ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಓವಲ್ ಕಚೇರಿ; ಜೊಹ್ರಾನ್ ಮಮ್ದಾನಿ-ಡೊನಾಲ್ಡ್ ಟ್ರಂಪ್ ಸಂಬಂಧ ರಿಪೇರಿ!
ಐಟಿಬಿಟಿ ಸಿಟಿಯಾದ ಬೆಂಗಳೂರಿನಲ್ಲಿ ಬಾಡಿಗೆ ಮತ್ತು ಅಡ್ವಾನ್ಸ್ ಹೆಚ್ಚಾಗುತ್ತಿರುವ ಹಿನ್ನೆಲೆ, ಮೂರೇ ತಿಂಗಳಿಗೆ ಬೇಡಿಕೆ ಕುಸಿತಗೊಂಡಿದೆ ಎಂದು ಮ್ಯಾಜಿಕ್ಬ್ರಿಕ್ಸ್ ವರದಿಯಿಂದ ತಿಳಿದುಬಂದಿದೆ. ದೆಹಲಿ ಮತ್ತು ಎನ್ಸಿಆ
ಬೆಂಗಳೂರಿನ ಜೆಪಿ ನಗರದಿಂದ ಡೈರಿ ಸರ್ಕಲ್ನಲ್ಲಿರುವ ಎಟಿಎಂಗಳಿಗೆ 7.11 ಕೋಟಿ ರೂ. ತುಂಬಿಸಲು ಹೋಗುತ್ತಿದ್ದ ವಾಹನವನ್ನು ಸರ್ಕಾರಿ ಅಧಿಕಾರಿ ರೀತಿ ಅಡ್ಡ ಹಾಕಿ ದೋಚಿದ ಘಟನೆ ನಡೆದಿತ್ತು. ಪ್ರಕರಣ ನಡೆದು ನಲವತ್ತೆಂಟು ಗಂಟೆಯಲ್ಲಿ
ಬೆಂಗಳೂರಿನಲ್ಲಿ ಇಟಲಿಯ ಕಾನ್ಸುಲ್ ಜನರಲ್ ಗಿಯಾಂಡೊಮೆನಿಕೊ ಮಿಲಾನೊ ಅವರು ಮಸಾಲ ದೋಸೆಯನ್ನು ತಮ್ಮ ನೆಚ್ಚಿನ ಬೆಳಗಿನ ಉಪಾಹಾರ ಎಂದು ಹೊಗಳಿದ್ದಾರೆ. ವಿಶ್ವ ಇಟಾಲಿಯನ್ ಪಾಕಶಾಲೆಯ ವಾರದ 10ನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಯುತ
ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ಖಚಿತಪಡಿಸಿದೆ. ನವೆಂಬರ್ 28 ರಂದು ಉಡುಪಿಗೆ ಆಗಮಿಸಲಿರುವ ಮೋದಿ, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಲಕ್ಷ ಕಂ
ಶಿರಾ ತಾಲೂಕಿನ 36 ಕೆರೆಗಳಿಗೆ ಹೇಮಾವತಿ ನೀರು ಹರಿಸಲಾಗಿದೆ ಎಂದುಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಜಲಾನಯನ ಮಹೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು. ಮಣ್ಣಿನ ಪರೀಕ್ಷೆ ಹಾಗೂ ಸಂರಕ್ಷಣೆಗೆ ಅಧಿಕಾರಿಗಳು ಸಹಕರಿಸುವರು. ಉತ್
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಮತ್ತು ಸ್ಪೋಟಕ ಬೆಳವಣಿಗೆಗಳು ಆಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಆಡಳಿತ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಕೆಲವೇ
Indo Pak Cricket Rivalry- 2026ರ ಐಸಿಸಿ ಟಿ20 ವಿಶ್ವಕಪ್ಗೆ ತಂಡಗಳ ರಚನೆ ಆಗಿದ್ದು ಶೀಘ್ರದಲ್ಲೇ ಐಸಿಸಿಯು ಪ್ರಕಟಿಸಲಿದೆ ಎಂದು ಕ್ರಿಕ್ ಬಝ್ ವರದಿ ತಿಳಿಸಿದೆ. ಇನ್ನು ವಿಶೇಷವೆಂದರೆ ಈ ಬಾರಿಯ ಏಷ್ಯಾ ಕಪ್ ರೀತಿಯಲ್ಲೇ ಭಾರತ ಮತ್ತು ಪಾಕಿಸ್ತಾನ ತಂ
ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ವಿಶ್ವದ ನಾನಾ ದೇಶಗಳಲ್ಲಿರುವ ಗಣ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೆಕ್ಕೆಜೋಳ ಖರೀದಿ ಮತ್ತು ಆಮದು ಕುರಿತ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಕೇಂದ್ರದ ಮೇಲೆ ಗೂಬ
