SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಆಂಜನೇಯಸ್ವಾಮಿಗೆ ಆರತಿ ಬೆಳಗುತ್ತಿರುವ ಅಸಾದುದ್ದೀನ್ ಓವೈಸಿ : ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

Viral video of Owaisi performing pooja to Hanuman : ಇಂಡಿಯಾ ಮೈತ್ರಿಕೂಟಕ್ಕೆ ಅಲ್ಲಲ್ಲಿ ಹಿನ್ನಡೆಯಾಗಲು ಪ್ರಮುಖ ಕಾರಣರಾಗುತ್ತಿರುವ ಅಸಾದುದ್ದೀನ್ ಓವೈಸಿಯವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತಿದೆ. ಆದರೆ, ಇದ

9 Dec 2025 9:31 am
ದಶಕ ಕಳೆದರೂ ಜನರಿಗೆ ಹಂಚಿಕೆಯಾಗುತ್ತಿಲ್ಲ ಒಂದೇ ಒಂದು ಸೈಟು; ಧೂಳು ತುಂಬಿ ಕೊಳೆಯುತ್ತಿವೆ 4 ಸಾವಿರ ಅರ್ಜಿಗಳು!

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದರೂ ಮನೆ ಕಟ್ಟಲು ನಿವೇಶನ ಸಿಗುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ನಿವೇಶನ ವಿತರಿಸಲಾಗಿಲ್ಲ. ಕರಿಯಾಳ, ಆರ್ಯಾಪು, ಬಲ್ನಾಡ್‌ಗಳಲ್ಲಿ ಜಾಗ ಗುರುತಿ

9 Dec 2025 9:19 am
ಧ್ರುವಂತ್ - ರಜತ್ ಮಧ್ಯೆ ಭರ್ಜರಿ ಫೈಟ್!

ಧ್ರುವಂತ್ - ರಜತ್ ಮಧ್ಯೆ ಭರ್ಜರಿ ಫೈಟ್!

9 Dec 2025 9:14 am
ಭಾರತಕ್ಕೆ ಮತ್ತೊಂದು ಸುಂಕ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್;‌ ಅಕ್ಕಿ ಆಮದಿನ ಮೇಲೆ ವಕ್ರದೃಷ್ಟಿ!

ಸದಾಕಾಲ ಸುಂಕದ ಗುಂಗಿನಲ್ಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತಕ್ಕೆ ಮತ್ತೊಮ್ಮೆ ಸುಂಕ ಬೆದರಿಕೆ ಹಾಕಿದ್ದಾರೆ. ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ

9 Dec 2025 9:03 am
ಅನಧಿಕೃತ ಹೋರ್ಡಿಂಗ್ಸ್‌ ಅಳವಡಿಕೆಗೆ ಕಡಿವಾಣ ಹಾಕಲು ಸಿದ್ದವಾಯ್ತು ಹೊಸ ಸಾಫ್ಟ್‌ ವೇರ್: ಪಾಲಿಕೆಗೆ ಆದಾಯ ದುಪ್ಪಟ್ಟಾಗುವ ನಿರೀಕ್ಷೆ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಕ್ರಮ ಹೋರ್ಡಿಂಗ್‌ಗಳ ಹಾವಳಿ ಹೆಚ್ಚಾಗಿದ್ದು, ಲಕ್ಷಾಂತರ ರೂ. ತೆರಿಗೆ ನಷ್ಟವಾಗುತ್ತಿದೆ. ಇದನ್ನು ತಡೆಯಲು ಎಎಚ್‌ಎಂಎಸ್‌ ಹೊಸ ಸಾಫ್ಟ್‌ವೇರ್ ಸಿದ್ಧವಾಗಿದ್ದು, ವಾರದೊಳಗೆ ಅನುಷ್ಠಾನಗೊಳ್ಳ

9 Dec 2025 8:39 am
'ವಂದೇ ಮಾತರಂ' ಮುಸ್ಲಿಂವಿರೋಧಿಯಾಗಿರಲಿಲ್ಲ, ಇದು ಕಾಂಗ್ರೆಸ್ ಕಲ್ಪನೆ: ರಾಜನಾಥ್ ಸಿಂಗ್

'ವಂದೇ ಮಾತರಂ' ಗೀತೆಯು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಪ್ರೇರಕ ಶಕ್ತಿಯಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಈ ಗೀತೆಯನ್ನು ಹಾಡುತ್ತಾ ಹೋರಾಡಿದರು. ಈ ಗೀತೆಯು ದೇಶದ ಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನ

9 Dec 2025 8:23 am
ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ; ರಾತ್ರೋರಾತ್ರಿ ಇಂಡಿಗೋ ವಿಮಾನದಲ್ಲಿ ಥೈಲ್ಯಾಂಡ್‌ಗೆ ಹಾರಿದ ಮಾಲೀಕರು!

ಗೋವಾದ ನೈಟ್‌ಕ್ಲಬ್‌ ಅಗ್ನಿ ದುರಂತಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಯಾರೋ ಮಾಡಿದ ತಪ್ಪಿಗೆ 25 ಅಮಾಯಕ ಜೀವಗಳು ಬಲಿಯಾಗಿವೆ. ಆದರೆ ಮೃತರ ಕುಟುಂಬಸ್ಥರೊಂದಿಗೆ ಗಟ್ಟಿಯಾಗಿ ನಿಲ್ಲುವ ಭರವಸೆ ನೀಡಿದ್ದ ಈ ನೈಟ್‌ಕ್ಲಬ್‌ನ ಮಾಲ

9 Dec 2025 7:13 am
ನೆಹರು ತಪ್ಪುಗಳನ್ನು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ನರೇಂದ್ರ ಮೋದಿ ಅವರಿಗೆ ಪ್ರಿಯಾಂಕಾ ಗಾಂಧಿ ಸಲಹೆ

ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ವಂದೇ ಮಾತರಂ ಗೀತೆ ರಚನೆಯಾಗಿ ಬರೋಬ್ಬರಿ 150 ವರ್ಷಗಳು ಸಂದಿವೆ. ಈ ಕುರಿತು ಲೋಕಸಭೆಯಲ್ಲಿ ನಿನ್ನೆ (ಡಿ.8-ಸೋಮವಾರ) ವಿಶೇಷ ಚರ್ಚೆ ನಡೆದಿದ್ದು, ಇದು ಬಿಜೆಪಿ ಮತ್ತು ಕ

9 Dec 2025 6:19 am
ರೈತರ ವಿರುದ್ಧ ಸೇಡಿಗೆ ಮುಂದಾದ ಸರ್ಕಾರ; ಕೆಐಎಡಿಬಿಗೆ ನೀಡದ ಭೂಮಿಗೆ ಶಾಶ್ವತ ಕೃಷಿ ವಲಯದ ಸಂಕೋಲೆ

ದೇವನಹಳ್ಳಿ, ಚನ್ನರಾಯಪಟ್ಟಣದ ರೈತರ ಸಾವಿರ ದಿನಗಳ ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಪ್ರತಿಕಾರವಾಗಿ, ಸರ್ಕಾರ ರೈತರ ಭೂ ಮಾರಾಟದ ಸ್ವಾಯತ್ತತೆಯನ್ನು ಕಿತ್ತುಕೊಂಡಿದೆ. 1,777 ಎಕರೆ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಘೋಷಿಸಿ, 3 ತ

9 Dec 2025 5:11 am
ಮ್ಯಾನ್ಮಾರ್‌ ನಿರಾಶ್ರಿತನ ಮೇಲೆ ಪುನೀತ್‌ ಕೆರೆಹಳ್ಳಿಯ ದುಂಡಾವರ್ತಿ, ಪ್ರಕರಣ ದಾಖಲು

ಮ್ಯಾನ್ಮಾರ್‌ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಸಂಬಂಧ ಪುನೀತ್‌ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪತ್ನಿ ಮತ್ತು ಮಕ್ಕಳೊಂದಿಗೆ ಹಲವು ವರ್ಷಗಳಿಂದ

8 Dec 2025 11:50 pm
ಕ್ರಿಕೆಟ್ ನೇರಪ್ರಸಾರ ಮಾಡೊಲ್ಲ ಎಂದ ಜಿಯೋಸ್ಟಾರ್! ಹೊಸ ಪ್ರಸಾರಕರ ಹುಡುಕಲು ಐಸಿಸಿ ಪರದಾಟ; ಇಷ್ಟಕ್ಕೆಲ್ಲ ಏನು ಕಾರಣ?

Jiostar Vs ICC- ಅನಿರೀಕ್ಷಿತ ಬೆಳವಣಿಗೆಯಲ್ಲಿ ಜಿಯೋಸ್ಟಾರ್ ಕಂಪನಿಯು ಕ್ರಿಕಟ್ ನೇರಪ್ರಸಾರದ ಒಪ್ಪಂದವನ್ನು ಮುರಿಯಲು ಮುಂದಾಗಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC)ಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. 2026ರ ಟಿ20 ವಿಶ್ವಕಪ

8 Dec 2025 11:25 pm
ರಕ್ಷಿತಾ ಶೆಟ್ಟಿ ಸ್ಟ್ರಾಟರ್ಜಿ ಬಗ್ಗೆ ಅಭಿಷೇಕ್‌ ಶ್ರೀಕಾಂತ್‌ ಓಪನ್‌ ಟಾಕ್!

ರಕ್ಷಿತಾ ಶೆಟ್ಟಿ ಸ್ಟ್ರಾಟರ್ಜಿ ಬಗ್ಗೆ ಅಭಿಷೇಕ್‌ ಶ್ರೀಕಾಂತ್‌ ಓಪನ್‌ ಟಾಕ್!

