SENSEX
NIFTY
GOLD
USD/INR

Weather

30    C
... ...View News by News Source
​Photos: ವರ್ಷಗಟ್ಟಲೇ ಪ್ರೀತಿಸಿ ಮದುವೆಯಾದ 'ಲಕ್ಷ್ಮೀ ಬಾರಮ್ಮ', 'ಸೀತಾವಲ್ಲಭ' ನಟ Akarsh Byramudi​

​Photos: ವರ್ಷಗಟ್ಟಲೇ ಪ್ರೀತಿಸಿ ಮದುವೆಯಾದ 'ಲಕ್ಷ್ಮೀ ಬಾರಮ್ಮ', 'ಸೀತಾವಲ್ಲಭ' ನಟ Akarsh Byramudi​

11 May 2024 11:34 am
ಹಾಸನ ಲೈಂಗಿಕ ಹಗರಣ, ಹದಿಹರೆಯದ ಮಕ್ಕಳ ಮೇಲೆ ಬೀರಿದೆ ಪರಿಣಾಮ! ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟ ತಜ್ಞರು

ಹಾಸನ ಪೆನ್‌ಡ್ರೈವ್ ಪ್ರಕರಣ ಸಾಮಾಜಿಕ ಪರಿಣಾಮಗಳನ್ನು ಬೀರುತ್ತಿರುವ ಜೊತೆಗೆ ಮಕ್ಕಳ ಮೇಲೂ ಇದು ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು

11 May 2024 11:16 am
GT vs CSK: ಸಿಎಸ್‌ಕೆ ವಿರುದ್ದ ಗೆದ್ದರೂ ಬೇಸರ ವ್ಯಕ್ತಪಡಿಸಿದ ಶುಭಮನ್ ಗಿಲ್!

Shubman Gill on GT VS CSK Match: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 10) ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 35 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತ

11 May 2024 11:04 am
ಪರಪ್ಪನ ಅಗ್ರಹಾರದಲ್ಲಿ ಎಚ್‌ಡಿ ರೇವಣ್ಣ ಡೇ -4 : ಇನ್ನೂ ವಿದೇಶದಲ್ಲೇ ಪ್ರಜ್ವಲ್

ಹಾಸನ ಪೆನ್ ಡ್ರೈವ್ ಪ್ರಕರಣ ಸಂತ್ರಸ್ತೆ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಬಂಧನ ಆಗಿದೆ. ಇದೀಗ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಕೈದಿ ನಂಬರ್ 4567 ಆಗಿರುವ ಎಚ್‌ಡಿ ರೇವಣ್ಣ ಆರೋ

11 May 2024 10:49 am
ಚಿತ್ರಪ್ರೇಮಿಗಳ ಮನದಲ್ಲಿ ಸದಾ ಜೀವಂತವಾಗಿರುವ ಕನ್ನಡ 'ಖಳಚಕ್ರವರ್ತಿ' ವಜ್ರಮುನಿ

ಕನ್ನಡ ಚಿತ್ರರಂಗದ ನಟಭೈರವ, ನಟಭಯಂಕರನೆಂದೇ ಖ್ಯಾತರಾದ ವಜ್ರಮುನಿ ಬದುಕಿದ್ದರೆ ಇಂದು ತಮ್ಮ ಎಂಬತ್ತನೇ ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದರು. ಖಳ ಪಾತ್ರಗಳಿಗೆ ಹೊಸ ಭಾಷ್ಯೆ ಬರೆದ ವಜ್ರಮುನಿ ಜೀವಂತವಾಗಿಲ್ಲದಿದ್ದರೂ ಅವ

11 May 2024 10:44 am
ರೇರಾ ಕಾಯಿದೆ ಜಾರಿಯಾಗಿ 7 ವರ್ಷ; ವಸತಿ ಯೋಜನೆ ನೋಂದಣಿಗೆ ಬಿಲ್ಡರ್ಸ್ ಹಿಂದೇಟು

​​​ಬಹುತೇಕ ಪ್ರಕರಣಗಳಲ್ಲಿ ‘ನೋ ರಿಪ್ಲೇ ಫ್ರಮ್‌ ಬಿಲ್ಡರ್‌’ ಎಂದಿದೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಬಿಲ್ಡರ್‌ಗಳು ತಮ್ಮ ಅಹವಾಲು ಸಲ್ಲಿಸಿದ್ದು, ಅಂತಹ ದೂರುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ. ಆದರೆ, ಬಹುತೇಕ ದೂ

11 May 2024 10:22 am
ನಿರೀಕ್ಷೆ ಹುಸಿಯಾಗಿಸಿದ ಪ್ರಸಕ್ತ ವರ್ಷದ ಮೇವು; ಕಂಗಾಲಾದ ಬೆಳೆಗಾರರು

Lack of Mango Yield: ಈ ಬಾರಿ ಮಳೆ ಕೊರತೆ, ನೀರಿನ ಅಭಾವ, ತಾಪಮಾನ ಹೆಚ್ಚಳದಿಂದ ಬಹುತೇಕ ವಾರ್ಷಿಕ ಬೆಳೆಗಳಿಗೆ ಹಾನಿ ಉಂಟು ಮಾಡಿದೆ. ಸಾಕಷ್ಟು ಕಡೆ ಬೆಳೆ ಅಲ್ಲಿಯೇ ಮುರುಟಿ ಹೋಗಿದೆ. ಈ ಬಾರಿ ಮಾವಿನ ಬಂಪರ್‌ ಇಳುವರಿ ನಿರೀಕ್ಷೆ ಮಾಡಿದ್ದ ರೈತರಿ

11 May 2024 9:58 am
ವೀಳ್ಯದೆಲೆಗೆ ಚಿನ್ನದ ಬೆಲೆ; ಪ್ರತಿ ಪಿಂಡಿ ಎಲೆಗೆ 12 ಸಾವಿರದಿಂದ 15 ಸಾವಿರ ರೂ. ದರ

ಶುಭ ಕಾರ್ಯಗಳಲ್ಲಿ ಕಡ್ಡಾಯವಾಗಿ ವೀಳ್ಯದೆಲೆ ಬೇಕು. ಶುಭ ಕಾರ್ಯಗಳ ಋುತುವಿನಲ್ಲಿ, ಹಬ್ಬಗಳ ಸೀಸನ್‌ಗಳಲ್ಲಿ ವೀಳ್ಯದೆಲೆಗೆ ಬೇಡಿಕೆ ಹೆಚ್ಚಾಗುತ್ತದೆ. ಬೆಲೆ ಕೂಡಾ ಹೆಚ್ಚಾಗುತ್ತದೆ. ಇದೀಗ ವೀಳ್ಯದೆಲೆ ಬೆಲೆ ಭಾರಿ ಏರಿಕೆ ಕಾಣು

11 May 2024 9:29 am
ವಿಧಾನ ಪರಿಷತ್‌ ಚುನಾವಣೆಗೂ ಬಿಜೆಪಿ- ಜೆಡಿಎಸ್‌ ಮೈತ್ರಿ: 4+2 ಸೂತ್ರ

Karnataka Legislative Council Elections: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ಏರಿದೆ. ಸಂಸತ್ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್, ಇಲ್ಲಿಯೂ ಸೀಟು ಹಂಚಿಕೆ ಒಪ್ಪಂದ ಮುಂದುವ

11 May 2024 9:18 am
ಬಜೆಟ್‌ ಭರವಸೆ ಜಾರಿ ಆದೇಶಕ್ಕೆ ಜೂನ್ 15ರ ಗಡುವು: ಅಭಿವೃದ್ಧಿಗೆ ನೀತಿ ಸಂಹಿತೆ ಅಡ್ಡಿ

Lok Sabha Elections 2024 Code of Conduct: ಜೂನ್‌ 15ರ ಒಳಗೆ ಪ್ರಸಕ್ತ ಹಣಕಾಸು ವರ್ಷದ (2024-25) ಆಯವ್ಯಯದ ಘೋಷಣೆ ಮತ್ತು ಹೊಸ ಕಾರ್ಯಕ್ರಮ ಅನುಷ್ಠಾನಕ್ಕೆ ಆದೇಶ ಹೊರಡಿಸಲು ರಾಜ್ಯ ಸರಕಾರ ಗಡುವು ನೀಡಿದೆ. ಆದರೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇ

11 May 2024 8:54 am
’ ಶಿಕಾರಿಪುರದ ನನ್ನ ಕಚೇರಿಯ ಮೇಲೆ ವಾಮಾಚಾರ ನಡೆದಿದೆ, ಬಿಎಸ್‌ವೈ ಪುತ್ರನನ್ನು ಮೊದಲು ಬಂಧಿಸಿ ’

KS Eshwarappa Angry On BS Yediyurappa : ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯವಾಗಿ ಕಣಕ್ಕಿಳಿದು ಸ್ಪರ್ಧಿಸಿದ್ದ ಕೆ ಎಸ್ ಈಶ್ವರಪ್ಪ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಯಡಿಯೂರಪ್ಪನವರ

