SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಕಾಂಗ್ರೆಸ್ ಹೈಕಮಾಂಡ್ : ರಾಜಸ್ಥಾನದ ವಿದ್ಯಮಾನ ಕಣ್ಮುಂದೆ ಇದ್ದರೂ ಎಚ್ಚೆತ್ತುಕೊಳ್ಳದ ರಾಹುಲ್ ಗಾಂಧಿ?

Rajasthan congress same issue : ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ತನ್ನದೇ ತಪ್ಪಿನಿಂದ ಅಧಿಕಾರ ಕಳೆದುಕೊಳ್ಳುವಂತಾಯಿತು. ಅಲ್ಲಿ, ಸಿಎಂ ಆಗಿದ್ದ ಅಶೋಕ್ ಗೆಹ್ಲೋಟ್ ಮತ್ತು ಡಿಸಿಎಂ ಆಗಿದ್ದ ಸಚಿನ್ ಪೈಲಟ್ ನಡುವೆ ಸಾಮರಸ್ಯದ ಕೊರತೆ

12 Jul 2025 12:44 pm
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಡಿಎಂಕೆ ಪಕ್ಷದ ವಿರೋಧ: ಕರ್ನಾಟಕದಲ್ಲಿ ರೈತ ತೀವ್ರ ಆಕ್ರೋಶ

ತಮಿಳುನಾಡಿನ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಮೇಕೆದಾಟು ಜಲಾಶಯ ನಿರ್ಮಾಣ ವಿರೋಧಿಸಿರುವುದನ್ನು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಖಂಡಿಸಿದೆ. ಮೇಕೆದಾಟು ಯೋಜನೆಯನ್ನು ವಿರೋಧಿಸುವುದು ಎರಡು ರಾಜ್ಯಗಳ ಸಾಮರಸ್ಯ

12 Jul 2025 12:14 pm
Gold Rate: ಸತತ ಹೆಚ್ಚಳದಿಂದ ಗ್ರಾಹಕರಿಗೆ ನಿರಾಸೆ: ಒಂದೇ ದಿನಕ್ಕೆ 700 ರೂ ಜಿಗಿತ, ಮತ್ತೆ ಲಕ್ಷ ರೂಪಾಯಿ ಸಮೀಪಕ್ಕೆ ಬಂದ ಹಳದಿ ಲೋಹ!

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 99,710 ರೂ.ಗೆ ತಲುಪಿದೆ. ಜಾಗತಿಕ ರಾಜಕೀಯ ಅಸ್ಥಿರತೆ, ಅಮೆರಿಕದ ಫೆಡರಲ್ ರಿಸರ್ವ್ ನೀತಿಗಳು ಮತ್ತು ಕೇಂದ್ರ ಬ್ಯಾಂಕುಗಳ ಬೃಹತ್ ಖರೀದಿಯೇ ಇದಕ್ಕೆ ಕಾರಣ.

12 Jul 2025 11:50 am
ಕೃಷ್ಣಾ ನದಿಗೆ ಭಾರೀ ನೀರು, ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ

ಬಾಗಲಕೋಟೆ: ಕೃಷ್ಣಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ರಭಸವಾಗಿ ಹರಿಯುತ್ತಿದೆ. ನೀರು ಹಾಲ್ನೊರೆಯಂತೆ ಉಕ್ಕಿ ಹರಿಯುವುದನ್ನು ನೋಡುವುದೇ ಚಂದ. ಇದನ್ನು ದೂರದಲ್ಲಿ ನಿಂತು ಕಣ್ತುಂಬಿಸಿಕೊಳ್ಳುವುದಕ್ಕಿಂತ ಅನೇ

12 Jul 2025 11:28 am
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ : ಅಂತಿಮ ಹಂತದ ಕಸರತ್ತಿನಲ್ಲಿ ವಿಜಯೇಂದ್ರ, ದೆಹಲಿಯಲ್ಲಿ ತೆರೆಮರೆಯ ಪ್ರಯತ್ನ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಇನ್ನು ಕೊನೆಗೊಂಡಿಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್ ಶೀಘ್ರದಲ್ಲೇ ಒಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಬಿವೈ ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿ

12 Jul 2025 11:24 am
' ಸೂರು ಕೊಡಿ ಇಲ್ಲವೇ, ದಯಾಮರಣ ನೀಡಿ' ; ಬಾಳುಗೋಡಿನಲ್ಲಿ ಆದಿವಾಸಿಗಳ ಬದುಕು ಮೂರಾಬಟ್ಟೆ

ಎಲ್ಲರಂತೆ ಬದುಕಬೇಕೆಂದು ಸ್ವಂತ ಸೂರಿನ ಕನಸು ಕಂಡ ಒಂದಷ್ಟು ಕುಟುಂಬಗಳು ಬಾಳುಗೋಡುವಿನಲ್ಲಿರುವ ಸರಕಾರಿ ಜಮೀನಿನಲ್ಲಿ ಜೋಪಡಿಗಳನ್ನು ನಿರ್ಮಿಸಿಕೊಂಡು ಅಹೋರಾತ್ರಿ ಧರಣಿ ನಡೆಸಿ ಸೂರಿಗಾಗಿ ಹೋರಾಟ ನಡೆಸಿದ್ದರು. ಎಲ್ಲ ಅಧಿಕ

12 Jul 2025 11:01 am
ಸಿಎಂ ಬದಲಾವಣೆಯ ಕಸರತ್ತು ನಡೆಯುತ್ತಿದ್ದರೆ, ಇನ್ನೊಂದೆಡೆ ಸೈಲೆಂಟಾಗಿ ಹೈಕಮಾಂಡ್ ಮುಂದೆ ಬೇರೊಂದು ಡೆಡ್ಲೈನ್?

Karnataka Congress Political developments : ಮುಖ್ಯಮಂತ್ರಿ ಬದಲಾವಣೆ ಎನ್ನುವ ಚರ್ಚೆಗೆ ಸದ್ಯಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ. ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯಕ್ಕೆ ವಾಪಸ್ ಆಗಿದ್ದಾರ

12 Jul 2025 10:42 am
Eye problem: ಡಯಾಬಿಟಿಸ್ ನಿಯಂತ್ರಣ ತಪ್ಪಿದರೆ ದೃಷ್ಟಿ ದೋಷ ಉಂಟಾಗಬಹುದು| Dr. Samina Zamindar

Eye problem: ಡಯಾಬಿಟಿಸ್ ನಿಯಂತ್ರಣ ತಪ್ಪಿದರೆ ದೃಷ್ಟಿ ದೋಷ ಉಂಟಾಗಬಹುದು| Dr. Samina Zamindar

12 Jul 2025 10:25 am
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರೇ ಹೃದ್ರೋಗ ತಜ್ಞ; ರೋಗಿಗಳಿಗೆ ಸಕಾಲಕ್ಕೆ ಸಿಗದ ವೈದ್ಯ ಸೇವೆ

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರು ಹೃದ್ರೋಗ ತಜ್ಞರು ಇದ್ದಾರೆ. ತುರ್ತು ಸಂದರ್ಭದಲ್ಲಿ ಹೃದಯಾಘಾತ ಆದವರನ್ನು ಖಾಸಗಿ ಇಲ್ಲವೇ ಮೈಸೂರು, ಬೆಂಗಳೂರಿಗೆ ಕರೆದೊಯ್ಯುವ ಅನಿವಾರ್ಯತೆ ಇದೆ. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸ

12 Jul 2025 9:13 am
ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ, ನಾಲ್ವರ ರಕ್ಷಣೆ

ದೆಹಲಿಯ ಸೀಲಾಮ್‌ಪುರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಆರು ಜನರು ಸಿಲುಕಿಕೊಂಡಿದ್ದಾರೆ. ಜನತಾ ಮಜ್ದೂರ್ ಕಾಲೋನಿಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ, ಈಗಾಗಲೇ ನಾಲ್ವರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣ

12 Jul 2025 8:55 am
ಕರ್ನಾಟಕ ಸಿಎಂ ಬದಲಾವಣೆ : ’ಹಾಲು ಕೆಟ್ಟರೂ, ಹಾಲುಮತ ಕೆಡುವುದಿಲ್ಲ’ ಕೋಡಿ ಶ್ರೀಗಳ ಭವಿಷ್ಯವಾಣಿ ವೈರಲ್

Kodi Mutt Swamiji Prediction : ದೇಶದಲ್ಲಿ ಏನಾದರೂ ರಾಜಕೀಯ ಏರುಪೇರುಗಳು ನಡೆದರೆ, ನೈಸರ್ಗಿಕ ವಿಕೋಪ ಏನಾದರೂ ಸಂಭವಿಸಿದರೆ, ಅದಕ್ಕೆ ಕೋಡಿಮಠದ ಶ್ರೀಗಳ ಭವಿಷ್ಯವನ್ನು ತಾಳೆ ಹಾಕಲಾಗುತ್ತಿದೆ. ಅದು, ಇತ್ತೀಚೆಗೆ ಅಹಮದಾಬಾದ್ ನಲ್ಲಿ ನಡೆದ ವಿಮಾನ ದ