ಸಿಎಂ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಮಟ್ಟದಲ್ಲೂ ಸಾಕಷ್ಟು ಹಿನ್ನಡೆ ಆಗುತ್ತಿದೆ. 2023 ರ ಒಪ್ಪಂದದಂತೆ ಸಿಎಂ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ. ಆದರೆ ಕೆಲವೊಂದು ಪ್ರಮುಖ ವಿಚಾರಗಳ
ರಾಜ್ಯ ಕಾಂಗ್ರೆಸ್ ನಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮೌನ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಆಗಮಿಸಿದ
ಬೆಲೆಯು ಎಂಎಸ್ಪಿಗಿಂತ ಕೆಳಗೆ ಬಿದ್ದಾಗ ಮತ್ತು ಮಾರುಕಟ್ಟೆಗಳು ಅವರ ವಿರುದ್ಧ ನಿಂತಾಗ ತಕ್ಷಣ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ದೇಶದ ಆಹಾರ ಭದ್ರತೆಗೆ, ಎಥೆನಾಲ್ ಉತ್ಪಾದನೆಯ ಸಾಮರ್
ಬೆಂಗಳೂರಿನಲ್ಲಿ 7.11 ಕೋಟಿ ರೂ. ಹಣ ದೋಚಿದ ಪ್ರಕರಣವನ್ನು ನಲವತ್ತೆಂಟು ಗಂಟೆಯಲ್ಲಿ ಯಶಸ್ವಿಯಾಗಿ ಬೇಧಿಸಿ, ಆರೋಪಿಗಳನ್ನು ಬಂಧಿಸಿದ ಪೊಲೀರಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕಮಿಷನರ್ ಸೀಮಂತ್ ಕುಮಾರ್ ಅವರು ಹೇಳಿ
ಮೈಸೂರಿನ ವರುಣಾದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹಳೆಯ ದೂರಿನ ವಿಚಾರಣೆಯಿಂದ ಮನನೊಂದ ಕಾರ್ಯದರ್ಶಿ ದಿವ್ಯಾ, ಸುಮಾರು 15 ಮ
ಹೊಸದಿಲ್ಲಿಯಲ್ಲಿ ಟೆಕ್ಕಿಯೊಬ್ಬರು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಡ್ರೈವರ್ ಕಳುಹಿಸಿದ್ದ ಸಂದೇಶವನ್ನು ಅನುವಾದಿಸಿದಾಗ ಅದು ಕೊಲೆಯ ಬೆದರಿಕೆಯಂತೆ ಕಂಡಿದೆ. ಆದರೆ, ನಿಜವಾದ ಸಂದೇಶ 'ನಾನು ಮದರ್ ಡೈರಿ ಮುಂದೆ ಇದ್ದೇನ
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ನೇ ವರ್ಷಾಚರಣೆ ಮಾಡುತ್ತಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೆ ಮೊದಲು. ಪಕ್ಷದ ಬೆಳವಣಿಗೆಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿ, ಹೋರಾಟ ಮಾಡಿ, ಕೇಸ್ ಗಳನ್ನು ಹಾಕಿಸಿಕೊಂಡು
ಮುಖಕ್ಕೆ ಹೊಡೆದ ಹಾಗೆ ಹೇಳ್ತೀನಿ ಇವತ್ತು! ಕಿಚ್ಚ ಸುದೀಪ್ ಭರ್ಜರಿ ಕ್ಲಾಸ್
4 Labour Codes: 40 ಕೋಟಿ ಜನಕ್ಕೆ ಮೋದಿ ಬಂಪರ್! 1 ವರ್ಷಕ್ಕೇ ಗ್ರಾಚ್ಯುಟಿ, ಡೆಲಿವರಿ ಬಾಯ್ಸ್ಗೂ PF, ESI!
ಜಪಾನ್-ಚೀನಾ ಕಿತ್ತಾಟದಿಂದ ಭಾರತಕ್ಕೆ ಜಾಕ್ಪಾಟ್! ಅಮೆರಿಕದ ಸುಂಕದ ಏಟಿಗೆ ಸಿಕ್ತು ರಿಲೀಫ್!
2030ಕ್ಕೆ ಭಾರತ ಹೇಗಿರಲಿದೆ ಗೊತ್ತಾ? ಊಹಿಸಲೂ ಸಾಧ್ಯವಾಗದ ವೇಗದಲ್ಲಿ ಅಭಿವೃದ್ಧಿ! ಅಮೆರಿಕ, ಚೀನಾ ಮೀರಿಸುವತ್ತ ಇಂಡಿಯಾ!
