SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ದೆಹಲಿಯ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಣೆ; ಎಕ್ಯೂಐ ಮಟ್ಟ 305

ದೆಹಲಿಯಲ್ಲಿ ಭಾನುವಾರ ದಟ್ಟವಾದ ಹೊಗೆ ಆವರಿಸಿದ್ದು, ತಾಪಮಾನ 9 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (AQI) 305 ರಷ್ಟಿದ್ದು, 'ಅತ್ಯಂತ ಕಳಪೆ' ವಿಭಾಗದಲ್ಲಿದೆ. ನಗರದೊಳಗಿನ ಸಾರಿಗೆಯು ಮಾಲಿನ್ಯಕ್ಕೆ ಪ

7 Dec 2025 11:27 am
ಭಾರತದ ಬೆಳವಣಿಗೆಯ ದರವನ್ನು ‘ಹಿಂದೂ ಬೆಳವಣಿಗೆಯ ದರ' ಎಂದು ಕರೆಯುವುದು ಧರ್ಮಕ್ಕೆ ಮಾಡುವ ಅಪಮಾನ: ಪ್ರಧಾನಿ ಮೋದಿ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಬೆಳವಣಿಗೆಯ ದರವನ್ನು ಹಿಂದೂ ಧರ್ಮಕ್ಕೆ ಜೋಡಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಿಂದಿನ ಸರ್ಕಾರಗಳು ತಮ್ಮ ನಾಗರಿಕರ ಮೇಲೆ ನಂಬಿಕೆ ಇಡುತ್ತಿರಲಿಲ್ಲ ಎಂದು ಅವರು ಟೀಕಿಸಿದರು. ಗ್

7 Dec 2025 11:20 am
ವಿಮಾನ ಹಾರಾಟ ವ್ಯತ್ಯಯ: ಟಿಕೆಟ್‌ ದರಗಳಿಗೆ ಸರ್ಕಾರದಿಂದ ಕಡಿವಾಣ: ಕಾರ್ಯಾಚರಣೆ ಸಹಜ ಸ್ಥಿತಿಗೆ ತರಲು 2 ದಿನಗಳ ಗಡುವು: ಹೊಸ ದರಗಳು ಎಷ್ಟು?

ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿನ ಅಡಚಣೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ವಿಮಾನ ಟಿಕೆಟ್ ದರಗಳಿಗೆ ತಾತ್ಕಾಲಿಕ ಮಿತಿ ಹೇರಿದೆ. ದೇಶೀಯ ವಿಮಾನಗಳ ಗರಿಷ್ಠ ಟಿಕೆಟ್ ದರ 18,000 ರೂ.ಗೆ ನಿಗದಿಪಡಿಸಲಾಗಿದೆ. ಪ್ರಯಾಣಿಕರ ಅನುಕ

7 Dec 2025 10:16 am
ಉತ್ತರ ಪ್ರದೇಶದಲ್ಲಿಅಕ್ರಮ ಬಾಂಗ್ಲಾದೇಶಿ, ರೋಹಿಂಗ್ಯಾ ನುಸುಳುಕೋರರ ವಿರುದ್ಧ ಕಠಿಣ ಕ್ರಮ : ಯೋಗಿ ಆದೇಶ

ಮುಖ್ಯಮಂತ್ರಿ ಆದಿತ್ಯನಾಥ್ ಅವರು ಎಲ್ಲಾ 17 ಮಹಾನಗರ ಪಾಲಿಕೆಗಳಿಗೆ, ಸ್ವಚ್ಛತಾ ಕಾರ್ಮಿಕರಾಗಿ ಅಥವಾ ಯಾವುದೇ ಇತರ ಉದ್ಯೋಗಗಳಲ್ಲಿ ತೊಡಗಿರುವ ರೋಹಿಂಗ್ಯಾ/ಬಾಂಗ್ಲಾದೇಶಿ ನಾಗರಿಕರ ಪಟ್ಟಿಯನ್ನು ತಯಾರಿಸಿ, ಅದನ್ನು ಆಯಾ ವಿಭಾಗೀ

7 Dec 2025 9:35 am
ಚಳಿಗಾಲದ ಅಬ್ಬರ: ಉತ್ತರ, ಮಧ್ಯ ಹಾಗೂ ಪೂರ್ವ ಭಾರತದಲ್ಲಿ ತೀವ್ರ ಚಳಿ, ಹಲವು ರಾಜ್ಯಗಳಲ್ಲಿ ತಾಪಮಾನ ಕುಸಿತ

ಆಹಾ ಚಳಿ..... ಚಳಿ.... ದೇಶದ ಉತ್ತರ, ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಈ ವಾರ ತೀವ್ರ ಚಳಿ ಆವರಿಸಲಿದೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿಯುವ ನಿರೀಕ್

7 Dec 2025 8:27 am
ಗೋವಾದ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 23 ಮಂದಿ ಬಲಿ

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋವಾದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕ್ಲಬ್ ಹಾಗೂ ರೆಸ್ಟೋರೆಂಟ್ ಧಗಧಗನೆ ಹೊತ್ತಿ ಉರಿದಿದ್ದು, ಅಲ್ಲಿದ್ದ ಪ್ರವಾಸಿಗರು ಕೂಡಾ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತಪ್ಪಿತಸ್ಥರ ವ

7 Dec 2025 6:17 am
'ಉತ್ತರ'ದ ಆರೋಗ್ಯಕ್ಕೆ 3 ಮೋಸ: ತುರ್ತು ಸಂದರ್ಭದಲ್ಲಿ ಜನ ಕಂಗಾಲಾಗುವ ಸ್ಥಿತಿ, ನೆರೆ ಜಿಲ್ಲೆ, ರಾಜ್ಯಗಳ ಮೇಲೆ ಹೆಚ್ಚಿದ ಅವಲಂಬನೆ

ಉತ್ತರ ಕರ್ನಾಟಕದ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ತಾರತಮ್ಯವಿದ್ದು, ಅತ್ಯಾಧುನಿಕ ಚಿಕಿತ್ಸೆಗಾಗಿ ಜನರು ನೆರೆ ರಾಜ್ಯಗಳ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಹುಬ್ಬಳ್ಳಿ ಮತ್ತು ಕಲಬುರ್ಗಿ ಹೊರತುಪಡಿಸಿ, ಇತರ ಜಿಲ್ಲೆ

7 Dec 2025 5:34 am
ಮುಂದುವರಿದ ಇಂಡಿಗೊ ಅವ್ಯವಸ್ಥೆ, ಜನದಿಂದ ಕಂಪನಿಗೆ ಹಿಡಿಶಾಪ, ಸಿಇಒಗೆ ನೋಟಿಸ್‌ ನೀಡಿದ ಕೇಂದ್ರ

ಇಂಡಿಗೊ ವಿಮಾನಯಾನ ಸಂಸ್ಥೆಯ ಗಂಭೀರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರಕಾರ ಕ್ರಮಕ್ಕೆ ಮುಂದಾಗಿದೆ. ಶನಿವಾರ 850 ವಿಮಾನಗಳ ರದ್ದತಿಯಿಂದ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದು, ವಿಮಾನ ನಿಲ್ದಾಣಗಳಲ್ಲಿ ಊಟ, ನಿದ್ರೆ, ವ

6 Dec 2025 11:43 pm
ವೈಝಾಗ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಫುಲ್ ಕಾಮಿಡಿ; ಕುಲ್ದೀಪ್ ಯಾದವ್ ಜೊತೆ ಕಪಲ್ ಡ್ಯಾನ್ಸ್ ಹೇಗಿತ್ತು ನೋಡಿ!

Virat Kohli- Kuldeep Yadav Couple Dance- ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಮೈದಾನದಲ್ಲಿ ಪ್ರತಿನಿತ್ಯ ಹೊಸದೇನಾದರೂ ತಮಾಷೆ ಮಾಡದೇ ಹೋದಲ್ಲಿ ಸಮಾಧಾನ ಇಲ್ಲ ಎಂದು ಕಾಣುತ್ತದೆ. ಅವರ ಅಭಿಮಾನಿಗಳು ಅವರ ಆಟದಷ್ಟೇ ಅವರು ನೀಡುವ ಮನರಂಜನೆಯನ್ನ

6 Dec 2025 10:50 pm
ನಟ ಯಶ್‌ಗೆ ಬಿಗ್‌ ರಿಲೀಫ್‌ ನೀಡಿದ ಕರ್ನಾಟಕ ಹೈಕೋರ್ಟ್‌, ಏನಿದು ಪ್ರಕರಣ?

ನಟ ಯಶ್‌ಗೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್‌ಗಳನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದೆ. ಬೆಂಗಳೂರಿನಲ್ಲಿ ಶೋಧ ನಡೆಸಿದ್ದರೂ, ಅಧಿಕಾರಿಗಳು ಯಶ್‌ ಅವರನ್ನು ಶೋಧಿಸದ ವ್ಯಕ್ತಿ ಎಂದು ತಪ್ಪಾಗಿ ನಡೆಸಿಕೊಂಡಿದ್ದಾರೆ

