SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ನ. 1ರಂದು ಪ್ರೊ ಎಲ್‌ ವಿ ಶಾಂತಕುಮಾರಿ, ಶತಾವಧಾನಿ ಆರ್‌. ಗಣೇಶ್‌ಗೆ ‘ಅನಕೃ’ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಅನಕೃ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಅನಕೃ ಪ್ರಶಸ್ತಿಗೆ ಪ್ರೊ. ಎಲ್.ವಿ. ಶಾಂತಕುಮಾರಿ ಹಾಗೂ ಶತವಾವಧಾನಿ ಗಣೇಶ್ ಅವರು ಭಾಜನರಾಗಿದ್ದಾರೆ. ಇದೇ ನ. 9ರಂದು ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಲಾಗಿರುವ 5ನೇ ಕನ್ನಡ

9 Nov 2025 12:46 am
ಹರ್ಯಾಣದ ಒಂದೇ ಮನೆಯಲ್ಲಿ 501 ಮತದಾರರು! ರಾಹುಲ್ ಗಾಂಧಿ ಮತ್ತೊಂದು ಆಪಾದನೆ - ಸತ್ಯಾಸತ್ಯತೆಯೇನು?

ಹರಿಯಾಣದ ಹೂಡಲ್ ಪಟ್ಟಣದಲ್ಲಿರುವ 265ನೇ ನಂಬರ್ ಮನೆಯಲ್ಲಿ 501 ಮತದಾರರ ನೋಂದಣಿಯಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದು ಚುನಾವಣಾ ಪಟ್ಟಿಯಲ್ಲಿ ದೊಡ್ಡ ಅಕ್ರಮಗಳನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಹೇಳಿದೆ. ಆದ

9 Nov 2025 12:20 am
'ಜುಟ್ಟಿಗೆ ಮಲ್ಲಿಗೆ ಹೂವು' ಕೇಳೋ ಪಾಕಿಸ್ತಾನದ 'ಹೊಟ್ಟೆಗೂ ಹಿಟ್ಟಿಲ್ಲ'! ಭಾರತ ನೀರು ನಿಲ್ಲಿಸಿದ್ದರ ಪರಿಣಾಮ ಗೋಧಿ ಕೊರತೆ!

ಪಾಕಿಸ್ತಾನದಲ್ಲೀಗ ಗೋಧಿಹಿಟ್ಟಿನ ಕೊರತೆ ಕಾಣಿಸಿಕೊಡಿದೆ. ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ನಗರಗಳಲ್ಲಿ ಹಿಟ್ಟಿನ ತೀವ್ರ ಕೊರತೆ ಎದುರಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸ್ಥಳೀಯ ಸರ್ಕಾರದ ಆಹಾರ ಇಲಾಖೆ ಪಾಕಿಸ್ತಾ

8 Nov 2025 11:06 pm
ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಸಾಮಾಜಿಕ ಕಾರ್ಯಕರ್ತ ತನ್ವೀರ್ ಅಹಮದ್ - ಎಂದು ಶುರು?

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭವಾಗಲಿದೆ. ಅಪಪ್ರಚಾರಕ್ಕೆ ತಿರುಗೇಟು ನೀಡಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನ. 8ರಂದು ಯಾತ್ರೆ ಆರಂಭಗೊಂಡು ನ. 17ರಂದು ಧರ್ಮಸ್ಥಳ ತಲುಪಲಿದೆ. ಸುಮಾರು 350 ಕಿ.ಮೀ. ದೂರದ ಈ ಯಾತ್ರೆ

8 Nov 2025 9:50 pm
ನವೆಂಬರ್ 20 ರ ಡೆಡ್‌ಲೈನ್: 12 ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಘಟಿಸುತ್ತಾ ಮಹತ್ವದ ಬೆಳವಣಿಗೆ

ರಾಜ್ಯ ಸರ್ಕಾರಕ್ಕೆ ನವೆಂಬರ್ 20 ಕ್ಕೆ ಎರಡುವರೆ ವರ್ಷ ಪೂರ್ಣ ಆಗಲಿದೆ. ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ನವೆಂಬರ್ 20 ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ದಿ

8 Nov 2025 9:44 pm
ನಾಯಕತ್ವ ಬದಲಾವಣೆ ಜಟಾಪಟಿ: ಚರ್ಚೆಗೆ ಗ್ರಾಸವಾಗ್ತಿರುವ ಡಿಕೆ ಬ್ರದರ್ಸ್‌ ನಡೆ ನುಡಿ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ನವೆಂಬರ್ 15 ರಂದು ಸಿಎಂ ಸಿದ್ದರಾಮಯ್ಯ ಕೂಡಾ ದೆಹಲಿಗೆ ತೆರಳಲಿದ್ದಾರೆ. ಇದೇ ಸಂದರ್ಭದಲ್ಲ

8 Nov 2025 8:59 pm
3ನೇ ಬಾರಿಯೂ ಮುರಿದು ಬಿದ್ದ ಪಾಕ್-‌ಅಫ್ಘಾನ್‌ ನಡುವಿನ ಶಾಂತಿ ಮಾತುಕತೆ; ಪಾಕ್‌ ಅಸಹಕಾರವೇ ಕಾರಣ ಎಂದ ಅಫ್ಘಾನ್

ಟರ್ಕಿ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಅಫ್ಘಾನಿಸ್ತಾನ-ಪಾಕಿಸ್ತಾನ ಶಾಂತಿ ಮಾತುಕತೆಗಳು ವಿಫಲಗೊಂಡಿವೆ. ಪಾಕಿಸ್ತಾನದ ಅಸಹಕಾರ ಮತ್ತು ಪ್ರಾಮಾಣಿಕತೆಯ ಕೊರತೆಯಿಂದಾಗಿ ಮಾತುಕತೆಗಳು ಯಾವುದೇ ಫಲಿತಾಂಶ ಕಾಣದೆ ಅಂತ್ಯಗ

8 Nov 2025 7:59 pm
ಬಿಹಾರ ಚುನಾವಣೆ - ಸಮಷ್ಠಿಪುರದ ರಸ್ತೆ ಪಕ್ಕದಲ್ಲಿ ಸಿಕ್ಕಿತು ರಾಶಿ ರಾಶಿ VVPAT ಚೀಟಿಗಳು!

ಬಿಹಾರದ ಸಮಸ್ತೀಪುರದಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳು ರಸ್ತೆಯಲ್ಲಿ ಪತ್ತೆಯಾಗಿದ್ದವು. ಚುನಾವಣಾ ಆಯೋಗವು ಇದು ಮತದಾನ ಪೂರ್ವ ಮಾಕ್ ಪೋಲ್‌ನ ಸ್ಲಿಪ್‌ಗಳು ಎಂದು ಸ್ಪಷ್ಟಪಡಿಸಿದೆ. ಮತದಾನದ ಸಮಗ್ರತೆಗೆ ಯಾವುದೇ ಧಕ್ಕೆಯಾಗಿಲ್

8 Nov 2025 7:52 pm
ದೀಪ್ತಿ ಮನ್ನೆ ಕೈ ಹಿಡಿದ ಹುಡುಗ ಯಾರು?

ದೀಪ್ತಿ ಮನ್ನೆ ಕೈ ಹಿಡಿದ ಹುಡುಗ ಯಾರು?

8 Nov 2025 7:22 pm
ಭಾರತ - ಆಸೀಸ್ ನಡುವಿನ 5ನೇ ಟಿ20 ಪಂದ್ಯ ಮಳೆಗೆ ಆಹುತಿ; ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿದೆ. ಬ್ರಿಸ್ಬೇನ್ ನಲ್ಲಿ ನಡೆದ ಕೊನೆಯ ಪಂದ್ಯ ಮಳೆಯಿಂದ ರದ್ದಾಯಿತು. ಸರಣಿ ಗೆಲುವು ಭಾರತ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಇದು ಮ

8 Nov 2025 7:00 pm
ಬೆಂಗಳೂರು ನಗರದ ತಲಾದಾಯ ಕುಸಿತ, ರಾಜ್ಯದ ಆರ್ಥಿಕ ದಿಕ್ಕು ತಪ್ಪಿಸಿದ ಕಾಂಗ್ರೆಸ್ ಸರ್ಕಾರ: ಛಲವಾದಿ ಆರೋಪ

ಕಾಂಗ್ರೆಸ್‌ ಸರ್ಕಾರವು ತನ್ನ ಚುನಾವಣಾ ಸರಕಾದ ಗ್ಯಾರಂಟಿಗಳ ರಾಜಕೀಯ ಗುಂಗಿನಿಂದ ಹಾಗೂ ದ್ವೇಷದ ರಾಜಕಾರಣದಿಂದ ಹೊರಬಂದು, ಜನರ ಆದಾಯ ಹೆಚ್ಚಿಸುವ, ಉದ್ಯೋಗ ಸೃಷ್ಟಿಸುವ ಹಾಗೂ ಜಿಲ್ಲಾಮಟ್ಟದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವ

8 Nov 2025 6:56 pm
ಬಿಲ್‌ಬೋರ್ಡ್ ನಲ್ಲಿ ಹೊಸ ಇತಿಹಾಸ ಬರೆದ ಏಕೈಕ ಏಷ್ಯನ್‌ ಸೋಲೋ ಆರ್ಟಿಸ್ಟ್‌ ಜಿಮಿನ್! ಏನದು ದಾಖಲೆ?

BTS ನ ಜಿಮಿನ್, ಬಿಲ್‌ಬೋರ್ಡ್ ಗ್ಲೋಬಲ್ ಎಕ್ಸ್‌ಕ್ಲೂಸಿವ್ ಯುಎಸ್ ಚಾರ್ಟ್‌ನಲ್ಲಿ ಸತತ 67 ವಾರಗಳ ಕಾಲ ಎರಡು ಹಾಡುಗಳನ್ನು ಹೊಂದಿರುವ ಏಷ್ಯಾದ ಏಕೈಕ ಸೋಲೋ ಕಲಾವಿದರಾಗಿ ದಾಖಲೆ ಬರೆದಿದ್ದಾರೆ. 'ಲೈಕ್ ಕ್ರೇಜಿ' ಮತ್ತು 'ಹೂ' ಹಾಡುಗಳು ಈ

8 Nov 2025 6:40 pm
ಡಯಾಬಿಟಿಸ್, ಬೊಜ್ಜು ಇದ್ರೂ ವೀಸಾ ಸಿಗಲ್ಲ!

ಡಯಾಬಿಟಿಸ್, ಬೊಜ್ಜು ಇದ್ರೂ ವೀಸಾ ಸಿಗಲ್ಲ!