12 Jul 2025 8:40 am
ಸ್ವದೇಶ್‌ ದರ್ಶನದಡಿ ಹಂಪಿ ಅಭಿವೃದ್ಧಿ ; ಟೆಂಡರ್‌ ಪೂರ್ಣ, ಶೀಘ್ರ ಕಾಮಗಾರಿ ಆರಂಭ

ಸ್ವದೇಶ್‌ ದರ್ಶನ್‌ 2.0 ಯೋಜನೆಯಡಿ ಹಂಪಿಯ ನೈಜತೆಗೆ ಧಕ್ಕೆ ಬಾರದಂತೆ ಒಟ್ಟಾರೆ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ದೇಗುಲಗಳ ಪುನರುಜ್ಜೀವನ, ಫೆನ್ಸಿಂಗ್‌, ವ್ಯಾಪಾರ ಮಳಿಗೆಗಳು, ವಿದ್ಯುತ್‌ ದೀಪ, ಮಕ್ಕಳಿಗೆ ಹಾಲುಣಿಸುವ ಕೇಂದ್

12 Jul 2025 8:13 am
ಯುವಜನರೇ ಎಚ್ಚರ: ಹೃದಯಾಘಾತ ಆತಂಕ: ಕಾರ್ಡಿಯೋಫೋಬಿಯಾಕ್ಕೆ ದಾರಿ, ಇದರಿಂದ ರಕ್ಷಣೆ ಹೇಗೆ?

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೃದಯ ಸಂಬಂಧಿ ಸಾವುಗಳ ಬಗ್ಗೆ ಹೆಚ್ಚುತ್ತಿರುವ ಪ್ರಚಾರವು 'ಕಾರ್ಡಿಯೋ ಫೋಬಿಯಾ' ಎಂಬ ಆತಂಕಕ್ಕೆ ಕಾರಣವಾಗುತ್ತಿದೆ. ಇದು ಹೃದಯಾಘಾತದ ಭಯದಿಂದ ಉಂಟಾಗುವ ಮಾನಸಿಕ ಸ್ಥಿತಿಯಾಗಿದ್ದು, ದೈನ

12 Jul 2025 8:10 am
ಕರ್ನಾಟಕದಲ್ಲಿ ಜಿಗಿದ ವಿದ್ಯುತ್‌ ಉತ್ಪಾದನೆ: ದಿನಕ್ಕೆ ಸರಾಸರಿ 1,600 ಮೆವ್ಯಾ ಹೆಚ್ಚಳ, ಹೊರ ರಾಜ್ಯಗಳಿಗೆ ಮಾರಾಟ

ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯು ಹೆಚ್ಚಾಗಿದೆ. ಸುಮಾರು 1,600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಇದರಿಂದ ಹೊರ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ. ಜಲ ವಿದ್ಯುತ್ ಉತ್ಪಾದನೆಯು ನಿರಂತರವಾ

12 Jul 2025 7:58 am
Air India Flight Crash: ತನಿಖೆಯ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾದ ಪ್ರಮುಖ 10 ಅಂಶಗಳು! ಈ 2 ಕ್ರಿಯೆ ವಿಮಾನ ಪತನಕ್ಕೆ ಕಾರಣ!

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 260 ಜನರು ಮೃತಪಟ್ಟಿದ್ದಾರೆ. ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಹಾಸ್ಟೆಲ್ ಮೇಲೆ ಬಿದ್ದಿದೆ. ತನಿಖಾ ವರದಿಯನ್ನು ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್

12 Jul 2025 6:23 am
2026 ರಿಂದ ತೆಂಗಿನಕಾಯಿ ಬೆಲೆ ಇಳಿಮುಖ ಸಾಧ್ಯತೆ, ಕಾರಣಗಳೇನು ಗೊತ್ತಾ?

ತೆಂಗಿನಕಾಯಿ ಬೆಲೆ ಏರಿಕೆಯ ನಡುವೆ, ಕೃಷಿ ವಿಸ್ತರಣೆಗೆ ತೆಂಗು ಮಂಡಳಿ ಆರ್ಥಿಕ ನೆರವು ಹೆಚ್ಚಿಸಿದೆ. ಆದರೆ, 2026ರಲ್ಲಿ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ. ಹವಾಮಾನ ವೈಪರೀತ್ಯದಿಂದ ಉತ್ಪಾದ

12 Jul 2025 5:32 am
ಯಲಹಂಕ ಸುತ್ತಮುತ್ತ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೈಟ್‌ ಮಾರಾಟ: ಕೆಎಚ್‌ಬಿಯ 178 ಸೈಟ್‌ ಹಂಚಿಕೆಯಲ್ಲಿ ಅಕ್ರಮ ? ಲೋಕಾಯುಕ್ತ ತನಿಖೆ ಚುರುಕು

ಯಲಹಂಕ ಉಪನಗರದಲ್ಲಿ ಕರ್ನಾಟಕ ಗೃಹ ಮಂಡಳಿಯ ಎರಡು ನಿವೇಶನಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. 178 ನಿ

12 Jul 2025 5:27 am
ಫಾಸ್ಟ್ಯಾಗ್ ಸ್ಟಿಕ್ಕರ್ ಅಂಟಿಸದ ವಾಹನಗಳಿಗೆ 'ಬ್ಲಾಕ್‌ ಲಿಸ್ಟ್' ಶಿಕ್ಷೆ!

FASTAG new rules - ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಲೀಸಾಗಿ ಸಂಚರಿಸಬೇಕಾದರೆ ನಿಮ್ಮ ವಾಹನಕ್ಕೆ ಫಾಸ್ಟ್ಯಾಗ್ ಇರುವುದು ಕಡ್ಡಾಯ. ಆದರೆ, ಕೆಲವರು ಫಾಸ್ಟ್ಯಾಗ್ ಇದ್ದರೂ ಅದನ್ನು ಸರಿಯಾಗಿ ವಾಹನಕ್ಕೆ ಅಂಟಿಸದೇ ಕೈಯಲ್ಲಿ ಹಿಡಿದು ಟೋಲ್ ಗೇಟ

12 Jul 2025 12:10 am
ಲಾರ್ಡ್ಸ್ ಟೆಸ್ಟ್ 2025 - ಬುಮ್ರಾ ದಾಳಿಗೆ ಮುದುಡಿದ ಇಂಗ್ಲೆಂಡ್‌

ಲಂಡನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಐದು ವಿಕೆಟ್‌ಗಳ ಸಾಧನೆಯಿಂದಾಗಿ ಭಾರತ ತಂಡವು ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸುವುದನ್ನು ತಡೆಯಿತು. ಜಾಮಿ ಸ್ಮಿತ್ ಮ

11 Jul 2025 11:26 pm
'ಶಾಂತಿಯ ತವರು' ಮೈಸೂರಿನಲ್ಲಿ ಹೆಚ್ಚುತ್ತಿರುವ ಅಪರಾಧಗಳು - ಸಿಎಂ ತವರಿನಲ್ಲಿ ಹಾಡಹಗಲೇ ರೌಡಿಗಳ ಅಟ್ಟಹಾಸ

ಮೈಸೂರು ನಗರವು ಅಪರಾಧ ಕೃತ್ಯಗಳಿಂದ ತತ್ತರಿಸುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸರಣಿ ಕೊಲೆಗಳು, ದರೋಡೆಗಳು ಮತ್ತು ಮಹಿಳೆಯರ ಮೇಲಿನ ಹಲ್ಲೆಗಳು ಜನರ ನಿದ್ದೆಗೆಡಿಸಿವೆ. ಮುಖ್ಯಮಂತ್ರಿಗಳ ತವರು

11 Jul 2025 10:47 pm
ಪಾಕ್‌ ಉಗ್ರರು ನೇಪಾಳದ ಮೂಲಕ ಭಾರತಕ್ಕೆ ನುಸುಳಲು ಸಂಚು: ಸುನಿಲ್‌ ಬಹದ್ದೂರ್‌ ಥಾಪಾ

ಪಾಕಿಸ್ತಾನ ಮೂಲದ ಲಷ್ಕರೆ ತಯ್ಬಾ ಮತ್ತು ಜೈಷೆ ಮೊಹಮ್ಮದ್ ಉಗ್ರರು ಭಾರತಕ್ಕೆ ನುಸುಳಲು ನೇಪಾಳವನ್ನು ಬಳಸುತ್ತಿದ್ದಾರೆ ಎಂದು ನೇಪಾಳ ಅಧ್ಯಕ್ಷರ ಸಲಹೆಗಾರರು ಎಚ್ಚರಿಸಿದ್ದಾರೆ. ಭಾರತದಲ್ಲಿನ ಉಗ್ರರ ದಾಳಿಗಳು ನೇಪಾಳದ ಮೇಲೂ ಪ

11 Jul 2025 10:44 pm
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ: ಚೆನ್ನೈನಲ್ಲಿ ತಮಿಳು ಮೀಡಿಯಾಗೆ ಖಡಕ್ ಉತ್ತರ ಕೊಟ್ಟ ಧ್ರುವ ಸರ್ಜಾ!

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ: ಚೆನ್ನೈನಲ್ಲಿ ತಮಿಳು ಮೀಡಿಯಾಗೆ ಖಡಕ್ ಉತ್ತರ ಕೊಟ್ಟ ಧ್ರುವ ಸರ್ಜಾ!

