SENSEX
NIFTY
GOLD
USD/INR

Weather

22    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಬೆಂಗಳೂರು ದಕ್ಷಿಣ ವಿಭಾಗದ 9 ಅಂಚೆ ಕಚೇರಿಗಳು ವಿಲೀನ, ಯಾವ್ಯಾವ ಪೋಸ್ಟ್‌ ಆಫೀಸ್‌ ವಿಲೀನ? ಇಲ್ಲಿದೆ ವಿವರ

ಬೆಂಗಳೂರಿನ 9 ಅಂಚೆ ಕಚೇರಿಗಳು ಸಮೀಪದ ಅಂಚೆ ಕಚೇರಿಗಳೊಂದಿಗೆ ವಿಲೀನಗೊಂಡಿವೆ. ಆಡಳಿತ ದಕ್ಷತೆ ಮತ್ತು ಗ್ರಾಹಕ ಸೇವೆ ಸುಧಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಅಂಚೆ ಕಚೇರಿ ಸೇವೆಗಳನ್ನು ಆಯಾ ಅಂಚೆ

31 Dec 2025 11:22 pm
2026ರಲ್ಲಿ ಟೀಂ ಇಂಡಿಯಾ ಫುಲ್ ಬಿಝಿ; A To Z ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

2026 ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಮಹತ್ವದ ವರ್ಷವಾಗಿದ್ದು, ತವರಿನಲ್ಲಿ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ನ್ಯೂಜಿಲೆಂಡ್, ಅಮೆರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ವ

31 Dec 2025 11:08 pm
ಕಿಂಗ್ ಕೊಹ್ಲಿಯಿಂದ ಅನುಷ್ಕಾ ಶರ್ಮಾಗೆ ಹೊಸ ವರ್ಷದ ಹೃದಯಸ್ಪರ್ಶಿ ಸಂದೇಶ; ನೆಟ್ಟಿಗರು ಫುಲ್ ಫಿದಾ!

Virat Kohli Instagram Post- ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶ ನೀಡಿದ್ದು ಇದೀಗ ಫುಲ್ ವೈರಲ್ ಆಗಿದೆ. 2017ರಲ್ಲಿ ಇಟಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಿವಾಹವಾದ ಈ ಜೋಡಿ

31 Dec 2025 9:58 pm
ಪುದುಚೇರಿ ಕ್ರಿಕೆಟ್ ನಲ್ಲಿ ಭಾರೀ ಗೋಲ್ ಮಾಲ್! ಅನ್ಯರಾಜ್ಯಗಳ ಆಟಗಾರರ ಸೇರ್ಪಡೆಗಾಗಿ ಕೋಚ್ ಗಳ ಸರ್ಕಸ್ ಅಷ್ಟಿಷ್ಟಲ್ಲ

Puducherry ‘Cricket Scam- ಪುದುಚೇರಿ ರಾಜ್ಯ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ದೊಡ್ಡ ಗೋಲ್ ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೊರ ರಾಜ್ಯ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವ ಸಲುವಾಗಿ ನಕಲಿ ನಿವಾಸ ಪ್ರಮಾಣಪತ್ರ ಸೇರಿದಂತೆ ಹಲವು

31 Dec 2025 8:54 pm
ಹೂಡಿಕೆ ಜಗತ್ತಿನ ಭೀಷ್ಮ ವಾರೆನ್ ಬಫೆಟ್ ಯುಗಾಂತ್ಯ, ₹90 ಲಕ್ಷ ಕೋಟಿ ಸಾಮ್ರಾಜ್ಯವನ್ನು ಮುನ್ನಡೆಸುವವರು ಯಾರು?

ಜಾಗತಿಕ ಷೇರು ಮಾರುಕಟ್ಟೆಯ ದಿಗ್ಗಜ ವಾರೆನ್ ಬಫೆಟ್ ಅವರು ಬರ್ಕ್‌ಶೈರ್ ಹ್ಯಾಥ್‌ವೇ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾರೆ. ನಷ್ಟದಲ್ಲಿದ್ದ ಜವಳಿ ಕಂಪನಿಯನ್ನು 1 ಟ್ರಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಸಾಮ್ರಾಜ್ಯವನ್ನಾಗ

31 Dec 2025 8:16 pm
ರಾಜ್ಯದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ 12 IAS ಅಧಿಕಾರಿಗಳ ವರ್ಗಾವಣೆ - ಕರ್ನಾಟಕ ಸರ್ಕಾರ ಮಹತ್ವದ ಆದೇಶ

ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಒಟ್ಟು 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಚಾಮರಾಜನಗರ

31 Dec 2025 8:15 pm
Air pollution: ವೀರ್ಯಾಣು ಆಕಾರ ಸರಿಯಿಲ್ಲದಿದ್ರೆ ಮಕ್ಕಳಾಗೋದು ಕಷ್ಟವಂತೆ! Dr. Suchithra Reddy

Air pollution: ವೀರ್ಯಾಣು ಆಕಾರ ಸರಿಯಿಲ್ಲದಿದ್ರೆ ಮಕ್ಕಳಾಗೋದು ಕಷ್ಟವಂತೆ! Dr. Suchithra Reddy

31 Dec 2025 7:33 pm
ಶುರುವಾಯ್ತು ಹೊಸ ವರ್ಷದ ಸಂಭ್ರಮಾಚರಣೆ, ಬಣ್ಣಬಣ್ಣದ ಚಿತ್ತಾರದೊಂದಿಗೆ 2026ನ್ನು ಸ್ವಾಗತಿಸಿದ ನ್ಯೂಜಿಲೆಂಡ್‌

ಹೊಸ ವರ್ಷ 2026 ಅನ್ನು ವಿಶ್ವದ ಎರಡನೇ ದೇಶವಾಗಿ ನ್ಯೂಜಿಲೆಂಡ್ ಸಂಭ್ರಮದಿಂದ ಸ್ವಾಗತಿಸಿದೆ. ಆಕ್ಲೆಂಡ್‌ನ ಸ್ಕೈ ಟವರ್‌ನಲ್ಲಿ ನಡೆದ ಅದ್ಧೂರಿ ಸುಡುಮದ್ದುಗಳ ಪ್ರದರ್ಶನ ಕಣ್ಮನ ಸೆಳೆಯಿತು. ಇದಕ್ಕೂ ಮೊದಲು ಪೆಸಿಫಿಕ್ ಮಹಾಸಾಗರದ ಕ

31 Dec 2025 7:00 pm
T20 World Cup- ಅಫ್ಘಾನಿಸ್ತಾನಕ್ಕೆ ಸೂಪರ್ ಸ್ಟಾರ್ ಆಲ್ರೌಂಡರ್ ರಶೀದ್ ಖಾನ್ ಸಾರಥ್ಯ; ಹೇಗಿದೆ ಈ ತಂಡದ ಸಾಮರ್ಥ್ಯ?

Afghanistan Team For ICC T20 World Cup 2026- ಮುಂಬರುವ ಚುಟುಕು ಕ್ರಿಕೆಟ್ ವಿಶ್ವಸಮರಕ್ಕೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು ರಶೀದ್ ಖಾನ್ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗದೆ. ಅವರೊಂದಿಗೆ ಇಬ್ರಾಹಿಂ ಝದ್ರನ್ ಉಪನಾಯಕರಾಗಿರುತ್ತ

31 Dec 2025 6:53 pm
ಚೀನಾದ ಉಕ್ಕಿನ ಮೇಲೆ ಭಾರೀ ಸುಂಕ; ಟಾಟಾ, ಜೆಎಸ್‌ಡಬ್ಲ್ಯೂ, ಜಿಂದಾಲ್‌ ಸ್ಟೀಲ್ ಷೇರುಗಳು ಭರ್ಜರಿ ಏರಿಕೆ

ಕೇಂದ್ರ ಸರ್ಕಾರವು ದೇಶೀಯ ಉಕ್ಕು ಉತ್ಪಾದಕರನ್ನು ರಕ್ಷಿಸಲು, ಆಯ್ದ ಉಕ್ಕಿನ ಆಮದಿನ ಮೇಲೆ ಮೂರು ವರ್ಷಗಳ ಕಾಲ ಶೇಕಡಾ 12ರಷ್ಟು 'ಸೇಫ್‌ಗಾರ್ಡ್ ಡ್ಯೂಟಿ' ವಿಧಿಸಿದೆ. ವಿಶೇಷವಾಗಿ ಚೀನಾ, ವಿಯೆಟ್ನಾಂ ಮತ್ತು ನೇಪಾಳದಿಂದ ಬರುವ ಅಗ್ಗದ

31 Dec 2025 5:57 pm
ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆಘಾತ! ಶಾಹೀನ್ ಅಫ್ರಿದಿಯನ್ನು ಬಿಗ್ ಬ್ಯಾಷ್ ಲೀಗ್ ಗೆ ಕಳಿಸಿದ್ದೇ ತಪ್ಪಾಯ್ತಾ?