11 May 2024 8:42 am
Crop insurance: ಬರವಿದ್ದರೂ ಚಿಕ್ಕಬಳ್ಳಾಪುರ ರೈತರಿಗೆ ವಿಮೆ ಪರಿಹಾರ ಶೂನ್ಯ!

Crop insurance: ರೈತರು ತಾವು ಬೆಳೆದ ಬೆಳೆಗಳಿಗೆ ಪ್ರಕೃತಿ ವಿಕೋಪದಿಂದ ಏನಾದರೂ ತೊಂದರೆಯಾದರೆ ಸೂಕ್ತ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಸರಿಯಾಗಿ ಪರಿಹಾರ ಕೊಡುವುದಿಲ್ಲಎಂಬ ಕಾರಣಕ್ಕೆ ಈಗಲೂ ರೈ

11 May 2024 7:39 am
ಕೇರಳದಲ್ಲಿ ಖಾಸಗಿ ರೈಲು ಪ್ರವಾಸ; ಮಕ್ಕಳಿಗೆ ಗೋವಾ, ಅಯೋಧ್ಯೆ ಉಚಿತ ಪ್ಯಾಕೇಜ್‌

ಕೇರಳದ ಮೊದಲ ಖಾಸಗಿ ರೈಲು ಪ್ರವಾಸ ಪ್ಯಾಕೇಜ್ ಜೂ 4 ರಿಂದ ಪ್ರಾರಂಭವಾಗಲಿದೆ. ರೈಲು ಪ್ರವಾಸದ ಪ್ಯಾಕೇಜ್‌ನ್ನು ಕೊಚ್ಚಿ ಮೂಲದ ಪ್ರಿನ್ಸಿ ವರ್ಲ್ಡ್ ಟ್ರಾವೆಲ್‌ ಜಾರಿಗೊಳಿಸಿದೆ. ಮೊದಲ ಹಂತದಲ್ಲಿ ಗೋವಾ, ಮುಂಬಯಿ ಮತ್ತು ಅಯೋಧ್ಯೆಗ

11 May 2024 7:17 am
ಬೆಂಗಳೂರು ಉಪನಗರ ರೈಲಿಗೆ ಹರಿದು ಬಂದ ವಿದೇಶಿ ಬಂಡವಾಳ

Bengaluru Suburban Railway: ಲೋಕಸಭಾ ಚುನಾವಣೆ ನೀತಿಸಂಹಿತೆ ಮುಗಿದ ನಂತರ, ಬಿಎಸ್‌ಆರ್‌ಪಿ ಮೊದಲ ಕಾರಿಡಾರ್‌ (ಕೆಎಸ್‌ಆರ್‌ ಬೆಂಗಳೂರು -ದೇವನಹಳ್ಳಿ) 41 ಕಿ.ಮೀ.ಗೆ ಟೆಂಡರ್‌ ಆಹ್ವಾನಿಸಲಿದೆ. ಈ ಮಾರ್ಗದ ಟೆಂಡರ್‌ ಮುಗಿದ ನಂತರ ಮೂರನೇ ಕಾರಿಡಾರ್‌ಗ

11 May 2024 6:46 am
ಟೀಮ್‌ ಇಂಡಿಯಾ ಸೆಲೆಕ್ಟರ್ಸ್‌ಗೆ ಶುಭಮನ್‌ ಗಿಲ್‌ ಮಿಂಚಿನ ಶತಕದ ಖಡಕ್‌ ಉತ್ತರ!

Gujarat Titans vs Chennai Super Kings Match Highlights: ಕೆಲ ದಿನಗಳ ಹಿಂದಷ್ಟೇ ಟೀಮ್ ಇಂಡಿಯಾ ಸೆಲೆಕ್ಟರ್ಸ್‌ 2024ರ ಸಾಲಿನ ಯಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡಿದರು. ಅಚ್ಚರಿಯ ನಿರ್ಧಾರ ಎಂಬಂತೆ ಸ್ಟಾರ್‌ ಓಪನರ್‌ ಶುಭಮ

11 May 2024 12:43 am
ಸರ್ವಾಧಿಕಾರದ ವಿರುದ್ಧ ಹೋರಾಡೋಣ: ಜೈಲಿನಿಂದ ಹೊರಬರುತ್ತಿದ್ದಂತೆ ಗುಡುಗಿದ ಕೇಜ್ರಿವಾಲ್‌

ಶುಕ್ರವಾರ ತಿಹಾರ್‌ ಜೈಲಿನಿಂದ ಹೊರಬಂದಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ 'ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು' ಎಂದು ಕರೆ ನೀಡಿದ್ದಾರೆ. ನಾನು ಸರ್ವಾಧಿಕಾರದ ವಿರುದ್ಧ ನನ್ನ ಸ

10 May 2024 11:39 pm
T20 World Cup:ವಿರಾಟ್‌ ಕೊಹ್ಲಿಗೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ಸೌರವ್ ಗಂಗೂಲಿ!

Sourav Ganguly on Virat Kohli's Batting Position: ಮುಂಬರು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪರ ವಿರಾಟ್‌ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ ಆಗ್ರಹಿಸಿದ್ದಾರೆ. ಗಂ

10 May 2024 11:26 pm
IPL 2024: ಚೊಚ್ಚಲ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಸಾಯ್‌ ಸುದರ್ಶನ್‌!

Sai Sudharsan breaks Sachin Tendulkar’s record: ಗುಜರಾತ್‌ ಟೈಟನ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸಾಯ್‌ ಸುದರ್ಶನ್‌ ಅವರು ಇಂಡಿಯನ್‌ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂ

10 May 2024 10:36 pm
ದರ ಹೆಚ್ಚಾದರೂ ಅಕ್ಷಯ ತೃತೀಯಕ್ಕೆ ಕುಂದದ ಚಿನ್ನ ಖರೀದಿ ಉತ್ಸಾಹ, ರಾಜ್ಯದಲ್ಲಿ 2,050 ಕೆಜಿ ಮಾರಾಟ

ಈ ಬಾರಿ ಅಕ್ಷಯ ತೃತೀಯ ಶುಕ್ರವಾರ ಬಂದಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿನ್ನಾಭರಣಗಳ ಖರೀದಿ ಸಂಭ್ರಮ ಜೋರಾಗಿತ್ತು. ಆಭರಣ ಮಳಿಗೆಗಳ ಮುಂದೆ ಜನಸಾಗರವೇ ನೆರೆದಿದ್ದು ಕಂಡು ಬಂತು. ಈ ವೇಳೆ ರಾಜ್ಯಾದ್ಯಂತ ಅಂದಾಜು 2,0

10 May 2024 10:33 pm
ಹಾಸನ ಪೆನ್‌ಡ್ರೈವ್‌ ಕೇಸ್‌: ಬಿಜೆಪಿ ಮುಖಂಡ ದೇವರಾಜೇಗೌಡ ಚಿತ್ರದುರ್ಗದಲ್ಲಿ ಪೊಲೀಸ್‌ ವಶಕ್ಕೆ!

Devaraje Gowda Arrested : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಆರೋಪದಡಿ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ. ಚಿತ್ರದುರ್ಗದಲ್ಲಿ ಬಂಧನವಾಗಿದ್ದು, ಹಾಸನ ಪೊಲೀಸರಿಗೆ ಒಪ್ಪಿಸಲಾಗಿದೆ.

10 May 2024 10:05 pm
ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ, ಮೇ 11ರಂದು ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ರಾಜ್ಯದಲ್ಲಿ ಪೂರ್ವ ಮುಂಗಾರುಮಳೆ ಆರಂಭವಾಗಿದ್ದು ಶುಕ್ರವಾರ ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಮೇ 11ರಂದು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲ

10 May 2024 9:38 pm
ಕುಮಾರಸ್ವಾಮಿ ಮತ್ತು ದೇವರಾಜೇಗೌಡ ಭೇಟಿಯಾಗಿದ್ದೇಕೆ? ಸಚಿವ ಚಲುವರಾಯಸ್ವಾಮಿ ಪ್ರಶ್ನೆ

ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಪ್ರಮುಖ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಮಾಜಿ ಮುಖ್ಯಮಂತ

10 May 2024 9:36 pm
SSLC ವಿದಾರ್ಥಿನಿಯನ್ನು ಕೊಲೆ ಮಾಡಿ ರುಂಡದೊಂದಿಗೆ ಪರಾರಿಯಾಗಿದ್ದ ಕೊಡಗಿನ ವ್ಯಕ್ತಿ ಶವವಾಗಿ ಪತ್ತೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ 16ರ ಹರೆಯದ ಅಪ್ರಾಪ್ತ ಯುವತಿಯ ಶಿರಚ್ಛೇದ ಮಾಡಿ ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಕೊಡಗು ಜಿಲ್ಲೆಯ ಮಡಿಕೇರಿಯ 32 ವರ್ಷದ ಯುವಕ ಪ್ರಕಾಶ್‌ ಶುಕ್ರವಾರ ಸಂಜೆ ಶವವಾ

