SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಥೈಲ್ಯಾಂಡ್‌ನಲ್ಲಿ ಸೆರೆಸಿಕ್ಕ ಬೆಂಕಿಗೆ ಆಹಗುತಿಯಾಗಿದ್ದ ಗೋವಾ ನೈಟ್‌ಕ್ಲಬ್‌ ಮಾಲೀಕರು; ಲುತ್ರಾ ಬ್ರದರ್ಸ್‌ ಕೈಗೆ ಕೋಳ!

ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನೈಟ್‌ಕ್ಲಬ್‌ ಮಾಲೀಕರಾದ ಸೌರಭ್‌ ಮತ್ತು ಗೌರವ್‌ ಲುತ್ರಾ ಸಹೋದರರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ಈ ಮೂಲಕ ನೈಟ್‌ಕ್ಲಬ್‌ ಬೆಂಕಿ ಅವಘಢ ಪ್ರಕ

11 Dec 2025 12:39 pm
ಕಾಂತಾರ, KGF ಎರಡೂ ನಮ್ಮ ಸಿನಿಮಾ : ಯಶ್ ಜೊತೆಗಿನ ಬಾಂಡಿಂಗ್ - ರಿಷಬ್ ಶೆಟ್ಟಿ ಅಚ್ಚರಿಕೆಯ ಹೇಳಿಕೆ

Yash and Rishab Shetty : ನಾಲ್ಕು ಸಿನಿಮಾಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಯಶಸ್ಸನ್ನು ಪಡೆದಿರುವ ಇಬ್ಬರು ಸ್ಯಾಂಡಲ್’ವುಡ್ ನಟರ ನಡುವೆ ಹೇಗೆ ಬಾಂಡಿಂಗ್ ಇದೆ. ಹೇಗೆ, ಚಿತ್ರ ಜೀವನದ ಆರಂಭದಲ್ಲಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡಿದ್ದಾರೆ? ಈ ಬ

11 Dec 2025 12:36 pm
ಹೆದ್ದಾರಿ ಸಂಚಾರ ಅಪಾಯ! ರಾಜ್ಯ, ರಾಷ್ಟ್ರೀಯ ಹೈವೇನಲ್ಲಿ 3 ವರ್ಷಗಳಲ್ಲಿ 403 ದರೋಡೆ, ಸುಲಿಗೆ

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 403 ಪ್ರಕರಣಗಳು ವರದಿಯಾಗಿವೆ. ಪೊಲೀಸರು ಚೆಕ್‌ಪೋಸ್ಟ್‌ಗಳು, ರಾತ್ರಿ ಗಸ್ತು, 112 ಗಸ್ತು ವಾಹನಗಳು,

11 Dec 2025 12:30 pm
ಬೆಂಗಳೂರಿನ ಅಸ್ತವ್ಯಸ್ತ ಪರಿಸ್ಥಿತಿಗೆ ಬೇಸತ್ತು ಮತ್ತೆ ವಿದೇಶದತ್ತ ಮುಖ ಮಾಡಿದ ಎನ್.ಆರ್.ಐ!

ಅಮೆರಿಕಾದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ನೆಲೆಸಿದ್ದ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್, ಬೆಂಗಳೂರಿನ ಜೀವನ 'ಅಸಹನೀಯ' ಮತ್ತು 'ಮಾನವೀಯತೆ ಇಲ್ಲದಂತಾಗಿದೆ' ಎಂದು ಟೀಕಿಸಿ, ಪುನಃ ಅಮೆರಿಕಕ್ಕೆ ತೆರಳಲು ನಿರ್ಧರಿಸಿ

11 Dec 2025 12:21 pm
ಪ್ರಧಾನಿ ಕಚೇರಿಯಲ್ಲಿ 88 ನಿಮಿಷಗಳ ಸಭೆ; ನರೇಂದ್ರ ಮೋದಿ-ರಾಹುಲ್‌ ಗಾಂಧಿ ಮತ್ತು ಅಮಿತ್‌ ಶಾ ಮಾತಾಡಿದ್ದೇನು?

ಭಾರತದ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ನೇಮಕ ವಿಚಾರವಾಗಿ ಚರ್ಚಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ನಿನ್ನೆ (ಡಿ.10-ಬುಧವಾರ) 88 ನಿಮಿಷಗಳ ಸುದೀರ್ಘ ಮಾತು

11 Dec 2025 11:45 am
ಆರ್ ಸಿ ಬಿ ದುರಂತದ ಎಫೆಕ್ಟ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಸಿಗುತ್ತಾ ಅವಕಾಶ? ಸಂಪುಟಲ್ಲಿ ಮಹತ್ವದ ಚರ್ಚೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಮತ್ತೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕರ್ನಾಟ

11 Dec 2025 11:21 am
ಊಬರ್‌ನಿಂದ ಬೆಂಗಳೂರಿನಲ್ಲಿ ಮೆಟ್ರೋ ಟಿಕೆಟ್‌ ಬುಕಿಂಗ್‌ ಹಾಗೂ ಸರಕು ಸಾಗಣೆ ಸೇವೆ ಆರಂಭ; ಸೇವೆ ಪಡೆಯುವುದು ಹೇಗೆ?

ಊಬರ್ ಸಂಸ್ಥೆ ಬೆಂಗಳೂರಿನಲ್ಲಿ ಎರಡು ಮಹತ್ವದ ಹೊಸ ಸೇವೆಗಳನ್ನು ಆರಂಭಿಸಿದೆ. 'ಊಬರ್ ಡೈರೆಕ್ಟ್' ಎಂಬುದು ಉದ್ಯಮಗಳಿಗಾಗಿ ಲಾಜಿಸ್ಟಿಕ್ಸ್ ಸೇವೆಯಾಗಿದೆ. ಇದರೊಂದಿಗೆ, ಊಬರ್ ಆ್ಯಪ್ ಮೂಲಕ ಬೆಂಗಳೂರು ಮೆಟ್ರೋ ಟಿಕೆಟ್‌ಗಳನ್ನು ಕ್

11 Dec 2025 11:07 am
ಕಾರ್ಮಿಕರು, ಬಾಡಿಗೆದಾರರು, ಮನೆ ಮಾಲಿಕರ ಕೆಲ ನಿಯಮಗಳು ಬದಲಾಗಿವೆ, ಏನದು?

ಔಷಧ ಕಲಬೆರಕೆಗೆ ಜೀವಾವಧಿ ಶಿಕ್ಷೆ, ಬಾಡಿಗೆ ವಿವಾದಗಳಿಗೆ ದಂಡ ಹೆಚ್ಚಳ, ಕಾರ್ಮಿಕ ಕಲ್ಯಾಣ ನಿಧಿಗೆ ಇ-ಬ್ಯಾಂಕಿಂಗ್ ಪರಿಚಯ ಸೇರಿದಂತೆ 12 ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆಯಾದವು. ಚಂದ್ರಗುತ್ತಿ, ಮಲೈಮಹದೇಶ್ವರ, ಚಾಮುಂಡೇಶ್ವ

11 Dec 2025 10:59 am
Explained: ಯುಎಸ್‌ ಗೋಲ್ಡ್‌ ಕಾರ್ಡ್‌ ಅನಾವರಣ; ಡೊನಾಲ್ಡ್‌ ಟ್ರಂಪ್‌ ಉದ್ದೇಶ ಶ್ರೀಮಂತರ ಸಮಾಜ ನಿರ್ಮಾಣ

ಅಮೆರಿಕನ್‌ ಸಮಾಜವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಲು ಬಯಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶ್ರೀಮಂತಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. H-1B ವೀಸಾ ಕಾರ್ಯಕ್ರಮದಡಿ ಬರುವ ಸಾಮಾಮನ್ಯ ವಿದೇಶಿ ವಲಸಿಗರೆಂದರೆ ಮೂಗ

11 Dec 2025 10:49 am
ಮಹಿಳೆಯ ಅಪರೂಪದ ಕಾಯಿಲೆ ಪರಿಹರಿಸಿದ ಬೆಂಗಳೂರಿನ ವೈದ್ಯರು- ಏನಿದು ರೋಗ? ನಿಮ್ಮಲ್ಲೂ ಈ ಲಕ್ಷಣವಿದೆಯೇ ಪರೀಕ್ಷಿಸಿಕೊಳ್ಳಿ!