8 Nov 2025 6:20 pm
ಟ್ರಂಪ್‌ ಆಡಳಿತದಿಂದ 'ಪ್ರಾಜೆಕ್ಟ್ ಫೈರ್‌ವಾಲ್'

ಟ್ರಂಪ್‌ ಆಡಳಿತದಿಂದ 'ಪ್ರಾಜೆಕ್ಟ್ ಫೈರ್‌ವಾಲ್'

8 Nov 2025 6:18 pm
ಸಿದ್ದರಾಮಯ್ಯ ವೇಗಕ್ಕೆ ಡಿಕೆಶಿ ಬೌನ್ಸರ್‌; ಗುಜರಾತ್‌ಗೆ ಮಾಡೆಲ್‌ಗೆ ಪಟ್ಟು, ಏನಿದು DCM ತಂತ್ರ?

ಸಿದ್ದರಾಮಯ್ಯ ವೇಗಕ್ಕೆ ಡಿಕೆಶಿ ಬೌನ್ಸರ್‌; ಗುಜರಾತ್‌ಗೆ ಮಾಡೆಲ್‌ಗೆ ಪಟ್ಟು, ಏನಿದು DCM ತಂತ್ರ?

8 Nov 2025 5:34 pm
ಈ ಸೇಫ್ಟಿ ಪಿನ್ ಬೆಲೆ ಆನ್ ಲೈನ್ ನಲ್ಲಿ 69,000 ರೂ.! ಯಾಕೆ ಈ ಪಿನ್ ಅಷ್ಟೊಂದು ದುಬಾರಿ? ಅಂಥದ್ದೇನಿದೆ ಇದರಲ್ಲಿ?

ಪ್ರದಾ ಎಂಬ ಆನ್ ಲೈನ್ ಮಳಿಗೆಯೊಂದು ಬೆರಗು ಮೂಡಿಸುವ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಇದರ ಬಗ್ಗೆ ನೆಟ್ಟಿಗರು ಚರ್ಚೆ ನಡೆಸಿದ್ದಾರೆ. ಇಲ್ಲಿ 69,000 ರೂ. ಬೆಲೆಯ ಅಲಂಕಾರಿಕ ಸೇಫ್ಟಿ ಪಿನ್ ಲಭ್ಯವಿದೆ. ಅಲ್ಲದೆ, 1.2 ಲಕ್ಷ

8 Nov 2025 5:29 pm
‘ಕಲಾವಿದರಿಗೆ ಅವಮಾನ’ ಅಂತ್ಹೇಳಿ ಸುಳ್ಳು ಹೇಳಿದ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್‌ ಸಖತ್ ಕ್ಲಾಸ್

‘ಕಲಾವಿದರಿಗೆ ಅವಮಾನ’ ಅಂತ್ಹೇಳಿ ಸುಳ್ಳು ಹೇಳಿದ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್‌ ಸಖತ್ ಕ್ಲಾಸ್

8 Nov 2025 5:26 pm
ಕಲಬುರಗಿಯಲ್ಲಿ‌ ಬೆಳ್ಳಗೆ ಕುರಾನ್ ಬೋಧನೆ, ರಾತ್ರಿ ಮನೆಗೆ ಕನ್ನ ಹಾಕುತ್ತಿದ್ದ ಖತರ್ನಾಕ್‌ ಶಿಕ್ಷಕ ಅಂದರ್

ಕಲಬುರಗಿ ಪೊಲೀಸರು ಒಬ್ಬ ಖತರ್ನಾಕ್ ಕಳ್ಳನ್ನೊಬ್ಬನನ್ನನು ಬಂಧಿಸಿದ್ದಾರೆ. ಶಿಕ್ಷಕನಾಗಿದ್ದ ಈತ ಸಾಲದಬಾಧೆಯಿಂದ ತಪ್ಪಿಸಿಕೊಳ್ಳಲು ಹಗಲಿನಲ್ಲಿ ಮಸೀದಿಯಲ್ಲಿ ಕುರಾನ್ ಬೋಧನೆ ಮಾಡುತ್ತಾ,ರಾತ್ರಿಯಲ್ಲಿ ಮನೆಗಳ್ಳತನ ಮಾಡುತ್

8 Nov 2025 5:21 pm
ಪುಸ್ತಕ ಸಂತೆಯಲ್ಲಿ: ’ಲವ್ ಆದಮೇಲೆ’ ಪ್ರೀತಿ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಮಿರಾಕಲ್

Ravindra Kotaki's Love ada mele book : ಕನ್ನಡದ ಆತಿದೊಡ್ಡ ಪುಸ್ತಕ ಮೇಳ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ವೀರಲೋಕ ಪುಸ್ತಕ ಸಂತೆ, ಇದೇ ನವೆಂಬರ್ ಹದಿನಾಲ್ಕರಿಂದ ಮೂರು ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನ ಜಯನಗರದಲ್ಲಿರುವ ಶಾಲಿನಿ ಆಟದ ಮೈದಾನ

8 Nov 2025 5:21 pm
ಸರ್ಪೈಸ್ ಆಗಿ ಕಾರು ಗಿಫ್ಟ್ ಕೊಟ್ಟ ಮಗ: ಅಪ್ಪನ ದೇಸಿ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ

ನಿಮ್ಮ ತಂದೆ- ತಾಯಿಗೆ ನೀವು ಸರ್ಪೈಸ್ ಗಿಫ್ಟ್ ಕೊಟ್ಟರೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ? ಇಂತಹದೊಂದು ಹೃದಯಸರ್ಶಿ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಬೆಂಗಳೂರಿನ ಟೆಕ್ಕಿ ಒಬ್ಬರು ತಮ್ಮ ತಂದೆಗೆ ಸರ್ಪೈಸ್ ಆಗಿ ಕಾರು ಗಿಫ್ಟ

8 Nov 2025 5:21 pm
ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನಿಂದ ಮಹಿಳೆಗೆ ಕಿರುಕುಳ; ಪೋಸ್ಟ್‌ ವೈರಲ್

ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ ಘಟನೆ ನಡೆದಿದೆ. ಚರ್ಚ್ ಸ್ಟ್ರೀಟ್‌ನಿಂದ ಪಿಜಿಗೆ ತೆರಳುತ್ತಿದ್ದ ವೇಳೆ ಚಾಲಕ ಮಹಿಳೆಯ ಕಾಲನ್ನು ಹಿಡಿಯಲು ಯತ್ನಿಸಿದ್ದಾನೆ. ಈ ಬ

8 Nov 2025 4:36 pm
ಎಸ್ ಎಪಿ ಕಾಯ್ದೆಯಡಿ ಕಬ್ಬಿನ ಬೆಲೆ ನಿಗದಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ: ಬಸವರಾಜ ಬೊಮ್ಮಾಯಿ

ಎಸ್ ಎಪಿ ಕಾಯ್ದೆಯಡಿ ಕಬ್ಬಿನ ಬೆಲೆ ನಿಗದಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಕಬ್ಬು ಬೆಳೆಗಾರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವರು ಮಾತನಾಡಿ, ಬೆಳಗಾವಿ ಡ

8 Nov 2025 4:33 pm
ಚಿಕನ್‌ ನೆಕ್‌ನಲ್ಲಿ ಭಾರತದ ಉಕ್ಕಿನಕೋಟೆ: ಬಾಂಗ್ಲಾ ಗಡಿಯಲ್ಲಿ ಮೂರು ಹೊಸ ಸೇನಾನೇಲೆ ಆಯೋಜನೆ!

ಚಿಕನ್‌ ನೆಕ್‌ನಲ್ಲಿ ಭಾರತದ ಉಕ್ಕಿನಕೋಟೆ: ಬಾಂಗ್ಲಾ ಗಡಿಯಲ್ಲಿ ಮೂರು ಹೊಸ ಸೇನಾನೇಲೆ ಆಯೋಜನೆ!

