SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ʻಶಾಲೆಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯಗೊಳಿಸಿ, ಇಲ್ಲದಿದ್ದರೆ ಮರೆತೆ ಹೋಗ್ತಾರೆʼ: ಸುಧಾ ಮೂರ್ತಿ

ಶಾಲೆಗಳಲ್ಲಿ ಜನಗಣಮನ ರಾಷ್ಟ್ರ ಗೀತೆ ಮಾತ್ರ ಹಾಡೋದನ್ನು ಕಡ್ಡಾಯಗೊಳಿಸಲಾಗಿದೆ ಹಾಗೆಯೇ, ವಂದೇ ಮಾತರಂಗೂ ಕಡ್ಡಾಯ ಮಾಡಿ. ಮಕ್ಕಳಿಗೆ ಈ ಹಾಡು ಕಲಿಸಲು ಒಂದು ಮೂರು ನಿಮಿಷ ಸಾಕು. ಆದರೆ, ಈ ನಿರ್ಲಕ್ಷ್ಯ ಯಾಕೆ. ವಂದೇ ಮಾತರಂ ಹಾಡದಿದ್

10 Dec 2025 3:34 pm
ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರಕ್ಕೆ ಅಚ್ಚರಿಯ ಕಾರಣ ಕೊಟ್ಟ ಡಿಕೆ ಶಿವಕುಮಾರ್! ಬೊಟ್ಟು ಮಾಡಿದ್ದು ಯಾರತ್ತಾ?

ಬೆಳಗಾವಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ಷಡ್ಯಂತ್ರದ ಬಗ್ಗೆ ಮಾತನಾಡಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್

10 Dec 2025 3:30 pm
ಭೂ ಕಂದಾಯ ಕಾಯ್ದೆ ತಿದ್ದುಪಡಿ: ರಾಜ್ಯದಲ್ಲಿ ಭೂ ಪರಿವರ್ತನೆ ಈಗ ಮತ್ತಷ್ಟು ಸುಲಭ ಸರಳ ಲಂಚಮುಕ್ತ - ಕಂದಾಯ ಸಚಿವ

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕರಡು ಸಿದ್ಧವಾಗಿದ್ದು, ಮುಂದಿನ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಜಾರಿಗೆ ತರಲಾಗುವುದು. ಭೂ ಪರಿವರ್ತನೆಯನ್ನು ಸರಳೀಕರಿಸಿ, ಆನ್‌ಲೈನ್ ಅರ್ಜಿ ಸೌಲಭ್ಯ ಕಲ್ಪಿಸಲಾಗಿದೆ. 30 ದಿನಗಳ

10 Dec 2025 2:54 pm
ಭಾರತದಲ್ಲಿ 2030ರ ವೇಳೆಗೆ $35 ಬಿಲಿಯನ್ ಹೂಡಿಕೆ ಮಾಡಲಿದೆ ಅಮೆಜಾನ್: 10 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

ಅಮೆಜಾನ್ 2030ರ ವೇಳೆಗೆ ಭಾರತದಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಕೃತಕ ಬುದ್ಧಿಮತ್ತೆ, ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಈ ಹೂಡಿಕೆ ಮಾಡಲಾಗುತ್ತಿದ್ದು, ಭಾರತದಿಂದ ರಫ್ತು ಪ್ರಮಾಣವನ್ನು ನಾಲ್ಕು ಪಟ್ಟು ಹೆಚ

10 Dec 2025 2:45 pm
ದೆಹಲಿ ಹೈಕೋರ್ಟ್‌ನಿಂದ ಇಂಡಿಗೋಗೆ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ಆದೇಶ

ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ದೆಹಲಿ ಹೈಕೋರ್ಟ್ ಪ್ರಯಾಣಿಕರಿಗೆ ಪರಿಹಾರ ನೀಡಲು ಆದೇಶಿಸಿದೆ. ವಿಮಾನ ದರ ಏರಿಕೆಯನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರದ ನಿರ್ಲಕ್

10 Dec 2025 2:35 pm
ಕೆಲವೇ ಕ್ಷಣಗಳಲ್ಲಿ ನರೇಂದ್ರ ಮೋದಿ ಭೇಟಿ ಮಾಡಲಿರುವ ರಾಹುಲ್‌ ಗಾಂಧಿ; ಮುಚ್ಚಿದ ಬಾಗಿಲಿನ ಸಭೆಗೆ ಬರಲಿದ್ದಾರೆ ಅಮಿತ್‌ ಶಾ

ರಾಜಕೀಯವಾಗಿ ಕಡುವೈರಿಗಳಾಗಿರುವ ಮತ್ತು ಸೈದ್ಧಾಂತಿಕವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಅಪರೂಪಕ್ಕೊಮ್ಮೆ ಪರಸ್ಪರ ಭೇಟಿ ಮಾಡುತ್ತ

10 Dec 2025 2:10 pm
T-20 ತಂಡ ಗೆಲ್ಲುತ್ತಿದೆ ಸರಿ, ಟೆನ್ಶನ್‌ ಕೊಡ್ತಿದೆ SKY ಕಳಪೆ ಬ್ಯಾಟಿಂಗ್‌ ಪ್ರದರ್ಶನದ ಪರಿ

SKY failure : ದಕ್ಷಿಣ ಆಫ್ರಿಕಾದ ಜೊತೆಗಿನ ಆರಂಭಿಕ ಪಂದ್ಯದಲ್ಲಿ ತಂಡ ಪಂದ್ಯವೇನೋ ಗೆದ್ದಿತು. ಆದರೆ, ನಾಯಕ ಸೂರ್ಯ ಕುಮಾರ್ ಯಾದವ್ ಅವರ ವೈಫಲ್ಯ ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಕುಮಾರ್ ಬಗ್ಗೆ ವ್ಯಾಪಕ ವ್ಯಂಗ್ಯ ಎದುರ

10 Dec 2025 1:53 pm
ದ್ವೇಷ ಭಾಷಣಕ್ಕೆ ಗರಿಷ್ಠ 10 ವರ್ಷ ಶಿಕ್ಷೆ, 1 ಲಕ್ಷ ದಂಡ: ವಿಧಾನಸಭೆಯಲ್ಲಿ ಮಸೂದೆ ಮಂಡನೆ, ಬಿಜೆಪಿ ವಿರೋಧ

ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆಯಲು ಕಠಿಣ ಕ್ರಮ ಕೈಗೊಂಡಿದೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಮೊದಲ ಬಾರಿ ತಪ್ಪಿಗೆ 7 ವರ್ಷ ಜೈಲು, 50 ಸಾವಿರ ರೂ ದಂಡ. ಪುನರಾವ

10 Dec 2025 1:46 pm
ಎಲ್ಲಾ ಕೆಲಸವನ್ನು ಸದ್ಯಕ್ಕೆ ಬಿಟ್ಟು ಎಸ್‌ಐಆರ್ ಕಡೆ ಗಮನ ಹರಿಸಿ: ಬಿಜೆಪಿ ಕಾರ್ಯಕರ್ತರಿಗೆ ಯೋಗಿ ಆದಿತ್ಯನಾಥ್ ಕರೆ

ಬಿಜೆಪಿ ಶಾಸಕರು ಮತ್ತು ಪದಾಧಿಕಾರಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಂದಿನ ಒಂದು ತಿಂಗಳನ್ನ

10 Dec 2025 1:39 pm
ತುಂಬು ಗರ್ಭಿಣಿ ಸಂಧ್ಯಾ ಅರಕೆರೆ

ತುಂಬು ಗರ್ಭಿಣಿ ಸಂಧ್ಯಾ ಅರಕೆರೆ

10 Dec 2025 1:24 pm
ಇಮ್ರಾನ್‌ ಖಾನ್‌ಗೆ ಮರಣದಂಡನೆ ಶಿಕ್ಷೆಯ ಎಚ್ಚರಿಕೆ; ಮನದಾಳದ ಇಂಗಿತ ಹೊರಹಾಕಿದ ಪಾಕಿಸ್ತಾನ ಸರ್ಕಾರ?

ಭ್ರಷ್ಟಾಚಾರ ಆರೋಪದಡಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು, ಲೇಟ್‌ ಇಮ್ರಾನ್‌ ಖಾನ್‌ ಆಗಿ ಮಾಡುವ ಬಯಕೆಯನ್ನು, ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಪದೇ ಪದೇ ಹೊರಹಾಕುತ್ತಲೇ ಇದೆ. ಇದಕ್ಕೆ ಪ

10 Dec 2025 1:21 pm
ಪಿಎಂ ವಿಕಾಸ್‌ ಯೋಜನೆ: ಕೌಶಲ್ಯ; ಉದ್ಯಮಶೀಲತೆ ತರಬೇತಿ ಜೊತೆಗೆ ಮಾಸಿಕ 3000 ರೂ. ಸ್ಟೈಪೆಂಡ್ ಸೇರಿ ಹಲವು ಸೌಲಭ್ಯ! ಅರ್ಜಿ ಸಲ್ಲಿಕೆ ಹೇಗೆ?