Shaheen Shah Afridi Injury- ಪಾಕಿಸ್ತಾನದ ಪ್ರಧಾನ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರು ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಪ್ರಸ್ತುತ ಅವರು ಪಾಕಿಸ್ತಾನಕ್ಕೆ ಹಿಂದುರುಗಿದ್ದು ಲಾಹೋರ್ ನ ಹೈ ಪರ್ಫಾರ್ಮೆನ್ಸ

31 Dec 2025 5:26 pm
ಕೋಗಿಲು ವಿವಾದ, ಡ್ರಗ್ಸ್ ಮಾಫಿಯಾ: ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬಿಜೆಪಿ ಸಿದ್ಧತೆ, ಜನವರಿ 5ಕ್ಕೆ ಕೋರ್ ಕಮಿಟಿ ಸಭೆ

ಸಿಎಂ ಕುರ್ಚಿ ಉಳಿಸಿಕೊಳ್ಳುವ ಯತ್ನ ಮತ್ತು ಪಡೆಯುವ ಯತ್ನ ಈ ರಾಜ್ಯಕ್ಕೆ, ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು. 2013-18ರ ಅವಧಿಯಲ್ಲಿ 14.5 ಲಕ್ಷ ಮನೆಗಳನ್ನು ನಿರ್ಮಿಸಿದೆ. ಬಳಿಕ ಬಿಜೆಪಿ ಸರಕಾರ ಇದ್ದಾಗ ಕೇವಲ 5.19 ಲಕ್ಷ

31 Dec 2025 5:21 pm
ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಚುನಾವಣೆ... ಬ್ರಿಕ್ಸ್ ಅಧ್ಯಕ್ಷ ಸ್ಥಾನ.... 2026ರಲ್ಲಿ ನಡೆಯಲಿರುವ ಪ್ರಮುಖ ಬೆಳವಣಿಗೆ

2026 ರಲ್ಲಿ ಭಾರತದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರಲಿವೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಎಸ್‌ಐಆರ್ ವಿವಾದ ತಾರಕಕ್ಕೇರಲಿದ್ದು, ರಾಜ್ಯಸಭ

31 Dec 2025 5:13 pm
ರಾಜ್ಯದಲ್ಲಿ ಕನ್ನಡಿಗರಿಗೆ ಟೋಪಿ, ಮಿನಿ ಬಾಂಗ್ಲಾದೇಶಗಳ ನಿರ್ಮಾಣ: ಆರ್.ಅಶೋಕ್ ಗಂಭೀರ ಆರೋಪ

ರಾಜ್ಯದ 38 ಲಕ್ಷ ಜನರು ಅರ್ಜಿ ಸಲ್ಲಿಸಿ ಮನೆಗೆ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ 40 ಕಡೆ ಅಕ್ರಮ ಮನೆಗಳ ತೆರವು ಮಾಡಿದ್ದು, ಒಬ್ಬರಿಗೂ ಮನೆ ಕೊಟ್ಟಿಲ್ಲ. ಬಡವರಾದ ಅವರಿಗೆಲ್ಲ ಮನೆ ಕೊಡದೇ ಇವರಿಗೇನು ವಿಶೇಷ? ಕಾರಣ ಹೇಳಿ ಎಂದು ಒತ್

31 Dec 2025 5:06 pm
ದೀದಿ ಸಾಮ್ರಾಜ್ಯ ಪತನ - ಮಮತಾ ಬ್ಯಾನರ್ಜಿ ಅಧಿಕಾರ ಅಂತ್ಯ : ಪಶ್ಚಿಮ ಬಂಗಾಳ ಚುನಾವಣೆಯ ಸ್ಫೋಟಕ ಭವಿಷ್ಯ

West Bengal Assembly Election : ಮುಂದಿನ ವರ್ಷ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದೆ. ಸತತ ಮೂರು ಚುನಾವಣೆ ಗೆದ್ದಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಮತ್ತೆ ಅಧಿಕಾರಕ್ಕೇರಲಿದೆಯಾ ಎನ್ನುವುದು ಕುತೂಹಲಕ್ಕೆ ಕಾರ

31 Dec 2025 4:25 pm
ಖಾಲೇದಾ ಜಿಯಾ ಅಂತ್ಯಕ್ರಿಯೆಯಲ್ಲಿ ಜೈಶಂಕರ್ ಭಾಗಿ, ಬಾಂಗ್ಲಾ ಸರ್ಕಾರದ ನಾಯಕ ತಾರೀಖ್ ರೆಹಮಾನ್ ಗೆ ಮೋದಿಯ ಪತ್ರ ಹಸ್ತಾಂತರ

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲೇದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಪ್ರಧಾನಿ ಮೋದಿ ಅವರ ಪರವಾಗಿ ಸಂತಾಪ ಸೂಚಿಸಿದರು. ಖಾಲೇದಾ ಜಿಯಾ ಅವರ ಪುತ್ರ ತಾರಿಕ್ ರಹಮಾನ್ ಅವ

31 Dec 2025 4:25 pm
ಆರ್ಮಿಗಳಿಗೆ BTS ನ್ಯೂಇಯರ್‌ ವಿಶ್‌: ಕೈ‌ಬರಹದ ಪೋಸ್ಟ್‌ಕಾರ್ಡ್‌ನಲ್ಲಿ ʼ2026-3-20ʼ ಸಿಕ್ರೇಟ್ ಹಿಂಟ್‌, ಇದು BTS ಕಂಬ್ಯಾಕ್‌ ದಿನಾಂಕನಾ?

ಹೊಸ ವರ್ಷದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.BTS ತಂಡದ ಸದಸ್ಯರು ಆರ್ಮಿಗಳಿಗೆ ಕೈಬರಹದ ಪೋಸ್ಟ್‌ಕಾರ್ಡ್ ಮೂಲಕ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಇದರೊಂದಿಗೆ, ಹೊಸ ಲೋಗೋ ಮತ್ತು ಮಾರ್ಚ್ 20, 2026 ರ ದಿನಾಂಕವನ್ನು ಬಿಡುಗಡೆ ಮಾಡಿ

31 Dec 2025 4:23 pm
ಮೊಹಮ್ಮದ್ ಶಮಿ ಬಗ್ಗೆ ಬಿಸಿಸಿಐಗೆ ಪ್ರತ್ಯೇಕ ಲೆಕ್ಕಾಚಾರ!; ಹಾಗಿದ್ರೆ ಈಗಲಾದರೂ ಆಯ್ಕೆಗೆ ಪರಿಗಣಿಸ್ತಾರಾ?

BCCI Selection Committee Calculations On Mohammed Shami- ದೇಶೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ 2027ರ ಏಕದಿನ ವಿ

31 Dec 2025 4:05 pm
ವೊಡಾಫೋನ್ ಐಡಿಯಾಗೆ ಬಿಗ್ ರಿಲೀಫ್, ₹87,695 ಕೋಟಿ ಎಜಿಆರ್ ಬಾಕಿ ಪಾವತಿಗೆ ಹೆಚ್ಚಿನ ಕಾಲಾವಕಾಶ; ಆದರೂ ಕುಸಿದ ಷೇರು!

ಕೇಂದ್ರ ಸಚಿವ ಸಂಪುಟವು ಬುಧವಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಸಂಕಷ್ಟದಲ್ಲಿರುವ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾಗೆ ದೊಡ್ಡ ಮಟ್ಟದ ರಿಲೀಫ್‌ ನೀಡಿದೆ. ಕಂಪನಿಯು ಪಾವತಿಸಬೇಕಿದ್ದ 87,695 ಕೋಟಿ ರೂಪಾಯಿ ಎಜಿಆರ್‌

31 Dec 2025 4:04 pm
ಇ-ನಾಮ್ ಯೋಜನೆ: ರೈತರ ಉತ್ಪನ್ನಗಳಿಗೆ ಡಿಜಿಟಲ್ ಮಂಡಿ; ಮಧ್ಯವರ್ತಿ ಇಲ್ಲದೆ ದೇಶಾದ್ಯಂತ ಮಾರುಕಟ್ಟೆ; ನೋಂದಣಿ ಹೇಗೆ? ಪ್ರಯೋಜನಗಳೇನು?

ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಪಡೆಯಲು ಇ-ನಾಮ್‌ ಯೋಜನೆ ಸಹಕಾರಿಯಾಗಿದೆ. ಇದು ದೇಶದಾದ್ಯಂತ ಕೃಷಿ ಮಂಡಿಗಳನ್ನು ಒಂದೇ ವೇದಿಕೆಗೆ ತರುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರ ಬ್ಯಾಂಕ್ ಖಾತ

31 Dec 2025 4:00 pm
ಕರ್ನಾಟಕದಲ್ಲಿ 2026 ರಲ್ಲಿ ನಡೆಯಲಿವೆ ಒರೋಬ್ಬರಿ 7 ಚುನಾವಣೆಗಳು! ಜಿ.ಪಂ, ತಾ.ಪಂ ಸೇರಿದಂತೆ ಯಾವೆಲ್ಲಾ?

2026 ಕರ್ನಾಟಕಕ್ಕೆ ಮಹತ್ವದ ವರ್ಷವಾಗಲಿದೆ. ರಾಜ್ಯದಲ್ಲಿ 7 ವಿವಿಧ ಚುನಾವಣೆಗಳು ನಡೆಯಲಿವೆ. ಜಿಲ್ಲಾ, ತಾಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆ, ಮಹಾನಗರ ಪಾಲಿಕೆ, ಜಿಬಿಎ ಪಾಲಿಕೆ ಹಾಗೂ ವಿಧಾನಸಭಾ ಉಪ ಚುನಾವಣೆಗಳು ನಡೆಯಲಿವೆ. ಬಹು

31 Dec 2025 3:59 pm
ಕಂದಾಯ ನ್ಯಾಯಾಲಯಗಳು ಇನ್ಮುಂದೆ ಆನ್‌ಲೈನ್‌ನಲ್ಲಿ: ಪಾರದರ್ಶಕತೆ ತರಲು ಈ ಪ್ಲ್ಯಾನ್

ಕಂದಾಯ ನ್ಯಾಯಾಲಯಗಳು ಇನ್ಮುಂದೆ ಆನ್‌ಲೈನ್‌ನಲ್ಲಿ ಇರಲಿವೆ. ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸರಳೀಕರಿಸಲು ಮತ್ತು ಸಾರ್ವಜನಿಕ ಸೇವೆಗಳನ್ನು ನಾಗರಿಕ ಸ್ನೇಹಿ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ತಲುಪಿಸುವುದನ್ನು ಖಚಿತಪ

31 Dec 2025 3:40 pm
(ಲೇಖನ) ಕಠ್ಮಂಡುವಿನಂಥ ದುರ್ಗಮ ಪ್ರದೇಶದ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಟೇಕಾಫ್, ಲ್ಯಾಂಡಿಂಗ್ ಸವಾಲುಗಳು!

ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಇತ್ತೀಚೆಗೆ ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದಾಗ ಅನುಭವಿಸಿದ ಒಂದು ಬೇಸರದ ಸಂಗತಿಯನ್ನು ವಿವರಿಸಿದ್ದಾರೆ. ನೇಪಾಳದ ಯಾತ್ರೆ ಮುಗಿಸಿ ಬೆ

31 Dec 2025 3:25 pm
ಹೊಸ ದಾಖಲೆ ಸೃಷ್ಟಿಸಿದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ! ಇಡೀ ಜಗತ್ತಿಗೇ ನಂಬರ್ ಒನ್ ಆಕೆ!

ಭಾರತದ ದೀಪ್ತಿ ಶರ್ಮಾ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಈ ದಾಖಲೆ ಬರೆದರು. ಒಟ್ಟಾರೆ 152 ವಿಕೆಟ್ ಗಳಿಸಿ ಮೆಗನ್ ಷಟ್ ಅವರನ್ನು ಹಿಂದಿಕ್ಕಿದರು. ಈ

31 Dec 2025 2:38 pm
ಡ್ರಗ್ಸ್ ದಂಧೆ ವಿರುದ್ಧ ಹೋರಾಟ: ಜಿ ಪರಮೇಶ್ವರ್ ಮನೆಗೆ ಎಬಿವಿಪಿ ಮುತ್ತಿಗೆ, ಕಾರ್ಯಕರ್ತರು ಪೊಲೀಸ್ ವಶಕ್ಕೆ

ರಾಜ್ಯದಲ್ಲಿ ಡ್ರಗ್ಸ್ ದಂಧೆ ಮಿತಿ ಮೀರಿದೆ ಎಂದು ಆರೋಪಿಸಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಪರಮೇಶ್ವರ್ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಡ್ರಗ

31 Dec 2025 2:13 pm
ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಹೊಸ ಫ್ಲೈಓವರ್‌ಗೆ BDA ಟೆಂಡರ್‌; 2.4 KM, 403 ಕೋಟಿ ರೂ. ವೆಚ್ಚ! ಎಲ್ಲಿಂದ ಎಲ್ಲಿಗೆ?

ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಬಿಡಿಎ ಯುಎಎಸ್ ನೌಕರರ ವಸತಿಗೃಹದಿಂದ ಮೇಖ್ರಿ ವೃತ್ತದವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 403.25 ಕೋಟಿ ರೂ. ವೆಚ್ಚದ ಈ

31 Dec 2025 1:51 pm
ಬೆಂಗಳೂರಿಂದ ಕನ್ಯಾಕುಮಾರಿವರೆಗೆ 5 ದಿನಗಳಲ್ಲಿ ಸೈಕಲಿಂಗ್‌ ಮಾಡಿ ಗಮನಸೆಳೆದ ಶಾಸಕ ಸುರೇಶ್ ಕುಮಾರ್

ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ 70ನೇ ವಯಸ್ಸಿನಲ್ಲಿ ಬೆಂಗಳೂರಿನಿಂದ ಕನ್ಯಾಕುಮಾರಿವರೆಗೆ 702 ಕಿಲೋಮೀಟರ್ ದೂರವನ್ನು ಐದು ದಿನಗಳಲ್ಲಿ ಸೈಕಲ್ ನಲ್ಲಿ ತಲುಪಿ ಸಾಧನೆ ಮಾಡಿದ್ದಾರೆ.

31 Dec 2025 1:51 pm
ಆಹಾರ ಸುರಕ್ಷತೆಗೆ FSSAI ಹೊಸ ನಿಯಮ: ಪ್ಯಾಕೆಜ್‌ ಆಹಾರಗಳಿಗೆ ವೈಜ್ಞಾನಿಕ ಪರಿಶೀಲನೆ ಕಡ್ಡಾಯ; ಏನೆಲ್ಲಾ ಅಂಶಗಳ ಪರೀಕ್ಷೆ?

ಜನವರಿ 1, 2026 ರಿಂದ, ಪ್ಯಾಕ್ ಮಾಡಿದ ಆಹಾರಗಳ ಸುರಕ್ಷತೆಗಾಗಿ FSSAI ಕಟ್ಟುನಿಟ್ಟಿನ ನಿಯಮ ಜಾರಿಗೆ ತರುತ್ತಿದೆ. ಹೊಸ ಉತ್ಪನ್ನಗಳಿಗೆ ವೈಜ್ಞಾನಿಕ ಪುರಾವೆ, ಭಾರತೀಯರ ಆಹಾರ ಪದ್ಧತಿಗೆ ಹೊಂದಿಕೆಯಾಗುವ ಪದಾರ್ಥಗಳ ವಿವರ, ಹಾಗೂ ಸೇವನೆಯ ಪ

31 Dec 2025 1:44 pm
ಭಾರತ - ಪಾಕ್ ಸೇನಾ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ: ಚೀನಾ ಹೇಳಿಕೆಗೆ ಭಾರತ ಖಂಡನೆ

ಭಾರತ-ಪಾಕಿಸ್ತಾನ ಸೇನಾ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾಗಿ ಚೀನಾ ಹೇಳಿದೆ. ಈ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ. ಕದನ ವಿರಾಮ ನಿರ್ಧಾರದಲ್ಲಿ ಯಾವುದೇ ಮೂರನೇ ಪಕ್ಷದ ಪಾತ್ರ ಇರಲಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಉಭಯ

31 Dec 2025 1:38 pm
ಜನವರಿ 2026 ರ ಬ್ಯಾಂಕ್ ರಜೆ ಎಂದೆಂದು? ಸಂಕ್ರಾಂತಿ, ಗಣರಾಜ್ಯೋತ್ಸವ ಸೇರಿದಂತೆ ರಜೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಜನವರಿ 2026 ರ ಬ್ಯಾಂಕ್ ರಜೆಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಸಂಕ್ರಾಂತಿ, ಗಣರಾಜ್ಯೋತ್ಸವ ಸೇರಿದಂತೆ ವಿವಿಧ ರಾಜ್ಯಗಳ ಹಬ್ಬಗಳು ಮತ್ತು ವಿಶೇಷ ದಿನಗಳಂದು ಬ್ಯಾಂಕುಗಳು ಮುಚ್ಚಲಿವೆ. ಗ್ರಾಹಕರು ತಮ

31 Dec 2025 1:27 pm
31 ಡಿಸೆಂಬರ್ ಬಂತಮ್ಮ... ಹೊಸ ವರ್ಷದ ಹಳೇ ಕಥೆ!

ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇಂದು ಪ್ರತೀ

31 Dec 2025 1:02 pm
ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ

ರವೀಂದ್ರನಾಥ ಟ್ಯಾಗೋರ್ ಅವರ ನೈತಿಕ ಮತ್ತು ಸೈದ್ಧಾಂತಿಕ ನಾರಾಯಣ ಗುರುಗಳು ಪ್ರಭಾವಿಸಿದರು. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವುದು ದೊಡ್ಡ ಅನ್ಯಾಯ ಎಂದು ಟ್ಯಾಗೋರ್ ಒಪ್ಪಿಕೊಂಡರು. ಟ್ಯಾಗೋರ್ ಅವರ 'ವಿಶ್ವಮಾನವ' ಪ

31 Dec 2025 12:38 pm
ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಢಾಕಾಗೆ ತೆರಳಲಿರುವ ಜೈಶಂಕರ್‌: ಬಾಂಗ್ಲಾದಲ್ಲಿ ಭಾರತ ವಿರೋಧಿ ಉದ್ವಿಗ್ನತೆ ಹಿನ್ನಲೆ ಮಹತ್ವ ಪಡೆದುಕೊಂಡ ಭೇಟಿ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಡಾ. ಎಸ್‌ ಜೈಶಂಕರ್ ಢಾಕಾಗೆ ತೆರಳಿದ್ದಾರೆ. ಭಾರತ-ಬಾಂಗ್ಲಾದೇಶ ಸಂಬಂಧಕ್ಕೆ ಖಲೀದಾ ಜಿಯಾ ಅವರ

31 Dec 2025 12:31 pm
ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕ ಜಿಗಿತ: ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ!

2025ರ ಹೊತ್ತಿಗೆ, ಭಾರತದ ಆರ್ಥಿಕತೆಯು ಅಚ್ಚರಿಯ ಬೆಳವಣಿಗೆಯನ್ನು ಸಾಧಿಸಿದೆ. ಅಮೆರಿಕದ ಸುಂಕದ ಅಡೆತಡೆಗಳ ಹೊರತಾಗಿಯೂ, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಜಿಡಿಪಿ

31 Dec 2025 12:24 pm
ಬೆಂಗಳೂರು ಮಂಗಳೂರು ವಂದೇ ಭಾರತ್‌ ರೈಲು: ಸಚಿವ ಅಶ್ವಿನಿ ವೈಷ್ಣವ್‌, ವಿ ಸೋಮಣ್ಣ ಮಹತ್ವದ ಮಾಹಿತಿ; 3 ಎಕ್ಸ್‌ಪ್ರೆಸ್‌?

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ. ಸಕಲೇಶಪುರ-ಸುಬ್ರಮಣ್ಯ ಘಾಟ್ ವಿಭಾಗದ 55 ಕಿ.ಮೀ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಇದು ಬೆಂಗಳೂರು-ಮಂಗಳೂರು ಸಂಪೂರ್ಣ ಮಾರ್ಗವನ್ನು ವಿದ್ಯ