8 Nov 2025 3:11 pm
ಕೇರಳದಲ್ಲಿ ದೆವ್ವ ಬಿಡಿಸುವ ನೆಪದಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಮದ್ಯ,ಬೀಡಿ ಸೇವಿಸುವಂತೆ ಒತ್ತಾಯಿಸಿ ಮಾಟಮಂತ್ರ, ಕಿರುಕುಳ

ಕೊಟ್ಟಾಯಂನಲ್ಲಿ ಯುವತಿಗೆ ದೆವ್ವ ಬಿಡಿಸುವ ನೆಪದಲ್ಲಿ ಮದ್ಯ ಕುಡಿಸಿ, ಬೀಡಿ ಸೇದಿಸಿ, ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಯುವತಿಯ ಪತಿ, ಆತನ ತಂದೆ ಮತ್ತು ಒಬ್ಬ ಮಾಂತ್ರಿಕನನ್ನು ಪೊಲೀಸರು ಬಂಧಿಸ

8 Nov 2025 2:58 pm
ಮುಳುಗುವ ಪ್ರ್ಯಾಕ್ಟೀಸ್‌ ಮಾಡ್ತಿದ್ದಾರೆ; ನದಿಯಲ್ಲಿ ಈಜಿದ ರಾಹುಲ್‌ ಗಾಂಧಿಗೆ ಸೂಜಿಯಿಂದ ಚುಚ್ಚಿದ ನರೇಂದ್ರ ಮೋದಿ!

ಬಿಹಾರ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದರೆ ಮುಗೀತು, ರಾಜಕೀಯ ನಾಯಕರ ಮಾತಿನ ಬಾಣಗಳು ಒಂದಾದ ಮೇಲೊಂದರಂತೆ ವಿರೋಧಿಗಳ ಎದೆಯನ್ನು ಸೀಳುತ್ತವೆ. ಮೊದಲ ಹಂತದ ಮತದಾನ ಮುಗಿಸಿರುವ ಬಿಹಾರದಲ್ಲಿ ಈಗ ಎರಡನೇ ಹಂತದ ಚುನಾವಣಾ ಪ್ರಚಾರ

8 Nov 2025 2:48 pm
ಮತ ಕಳವು ವಿರುದ್ಧ ಕೆಪಿಸಿಸಿಯಿಂದ 1.12 ಕೋಟಿ ಸಹಿ ಸಂಗ್ರಹ: ಸೋಮವಾರ ವಿಮಾನದಲ್ಲಿ ದೆಹಲಿಗೆ ರವಾನೆ

ಅಳಂದ ಪ್ರಕರಣದ ತನಿಖೆ ವೇಳೆ ತನಿಖಾಧಿಕಾರಿಗಳು ತಮಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ 12 ಬಾರಿ ಪತ್ರ ಬರೆದಿದ್ದರೂ ಆಯೋಗವು ಯಾವುದೇ ಮಾಹಿತಿ ನೀಡಿಲ್ಲ. ತನಿಖಾಧಿಕಾರಿಗಳು ಹೊರ ರಾಜ್ಯದ 9 ಮೊಬೈಲ್ ಸಂಖ್ಯೆಗಳನ್ನು ಪತ್

8 Nov 2025 2:44 pm
ಮನಗೆದ್ದ ವ್ಯಕ್ತಿತ್ವ ಯಾವುದು? ತೀರ್ಪು ನೀಡೋಕೆ ಬಂದರು ಕಿಚ್ಚ ಸುದೀಪ್!

ಮನಗೆದ್ದ ವ್ಯಕ್ತಿತ್ವ ಯಾವುದು? ತೀರ್ಪು ನೀಡೋಕೆ ಬಂದರು ಕಿಚ್ಚ ಸುದೀಪ್!

8 Nov 2025 2:38 pm
ರೇಣುಕಾಸ್ವಾಮಿ ಕೊಲೆ ಪ್ರಕರಣ, ಸುಪ್ರೀಂ ಕೋರ್ಟ್‌ನಲ್ಲೂ ಪವಿತ್ರಾ ಗೌಡಗೆ ಹಿನ್ನಡೆ, ಮರುಪರಿಶೀಲನಾ ಅರ್ಜಿ ವಜಾ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಈ ಹಿಂದೆ ರದ್ದುಗೊಂಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ನಟಿ ಪವಿತ್ರಾ ಗೌಡ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆಗಸ್ಟ್ 14, 2

8 Nov 2025 2:03 pm
G-20 ಶೃಂಗಸಭೆ ಬಹಿಷ್ಕರಿಸಿದ ಅಮೆರಿಕ ; ದ.ಆಫ್ರಿಕಾ ಬಿಳಿಯರ ಉದ್ದೇಶ ಪೂರ್ವಕ ಹತ್ಯೆ ನಡೆಸುತ್ತಿದೆ ಎಂದ ಟ್ರಂಪ್

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ G-20 ಶೃಂಗಸಭೆಯಲ್ಲಿ ಅಮೆರಿಕದ ಯಾವುದೇ ಅಧಿಕಾರಿಗಳು ಭಾಗವಹಿಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಆಫ್ರಿಕಾನರ್‌ಗಳ ಹತ್ಯೆ ಮತ್ತು ಭೂಮಿ ವಶಪಡಿಸಿಕೊಳ್ಳು

8 Nov 2025 1:54 pm
ಸುಳ್ಳೇ ಬಿಜೆಪಿ ಮನೆ ದೇವರು, ಮತಗಳ್ಳತನ ಮಾಡುವುದರಲ್ಲಿ ನಿಸ್ಸೀಮರು: ಸಿದ್ದರಾಮಯ್ಯ ವಾಗ್ದಾಳಿ

ಬಿಜೆಪಿಯನ್ನು ಸುಳ್ಳಿನ ಸರದಾರ ಎಂದು ಕರೆಯುತ್ತೇವೆ. ಅಷ್ಟು ಮಾತ್ರವಲ್ಲ ಸುಳ್ಳೇ ಅವರ ಮನೆ ದೇವರು. ಬಿಜೆಪಿಗರು ಮತಗಳ್ಳತನ ಮಾಡುವುದರಲ್ಲಿ ನಿಸ್ಸೀಮರು ಎಂದು ಸಾಬೀತು ಮಾಡಿದ್ದಾರ. ಮತಗಳ್ಳತನ ಮಾಡುವುದು ಅವರ ಕಸಬಾಗಿದೆ. ಮತಗಳ್

8 Nov 2025 1:42 pm
ರೈಲು ಅಪಘಾತಗಳು ಕಡಿಮೆ ಆಗುವುದು ಯಾವಾಗ? ಭಾರತವೂ ಅಳವಡಿಸಿಕೊಳ್ಳಬೇಕಿದೆ ಸುಧಾರಿತ ತಂತ್ರಜ್ಞಾನ

‘ಬುಲೆಟ್ ಟ್ರೈನ್’ ಕನಸು ಕಾಣುತ್ತಿರುವ ಹೊತ್ತಲ್ಲೇ ಭಾರತದಲ್ಲಿ ರೈಲು ಅಪಘಾತ, ಸಾವಿನ ಆರ್ತನಾದ ಕೇಳಿಬರುತ್ತಿದೆ. ರೈಲು ಅಪಘಾತ ತಡೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕೆಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದ

8 Nov 2025 1:12 pm
H-1B ವೀಸಾ ಸಿಕ್ಕಿ ಒಂದೇ ತಿಂಗಳಲ್ಲಿ ಜಾಬ್‌ ಕಟ್‌!

H-1B ವೀಸಾ ಸಿಕ್ಕಿ ಒಂದೇ ತಿಂಗಳಲ್ಲಿ ಜಾಬ್‌ ಕಟ್‌!

8 Nov 2025 12:23 pm
‌ಗಾಜದಲ್ಲಿ ನರಮೇಧ ಆರೋಪ, ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ದ ಅರೆಸ್ಟ್‌ ವಾರೆಂಟ್‌ ನೀಡಿದ ಟರ್ಕಿ; ʼPR ಸ್ಟಂಟ್‌ʼ ಎಂದು ಕರೆದ ಇಸ್ರೇಲ್

ಇಸ್ರೇಲ್-ಹಮಾಸ್ ಯುದ್ಧದ ಬಳಿಕ, ಗಾಜಾದಲ್ಲಿನ ವಿನಾಶದ ಹಿನ್ನೆಲೆಯಲ್ಲಿ ಟರ್ಕಿ 37 ಮಂದಿ ಇಸ್ರೇಲಿ ಅಧಿಕಾರಿಗಳ ವಿರುದ್ಧ ವಾರೆಂಟ್ ಜಾರಿ ಮಾಡಿದೆ. ಪ್ರಧಾನಿ ನೆತನ್ಯಾಹು, ರಕ್ಷಣಾ ಸಚಿವರು, ಭದ್ರತಾ ಸಚಿವರು ಮತ್ತು ಸೇನಾ ಮುಖ್ಯಸ್

8 Nov 2025 12:23 pm
ಅಮೆರಿಕದಲ್ಲಿ ಉದ್ಯೋಗ; ಒಳಿತು-ಕೆಡಕುಗಳ ಬಗ್ಗೆ ಮಾತನಾಡುತ್ತಿದೆ Gen Z

ಅಮೆರಿಕದಲ್ಲಿ ಉದ್ಯೋಗ; ಒಳಿತು-ಕೆಡಕುಗಳ ಬಗ್ಗೆ ಮಾತನಾಡುತ್ತಿದೆ Gen Z

8 Nov 2025 12:02 pm
ಬೆಂಗಳೂರಿನ ಪ್ರತಿಷ್ಠಿತ ಟೆಕ್ ಪಾರ್ಕ್‌ನಲ್ಲಿ 2 ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ, ನಿವಾಸಿಗಳ ಆಕ್ರೋಶ

ಬೆಂಗಳೂರಿನ ಪ್ರತಿಷ್ಠಿತ ಪ್ರೆಸ್ಟೀಜ್ ಟೆಕ್ ಪಾರ್ಕ್ ಆವರಣದಲ್ಲಿ ಎರಡು ವರ್ಷದ ಮಗುವಿಗೆ ಬೀದಿನಾಯಿಯೊಂದು ಕಚ್ಚಿದ್ದು, ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಲಸಿಕೆ ಹಾಕದ, ಆಕ್ರಮಣಕಾರಿ ನಾಯಿಗಳ ಹಾವಳಿಯ ಬಗ್ಗೆ ಪದೇ ಪದೇ ದೂ

8 Nov 2025 11:41 am
Explained: ಪಾಕ್‌ ಪರಮಾಣು ಸೌಲಭ್ಯದ ಮೇಲೆ ದಾಳಿ ಮಾಡಲು ಒಪ್ಪದ ಇಂದಿರಾ ಗಾಂಧಿ; ಮಾಜಿ ಸಿಎಐ ಅಧಿಕಾರಿ ಬಿಚ್ಚಿಟ್ಟ ರಹಸ್ಯಗಳು!