10 May 2024 8:49 pm
ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಎಸ್‌ಐಟಿಯಿಂದ ಒತ್ತಡ: ನಿಖಿಲ್‌ ಕುಮಾರಸ್ವಾಮಿ

ಹಾಸನ ಪೆನ್‌ಡ್ರೈವ್‌ ಪ್ರಕರಣ ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಎಸ್‌ಐಟಿಯವರು

10 May 2024 8:03 pm
ಪಾರ್ಟಿ ಬಿಡು - ಕ್ರಿಕೆಟ್‌ ಆಡು, ಪೃಥ್ವಿ ಶಾಗೆ ಪಾಕ್‌ ದಿಗ್ಗಜ ವಸೀಮ್ ಅಕ್ರಮ್ ಕಿವಿಮಾತು!

Wasim Akram on Prithvi Shaw's poor form: ಹದಿನೇಳನೇ ಆವೃತ್ತಿಯ ಇಂಡಿಯಾ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ಸ್ಪೋಟಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಲಯ ಕಂಡುಕೊಳ್ಳಲು ವಿಫಲರಾಗಿದ್ದಾರೆ. ಈಗಾಗಲೇ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಸ್ಟೈಲ

10 May 2024 7:45 pm
ಹಾಸನ ಪೆನ್‌ಡ್ರೈವ್ ಕೇಸ್‌: ರಾಜಕೀಯ ಚದುರಂಗದಾಟಕ್ಕೆ ಹೆಣ್ಣೇ ಬಲಿಪಶು, ಸಮಾಜದ ಮೇಲೆ ಬೀರುತ್ತಿರುವ ಪರಿಣಾಮವೇನು?

Prajwal Revanna Case : ಹಾಸನ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ರಾಜಕೀಯ ದಾಳವಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಚಿಂತಕಿಯರು, ವಿಚಾರವಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ

10 May 2024 7:13 pm
ಪಶ್ಚಿಮಘಟ್ಟ ಸಾಲಿನ ಸಕಲೇಶಪುರ, ಮೂಡಿಗೆರೆಯಲ್ಲಿ ತಂಪೆರೆದ ವರುಣ: ಕೃಷಿಕರು ದಿಲ್ ಖುಲ್

Rain In Western Ghats: ಪಶ್ಚಿಮ ಘಟ್ಟ ವ್ಯಾಪ್ತಿಯ ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಫೆಬ್ರವರಿ ತಿಂಗಳ ಅಂತ್ಯದಿಂದ ಮಾರ್ಚ್‌ ಅಂತ್ಯದ ಒಳಗೆ ಸಾಕಷ್ಟು ಮಳೆ ಆಗಬೇಕಿತ್ತು. ಆದರೆ ಈ ಬಾರಿ ಮಳೆ ಕೊರತೆ ಕಾಡಿದೆ. ಈ ನಡುವೆ, ಹಾಸ

10 May 2024 6:41 pm
ಮಾರ್ಚ್‌ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್‌ಗೆ ಭರ್ಜರಿ ₹17,407 ಕೋಟಿ ಲಾಭ, 3 ಪಟ್ಟು ಏರಿಕೆ!

ಟಾಟಾ ಮೋಟಾರ್ಸ್‌ ಮಾರ್ಚ್‌ ತ್ರೈಮಾಸಿಕದಲ್ಲಿ 17,407.18 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಲಾಭ ಬರೋಬ್ಬರಿ ಶೇಕಡಾ 222ರಷ್ಟು ಭಾರೀ ಏರಿಕೆ ಕಂಡಿದ್ದು, ವಿಶ್ಲೇಷಕರ ಹುಬ್ಬೇರ

10 May 2024 6:25 pm
ವಾಟರ್‌ ಫಿಲ್ಟರ್‌ ರಿಪೇರಿಗೆ ಬಂದವನು ಮಹಿಳಾ ಟೆಕ್ಕಿಯನ್ನ ತಬ್ಬಿಕೊಂಡು ಲೈಂಗಿಕ ಕಿರುಕುಳ! ಬೆಂಗಳೂರಿನಲ್ಲಿ ಘಟನೆ

Bengaluru Techie Sexually Harassed : ಬೆಂಗಳೂರಿನ ಮನೆಯೊಂದರಲ್ಲಿ ವಾಟರ್‌ ಫಿಲ್ಟರ್‌ ರಿಪೇರಿ ಮಾಡಲು ಬಂದ ಟೆಕ್ನಿಶಿಯನ್‌ ಮಹಿಳಾ ಟೆಕ್ಕಿಯನ್ನು ತಬ್ಬಿಕೊಂಡು ಕಿರುಕುಳ ನೀಡಿದ ಘಟನೆಯು ನಡೆದಿದೆ. ಈ ಬಗ್ಗೆ ಟೆಕ್ಕಿ ದೂರು ನೀಡಿದ್ದು, ವರ್ತೂರು ಪೊಲ

10 May 2024 6:20 pm
ಗೆದ್ದರೆ ಇಬ್ಬರು ಹೆಂಡತಿಯರು ಇರುವವರಿಗೆ ₹2 ಲಕ್ಷ: ಮಧ್ಯಪ್ರದೇಶ ಕಾಂಗ್ರೆಸ್ ಅಭ್ಯರ್ಥಿ ವಿಚಿತ್ರ ಘೋಷಣೆ

Lok Sabha Elections 2024: ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಮಹಾಲಕ್ಷ್ಮಿ ಯೋಜನೆ ಜಾರಿಗೆ ತರಲಿದ್ದು, ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂ ನೀಡಲಾಗುತ್ತದೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿ

10 May 2024 6:04 pm
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಮುಖ ಆರೋಪಿ ಮುಸ್ತಫಾ ಪೈಚಾರ ಬಂಧನ; ಗಲ್ಲು ಶಿಕ್ಷೆಯಾಗಲಿ ಎಂದ ನೆಟ್ಟಾರು ಕುಟುಂಬ

Praveen Nettaru Murder Case : ಎರಡು ವರ್ಷಗಳ ಹಿಂದಿನ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ಈ ಬಗ್ಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಕೊಲೆ ಮಾಡಿದವರಿಗೆ ಮರಣದಂಡನೆಯಾ

10 May 2024 5:50 pm
ಪದ್ಮ ಪ್ರಶಸ್ತಿ ಪ್ರದಾನ: ಮನಗೆದ್ದ ಕನ್ನಡಿಗ ಕೆಎಸ್ ರಾಜಣ್ಣ, ವೈರಲ್ ವಿಡಿಯೋ

Padma Awardee KS Rajanna: ಇನ್ನೂ ಹಸುಗೂಸು ಆಗಿರುವಾಗಲೇ ಪೋಲಿಯೋಕ್ಕೆ ತುತ್ತಾಗಿ ತಮ್ಮ ಎರಡೂ ಕೈ ಹಾಗೂ ಕಾಲುಗಳನ್ನು ಕಳೆದುಕೊಂಡಿದ್ದ ಮಂಡ್ಯದ ಕೆಎಸ್ ರಾಜಣ್ಣ ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ

10 May 2024 5:41 pm
ಕಾಂಗ್ರೆಸ್‌ನಿಂದ ದೇಶದ ಜನರಿಗೆ ಅಣು ಬಾಂಬ್‌ ಬೆದರಿಕೆ: ಅಯ್ಯರ್‌ ಹೇಳಿಕೆಗೆ ಅಮಿತ್ ಶಾ ತಿರುಗೇಟು

Amit Shah Reaction On Mani Shankar Aiyar's Pakistan Remark: ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆ ವೇಳೆ ನೀಡುವ ಹೇಳಿಕೆಗಳು ಆ ಪಕ್ಷವನ್ನು ಮುಜುಗರಕ್ಕೆ ಈಡು ಮಾಡುವ ಜೊತೆಯಲ್ಲೇ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಲೂ ಕಾರಣವಾಗುತ್ತದೆ. ಕೆಲವೇ ದಿನಗಳ ಹಿಂದೆ ಸ

10 May 2024 5:35 pm
ಹುಬ್ಬಳ್ಳಿಯ ಗ್ರಾಮದಲ್ಲಿ ಬೀದಿ ಬದಿ ಬದುಕುತ್ತಿದ್ದ ಇಬ್ಬರು ವೃದ್ಧೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸೂರು

ಹುಬ್ಬಳ್ಳಿಯ ಗುಡೇನಕಟ್ಟಿ ಗ್ರಾಮದಲ್ಲಿ ವರ್ಷಗಳಿಂದ ಅವರಿವರ ಮನೆಗೆಲಸಗಳನ್ನು ಈಗ ವೃದ್ಧೆಯಾಗಿ ಬೀದಿಬದಿಯಲ್ಲೇ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಘ ಸೂರು ಕ