31 Dec 2025 12:21 pm
ಕುಂದಲಹಳ್ಳಿ ಪಿಜಿಯಲ್ಲಿ ಸಿಲಿಂಡರ್ ಸ್ಪೋಟ: 2023 ರ ಕಟ್ಟಡ ಕೆಡವುವ ಆದೇಶ ಉಲ್ಲಂಘನೆಯೇ ಕಾರಣವಾಯ್ತಾ?

ಕುಂದಲಹಳ್ಳಿ ಪಿಜಿಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಒಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. 2023 ರಿಂದ ಬಾಕಿ ಇದ್ದ ಕಟ್ಟಡ ಕೆಡವುವ ಆದೇಶವನ್ನು ಪಾಲಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ನಿವಾಸಿಗಳು ಹೇಳ

31 Dec 2025 12:15 pm
ಹೊಸ ವರ್ಷದ ಸಂಭ್ರಮದಲ್ಲಿ ಕುಡಿದು ಪ್ರಜ್ಞೆ ಕಳೆದುಕೊಂಡವರಿಗೆ ವಿಶ್ರಾಂತಿ ತಾಣ! ಬೆಂಗಳೂರಿನ 15 ಕಡೆಗಳಲ್ಲಿ ರೆಸ್ಟಿಂಗ್ ಟೆಂಟ್

ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗಿದೆ. ಇದೇ ಸಂದರ್ಭದಲ್ಲಿ ನಗರದಾದ್ಯಂತ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಕುಡಿದು ಪ್ರಜ್ಞೆ ಕಳೆ

31 Dec 2025 12:03 pm
ಇಷ್ಟು ದೊಡ್ಡ ಬಜೆಟ್‌ ಸಿನಿಮಾ ನಾನು ಯಾಕೆ ಮಾಡಬೇಕಿತ್ತು?

ಇಷ್ಟು ದೊಡ್ಡ ಬಜೆಟ್‌ ಸಿನಿಮಾ ನಾನು ಯಾಕೆ ಮಾಡಬೇಕಿತ್ತು?

31 Dec 2025 11:52 am
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ʼಶೂಟ್‌ ಮಾಡ್ಲಾʼ ಎಂದು ಕೇಳಿ ಗುಂಡಿಕ್ಕಿ ಕೊಂದ ಸಹೋದ್ಯೋಗಿ, ಈ ಅರಾಚಕತೆಗೆ ಕೊನೆಯೆಂದು?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಹೆಚ್ಚಾಗುತ್ತಿದೆ. ಕೇವಲ ಒಂದು ವಾರದಲ್ಲಿ ಮೂವರು ಹಿಂದೂಗಳು ಹತ್ಯೆಯಾಗಿದ್ದಾರೆ. ಮೈಮನ್ಸಿಂಗ್‌ನಲ್ಲಿ ಬಜ್ವೇಂದ್ರ ಬಿಸ್ವಾಸ್ ಎಂಬ ಹಿಂದೂ ವ್ಯಕ್ತಿಯನ್ನು ಧರ್ಮ ನಿಂದನೆ ಆರೋ

31 Dec 2025 11:35 am
Gold Rate Fall: ವರ್ಷ ಪೂರ್ತಿ ಭರ್ಜರಿ ಹೆಚ್ಚಳ ಕಂಡ್ರೂ, ಕೊನೆಯ ದಿನ ಇಳಿದ ಚಿನ್ನದ ಬೆಲೆ! ಎಷ್ಟಾಯಿತು ಗೊತ್ತಾ?

ಚಿನ್ನದ ಬೆಲೆ ವರ್ಷಾಂತ್ಯಕ್ಕೆ ನಿರಂತರವಾಗಿ ಇಳಿಕೆ ಆಗಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ 1,35,880 ರೂಪಾಯಿಗೆ ಕಡಿತಗೊಂಡಿದೆ. ಡಿಸೆಂಬರ್ 29 ರಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು ಮೂರು ದಿನದಲ್ಲಿ ಭರ್ಜರಿ ಪ್ರತಿನಿತ್ಯದ ಚ

31 Dec 2025 11:32 am
ಮಾನವೀಯತೆ ಹಾಗೂ ಕಾನೂನಿನ ನಡುವೆ ಸಿಲುಕಿಕೊಂಡ ಕೋಗಿಲು ವಿವಾದ: ಧರ್ಮ, ಅಕ್ರಮ ವಲಸೆಯ ಸುಳಿಯಲ್ಲಿ ಸಂತ್ರಸ್ತರು

ಕೋಗಿಲು ಪ್ರಕರಣ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಸಂತ್ರಸ್ತರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಆ

31 Dec 2025 11:30 am
ಪಿಎಂ ಇ-ವಿದ್ಯಾ ಯೋಜನೆ: ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ! 200 ಟಿವಿ ಚಾನಲ್‌ಗಳು, ಉಚಿತ ಆನ್‌ಲೈನ್ ಕೋರ್ಸ್‌ಗಳು ಲಭ್ಯ; ಪ್ರಯೋಜನ ಪಡೆಯುವುದು ಹೇಗೆ?

ಡಿಜಿಟಲ್ ಕ್ರಾಂತಿಯು ಶಿಕ್ಷಣವನ್ನು ಎಲ್ಲರ ಕೈಗೆ ತಲುಪಿಸಿದೆ. ಭಾರತ ಸರ್ಕಾರದ ಪಿಎಂ ಇ-ವಿದ್ಯಾ ಯೋಜನೆಯು ತಂತ್ರಜ್ಞಾನದ ಶಕ್ತಿಯನ್ನು ಬಳಸಿ, ದೇಶದ ಮೂಲೆಮೂಲೆಗೂ ಗುಣಮಟ್ಟದ ಕಲಿಕೆಯನ್ನು ವಿಸ್ತರಿಸುತ್ತಿದೆ. ಆನ್‌ಲೈನ್, ಟಿವಿ,

31 Dec 2025 11:12 am
ಕೋಗಿಲು ಅಕ್ರಮ ನಿವಾಸಿಗಳಿಗೆ ಸಕ್ರಮ ಮನೆ : ಕೇರಳಿಗರ ’ಚೇಟಾ ಸಿದ್ದರಾಮಯ್ಯ' ಎಂದ ಜೆಡಿಎಸ್

Kogilu Encroachment : ಯಲಹಂಕದ ಕೋಗಿಲು ಅಕ್ರಮ ಒತ್ತುವರಿ ವಿಚಾರವನ್ನು ಮುಂದಿಟ್ಟುಕೊಂಡು, ಬಿಜೆಪಿ ಮತ್ತು ಜೆಡಿಎಸ್, ಸರ್ಕಾರದ ವಿರುದ್ದ ತಿರುಗಿಬಿದ್ದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಮತ್ತು ಮಾನವೀಯತೆಯ ದೃಷ್ಟಿಯಿಂದ, ಮನೆಯನ

31 Dec 2025 11:06 am
ಉಕ್ಕಿನ ಉತ್ಪನ್ನಗಳ ಆಮದಿನ ಮೇಲೆ ಮೂರು ವರ್ಷಗಳ ಅವಧಿಗೆ ಸುಂಕ; ಚೀನಾದ ಕಳಪೆ ಗುಣಮಟ್ಟದ ಕಪಾಳಕ್ಕೆ ಹೊಡೆದ ಭಾರತ!

ಚೀನಾ ಮತ್ತು ವಿಯೆಟ್ನಾಂ ದೇಶಗಳಿಂದ ಬರುವ ಕಳಪೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳ ಮೇಲೆ, ಭಾರತ ಮೂರು ವರ್ಷಗಳ ಅವಧಿಗೆ ಆಮದು ಸುಂಕ ವಿಧಿಸಿ ಹೊಸ ಆದೇಶ ಜಾರಿ ಮಾಡಿದೆ. ದೇಶೀಯ ಉಕ್ಕು ಉದ್ಯಮವು ಹಾನಿಗೊಳಗಾಗುವುದನ್ನು ತಪ್ಪಿಸಲು ಈ ಕ

31 Dec 2025 10:43 am
ಹಾಸಿಗೆ ಹಿಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ - ಆಪ್ತ ಸ್ನೇಹಿತ ಆ್ಯಡಮ್ ಗಿಲ್ ಕ್ರಿಸ್ಟ್ ಸೇರಿ ಹಲವು ಕ್ರಿಕೆಟಿಗರ ಕಂಬನಿ

1999 ಮತ್ತು 2003ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಡಾಮಿನ್ ಮಾರ್ಟಿನ್ ಅವರು ಮೆನಿಂಜೈಟಿಸ್‌ನಿಂದ ಬಳಲುತ್ತಿದ್ದು, ಬ್ರಿಸ್ಬೇನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ನೇಹಿತ ಆಡಮ್ ಗಿ

31 Dec 2025 10:16 am
ಕುಮದ್ವತಿ ನದಿಗೆ ನಿರ್ಮಿಸಿದ ಬಾಂದಾರಗಳಲ್ಲಿ ನೀರು ಸೋರಿಕೆ; ರೈತರಲ್ಲಿ ಹೆಚ್ಚಿದ ಆತಂಕ

ರಟ್ಟೀಹಳ್ಳಿ ತಾಲೂಕಿನಲ್ಲಿ ಕುಮದ್ವತಿ ನದಿಗೆ ನಿರ್ಮಿಸಿದ ಬಾಂದಾರಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಹಿರೇಮೊರಬ, ಹಿರೇಮಾದಾಪುರ ಗ್ರಾಮಗಳ ಬಳಿ ನಿರ್ಮಿಸಿದ ಬಾಂದಾರಗಳಲ್ಲಿ ಗೇಟ್ ಅಳವಡಿಸಿದರೂ ನೀರು ವ್ಯರ್ಥವಾಗುತ್ತಿದೆ.