11 Jul 2025 9:31 pm
ಲಾರ್ಡ್ಸ್ ಟೆಸ್ಟ್ - ಡಬ್ಬಾ ಕ್ವಾಲಿಟಿ ಚೆಂಡು ಕೊಟ್ಟಿದ್ದಕ್ಕೆ ಅಂಪೈರ್ ವಿರುದ್ಧ ತಿರುಗಿಬಿದ್ದ ಭಾರತೀಯ ಬೌಲರ್ಸ್!

ಲಂಡನ್ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಬೌಲರ್‌ಗಳು ಕಳಪೆ ಗುಣಮಟ್ಟದ ಚೆಂಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಾಯಕ ಶುಬ್ಮನ್ ಗಿಲ್ ಅಂಪೈರ್ ಜೊತೆ ವಾದಕ್ಕಿಳಿದು, ಚೆಂಡನ್ನು ಕಿತ್ತುಕೊಂಡರು. ಬೌಲರ್‌ಗಳು ನೀಡಿದ ಚೆಂಡು ನಿರ

11 Jul 2025 9:14 pm
ತಾಯಿ ಪುಷ್ಪಾ ಜೊತೆ 'ರಾಕಿ ಭಾಯ್‌' ಯಶ್‌ ಮನಸ್ತಾಪ ಮಾಡಿಕೊಂಡ್ರಾ? ಕೊನೆಗೂ ಅಮ್ಮನಿಂದಲೇ ಸಿಕ್ತು ರಿಯಾಕ್ಷನ್!

Yash Mother Pushpa Arun Kumar: 'ರಾಕಿ ಭಾಯ್‌' ಯಶ್ ಹಾಗೂ ತಾಯಿ ಪುಷ್ಪಾ ಅರುಣ್ ಕುಮಾರ್ ನಡುವೆ ಮನಸ್ತಾಪದ ವದಂತಿ ಹಬ್ಬಿದೆ. ಪುಷ್ಪಾ ಅವರು ನಿರ್ಮಿಸಿರುವ 'ಕೊತ್ತಲವಾಡಿ' ಸಿನಿಮಾ ಬಗ್ಗೆ ಯಶ್‌ ಪ್ರಚಾರ ಮಾಡದಿರುವುದು ಚರ್ಚೆಗೆ ಕಾರಣವಾಗಿತ್ತು. ಆದ

11 Jul 2025 8:45 pm
Operation Baam : ಬಲೂಚಿಸ್ತಾನ ಹೋರಾಟಕ್ಕೆ ಹೊಸ ಮುನ್ನುಡಿ - ಅಕ್ಷರಶಃ ಪಾಕಿಸ್ತಾನದ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್

BLF Fresh attack on Pakistan : ತನ್ನೊಳಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗದೇ, ಪಾಕಿಸ್ತಾನವು ಭಾರತಕ್ಕೆ ಬುದ್ದಿ ಹೇಳಲು ಬರುತ್ತಿದೆ. ಪಾಕಿಸ್ತಾನಕ್ಕೆ ಇತ್ತೀಚಿನ ದಿನಗಳಲ್ಲು ಮುಗ್ಗಲ ಮುಳ್ಳಾಗಿರುವ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ

11 Jul 2025 8:43 pm
ಬನ್ನೇರುಘಟ್ಟ ಉದ್ಯಾನದಲ್ಲಿ 3 ಹುಲಿ ಮರಿಗಳ ಸಾವು

ಚಾಮರಾಜನಗರದಲ್ಲಿ ನಾಲ್ಕು ಹುಲಿಗಳು ಮತ್ತು ಒಂದು ಚಿರತೆ ಸಾವನ್ನಪ್ಪಿದ ಬೆನ್ನಲ್ಲೇ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಹುಲಿ ಮರಿಗಳು ಮೃತಪಟ್ಟಿರುವುದು ವರದಿಯಾಗಿದೆ. ತಾಯಿ ಹಾಲುಣಿಸದ ಕಾರಣ ಮರಿಗಳು ಸಾವನ್

11 Jul 2025 8:24 pm
ಬಿಎಂಟಿಸಿ ಹೊಸದಾಗಿ 7 ಮಾರ್ಗಗಳಲ್ಲಿ 44 ಎಕ್ಸ್‌ಪ್ರೆಸ್‌ ಬಸ್‌ಗಳ ಸೇವೆ ಆರಂಭ; ಎಲ್ಲಿಂದ ಎಲ್ಲಿಗೆ?

ಬೆಂಗಳೂರಿನಲ್ಲಿ ಬಿಎಂಟಿಸಿ ಎಕ್ಸ್‌ಪ್ರೆಸ್‌ ಬಸ್‌ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 7 ಹೊಸ ಮಾರ್ಗಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರೊಂದಿಗೆ 148 ಹೊಸ ಹವಾನಿಯಂತ್ರಣ ರಹಿ

11 Jul 2025 8:04 pm
ದಾವಣಗೆರೆಯಲ್ಲಿ ಸಾಲದ ಕಂತು ಕಟ್ಟದಿದ್ದ ವಿಚಾರಕ್ಕೆ ಜಗಳ; ಹೆಂಡ್ತಿ ಮೂಗು ಕಚ್ಚಿ ಕತ್ತರಿಸಿದ ಗಂಡ!

ದಾವಣಗೆರೆಯಲ್ಲಿ ಸಾಲ ಮರುಪಾವತಿ ವಿಚಾರಕ್ಕೆ ಗಂಡ ಹೆಂಡತಿ ಜಗಳವಾಡಿದ್ದಾರೆ. ಜಗಳ ತಾರಕಕ್ಕೇರಿ ಪತಿ ವಿಜಯ್ ಪತ್ನಿ ವಿದ್ಯಾ ಅವರ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. ಇದರಿಂದ ವಿದ್ಯಾ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವ

11 Jul 2025 8:02 pm
ಸಿ.ಟಿ ರವಿ ಒಂದು ಸೋಲಿಗೆ ಒದ್ದಾಡ್ತಿದೀಯಲ್ಲಪ್ಪಾ, ನಾನು ಐದು ಬಾರಿ ಸೋತೀನಿ - ವಿ ಸೋಮಣ್ಣ

ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸಂಚಾರಕ್ಕೆ ಸಚಿವ ಸೋಮಣ್ಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿ.ಟಿ.ರವಿ ಅವರ ರಾಜಕೀಯ ಸೋಲುಗಳ ಬಗ್ಗೆ ತಮಾಷೆ ಮಾಡಿದರು. ತಿರುಪತಿ ರೈಲಿಗೆ 'ದತ್ತಾತ್ರೇಯ ಎಕ್ಸ್‌ಪ್ರೆಸ್‌' ಎಂದು ಹೆಸರಿಡ

11 Jul 2025 7:31 pm
ಇನ್ನು ಅಮೆರಿಕ ಭೇಟಿ ಮತ್ತಷ್ಟು ದುಬಾರಿ! ಟ್ರಂಪ್ ಸರ್ಕಾರದಿಂದ ವೀಸಾ ಇಂಟಿಗ್ರಿಟಿ ಶುಲ್ಕ ಜಾರಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಸಾ ಇಂಟಿಗ್ರಿಟಿ ಶುಲ್ಕವನ್ನು ಜಾರಿಗೆ ತರಲು ನಿರ್ಧರಿಸಿದ್ದು, ವಲಸೆಯೇತರ ವೀಸಾ ಅಡಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡುವವರಿಗೆ ಶುಲ್ಕ ಹೆಚ್ಚಾಗಲಿದೆ. ಕ್ರೀಡೆ, ಶಿಕ್ಷಣ, ಪ್ರವಾಸ ಅಥವಾ ಉದ

11 Jul 2025 6:58 pm
ಚಿಕ್ಕಮ್ಮನ ಮಗನನ್ನ ಮದುವೆಯಾಗಿದ್ದಕ್ಕೆ ಇಂಥ ಶಿಕ್ಷೆಯೇ?; ನವಜೋಡಿಯ ಕತ್ತು ನೊಗಕ್ಕೆ ಕಟ್ಟಿ, ದನಗಳಿಗೆ ಒಡೆಯುವಂತೆ ಹೊಡೆದು ಉಳುಮೆ ಮಾಡಿಸಿ ವಿಕೃತಿ!

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಚಿಕ್ಕಮ್ಮನ ಮಗನನ್ನು ಮದುವೆಯಾದ ಕಾರಣಕ್ಕೆ ನವ ಜೋಡಿಯನ್ನು ನೊಗಕ್ಕೆ ಕಟ್ಟಿ ಹೊಲದಲ್ಲಿ ಉಳುಮೆ ಮಾಡಿಸಲಾಗಿದೆ. ಗ್ರಾಮದ ಸಂಪ್ರದಾಯದ ಪ್ರಕಾರ ಇದು ತಪ್ಪು ಎಂದು ಊರಿನವರ

11 Jul 2025 6:27 pm
ಚಾಮರಾಜನಗರ ಹುಲಿಗಳ ಸಾವು ಘಟನೆ ಮಾಸುವ ಮುನ್ನ ಕೊತ್ತಲವಾಡಿಯಲ್ಲಿ ಚಿರತೆ ಸಾವು - ವಿಷಪ್ರಾಶನ ಶಂಕೆ

ಚಾಮರಾಜನಗರದ ಕೊತ್ತಲವಾಡಿ ಬಳಿ ಗಂಡು ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಕರಿಕಲ್ಲು ಕ್ವಾರಿ ಬಳಿ ಚಿರತೆ ಕಳೇಬರ ಪತ್ತೆಯಾಗಿದೆ. ಸ್ಥಳದಲ್ಲಿ ಕರು ಮತ್ತು ನಾಯಿಯ ಕಳೇಬರಗಳು ಸಹ ಕಂಡುಬಂದಿವೆ. ವಿಷಪ್ರಾಶನದಿಂದ ಸಾವ

11 Jul 2025 6:27 pm
ಖುರ್ಚಿ ಸಿಗುವುದೇ ಕಷ್ಟ, ಖುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು - ಡಿಕೆ ಶಿವಕುಮಾರ್ ಹೀಗಂದಿದ್ದು ಯಾಕೆ?