10 May 2024 5:31 pm
263%! ಗೋ ಡಿಜಿಟ್‌ ಮೇಲಿನ ಹೂಡಿಕೆಯಿಂದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಗೆ ಬಂಪರ್‌ ಲಾಭ

ಹೊಸ ತಲೆಮಾರಿನ ವಿಮಾ ಸ್ಟಾರ್ಟ್‌ಅಪ್ ಗೋ ಡಿಜಿಟ್‌ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಇದರೊಂದಿಗೆ ಈ ಸ್ಟಾರ್ಟಪ್‌ನಲ್ಲಿ ಹೂಡಿಕೆ ಮಾಡಿರುವ ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಂಪರ್‌ ಲಾಭ ಗಳಿಸ

10 May 2024 5:11 pm
ಟಿ20 ವಿಶ್ವಕಪ್‌ಗೂ ಮುನ್ನ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್‌ ಸ್ಪೋಟಕ ಬ್ಯಾಟ್ಸ್‌ಮನ್‌!

Colin Munro Announces Retirement from international cricket: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ತಂಡದ ಪರ ದಾಖಲೆ 3 ಶತಕಗಳನ್ನು ಬಾರಿಸಿದ್ದ ಸ್ಪೋಟಕ ಎಡಗೈ ಬ್ಯಾಟ್ಸ್‌ಮನ್‌ ಕಾಲಿನ್‌ ಮನ್ರೊ ಅವರನ್ನು 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿ

10 May 2024 5:05 pm
'ಫ್ರೆಂಡ್‌ಶಿಪ್ ಮದುವೆ'! ಪ್ರೀತಿಯಿಲ್ಲ, ಸೆಕ್ಸ್ ಇಲ್ಲ; ಜಪಾನ್‌ನಲ್ಲಿ ಹೊಸ ಸಂಬಂಧ ಟ್ರೆಂಡ್

Friendship Marriage in Japan: ಕಾಲ ಬದಲಾದಂತೆ ಸಂಬಂಧಗಳ ಸ್ವರೂಪವೂ ಬದಲಾಗುತ್ತದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮದುವೆಯಾಗದೆಯೇ ಜತೆಗೆ ಬದುಕುವ ಲಿವ್ ಇನ್ ಸಂಬಂಧ ಹೆಚ್ಚು ಬಳಕೆಗೆ ಬರುತ್ತಿದೆ. ಆದರೆ ಜಪಾನ್‌ನಲ್ಲಿ ಜನತೆ ಇನ್ನೊಂದು ಹೆಜ

10 May 2024 4:45 pm
ಟೀಮ್ ಇಂಡಿಯಾಗೆ ಹೊಸ ಕೋಚ್‌ ಆಯ್ಕೆ ಬಗ್ಗೆ ಬಿಸಿಸಿಐ ಆಲೋಚನೆ!

BCCI to give the advertisement for a new coach: ಟೀಮ್ ಇಂಡಿಯಾದ ಮುಖ್ಯ ಕೋಚ್‌ ಸ್ಥಾನದಲ್ಲಿ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರ ಅಧಿಕಾರ ಅವಧಿ ಇನ್ನೇನು ಮುಕ್ತಾಯಗೊಳ್ಳುತ್ತಾ ಬಂದಿದೆ. ಕೋಚ್‌ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದ ಅಡಿಯಲ

10 May 2024 4:34 pm
ಚಾರ್‌ಧಾಮ್‌ ಯಾತ್ರೆ ಆರಂಭ: ಆರೇಳು ತಿಂಗಳ ಬಳಿಕ ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ದರ್ಶನ ಪಡೆದ ಭಕ್ತರು

Chardham Yatra 2024 Begins : ಹಿಂದೂಗಳ ಪವಿತ್ರ ತೀರ್ಥಯಾತ್ರಾ ಸ್ಥಳಗಳಾದ ಹಿಮಾಲಯದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ದೇವಸ್ಥಾನಗಳ ಬಾಗಿಲು ಶುಕ್ರವಾರದಿಂದ ತೆರೆದಿವೆ. ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದುಕೊಂಡರು

10 May 2024 4:00 pm
ಶಿಥಿಲಗೊಳ್ಳುತ್ತಿದೆ ಮೈಸೂರು ಬಳಿಯ ವಿಷ್ಣುವರ್ದನ್ ಸ್ಮಾರಕ!

Dr. Vishnuvardhan - ಮೈಸೂರಿನಲ್ಲಿ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿದ್ದ ಕನ್ನಡದ ಅಗ್ರ ನಟರಲ್ಲೊಬ್ಬರಾದ ವಿಷ್ಣುವರ್ದನ್ ಅವರ ಸ್ಮಾರಕವು ಶಿಥಾಲಾವಸ್ಥೆಗೆ ಜಾರುತ್ತಿದೆ ಎಂದು ಅವರ ಅಭಿಮಾನಿಯಾದ ಹಿರಿಯ ಪತ್ರಕರ್ತ ಭಟ್ ಅವರು ಹೇಳಿದ್ದ

10 May 2024 3:50 pm
ಉದ್ಧವ್ ಠಾಕ್ರೆ ಬಣ ‘ನಕಲಿ ಶಿವಸೇನೆ’ ಪರ ಮುಂಬೈ ಸ್ಫೋಟ ಅಪರಾಧಿಗಳ ಪ್ರಚಾರ: ಪ್ರಧಾನಿ ಮೋದಿ ಆರೋಪ

PM Modi Slams Uddhav Thackeray: ಉದ್ಧವ್ ಠಾಕ್ರೆ ಬಣದ ಶಿವಸೇನೆಯನ್ನು ನಕಲಿ ಶಿವ ಸೇನೆ ಎಂದು ಲೇವಡಿ ಮಾಡಿರುವ ಪ್ರಧಾನಿ ಮೋದಿ, ಶರದ್ ಪವಾರ್ ಬಣದ ಎನ್‌ಸಿಪಿಯನ್ನೂ ನಕಲಿ ಎನ್‌ಸಿಪಿ ಎಂದಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಜೊತೆಗೆ ಇವರು ಮಾಡಿಕೊಂ

10 May 2024 3:27 pm
ಚಿನ್ನದ ಸಾಲದಲ್ಲಿ ₹20,000ಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ನೀಡದಂತೆ ಆರ್‌ಬಿಐ ಸೂಚನೆ

ಚಿನ್ನದ ಮೇಲೆ ಸಾಲ ನೀಡುವಾಗ 20,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಚಿನ್ನದ ಮೇಲೆ ಸಾಲ ನೀಡುವ ಹಣಕಾಸು ಸ

10 May 2024 3:20 pm
ದೇಶದಲ್ಲಿ ಹಿಂದೂಗಳ ಪ್ರಮಾಣ ಇಳಿಕೆ ವರದಿ ಬಹಿರಂಗ ಅತ್ಯಂತ ಆತಂಕಕಾರಿ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಭಾರತದಲ್ಲಿ ಯಾವಾಗ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತದೋ ಆಗ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಖಚಿತವಾಗಿದ್ದು ಆಗ ಇದು ಜಾತ್ಯತೀತ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಳವಳ

10 May 2024 2:55 pm
IPL 2024: ಕೆಎಲ್‌ ರಾಹುಲ್‌ ಜೊತೆ ಕಿರಿಕ್‌ ತೆಗೆದಿದ್ದ ಸಂಜೀವ್‌ ಗೋಯೆಂಕಾ ಯಾರು?

Who is Sanji Goenka? ಹದಿನೇಳನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯದ ಬಳಿಕ ಮೈದ

10 May 2024 2:47 pm
Breaking: ದಿಲ್ಲಿ ಅಬಕಾರಿ ನೀತಿ ಹಗರಣ: ಅರವಿಂದ್ ಕೇಜ್ರಿವಾಲ್‌ಗೆ ಕೊನೆಗೂ ಮಧ್ಯಂತರ ಜಾಮೀನು

Delhi Liquor Policy Scam: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21ರಂದು ಬಂಧಿತರಾಗಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್‌ ರಿಲೀಫ್ ನೀಡಿದೆ. 50 ದಿನಗಳ ಕಾಲ ಜೈಲಿನಲ್ಲಿ ಕಳೆದಿರುವ

10 May 2024 2:15 pm
ಲೋಕದ ಡೊಂಕ ನೀವೇಕೆ ತಿದ್ದುವಿರಿ; ಪೆನ್‌ಡ್ರೈವ್‌ ಕೇಸ್‌ನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಎಚ್‌ಡಿಕೆಗೆ ಡಿಕೆಶಿ ತಿರುಗೇಟು

ಸಂಸದ ಪ್ರಜ್ವಲ್‌ ರೇವಣ್ಣ ಆಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ ರಾಜಭವನದ ಅಂಗಳ ತಲುಪಿದೆ. ಪೆನ್‌ಡ್ರೈವ್‌ ಲೀಕ್‌ ಮಾಡಿ ಮಹಿಳೆಯರ ಗೌರವ ಹಾಳುಮಾಡಿರುವ ಪಿತೂರಿಯಲ್ಲಿಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್‌ ಭಾಗಿಯಾಗಿದ