31 Dec 2025 10:15 am
ಕೋಗಿಲು ವಿವಾದ: ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಬಿಜೆಪಿ ವಿರೋಧ, ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ವಿಪಕ್ಷ ನಾಯಕರು

ಕೋಗಿಲು ಬಡಾವಣೆಯಲ್ಲಿ ಒತ್ತುವರಿ ತೆರವು ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರದ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಡೆಗೆ ಬಿಜೆಪಿ ತೀವ್ರ ವಿರೋಧ

31 Dec 2025 10:04 am
ವೈಕುಂಠ ಏಕಾದಶಿ : ಎಲ್ಲಾ ಕಡೆ ಅಚ್ಚರಿ, ದಶಕದಲ್ಲೇ ಕಾಣಿಸದಂತಹ ಭಕ್ತರ ರಷ್- ಹೆಚ್ಚುತ್ತಿರುವ ಆಧ್ಯಾತ್ಮಿಕತೆಯ ಸಂಕೇತವೇ?

Vaikuntha Ekadashi 2025 : ವೈಕುಂಠ ಏಕಾದಶಿ ಆಚರಣೆಯ ವೇಳೆ, ಭಕ್ತರು ದೇವಾಲಯಗಳಲ್ಲಿ ವಿಷ್ಣುವಿನ ದರ್ಶನ ಪಡೆದಿದ್ದಾರೆ. ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಪರೂಪ ಎನ

31 Dec 2025 9:58 am
Explained: ಭಾರತ-ಪಾಕಿಸ್ತಾನ ಶಾಂತಿ ಸ್ಥಾಪನೆಯ ಕ್ರೆಡಿಟ್‌ ತನ್ನದೆಂದ ಚೀನಾ; ವರ್ಷದ ಕೊನೆಯ ದಿನ ವಾಂಗ್‌ ವಾಂಗಿಬಾತ್‌!

ಯಶಸ್ಸಿಗೆ ನೂರಾರು ಅಪ್ಪಂದಿರಾದರೆ ವೈಫಲ್ಯ ಯಾವಾಗಲೂ ಅನಾಥವಾಗಿರುತ್ತದೆ. ಅದೇ ರೀತಿ ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದ ಯಶಸ್ಸಿನ ಕ್ರೆಡಿಟ್‌ ಪಡೆಯಲು, ಚೀನಾ ಇದೀಗ ಅಮೆರಿಕದೊಂದಿಗೆ ಪೈಪೋಟಿಗೆ ಇಳಿದಿದೆ. ಹೌದು, ಆಪರೇಷನ್

31 Dec 2025 9:44 am
ಇರಾನ್‌ ಆರ್ಥಿಕತೆ ಕುಸಿತ: ಬೀದಿಗಳಿದ ಇರಾನ್‌ ಜನತೆ, ʼಸರ್ವಾಧಿಕಾರಿಗೆ ಸಾವಾಗಲಿʼ ಎಂದು ಘೋಷಣೆ, ಅಮೆರಿಕಾ ಬೆಂಬಲ, ಟ್ರಂಪ್‌ ಹೇಳಿದ್ದೇನು!

ಅಮೆರಿಕಾದ ನಿರ್ಬಂಧಗಳು ಇರಾನ್ ಮೇಲೆ ಪರಿಣಾಮ ಬೀರಿದ್ದು, ರಿಯಾಲ್ ಕರೆನ್ಸಿ ಕುಸಿದಿದೆ.ಇದರಿಂದಾಗಿ ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಾದ್ಯಂತ ಪ್ರತಿಭಟನೆಗಳ

31 Dec 2025 9:43 am
2018 ರ ಪ್ರಾಕೃತಿಕ ವಿಕೋಪ: ಸರಕಾರಕ್ಕೆ ಕಾಣದ ಕೊಡಗು ಜಿಲ್ಲೆಯ ಸಂತ್ರಸ್ತರು

ಬೆಂಗಳೂರಿನಲ್ಲಿ ಅಕ್ರಮ ಮನೆ ತೆರವುಗೊಳಿಸಿ ತಕ್ಷಣ ಪುನರ್ವಸತಿ ಕಲ್ಪಿಸಿದರೆ, ಕೊಡಗಿನಲ್ಲಿ 2018ರ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಇನ್ನೂ ಮನೆಗಳಿಲ್ಲ. 4056 ಮನೆಗಳಿಗೆ ಹಾನಿಯಾಗಿದ್ದು, 840 ಸಂಪೂರ್ಣ ನಾಶವಾಗಿವೆ. 250ಕ್ಕೂ ಹೆಚ್ಚು ಭೂ

31 Dec 2025 9:21 am
ಡೊನಾಲ್ಡ್‌ ಟ್ರಂಪ್‌ಗೆ ಇಸ್ರೇಲ್‌ ಶಾಂತಿ ಪ್ರಶಸ್ತಿ; ಗೆಳೆಯನ ಆಸೆ ಈಡೇರಿಸಿದ ಬೆಂಜಮಿನ್‌ ನೆತನ್ಯಾಹು

ಜಾಗತಿಕ ಮಟ್ಟದಲ್ಲಿ ಶಾಂತಿ ಪ್ರಶಸ್ತಿಗಳನ್ನು ಪಡೆಯುವುದೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಎಲ್ಲಿಲ್ಲದ ಖುಷಿ. 2025ರ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗದಿದಕ್ಕೆ ಕೋಪ ಮಾಡಿಕೊಂಡಿದ್ದ ಟ್ರಂಪ್‌ ಅವರಿಗೆ ಇಸ್ರ

31 Dec 2025 8:36 am
ಹೊಸ ವರ್ಷಾಚರಣೆಗೆ ಸ್ಮಾರ್ಟ್‌ಸಿಟಿ ಸಜ್ಜು: ಕೇಕ್‌, ಮದ್ಯ ಮಾರಾಟ ಚುರುಕು, ಈ ಬಾರಿ 7 ಸಾವಿರ ಕೆಜಿಗೂ ಅಧಿಕ ಕೇಕ್‌ ತಯಾರಿ!

ಹೊಸ ವರ್ಷದ ಸಂಭ್ರಮಕ್ಕಾಗಿ ದಾವಣಗೆರೆಯಲ್ಲಿ 7 ಸಾವಿರ ಕೆಜಿಗೂ ಅಧಿಕ ಕೇಕ್‌ಗಳ ತಯಾರಿಕೆ ಮತ್ತು ಮಾರಾಟ ನಿರೀಕ್ಷಿಸಲಾಗಿದೆ. ನಗರದಲ್ಲಿ 5 ಸಾವಿರ ಕೆಜಿ ಕೇಕ್‌ ತಯಾರಾಗುತ್ತಿದ್ದು, ಆಹಾರ್ 2000, ಕೇಕ್‌ ವರ್ಲ್ಡ್, ರಾಕಿಂಗ್‌ಗಳಲ್ಲಿ

31 Dec 2025 8:33 am
ಸರಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಜನನ , ಮರಣ ನೋಂದಣಿ ಪ್ರಮಾಣ ಪತ್ರ 21 ದಿನದೊಳಗೆ ವಿತರಣೆಗೆ ಸೂಚನೆ

ಆರೋಗ್ಯ ಇಲಾಖೆಯು ಜನನ ಮತ್ತು ಮರಣ ನೋಂದಣಿಯನ್ನು 21 ದಿನದೊಳಗೆ ಕಡ್ಡಾಯಗೊಳಿಸಿದೆ. 2023ರ ತಿದ್ದುಪಡಿಯಂತೆ, ಇದು ಕಡ್ಡಾಯವಾಗಿದ್ದು, ಸಕಾಲದಲ್ಲಿ ಪ್ರಮಾಣಪತ್ರ ನೀಡದಿದ್ದರೆ ವೈದ್ಯಾಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಇದರಿಂದ ನಾ

31 Dec 2025 8:17 am
Explained: ಯಲಹಂಕದ ಕೋಗಿಲು ಅಕ್ರಮ ಲೇಔಟ್‌ 20 ವರ್ಷದ್ದಲ್ಲ, ಈಚೆಗೆ ಸೃಷ್ಟಿಯಾದದ್ದು!

ಯಲಹಂಕ ಹೋಬಳಿಯ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ 2018ರ ನಂತರ ಅಕ್ರಮ ಲೇಔಟ್ ತಲೆ ಎತ್ತಿದ್ದು, ಸ್ಥಳೀಯ ಮುಖಂಡರ ಕುಮ್ಮಕ್ಕಿನಿಂದ ಬಡವರು ಒತ್ತುವರಿ ಮಾಡಿ ಶೆಡ್, ಮನೆ ನಿರ್ಮಿಸಿಕೊಂಡಿದ್ದರು. 150ಕ್ಕೂ ಅಧಿಕ ಮನೆ ಧ್ವಂಸಗೊಂಡಿದ್

31 Dec 2025 7:00 am
ಭಯೋತ್ಪಾದಕ ದಾಳಿಯಿಂದಾಗಿ 2026ರಲ್ಲಿ ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಉಲ್ಬಣ; ಯುಎಸ್‌ ವರದಿಯಿಂದ ತಲ್ಲಣ!

2025ರಲ್ಲಿ ಭಾರತ-ಪಾಕಿಸ್ತಾನ ವರ್ಷವೀಡಿ ಪರಸ್ಪರ ಜಗಳವಾಡಿಕೊಂಡೇ ಇದ್ದವು. ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯು ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು. ಆದರೆ ಅಮೆರಿಕ

31 Dec 2025 6:35 am
ಹುಬ್ಬಳ್ಳಿ-ಧಾರಾವಾಡ ಪಾಲಿಕೆ ಸಭೆಯಲ್ಲಿ ಇಂದೋರ್ ಟೂರ್‌ : 53 ಪಾಲಿಕೆ ಸದಸ್ಯರು, ಅಧಿಕಾರಿಗಳ ಪ್ರವಾಸ, ಪರಿಣಾಮ ಮಾತ್ರ ಶೂನ್ಯ!

