SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ವೀಳ್ಯೆದೆಲೆಗೆ ಭಾರೀ ಬೇಡಿಕೆ: ಬೆಳೆಗಾರರಿಗೆ ಶುಕ್ರದೆಸೆ

ಹಗರಿಬೊಮ್ಮನಹಳ್ಳಿ ಪಟ್ಟಣದ ವೀಳ್ಯೆದೆಲೆ ಮಾರುಕಟ್ಟೆ ಅಖಂಡ ಬಳ್ಳಾರಿಯಲ್ಲೇ ದೊಡ್ಡ ಮಾರುಕಟ್ಟೆಯಾಗಿದೆ. ವೀಳ್ಯದೆಲೆಗೆ ಭಾರೀ ಬೇಡಿಕೆ ಬಂದಿದ್ದು ಬೆಳೆಗಾರರಿಗೆ ಶುಕ್ರದೆಸೆ ಶುರುವಾಗಿದೆ. ​​​ತಿಂಗಳ ಹಿಂದಷ್ಟೇ ಪ್ರತಿ ಪೆ

27 Jul 2024 1:44 pm
ನೀತಿ ಆಯೋಗದ ಸಭೆಗೆ 7 ಸಿಎಂ ಗೈರು : ಸಭೆಯಲ್ಲಿ ಸಿಟ್ಟಿನಿಂದ ಅರ್ಧದಲ್ಲೇ ಎದ್ದು ಹೋದ ಮಮತಾ ಬ್ಯಾನರ್ಜಿ

Mamata Banerjee Walked Out Of Meeting : ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದರೂ, ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ. ಸಭೆಯಲ್ಲಿ ಭಾಗವಹಿಸಿದ್ದ ನನಗೆ ಅವಮಾನ ಮಾಡಲಾಯಿತು. ಇದನ್ನು ಪ್ರತಿಭಟಿಸಿ ನೀತಿ ಆಯೋಗದ ಸಭೆಯಿಂದ ಹೊರ ನಡೆದು ಬಂದಿದ್ದೇನೆ ಎಂದು

27 Jul 2024 1:25 pm
ನನ್ನನ್ನು ಸರ್ವನಾಶ ಮಾಡುವುದೇ ಎಚ್‌ಡಿಕೆ ಗುರಿ; ಡಿಕೆ ಶಿವಕುಮಾರ್ ಗಂಭೀರ ಆರೋಪ

ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀವ್ರವಾಗಿ ವಿರೋಧಿಸಿದ್ದಾರೆ. ‘ರಾಮನಗರ ಜಿಲ್ಲೆಯ ರಾಮನ ಹೆಸರು ತ

27 Jul 2024 1:22 pm
ಬೆಂಗಳೂರು ಪಿಜಿ ಮರ್ಡರ್: ಗೆಳತಿಯ ಬಾಯ್‌ಫ್ರೆಂಡ್‌ನಿಂದಲೇ ಕೃತಿ ಕೊಲೆ! ಜಗಳ ಬಿಡಿಸಿದ್ದೇ ತಪ್ಪಾಯ್ತಾ?

Bengaluru PG Murder: ದೂರದ ಊರುಗಳಿಂದ, ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುವ ಬಹುತೇಕ ಯುವಕ, ಯುವತಿಯರು ಮೊದಲಿಗೆ ಪಿಜಿಗಳಲ್ಲಿ ನೆಲೆಸಿ ತಮ್ಮ ಔದ್ಯೋಗಿಕ ಜೀವನ ಆರಂಭಿಸುತ್ತಾರೆ. ಪಿಜಿಯಲ್ಲಿ ಏರ್ಪಡುವ ಸ್ನೇಹ,

27 Jul 2024 1:08 pm
ರಾಜ್ಯದಲ್ಲಿ ಮಕ್ಕಳ ಕಳ್ಳತನ, ಮಾರಾಟ ಜಾಲ ಸಕ್ರಿಯ: 2 ವರ್ಷಗಳಲ್ಲಿ 37 ಪ್ರಕರಣ ದಾಖಲು!

ರಾಜ್ಯದಲ್ಲಿ ಮಕ್ಕಳ ಕಳ್ಳತನ ಮತ್ತು ಮಾರಾಟ ಜಾಲಗಳು ಸಕ್ರಿಯವಾಗಿದ್ದು ಪೊಲೀಸರು ಈ ಬಗ್ಗೆ ನಿಗಾ ವಹಿಸಿದ್ದಾರೆ. ಇತ್ತೀಚೆಗಷ್ಟೇ ತುಮಕೂರು ಜಿಲ್ಲೆಯಲ್ಲಿಇಂತಹ ಮಾರಾಟ ಜಾಲವನ್ನು ಭೇದಿಸಿದ್ದ ಪೊಲೀಸರು 7 ಆರೋಪಿಗಳನ್ನು ಬಂಧಿಸಿ

27 Jul 2024 1:03 pm
ವಿವಿ ಸಾಗರಕ್ಕೆ ಭದ್ರಾ ನೀರು ಹರಿಸುವ ನಿರೀಕ್ಷೆ; ಡಿಕೆಶಿಗೆ ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್‌ ಪತ್ರ

ಕಳೆದೆರಡು, ಮೂರು ವಾರಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು, ಕೆರೆ ಕಟ್ಟೆಗಳು ಭರ್ತಿಯಾಗಿ ಹರಿಯುತ್ತಿದ್ದವು. ಆದರೆ, ವಿವಿ ಸಾಗರಕ್ಕೆ ಶೂನ್ಯ ಒಳಹರಿವು ಇತ್ತು. ಆರಂಭದಲ್ಲಿ ಭ

27 Jul 2024 12:54 pm
ಕಾವೇರಿ ಭೋರ್ಗರೆದರೂ ಶಿಂಷಾದಲ್ಲಿ ನೀರಿಲ್ಲ...!

ಮಂಡ್ಯದ ಜೀವನದಿ ಎನಿಸಿಕೊಂಡಿರುವ ಶಿಂಷಾದಲ್ಲಿ ನೀರಿನ ಕೊರತೆ ಎದುರಾಗಿದೆ. ಶಿಂಷಾನದಿ ಪಾತ್ರದಲ್ಲಿಎದುರಾಗಿರುವ ಮಳೆ ಕೊರತೆ ಹಿನ್ನೆಲೆಯಲ್ಲಿನದಿ ಒಡಲು ಬರಿದಾಗಿದೆ. ಪರಿಣಾಮ ಜಲಚರಗಳು ಸೇರಿದಂತೆ ಪ್ರಮುಖ ಪಕ್ಷಿಧಾಮಗಳು, ಧಾ

27 Jul 2024 12:39 pm
IND vs SL: ವೇಗಿ ಬಿನುರ ಫೆರ್ನಾಂಡೊ ಔಟ್‌, ಮೊದಲನೇ ಟಿ20ಐಗೂ ಮುನ್ನ ಶ್ರೀಲಂಕಕ್ಕೆ ಆಘಾತ!

Binura Fernando ruled out of 1st T20I: ಭಾರತ ವಿರುದ್ದದ ಟಿ20 ಸರಣಿ ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಶ್ರೀಲಂಕಾ ತಂಡದ ಮಧ್ಯಮ ವೇಗಿ ಬಿನುರ ಫೆರ್ನಾಂಡೊ ಅವರು ಎದೆಯ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಅವರು ಶನ

27 Jul 2024 11:53 am
ಬೆಂಗಳೂರಲ್ಲಿದ್ದೇ ಸುಳ್ಳು ಹೇಳಿ ಮುಡಾ ಸೈಟ್ ತಗೊಂಡವರು ವಾಪಸ್ ಕೊಟ್ಟು ಮಾತಾಡ್ಲಿ; ರಾಜಣ್ಣ ಹೇಳಿದ್ದು ಯಾರನ್ನು!

ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದ ವಿಚಾರವಾಗಿ ವಿಪಕ್ಷಗಳು ಮಾಡಿರುವ ಆರೋಪಗಳಿಗೆ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್ ಗೆ ಮಸಿ ಬಳಿಯುವ ಪ್ರಯತ್ನವಾಗಿದ

27 Jul 2024 11:52 am
ನುಡಿದಂತೆ ನಡೆದ 'ಬಿಗ್ ಬಾಸ್' ಡ್ರೋನ್ ಪ್ರತಾಪ್; ಒಂದಾದ ಮೇಲೊಂದು ಮಹತ್ಕಾರ್ಯ ಮಾಡ್ತಿರುವ 'ಬಿಗ್ ಬಾಸ್' ಸ್ಪರ್ಧಿ!

BBK 10 Drone Prathap News: ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವೆ ಎಂದಿದ್ದರು. ಅಷ್ಟೇ ಅಲ್ಲದೆ ಒಂದು ಮಹದುದ್ದೇಶವನ್ನು ಹಂಚಿಕೊಂಡಿದ್ದರು. ಈಗ ಆ ಮಾತನ್ನು ಉಳಿಸಿಕ

27 Jul 2024 11:41 am
ರಾಮನಗರ ಹೆಸರು ಬದಲಾವಣೆ : ’ರಾಮನೆಂದರೆ ಹಗೆ, ರಿಯಲ್ ಎಸ್ಟೇಟ್ ಹಿತಾಶಕ್ತಿ ಕಾಪಾಡುವ ತಂತ್ರ’

Ramanagara Name Change : ರಿಯಲ್ ಎಸ್ಟೇಟ್ ಹಿತಾಶಕ್ತಿಯನ್ನು ಮುಂದಿಟ್ಟುಕೊಂಡು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲಾಗಿದೆ. ಕಾಂಗ್ರೆಸ್ ನವರಿಗೆ ರಾಮನೆಂದರೆ ಹಗೆ, ಹಾಗಾಗಿ, ಹೆಸರು ಬದಲಾಯಿಸಿದ್ದಾರೆ ಎಂದು ಕೇಂ