10 May 2024 2:10 pm
ತಪ್ಪಾದ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಫ್ಲೋರಿಡಾ ಪೊಲೀಸರಿಂದ ಶೂಟೌಟ್‌; ಅಮೆರಿಕಾ ಏರ್‌ಫೋರ್ಸ್‌ ಆಫೀಸರ್ ಬಲಿ

ಕಾರ್ಯಾಚರಣೆ ವೇಳೆ ಫ್ಲೋರಿಡಾ ಪೊಲೀಸರು ತಪ್ಪಾದ ಅಪಾರ್ಟ್‌ಮೆಂಟ್‌ಗೆ ನುಗ್ಗಿ ನಡೆಸಿದ ಶೂಟೌಟ್‌ಗೆ ಅಮೆರಿಕಾ ಏರ್‌ಫೋರ್ಸ್‌ ಆಫೀಸರ್ ಬಲಿಯಾಗಿದ್ದಾರೆ. ಹರ್ಲ್‌ಬರ್ಟ್ ಫೀಲ್ಡ್‌ನಲ್ಲಿನ ವಿಶೇಷ ಕಾರ್ಯಾಚರಣೆ ವಿಭಾಗದಲ್ಲಿ ಕಾ

10 May 2024 1:53 pm
ಹಾಸನ ಪೆನ್ ಡ್ರೈವ್ ಪ್ರಕರಣ - ದೇವೇಗೌಡರೇ ಸಿಬಿಐಯನ್ನು ಚೋರ್ ಬಚಾವೋ ಸಂಸ್ಥೆ ಎಂದಿದ್ರು: ಸಿಎಂ ಸಿದ್ದರಾಮಯ್ಯ

Hassan Pen Drive Case- ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆಗ್ರಹವನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಪೊಲೀಸ್ ಮೇಲೆ ನಮಗೆ ನಂಬ

10 May 2024 1:46 pm
ಸದ್ದಿಲ್ಲದೇ ಗದಗ ಬೈಪಾಸ್‌ ಕ್ಯಾಬಿನ್‌ ಕಾರ್ಯಾರಂಭ; ಮೇ 12 ರಿಂದ ಬೆಳಗಾವಿ-ಗೋಮತಿನಗರ ವಿಶೇಷ ರೈಲು ಸಂಚಾರ ಶುರು?

ಗದಗ ಜಿಲ್ಲೆರೈಲ್ವೆಯ ಯೋಜನೆ ಅನುಷ್ಠಾನದಲ್ಲಿ ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಮೌನ ಮುರಿಯುತ್ತಿಲ್ಲ. ಒಂದೆಡೆ ಅಮೃತ ರೈಲ್ವೆ ನಿಲ್ದಾಣ ಯೋಜನೆಯಡಿ 23.05 ಕೋಟಿ ರೂ.ವೆಚ್ಚದಲ್ಲಿಗದಗ ರೈಲ್

10 May 2024 12:44 pm
KL Rahul: 'ಆಟಗಾರರಿಗೆ ಬೆಲೆ ಇಲ್ಲವಾ?'-ಸಂಜೀವ್‌ ಗೋಯೆಂಕಾ ವಿರುದ್ಧ ಮೊಹಮ್ಮದ್‌ ಶಮಿ ಕಿಡಿ!

Mohammed Shami on KL Rahul vs Sanjeev Goenka: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ ಸೋಲು ಅನುಭವಿಸಿದ ಬಳಿಕ ಎಲ್ಎಸ್‌ಜಿ ಮಾಲೀಕ ಸಂಜೀವ್‌ ಗೋಯೆಂಕಾ ಅವರು, ನಾಯಕ ಕೆಎಲ್‌ ರಾಹುಲ್‌ ವಿರುದ್ಧ ಸಾರ್ವಜನಿಕವಾಗಿ ಅಸಮಾಧಾನವನ್ನ

10 May 2024 12:42 pm
ಧಾರವಾಡ ಲೋಕಸಭಾ ಕ್ಷೇತ್ರದಲ್ಲೀಗ ಸೋಲು ಗೆಲುವಿನ ಲೆಕ್ಕಾಚಾರ - ಜೋಶಿ ಗೆಲುವಿನ ಬಗ್ಗೆ ಏನಿಗೆ ಜನಾಭಿಪ್ರಾಯ?

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಮುಗಿದಿದೆ. ಧಾರವಾಡದಲ್ಲಿ ಮೇ 7ರಂದು ಚುನಾವಣೆಗಾಗಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅದು ಮುಗಿನ ನಂತರ, ಧಾರವಾಡ ಕ್ಷೇತ್ರದಲ್ಲೀಗ ಅಲ್ಲಿನ ಅಭ್ಯರ್ಥಿಗಳ ಸೋಲು ಗೆಲು

10 May 2024 12:39 pm
Fact Check: ಕಾಶ್ಮೀರದಲ್ಲಿ ಉಗ್ರನನ್ನು ಬೈಕ್‌ನಿಂದ ಬೀಳಿಸಿ ಹಿಡಿದ ಕಮಾಂಡೋಗಳು? ವೈರಲ್ ವಿಡಿಯೋ ಸತ್ಯವೇ?

Fact Check On Police Action Viral Video: ಜನರ ಭಾವನೆಗಳನ್ನು ಕೆರಳಿಸಲು ಸಂಚು ಮಾಡುವ ಸುಳ್ಸುದ್ದಿ ವೀರರು, ಯಾವುದೋ ದೇಶದಲ್ಲಿ ನಡೆದ ಘಟನೆಯನ್ನು ತಮ್ಮೂರಲ್ಲೇ ನಡೆದ ಘಟನೆ ಎಂಬಂತೆ ಬಿಂಬಿಸಲು ಯತ್ನಿಸುತ್ತಾರೆ. ಇದೀಗ ಕಾಶ್ಮೀರದಲ್ಲಿ ಮತದಾನಕ್ಕೆ ಕ್

10 May 2024 12:33 pm
ಪಾಕಿಸ್ತಾನವನ್ನು ಗೌರವಿಸದಿದ್ದರೆ ಅಣು ಬಾಂಬ್ ಹಾಕ್ತಾರೆ! ಮಣಿಶಂಕರ್ ಅಯ್ಯರ್ ಮತ್ತೊಂದು ವಿವಾದ

Mani Shankar Aiyar on Pakistan Atom Bomb: ವಿವಾದಾತ್ಮಕ ಹಾಗೂ ಪಾಕಿಸ್ತಾನ ಪರ ಹೇಳಿಕೆಗಳಿಂದ ಸದಾ ಕೆಂಗಣ್ಣಿಗೆ ಗುರಿಯಾಗುತ್ತಿರುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ಭಾರತವು ಪಾಕಿಸ್ತಾನವನ್ನು ಗೌರವಿಸಬೇಕು. ಇಲ್ಲದಿದ್ದರೆ ಅವರು ನಮ್ಮ ಮೇಲೆ ಬ

10 May 2024 12:32 pm
ಸೆಕೆಗೆ ಪ್ರಾಣಿಗಳೂ ಸುಸ್ತು! ಮೈಸೂರು ಮೃಗಾಲಯದಲ್ಲಿ ಫ್ಯಾನ್, ಏರ್ ಕೂಲರ್, ಸ್ಪ್ರಿಂಕ್ಲರ್ ವ್ಯವಸ್ಥೆ

ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ಮೈಸೂರು ಮೃಗಾಲಯದಲ್ಲಿನ ಪ್ರಾಣಿ, ಪಕ್ಷಿಗಳೂ ಸುಸ್ತಾಗಿ ಬಸವಳಿದಿವೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಮೃಗಾಲಯದಲ್ಲಿ ಪ್ರಾಣಿಗಳ ಮನೆಗಳಿಗೆ ಏರ್ ಕೂಲರ್, ಫ್ಯಾನ್, ಸ್ಕ್ರಿಂಕ್ಲರ್ ವ್ಯವಸ್

10 May 2024 12:05 pm
ಮೋದಿ ಜಾತಕದಲ್ಲಿ ಶುಕ್ರನಿಗೇ ದಿಗ್ಭಲ! ರಾಹುಲ್ ಗ್ರಹಗತಿ ದುರ್ಬಲ? ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ

PM Modi Horoscope: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಯಾರಿಗೆ? ಯಾವ ಪಕ್ಷಕ್ಕೆ ವಿಜಯ ಮಾಲೆ? ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ? ಕಾಂಗ್ರೆಸ್‌ಗೆ ಚಾನ್ಸ್‌ ಸಿಗಬಹುದಾ? ಈ ಹಂತದಲ್ಲಿ ಯಾರ ಗ್ರಹಗತಿ ಹೇಗಿದೆ? ಯಾರ ಜಾತಕ ಏನು ಹೇಳುತ

10 May 2024 11:45 am
‘ಪ್ರಜ್ವಲ್ ರೇವಣ್ಣ ವಿರುದ್ಧ ಸಾಕ್ಷ್ಯ ಹೇಳಿದವರ ವಿರುದ್ಧ ಸುಳ್ಳು ಕೇಸ್ ದಾಖಲು’

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಸಂತ್ರಸ್ಥೆಯರನ್ನು ಕೆಲವು ದುಷ್ಕರ್ಮಿಗಳು ಭೇಟಿಯಾಗಿದ್ದು, ಪ್ರಜ್ವಲ್ ವಿರುದ್ಧ ಹೇಳಿಕೆ ನೀಡಿದರೆ ಸಂತ್ರಸ್ಥೆಯ