ಹುಬ್ಬಳ್ಳಿ-ಧಾರವಾಡ ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರ 53 ಜನರ ತಂಡ ಇಂದೋರ್ ಅಧ್ಯಯನ ಪ್ರವಾಸದಿಂದ ಮರಳಿದೆ. ಈ ಪ್ರವಾಸದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸ್ಪಷ್ಟನೆ ನೀಡುವಂತೆ ಸದಸ್ಯರು ಒತ್ತಾಯಿಸಿದರು. ಮೇಯರ್ ಮತ್ತು ಆಯುಕ್ತರು

31 Dec 2025 5:55 am
ಹೊಸ ವರ್ಷಾಚರಣೆಗೆ ಹಂಪಿ ಸಜ್ಜು: ಸುರ್ಯೋದಯ ವೀಕ್ಷಣೆಗೆ ಕಾತರ

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು ಹರಿದುಬಂದಿದೆ. ವಿದೇಶಿ ಹಾಗೂ ದೇಶೀ ಪ್ರವಾಸಿಗರು ಹಂಪಿಯ ಸ್ಮಾರಕಗಳ ವೈಭವದೊಂದಿಗೆ ಗುಡ್ಡ, ಬೆಟ್ಟಗಳಲ್ಲಿ ಸೂರ್ಯೋದಯ, ಸೂರ್ಯಾಸ್ತ ವೀಕ್ಷಿಸಲು ಕಾತುರ

31 Dec 2025 5:35 am
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ: ಜ.1 ರಿಂದ ಆರಂಭ, ಈ ಬಾರಿಯ ಅಜ್ಜನ ಜಾತ್ರೆಯ ವಿಶೇಷಗಳೇನು ಗೊತ್ತಾ?

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಜ.1ರಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ. ತೆಪ್ಪೋತ್ಸವ, ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ, ಕುಸ್ತಿ, ಕಬಡ್ಡಿ ಪಂದ್ಯಾವಳಿ, ರಕ್ತದಾನ ಶಿಬಿರ, ಕೃಷಿ ಮೇಳ ಹಾಗೂ

31 Dec 2025 5:35 am
ಕುಸಿದ ಭಾರತಕ್ಕೆ ಆಸರೆಯಾದ ನಾಯಕಿ ಹರ್ಮನ್ ಪ್ರೀತ್ ಕೌರ್; ಶ್ರೀಲಂಕಾ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್

India W Vs Sri Lanka W- ಭಾರತ ಮಹಿಳಾ ತಂಡವು ಶ್ರೀಲಂಕಾ ತಂಡವನ್ನು 5ನೇ ಟಿ20 ಪಂದ್ಯದಲ್ಲೂ ಸೋಲಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ಲೀಪ್ ಮಾಡಿಕೊಂಡಿದೆ. ತಿರುವನಂತಪುರದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಮಂದಾನ ಮತ್ತು ಜೆಮ

30 Dec 2025 11:23 pm
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ಎಲ್ಲೆಲ್ಲಿ ಸಂಚಾರ ನಿರ್ಬಂಧ, ಪಾರ್ಕಿಂಗ್‌ ವ್ಯವಸ್ಥೆ ಎಲ್ಲೆಲ್ಲಿ ಇರಲಿದೆ?

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಈಗಾಗಲೇ ಅದ್ದೂರಿಯಾಗಿ ಸಿದ್ಧತೆ ನಡೆಸಲಾಗುತ್ತಿದೆ. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲದ ರಸ್ತೆಗಳು ವಿದ್ಯುತ್‌ ಅಲಂಕಾರಗಳಿಂದ ಕಂಗೊಳಿಸುತ್ತಿವೆ. ಯುವ ಸಮೂಹ ಸೇರುವ ಸ್ಥಳಗಳಲ್

30 Dec 2025 11:02 pm
ಬೆಂಗಳೂರಿನಲ್ಲಿ ಜ.4ರಂದು 23ನೇ ಚಿತ್ರಸಂತೆ;ಎಲ್ಲಿಂದ ಎಲ್ಲಿಗೆ ಮೆಟ್ರೋ ಫೀಡರ್‌ ಬಸ್‌ ಸೇವೆ, ಏನೆಲ್ಲ ವ್ಯವಸ್ಥೆ ಇರಲಿದೆ?

ಬೆಂಗಳೂರಿನಲ್ಲಿ ಜ.4ರಂದು 23ನೇ ಚಿತ್ರಸಂತೆ ಕುಮಾರಕೃಪಾ ರಸ್ತೆಯಲ್ಲಿ ನಡೆಯಲಿದೆ. 'ಪ್ರಕೃತಿ' ವಿಷಯಾಧಾರಿತವಾಗಿ 22 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳ 1500ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾ

30 Dec 2025 10:26 pm
ನಾಲ್ಕು ತಿಂಗಳ ಬಳಿಕ ಶಾಸಕ ವೀರೇಂದ್ರ ಪಪ್ಪಿಗೆ ಬಿಡುಗಡೆ ಭಾಗ್ಯ; ಜೈಲಿನ ಬಳಿಯೇ ಹಾರ ಹಾಕಿ ಸ್ವಾಗತಿಸಿದ ಬೆಂಬಲಿಗರು

ಆನ್‌ಲೈನ್‌ ಬೆಟ್ಟಿಂಗ್‌ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರಿಗೆ ನಾಲ್ಕು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ. ಸದ್ಯ ಅವರಿಗೆ ಜಾಮೀನು ಮಂಜೂ

30 Dec 2025 9:40 pm
ಬೆಂಗಳೂರಿನಲ್ಲಿ 5ನೇ ಮಹಡಿಯಿಂದ ಜಿಗಿದು ಬಯೋಕಾನ್‌ ಸಂಸ್ಥೆಯ ಉದ್ಯೋಗಿ ಆತ್ಮಹತ್ಯೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿರುವ ಬಯೋಕಾನ್ ಕಂಪನಿಯ ಉದ್ಯೋಗಿಯೊಬ್ಬರು ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಉದ್ಯೋಗಿಯನ್ನು ಬನಶಂಕರಿ ಮೂಲದ ಅನಂತ್ ಕುಮಾರ್ ಎಂದು ಗುರು

30 Dec 2025 8:32 pm
ಶಿವಮೊಗ್ಗದಿಂದ ಹೊರಡುವ, ಆಗಮಿಸುವ ರೈಲುಗಳ ಸಂಚಾರದಲ್ಲಿ ಭಾರೀ ಬದಲಾವಣೆ; ಇಲ್ಲಿದೆ ಹೊಸ ವೇಳಾಪಟ್ಟಿ

ಹೊಸ ವರ್ಷದಿಂದ ಶಿವಮೊಗ್ಗದಿಂದ ಹೊರಡುವ ಮತ್ತು ಆಗಮಿಸುವ ರೈಲುಗಳ ಸಂಚಾರ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ವಾರದ ಮೂರು ದಿನ ಸಂಚರಿಸುವ ಯಶವಂತಪುರ-ಶಿವಮೊಗ್ಗ ರಾತ್ರಿ ಎಕ್ಸ್‌ಪ್ರೆಸ್‌ ರೈಲಿನ ದಿನವನ್ನು ಬದಲಾಯ

30 Dec 2025 8:31 pm
ಸನ್ ರೈಸರ್ಸ್ 13 ಕೋಟಿ ರೂಗೆ ಖರೀದಿಸಿದ್ದ ಆಲ್ರೌಂಡರ್ ಗೆ ಟಿ20 ವಿಶ್ವಕಪ್ ಆಡಲಿರುವ ಇಂಗ್ಲೆಂಡ್ ತಂಡದಲ್ಲಿಲ್ಲ ಸ್ಥಾನ!

ICC T20 World Cup Playing England Team- ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಗೆ ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದೆ. ಆಶಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಜೋಶ್ ಟಂಗ್‌ಗೆ ಮೊದಲ ಬಾರಿಗೆ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿದೆ. ಗಾ

30 Dec 2025 8:25 pm
ಸಿದ್ದು ದಾಖಲೆಗೆ ನಾಟಿಕೋಳಿ ಔತಣಕೂಟದ ಸಂಭ್ರಮ! ಜನವರಿ 6 ಕ್ಕೆ ಅಭಿಮಾನಿಗಳಿಂದ ವಿಶಿಷ್ಟ ಕಾರ್ಯಕ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಬರೆಯಲಿದ್ದಾರೆ. ಈ ವಿಶೇಷ ದಿನವನ್ನು ಆಚರಿಸಲು ಅಭಿಮಾನಿಗಳು ನಾಟಿಕೋಳಿ ಔತಣಕೂಟವನ್ನು ಏರ್ಪಡಿಸಿದ್ದಾರೆ. ನೆಲಮಂಗಲದ ಭಕ್ತನ ಪಾಳ್ಯದ

30 Dec 2025 8:19 pm
ʻಜನಾಂಗೀಯ ದ್ವೇಷದಿಂದ ಅಂಜಲ್‌ ಚಕ್ಮಾ ಕೊಲೆಯಾಗಿಲ್ಲ, ಆವೇಶದಲ್ಲಿ ನಡೆದದ್ದುʼ; ಡೆಹಡ್ರೋನ್‌ ಪೊಲೀಸರು

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ತ್ರಿಪುರ ಮೂಲದ ವಿದ್ಯಾರ್ಥಿ ಅಂಜಲ್‌ ಚಕ್ಮಾ ಎಂಬ ವಿದ್ಯಾರ್ಥಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದ ಮಾಡಿದ್ದಲ್ಲ.