27 Jul 2024 11:39 am
ಬೆಂಗಳೂರು ಪಿಜಿಯಲ್ಲಿ ಯುವತಿಯನ್ನು ಕೊಂದಿದ್ದವ ಮಧ್ಯಪ್ರದೇಶದಲ್ಲಿ ಅರೆಸ್ಟ್

ಕೋರಮಂಗಲದ ವೆಂಕಟಶಿವಾರೆಡ್ಡಿ ಲೇಔಟ್ ನಲ್ಲಿರುವ ಭಾರ್ಗವಿ ಪೇಯಿಂಗ್ ಗೆಸ್ಟ್ ಫಾರ್ ಲೇಡೀಸ್ (ಪಿಜಿ) ನಲ್ಲಿ ಜು. 23ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಜು. 23ರಂದು ರಾತ್ರಿ ಪಿಜಿಗೆ ನುಗ್ಗಿ ಕೃತಿ ಕು

27 Jul 2024 10:55 am
ವಿದೇಶಿ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ! ಫಾರಿನ್‌ ಬ್ರ್ಯಾಂಡ್ ದರ ಇಳಿಕೆಗೆ ಅಬಕಾರಿ ಇಲಾಖೆ ಚಿಂತನೆ

ವಿದೇಶಿ ಮದ್ಯವನ್ನು ಇಷ್ಟಪಡುವವರಿಗಾಗಿ ಒಂದು ಸಿಹಿ ಸುದ್ದಿಯಿದೆ. ರಾಜ್ಯ ಸರ್ಕಾರ ಇದೀಗ ವಿದೇಶಿ ಮದ್ಯ ಮಾರಾಟದ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದೆ. ಹೀಗಾಗಿ ಅದರ ಮೇಲೆ ಹೇರಿದ್ದ ಹೆಚ್ಚುವರಿ ಅಬಕಾರಿ ಸುಂಕವನ್ನು ಕೊಂಚ ಕಡಿಮೆ

27 Jul 2024 10:35 am
ಬೈಸ್‌ ರೂಪದಲ್ಲಿ 42 ರನ್‌ ಬಿಟ್ಟುಕೊಟ್ಟು 147 ವರ್ಷಗಳ ಅನಗತ್ಯ ದಾಖಲೆ ಮುರಿದ ಕ್ಲೈವ್‌ ಮದಾಂಡೆ!

Clive Madande breaks 147 Years Old Record: ಜಿಂಬಾಬ್ವೆ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಕ್ಲೈವ್‌ ಮದಾಂಡೆ 147 ವರ್ಷಗಳ ಹಳಯೆ ಅನಗತ್ಯ ದಾಖಲೆಯನ್ನು ಮುರಿದಿದ್ದಾರೆ. ಐರ್ಲೆಂಡ್‌ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್

27 Jul 2024 10:15 am
IND vs SL: ರೋಹಿತ್‌ ಶರ್ಮಾ ಕ್ಯಾಪ್ಟನ್‌ ಅಲ್ಲ, ಲೀಡರ್‌ ಎಂದ ಸೂರ್ಯಕುಮಾರ್‌ ಯಾದವ್‌!

Suryakumar Yadav on Rohit Sharma's Captanicy: ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್ ಅವರು, ರೋಹಿತ್‌ ಶರ್ಮಾ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಇವರ ನಾಯಕತ್ವದಿಂದ ನನಗೆ ಸಾಕಷ್

27 Jul 2024 9:12 am
ಭೂಕುಸಿತ ತಡೆಯುವಲ್ಲಿ ಮಾನವನೇಕೆ ಸೋತ?: ಮಣ್ಣಿನ ಗುಣ ಅರಿಯದೆ ಕಾಮಗಾರಿ ಏಕೆ ಅಪಾಯಕಾರಿ?

ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ಈಜಬಲ್ಲ ಮಾನವ ಭೂಮಿಯಲ್ಲಿ ಮಾನವನಂತೆ ಬದುಕಲು ಕಲಿತಿಲ್ಲ ಎಂಬ ಮಾತುಗಳನ್ನು ತಲೆತಲಾಂತರಗಳಿಂದ ಹೇಳುತ್ತಲೇ ಬಂದಿರುವ ಮಾತು. ಈ ಮಾತು ಹಳೆಯದಾಯಿತೇ ಹೊರತು ಮಾನವ ಮಾತ್ರ ಬದಲಾಗಿಯೇ ಇಲ್ಲ. ಬದಲಾಗ

27 Jul 2024 9:03 am
ಕೈಕೊಟ್ಟ ಪ್ರೂಟ್‌ ತಂತ್ರಾಂಶ; ಬೆಳೆ ವಿಮೆ ಪಾವತಿಯ ಗಡುವು ವಿಸ್ತರಿಸಲು ರೈತರ ಒತ್ತಾಯ

ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಅಡಕೆ, ಶುಂಠಿ, ಕಾಳುಮೆಣಸು, ಮಾವು ಬೆಳೆ ಹವಾಮಾನ ಆಧರಿತ ವಿಮೆ ಪಡೆಯಲು ಅರ್ಹವಾಗಿವೆ. ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರ ನಿರ್ವಹಣೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮಳೆ

27 Jul 2024 8:04 am
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಗೆ ಮತ್ತೆ ಆತಂಕ

ಮಡಿಕೇರಿ ಜಿಲ್ಲೆಯಲ್ಲಿ ಕೆಲ ದಿನಗಳ ಕಾಲ ಬಿಡುವು ನೀಡಿದ್ದ ವರುಣ ಮತ್ತೆ ಆರ್ಭಟಿಸುತ್ತಿದ್ದಾನೆ. ಮಳೆಯ ಅಬ್ಬರಕ್ಕೆ ಇಡೀ ಜಿಲ್ಲೆ ತತ್ತರಿಸಿದ್ದು, ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ಸಾಲು ಸಾಲು ಮರಗಳು ನೆಲಕ್ಕುರುಳಿದ ಪರಿಣಾ

27 Jul 2024 7:32 am
ನನಸಾಗದ ಹೈಟೆಕ್‌ ಆರೋಗ್ಯ ಸೇವೆ; 155 ರೂ. ಅನುದಾನ ಘೋಷಣೆಯಾಗಿ ವರ್ಷ ಕಳೆದರೂ ಇಲ್ಲ ಸುಧಾರಣೆ!

ಕಳೆದ ವರ್ಷದ ಬಜೆಟ್ ಮಂಡಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಆರೋಗ್ಯ ಸೇವೆಗಳನ್ನು ಉನ್ನತೀಕರಣಗೊಳಿಸುವ ಬಗ್ಗೆ ಮಾತನಾಡಿದ್ದರು. ಹೈಟೆಕ್ ಆಸ್ಪತ್ರೆ ನಿರ್ಮಾಣ, ಸಿಬ್ಬಂದಿ ನೇಮಕ, ಸಲಕರಣೆ ಖರೀದಿ, ಸೂಪ

27 Jul 2024 6:50 am
ಇಷ್ಟು ದಿನ ಏನು ಮಾಡಿದ್ದೀರಿ? ಅಕ್ರಮ ಜಾಹಿರಾತು ತಡೆಯದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ. ಎಲ್ಲಾ ಕಡೆ ಫ್ಲೆಕ್ಸ್‌ಗಳೇ ರಾರಾಜಿಸುತ್ತವೆ. ಇದು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದೆ. ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಕಳಕಳಿ

27 Jul 2024 5:53 am
ಆರ್‌ಸಿಬಿ ಸ್ಟಾರ್‌ ವಿರಾಟ್‌ ಕೊಹ್ಲಿಯ ವಿಕೆಟ್‌ ನನ್ನ ನೆಚ್ಚಿನದು ಎಂದ ಜಸ್‌ಪ್ರೀತ್‌ ಬುಮ್ರಾ!

Jasprit Bumrah picks his Favourite wicket: ತಮ್ಮ ಸುದೀರ್ಘ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಹಲವು ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿರುವ ಭಾರತ ತಂಡದ ಸ್ಟಾರ್‌ ವೇಗಿ ಜಸ್‌ಪ್ರೀತ್ ಬುಮ್ರಾ, ತಾವು ಔಟ್‌ ಮಾಡಿದ ತನ್ನ ನೆಚ್ಚಿನ ವಿಕೆಟ್‌ ಯ

27 Jul 2024 12:30 am
ರಾಹುಲ್‌ಗೆ ಕೊಕ್‌? ಮೆಗಾ ಆಕ್ಷನ್‌ಗೂ ಮುನ್ನ ಎಲ್‌ಎಸ್‌ಜಿ ಉಳಿಸಿಕೊಳ್ಳುವ ಆಟಗಾರ ಸಂಭಾವ್ಯ ಪಟ್ಟಿ

LSG's Players for IPL 2025: ಇಂಡಿಯನ್ ಪ್ರೀಮಿಯರ್‌ ಲೀಗ್ ಅಖಾಡದಲ್ಲಿರುವ ಹೊಸ ತಂಡಗಳ ಪೈಕಿ ಲಖನೌ ಸೂಪರ್‌ ಜಯಂಟ್ಸ್‌ ಒಂದಾಗಿದೆ. 2022ರಲ್ಲಿ ಐಪಿಎಲ್‌ ಅಭಿಯಾನ ಆರಂಭಿಸಿದ ಎಲ್‌ಎಸ್‌ಜಿ ಮೊದಲ ಎರಡು ಪ್ರಯತ್ನಗಳಲ್ಲಿ ಪ್ಲೇ ಆಫ್ಸ್‌ ತಲುಪಿದ ಸಾಧನ