6 Dec 2025 10:42 pm
ಕರ್ನಾಟಕ ಸಿಎಂ ಬದಲಾವಣೆ - ಡಿ. 6ರಂದು ಸೋನಿಯಾ ಗಾಂಧಿ ನೇತೃತ್ವದ ಮಹತ್ವದ ಸಭೆಯಲ್ಲಿ ನಿರ್ಧಾರವಾಗಿದ್ದೇನು?

ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ರಾಜಕೀಯದ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಮು

6 Dec 2025 10:12 pm
ಕಡೆಗೂ ಬಗೆಹರಿಯಿತು ಇಂಡಿಗೋ ವಿಮಾನ ಸಂಸ್ಥೆಯ ಸಮಸ್ಯೆ! ಶೇ. 95ರಷ್ಟು ಪ್ರಾಬ್ಲಂ ನಿವಾರಿಸಿದ್ದೇವೆ ಎಂದ ಕಂಪನಿ

ಇಂಡಿಗೋ ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಯ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದು, ಶುಕ್ರವಾರದಿಂದ ರದ್ದಾಗುತ್ತಿದ್ದ ವಿಮಾನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. 95% ಜಾಲ ಸಂಪರ್ಕ ಪುನಃ ಸ್ಥಾಪನೆಯಾಗಿದ್ದು, ಶ

6 Dec 2025 9:43 pm
ರೋಹಿತ್- ವಿರಾಟ್ ಆರ್ಭಟದ ಮಧ್ಯೆ ಜೈಸ್ವಾಲ್ `ಯಶಸ್ವಿ' ಶತಕ!; ಟೆಸ್ಟ್ ಮುಖಭಂಗಕ್ಕೆ ಒಂಡೇಯಲ್ಲಿ ತಿರುಗೇಟು

ಯಶಸ್ವಿ ಜೈಸ್ವಾಲ್ ಅವರ ಅಜೇಯ ಶತಕ ಮತ್ತು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮನಮೋಹಕ ಅರ್ಧಶತಕಗಳ ನೆರವಿನಿಂದ ಕೆಎಲ್ ರಾಹುಲ್ ರಾಹುಲ್ ನೇತೃತ್ವದ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು 9 ವಿಕ

6 Dec 2025 8:46 pm
ಮಂಡ್ಯಕ್ಕೆ ಕಾರ್ಖಾನೆ ತರಲು ಪ್ರಯತ್ನಿಸುತ್ತಿರುವೆ, ಆದರೆ ಸರಕಾರ ಜಾಗ ನೀಡಿಲ್ಲ: ಎಚ್‌ಡಿ ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ಸಿಗುತ್ತಿಲ್ಲ ಎಂದು ಹೇಳಿದ್ದು, ರಾಜ್ಯ ಸರಕಾರ ಬೆಂಬಲದ ಕೊರತೆಯನ್ನು ತೆರೆದಿಟ್ಟಿದ್ದಾರೆ. ಕೃಷಿ ಮೇಳದಲ್ಲಿ ಮಾತನಾಡಿದ ಅವರು, ರೈ

6 Dec 2025 8:30 pm
₹970 ಕೋಟಿ ವಂಚನೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ 500 ಹೂಡಿಕೆದಾರರಿಗೆ ಟೋಪಿ ಹಾಕಿದ ದಿಲ್ಲಿ ಉದ್ಯಮಿ ಬಂಧನ

ದಿಲ್ಲಿ ಮೂಲದ ಉದ್ಯಮಿ ರವೀಂದ್ರ ನಾಥ್ ಸೋನಿ ಎಂಬಾತನನ್ನು ಕಾನ್ಪುರ ಪೊಲೀಸರು ಬಂಧಿಸಿದ್ದು, ಈತ ಸುಮಾರು 970 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆ ಹಗರಣ ನಡೆಸಿದ್ದಾನೆ ಎಂದು ಹೇಳಿದ್ದಾರೆ. ಈತ ನಕಲಿ ಕಂಪನಿಗಳನ್ನು ಸೃಷ್ಟಿಸಿ, ವಿದೇಶಿ

6 Dec 2025 8:26 pm
ಇನ್ನು ಬೆಂಗಳೂರಲ್ಲಿ ಪಾಸ್ ಪೋರ್ಟ್ ಅರ್ಜಿ ಸ್ವೀಕಾರ, ವಿಲೇವಾರಿ ನಿಮ್ಮ ಮನೆ ಮುಂದೆಯೇ! ಮೊಬೈಲ್ ವ್ಯಾನ್ ಮೂಲಕ ಸೇವೆ

ನಾಗರಿಕರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಸೇವೆಗೆ ಚಾಲನೆ ನೀಡಲಾಗಿದೆ. ಯಲಹಂಕದಲ್ಲಿ ಆರಂಭವಾಗಿರುವ ಈ ಸೇವೆಯ ಮೂಲಕ, ಆನ್‌ಲೈನ್ ಅಪಾಯಿಂಟ್‌ಮೆಂಟ್ ಪಡೆದು, ನಿಮ್ಮ ಮನೆಯ ಸಮೀಪದಲ್ಲೇ ಪಾಸ್‌ಪೋರ

6 Dec 2025 7:52 pm
ಮಿಚೆಲ್ ಸ್ಟಾರ್ಕ್ ಆಲ್ರೌಂಡ್ ಆಟದ ಮುಂದೆ ಕ್ರಿಕೆಟ್ ಜನಕರು ಸುಸ್ತು; ರೋಚಕ ಘಟ್ಟದಲ್ಲಿ ಪಿಂಕ್ ಬಾಲ್ ಟೆಸ್ಟ್!

Mitchell Starc Milestone- ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. ಇದೀಗ ನಡೆಯುತ್ತಿರುವ ಗಾಬಾ ಟೆಸ್ಟ್ ನ ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಗಳ

6 Dec 2025 7:30 pm
ಬೆಳಗಾವಿ ಅಧಿವೇಶನ ನೆಪಮಾತ್ರವಾಗದಿರಲಿ: ಸದ್ಭಳಕೆಯಾಗಲಿ ಜನರ ತೆರಿಗೆ ಹಣ, ಇದು ಆಡಳಿತ ವಿಪಕ್ಷದ ಜವಾಬ್ದಾರಿ

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ವಿಧಾನಮಂಡಲ ಅಧಿವೇಶನದಲ್ಲಿ ಈ ಬಾರಿ ಅನಗತ್ಯ ಚರ್ಚೆಗೆ ಬ್ರೇಕ್ ಹಾಕಬೇಕಾಗಿದೆ. ಬೆಳಗಾವಿ ಅಧಿವೇಶನಕ್ಕೆ ಈ ಬಾರಿ ಸುಮಾರು 21 ಕೋಟಿ ಖರ್ಚು ಮಾಡಲಾಗುತ್ತಿದೆ. ಜನರ ತೆರಿಗೆ ಹ

6 Dec 2025 7:02 pm
ಬಿಜೆಪಿಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ವಿಜಯೇಂದ್ರ ವಿರುದ್ದ ಮಸಲತ್ತು: ರಾಜ್ಯಾಧ್ಯಕ್ಷ ಬದಲಾವಣೆಗೆ ರೆಬೆಲ್ ತಂಡದ ಕಸರತ್ತು

ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೆ ರೆಬೆಲ್ ಬಣ ಸಕ್ರಿಯವಾಗಿದೆ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಮಾಡಲೇ ಬೇಕು ಎಂದು ಮತ್ತೆ ಪಟ್ಟು ಹಿಡಿದಿದೆ. ಈ ಹಿಂದಿನಂತೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಮಂಡಿಸದೆ ವರಿಷ್

6 Dec 2025 7:00 pm
ಪುತ್ತೂರು ಮೆಡಿಕಲ್‌ ಕಾಲೇಜು ನಿರ್ಮಾಣದಲ್ಲಿ ಮಹತ್ವದ ಪ್ರಗತಿ, ವೈದ್ಯಕೀಯ ಶಿಕ್ಷಣ ಇಲಾಖೆಗೆ ತಲುಪಿದ ಕಡತ

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣದ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣದ ಕಡತ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆಯಾಗಿದೆ. ಶಾಸಕ ಅಶೋಕ್‌ ರೈ ಅವರ