ಅಲ್ಪ ಸಂಖ್ಯಾತ ಸಮುದಾಯದ ಸಾಮಾಜಿಕ ಸಬಲೀಕರಣದ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹಿಂದಿನ ಹಲವು ಯೋಜನೆಗಳನ್ನು ಒಗ್ಗೂಡಿಸಿ ಪಿಎಂ ವಿಕಾಸ್‌ ಅಥವಾ ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ ಯೋಜನೆಯನ್ನು ರೂಪಿಸಿದೆ. ಅಲ್ಪಸಂಖ್ಯಾ

10 Dec 2025 1:06 pm
ರೆಸ್ಟೋರಂಟ್‌ ನಲ್ಲಿ ಜಗಳವಾಡಿದ್ರಾ ಜೆ.ಡಿ ವಾನ್ಸ್‌ -ಉಷಾ‌ ದಂಪತಿ? ವೈರಲ್ ಫೋಟೋಗೆ ಉಪಾಧ್ಯಕ್ಷ ವಾನ್ಸ್‌ ಕೊಟ್ಟ ಹಾಸ್ಯಭರಿತ ಉತ್ತರ ಹೇಗಿತ್ತು ನೋಡಿ..

ಅಮೆರಿಕಾ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ನಡುವೆ ರೆಸ್ಟೋರೆಂಟ್‌ನಲ್ಲಿ ಜಗಳ ನಡೆದಿದೆ ಎನ್ನೋ ಪೋಸ್ಟ್ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಾನ್ಸ್, 'ಸಾರ್ವಜನಿಕವಾಗಿ ಹೊರಗೆ ಹೋದಾಗ ಜೋರಾಗಿ ಜಗಳವ

10 Dec 2025 12:59 pm
ಗೋ ಮಾತೆಗೆ ಚಿಕನ್‌ ಮೋಮಸ್‌ ತಿನ್ನಿಸಿದ ಯುವಕ; ಹಲ್ಲೆ ಮಾಡಿ, ಮೆರವಣಿಗೆ ಮಾಡಿಸಿದ ಬಜರಂಗ ದಳ!

ಚಾಲೆಂಜ್‌ಗಾಗಿ ಚಿಕನ್‌ ಮೊಮೊಸ್‌ ಕೊಂಡು ತಿನ್ನಲಾಗದೆ, ಹತ್ತಿರದಲ್ಲೇ ಇದ್ದ ಹಸುವಿಗೆ ತಿನ್ನಿಸಿದ ಘಟನೆ ಗುರ್ಗಾಂವ್‌ನಲ್ಲಿ ನಡೆದಿದೆ. ಸದ್ಯ ಆತನ ಮನೆಯನ್ನು ಪತ್ತೆ ಹಚ್ಚಿ ದ ಬಜರಂಗದಳ ಆತನನ್ನು ಊರು ತುಂಬಾ ಮೆರವಣಿಗೆ ಮಾಡಿಸ

10 Dec 2025 12:50 pm
Sports Street- ಐಪಿಎಲ್ ಬಗ್ಗೆ ವಸೀ ಅಕ್ರಂ ಹೇಳಿದ ಅಪ್ರಿಯ ಸತ್ಯ; ಬಿಸಿಸಿಐ ಇನ್ನಾದರೂ ಯೋಚಿಸಬೇಕಾದ್ದು ಯಾಕೆ ಮುಖ್ಯ?

ಪಾಕಿಸ್ತಾನ ಕ್ರಿಕೆಟ್ ನ ಬೌಲಿಂಗ್ ದಂತಕತೆ ವಸೀಂ ಅಕ್ರಂ ಉಳಿದ ಪಾಕಿಸ್ತಾನಿ ಆಟಗಾರರಂತಲ್ಲ. ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದರೂ ಮೈದಾನದ ಹೊರಗೆ ಅವರು ಬಾಯಿ ತಪ್ಪಿ ಮಾತನಾಡಿದ್ದು ಕಡಿಮೆ. ಭ

10 Dec 2025 12:34 pm
ರಾಜ್ಯದಲ್ಲಿ ಈ ವರ್ಷ 518 ಕಡೆಗಳಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಗಲಾಟೆ, ದೊಂಭಿ ನಡೆದಿಲ್ಲ ಎಂದ ಸರ್ಕಾರ

ರಾಜ್ಯದಾದ್ಯಂತ 518 ಕಡೆಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ಯಶಸ್ವಿಯಾಗಿ ನಡೆದಿದೆ. ಗೃಹ ಇಲಾಖೆಯ ಪ್ರಕಾರ, ಯಾವುದೇ ಗಲಾಟೆ, ದೊಂಭಿ ಅಥವಾ ಕೋಮು ಗಲಭೆಗಳು ಸಂಭವಿಸಿಲ್ಲ. ಚಿತ್ತಾಪುರದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪಥಸಂಚಲನ ನಡೆಸಲ

10 Dec 2025 12:29 pm
ರಾಹುಲ್‌ ಗಾಂಧಿ ಗಂಭೀರ ರಾಜಕಾರಣಿಯಲ್ಲ; ಪ್ರಹ್ಲಾದ್‌ ಜೋಶಿ ಹೇಳಿದ್ದನ್ನು ಕೇಳಿ ನಸುನಕ್ಕ ವಿ. ಸೋಮಣ್ಣ

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಸರಣಿ ವಿದೇಶ ಪ್ರವಾಸಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ರಾಹುಲ್‌ ವಿದೇಶ ಪ್ರಯಾಣದ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಅಧಿವೇಶನ

10 Dec 2025 12:21 pm
ಇಂಡಿಗೋ ವಿಮಾನಗಳ ಕಾರ್ಯಾಚರಣೆಯನ್ನು ಶೇ. 10 ರಷ್ಟು ಕಡಿತಗೊಳಿಸಲು ಸರ್ಕಾರ ಆದೇಶ

ಇಂಡಿಗೋ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಸಚಿವಾಲಯವು ದೊಡ್ಡ ಶಾಕ್ ನೀಡಿದೆ. ಹೊಸ ನಿಯಮಗಳನ್ನು ಪಾಲಿಸದ ಕಾರಣ, ವಿಮಾನಗಳ ಕಾರ್ಯಾಚರಣೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸುಮಾರು 216 ವಿಮ

10 Dec 2025 11:50 am
ಸಿಎಂ ಬದಲಾವಣೆ ಬಗ್ಗೆ ಭಿನ್ನ, ಭಿನ್ನ ಚರ್ಚೆ: ವಿಧಾನಸಭೆ ಮೊಗಸಾಲೆಯ ಗುಸು ಗುಸು ಮಾತುಕತೆಗಳೇ ಕುತೂಹಲ!

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಾರಾ, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗಳು ಮೂಡಿವೆ.ಇತ್ತ ಸಿದ್ದು ಹಾಗೂ ಡಿಕೆ ಬಣದಲ್ಲಿ ಶಾಸಕರು ಪರ ವಿರೋಧ ಚರ್ಚೆ ನಡೆಸುತ

10 Dec 2025 11:29 am
ಕಿಡ್ನಿಗಳನ್ನು ಹಾನಿಗೊಳಿಸುವ ಆಹಾರಗಳು

ಕಿಡ್ನಿಗಳನ್ನು ಹಾನಿಗೊಳಿಸುವ ಆಹಾರಗಳು

10 Dec 2025 11:26 am
Explained: ಇಬ್ಬರೂ ಕೂಗಿದ್ದೂ ವಂದೇ ಮಾತರಂ, ಆದರೂ ಗೀತೆಯನ್ನು ಸ್ವೀಕರಿಸುವ ಶೈಲಿ ಭಿನ್ನ; ಬನ್ನಿ ಗೆದ್ದವರು ಯಾರೆಂದು ತಿಳಿದುಕೊಳ್ಳೋಣ

ಇಡೀ ದೇಶ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಈ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಚರ್ಚೆಗಳಾಗುತ್ತಿವೆ. ವಂದೇ ಮಾತರಂ ಗೀತೆಯ ಬಗೆಗಿನ ಚರ್ಚೆಯಲ್ಲಿ ಭ

10 Dec 2025 11:02 am
ಅತ್ತೆಯ ವಿಚಾರದಲ್ಲಿ ಸೊಸೆ ಈ ತಪ್ಪು ಮಾಡಿದರೆ ಆಕೆಯನ್ನು ಮನೆಯಿಂದ ಹೊರಹಾಕಬಹುದು: ಹೈಕೋರ್ಟ್ ಮಹತ್ವದ ತೀರ್ಪು

ಹಿರಿಯ ನಾಗರಿಕರ ಹಿತಾಸಕ್ತಿ ಕಾಯ್ದೆಯಡಿ, ವೃದ್ಧರ ಹಿತಾಸಕ್ತಿ ಕಾಪಾಡಲು ಆಸ್ತಿಯಿಂದ ತೆರವುಗೊಳಿಸುವ ಅಧಿಕಾರ ಟ್ರಿಬ್ಯೂನಲ್‌ಗಳಿಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಸೊಸೆಯನ್ನು ತಾಯಿ-ಅತ್ತೆಯ ಮನೆಯಿಂದ ತೆ

10 Dec 2025 10:50 am
ದಿವಾಳಿ ಅಂಚಿನಲ್ಲಿದ್ದ ಪಾಕಿಸ್ತಾನಕ್ಕೆ IMF ಜೀವದಾನ: ಬಡಪಾಯಿ ಪಾಕ್‌ ಗೆ 1.2 ಬಿಲಿಯನ್ ಡಾಲರ್ ಹಣ ಬಿಡುಗಡೆ!

ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ IMF 1.2 ಬಿಲಿಯನ್ ಡಾಲರ್ ನೆರವು ನೀಡಿದೆ. ಪ್ರವಾಹದಿಂದ ತತ್ತರಿಸಿದ್ದ ದೇಶಕ್ಕೆ ಇದು ದೊಡ್ಡ ಆಸರೆಯಾಗಿದೆ. ಕಠಿಣ ಷರತ್ತುಗಳೊಂದಿಗೆ ನೀಡಲಾದ ಈ ಸಾಲ, ದೇಶದ ಆರ್ಥಿಕತೆಯನ್ನು ಸ್ಥಿರಗೊಳಿ

10 Dec 2025 10:36 am
Gold Rate Rise: ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ- ಇಂದು 870 ರೂ ಹೆಚ್ಚಳ, ಬೆಳ್ಳಿ ಬೆಲೆ 2 ಲಕ್ಷ ರೂ ಸನಿಹಕ್ಕೆ!