ಬೆಂಗಳೂರಿನ ಸ್ವರ್ಶ್‌ ಆಸ್ಪತ್ರೆಯ ವೈದ್ಯರು, ಮಹಿಳೆಯೊಬ್ಬರ ಅಪರೂಪದ ಕಾಯಿಲೆಯನ್ನು ಗುಣಪಡಿಸಿದ್ದಾರೆ. ಸಾಮಾನ್ಯ ನಿಮೋನಿಯಾ ಎಂದು ತಪ್ಪು ತಿಳಿಯಲಾದ ಅಪರೂಪದ ಶ್ವಾಸಕೋಶದ ಕಾಯಿಲೆ 'ಪಲ್ಮನರಿ ಅಲ್ವಿಯೋಲಾರ್‌ ಪ್ರೊಟಿನೋಸಿಸ್

11 Dec 2025 10:23 am
ಮೋದಿಗೆ ಉತ್ತರಾಧಿಕಾರಿ ಯಾರು ? RSS ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಸ್ಪಷ್ಟನೆ

Who After Narendra Modi : ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಉತ್ತರವನ್ನು ನೀಡಿದ್ದಾರೆ. 75 ವರ್ಷ ತುಂಬಿದವರು, ಚುನಾವಣಾ ರಾಜಕೀಯದಿಂದ ಹಿ

11 Dec 2025 10:04 am
ಅಮೆರಿಕನ್‌ ಸಮಾಜದಲ್ಲಿ ವಲಸಿಗ ಭಾರತೀಯರ ಸಂಘರ್ಷಗಳು; ನನಸಾಗಲಿ ಭಯ ಮುಕ್ತ ಜೀವನದ ಕನಸುಗಳು

ಅದೊಂದು ಕಾಲವಿತ್ತು. ಭಾರತೀಯ ಕೌಶಲ್ಯಪೂರ್ಣ ಕಾರ್ಮಿಕರನ್ನು ಅಮೆರಿಕ ಬಿಗಿದಪ್ಪಿಕೊಳ್ಳುತ್ತಿತ್ತು. ಭಾರತದ ವಿದ್ವತ್ತಿನ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಅಮೆರಿಕ, H-1B ವೀಸಾ ಕಾರ್ಯಕ್ರಮದಡಿಯಲ್ಲಿ ಯುಎಸ್‌ಗೆ ಬರುವ ಭಾರತೀ

11 Dec 2025 10:00 am
ಇಂಡಿಗೋ ಬಿಕ್ಕಟ್ಟು: ಸ್ಪಷ್ಟನೆ ನೀಡಿ, ತೊಂದರೆಗೆ ಕ್ಷಮೆಯಾಚಿಸಿದ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ

ಇಂಡಿಗೋ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ ಅವರು ಇತ್ತೀಚೆಗೆ ಸಾವಿರಾರು ಪ್ರಯಾಣಿಕರಿಗೆ ತೊಂದರೆ ನೀಡಿದ ವಿಮಾನ ರದ್ದತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆಯು ಉದ್ದೇಶಪೂರ್ವಕವಾಗಿ ಈ ಸಮಸ್ಯೆಯನ

11 Dec 2025 9:51 am
ಇದು ಯಾರ ದುಡ್ಡು? ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಹಣ ತೋರಿಸಿದ್ದೇ ತಡ ಓಡೊಡಿ ಬಂದ 12 ಸಂಸದರು!

ಇದು ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದಾದರೂ ಅನ್ನಿ ಅಥವಾ ಪಾಕಿಸ್ತಾನದ ಸಂಸದರ ಹಾಸ್ಯಪ್ರಜ್ಞೆ ಎಂದಾದರೂ ಅನ್ನಿ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೊರೆತ ನೋಟಿನ ಕಂತೆಗಾಗಿ 12 ಸಂಸದರು ಹಕ್ಕು ಪ್ರತಿ

11 Dec 2025 9:15 am
‘ಬಿಗ್ ಬಾಸ್’ ಮನೆಯ ಅಸಲಿ ವಿಲನ್ ಯಾರು?

‘ಬಿಗ್ ಬಾಸ್’ ಮನೆಯ ಅಸಲಿ ವಿಲನ್ ಯಾರು?

11 Dec 2025 8:36 am
ಕರ್ನಾಟಕದ ರೈತರ ಬೇಡಿಕೆಗೆ ಕೇಂದ್ರದ ಸ್ಪಂದನೆ : MSP ಯೋಜನೆಯಡಿ 9.67 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅಸ್ತು

Tur Purchase : ಕರ್ನಾಟಕದ ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಈ ಸಂಬಂಧ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ ಜೋಶಿ ಮಾತುಕತೆ ಯಶಸ್ವಿಯಾಗಿದೆ. ತೊಗರಿ ಖರೀದಿಗೆ ಕೇಂದ್ರ ಅಸ್ತು ಎಂದಿದೆ. ನಾಡಿನ ಅನ್

11 Dec 2025 8:32 am
ದೇವನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದ ಕಾರಿನಲ್ಲಿದ್ದ ಮೂವರ ದುರ್ಮರಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿರುವ ಲಾಲಗೊಂಡನಹಳ್ಳಿ ಗೇಟ್‌ ಬಳಿ, ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಿಯಾ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಮೊದಲು ಡಿ

11 Dec 2025 8:22 am
ವಿಜಯನಗರ ಕ್ರಸ್ವ್‌ಗೇಟ್‌ ಅಳವಡಿಕೆ ಸವಾಲು; ಬೇಸಿಗೆಗೂ ಮೊದಲೇ ಪ್ರಕ್ರಿಯೆ ಪೂರ್ಣ ಕಷ್ಟಸಾಧ್ಯ

ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ಗೇಟ್‌ ಅಳವಡಿಕೆ ಪ್ರಕ್ರಿಯಯೆಗೆ ಚಾಲನೆ ನೀಡಲಾಗಿದ್ದು, ಟಿಬಿ ಮಂಡಳಿಯ ನೇತೃತ್ವದಲ್ಲಿ ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಅಂದಾಜು 52 ಕೋಟಿ ರೂ. ವೆಚ್ಚದಲ್ಲಿ33 ಕ್ರಸ್ವ್

11 Dec 2025 7:00 am
ಹೆರಿಟೇಜ್‌ ಟೂರಿಸಂಗೆ ಹೊಸ ಶಕೆ; ಮೈಸೂರಿನ ಟಾಂಗಾ ಸವಾರಿಯ ಗತವೈಭವ ಮರಳಿಸಲು ಕೇಂದ್ರದ ಯೋಜನೆ

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ತುಸು ಹಿಂದುಳಿದಿದೆ. ಆದರೆ ಈ ಕೊರತೆಯನ್ನು ದೂರ ಮಾಡಲು ಮುಂದಡಿ ಇಟ್ಟಿರುವ ಕೇಂದ್ರ ಸರ್ಕಾರ, ಜಿಲ್ಲೆಗೆ ಹೆರಿಟೇಜ್‌ ಟೂರಿಸಂನ ಕೊಡುಗೆ ನೀಡಿದ

11 Dec 2025 6:29 am
ಬಳ್ಳಾರಿಯಲ್ಲಿ ಟೇಕ್ ಆಫ್‌ ಆಗದ ವಿಮಾನ ನಿಲ್ದಾಣ: ಕಾಮಗಾರಿ ಪೂರ್ಣವಾಗದೇ ವಿಮಾನ ನಾಮಕಾರಣ

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕನಸು ಒಂದೂವರೆ ದಶಕದಿಂದ ನನಸಾಗಿಲ್ಲ. 2009ರಲ್ಲಿ 900 ಎಕರೆ ಭೂಸ್ವಾಧೀನಗೊಂಡಿದ್ದರೂ, ರೈತರ ಪ್ರತಿಭಟನೆ ಮತ್ತು ನ್ಯಾಯಾಲಯದ ಪ್ರಕರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. 2024ರಲ್ಲಿ ಟೆಂಡರ

11 Dec 2025 6:03 am
ಕಲ್ಯಾಣ ಕರ್ನಾಟಕಕ್ಕೆ ಬರಲಿ ಉದ್ಯಮ; ನಾಲ್ವರು ಸಚಿವರಿಗೆ ಇದೆ ಇತಿಹಾಸ ನಿರ್ಮಿಸುವ ಅಪೂರ್ವ ಅವಕಾಶ

ರಾಜಕಾರಣದಲ್ಲಿ ಅಪರೂಪಕ್ಕೊಮ್ಮೆ ಅಪರೂಪದ ಸಾಧನೆ ಮಾಡುವ ಅವಕಾಶಗಳು ಸಿಗುತ್ತವೆ. ಇಂತದ್ದೇ ಒಂದು ಅವಕಾಶ ಉತ್ತರ ಕರ್ನಾಟಕದ ನಾಲ್ವರು ಸಚಿವರಿಗೆ ದೊರೆತಿದೆ. ಕೈಗಾರಿಕೆ, ಐಟಿಬಿಟಿ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಪ್ರಮುಖ ಖಾತ

11 Dec 2025 5:59 am
ತೊಗರಿಗೆ ದರ ಇಳಿಕೆ ಬಿಸಿ : ಅತಿವೃಷ್ಟಿಯಿಂದ ಅಳಿದುಳಿದ ಬೆಳೆ ಕಟಾವು, ಗ್ರಾಹಕರಿಗೆ ಲಾಭ

ಅತಿವೃಷ್ಟಿಯಿಂದ ಹಾನಿಗೊಳಗಾದ ತೊಗರಿ ಬೆಳೆ ಕಟಾವಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ರೈತರ ನೆರವಿಗಾಗಿ ಸರ್ಕಾರ ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಆರಂಭಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಖರೀದಿ ಕೇ

11 Dec 2025 5:42 am
ಕೈದಿಗಳಿಗೆ ರಾಜಾತಿಥ್ಯದ ವಿಡಿಯೋ ವೈರಲ್‌ ಕೇಸ್‌: ಪೊಲೀಸರಿಗೇ ಯಾಮಾರಿಸಿದ್ರಾ ಧನ್ವೀರ್‌? ಯಾಕೆ ಈ ಅನುಮಾನ?

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳ ರಾಜಾತಿಥ್ಯ ವಿಡಿಯೋ ಪ್ರಕರಣದಲ್ಲಿ ನಟ ಧನ್ವೀರ್‌ ಪೊಲೀಸರಿಗೆ ಯಾಮಾರಿಸಿರುವ ಅನುಮಾನ ಮೂಡಿದೆ. ಪೊಲೀಸರು ವಶಪಡಿಸಿಕೊಂಡಿದ್ದ ಧನ್ವೀರ್‌ ಮೊಬೈಲ್‌ನಲ್ಲಿ ಯಾವುದೇ ದತ್ತಾಂಶ ಸಿಕ್ಕಿಲ್ಲ. ಹ

