಥಳಕ್ಕೆ ಹೋಗಿ ಬಂದ ಯುವಕರ ಗುಂಪು, ಎಣ್ಣೆ ಪಾರ್ಟಿ ನಡೆಸುತ್ತಿದ್ದ ವೇಳೆ, ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವದ ಘಟನೆ ಕೋಟದಲ್ಲಿ ನಡೆದಿದೆ.

15 Dec 2025 11:21 am
ʻನನ್ನ ಮಗ ಅಮಾಯಕ, ಸ್ನೇಹಿತರ ಸಹವಾಸ ಕೆಟ್ಟ ಚಟವಿಲ್ಲʼ; ಸಿಡ್ನಿ ಗುಂಡಿನ ದಾಳಿ ಹಂತಕ ನವೀದ್‌ ತಾಯಿ ರೋದನೆ

ಮಗನಿಗೆ ಸ್ನೇಹಿತರಿಲ್ಲ. ಕೆಲಸ ವ್ಯಾಯಾಮ ಇಷ್ಟೇ ದಿನಚರಿ. ಅವನು ಮೀನುಗಾರಿಕೆಗೆಂದು ತೆರಳಿದ್ದ ಅವನಿಗೂ ಈ ದಾಳಿಗೂ ಸಂಬಂಧವಿಲ್ಲ ಅವನ ಬಳಿ ಗನ್‌ ಇಲ್ಲ ಎಂದು ಸಿಡ್ನಿ ಬೀಚ್‌ನಲ್ಲಿ ಗುಂಡಿನ ದಾಳಿ ನಡೆಸಿದ ಹಂತಕ ನವೀದ್‌ ತಾಯಿ ವರೇ

15 Dec 2025 10:54 am
ದಾಖಲೆ ಚಳಿಗೆ ಬೆಂಗಳೂರು ಗಡಗಡ, ಬೀದರ್‌ನಲ್ಲಿ ತಾಪಮಾನ 7.4 ಡಿಗ್ರಿಗೆ ಕುಸಿತ! ತಜ್ಞರು ಹೇಳುವ 3 ಮುಖ್ಯ ಕಾರಣ ಇವೇ ನೋಡಿ..

ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳು ತೀವ್ರ ಚಳಿಗೆ ತತ್ತರಿಸಿವೆ. ಬೀದರ್‌ನಲ್ಲಿ ಕನಿಷ್ಠ 7.4C ತಾಪಮಾನ ದಾಖಲಾಗಿದ್ದು, ಲಾ ನಿನಾ, ಸೈಬೇರಿಯನ್ ಹೈ ಮತ್ತು ಒಣ ವಾತಾವರಣ ಈ 'ಮಹಾ ಶೀತ'ಕ್ಕೆ ಕಾರಣ ಎಂದು ವಿ

15 Dec 2025 10:43 am
ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್

15 Dec 2025 10:15 am
Kerala : ರಾಷ್ಟ್ರೀಯ ಪಕ್ಷಗಳು ಕೊಟ್ಟ ಹೊಡೆತಕ್ಕೆ LDF ಛಿದ್ರ - ದೇವರ ಸ್ವಂತ ನಾಡಿನಿಂದ ಬಿಜೆಪಿ ಕಳುಹಿಸಿದ ಸಂದೇಶ

Kerala Civic Poll 2025 : ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಈ ಫಲಿತಾಂಶ ದೇಶವ್ಯಾಪಿ ಕುತೂಹಲಕ್ಕೆ ಕಾರಣವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆ

15 Dec 2025 10:04 am
ಜೆಸ್ಕಾಂಗೆ 16 ಕೋಟಿ ರೂ.ವಿದ್ಯುತ್‌ ಬಿಲ್‌ ಬಾಕಿ

ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 1,088 ಹಳ್ಳಿಗಳಿಗೆ ನೀರು ಒದಗಿಸುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಇದೆ. 2022 ರಲ್ಲಿ ವಿದ್ಯುತ್‌ ಸಂಪರ್ಕ ಪಡೆದಾಗಿನಿಂದಲೂ ಹಣ ಪಾವತಿಸ