ಅಮೆರಿಕದ ಮಾಜಿ ಸಿಐಎ ಅಧಿಕಾರಿಗಳು ಇತಿಹಾಸದ ಪುಟುಗಳನ್ನು ತಿರುವಿ ಹಾಕುತ್ತಿದ್ದು, ಪ್ರಮುಖವಾಗಿ ಭಾರತ-ಪಾಕಿಸ್ತಾನ ಪರಮಾಣು ಸ್ಪರ್ಧೆಯ ಬಗ್ಗೆ ರೋಚಕ ಮಾಹಿತಿಗಳನ್ನು ಹೊರಹಾಕುತ್ತಿದ್ದಾರೆ. ANIಗೆ ನೀಡಿದ ಸಂದರ್ಶನದಲ್ಲಿ ಮಾಜಿ

8 Nov 2025 11:30 am
ಚೇತೇಶ್ವರ್ ಪೂಜಾರ ಕ್ರಿಕೆಟ್ ವೃತ್ತಿ ಜೀವನವನ್ನು ಉಳಿಸಿದ್ದ ಶಾರೂಖ್ ಖಾನ್ : ಎಂದು, ಹೇಗೆ?

King Khan Saved Cheteshwar Pujara : ಹಿಂದೆ ಭಾರತೀಯ ಕ್ರಿಕೆಟ್ ತಂಡದ ನಂಬಿಕಸ್ಥ ಬ್ಯಾಟ್ಸಮ್ಯಾನ್ ಆಗಿದ್ದ ಚೇತೇಶ್ವರ್ ಪೂಜಾರ್ ಅವರ ಕ್ರಿಕೆಟ್ ವೃತ್ತಿ ಜೀವನವನ್ನು ಬಾಲಿವುಡ್ ನಟ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರೂ ಆಗಿರುವ ಶಾರೂ

8 Nov 2025 10:43 am
ನಿಮಗೆ 'ಖಾನ್' ಮೇಯರ್ ಬೇಡ, ಆದರೆ ಮುಸ್ಲಿಮರು ವಂದೇ ಮಾತರಂ ಹಾಡಬೇಕಾ?: ಬಿಜೆಪಿ ವಿರುದ್ಧ ಸಮಾಜವಾದಿ ಶಾಸಕ ಕಿಡಿ

ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮಕ್ಕೆ ಮುಂಬೈ ಬಿಜೆಪಿ ಅಧ್ಯಕ್ಷ ಅಮೀತ್ ಸತಮ್ ನೀಡಿದ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ವಂದೇ ಮಾತರಂನ ಕೆಲವು

8 Nov 2025 10:33 am
Bengaluru Potholes : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಗಡುವು, ಟಾರ್ಗೆಟ್ ಡೇಟ್ ಯಾವತ್ತು?

New Target to clear potholes : ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಗಡುವಿನೊಳಗೆ ಬೆಂಗಳೂರು ಗುಂಡಿಯನ್ನು ಮುಚ್ಚಲಾಗಲಿಲ್ಲ. ಈಗ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಮಗೆ ತಾವೇ ಹೊಸ ಗಡುವನ್ನು ಹಾಕಿಕೊಂಡಿದೆ. ಆ ದಿನವೂ ಹತ್ತಿರವಿದ್ದು

8 Nov 2025 9:53 am
ನಮ್ಮದು ರೈತರಿಗೆ ಅನ್ಯಾಯ ಮಾಡುವ ಸರ್ಕಾರವಲ್ಲ; ಕಬ್ಬು ದರ ಪರಿಹಾರ ನಿರ್ಧಾರ ಸ್ವಾಗತಿಸಿದ ಡಿಕೆ ಶಿವಕುಮಾರ್

ಬೆಳಗಾವಿಯಲ್ಲಿ ಭುಗಿಲೆದ್ದ ಕಬ್ಬು ಬೆಳಗಾರರ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಪ್ರತಿ ಟನ್‌ ಕಬ್ಬಿಗೆ 3,300 ರೂ. ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ತಲಾ 50 ರೂ. ಸಬ್ಸಿಡ

8 Nov 2025 9:12 am
Bihar Election Mega Survey : ಬೇರೆಲ್ಲಾ ಸಮೀಕ್ಷೆಗಳಿಗಿಂತ ’ವ್ಯತಿರಿಕ್ತವಾದ’ ಫಲಿತಾಂಶ ನೀಡಿದ ಲೋಕ್ ಪೋಲ್

Mega Survey of Bihar : ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ, ಮತ್ತೊಂದು ಸಮೀಕ್ಷೆಯು ಪ್ರಕಟಗೊಂಡಿದೆ. ಈ ಮೆಗಾ ಸರ್ವೇಯ ಫಲಿತಾಂಶದ ಪ್ರಕಾರ, ಯಾವ ಮೈತ್ರಿಕೂಟಕ್ಕೂ ನಿಚ್ಚಳ ಬಹುಮತ ಸಿಗುವ ಸಾ

8 Nov 2025 8:52 am
ಸುರತ್ಕಲ್‌ ಸಮುದ್ರ ತೀರದಿಂದ 6 ವರ್ಷವಾದರೂ ತೆರವಾಗದ ಡ್ರೆಜ್ಜರ್‌, ಸ್ಥಳೀಯ ಮೀನುಗಾರರಿಗೆ ಭಾರೀ ತೊಂದರೆ

ಸುರತ್ಕಲ್‌ನ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಭಗವತಿ ಪ್ರೇಮ್‌ ಡ್ರೆಜ್ಜರ್‌ 6 ವರ್ಷಗಳಿಂದ ನಿಂತಿದೆ. ತಾಂತ್ರಿಕ ಕಾರಣಗಳಿಂದ ನಿಂತ ಡ್ರೆಜ್ಜರ್‌ನ ತೆರವು ಹವಾಮಾನ ಮತ್ತು ಇಲಾಖಾ ಅನುಮತಿಗಳಿಂದ ವಿಳಂಬವಾಗಿದೆ. ಡ್ರೆಜ್ಜರ್‌ನ

8 Nov 2025 8:49 am
ಮಾಲಿಯಲ್ಲಿ ಜಿಹಾದಿ ಹಿಂಸಾಚಾರ ಹೆಚ್ಚಳ; ಐವರು ಭಾರತೀಯರನ್ನು ಅಪಹರಿಸಿದ ಬಂದೂಕುಧಾರಿಗಳು!

ಆಫ್ರಿಕಾದ ಹಲವು ದೇಶಗಳು ಈಗ ತೀವ್ರ ಆಂತರಿಕ ಸಂಘರ್ಷವನ್ನು ಎದುರಿಸುತ್ತಿವೆ. ಸುಡಾನ್‌ ಬಳಿಕ ಇದೀಗ ಮಾಲಿಯಲ್ಲೂ ಹಿಂಸಾಚಾರ ಭುಗಿಲೆದ್ದಿದೆ. ಮಾಲಿಯಲ್ಲಿರುವ ಅಲ್-ಕೈದಾ ಬೆಂಬಲಿತ ಫಾರ್ ದಿ ಸಪೋರ್ಟ್ ಆಫ್ ಇಸ್ಲಾಂ ಆ್ಯಂಡ್‌ ಮುಸ್

8 Nov 2025 8:13 am
ಸಿಎಂ ಹುದ್ದೆಯ ಹೊಯ್ದಾಟದಲ್ಲಿ ನೈಜ ಮಾಹಿತಿ ಮರೆಮಾಚಿದರೇ ಸಿದ್ದರಾಮಯ್ಯ ? ದಾಖಲೆ ಬಿಡುಗಡೆ ಮಾಡಿದ ಬಿಜೆಪಿ

Central Vs Karnataka Government : ಹೆಚ್ಚುವರಿ ಸಕ್ಕರೆಯನ್ನು ಸಮತೋಲನಗೊಳಿಸಲು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. 2013-14ರಿಂದ 2024-25ರವರೆಗೆ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು OMCಗಳಿಗೆ ಪೂರೈಕೆ 26 ಪಟ್ಟು ಹೆಚ್ಚಾಗಿದೆ. ಮುಖ್ಯಮಂತ್ರಿ ಕುರ್ಚಿ