ಬೆಂಗಳೂರು ವಕೀಲರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಕೀಲರಿಗೆ ಕುರ್ಚಿ ಸಿಗುವುದೇ ಕಷ್ಟ, ಸಿಕ್ಕಾಗ ತೆಪ್ಪಗೆ ಕುಳಿತುಕೊಳ್ಳಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲದೆ, ವಕೀಲರ ಸಂಘಕ್ಕೆ 10 ಎಕ

11 Jul 2025 6:12 pm
ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್; ʻಅವರ ಬದುಕೇ ಒಂದು ಹೋರಾಟʼ ಎಂದ ಡಿಕೆ ಶಿವಕುಮಾರ್‌

ಡಿ.ಕೆ.ಶಿವಕುಮಾರ್ ಅವರು ಭಾರತ್ ಜೋಡೋ ಭವನದಲ್ಲಿ ನಡೆದ ಲಲಿತಾ ನಾಯಕ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷವು ಎಲ್ಲರಿಗೂ ಮಾತನಾಡುವ ಶಕ್ತಿ ನೀಡಿದೆ ಎಂದರು. ಬೇರೆ ಪಕ್ಷಗಳಲ್ಲಿ ಇಂತಹ ಅವಕಾಶ ಸ

11 Jul 2025 5:45 pm
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ಆಗರವಾಗಿರುವ ಕಾಳಗಿ ಪ್ರವಾಸಿ ಮಂದಿರ: ಸೂಕ್ತ ನಿರ್ವಹಣೆಗೆ ಸ್ಥಳಿಯರ ಒತ್ತಾಯ

ಕಾಳಗಿ ಪಟ್ಟಣದ ಪ್ರವಾಸಿ ಮಂದಿರವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ ಎಂದು ಹಿಂದೂ ಜಾಗೃತಿ ಸೇನೆಯ ಅಧ್ಯಕ್ಷ ಶಂಕರ ಚೋಕಾ ಆರೋಪಿಸಿದ್ದಾರೆ. ಮದ್ಯದ ಬಾಟಲಿಗಳು, ಸಿಗರೇಟ್ ತುಂಡುಗಳು ಎಲ್ಲ

11 Jul 2025 5:23 pm
ಆಪರೇಷನ್‌ ಸಿಂಧೂರ ವೇಳೆ ಭಾರತಕ್ಕೆ ಹಾನಿಯಾದ ಬಗ್ಗೆ ಒಂದೇ ಒಂದು ಫೋಟೋ ಸಾಕ್ಷಿ ಕೊಡಿ - ಅಜಿತ್‌ ಧೋವಲ್‌ ಸವಾಲು

ಆಪರೇಷನ್ ಸಿಂಧೂರದಲ್ಲಿ ಭಾರತದ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂಬುದಕ್ಕೆ ಪುರಾವೆ ನೀಡುವಂತೆ ವಿದೇಶಿ ಮಾಧ್ಯಮಗಳಿಗೆ ಅಜಿತ್ ಧೋವಲ್ ಸವಾಲು ಹಾಕಿದ್ದಾರೆ. ಪಾಕಿಸ್ತಾನದ ವಾಯುನೆಲೆಗಳಿಗೆ ಹಾನಿ ಮಾಡುವ ಸಾಮರ್ಥ್ಯವನ್ನು ಭಾರತ

11 Jul 2025 4:54 pm
’ನಿಮ್ಮ ಪ್ರಶ್ನೆಗಳಿಗೆ ಸಿಎಂ ಈಗಾಗಲೇ ಉತ್ತರಿಸಿದ್ದಾರೆ’ : ಭಾರವಾದ ಮನಸ್ಸಿನಿಂದ ದೆಹಲಿಯಿಂದ ಡಿಕೆ ಶಿವಕುಮಾರ್ ವಾಪಸ್

DK Shivakumar statement after returning from Delhi : ನಾನು ಪಕ್ಷದ ಅಧ್ಯಕ್ಷನಾಗಿ ಈಗಷ್ಟೇ ಪಕ್ಷದ ಬಾವುಟ ನೀಡಿ ಮಾಜಿ ಸಚಿವೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇನೆ. ನನಗೆ ಗೊತ್ತಿಲ್ಲ. ಈ ವಿಚಾರದ ಬಗ್ಗೆ ನೀವು ಅವರನ್ನೇ ಕೇಳಿ. ನಾನು ಪಕ್ಷದ ವಕ್ತಾ

11 Jul 2025 4:42 pm
ವಿಶ್ವದಾಖಲೆ ಮುರಿಯಲು ಮನಸ್ಸು ಮಾಡದ ವಿಯಾನ್ ಮುಲ್ಡರ್ ಗೆ ಅಚ್ಚರಿಯ ಸಲಹೆ ನೀಡಿದ ಬ್ರಿಯಾನ್ ಲಾರಾ!

ಬ್ರಿಯಾನ್ ಲಾರಾ 400 ರನ್ ಗಳ ವಿಶ್ವದಾಖಲೆಯನ್ನು ಮುರಿಯುವ ಎಲ್ಲಾ ಅವಕಾಶಗಳಿದ್ದರೂ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್ ಬಗ್ಗೆ ಬಗೆಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವಿಂಡೀಸ್ ನ ಖ

11 Jul 2025 4:27 pm
ಅಂತರಂಗ ಶುದ್ದಿಯಾದಾಗ ಮನುಷ್ಯನಿಗೆ ಮನಸ್ಸು ಶುದ್ದಿಯಾಗುತ್ತೆ : ಸಚ್ಚಿದಾನಂದ ಸರಸ್ವತೀ ಶ್ರೀ

25th Chaturmasya Vrat of Hariharpur Sharada Lakshmi Nrisimha Peetham : ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿರವರ 25ನೇ ಚಾತುರ್ಮಾಸ್ಯ ವ್ರತವು, ಬೆಂಗಳೂರಿನಲ್ಲಿ ಜುಲೈ ಹತ್ತರಿಂದ ಆರಂಭವಾಗಿದೆ. ಜಪ ಮಾಡಿ, ಪೂಜೆ ಪುನಸ್ಕಾರವನ್ನು ಮಾಡಿ, ವೃತಗ

11 Jul 2025 3:42 pm
ಸಿಎಂ ಬದಲಾವಣೆ ವಿಚಾರ ಮುಗಿದ ಕತೆ; ಸೆಪ್ಟೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ, ಕೇವಲ ಶಾಂತಿ ಅಷ್ಟೇ; ಲಕ್ಷ್ಮಿ ಹೆಬ್ಬಾಳ್ಕರ್‌

ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಅಧ್ಯಾಯ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರೇ ಐದು ವರ್ಷ ನಾನೇ ಸಿಎಂ ಎಂದು ಹೇಳಿರುವುದರಿಂದ ಈ ಬಗ್ಗೆ ಚರ್ಚ

11 Jul 2025 3:41 pm
ಬಿಎಂಎಂ ಕಾರ್ಖಾನೆಯಿಂದ 16 ಕೋಟಿ ರೂ. ತೆರಿಗೆ ವಂಚನೆ: ದಲಿತ ರಕ್ಷಣಾ ವೇದಿಕೆಯ ಆರೋಪ

ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಪ್ರಕಾರ, ಬಿಎಂಎಂ ಕಾರ್ಖಾನೆಯು ಕಳೆದ ಎರಡು ವರ್ಷಗಳಿಂದ 16 ಕೋಟಿ ರೂ. ತೆರಿಗೆಯನ್ನು ಡಣಾಪುರ ಗ್ರಾಮ ಪಂಚಾಯಿತಿಗೆ ಪಾವತಿಸದೆ ಸರ್ಕಾರಕ್ಕೆ ವಂಚನೆ ಮಾಡುತ್ತಿದೆ. ಅಧಿಕಾರಿಗಳು ಕಂಪನಿಯ ಕೈಗೊಂಬೆ

11 Jul 2025 3:33 pm
ಕರ್ನಾಟಕದಲ್ಲಿ ವಾರಸುದಾರ ಪ್ರಮಾಣಪತ್ರ ಪಡೆಯುವುದು ಹೇಗೆ? ಅದರ ಮಹತ್ವವೇನು?

ಉತ್ತರಾಧಿಕಾರ, ಆಸ್ತಿ ವರ್ಗಾವಣೆ ಮತ್ತು ಪಿತ್ರಾರ್ಜಿತ ಆಸ್ತಿ ಹಕ್ಕುಗಳ ವಿಷಯಗಳಲ್ಲಿ ಆಗಾಗ್ಗೆ ಕುಟುಂಬದ ಸದಸ್ಯರಲ್ಲಿ ವಿವಾದಗಳು, ಜಟಿಲ ಕನೂನು ಪ್ರಕ್ರಿಯೆಗಳನ್ನು ಆಗಾಗ ಕಂಡುಬರುತ್ತವೆ. ಈ ಸವಾಲುಗಳನ್ನು ಸರಳೀಕರಿಸಲು, ಭಾ

11 Jul 2025 3:09 pm
ಕರ್ನಾಟಕ ಸರ್ಕಾರಿ ಶಾಲಾ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಸರ್ಕಾರದ ಮಹತ್ವದ ನಿರ್ಧಾರ! ಇನ್ಮುಂದೆ ಉಚಿತ ಸಾರಿಗೆ ಭಾಗ್ಯ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಕಾಂಗ್ರೆಸ್ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ ಕೆಜಿಯಿಂದ ಪಿಯುಸಿವರೆಗೆ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯ

11 Jul 2025 2:46 pm
ಆರ್‌ಎಸ್‌ಎಸ್‌-ಬಿಜೆಪಿ ಆಂತರಿಕ ಸಂಘರ್ಷ ಬಯಲು; 75ಕ್ಕೆ ನಿವೃತ್ತಿ ಹೇಳಿಕೆಯನ್ನು ಪಾಯಸದಂತೆ ಹೀರುತ್ತಿವೆ ವಿಪಕ್ಷಗಳು!

75 ವರ್ಷಕ್ಕೆ ರಾಜಕಾರಣಿಗಳು ನಿವೃತ್ತರಾಗಬೇಕೆಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಹೇಳಿಕೆಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಶೀಘ್ರದಲ್ಲೇ 75 ವರ್ಷ ಪೂರೈಸಲಿರುವುದರಿಂದ, ಈ ಹೇಳಿಕೆ ಅವರನ್ನ

11 Jul 2025 2:41 pm
ಕಾರವಾರ ಜಿಲ್ಲಾಸ್ಪತ್ರೆಯ ಸರ್ಜನ್‌ ಮೇಲೆ ಲೋಕಾಯುಕ್ತ ದಾಳಿ: 30 ಸಾವಿರ ರೂ. ಲಂಚ ಪಡೆದ ಆರೋಪ

ಕಾರವಾರ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ ಅವರು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನಿಂದ 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆದಿದೆ. ವಿಶಾಲ ಫರ್ನಿಚರ್‌ನ ಮೌಸ

11 Jul 2025 2:21 pm
ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್‌ನ ನೂತನ ಕಟ್ಟಡ ಉದ್ಘಾಟನೆ: ಏನು ಇದರ ವಿಶೇಷ?

ಹುಬ್ಬಳ್ಳಿಯ ಕರ್ನಾಟಕ ಮಟೇರಿಯಲ್‌ ಟೆಸ್ಟಿಂಗ್‌ ರಿಸರ್ಚ್ ಸೆಂಟರ್‌ನ ನೂತನ ಕಟ್ಟಡ ಜುಲೈ 12 ರಂದು ಉದ್ಘಾಟನೆಗೊಳ್ಳಲಿದೆ. ಗೋಕುಲ ರಸ್ತೆಯ ಇಂಡಸ್ಟ್ರೀಯಲ್ ಎಸ್ಟೇಟ್‌ನಲ್ಲಿ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉ

11 Jul 2025 2:02 pm
ಮಾಜಿ ಶಾಸಕ ಸುರೇಶಗೌಡ ಪಾಟೀಲ ಕಾಂಗ್ರೆಸ್ ಸೇರುವ ಬಗ್ಗೆ ಹೇಳಿ‌ದ್ದೇನು?

ಬ್ಯಾಡಗಿಯಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲರು ಸ್ಪಷ್ಟನೆ ನೀಡಿದ್ದಾರೆ. ವಿಶೇಷಚೇತನರಿಗೆ ಬೈಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಕಾಂಗ್ರೆಸ್ ಸೇರಿದ್ದೇನೆ ಎಂಬ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ನಾನು ಯಾ

11 Jul 2025 1:28 pm
ಸಿಎಂ ಸಿದ್ದರಾಮಯ್ಯ ಬದಲಾವಣೆ ವಿಚಾರ: ಖಡಕ್ ಉತ್ತರ ಕೊಟ್ಟ ಡಾ. ಪರಮೇಶ್ವರ್

ಆಷಾಢ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆ, ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರ ಹರಿದು ಬಂದಿದೆ. ಬೆಳಗಿನ ಜಾವದಿಂದ ಸರತಿ ಸಾಲಿನಲ್ಲಿ‌ ನಿಂತು ಭಕ್ತರು ಚಾಮುಂಡಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಚಾಮುಂಡಿ ತಾಯಿಗೆ ನಾಗಲಕ್ಷ್ಮಿ

11 Jul 2025 1:16 pm
ಹಾವೇರಿ ಗ್ರಾಮೀಣ ಮಂಡಲದಲ್ಲಿ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ: 33 ಕಾರ್ಯಕರ್ತರು ಸ್ಪರ್ಧೆ

ಹಾವೇರಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಯಿತು. ಹಾವೇರಿ ಗ್ರಾಮೀಣ ಮಂಡಲದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ಚರ್ಚೆ ಆಯೋಜಿಸಲಾಗಿತ್ತು. ಜಿಲ್ಲಾ ಚುನಾವಣಾಧಿಕಾರಿ ಎನ್‌.ಎಂ.ಈಟೇರ ಮಾತನಾಡಿದರು. ಸುಮಾರು 33 ಕಾರ್ಯಕ

11 Jul 2025 1:09 pm
Explainer : 75 ವರ್ಷದವರು ನಿವೃತ್ತಿ ಪಡೆಯಲಿ ಎಂದ RSS ಮುಖ್ಯಸ್ಥ ಮೋಹನ್ ಭಾಗವತ್ - ಅಸಲಿ ವಿಚಾರವೇ ಬೇರೆ?

RSS Chief on 75 years retirement : ಬಿಜೆಪಿಯ ಮಾತೃ ಸಂಘಟನೆಯೆಂದೇ ಗುರುತಿಸಲ್ಪಡುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ 75 ವರ್ಷದವರ ನಿವೃತ್ತಿ ಪಡೆಯಬೇಕು ಎನ್ನುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ

11 Jul 2025 12:33 pm
ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ಭಗವಂತ್‌ ಮಾನ್ ವ್ಯಂಗ್ಯ;‌ ಪಿಎಂ ಹುದ್ದೆ ಕಾಮಿಡಿ ಶೋ ಅಲ್ಲ ಎಂದ ಕೇಂದ್ರ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವನ್ನು 'ಅಪ್ರಸ್ತುತ' ದೇಶಗಳಿಗೆ ಭೇಟಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವ್ಯಂಗ್ಯವಾಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಭಗ

11 Jul 2025 12:00 pm
ಬೀದರ್ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕಾಡುತ್ತಿದೆ ಅಪೌಷ್ಟಿಕತೆ ; ಪಾಲಕರಲ್ಲಿ ಆತಂಕ

​ಬೀದರ್ ಜಿಲ್ಲೆಯಲ್ಲಿ ಬಡವರು ಮತ್ತು ಕಡುಬಡವ ಸಮುದಾಯಗಳಲ್ಲಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡುಬರುತ್ತಿದೆ. ಅಪೌಷ್ಟಿಕತೆ ಎದುರಿಸಲು ಅಂಗನವಾಡಿ ಕೇಂದ್ರಗಳನ್ನು ಸರಕಾರ ಬಳಸಿಕೊಳ್ಳುವುದು ಅವಶ್ಯಕ ಇದೆ. ಮ

11 Jul 2025 12:00 pm
ನಿಮ್ಮ ವಾಹನಗಳಿಗೆ HSRP ನಂಬರ್‌ ಪ್ಲೇಟ್‌ ಅಳವಡಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರ್ನಾಟಕದಲ್ಲಿ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಗಳನ್ನು ಕಡ್ಡಾಯಗೊಳಿಸಿದೆ. ವಾಹನಗಳ ಅಧಿಕೃತತೆಯನ್ನು ಖಚಿತಪಡಿಸುವುದು ಮತ್ತು ಯಾವು

11 Jul 2025 11:40 am
ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾದ ನಂಬರ್ ಗೇಮ್ ಲೆಕ್ಕಾಚಾರ! ಸಿದ್ದರಾಮಯ್ಯ ಪರ ಹಾಗೂ ಡಿಕೆಶಿ ಪರ ಇರುವ ಶಾಸಕರ ಸಂಖ್ಯೆ ಎಷ್ಟೆಷ್ಟು ಗೊತ್ತಾ?

ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ತೀವ್ರಗೊಂಡಿದೆ. ಸಿದ್ದರಾಮಯ್ಯನವರ ಹೇಳಿಕೆಗಳು ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ. ಡಿ.ಕೆ.ಶಿವಕುಮಾರ್‌ಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ ಎಂದು ಹೇಳಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಸ

11 Jul 2025 11:30 am
ಬೆಳ್ಳಿತೆರೆ ಮೇಲೆ ‘ರಾಮಾಯಣ’ ಇತಿಹಾಸ; ಅಂದು ಡಾ ರಾಜ್‌, ಇಂದು ಯಶ್‌!

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ: ಪಾರ್ಟ್ 1' ಸಿನಿಮಾದ ಟೀಸರ್ ಈಚೆಗೆ ರಿಲೀಸ್ ಆಗಿ, ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಂದಹಾಗೆ, ಭಾರತೀಯ ಚಿತ್ರರಂಗದಲ್ಲಿ ರಾಮಾಯಣ ಕುರಿತ ಸಿನಿಮಾಗಳ ದೊಡ್ಡ ಸಂಖ್ಯೆಯೇ

11 Jul 2025 11:08 am
ಅಂದು ಡಿಕೆ ಶಿವಕುಮಾರ್ ಪ್ರಯೋಗಿಸಿದ್ದ ತಂತ್ರಗಾರಿಕೆ : ಅದನ್ನೇ ಬಳಸಿಕೊಂಡು ರಿವರ್ಸ್ ಹೊಡೆದ ಸಿದ್ದರಾಮಯ್ಯ ಚಾಣಾಕ್ಷತನ!