26 Jul 2024 11:37 pm
’ರಾಮನಗರ ಹೆಸರು ಬದಲಾಯಿಸಿದವರು ಸರ್ವನಾಶ ಆಗುತ್ತಾರೆ’ : ರಾಜಕಾರಣದಲ್ಲಿ ಇಂತಹ ಹಿಡಿಶಾಪಕ್ಕೆ ಲೆಕ್ಕಜಮೆ ಇದೆಯೇ?

HD Kumaraswamy Reaction On Renaming Ramanagara District : ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರೋಧ ಇತ್ತು. ಅಲ್ಲದೆ, ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಪಡೆ

26 Jul 2024 9:52 pm
ಕರ್ನಾಟಕದ 2 ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆ, ಎಲ್ಲೆಲ್ಲಿದೆ ಅಮೂಲ್ಯ ಅದಿರು?

ಮಂಡ್ಯದಲ್ಲಿ ಬೃಹತ್‌ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ರಾಜ್ಯಸಭೆಯಲ್ಲಿ ಸಚಿವ ಜಿತೇಂದ್ರ ಸಿಂಗ್‌ ಮಾಹಿತಿ ನೀಡಿದ್ದಾರೆ. 1,600 ಟನ್‌ ನಿಕ್ಷೇಪ ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡು ಬಂದಿದೆ ಎಂದು ಅವರು ಹ

26 Jul 2024 9:40 pm
ಶಾಲಿನಿ ರಾಜನೀಶ್‌ ಮುಂದಿನ ಮುಖ್ಯ ಕಾರ್ಯದರ್ಶಿ, ಪತಿ ನಿವೃತ್ತಿ ಬೆನ್ನಲ್ಲೇ ಪತ್ನಿಗೆ ಹುದ್ದೆ, ದಾಖಲೆ ಸಾಲಿಗೆ ದಂಪತಿ!

ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಈ ಮೂಲಕ ನಿವೃತ್ತಿಯಾಗಲಿರುವ ಪತಿ ರಜನೀಶ್‌ ಗೋಯಲ್‌ ಅವರ ಹುದ್ದೆಯನ್ನು ಪತ್ನಿ ವಹಿ

26 Jul 2024 9:21 pm
ಪುತ್ತೂರು ತಾಲೂಕಿನಲ್ಲಿ ನರೇಗಾ ಕ್ರಾಂತಿ - ಹೈನುಗಾರರಿಗೆ 15 ಬಯೋಗ್ಯಾಸ್‌ ಘಟಕ ನಿರ್ಮಾಣ

ಪುತ್ತೂರು ತಾಲೂಕಿನಲ್ಲಿ 2024-25ರಲ್ಲಿ ನರೇಗಾ ಕಾಮಗಾರಿಗಳಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಇದೇ ವೇಳೆ, 15 ಬಯೋಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದೆ. ತಾಲೂಕಿಗೆ ವರ್ಷದಲ್ಲಿ 1,69,239 ಮಾನವ ದಿನಗಳನ್ನು ನಿರ್ಮಿಸುವ ಗುರಿ ನೀಡಲಾಗಿತ್ತು

26 Jul 2024 7:53 pm
’ ರಾಜ್ಯ ಸರಕಾರದ ಹಗರಣ ಮರೆಮಾಚಲು ಪರಶುರಾಮ ಥೀಮ್ ಪಾರ್ಕ್ ಗುರಾಣಿ’

Parashurama Theme Park : ತಮ್ಮದೇ ಸರಕಾರದ ಆಡಳಿತವಿದ್ದರೂ ತ್ವರಿತ ಗತಿಯಲ್ಲಿ ತನಿಖೆ ನಡೆಸಿ ಕಾಮಗಾರಿಯ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ತಮ್ಮ ಅನುಮಾನವನ್ನು ಕಾಂಗ್ರೆಸ್ಸಿಗೆ ಪರಿಹರಿಸಿಕೊಳ್ಳಲು ಆಗುತ್ತಿಲ್ಲ. ಪರಶುರಾಮ ಥೀಮ್ ಪಾರ್

26 Jul 2024 6:50 pm
ಮತ್ತೆ ಐಟಿ ಕಂಪನಿಗಳಲ್ಲಿ ನೇಮಕಾತಿ ಪರ್ವ, 88,000 ಫ್ರೆಷರ್ಸ್‌ ನೇಮಕ ಘೋಷಿಸಿದ ಕಂಪನಿಗಳು

ದೇಶದ ಇಂಜಿನಿಯರಿಂಗ್‌ ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ನೇಮಕಾತಿಯ ಕಳೆ ಕಾಣಿಸಿಕೊಳ್ಳಲಿದೆ. ಕಳೆದೊಂದು ವರ್ಷದಿಂದ ಹೊಸಬರ ನೇಮಕಾತಿಗೆ ಹಿಂದೇಟು ಹಾಕುತ್ತಿದ್ದ ಪ್ರಮುಖ ಐಟಿ ಕಂಪನಿಗಳು ಈ ವರ್ಷ 81,000 ದಿಂದ 88,000ದಷ್ಟು ಹೊಸಬರನ್

26 Jul 2024 6:50 pm
'ಇಸ್ರೇಲ್ ಪ್ರಧಾನಿ ನೆತನ್ಯಾಹು ಅನಾಗರಿಕ': ಗಾಜಾ ಹತ್ಯಾಕಾಂಡದ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ

Priyanka Gandhi Slams Israel Attack on Gaza: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಸಂಸತ್‌ನಲ್ಲಿ ಬುಧವಾರ ಮಾಡಿದ ಭಾಷಣದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಜಾದಲ್ಲ

26 Jul 2024 6:09 pm
ಬಜೆಟ್‌ ಎಫೆಕ್ಟ್‌, ಐಫೋನ್‌ ದರದಲ್ಲಿ ಭಾರೀ ಕಡಿತ ಘೋಷಿಸಿದ ಆಪಲ್‌, ಎಷ್ಟು ಇಳಿಕೆ?

iPhone price cut in India: ಆಪಲ್‌ ಕಂಪನಿ ಎಲ್ಲಾ ಮಾದರಿಯ ಐಫೋನ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಶೇಕಡಾ 3-4ರಷ್ಟು ಇಳಿಕೆ ಮಾಡಿದೆ. ಈ ದರ ಕಡಿತದಿಂದ ಐಫೋನ್‌ 15 ಪ್ರೊ, ಪ್ರೊ ಮ್ಯಾಕ್ಸ್‌ ದರ 5,100 ರೂ.ನಿಂದ 6,000 ರೂ.ವರೆಗೆ ಇಳಿಕೆಯಾಗಲಿದೆ. ಭಾರತದಲ್ಲ

26 Jul 2024 5:56 pm
ಗೌತಮ್ 'ಗಂಭೀರ' ಕೋಚಿಂಗ್‌ ಬಗ್ಗೆ ಭವಿಷ್ಯ ನುಡಿದ ಮಾಜಿ ಕೋಚ್ ರವಿ ಶಾಸ್ತ್ರಿ!

Ravi Shastri on Gautam Gambhir's Appointment as India's head coach: ವೆಸ್ಟ್ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆದ 2024ರ ಸಾಲಿನ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಜಯ ದಾಖಲಿಸಿದ ಬಳಿಕ ಮುಖ್ಯ ಕೋಚ್‌ ಸ್ಥಾನದಿಂದ ರಾಹುಲ್‌ ದ್ರ

26 Jul 2024 5:53 pm
ಡೆಂಗ್ಯೂ ಪಾಸಿಟಿವ್ ಬಂದವರ ಮೇಲೆ 14 ದಿನ ನಿಗಾವಹಿಸುವುದು ಕಡ್ಡಾಯ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Dengue 14 Day Surveillance Must : ಡೆಂಗ್ಯೂ ಜ್ವರ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಕ್ರಮವಹಿಸಿದೆ. ಕೇಸ್ ಪತ್ತೆಯಾದ ಬಳಿಕ 14 ದಿನಗಳ ಕಾಲ ನಿಗಾವಹಿಸುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. 2 ಕೇಸ್‌ ಪತ್ತೆಯಾದರೆ ಹಾಟ್

26 Jul 2024 5:43 pm
ಧೋನಿ, ಕೊಹ್ಲಿ, ರೋಹಿತ್‌ ಅಲ್ಲ; ತಮ್ಮ ನೆಚ್ಚಿನ ನಾಯಕನನ್ನು ಆರಿಸಿದ ಜಸ್‌ಪ್ರೀತ್‌ ಬುಮ್ರಾ!

Jasprit Bumrah on his Favourite Captain: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದ ಬಳಿಕ, ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ಶ್ರೀಲಂಕಾ ಪ್ರವಾಸದಿಂದ ದೂರ ಉಳಿದು ವಿಶ್ರಾಂತಿಯಲ್ಲಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌

26 Jul 2024 5:37 pm
‘ಬಹಳ ಜನ ಸಿಎಂ ಕುರ್ಚಿ ಮೇಲೆ ಟವಲ್ ಹಾಕ್ತಾರೆ’ - ಡಿಕೆಶಿ ಕಡೆ ನೋಡುತ್ತಾ ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?

ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಪ್ರತಿಯಾಗಿ ಸ್ಪಷ್ಟನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಡೆದ ತಮಾಷೆಯ ಪ್ರಸಂಗವಿದು. ಮಾತಿನ ನಡುವೆ ಸಿದ್ದರಾಮಯ್ಯ ಅ

26 Jul 2024 5:27 pm
1 ಮಿಲಿಯನ್ ಡಾಲರ್ ಬಹುಮಾನ ಬಂದ ಲಾಟರಿ ಟಿಕೆಟ್ ಕಳ್ಳತನ! ಅಮೆರಿಕದಲ್ಲಿ ಭಾರತೀಯನ ಬಂಧನ

Indian Man Arrested In US For Stealing Lottery Ticket: ಅಮೆರಿಕದ ಮಳಿಗೆಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯ ಯುವಕನಿಗೆ ಗ್ರಾಹಕರೊಬ್ಬರು ತಮ್ಮ ಲಾಟರಿ ಟಿಕೆಟ್ ಕೊಟ್ಟರು. ಎಷ್ಟು ಹಣ ಬಹುಮಾನ ಬಂದಿದೆ ಚೆಕ್ ಮಾಡು ಎಂದರು. ಆ ಟಿಕೆಟ್‌ಗೆ ಬಂಪರ್ ಬಹುಮಾನ ಬಂದಿದ್ದರ

26 Jul 2024 5:25 pm
ಸತ್ತ ವ್ಯಕ್ತಿಯ ತೊಡೆಯಲ್ಲಿ 22 ಶತ್ರುಗಳ ಹೆಸರಿನ ಹಚ್ಚೆ: ಮುಂಬಯಿಯಲ್ಲಿ ಶಂಕಿತ ಹಂತಕರು ಸಿಕ್ಕಿಬಿದ್ದ ರೋಚಕ ಕಥೆ

Mumbai Spa Murder Case: ಮುಂಬಯಿಯ ಸ್ಪಾ ಒಂದರಲ್ಲಿ ಬುಧವಾರ ಗುರು ವಾಗ್ಮಾರೆ ಎಂಬ ವ್ಯಕ್ತಿಯ ಹತ್ಯೆ ನಡೆದಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಹತ್ಯೆಯಾದ ವ್ಯಕ್ತಿಯ ತೊಡೆಗಳೇ ಮಹತ್ವದ ಸುಳಿವು ನೀಡಿದೆ. ತನಗೆ ಅಪಾಯ ಉಂಟುಮಾಡಬಹುದಾದ 22 ವ್ಯ

26 Jul 2024 5:21 pm
ಕಡಿಮೆ ಬಂಡವಾಳದಲ್ಲಿ ಲಕ್ಷಾಂತರ ಆದಾಯ ತರುವ ಡ್ರ್ಯಾಗನ್ ಫ್ರೂಟ್: ವಿದೇಶಿ ಬೆಳೆ ಬೆಳೆದು ಬೀಗಿದ್ದಾರೆ ಗದಗ ರೈತರು!

ಉದ್ಯೋಗ ಖಾತ್ರಿ ಯೋಜನೆಯಡಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ರೈತರಿಗೆ ನೀಡುತ್ತಿರುವ ಅನುದಾನ ಸದುಪಯೋಗ ಪಡೆದುಕೊಂಡಿರುವ ಗದಗ ಜಿಲ್ಲೆಯ ರೈತರು, ಡ್ರ್ಯಾಗನ್ ಫ್ರೂಟ್ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಸಾವಯವ ಕೃಷಿ ಪದ್ಧ

26 Jul 2024 5:14 pm
ಪಿಜಿಯಲ್ಲಿ ಯುವತಿ ಹತ್ಯೆ ರಹಸ್ಯ ಬಯಲು - ಸ್ನೇಹಿತೆಗಾಗಿ ಬಲಿಯಾದಲೇ ಬಿಹಾರದ ಹುಡುಗಿ?

ಕೋರಮಂಗಲದಲ್ಲಿರುವ ಲೇಡೀಸ್ ಪಿಜಿಯೊಂದರಲ್ಲಿ ಜು. 26ರಂದು ನಡೆದಿದ್ದ ಕೊಲೆ ಪ್ರಕರಣದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಜು. 24ರ ರಾತ್ರಿ ಅಭಿಷೇಕ್ ಎಂಬಾತ ರಾತ್ರಿ 11.30ರ ಸುಮಾರಿಗೆ ನುಗ್ಗಿದ್ದ ಆತ, ಅಲ್ಲಿ ಕೃತಿ ಕುಮಾರಿ ಎಂಬಾ

26 Jul 2024 5:03 pm
IND vs SL: ಸೂರ್ಯಕುಮಾರ್‌ ಯಾದವ್ ಮುಂದಿರುವ ಸವಾಲು ತಿಳಿಸಿದ ಪ್ರಜ್ಞಾನ್‌ ಓಜಾ!

Pragyan Ojha on Virat Kohli-Rohit Sharma's Replacement: ನೂತನ್‌ ಹೆಡ್ ಕೊಚ್‌ ಗೌತಮ್ ಗಂಭೀರ್‌ ಹಾಗೂ ನೂತನ ನಾಯಕ ಸೂರ್ಯಕುಮಾರ್‌ ಯಾದವ್‌ ಅವರ ಅಡಿಯಲ್ಲಿ ಭಾರತ ಟಿ20 ತಂಡ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ

26 Jul 2024 4:36 pm
ಭಾರತ ಟಿ20 ತಂಡಕ್ಕೆ ತಿಲಕ್ ವರ್ಮಾ ಸೇವೆ ಬಯಸಿದ್ದ ಗೌತಮ್ ಗಂಭೀರ್‌, ಆದರೆ?

India’s Squad For The Sri Lanka T20I Series 2024: ಭಾರತ ತಂಡ ಈಗ ಶ್ರೀಲಂಕಾ ಪ್ರವಾಸದಲ್ಲಿದೆ. ಗೌತಮ್ ಗಂಭೀರ್‌ ಹೊಸ ಕೋಚ್‌ ಆದ ಬಳಿಕ ಭಾರತ ತಂಡ ಕೈಗೊಂಡಿರುವ ಮೊದಲ ಪ್ರವಾಸ ಇದಾಗಿದೆ. ಆತಿಥೇಯರ ಎದುರು ಟೀಮ್ ಇಂಡಿಯಾ ತಲಾ 3 ಪಂದ್ಯಗಳ ಟಿ20 ಮತ್ತು ಒಡಿಐ ಕ್ರಿಕ

26 Jul 2024 3:40 pm
ನೋಡ್ತಾ ಇರಿ! ಪ್ರತಿದಿನ ವಿಪಕ್ಷಗಳ ಒಂದೊಂದೇ ಹಗರಣವನ್ನು ಬಿಚ್ಚಿಡುತ್ತೇವೆ: ಡಿಕೆ ಶಿವಕುಮಾರ್ ಎಚ್ಚರಿಕೆ

ಮುಡಾ ಹಗರಣ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡೆಸಲು ಉದ್ದೇಶಿಸಿರುವ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎ

26 Jul 2024 3:18 pm
'ಕೋಚ್‌ ಆದ ಬಳಿಕ ಯುಟರ್ನ್‌': ಗೌತಮ್ ಗಂಭೀರ್‌ ವಿರುದ್ಧ ಕೆ ಶ್ರೀಕಾಂತ್‌ ಆಕ್ರೋಶ!

K Srikkanth blasts on Gautam Gambhir statement: ಭಾರತ ಕ್ರಿಕೆಟ್‌ ತಂಡಕ್ಕೆ ಹೆಡ್‌ ಕೋಚ್‌ ಆದ ಬಳಿಕ ಹಿರಿಯ ಆಟಗಾರರ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಬಗೆಗಿನ ಹೇಳಿಕೆಯನ್ನು ಬದಲಿಸಿದ ಗೌತಮ್‌ ಗಂಭೀರ್‌ ಅವರನ್ನು ಮಾಜಿ ಕ್ರಿಕೆಟಿಗ ಕೆ ಶ್ರೀ

26 Jul 2024 3:14 pm
ಒಲಿಂಪಿಕ್ಸ್ ಉದ್ಘಾಟನೆ ಹೊತ್ತಲ್ಲೇ ಫ್ರಾನ್ಸ್ ರೈಲ್ವೆ ವ್ಯವಸ್ಥೆ ಮೇಲೆ ಸಂಘಟಿತ ದಾಳಿ! ಇದು ಉಗ್ರ ಕೃತ್ಯವೇ?

French Rail Network Sabotaged: ಇಸ್ರೇಲ್ - ಪ್ಯಾಲಸ್ತೀನ್ ಯುದ್ಧದ ಬಿಸಿ ಹಲವು ದೇಶಗಳಿಗೆ ತಟ್ಟಿದೆ. ಇತ್ತೀಚೆಗಷ್ಟೇ ಅಮೆರಿಕ ರಾಜಧಾನಿಯಲ್ಲಿ ಅಮೆರಿಕ ಧ್ವಜಕ್ಕೆ ಪ್ಯಾಲಸ್ತೀನ್ ಪರ ಹೋರಾಟಗಾರರು ಬೆಂಕಿ ಹಚ್ಚಿದ್ದರು. ಇದೀಗ ಫ್ರಾನ್ಸ್ ಸರದಿ! ಒಲಿ

26 Jul 2024 3:00 pm
Google Trends- 'ಇದು ನಿಮಗೆ ಸಂಬಂಧಿಸಿದ್ದಲ್ಲ...': ಕೇರಳ ಸರ್ಕಾರದ ಆದೇಶದ ವಿರುದ್ಧ ಹರಿಹಾಯ್ದ ಕೇಂದ್ರ

Kerala Appoints Secretary for External Cooperation: ಕೇರಳ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ಕೆ ವಾಸುಕಿ ಅವರಿಗೆ ವಿದೇಶಾಂಗ ಸಹಕಾರ ಕಾರ್ಯದರ್ಶಿ ಎಂಬ ಹೊಸ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಿದೆ. ವಿದೇಶಾಂಗ ಚಟುವಟಿಕೆಗಳು ಕೇಂದ್ರ ಪಟ್ಟಿಗೆ ಸೀಮಿತವಾ