10 Dec 2025 11:26 pm
ಥಾಯ್ಲೆಂಡ್‌-ಕಾಂಬೊಡಿಯಾ ಗಡಿಯಲ್ಲಿ ಘರ್ಷಣೆ; ಕರೆ ಮಾಡಿ ಯುದ್ಧ ನಿಲ್ಲಿಸುವೆ ಎಂದ ಟ್ರಂಪ್‌

ಡಿಸೆಂಬರ್‌ 8ರಿಂದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ಸಂಘರ್ಷ ಉಂಟಾಗಿದೆ. ಈ ಹಿನ್ನೆಲೆ ಎರಡು ರಾಷ್ಟ್ರಗಳ 5 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ವಾಸ ಸ್ಥಾನ ತೊರೆದು ಸುರಕ್ಷಿತ ಜಾಗಗಳತ್ತ ಪ್ರಯಾಣ ಬೆಳೆಸಿದ್ದಾರೆ. ಜುಲೈನಲ್

10 Dec 2025 11:11 pm
ಚಳಿಗಾಲದಲ್ಲಿ ಕೀಲು ನೋವು ಸಮಸ್ಯೆ ಬರಲು ಕಾರಣಗಳು

ಚಳಿಗಾಲದಲ್ಲಿ ಕೀಲು ನೋವು ಸಮಸ್ಯೆ ಬರಲು ಕಾರಣಗಳು

10 Dec 2025 11:03 pm
'ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?' ಪುಸ್ತಕ ಬಿಡುಗಡೆ, ಸರಕಾರಕ್ಕೆ ಮಹತ್ವದ ಆಗ್ರಹ

ಧರ್ಮಸ್ಥಳದಲ್ಲಿ ನಡೆದ ಅಪರಾಧ ಪ್ರಕರಣಗಳ ತನಿಖೆಗೆ ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು ಎಂದು 'ಕೊಂದವರು ಯಾರು?' ತಂಡ ಒತ್ತಾಯಿಸಿದೆ. 20 ಸಾವಿರ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದ್ದು,

10 Dec 2025 11:03 pm
`ಕ್ರಿಕೆಟ್ ಬಿಟ್ರೆ ಬೇರೇನೂ ಇಷ್ಟವಿಲ್ಲ': ವಿವಾಹ ರದ್ದಾದ ಬಳಿಕ ಮೊದಲ ಬಾರಿ ಸ್ಮೃತಿ ಮಂದಾನ ಮುಕ್ತಮಾತು!

Smriti Mandhana Statement- ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಕ್ರಿಕೆಟ್ ಮೇಲಿನ ತಮ್ಮ ಅಪಾರ ಪ್ರೀತಿ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಸಂಗೀತ ನಿ

10 Dec 2025 11:01 pm
USನಲ್ಲಿ ಎಮರ್ಜೆನ್ಸಿ ಅಂದ್ರೂ ಡಾಕ್ಟರ್ ಸಿಗಲ್ಲ

USನಲ್ಲಿ ಎಮರ್ಜೆನ್ಸಿ ಅಂದ್ರೂ ಡಾಕ್ಟರ್ ಸಿಗಲ್ಲ

10 Dec 2025 10:33 pm
ಬೆಂಗಳೂರಿನಲ್ಲಿ ಬೀದಿ ನಾಯಿ ಸಮೀಕ್ಷೆ: 2680 ಸಂಸ್ಥೆಗಳಿಂದ 3500 ನಾಯಿಗಳ ಬಗ್ಗೆ ಮಾಹಿತಿ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಮಾಹಿತಿ ನೀಡಲು 8 ಸಾವಿರ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, ಕೇವಲ 2,680 ಸಂಸ್ಥೆಗಳು 3,500 ನಾಯಿಗಳ ಬಗ್ಗೆ ಮಾಹಿತಿ ನೀಡಿವೆ. 5320 ಸಂಸ್ಥೆಗಳಿಂದ ಇನ್ನೂ ಮಾಹಿತಿ ಬರಬೇಕಿದೆ. ಸುಪ್ರೀಂ ಕೋರ್ಟ್ ಆದೇಶದಂ

10 Dec 2025 10:22 pm
ಗುಜರಾತ್‌ನಲ್ಲಿ ನಿರ್ಭಯಾ ಕೇಸ್‌ ಮಾದರಿ ಕೃತ್ಯ; ಬಾಲಕಿ ಖಾಸಗಿ ಭಾಗಕ್ಕೆ ರಾಡ್‌ ಹಾಕಿದ ಪಾಪಿ

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ದುರುಳ, ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ಹಾಕಿ ವಿಕೃತಿ ಮೆರೆದಿದ್ದಾನೆ. ಘಟನೆ ಬಳಿಕ ಪೊಲೀಸರು ಆರೋಪಿ ರಾಮ್‌ಸಿಂಗ್ ತೇಜ್‌ಸಿಂಗ

10 Dec 2025 10:00 pm
ಋುತುಚಕ್ರ ರಜೆ ಪ್ರಗತಿಪರ ನಿರ್ಧಾರ: ಹೈಕೋರ್ಟ್‌ನಲ್ಲಿ ಸರಕಾರದಿಂದ ಸಮರ್ಥನೆ

ಋುತುಚಕ್ರದ ಸಮಯದಲ್ಲಿ ಮಹಿಳಾ ನೌಕರರಿಗೆ ವೇತನ ಸಹಿತ ರಜೆ ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಲಾಗಿದೆ. ಸಂವಿಧಾನದ 42ನೇ ಪರಿಚ್ಛೇದದಡಿ ಈ ಆದೇಶಕ್ಕೆ ಅವಕಾಶವಿದ್ದು, ಪ್ರಪಂಚದ ಹಲವು ದೇಶಗ

10 Dec 2025 9:38 pm
ಕೊಲೆ ಪ್ರಕರಣಗಳಲ್ಲಿ ಮೃತರ 'ರಕ್ತದ ಮಾದರಿ' ಸಂಗ್ರಹ ಕಡ್ಡಾಯ: ಹೈಕೋರ್ಟ್ ಮಹತ್ವದ ಆದೇಶ

ಕೊಲೆ ಪ್ರಕರಣಗಳಲ್ಲಿ ಮೃತಪಟ್ಟವರ ರಕ್ತದ ಮಾದರಿ ಸಂಗ್ರಹ ಕಡ್ಡಾಯಗೊಳಿಸಲು ಹೈಕೋರ್ಟ್ ಆದೇಶಿಸಿದೆ. ತನಿಖಾಧಿಕಾರಿಗಳು ಸಾಕ್ಷ್ಯಾಧಾರಗಳೊಂದಿಗೆ ರಕ್ತದ ಗುಂಪು ವರದಿ ಸಲ್ಲಿಸಬೇಕು. ಲೋಪ ಎಸಗಿದರೆ ತನಿಖೆಯೇ ವಿಫಲವಾಗಲಿದೆ ಎಂದ

10 Dec 2025 9:32 pm
Vote Theft : ’ದೇಶದಲ್ಲಿ ಆಮೇಲೆ, ಮೊದಲು ಚುನಾವಣಾ ಆಯೋಗ ಕಾಂಗ್ರೆಸ್ ನಲ್ಲೇ SIR ನಡೆಸಲಿ’

Vote Chori : ಕಾಂಗ್ರೆಸ್ಸಿನವರದ್ದು ಗೆದ್ದಾಗ ಒಂದು, ಸೋತಾಗ ಇನ್ನೊಂದು. ಗೆದ್ದಾಗ ಇವರಿಗೆ ಇವಿಎಂ ಮೇಲೆ ಸಂಶಯ ಬರುವುದಿಲ್ಲ, ಸೋತಾಗ ಕೇಂದ್ರ ಚುನಾವಣಾ ಆಯೋಗವನ್ನು ದೂರುವ ಪರಿಪಾಠ ಇವರದ್ದು ಸರಿಯಲ್ಲ. ಸಂಸತ್ ಅಧಿವೇಶನ ನಡೆಯುತ್ತಿದ್ದ

10 Dec 2025 9:04 pm
ರಸ್ತೆ ಬದಿ ಲೈಂಗಿಕ ಸಮಸ್ಯೆಗೆ ಪರಿಹಾರ ಕೊಡೋರನ್ನ ನಂಬುವ ಮುನ್ನ ಹುಷಾರ್; ಹಿಮಾಲಯ, ಹರಿದ್ವಾರದ ದಿವ್ಯಔಷಧಿ ಎಂದು ಪಂಗನಾಮ

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಟೆಕ್ಕಿಯೊಬ್ಬರಿಂದ 41 ಲಕ್ಷ ರೂ. ಪಡೆದು ವಂಚಿಸಿದ್ದ ಇಬ್ಬರು ನಕಲಿ ಗುರೂಜಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳು ಕಳಪೆ ಗುಣಮಟ್ಟದ

10 Dec 2025 8:47 pm
ಅಲೋಕ್ ಕುಮಾರ್, ಬಿ ದಯಾನಂದ್ ಸೇರಿ ಕರ್ನಾಟಕ ಇಬ್ಬರು IPS, 3 IAS ಅಧಿಕಾರಿಗಳ ವರ್ಗಾವಣೆ - ಸರ್ಕಾರ ಆದೇಶ

ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಮತ್ತು ಬಿ. ದಯಾನಂದ್ ಅವರ ವರ್ಗಾವಣೆಗೆ ಸರ್ಕಾರ ಆದೇಶಿಸಿದೆ. ಅಲೋಕ್ ಕುಮಾರ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನೇಮಿಸಲಾಗಿದೆ. ಬಿ.