15 Dec 2025 10:02 am
ಜೆಸ್ಕಾಂಗೆ 16 ಕೋಟಿ ರೂ.ವಿದ್ಯುತ್‌ ಬಿಲ್‌ ಬಾಕಿ

ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 1,088 ಹಳ್ಳಿಗಳಿಗೆ ನೀರು ಒದಗಿಸುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಇದೆ. 2022 ರಲ್ಲಿ ವಿದ್ಯುತ್‌ ಸಂಪರ್ಕ ಪಡೆದಾಗಿನಿಂದಲೂ ಹಣ ಪಾವತಿಸ

15 Dec 2025 10:02 am
ಗುಂಡ್ಲುಪೇಟೆ - ಮೈಸೂರು ಹೆದ್ದಾರಿಯಲ್ಲಿ ಅಪಘಾತ ಹೆಚ್ಚಳ; ಹೆದ್ದಾರಿಗೆ ಬೇಕು ಟ್ರಾಮಾ ಸೆಂಟರ್

ಗುಂಡ್ಲುಪೇಟೆ-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಟ್ರಾಮಾಕೇರ್ ಸೆಂಟರ್ ಅಗತ್ಯವಿದೆ. ಹತ್ತಿರದಲ್ಲಿ ದೊಡ್ಡ ಆಸ್ಪತ್ರೆಗಳಿಲ್ಲ. ಮೈಸೂರು ಅಥವಾ ಚಾಮರಾಜನಗರಕ್ಕೆ

15 Dec 2025 9:37 am
ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ನೇಮಕ; ಜೆಪಿ ನಡ್ಡಾರ ಉತ್ತರಾಧಿಕಾರಿಯಾಗುವ ಸಾಧ್ಯತೆ

45 ವರ್ಷದ ನಿತಿನ್‌ ನಬಿನ್ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ ಸೇರಿದಂತೆ ಹಲವರು ಶುಭಾಷಯ ಕೋರಿದ್ದಾರೆ. ಜನವರಿಯಲ್ಲಿ ಅವರು ಜೆಪಿನಡ್ಡಾ ಅವರ ಉ

15 Dec 2025 9:31 am
ಧನುರ್ಮಾಸದಲ್ಲಿ 'ಪಟ್ಟಾಭಿಷೇಕಕ್ಕೆ' ಪ್ರಶಸ್ತ ದಿನ ಸೂಚಿಸಿದ ಸಿಎಂ ಆಪ್ತ MLA : ಡಿಕೆ ಶಿವಕುಮಾರ್ ರಿಯಾಕ್ಷನ್

Karnataka CM Oath : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆಯಾ ಎನ್ನುವ ಪ್ರಶ್ನೆ, ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದಾಗಿ ಅನುಮಾನ ಪಡುವಂತಾಗಿದೆ. ಈ ನಡುವೆ, ರಾ

15 Dec 2025 9:27 am
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಮಹಾ ತಿರುವು! ತೆರೆದ ಸೀಕ್ರೆಟ್ ರೂಮ್ ಬಾಗಿಲು!

15 Dec 2025 9:22 am
ಧಾರವಾಡ ಕರ್ನಾಟಕ ವಿವಿ ಆಸ್ತಿ ಕಬಳಿಕೆ ಶಂಕೆ; ಡ್ರೋಣ್‌ ಸರ್ವೆ ನಡೆಸಿ ಗಡಿ ಪತ್ತೆ ಹಚ್ಚಲು ಮುಂದಾದ ವಿವಿ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ತನ್ನ ವಿಶಾಲ ಆಸ್ತಿಯ ಗಡಿಗಳನ್ನು ಗುರುತಿಸಲು ಡ್ರೋಣ್‌ ಸರ್ವೆ ನಡೆಸಲು ನಿರ್ಧರಿಸಿದೆ. ಸುಮಾರು 880 ಎಕರೆ ಆಸ್ತಿ ಹೊಂದಿರುವ ವಿವಿಗೆ, ಕೆಲವೆಡೆ ಅತಿಕ್ರಮಣ ಮತ್ತು ಖಾಸಗಿ ವ್ಯಕ್ತಿಗಳು ಕ