Karnataka CM Fight : ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ಅಂಗಣದಲ್ಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ, ರಾಹುಲ್ ಗಾಂಧಿಯ ಮುಖತಃ ಭೇಟಿಗಾಗಿ ಕಾಯುತ್ತಿದ್ದಾರೆ. ಅವರಿಂದ ಇನ್ನೂ ಕರೆಗಳು

11 Jul 2025 10:54 am
Radhika Yadav Murder: ಇನ್ಸ್ಟಾ ರೀಲ್ಸ್‌ನಿಂದಾಗಿ ನಡೀತಾ ಹತ್ಯೆ? ಮುದ್ದಾಗಿ ಸಾಕಿದ ಗಿಣಿಗೆ ತಂದೆಯೇ ಗುಂಡಿಕ್ಕಲು ಕಾರಣ?

ಗುರುಗ್ರಾಮ್‌ನಲ್ಲಿ, ಮಾಜಿ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಅವರ ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮಗಳ ಆದಾಯದಲ್ಲಿ ಬದುಕುತ್ತಿರುವ ಬಗ್ಗೆ ಕೇಳಿಬಂದ ನಿಂದನೆ, ಆಕೆಯ ಟೆನ್ನಿಸ್ ಅಕಾಡಮಿ ಮತ್ತು ಇನ್ಸ್ಟಾಗ

11 Jul 2025 10:51 am
Gold Rate : ಗ್ರಾಹಕರಿಗೆ ಶಾಕ್: ಗಗನಕ್ಕೇರಿದ ಬೆಲೆ, ಖರೀದಿ-ಹೂಡಿಕೆ ಬಗ್ಗೆ ಆರ್ಥಿಕ ತಜ್ಞರ ಸಲಹೆ ಇಲ್ಲಿದೆ ನೋಡಿ

ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಹೂಡಿಕೆದಾರರು ಮತ್ತು ಖರೀದಿದಾರರು ಚಿಂತಿತರಾಗಿದ್ದಾರೆ. ಅಮೆರಿಕದ ಬಡ್ಡಿ ದರ ನೀತಿ, ಜಾಗತಿಕ ರಾಜಕೀಯ ಅಸ್ಥಿರತೆ, ಮತ್ತು ಕೇಂದ್ರ ಬ್ಯಾಂಕುಗಳ ಖರೀದಿಗಳು ಬೆಲೆ ಏರಿಕೆಗೆ ಕಾರಣವಾಗಿವೆ. ತಜ

11 Jul 2025 10:45 am
ಅತ್ತ ನಾನೇ 5 ವರ್ಷ ಸಿಎಂ ಅಂದ ಸಿದ್ದರಾಮಯ್ಯ : ಇತ್ತ ನೊಣವಿನಕೆರೆ ಶ್ರೀಗಳ ವ್ಯತಿರಿಕ್ತ ’ಗುರು ಪೂರ್ಣಿಮಾ’ ಭವಿಷ್ಯ!

Nonavinakere Seer Prediction : ನಮ್ಮಲ್ಲಿ ಏನೂ ಗೊಂದಲವಿಲ್ಲ ಎಂದು ಇನ್ನಷ್ಟು ಗೊಂದಲಗಳನ್ನು ಕಾಂಗ್ರೆಸ್ ನಾಯಕರು ಮೈಗೆಳೆದುಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬೀಡು ಬಿಟ್ಟಿದ

11 Jul 2025 9:41 am
Lords Test- `ಮಜಾನೇ ಇಲ್ಲ!': ಆಂಗ್ಲರ ಆಮೆಗತಿಯ ಆಟವನ್ನು ಸಕತ್ತಾಗಿ ಗೇಲಿ ಮಾಡಿದ ಶುಭ್ಮನ್ ಗಿಲ್!

Shubman Gill Sledges England- ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆಮೆಗತಿಯ ಬ್ಯಾಟಿಂಗ್ ಅನ್ನು ಭಾರತೀಯ ಆಟಗಾರರಾದ ಶುಭ್‌ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಮೈದಾನದಲ್ಲಿಯೇ ಗೇಲಿ ಮಾಡಿದ ಘಟನೆ ಲಾಡ್ಸ್ ಟೆಸ್ಟ್ ಪಂದ್ಯದ ಮೊದ

11 Jul 2025 9:39 am
ಟ್ರಂಪ್ ಮನೆಯಲ್ಲಿ ಸೂರ್ಯ ಸ್ನಾನ ಮಾಡುವಾಗ ಹೊಟ್ಟೆಗೆ ಡ್ರೋನ್‌ ಅಪ್ಪಳಿಸಬಹುದು; ಇರಾನ್‌ ಸುಮ್ಮನಿರದು!

ಇರಾನ್‌ ಇರಾನ್‌ನ ಸರ್ವೋಚ್ಚ ನಾಯಕನ ಮಾಜಿ ಸಲಹೆಗಾರ ಮೊಹಮ್ಮದ್-ಜಾವದ್ ಲಾರಿಜಾನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಡ್ರೋನ್‌ ದಾಳಿಯ ಜೀವ ಬೆದರಿಕೆ ಹಾಕಿದ್ದಾರೆ. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಟ್ರಂಪ್

11 Jul 2025 9:32 am
ನವದಂಪತಿಗೆ ಶುಭ ಹಾರೈಸಿದ ತಾರಾ ಅನೂರಾಧಾ, ಅಂಜಲಿ ಸುಧಾಕರ್

ನವದಂಪತಿಗೆ ಶುಭ ಹಾರೈಸಿದ ತಾರಾ ಅನೂರಾಧಾ, ಅಂಜಲಿ ಸುಧಾಕರ್

11 Jul 2025 9:13 am
ದಾಖಲೆ ಬರೆದ ಹಾರಂಗಿ ಜಲಾಶಯ: ನಿರ್ಮಾಣ ಆದಾಗಿನಿಂದ ಇದೇ ಮೊದಲು ಗರಿಷ್ಠ ಪ್ರಮಾಣದ ನೀರು ಬಿಡುಗಡೆ

ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾದ ಕಾರಣ ಹಾರಂಗಿ ಜಲಾಶಯದಿಂದ ದಾಖಲೆಯ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಜೂನ್ ಅಂತ್ಯದವರೆಗೆ 12.5 ಟಿಎಂಸಿ ನೀರು ಬಿಡುಗಡೆಯಾಗಿದ್ದು, ಜಲಾಶಯದ ಇತಿಹಾಸದಲ್ಲಿ ಇದೇ ಮೊದಲು. ಮಳೆ

11 Jul 2025 8:50 am
Ind Vs Eng - ಗಾಯಗೊಂಡ ರಿಷಭ್ ಪಂತ್ ಬದಲಿಗೆ ಮೈದಾನಕ್ಕಿಳಿದ ಧ್ರುವ ಜ್ಯುರೆಲ್! ಲಾರ್ಡ್ಸ್ ನಲ್ಲಿ ನಡೆದದ್ದೇನು?

India Vs England 3rd Test Match - ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನವೇ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಗಾಯಗೊಂಡಿದ್ದು, ಆತಂಕ ಮೂಡಿಸಿದೆ. ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಬೆರಳಿಗೆ ಪೆಟ್ಟಾದ ಕಾರಣ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಜ

11 Jul 2025 8:41 am
ಒಳಮೀಸಲು ಸಮೀಕ್ಷೆ ಪೂರ್ಣಗೊಂಡು ತಿಂಗಳಾದರೂ ಬಾರದ ಗೌರವಧನ

ಒಳಮೀಸಲಾತಿ ಸಮೀಕ್ಷೆಯನ್ನು ಮೊದಲು ಮೇ 5ರಿಂದ ಮೇ 17ರವರೆಗೆ ನಿಗದಿಪಡಿಸಿದಾಗ ಗೌರವ ಧನವನ್ನು ಒಬ್ಬ ಶಿಕ್ಷಕರಿಗೆ 5000 ರೂ. ಹಾಗೂ ಪ್ರತಿ ಪರಿಶಿಷ್ಟ ಜಾತಿ ಮನೆಗೆ 100 ರೂ. ನಿಗದಿಪಡಿಸಲಾಗಿತ್ತು. ಆದರೆ, ಸಮೀಕ್ಷೆಯನ್ನು ಮತ್ತೆ ಮೇ 17ರಿಂದ

11 Jul 2025 8:22 am
ವೃದ್ಧಾಶ್ರಮದಲ್ಲಿ ಪ್ರೀತಿಸಿ ವಿವಾಹವಾದ ಸಿನಿಯರ್‌ ಸಿಟಿಜನ್ಸ್;‌ ಶುಭವಾಗಿರಲಿ ನಿಮ್ಮ ಬದುಕಿನ ಸೆಕೆಂಡ್‌ ಇನ್ನಿಂಗ್ಸ್!

ಕೇರಳದ ಸರ್ಕಾರಿ ವೃದ್ಧಾಶ್ರಮದಲ್ಲಿ, 79 ವರ್ಷದ ವಿಜಯರಾಘವನ್ ಮತ್ತು 75 ವರ್ಷದ ಸುಲೋಚನಾ ಅವರು ಪ್ರೀತಿಸಿ, ಸರ್ಕಾರದ ಸಹಕಾರದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 'ಪ್ರೀತಿಗೆ ವಯಸ್ಸಿನ ಹಂಗಿಲ್ಲ' ಎಂಬುದನ್ನು ಸಾರಿದ ಈ

11 Jul 2025 8:01 am
Karnataka Weather: ಜುಲೈ 17 ರಿಂದ ಕರ್ನಾಟಕದ ಮಳೆ ತೀವ್ರತೆ ಹೆಚ್ಚಳ: ಕರಾವಳಿ, ಒಳನಾಡಿನಲ್ಲಿ ಅಲ್ಲಿವರೆಗೂ ಮಳೆ ಇಳಿಕೆ

ಕಳೆದ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಜುಲೈ 16ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಜುಲೈ 17ರವರೆಗೆ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದ್ದು, ಮೇ 17ರಿಂದ ಮಳೆ ತೀವ