6 Dec 2025 6:47 pm
Healthy breakfast: ಎಷ್ಟೇ ಕೆಲಸವಿದ್ರೂ ಬೆಳಗ್ಗಿನ ಉಪಹಾರ ತಪ್ಪಿಸಬೇಡಿ| Dr Sandeep Benkal

Healthy breakfast: ಎಷ್ಟೇ ಕೆಲಸವಿದ್ರೂ ಬೆಳಗ್ಗಿನ ಉಪಹಾರ ತಪ್ಪಿಸಬೇಡಿ| Dr Sandeep Benkal

6 Dec 2025 6:45 pm
ಜಗತ್ತಿಗೆ ಟ್ರಂಪ್‌ ಹೊಸ ಶಾಕ್‌, ನಮ್ಮತ್ರ ಬರೋಕೆ ಹೋಗ್ಬೇಡಿ! ಭಾರತಕ್ಕೆ ವಾರ್ನಿಂಗ್‌ ಬೆಲ್‌, ಚೀನಾ ವೈರಿ! NSS Report

ಜಗತ್ತಿಗೆ ಟ್ರಂಪ್‌ ಹೊಸ ಶಾಕ್‌, ನಮ್ಮತ್ರ ಬರೋಕೆ ಹೋಗ್ಬೇಡಿ! ಭಾರತಕ್ಕೆ ವಾರ್ನಿಂಗ್‌ ಬೆಲ್‌, ಚೀನಾ ವೈರಿ! NSS Report

6 Dec 2025 6:21 pm
ವೇಕ್‌ಫಿಟ್‌, ಐಸಿಐಸಿಐ ಪ್ರುಡೆನ್ಶಿಯಲ್‌ ಎಎಂಸಿ ಸೇರಿ ಮುಂದಿನ ವಾರ ಬರಲಿವೆ 11 ಐಪಿಒ, ₹13,000 ಕೋಟಿ ಸಂಗ್ರಹಕ್ಕೆ ಸಜ್ಜು

ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಮುಂದಿನ ವಾರ ಹಬ್ಬದೂಟ ಕಾದಿದೆ. ಪ್ರಾಥಮಿಕ ಮಾರುಕಟ್ಟೆಯಲ್ಲಿ ಬರೋಬ್ಬರಿ 11 ಹೊಸ ಐಪಿಒಗಳು ಚಂದಾದಾರಿಕೆಗಾಗಿ ತೆರೆಯುತ್ತಿದ್ದು, ಒಟ್ಟು 13,807 ಕೋಟಿ ರೂಪಾಯಿ ಬಂಡವಾಳ ಸಂಗ್ರಹದ ಗುರಿ ಹೊಂದಿವೆ

6 Dec 2025 6:16 pm
ಗಿಲ್ಲಿ ಮಾಡಿದ ಮಹಾ ಎಡವಟ್ಟು ಇದು!

ಗಿಲ್ಲಿ ಮಾಡಿದ ಮಹಾ ಎಡವಟ್ಟು ಇದು!

6 Dec 2025 6:08 pm
ಮಾತು ನಿಧಾನ, ಕಾಯಕ ಪ್ರಧಾನ : ಆರನೇ ಗ್ಯಾರಂಟಿ ಘೋಷಿಸಿದ ಸಿದ್ದರಾಮಯ್ಯ ಸರ್ಕಾರ

Siddaramaiah government 6th guarantee : ಇದು ಅಭಿವೃದ್ಧಿಯ ಸರ್ಕಾರ. ಸರ್ವರಿಗೂ ಸಮಪಾಲು, ಸಮಬಾಳು, ಸರ್ವರಿಗೂ ನೆಮ್ಮದಿ, ಸರ್ವರಿಗೂ ಅಭಿವೃದ್ಧಿ ನೀಡುವ ಸರ್ಕಾರ ನಮ್ಮದು. ನಾವು ಒಂದು ನಿಮಿಷದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಒಂದು ನಿಮಿಷದಲ್

6 Dec 2025 5:59 pm
ಹೇಮಾವತಿ ಜಲಾಶಯದ ಬಳಿ ವಿಶ್ವದರ್ಜೆಯ ಬೃಹತ್ ಉದ್ಯಾನವನ ನಿರ್ಮಾಣ

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಬಳಿ 700 ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನವನ ನಿರ್ಮಾಣವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜ

6 Dec 2025 5:52 pm
ಸುಮಾರು 15ರಿಂದ 20 ಸಾವಿರ ರೈತರ ಜೊತೆ ಸುವರ್ಣಸೌಧಕ್ಕೆ ಮುತ್ತಿಗೆ: ಬಿ.ವೈ.ವಿಜಯೇಂದ್ರ

ಭ್ರಷ್ಟಾಚಾರರಹಿತ ಆಡಳಿತ ಎಂದು ಯಾವ ಬಾಯಲ್ಲಿ ಹೇಳುತ್ತೀರಿ? ಎಂದು ಬಿ.ವೈ.ವಿಜಯೇಂದ್ರ ಅವರು ಕೇಳಿದರು. ಮುಡಾ ಹಗರಣವನ್ನು ರಾಜ್ಯದ ಜನರು ಮರೆತಿಲ್ಲ ಎಂದ ಅವರು, ನೀವ್ಯಾಕೆ ನಿವೇಶನಗಳನ್ನು ಹಿಂತಿರುಗಿಸಿದ್ದೀರಿ ಎಂದು ಪ್ರಶ್ನಿಸ

6 Dec 2025 5:48 pm
ಕುಮಾರಸ್ವಾಮಿ ಮನುವಾದಿ ಎಂದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಎಚ್‌ಡಿಕೆ

ಇಲ್ಲಸಲ್ಲದ ಆರೋಪ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಕೆಲಸ ಆಗುತ್ತಿದೆ ಎಂದು ಶಾಸಕ ಯತೀಂದ್ರ ಹೇಳಿಕೆ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯಿಸಿದ್ದು ಹೀಗೆ; ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ನಡೆದು ಬಂ

6 Dec 2025 5:44 pm
IND Vs SA-ಹರಿಣಗಳಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಶಾಕ್ ನೀಡಿದ ಬಳಿಕ ಕುಲ್ದೀಪ್ ಯಾದವ್ ಮ್ಯಾಜಿಕ್!

Prasidh Krishna 4 Wickets Haul- ಅದ್ಭುತ ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣ ಅವರು ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಬೆನ್ನುಲುಬು ಮುರಿದರೆ, ಉಳಿದ ಕೆಲಸವನ್ನು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಯಶಸ್ವಿಯಾಗಿ ಮುಗಿಸಿದರು. ಅಂತಿಮವಾಗಿ ದಕ

6 Dec 2025 5:23 pm
ಮಾದಕ ವಸ್ತುವಿಗಾಗಿ ಬಡಿದಾಟ, ಕಾರವಾರ ಜೈಲಿನಲ್ಲಿ ಕೈದಿಗಳಿಂದಲೇ ಜೈಲರ್ ಮೇಲೆ ಹಲ್ಲೆ

ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ವಿಚಾರವಾಗಿ ಇಬ್ಬರು ಕೈದಿಗಳು ಜೈಲರ್ ಸೇರಿ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಜೈಲ

6 Dec 2025 5:07 pm
IND Vs SA- ಸದ್ದಿಲ್ಲದೆ ಸೌರವ್ ಗಂಗೂಲಿ ಅವರ ಅಪೂರ್ವ ಸಾಧನೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ!

ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮಾಜಿ ನಾಯಕ ಸೌರವ್ ಗಂಗೂಲಿ ಅವರ 308 ಏಕದಿನ ಪಂದ್ಯಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಂಚಿ ಮತ್ತು ರಾಯ್ಪುರದಲ್ಲಿ ಸತತ ಎರಡು ಶತಕಗಳನ್ನು ಬಾರಿಸಿರುವ ಕೊಹ್ಲಿ, ವಿಶಾಖಪಟ್ಟಣದಲ್ಲಿ ಮ

6 Dec 2025 4:54 pm
ಅಸಭ್ಯವಾಗಿ ನಡೆದುಕೊಳ್ಳೋದು ಧ್ರುವಂತ್ ಎಂದ ರಜತ್!

ಅಸಭ್ಯವಾಗಿ ನಡೆದುಕೊಳ್ಳೋದು ಧ್ರುವಂತ್ ಎಂದ ರಜತ್!

6 Dec 2025 4:52 pm
ವಿಮಾನಯಾನ ಬಿಕ್ಕಟ್ಟು: ಇಂಡಿಗೋಗೆ ಕೇಂದ್ರದ ಖಡಕ್ ಸೂಚನೆ, ವಿಮಾನ ದರಕ್ಕೂ ಕಡಿವಾಣ

ಇಂಡಿಗೋ ವಿಮಾನಗಳ ರದ್ದತಿಯಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ನಾಗರಿಕ ವಿಮಾನಯಾನ ಸಚಿವಾಲಯ ಗಡುವು ನೀಡಿದೆ. ಡಿಸೆಂಬರ್ 7ರ ಭಾನುವಾರ ರಾತ್ರಿ 8 ಗಂಟೆಯೊಳಗೆ ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಬೇ

6 Dec 2025 4:00 pm
ಬೆಂಗಳೂರಿನಲ್ಲಿ ವಾರ್ಷಿಕ 45 ಲಕ್ಷ ರೂ. ಕೆಲ್ಸಕ್ಕಾಗಿ ಹೈದ್ರಾಬಾದ್ ನಲ್ಲಿನ 33 ಲಕ್ಷ ರೂ. ಜಾಬ್ ಬಿಡಬೇಕೇ? ರೆಡಿಟ್ ನಲ್ಲಿ ಚರ್ಚೆ!