ಡಿಸೆಂಬರ್ 10 ರಂದು ಚಿನ್ನ ಬೆಳ್ಳಿ ದರ ಭಾರಿ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೇರಿದ್ದು ಶೀಘ್ರದಲ್ಲಿ 2 ಲಕ್ಷ ರೂಪಾಯಿಯಾಗುವ ಸಾಧ್ಯತೆ ಇದೆ.

10 Dec 2025 10:07 am
ಬೆಂಗಳೂರಿನಲ್ಲಿ ಖಾಲಿ ಇರುವ ಜಾಗವನ್ನು ನಿರ್ವಹಿಸುವ ವಿಧಾನದಲ್ಲಿ ದೊಡ್ಡ ಬದಲಾವಣೆ; ಏನಿದು ಜಿಬಿಎ ಪ್ಲ್ಯಾನ್?

ಬೆಂಗಳೂರಿನಲ್ಲಿ ಜಾಗದ ಕೊರತೆ ನೀಗಿಸಲು ಕರ್ನಾಟಕ ಸರ್ಕಾರ ಪ್ರೀಮಿಯಂ ಫ್ಲೋರ್ ಏರಿಯಾ ರೇಶಿಯೋ (FAR) ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದಿಂದ ಖಾಲಿ ಜಾಗ ನಿರ್ವಹಣೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೈಕೋರ್ಟ್ ತಿದ್ದುಪಡಿ

10 Dec 2025 9:54 am
Obesity in kids: ವಾರಕ್ಕೊಮ್ಮೆ ಪಾರ್ಕ್‌ನಲ್ಲಿ ಆಟ, ಹೋಟೆಲ್‌ ಊಟ ಒಳ್ಳೇದಾ? Dr.Tejaswi Sheshadri

Obesity in kids: ವಾರಕ್ಕೊಮ್ಮೆ ಪಾರ್ಕ್‌ನಲ್ಲಿ ಆಟ, ಹೋಟೆಲ್‌ ಊಟ ಒಳ್ಳೇದಾ? Dr.Tejaswi Sheshadri

10 Dec 2025 9:51 am
ಕೆರಿಯರ್‌ ಫಿನಿಷ್, H-1B ವೀಸಾ ಸಂದರ್ಶನ ಮುಂದೂಡಿದ್ದಕ್ಕೆ ಭಾರತೀಯರ ಆಕ್ರೋಶ; ರಾಯಭಾರ ಕಚೇರಿಯಲ್ಲಿ ಏನಾಗುತ್ತಿದೆ?

ಕಠಿಣ ವಲಸೆ ನೀತಿಯನ್ನು ಜಾರಿಗೆ ತರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ, ವಲಸೆಯನ್ನು ತಟೆಗಟ್ಟಲು H-1B ಮತ್ತು ಅದಕ್ಕೆ ಸಂಬಂಧಿಸಿದ ಇತರ ವೀಸಾಗಳ ಮೇಲೆ ಭಾರೀ ಪ್ರಹಾರ ಮಾಡುತ್ತಿದೆ. ಇದೀಗ ಡಿ.15ರಿಂದ ಅರ್ಜಿದಾ

10 Dec 2025 9:40 am
ಸಿಎಲ್ ಪಿ ಸಭೆಯಲ್ಲಿ ಸದ್ದು, ಗದ್ದಲ ಮಾಡಲು ಮುಂದಾಗಿದ್ದ ಡಿಕೆಶಿ, ಸಿದ್ದು ಬಣದ ಶಾಸಕರು ಸೈಲೆಂಟ್ ಆಗಿದ್ದೇಕೆ?

ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿತ್ತು. ಆದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಸಿದ್ದರಾಮಯ್ಯ ಬಣ, ಡಿಕೆಶಿ ಆಪ್ತರು ಹಾಗೂ ಇತರ ಶಾಸಕರು ಮೌನಕ್ಕೆ

10 Dec 2025 9:30 am
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸದ ಬಗ್ಗೆ ದೀದಿ ವಾಗ್ದಾಳಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರ ಬಾಕಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿ, 100 ದಿನಗಳ ಉದ್ಯೋಗ ಯೋಜನೆಯ ಪತ್ರ ಹರಿದು ಹಾಕಿದರು. ಚುನಾವಣಾ ಪಟ್ಟಿ ಪರಿಷ್ಕರಣೆ (SIR)ಯನ್ನು ಚುನಾವಣೆ ಹತ್ತಿರದಲ್ಲಿ ನಡ

10 Dec 2025 9:25 am
ಚಾಮರಾಜನಗರ ದೇಶದಲ್ಲೇ ಶುದ್ಧ ಗಾಳಿಯ ಜಿಲ್ಲೆಗಳಲ್ಲಿ 4ನೇ ಸ್ಥಾನ : ಟಾಪ್ 10 ಜಿಲ್ಲೆಗಳು ಯಾವುವು ಗೊತ್ತಾ?

ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ನಾಲ್ಕನೇ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೆಂಟರ್‌ ಫಾರ್‌ ರಿಸರ್ಚ್‌ ಆನ್‌ ಎನರ್ಜಿ ಅಂಡ್‌ ಕ್ಲೀನ್‌ ಏರ್‌ ನಡೆಸಿದ ಸಮೀಕ್ಷೆಯಲ್ಲಿ ಈ ಸಾಧ

10 Dec 2025 9:01 am
ಸುಬಾನ್‌ಸಿರಿ ಲೋವರ್ ಜಲವಿದ್ಯುತ್ ಯೋಜನೆಗೆ ನಿಧಿಯನ್ನು ಸಂಗ್ರಹಿಸಲು NHPC ಪ್ರಸ್ತಾವನೆ ತಿರಸ್ಕಾರ

ಸುಬಾನ್‌ಸಿರಿ ಲೋವರ್ ಜಲವಿದ್ಯುತ್ ಯೋಜನೆಗೆ ಹಣಕಾಸು ಸಂಗ್ರಹಿಸಲು ಎನ್‌ಎಚ್‌ಪಿಸಿ ಅರಣ್ಯ ಭೂಮಿಯ ಆಸ್ತಿಗಳನ್ನು ಅಡಮಾನ ಇಡುವ ಪ್ರಸ್ತಾವನೆಗೆ ಕೇಂದ್ರ ಪರಿಸರ ಸಚಿವಾಲಯ ಅಸ್ತು ಎಂದಿಲ್ಲ. 300% ವೆಚ್ಚ ಹೆಚ್ಚಳ ಎದುರಿಸುತ್ತಿರುವ

10 Dec 2025 8:29 am
ಕಹಿ ಸತ್ಯಗಳನ್ನೇ ಹೇಳಿ ಟಾಸ್ಕ್ ಗೆದ್ದ ಗಿಲ್ಲಿ ನಟ!

ಕಹಿ ಸತ್ಯಗಳನ್ನೇ ಹೇಳಿ ಟಾಸ್ಕ್ ಗೆದ್ದ ಗಿಲ್ಲಿ ನಟ!

10 Dec 2025 8:28 am
ಪಿಎಂ ಮಾತೃತ್ವ ರಕ್ಷೆ ಯೋಜನೆಯಿಂದ ತಾಯಿ ಆರೋಗ್ಯ ಸೇಫ್: ಏನಿದು ಯೋಜನೆ, ಏನೇನು ಅನುಕೂಲ?

ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನದಿಂದ ಮೈಸೂರು ಜಿಲ್ಲೆಯಲ್ಲಿ 13,910 ಅಪಾಯಕಾರಿ ಗರ್ಭಿಣಿಯರು ಜೀವ ಉಳಿಸಿಕೊಂಡಿದ್ದಾರೆ. ಈ ಯೋಜನೆಯಿಂದ ತಾಯಿ ಮರಣ ಪ್ರಮಾಣ ಶೇ. 16 ರಿಂದ 11.5ಕ್ಕೆ ಇಳಿದಿದ್ದು, ರಾಜ್ಯ ಸೂಚ್ಯಂಕಕ್ಕಿಂತ ಕಡಿ

10 Dec 2025 8:26 am
ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕ್‌ ಸೇನಾ ವಕ್ತಾರ; ಷರೀಫ್‌ ಹೆಸರಿರುವ ಸಮವಸ್ತ್ರಧಾರಿ ಬೀದಿ ಕಾಮಣ್ಣ!