8 Dec 2025 10:55 pm
ಚಳಿಗಾಲದಲ್ಲಿ ದೇಹದ ತೂಕ ಇಳಿಸುವ ವಿಧಾನ

ಚಳಿಗಾಲದಲ್ಲಿ ದೇಹದ ತೂಕ ಇಳಿಸುವ ವಿಧಾನ

8 Dec 2025 10:52 pm
`ಕೆಎಲ್ ರಾಹುಲ್ ಮಾಡಿದ್ದನ್ನೇ ನಾನುೂ ಮಾಡ್ತೇನೆ': ಟಾಸ್ ಗೆಲ್ಲಲು ಸೂರ್ಯಕುಮಾರ್ ಯಾದವ್ ಮಾಸ್ಟರ್ ಪ್ಲಾನ್!

India Vs South Africa 1st T20i Match- ಸತತ ಟಾಸ್ ಸೋಲುವ ಮೂಲಕ ಅನ್ ಲಕ್ಕಿ ತಂಡ ಎಂದೇ ಅಪಖ್ಯಾತಿಗೊಳಗಾಗಿದ್ದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದೇ ದೊಡ್ಡ ಸಂಗತಿಯಾಗಿಬಿಟ್ಟಿ

8 Dec 2025 10:24 pm
ಕರ್ನಾಟಕ - ಕೇರಳ ನಡುವೆ ವಿಶೇಷ ರೈಲು: ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲ; ವೇಳಾಪಟ್ಟಿ ಏನು?

ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಬೆಂಗಳೂರು-ಹುಬ್ಬಳ್ಳಿ - ಕೊಲ್ಲಂ ನಡುವೆ ಡಿಸೆಂಬರ್ ಅಂತ್ಯಕ್ಕೆ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಈ ರೈಲು

8 Dec 2025 10:14 pm
ಮದುವೆಗೆ 2 ದಿನ ಬಾಕಿಯಿರುವಾಗ ವರ ಎಸ್ಕೇಪ್: ಚೆನ್ನೈನಿಂದ ಮಂಗಳೂರಿಗೆ ಕರೆತರಲು ಪೊಲೀಸರ ಓಡಾಟ

ಮದುವೆಗೆ ಎರಡು ದಿನ ಬಾಕಿ ಇರುವಾಗಲೇ ಮಂಗಳೂರಿನ ಯುವಕನೊಬ್ಬ ಕಾರು ಸಮೇತ ನಾಪತ್ತೆಯಾಗಿದ್ದಾನೆ. ಆತ ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿ, ಸಂಬಂಧಿಕರಿಗೆ ಆಮಂತ್ರಣ ನೀಡಲು ಹೊರಟಿದ್ದ ಕಾರಿನಲ್ಲಿ ಚೆನ್ನೈಗೆ ತೆರಳಿದ್ದಾನೆ. ಪೊಲ

8 Dec 2025 10:07 pm
ಎಎಸ್‌ಐಗಳಿಗೆ ಮುಂಬಡ್ತಿ ಸಮಸ್ಯೆ, ಪೊಲೀಸ್‌ ಇಲಾಖೆಯಲ್ಲಿಯೂ 50:50 ಅನುಪಾತ ಜಾರಿಗೆ ಒತ್ತಾಯ

ರಾಜ್ಯದ 500ಕ್ಕೂ ಹೆಚ್ಚು ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳು (ಎಎಸ್‌ಐ) ಪಿಎಸ್‌ಐ ಹುದ್ದೆಗಳಿಗೆ ಶೇಕಡಾ 50:50 ಅನುಪಾತದಲ್ಲಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ 70:30 ಅನುಪಾತದಲ್ಲಿ ನೇರ ನೇಮಕಾತಿ ನಡೆಯುತ್ತಿದ್ದ

8 Dec 2025 9:50 pm
ಚಿಪ್ಸ್‌, ಬಿರಿಯಾನಿ ಹೋಟೆಲ್‌ ವ್ಯಾಪಾರದಲ್ಲಿ ನಷ್ಟ; ಸಾಲ ತೀರಿಸಲಾಗದೆ, 14ರ ಪುತ್ರನಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆ

ಆರ್ಥಿಕ ಸಂಕಷ್ಟದಿಂದಾಗಿ ತಾಯಿ-ಮಗನ ಆತ್ಮಹತ್ಯೆ, ತಾಯಿಯ ಹೃದಯಾಘಾತದಿಂದ ಸಾವು. ಸುಧಾ ಎಂಬ ಗೃಹಿಣಿ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಕಂಡು ತಾಯಿ ಮಹದೇವಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

8 Dec 2025 9:36 pm
ಸಹ ಕೈದಿಗಳಿಗೆ ಒದ್ದು ದರ್ಶನ್‌ ದರ್ಪ, ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಇತರ ಆರೋಪಿಗಳಿಂದ ದುಂಬಾಲು

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹ ಕೈದಿಗಳೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದಾರೆ. ಇದರಿಂದ ಬೇಸತ್ತ ಕೆಲ ಕೈದಿಗಳು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ಕಾರಾಗೃಹದ ಮೂಲಗಳ ಪ್ರಕಾರ ದರ್

8 Dec 2025 9:12 pm
ಪಾಸಿಟಿವ್ ಸುದ್ದಿಗಳು ಬರುತ್ತಿವೆ - ಯತ್ನಾಳ್ ಸ್ಪೋಟಕ ಹೇಳಿಕೆ : ದೆಹಲಿ ಬಿಜೆಪಿ ಅಂಗಣದಲ್ಲಿ ಏನಾಗುತ್ತಿದೆ?

Karnataka BJP President Change : ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳದ್ದು ಒಂದೊಂದು ಸಮಸ್ಯೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಯಬಾರದು ಎನ್ನುವ ಒತ್ತಡ ಒಂದು ಕಡೆ ಹೆಚ್ಚಾಗುತ್ತಿದೆ. ನಮಗೆ ದೆಹಲಿಯಿಂದ ಸಕಾರಾತ

8 Dec 2025 9:10 pm
Breaking ಜಪಾನ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಜಪಾನ್‌ನ ಕರಾವಳಿ ಪ್ರದೇಶದಲ್ಲಿ 7.6 ಮತ್ತು 5.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಇದರ ಪರಿಣಾಮವಾಗಿ ಕರಾವಳಿ ತೀರಗಳಿಗೆ ಸುನಾಮಿ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. 3 ಮೀಟರ್‌ವರೆಗೆ ಎತ್ತರದ ಅಲೆಗಳು ಏಳುವ ಸಾಧ್ಯತ

8 Dec 2025 9:03 pm
Ind Vs SA- ಕಟಕ್ ಪಿಚ್ ನಲ್ಲೂ ಟಾಸ್ ಗೆಲುವು ನಿರ್ಣಾಯಕ; ಆದ್ರೂ ಇದ್ದೇ ಇದೆ ಬೊಂಬಾಟ್ ಅವಕಾಶ!

Cuttak T20i Match- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 9 ರಂದು ಕಟಕ್‌ನಲ್ಲಿ ಆರಂಭವಾಗಲಿದೆ. ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಉಭಯ ತಂಡಗಗೂ ಈ ಸರಣಿ ಬಹಳ ಮಹತ್ವದ್ದಾಹಿದೆ.

8 Dec 2025 8:56 pm
ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜಾಮೀನಿಲ್ಲ! ಅರ್ಜಿ ವಜಾಗೊಳಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಆರೋಪಿ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಜಾಮೀನು ಸಿಗಲಿಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ೨೦೧೬ರ

8 Dec 2025 8:33 pm
ಬೀಡಿ ಕಾರ್ಮಿಕರಿಗೆ ತಿಂಗಳೊಳಗೆ ಕನಿಷ್ಠ ವೇತನ ನಿಗದಿ: ಸಂತೋಷ್‌ ಲಾಡ್‌ ಭರವಸೆ; ನಿಗದಿಯಾಗಿರುವ ಕೂಲಿ ಎಷ್ಟು?

ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸುವ ಭರವಸೆಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ನೀಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲಕ್ಷಾಂತರ ಕಾರ್ಮಿಕರು ಈ ಬೀಡಿ ಕೆಲಸವನ್ನೇ ಅವಲಂಬಿಸಿದ್ದಾರೆ. ಮಾಲ

8 Dec 2025 8:28 pm
ದುಬೈ ಪ್ರವಾಸದಲ್ಲಿ ಕಾವ್ಯ ಗೌಡ ಕುಟುಂಬ

ದುಬೈ ಪ್ರವಾಸದಲ್ಲಿ ಕಾವ್ಯ ಗೌಡ ಕುಟುಂಬ

8 Dec 2025 8:04 pm
ಸಿಸೆರಿಯನ್ ಹೆರಿಗೆ ಹೆಚ್ಚಳಕ್ಕೆ ಕಾರಣವೇನು : ಆರೋಗ್ಯ ಸಚಿವರು ಕೊಟ್ಟ ಸ್ಪಷ್ಟನೆ

Health Minister Update on caesarean: ಇತ್ತೀಚೆಗೆ ಹೆಚ್ಚುತ್ತಿರುವ ಸಿಸೆರಿಯನ್ ಡೆಲಿವರಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ತಿನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದು (ಡಿ. 8) ಬೆಳಗಾವಿ

8 Dec 2025 7:58 pm
ಸದನ ಹೈಲೈಟ್ಸ್: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಯನ್ನು ಕಂಡ ವಿಜಯೇಂದ್ರ ರಿಯಾಕ್ಷನ್ ಹೇಗಿತ್ತು?