26 Jul 2024 2:33 pm
ಜೈಲಿನಲ್ಲಿ ವಿಐಪಿ ಖೈದಿಗಳಿಗೆ ಮನೆ ಊಟದ ಸೌಲಭ್ಯ : ಕೋರ್ಟ್ ತೀರ್ಪು ಯಾವ ಆಧಾರದ ಮೇಲೆ?

Why Courts Deny Home MHome Meals eals to VIP Prisoners: ವಿಐಪಿ ಖೈದಿಗಳು ಸಾಮಾನ್ಯವಾಗಿ ಮನೆ ಊಟಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ಈ ವಿಚಾರದಲ್ಲಿ, ಅವರು ಕೋರ್ಟ್ ಮೊರೆ ಹೋಗುತ್ತಾರೆ. ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವ ದಾಖಲೆಗಳ ಆಧಾರದ ಮೇಲೆ, ಮನೆ ಊಟ ನೀಡ

26 Jul 2024 2:16 pm
IPL 2025: ಪಂಜಾಬ್‌ ಕಿಂಗ್ಸ್‌ಗೆ ವಸೀಮ್‌ ಜಾಫರ್‌ ಹೆಡ್‌ ಕೋಚ್‌! ವರದಿ

Wasim Jaffer New head coach for Punajab Kings: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ನಿಮಿತ್ತ ಪಂಜಾಬ್‌ ಕಿಂಗ್ಸ್‌ಗೆ ನೂತನ ಹೆಡ್‌ ಕೋಚ್‌ ಆಗಿ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ವಸೀಮ್‌ ಜಾಫರ್‌ ನೇಮಕವಾಗುವ ಸಾಧ್ಯತೆ ಇದ

26 Jul 2024 2:12 pm
ಕಾರ್ಗಿಲ್ ವಿಜಯಕ್ಕೆ 25: ಹಿಮಾಲಯದ ಆಗಸದಲ್ಲಿ ಮಿಂಚು ಹರಿಸಿದ್ದ ಮಿರೇಜ್ ಯುದ್ಧವಿಮಾನದ ವಿಶೇಷತೆ ನೂರಾರು!

ದೇಶವೆಲ್ಲ ಬೆಚ್ಚಗೆ ಮಲಗಿರಲು ಹಿಮಾಲಯದ ಪರ್ವತ ಶ್ರೇಣಿಯ ಕೊರೆಯುವ ಚಳಿಯಲ್ಲಿ ನಮ್ಮ ಯೋಧರು ಗೆದ್ದ 1999ರ ಕಾರ್ಗಿಲ್ ಯುದ್ಧವನ್ನು ಯಾವ ದೇಶಪ್ರೇಮಿಯೂ ಮರೆಯಲಾರ. ವೈರಿ ದೇಶ ಪಾಕಿಸ್ತಾನದ ಉಗ್ರಗಾಮಿಗಳ ಅಟ್ಟಹಾಸವನ್ನು ಹಿಮ್ಮೆಟ್

26 Jul 2024 1:32 pm
ಶರಾವತಿ ಮುಳುಗಡೆ ಸಂತ್ರಸ್ತರ ಪರ ವಾದಕ್ಕೆ ವಕೀಲರ ಮಂಡಳಿ

ಶಿವಮೊಗ್ಗ ಬಗರ್‌ಹುಕುಂ, ಪರಿಭಾವಿತ ಅರಣ್ಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದರು. ಸುಪ್ರೀಂ ಕೋರ್ಟ್‌ನಲ್ಲಿರುವ ಶರಾವತಿ ಮುಳುಗಡೆ ಸಂತ

26 Jul 2024 12:53 pm
ಕರ್ನಾಟಕದಲ್ಲಿ 3 ವರ್ಷದಲ್ಲಿ 42,237 ಮಹಿಳೆಯರು ನಾಪತ್ತೆ ! ಅವರಲ್ಲಿ ಮರಳಿ ಪತ್ತೆಯಾದವರೆಷ್ಟು?

ಕರ್ನಾಟಕದಲ್ಲಿ ನಾಪತ್ತೆಯಾಗುತ್ತಿರುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಪೊಲೀಸ್ ಇಲಾಖೆಗೂ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 2021ರಿಂದ ಈವರೆಗೆ 3 ವರ್ಷಗಳಲ್ಲಿ ಒಟ್ಟು 42,237 ಮಹಿಳೆಯರು ನಾಪತ್ತೆಯಾ

26 Jul 2024 12:47 pm
ಮೆಕ್ಸಿಕೋ ಡ್ರಗ್ಸ್ ದೊರೆಗಳ ಅಟ್ಟಹಾಸಕ್ಕೆ ಅಮೆರಿಕ ಬ್ರೇಕ್! ‘ಸಿನಾಲೊವಾ ಕಾರ್ಟಲ್’ ಕಿಂಗ್ ಸೆರೆ!

Notorious Drug Smugglers Arrested In US: ಸುಲಭವಾಗಿ ಹಣ ಗಳಿಸೋದು ಹೇಗೆ? ಜನರ ಜೀವದ ಜೊತೆ ಆಟವಾಡಿದರೂ ಪರವಾಗಿಲ್ಲ, ಹಣ ಗಳಿಸಬೇಕು. ಇಂಥಾದ್ದೊಂದು ಬಯಕೆಯೊಂದಿಗೆ ದುಷ್ಟ ಕೂಟ ರಚಿಸಿಕೊಂಡಿದ್ದ ಮೆಕ್ಸಿಕೋ ಡ್ರಗ್ಸ್ ದೊರೆಗಳು, ಸಿರಿವಂತ ದೇಶ ಅಮೆರಿಕಕ್ಕ

26 Jul 2024 12:45 pm
ವಿಜಯೇಂದ್ರ, ಅಶೋಕ್ ಕ್ಷೇತ್ರಕ್ಕೆ ಅನುದಾನ ಕೊಟ್ಟು, ಇಬ್ಬರ ಬಾಯಿಮುಚ್ಚಿಸುವ ಪ್ರಯತ್ನ ನಡೆಯಿತೇ?

Grants To B Y Vijayendra And R Ashok Constituencies : ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ ಸದನದ ಕಲಾಪವನ್ನು ಬಹುತೇಕ ಆಪೋಶನ ತೆಗೆದುಕೊಂಡಿದೆ. ಈ ನಡುವೆ, ಆಡಳಿತ ಮತ್ತು ವಿರೋಧ ಪಕ್ಷಗಳೂ ಪಾದಯಾತ್ರೆ ನಡೆಸಲು ಮುಂದಾಗಿದೆ. ಇವೆಲ್ಲದರ ನಡುವೆ, ಮುಖ್ಯಮಂತ್ರಿ ಸಿ

26 Jul 2024 12:44 pm
ಎಲ್ಲೋ ಮಳೆ, ಇಲ್ಲಿ ಪ್ರವಾಹ; ತುಂಗಭದ್ರಾ ನದಿ ಪಾತ್ರದ 19 ಗ್ರಾಮಗಳಲ್ಲಿ ಭೀತಿ

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಮಲೆನಾಡು ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಡ್ಯಾಂ ಮೈದುಂಬಿ ಹರಿಯುತ್ತಿದೆ. ಕಳೆದ ಜೂ.25 ರಂದು ಟಿಬಿ ಡ್

26 Jul 2024 11:59 am
ಗಾಲಿಕುರ್ಚಿಯಲ್ಲಿದ್ದ ದೇವೇಗೌಡರನ್ನು ಭೇಟಿ ಮಾಡಿದ ಮೋದಿ: ಹಾಲಿ ಪ್ರಧಾನಿಗೆ ಮಾಜಿ ಪ್ರಧಾನಿ ನೀಡಿದ ಉಡುಗೊರೆಯೇನು?

Narendra Modi Meets HD Deve Gowda: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ನಿವಾಸಕ್ಕೆ ಗುರುವಾರ ಸಂಜೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಅವರ ಯೋಗ ಕ್ಷೇಮ ವಿಚಾರಿಸಿದರು. ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಮೂವರೂ ನಾಯಕರು ಹ

26 Jul 2024 11:37 am
ಇತಿಹಾಸದಿಂದ ಪಾಕಿಸ್ತಾನ ಪಾಠ ಕಲಿತಿಲ್ಲ: ಕಾರ್ಗಿಲ್ ವಿಜಯ ದಿನದಂದು ಪ್ರಧಾನಿ ಮೋದಿ ಚಾಟಿ

PM Modi On Kargil Vijay Diwas: ಕಾರ್ಗಿಲ್ ವಿಜಯ ದಿನದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ದ್ರಾಸ್ ಪಟ್ಟಣದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ಚಾಟಿ ಬೀಸಿದರು. ನಾನಿಲ್ಲಿ

26 Jul 2024 11:32 am
ರಾಜ್ಯದಲ್ಲಿ ಕಡಿಮೆಯಾಗದ ಸಮಾಜಘಾತಕ ಶಕ್ತಿಗಳ ಅಬ್ಬರ : ಒಂದೂವರೆ ವರ್ಷದಲ್ಲಿ 1927 ಕೊಲೆ, 5810 ಕಿಡ್ನಾಪ್!

ರಾಜ್ಯದಲ್ಲಿ ಸ್ಥಿರ ಸರ್ಕಾರ ಇದ್ದರೂ ಅಪರಾಧ ಪ್ರಕರಣಗಳಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಕಳೆದ ಒಂದೂವರೆ ವರ್ಷಗಳ ಅಪರಾಧ ಪ್ರಕರಣಗಳ ಅಂಕಿಅಂಶವನ್ನು ತೆಗೆದು ನೋಡಿದರೆ ಇದು ವೇದ್ಯವಾಗುತ್ತದೆ. 2023ರ ಜನವರಿಯಿಂದ 2024ರ ಜೂನ್ ಅಂತ