8 Nov 2025 8:08 am
Explained: ಶುಗರ್‌ ಇದ್ದರೆ ವೀಸಾ ಇಲ್ಲ, ಬೊಜ್ಜು ನೋಡಿ ಗ್ರೀನ್‌ ಕಾರ್ಡ್‌ ತಿರಸ್ಕಾರ; ಹೆಚ್ಚಿದ ಅಮೆರಿಕದ ಅಹಂಕಾರ!

ಇದನ್ನು ಅಮೆರಿಕದ ಅಹಂಕಾರ ಎನ್ನದೇ ಮತ್ತೇನು ಹೇಳಲು ಸಾಧ್ಯ? ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹಾಕಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ, ವೀಸಾ ನಿರಾಕರಣೆಗಾಗಿ ವಿಚಿತ್ರವಾದ

8 Nov 2025 7:06 am
ಬೆಂಗಳೂರಿನಲ್ಲಿ ಚಾಲನಾ ತರಬೇತಿ ಶಾಲೆಯೇ ಆರ್‌ಟಿಒ ಕಚೇರಿ! ಲೋಕಾಯುಕ್ತ ದಾಳಿ ವೇಳೆ ಅಕ್ರಮಗಳ ಸರಮಾಲೆ ಪತ್ತೆ

ಬೆಂಗಳೂರಿನ ಆರ್‌ಟಿಒ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಲೋಪಗಳು ಬೆಳಕಿಗೆ ಬಂದಿವೆ. ಕಚೇರಿಗಳಲ್ಲಿ ದಾಖಲೆಗಳ ಅಕ್ರಮ ಸಂಗ್ರಹ, ಏಜೆಂಟರ ಹಾವಳಿ ಕಂಡುಬಂದಿದೆ. ಕೆಲ ಅಧಿಕಾರಿಗಳು ತಮ್ಮ ಫ

8 Nov 2025 6:48 am
ಕೆಆರ್‌ಎಸ್‌ ಹಿನ್ನೀರಿನಲ್ಲಿ ಒತ್ತುವರಿಯಾಗಿರುವ ಎಲ್ಲಾ ಪ್ರದೇಶ ತೆರವು ಮಾಡಿ: ಡಿಕೆ ಶಿವಕುಮಾರ್‌ ಖಡಕ್‌ ಆದೇಶ

ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಹೆಚ್ಚುತ್ತಿರುವ ಭೂ ಒತ್ತುವರಿ ಮತ್ತು ಐಷಾರಾಮಿ ರೆಸಾರ್ಟ್‌ಗಳ ನಿರ್ಮಾಣದಿಂದಾಗಿ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಕುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ, ಡಿಸಿಎಂ ಡಿಕೆ ಶಿವಕುಮ

8 Nov 2025 5:29 am
ವೀರೇಂದ್ರ ಹೆಗ್ಗಡೆ ಪ್ರಕಟಿಸಿರುವ ‘ಶ್ರೀ ವೃಷಭೇಶ್ವರ ಪುರಾಣಂ’ ಗ್ರಂಥದ ಮುನ್ನುಡಿಯಲ್ಲಿ ಸನಾತನ ಧರ್ಮದ ಕುಚೋದ್ಯ?

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದ 'ಶ್ರೀ ವೃಷಭೇಶ್ವರ ಪುರಾಣಂ' ಪುಸ್ತಕದ ಮುನ್ನುಡಿಯಲ್ಲಿ ಡಾ. ವೀರಣ್ಣ ರಾಜೂರರ ಬರಹಗಳ ಬಗ್ಗೆ ವೀರಶೈವ ಸಮಾಜ ಆಕ್ಷೇಪ ವ್ಯಕ್ತಪಡಿಸಿದೆ. ಬಸವೇಶ್ವರರ ಚಿಂತನೆಗಳನ

8 Nov 2025 12:25 am
ರಜನಿಕಾಂತ್‌ ಸಹೋದರನಿಗೆ ಹೃದಯಾಘಾತ; ಬೆಂಗಳೂರಿಗೆ ಬಂದ ಸೂಪರ್‌ಸ್ಟಾರ್‌

ಖ್ಯಾತ ನಟ ರಜನಿಕಾಂತ್ ಅವರ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರಿಗೆ ಹೃದಯಾಘಾತವಾಗಿದೆ. ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವ

7 Nov 2025 11:45 pm
ಕಲಬುರಗಿಯಲ್ಲಿ ಬೈಕ್, ಕಾರು, ಟ್ಯಾಂಕರ್ ನಡುವೆ ಭೀಕರ ಅಪಘಾತ - ನಾಲ್ವರ ಸಾವು

ಕಲಬುರಗಿ ಸಮೀಪದ ಅವರಾದ (ಬಿ) ಬಳಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್, ಕಾರ್ ಮತ್ತು ಟ್ಯಾಂಕರ್ ನಡುವೆ ನಡೆದ ಈ ದುರ್ಘಟನೆಯಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ

7 Nov 2025 11:35 pm
ಕಂಬಳ ಪ್ರೇಮಿ, ಯುವ ಉದ್ಯಮಿ ಅಭಿಷೇಕ್ ಆಳ್ವ ಶವವಾಗಿ ಪತ್ತೆ; ಸಾವಿಗೆ ಕಾರಣ ನಿಗೂಢ

ಮೂಲ್ಕಿ ಸಮೀಪ ಶಾಂಭವಿ ಹೊಳೆಯಲ್ಲಿ ಕಂಬಳ ಪ್ರೇಮಿ ಅಭಿಷೇಕ್ ಆಳ್ವ (25) ಅವರ ಮೃತದೇಹ ಪತ್ತೆಯಾಗಿದೆ. ನೆಲ್ಯಾಡಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಇವರ ಕಾರು ಸೇತುವೆ ಬಳಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

7 Nov 2025 10:30 pm
ಆದಾಯ ನಿರೀಕ್ಷೆಯಲ್ಲಿದ್ದ BMRCLಗೆ ಶಾಕ್;‌ 65 ಕೋಟಿ ರೂ. ಜಾಹೀರಾತು ಟೆಂಡರ್‌ಗೆ ಹೈಕೋರ್ಟ್ ಮಧ್ಯಂತರ ಬ್ರೇಕ್

ನಮ್ಮ ಮೆಟ್ರೊ ಕಂಬಗಳಲ್ಲಿ ಹೊರಾಂಗಣ ಜಾಹೀರಾತು ಪ್ರದರ್ಶಿಸುವ 65 ಕೋಟಿ ರೂ. ಟೆಂಡರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸ್ಕೋರಿಂಗ್ ವ್ಯವಸ್ಥೆ ಏಕಪಕ್ಷೀಯವಾಗಿದ್ದು, ಸಣ್ಣ ಕಂಪನಿಗಳಿಗೆ ಅನ್ಯಾಯವಾಗುತ್ತದೆ ಎಂಬ ಅರ್ಜಿದಾರರ ವ

7 Nov 2025 9:57 pm
ಕರ್ನಾಟಕ ಹೈಕೋರ್ಟ್ ಗೆ ಸೌಜನ್ಯಾ ತಾಯಿ ದಿಢೀರನೆ ಅರ್ಜಿ! ರೀ-ಸ್ಟಾರ್ಟ್ ಆಗುತ್ತಾ ಧರ್ಮಸ್ಥಳ ಕೇಸ್ ತನಿಖೆ?

ಧರ್ಮಸ್ಥಳದ ಠಾಣೆಯಲ್ಲಿ ದಾಖಲಾದ 74 ಮಹಿಳೆಯರ ನಾಪತ್ತೆ ಮತ್ತು ಅನಾಥ ಶವಗಳ ಪ್ರಕರಣಗಳ ಬಗ್ಗೆ ಹೊಸದಾಗಿ ತನಿಖೆ ನಡೆಸಲು ಸೌಜನ್ಯ ತಾಯಿ ಕುಸುಮಾವತಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. 'ಮಾಸ್ಕ್ ಮ್ಯಾನ್' ಚಿನ್ನಯ್ಯ ಹೇಳಿಕೆ ಬದಲಿಸ

7 Nov 2025 9:33 pm
ಮದುವೆ ಸಂಭ್ರಮದಲ್ಲಿ ಮೈಘಾ ಶಣೈ

ಮದುವೆ ಸಂಭ್ರಮದಲ್ಲಿ ಮೈಘಾ ಶಣೈ

7 Nov 2025 8:52 pm
ಮೋದಿಗೆ ಸಿಎಂ ಪತ್ರ ಬರೆದದ್ದು ಮೂರ್ಖತನ ಎಂದ ಪ್ರಹ್ಲಾದ್‌ ಜೋಶಿ; ಫಡ್ನವೀಸ್‌ ಸಹ ಮೂರ್ಖರಾ ಅಂತ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕೋರಿ ಪ್ರಧಾನಿ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದನ್ನು ಮೂರ್ಖತನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿರುವುದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

7 Nov 2025 8:12 pm
ಚಿತ್ತಾಪುರ RSS ಪಥಸಂಚಲನ: ವಿಚಾರಣೆ ನ.13ಕ್ಕೆ ಮುಂದೂಡಿದ ಕಲಬುರಗಿ ಹೈಕೋರ್ಟ್‌ ಪೀಠ

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತಾದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ಕಲಬುರಗಿ ವಿಭಾಗೀಯ ಪೀಠವು ನವೆಂಬರ್ 13ಕ್ಕೆ ಮುಂದೂಡಿದೆ. ಪಥಸಂಚಲನಕ್ಕೆ ಸಂಬಂಧಿಸಿದಂತೆ ಒಟ್ಟು 11 ಅರ್ಜಿಗಳು