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ರೆಬೆಲ್ ತಂಡದ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಬಿಜೆಪಿ ಬಣ ರಾಜಕೀಯ ನಡುವೆ ಈ ಭೇಟಿ ಮಹ

8 Dec 2025 7:43 pm
ದಿನಕ್ಕೆ 1 ಲಕ್ಷ ಡಾಲರ್ ಫೀಸ್ ಆದರೂ ಸೈ, ನಮಗೆ ಭಾರತೀಯ ಟೆಕ್ಕಿಗಳೇ ಬೇಕು: ಅಮೆರಿಕ ಕಂಪನಿ ಸಿಟಿಒ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವೀಸಾ ನೀತಿಗಳು ಮತ್ತು ಪ್ರಸ್ತಾಪಿತ 1 ಲಕ್ಷ ಡಾಲರ್ ವೀಸಾ ಶುಲ್ಕದ ನಿಯಮಕ್ಕೆ ತಂತ್ರಜ್ಞಾನ ಕಂಪನಿಯೊಂದರ ಸಹ-ಸಂಸ್ಥಾಪಕರು ಸೆಡ್ಡು ಹೊಡೆದಿದ್ದಾರೆ. ಎಚ್-1ಬಿ ವೀಸಾಕ್ಕೆ ವಾರ್ಷಿಕ

8 Dec 2025 7:36 pm
ಮದುವೆ ರದ್ದು ಘೋಷಣೆ ಮಾಡಿದ ಮರುದಿನವೇ ಮೈದಾನದಲ್ಲಿ ಸಿದ್ಧತೆ; ಸ್ಮೃತಿ ಮಂದಾನ ಬದ್ಧತೆಗೆ ಬಹುಪರಾಕ್

India W Vs Sri Lanka W T20 Series- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ದೇಶಕ್ಕಾಗಿ ಕ್ರಿಕೆಟ್ ಆಡುವುದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ತಮ್ಮ ವಿವಾಹ ರದ್ದಾದ ಪ್ರಕಟಣೆ ಮಾಡಿದ ಮರುದಿನವೇ ನೆಟ್ಸ್ ಗಿಳಿದು ಕ

8 Dec 2025 7:28 pm
ʻನೆಹರುರನ್ನು ಟೀಕೆ ಮಾಡಿದ್ದು ಸಾಕು, ನಿರುದ್ಯೋಗ-ಬೆಲೆ ಏರಿಕೆ ಬಗ್ಗೆ ಮಾತಾಡಿʼ: ಕೇಂದ್ರಕ್ಕೆ ಪ್ರಿಯಾಂಕಾ ಚಾಟಿ

ನೆಹರು ಅವರು ದೇಶಕ್ಕಾಗಿ ಜೈಲಿನಲ್ಲಿ ಇದ್ದರು. ದೇಶಕ್ಕಾಗಿ ಸೇವೆ ಸಲ್ಲಿಸಿದರು. ದೇಶಕ್ಕಾಗಿ ಮಡಿದರು. ಅವರ ಮೇಲೆ ಇನ್ನು ಎಷ್ಟು ಟೀಕೆ, ಅವಮಾನ ಮಾಡಬೇಕು ಎಂದು ತೀರ್ಮಾನಿಸಿದ್ದೀರೋ ಅದನ್ನೆಲ್ಲ ಪಟ್ಟಿ ಮಾಡಿ ಒಂದು ದಿನ ಚರ್ಚೆ ಮಾಡ

8 Dec 2025 7:04 pm
ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಕಿಮ್ಮತ್ತಿಲ್ಲ, ನಿಲ್ಲದ ನಾಯಕತ್ವ ಗೊಂದಲ, ಮೊದಲ ದಿನ ಅಧಿವೇಶನದಲ್ಲೂ ಇದೇ ಚರ್ಚೆ!

ಬೆಳಗಾವಿ ಅಧಿವೇಶನದ ಮೊದಲ ದಿನವೇ ನಾಯಕತ್ವದ ಕಿತ್ತಾಟ ಮತ್ತೆ ಆರಂಭವಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ಶಾಸಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಐ

8 Dec 2025 6:11 pm
ಕಲಿಕಾ ಭಾಗ್ಯ ಯೋಜನೆ: ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ 50 ಸಾವಿರ ರೂ.ವರೆಗಿನ ಆರ್ಥಿಕ ನೆರವು; ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 'ಕಲಿಕಾ ಭಾಗ್ಯ' ಯೋಜನೆಯಡಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿದೆ. 2025-26ನೇ ಸಾಲಿನ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನರ್ಸರಿಯಿಂದ ಸ್ನಾತಕೋತ್

8 Dec 2025 6:09 pm
ದೇಶದ ಜನರ ವಿದ್ಯುತ್ ಬಿಲ್ ಇಳಿಕೆಗೆ ಮೋದಿ ಸರ್ಕಾರ ಹೊಸ ಹೆಜ್ಜೆ - AI ತಂತ್ರಜ್ಞಾನದಿಂದ ಮನೆಗಳಲ್ಲಿ ವಿದ್ಯುತ್ ಪೋಲು ತಪ್ಪಿಸಲು ಕ್ರಮ

ದೇಶದ ಎಲ್ಲಾ ಮನೆಗಳಲ್ಲಿ ಆಗುತ್ತಿರುವ ವಿದ್ಯುತ್ ಪೋಲು ತಪ್ಪಿಸಿ, ಆ ಮೂಲಕ ವಿದ್ಯುತ್ ಬಿಲ್ ಕೂಡ ಕಡಿಮೆ ಮಾಡುವ ಹೊಸ ಟೆಕ್ನಾಲಜಿಯನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮನೆಗಳ ವೈರಿಂಗ್ ನ ತಾಂತ್ರಿಕ ದೋಷಗಳನ್ನು ಶೀಘ್ರವಾಗ

8 Dec 2025 6:05 pm
ಇಂಡಿಗೋ ಸಂಕಷ್ಟ: 7ನೇ ದಿನ 500ಕ್ಕೂ ಹೆಚ್ಚು ವಿಮಾನ ರದ್ದು, ₹827 ಕೋಟಿ ರೀಫಂಡ್! ಸುಪ್ರೀಂ ಕೋರ್ಟ್ ಹೇಳಿದ್ದೇನು?

ಇಂಡಿಗೋ ಏರ್‌ಲೈನ್ಸ್‌ನಲ್ಲಿನ ಸಿಬ್ಬಂದಿ ನಿರ್ವಹಣೆಯ ವೈಫಲ್ಯದಿಂದಾಗಿ ವಿಮಾನಗಳ ರದ್ದು ಪ್ರಕ್ರಿಯೆ 7ನೇ ದಿನವೂ ಮುಂದುವರಿದಿದೆ. ಸೋಮವಾರ ಒಂದೇ ದಿನ 500ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಸಂಸ್ಥೆಯು ಈವರೆಗೆ 827 ಕೋಟಿ ರೂಪಾಯ

8 Dec 2025 5:59 pm
ಬಿಡಿಎ ಕಣಿಮಿಣಿಕೆ, ಹುಣ್ಣಿಗೆರೆ ಅಪಾರ್ಟ್‌ಮೆಂಟ್‌ಗಳ ಫ್ಲಾಟ್ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ; 2BHK, 3BHK ದರ ಎಷ್ಟಿದೆ?