ಅದು ಯಾವುದೇ ದೇಶದ ಸೇನಾ ಸಮವಸ್ತ್ರವಾಗಿರಲಿ, ಅದಕ್ಕೊಂದು ಮರ್ಯಾದೆ ಇರುತ್ತದೆ. ಸಮವಸ್ತ್ರ ಧರಿಸುವ ವ್ಯಕ್ತಿ ತನ್ನ ಜೆಂಟಲ್‌ಮ್ಯಾನ್‌ ವರ್ತನೆ ಮೂಲಕ ಆ ಸಮವಸ್ತ್ರದ ಗೌರವವನ್ನು ಕಾಪಾಡಬೇಕು. ಆದರೆ ಪಾಕಿಸ್ತಾನ ಸೇನಾಧಿಕಾರಿಗಳ

10 Dec 2025 8:25 am
ಕೋಲಾರದಲ್ಲಿ ಭಾಗ್ಯಲಕ್ಷ್ಮಿಯರಿಗೆ ಬಂತು ಹಣ: 4,255 ಹೆಣ್ಣು ಮಕ್ಕಳಿಗೆ ಲಾಭ

ಭಾಗ್ಯಲಕ್ಷ್ಮಿ ಯೋಜನೆಯಡಿ 2006-07ರಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ 30 ಸಾವಿರ ರೂ. ಪರಿಪಕ್ವ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಹೆಣ್ಣು ಭ್ರೂಣಹತ್ಯೆ ತಡೆಗಟ್ಟಿ, ಆರ್ಥಿಕ ಸ್ವ

10 Dec 2025 7:50 am
ಅಮೆರಿಕದ ವಲಸೆ ವಿರೋಧಿ ನೀತಿಯಿಂದ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳು; ಒಬ್ಬೊಬ್ಬರದ್ದು ಒಂದೊಂದು ಕಥೆ!

ಅಮೆರಿಕದ ವಲಸೆ ವಿರೋಧಿ ನೀತಿಯಿಂದ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳು; ಒಬ್ಬೊಬ್ಬರದ್ದು ಒಂದೊಂದು ಕಥೆ!

10 Dec 2025 7:18 am
ಸೋಶಿಯಲ್‌ ಮಿಡಿಯಾ ಅಕೌಂಟ್‌ ಪರಿಶೀಲನೆ ಕಾರಣದಿಂದಾಗಿ H-1B ಮತ್ತು H-4 ವೀಸಾ ಅರ್ಜಿಗಳ ಸಂದರ್ಶನ ವಿಳಂಬ: ಏನು ಪರಿಣಾಮ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅದೆಷ್ಟು ಆಕ್ರಮಣಕಾರಿಯಾಗಿ ತಮ್ಮ ಕಠಿಣ ವಲಸೆ ನೀತಿಯನ್ನು ಬೆಂಬಲಿಸುತ್ತಾರೋ, ಅಷ್ಟೇ ಪರಿಣಾಮಕಾರಿಯಾಗಿ ಅಮೆರಿಕ ದೂತಾವಾಸ ಕಚೇರಿಗಳು H-1B ಮತ್ತು H-4 ವೀಸಾ ಸಂದರ್ಶನಗಳನ್ನು ಮುಂದೂಡುತ್ತ

10 Dec 2025 7:06 am
ಹುಡ್ಕೊಗೆ ಭೂಮಾಲೀಕರ ಮೊರೆ : ಬಿಬಿಸಿಗೆ ಆರ್ಥಿಕ ನೆರವು ನೀಡದಂತೆ ಮನವಿ!

ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಭೂಸ್ವಾಧೀನಕ್ಕೆ ಬಿಡಿಎ ಮುಂದಾಗಿದ್ದು, ಬಾಧಿತ ಭೂಮಾಲೀಕರು ಹಣಕಾಸು ನೆರವು ತಡೆಹಿಡಿಯುವಂತೆ ಹುಡ್ಕೊಗೆ ಮನವಿ ಮಾಡಿದ್ದಾರೆ. ಕಾನೂನುಬದ್ಧವಾಗಿ ಮುಕ್ತಾಯಗೊಂಡ ಯೋಜನೆಯನ್

10 Dec 2025 5:47 am
ಎಲೆಕ್ಟ್ರಿಕ್‌ ವಾಹನ ಖರೀದಿಯಲ್ಲಿ ಬೆಂಗಳೂರು ದಕ್ಷಿಣ ಫಸ್ಟ್‌; ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ನೋಂದಣಿಯಾಗಿದೆ?

ಬೆಂಗಳೂರಿನಲ್ಲಿ ದಿನೇ ದಿನೆ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವವ ಸಂಖ್ಯೆ ಹೆಚ್ಚಾಗಿದೆ. ಸದ್ಯ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ವಾಹನ ನೋಂದಣಿ ಪಟ್ಟಿಯಲ್ಲಿ ಬೆಂಗಳೂರು ದಕ್ಷಣ ಅಗ್

9 Dec 2025 11:14 pm
SIR ವಿರೋಧಿಸುವ ರಾಜ್ಯಗಳಿಗೆ ಸುಪ್ರೀಂ ತರಾಟೆ; ಸಿಬ್ಬಂದಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಎಚ್ಚರಿಕೆ

ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಗೆ ಅಡ್ಡಿಪಡಿಸುವ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಬೆದರಿಕೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅವರಿಗೆ ಸ

9 Dec 2025 10:35 pm
ಕಂಬ್ಯಾಕ್ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯ ಭರ್ಜರಿ ಶೋ: ಕಟಕ್ ನಲ್ಲಿ ಹರಿಣಗಳ ಪ್ಲಾನ್ ಗಳೆಲ್ಲಾ ಉಲ್ಟಾಪಲ್ಟಾ!

ಆರಂಭದಲ್ಲಿ ಅದ್ಭುತ ಆಟವಾಡಿದ್ದ ದಕ್ಷಿಣ ಆಫ್ರಿಕಾ ಅಂತಿಮವಾಗಿ ಕಂಡದ್ದು 101 ರನ್ ಗಳ ಭರ್ಜರಿ ಸೋಲು. ಇದಲ್ಲವೇ ನ ಗಮ್ಮತ್ತು! ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರವಿನಿಂದಾಗಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 101 ರನ್ ಗಳ

9 Dec 2025 10:17 pm
ʻಕಿಂಗ್‌ ಈಸ್‌ ಅಲೈವ್‌ʼ; ಪರ್ಯಾಯ ನಾಯಕತ್ವ ಪ್ರಸ್ತಾಪವೇ ಅಪ್ರಸ್ತುತ: ಬೈರತಿ ಸುರೇಶ್‌

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಂತರವೂ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಚರ್ಚೆ ಜೋರಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿದ್ದರು. ಆ ಬೆನ್ನಲ್ಲೇ ಸಚಿವ ಬೈರತ

9 Dec 2025 10:07 pm
ಐಐಟಿ ಮುಂದೆ ಪ್ರತ್ಯಕ್ಷವಾಯ್ತು ಅಮೆರಿಕನ್ ಕಂಪನಿ ಬ್ಯಾನರ್!

ಐಐಟಿ ಮುಂದೆ ಪ್ರತ್ಯಕ್ಷವಾಯ್ತು ಅಮೆರಿಕನ್ ಕಂಪನಿ ಬ್ಯಾನರ್!

9 Dec 2025 9:48 pm
ಕಾಂತಾರ : ರಿಷಬ್ ಶೆಟ್ಟಿ ಹರಕೆಯ ಪಂಜುರ್ಲಿ ನೇಮೋತ್ಸವದ ವೇಳೆ ದೈವಗಳಿಗೆ ಅಪಚಾರ - ಭಾರೀ ಅಪಸ್ವರ

Kantara Kola : ಇತ್ತೀಚೆಗೆ ಕಾಂತಾರ ಚಾಪ್ಟರ್ ಒನ್ ಸಿನಿಮಾ ಭರ್ಜರಿ ಯಶಸ್ಸುಗೊಂಡ ಹಿನ್ನಲೆಯಲ್ಲಿ ಹೊಂಬಾಳೆ ಫಿಲಂಸ್ ಚಿತ್ರತಂಡ, ಮಂಗಳೂರಿನ ದೈವಸ್ಥಾನವೊಂದರಲ್ಲಿ ಕೋಲವನ್ನು ಹರಕೆಯಾಗಿ ನೀಡಿತ್ತು. ಈ ವೇಳೆ, ದೈವನರ್ತಕ ನಡೆದುಕೊಂಡ ರೀತ

9 Dec 2025 9:44 pm
Womens Cricket- ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ; ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಇಬ್ಬರು ಔಟ್!