15 Dec 2025 9:01 am
ಕಾಂಗ್ರೆಸ್‌ನೊಂದಿಗೆ ವಿರಸ; ಮಹತ್ವ ಪಡೆದುಕೊಂಡ ಪ್ರಶಾಂತ್ ಕಿಶೋರ್ - ಪ್ರಿಯಾಂಕ ಗಾಂಧಿ ಅಚ್ಚರಿ ಭೇಟಿ

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಈ ಹಿಂದೆ ಕಿಶೋರ್ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯಗಳಿದ್ದ

15 Dec 2025 8:32 am
GKVK ಆವರಣದಲ್ಲಿ ವನ ವಿಜ್ಞಾನ ಕೇಂದ್ರ; ಅರಣ್ಯ ಸಂಪತ್ತು ರಕ್ಷಣೆ, ಸಂಶೋಧನೆಗೆ ಹೊಸ ಹೆಜ್ಜೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ವನ ವಿಜ್ಞಾನ ಕೇಂದ್ರವನ್ನು ಆರಂಭಿಸಲಾಗಿದೆ. ರೈತರು, ಸಂಶೋಧಕರು ಮತ್ತು ಸ್ಥಳೀಯರಿಗೆ ಅರಣ್ಯ ಆಧಾರಿತ ಜೀವನೋಪಾಯ ವಿಸ್ತರಿಸಲು, ಅರಣ್ಯ ಪ್ರದೇಶ ಹೆಚ್ಚಿಸಲು ಹಾಗೂ ಸಸ್ಯ ಸ

15 Dec 2025 8:15 am
ಚಳಿಗೆ ನಡುಗಿದ ಬಿಸಿಲೂರಿನ ಜನ; ಎರಡ್ಮೂರು ದಿನ ವಾಕಿಂಗ್‌ ಮಾಡದಂತೆ ಮನವಿ

ಉತ್ತರ ಕರ್ನಾಟಕದ ಒಂಬತ್ತು ಜಿಲ್ಲೆಗಳು ಚಳಿಗೆ ತತ್ತರಿಸಿವೆ. ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ಇಲ್ಲಿ ದಾಖಲಾಗಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ವಿಜಯ

15 Dec 2025 8:05 am
ಆಸ್ಟ್ರೇಲಿಯಾವನ್ನೇ ಬೆಚ್ಚಿಬೀಳಿಸಿದ ತಂದೆ-ಮಗ; ಯಹೂದಿಗಳ ಮೇಲೆ ದಾಳಿ ನಡೆಸಿದ ಸಾಜಿದ್ ಮತ್ತು ನವೀದ್ ಯಾರು?

ಹನುಕ್ಕಾ ಹಬ್ಬ ಆರಂಭದ ದಿನದ ಸಂಭ್ರಮದಲ್ಲಿದ್ದ ಯಹೂದಿಗಳ ಮೇಲೆ ಇಬ್ಬರು ಹಂತಕರು ದಾಲಿ ನಡೆಸಿದ್ದಾರೆ. ಸದ್ಯ ಆರೋಪಿಗಳು ತಂದೆ ಮತ್ತು ಮಗ ಎಂದು ಗುರುತಿಸಲಾಗಿದೆ. ಮನೆಯವರಿಗೆ ಮೀನುಗಾರಿಕೆಗೆ ತೆರಳುತ್ತಿದ್ದೇವೆ ಎಂದು ಮನೆಯಿಂ

15 Dec 2025 7:17 am
ಬಳ್ಳಾರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಯಾವಾಗ? ಬೆಳಗಾವಿ ಅಧಿವೇಶನದತ್ತ ಜನರ ಚಿತ್ತ

ಬಳ್ಳಾರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಜನರು ಎದುರು ನೋಡುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ನೀರು ಪೂರೈಸುವ ಯೋಜನೆಗೆ ರಾಜ್ಯ ಸರ್ಕಾರದ ಅನುಮೋದನೆ ಮತ್ತು ಅನುದಾನದ ಅಗತ್ಯವಿದೆ. 1200 ಕೋಟಿ ರೂ. ವೆಚ್ಚದ ಈ ಯೋಜನೆ ಜಾ