ಹೈದರಾಬಾದ್‌ನಲ್ಲಿ 33.5 ಲಕ್ಷ ರೂ. ವೇತನದೊಂದಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ಹೊಂದಿದ್ದ ಡೇಟಾ ಇಂಜಿನಿಯರ್, ಬೆಂಗಳೂರಿನಿಂದ 45.5 ಲಕ್ಷ ರೂ. ವೇತನದ ಆಫರ್ ಪಡೆದಿದ್ದಾರೆ. ಆದರೆ, ಬೆಂಗಳೂರಿನಲ್ಲಿ ನಿತ್ಯ ಕಚೇರಿಗೆ ಹೋಗಬೇಕಿರುವುದರಿಂದ

6 Dec 2025 3:51 pm
ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು: ಸಾವಿರಾರು ಹೆಕ್ಟೇರ್‌ ಪ್ರದೇಶ ಬೆಂಕಿಗೆ ಆಹುತಿ, 3.5ಲಕ್ಷ ಜನರ ಸ್ಥಳಾಂತರಕ್ಕೆ ಸೂಚನೆ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ದೊಡ್ಡ ಕಾಡ್ಗಿಚ್ಚು ಸಂಭವಿಸಿದೆ. ಸಾವಿರಾರು ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಫೆಗನ್ಸ್ ಬೇ ಮತ್ತು ವೋಯ್ ವೋಯ್ ಪ್ರದೇಶದ 350,000 ಕ್ಕೂ ಹೆಚ್ಚು ಜನರಿಗೆ ಎಚ್ಚರಿಕೆ ನೀಡಲಾಗಿ

6 Dec 2025 3:23 pm
ಚರ್ಚೆಗೆ ಕಾರಣವಾಗಿದೆ ಸ್ಮೃತಿ ಮಂದಾನ ಇನ್ ಸ್ಟಾಗ್ರಾಂ ಪೋಸ್ಟ್; ಎಂಗೇಜ್ ಮೆಂಟ್ ರಿಂಗೇ ಮಿಸ್ಸಿಂಗ್!

Smriti Mandhana Engagement Ring-ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ತಮ್ಮ ವಿವಾಹ ಮುಂದೂಡಿಕೆಯ ನಂತರ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳೆಲ್ಲಾ ಖುಷಿಪಟ್ಟರು. ಆದರೆ ಅವರ ನಿಶ್ಚಿತಾರ್ಥದ ಉಂಗುರ ಕಾ

6 Dec 2025 3:13 pm
ಅನಿಲ್ ಅಂಬಾನಿಗೆ ಸೇರಿದ ಮತ್ತಷ್ಟು ಆಸ್ತಿ ಜಪ್ತಿ - ಈವರೆಗೆ ಮುಟ್ಟುಗೋಲಾದ ಆಸ್ತಿ 10 ಸಾವಿರ ಕೋಟಿ ರೂ.!

ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್ ಅಂಬಾನಿಯವರಿಗೆ ಸೇರಿದ 1,120 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಯೆಸ್ ಬ್ಯಾಂಕ್‌ಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 10,117 ಕೋಟಿ ರೂ. ಆಸ್

6 Dec 2025 2:36 pm
ಚೀನಾ-ಭಾರತ ಸಂಬಂಧ ವೃದ್ದಿಯಾಗಲು ಗಡಿಯಲ್ಲಿ ಶಾಂತಿ ಮುಖ್ಯ ಎಂದ ಜೈಶಂಕರ್;‌ ಪುಟಿನ್‌ ಭಾರತ ಭೇಟಿ ಬಗ್ಗೆ ಹೇಳಿದ್ದೇನು?

ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಭಾರತ-ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವುದು ದ್ವಿಪಕ್ಷೀಯ ಸಂಬಂಧಕ್ಕೆ ಮುಖ್ಯ ಎಂದು ಹೇಳಿದ್ದಾರೆ. ಕೇವಲ ಗಡಿ ಸಮಸ್ಯೆ ಮಾತ್

6 Dec 2025 2:09 pm
ಆದಿಚುಂಚನಗಿರಿ ಶ್ರೀಗಳ ಕ್ಷಮೆ ಕೇಳಿದ ಎಚ್ ಡಿಕೆ, ರಾಜಕೀಯ ಬೆಳವಣಿಗೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ

ಸರಕಾರಿ ಇಲಾಖೆಗಳಲ್ಲಿ 63% ಭ್ರಷ್ಟಾಚಾರ ಆರೋಪ ಮಾಡಿರುವ ಉಪ ಲೋಕಾಯುಕ್ತರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಉಪ ಲೋಕಾಯುಕ್ತರಿಗೆ ಒಂದ್ ನಮಸ್ಕಾರ. ಉಪ ಲೋಕಾಯುಕ್ತರಾಗಿ ಅವರು ಏನ್ ಕೆಲಸ ಮಾಡ್ತಿದ್ದ

6 Dec 2025 1:39 pm
ಪುಟಿನ್ ಭಾರತ ಭೇಟಿಯಿಂದ ಭಾರತೀಯರಿಗೆ ಅನುಕೂಲ - ರಷ್ಯಾದಲ್ಲಿ ಶಾಸಕರಾಗಿರುವ ಬಿಹಾರ ಮೂಲದ ಅಭಯ್ ಕುಮಾರ್ ಅಭಿಮತ

ಪಾಟ್ನಾದಿಂದ ರಷ್ಯಾಕ್ಕೆ ವೈದ್ಯಕೀಯ ವ್ಯಾಸಂಗಕ್ಕೆ ತೆರಳಿದ್ದ ಅಭಯ್ ಕುಮಾರ್ ಸಿಂಗ್, ಇಂದು ರಷ್ಯಾದ ಕುರ್ಸ್ ನಗರದ ಶಾಸನಸಭೆಯಲ್ಲಿ 'ಡೆಪ್ಯುಟಾಟ್' ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಟಿನ್ ಪಕ್ಷದ ಸದಸ್ಯರಾಗಿರುವ ಇವರು, ಭಾರತ

6 Dec 2025 1:32 pm
ನಿರಂತರ 20 ಪಂದ್ಯಗಳ ಬಳಿಕ ಟೀಂ ಇಂಡಿಯಾಗೆ ಟಾಸ್ ಸಕ್ಸಸ್; ಕೆಎಲ್ ರಾಹುಲ್ ಮೊಗದಲ್ಲಿ ಖುಷಿಯೋ ಖುಷಿ!

India Toss Win After 20 Consecutive Loss-ನಿರಂತರ 20 ಏಕದಿನ ಪಂದ್ಯಗಳಲ್ಲಿ ಟಾಸ್ ಸೋಲಿನ ಕಹಿ ಅನುಭವಿಸಿರುವ ಭಾರತ ತಂಡ ಕೊನೆಗೂ ಟಾಸ್ ಜಯಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ ಮತ್ತು ರಾಯ್ಪುರದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದ್ದ ನಾ

6 Dec 2025 1:22 pm
National Herald Case : ಡಿಕೆ ಸಹೋದರರಿಗೆ ’ಇಡಿ’ ಸಮನ್ಸ್ - ಅಸಲಿಯತ್ತು ಬಿಚ್ಚಿಟ್ಟ ಡಿಕೆ ಶಿವಕುಮಾರ್

ED Notice to DK Shivakumar : ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ, ಜಾರಿ ನಿರ್ದೇಶನಾಲಯ, ಡಿಕೆ ಶಿವಕುಮಾರ್ ಸಹೋದರರಿಗೆ ಸಮನ್ಸ್ ಜಾರಿ ಮಾಡಿದೆ. ಇದೊಂದು, ದ್ವೇಷದ ರಾಜಕಾರಣ ಮತ್ತು ಕಾನೂನಾತ್ಮಕವಾಗಿ ಇದಕ್ಕೆ ಯಾವ ರೀತ

6 Dec 2025 1:06 pm
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಅಂಕಿ- ಅಂಶಗಳೇ ಸಾಬೀತು ಮಾಡಿವೆ: ಜಿ ಪರಮೇಶ್ವರ್ ಸಮರ್ಥನೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಅಂಕಿ- ಅಂಶಗಳೇ ಸಾಬೀತು ಮಾಡಿದ್ದಾವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ

6 Dec 2025 12:33 pm
ಗಿಲ್ಲಿ - ರಘು ನಡುವಿನ ಬಿರುಕು ಸರಿಪಡಿಸ್ತಾರಾ ಸುದೀಪ್?

ಗಿಲ್ಲಿ - ರಘು ನಡುವಿನ ಬಿರುಕು ಸರಿಪಡಿಸ್ತಾರಾ ಸುದೀಪ್?