India W Vs Sri Lanka W T20 Series- ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 21 ರಿಂದ ಆರಂಭವಾಗುವ ಈ ಸರಣಿಗೆ ಇಬ್ಬರು ಹೊಸ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಆಯ್ಕೆಯಾ

9 Dec 2025 9:25 pm
ತನ್ನದೇ ಶಾಲೆಯ ಬಸ್ ಹರಿದು 9 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯವೇ ಕಾರಣ?

ಸ್ಕೂಲ್‌ ಬಸ್ ಇಳಿದು ಮನೆಯತ್ತ ತಲುಪುತ್ತಿದ್ದ ಬಾಲಕಿಯೊಬ್ಬಳು ಅದೇ ವಾಹನಕ್ಕೆ ಬಲಿಯಾದ ಘಟನೆ ಬೀದರ್‌ನ ಜನವಾಡ ಗ್ರಾಮದಲ್ಲಿ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಒಂಬತ್ತು ವರ್ಷದ ಬಾಲಕಿ ಋತ್ವಿಕಾ ಸುನಿಲಕುಮಾರ ಪ್ರಾಣ ಕಳ

9 Dec 2025 9:02 pm
ತುಂಗಭದ್ರಾ ಡ್ಯಾಂಗೆ ರಕ್ಷಾ ಕವಚ; 33 ಹೊಸ ಗೇಟ್‌ ಅಳವಡಿಕೆ ಶುರು; 1ಕ್ಕೆ 15 ದಿನ ಬೇಕು! ಹೇಗಿರುತ್ತೆ ರೋಚಕ ಪ್ರಕ್ರಿಯೆ?

ಉತ್ತರ ಕರ್ನಾಟಕದ ಜೀವನಾಡಿ 72 ವರ್ಷ ಹಳೆಯದಾದ ತುಂಗಭದ್ರಾ ಜಲಾಶಯದ 33 ಕ್ರೆಸ್ಟ್‌ ಗೇಟ್‌ಗಳನ್ನು ಬದಲಾಯಿಸುವ ಮಹತ್ವದ ಕಾಮಗಾರಿ ಆರಂಭವಾಗಿದೆ. ಕಳೆದ ವರ್ಷ 19ನೇ ಗೇಟ್ ಹಾನಿಗೊಳಗಾದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಹಮದಾಬಾದ್

9 Dec 2025 8:47 pm
IPL 2026- ಹರಾಜು ಪಟ್ಟಿಯಲ್ಲಿ ಮೊದಲ ಬಾರಿ ಗೊಂದಲ; BBL ಆಟಗಾರ ನಿಖಿಲ್ ಚೌಧರಿ ಹೆಸರು ಹೇಗೆ ಬಂತು!

Nikhil Chaudhary In IPL 2026 Auction List- ಐಪಿಎಲ್ ನ ಇತಿಹಾಸದಲ್ಲೇ ಇಂತಹದ್ದೊಂದು ನಡೆದಿದ್ದಿಲ್ಲ. ಇದೀಗ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿನ ಪಟ್ಟಿಯಲ್ಲಿ ಒಂದು ಅಚ್ಚರಿಯ ಹೆಸರು ಕಾಣಿಸಿಕೊಂಡಿದೆ. ಅದು ಆಸ್ಟ್ರೇಲಿಯಾದಲ್ಲಿ ಬಿಬಿಎಲ್ ಆಡುತ್

9 Dec 2025 8:36 pm
ಗೂಗಲ್‌ ಬಳಿಕ ಮೈಕ್ರೋಸಾಫ್ಟ್‌ನಿಂದ ಭಾರತದಲ್ಲಿ ಬರೋಬ್ಬರಿ ₹1.5 ಲಕ್ಷ ಕೋಟಿ ಹೂಡಿಕೆ, ಬೆಂಗಳೂರಿಗೆ ಬಂಪರ್‌?

ಅಮೆರಿಕದ ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್, ಭಾರತದ ಕೃತಕ ಬುದ್ಧಿಮತ್ತೆ ಕ್ಷೇತ್ರದ ಅಭಿವೃದ್ಧಿಗಾಗಿ ಬರೋಬ್ಬರಿ 1.57 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಪ್

9 Dec 2025 8:31 pm
ʻಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಹೊರಗಿಟ್ಟಿದ್ಯಾಕೆʼ: ರಾಹುಲ್ ಗಾಂಧಿ ಪ್ರಶ್ನೆ

ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದರು. ಮತಗಳ್ಳತನಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ಚುನಾವಣಾ ಆಯೋಗದ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸರ್ಕಾರ ಸಿಜೆಐ ಅ

9 Dec 2025 8:26 pm
ಭಾರತೀಯ ಫುಟ್ಬಾಲ್ ನಲ್ಲಿ ಹೊಸ ಕ್ರಾಂತಿ; ಜೆಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳ ಟೂರ್ನಿಗೆ ನಾಂದಿ

Transgender Football- ದೇಶದ ಉಕ್ಕಿನ ಕ್ರಾಂತಿಗೆ ನಾಂದಿ ಹಾಡಿದ್ದ ಜಮ್ಷೆಡ್‌ಪುರದಲ್ಲಿ ಇದೀಗ ಮತ್ತೊಂದು ಮಹತ್ವದ ನಡೆಗೆ ಸಾಕ್ಷಿಯಾಗಿದೆ. ಜಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳಿಗಾಗಿ ಮೊದಲ ಬಾರಿಗೆ ಪ್ರತ್ಯೇಕ ಟೂರ್ನಮೆಂಟ್

9 Dec 2025 7:36 pm
ಎಲ್ಲ ಕಂಬಳಗಳಿಗೆ ಪ್ರೋತ್ಸಾಹಧನ: ವಿಧಾನಸಭೆಯಲ್ಲಿ ಸಚಿವ ಎಚ್‌.ಕೆ. ಪಾಟೀಲ್‌ ಘೋಷಣೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 23 ಕಂಬಳಗಳಿಗೆ ವರ್ಷಕ್ಕೊಮ್ಮೆ ತಲಾ 5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್‌ಜೆ ಪಾಟೀಲ್ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ 10 ಕಂಬಳಗಳಿಗೆ ಅನುದ

9 Dec 2025 7:15 pm
ʻಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದಿದ್ದು ತಪ್ಪು ಕ್ಷಮಿಸಿʼ; ಟೀಕೆಗೆ ಮಣಿದು ಯು-ಟರ್ನ್ ಹೊಡೆದ ಮೇಘನಾ ಫುಡ್ಸ್

ಮೇಘನಾ ಫುಡ್ಸ್‌ ಹೋಟೆಲ್‌ವೊಂದರಲ್ಲಿ ಡೆಲಿವರಿ ಏಜೆಂಟ್‌ಗಳು ಲಿಫ್ಟ್‌ ಬಳಸಬೇಡಿ, ಮೆಟ್ಟಿಲು ಬಳಸಿ ಎಂದು ಹೇಳಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಛೀಮಾರಿ ಹಾಕುತ್ತಿದ್ದಂತೆ ಎಚ್ಚ

9 Dec 2025 7:07 pm
ರೌಂಡ್‌ ರಾಬಿನ್‌ ಪದ್ದತಿ ರದ್ದು; ಹಳೆ ಪದ್ಧತಿಯಲ್ಲೇ ಆಸ್ತಿಗಳ ಇ - ಖಾತೆ ಅರ್ಜಿ ವಿಲೇವಾರಿ: ಡಿಸಿಎಂ ಡಿಕೆ ಶಿವಕುಮಾರ್‌

ಖಾತೆ ವಿಲೇವಾರಿಗೆ ರೌಂಡ್‌ ರಾಬಿನ್‌ ಪದ್ಧತಿ ರದ್ದುಗೊಳಿಸಿ ಹಳೆಯ ಪದ್ಧತಿಯಲ್ಲೇ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು. ಜಿಬಿಎ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಎರಡು ಘಟಕ ಸ್ಥಾಪಿ

9 Dec 2025 6:29 pm
ಲಕ್ಷಾಧಿಪತಿ ದೀದಿ ಯೋಜನೆಯಡಿ 10 ಕೋಟಿ ಮಹಿಳಾ ಸದಸ್ಯರ ಸೇರ್ಪಡೆ: ಸ್ವಸಹಾಯ ಗಂಪುಗಳಿಗೆ 11 ಲಕ್ಷ ಕೋಟಿ ರೂ. ಸಾಲ ವಿತರಣೆ! ಕರ್ನಾಟಕದಲ್ಲೂ ಜಾರಿ

ಕೇಂದ್ರ ಸರ್ಕಾರವು ಗ್ರಾಮೀಣ ಭಾರತದ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು 'ಲಕ್ಷಾಧಿಪತಿ ದೀದಿ' ಯೋಜನೆಯನ್ನು ಜಾರಿಗೆ ತಂದಿದೆ. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಗಳಿಸಲು ಇದು ಸಹಾಯ

9 Dec 2025 6:20 pm
ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮುಖ್ಯ ಸಂಧಾನಕಾರರ ನೇಮಕ, ಕರ್ನಾಟಕ ಕೇಡರ್‌ ಅಧಿಕಾರಿಗೆ ಮಹತ್ವದ ಜವಾಬ್ದಾರಿ

ಭಾರತ ಮತ್ತು ಅಮೆರಿಕ ನಡುವಿನ ಮಹತ್ವದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಭಾರತದ ಪರ ಮುಖ್ಯ ಸಂಧಾನಕಾರರಾಗಿ ನೇಮಕಗೊಂಡಿದ್ದಾರೆ. ಅಮೆರಿಕದ ವ್ಯಾಪಾರ ಪ್ರತಿನಿಧ

9 Dec 2025 6:07 pm
‌ ʻವಂದೇ ಮಾತರಂ ಗೀತೆ ತುಂಡರಿಸಿದ್ದರಿಂದಲೇ ದೇಶ ವಿಭಜನೆಯಾಗಿದ್ದುʼ: ಅಮಿತ್‌ ಶಾ

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿಯೇ ವಂದೇ ಮಾತರಂನ 150ನೇ ವರ್ಷಾಚರಣೆಯ ಚರ್ಚೆಯನ್ನು ಕೇಂದ್ರ ಸರ್ಕಾರ ಮುನ್ನೆಲೆಗೆ ತಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಡಿ.8ರಂದು ವಾಗ್ದಾಳಿ ನಡ

9 Dec 2025 5:56 pm
`ಮಕ್ಕಳು ದೊಡ್ಡವರಾಗ್ತಾರೆ'!: PSL ಹೊಗಳೋ ಭರದಲ್ಲಿ ವಸೀಂ ಅಕ್ರಂ IPL ಬಗ್ಗೆ ಮಾಡಿದ ಲೇವಡಿಯಾದರೂ ಏನು?

ಸ್ವಿಂಗ್ ಸುಲ್ತಾನ್ ಎಂದೇ ಖ್ಯಾತರಾಗಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ವಸೀಂ ಅಕ್ರಂ ಅವರು ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ನ ಸುದೀರ್ಘ ವೇಳಾಪಟ್ಟಿಯನ್ನು ಮೂದಲಿಸಿ ಟ್ರೋಲ್ ಗೊಳಗಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ನ ವೇ