15 Dec 2025 5:58 am
ಶಾಲಾ ಪ್ರವಾಸ: ಮೈಸೂರು ಕೆಎಸ್‌ಆರ್‌ಟಿಸಿಯ ಸರಕಾರಿ ಬಸ್‌ಗಳಿಗೆ ಹೆಚ್ಚಾದ ಬೇಡಿಕೆ

ಶಾಲಾ ಪ್ರವಾಸದ ಬಸ್ ಅಪಘಾತದಲ್ಲಿ ಬಾಲಕನ ಮರಣದ ನಂತರ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೇ ಪ್ರವಾಸ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದ ಸಾರಿಗೆ ಬಸ್‌ಗಳ ಬೇಡಿಕೆ ಹೆಚ್ಚಾಗಿದ್ದ

15 Dec 2025 5:43 am
ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಮೋದಿ ಕಣ್ಣು; ಪೊಂಗಲ್‌ ವೇಳೆ ​​ರಾಮೇಶ್ವರಂ ಸೇರಿ ಹಲವು ಜಿಲ್ಲೆ ಪ್ರವಾಸ?

2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಉದ್ದೇಶದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಜನವರಿಯಲ್ಲಿ ತಮಿಳುನಾಡಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗ್ರಾಮೀಣ ಮತದಾರರನ್ನು ಸೆಳೆಯಲು ಬಿ

14 Dec 2025 11:49 pm
ಲಿವರ್ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು

ಲಿವರ್ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು

14 Dec 2025 11:31 pm
IND Vs SA- ಇದಪ್ಪಾ ತಿರುಗೇಟು ಅಂದ್ರೆ! ಟ್ರೋಲ್ ಗೊಳಗಾದ ಇಬ್ಬರೇ ಧರ್ಮಶಾಲಾದಲ್ಲಿ ಹರಿಣಗಳನ್ನು ಕಟ್ಟಿ ಹಾಕಿದ್ರು!

India Beat South Africa In 3rd T20I Match- ಬೌಲರ್ ಗಳ ಸಾಂಘಿಕ ಪ್ರದರ್ಶನದ ಫಲವಾಗಿ ಭಾರತ ತಂಡ ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಪರಾಭವಗೊಳಿಸಿದೆ. ಕಳೆದ ಪಂದ್ಯದಲ್ಲಿ ವೈಡ್ ಎಸೆದು ಟೀಕೆಗೊಳಗಾ

14 Dec 2025 10:30 pm
ಬೆಂಗಳೂರಿನಲ್ಲಿ ನಿರ್ಮಾಣವಾದ 449 ಕೋಟಿ ರೂ. ವೆಚ್ಚದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಈಗ ವಾಕಿಂಗ್‌ ತಾಣ!

ಬೆಂಗಳೂರಿನಲ್ಲಿ ನಿರ್ಮಿಸಲಾದ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್, ವಾಹನ ಸಂಚಾರಕ್ಕೆ ತೆರೆಯುವ ಮುನ್ನವೇ ರನ್ನಿಂಗ್ ಮತ್ತು ಜಾಗಿಂಗ್ ಟ್ರ್ಯಾಕ್ ಆಗಿ ಬಳಕೆಯಾಗುತ್ತಿದೆ. 449 ಕೋಟಿ ರೂ. ವೆಚ್ಚದ ಈ 5 ಕಿ.ಮೀ ಉದ್ದದ ಫ್ಲೈ

14 Dec 2025 10:24 pm
ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆ: 369 ವಾರ್ಡ್‌ಗಳ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಅರ್ಜಿ ಸ್ವೀಕಾರ ಆರಂಭ

ಜಿಬಿಎ ಚುನಾವಣೆಗೆ ಡಿಸೆಂಬರ್ 15 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಮೀಸಲಾತಿ ಅಂತಿಮವಾಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ಶುಲ್ಕವನ್ನು ಪಕ್ಷದ ನಿಧಿಗೆ ಬಳಸಲು ನಿರ್ಧರಿ