7 Nov 2025 7:29 pm
ರುಕ್ಮಿಣಿ ವಸಂತ್ ಹೆಸರಿನಲ್ಲಿ ನಿಗೂಢ ವ್ಯಕ್ತಿಯಿಂದ ಹಣ ಸುಲಿಗೆ! ತಮ್ಮದಲ್ಲದ ನಂಬರ್ ನಿಂದ ಕರೆ ಮಾಡಲಾಗ್ತಿದೆ ಎಂದ ನಟಿ

ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. 9445893273 ಸಂಖ್ಯೆಯಿಂದ ಕರೆ ಮಾಡಿ ಹಣ ಕೇಳಲಾಗುತ್ತಿದೆ. ಇದು ನಕಲಿ ಎಂದು ನಟಿ ಎಚ್ಚರಿಕೆ ನೀಡಿದ್ದಾರೆ. ಯಾರೂ ಹಣ ಕಳುಹಿಸಬಾರದು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸೂಕ

7 Nov 2025 7:19 pm
ಬೆಂಗಳೂರು - ಎರ್ನಾಕುಲಂ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಟಿಕೆಟ್‌ ದರ ಎಷ್ಟಿದೆ? 7 ಕಡೆ ನಿಲುಗಡೆ ಎಲ್ಲೆಲ್ಲಿ?

ಕರ್ನಾಟಕ ಮತ್ತು ಕೇರಳದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು - ಎರ್ನಾಕುಲಂ ನಡುವೆ ಹೊಸ ವಂದೇ ಭಾರತ್ ರೈಲು ಸೇವೆ ಆರಂಭವಾಗಿದೆ. ನವೆಂಬರ್ 11 ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ

7 Nov 2025 7:17 pm
Kidney : ಪದೇ ಪದೇ ಮೂತ್ರ ತಡೆದುಕೊಂಡ್ರೆ ಯಾವ ಅಂಗಕ್ಕೆ ಆಪತ್ತು? Dr Anil Kumar

Kidney : ಪದೇ ಪದೇ ಮೂತ್ರ ತಡೆದುಕೊಂಡ್ರೆ ಯಾವ ಅಂಗಕ್ಕೆ ಆಪತ್ತು? Dr Anil Kumar

7 Nov 2025 7:00 pm
ಪ್ರತಿ ಟನ್ ಕಬ್ಬಿಗೆ 3300 ರೂ. ನಿಗದಿ; ಪ್ರತಿಭಟನೆ ಹಿಂಪಡೆಯುವಂತೆ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ ಸಿದ್ದರಾಮಯ್ಯ

ಕಳೆದ 9 ದಿನಗಳಿಂದ ಬೆಳಗಾವಿಯ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿದ್ದ ಕಬ್ಬು ಬೆಖೆಗಾರರ ಪ್ರತಿಭಟನೆಗೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಕೊನೆಗೂ ಮಣಿದಿದೆ. ರೈತರ ಬೇಡಿಕೆಗೆ ಮನ್ನಣೆ ನೀಡಿರುವ ರಾಜ್ಯ ಸರ್ಕಾರ, ಪ್ರತಿ ಟನ್‌ ಕ

7 Nov 2025 6:55 pm
ಪಾಕಿಸ್ತಾನವನ್ನು ಹಾಂಕಾಂಗ್ ನಲ್ಲೂ ಸೆದೆಬಡಿದ ಭಾರತ; ಕರ್ನಾಟಕದ ಮೂವರೇ ಗೆಲುವಿನ ರೂವಾರಿಗಳು!

India Beat Pakistan- ಹಾಂಕಾಂಗ್ ಸಿಕ್ಸಸ್ ನಲ್ಲಿ ಭಾರತಕ್ಕೆ ಶುಭಾರಂಭ ದೊರಕಿದೆ. ಪಾಕಿಸ್ತಾನ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 2 ರನ್ ಗಳ ರೋಮಾಂಚಕ ಜಯ ಸಾಧಿಸಿದೆ. ಭಾರತದ ಗೆಲುವಿನಲ್ಲಿ ಕರ್ನಾಟಕದ ಮೂವರು ಆಟಗಾರರು ಪ್ರಮುಖ ಪಾತ್ರ ವಹಿಸಿ

7 Nov 2025 6:42 pm
‘ಕಾಂತಾರಾ: ಚಾಪ್ಟರ್ 1’ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಖುಷ್ಬೂ! ‘OTTಯಲ್ಲಿ ನೋಡಿದ್ರಾ ಮೇಡಂ’ ಅಂತ ನೆಟ್ಟಿಗರಿಂದ ಟಾಂಗ್!

ನಟಿ ಖುಷ್ಬೂ ಅವರು ಕಾಂತಾರಾ: ಚಾಪ್ಟರ್ 1 ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಅವರ ನಟನೆ ಮತ್ತು ಚಿತ್ರದ ನಿರ್ಮಾಣವನ್ನು ಅವರು ಶ್ಲಾಘಿಸಿದ್ದಾರೆ. ಈ ಚಿತ್ರವು ಭಾವನೆ, ಸಂಸ್ಕೃತಿ ಮತ್ತು ಪರಂಪರೆ

7 Nov 2025 6:35 pm
ಕಬ್ಬು ಪ್ರತಿ ಟನ್‌ಗೆ 3300 ರೂ. ದರ ನೀಡಲು ಸರ್ಕಾರ ಮಹತ್ವದ ನಿರ್ಧಾರ; ಸಬ್ಸಿಡಿ ಘೋಷಣೆ! ರೈತರ ಹೋರಾಟಕ್ಕೆ ಗೆಲುವು

ಕರ್ನಾಟಕ ಸರ್ಕಾರ ಪ್ರತಿ ಟನ್‌ ಕಬ್ಬಿಗೆ 3300 ರೂಪಾಯಿ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಲ್ಲಿ ಕಾರ್ಖಾನೆಗಳು 3250 ರೂಪಾಯಿ ನೀಡಲಿದ್ದು, ಸರ್ಕಾರ 50 ರೂಪಾಯಿ ಸಹಾಯಧನ ನೀಡಲಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ನೀಡಲ

7 Nov 2025 6:14 pm
ಪಿವಿಸಿ ಆಧಾರ್‌ ಕಾರ್ಡ್‌: ಏನಿದರ ವಿಶೇಷತೆ? ಕಾರ್ಡ್‌ ಅನ್ನು ಪಡೆಯುವುದು ಹೇಗೆ? ಪ್ರಯೋಜನಗಳೇನು?

ಈಗ ಪ್ರತಿಯೊಂದಕ್ಕೂ ಆಧಾರ್‌ ಆರ್ಡ್‌ ಅಗತ್ಯ. ಆದರೆ, ಕಾಗದದ ಆಧಾರ್ ಕಾರ್ಡ್ ಸುಲಭವಾಗಿ ಹಾನಿಗೊಳಗಾಗುತ್ತದೆ ಅಥವಾ ಕಳೆದುಹೋಗುತ್ತದೆ ಎಂದು ನೀವು ಚಿಂತೆ ಮಾಡುತ್ತಿದ್ದೀರಾ? ಹಾಗಿದ್ದರೆ, ಆಧಾರ್ ಪಿ.ವಿ.ಸಿ ಕಾರ್ಡ್‌ಗೆ ಬದಲಾಗಿ. ಆ

7 Nov 2025 6:05 pm
ಕೆಣಕಿದ ಆಸ್ಟ್ರೇಲಿಯನ್ನರಿಗೆ ಮಾತಿನಲ್ಲೇ ತಿರುಗೇಟು ನೀಡಲು ಸಿದ್ಧರಾಗಿದ್ದ ಸಚಿನ್; ಈಗ ಬೇಡ ಎಂದು ತಡೆದ ರವಿಶಾಸ್ತ್ರಿ

India Vs Australia- ಆಸ್ಟ್ರೇಲಿಯಾ ತಂಡದ ಆಟಗಾರರ ಪಾಲಿಗೆ ಸ್ಲೆಡ್ಜಿಂಗ್ ಎಂಬುದು ಕ್ರಿಕೆಟ್ ಆಟದ ಅವಿಭಾಜ್ಯ ಅಂಗ. ಮೂರ್ನಾಲ್ಕು ದಶಕಗಳಿಗೂ ಹಿಂದೆ ಸಹ ಮೈದಾನದಲ್ಲಿ ಎದುರಾಳಿ ಆಟಗಾರರನ್ನು ಕೆಣಕುವುದರಲ್ಲಿ ಆಸೀಸ್ ಆಟಗಾರರು ಬಹಳ ನಿಷ್ಣಾ

7 Nov 2025 5:48 pm
ಇರುವೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ತೆಲಂಗಾಣದ ಮಹಿಳೆ; ವಿಚಿತ್ರ ಫೋಬಿಯಾ ಕಂಡು ಪೊಲೀಸರೇ ದಂಗು