9 Dec 2025 5:53 pm
ತಿರುಪತಿ - ಶಿರಡಿ ಎಕ್ಸ್‌ಪ್ರೆಸ್‌ ಹೊಸ ರೈಲಿಗೆ ವಿ ಸೋಮಣ್ಣ ಚಾಲನೆ; ಕರ್ನಾಟಕದ ಮೂಲಕ ಸಂಚಾರ; ಎಲ್ಲೆಲ್ಲಿ ನಿಲುಗಡೆ?

ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ರೈಲು ಕರ್ನಾಟಕದ ಬೀದರ್ ಮತ್ತು ಬಾಲ್ಕಿ ಸೇರಿದಂತೆ 4 ರಾಜ್ಯಗಳ 31 ಕಡೆ ನಿಲುಗಡೆ ನೀಡಲಿದ್ದು, ಯಾತ್ರಾರ್ಥಿಗಳ

9 Dec 2025 5:37 pm
50 ಪೈಸೆ, 10 ರೂ. ನಾಣ್ಯ ಈಗಲೂ ಚಲಾವಣೆಯಲ್ಲಿದೆಯಾ? ಮಹತ್ವದ ಸ್ಪಷ್ಟನೆ ನೀಡಿದ ಆರ್‌ಬಿಐ

50 ಪೈಸೆ ಮತ್ತು ಹಳೆಯ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿ ಇಲ್ಲ ಎಂಬ ವದಂತಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. ತನ್ನ ಜಾಗೃತಿ ಅಭಿಯಾನದ ಮೂಲಕ ಮಾಹಿತಿ ನೀಡಿರುವ ಆರ್‌ಬಿಐ, 50 ಪೈಸೆಯಿಂದ ಹಿಡಿದು 20 ರೂಪಾಯಿವರೆಗ

9 Dec 2025 5:33 pm
ಏನಿದು ತಮಿಳುನಾಡಿನ ತಿರುಪಾರಂಕುಂದ್ರಂ ಬೆಟ್ಟದ ವಿವಾದ? 'ಕಾರ್ತಿಕ ದೀಪ' ಹೆಸರಲ್ಲಿ ಭಾವೈಕ್ಯತೆಗೆ ಕೊಳ್ಳಿ ಇಟ್ಟಿದ್ಯಾರು?

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಇಂಡಿಯಾ ಬ್ಲಾಕ್ ಒಕ್ಕೂಟದ ಸಂಸದರು ಲೋಕಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ. ತಿರುಪಾರಂಕುಂದ್ರಂ ಬೆಟ್ಟದ ದೀಪೋತ್ಸವಕ್ಕೆ ಸಂಬಂಧಿಸಿದ ಅವರ ಆದೇಶ ವಿವ

9 Dec 2025 5:01 pm
IPL 2026- ಹರಾಜಿಂದ ಸಾವಿರಕ್ಕೂ ಹೆಚ್ಚು ಆಟಗಾರರು ಔಟ್! ಇಲ್ಲಿದೆ ವಿವಿಧ ಸೆಟ್ ಗಳಲ್ಲಿ ಲಭ್ಯ ಇರುವವರ ಅಂತಿಮ ಪಟ್ಟಿ!

IPL 2026 Mini Auction- ಐಪಿಎಲ್ ಪ್ರಿಯರು ಕುತೂಹಲದಿಂದ ಕಾಯುತ್ತಿರುವ ಮಿನಿ ಹರಾಜು ಪ್ರಕ್ರಿಯೆ ನಡೆಯಲು ಕೇವಲ ಒಂದು ವಾರವಷ್ಟೇ ಬಾಕಿ ಇದೆ. ಅಬುಧಾಬಿಯಲ್ಲಿ ಡಿಸೆಂಬರ್ 16ರಂದು ನಡೆಯಲಿರುವ ಈ ಹರಾಜಿನಲ್ಲಿ 350 ಆಟಗಾರರು ಭಾಗವಹಿಸಲಿದ್ದು, 1355 ಆಟ

9 Dec 2025 4:49 pm
ದೇವನಹಳ್ಳಿ ಬಳಿ ಶಾಶ್ವತ ವಿಶೇಷ ಕೃಷಿ ವಲಯ: ಅಪಪ್ರಚಾರ, ತಪ್ಪು ಕಲ್ಪನೆ ಬೇಡ - ಸರಕಾರದ ಸ್ಪಷ್ಟನೆ

ದೇವನಹಳ್ಳಿ ತಾಲ್ಲೂಕಿನ 13 ಗ್ರಾಮಗಳ 1,777 ಎಕರೆ ಜಮೀನನ್ನು 'ಶಾಶ್ವತ ವಿಶೇಷ ಕೃಷಿ ವಲಯ' ಎಂದು ಸರಕಾರ ಘೋಷಿಸಿದೆ. ಈ ವಲಯದಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ, ಆದರೆ ರಿಯಲ್ ಎಸ್ಟೇಟ್ ಉದ್ದೇಶಗಳಿಗೆ ಕ

9 Dec 2025 4:31 pm
ಎಸ್‌ಐಆರ್ ಪಟ್ಟಿ ಪ್ರಕಟವಾದ ತಕ್ಷಣ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆ: ಸಿಎಂ ಮಮತಾ ಬ್ಯಾನರ್ಜಿ

ಫೆಬ್ರವರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ತಕ್ಷಣವೇ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಮತದಾರರಲ

9 Dec 2025 4:28 pm
ಇಂಡೋನೇಷ್ಯಾದಲ್ಲಿ ಭಾರಿ ಅಗ್ನಿ ದುರಂತ: 7 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ, ಗರ್ಭಿಣಿ ಸೇರಿ 20 ಸಾವು

ಜರ್ಕಾತ್‌ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ಪರಿಣಾಮ ಇಪ್ಪತ್ತು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಖಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡದ ಮೇಲಿನ ಮಹಡಿಗ

9 Dec 2025 4:04 pm
ಇಂಡೋನೇಷ್ಯಾದಲ್ಲಿ ಭಾರಿ ಅಗ್ನಿ ದುರಂತ: 7 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ, ಗರ್ಭಿಣಿ ಸೇರಿ 20 ಸಾವು

ಜರ್ಕಾತ್‌ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ಪರಿಣಾಮ ಇಪ್ಪತ್ತು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಖಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡದ ಮೇಲಿನ ಮಹಡಿಗ

9 Dec 2025 4:04 pm
1 ದಶಕದ ನಂತರ ಕ್ರೂಯಲ್‌ ಮೇಜರ್‌ ಪಾತ್ರದ ಮೂಲಕ ಕೊರಿಯನ್‌ ಇಂಡಸ್ಟ್ರಿಗೆ ಮತ್ತೆ ರೀ-ಎಂಟ್ರಿ ಕೊಟ್ಟ ಪಾರ್ಕ್‌ ಸಿ-ಹೂ

ನಟ ಪಾರ್ಕ್ ಸಿ-ಹೂ ಅವರು ಸುಮಾರು ಒಂದು ದಶಕದ ಬಳಿಕ 'ಕೋಯರ್‌ ಆಫ್‌ ಗಾಡ್‌' ಚಿತ್ರದ ಮೂಲಕ ಕೊರಿಯನ್‌ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಈ ವೇಳೆ ವೈಯಕ್ತಿಕ ಜೀವನದ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಚಿತ್ರದ ಹಿತದೃಷ್ಟಿ

9 Dec 2025 4:00 pm
1 ದಶಕದ ನಂತರ ಕ್ರೂಯಲ್‌ ಮೇಜರ್‌ ಪಾತ್ರದ ಮೂಲಕ ಕೊರಿಯನ್‌ ಇಂಡಸ್ಟ್ರಿಗೆ ಮತ್ತೆ ರೀ-ಎಂಟ್ರಿ ಕೊಟ್ಟ ಪಾರ್ಕ್‌ ಸಿ-ಹೂ

ನಟ ಪಾರ್ಕ್ ಸಿ-ಹೂ ಅವರು ಸುಮಾರು ಒಂದು ದಶಕದ ಬಳಿಕ 'ಕೋಯರ್‌ ಆಫ್‌ ಗಾಡ್‌' ಚಿತ್ರದ ಮೂಲಕ ಕೊರಿಯನ್‌ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಈ ವೇಳೆ ವೈಯಕ್ತಿಕ ಜೀವನದ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಚಿತ್ರದ ಹಿತದೃಷ್ಟಿ

9 Dec 2025 4:00 pm
'ವಂದೇ ಮಾತರಂ' ಗೀತೆಯ ಮೊದಲ ಭಾಗ ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ಇತಿಹಾಸದ ಉಲ್ಲೇಖ

1937ರಲ್ಲಿ 'ವಂದೇ ಮಾತರಂ' ಗೀತೆಯ ಮೊದಲ ಭಾಗವನ್ನು ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ರವೀಂದ್ರನಾಥ್ ಠಾಗೋರ್ ಅವರ ಸಲಹೆ ಕಾರಣವಾಗಿತ್ತು ಎಂದು ಇತಿಹಾಸಕಾರ ಸುಗತಾ ಬೋಸ್ ವಿವರಿಸಿದ್ದಾರೆ. ಪ್ರಧಾನಿ ಮೋದಿ ಅವರ 'ವಂದೇ ಮಾತರಂ'

9 Dec 2025 3:59 pm
ಕುಕ್ಕುಟ ಸಂಜೀವಿನಿ ಯೋಜನೆ: ಉಚಿತ ನಾಟಿ ಕೋಳಿಮರಿ ವಿತರಣೆ, ಕೋಳಿ ಶೆಡ್‌ಗೆ ಹಣ, ಜೊತೆಗೆ ಮಹಿಳಾ ಸಂಘಗಳಿಗೆ 25,000 ಸಹಾಯಧನ! ಅರ್ಜಿ ಸಲ್ಲಿಕೆ ಹೇಗೆ?