10 Dec 2025 8:38 pm
Explainer: ʻವಂದೇ ಮಾತರಂʼ ವಿವಾದದ ಸುತ್ತ; ಗೀತೆ ತುಂಡರಿಸಿದ್ದು ಏಕೆ, ರಾಷ್ಟ್ರಗೀತೆ ಪಟ್ಟ ತಪ್ಪಿದ್ದು ಹೇಗೆ?

ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಓಲೈಕೆ ರಾಜಕೀಯಕ್ಕಾಗಿ ಮತ್ತು ಮುಸ್ಲಿಂ ಲೀಗ್‌ಗೆ ಮಣಿದು 'ವಂದೇ ಮಾತರಂ' ಗೀತೆಯನ್ನು ವಿಭಜಿಸಿತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ವಿಪಕ್ಷ ಕಾಂಗ್ರೆಸ್‌ನ ಅ

10 Dec 2025 8:37 pm
ರಾಜಕೀಯದಲ್ಲೂ ’ನಟನೆ’ ಮಾಡುವ ಅನಿವಾರ್ಯತೆಯಲ್ಲಿ ಪವನ್ ಕಲ್ಯಾಣ್ : ಸಂತೋಷ್ ಲಾಡ್ ಕೊಟ್ರು ಅಮೂಲ್ಯ ಟಿಪ್ಸ್

Santosh Lad Vs Pawan Kalyan : ಕರ್ನಾಟಕ ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ಅವರು, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಬುದ್ದಿ ಮಾತೊಂದನ್ನು ಹೇಳಿದ್ದಾರೆ. ಇದು ತೆಲುಗು ಸಿನಿಮಾವಲ್ಲ, ಸನಾತನ ಧರ್ಮದ ವಿಚಾರ ಇಲ್ಲಿ ವರ

10 Dec 2025 8:31 pm
ಗೌತಮ್ ಗಂಭೀರ್ ಕಾರ್ಯವೈಖರಿಗೆ ಪಾಕ್ ನ ಜಗಳಗಂಟ ಶಾಹಿದ್ ಅಫ್ರಿದಿ ವ್ಯಂಗ್ಯ; ರೋಹಿತ್- ಕೊಹ್ಲಿ ಪರ ಬ್ಯಾಟಿಂಗ್!

Shahid Afridi On Rohit Sharma And Virat Kohli- ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಭಾರತದ ಗೌತಮ್ ಗಂಭೀರ್ ಅವರಿಬ್ಬರು ಮೈದಾನದಲ್ಲಿ ಆಡುತ್ತಿದ್ದ ಜಗಳಗಳು ಅವರಾಡುತ್ತಿದ್ದ ಕಾಲದಲ್ಲಿ ಫೇಮಸ್ ಆಗಿದ್ದವು. ಇದೀಗ ರೋಹಿತ್ ಶರ್ಮಾ ಮತ್ತು ವಿ

10 Dec 2025 8:27 pm
ಲೋಕಸಭೆಯಲ್ಲಿ ಅಬ್ಬರಿಸಿದ ಅಮಿತ್ ಶಾ: ಇವಿಎಂನಿಂದ ವೋಟ್ ಚೋರಿವರೆಗೆ, ಕಾವೇರಿದ ಸಂಸತ್ ಕಲಾಪದ 6 ಪ್ರಮುಖ ಅಂಶಗಳು

ಡಿಸೆಂಬರ್ 10, 2025ರ ಬುಧವಾರದ ಸಂಸತ್ ಕಲಾಪವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇವಿಎಂ ವಿಶ್ವಾಸಾರ

10 Dec 2025 7:19 pm
Simu Das- ಅಂಧ ಕ್ರಿಕೆಟರ್ ಬಗ್ಗೆ ಬೆಳ್ಳಂಬೆಳಗ್ಗೆ ಕಾಲ್ ಮಾಡಿ ವಿಚಾರಿಸಿದ ಮೋದಿ; ಅಸ್ಸಾಂ ಸಿಎಂ ತಬ್ಬಿಬ್ಬು!

Simu Das Achievement- ಬೆಳಗ್ಗೆ 5.30ಕ್ಕೆ ಸ್ವತಃ ಪ್ರಧಾನಿಯೇ ಕರೆ ಮಾಡಿದಲ್ಲಿ ಯಾರಿಗಾದರೂ ಪರಿಸ್ಥಿತಿ ಹೇಗಾಗಬೇಡ? ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಅಂಥಹದ್ದೊಂದು ಅನುಭವ ಆಗಿದೆ? ಆ ಕಡೆಯಿಂದ ಮೋದಿ ಅವರು, ಸಿಮು ಸಮಸ

10 Dec 2025 6:54 pm
Varicose veins: ಹೆಚ್ಚು ನಿಂತು ಕೆಲಸ ಮಾಡಿದ್ರೆ ವೆರಿಕೋಸ್‌ ವೇನ್ಸ್‌ ಉಂಟಾಗುತ್ತಾ? Dr.Sunder Narasimhan

Varicose veins: ಹೆಚ್ಚು ನಿಂತು ಕೆಲಸ ಮಾಡಿದ್ರೆ ವೆರಿಕೋಸ್‌ ವೇನ್ಸ್‌ ಉಂಟಾಗುತ್ತಾ? Dr.Sunder Narasimhan

10 Dec 2025 6:38 pm
ಸದನದಲ್ಲೂ ನಾಯಕತ್ವ ಬದಲಾವಣೆ ಗದ್ದಲ: ಹುಲಿ ಯಾರು, ಗೋವು ಯಾರು ಎಂದು ಪ್ರಶ್ನಿಸಿದ ಆರ್ ಅಶೋಕ್

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಗೊಂದಲ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಆತಂಕ ವ್ಯಕ್ತಪಡಿಸಿದರು. ನಾಯಕತ್ವದ ಕಿತ್ತಾಟದಿಂದ ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಹಾಗೂ

10 Dec 2025 6:29 pm
ಸಂಸತ್ ಕಲಾಪ ನಡೆಯುತ್ತಿರುವಾಗಲೇ ರಾಹುಲ್ ಗಾಂಧಿ ಜರ್ಮನಿ ಪ್ರವಾಸ! ಬಿಜೆಪಿ ಟೀಕೆ

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಮುಖ ಹುದ್ದೆಗಳ ನೇಮಕಾತಿ ಕುರಿತು ಸಭೆ ನಡೆಸಿದರು. ಇದೇ ವೇಳೆ, ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ ಜರ್ಮನಿ ಪ

10 Dec 2025 6:02 pm
ರಾಜ್ಯದ ಅತಿ ಚಿಕ್ಕ ರೈಲ್ವೆ ಮಾರ್ಗದಲ್ಲಿ ರೈಲು ಸೇವೆ ಆರಂಭ; ರೈಲ್ವೆ ಸಚಿವಾಲಯ ಒಪ್ಪಿಗೆ - 2 ಜಿಲ್ಲೆಗೆ ಅನುಕೂಲ!

ಅಳ್ನಾವರ ಮತ್ತು ದಾಂಡೇಲಿ ನಡುವೆ ರೈಲು ಸಂಚಾರ ಪುನರಾರಂಭವಾಗಲಿದೆ. ಕೇಂದ್ರ ರೈಲ್ವೆ ಸಚಿವಾಲಯವು ಈ ಚಿಕ್ಕ ರೈಲು ಮಾರ್ಗದಲ್ಲಿ ಡೆಮು ರೈಲು ಓಡಿಸಲು ಅನುಮತಿ ನೀಡಿದೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಿಗ

10 Dec 2025 5:52 pm
ಕೃತಕ ಬುದ್ಧಿಮತ್ತೆ ಆಧಾರಿತ ಮಳೆ ಮುನ್ಸೂಚನೆ ಯೋಜನೆ: ರೈತರಿಗೆ ಪ್ರಯೋಜನಗಳೇನು? ವರದಿ ಪಡೆಯುವುದು ಹೇಗೆ?

ಕೃಷಿ ಕ್ರಾಂತಿಗೆ ನಾಂದಿ ಹಾಡಲು ಕೃತಕ ಬುದ್ಧಿಮತ್ತೆ (AI) ಸಜ್ಜಾಗಿದೆ! ಭಾರತದಲ್ಲಿ ಇದೇ ಮೊದಲ ಬಾರಿಗೆ, AI-ಚಾಲಿತ ಮುಂಗಾರು ಮುನ್ಸೂಚನೆ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ನೂತನ ತಂತ್ರಜ್ಞಾನವು ರೈತರಿಗೆ ಮಳೆ ಮತ್ತು ಬಿತ್ತನೆ

10 Dec 2025 5:50 pm
ಭಾರತದಲ್ಲಿ 'ಎಐ ಪ್ಲಸ್' ಪ್ಲ್ಯಾನ್‌ ಬಿಡುಗಡೆಗೊಳಿಸಿದ ಗೂಗಲ್‌: ಮಾಸಿಕ ದರ ಎಷ್ಟು? ಏನೆಲ್ಲಾ ವಿಶೇಷತೆಗಳಿವೆ?

ಗೂಗಲ್ ಭಾರತದಲ್ಲಿ ತನ್ನ ಹೊಸ 'ಎಐ ಪ್ಲಸ್' ಚಂದಾದಾರಿಕೆ ಸೇವೆಯನ್ನು ತಿಂಗಳಿಗೆ 399 ರೂ. ದರದಲ್ಲಿ ಆರಂಭಿಸಿದೆ. ವಿಶೇಷ ಆಫರ್ ಅಡಿಯಲ್ಲಿ ಹೊಸ ಚಂದಾದಾರರು ಇದನ್ನು ಮೊದಲ ಆರು ತಿಂಗಳವರೆಗೆ ಕೇವಲ 199 ರೂ.ಗಳಿಗೆ ಪಡೆಯಬಹುದು. ಈ ಯೋಜನೆಯು

10 Dec 2025 5:42 pm
ಇದು ಗಿಲ್ಲಿ ಕೈವಾಡ ಅಂತ ಎಲ್ಲರಿಗೂ ಗೊತ್ತಾಗುತ್ತಾ?

ಇದು ಗಿಲ್ಲಿ ಕೈವಾಡ ಅಂತ ಎಲ್ಲರಿಗೂ ಗೊತ್ತಾಗುತ್ತಾ?