ಕಣಿಮಿಣಿಕೆ ಮತ್ತು ಹುಣ್ಣಿಗೆರೆ ವಸತಿ ಸಮುಚ್ಛಯದಲ್ಲಿ ಬಿಡಿಎ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 25 ಫ್ಲಾಟ್‌ಗಳು ಹಾಗೂ 25 ಪ್ರೀಮಿಯಂ ವಿಲ್ಲಾಗಳು ಸ್ಥಳದಲ್ಲೇ ಮಾರಾಟವಾಗಿವೆ. ಸುಮಾರು 300ಕ್ಕೂ ಹ

8 Dec 2025 5:52 pm
ನಡತೆಗೆಟ್ಟವಳೆಂದು ಕಾಲುವೆಗೆ ಎಸಿದಿದ್ದ ಮಗಳು 2 ತಿಂಗಳ ನಂತರ ಪ್ರತ್ಯಕ್ಷ; ಅಪ್ಪನ ಬಗ್ಗೆ ಹೇಳಿದ್ದಿಷ್ಟು!

ಯುವತಿ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ತಂದೆಯೇ ಹರಿಯುತ್ತಿದ್ದ ಕಾಲುವೆಗೆ ಕೈ ಕಾಲು ಕಟ್ಟಿ ತಳ್ಳಿದ್ದ ಘಟನೆ ಚಂಡೀಗಢದಲ್ಲಿ ನಡೆದಿತ್ತು. ಆದರೆ, ಆಶ್ಚರ್ಯವೆಂಬಂತೆ ಆಕೆ ಎರಡು ತಿಂಗಳ ನಂತರ ಪ್ರತ್ಯಕ್ಷಳಾಗಿದ್ದಾಳೆ. ತ

8 Dec 2025 5:51 pm
ಮೈಸೂರು-ಕುಶಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ - 412 ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣ

ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ರ ಎರಡನೇ ಹಂತದ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಹಸಿರು ಸಂಕೇತ ದೊರೆತಿದ್ದು, ಡಿಸೆಂಬರ್ 8 ರಂದು ಕಾಮಗಾರಿ ಆರಂಭವಾಗಲಿದೆ. 92.3 ಕಿಲೋಮೀಟರ್ ಉದ್ದದ ಈ 4-ಲೇನ್ ಹೆದ್ದಾರಿ ಯೋಜನೆಯು ಒಟ್ಟು 41

8 Dec 2025 5:14 pm
ಅಂಬರೀಶ್ ನೆನಪಿನಲ್ಲಿ ಸುಮಲತಾ

ಅಂಬರೀಶ್ ನೆನಪಿನಲ್ಲಿ ಸುಮಲತಾ

8 Dec 2025 5:03 pm
ಮಾರಾಟಕ್ಕಿದೆ ಮತ್ತೊಂದು ಐಪಿಎಲ್‌ ಫ್ರಾಂಚೈಸಿ, ಯಾವ ತಂಡ? ಬೆಲೆ ಎಷ್ಟು?

ಐಪಿಎಲ್‌ನ ಚೊಚ್ಚಲ ಆವೃತ್ತಿಯ ವಿಜೇತ ತಂಡವಾದ ರಾಜಸ್ಥಾನ್ ರಾಯಲ್ಸ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದೆ. ಬ್ರಿಟಿಷ್-ಭಾರತೀಯ ಉದ್ಯಮಿ ಮನೋಜ್ ಬದಾಲೆ ಒಡೆತನದ ಈ ಫ್ರಾಂಚೈಸಿಯು ತನ್ನ ಬಹುಪಾಲು ಷೇರುಗ

8 Dec 2025 4:47 pm
KSRTC ಬಸ್‌ಗೆ ʻಜೈ ಮಹಾರಾಷ್ಟ್ರʼ ಸ್ಟಿಕ್ಕರ್‌ ಅಂಟಿಸಿದ ಶಿವಸೇನೆ; ಬೆಳಗಾವಿಯಿಂದ ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಬೆಳಗಾವಿಯಲ್ಲಿ ಮಹಾಮೇಳಾವ್‌ ನಡೆಸಲು ಜಿಲ್ಲಾಡಳಿತ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಎಂಎಸ್‌ಇ ಕಾರ್ಯಕರ್ತ ಮತ್ತು ಶಿವಸೇನೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಲಾಪ

8 Dec 2025 4:46 pm
ಉದ್ಯೋಗಿಯು ನಿಧನವಾದಾಗ ಆತನ ಪಿಎಫ್ ಹಣ ತಾಯಿಗೋ, ಪತ್ನಿಗೋ? ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಉದ್ಯೋಗಿಯೊಬ್ಬರ ನಿಧನದ ಬಳಿಕ ಜಿಪಿಎಫ್ ಹಣವನ್ನು ಪತ್ನಿ ಹಾಗೂ ತಾಯಿಗೆ ಸಮಾನವಾಗಿ ಹಂಚಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿ ತಾಯಿಯನ್ನು ಮಾತ್ರ ನಾಮಿನಿ ಮಾಡಿದ್ದರೂ, ಪತ್ನಿ ಕುಟುಂಬದವಳಾಗಿರುವುದರಿಂ

8 Dec 2025 4:34 pm
ವಂದೇ ಮಾತರಂ ಗೀತೆಯನ್ನು 'ತುಕ್ಡೆ ತುಕ್ಡೆ' ಮಾಡಿದ್ದು ಕಾಂಗ್ರೆಸ್, ನೆಹರೂ ಬೆಂಬಲಿಸಿದ್ದರು: ಸಂಸತ್ತಿನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಲೋಕಸಭೆಯಲ್ಲಿ ವಂದೇ ಮಾತರಂ ಗೀತೆಯ ಕುರಿತು ಚರ್ಚೆ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಮತ್ತು ನೆಹರೂ ಅವರು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಗೀತೆಯನ್ನು ವಿರೋಧಿಸಿ, ದೇಶ ವಿಭಜನೆಗೆ ಬೀಜ ಬಿತ್ತಿದರು

8 Dec 2025 4:15 pm
ಭಾರಿ ಸಂಕಷ್ಟದಲ್ಲಿ ಇಂಡಿಗೋ: ಷೇರು ಮೌಲ್ಯ 10% ಕುಸಿತ; ಇತ್ತ ಸ್ಪೈಸ್‌ಜೆಟ್‌ಗೆ ಬಂಪರ್ ಲಾಭ!

ಇಂಡಿಗೋ ವಿಮಾನಯಾನ ಸಂಸ್ಥೆ ತೀವ್ರ ಸಂಕಷ್ಟದಲ್ಲಿದೆ. 2,000ಕ್ಕೂ ಹೆಚ್ಚು ವಿಮಾನ ರದ್ದು, ಪೈಲಟ್ ಕೊರತೆ, ಮತ್ತು ಹೊಸ ನಿಯಮಗಳ ಜಾರಿಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿದೆ. ಇದರ ನಡುವೆ ನಾಗರಿಕ ವಿಮಾನಯಾನ ಮಹಾನಿರ್

8 Dec 2025 3:58 pm
ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ 2026ರ ಜಾತ್ರೆ ದಿನಾಂಕ ಘೋಷಣೆ; ಉದ್ಘಾಟಕರು ಯಾರು?

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಹಾ ರಥೋತ್ಸವ 2026ರ ಜನವರಿ 5 ರಂದು ನಡೆಯಲಿದೆ. ಮೇಘಾಲಯದ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಅವರು ಈ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಲಕ್ಷಾಂತರ ಭಕ್ತರು ಸೇರುವ ಈ ಜಾತ್ರೆಗೆ ದೇಶದ ಗಣ

8 Dec 2025 3:46 pm
2025ರಲ್ಲಿ ಗೂಗಲ್ ಸರ್ಚ್- ಭಾರತದಲ್ಲಿ 14ರ ಬಾಲಕನದ್ದೇ `ವೈಭವ'!; ಪಾಕ್ ನಲ್ಲಿ ಹೆಚ್ಚಾಗಿದೆ`ಅಭಿಷೇಕ್ ಶರ್ಮಾ' ಹವಾ

Abhishek Sharma And Vaibha Suryavanshi- ನಿಮ್ಮ ಪ್ರಕಾರ 2025 ರಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆದ ಕ್ರೀಡಾಪಟು ಅಭಿಷೇಕ್ ಶರ್ಮಾ ಎಂದರೆ ನೀವು ನಂಬಲೇಬೇಕು. ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ತಂಡವನ್ನೇ ಶೇಕ್ ಮಾಡಿದ್ದ ಅಭಿಷೇಕ್ ನಷ್ಟು

8 Dec 2025 3:45 pm
ನವ್ಯ ಯೋಜನೆ: ಹೆಣ್ಣು ಮಕ್ಕಳಿಗೆ ಗ್ರಾಫಿಕ್ ಡಿಸೈನ್‌, ಡಿಜಿಟಲ್ ಮಾರ್ಕೆಟಿಂಗ್, ಸೈಬರ್‌ ಸುರಕ್ಷತೆ ಸೇರಿ ಉಚಿತ ವೃತ್ತಿಪರ ಕೌಶಲ್ಯ; ಪ್ರಯೋಜನಗಳೇನು?

ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹೊಸ ದಾರಿ: ಕೇಂದ್ರ ಸರ್ಕಾರದ 'ನವ್ಯ' ಯೋಜನೆ! 16-18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಉಚಿತ ತರಬೇತಿ. ಹಣಕಾಸು ನಿರ್ವಹಣೆ, ಉತ್ತಮ ಸಂವಹನ, ಕೆಲಸದ ಸ್ಥಳದಲ್ಲಿ ಸುರಕ್ಷತೆ - ಎಲ

8 Dec 2025 3:40 pm
ಬೆಟ್ಟಹಲಸೂರು- ರಾಜಾನುಕುಂಟೆ ರೈಲ್ವೆ ಮಾರ್ಗಕ್ಕೆ ‘ವಿಶೇಷ ಯೋಜನೆ’ ಸ್ಥಾನಮಾನ - ಎರಡು ಗ್ರಾಮಗಳ ಭೂಸ್ವಾಧೀನಕ್ಕೆ ಆದೇಶ

ಬೆಂಗಳೂರು ಉತ್ತರದಲ್ಲಿ ಬೆಟ್ಟಹಲಸೂರು ಮತ್ತು ರಾಜಾನುಕುಂಟೆ ನಡುವೆ 6.1 ಕಿ.ಮೀ. ಹೊಸ ರೈಲು ಮಾರ್ಗ ನಿರ್ಮಾಣವಾಗಲಿದೆ. ಕೇಂದ್ರ ರೈಲ್ವೆ ಇಲಾಖೆ ಇದನ್ನು ವಿಶೇಷ ರೈಲು ಯೋಜನೆ ಎಂದು ಘೋಷಿಸಿದೆ. ಇದರಿಂದ ಯಲಹಂಕದ ಸಂಚಾರ ದಟ್ಟಣೆ ಕಡಿಮ

8 Dec 2025 3:08 pm
ಡೀಲ್ ಒಪ್ಪಿಕೊಂಡು ಕ್ಯಾಪ್ಟನ್ ಆಗಿಬಿಡ್ತಾರಾ ಚೈತ್ರಾ ಕುಂದಾಪುರ?

ಡೀಲ್ ಒಪ್ಪಿಕೊಂಡು ಕ್ಯಾಪ್ಟನ್ ಆಗಿಬಿಡ್ತಾರಾ ಚೈತ್ರಾ ಕುಂದಾಪುರ?

8 Dec 2025 3:05 pm
ರಾಮನಗರದಲ್ಲಿ ಲವ್​​ ಸೆಕ್ಸ್​​ ದೋಖಾ; ʻಅಮ್ಮ ಕ್ಷಮಿಸು, ನಿನ್ನ ನಂಬಿಕೆಗೆ ಮಸಿ ಬಳೆದೆʼ; ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ

ರಾಮನಗರದಲ್ಲಿ ಯುವತಿಯೊಬ್ಬಳು ಯುವಕನೊಬ್ಬನನ್ನು ಪ್ರೀತಿಸಿ ಮೋಸಹೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ತುಮಕೂರಿನ ಅಭಿ ಎಂಬಾತ ಯುವತಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡಿ, ಲೈಂಗಿಕ ಕ್ರಿ

8 Dec 2025 3:00 pm
ಕೆಲವರು ಸಿಎಂ ಆಗುವುದಕ್ಕೆ ಸಿದ್ದರಾಗಿದ್ದಾರೆ, ಆದರೆ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ: ಡಿಕೆಶಿಗೆ ಪರೋಕ್ಷ ಟಾಂಗ್ ಕೊಟ್ಟ ಕೆ.ಎನ್ ರಾಜಣ್ಣ

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಕೆಲವರು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಿದ್ದರೂ, ಪಕ್ಷವು ಒಬ್ಬರಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪಕ್ಷ ಅಧಿಕಾರಕ

8 Dec 2025 2:46 pm
ಕದನ ವಿರಾಮದ ನಡುವೆಯೂ ಕಾಂಬೋಡಿಯಾ ಮೇಲೆ ಥೈಲ್ಯಾಂಡ್‌ ದಾಳಿ; ಟ್ರಂಪ್‌ ಮಾತಿಗೆ ಇಲ್ಲದಾಯ್ತಾ ಕಿಮ್ಮತ್ತು?

ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಿದ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಕಾಂಬೋಡಿಯಾ ಮೇಲೆ ಥೈಲ್ಯಾಂಡ್ ವೈಮಾನಿಕ ದಾಳಿ ನಡೆಸಿದೆ. ಇದರಿಂದ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿದ್ದು, ಸಾವಿರ

8 Dec 2025 2:26 pm
ಕಾಂಗ್ರೆಸ್‌ ತುಂಡರಿಸಿದ ವಂದೇ ಮಾತರಂ ಗೀತೆಯ ಶ್ರೇಷ್ಠತೆಯ ಮರುಸ್ಥಾಪನೆಗೆ ಅವಕಾಶ; ನರೇಂದ್ರ ಮೋದಿ

ಲೋಕಸಭೆಯಲ್ಲಿ ಇಂದು (ಡಿ.8-ಸೋಮವಾರ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಕುರಿತ ಚರ್ಚೆಗೆ ಚಾಲನೆ ನೀಡಿದರು. ವಂದೇ ಮಾತರಂ ಗೀತೆಯ ಮಹತ್ವದ ಕುರಿತು ಸುದೀರ್ಘವಾಗಿ ಭಾಷಣ ಮಾಡಿದ ಪ್ರಧಾನಿ ಮೋ

8 Dec 2025 2:15 pm
ಇಂಡಿಗೋ ವಿಮಾನಗಳ ರದ್ದತಿ ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಇಂಡಿಗೋ ವಿಮಾನಯಾನ ಸಂಸ್ಥೆಯ ನೂರಾರು ವಿಮಾನಗಳ ರದ್ದತಿಯನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸೂಕ್

8 Dec 2025 2:12 pm
ವರುಣಾ ಕ್ಷೇತ್ರ ಚುನಾವಣಾ ಅಕ್ರಮ ಆರೋಪ: ಸಿಎಂ ಸಿದ್ದರಾಮಯ್ಯಗೆ ನೋಟಿಸ್‌ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ವರುಣ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದೆ. ಈ ಸಂಬಂಧ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮ

8 Dec 2025 1:50 pm
ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ HDK ಪತ್ರ : ಸೈದ್ಧಾಂತಿಕ ಅಂಧಃಪತನವೇ- ಕೃಷ್ಣ ಕಂಸತತ್ವದ ನಂಬಿಕೆಯೇ?

Congress Objects HD Kumraswamy Statement : ಶಾಲಾಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬರೆದಿರುವ ಪತ್ರ, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಕುಮಾರಸ್ವಾಮಿ, ಬಿಜೆಪಿ ಒಕ್ಕೂಟಕ್ಕೆ ಸೇರ್ಪಡೆ

8 Dec 2025 1:40 pm
ಕೊಪ್ಪಳ : ಪ್ರೀವೆಡ್ಡಿಂಗ್ ಶೂಟ್ ಮುಗಿಸಿ ಬರುವಾಗ ಅಪಘಾತ; ನವಜೋಡಿ ಸಾವು

ಹಸೆಮಣೆಗೆ ಏರಬೇಕಿದ್ದ ಪ್ರೇಮಿಗಳಿಬ್ಬರು ಪ್ರೀ-ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ಬರುವಾಗ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕರಿಯಪ್ಪ ಮಡಿವಾಳ್ ಮತ್ತು ಕವಿತಾ ಪವಾಡೆಪ್ಪ ಮಡಿವಾಳ ಎಂಬುವರೇ ಮೃತ ದುರ್ದೈವಿಗಳು.

8 Dec 2025 1:14 pm
ಮಲಯಾಳಂ ನಟಿ ಅಪಹರಣ ಅತ್ಯಾಚಾರ ಕೇಸ್ - ನಟ ದಿಲೀಪ್ ಖುಲಾಸೆ!

2017ರ ನಟಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ದೀಲೀಪ್‌ರನ್ನು ಕೇರಳದ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಸಂತ್ರಸ್ತ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೀಲೀಪ್‌ರ ವಿರುದ್ಧ ಸಾಕ್ಷ್ಯಗಳನ್ನು ಒದಗ

8 Dec 2025 1:02 pm
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಉತ್ತರಿಸಬೇಕು; ಬೆಳಗಾವಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿಕೆ

ಉತ್ತರ ಕರ್ನಾಟಕದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಯತ್ನಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಕರೆ ಕೊಟ್ಟಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಡಿಕೆಶಿ, ಉತ್ತರ ಕರ್ನಾಟ

8 Dec 2025 12:54 pm
'ನನಗೆ ಗಂಡು ಮಗುವೇ ಬೇಕು'; ನವಜಾತ ಹೆಣ್ಣು ಶಿಶುವನ್ನು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಕೊಂದ ತಾಯಿ ಅಂದರ್

ಘಾಜಿಯಾಬಾದ್‌ನಲ್ಲಿ 22 ವರ್ಷದ ಮಹಿಳೆ ತನ್ನ ನವಜಾತ ಹೆಣ್ಣು ಮಗುವನ್ನು ಹುಟ್ಟಿದ 45 ನಿಮಿಷಗಳಲ್ಲಿ ಕೊಲೆ ಮಾಡಿದ್ದಾಳೆ. ಸಹೋದರಿಯ ಮನೆಯ ಟೆರೇಸ್‌ನಿಂದ ಮಗುವನ್ನು ಎಸೆದಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಮಗು ಜೀವಂತವಿದ್ದಾಗಲ