6 Dec 2025 12:29 pm
Smriti Mandhana: ಪಲಾಶ್‌ ಜೊತೆ ಮದುವೆ ರದ್ದಾದ ಬಳಿಕ‌ ಸ್ಮೃತಿ ಮೊದಲ ಪೋಸ್ಟ್, ʼಮೈ ಬೇಬಿ ಗರ್ಲ್‌ ಇಸ್‌ ಬ್ಯಾಕ್‌ʼ ಎಂದು ಅಭಿಮಾನಿಗಳ ಸಂತಸ

ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವು ಕುಟುಂಬದ ಆರೋಗ್ಯ ಸಮಸ್ಯೆಗಳಿಂದಾಗಿ ರದ್ದಾಗಿತ್ತು. ಇದಾದ ಬಳಿಕ ಸೈಲೆಂಟಾಗಿದ್ದಸ್ಮೃತಿ ಮಂದಾನ ಇದೀಗ ಸಾಮಾಜಿ

6 Dec 2025 12:26 pm
ವ್ಲಾಡಿಮಿರ್‌ ಪುಟಿನ್‌ ಮೋದಿ ಭಕ್ತರ ʻನ್ಯೂ ಡ್ಯಾಡಿʼ ಎಂದ ಕೇರಳ ಕಾಂಗ್ರೆಸ್;‌ ರಾಜತಾಂತ್ರಿಕ ಸಭ್ಯತೆ ಮರೆತ ವಿಪಕ್ಷ!

ದೇಶದ ಆಂತರಿಕ ರಾಜಕಾರಣದ ಕೆಸರನ್ನು ಜಾಗತಿಕ ವೇದಿಕೆಗೆ ಎರಚಬಾರದು ಎಂಬ ಸಾಮಾನ್ಯ ಜ್ಞಾನ, ಭಾರತದ ಪ್ರಜಾತಂತ್ರ ವ್ಯವಸ್ಥೆ ಬಲ್ಲ ಯಾರಿಗಾದರೂ ಇದ್ದೇ ಇರುತ್ತದೆ. ಆದರೆ ಕೇರಳ ಕಾಂಗ್ರೆಸ್‌ ಘಟಕ ಈ ರಾಜತಾಂತ್ರಿಕ ಸಭ್ಯತೆಯನ್ನು ಮರ

6 Dec 2025 12:05 pm
ಸಂದರ್ಶನ: ರಾಜ್ಯದಲ್ಲಿ ಅಸಮರ್ಥ ಸರ್ಕಾರ, ಅಸಮರ್ಥ ವಿಪಕ್ಷ! ಜೆಡಿಎಸ್ ಶಾಸಕ ಶರಣ ಗೌಡ ಕಂದಕೂರ್ ಸ್ಫೋಟಕ ಮಾತು

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳುತ್ತದೆ. ಈ ಬಾರಿ ವಿಧಾನಮಂಡಲ ಅಧಿವೇಶನಕ್ಕೆ ಬಹುತೇಕ 22 ಕೋಟಿಗಿಂತಲೂ ಹೆಚ್ಚು ಖರ್ಚು ವೆಚ್ಚ ಮಾಡಲಾಗಿದೆ. ಆದರೆ ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನದ ಸಂದ

6 Dec 2025 11:35 am
ಬ್ರಿಟನ್‌ ನಲ್ಲಿ ʼಆಪರೇಷನ್ ಈಕ್ವಲೈಸ್ʼ;‌ ಭಾರತೀಯರು ಸೇರಿದಂತೆ 171 ಅಕ್ರಮ ಫುಡ್‌ ಡೆಲಿವರಿ ರೈಡರ್ ಗಳ ಬಂಧನ, ಗಡೀಪಾರು

ಯುಕೆಯಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಸರ್ಕಾರ, 'ಆಪರೇಷನ್ ಈಕ್ವಲೈಸ್' ಕಾರ್ಯಾಚರಣೆಯಲ್ಲಿ 171 ಡೆಲಿವರಿ ರೈಡರ್‌ಗಳನ್ನು ಬಂಧಿಸಿದೆ. ಇವರಲ್ಲಿ ಭಾರತೀಯರು ಸೇರಿದ್ದು, ದೇಶದಿಂದ ಗಡಿಪಾರು ಮಾಡಲಾಗುವುದು ಎ

6 Dec 2025 11:12 am
‘ನಮಗೇನು ತೆವಲಾ ನಿಮಗೆಲ್ಲಾ ತಿನ್ನಿಸಬೇಕು ಅಂತ’ ಎಂದ ರಘು!

‘ನಮಗೇನು ತೆವಲಾ ನಿಮಗೆಲ್ಲಾ ತಿನ್ನಿಸಬೇಕು ಅಂತ’ ಎಂದ ರಘು!

6 Dec 2025 10:49 am
Rupee Vs Dollar : ಬಲಾಢ್ಯ ಆರ್ಥಿಕ ಶಕ್ತಿಯಾಗಿದ್ದರೂ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ - ಕಾರಣಗಳೇನು?

Rupee falling against dollar : ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿದ್ದರೂ, ಜಿಡಿಪಿಯಲ್ಲಿ ಅಭಿವೃದ್ದಿ ಕಂಡರೂ, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಪತನಕ್ಕೆ ಕಾರಣವೇನು? ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾ

6 Dec 2025 10:43 am
Explained IndiGo Crisis; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೇಗಿದೆ ಪರಿಸ್ಥಿತಿ? ಅನ್ಯ ವಿಮಾನಯಾನ ಸಂಸ್ಥೆಗಳಿಂದ ಟಿಕೆಟ್‌ ದರ ಏರಿಕೆ!

ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟ ರದ್ದತಿ ತೀವ್ರವಾದ ಬಿಕ್ಕಟ್ಟನ್ನು ಸೃಷ್ಟಿಸಿದೆ. ಅದರಂತೆ ಕರ್ನಾಟಕ ರಾಜಧಾನಿ ಬೆಂಗಳೂರಿನ ಕೆಂಪೆಗೌಡ ವಿಮಾನ ನಿಲ್ದಾಣದಲ್ಲೂ ಇಂಡಿಗೋ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಇಂದು (ಡಿ.6-ಶನಿವಾ

6 Dec 2025 10:39 am
ಇಮ್ರಾನ್‌ ಖಾನ್‌ ಮಾನಸಿಕ ಅಸ್ವಸ್ಥ ಎಂದು ಘೋಷಿಸಿದ ಪಾಕಿಸ್ತಾನ ಸೇನೆ; ʻನಾರ್ಸಿಸಿಸ್ಟ್‌ʼ ಕಥೆ ಮುಗಿಸಲು ಸ್ಕೆಚ್?

ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಮತ್ತು ಅಲ್ಲಿನ ಸೇನೆ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಪಾಕ್‌ ಸೇನಾಧ್ಯಕ್ಷ ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌ ಅವರನ್ನು ಮಾನಸಿಕವಾಗಿ ಅಸ್ಥಿರ ಎಂದ ಇಮ್ರಾನ್‌ ಖಾನ್

6 Dec 2025 9:52 am
ಬಜಪೆ ಪ.ಪಂ ಚುನಾವಣೆ: 4ನೇ ದಿನಕ್ಕೆ 4 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ, ಡಿ8ರಂದು ನಾಮಪತ್ರ ಕಾವೇರುವ ಸಾಧ್ಯತೆ

ಬಜಪೆ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನ ಪಕ್ಷೇತರ ಅಭ್ಯರ್ಥಿ ಯೋಗೀಶ್‌ ಆಳ್ವ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಗಳಾದ ರಿತೇಶ್‌ ಶೆಟ್ಟಿ, ಲೋಕೇಶ್‌ ಪೂಜಾರಿ, ಸುಮಾ ಬಿ. ಶೆಟ್ಟಿ ಅ

6 Dec 2025 9:42 am
ರಾಜಧಾನಿ ಪೊಲೀಸರಿಗೆ 'ಹೈಜೀನ್ ಆನ್ ಗೋ' ಸಂಚಾರ ಶೌಚಾಲಯ: ಏನಿದು, ಇದರ ವಿಶೇಷತೆ ಏನು?

ಕರ್ತವ್ಯ ನಿರತ ಸಂಚಾರ ಪೊಲೀಸರ ಅನುಕೂಲಕ್ಕಾಗಿ 'ಹೈಜೀನ್‌ ಆನ್‌ ಗೋ' ಹೆಸರಿನ ಸಂಚಾರಿ ಶೌಚಾಲಯ ವಾಹನಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಿದ್ದಾರೆ. ರೆನಾಲ್ಟ್‌ ಕಂಪನಿಯ ಸಿಎಸ್‌ಆರ್‌ ನೆರವಿನಡಿ ರೂಪಿಸಲಾದ ಈ ವಾಹನಗ

6 Dec 2025 9:21 am
ವ್ಲಾಡಿಮಿರ್‌ ಪುಟಿನ್‌ ಸವಿದ ಭಾರತೀಯ ಭೋಜನದ ಮೆನು; ಕ್ರೆಮ್ಲಿನ್‌ ತಲುಪಿದ ದಕ್ಷಿಣ ಭಾರತದ ರಸಂ ಘಮ

ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ, ನಿನ್ನೆ (ಡಿ. 5-ಶುಕ್ರವಾರ) ರಾತ್ರಿ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಭವ್ಯ ಭೋಜನಕೂಟ ಹಲವು ದಿನಗಳವರೆಗೆ ನೆನಪಿರಲಿದೆ. ಈ ಭೋಜನಕೂಟ