10 Dec 2025 5:17 pm
ಸೌರ ಸ್ವಾಸ್ಥ್ಯ ಯೋಜನೆ: ಸರ್ಕಾರಿ ಆಸ್ಪತ್ರೆಗಳಿಗೆ ಸೌರ ಶಕ್ತಿಯ ಬಲ; ಶಸ್ತ್ರ ಚಿಕಿತ್ಸೆಗೂ ಸೋಲಾರ್‌ ಬಳಕೆ: ಏನಿದು ಯೋಜನೆ?

ಕರ್ನಾಟಕ ಸರ್ಕಾರವು ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ಮೂಲಕ 24/7 ವಿದ್ಯುತ್‌ ಒದಗಿಸಲು 'ಸೌರ ಸ್ವಾಸ್ಥ್ಯ' ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ವಿದ್ಯುತ್‌ ಬಿಲ್‌ಗಳಲ್ಲಿ ಶೇ. 80ರಷ್ಟು ಕಡಿತವಾಗಲಿದೆ. ರಾಯಚೂರು ಜಿಲ್ಲೆಯು ಸಂ

10 Dec 2025 4:40 pm
‌BTS JK ಮತ್ತೊಂದು ಸಾಧನೆ: ರೋಲಿಂಗ್‌ ಸ್ಟೋನ್‌ ತ್ರಿವಳಿ ಸಂಯೋಜಿತ ಆವೃತ್ತಿ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಂಡ ಫಸ್ಟ್‌ K-ಪಾಪ್‌ ಸೋಲೋ ಐಡಲ್‌

ಕೆ-ಪಾಪ್‌ನ ಗೋಲ್ಡನ್ ಮ್ಯಾಕ್ನೆ ಜುಂಗ್‌ಕುಕ್, ರೋಲಿಂಗ್‌ ಸ್ಟೋನ್ ಮ್ಯಾಗಜೀನ್‌ನ ಕೊರಿಯಾ, ಯುಕೆ ಮತ್ತು ಜಪಾನ್ ಸಂಯೋಜಿತ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಂಡ ಮೊದಲ ಕೆ-ಪಾಪ್ ಸೋಲೋ ಕಲಾವಿದರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾ

10 Dec 2025 4:39 pm
ಸತತ 3ನೇ ದಿನವೂ ಇಳಿಕೆ ಕಂಡ ಷೇರುಪೇಟೆ, ನಿರಂತರ ಕುಸಿತಕ್ಕೆ ಇಲ್ಲಿವೆ 4 ಕಾರಣಗಳು

ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪವಲ್ ಅವರು 2026ರ ಬಡ್ಡಿ ದರಗಳ ಬಗ್ಗೆ ನೀಡಲಿರುವ ಸುಳಿವಿಗಾಗಿ ಜಾಗತಿಕ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬುಧವಾರದಂದ

10 Dec 2025 4:38 pm
ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ ಸಿಟ್ಟಲ್ಲಿ ಕೋಚ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ!; ಪಾಂಡಿಚೇರಿಯಲ್ಲಿ ಹೀಗೊಂದು ಪ್ರಕರಣ

Selection Scam Allegations- ಪಾಂಡಿಚೇರಿ ಕ್ರಿಕೆಟ್ ಅಸೋಸಿಯೇಶನ್ ಸ್ಥಳೀಯ ಆಟಗಾರರ ಮೇಲೆ ತಾರತಮ್ಯ ಮಾಡುತ್ತಿದೆ ಎಂದು ವರದಿಯಾದ ಬೆನ್ನಲ್ಲೇ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಕೋಚ್ ಒಬ್ಬರ ಮೇಲೆ ಮೂವರು ಸ್ಥಳೀಯ ಆಟಗಾರರು

10 Dec 2025 4:17 pm
ಸಂಸತ್ ಅಧಿವೇಶನ ವೇಳೆ ರಾಹುಲ್ ಗಾಂಧಿ ಜರ್ಮನಿ ಪ್ರವಾಸ ; ಬಿಜೆಪಿ ತೀವ್ರ ಆಕ್ಷೇಪ

ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜರ್ಮನಿ ಪ್ರವಾಸ ಕೈಗೊಂಡಿರುವುದಕ್ಕೆ ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ರಾಹುಲ್ ಗಾಂಧಿಯನ್ನು ಎನ್‌ಐಆರ

10 Dec 2025 3:58 pm
ವಿಪಕ್ಷ ನಾಯಕರ ಕಚೇರಿಯಲ್ಲಿ ಯತ್ನಾಳ್ ಹಾಗೂ ಕೆಲ ಬಿಜೆಪಿ ಶಾಸಕರಿಂದ ಬಾಗಿಲು ಮುಚ್ಚಿ ಮಾತುಕತೆ!: ಏನಿದು ಗುಸುಗುಸು?

ವಿಪಕ್ಷ ನಾಯಕ ಆರ್. ಅಶೋಕ್ ಅವರ ಕಚೇರಿಯಲ್ಲಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೇರಿದಂತೆ ಸುನೀಲ್ ಕುಮಾರ್, ಬೈರತಿ ಬಸವರಾಜ್ ಅವರನ್ನು ಒಳಗೊಂಡಂತೆ ಕೆಲವು ಬಿಜೆಪಿ ಶಾಸಕರು ಬಾಗಿಲು ಮುಚ್ಚಿ ಮಹತ್ವದ ಮಾತುಕತೆ ನ

10 Dec 2025 3:54 pm
ಮೀಶೋ ಬ್ಲಾಕ್‌ಬಸ್ಟರ್‌ ಲಿಸ್ಟಿಂಗ್‌: ಐಪಿಒ ಬೆಲೆಗೆ ಹೋಲಿಸಿದರೆ 60% ಏರಿಕೆ, ಹೂಡಿಕೆದಾರರು ಈಗ ಏನು ಮಾಡಬೇಕು?

ಬಹುನಿರೀಕ್ಷಿತ ಮೀಶೋಕಂಪನಿಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ನೀಡಿವೆ. ಗ್ರೇ ಮಾರುಕಟ್ಟೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ, ಶೇ. 46ರಷ್ಟು ಪ್ರೀಮಿಯಂ ದರದಲ್ಲಿ ಲಿಸ್

10 Dec 2025 3:50 pm
ʻಶಾಲೆಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯಗೊಳಿಸಿ, ಇಲ್ಲದಿದ್ದರೆ ಮರೆತೆ ಹೋಗ್ತಾರೆʼ: ಸುಧಾ ಮೂರ್ತಿ

ಶಾಲೆಗಳಲ್ಲಿ ಜನಗಣಮನ ರಾಷ್ಟ್ರ ಗೀತೆ ಮಾತ್ರ ಹಾಡೋದನ್ನು ಕಡ್ಡಾಯಗೊಳಿಸಲಾಗಿದೆ ಹಾಗೆಯೇ, ವಂದೇ ಮಾತರಂಗೂ ಕಡ್ಡಾಯ ಮಾಡಿ. ಮಕ್ಕಳಿಗೆ ಈ ಹಾಡು ಕಲಿಸಲು ಒಂದು ಮೂರು ನಿಮಿಷ ಸಾಕು. ಆದರೆ, ಈ ನಿರ್ಲಕ್ಷ್ಯ ಯಾಕೆ. ವಂದೇ ಮಾತರಂ ಹಾಡದಿದ್

10 Dec 2025 3:34 pm
Explained: ಪಾಕಿಸ್ತಾನದಲ್ಲಿ ಭುಗಿಲೆದ್ದ ʼಸಿಂಧ್‌ʼ ಪ್ರತ್ಯೇಕ ರಾಷ್ಟ್ರ ಕೂಗು: ಪಾಕ್‌ ನಾಯಕರ ನಿದ್ದೆಗೆಡಿಸಿದ ಪ್ರತಿಭಟನೆಗೆ ಕಾರಣವೇನು? ಇಭ್ಬಾಗವಾಗುತ್ತಾ ಪಾಕಿಸ್ತಾನ ?