8 Dec 2025 12:22 pm
ಯಾಕಯ್ಯ ಸಣ್ಣಗಾಗಿದ್ದೀಯಾ, ನಾಟಿಕೋಳಿ ತಿನ್ನಬೇಕಯ್ಯಾ - ಆರ್ ಅಶೋಕ್ ಗೆ ಸಿದ್ದರಾಮಯ್ಯ ಸಲಹೆ

ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಭೇಟಿಯಾದರು. ಈ ವೇಳೆ ನಾಟಿಕೋಳಿ ಸೇವನೆ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆಯಿತು. ಆರ್. ಅಶೋಕ್ ನಾಟಿಕೋಳಿ ತಿನ್ನುವುದಿಲ್ಲ ಎಂದಾಗ, ಸಿಎಂ ಸಿದ್ದ

8 Dec 2025 11:59 am
ಉಷಾ ವ್ಯಾನ್ಸ್‌ಗೆ ಭಾರತದ ಫ್ಲೈಟ್‌ ಹತ್ತಿಸುವಂತೆ ಜೆಡಿ ವ್ಯಾನ್ಸ್‌ ಮೇಲೆ ಹೆಚ್ಚಿದ ಒತ್ತಡ; ವಲಸೆ ವಿರೋಧಿ ಹೇಳಿಕೆ ಬ್ಯಾಕ್‌ಫೈಯರ್‌!

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅಮೆರಿಕಕ್ಕೆ ವಿದೇಶಿಯರ ವಲಸೆಯನ್ನು ವಿರೋಧಿಸುವುದು ಎಂದರೆ, ಬಿಸಿ ನೀರಿನಲ್ಲಿ ಕೈ ಹಾಕಿದಂತೆಯೇ ಸರಿ. ಸ್ವತಃ ಅವರ ಪತ್ನಿ ಉಷಾ ವ್ಯಾನ್ಸ್‌ ಭಾರತೀಯ ಮೂಲದವರಾಗಿರುವುದರಿಂದ, ಜೆಡಿ ವ್ಯಾನ

8 Dec 2025 11:50 am
ಸಾಂದೀಪನಿ ಶಿಷ್ಯವೇತನ ಯೋಜನೆ: 1.15 ಲಕ್ಷ ರೂ.ವರೆಗಿನ ಸಹಾಯಧನ ಪಡೆಯಲು ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಕೊನೆಯ ದಿನಾಂಕ ಎಂದು?

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು 2025-26ನೇ ಶೈಕ್ಷಣಿಕ ಸಾಲಿಗೆ 'ಸಾಂದೀಪನಿ ಶಿಷ್ಯವೇತನ'ಕ್ಕಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್

8 Dec 2025 11:50 am
ಬಿಎಂಟಿಸಿ ಬಸ್ಸಿನ ಡೀಸೆಲ್ ಗೂ ಕನ್ನ ಹಾಕಿದ ಖದೀಮರು! ಜಸ್ಟ್ 13 ನಿಮಿಷದಲ್ಲಿ 124 ಲೀಟರ್ ಇಂಧನ ಕಳವು

ರಾಂಪುರ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್‌ನಿಂದ 124 ಲೀಟರ್ ಡೀಸೆಲ್ ಕಳುವಾಗಿದೆ. ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕರು ನಿದ್ರಿಸುತ್ತಿದ್ದಾಗ

8 Dec 2025 11:31 am
ಬಿಕ್ಕಟ್ಟಿನ ನಡುವೆಯೂ ಅಮೆರಿಕಾದ ಹಿರಿಯ ಅಧಿಕಾರಿಗಳು ಭಾರತಕ್ಕೆ 5 ದಿನಗಳ ಕಾಲ ಭೇಟಿ

ಅಮೆರಿಕದ ಶೇ. 50 ದಂಡಾತ್ಮಕ ಸುಂಕದ ನಡುವೆಯೂ, ಉಭಯ ದೇಶಗಳ ಸಂಬಂಧವನ್ನು ಬಲಪಡಿಸಲು ಅಮೆರಿಕದ ಉನ್ನತ ಅಧಿಕಾರಿ ಅಲಿಶನ್ ಹೂಕರ್ ಭಾರತಕ್ಕೆ ಭೇಟಿ ನೀಡಿದ್ದಾರೆ. ವ್ಯಾಪಾರ, ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಸಹಕಾರವನ್ನು ಹೆಚ್ಚಿಸ

8 Dec 2025 11:30 am
ಭ್ರಷ್ಟಾಚಾರ ಸಾಬೀತಾದರೆ ಒಂದು ಕ್ಷಣ ಸಭಾಪತಿಯಾಗಿ ಉಳಿಯಲ್ಲ, ಅವಿಶ್ವಾಸ ನಿರ್ಣಯ ಮಂಡನೆ ಸದನಕ್ಕೆ ಬಿಟ್ಟಿದ್ದು: ಬಸವರಾಜ ಹೊರಟ್ಟಿ

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ವಿರುದ್ದ ಭ್ರಷ್ಟಾಚಾರ ಸಾಬೀತಾದರೆ ತಕ್ಷಣ ಸ್ಥಾನದಿಂದ ಇಳಿಯುತ್ತೇನೆ ಎಂದಿದ್ದು, ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸದನಕ್ಕೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು.

8 Dec 2025 11:27 am
ʼಉಕ್ರೇನ್‌ ಗೆ ತಮ್ಮ ಬೆಂಬಲವನ್ನು ಟ್ರಂಪ್‌ ಹಿಂಪಡೆಯಬಹುದುʼ; ಉಕ್ರೇನ್‌ ಶಾಂತಿ ಮಾತುಕತೆ ಮಧ್ಯೆ ಜೂ. ಟ್ರಂಪ್‌ ಹೇಳಿಕೆ, ಟ್ರಂಪ್‌ ಮುಂದಿನ ಹೆಜ್ಜೆಯ ಸುಳಿವು ನೀಡಿದ್ರಾ ಸುಪುತ್ರ?

ಅಮೆರಿಕ ಅಧ್ಯಕ್ಷರ ಪುತ್ರ ಡೊನಾಲ್ಡ್ ಟ್ರಂಪ್ ಉಕ್ರೇನ್-ರಷ್ಯಾ ಯುದ್ಧಕ್ಕೆ ಶಾಂತಿ ಒಪ್ಪಂದದ ಮಾತುಕತೆ ನಡೆಸುತ್ತಿರುವಾಗಲೇ, ಅವರ ಪುತ್ರ ಟ್ರಂಪ್ ಜೂನಿಯರ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಯುದ್ಧವನ್ನು ಬೇಕಂತಲೇ ಎಳೆಯುತ್ತ

8 Dec 2025 11:07 am
‘ವಂದೇ ಮಾತರಂ’ ಬದಲು ‘ಜನಗಣಮನ’ ರಾಷ್ಟ್ರಗೀತೆಯಾಗಿದ್ದೇಕೆ? ಬಿಜೆಪಿ ಮೂಲ ಸಂಸ್ಥಾಪಕರಿಗೆ ನೆಹರೂ ಕೊಟ್ಟಿದ್ದ ಸ್ಪಷ್ಟನೆಯೇನು?

ಲೋಕಸಭೆಯಲ್ಲಿ 'ವಂದೇ ಮಾತರಂ' ಗೀತೆಯ ಕುರಿತು 10 ಗಂಟೆಗಳ ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ, ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳಲಿದ್ದು, 150 ವರ್ಷಗಳ 'ವಂದೇ ಮಾತರಂ' ಅನ್ನು ರಾಷ್ಟ್ರಗೀತೆಯನ್ನಾಗಿ ಏಕೆ ಆರಿಸಲಿಲ್ಲ ಎಂಬುದು ಚರ್ಚೆಯ ಮು

8 Dec 2025 10:54 am
ಹೈದರಾಬಾದ್‌ ರಸ್ತೆಗೆ ಡೊನಾಲ್ಡ್‌ ಟ್ರಂಪ್‌ ಹೆಸರು; ರೇವಂತ್‌ ರೆಡ್ಡಿ ಪ್ರಸ್ತಾವನೆಗೆ ಭಾಗ್ಯನಗರ ನೆನಪಿಸಿದ ಬಿಜೆಪಿ

ನಗರಗಳ ಮತ್ತು ರಸ್ತೆಗಳ ಮರುನಾಮಕರಣ ಮಾಡುವುದರಲ್ಲಿ ಉತ್ತರ ಪ್ರದೇಶ ಸರ್ಕಾರ ಎತ್ತಿದ ಕೈ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೆಸರುಗಳನ್ನು ರಸ್ತೆಗಳಿಗೆ ಇಡುವುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರೂಡಿಸಿಕೊ

8 Dec 2025 10:42 am
ಬಿಜೆಪಿಯವರು ಪುತಿನ್’ಗೆ ಲೋಕಸಭೆ ಟಿಕೆಟ್ ಕೊಡ್ತಾರೆ ಅನ್ಕೊಂಡಿದ್ದೆ : ಏನಿದು ವ್ಯಂಗ್ಯ?

Putin's India Visit : ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಭೇಟಿಯ ಬಗ್ಗೆ ಕರ್ನಾಟಕ ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ. ಮಾಧ್ಯಮದಲ್ಲಿ ಸಿಗುತ್ತಿದ್ದ ಅಬ್ಬರದ ಪ್ರಚಾರ ನೋಡಿ, ಅವರೇನೋ ಭಾರತದಲ್ಲಿ ಚುನಾವಣೆಗೆ

8 Dec 2025 10:41 am
IndiGo ತಂದಿಟ್ಟ ಆವಾಂತರ - ವೈಮಾನಿಕ ಸೇವೆ ಭಾರೀ ಅಸ್ತವ್ಯಸ್ತ : ಇದರ ಹಿಂದೆ ಯಾರಿದ್ದಾರೆ, ತಪ್ಪು ಯಾರದ್ದು?

IndiGo Flight Cancellations : ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ, ವಿಮಾನ ಪ್ರಯಾಣದ ಸಂಖ್ಯೆಯನ್ನು ರದ್ದುಗೊಳಿಸಿರುವುದರಿಂದ, ಲಕ್ಷಾಂತರ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ಡಿಜಿಸಿಎ ತಂದ, ಹೊಸ ಕಾನೂನಿನ ಪ್ರಕಾರ, ಈ ಅಡಚಣೆಗೆ ಕಾರ

8 Dec 2025 10:22 am
ಕುಂದಾ ನಗರಿಯಲ್ಲಿ ಸದನ ಕದನ ಶುರು: ಚಳಿಯಲ್ಲೂ ಕಾವೇರುತ್ತಾ ಅಧಿವೇಶನ, ಈ ಬಾರಿ ಏನೆಲ್ಲಾ ಹೈಲೈಟ್ಸ್ ?

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಹತ್ತು ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ಪ್ರಮುಖ ವಿಧೇಯಕಗಳು ಮಂಡನೆಯಾಗಲಿವೆ. ಬಿಜೆಪಿ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ.

8 Dec 2025 10:06 am
ತಿರುಪತಿ ಸಂಸ್ಕೃತ ವಿವಿಯಲ್ಲಿ ಲೈಂಗಿಕ ಕಿರುಕುಳ: ಸಂಸತ್‌ನಲ್ಲಿ ಧ್ವನಿ ಎತ್ತಲು ಸಂಸದರ ನಿರ್ಧಾರ

ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣವು ಸಂಸತ್ತಿನಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ. ವೈ.ಎಸ್.ಆರ್. ಕಾಂಗ್ರೆಸ್ ಮತ್ತು ಇಂಡಿಯನ್ ನ್ಯಾಷನಲ

8 Dec 2025 9:53 am
ʼನಾನು ಜರ್ಮನ್‌ ಸಮಾಜಕ್ಕೆ ಸೇರಿಲ್ಲʼ: 9 ವರ್ಷಗಳ ನಂತರ ಜರ್ಮನ್‌ ಪೌರತ್ವ ಸಿಕ್ಕರೂ ಅವಕಾಶ ನಿರಾಕರಿಸಿದ ಭಾರತೀಯ ಮೂಲದ ಉದ್ಯಮಿ, ಕಾರಣವೇನು?

ಜರ್ಮನಿಯಲ್ಲಿ 9 ವರ್ಷಗಳಿಂದ ನೆಲೆಸಿರುವ ಭಾರತೀಯ ಮೂಲದ ಉದ್ಯಮಿ ಮಯೂಖ್ ಪಂಜಾ, ಜರ್ಮನ್ ಪೌರತ್ವ ನಿರಾಕರಿಸಿದ್ದಾರೆ. ತಾನು ಜರ್ಮನ್ ಸಮಾಜಕ್ಕೆ ಸೇರಿಲ್ಲ, ಮನದಾಳದಿಂದ ಭಾರತೀಯನೆಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಜರ್ಮನ್‌ ಸಾಮ

8 Dec 2025 9:48 am
ಮನೆಕೆಲಸಕ್ಕೆ, ವ್ಯಾಪಾರಕ್ಕೆ ಯಾರನ್ನಾದರೂ ನೇಮಿಸಿಕೊಳ್ಳುವ ಮೊದಲು ಗುರುತು ಪರಿಶೀಲಿಸಿ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಅಕ್ರಮ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಗರೀಕರಿಗೆ ಮನವಿ ಮಾಡಿದ್ದಾರೆ. ಮನೆಕೆಲಸಕ್ಕೆ ಅಥವಾ ವ್ಯಾಪಾರ

8 Dec 2025 9:30 am
ರಾಕ್ಷಸರ ಅವತಾರ ತಾಳಿದ ಸ್ಪರ್ಧಿಗಳು!

ರಾಕ್ಷಸರ ಅವತಾರ ತಾಳಿದ ಸ್ಪರ್ಧಿಗಳು!

8 Dec 2025 8:41 am
ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನಷ್ಟು ರೈಲುಗಳು: ಮುಂದಿನ 2 ವರ್ಷಗಳಲ್ಲಿ ಎಲ್ಲಾ ಕಾರಿಡಾರ್‌ನಲ್ಲಿ ಪ್ರತಿ 4 ನಿಮಿಷಕ್ಕೊಂದು ರೈಲು

ಬೆಂಗಳೂರು ಮೆಟ್ರೋ ರೈಲು ನಿಗಮವು ಹಳದಿ ಮಾರ್ಗಕ್ಕೆ ಆರು ಹೊಸ ಚಾಲಕರಹಿತ ರೈಲುಗಳನ್ನು ಖರೀದಿಸಲು ಬಿಇಎಂಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. 2027ರ ವೇಳೆಗೆ ಈ ರೈಲುಗಳು ಪೂರೈಕೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು ವರ್ಷಗಳಲ್ಲಿ

8 Dec 2025 8:23 am
ದೇಶದ ಒಟ್ಟು 8 ಲಕ್ಷ ವಕ್ಫ್ ಆಸ್ತಿಗಳ ಪೈಕಿ ಕೇವಲ 2.16 ಲಕ್ಷ ಆಸ್ತಿಗಳು ಮಾತ್ರ ನೋಂದಣಿ

ದೇಶದಲ್ಲಿ ಒಟ್ಟು 8.8 ಲಕ್ಷ ವಕ್ಫ್ ಆಸ್ತಿಗಳಿವೆ. ಉತ್ತರ ಪ್ರದೇಶವು ಸುನ್ನಿ ಮತ್ತು ಶಿಯಾ ಮಂಡಳಿಗಳ ಅಡಿಯಲ್ಲಿ 2.4 ಲಕ್ಷ ಆಸ್ತಿಗಳೊಂದಿಗೆ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ (80,480), ಪ

8 Dec 2025 8:21 am
ವಂದೇ ಮಾತರಂ ಗೀತೆಗೆ 150 ವರ್ಷ; ಲೋಕಸಭೆಯಲ್ಲಿ ವಿಶೇಷ ಚರ್ಚೆಗೆ ಚಾಲನೆ ನೀಡಲಿರುವ ನರೇಂದ್ರ ಮೋದಿ

ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ನೀಡಿದ, ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಹುತಾತ್ಮರಾದ ಅದೆಷ್ಟೋ ದೇಶಭಕ್ತರಿಗೆ ಪ್ರೇರಣೆ ನೀಡಿದ ಮತ್ತು ಈಗಲೂ ದೇಶವನ್ನು ಒಗ್ಗೂಡಿಸಿರುವ ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂ

8 Dec 2025 8:15 am
ಕರಾವಳಿಯಲ್ಲಿ ಪ್ರವಾಸಿ ಋುತು ಆರಂಭ : ಬೀಚ್‌ ರೆಸಾರ್ಟ್‌, ಹೋಂ ಸ್ಟೇಗಳು ಶೀಘ್ರ ಭರ್ತಿ

ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಪ್ರವಾಸಿ ಋುತು ಭರ್ಜರಿಯಾಗಿ ಆರಂಭಗೊಂಡಿದೆ. ನವೆಂಬರ್‌ನಲ್ಲೇ ಹೆಚ್ಚಿನ ವಸತಿ ಸೌಕರ್ಯಗಳು ಬುಕ್ ಆಗಿದ್ದು, ಉತ್ತರ ಭಾರತದ ಕುಟುಂಬಗಳ ಸಂಬಂಧಿಕರ ಆಗಮನ ಮ