14 Dec 2025 10:14 pm
ಹೊಸ ವರ್ಷಾಚರಣೆಗೆ ದಿನಗಣನೆ: ಕೋರಮಂಗಲ, ಎಂ.ಜಿ ರಸ್ತೆ ಸೇರಿ ಹಲವು ಕಡೆ ಕಟ್ಟೆಚ್ಚರ

ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ನಗರದೆಲ್ಲೆಡೆ ಗಸ್ತು ಹಾಗೂ ವಾಹನ ತಪಾಸಣೆ ತೀವ್ರಗೊಳಿಸಿದ್ದಾರೆ. ದೆಹಲಿ ಕಾರು ಸ್ಫೋಟ, ಗೋವಾ ಅಗ್ನಿ ದುರಂತದ ಭಯಾನಕ ಘಟನೆ ನಡೆದ ಹಿನ್ನೆಲೆಯಲ್ಲಿ ಪಬ್, ರೆಸ್ಟ

14 Dec 2025 10:13 pm
ಶಾಮನೂರು ಶಿವಶಂಕರಪ್ಪ ನಿಧನ: ಡಿ.15 ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ದಾವಣಗೆರೆ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿ, ದಾವಣಗೆರೆ ನಗರ ವ್ಯಾಪ್ತಿಯ ಶಾಲೆಗಳಿಗೆ ಡಿಸೆಂಬರ್ 15 ರಂದು ರಜೆ ಘೋಷಿಸಲಾಗಿದೆ. ದಾವಣಗೆರೆ ವಿಶ್ವವಿದ್ಯಾ

14 Dec 2025 9:44 pm
ಬೆಂಗಳೂರಿನಂತೆ ದಾಬಸ್‌ಪೇಟೆಯಲ್ಲಿ ಟ್ರಾಫಿಕ್‌ ಹೆಚ್ಚಳ; ಪಾದಾಚಾರಿಗಳು, ವಾಹನ ಸವಾರರಿಗೆ ಸುಸ್ತೋಸುಸ್ತು

ದಾಬಸ್‌ಪೇಟೆಯಲ್ಲಿ ಬೆಂಗಳೂರಿನ ಐಟಿ ಕಾರಿಡಾರ್‌ಗೆ ಸಮಾನವಾದ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಕೈಗಾರಿಕಾ ವಲಯದ ಬೆಳವಣಿಗೆ, ಸಮೂಹ ಸಾರಿಗೆ ಕೊರತೆ, ರಸ್ತೆ ಕಾಮಗಾರಿಗಳು ಮತ್ತು ವಾಹನಗಳ ಅತಿಯಾದ ದಟ್

14 Dec 2025 9:43 pm
ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್ ಫಿನಾಲೆ; ಕಿರೀಟ ಮುಡಿಗೇರಿಸಿಕೊಂಡ 15 ವರ್ಷದ ಬಾಲಕ ಶೇನ್ ಚಂದಾರಿಯಾ!

Formula 4 Indian Championship- ಚೆನ್ನೈನ ಮದ್ರಾಸ್ ಇಂಟರ್ ನ್ಯಾಶನಲ್ ಸರ್ಕ್ಸೂಟ್ ನಲ್ಲಿ ಡಿಸೆಂಬರ್ 14ರಂದು ನಡೆದ FIA ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್‌ನ ಮೂರನೇ ಸೀಸನ್ ರೋಚಕ ಅಂತ್ಯ ಕಂಡಿತು. ಕೆನ್ಯಾದ 15 ವರ್ಷದ ಬಾಲಕ ಶೇನ್ ಚಂದಾರಿಯಾ ಚಾಂಪಿ

14 Dec 2025 8:51 pm
ಶಾಮನೂರು ಶಿವಶಂಕರಪ್ಪ: ಓದಿದ್ದು 10ನೇ ಕ್ಲಾಸ್‌; ಕಟ್ಟಿದ್ದು ಬೃಹತ್‌ ಸಾಮ್ರಾಜ್ಯ! ಸೋಲಿಲ್ಲದ ಸರದಾರ

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಇವರು, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ರಾಜಕೀಯದಲ್ಲೂ

14 Dec 2025 8:48 pm
ಶ್ಯಾಮನೂರು ಶಿವಶಂಕರಪ್ಪ ನಿಧನ; ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸೇರಿ ರಾಜಕೀಯ ನಾಯಕರಿಂದ ಸಂತಾಪ

ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. 94 ವರ್ಷದ ಅವರ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಜಕಾರಣ, ಶಿಕ್ಷಣ, ಉದ್ಯಮ, ಸಮಾಜಸೇವೆಗಳಲ್ಲಿ ಅವರು ಸಾಧನೆ ಮಾಡಿದ್ದರು. ಅವರ ನಿಧನ ನಾಡಿಗೆ ದ