10 May 2024 11:45 am
IPL 2024 Playoffs Scenario: ಪಂಜಾಬ್‌ ವಿರುದ್ದ ಗೆದ್ದ ಆರ್‌ಸಿಬಿಯ ಪ್ಲೇಆಫ್‌ ಲೆಕ್ಕಾಚಾರ!

RCB's Playoff Scenario: ಗುರುವಾರ ಧರ್ಮಶಾಲಾದಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ದ ನಡೆದಿದ್ದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 60 ರನ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ 2024ರ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್

10 May 2024 11:37 am
ಕೊಡಗಿನಲ್ಲಿ SSLC ಪಾಸಾದ ಶಾಲೆಯ ಏಕೈಕ ವಿದ್ಯಾರ್ಥಿನಿ ಭೀಕರ ಹತ್ಯೆ: ರುಂಡ-ಮುಂಡ ಬೇರ್ಪಡಿಸಿದ ಕ್ರೂರಿ

Kodagu SSLC Student Murder: ಗುರುವಾರ ಪ್ರಕಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ಪ್ರೌಢಶಾಲೆಯಲ್ಲಿ 10ನೇ ತರಗತಿ ಓ

10 May 2024 11:20 am
ಹಾಸನ ಪೆನ್‌ಡ್ರೈವ್ ಹಗರಣ: ದಳಪತಿಗಳ ಮುಂದಿರುವ ಸವಾಲುಗಳೇನು?

Hassana Pen Drive Scam: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ತಾಲೂಕಿನ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಂತ್ರಸ್ತೆಯ ಮಗ ದೂರು ನೀಡಿದ ಹಿನ್ನ

10 May 2024 10:59 am
ಮಂಡ್ಯ: ಭ್ರೂಣಹತ್ಯೆ ಪ್ರಕರಣ - ಪಾಂಡವಪುರ ಆಸ್ಪತ್ರೆಯ ಇಬ್ಬರು ನೌಕರರ ವಜಾ

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ಲಿಂಗ ಪರೀಕ್ಷೆ ಹಾಗೂ ಕಾನೂನು ಬಾಹಿರ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡವಪುರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್

10 May 2024 10:51 am
ವಿಶ್ವ ತಾಯಂದಿರ ದಿನ ಹಾಗೂ ಯಶೋಧೆ ಕುರಿತು ಭಲ್ಲೆ ವಿಶ್ಲೇಷಣೆ: ಹಾಡು ಹಳತು ಭಾವ ನವೀನ - 36

ಕನ್ನಡಿಗ ಶ್ರೀನಾಥ್ ಭಲ್ಲೆ ಅವರು ಸಾಕಷ್ಟು ಸಾಹಿತ್ಯ ಪ್ರಕಾರಗಳ ಕುರಿತಾಗಿ ತಮ್ಮದೇ ಆದಂಥಾ ಶೈಲಿಯಲ್ಲಿ ಸಾಹಿತ್ಯ ವಿಮರ್ಶೆ ಮಾಡುತ್ತಿದ್ದಾರೆ. ಜನಪದ ಗೀತೆ, ಭಾವ ಗೀತೆ, ಭಕ್ತಿ ಗೀತೆ, ಕೀರ್ತನೆ ಹಾಗೂ ಕವನ ಸೇರಿದಂತೆ ಹಲವು ಸಾಹಿತ

10 May 2024 10:33 am
10 ರೂ ನೋಟಿಗೂ ಬರ; ಹರಿದ, ಹಳೆಯ ನೋಟುಗಳೇ ಗತಿ |

Shortage of 10 Rs Notes: ಭಾರಿ ಪ್ರಮಾಣದಲ್ಲಿ 10 ರೂಪಾಯಿ ನೋಟುಗಳ ಕೊರತೆ ಇದೆ. ಯಾರಲ್ಲಿ ಈ ನೋಟುಗಳು ಇವೆಯೋ ಅವರೇ ಮಾರುಕಟ್ಟೆಯಲ್ಲಿ ಕಿಂಗ್‌ ಮೇಕರ್‌. ನೋಟುಗಳಿಗೂ ಬರ ತಟ್ಟಿದ್ದರಿಂದ ಜನಸಾಮಾನ್ಯರ ಕೈಯಲ್ಲಿ 10 ರೂ. ನೋಟುಗಳ ಬದಲು 20, 50, 100ರ ನೋಟುಗಳ

10 May 2024 10:21 am
IPL 2024: 'ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ'-ಟೀಕಾಕಾರರಿಗೆ ತಿರುಗೇಟು ಕೊಟ್ಟ ಕೊಹ್ಲಿ!

Virat Kohli Scored 92 Runs against PBKS: ಗುರುವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂಜಾಬ್‌ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 92 ರನ್‌ ಗಳಿಸಿದ ವಿರಾಟ್‌ ಕೊಹ್ಲಿ, ರಾಯಲ್‌ ಚಾಲೆಂಜರ್ಸ್‌ ಬೆಂ

10 May 2024 9:51 am
ಬಾಲಿಯಲ್ಲಿ ಹನಿಮೂನ್ ಖುಷಿಯಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋಗಳು ಇಲ್ಲಿವೆ

ಬಾಲಿಯಲ್ಲಿ ಹನಿಮೂನ್ ಖುಷಿಯಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋಗಳು ಇಲ್ಲಿವೆ

10 May 2024 9:48 am
Photos: ಲಂಡನ್‌ನಲ್ಲಿ ನಟಿ ಪ್ರಿಯಾಂಕಾ ಚಿಂಚೋಳಿ ಅವರ ಜನ್ಮದಿನ ಆಚರಣೆ

Photos: ಲಂಡನ್‌ನಲ್ಲಿ ನಟಿ ಪ್ರಿಯಾಂಕಾ ಚಿಂಚೋಳಿ ಅವರ ಜನ್ಮದಿನ ಆಚರಣೆ

10 May 2024 9:37 am
ಶಿವಮೊಗ್ಗ: ತುಂಗೆ ಮಲಿನ ತಪ್ಪಿಸಲು ಕರುಣೆಯ ಗೋಡೆ!

ತುಂಗಾ ನದಿಯಲ್ಲಿನ ಮಲಿನ ತಪ್ಪಿಸಲು ಶಿವಮೊಗ್ಗದ ಮಲ್ಲೇಶ್ವರ ನಗರದ ನಿವಾಸಿಗಳು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಿಂಗಾ ನದಿಗೆ ನದಿಗೆ ಬಟ್ಟೆ ಸೇರುವುದನ್ನು ತಡೆಯಲು ‘ಕರುಣೆಯ ಗೋಡೆ’ ಆರಂಭಿಸಿದ್ದಾರೆ. ಕೋವಿಡ್‌ ಸಂ

10 May 2024 9:10 am
ಅರೆಬರೆ ತನಿಖೆ ಮಾಡಿದ್ದಕ್ಕೆ ಪೊಲೀಸರಿಗೆ ಲೋಕಾಯುಕ್ತ ನ್ಯಾಯಾಲಯ ತರಾಟೆ

Lokayukta Special Court Slams Police: ಬಿಡಿಎ ಪರಿಹಾರ ಪಡೆಯಲು ನಕಲಿ ದಾಖಲೆಗಳನ್ನು ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ನಡೆಸಿದ ತನಿಖಾ ವೈಖರಿಯನ್ನು ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯ ತರಾಟೆಗೆ ತೆಗೆದುಕೊಂಡ

10 May 2024 9:01 am
Namma Metro - ಆಮೆಗತಿಯಲ್ಲಿ ನೀಲಿ ಮಾರ್ಗ ಕಾಮಗಾರಿ: ಇನ್ನೂ ಒಂದು ವರ್ಷದಲ್ಲಿ ಪೂರ್ಣಗೊಳ್ಳುವುದು ಅನುಮಾನ?

ನಮ್ಮ ಮೆಟ್ರೋದ ಮಹತ್ವಾಕಾಂಕ್ಷಿ ನೀಲಿ ಮಾರ್ಗದ ಕಾಮಗಾರಿ ಇನ್ನೂ ಒಂದು ವರ್ಷ ವಿಳಂಬ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 3 ಕಂಪನಿಗಳು ಈ ಮಾರ್ಗದ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು BMRCL ನೀಡಿದ ಟೆಂಡರ್ ಪ್ರಕಾರ ಈ ವರ್ಷವೇ