11 Jul 2025 8:00 am
Lords Test- ಕ್ರಿಕೆಟ್ ಕಾಶಿಯಲ್ಲಿ ಕಾಣಸಿಗದ `ಬಾಝ್‌ಬಾಲ್' ಶೈಲಿ! ಇಂಗ್ಲೆಂಡ್ ತಂಡದಿಂದ ಪ್ಲಾನ್ ಬಿ!

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ತಂಡ ತನ್ನ ಎಂದಿನ ಬಾಝ್‌ಬಾಲ್ ಶೈಲಿಯ ಆಟವನ್ನು ಪಕ್ಕಕ್ಕಿತ್ತು ನಿಧಾನಗತಿಯಲ್ಲಿ ಎಚ್ಚರಿಕೆಯ ಆಟವಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಕಳೆದೆರಡೂ ಟೆಸ್ಟ್ ಗಳಲ್ಲಿ ಟಾಸ್ ಗೆದ್

11 Jul 2025 7:28 am
Explained: ವಯಸ್ಕರಿಗೆ ಆಧಾರ್‌ ಪಡೆಯುವ ಪ್ರಕ್ರಿಯೆ ಮತ್ತಷ್ಟು ಕಠಿಣವೇಕೆ? ಯಾವೆಲ್ಲಾ ಡೇಟಾ ಬಯಸುತ್ತಿದೆ UIDIA?

ರಾಷ್ಟ್ರೀಯ ಭದ್ರತೆ ಹೆಚ್ಚಿಸಲು ಮತ್ತು ಅಕ್ರಮ ವಲಸಿಗರಿಂದಾಗುವ ದುರ್ಬಳಕೆ ತಡೆಯಲು, ಕೇಂದ್ರ ಸರ್ಕಾರ ವಯಸ್ಕರ ಆಧಾರ್ ನೋಂದಣಿ ನಿಯಮಗಳನ್ನು ಕಠಿಣಗೊಳಿಸುತ್ತಿದೆ. ಪಾಸ್‌ಪೋರ್ಟ್, ಪ್ಯಾನ್‌ನಂತಹ ದಾಖಲೆಗಳ ಆನ್‌ಲೈನ್ ಪರಿಶೀಲ

11 Jul 2025 6:56 am
ಜುಲೈ 14 ರಂದು ಶುಭಾಂಶು ಶುಕ್ಲಾ ಭೂಮಿಯತ್ತ ಪ್ರಯಾಣ ಆರಂಭ ಎಂದಯ ಘೋಷಿಸಿದ ನಾಸಾ: 2 ವಾರಗಳಲ್ಲಿ 230 ಸೂರ್ಯೋದಯಗಳಿಗೆ ಸಾಕ್ಷಿ

ಅಮೆರಿಕದ ನಾಸಾ ಸಂಸ್ಥೆಯು ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸದಸ್ಯರ ವಾಪಸಾತಿಯನ್ನು ಜುಲೈ 14 ರಂದು ಪ್ರಾರಂಭಿಸಲು ನಿರ್ಧರಿಸಿದೆ. ಶುಕ್ಲಾ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕ

11 Jul 2025 6:40 am
ಡ್ಯಾಂ ಭರ್ತಿ, ಮೈದುಂಬಿದ ಹೇಮಾವತಿ ನದಿ : ನಾಲೆಗಳಿಗೆ ಹರಿದ ನೀರು, ಕೆ ಆರ್‌ ಪೇಟೆ ಕೆರೆ-ಕಟ್ಟೆಗಳನ್ನು ತುಂಬಿಸಲು ರೈತರ ಆಗ್ರಹ

ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಿಂದಾಗಿ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಕೆ.ಆರ್.ಪೇಟೆ ತಾಲೂಕಿನ ಕಿರು ಅಣೆಕಟ್ಟೆಗಳು ತುಂಬಿ ತುಳುಕುತ್ತಿವೆ. ಹೇಮಗಿರಿ ಮತ್ತು ಮಂದಗೆರೆ ಅಣೆಕಟ್ಟೆಗಳ ರಮಣೀಯ ದೃಶ್ಯವನ್ನು ಕಣ್ತು

11 Jul 2025 5:32 am
ಫ್ಲ್ಯಾಟ್‌ ಮಾರಾಟ ನೆಪದಲ್ಲಿ ವೃದ್ಧೆಗೆ ವಂಚನೆ; ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ 1.9 ಕೋಟಿ ರೂ. ಸಾಲ; 11 ಮಂದಿ ವಿರುದ್ಧ ಕೇಸ್!

ಬೆಂಗಳೂರಿನಲ್ಲಿ ವೃದ್ಧೆಯೊಬ್ಬರ ಫ್ಲ್ಯಾಟ್‌ನ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕಿನಿಂದ 1.90 ಕೋಟಿ ರೂ. ಸಾಲ ಪಡೆದು ವಂಚಿಸಲಾಗಿದೆ. ಈ ಪ್ರಕರಣದಲ್ಲಿ ಉಪನೋಂದಣಾಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್, ರಿಯಲ್ ಎಸ್ಟೇಟ್ ಉದ್ಯಮಿ

10 Jul 2025 11:02 pm
'ಜು. 12ರೊಳಗೆ ಎಲ್ಲಾ ಇಪಿಎಫ್ ಖಾತೆಗಳಿಗೆ ಶೇ. 8.25ರ ಬಡ್ಡಿ ದರ ಹಂಚಿಕೆ'

ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು 2024-25ನೇ ಸಾಲಿನ ಇಪಿಎಫ್‌ಒ ಬಡ್ಡಿಯನ್ನು ಶೀಘ್ರವೇ ಖಾತೆಗಳಲ್ಲಿ ಜಮಾ ಮಾಡುವುದಾಗಿ ಘೋಷಿಸಿದ್ದಾರೆ. ಈ ವರ್ಷ 13.88 ಲಕ್ಷ ಸಂಸ್ಥೆಗಳ 33.56 ಕೋಟಿ ಸದಸ್ಯರ ಖಾತೆಗಳನ್ನು ನವೀಕರಿಸಲಾಗುತ್ತಿದೆ. ಈ

10 Jul 2025 10:57 pm
IPL ಟಿಕೆಟ್‌ ಮಾರಾಟ ಹಗರಣ; ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷ ಸೇರಿ ಐವರ ಬಂಧನ!

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗನ್ ಮೋಹನ್ ರಾವ್ ಅವರನ್ನು ಐಪಿಎಲ್ ಟಿಕೆಟ್ ಹಗರಣದಲ್ಲಿ ಸಿಐಡಿ ಬಂಧಿಸಿದೆ. ಅಸೋಸಿಯೇಷನ್‌ನ ಇ ನಾಲ್ವರು ಅಧಿಕಾರಿಗಳನ್ನೂ ವಿಚಾರಣೆ ನಡೆಸಲಾಗುತ್ತಿದೆ. ಸನ್‌ರೈಸರ್ಸ್ ಹೈದರಾಬ

10 Jul 2025 10:39 pm
ಲೈಸೆನ್ಸ್‌ ಪರಿಶೀಲಿಸಿ ವಾಪಸ್‌ ಕೊಡುವಾಗ ಲಂಚಕ್ಕೆ ಬೇಡಿಕೆ; ರೆಡ್‌ಹ್ಯಾಂಡ್‌ ಆಗಿ ಲೋಕಾ ಬಲೆಗೆ ಬಿದ್ದ ಹೆಡ್‌ಕಾನ್‌ಸ್ಟೇಬಲ್‌!

ಮಂಗಳೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಹೆಡ್‌ಕಾನ್‌ಸ್ಟೇಬಲ್ ಒಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಎಂಬಾತ 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾ

10 Jul 2025 9:49 pm
ಹರ್ಯಾಣದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಮೇಲೆ ತಂದೆಯಿಂದಲೇ ಗುಂಡಿನ ದಾಳಿ - ಆಸ್ಪತ್ರೆಯಲ್ಲಿ ಸಾವು

ಗುರುಗ್ರಾಮದಲ್ಲಿ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಅವರ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ರಾಧಿಕಾ ರೀಲ್ಸ್ ಮಾಡುತ್ತಿದ್ದ ಕಾರಣ ತಂದೆ ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಗುರುಗ್ರಾಮದ ಸೆ

10 Jul 2025 9:41 pm
ಗರುಡ ಗ್ಯಾಂಗಿನ ಸದಸ್ಯ ಕಾರ್ಕಳದ ಕಬೀರ್ ಹುಸೇನ್ ಬಂಧನ! ಮೈಸೂರು ಕಾರಾಗೃಹಕ್ಕೆ ಶಿಫ್ಟ್‌

ಉಡುಪಿಯಲ್ಲಿ ಗರುಡ ಗ್ಯಾಂಗಿನ ಸದಸ್ಯ ಕಬೀರ್ ಹುಸೇನ್ ಬಂಧನ. ಕಾರ್ಕಳ ಕೌಡೂರಿನ ಕಬೀರ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮೈಸೂರು ಜೈಲಿಗೆ ರವಾನೆ ಮಾಡಲಾಗಿದೆ. ಕಬೀರ್ ವಿರುದ್ಧ ಕೊಲೆ, ದ

10 Jul 2025 9:18 pm
ಡಿಸಿಎಂ ಡಿಕೆ ಶಿವಕುಮಾರ್‌ ಮನೆದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ; 2 ಹುಂಡಿಯಲ್ಲಿದ್ದ ಹಣ, ಚಿನ್ನಾಭರಣಕ್ಕೆ ಕನ್ನ!