14 Dec 2025 8:33 pm
ಆಸ್ಟ್ರೇಲಿಯಾದಲ್ಲಿ ಗುಂಡಿನ ದಾಳಿ; ಬೆಂಗಳೂರು, ದೆಹಲಿ ಸೇರಿ ಹಲವೆಡೆ ಹೈ ಅಲರ್ಟ್

ಯಹೂದಿಗಳ ಹಬ್ಬವಾದ ಹನುಕ್ಕಾ ಆಚರಣೆ ವೇಳೆ ಸಿಡ್ನಿ ಬೀಚ್‌ವೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಹನ್ನೆರಡು ಜನರು ಮೃತಪಟ್ಟಿದ್ದರು. ಈ ಘಟನೆ ಬೆಳಕಿಗೆ ಬರುತ್ತಲೇ ಭಾರತದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಉಗ್ರಗಾಮಿಗಳ

14 Dec 2025 7:58 pm
ʻಮರಾಠರು, ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಗಳಲ್ಲʼ: ಸಂತೋಷ್‌ ಲಾಡ್

ಬೆಳಗಾವಿಯ ಅಥಣಿಯಲ್ಲಿ ಶಿವಾಜಿ ಪ್ರತಿಮೆ ಅನಾವಣ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಯತ್ನಾಳ್‌ ಮತ್ತು ಸಚಿವ ಸಂತೋಷ್‌ ಲಾಡ್‌ ಅವರು ಮುಸ್ಲಿಂ ಹಾಗೂ ಶಿವಾಜಿ ಅವರ ಬಗ್ಗೆ ಮಾತನಾಡಿದರು. ಶಿವಾಜಿ ಮುಸ್ಲಿಂ ವಿರೋಧಿಯಲ್ಲ ಎಂದು

14 Dec 2025 7:16 pm
ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು

ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ಅವರು 95ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಕೊನೆಯುಸಿರ

14 Dec 2025 7:14 pm
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ `ಕಿಂಗ್' ಹರ್ಷಿತ್ ರಾಣಾ ! ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲಣ್ಣ!

ಫಾರ್ಮ್ ನಲ್ಲಿ ಇರಲಿ, ಇಲ್ಲದಿರಲಿ ಭಾರತ ತಂಡದಲ್ಲಿ ಸದಾ ಸ್ಥಾನ ಪಡೆಯುವ ಹರ್ಷಿತ್ ರಾಣಾಗೆ ಸರಣಿಯ ಒಂದು ಪಂದ್ಯದಲ್ಲಾದರೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂಬುದು ಇದೀಗ ಮತ್ತೊಮ್ಮೆ ನಿಜವಾಗಿದೆ. ಧರ್ಮ

14 Dec 2025 7:04 pm
ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ತಾರೆಯರು

ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ತಾರೆಯರು

14 Dec 2025 6:43 pm
ಕಾನಿಷ್ಕ್ ಚೌಹಾನ್ ಆಲ್ರೌಂಡ್ ಆಟ; ಅಂಡರ್ 19 ಏಷ್ಯಾ ಕಪ್ ನಲ್ಲೂ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಭಾರತ!

ಏಷ್ಯಾ ಕಪ್ ನ ಮೂರೂ ಪಂದ್ಯಗಳಲ್ಲೂ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ಇದೀಗ ಅಂಡರ್ 19 ಏಷ್ಯಾ ಕಪ್ ಟೂರ್ನಿಯಲ್ಲೂ ಜಯಭೇರಿ ಭಾರಿಸಿದೆ. ಬೇಗನೇ ಔಟಾದರೂ ಆ್ಯರನ್ ಜಾರ್ಜ್ ಅವರ ಸಮಯೋಚಿತ ಅರ್ಧಶತಕ ಮತ್ತ ಆ ಬಳಿಕ ಬೌಲರ್ ಗಳು ನಡೆಸಿ