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ಗಾಂಜಾ, ಸಿಗರೇಟ್ ಸಾಗಾಟ ಯತ್ನಕ್ಕೆ ಬ್ರೇಕ್ ಹಾಕಲಾಗಿದೆ. ಕ್ಯಾಂಟೀನ್ಗೆಂದು ಬಂದ ಬಾಳೆಹಣ್ಣಿನ ಚೀಲಗಳಲ್ಲಿ ಮತ್ತು ಕರ
ಐಡಿಬಿಐ ಬ್ಯಾಂಕ್ನ ಖಾಸಗೀಕರಣ ಪ್ರಕ್ರಿಯೆ ಚುರುಕುಗೊಂಡಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಇದನ್ನು ಖರೀದಿಸಲು ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬ್ಯಾಂಕ್ನ 1 ಲಕ್ಷ ಕೋಟಿ ರೂ. ಮಾರು
India Vs South Africa 2nd Test Match-ಯಾರೇ ನಾಯಕರಾದರೂ ಟಾಸ್ ವಿಷಯದಲ್ಲಿ ಭಾರತ ತಂಡದ ಅದೃಷ್ಟ ಮಾತ್ರ ಅಷ್ಟಕ್ಕಷ್ಟೇ ಎಂಬಂತಾಗಿದೆ. ನಿರಂತರ ಟಾಸ್ ಸೋಲಿನಲ್ಲಿ ರೋಹಿತ್ ಶರ್ಮಾ ಅವರು ಕೆಟ್ಟ ವಿಶ್ವದಾಖಲೆಯನ್ನು ಬರೆಸಿಕೊಂಡಿದ್ದರು. ಅವರ ಉತ್ತರಾಧಿಕ
ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಾಯಕರ ಎದುರು ಮಾಡಿದ ಆಣೆ-ಪ್ರಮಾಣದಂತೆ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಎಚ್ಚರಿಸಿದ
ಜಾರ್ಜಿಯಾದ ಜನಪ್ರತಿನಿಧಿ ಮಾರ್ಜೋರಿ ಟೇಲರ್ ಗ್ರೀನ್ ಅವರು ಯುಎಸ್ ಕಾಂಗ್ರೆಸ್ನಿಂದ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಭಿನ್ನಾಭಿಪ್ರಾಯ ಇದಕ್ಕೆ ಕಾರಣವಾಗಿದೆ. 2026ರ ಜನವರಿ 5ರಂದು ಅವರು
ಶಾಸಕರು ದೆಹಲಿಗೆ ಹೋಗಿರೋದು ಈ ವಿಚಾರಕ್ಕೆ ಅಂತ ಹೇಗೆ ಹೇಳ್ತೀರಿ. ಹೋಗಿರೋರು ಮೂರು ಜನ, ಅಷ್ಟಕ್ಕೇ ಗುಂಪು ಕಟ್ಟಿಕೊಂಡು ಹೋಗಿದ್ದಾರೆ ಅಂದ್ರೆ ಹೇಗೆ. ಗುಂಪು ಹೋಗೋದು ಅಂದ್ರೆ 15 ಶಾಸಕರಾದ್ರೂ ಇರಬೇಕಲ್ಲ. ಅವರು ಅವರ ಕೆಲಸಕ್ಕೆ ಹೋಗ
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಸದ್ದು ತೀವ್ರಗೊಳ್ಳುತ್ತಿದೆ. ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಸದ
John Cena Special Message To Indian Fans- ರೆಸ್ಲಿಂಗ್ ಗೆ ಭಾರತದಲ್ಲಿ ಅಸಂಖ್ಯ ಅಭಿಮಾನಿಗಳಿದ್ದಾರೆ. ಜಾನ್ ಸೆನಾ ಅಂತೂ ಇಲ್ಲಿನ ರೆಸ್ಲಿಂಗ್ ಪ್ರಿಯರ ಅಚ್ಚುಮೆಚ್ಚಿನ ರೆಸ್ಲರ್. ಅವರೀಗ ತಮ್ಮ ಕುಸ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದು ಡಿಸೆಂಬರ್ 13 ರಂ
ಭಾರತದ ಎಡ್-ಟೆಕ್ ದೈತ್ಯ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಅಮೆರಿಕದ ಡೆಲವೇರ್ ನ್ಯಾಯಾಲಯವು ಭಾರೀ ಆಘಾತ ನೀಡಿದೆ. ಬೈಜೂಸ್ ಆಲ್ಫಾ ಘಟಕದಿಂದ 533 ಮಿಲಿಯನ್ ಡಾಲರ್ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಮತ್ತು ನ್ಯಾ
ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ನಡೆದ ಕಾರ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದ ಕಳ್ಳಸಾಗಣ
India A Vs Bangladesh A- ಕೈಯ್ಯಲ್ಲಿರುವ ಪಂದ್ಯವನ್ನು ಕಳೆದುಕೊಳ್ಳುವುದು ಎಂದರೆ ಇದೇ. ರೈಸಿಂಗ್ ಏಷ್ಯಾ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಪರಾಭವಗೊಂಡಿತು. ಟೈ ಆಗಿ ಸೂಪರ್ ಓವರ್ ಕಂಡ
ಕೋವಿಡ್ ಹಮ್ಮಾರಿ ಹಲವರು ಜೀವನವನ್ನು ತಲೆಕೆಳಗಾಗಿಸಿದೆ. ಅದರಂತಯೇ ಕೋವಿಡ್ನಿಂದ ತನ್ನವರನ್ನು ಕಳೆದುಕೊಂಡರು ಜೀವನದಲ್ಲಿ ಸೋಲದೆ ತಾಯಿಯ ಕನಸನ್ನು ನನಸು ಮಾಡಲು ಪಣತೊಟ್ಟ ಸ್ಪೂರ್ತಿದಾಯಕ ಕಥೆಯಿದು. ಕೋವಿಡ್ನಿಂದ ತಾಯಿಯನ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಕೆಲವು ಶಾಸಕರು ದೆಹಲಿ ಯಾತ್ರೆ ನಡೆಸಿದ್ದಾರೆ. ಡಿಕೆಶಿ ಪರವಾಗಿ ಕೆಲ