26 Jul 2024 10:07 am
ಮೇಕೆದಾಟುಗೆ ಅನುಮತಿ ಕೊಡಬೇಡಿ ಎಂದು ಸಚಿವ ಸೋಮಣ್ಣ ಬಳಿಯೇ ತಮಿಳುನಾಡು ಮನವಿ ?

Mekedatu Project : ತಮಿಳುನಾಡು ನೀರಾವರಿ ಇಲಾಖೆಯ ಸಚಿವರು ದೆಹಲಿಯಲ್ಲಿ, ಜಲಶಕ್ತಿ ಇಲಾಖೆಯ ಸಚಿವರನ್ನು ಭೇಟಿಯಾಗಿದ್ದಾರೆ. ಆ ವೇಳೆ, ಅಂತರ್ ರಾಜ್ಯ ವಿವಾದಲ್ಲಿರುವ ಕಾವೇರಿ ನದಿನೀರು ಹಂಚಿಕೆಯ ಬಗ್ಗೆ ಪ್ರಸ್ತಾವವಾಗಿದೆ. ಜೊತೆಗೆ, ಮೇಕೆದಾ

26 Jul 2024 10:06 am
ಸೋರುತ್ತಿದೆ ದಕ್ಷಿಣ ಕನ್ನಡ ಡಿಸಿ ಕಚೇರಿ; ಛತ್ರಿ ಹಿಡಿದುಕೊಂಡೇ ಒಳಗೆ ಹೋಗಬೇಕು ಸಾರ್ವಜನಿಕರು!

ಮಳೆಗಾಲ ಶುರುವಾಯಿತೆಂದರೆ ಈ ಕಚೇರಿಯಲ್ಲಿ ಸೋರುವಿಕೆ ಸಮಸ್ಯೆ ಶುರುವಾಗುತ್ತದೆ. ಸರಕಾರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರು ಕೊಡೆಯನ್ನಯ ಕಚೇರಿ ಒಳಗೂ ಹಿಡಿದುಕೊಂಡೇ ಬರುವ ಸ್ಥಿತಿ ನಿರ್ಮಾಣವಾಗಿದೆ. ಅರೇ, ಯಾವ ಡಿಸಿ ಕಚೇರಿ ಇ

26 Jul 2024 9:53 am
ತಂದೆಯ ಅಂತಿಮ ಸಂಸ್ಕಾರವನ್ನು ತಾನೇ ಮಾಡಿ, ಬದಲಾವಣೆಯತ್ತ ಹೆಜ್ಜೆ ಇಟ್ಟ ಕನ್ನಡ ನಿರೂಪಕಿ ದಿವ್ಯಾ ಆಲೂರು!

ಹಿಂದು ಧರ್ಮದಲ್ಲಿ ಯಾರಾದರೂ ತೀರಿಕೊಂಡಾಗ ಅವರಿಗೆ ಗಂಡು ಮಕ್ಕಳಿದ್ದರೆ ಅವರೇ ಅಂತ್ಯಸಂಸ್ಕಾರ ಮಾಡುತ್ತಾರೆ. ಒಂದು ವೇಳೆ ಗಂಡು ಮಕ್ಕಳಿಲ್ಲದಿದ್ರೆ ಅವರ ಕುಟುಂಬದಲ್ಲಿ ಇನ್ಯಾರೋ ಪುರುಷರು ಅಂತ್ಯಕ್ರಿಯೆ ಮಾಡುತ್ತಾರೆ. ಸಿನಿಮ

26 Jul 2024 9:46 am
ಕೆಆರ್‌ಎಸ್‌ ಡ್ಯಾಂನಿಂದ 90 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ; ಪ್ರವಾಸಿ ತಾಣಗಳು, ನದಿ ತೀರದ ಪ್ರದೇಶಗಳು ಜಲಾವೃತ!

KRS Dam Water Level: ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದ್ದು, ನಿರಂತರ ಒಳಹರಿವು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದೆ. ಪರಿಣಾಮ, ಕಾವೇರಿ ನದಿ ತೀರದಲ್ಲಿ ಪ್ರವಾಹ ಸೃಷ್ಠಿಯಾಗಿದೆ.

26 Jul 2024 9:38 am
ಚಿಕ್ಕಬಳ್ಳಾಪುರದಲ್ಲಿ ಕೃಷಿಭೂಮಿ ಭೂಸ್ವಾಧೀನ ಕೈ ಬಿಟ್ಟ ಸರಕಾರ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯಲ್ಲಿ2823 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಮಾಡಲು ಕೃಷಿ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದ ಸರಕಾರದ ನಡೆದ ವ್ಯಾಪಕ ಆಕ್ರೋಶ ವ್ಯಕ್ತವಾ

26 Jul 2024 9:30 am
ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕು! ಸೇವಾ ಕೇಂದ್ರಗಳಲ್ಲಿ ಜನ ಕ್ಯೂ; ಏನಿದು ಹೊಸ ನಿಯಮ?

BPL Ration Card New Rule : ಬಿಪಿಎಲ್‌ ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಆದಾಯ ಪ್ರಮಾಣ ಪತ್ರ ಸಲ್ಲಿಸುವಂತೆ ಆಹಾರ ಇಲಾಖೆ ಸೂಚನೆ ನೀಡಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಾಗಿ, ಹೊಸ ಅಥವಾ ನಿಗದಿತ ಮೊತ್ತಕ್ಕೆ ಆದಾ

26 Jul 2024 9:12 am
ಅಮೆರಿಕ ಅಧ್ಯಕ್ಷ ಗಾದಿಗೆ ಸ್ವಪಕ್ಷೀಯರೇ ಅಡ್ಡಗಾಲು: ಕಮಲಾ ಹ್ಯಾರಿಸ್‌ಗೇಕೆ ಇಷ್ಟೊಂದು ಕಂಟಕ?

US Presidential Elections 2024: ಅನಾರೋಗ್ಯ, ವಯಸ್ಸಿನ ಕಾರಣದಿಂದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್, ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಮುನ್ಸೂಚನೆ ನೀಡಿದ್ದಾರೆ. ಬೈಡೆನ್ ಬದಲಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

26 Jul 2024 9:05 am
Karnataka Rains: ಈ ದಿನ ಅತಿ ಭಾರೀ ಮಳೆಯ ಎಚ್ಚರ! ಚಿಕ್ಕಮಗಳೂರು, ಹಾಸನ, ಕುಂದಾಪುರದಲ್ಲಿ ಶಾಲೆಗಳಿಗೆ ರಜೆ-ಟೇಕನ್

ರಾಜ್ಯದಲ್ಲಿ ಗುಡ್ಡ ಕುಸಿತ, ಮನೆ ಕುಸಿತ ಪ್ರಕರಣದಲ್ಲಿ ಈಗಾಗಲೇ ಹತ್ತಾರು ಜನರನ್ನು ಬಲಿ ಪಡೆದಿರುವ ಮಳೆಯ ಆರ್ಭಟ ಸದ್ಯಕ್ಕೆ ತಗ್ಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪ್ರತಿನಿತ್ಯ ಮಳೆಯ ಅಬ್ಬರ ಹೆಚ್ಚಾಗುತ್ತಾ ಹೋಗುತ್ತಿದೆ. ಕರ

26 Jul 2024 7:13 am
ಬೆಂ-ಮೈಸೂರು ಎಕ್ಸ್‌ಪ್ರೆಸ್‌ವೇ ರೀತಿ, ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಗೆ ಕ್ಯಾಮೆರಾ ಕಣ್ಗಾವಲು!

ತಲಾ 60 ಲಕ್ಷ ವೆಚ್ಚದ ಅತ್ಯಾಧುನಿಕವಾದ 10 ಕ್ಯಾಮರಾಗಳನ್ನು ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಅಪಘಾತ ತಡೆಗಾಗಿ ಅಳವಡಿಸಲು ನಿರ್ಧಾರ ಮಾಡಲಾಗಿದೆ. ಈ ಮಾರ್ಗದಲ್ಲಿ ಟ್ರಕ್‌ಗಳ ಸಂಖ್ಯೆ ಹೆಚ್ಚಾಘಿದೆ. ಜೊತೆಗೆ ಹೊಸಕೋಟೆ-ದಾಬಸ್‌ಪೇಟೆ

26 Jul 2024 5:59 am
ರಾಮನಗರದ ಕಾವೇರಿ ನದಿಪಾತ್ರದಲ್ಲಿ ಪ್ರವಾಹ ಎಚ್ಚರ! ಕೆಆರ್‌ಎಸ್,ಕಬಿನಿಯ ಹೊರ ಹರಿವು ಹೆಚ್ಚಳ

ರಾಮನಗರದ ಸಂಗಮ ವ್ಯಾಪ್ತಿಯ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಕೆಆರ್‌ಎಸ್ , ಕಬಿನಿ ಜಲಾಶಯದ ಹೊರಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಜನರಿಗೂ ಭಯ ಆವರಿಸಿದೆ. 2 ವರ್ಷದ ಹಿಂದಷ್ಟೆ ಇಲ್ಲಿ ಪ್ರವಾಹ ಉಂಟಾಗಿ ಬೊಮ್ಮಸಂದ್ರದ

26 Jul 2024 5:33 am
ಗುರುವಾರ ಟಾಟಾ ಮೋಟಾರ್ಸ್‌ ಷೇರು ಬರೋಬ್ಬರಿ 6% ಜಂಪ್‌, ದಿಢೀರ್‌ ಏರಿಕೆಗೆ ಕಾರಣ ಏನು?

ಟಾಟಾ ಮೋಟಾರ್ಸ್‌ ಷೇರುಗಳು ಗುರುವಾರ ಶೇಕಡಾ 6ರಷ್ಟು ಭಾರೀ ಏರಿಕೆ ಕಂಡಿವೆ. ಅಂತಾರಾಷ್ಟ್ರೀಯ ಬ್ರೋಕರೇಜ್‌ ಸಂಸ್ಥೆ ನೊಮುರಾ ಟಾಟಾ ಮೋಟಾರ್ಸ್‌ ಷೇರಿನ 'ಖರೀದಿ'ಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಗಳಿಕೆ ದಾಖಲಾಗಿದೆ. ಸಂಸ್ಥೆಯು ಷೇರ