ಪಾಕಿಸ್ತಾನದ ಕರಾಚಿಯಲ್ಲಿ 'ಸಿಂಧೂ ದೇಶ'ಕ್ಕಾಗಿ ಪ್ರತ್ಯೇಕತಾವಾದಿ ಪ್ರತಿಭಟನೆಗಳು ತೀವ್ರಗೊಂಡಿವೆ. ಭಾರತದ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್ ಸಿಂಧೂ ಭಾರತದ ಭಾಗವಾಗಲಿದೆ ಎಂದ ಹೇಳಿಕೆ ನೀಡಿದ ಬೆನ್ನಲ್ಲೇ ಈ ಪ್ರತಿಭಟನೆಗಳು

10 Dec 2025 3:30 pm
ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರಕ್ಕೆ ಅಚ್ಚರಿಯ ಕಾರಣ ಕೊಟ್ಟ ಡಿಕೆ ಶಿವಕುಮಾರ್! ಬೊಟ್ಟು ಮಾಡಿದ್ದು ಯಾರತ್ತಾ?

ಬೆಳಗಾವಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ಷಡ್ಯಂತ್ರದ ಬಗ್ಗೆ ಮಾತನಾಡಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್

10 Dec 2025 3:30 pm
ಭೂ ಕಂದಾಯ ಕಾಯ್ದೆ ತಿದ್ದುಪಡಿ: ರಾಜ್ಯದಲ್ಲಿ ಭೂ ಪರಿವರ್ತನೆ ಈಗ ಮತ್ತಷ್ಟು ಸುಲಭ ಸರಳ ಲಂಚಮುಕ್ತ - ಕಂದಾಯ ಸಚಿವ

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕರಡು ಸಿದ್ಧವಾಗಿದ್ದು, ಮುಂದಿನ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಜಾರಿಗೆ ತರಲಾಗುವುದು. ಭೂ ಪರಿವರ್ತನೆಯನ್ನು ಸರಳೀಕರಿಸಿ, ಆನ್‌ಲೈನ್ ಅರ್ಜಿ ಸೌಲಭ್ಯ ಕಲ್ಪಿಸಲಾಗಿದೆ. 30 ದಿನಗಳ

10 Dec 2025 2:54 pm
ಭಾರತದಲ್ಲಿ 2030ರ ವೇಳೆಗೆ $35 ಬಿಲಿಯನ್ ಹೂಡಿಕೆ ಮಾಡಲಿದೆ ಅಮೆಜಾನ್: 10 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

ಅಮೆಜಾನ್ 2030ರ ವೇಳೆಗೆ ಭಾರತದಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಕೃತಕ ಬುದ್ಧಿಮತ್ತೆ, ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಈ ಹೂಡಿಕೆ ಮಾಡಲಾಗುತ್ತಿದ್ದು, ಭಾರತದಿಂದ ರಫ್ತು ಪ್ರಮಾಣವನ್ನು ನಾಲ್ಕು ಪಟ್ಟು ಹೆಚ

10 Dec 2025 2:45 pm
ದೆಹಲಿ ಹೈಕೋರ್ಟ್‌ನಿಂದ ಇಂಡಿಗೋಗೆ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ಆದೇಶ

ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ದೆಹಲಿ ಹೈಕೋರ್ಟ್ ಪ್ರಯಾಣಿಕರಿಗೆ ಪರಿಹಾರ ನೀಡಲು ಆದೇಶಿಸಿದೆ. ವಿಮಾನ ದರ ಏರಿಕೆಯನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರದ ನಿರ್ಲಕ್

10 Dec 2025 2:35 pm
ಕೆಲವೇ ಕ್ಷಣಗಳಲ್ಲಿ ನರೇಂದ್ರ ಮೋದಿ ಭೇಟಿ ಮಾಡಲಿರುವ ರಾಹುಲ್‌ ಗಾಂಧಿ; ಮುಚ್ಚಿದ ಬಾಗಿಲಿನ ಸಭೆಗೆ ಬರಲಿದ್ದಾರೆ ಅಮಿತ್‌ ಶಾ

ರಾಜಕೀಯವಾಗಿ ಕಡುವೈರಿಗಳಾಗಿರುವ ಮತ್ತು ಸೈದ್ಧಾಂತಿಕವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಅಪರೂಪಕ್ಕೊಮ್ಮೆ ಪರಸ್ಪರ ಭೇಟಿ ಮಾಡುತ್ತ

10 Dec 2025 2:10 pm
ಲಡ್ಡು ವಿವಾದವಾಯ್ತು ಈಗ ರೇಷ್ಮೆ; ತಿಮ್ಮಪ್ಪನ ದೇಗುಲಕ್ಕೆ ನಕಲಿ ರೇಷ್ಮೆ ದುಪ್ಪಟ್ಟಾ ಪೂರೈಕೆ

ತಿರುಪತಿ ಲಡ್ಡುವಿಗೆ ಬಳಸಿದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ, ದೇಣಿಗೆ ಕಳ್ಳತನ ಮಾಡಿದ ಪ್ರಕರಣಗಳು ಇನ್ನು ತಣ್ಣಗಾಗದ ಬೆನ್ನಲ್ಲೇ, ತಿರುಮಲ ತಿರುಪತಿಯಲ್ಲಿ ಮತ್ತೊಂದು ಹಗರಣವನ್ನು ಟಿಟಿಡಿ ಬಯಲಿಗೆಳೆದಿದೆ. 15,000‌ ರೇಷ್ಮೆ ದ

10 Dec 2025 2:06 pm
ದ್ವೇಷ ಭಾಷಣಕ್ಕೆ ಗರಿಷ್ಠ 10 ವರ್ಷ ಶಿಕ್ಷೆ, 1 ಲಕ್ಷ ದಂಡ: ವಿಧಾನಸಭೆಯಲ್ಲಿ ಮಸೂದೆ ಮಂಡನೆ, ಬಿಜೆಪಿ ವಿರೋಧ

ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆಯಲು ಕಠಿಣ ಕ್ರಮ ಕೈಗೊಂಡಿದೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಮೊದಲ ಬಾರಿ ತಪ್ಪಿಗೆ 7 ವರ್ಷ ಜೈಲು, 50 ಸಾವಿರ ರೂ ದಂಡ. ಪುನರಾವ

10 Dec 2025 1:46 pm
ಎಲ್ಲಾ ಕೆಲಸವನ್ನು ಸದ್ಯಕ್ಕೆ ಬಿಟ್ಟು ಎಸ್‌ಐಆರ್ ಕಡೆ ಗಮನ ಹರಿಸಿ: ಬಿಜೆಪಿ ಕಾರ್ಯಕರ್ತರಿಗೆ ಯೋಗಿ ಆದಿತ್ಯನಾಥ್ ಕರೆ

ಬಿಜೆಪಿ ಶಾಸಕರು ಮತ್ತು ಪದಾಧಿಕಾರಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಂದಿನ ಒಂದು ತಿಂಗಳನ್ನ

10 Dec 2025 1:39 pm
ತುಂಬು ಗರ್ಭಿಣಿ ಸಂಧ್ಯಾ ಅರಕೆರೆ

ತುಂಬು ಗರ್ಭಿಣಿ ಸಂಧ್ಯಾ ಅರಕೆರೆ

10 Dec 2025 1:24 pm
ಇಮ್ರಾನ್‌ ಖಾನ್‌ಗೆ ಮರಣದಂಡನೆ ಶಿಕ್ಷೆಯ ಎಚ್ಚರಿಕೆ; ಮನದಾಳದ ಇಂಗಿತ ಹೊರಹಾಕಿದ ಪಾಕಿಸ್ತಾನ ಸರ್ಕಾರ?

ಭ್ರಷ್ಟಾಚಾರ ಆರೋಪದಡಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು, ಲೇಟ್‌ ಇಮ್ರಾನ್‌ ಖಾನ್‌ ಆಗಿ ಮಾಡುವ ಬಯಕೆಯನ್ನು, ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಪದೇ ಪದೇ ಹೊರಹಾಕುತ್ತಲೇ ಇದೆ. ಇದಕ್ಕೆ ಪ

10 Dec 2025 1:21 pm
ಪಿಎಂ ವಿಕಾಸ್‌ ಯೋಜನೆ: ಕೌಶಲ್ಯ; ಉದ್ಯಮಶೀಲತೆ ತರಬೇತಿ ಜೊತೆಗೆ ಮಾಸಿಕ 3000 ರೂ. ಸ್ಟೈಪೆಂಡ್ ಸೇರಿ ಹಲವು ಸೌಲಭ್ಯ! ಅರ್ಜಿ ಸಲ್ಲಿಕೆ ಹೇಗೆ?

ಅಲ್ಪ ಸಂಖ್ಯಾತ ಸಮುದಾಯದ ಸಾಮಾಜಿಕ ಸಬಲೀಕರಣದ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹಿಂದಿನ ಹಲವು ಯೋಜನೆಗಳನ್ನು ಒಗ್ಗೂಡಿಸಿ ಪಿಎಂ ವಿಕಾಸ್‌ ಅಥವಾ ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ ಯೋಜನೆಯನ್ನು ರೂಪಿಸಿದೆ. ಅಲ್ಪಸಂಖ್ಯಾ

10 Dec 2025 1:06 pm
ರೆಸ್ಟೋರಂಟ್‌ ನಲ್ಲಿ ಜಗಳವಾಡಿದ್ರಾ ಜೆ.ಡಿ ವಾನ್ಸ್‌ -ಉಷಾ‌ ದಂಪತಿ? ವೈರಲ್ ಫೋಟೋಗೆ ಉಪಾಧ್ಯಕ್ಷ ವಾನ್ಸ್‌ ಕೊಟ್ಟ ಹಾಸ್ಯಭರಿತ ಉತ್ತರ ಹೇಗಿತ್ತು ನೋಡಿ..