6 Dec 2025 8:32 am
Putin Visit to India : ಪ್ರಧಾನಿ ಮೋದಿಗೆ ಕುಮಾರಸ್ವಾಮಿ ವಿಶೇಷ ಅಭಿನಂದನೆ - ಇಲ್ಲಿದೆ ಕಾರಣ

Russia President India Visit : ಜಾಗತಿಕವಾಗಿ ಎಲ್ಲರ ಕಣ್ಣು ನೆಟ್ಟಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಭಾರತ ಭೇಟಿ ಮುಕ್ತಾಯಗೊಂಡಿದೆ. ಭೇಟಿಯ ವೇಳೆ, ಪ್ರಧಾನಿ ಮೋದಿ, ಉಡುಗೊರೆಯಾಗಿ ಭಗವದ್ಗೀತೆಯನ್ನು ನೀಡಿದ್ದಕ್ಕೆ ಕುಮಾರಸ್ವಾಮ

6 Dec 2025 8:31 am
ಸೋದರತ್ತೆ ಮಗನ ಮದುವೆಯಲ್ಲಿ ಸಾನ್ವಿ ಸುದೀಪ್

ಸೋದರತ್ತೆ ಮಗನ ಮದುವೆಯಲ್ಲಿ ಸಾನ್ವಿ ಸುದೀಪ್

6 Dec 2025 7:55 am
Car Accident: ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತುಹೊರಿದು ಸ್ಥಳದಲ್ಲೇ ಸಾವನ್ನಪ್ಪಿದ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್

ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ. ಕುಟುಂಬಸ್ಥರನ್ನ

6 Dec 2025 7:38 am
ಮಸ್ಕತ್ ‌3ನೇ ವಿಶ್ವ ಕನ್ನಡ ಹಬ್ಬ; ನೇರಂಬಳ್ಳಿ ಸುರೇಶ್ ರಾವ್ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ

ಸಪ್ತ ಸಾಗರದಾಚೆ ನೆಲೆಸಿರುವ ಕನ್ನಡಿಗರ ಕನ್ನಡತನ ಎಂದಿಗೂ ಮರೆಯಾಗದು ಎಂಬುದಕ್ಕೆ, ಓಮಾನ್‌ ದೇಶದ ಮಸ್ಕತ್‌ನಲ್ಲಿ ಕನ್ನಡ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕನ್ನಡ ಹಬ್ಬ ಸಾಕ್ಷಿ ಒದಗಿಸಿದೆ. ಈ ವಿಶಿಷ್ಟ ಕಾರ್ಯಕ್ರಮದಲ್

6 Dec 2025 7:32 am
IndiGo Crisis: ಉನ್ನತ ಮಟ್ಟದ ತನಿಖೆಗೆ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ; ಶೀಘ್ರ ಪರಿಹಾರದ ಭರವಸೆ

ದೇಶಾದ್ಯಂತ ಭುಗಿಲೆದ್ದಿರುವ ಇಂಡಿಗೋ ವಿಮಾನ ಹಾರಾಟ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರ ದೃಢ ಹೆಜ್ಜೆಯನ್ನಿರಿಸಿದೆ. ಇಂಡಿಗೋ ಬಿಕ್ಕಟ್ಟಿಗೆ ಕಾರಣಗಳನ್ನು ತಿಳಿದುಕೊಳ್ಳಲು, ಕೇಂದ್ರ ನಾಗರಿಕ ವಿಮಾನಯಾನ

6 Dec 2025 6:46 am
ಭಾರತ-ರಷ್ಯಾ ಪರಮಾಣು ಸಹಕಾರ ಮತ್ತಷ್ಟು ಗಟ್ಟಿ; ಕುಡುಕುಳಂ ಸ್ಥಾವರ ಸಾಮರ್ಥ್ಯ ಹೆಚ್ಚಿಸುವ ವಾಗ್ದನ ಮಾಡಿದ ಪುಟಿನ್‌

ಎರಡು ದಿನಗಳ ಭಾರತ ಪಪ್ರವಾಸ ಕೈಗೊಂಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಭಾರತ ಮತ್ತು ರಷ್ಯಾ ನಡುವೆ ಏಕೆ ಅತ್ಯಂತ ಗಟ್ಟಿ ಗೆಳೆತನವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಭಾರತದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ

6 Dec 2025 5:43 am
ʻದೇವಸ್ಥಾನಗಳಿಗೆ ಭಕ್ತರು ನೀಡಿದ ಹಣ ದೇಗುಲ ಅಭಿವೃದ್ಧಿಗಷ್ಟೇ, ಸಹಕಾರಿ ಬ್ಯಾಂಕ್‌ಗಳ ಲಾಭಕ್ಕಾಗಿ ಅಲ್ಲʼ: ಸುಪ್ರೀಂ

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇವಾಲಯದ ಹಣ ದೇವರಿಗೆ ಸೇರಿದ್ದು, ಅದನ್ನು ಸಹಕಾರಿ ಬ್ಯಾಂಕುಗಳ ಲಾಭಕ್ಕಾಗಿ ಬಳಸಲು ಅವಕಾಶವಿಲ್ಲ. ಭಕ್ತರ ಕಾಣಿಕೆ ಹಣವನ್ನು ದೇವಾಲಯದ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಸಹಕಾರಿ ಬ್ಯ

5 Dec 2025 11:00 pm
ಸಚಿನ್ ತೆಂಡೂಲ್ಕರ್ ಅವರಿಂದಲೂ ಸಾಧ್ಯವಾಗದ ಸಾಧನೆ ಮಾಡಿದ ಪುತ್ರ ಅರ್ಜುನ್! ಟಿ20 ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು

Arjun Tendulkar Creates History- ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇದೀಗ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಪರ ಆಡ

5 Dec 2025 10:48 pm
ರೂಪಾಯಿ ಮೌಲ್ಯ ಉಳಿಸಿಕೊಳ್ಳಲು ಆರ್‌ಬಿಐ ಮಧ್ಯಪ್ರವೇಶ, ಲಕ್ಷ ಕೋಟಿ ರೂ. ಮೌಲ್ಯದ ಬಾಂಡ್‌ ಖರೀದಿಗೆ ನಿರ್ಧಾರ

ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ 1 ಲಕ್ಷ ಕೋಟಿ ರೂಪಾಯಿ ಬಾಂಡ್‌ಗಳ ಖರೀದಿಗೆ ಮುಂದಾಗಿದೆ. ಫಾರೆಕ್ಸ್ ಸ್ವಾಪ್‌ಗಳ ಘೋಷಣೆಯೊಂದಿಗೆ, ಮಾರುಕಟ್ಟೆ ಆಧಾರಿತ ರೂಪಾಯಿಯ ಏರಿಳಿತವನ್ನು ನಿಯಂತ್ರಿಸುವುದಾಗಿ ಕೇಂದ್ರೀಯ ಬ್ಯಾಂ

5 Dec 2025 10:36 pm
GST ದರ ಇಳಿಕೆ ಬಿಸಿ; ಕರ್ನಾಟಕದಲ್ಲಿ ವಾಣಿಜ್ಯ ಆದಾಯ ಸಂಗ್ರಹ ಬೆಳವಣಿಗೆ ಕುಸಿತ; ಮಾರ್ಚ್ ವೇಳೆಗೆ ಗುರಿ ಮುಟ್ಟಲು ಸಿಎಂ ತಾಕೀತು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಾಣಿಜ್ಯ ತೆರಿಗೆಯಿಂದ 1.20 ಲಕ್ಷ ಕೋಟಿ ರೂ. ಆದಾಯ ಗುರಿ ನಿಗದಿಪಡಿಸಲಾಗಿದೆ. ನವೆಂಬರ್ ಅಂತ್ಯಕ್ಕೆ 72,131 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್‌ಟಿ ದರ ಇಳಿಕೆಯಿಂದ ಆದಾಯದ ಬೆಳವಣಿಗೆ ದರ ಕಡಿಮೆಯಾಗಿದೆ. ಆದ

5 Dec 2025 10:24 pm
ಕಂಬಳದಲ್ಲಿ ಕಠಿಣ ನಿಯಮ, ಇನ್ಮುಂದೆ ನಿಶಾನೆಗೆ ನೀರು ಹಾಯಿಸಿದ್ರೆ ಮಾತ್ರ ಬಹುಮಾನ !

ಕಂಬಳದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದರೆ ಮಾತ್ರ ಬಹುಮಾನ ನೀಡಲಾಗುವುದು. ಅಲ್ಲದೆ, ಕೋಣಗಳನ್ನು ಇಳಿಸಲು ಮತ್ತು ಬಿಡಲು ನಿ