India Vs South Africa 2nd Test- ಕೋಲ್ಕತಾ ಟೆಸ್ಟ್ ನಲ್ಲಿ ಕುತ್ತಿಗೆ ನೋವಿಗೊಳಗಾಗಿದ್ದ ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರು ಗುವಾಹಟಿಗೆ ಆಗಮಿಸಿದ್ದರು. ಆದರೆ ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲ. ಮೈದಾನಕ್ಕಿಳಿಯಲು ಅವರ ದೇಹ ಇನ್ನೂ ಸ
ಚೀನಾ ತಂತ್ರಜ್ಞಾನ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೊಂದು ಸಾಕ್ಷಿಯೆಂಬಂತೆ, ಚೀನಾ ವಿಶ್ವದ ಮೊದಲ ತೇಲುವ ಕೃತಕ ದ್ವೀಪ ನಿರ್ಮಾಣ ಮಾಡುತ್ತಿದೆ. ಇದು 2028 ರಲ್ಲಿ ಪೂರ್ಣಗೊಳ್ಳಲಿದ್ದು, ಪರಮಾಣು ಬಾಂಬ್ ದಾ
ಹಗರಿಬೊಮ್ಮನಹಳ್ಳಿ ತಾಲೂಕಿನ ಕಬ್ಬು ಕಟಾವು ಕಾರ್ಮಿಕರ ಬದುಕು ದುಸ್ತರವಾಗಿದೆ. ಆಂಧ್ರ, ಮಹಾರಾಷ್ಟ್ರ, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಗೆ 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು 6 ತಿಂಗಳಿಗೂ ಹೆಚ್ಚು ಕಾಲ ವಲಸೆ ಹೋಗುತ
child care: ಬೆಳಗ್ಗಿನ ಎಳೆ ಬಿಸಿಲೇ ಮಕ್ಕಳ ಆರೋಗ್ಯಕ್ಕೆ ಅಮೃತ! Dr. Nitin
ನಂದಿನಿ ಹಾಲಿನಂತೆ, ಕರ್ನಾಟಕದ ಮೀನುಗಾರಿಕಾ ಅಭಿವೃದ್ಧಿ ನಿಗಮವು 'ರೆಡಿ ಟು ಕುಕ್' ಸಂಸ್ಕರಿಸಿದ ತಾಜಾ ಮೀನನ್ನು ತನ್ನದೇ ಬ್ರ್ಯಾಂಡ್ನಡಿ ವ್ಯಾಕ್ಯೂಮ್ ಪ್ಯಾಕ್ಗಳಲ್ಲಿ ವಿತರಿಸಲು ಚಿಂತನೆ ನಡೆಸಿದೆ. ಜನವರಿ-ಫೆಬ್ರವರಿಯಲ್ಲ
ಕೇಂದ್ರ ಸರಕಾರವು ಮಲೆನಾಡು ಮತ್ತು ಕರಾವಳಿ ನಡುವೆ ರೈಲು ಸಂಪರ್ಕ ಸುಧಾರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಶಿವಮೊಗ್ಗ-ಶೃಂಗೇರಿ-ಮಂಗಳೂರು, ತಾಳಗುಪ್ಪ-ಹೊನ್ನಾವರ ಸೇರಿದಂತೆ ನಾಲ್ಕು ಹೊಸ ರೈಲು ಮಾರ್ಗಗಳ ಅಂತಿಮ ಸಮೀಕ್ಷೆಗೆ ಟೆಂಡ
ಕರ್ನಾಟಕ ಸರ್ಕಾರದ ತಜ್ಞರ ಸಮಿತಿಯು ಬೈಕ್ ಟ್ಯಾಕ್ಸಿ ಸೇವೆಗಳನ್ನು ಕಾನೂನುಬಾಹಿರ ಮತ್ತು ಸುರಕ್ಷಿತವಲ್ಲ ಎಂದು ಘೋಷಿಸಿ, ಅವುಗಳ ಮೇಲಿನ ನಿಷೇಧವನ್ನು ಮುಂದುವರಿಸಲು ಶಿಫಾರಸು ಮಾಡಿದೆ. ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ, ವಿಮ
ನ. 21ರಂದು ಕರ್ನಾಟಕದಲ್ಲಿ, ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಕ್ರೀಡಾ ವಲಯದಲ್ಲಿ ಕೆಲವು ಕುತೂಹಲಕಾರಿ ವಿದ್ಯಮಾನಗಳು ನಡೆದಿವೆ. ಅವುಗಳಲ್ಲಿ ಪ್ರಮುಖವೆಂದರೆ, ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ
ಅಕ್ಟೋಬರ್ 2027 ರಿಂದ ಭಾರತ್ NCAP 2.0 ಜಾರಿಗೆ ಬರಲಿದೆ. ಐದು ಕ್ರ್ಯಾಶ್ ಟೆಸ್ಟ್ಗಳನ್ನು ಒಳಗೊಂಡ ಈ ಹೊಸ ನಿಯಮವು ಕಾರುಗಳ ಸುರಕ್ಷತೆಯನ್ನು ಹೆಚ್ಚಿಸಲಿದೆ. ಚಾಲನೆ, ಅಪಘಾತ ತಡೆಗಟ್ಟುವಿಕೆ, ಪ್ರಯಾಣಿಕರ ಸುರಕ್ಷತೆ, ದುರ್ಬಲ ರಸ್ತೆ ಬಳಕ
ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಐದು ದಿನಗಳ ಬಳಿಕ ಶುಕ್ರವಾರ ಮುಕ್ತಾಯಗೊಂಡಿದೆ. ಒಂಬತ್ತು ಲಕ್ಷಕ್ಕೂ ಹೆಚ್ಚು ಜನರು ಪರಿಷೆಗೆ ಭೇಟಿ ನೀಡಿದ್ದು, ಮೂರು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿದೆ ಎನ್ನಲಾಗಿದೆ. ಈ ಬಾರಿ
ಕೇಂದ್ರದ ಹತ್ತು ಕಾರ್ಮಿಕ ಸಂಘಟನೆಗಳು ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿವೆ. ನವೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಈ ಕ್ರಮವನ್ನು ಕಾರ್ಮಿಕ ವಿರೋಧಿ ಮತ್ತು ಉದ್ಯೋ