10 May 2024 8:18 am
ಪೈಪ್‌ಲೈನ್‌ ಬಹುತೇಕ ಸಿದ್ಧ: ಆದರೂ ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಇನ್ನೂ ವಿಳಂಬ ಯಾಕೆ?

ಈವರೆಗೂ ಸಂಪೂರ್ಣ ಬೆಂಗಳೂರಿಗೆ ಕಾವೇರಿ ನೀರು ಒದಗಿಸಲು ಪೈಪ್ ಲೈನ್ ಪೂರ್ಣಗೊಂಡಿಲ್ಲ ಎಂಬ ಕಾರಣವಿತ್ತು ಆದರೆ ಈಗ ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲೂ ಬಹುತೇಕ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಎಲ

10 May 2024 7:44 am
ಆಗುಂಬೆ ಘಾಟಿ ಕೊರೆದು ಸುರಂಗ ಮಾರ್ಗ ನಿರ್ಮಾಣ ಲೆಕ್ಕಾಚಾರ; ಅಪಾಯದ ಕರೆಗಂಟೆ

ಕೇಂದ್ರ ಸರಕಾರ ಆಗುಂಬೆ ಘಾಟಿ ಕೊರೆದು ಸುರಂಗ ಮಾರ್ಗ ನಿರ್ಮಿಸುವ ಲೆಕ್ಕಾಚಾರದಲ್ಲಿದೆ. ಪ್ರತಿ ಮಳೆಗಾಲದಲ್ಲಿ ಆಗುಂಬೆ ಘಾಟಿಯಲ್ಲಿ ಧರೆ ಕುಸಿಯುತ್ತಲೇ ಇದೆ. ಇಲ್ಲಿ ರಸ್ತೆ ವಿಸ್ತರಣೆಯೂ ಸಾಧ್ಯವಿಲ್ಲ. ಹಾಗೊಮ್ಮೆ ವಿಸ್ತರಣೆಗೆ

10 May 2024 7:36 am
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಮತ್ತೆ ಪೂಜಾ ಹಕ್ಕಿಗೆ ತಿಕ್ಕಾಟ: ಆಡಳಿತಾಧಿಕಾರಿಗಳ ತೀರ್ಮಾನವೇನು?

ರಾಜ್ಯದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಪೂಜಾಧಿಕಾರ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮತ್ತೆ ತಿಕ್ಕಾಟವಾಗಿದೆ. ಕೆಲ ವರ್ಷಗಳಿಂದ ಒಂದು ಮನೆತನ ಪೂಜೆ, ತೀರ್ಥ ಪ್

10 May 2024 6:45 am
ಶಿಕ್ಷಣ ಸಚಿವರ ತವರಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬೊಂಬಾಟ್; 25 ಸ್ಥಾನ ಮೇಲೆ ಬಂದ ಶಿವಮೊಗ್ಗ!

ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಿವಮೊಗ್ಗ 3 ನೇ ಸ್ಥಾನ ಪಡೆದಿದ್ದು, ಜಿಲ್ಲೆಗೆ ಹೆಮ್ಮೆಯ ಸಂಗತಿ. 28 ನೇ ಸ್ಥಾನದಲ್ಲಿದ್ದ ಶಿವಮೊಗ್ಗ ಏಕಾಏಕಿ 3 ನೇ ಸ್ಥಾನಕ್ಕೆ ಏರಿದೆ. 2002 ರಲ್ಲಿ 8ನೇ ಸ್ಥಾನಕ್ಕೇರಿದ್ದು ಬಿಟ್ಟರೆ ಶಿವ

10 May 2024 6:38 am
IPL 2024 - ಆರ್‌ಸಿಬಿ ಭರ್ಜರಿ ಕಮ್‌ಬ್ಯಾಕ್‌ಗೆ ಬಳಸಿದ ಮಂತ್ರ ತಿಳಿಸಿದ ದಿನೇಶ್‌ ಕಾರ್ತಿಕ್‌!

Dinesh Karthik on RCB's Comeback Mantra: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತಾನು ಆಡಿದ ಮೊದಲ 7 ಪಂದ್ಯಗಳಲ್ಲಿ 1 ಜಯ ಮಾತ್ರವೇ ದಾಖಲಿಸಿ ಅಂಕಪಟ್ಟಿಯ ಕೊನೇ ಸ್ಥಾನ ತಲುಪಿತ್ತು. ಆ

10 May 2024 12:58 am
'195ಕ್ಕೂ ಹೆಚ್ಚಿನ ಸ್ಟ್ರೈಕ್‌ ರೇಟ್‌'-ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್‌ ಕೊಹ್ಲಿ!

Virat Kohli Scored 92 Runs against PBKS: ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಪ್ರಸಕ್ತ ಇಂಡಿಯನ್‌ ಪ್ರೀಮಿಯರ್‌ ಲೀ

9 May 2024 11:50 pm
ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 5 ಮಹಿಳಾ ಕಾರ್ಮಿರನ್ನು ಸೇರಿ 8 ಮಂದಿ ಬಲಿ!

Sivakashi Firecracker Explosion : ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಮಹಿಳಾ ಕಾರ್ಮಿಕರನ್ನು ಸೇರಿದಂತೆ 8 ಮಂದಿ ಸಾವಿಗೀಡಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲ

9 May 2024 11:36 pm
ದೇವರಾಜೇಗೌಡ, ಕಾರ್ತಿಕ್‌ಗೆ ಮತ್ತೆ ಎಸ್‌ಐಟಿ ಸಮನ್ಸ್‌, ಮೇ 15ರಂದು ಪ್ರಜ್ವಲ್‌ ರೇವಣ್ಣ ಬೆಂಂಗಳೂರಿಗೆ?

ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮುಖಂಡ ಹಾಗೂ ವಕೀಲ ಜಿ ದೇವರಾಜೇಗೌಡ ಹಾಗೂ ಪ್ರಜ್ವಲ್‌ರ ಮಾಜಿ ಕಾರು ಚಾಲಕ ಕಾರ್ತಿಕ್‌ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್‌ ಜಾರಿ

9 May 2024 11:25 pm
ಮಾರ್ಚ್‌ ತ್ರೈಮಾಸಿಕದಲ್ಲಿ ಎಸ್‌ಬಿಐಗೆ ಬರೋಬ್ಬರಿ ₹20,698 ಕೋಟಿ ಲಾಭ, ₹13.70 ಲಾಭಾಂಶ ಘೋಷಣೆ

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್‌ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ 20,698 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬ್ಯಾಂಕ್‌ನ ಲಾಭ ಬ

9 May 2024 10:20 pm
ಹಾಸನ ಪೆನ್‌ಡ್ರೈವ್‌ ಕೇಸ್‌: ನೊಂದ ಮಹಿಳೆಯರಿಗೆ ವೇಶ್ಯಾವಾಟಿಕೆ ಕೇಸ್‌ನಲ್ಲಿ ಸಿಲುಕಿಸುತ್ತೇವೆ ಎಂದು ಎಸ್ಐ‌ಟಿ ಬೆದರಿಕೆ- ಎಚ್‌ಡಿಕೆ

HD Kumaraswamy On SIT : ಎಸ್‌ಐಟಿ ತಂಡವು ನೋಂದ ಮಹಿಳೆಯರಿಗೆ ಬೆದರಿಕೆ ಹಾಕಿ ತಾವು ಹೇಳಿದಂತೆ ಹೇಳಿಕೆ ಕೊಡಲು ಒತ್ತಾಯಿಸುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗಂಭೀರ ಹಾರೋಪ ಮಾಡಿದ್ದಾರೆ. ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣ

9 May 2024 9:45 pm
ಬೆಂಗಳೂರಿನ ಬೀದಿ ನಾಯಿಗಳಿಗೆ ಲಸಿಕೆ, ಮೈಕ್ರೋಚಿಪ್‌ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ, ಬಿಬಿಎಂಪಿಗೆ ನೋಟಿಸ್‌

ಬೆಂಗಳೂರಿನ ಬೀದಿ ನಾಯಿಗಳಿಗೆ ಲಸಿಕೆ ಹಾಕುವುದು ಮತ್ತು ಮೈಕ್ರೋ ಚಿಪ್‌ ಅಳವಡಿಕೆ ಸಂಬಂಧ ಬಿಬಿಎಂಪಿ ಟೆಂಡರ್‌ ಕರೆದಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಸರಕಾರ ಮತ್ತು ಬಿಬಿಎಂಪಿಗೆ ನೋಟಿಸ್‌

9 May 2024 9:01 pm
Telangana Election : ಬಿಆರ್‌ಎಸ್‌ ಪಾರ್ಟಿ ಬಿಜೆಪಿಯ 'ಬಿ- ಟೀಮ್' ಅಲ್ಲ ಎಂದ ಕೆಸಿಆರ್ ಪುತ್ರ, ಆದರೆ..

BRS Is BJPs B-team Charge : ಬಿಆರ್‌ಎಸ್‌ ಪಕ್ಷವು ಬಿಜೆಪಿಯ ಬಿಟೀಮ್ ಅಲ್ಲ, ಆದರೆ, ಕಾಂಗ್ರೆಸ್ ಪಾರ್ಟಿಗೆ ಬಿಜೆಪಿಯ ವಿರುದ್ದ ಪೈಪೋಟಿ ನೀಡುವ ಸಾಮರ್ಥ್ಯವಿಲ್ಲ ಎಂದು ಮಾಜಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪುತ್ರ ಕೆ.ಟಿ.