5 Dec 2025 9:59 pm
ಸರ್ಕಾರಿ ಶಾಲೆಗಳಲ್ಲಿ ಸಾಲು ಸಾಲು ಗೋಲ್‌ಮಾಲ್‌; ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌ ಖರೀದಿ ಲೋಪ ಬಿಚ್ಚಿಟ್ಟ ಲೋಕಾ ದಾಳಿ

ಶಾಲಾ ಶಿಕ್ಷಣ ಇಲಾಖೆಯ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ಬಗ್ಗೆ ಲೋಕಾಯುಕ್ತ ತನಿಖೆ ಬಹಿರಂಗಪಡಿಸಿದೆ. ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ, ಯುಪಿಎಸ್, ಎಲ್ಇಡಿ ಟಿವಿ ಮತ್ತು ಕಂಪ್ಯೂ

5 Dec 2025 9:46 pm
ದಕ್ಷಿಣ ಕನ್ನಡ ಆಯ್ತು, ಇದೀಗ ಮಂಡ್ಯಕ್ಕೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ! ಮತೀಯ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರದ ಕ್ರಮ

ಕೋಮು ಹಿಂಸೆ ನಿಯಂತ್ರಣಕ್ಕೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಗಣೇಶ ಹಬ್ಬದ ಮೆರವಣಿಗೆ ವೇಳೆ ನಡೆದ ಅವಘಡ ಪರಿಗಣಿಸಿ ಇದೀಗ ಮಂಡ್ಯದಲ್ಲೂ ಇಂತಹ ಪಡ

5 Dec 2025 9:37 pm
ವಿಶಾಖಪಟ್ಟಣದಲ್ಲೂ ಟಾಸ್ ಗೆದ್ದೋರು ಫೀಲ್ಡಿಂಗ್ ಮಾಡೋದು ಖಚಿತ; ಲಕ್ ಕೈಹಿಡಿಯದಿದ್ದಾಗ ಹೇಗಾಡುವುದು ಉಚಿತ?

India Vs South Africa- ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಕಹಿ ಉಂಡಿರುವ ಭಾರತ ತಂಡ ಇದೀಗ ವಿಶಾಖಪಟ್ಟಣದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿರುವುದರಿಂದ 3ನೇ ಪಂದ್ಯ ನಿರ್ಣಾಯಕವಾಗಿದೆ. ರೋಹಿ

5 Dec 2025 9:30 pm
ಬೀದಿ ನಾಯಿ ನಿರ್ವಹಣೆಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿ ಪ್ರಕಟ; ಏನೆಲ್ಲಾ ನಿಯಮ? ಎಷ್ಟು ಆಹಾರ ಒದಗಿಸಬೇಕು?

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಬೀದಿ ನಾಯಿಗಳ ನಿರ್ವಹಣೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಕಡಿತ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳು ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಬೇಕ

5 Dec 2025 9:06 pm
18ನೇ ವರ್ಷದ ಮಿಡ್‌ನೈಟ್‌ ಮ್ಯಾರಥಾನ್‌, ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ

ಬೆಂಗಳೂರಿನಲ್ಲಿ 18ನೇ ಮಿಡ್‌ನೈಟ್ ಮ್ಯಾರಥಾನ್‌ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 3 ರಿಂದ ಭಾನುವಾರ ಮುಂಜಾನೆ 5 ಗಂಟೆಯವರೆಗೆ ಕೆಟಿಪಿಒ ಮತ್ತು ಇಪಿಐಪಿ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪರ್

5 Dec 2025 8:27 pm
Chitradurga Crimes: ಛೇ ಎಣ್ಣೆ ಮತ್ತಲ್ಲಿ ಹೀಗಾ ಮಾಡೋದು?; ತನ್ನ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ

ಚಿತ್ರದುರ್ಗದಲ್ಲಿ ತಂದೆಯೊಬ್ಬ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮಕ್ಕಳ ಮೇಲೆ ಮಾತ್ರವಲ್ಲದೇ ಹೆತ್ತ ತಾಯಿಯ ಮೇಲೆಯೂ ಲೈಂಗಿ ದೌರ್ಜನ್ಯ ಎಸಗಿದ ಆರೋಪ ಎಸಗಿದ್ದಾರೆ ಎಂದು ಅವರ ತಾಯಿಯೇ ದೂರು ನ

5 Dec 2025 8:22 pm
ಹಾಲಿವುಡ್‌ನಲ್ಲೊಂದು ಮೆಗಾ ಡೀಲ್‌, ನೆಟ್‌ಫ್ಲಿಕ್ಸ್‌ ತೆಕ್ಕೆಗೆ ವಾರ್ನರ್‌ ಬ್ರದರ್ಸ್‌, ₹6.5 ಲಕ್ಷ ಕೋಟಿಗೆ ಖರೀದಿ

ಮನರಂಜನಾ ಕ್ಷೇತ್ರದ ದೈತ್ಯ ಸಂಸ್ಥೆಯಾದ ನೆಟ್‌ಫ್ಲಿಕ್ಸ್, ಮತ್ತೊಂದು ಪ್ರಮುಖ ಸಂಸ್ಥೆಯಾದ ವಾರ್ನರ್ ಬ್ರದರ್ಸ್ ಡಿಸ್ಕವರಿಯ ಟಿವಿ, ಚಲನಚಿತ್ರ ಮತ್ತು ಸ್ಟ್ರೀಮಿಂಗ್ ವಿಭಾಗವನ್ನು ಬರೋಬ್ಬರಿ 72 ಬಿಲಿಯನ್ ಡಾಲರ್‌ಗಳಿಗೆ ಖರೀದಿ

5 Dec 2025 8:20 pm
2025 ರಲ್ಲಿ ಅತಿ ಹೆಚ್ಚು ಗೂಗಲ್ ಮಾಡಲ್ಪಟ್ಟ IPL ತಂಡ ಯಾವುದು? RCBಯೂ ಅಲ್ಲ, CSKಯೂ ಪಟ್ಟಿಯಲ್ಲಿಲ್ಲ!

Punjab Kings And Delhi Capitals- ಗೂಗಲ್ 2025 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾ ತಂಡಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಫುಟ್ಬಾಲ್ ತಂಡಗಳಾದ ಪ್ಯಾರಿಸ್ ಸೇಂಟ್-ಜರ್ಮೈನ್, ಎಸ್ ಎಲ್ ಬೆನ್ಫಿಕಾ ಮೊದಲೆರಡು ಸ್ಥ

5 Dec 2025 7:44 pm
ರಕ್ಷಿತಾಗೆ ಹೈಪ್‌ ಕೊಟ್ಟಿದ್ದೇ ನಾವು!

ರಕ್ಷಿತಾಗೆ ಹೈಪ್‌ ಕೊಟ್ಟಿದ್ದೇ ನಾವು!

5 Dec 2025 7:41 pm
ರಾಶಿಕಾನ ನೋಡಿದ್ರೆ ಮೈಯೆಲ್ಲಾ ಉರೀತಾ ಇತ್ತು!

ರಾಶಿಕಾನ ನೋಡಿದ್ರೆ ಮೈಯೆಲ್ಲಾ ಉರೀತಾ ಇತ್ತು!

5 Dec 2025 7:39 pm
ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ಬಿಟ್ರೆ ಎಲ್ರೂ ವೀಕ್!

ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ಬಿಟ್ರೆ ಎಲ್ರೂ ವೀಕ್!

5 Dec 2025 7:36 pm
ಧ್ರುವಂತ್‌ ಎಷ್ಟು ಚೀಪ್‌ ಅನಿಸ್ತು!

ಧ್ರುವಂತ್‌ ಎಷ್ಟು ಚೀಪ್‌ ಅನಿಸ್ತು!

5 Dec 2025 7:35 pm
ಜಗತ್ತಿಗೆ ತಾಮ್ರದ ಆಪತ್ತು; ಕಾಪರ್‌ಗಾಗಿ ಶುರುವಾಯ್ತು ಮಹಾಯುದ್ಧ! ಚಿನ್ನದಷ್ಟೇ ದುಬಾರಿ? ಭಾರತಕ್ಕೇನು ಎಫೆಕ್ಟ್‌?

ಜಗತ್ತಿಗೆ ತಾಮ್ರದ ಆಪತ್ತು; ಕಾಪರ್‌ಗಾಗಿ ಶುರುವಾಯ್ತು ಮಹಾಯುದ್ಧ! ಚಿನ್ನದಷ್ಟೇ ದುಬಾರಿ? ಭಾರತಕ್ಕೇನು ಎಫೆಕ್ಟ್‌?

5 Dec 2025 7:34 pm
ಮನೆ ಸಾಲದ EMI ಇಳಿಕೆ; FD ಇಟ್ಟವರಿಗೆ ಶಾಕ್‌, ಆರ್‌ಬಿಐನಿಂದ ರೆಪೋ ರೇಟ್‌ ಮತ್ತೆ ಕಟ್‌! ಏನೆಲ್ಲಾ ಆಗುತ್ತೆ ಗೊತ್ತಾ?

ಮನೆ ಸಾಲದ EMI ಇಳಿಕೆ; FD ಇಟ್ಟವರಿಗೆ ಶಾಕ್‌, ಆರ್‌ಬಿಐನಿಂದ ರೆಪೋ ರೇಟ್‌ ಮತ್ತೆ ಕಟ್‌! ಏನೆಲ್ಲಾ ಆಗುತ್ತೆ ಗೊತ್ತಾ?