7.11 ಕೋಟಿ ರೂ. ಮೆಗಾ ದರೋಡೆಯ ಪ್ರಮುಖ ಸೂತ್ರಧಾರ ಕಾನ್ಸ್ಟೆಬಲ್ ಅಣ್ಣಪ್ಪ ನಾಯ್ಕ್ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸಿಎಂಎಸ್ ಏಜೆನ್ಸಿಯ ಮಾಜಿ ಹಾಗೂ ಹಾಲಿ ಉದ್ಯೋಗಿಗಳ ಸಹಾಯದಿಂದ ಈ ಮಹಾದರೋಡೆ ನಡೆಸಲಾಗಿದೆ. ದರೋಡೆಗೆ
ಫರೀದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿಯ ಪೂರ್ವಜರ ಮನೆಯನ್ನು ಧ್ವಂಸಗೊಳಿಸಲು ನೋಟಿಸ್ ಜಾರಿಯಾಗಿದೆ. ಇಂದೋರ್ನ ಮೌನಲ್ಲಿರುವ ಈ ಮನೆಯು ರಕ್ಷಣಾ ಸಚಿವಾಲಯದ ಭೂಮಿಯಲ್ಲಿ ಅಕ್
ಕಾರ್ಮಿಕರ ಭವಿಷ್ಯನಿಧಿಗೆ (ಇಪಿಎಫ್) ಅರ್ಹತೆ ಪಡೆಯಲು ಮೂಲವೇತನ ಮಿತಿಯನ್ನು 15,000 ರೂ.ಗಳಿಂದ 25,000 ರೂ.ಗೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಪ್ರಸ್ತಾವನೆ ಮುಂದಿನ ವರ್ಷದ ಆರಂಭದಲ್ಲಿ ಕೇಂದ್ರ ಟ್ರಸ್ಟಿಗಳ ಮಂಡಳಿಯ ಮುಂದೆ
ದುಬೈ ಏರ್ ಶೋ 2025 ವೇಳೆ ನ. 21ರಂದು ಭಾರತದ ತೇಜಸ್ ಯುದ್ಧ ವಿಮಾನ ಪ್ರದರ್ಶನದ ಮಧ್ಯೆಯೇ ಪತನವಾಗಿ, ಅದರಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ‘ನೆಗೆಟಿವ್ ಜಿ’ ಒತ್ತಡವನ್ನು ನಿಭಾಯಿಸುವಲ್ಲಿ ಪೈಲಟ್ ವಿಫಲರಾಗಿದ್ದಿರ
ಕೆಐಎಎಲ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ 3ನೇ ಹಂತದ ಮಾನ್ಯತೆ ನೀಡಿದೆ. ಆ ಮೂಲಕ ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಅತ್ಯುತ್ತಮ ಸೌಲಭ್ಯ, ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣಕ್ಕಾಗ
ರಾಜ್ಯದ 1.27 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ. ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣ ನವೆಂಬರ್ 28ರೊಳಗೆ ಬಿಡುಗಡೆಯಾಗಲಿದೆ. ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ ಬ್ಯಾಂಕ್ ಆರಂಭವಾಗಲಿದೆ. 30 ಸಾವಿರದಿಂದ 3 ಲಕ್ಷದ ವ
2026ರಿಂದ ವಲಸೆ ಮತ್ತು ಗಡಿ ಸಂಬಂಧಿ ಶುಲ್ಕ ಹೆಚ್ಚಳಕ್ಕೆ ಅಮೆರಿಕ ಅಸ್ತು
BSY old statement on DK Shivakumar : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ತೀವ್ರ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ನವೆಂಬರ್ ಕ್ರಾಂತಿ ಎಂದು ಏನು ಹಲವು ದಿನಗಳಿಂದ ರಾಜಕೀಯ ವಿದ್ಯಮಾನ ನಡೆದುಕೊಂಡು ಬಂದಿದೆಯೋ, ಅದಕ್ಕೆ ಪೂರಕ ಎನ್ನುವಂತೆ, ಶಾಸಕರ ದೆ
ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ಆರು ಟ್ರಿಪ್ಗಳ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ನವೆಂಬರ್ 22 ರಿಂದ ಡಿಸೆಂಬರ್
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಅವರೇ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಕೆಲ
ಕೇಂದ್ರ ಸರ್ಕಾರವು ಕಾರ್ಮಿಕರ ಜೀವನಮಟ್ಟ ಸುಧಾರಿಸಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ನವೆಂಬರ್ 21ರಿಂದ ಜಾರಿಗೆ ಬಂದಿರುವ ಈ ನಿಯಮಗಳು, ನೇಮಕಾತಿ ಪತ್ರ, ಪಿಎಫ್, ಇಎಸ್ಐಸಿ, ವಿಮೆ, ಕನಿಷ್ಠ ವೇತನ, ಮತ್ತು 40
Bangladesh Vs Ireland- ಢಾಕಾದಲ್ಲಿ ಶುಕ್ರವಾರ ಉಂಟಾದ ಭೂಕಂಪನದಿಂದಾಗಿ ಬಾಂಗ್ಲಾದೇಶ ಮತ್ತು ಐರ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೂ ಕೆಲಕಾಲ ಅಡಚಣೆ ಉಂಟಾಯಿತು. ಈ ವೇಳೆ ಮೈದಾನದಲ್ಲಿದ್ದ ಆಟಗಾರರು, ನಿರೂಪಕರು, ಪತ್ರಕರ್ತರು ಸುರಕ್ಷಿತ ಸ್
ತಮಿಳುನಾಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಸಿಎಂ ಉದನಿಧಿ ಸ್ಟಾಲಿನ್ ಅವರು ಸಂಸ್ಕೃತ ಸತ್ತ ಭಾಷೆ ಎಂದು ಹೇಳಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಒಂದು ಭಾಷೆ ಅವಮಾನಿಸಿ ಮತ್ತೊಂದನ್ನು ನೆ
ರಾಜ್ಯ ಕಾಂಗ್ರೆಸ್ ಬಣ ರಾಜಕೀಯ ಕುತೂಹಲದ ಘಟ್ಟಕ್ಕೆ ತಲುಪಿದೆ. ಸಿಎಂ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಸಿಎಂ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಆದರ
ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಯಾರೂ ಊಹಿಸದ ರೀತಿಯಲ್ಲಿ ಸೋಲನುಭವಿಸಿದ ಭಾರತ ತಂಡ ಇದೀಗ ಗುವಾಹಟಿಯಲ್ಲಿ ಎರಡನೇ ಟೆಸ್ಟ್ ಆಡಲು ಸಿದ್ಧವಾಗಿದೆ. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಅ
ದುಬೈನ ಅಲ್ ಮಕೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ 'ದುಬೈ ಏರ್ ಶೋ 2025'ರಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಎಚ್ಎಎಲ್ ನಿರ್ಮಿತ ಭಾರತದ 'ತೇಜಸ್ ಲಘು ಯುದ್ಧ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಸಾವು-ನೋ
ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ಮತ್ತು ಪಿಚ್ ಬಗ್ಗೆ ಟೀಕೆಗಳ ಬೆನ್ನಲ್ಲೇ, ಪರ್ತ್ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ನ ಮೊದಲ ದಿನವೇ 18 ವಿಕೆಟ್ಗಳು ಉರುಳಿವೆ. ಇಂಗ್ಲೆಂಡ
Palash Proposes RCB Star Smriti Mandhana - ಅಂತೂ ಭಾರತದ ಮಹಿಳಾ ತಂಡದ ಉಪನಾಯಕಿ ಮತ್ತು ಆರ್ ಸಿಬಿಯ ನೆಚ್ಚಿನ ಆಟಗಾರ್ತಿ ಸ್ಮೃತಿ ಮಂದಾನ ಅವರ ವಿವಾಹ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 23 ರಂದು ಅವರು ತಮ್ಮ ಸಂಗೀತ ಸಂಯೋಜಕ- ಚಿತ್ರ ನಿರ್ಮಾಪಕ ಪಲಾಶ್ ಮುಚ್ಚ
ಮೆಕ್ಕೇಜೋಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೈತರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಸಿದ್ದರಾಮ್ಯಯ ಅವರು ಕೆಲವೊ
ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ವ್ಯಾಯಾಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಗುಂಪನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿಯಾಗಿರುವು
Safe and Unsafe of Karnataka Districts on Child Rights : ಮಕ್ಕಳ ಹಕ್ಕುಗಳ ಸೂಚ್ಯಂಕವನ್ನು ಐಎಸ್ಇಸಿ ಬಹಿರಂಗ ಪಡಿಸಿದೆ. ಇದು, ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್, ಸಿದ್ದ ಪಡಿಸಿದ ವರದಿಯಾಗಿದೆ. ಈ ವರದಿಯ ಪ್ರಕಾರ, ರಾಜ್ಯದ ಆರು ಜಿಲ್ಲೆಗಳ
ಕಿಮ್ ಯೂ ಜಂಗ್ ಅಭಿನಯದ ʼಡಿಯರ್ ಎಕ್ಸ್ʼ ಸಿರೀಸ್ ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡಿದೆ. 108 ದೇಶಗಳಲ್ಲಿ ಟಾಪ್ ಚಾರ್ಟ್ಗಳಲ್ಲಿ ಸ್ಥಾನ ಪಡೆದಿದೆ. ಅಮೆರಿಕಾ, ಯುರೋಪ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವೀಕ್ಷಕರ ಮೆಚ್ಚುಗೆ
ಬೆಂಗಳೂರಿನಲ್ಲಿ ನವೆಂಬರ್ 23 ರಂದು ವಿದ್ಯುತ್ ಕಡಿತವಾಗಲಿದೆ. ಯಲಹಂಕ, ಕಮ್ಮಗೊಂಡನಹಳ್ಳಿ, ಪೀಣ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಕೆಪಿಟಿಸಿಎಲ್ ತುರ್ತು ನಿರ್
ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನವು ಭಾರತದ ಮೇಲೆ ಮಿಲಿಟರಿ ಯಶಸ್ಸನ್ನು ಸಾಧಿಸಿದೆ ಎಂದ ಯುಎಸ್ ವರದಿ!