30 Dec 2025 7:49 pm
ದಾವಣಗೆರೆಯಲ್ಲಿ ಪಾರ್ಕ್ ಜಾಗ ಕಬಳಿಸಿ ಅಪಾರ್ಟ್‌ಮೆಂಟ್‌, 16 ಮನೆಗಳಿಂದ 30 ವರ್ಷ ಬಾಡಿಗೆ ಹಣ ತಿಂದ ಭೂಪ!

ದಾವಣಗೆರೆಯಲ್ಲಿ ಪಾರ್ಕ್ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ಮನೆಗಳನ್ನು ಜಿಲ್ಲಾಡಳಿತ ತೆರವುಗೊಳಿಸಲು ಮುಂದಾಯಿತು. ಮೂರು ಮನೆಗಳ ಸಾಮಾನು ಹೊರಹಾಕಿ ಜೆಸಿಬಿಯಿಂದ ಕೆಡವಲು ಆರಂಭಿಸಿದಾಗ, ಬಾಡಿಗೆದಾರರ ಮನವಿ ಮೇರೆಗೆ ಎರಡು ದಿ

30 Dec 2025 7:47 pm
ಮಹೀಂದ್ರಾ, ಟಾಟಾ ಅಬ್ಬರ, ಕಾರು ಮಾರಾಟದಲ್ಲಿ 4ನೇ ಸ್ಥಾನಕ್ಕೆ ಜಾರಿದ ಕೊರಿಯನ್‌ ಕಂಪನಿ ಹ್ಯುಂಡೈ!

ಭಾರತೀಯ ವಾಹನ ಮಾರುಕಟ್ಟೆಯಲ್ಲಿ 2025ರ ವರ್ಷಾಂತ್ಯಕ್ಕೆ ಮಹತ್ವದ ಬದಲಾವಣೆಯಾಗಿದೆ. ದೀರ್ಘಕಾಲದವರೆಗೆ ಮಾರುಕಟ್ಟೆಯಲ್ಲಿ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ಸ್ ಇದೀಗ 4ನೇ ಸ್ಥಾನಕ್ಕೆ ಕ

30 Dec 2025 7:16 pm
ಆರ್ ಅಶೋಕ್, ಛಲವಾದಿಗೆ ಇನ್ನೂ ಸಿಕ್ಕಿಲ್ಲ ಸರ್ಕಾರಿ ನಿವಾಸ! ಐದಾರು ಪತ್ರ ಬರೆದರೂ ಡೋಂಟ್ ಕೇರ್

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸರ್ಕಾರಿ ನಿವಾಸ ನೀಡದ ಬಗ್ಗೆ ಬಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರಿ ನಿವಾಸ ನೀಡುವ ಬಗ್ಗೆ ಐದಾರು ಬಾರಿ

30 Dec 2025 6:37 pm
ಸಲ್ಮಾನ್ ಖಾನ್ ಅಭಿನಯದ 'ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರಕ್ಕೆ ಚೀನಾ ಆಕ್ರೋಶ, ಖಡಕ್ ಉತ್ತರ ನೀಡಿದ ಭಾರತ

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಸಲ್ಮಾನ್ ಖಾನ್ ಅಭಿನಯದ 'ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಚ

30 Dec 2025 6:20 pm
ʻ20ರ ಹರೆಯದಲ್ಲಿ ಕೆಲಸ ಹರಸಿ ಬೆಂಗಳೂರು, ದೆಹಲಿಗೆ ಹೋಗ್ಬೇಡಿʼ; ಯುವಜನತೆಗೆ ಉದ್ಯಮಿ ಹೀಗೆ ಸಲಹೆ ಕೊಟ್ಟಿದ್ಯಾಕೆ?

ಕೆಲಸ ಹರಸಿ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ಮೆಟ್ರೋ ನಗರಕ್ಕೆ ಬರುತ್ತಾರೆ. ವೈಟ್ ಡಸ್ಟ್ ಸಂಸ್ಥೆಯ ಸಂಸ್ಥಾಪಕ ರೋಹಿತ್ ಆರ್ಯನ್ ಅವರು ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಶಸ್ಸು ಎನ್ನುವುದು ಕೇವಲ ಮೆ

30 Dec 2025 6:11 pm
Varicose veins: ದೇಹದ ತೂಕ ಹೆಚ್ಚಾದ್ರೆ ವೆರಿಕೋಸ್‌ ವೇನ್ಸ್‌ ಉಂಟಾಗುತ್ತಾ?

Varicose veins: ದೇಹದ ತೂಕ ಹೆಚ್ಚಾದ್ರೆ ವೆರಿಕೋಸ್‌ ವೇನ್ಸ್‌ ಉಂಟಾಗುತ್ತಾ?

30 Dec 2025 6:07 pm
WPL 2026 ಶುರುವಾಗಲು 10 ದಿನಗಳಿರುವಾಗ ಆರ್ ಸಿಬಿಗೆ ಶಾಕ್! ಆಡೋಕಾಗೊಲ್ಲ ಎಂದ ಸ್ಟಾರ್ ಆಲ್ರೌಂಡರ್ ಎಲಿಸಾ ಪೆರ್ರಿ

Royal Challengers Bengaluru Womens Team- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೀಗ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ದೊಡ್ಡ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾದ ಆಲ್-ರೌಂಡರ್ ಎಲಿಸ್ ಪೆರ್ರಿ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದಾ

30 Dec 2025 5:54 pm
ಅಟಲ್ ವಯೋ ಅಭ್ಯುದಯ ಯೋಜನೆ: ವೃದ್ಧಾಪ್ಯದಲ್ಲೂ ನೆಮ್ಮದಿಯ ಜೀವನ; ಆರ್ಥಿಕ ಭದ್ರತೆ ಮತ್ತು ಆರೋಗ್ಯ ರಕ್ಷಣೆಗೆ ಹೊಸ ದಾರಿ! ವಿಶೇಷತೆಗಳೇನು?

ವಯಸ್ಸಾದ ಮೇಲೆ ಗೌರವಯುತವಾದ ಜೀವನವನ್ನು ನಡೆಸಬೇಕು ಎಂಬುದು ಎಲ್ಲರ ಬಯಕೆ. ಹಿರಿಯ ನಾಗರಿಕರಿಗೆ ಬೇರೆಯವರ ಮೇಲೆ ಅವಲಂಬಿತರಾಗದೇ ಗೌರವಯುತ ಜೀವನವನ್ನು ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಿಂದ ಕೇಂದ್ರ ಸರ್ಕಾರ ಅಟಲ್ ವಯೋ ಅಭ

30 Dec 2025 5:37 pm
ಪರಿಷತ್‌ನಲ್ಲಿ ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್‌ ಮಾಸ್ಟರ್‌ ಪ್ಲಾನ್, 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ

ಕರ್ನಾಟಕ ವಿಧಾನ ಪರಿಷತ್‌ಗೆ 2026ರಲ್ಲಿ ನಡೆಯಲಿರುವ ಚುನಾವಣೆಗಾಗಿ ಕಾಂಗ್ರೆಸ್‌ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಮೇಲ್ಮನೆ

30 Dec 2025 5:26 pm
ಸೂರ್ಯಕುಮಾರ್ ಯಾದವ್ ಬಗ್ಗೆ ನಟಿ ಖುಷಿ ಮುಖರ್ಜಿ ಹೊಸಬಾಂಬ್! ಮೊದಲ ಬಾರಿ ಗಾಸಿಪ್ ನಲ್ಲಿ ಸಿಲುಕಿದ ಮಿಸ್ಟರ್ 360

Khushi Mukherjee On SKY- ಭಾರತೀಯ ಕ್ರಿಕೆಟ್ ನಲ್ಲಿ ಮಿಸ್ಟರ್ 360 ಎಂದೇ ಖ್ಯಾತರಾಗಿರುವ ಸೂರ್ಯಕುಮಾರ್ ಯಾದವ್ ಅವರು ಮೈದಾನದ ಹೊರಗೆ ಯಾವುದೇ ವಿವಾದದಲ್ಲಿ ಸಿಲುಕಿಕೊಂಡವರಲ್ಲ. ಆದರೆ ಇದೀಗ ನಟಿ ಖುಷಿ ಮುಖರ್ಜಿ ಅವರು ಸೂರ್ಯಕುಮಾರ್ ಯಾದವ್ ಅವರ

30 Dec 2025 4:51 pm
BTS Vಗೆ ಹುಟ್ಟುಹಬ್ಬದ ಸಂಭ್ರಮ: Vಡೇ ಘೋಷಣೆ, ಫ್ರಾನ್ಸ್‌ ಪ್ಯಾಲೆಸ್‌ ಗಿಫ್ಟ್‌, ಇಡೀ ವಿಮಾನವೇ Vಮಯ, ಜಗತ್ತಿನಾದ್ಯಂತ ಹೇಗಿದೆ ಆರ್ಮಿಗಳ ಸಂಭ್ರಮ?