9 May 2024 8:52 pm
Bengaluru Rain: ಬೆಂಗಳೂರಿನಲ್ಲಿ ಸತತ ಎರಡು ದಿನ ಮುಂದುವರೆದ ಮಳೆಯ ಅಬ್ಬರ!

Bengaluru Heavy Rain : ಬೆಂಗಳೂರಿನಲ್ಲಿ ಸತತ ಎರಡನೇ ದಿನ ಮಳೆ ಜೋರು ಮಳೆಯಾಗಿದೆ. ಇದರಿಂದ ಕೆಲ ಕಾಲ ನಗರದಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಮಳೆಯಿಂದ ಮರಗಳು ಧರೆಗೆ ಉರುಳುವೆ. ಈ ಬಗ್ಗೆ ವಿವರ ಇಲ್ಲಿದೆ.

9 May 2024 8:36 pm
ತುಂಡಾದ ಕೈಗಳು, ಕಾಲಿನಲ್ಲೇ ಕಾರು ಡ್ರೈವಿಂಗ್ ಮಾಡುವ ಯುವಕನಿಗೆ ಸಿಕ್ತು ಡ್ರೈವಿಂಗ್‌ ಲೈಸೆನ್ಸ್‌, ಇದೊಂದು ಸ್ಫೂರ್ತಿಯ ಕಥೆ!

ಕೈಗಳಲ್ಲಿದೆ ಕಾಲಿನಲ್ಲೇ ಕಾರು ಡ್ರೈವ್ ಮಾಡಲು ದೇಶದಲ್ಲೇ ಮೊದಲ ಬಾರಿಗೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದವರು ಮಧ್ಯ ಪ್ರದೇಶದ ಇಂದೋರ್‌ನ ವಿಕ್ರಮ್‌ ಅಗ್ನಿಹೋತ್ರಿ. ಅನಂತರದಲ್ಲಿ ಕೇರಳದ ಯುವತಿಯೊಬ್ಬರಿಗೆ ಇಂಥದ್ದೇ ಕಾರಣದಿಂ

9 May 2024 8:15 pm
ರೈಲ್ವೆ ಕಾಮಗಾರಿ: ಹೊಸಪೇಟೆ ಮಾರ್ಗದ ಹಲವು ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ! ಇಲ್ಲಿದೆ ರೈಲುಗಳ ಪಟ್ಟಿ

Hosapete Train Route Change : ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ತುರ್ತು ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಈ ಮಾರ್ಗದ ಕೆಲ ರೈಲುಗಳ ಸಂಚಾರಕ್ಕೆ ತೊಡಕಾಗಿದೆ. ಯಾವೆಲ್ಲಾ ರೈಲುಗಳು ಮಾರ್ಗ ಬದಲಾವಣೆ, ಸಂಚಾರ ರದ್ದು, ಭಾಗಶಃ ಸಂಚಾರ ರದ್ದು? ಎಂಬ

9 May 2024 7:36 pm
ಲುಕ್ ಔಟ್, ಬ್ಲೂ ಕಾರ್ನರ್‌ ನೋಟಿಸ್‌ಗೂ ಸಿಗದ ಪ್ರಜ್ವಲ್ ರೇವಣ್ಣ; ಮುಂದೇನು? ಕಾನೂನು ತಜ್ಞರು ಹೇಳುವುದೇನು?

ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹಾಗೂ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ. ಹೀಗಿದ್ದರೂ ಈವರೆಗೆ ಹಾಸನ ಸಂಸದರು ಪತ್ತೆಯಾಗಿಲ್ಲ. ಹಾಗಾದರೆ ಪ್ರಜ್ವಲ್‌ ವಶಕ್ಕೆ ಪಡೆ

9 May 2024 7:23 pm
ಎಲ್‌ಎಸ್‌ಜಿ ತಂಡದಲ್ಲಿ ಕ್ಯಾಪ್ಟನ್‌ ಕೆಎಲ್‌ ರಾಹುಲ್‌ ಅಭಿಯಾನ ಅಂತ್ಯ?

KL Rahul vs Sanjiv Goenka: ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಲಖನೌ ಸೂಪರ್‌ ಜಯಂಟ್ಸ್‌ ತಂಡ 10 ವಿಕೆಟ್‌ಗಳ ಹೀನಾಯ ಸೋಲುಂಡ ಬೆನ್ನಲ್ಲೇ ದೊಡ್ಡ ಬೆಳವಣಿಗೆಗಳು ಶುರುವಾಗಿವೆ. ಎಲ್‌ಎಸ್‌ಜಿ ನಾಯಕ ಕೆಎಲ್‌ ರಾಹುಲ್‌ ವಿರುದ್ಧ ಆನ್‌ಫೀಲ್ಡ್‌ನಲ

9 May 2024 7:20 pm
6 ತಿಂಗಳಿಂದ ಪೆನ್‌ಡ್ರೈವ್ ಇಟ್ಟುಕೊಂಡು ದೇವರಾಜೇಗೌಡ ಏನ್ ಮಾಡ್ತಿದ್ದ? ಶಿವಲಿಂಗೇಗೌಡ ಪ್ರಶ್ನೆ

KM Shivalinge gowda On Pen Drive Case: ದೇವರಾಜೇಗೌಡ ಅವರೊಬ್ಬ ವಕೀಲರಾಗಿ, ಜಡ್ಜ್ ಅಥವಾ ಪೊಲೀಸರಿಗೆ ಪೆನ್‌ಡ್ರೈವ್ ಕೊಟ್ಟಿದ್ದರೆ ಮಹಿಳೆಯರ ಮಾನಹರಣ ಆಗುತ್ತಿರಲಿಲ್ಲ. ಯಾರು ಪೆನ್‌ಡ್ರೈವ್ ಹಂಚಿದ್ದಾರೆ ಎನ್ನವುದು ಬೆಳಕಿಗೆ ಬರಲೇ ಬೇಕು. ಪ್ರಜ್ವಲ

9 May 2024 7:15 pm
SSLC Result 2024 - ಹಾಸನ ಜಿಲ್ಲೆಯಲ್ಲಿ ಅಮ್ಮ, ಮಗ ಇಬ್ಬರೂ ಒಟ್ಟಿಗೇ ಉತ್ತೀರ್ಣ!

ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ತಾಯಿ - ಮಗ ಇಬ್ಬರೂ ಪಾಸ್ ಆಗಿರುವ ವಿಶೇಷ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮದ ನಿವಾಸಿಯಾದ ಭುವನೇಶ್ ಎಂಬುವರ ಪತ್ನಿ ಪಿ.ಆರ್.ಜ್ಯೋತಿ ಅವರು ಪುನರಾವರ

9 May 2024 6:56 pm
ಮೈಸೂರಿನಲ್ಲಿ ‘ಜಯತು ಜಯತು ಶ್ರೀರಾಮ’ ಗೀತೆ ಹಾಡಿದ ಯುವಕನಿಗೆ ಥಳಿತ - ಸಂಸದ ಪ್ರತಾಪ್ ಸಿಂಹ ಕಿಡಿ

ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಯತು ಜಯತು ಶ್ರೀರಾಮ ಎಂಬ ಹಾಡು ಹಾಡಿದ ಯುವಕನೊಬ್ಬನ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈ

9 May 2024 6:14 pm
Karnataka Trains : ಬೆಂಗಳೂರು-ಭುವನೇಶ್ವರ ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

Bengaluru Bhubaneswar Special Train : ಬೆಂಗಳೂರು ಹಾಗೂ ಭುವನೇಶ್ವರದ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ರೈಲು ಮೇ 11 ರಂದು ಒಂದು ಟ್ರಿಪ್‌ ಮಾತ್ರ ಸಂಚಾರಿಸಲಿದ್ದು, ಪ್ರಯಾಣಿಕರು ಈ ಸೌಲಭ್ಯ ಬಳಸಿಕೊಳ್ಳುವಂತೆ ನೈರುತ್ಯ ರೈಲ್ವೆ ತಿಳಿಸಿದೆ. ಈ ಬಗ

9 May 2024 6:00 pm
T20 World Cup: ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್‌ ಗೆಲ್ಲಲು ಅರ್ಹರು ಎಂದ ಯುವರಾಜ್‌ ಸಿಂಗ್‌!

Yuvraj Singh Praised on Virat Kohli: ಆಧುನಿಕ ಕ್ರಿಕೆಟ್‌ ದಿಗ್ಗಜ ಬ್ಯಾಟ್ಸ್‌ಮನ್ ಎಂದು ವಿರಾಟ್‌ ಕೊಹ್ಲಿಯನ್ನು ಮುಕ್ತಕಂಠದಿಂದ ಗುಣಗಾಣ ಮಾಡಿದ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್‌, ವಿಶ್ವಕಪ್‌ ಗೆಲ್ಲಲು ಇವರು ಅರ್ಹರಾಗಿದ್ದಾರ

9 May 2024 5:58 pm