5 Dec 2025 7:33 pm
ಕೋಟಿ ಬೆಲೆಯ ಕಾರು ಬಿಟ್ಟು ಫಾರ್ಚುನರ್ ಏರಿದ್ದೇಕೆ ಪುಟಿನ್‌-ಮೋದಿ? ಪಾಶ್ಚಿಮಾತ್ಯರಿಗೆ ಶಾಕ್‌! ಮೋದಿ ಹೇಳಿದ್ದೇನು?

ಕೋಟಿ ಬೆಲೆಯ ಕಾರು ಬಿಟ್ಟು ಫಾರ್ಚುನರ್ ಏರಿದ್ದೇಕೆ ಪುಟಿನ್‌-ಮೋದಿ? ಪಾಶ್ಚಿಮಾತ್ಯರಿಗೆ ಶಾಕ್‌! ಮೋದಿ ಹೇಳಿದ್ದೇನು?

5 Dec 2025 7:32 pm
ರೇಂಜ್ ರೋವರ್, ಬೆಂಝ್ ಬಿಟ್ಟು ಫಾರ್ಚುನರ್ ಕಾರು ಹತ್ತಿದ್ದೇಕೆ ಮೋದಿ - ಪುಟಿನ್? ಏನಿದು ಸಿಕ್ರೇಟ್‌?

ನಾಲ್ಕು ವರ್ಷಗಳ ನಂತರ ನಡೆದ ವ್ಲಾಡಿಮಿರ್ ಪುಟಿನ್ ಅವರ ಈ ಭಾರತ ಭೇಟಿ, ಕೇವಲ ರಾಜತಾಂತ್ರಿಕ ಮಾತುಕತೆಗಳಿಗೆ ಮಾತ್ರವಲ್ಲದೆ, ಫಾರ್ಚುನರ್ ಡಿಪ್ಲೊಮಸಿಯ ಮೂಲಕವೂ ಹೊಸ ಸಂಚಲನ ಮೂಡಿಸಿದೆ. ಪಶ್ಚಿಮದ ನಿರ್ಬಂಧಗಳ ನಡುವೆಯೂ ಭಾರತ ಮತ್

5 Dec 2025 7:19 pm
ಒಂದೇ ದಿನ ಸಾವಿರಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು, ನಿಯಮಗಳನ್ನು ತಾತ್ಕಾಲಿಕವಾಗಿ ಹಿಂಪಡೆದ DGCA

ಭಾರತದ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಶುಕ್ರವಾರ ತುರ್ತಾಗಿ ವಿಮಾನ ಚಾಲಕರ ಕರ್ತವ್ಯ ಸಮಯ ಮತ್ತು ವಿಶ್ರಾಂತಿ ನಿಯಮಗಳನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಕಳೆದ ನಾಲ್ಕು ದಿನಗಳಿಂ

5 Dec 2025 7:16 pm
ಹೊಸ ಕಾರು ಖರೀದಿಸಿದ ಡ್ರೋನ್‌ ಪ್ರತಾಪ್

ಹೊಸ ಕಾರು ಖರೀದಿಸಿದ ಡ್ರೋನ್‌ ಪ್ರತಾಪ್

5 Dec 2025 6:59 pm
ಇಂಡಿಗೋ ಸಿಬ್ಬಂದಿ ಮೇಲೆ ಪ್ರಯಾಣಿಕ ಕಿಡಿ; ʻಸರ್‌ ನಿಮ್ಮ ಪೌರುಷ ಕೇಂದ್ರದ ಮೇಲೆ ತೋರಿಸಿ ಅಮಾಯಕರ ಮೇಲಲ್ಲʼ ಎಂದ ಕಾಂಗ್ರೆಸ್

ಬುಧವಾರದಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡಿದಂತಾಯ್ತು. ಪ್ರಯಾಣಿಕರೊಬ್ಬರು ಸಿಬ್ಬಂದಿಯ ಮೇಲೆ ಸಿಸ್ಟರ್, ಮೇರೆ ಭೇಟಿಕೋ ಪ್ಯಾಡ್‌ ಚಾಯಿಯೇ ಎಂದು ಕೂಗಾಡಿದ ವಿಡಿಯೋ ವೈರಲ್‌

5 Dec 2025 6:58 pm
WTL 2025- ಬೆಂಗಳೂರಿನಲ್ಲಿ ರೋಚಕ ವಿಶ್ವ ಟೆನಿಸ್ ಲೀಗ್ ಟೂರ್ನಿ; ಯಾವಾಗ ಪಂದ್ಯ? ಟಿಕೆಟ್ ಎಲ್ಲಿ ಲಭ್ಯ?

World Tennis League 2025- ಬೆಂಗಳೂರಿನಲ್ಲಿ ಮೊದಲ ಬಾರಿಗೆ ವರ್ಲ್ಡ್ ಟೆನಿಸ್ ಲೀಗ್ (WTL) ಆಯೋಜನೆಯಾಗಿದ್ದು, ಡಿಸೆಂಬರ್ 17 ರಿಂದ 20 ರವರೆಗೆ ನಡೆಯಲಿದೆ. ಕನ್ನಡಿಗ ರೋಹನ್ ಬೋಪಣ್ಣ ಸೇರಿದಂತೆ ವಿಶ್ವದ ಹಲವು ಖ್ಯಾತನಾಮ ಟೆನಿಸಿಗರು ಪಾಲ್ಗೊಳ್ಳಲಿದ್ದ

5 Dec 2025 6:47 pm
Low blood: ಈ ಆಹಾರಗಳನ್ನು ತಿಂದ್ರೆ ರಕ್ತದ ಸಮಸ್ಯೆ ಬರುವುದಿಲ್ಲ| Dr Akshata Nayak

Low blood: ಈ ಆಹಾರಗಳನ್ನು ತಿಂದ್ರೆ ರಕ್ತದ ಸಮಸ್ಯೆ ಬರುವುದಿಲ್ಲ| Dr Akshata Nayak

5 Dec 2025 6:36 pm
ಪುಟಿನ್ ಜೊತೆಗೆ ಡಿನ್ನರ್ - ರಾಹುಲ್, ಖರ್ಗೆಗೆ ಇಲ್ಲದ ಆಮಂತ್ರಣ ಶಶಿ ತರೂರ್ ಗೆ! ಗಾಂಧಿ ಪರವಾರವನ್ನು ಮತ್ತೆ ಕೆಣಕಿದ ಕೇಂದ್ರ

ರಷ್ಯಾ ಅಧ್ಯಕ್ಷ ಪುಟಿನ್ ಅವರ ಗೌರವಾರ್ಥ ಕೇಂದ್ರ ಸರ್ಕಾರ ಆಯೋಜಿಸಿದ್ದ ಭೋಜನಕೂಟಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ಆಹ್ವಾನವಿಲ್ಲ. ಬದಲಿಗೆ, ಕಾಂಗ್ರೆಸ್‌ನ ಶಶಿ ತರೂರ್ ಅವರಿಗೆ ಆಹ್ವಾನ ನೀಡಿದ್ದು, ಇದು ಗಾಂ

5 Dec 2025 6:24 pm
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ - ಖಾತಾ ಪಡೆಯುವುದು ಮತ್ತಷ್ಟು ಸುಲಭ; ಗೊಂದಲಗಳಿಗೆ ಸಹಾಯವಾಣಿ ಪರಿಹಾರ!

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯುವುದು ಈಗ ಸುಲಭವಾಗಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಆಸ್ತಿಗಳ ಭದ್ರತೆಗಾಗಿ ಇ-ಸ್ವತ್ತು ಅಭಿಯಾನ ಪ್ರಾರಂಭಿಸಲಾಗಿದೆ. ಸಹಾಯವಾಣಿ 9483476000 ಮೂಲಕ ಯ

5 Dec 2025 6:12 pm
ವ್ಲಾದಿಮಿರ್‌ ಪುಟಿನ್‌ ಭೇಟಿ ಸಂದರ್ಭದಲ್ಲೇ ರಷ್ಯಾ ಪ್ರವಾಸಿಗರಿಗೆ ಭರ್ಜರಿ ಕೊಡುಗೆ ಘೋಷಿಸಿದ ಪ್ರಧಾನಿ ಮೋದಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಪ್ರವಾಸಿಗರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್ ವೀಸಾ ಮತ್ತು ಗ್ರೂಪ್ ಟೂರಿಸ್ಟ್ ವೀಸಾ ನೀಡುವುದಾಗಿ ಘೋಷಿಸಿದ್ದಾರ

5 Dec 2025 6:11 pm