25 Jul 2024 11:30 pm
ಎರಡು ವಾರದಲ್ಲಿ 7 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ಪತ್ತೆ, ಡೆತ್‌ ಆಡಿಟ್‌ಗೆ ದಿನೇಶ್‌ ಗುಂಡೂರಾವ್‌ ಸೂಚನೆ

ಕರ್ನಾಟಕದಲ್ಲಿ ಗುರುವಾರ 494 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 16 ಸಾವಿರ ದಾಟಿದೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಒಟ್ಟು 7,816 ಡೆಂಗ್ಯೂ ಕೇಸ್‌ಗಳು ವರದಿಯಾಗಿವೆ. ಈ ವೇಳೆ ಮೂವರು ಡೆಂಗ್ಯೂನಿ

25 Jul 2024 10:45 pm
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆಯುವಂತೆ ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್‌ ನಿಯೋಗವ ಮನವಿ

BJP JDS On CM Siddaramaiah : ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವಂತೆ ರಾಜ್ಯಪಾಲರಿಗೆ ಬಿಜೆಪಿ ಜೆಡಿಎಸ್‌ ನಾಯಕರು ಮನವಿ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಬಳಿಕ ವಿರೋಧ ಪಕ್ಷದ ನಾಯಕರು ರಾಜ್ಯಪಾಲರನ್ನು ಭ

25 Jul 2024 10:35 pm
ENG vs WI: ವಿಂಡೀಸ್ ಎದುರು 3ನೇ ಟೆಸ್ಟ್‌ಗೆ ಇಂಗ್ಲೆಂಡ್‌ ಪ್ಲೇಯಿಂಗ್ XI ಪ್ರಕಟ!

England Playing XI against west Indies for 3rd Test: ವೆಸ್ಟ್‌ ಇಂಡೀಸ್‌ ವಿರುದ್ದ ಈಗಾಗಲೇ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಇಂಗ್ಲೆಂಡ್‌ ತಂಡ, ಜುಲೈ 26 ರಂದು ಬರ್ಮಿಂಗ್‌ಹ್ಯಾಮ್‌, ಎಜ್‌ಬಾಸ್ಟನ್‌ನಲ್ಲಿ ನಡೆಯುವ ಮೂರನೇ ಹಾಗೂ ಅಂತಿ

25 Jul 2024 9:37 pm
ಕಮಲಾ ಹ್ಯಾರಿಸ್‌ಗಿಲ್ವಾ ಟ್ರಂಪ್‌ ಸೋಲಿಸುವ ಸಾಮರ್ಥ್ಯ? ಒಬಾಮಾ ಹಿಂದೇಟು ಹಾಕುತ್ತಿರುವುದೇಕೆ?

ಭಾರತೀಯ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಪಕ್ಷದೊಳಗೆ ಪ್ರಬಲ ವಿರೋಧ ಕಂಡುಬಂದಿದೆ. ಅವರ ಸಾಮರ್ಥ್

25 Jul 2024 8:43 pm
ಬಾಲಕಿ ಎಂದುಕೊಂಡು ಅಮೆರಿಕದ FBI ಏಜೆಂಟ್‌ ಜೊತೆ ಚಾಟ್‌, ಭೇಟಿಗೆ ತೆರಳಿದ ಕನ್ನಡಿಗ ಈಗ ಜೈಲು ಪಾಲು!

ಎಫ್-1 ವೀಸಾ ಪಡೆದು ಅಮೆರಿಕದ ಎರ್ರಿಯಲ್ಲಿ ಶಿಕ್ಷಣ ಪಡೆಯಲು ತೆರಳಿದ್ದ ಕರ್ನಾಟಕದ ಉಪೇಂದ್ರ ಆದೂರು ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. 32ರ ಹರೆಯದ ಉಪೇಂದ್ರ 13 ವರ್ಷದ ಬಾಲಕಿಯಂತೆ ಪೋಸ್‌ ನೀಡಿದ್ದ ಎಫ್‌ಬಿಐ ಏಜೆಂಟ್‌ ಜೊತೆ ಚಾಟ್

25 Jul 2024 7:51 pm
IPL 2025: ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ಬಿಡುಗಡೆಗೊಳಿಸಬಲ್ಲ ಟಾಪ್ 5 ಸ್ಟಾರ್‌ಗಳು!

5 Players Mumbai Indians can Release: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಗೆ ಮೆಗಾ ಹರಾಜಿಗೆ ಎಲ್ಲಾ 10 ಫ್ರಾಂಚೈಸಿಗಳು ಸದ್ದಿಲ್ಲದೆ ತಯಾರಿ ನಡೆಸುತ್ತಿವೆ. ತಮ್ಮ ಟೀಮ್ ಮ್ಯಾನೇಜ್‌ಮೆಂಟ್‌ನಲ್ಲಿ ಹಲವು ಬದಲಾವಣೆಗಳನ್ನ

25 Jul 2024 7:38 pm
ಬಿಜೆಪಿ ಯಾವೆಲ್ಲಾ ಹಗರಣಗಳ ಬಗ್ಗೆ ಪಾದಯಾತ್ರೆ ಮಾಡಬಹುದು ಎಂದು ನಾವೇ ಹೇಳ್ತೇವೆ!: ಕಾಂಗ್ರೆಸ್ ಲೇವಡಿ

ಮುಡಾ ಹಗರಣ ವಿರೋಧಿಸಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಅವರು ತಮ್ಮ ಹಗರಣಗಳ ಬಗ್ಗೆಯೇ ಪಾದಯಾತ್ರೆ ನಡೆಸಿದರೆ 10 ವರ್ಷಕ್ಕಾಗುವಷ್ಟಿದೆ ಎಂದು ಮೂದಲಿಸಿ

25 Jul 2024 7:02 pm
Maharaja Trophy: ಮೈಸೂರು ವಾರಿಯರ್ಸ್‌ ಸೇರಿದ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌!

Rahul Dravid Son Samit Dravid Joins Mysore Warriors: ಭಾರತೀಯ ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಹಾದಿಯಲ್ಲಿ ಅವರ ಪುತ್ರ ಸುಮಿತ್‌ ದ್ರಾವಿಡ್‌ ಸಾಗುತ್ತಿದ್ದಾರೆ. ಕರ್ನಾಟಕ ತಂಡದ ಪರ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್‌ ಕ್ರಿಕೆಟ್‌ ಆಡಿರುವ ಸ

25 Jul 2024 7:00 pm
ಜಾರ್ಖಂಡ್‌ನಲ್ಲಿ ಹಿಂದೂಗಳ ಕಣ್ಮರೆ! ಬಾಂಗ್ಲಾ ಮುಸ್ಲಿಂ ವಲಸಿಗರ ತಂತ್ರ ವಿವರಿಸಿದ ಬಿಜೆಪಿ ಸಂಸದ ದುಬೆ

Jharkhand BJP MP Cites Decline In Tribal Population: ಲೋಕಸಭಾ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಮಹತ್ವದ ವಿಚಾರವೊಂದನ್ನು ಪ್ರಸ್ತಾಪ ಮಾಡಿದ ಜಾರ್ಖಂಡ್ ರಾಜ್ಯದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ತಮ್ಮ ರಾಜ್ಯದಲ್ಲಿ ಹಿಂದೂಗಳ, ಆದಿವಾಸಿ ಬುಡಕಟ್ಟು ಜನರ ಜನಸಂ

25 Jul 2024 6:39 pm
ಮುಖ್ಯಮಂತ್ರಿಗಳ 1 ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿಸುದ್ದಿ; ಸರ್ಕಾರವೇ ಭರಿಸಲಿದೆ ಒಂದಿಷ್ಟು ವೆಚ್ಚ! ಎಷ್ಟು?

CM 1 Lakh House Scheme : ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ವಸತಿ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ಒಂದು ಲಕ್ಷ ರೂಪಾಯಿ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲು ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಲಾಗಿದ್ದಾರೆ.

25 Jul 2024 6:36 pm
ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಯಾದಗಿರಿಗೂ ಸ್ಟಾಪ್‌! ಯಾವಾಗ? ಇಲ್ಲಿದೆ ರೈಲಿನ ಹೊಸ ವೇಳಾಪಟ್ಟಿ

Vande Bharat Train Stop At Yadagiri : ಯಾದಗಿರಿ ಜನರ ಬಹುದಿನಗಳ ಬೇಡಿಕೆಯಂತೆ ಜಿಲ್ಲಾ ಕೇಂದ್ರದಲ್ಲಿ ವಂದೇ ಭಾರತ್‌ ರೈಲು ನಿಲುಗಡೆಯಾಗಲಿದೆ. ಜುಲೈ 27 ರಿಂದ ಈ ಸೇವೆ ಲಭ್ಯವಾಗಲಿದೆ. ಇನ್ನು ಆಗಮನ ನಿರ್ಗಮನ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಬಿಡುಗ

25 Jul 2024 6:02 pm
ಮೂಡಾ ಧರಣಿಯ ನಡುವೆ ಸ್ಪೀಕರ್ ಖಾದರ್ ಗೆ ಹೂ ಕೊಟ್ಟ ಶಾಸಕ ಯತ್ನಾಳ್ ಬಳಿಕ ಹೇಳಿದ್ದೇನು!

ಮುಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಬಿಜೆಪಿ ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ಅಚ್ಚರಿಯ ಪ್ರಸಂಗವೊಂದು ನಡೆದಿದೆೆ. ಬಿಜೆಪಿ ಶಾಸಕ ಯುಟಿ ಖಾದರ್ ಅವರು ಸ್ಪೀಕರ್ ಬಸನಗೌಡ ಪಾಟ