8 Dec 2025 7:42 am
ಪಾಕಿಸ್ತಾನದ ಹೊಗಳಿಕೆ ಮತ್ತು ಲಂಚಕ್ಕಾಗಿ ಭಾರತ ಕಳೆದುಕೊಂಡರು; ಡೊನಾಲ್ಡ್‌ ಟ್ರಂಪ್‌ ರುಬ್ಬಿದ ಮೈಕೆಲ್‌ ರೂಬಿನ್‌!

ಅದ್ಯಾವ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಭಾರತವನ್ನು ದೂರ ಮಾಡುವ ಮತ್ತು ಪಾಕಿಸ್ತಾನವನ್ನು ಅಪ್ಪಿಕೊಳ್ಳುವ ನಿರ್ಧಾರ ಮಾಡಿದರೋ ಗೊತ್ತಿಲ್ಲ. ಅವರ ಈ ನಿರ್ಧಾರ ಅಮೆರಿಕನ್ನರಿಂದ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ. ಪೆಂಟಗನ್‌ ಮಾ

8 Dec 2025 7:28 am
ಫ್ಯಾಕ್ಟ್‌ ಚೆಕ್‌ ಮಾಡೋರು ಅಮೆರಿಕಕ್ಕೆ ಬರಬೇಡಿ; ಹೊಸ ಯುಎಸ್‌ ವೀಸಾ ನೀತಿಯಿಂದ ಭಾರತೀಯರ ಮೇಲೆ ಪರಿಣಾಮ

ಅಮೆರಿಕದ ವೀಸಾ ನೀತಿಯಲ್ಲಿ ದಿನಕ್ಕೊಂದು ಬದಲಾವಣೆ ಮಾಡುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ, ಇದೀಗ ಫ್ಯಾಕ್ಟ್‌ ಚೆಕ್‌ ಮತ್ತು ಸೆನ್ಸಾರ್‌ಶಿಪ್‌ ಕ್ಷೇತ್ರದ ವೀಸಾ ಅರ್ಜಿದಾರರ ಅರ್ಜಿಗಳನ್ನು ತಿರಸ್ಕರಿಸಲು ಮುಂ

8 Dec 2025 6:38 am
ಪ್ರಾಣಿಗಳಿಗೂ ಆಧಾರ್‌! ಜಾನುವಾರು ಗುರುತು ಪತ್ತೆಗೆ ಸ್ಮಾರ್ಟ್‌ ಅಪ್ಲಿಕೇಶನ್‌, ಹು-ಧಾ ಪಾಲಿಕೆಯಿಂದ ಚಿಂತನೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಜಾನುವಾರು ಮತ್ತು ಬೀದಿನಾಯಿಗಳಿಗೆ ಆಧಾರ್‌ ಮಾದರಿಯ ಗುರುತು ಚೀಟಿ ನೀಡಲು ಸ್ಮಾರ್ಟ್‌ ಅಪ್ಲಿಕೇಶನ್‌ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ. ಪ್ರಾಣಿಗಳ ಕಿವಿಗೆ ಸ್ಕ್ಯಾನರ್‌ ಇ

8 Dec 2025 6:05 am
ಭಾಗ್ಯಲಕ್ಷ್ಮಿಯರಿಗೆ ಬಾಂಡ್‌ ಹಣ : ಚಾಮರಾಜನಗರದಲ್ಲಿ 4433 ಫಲಾನುಭವಿಗಳು

2006-07ರಲ್ಲಿ ಜಾರಿಯಾದ ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷ ಪೂರೈಸಿದ ಹೆಣ್ಣು ಮಕ್ಕಳಿಗೆ 30 ಸಾವಿರ ರೂ. ಪರಿಪಕ್ವ ಮೊತ್ತ ಲಭ್ಯವಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 4941 ಹೆಣ್ಣು ಮಕ್ಕಳಲ್ಲಿ 4433 ಮಂದಿ ಅರ್ಹರಾಗಿದ್ದು, ಅವರ ಬ್ಯಾಂಕ್

8 Dec 2025 6:05 am
ಗೃಹಲಕ್ಷ್ಮೀ ಸಹಕಾರ ಸಂಘದಿಂದ ಸದ್ಯಕ್ಕೆ ಸಾಲ ಸಿಗೋದಿಲ್ಲ!

ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿ ಸ್ಥಾಪಿಸಲಾದ ಸಹಕಾರ ಸಂಘದಲ್ಲಿ ಚುನಾವಣೆ ನಡೆಯದೆ ಪದಾಧಿಕಾರಿಗಳ ಆಯ್ಕೆ ವಿಳಂಬವಾಗಿದೆ. ಇದರಿಂದಾಗಿ ಸದಸ್ಯತ್ವ ಪಡೆದರೂ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಸಂಘದ ಕಾರ್ಯನಿರ್ವಹಣೆಗೆ ಮಾರ್ಗಸೂಚ

8 Dec 2025 5:37 am
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ - ಗೆಳೆಯನ ಗೆಲುವು ಸೆಲೆಬ್ರೇಟ್ ಮಾಡಿದ ಕುಂಬ್ಳೆ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಬೆಂಬಲಿತ ಪ್ರಸಾದ್, ಶಾ

7 Dec 2025 11:04 pm
ʻರಾಜಭವನ ಹೆಸರು‌ ʻಲೋಕ ಭವನʼ ಎಂದು ಬದಲಿಸಲು ಸಂಪುಟ ಒಪ್ಪಿಗೆ ಇಲ್ಲʼ: ಸಚಿವ ಎಚ್‌ಕೆ ಪಾಟೀಲ್

ರಾಜ್ಯಪಾಲರ ಭವನವನ್ನು 'ಲೋಕಭವನ' ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಚಿವ ಸಂಪುಟದ ಒಪ್ಪಿಗೆ ಇಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಭೇಟಿ ಮಾಡಿ ಮೂಲ ಹೆಸ

7 Dec 2025 10:19 pm
ಬೆಂಗಳೂರು ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಕಪಾಳಕ್ಕೆ ಹೊಡೆದಿದ್ದಕ್ಕೆ ಕೇಸ್‌; ಪೊಲೀಸರಿಂದ ಟೀಚರ್‌ ಬಂಧನ!

ಹುಳಿಮಾವು ಲೇಕ್ ರಸ್ತೆಯ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗೆ ದೈಹಿಕ ಶಿಕ್ಷಕ ರಾಜೇಶ್ ಕಪಾಳಮೋಕ್ಷ ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸಹಪಾಠಿಯೊಂದಿಗೆ ಚೇಷ್ಟೆ ಮಾಡಿದ ವಿದ್ಯಾರ್ಥಿಯನ್ನು ಸಿಬ್

7 Dec 2025 9:48 pm
ʻ500 ಕೋಟಿ ರೂ. ಕೊಟ್ಟವರಿಗೆ ಕಾಂಗ್ರೆಸ್‌ ನೀಡುತ್ತೆ 'ಸಿಎಂ' ಪಟ್ಟʼ: ಸ್ಫೋಟಕ ಹೇಳಿಕೆ ಕೊಟ್ಟ ಸಿಧು ಪತ್ನಿ ನವಜೋತ್‌

ಪಂಜಾಬ್ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಐವರು ನಾಯಕರು ಸ್ಪರ್ಧಿಸುತ್ತಿದ್ದು, 500 ಕೋಟಿ ರೂ. ನೀಡುವವರಿಗೆ ಸ್ಥಾನ ಸಿಗುತ್ತದೆ ಎಂದು ನವಜೋತ್ ಕೌರ್ ಸಿಧು ಆರೋಪಿಸಿದ್ದಾರೆ. ತಮ್ಮ ಪತಿ ನವಜೋತ್ ಸಿಂಗ್ ಸಿಧು ಕಾಂಗ

7 Dec 2025 9:38 pm
ಕಬ್ಬನ್‌ಪಾರ್ಕ್ ಪುಷ್ಪ ಪ್ರದರ್ಶನಕ್ಕೆ ತೆರೆ; 11 ದಿನಗಳ ಪ್ರದರ್ಶನಕ್ಕೆ 4.60 ಲಕ್ಷ ಮಂದಿ ಆಗಮನ

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ನ.27ರಿಂದ ಆರಂಭವಾದ ಪುಷ್ಪ ಪ್ರದರ್ಶನ ಆರಂಭವಾಗಿತ್ತು. ಇಂದಿಗೆ(ಡಿ.7) ಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಭಾನುವಾರವಾದ ಕಾರಣ ಸಾವಿರಾರು ಜನರು ಪಾರ್ಕ್‌ನಲ್ಲಿ ಆಯೋಜಿಸಿದ್ದ ಪುಷ್ಪ ಪ್

7 Dec 2025 9:04 pm
ವಾಹನ ಸವಾರರೇ ಗಮನಿಸಿ; ಡಿ.7ರಿಂದ 9 ತಿಂಗಳು ಬೆಂಗಳೂರಿನ ಈ ರಸ್ತೆಗಳು ಸಂಪೂರ್ಣ ಬಂದ್‌

ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ, ಡಿಸೆಂಬರ್ 7 ರಿಂದ ಮುಂದಿನ 9 ತಿಂಗಳ ಕಾಲ ಬೆಂಗಳೂರು-ಮೈಸೂರು ರಸ್ತೆಯಿಂದ ದೊಡ್ಡ ಆಲದ ಮರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ವಾಹನಗಳು ಸಂಚರಿಸುವಂತಿಲ್ಲ ಎಂದು ರೈ

7 Dec 2025 8:58 pm