ಪ್ರಶಾಂತ್ ಕಿಶೋರ್ ಅವರು ನಿತೀಶ್ ಕುಮಾರ್ ಅವರ ಹೊಸ ಸರ್ಕಾರವನ್ನು ಭ್ರಷ್ಟ ಮತ್ತು ಕ್ರಿಮಿನಲ್ ನಾಯಕರಿಂದ ಕೂಡಿದೆ ಎಂದು ಟೀಕಿಸಿದ್ದಾರೆ. ಜನ ಸುರಾಜ್ ಪಕ್ಷವು ಜನವರಿ 15 ರಿಂದ 'ಬಿಹಾರ ನನಿರ್ಮಾಣ ಸಂಕಲ್ಪ ಯಾತ್ರೆ'ಯನ್ನು ಆರಂಭಿಸ
ಉಡುಪಿಯಲ್ಲಿ ಭಾರತೀಯ ನೌಕಾ ದಳದ ಹಡಗುಗಳ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಇವರು ಕೊಚ್ಚಿನ್ ಶಿಪ್ಯಾರ್ಡ್ನ ಸಿಬ್ಬಂದಿಯಾಗಿ
ಇಸ್ರೇಲ್ ರಕ್ಷಣಾ ಪಡೆಗಳು ಗಾಜಾದಲ್ಲಿ 7 ಕಿ.ಮೀ ಉದ್ದದ ಹಮಾಸ್ ಸುರಂಗ ಸಂಕೀರ್ಣವನ್ನು ಪತ್ತೆಹಚ್ಚಿದ್ದು, 2014ರಲ್ಲಿ ಹಮಾಸ್ನಿಂದ ಹತ್ಯೆಯಾದ ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರ ದೇಹವನ್ನು ಇಲ್ಲಿ ರಹಸ್ಯವಾಗಿಡಲಾಗಿತ್ತು. ಈ ಸು
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ. ಅಷ್ಟೇ ಅಲ್ಲದೆ, ಮುಂದಿನ ಬಜೆಟ್ ನಾನೇ ಮಂಡನೆ ಮಾಡುತ್ತೇನೆ ಎಂ
ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ, ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆಗಳು ಮತ್ತು ಕ್ರೀಡಾ ಸ್ಪರ್ಧೆಗಳನ್ನು ಸ್ಥಗಿತಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮ
Yograj Singh Clarification- ವಿವಾದಿತ ಹೇಳಿಕೆಗಳಿಗೆ ಯೋಗರಾಜ್ ಸಿಂಗ್ ಅವರು ಯಾವತ್ತೂ ಫೇಮಸ್. ಕೆಲ ದಿನಗಳ ಹಿಂದಷ್ಟೇ ತಾವು ಜೀವನದಲ್ಲಿ ಒಂಟಿತನ ಅನುಭವಿಸಿದ್ದು, ಸಾಯಲೂ ಸಿದ್ಧನಿರುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದರು. ಈ ವೇಳೆ ತಮ್ಮ ಮಕ್ಕಳ
ಅಮೆರಿಕಾ ಖಜಾನೆ ಇಲಾಖೆ ಇರಾನ್ನ ತೈಲ ಕಂಪನಿಗಳ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸಿದೆ. 170 ಕ್ಕೂ ಹೆಚ್ಚು ಹಡಗುಗಳು, ಭಾರತದ ಒಂದು ಕಂಪನಿ ಸೇರಿದಂತೆ, ಈ ನಿರ್ಬಂಧಕ್ಕೆ ಒಳಗಾಗಿವೆ. ಭಯೋತ್ಪಾದನೆಗೆ ಹಣಕಾಸು ಒದಗಿಸುತ್ತಿದೆ ಎಂದು
ಬೆಂಗಳೂರಿನ 7 ಕೋಟಿ ರೂ. ಎಟಿಎಂ ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಕೃತ್ಯದ ಮಾಸ್ಟರ್ಮೈಂಡ್ ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂದು ತಿಳಿದುಬಂದಿದೆ. ಸಿಎಂಎಸ್ ಕಂಪನಿಯ ಮಾಜಿ ಉದ್ಯೋಗಿ ಝೇವಿಯರ್ ಕೂಡ ಭಾಗಿ
ಕ್ವಾಂಟಮ್ ಮೆಕ್ಯಾನಿಕ್ಸ್ ತಂತ್ರಜ್ಞಾನ ತಾಂತ್ರಿಕ ಪ್ರಗತಿಗೆ ಗಮನಾರ್ಹ ಉತ್ತೇಜನ ನೀಡಿದೆ. ಅಷ್ಟೇ ಅಲ್ಲದೆ, ಆಧುನಿಕ ಎಲೆಕ್ಟ್ರಾನಿಕ್ಸ್ಗೆ ಅಡಿಪಾಯವಾಗಿದೆ. ಲೇಸರ್ಗಳು, ಟ್ರಾನ್ಸಿಸ್ಟರ್ಗಳು ಹಾಗೂ ಎಂಆರ್ಐ ಸ್ಕ್ಯಾನರ್