ಅಮೆರಿಕಾ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ನಡುವೆ ರೆಸ್ಟೋರೆಂಟ್‌ನಲ್ಲಿ ಜಗಳ ನಡೆದಿದೆ ಎನ್ನೋ ಪೋಸ್ಟ್ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಾನ್ಸ್, 'ಸಾರ್ವಜನಿಕವಾಗಿ ಹೊರಗೆ ಹೋದಾಗ ಜೋರಾಗಿ ಜಗಳವ

10 Dec 2025 12:59 pm
ಗೋ ಮಾತೆಗೆ ಚಿಕನ್‌ ಮೋಮಸ್‌ ತಿನ್ನಿಸಿದ ಯುವಕ; ಹಲ್ಲೆ ಮಾಡಿ, ಮೆರವಣಿಗೆ ಮಾಡಿಸಿದ ಬಜರಂಗ ದಳ!

ಚಾಲೆಂಜ್‌ಗಾಗಿ ಚಿಕನ್‌ ಮೊಮೊಸ್‌ ಕೊಂಡು ತಿನ್ನಲಾಗದೆ, ಹತ್ತಿರದಲ್ಲೇ ಇದ್ದ ಹಸುವಿಗೆ ತಿನ್ನಿಸಿದ ಘಟನೆ ಗುರ್ಗಾಂವ್‌ನಲ್ಲಿ ನಡೆದಿದೆ. ಸದ್ಯ ಆತನ ಮನೆಯನ್ನು ಪತ್ತೆ ಹಚ್ಚಿ ದ ಬಜರಂಗದಳ ಆತನನ್ನು ಊರು ತುಂಬಾ ಮೆರವಣಿಗೆ ಮಾಡಿಸ

10 Dec 2025 12:50 pm
ರಾವಣನ ಅಸ್ತ್ರ ಇಟ್ಟಿದ್ದ 'ಅಸ್ತ್ರ ಆಲಯ'ವೇ ಈಗ ಆಸ್ಟ್ರೇಲಿಯಾ ಆಗಿದೆಯಂತೆ! 'ಪೂಕಿ ಬಾಬಾ' ಪ್ರವಚನಕ್ಕೆ ನಕ್ಕ ನೆಟ್ಟಿಗರು

ಆನ್‌ಲೈನ್‌ನಲ್ಲಿ 'ಪೂಕಿ ಬಾಬಾ' ಎಂದೇ ಖ್ಯಾತರಾದ ಆಧ್ಯಾತ್ಮಿಕ ನಾಯಕ ಅನಿರುದ್ಧಾಚಾರ್ಯ ಅವರು ರಾಮಾಯಣ ಕಾಲದಲ್ಲಿ ಆಸ್ಟ್ರೇಲಿಯಾ ಉಗಮಿಸಿತು ಎಂದು ವಿವರಿಸಿದ್ದಾರೆ. ರಾಮ-ರಾವಣರ ಯುದ್ಧದ ನಂತರ ಉಳಿದ ಕತ್ತಿಗಳನ್ನು ದೂರದ ದ್ವೀಪ

10 Dec 2025 12:44 pm
ರಾಜ್ಯದಲ್ಲಿ ಈ ವರ್ಷ 518 ಕಡೆಗಳಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಗಲಾಟೆ, ದೊಂಭಿ ನಡೆದಿಲ್ಲ ಎಂದ ಸರ್ಕಾರ

ರಾಜ್ಯದಾದ್ಯಂತ 518 ಕಡೆಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ಯಶಸ್ವಿಯಾಗಿ ನಡೆದಿದೆ. ಗೃಹ ಇಲಾಖೆಯ ಪ್ರಕಾರ, ಯಾವುದೇ ಗಲಾಟೆ, ದೊಂಭಿ ಅಥವಾ ಕೋಮು ಗಲಭೆಗಳು ಸಂಭವಿಸಿಲ್ಲ. ಚಿತ್ತಾಪುರದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪಥಸಂಚಲನ ನಡೆಸಲ

10 Dec 2025 12:29 pm
ರಾಹುಲ್‌ ಗಾಂಧಿ ಗಂಭೀರ ರಾಜಕಾರಣಿಯಲ್ಲ; ಪ್ರಹ್ಲಾದ್‌ ಜೋಶಿ ಹೇಳಿದ್ದನ್ನು ಕೇಳಿ ನಸುನಕ್ಕ ವಿ. ಸೋಮಣ್ಣ

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಸರಣಿ ವಿದೇಶ ಪ್ರವಾಸಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ರಾಹುಲ್‌ ವಿದೇಶ ಪ್ರಯಾಣದ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಅಧಿವೇಶನ

10 Dec 2025 12:21 pm
ಇಂಡಿಗೋ ವಿಮಾನಗಳ ಕಾರ್ಯಾಚರಣೆಯನ್ನು ಶೇ. 10 ರಷ್ಟು ಕಡಿತಗೊಳಿಸಲು ಸರ್ಕಾರ ಆದೇಶ

ಇಂಡಿಗೋ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಸಚಿವಾಲಯವು ದೊಡ್ಡ ಶಾಕ್ ನೀಡಿದೆ. ಹೊಸ ನಿಯಮಗಳನ್ನು ಪಾಲಿಸದ ಕಾರಣ, ವಿಮಾನಗಳ ಕಾರ್ಯಾಚರಣೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸುಮಾರು 216 ವಿಮ

10 Dec 2025 11:50 am
ಸಿಎಂ ಬದಲಾವಣೆ ಬಗ್ಗೆ ಭಿನ್ನ, ಭಿನ್ನ ಚರ್ಚೆ: ವಿಧಾನಸಭೆ ಮೊಗಸಾಲೆಯ ಗುಸು ಗುಸು ಮಾತುಕತೆಗಳೇ ಕುತೂಹಲ!

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಾರಾ, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗಳು ಮೂಡಿವೆ.ಇತ್ತ ಸಿದ್ದು ಹಾಗೂ ಡಿಕೆ ಬಣದಲ್ಲಿ ಶಾಸಕರು ಪರ ವಿರೋಧ ಚರ್ಚೆ ನಡೆಸುತ

10 Dec 2025 11:29 am
ಕಿಡ್ನಿಗಳನ್ನು ಹಾನಿಗೊಳಿಸುವ ಆಹಾರಗಳು

ಕಿಡ್ನಿಗಳನ್ನು ಹಾನಿಗೊಳಿಸುವ ಆಹಾರಗಳು

10 Dec 2025 11:26 am
Explained: ಇಬ್ಬರೂ ಕೂಗಿದ್ದೂ ವಂದೇ ಮಾತರಂ, ಆದರೂ ಗೀತೆಯನ್ನು ಸ್ವೀಕರಿಸುವ ಶೈಲಿ ಭಿನ್ನ; ಬನ್ನಿ ಗೆದ್ದವರು ಯಾರೆಂದು ತಿಳಿದುಕೊಳ್ಳೋಣ

ಇಡೀ ದೇಶ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಈ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಚರ್ಚೆಗಳಾಗುತ್ತಿವೆ. ವಂದೇ ಮಾತರಂ ಗೀತೆಯ ಬಗೆಗಿನ ಚರ್ಚೆಯಲ್ಲಿ ಭ

10 Dec 2025 11:02 am
ಅತ್ತೆಯ ವಿಚಾರದಲ್ಲಿ ಸೊಸೆ ಈ ತಪ್ಪು ಮಾಡಿದರೆ ಆಕೆಯನ್ನು ಮನೆಯಿಂದ ಹೊರಹಾಕಬಹುದು: ಹೈಕೋರ್ಟ್ ಮಹತ್ವದ ತೀರ್ಪು

ಹಿರಿಯ ನಾಗರಿಕರ ಹಿತಾಸಕ್ತಿ ಕಾಯ್ದೆಯಡಿ, ವೃದ್ಧರ ಹಿತಾಸಕ್ತಿ ಕಾಪಾಡಲು ಆಸ್ತಿಯಿಂದ ತೆರವುಗೊಳಿಸುವ ಅಧಿಕಾರ ಟ್ರಿಬ್ಯೂನಲ್‌ಗಳಿಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಸೊಸೆಯನ್ನು ತಾಯಿ-ಅತ್ತೆಯ ಮನೆಯಿಂದ ತೆ

10 Dec 2025 10:50 am
ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿರುವ ’Bengaluru English' ಬಗ್ಗೆ ಶಶಿ ತರೂರ್ ಆಡಿದ ಮಾತು

Bengaluru English : ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕಾಂಗ್ರೆಸ್ಸಿನ ತಿರುವನಂತಪುರಂ ಸಂಸದ ಬೆಂಗಳೂರು ಇಂಗ್ಲಿಷ್ ಬಗ್ಗೆ ಆಡಿದ ಮಾತು, ಇಂಟರ್ನೆಟ್ ನಲ್ಲಿ ಬಹಳ ಸದ್ದನ್ನು ಮಾಡುತ್ತಿದೆ. ನಾವು ಏನು ಹೇಳಿದ್ದೇವೆ ಎನ್ನುವುದು ಇನ್ನೊಬ್ಬರ

10 Dec 2025 10:48 am
Gold Rate Rise: ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ- ಇಂದು 870 ರೂ ಹೆಚ್ಚಳ, ಬೆಳ್ಳಿ ಬೆಲೆ 2 ಲಕ್ಷ ರೂ ಸನಿಹಕ್ಕೆ!

ಡಿಸೆಂಬರ್ 10 ರಂದು ಚಿನ್ನ ಬೆಳ್ಳಿ ದರ ಭಾರಿ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೇರಿದ್ದು ಶೀಘ್ರದಲ್ಲಿ 2 ಲಕ್ಷ ರೂಪಾಯಿಯಾಗುವ ಸಾಧ್ಯತೆ ಇದೆ.