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಇರುವೆಗಳ ಭಯದಿಂದ ಬಳಲುತ್ತಿದ್ದ 25 ವರ್ಷದ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲ್ಯದಿಂದಲೇ ಈ ವಿಚಿತ್ರ ಫೋಬಿಯಾದಿಂದ ಬಳಲುತ್ತಿದ್ದ ಅವರು, ಈ ಇರುವೆಗಳೊಂದಿಗೆ

7 Nov 2025 5:28 pm
‘ವಂದೇ ಮಾತರಂ’ ಹಾಡಿನಲ್ಲಿದ್ದ ದುರ್ಗಾಮಾತೆಯ ಬಣ್ಣನೆಯ ಸಾಲುಗಳಿಗೆ ಕತ್ತರಿ ಹಾಕಿದ್ಯಾಕೆ? - ಬಿಜೆಪಿ ವಕ್ತಾರ ಕೇಶವನ್ ಪ್ರಶ್ನೆ

ವಂದೇ ಮಾತರಂ ಹಾಡಿನಲ್ಲಿ ಮೊದಲು ದುರ್ಗಾ ಮಾತೆಯನ್ನು ಹೊಗಳುವ ಸಾಲುಗಳಿದ್ದವು. ಆದರೆ, ಆ ಸಾಲುಗಳಿಗೆ ನೆಹರೂ ಅವರು ಕತ್ತರಿ ಹಾಕಿಸಿ ಅದನ್ನು ಕಾಂಗ್ರೆಸ್ಸಿನ ರಾಷ್ಟ್ರೀಯ ಗೀತೆಯನ್ನಾಗಿಸಿದ್ದರು. ಬಿಜೆಪಿಯ ವಕ್ತಾರ ಸಿಆರ್ ಕೇಶವ

7 Nov 2025 5:07 pm
ಕಬ್ಬು ಬೆಳೆಗಾರರ ಹೋರಾಟ ತೀವ್ರ: ಡಿಜಿಪಿಗೆ ಸಿದ್ದರಾಮಯ್ಯ ಬುಲಾವ್, ಸಿಎಂ ತುಮಕೂರು ಪ್ರವಾಸ ರದ್ದು!

ಕಬ್ಬು ಬೆಳೆಗಾರರ ಪ್ರತಿಭಟನೆ 9ನೇ ದಿನಕ್ಕೆ ತಲುಪಿದೆ. ಬೆಳಗಾವಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಬೆಳಕಿಗೆ. ಪರಿಸ್ಥಿತಿ ನಿಯಂತ್ರಿಸಲು ಕರ್ನ

7 Nov 2025 4:29 pm
ʼಕೊರಿಯಾಸ್‌ ನೆಕ್ಸ್ಟ್ ಟಾಪ್ ಮಾಡೆಲ್ 5ʼ ಖ್ಯಾತಿಯ ಕಿಮ್ ಸಾಂಗ್ ಚಾನ್‌ ಬ್ಲಡ್‌ ಕ್ಯಾನ್ಸರ್ ನಿಂದ ನಿಧನ

ಖ್ಯಾತ ಮಾಡೆಲ್ ಕಿಮ್ ಸಾಂಗ್ ಚಾನ್‌ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ 35ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. 'ಕೊರಿಯಾಸ್ ನೆಕ್ಸ್ಟ್ ಟಾಪ್ ಮಾದಲ್ 5' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದ ಅವರು, ಸುಮಾರು ಎರಡು ವರ

7 Nov 2025 4:19 pm
ದೆಹಲಿ ಏರ್ಪೋರ್ಟ್‌ನಲ್ಲಿ ತಾಂತ್ರಿಕ ದೋಷ: 300ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವ್ಯತ್ಯಯ, ಪ್ರಯಾಣಿಕರು ಪರದಾಟ

ಗುರುವಾರ ಸಂಜೆಯಿಂದಲೇ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್‌ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ 300ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿ

7 Nov 2025 4:13 pm
ರಾಷ್ಟ್ರೀಯ ಜಾನುವಾರು ಮಿಷನ್‌: ಕೋಳಿ ಸಾಕಣೆಗೆ 25 ಲಕ್ಷ ರೂ.ವರೆಗಿನ ಸಹಾಯಧನ ಲಭ್ಯ; ಅರ್ಜಿ ಸಲ್ಲಿಕೆ ಹೇಗೆ? ಯಾರೆಲ್ಲಾ ಅರ್ಹರು?

ಗ್ರಾಮೀಣ ಕೋಳಿ ಸಾಕಾಣೆಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಭಾರತ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್‌ನ ಅಡಿಯಲ್ಲಿ ಕೋಳಿ ತಳಿ ಅಭಿವೃದ್ಧಿ ಯೋಜ

7 Nov 2025 4:02 pm
ನನಗೆ ಸುರಕ್ಷಿತ ಆಶ್ರಯ ನೀಡಿದ ಭಾರತೀಯ ಜನರಿಗೆ ನಾನು ಆಭಾರಿ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ

ಕಳೆದ ವರ್ಷ ತಮ್ಮ ಸರ್ಕಾರ ಪತನಗೊಂಡ ನಂತರ, ಆಗಿನ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಆಶ್ರಯಕ್ಕಾಗಿ ಭಾರತಕ್ಕೆ ಬಂದಿದ್ದರು. ನನಗೆ ಸುರಕ್ಷಿತ ಆಶ್ರಯ ನೀಡಿದ ಭಾರತೀಯ ಜನರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ '' ಎಂದು ಶೇಖ್ ಹಸೀನಾ ಹ

7 Nov 2025 3:56 pm
ನವೆಂಬರ್‌ ಕ್ರಾಂತಿಯ ದಿಕ್ಕು ಬದಲಿಸಿದ ರಾಹುಲ್‌ ಗಾಂಧಿ; ಸಿದ್ದರಾಮಯ್ಯ-ಡಿಕೆಶಿ ಪ್ಲಾನ್‌ ಉಲ್ಟಾ; ಏನಿದು ಸ್ಟ್ರಾಟರ್ಜಿ?

ನವೆಂಬರ್‌ ಕ್ರಾಂತಿಯ ದಿಕ್ಕು ಬದಲಿಸಿದ ರಾಹುಲ್‌ ಗಾಂಧಿ; ಸಿದ್ದರಾಮಯ್ಯ-ಡಿಕೆಶಿ ಪ್ಲಾನ್‌ ಉಲ್ಟಾ; ಏನಿದು ಸ್ಟ್ರಾಟರ್ಜಿ?

7 Nov 2025 3:26 pm
ಕಬ್ಬು ಸಂಘರ್ಷ: ಸರ್ಕಾರವೇ ಕಾರ್ಖಾನೆ ನಡೆಸಲಿ ಎಂದ ಮಾಲೀಕರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ!

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸಭೆ ನಡೆಯಿತು. ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಸಂಕಷ್ಟಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ರೈತರ ಬೇಡಿ

7 Nov 2025 3:24 pm
`ತಿಂಗಳಿಗೆ 4 ಲಕ್ಷ ರೂ ಸಾಲೊಲ್ವಾ?' ಎಂದು ಹಸೀನ್ ಜಹಾನ್ ಗೆ ಕೇಳಿದ್ರೂ ಮೊಹಮ್ಮದ್ ಶಮಿಗೆ ನೋಟಿಸ್ ನೀಡಿದೆ ಸುಪ್ರೀಂ ಕೋರ್ಟ್

Supreme Court Notice To Mohammed Shami- ಈಗ ತಿಂಗಳಿಗೆ ನೀಡುತ್ತಿರುವ 4 ಲಕ್ಷ ಜೀವನಾಂಶ ಸಾಲದು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಹಸೀನ್ ಜಹಾನ್ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ ಇದೀಗ ಮೊಹಮ್ಮದ್ ಶಮಿ ಮತ್ತು ಪಶ್ಚಿಮ

7 Nov 2025 3:18 pm
ʻರೈತರ ಸಮಸ್ಯೆ ಬಗೆಹರಿಸಲು ನೀವೂ ಸಿದ್ಧರಿರಬೇಕುʼ: ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿದ್ದರಾಮಯ್ಯ ಮನವಿ

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹೋರಾಟ ಮುಂದುವರೆದಿದೆ. ಸಂಪುಟ ಸಭೆಯಲ್ಲಿ ಗುರುವಾರ ಈ ಬಗ್ಗೆ ಚರ್ಚಿಸಲಾಗಿತ್ತು. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದರು. ರೈತರ ಸ

7 Nov 2025 3:13 pm
‘ಪಾರ್ವತಿ ಕಲ್ಯಾಣ’ ಚಿತ್ರದ ‘ವನಮಾಲಿ ವೈಕುಂಠಪತೇ’ ಹಾಡಿನಲ್ಲಿ ವಿಷ್ಣು-ಶಿವನ ಬಣ್ಣನೆ (ಹಾಡು ಹಳತು ಭಾವ ನವೀನ - 111)

ಹಿರಿಯ ಲೇಖಕ ಶ್ರೀನಾಥ್ ಭಲ್ಲೆಯವರು ಈ ಬಾರಿಯ ತಮ್ಮ ಅಂಕಣದ ವಿಷಯವಾಗಿ ‘ಪಾರ್ವತಿ ಕಲ್ಯಾಣ’ ಚಿತ್ರದ ವನಮಾಲಿ ವೈಕುಂಠಪತೇ ಹಾಡನ್ನು ಆಯ್ಕೆ ಮಾಡಿದ್ದಾರೆ. ಇದು ಹಳೆಯ ಕನ್ನಡ ಚಲನಚಿತ್ರವಾದ ‘ಪಾರ್ವತಿ ಕಲ್ಯಾಣ’ ಸಿನಿಮಾದ ಜನಪ್ರಿ