ಕುಕ್ಕುಟ ಸಂಜೀವಿನಿ ಯೋಜನೆ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ಭರವಸೆ ನೀಡಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ನಾಟಿ ಕೋಳಿಮರಿ ವಿತರಣೆ, ಕೋಳಿ ಶೆಡ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ವೈಜ್ಞಾನಿಕ ತರಬೇತ

9 Dec 2025 3:39 pm
ಸಿಕ್ಕಿಂ ನಿಸರ್ಗ ಸಿರಿ ಕಣ್ತುಂಬಿಕೊಂಡ ಚಂದನಾ ಅನಂತಕೃಷ್ಣ

ಸಿಕ್ಕಿಂ ನಿಸರ್ಗ ಸಿರಿ ಕಣ್ತುಂಬಿಕೊಂಡ ಚಂದನಾ ಅನಂತಕೃಷ್ಣ

9 Dec 2025 3:34 pm
ಐದು ವರ್ಷ ಸಿಎಂ ಫಿಕ್ಸ್ ಹೇಳಿಕೆ: ವಿವಾದದ ಹೇಳಿಕೆ ಕೊಡದಂತೆ ಯತೀಂದ್ರಗೆ ಸಿದ್ದರಾಮಯ್ಯ ತಾಕೀತು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮತ್ತೆ ವಿವಾದಕ್ಕೆ ಕಾರಣವಾಗಿದ್ದು,ಈ ಕುರಿತು ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್

9 Dec 2025 3:24 pm
ನಂಬಿಸುವುದು, ಮೋಸ ಮಾಡುವುದು ಡಿಎಂಕೆ ಸರ್ಕಾರದ ತಂತ್ರ: ಪುದುಚೇರಿಯಲ್ಲಿ ನಟ ವಿಜಯ್ ಅಬ್ಬರ

ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದ ನಂತರ ಪುದುಚೇರಿಯಲ್ಲಿ ಮೊದಲ ಸಮಾವೇಶವನ್ನು ನಟ ವಿಜಯ್‌ ನಡೆಸಿದ್ದಾರೆ. ಡಿಎಂಕೆ ಸರ್ಕಾರದ ವಿರುದ್ಧ ನೇರಾ ನೇರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಸರ್ಕಾರ ಜನರನ್ನು ನಂಬಿಸಿ ಮ

9 Dec 2025 3:15 pm
`ರೋಹಿತ್ - ಕೊಹ್ಲಿಗಿಂತಲೂ ದೊಡ್ಡ ಆಟಗಾರರು ಯಾರಾದ್ರೂ ಇದ್ದಾರಾ?': BCCIಗೆ ಬಿಸಿ ಮುಟ್ಟಿಸಿದ ಹರ್ಭಜನ್ ಸಿಂಗ್

Harbhajan SIngh On RoKo- ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಕಡೆಗಣಿಸಿದರೆ ದೊಡ್ಡ ಪಂದ್ಯಗಳಲ್ಲಿ ಸಮಸ್ಯೆಯಾಗಬಹುದು ಎಂದು ಎಚ್ಚರಿಕೆ ನೀಡಿರುವ ಹರ್ಭಜನ್ ಸಿಂಗ್ 2027ರ ಏಕದಿನ ವಿಶ್ವಕಪ್ ನಲ್ಲಿ ಅವರಿಬ್ಬರು

9 Dec 2025 3:08 pm
1 ವರ್ಷದಲ್ಲೇ 85ಸಾವಿರ ವೀಸಾ ರದ್ದುಗೊಳಿಸಿದ ಟ್ರಂಪ್‌ ಆಡಳಿತ: 8ಸಾವಿರ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ ಇಟ್ಟ ಟ್ರಂಪ್‌ ವಲಸೆ ವಿರೋಧಿ ನೀತಿ

ಅಮೆರಿಕಾ ಅಧ್ಯಕ್ಷರ ಕಠಿಣ ವಲಸೆ ನೀತಿಯಿಂದಾಗಿ 2025 ರಲ್ಲಿ 85 ಸಾವಿರಕ್ಕೂ ಹೆಚ್ಚು ವೀಸಾಗಳು ರದ್ದಾಗಿವೆ. ಇದು ವಿದ್ಯಾರ್ಥಿಗಳು ಸೇರಿದಂತೆ ಹಲವು ವಲಸಿಗರ ಕನಸುಗಳಿಗೆ ಅಡ್ಡಿಯಾಗಿದೆ. ಅಮೆರಿಕಾದ ಸುರಕ್ಷತೆಗಾಗಿ ವೀಸಾ ನಿಯಮಗಳನ್

9 Dec 2025 3:02 pm
ಬೆಂಗಳೂರು - ಹುಬ್ಬಳ್ಳಿ ನಡುವೆ 2 ಸೂಪರ್‌ಫಾಸ್ಟ್‌ ಖಾಯಂ ರೈಲುಗಳ ಸಂಚಾರ ಆರಂಭ; ಟಿಕೆಟ್‌ ದರ ಭಾರೀ ಇಳಿಕೆ!

ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲುಗಳು ಡಿಸೆಂಬರ್ 9 ರಿಂದ ಖಾಯಂ ಆಗಿದ್ದು, ಟಿಕೆಟ್ ದರ ಗರಿಷ್ಠ ಶೇ. 60ರಷ್ಟು ಇಳಿಕೆಯಾಗಿದೆ. ಪ್ರಯಾಣಿಕರ ಬಹುದಿನದ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಇಲಾಖೆಯು ಈ ಕ್ರ

9 Dec 2025 2:38 pm
ನೀವು ಗಂಡಸಲ್ವಾ ಎಂದ ಅಶ್ವಿನಿಗೆ ಮಾತಿನ ಚಾಟಿ ಬೀಸಿದ ರಜತ್!

ನೀವು ಗಂಡಸಲ್ವಾ ಎಂದ ಅಶ್ವಿನಿಗೆ ಮಾತಿನ ಚಾಟಿ ಬೀಸಿದ ರಜತ್!

9 Dec 2025 2:34 pm
ಸುಪ್ರೀಂ ಕೋರ್ಟ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯಗಳೇ ಹೊಣೆಗಾರಿಕೆ ವಹಿಸಬೇಕು ಎಂದ ನ್ಯಾಯಾಲಯ

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ. ಚುನಾವಣಾ ಆಯೋಗಕ್ಕೆ ಮತದಾರರ ಪೌರತ್ವ ಪರಿಶೀಲಿಸುವ ಅಧಿಕಾರವಿಲ್ಲ ಎಂದು ವಾದಿಸಲಾಗಿದೆ. ಅಸ್ಸಾಂನಲ್ಲಿ ವಿಶೇಷ ಪರಿಷ್ಕರಣೆ ನಡೆಸ

9 Dec 2025 2:25 pm
ಅನುಮತಿಯಿಲ್ಲದೆ ಕಾಶ್ಮೀರಕ್ಕೆ ಬಂದ ಚೀನಿ ಪ್ರಜೆ ಬಂಧನ; ಬಂಧಿತನ ಪೋನ್‌ ನಲ್ಲಿ ಆರ್ಟಿಕಲ್‌ 370, ಭದ್ರತಾ ವಿವರಗಳ ಬಗ್ಗೆ ಸರ್ಚ್!

ಭದ್ರತಾ ಪಡೆಗಳು ಶ್ರೀನಗರದಲ್ಲಿ 29 ವರ್ಷದ ಚೀನಿ ಪ್ರಜೆಯನ್ನು ವೀಸಾ ನಿಯಮ ಉಲ್ಲಂಘಿಸಿ ಲಡಾಖ್ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಆರೋಪದ ಮೇಲೆ ಬಂಧಿಸಿವೆ. ಹು ಕಾಂಟೈ ಎಂಬ ಈತ, ಅನುಮತಿಯಿಲ್ಲದೆ ದೇಶದಲ್ಲಿ 2 ವಾರಗಳಿಗೂ ಹೆಚ್ಚು ಕಾ

9 Dec 2025 1:58 pm
ಜನರಿಗೆ ತೊಂದರೆಯಾಗಬಾರದು, ಅವರ ಅನುಕೂಲಕ್ಕಾಗಿ ನಿಯಮಗಳನ್ನು ರೂಪಿಸಬೇಕು: ಸಂಸದರಿಗೆ ಪ್ರಧಾನಿ ಮೋದಿ ಕರೆ

ಜನರಿಗೆ ತೊಂದರೆ ನೀಡುವ ನಿಯಮಗಳಲ್ಲ, ಅನುಕೂಲ ಕಲ್ಪಿಸುವ ನಿಯಮಗಳಿರಬೇಕು ಎಂದು ಪ್ರಧಾನಿ ಮೋದಿ ಸಂಸದರಿಗೆ ಕರೆ ನೀಡಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯ ಗೊಂದಲಗಳ ಹಿನ್ನೆಲೆಯಲ್ಲಿ ಈ ಮಾತು ಮಹತ್ವ ಪಡೆದಿದೆ. ಪೈಲಟ್ ಕೊರತೆಯಿ

9 Dec 2025 1:40 pm
ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ?

ಬಾಬಾ ವಂಗಾ ಭಯಾನಿಕ ಭವಿಷ್ಯ, 2026ಕ್ಕೆ ಕಾದಿದೆಯಾ ಆಪತ್ತು? 3ನೇ ಮಹಾಯುದ್ಧ ಆಗುತ್ತಾ?