ಗಂಡು ಹೆಣ್ಣಿನ ನಡುವಿನ ಆಕರ್ಷಣೆ ಮತ್ತು ಪ್ರಣಯದ ಸುಮಧುರ ಕ್ಷಣ ಆರಂಭವಾಗುವುದೇ ತುಟಿಗೆ ತುಟಿಗೆ ಬೆರೆತಾಗ. ಆ ಚುಂಬನದ ಬೆಚ್ಚಗಿನ ಅನುಭವ ಪ್ರಣಯದ ಹಾದಿಯನ್ನು ಸುಗಮಗೊಳಿಸುತ್ತದೆ. ಆದರೆ ಚುಂಬನ ಮಾನವರ ಸೃಷ್ಟಿ ಎಂದು ನೀವು ತಿಳ
ಶುಕ್ರವಾರ ಬೆಳಿಗ್ಗೆ ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿದೆ. ಈ ಭೂಕಂಪದಿಂದಾಗಿ ಭಾರತದ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲೂ ಭೂಮಿ ಕಂಪನಿಸಿದ ಅನುಭವವಾಗಿದೆ
ಚುಟುಕು ಕ್ರಿಕೆಟ್ ನ ಭರಾಟೆಯ ಕಾಲದಲ್ಲೂ ಟೆಸ್ಟ್ ಕ್ರಿಕೆಟ್ ಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಆ್ಯಶಸ್ ಸರಣಿಯನ್ನಂತೂ ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳು ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಾರೆ. ಅದೆಲ್ಲವೂ ಸರಿ
ಮೆಕ್ಸಿಕೋದ ಫಾತಿಮಾ ಬೋಸ್ 2025 ರ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪರ್ಧೆಯ ಆರಂಭದಲ್ಲಿ ನಿಂದನೆಗೆ ಒಳಗಾದರೂ, ತಮ್ಮ ಗೌರವವನ್ನು ಎತ್ತಿ ಹಿಡಿದು ವೇದಿಕೆಯಿಂದ ಹೊರನಡೆದಿದ್ದರು. 'ನಿಮ್ಮ ನಿಜವಾದ ವ್ಯ
ಬುಧವಾರ ಸಂಜೆ ಬೆಂಗಳೂರಿನಲ್ಲಿ ಎಟಿಎಂ ವಾಹನವನ್ನು ದರೋಡೆ ಮಾಡಲಾಗಿತ್ತು. ಹಾಡು ಹಗಲೇ ನಡೆದ ಈ ದರೋಡೆ ಪ್ರಕರಣ ಬೆಂಗಳೂರು ಮಾತ್ರವಲ್ಲದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆರ್ ಬಿ ಐ ಅಧಿಕಾರಿಗಳು ಹಾಗೂ ಐಟಿ ಇಲಾಖೆಯ ಸೋಗಿನಲ
ಬೆಂಗಳೂರು ಟೆಕ್ ಶೃಂಗಸಭೆಯ ಸಮಾರೋಪದಲ್ಲಿ ಗಗನಯಾನದ ಗಗನಯಾತ್ರಿ ಶುಭಾಂಶು ಶುಕ್ಲಾ ನಗರದ ಟ್ರಾಫಿಕ್ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮಾರತ್ತಹಳ್ಳಿಯಿಂದ ಕಾರ್ಯಕ್ರಮಕ್ಕೆ ಬರಲು ಭಾಷಣದ ಅವಧಿಗಿಂತ 3 ಪಟ್ಟು ಹೆಚ್ಚು ಸಮಯ
ಅಮೆರಿಕಾ ಅಧ್ಯಕ್ಷ ಟ್ರಂಪ್, ಭಾರತ-ಪಾಕಿಸ್ತಾನ ಯುದ್ಧವನ್ನು ತಾನು ನಿಲ್ಲಿಸಿದ್ದು, ಲಕ್ಷಾಂತರ ಜನರ ಪ್ರಾಣ ಉಳಿಸಿದ್ದೇನೆ ಎಂದು ಮತ್ತೆ ಹೇಳಿಕೊಂಡಿದ್ದಾರೆ. 350% ಸುಂಕದ ಬೆದರಿಕೆ ಹಾಕಿದ್ದೆ, ಮೋದಿ ಕರೆ ಮಾಡಿ ಯುದ್ಧ ಮಾಡುವುದಿಲ್
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರೋಲ್ಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪ್ರಕ್ರಿಯೆಯನ್ನು ಜನರ ಮೇಲೆ ಹೇರಲಾಗುತ್
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪದಲ್ಲಿ ನಡೆಯುತ್ತಿದೆ. ಸೈಲೆಂಟಾಗಿದ್ದ ಡಿಕೆ ಶಿವಕುಮಾರ್ ಬಣ ಇದೀಗ ಸಕ್ರಿಯವಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಬಣ ಅಹಿಂದ ಅಸ್ತ್ರದ ಪ್ರಯೋಗ ಮಾಡಿದರೆ ಅದಕ್ಕೆ ಪರಯಾಯ

20 C