7 Nov 2025 3:09 pm
5ನೇ ಹುಟ್ಟುಹಬ್ಬದ ಸಂಭ್ರಮ

5ನೇ ಹುಟ್ಟುಹಬ್ಬದ ಸಂಭ್ರಮ

7 Nov 2025 2:59 pm
ಹೊಸೂರು ಏರ್‌ಪೋರ್ಟ್‌ ಯೋಜನೆಗೆ ವೇಗ: 2 ಸಾವಿರ ಎಕರೆ ಭೂಮಿ ಗುರುತು! ಸೈಟ್‌ ಕ್ಲಿಯರೆನ್ಸ್‌ಗೆ ಕೇಂದ್ರ ಸರ್ಕಾರಕ್ಕೆ ಪತ್ರ

ತಮಿಳುನಾಡು ಸರ್ಕಾರ ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ನೀಡಿದ್ದು, ಕೃಷ್ಣಗಿರಿ ಜಿಲ್ಲೆಯಲ್ಲಿ 2,000 ಎಕರೆ ಭೂಮಿ ಗುರುತಿಸಲಾಗಿದೆ. ಮುಂದಿನ ಎರಡು ವಾರಗಳಲ್ಲಿ ಕೇಂದ್ರಕ್ಕೆ ಸೈಟ್ ಕ್ಲಿಯರೆನ್ಸ್ ಅರ್ಜಿ ಸಲ್ಲಿಸಲಿದ್ದು, 2026

7 Nov 2025 2:43 pm
ಮಹಾರಾಷ್ಟ್ರದಲ್ಲಿ ಬಿಜೆಪಿ 'ವೋಟ್ ಜಿಹಾದ್' ಅಭಿಯಾನ ತೀವ್ರ ; ರಾಹುಲ್ ಗಾಂಧಿ ಆರೋಪಕ್ಕೆ ಉತ್ತರ

ಬಿಜೆಪಿ, ಮಹಾರಾಷ್ಟ್ರದಲ್ಲಿ ತಮ್ಮ 'ವೋಟ್ ಜಿಹಾದ್' ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಸಜ್ಜಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎದುರಾದ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷ, ವಿರೋಧ ಪಕ್ಷಗಳ ಆರೋಪಗಳಿಗೆ ತಕ್

7 Nov 2025 2:38 pm
'ನವೆಂಬರ್‌ನಲ್ಲಿ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ': ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ ಎಂದ ಹೆಚ್‌ಡಿ ಕುಮಾರಸ್ವಾಮಿ

ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ಅಥವಾ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೈಸೂರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಪೈ

7 Nov 2025 2:22 pm
ಅಹಮದಬಾದ್‌ ವಿಮಾನ ದುರಂತದಲ್ಲಿ ಪೈಲಟ್‌ನನ್ನು ದೂಷಿಸಲು ಸಾಧ್ಯವಿಲ್ಲ ; ಸುಪ್ರೀಂ ಕೋರ್ಟ್‌ ಹೇಳಿಕೆ

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ವಿಮಾನ ದುರಂತದಲ್ಲಿ ಪೈಲಟ್ ಸುಮೀತ್ ಸಭರ್ವಾಲ್ ಅವರನ್ನು ದೂಷಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೈಲಟ್ ತಂದೆಯ ಅರ್

7 Nov 2025 2:03 pm
ಗರಿಗೆದರಿದೆ ಕೆಎಸ್‌ಸಿಎ ಚುನಾವಣೆ; ಗದ್ದುಗೆ ಹಿಡಿಯಲು ಯಾವೆರಡು ಬಣಗಳ ನಡುವೆ ಪೈಪೋಟಿ?

KSCA Elections 2025- ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆ ನವೆಂಬರ್ 30ಕ್ಕೆ ನಡೆಯಲಿದ್ದು ತೀವ್ರ ಕುತೂಹಲ ಕೆರಳಿಸಿದೆ. ಕೆಎಸ್ ಸಿಎ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಘನತೆ ಗೌರವಗಳನ್ನು ಮತ್ತೆ ಪಡೆಯುವ ಸಲುವಾಗಿ ನಾವು ಕಣಕ್ಕಿ

7 Nov 2025 1:43 pm
ಕಬ್ಬು ಕಿಚ್ಚು: ರೈತರ ಬೇಡಿಕೆ ಏನು, ಕಾರ್ಖಾನೆ ಮಾಲೀಕರು ಹಾಗೂ ಸರ್ಕಾರದ ವಾದವೇನು?

ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ರೈತರ ಬೇಡಿಕೆಗಳು, ಕಾರ್ಖಾನೆಗಳ ವಾದಗಳು ಮತ್ತು ಸರ್ಕಾರದ ನಿಲುವುಗ

7 Nov 2025 1:35 pm
ಎಥೆನಾಲ್ ಹಂಚಿಕೆ ಪ್ರಹ್ಲಾದ್‌ ಜೋಶಿ ಸುಳ್ಳು ಲೆಕ್ಕ ಹೇಳಿ ರಾಜ್ಯದ ರೈತರಿಗೆ ದ್ರೋಹ ಎಸಗಿದ್ದಾರೆ - ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಎಥೆನಾಲ್ ಹಂಚಿಕೆ ವಿಚಾರದಲ್ಲಿ ಜೋಶಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವ

7 Nov 2025 1:32 pm
ಗಂಡು ಮಗುವಿಗೆ ತಾಯಿಯಾದ ಕತ್ರಿನಾ ಕೈಫ್; ತಂದೆಯಾದ ಖುಷಿಯಲ್ಲಿ ತೇಲಾಡಿದ ವಿಕ್ಕಿ ಕೌಶಲ್

ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಗಂಡು ಮಗುವಿಗೆ ಪೋಷಕರಾಗಿರುವ ಈ ಜೋಡಿಗೆ ಸಿನಿಮಾರ

7 Nov 2025 1:31 pm
ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ Gen Z ಪ್ರತಿಭಟನೆ; ಶೆಹಬಾಜ್‌ ಷರೀಫ್‌ ಸರ್ಕಾರಕ್ಕೆ ಕಾಡುತ್ತಿದೆ ನೇಪಾಳ ಭಯ!

ಇತ್ತೀಚಿಗೆ Gen Z ಸಮುದಾಯ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ Gen Z ಸಮುದಾಯ ಪ್ರತಿಭಟನೆಗಳ ಹಾದಿ ಹಿಡಿದಿದೆ. ಇದಕ್ಕೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿವೆ. ಇತ್ತೀಚಿಗೆ ನೇಪಾಳದಲ್ಲಿ ಭು

7 Nov 2025 1:18 pm
ದೆಹಲಿ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷ: ನೂರಕ್ಕೂ ಹೆಚ್ಚು ವಿಮಾನಗಳ ವಿಳಂಬ

ದೆಹಲಿ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ವಯಂಚಾಲಿತ ಸಂದೇಶ ವಿನಿಮಯ ವ್ಯವಸ್ಥೆಯಲ್ಲಿನ ದೋಷದಿಂದಾಗಿ ವಿಮಾನಗಳ ನಿರ್ಗಮನ ಮತ್ತು ಆಗಮನ ಕೈಯಾರೆ ನಿರ್ವಹಿಸಬೇಕಾಯಿತು.

7 Nov 2025 12:59 pm
Ind Vs Aus- ಸದಾ ಕೂಲ್ ಆಗಿರುವ ಸೂರ್ಯಕುಮಾರ್ ಯಾದವ್ ತಾಳ್ಮೆ ಕಳೆದುಕೊಂಡದ್ದೇಕೆ? ಶಿವ ದುಬೆಯನ್ನು ದಬಾಯಿಸಿದ್ದೇಕೆ?

Suryakumar Yadav Loses Temper- ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸಿಟ್ಟು ಮಾಡಿಕೊಂಡಿದ್ದನ್ನು ಯಾವತ್ತಾದರೂ ನೋಡಿದ್ದೀರಾ? ಕೋಪದಿಂದ ಸಹ ಆಟಗಾರನನ್ನು ಬೈದಿದ್ದು ಇದ್ಯಾ? ಇಲ್ಲ ತಾನೇ? ಸದಾ ನಗುನಗುತ್ತಾ ಕೂಲಾಗಿರುವ ಅವರು ಗುರುವಾರ ಆಸ

7 Nov 2025 12:58 pm
ಇರಾನ್‌ ಮೇಲಿನ ನಿರ್ಬಂಧ ತೆರವುಗೊಳಿಸಲು ಮಾತುಕತೆಗೆ ನಾನು ಸಿದ್ದ ಎಂದ ಟ್ರಂಪ್

ಅಮೆರಿಕ ಹೇರಿರುವ ಕಠಿಣ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಇರಾನ್ ಕೇಳಿಕೊಂಡಿದ್ದು, ಈ ಬಗ್ಗೆ ಮಾತುಕತೆಗೆ ಸಿದ್ಧವಿರುವುದಾಗಿ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಆದರೆ, ಸೋಮವಾರ ಇರಾನ್ ನಾಯಕ ಖಮೇನಿ ಮಧ್ಯಪ್ರಾಚ್ಯದಲ್ಲಿ ಅಮೆ

7 Nov 2025 12:39 pm