10 Dec 2025 10:07 am
ಬೆಂಗಳೂರಿನಲ್ಲಿ ಖಾಲಿ ಇರುವ ಜಾಗವನ್ನು ನಿರ್ವಹಿಸುವ ವಿಧಾನದಲ್ಲಿ ದೊಡ್ಡ ಬದಲಾವಣೆ; ಏನಿದು ಜಿಬಿಎ ಪ್ಲ್ಯಾನ್?

ಬೆಂಗಳೂರಿನಲ್ಲಿ ಜಾಗದ ಕೊರತೆ ನೀಗಿಸಲು ಕರ್ನಾಟಕ ಸರ್ಕಾರ ಪ್ರೀಮಿಯಂ ಫ್ಲೋರ್ ಏರಿಯಾ ರೇಶಿಯೋ (FAR) ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದಿಂದ ಖಾಲಿ ಜಾಗ ನಿರ್ವಹಣೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೈಕೋರ್ಟ್ ತಿದ್ದುಪಡಿ

10 Dec 2025 9:54 am
Obesity in kids: ವಾರಕ್ಕೊಮ್ಮೆ ಪಾರ್ಕ್‌ನಲ್ಲಿ ಆಟ, ಹೋಟೆಲ್‌ ಊಟ ಒಳ್ಳೇದಾ? Dr.Tejaswi Sheshadri

Obesity in kids: ವಾರಕ್ಕೊಮ್ಮೆ ಪಾರ್ಕ್‌ನಲ್ಲಿ ಆಟ, ಹೋಟೆಲ್‌ ಊಟ ಒಳ್ಳೇದಾ? Dr.Tejaswi Sheshadri

10 Dec 2025 9:51 am
ಕೆರಿಯರ್‌ ಫಿನಿಷ್, H-1B ವೀಸಾ ಸಂದರ್ಶನ ಮುಂದೂಡಿದ್ದಕ್ಕೆ ಭಾರತೀಯರ ಆಕ್ರೋಶ; ರಾಯಭಾರ ಕಚೇರಿಯಲ್ಲಿ ಏನಾಗುತ್ತಿದೆ?

ಕಠಿಣ ವಲಸೆ ನೀತಿಯನ್ನು ಜಾರಿಗೆ ತರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ, ವಲಸೆಯನ್ನು ತಟೆಗಟ್ಟಲು H-1B ಮತ್ತು ಅದಕ್ಕೆ ಸಂಬಂಧಿಸಿದ ಇತರ ವೀಸಾಗಳ ಮೇಲೆ ಭಾರೀ ಪ್ರಹಾರ ಮಾಡುತ್ತಿದೆ. ಇದೀಗ ಡಿ.15ರಿಂದ ಅರ್ಜಿದಾ

10 Dec 2025 9:40 am
ಸಿಎಲ್ ಪಿ ಸಭೆಯಲ್ಲಿ ಸದ್ದು, ಗದ್ದಲ ಮಾಡಲು ಮುಂದಾಗಿದ್ದ ಡಿಕೆಶಿ, ಸಿದ್ದು ಬಣದ ಶಾಸಕರು ಸೈಲೆಂಟ್ ಆಗಿದ್ದೇಕೆ?

ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿತ್ತು. ಆದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಸಿದ್ದರಾಮಯ್ಯ ಬಣ, ಡಿಕೆಶಿ ಆಪ್ತರು ಹಾಗೂ ಇತರ ಶಾಸಕರು ಮೌನಕ್ಕೆ

10 Dec 2025 9:30 am
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸದ ಬಗ್ಗೆ ದೀದಿ ವಾಗ್ದಾಳಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರ ಬಾಕಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿ, 100 ದಿನಗಳ ಉದ್ಯೋಗ ಯೋಜನೆಯ ಪತ್ರ ಹರಿದು ಹಾಕಿದರು. ಚುನಾವಣಾ ಪಟ್ಟಿ ಪರಿಷ್ಕರಣೆ (SIR)ಯನ್ನು ಚುನಾವಣೆ ಹತ್ತಿರದಲ್ಲಿ ನಡ

10 Dec 2025 9:25 am
ಚಾಮರಾಜನಗರ ದೇಶದಲ್ಲೇ ಶುದ್ಧ ಗಾಳಿಯ ಜಿಲ್ಲೆಗಳಲ್ಲಿ 4ನೇ ಸ್ಥಾನ : ಟಾಪ್ 10 ಜಿಲ್ಲೆಗಳು ಯಾವುವು ಗೊತ್ತಾ?

ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ನಾಲ್ಕನೇ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೆಂಟರ್‌ ಫಾರ್‌ ರಿಸರ್ಚ್‌ ಆನ್‌ ಎನರ್ಜಿ ಅಂಡ್‌ ಕ್ಲೀನ್‌ ಏರ್‌ ನಡೆಸಿದ ಸಮೀಕ್ಷೆಯಲ್ಲಿ ಈ ಸಾಧ

10 Dec 2025 9:01 am
ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, 77 ಕಾಲೇಜುಗಳ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ಜಾಲದ ವಿರುದ್ಧ ಜಾಗೃತಿ ಹಾಗೂ ಡ್ರಗ್ಸ್ ತಪಾಸಣೆ ಅಭಿಯಾನದ ಪ್ರಥಮ ಹಂತ ಪೂರ್ಣಗೊಂಡಿದೆ. 77 ಶಾಲಾ-ಕಾಲೇಜುಗಳಲ್ಲಿ ನಡೆಸಿದ ತಪಾಸಣೆಯಲ

10 Dec 2025 8:40 am
ಸುಬಾನ್‌ಸಿರಿ ಲೋವರ್ ಜಲವಿದ್ಯುತ್ ಯೋಜನೆಗೆ ನಿಧಿಯನ್ನು ಸಂಗ್ರಹಿಸಲು NHPC ಪ್ರಸ್ತಾವನೆ ತಿರಸ್ಕಾರ

ಸುಬಾನ್‌ಸಿರಿ ಲೋವರ್ ಜಲವಿದ್ಯುತ್ ಯೋಜನೆಗೆ ಹಣಕಾಸು ಸಂಗ್ರಹಿಸಲು ಎನ್‌ಎಚ್‌ಪಿಸಿ ಅರಣ್ಯ ಭೂಮಿಯ ಆಸ್ತಿಗಳನ್ನು ಅಡಮಾನ ಇಡುವ ಪ್ರಸ್ತಾವನೆಗೆ ಕೇಂದ್ರ ಪರಿಸರ ಸಚಿವಾಲಯ ಅಸ್ತು ಎಂದಿಲ್ಲ. 300% ವೆಚ್ಚ ಹೆಚ್ಚಳ ಎದುರಿಸುತ್ತಿರುವ

10 Dec 2025 8:29 am
ಕಹಿ ಸತ್ಯಗಳನ್ನೇ ಹೇಳಿ ಟಾಸ್ಕ್ ಗೆದ್ದ ಗಿಲ್ಲಿ ನಟ!

ಕಹಿ ಸತ್ಯಗಳನ್ನೇ ಹೇಳಿ ಟಾಸ್ಕ್ ಗೆದ್ದ ಗಿಲ್ಲಿ ನಟ!

10 Dec 2025 8:28 am
ಪಿಎಂ ಮಾತೃತ್ವ ರಕ್ಷೆ ಯೋಜನೆಯಿಂದ ತಾಯಿ ಆರೋಗ್ಯ ಸೇಫ್: ಏನಿದು ಯೋಜನೆ, ಏನೇನು ಅನುಕೂಲ?

ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನದಿಂದ ಮೈಸೂರು ಜಿಲ್ಲೆಯಲ್ಲಿ 13,910 ಅಪಾಯಕಾರಿ ಗರ್ಭಿಣಿಯರು ಜೀವ ಉಳಿಸಿಕೊಂಡಿದ್ದಾರೆ. ಈ ಯೋಜನೆಯಿಂದ ತಾಯಿ ಮರಣ ಪ್ರಮಾಣ ಶೇ. 16 ರಿಂದ 11.5ಕ್ಕೆ ಇಳಿದಿದ್ದು, ರಾಜ್ಯ ಸೂಚ್ಯಂಕಕ್ಕಿಂತ ಕಡಿ

10 Dec 2025 8:26 am
ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕ್‌ ಸೇನಾ ವಕ್ತಾರ; ಷರೀಫ್‌ ಹೆಸರಿರುವ ಸಮವಸ್ತ್ರಧಾರಿ ಬೀದಿ ಕಾಮಣ್ಣ!

ಅದು ಯಾವುದೇ ದೇಶದ ಸೇನಾ ಸಮವಸ್ತ್ರವಾಗಿರಲಿ, ಅದಕ್ಕೊಂದು ಮರ್ಯಾದೆ ಇರುತ್ತದೆ. ಸಮವಸ್ತ್ರ ಧರಿಸುವ ವ್ಯಕ್ತಿ ತನ್ನ ಜೆಂಟಲ್‌ಮ್ಯಾನ್‌ ವರ್ತನೆ ಮೂಲಕ ಆ ಸಮವಸ್ತ್ರದ ಗೌರವವನ್ನು ಕಾಪಾಡಬೇಕು. ಆದರೆ ಪಾಕಿಸ್ತಾನ ಸೇನಾಧಿಕಾರಿಗಳ

10 Dec 2025 8:25 am