25 Jul 2024 5:32 pm
OMN vs NAM: ವೇಗವಾಗಿ 100 ಒಡಿಐ ವಿಕೆಟ್‌ ಕಿತ್ತು ಇತಿಹಾಸ ಬರೆದ ಬಿಲಾಲ್‌ ಖಾನ್‌!

Bilal Khan takes fastest 100 ODI Wickets: ಒಮಾನ್‌ ಕ್ರಿಕೆಟ್‌ ತಂಡದ ವೇಗಿ ಬಿಲಾಲ್‌ ಖಾನ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ಗಳನ್ನು ಕಿತ್ತ ಮೊದಲ ಫಾಸ್ಟ್‌ ಬೌಲರ್‌ ಎಂಬ ದಾಖಲೆ

25 Jul 2024 5:20 pm
ಹಾವೇರಿ ಜಿಲ್ಲೆಯಾದ್ಯಂತ ನಿರಂತರ ಮಳೆ ಆರ್ಭಟ: ಒಂದೇ ದಿನ 136 ಮನೆಗಳಿಗೆ ಹಾನಿ

Heavy Rain In Haveri: ಹಾವೇರಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 3 ಮನೆಗೆ ಭಾರೀ ಹಾನಿ ಸಂಭವಿಸಿದೆ. 133 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಒಟ್ಟು 136 ಮನೆಗಳಿಗೆ ಜಿಲ್ಲೆಯಾದ್ಯಂತ ಹಾನಿಯಾಗಿದೆ. ಜೊತೆಯಲ್ಲೇ ಬೆಳೆ ಹಾನಿಯೂ ಆಗಿದೆ. ಸ

25 Jul 2024 5:15 pm
’ ಕಾಂಗ್ರೆಸ್ ನುಡಿದಂತೆ ನಡೆಯದು, ಮಾತು ಉಳಿಸಿಕೊಳ್ಳದು, ಜ್ವಲಂತ ಸಮಸ್ಯೆಗಳ ಪತ್ರ ಕಸದ ಬುಟ್ಟಿಗೆ ಸೇರಿತು’

Siddaramaiah Government Functioning : ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ಉಜ್ವಲ ಭವಿಷ್ಯ ಇಲ್ಲದಾಗಿದೆ. ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ 1,200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ

25 Jul 2024 5:09 pm
ಅಮೆರಿಕದಲ್ಲಿ ಇಸ್ರೇಲ್ ಪ್ರಧಾನಿ ವಿರುದ್ಧ ಪ್ರತಿಭಟನೆ: ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿ ಆಕ್ರೋಶ!

US Flags Burnt Amid ‘Allahu Akbar’ Chants: ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ಹೃದಯ ಎಂದೇ ಬಣ್ಣಿಸಬಹುದಾದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಅದೂ ಕೂಡಾ ಅಮೆರಿಕ ಸಂಸತ್‌ ಬಳಿಯಲ್ಲೇ ಅಮೆರಿಕದ ಬೃಹತ್ ಧ್ವಜಕ್ಕೆ ಬೆಂಕಿ ಇಟ್ಟಿರುವ ಪ್ಯಾಲಸ್ತೀನ್ ಪರ

25 Jul 2024 4:55 pm
ಘಟಪ್ರಭಾ, ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದು ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಸ್ಥಿತಿ! ಎಲ್ಲೆಲ್ಲಿ?

Krishna River Overflow Flood Condition In North Karnataka: ಕೃಷ್ಣಾ ಹಾಗೂ ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಸಾಕಷ್ಟು ಹೆಚ್ಚಳವಾಗಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈಗಾಗಲೇ ಹಲವು ಪ್ರದೇಶಗಳಿಗೆ ನೀರು ನುಗ್ಗಿ ನಡುಗಡ್ಡೆಗಳು ಮುಳುಗಿವೆ. ಈ ಬಗ್

25 Jul 2024 4:47 pm
ಆಫ್ರಿಕಾದಲ್ಲಿ ವಿಶ್ವಕಪ್ ಆಡಿದರೆ ರೋಹಿತ್ ಶರ್ಮಾ ಮೂರ್ಛೆ ಹೋಗ್ತಾರೆ ಎಂದ ಕ್ರಿಸ್‌ ಶ್ರೀಕಾಂತ್‌!

Kris Srikkanth's Harsh Jab at Rohit Sharma: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಈಗಾಗಗಲೇ ನಿವೃತ್ತಿ ಗೋಷಿಸಿರುವ 37 ವರ್ಷದ ಅನುಭವಿ ಬ್ಯಾಟರ್‌ ರೋಹಿತ್‌ ಶರ್ಮಾ, 2027ರಲ್ಲಿ ಆಫ್ರಿಕಾದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಟ

25 Jul 2024 4:17 pm
IND vs SL: ರಿಷಭ್‌ ಪಂತ್‌ ಭಾರತ ಟಿ20 ತಂಡಕ್ಕೆ ನಾಯಕನಾಗಬೇಕಿತ್ತೆಂದ ರಶಿದ್‌ ಲತಿಫ್‌!

Rshid Latif backs Rishabh Pant: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ರಶಿದ್‌ ಲತಿಫ್‌ ಅವರು ಭಾರತ ಟಿ20 ತಂಡಕ್ಕೆ ವಿಕೆಟ್‌ ಕೀಪರ್‌ -ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ನಾಯಕನಾಗಬೇಕಿತ್ತೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕ

25 Jul 2024 4:05 pm
ಬಿಜೆಪಿಯ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್!: ಕೈ ಮುಖಂಡರೂ ನಡೆಸಲಿದ್ದಾರೆ ಮೈಸೂರಿಂದ ಬೆಂಗಳೂರು ಕಾಲ್ನಡಿಗೆ

ಬಹುಷಃ ಈ ಮಳೆಗಾಲ ಪಾದಯಾತ್ರೆಗಳ ಕಾಲವಾಗಿ ಮಾರ್ಪಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ- ಜೆಡಿಎಸ್ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಹ

25 Jul 2024 3:55 pm
ಉದ್ಧವ್ ಠಾಕ್ರೆ ಮೇಲೆ ಸುಳ್ಳು ಪ್ರಕರಣಕ್ಕೆ ಒತ್ತಡ: ದೇವೇಂದ್ರ ಫಡ್ನವೀಸ್ ವಿರುದ್ಧ ಅನಿಲ್ ದೇಶ್‌ಮುಖ್ ಬಾಂಬ್

Maharashtra Politics Crisis: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಆರೋಪ- ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ತಾವು ಮಹಾರಾಷ್ಟ್ರ ಗೃಹ ಸಚಿವರಾಗಿದ್ದ ವೇಳೆ, ಆಗಿನ ಸಿಎಂ ಉದ್ಧವ್ ಠಾಕ್ರೆ ಹಾಗೂ ಇತರೆ ಮೂವರ ವಿರುದ

25 Jul 2024 3:41 pm
ಬಿಜೆಪಿ ಅವಧಿಯಲ್ಲಿ ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೊಂಡಿದ್ದಾರೆ; ಆ ಪಟ್ಟಿ ಶೀಘ್ರ ಬಿಡುಗಡೆ- ಡಿಕೆ ಶಿವಕುಮಾರ್

DK Shivakumar On BJP : ಮುಡಾ ಹಗರಣವು ಬಿಜೆಪಿ ಕಾಲದಲ್ಲಿ ನಡೆದಿದ್ದು, ಬಿಜೆಪಿ ನಾಯಕರೇ ಅಕ್ರಮವಾಗಿ ಸೈಟು ಹಂಚಿಕೆ ಮಾಡಿದ್ದಾರೆ. ಆ ಎಲ್ಲಾ ನಾಯಕರ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಈ ಬ

25 Jul 2024 3:40 pm
ಸಚಿನ್ ತೆಂಡೂಲ್ಕರ್‌ ಕಂಡರೆ ಪಾಕಿಸ್ತಾನ ನಡುಗುತ್ತಿತ್ತು ಎಂದ ಮಾಜಿ ಕ್ರಿಕೆಟರ್ ಬಸಿತ್ ಅಲಿ!

Sachin Tendulkar vs Wassim Akram: ಕ್ರಿಕೆಟ್‌ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಗಳಿಗೆ ವಿಶೇಷ ಸ್ಥಾನವಿದೆ. ಇತ್ತಂಡಗಳ ಕ್ರಿಕೆಟ್‌ ಪೈಪೋಟಿಯ ಇತಿಹಾಸ ಗಮನಿಸಿದರೆ 90ರ ದಶಕದಲ್ಲಿ ಪಾಕಿಸ್ತಾನ ತಂಡ ಅಕ್ಷರಶಃ ಭಾರತದ ಎದುರು ಪರಾ

25 Jul 2024 3:20 pm
ಬ್ರಿಟನ್‌ನಷ್ಟು ಟ್ಯಾಕ್ಸ್‌, ಸೋಮಾಲಿಯಾದಷ್ಟು ಸೌಲಭ್ಯ! ಭಾರತದ ತೆರಿಗೆ ನೀತಿಗೆ ಎಎಪಿ ಸಂಸದ ರಾಘವ್ ಚಡ್ಡಾ ಲೇವಡಿ

Raghav Chadha On Taxation: ಭಾರತ ದೇಶದ ಜನ ಸಾಮಾನ್ಯರು ಬ್ರಿಟನ್ ದೇಶದ ಪ್ರಜೆಗಳು ಭರಿಸುವಷ್ಟು ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ. ಆದರೆ, ಭಾರತೀಯರಿಗೆ ಸಿಗುವ ಸೌಲಭ್ಯಗಳು ಮಾತ್ರ ಸೋಮಾಲಿಯಾ ದೇಶದಷ್ಟು ಎಂದು ಹೋಲಿಕೆ ಮಾಡ

25 Jul 2024 3:18 pm