9 Dec 2025 1:24 pm
2023 ರಲ್ಲಿ 22ಸಾವಿರ ಪ್ರಕರಣ, 2025 ರಲ್ಲಿ 13,000 ಪ್ರಕರಣ: ರಾಜ್ಯದಲ್ಲಿ ಸೈಬರ್ ವಂಚನೆ ಕೇಸ್ ಇಳಿಕೆ!

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 52,000 ಪ್ರಕರಣಗಳು ದಾಖಲಾಗಿದ್ದರೂ, 2023, 2024, ಮತ್ತು 2025ರ ಅಂಕಿಅಂಶಗಳು ಇಳಿಕೆಯ ಪ್ರವೃತ್ತಿಯನ್

9 Dec 2025 1:19 pm
ವಿಜಯಪುರ ರೈತನ ಯಶೋಗಾಥೆ: 4 ಎಕರೆ ಜಮೀನಿನಲ್ಲಿ 60 ದಿನಕ್ಕೆ 70ಟನ್ ಕಲ್ಲಂಗಡಿ ಬೆಳೆದು 15 ಲಕ್ಷ ರೂ ಗಳಿಕೆ!

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ರೈತ ಸತೀಶ್ ಮ. ಬಿರಾದಾರ್ ಅವರು ಕೇವಲ 4 ಎಕರೆ ಜಮೀನಿನಲ್ಲಿ 2 ತಿಂಗಳಲ್ಲಿ 70 ಟನ್ ಕಲ್ಲಂಗಡಿ ಬೆಳೆದು, ಪ್ರತಿ ಕೆ.ಜಿಗೆ 25 ರೂ.ನಂತೆ ಮಾರಾಟ ಮಾಡಿ 15 ಲಕ್ಷ ರೂ. ಆದಾಯ ಗಳಿಸಿದ್ದಾ

9 Dec 2025 1:05 pm
ಸೌರ ಚರಕ ಮಿಷನ್: ಪ್ರತಿ ಸೌರ ಚರಕಕ್ಕೆ 15750 ರೂ. ಸಬ್ಸಿಡಿ; ಕ್ಲಸ್ಟರ್‌ ಸ್ಥಾಪನೆಗೆ 9 ಕೋಟಿ ರೂ.ಗಳ ನೆರವು; ಅರ್ಜಿ ಸಲ್ಲಿಕೆ ಹೇಗೆ? ಪ್ರಯೋಜನಗಳೇನು?

ಭಾರತದಲ್ಲಿ ಖಾದಿ ಬಟ್ಟೆಗೆ ಅದರದೇ ಆದ ಇತಿಹಾಸವಿದೆ. ಹಿಂದೆಲ್ಲಾ ಕೈಯಿಂದ ಚರಕ ತಿರುಗಿಸಿ ನೂಲು ತೆಗೆಯಲಾಗುತ್ತಿತ್ತು. ಬಳಿಕ ಯಂತ್ರಚಾಲಿತ ಮಗ್ಗಗಳು ಬಂದವು. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇದೀಗ ಸೌರ ಚರಕಗಳು ಕೂಡ ಬಂದಿವೆ. ಸೌರ

9 Dec 2025 12:42 pm
ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಆರ್ ವಿಚಾರಣೆ: ಕಾಲಾವಕಾಶ ಕೇಳಿದ ತಮಿಳುನಾಡು

ಸುಪ್ರೀಂ ಕೋರ್ಟ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಣೆ ಮುಂದುವರಿದಿದೆ. ತಮಿಳುನಾಡು ರಾಜ್ಯವು ಎಣಿಕೆ ಫಾರ್ಮ್‌ಗಳ ಹಂತಕ್ಕೆ ಕಾಲಾವಕಾಶ ಕೋರಿದೆ. ಅರ್ಜಿದಾರರು ಚುನಾವಣಾ ಆಯೋಗದ ಕ್ರಮಗಳನ್ನು ಟೀಕಿಸಿದ್ದಾರೆ. ಚುನಾವಣ

9 Dec 2025 12:37 pm
ಕುರ್ಚಿ ಫೈಟ್‌ಗೆ ’ಮಹಾ ಟ್ವಿಸ್ಟ್’ : ಅಚ್ಚರಿಯ ಹೆಸರನ್ನು ಹೈಕಮಾಂಡ್, ಮುಂದೆ ಇಟ್ಟರೇ ಸಿದ್ದರಾಮಯ್ಯ?

CM Change row in Karnataka : ಇಷ್ಟು ದಿನ ಬಹಿರಂಗ ಹೇಳಿಕೆ ಇಲ್ಲದೇ, ಸೈಲೆಂಟ್ ಆಗಿದ್ದ ಕರ್ನಾಟಕ ಕಾಂಗ್ರೆಸ್ ಕುರ್ಚಿ ಫೈಟ್, ಹೊಸ ತಿರುವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಹೈಕಮಾಂಡ್ ಮಾತಿಗೆ ಬದ್ದ ಎಂದಿರುವ ಸಿದ್ದರಾಮಯ್ಯ, ಸಿಎಂ ಸ್ಥಾನದಿಂ

9 Dec 2025 12:36 pm
ವಾಕಿಂಗ್‌ ಗೆ ಹೋಗಿದ್ದ ಯುವತಿಯನ್ನು 26 ಬಾರಿ ಚುಚ್ಚಿ ಕೊಲೆಗೈದು ಭಾರತಕ್ಕೆ ಪಲಾಯನ: 7 ವರ್ಷದ ಬಳಿಕ ಭಾರತೀಯ ಮೂಲದ ಆರೋಪಿಗೆ ಶಿಕ್ಷೆ

ಆಸ್ಟ್ರೇಲಿಯಾದಲ್ಲಿ 24 ವರ್ಷದ ಟೊಯಾ ಕಾರ್ಡಿಂಗ್ಲೇ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆಗೈದ ಭಾರತೀಯ ಮೂಲದ ರಜವಿಂದರ್ ಸಿಂಗ್‌ಗೆ ಸುಮಾರು 7 ವರ್ಷಗಳ ಬಳಿಕ ಶಿಕ್ಷೆ ಪ್ರಕಟವಾಗಿದೆ. 2018ರಲ್ಲಿ ನಡೆದ ಈ ಘಟನೆ ನಂತರ ಭಾರತಕ್ಕೆ ಪರಾರ

9 Dec 2025 12:35 pm
ಋತುಚಕ್ರದ ರಜೆ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ - ನ್ಯಾಯಪೀಠ ಹೇಳಿದ್ದೇನು?

ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರದ ಮುಟ್ಟಿನ ಕಡ್ಡಾಯ ರಜೆ ಆದೇಶಕ್ಕೆ ತಡೆ ನೀಡಿದೆ. ನ. 12ರಂದು ಜಾರಿಯಾಗಿದ್ದ ಈ ಆದೇಶದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ಬರುವ

9 Dec 2025 12:23 pm
“ನಾನೇ ನಿಜವಾದ ವಿರೋಧ ಪಕ್ಷದ ನಾಯಕ! ನನಗೆ ಲಾಸ್ಟ್ ಕುರ್ಚಿ ಏಕೆ?” ಯತ್ನಾಳ್ ಬೇಡಿಕೆ

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನೇ ನಿಜವಾದ ವಿರೋಧ ಪಕ್ಷದ ನಾಯಕನಾಗಿದ್ದು, ಉಪಾಧ್ಯಕ್ಷರ ಪಕ್ಕದ ಕುರ್ಚಿ ನೀಡುವಂತೆ ಸ್ಪೀಕರ್‌ಗೆ ಆಗ್ರಹಿಸಿದರು. ರಾಜಕೀಯದಲ್ಲಿ ಹಿರಿತನ ನೋಡಿ ಕುರ್ಚಿ ನ

9 Dec 2025 12:07 pm
Explained: ಪಾಕಿಸ್ತಾನ ಸಿಡಿಎಫ್‌ ಎಂಬ ʻಭ್ರಮಾಲೋಕʼ; ಅಸಿಮ್‌ ಮುನೀರ್‌ಗೆ ಭಾರತಕ್ಕೆ ಎಚ್ಚರಿಕೆ ನೀಡುವುದೇ ಕಾಯಕ

ಪಾಕಿಸ್ತಾನ ಸೇನಾಧ್ಯಕ್ಷ ಅಸಿಮ್‌ ಮುನೀರ್‌ಗೆ ಹೆಚ್ಚಿನ ಅಧಿಕಾರ ಕೊಡುವುದಕ್ಕೂ, ಮಂಗನ ಕೈಗೆ ಮಾಣಿಕ್ಯ ಕೊಡುವುದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಫಿಲ್ಡ್‌ ಮಾರ್ಷಲ್‌ ಹುದ್ದೆಯಿಂದ ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್

9 Dec 2025 12:03 pm