14 Dec 2025 6:36 pm
ಬೇರೊಬ್ಬ ಯುವತಿಗೆ ತಾಳಿ ಕಟ್ತಿಂದ್ದಂತೆ ಮಂಟಪಕ್ಕೆ ಪ್ರೇಯಸಿ ಎಂಟ್ರಿ; ಚಿಕ್ಕಮಗಳೂರು ಛತ್ರದಲ್ಲಿ ಹೈಡ್ರಾಮಾ

ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ತನಗೆ ಮೋಸ ಮಾಡಿದೆ ಎಂದು ಮದುವೆ ಮಂಟಪದಲ್ಲಿ ಹೈಡ್ರಾಮಾ ನಡೆದ ಘಟನೆ ಬೆಳಕಿಗೆ ಬಂದಿತ್ತು. ಮದುವೆ ನಿಲ್ಲಿಸಲೆಂದು ಆಕೆ ಬಂದಿದ್ದಳು. ಆದರೆ ಇಲ್ಲಿ ಪ್ರೇಯಿಸಿ ಬರುವಷ್ಟರಲ್ಲೇ ಪ್ರಿಯಕರ ತಾಳ

14 Dec 2025 6:06 pm
IPL 2026- ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡ್ತಾರೋ ಇಲ್ವೋ ಡೌಟು; ಇದು ಮ್ಯಾನೇಜರ್ ಕಡೆಯಿಂದಾದ ಎಡವಟ್ಟು!

IPL Auction 2026- ಈ ಬಾರಿ ಮಿನಿ ಹರಾಜಿನಲ್ಲಿ ಎಲ್ಲರ ಕಣ್ಣಿರುವುದು ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ. ಆದರೆ ಹರಾಜು ಪಟ್ಟಿಯಲ್ಲಿ ಅವರ ಹೆಸರು ಆಲ್ರೌಂಡರ್ ಗೆ ಬದಲಾಗಿ ಕೇವಲ ಬ್ಯಾಟರ್ ಎಂದು ನಮೂದಿಸಲ್ಪಟ್ಟಿದೆ. ಹೀಗ

14 Dec 2025 5:41 pm
ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ಗುಂಡಿನ ದಾಳಿ: ಬಂದೂಕುಧಾರಿಯನ್ನು ಬರಿಗೈಯಲ್ಲಿ ಮಣಿಸಿದ ಸಾರ್ವಜನಿಕ ವ್ಯಕ್ತಿ; ಭಾರೀ ಮೆಚ್ಚುಗೆ

ಸಿಡ್ನಿಯ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಒಬ್ಬ ಸಾಮಾನ್ಯ ನಾಗರಿಕ ಧೈರ್ಯದಿಂದ ಬಂದೂಕುಧಾರಿಯನ್ನು ಹಿಮ್ಮೆಟ್ಟಿಸಿ ಹಲವರ ಜೀವ ಉಳಿ

14 Dec 2025 5:39 pm
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ 121 KM ಹೊಸ ಮಾರ್ಗ ನಿರ್ಮಾಣ ಆಗುತ್ತಿದೆ: ಸಂಸತ್‌ನಲ್ಲಿ ಕೇಂದ್ರ ಸರ್ಕಾರ ಮಾಹಿತಿ; ಎಲ್ಲೆಲ್ಲಿ?

ಬೆಂಗಳೂರು ದಕ್ಷಿಣ ಭಾರತದ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ, 96 ಕಿ.ಮೀ ಕಾರ್ಯಾಚರಣೆಯಲ್ಲಿದ್ದು, 121 ಕಿ.ಮೀ ನಿರ್ಮಾಣ ಹಂತದಲ್ಲಿದೆ. ದೇಶಾದ್ಯಂತ ಮೆಟ್ರೋ ಜಾಲ ವಿಸ್ತರಿಸುತ್ತಿದ್ದು, ಕರ್ನಾಟಕವು 121.16 ಕಿ.ಮೀ. ಹೊಸ ಮಾರ್ಗಗಳೊಂದ

14 Dec 2025 5:33 pm
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಸೀಮಂತ ಶಾಸ್ತ್ರ; ಹೆರಿಗೆ ರಜೆ ನೀಡುವ ಮುನ್ನ ವಿಶೇಷ ಕಾರ್ಯಕ್ರಮ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಉಮಾ ಅವರಿಗೆ ಹೆರಿಗೆ ರಜೆ ನೀಡುವ ಮುನ್ನ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿ

14 Dec 2025 5:16 pm