ಕೆ-ಪಾಪ್‌ ತಂಡ ಬಿಟಿಎಸ್‌ನ ವಿ (ಕಿಮ್‌ ಥೆಹ್ಯೋಂಗ್) ಅವರ 30ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿ-ಡೇ ಎಂದು ಆಚರಿಸಿದ್ದಾರೆ. ಫ್ರಾನ್ಸ್‌ನ ರಾಯಲ್ ಅರಮನೆಯಲ್ಲಿ ವಿ ಅವರಿಗೆ ಒಂದು ವಿಭಾಗವನ್ನು ಮೀಸಲಿಡಲಾಗಿದೆ. ಚೀನಾದ ಅಭಿಮಾನಿ

30 Dec 2025 4:40 pm
ಕೋಗಿಲು ವಿವಾದ: 2023 ರಲ್ಲಿ ಖಾಲಿ ಖಾಲಿ, ದಿಢೀರ್ ಮನೆ ನಿರ್ಮಾಣ ಹೇಗೆ ಸಾಧ್ಯ? ಸ್ಯಾಟಲೈಟ್ ಚಿತ್ರದಲ್ಲಿ ಏನಿದೆ?

ವಿಪಕ್ಷ ನಾಯಕ ಆರ್. ಅಶೋಕ್ ಅವರು ಕೋಗಿಲು ವಿವಾದದ ಬಗ್ಗೆ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿ, 2023 ರಲ್ಲಿ ಖಾಲಿ ಇದ್ದ ಜಾಗದಲ್ಲಿ ಅಕ್ರಮ ವಲಸಿಗರಿಗೆ ಮನೆ ಕಟ್ಟಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ನೂರು ಕೋಟಿ ಅನುದಾನದಲ

30 Dec 2025 4:16 pm
ʻಚುನಾವಣೆ ಬಂದ್ರೆ ಸಾಕು ದುರ್ಯೋಧನ, ದುಶ್ಯಾಸನ ಬಂಗಾಳದಲ್ಲಿ ಪ್ರತ್ಯಕ್ಷರಾಗಿ ಬಿಡ್ತಾರೆʼ; ಮೋದಿ, ಶಾ ವಿರುದ್ಧ ಮಮತಾ ಬ್ಯಾನರ್ಜಿ ವ್ಯಂಗ್ಯ

ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕೆಸರೆರಚಾಟ ಜೋರಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳವನ್ನು 'ಭಯೋತ್ಪಾದಕರ ತಾಣ ಎಂದು ಟೀಕೆ ಮಾಡಿದ ಬೆನ್ನಲ್ಲೇ ರೊಚ್ಚಿಗೆದ್ದ ಮಮತಾ ಬ್ಯಾನರ್ಜಿ ಅವರು, ಪಹ

30 Dec 2025 4:12 pm
ಕಿರಾಣಿ ಅಂಗಡಿ ನಡೆಸುತ್ತಿದ್ದವನೇ 'ರಿಸರ್ಚ್ ಅನಲಿಸ್ಟ್'! ಬೆಚ್ಚಿಬಿದ್ದ ಸೆಬಿ ಅಧಿಕಾರಿಗಳು; ನಕಲಿ ತಜ್ಞನ ಲೈಸೆನ್ಸ್ ರದ್ದು

ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ 'ಸೆಬಿ' ಇತ್ತೀಚೆಗೆ ಮಧುರೈ ಮೂಲದ ಪುರೂಸ್‌ಖಾನ್ ಎಂಬುವವರ 'ರಿಸರ್ಚ್ ಅನಲಿಸ್ಟ್' (ಸಂಶೋಧನಾ ವಿಶ್ಲೇಷಕ) ನೋಂದಣಿಯನ್ನು ರದ್ದುಗೊಳಿಸಿದೆ. ತನಿಖೆಯ ವೇಳೆ ಈತ ಷೇರುಪೇಟೆ ತಜ್ಞನಲ್ಲ, ಬದಲಾಗಿ ಮಧು

30 Dec 2025 4:02 pm
ಕಣ್ಣಿಗೆ ಕಾಣ್ತಿದ್ರೂ ಸ್ಪಂದನಾಗೆ ಅನ್ಯಾಯ ಮಾಡಿದ್ರಾ ಗಿಲ್ಲಿ?

ಕಣ್ಣಿಗೆ ಕಾಣ್ತಿದ್ರೂ ಸ್ಪಂದನಾಗೆ ಅನ್ಯಾಯ ಮಾಡಿದ್ರಾ ಗಿಲ್ಲಿ?

30 Dec 2025 3:54 pm
ವಿಜಯ್ ಜೊತೆ ರೋಮ್ ನಲ್ಲಿ ಸುತ್ತಾಡುತ್ತಿರುವ ರಶ್ಮಿಕಾ - ಅಲ್ಲು ಅರ್ಜುನ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಸಜ್ಜು!

ವಿಜಯ್ ದೇವರಕೊಂಡರೊಂದಿಗೆ ಮದುವೆ ವದಂತಿಗಳ ನಡುವೆಯೂ, ರಶ್ಮಿಕಾ ಮಂದಣ್ಣ ರೋಮ್ ಪ್ರವಾಸದಲ್ಲಿದ್ದಾರೆ. ಅಕ್ಟೋಬರ್ 2025ರಲ್ಲಿ ನಿಶ್ಚಿತಾರ್ಥ, ಫೆಬ್ರವರಿ 2026ರಲ್ಲಿ ಉದಯಪುರದಲ್ಲಿ ವಿವಾಹ ಎನ್ನಲಾಗುತ್ತಿದೆ. ತಮ್ಮ ಮದುವೆಯ ಬಗ್ಗೆ ರ

30 Dec 2025 3:42 pm
`ಸಂಕಟ ಬಂದಾಗ ವೆಂಕಟರಮಣ'; ಸೂರ್ಯಕುಮಾರ್ ಯಾದವ್ ಇದೀಗ ತಿರುಪತಿಗೆ ಭೇಟಿ ನೀಡಲು ಏನು ಕಾರಣ?

Suryakumar Yadav In Tirupati Temple- 2026ರ ಟಿ20 ವಿಶ್ವಕಪ್‌ಗೆ ಸಿದ್ಧತೆಯಲ್ಲಿರುವ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬುಧವಾರ ವೈಕುಂಠ ಏಕಾದಶಿಯಂದು ಪತ್ನಿ ದಿವಿಶಾ ಶೆಟ್ಟಿ ಅವರ ಜೊತೆ ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮ

30 Dec 2025 3:35 pm
ಕೋಗಿಲು ವಿವಾದ: ಒಂದು ಹೆಜ್ಜೆ ಮುಂದಿಟ್ಟ ವಿಪಕ್ಷ, ಅಧಿಕಾರಿಗಳ ಜೊತೆ ಆರ್ ಅಶೋಕ್ ಸಭೆ!

ಕೋಗಿಲು ಲೇಔಟ್ ಒತ್ತುವರಿ ತೆರವು ವಿವಾದ ತಾರಕಕ್ಕೇರಿದ್ದು, ವಲಸಿಗರಿಗೆ ಪುನರ್ವಸತಿ ಕಲ್ಪಿಸುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ವಿಪಕ್ಷ ನಾಯಕ ಆರ್ ಅಶೋಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮ

30 Dec 2025 3:35 pm
ತಮಿಳುನಾಡು ವಿವಿ ತಿದ್ದುಪಡಿ ಮಸೂದೆ ವಾಪಸ್ ಕಳುಹಿಸಿದ ರಾಷ್ಟ್ರಪತಿ; ಸ್ಟಾಲಿನ್ ಸರ್ಕಾರಕ್ಕೆ ಹಿನ್ನಡೆ

ತಮಿಳುನಾಡು ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಳಿ ಕಳುಹಿಸಿದ್ದಾರೆ. ರಾಜ್ಯಪಾಲರಿಂದ ವಿ.ಸಿ. ನೇಮಕದ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವ ಈ ಮಸೂದೆಯನ್ನು ಮರುಪರಿ

30 Dec 2025 3:34 pm
ʻರಾಜಕೀಯ ಸಿನಿಮಾ ಸ್ಕ್ರಿಪ್ಟ್‌ನಂತಲ್ಲ, 24 ಗಂಟೆ ಕೆಲಸ ಮಾಡಿ ಜನರ ಭರವಸೆ ಉಳಿಸಿಕೊಳ್ಳಿʼ: ನಟ ವಿಜಯ್‌ಗೆ ಶ್ರೀಲಂಕಾ ಸಂಸದ ಸಲಹೆ

ತಮಿಳುನಾಡು ವಿಧಾನಸಭೆ ಚುನಾವಣೆಗೆ ನಟ ವಿಜಯ್‌ ಭರಪೂರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ರಾಜಕೀಯಕ್ಕಾಗಿ ಸಿನಿಮಾರಂಗವನ್ನು ತೊರೆದಿರುವ ಅವರು ಕೊನೆಯ ಸಿನಿಮಾ ಜನನಾಯಗನ್‌ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ನಟ

30 Dec 2025 3:13 pm
ಕೋಗಿಲು ಗದ್ದಲದ ನಡುವೆ ಕೇರಳಕ್ಕೆ ಹೊರಟ CM ಸಿದ್ದರಾಮಯ್ಯ : ಇದು ಬೇರೆ ’ರಾಜಕೀಯ’ ಲೆಕ್ಕಾಚಾರ?

Siddaramaiah traveling to Kerala : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ಪ್ರವಾಸಕ್ಕೆ ತೆರಳಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಆಹ್ವಾನದ ಮೇರೆಗೆ ಸಿಎಂ ಹೊರಡಲಿದ್ದಾರೆ. ಕೋಗಿಲು ಘಟನೆಯ ನಂತರ ಕೇರಳಕ್ಕೆ ಸಿದ್

30 Dec 2025 2:46 pm
ಅಮೆರಿಕನ್‌ ಕಂಪನಿಯಿಂದ ಫೈರ್‌, ಜರ್ಮನಿಯಲ್ಲಿ ಕೆಲಸ ಸಿಕ್ತು: ಕೊನೆಗೆ ಲ್ಯಾಂಡ್‌ ಆಗಿದ್ದು ಮಾತ್ರ ಕೆನಡಾದಲ್ಲಿ! ಏನಿದು ಭಾರತೀಯ ಮಹಿಳೆಯ ಅಮೆರಿಕಾ ಟು ಕೆನಾಡ via ಜರ್ಮನ್‌ ಕಥೆ?

ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಳ್ಳುವ ಅಂಚಿನಲ್ಲಿದ್ದ ಅನನ್ಯಾ ಜೋಶಿ ಎಂಬ ಭಾರತೀಯ ಮಹಿಳೆ ಜರ್ಮನ್ ಕಂಪನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಅನಿರೀಕ್ಷಿತವಾಗಿ ಬಂದ ಈ ಅವಕಾಶವನ್ನು ಬಳಸಿಕೊಂಡು ಅದರಿಂದ ಅಮೆರಿಕಾದಲ

30 Dec 2025 2:29 pm