ಕನಕಪುರದ ಶಕ್ತಿ ದೇವತೆ ಹಾಗೂ ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಶಕ್ತಿ ದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಕಳ್ಳರು ಬಾಗಿಲು ಒಡೆದು ಚಿನ್ನಾಭರಣ, ಬೆಳ್ಳಿ ಒಡವೆಗಳು ಮತ್ತು ಹುಂಡಿಯ ಹಣವನ್ನು ದ

10 Jul 2025 9:10 pm
ಬೆಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣಕ್ಕೆ ಆಗಮಿಸಲ್ಲ 6 ಪ್ರಮುಖ ರೈಲುಗಳು; 153 ದಿನ ಬಂದ್‌! ಯಾಕೆ? ಯಾವೆಲ್ಲಾ?

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ದುರಸ್ತಿ ಕಾರ್ಯಗಳು ನಡೆಯಲಿವೆ. ಆಗಸ್ಟ್ 15, 2025 ರಿಂದ ಜನವರಿ 15, 2026 ರವರೆಗೆ ರೈಲುಗಳ ಸಂಚಾರದಲ್ಲಿ ಬದಲಾವಣೆಗಳಾಗುತ್ತವೆ. ಕೆಲವು ರೈಲುಗಳು ಕೆಎಸ್‌ಆರ್‌ ಬೆಂಗಳೂರಿಗೆ

10 Jul 2025 8:54 pm
ಜು. 10ರಂದು ಈ ಜಿಲ್ಲೆಗಳಲ್ಲಿ ರಾತ್ರಿಯಿಡೀ ಮಳೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 10 ರಂದು ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ನೈಸರ್ಗಿಕ ಪ್ರಕೋಪ ನಿರ್ವಹಣಾ ಸಂಸ್ಥೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ರಾಮನಗರ, ಚಾಮರಾಜನಗರದಲ್ಲಿ ಬಿರುಗಾಳ

10 Jul 2025 8:43 pm
ಕೆನಡಾದಲ್ಲಿರುವ ಕಪಿಲ್‌ ಶರ್ಮಾರ ಕೆಫೆ ಮೇಲೆ ಫೈರಿಂಗ್; ದಾಳಿಯ ಹೊಣೆ ಹೊತ್ತ ಖಲಿಸ್ತಾನಿ ಉಗ್ರ!

ಪ್ರಸಿದ್ಧ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದ ಕೆಫೆ ಮೇಲೆ ಗುಂಡಿನ ದಾಳಿ ನಡೆದಿದೆ. ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಕ್ಯಾಪ್ಸ್ ಕೆಫೆ ಕಟ್ಟಡದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯ ಹೊಣೆಯನ್ನ

10 Jul 2025 8:37 pm
'ಇವ್ರು ಏನ್ ಸುದೀಪ್, ದರ್ಶನ್ ಪಿಚ್ಚರ್ ಮಾಡ್ತಿದ್ದಾರಾ'; ಯಶ್ ತಾಯಿ ಪುಷ್ಪಾಗೆ ಈ ಥರ ಕೇಳಿದ್ದು ಯಾರು?

'ಇವ್ರು ಏನ್ ಸುದೀಪ್, ದರ್ಶನ್ ಪಿಚ್ಚರ್ ಮಾಡ್ತಿದ್ದಾರಾ'; ಯಶ್ ತಾಯಿ ಪುಷ್ಪಾಗೆ ಈ ಥರ ಕೇಳಿದ್ದು ಯಾರು?

10 Jul 2025 8:13 pm
Survey : ಕುಸಿಯುತ್ತಿರುವ ಮಕ್ಕಳ ಕಲಿಕಾ ಸಾಮರ್ಥ್ಯದ ಆಘಾತಕಾರಿ ವರದಿ - ಅತ್ಯುತ್ತಮ ಸಾಧನೆಯ 10 ರಾಜ್ಯಗಳು

Central education department PARAKH survey : ಕೇಂದ್ರ ಶಿಕ್ಷಣ ಇಲಾಖೆ ನಡೆಸಿದ ಸರ್ವೇಕ್ಷಣ ವರದಿಯೊಂದು ಸಾಕಷ್ಟು ಸದ್ದನ್ನು ಮಾಡುತ್ತಿದೆ. ಮಕ್ಕಳ ಕಲಿಕಾ ಸಾಮರ್ಥ್ಯ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿರುವ ಆಘಾತಕಾರಿ ವಿಷಯ ವರದಿಯಲ್ಲಿ ಬಹಿರಂಗವಾಗಿ

10 Jul 2025 7:54 pm
Operation Sindoor: ಪಾಕಿಸ್ತಾನಕ್ಕೆ ಚಳ್ಳೆಹಣ್ಣು ತಿನ್ನಿಸಿ, ರಫೇಲ್ ಯುದ್ಧ ವಿಮಾನವನ್ನು ರಕ್ಷಿಸಿದ ಎಕ್ಸ್ - ಗಾರ್ಡ್!

ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂದೂರವನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯು ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆಂದು ಪಾಕಿಸ್ತಾನ ನಂಬುವಂತೆ ಮಾಡಿತು. ಆದ

10 Jul 2025 7:53 pm
Brain tumor: ಎಲ್ಲಾ ಬ್ರೈನ್‌ ಟ್ಯೂಮರ್‌ ಕ್ಯಾನ್ಸರ್‌ ಆಗಿರುತ್ತಾ? ತಲೆನೋವಿದ್ರೆ ಎಚ್ಚರ |Dr Komal Prasad

Brain tumor: ಎಲ್ಲಾ ಬ್ರೈನ್‌ ಟ್ಯೂಮರ್‌ ಕ್ಯಾನ್ಸರ್‌ ಆಗಿರುತ್ತಾ? ತಲೆನೋವಿದ್ರೆ ಎಚ್ಚರ |Dr Komal Prasad

10 Jul 2025 7:30 pm
‘ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ’ - ಮತ್ತೆ ಸಿದ್ದರಾಮಯ್ಯ ಗುಡುಗು

ಮುಖ್ಯಮಂತ್ರಿ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ ಮತ್ತು ಡಿ.ಕೆ.ಶಿವಕುಮಾರ್ ಸಹ ಸಿಎಂ ಸ್ಥಾನ ಖಾಲಿ ಇಲ್ಲ ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳು ಬಡ

10 Jul 2025 7:25 pm
ಹೇರ್ ಕಟಿಂಗ್ ಮಾಡಿಸಿಕೊಂಡು ನೀಟಾಗಿರಿ ಎಂದಿದ್ದೇ ತಪ್ಪಾ; ಪ್ರಾಂಶುಪಾಲರನ್ನೇ ಇರಿದು ಕೊಂದ ಇಬ್ಬರು ಸ್ಟೂಡೆಂಟ್ಸ್!

ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಪ್ರಾಂಶುಪಾಲರನ್ನು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು ಕೊಂದಿದ್ದಾರೆ. ಹೇರ್‌ ಕಟ್‌ ಮಾಡಿಸಿ ಕಾಲೇಜಿನ ಶಿಸ್ತು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಎಂದು ಹೇಳಿದ್ದಕ್ಕೆ ಈ ಕೊಲೆ ನಡೆದಿದೆ. ಕರ್ತ

10 Jul 2025 7:20 pm
ಹಾಸನ ಹಠಾತ್ ಸಾವು: ಜಯದೇವ ಆಸ್ಪತ್ರೆಯಿಂದ ತನಿಖಾ ವರದಿ ಬಿಡುಗಡೆ; ಸಾವಿಗೀಡಾದ 24 ಜನರ ಅಧ್ಯಯನ! ಏನಿದೆ ಫಲಿತಾಂಶ?

ಹಾಸನ ಜಿಲ್ಲೆಯಲ್ಲಿ ಯುವಜನರ ಹಠಾತ್ ಸಾವುಗಳ ಬಗ್ಗೆ ತನಿಖೆ ನಡೆಸಿದ ಸರ್ಕಾರ, ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ. 24 ಸಾವುಗಳಲ್ಲಿ 10 ಹೃದಯ ಸಂಬಂಧಿ ಕಾರಣಗಳಿಂದ ಸಂಭವಿಸಿದ್ದು, ಉಳಿದವು ಬೇರೆ ಕಾರಣಗಳಿಂದ ಆಗಿವೆ. ಜೀವನಶೈಲಿ

10 Jul 2025 7:19 pm
ಶೌಚಾಲಯದಲ್ಲಿ ರಕ್ತದ ಕಲೆ; ಪೀರಿಯೆಡ್ಸ್ ಚೆಕ್ ಮಾಡಲು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕ: ಛೀ ಇವರೆಂಥಾ ಗುರುಗಳು ಎಂದ ಜನ!

ಮಹಾರಾಷ್ಟ್ರದ ಥಾಣೆಯ ಶಾಲೆಯೊಂದರಲ್ಲಿ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆ, ದೊಡ್ಡ ಸಭಾಂಗಣಕ್ಕೆ ವಿದ್ಯಾರ್ಥಿನಿಯರನ್ನು ಕರೆದು ಪ್ರೊಜೆಕ್ಟರ್‌ನಲ್ಲಿ ಫೋಟೋ ತೋರಿಸಿ ತಪ್ಪು ಒಪ್ಪಿಕೊಳ್ಳುವಂತೆಹೇಳಲಾಯಿತು.

10 Jul 2025 6:30 pm
ಕಾಂಗ್ರೆಸ್‌ ಸೇರಿದ್ದ ಪುತ್ತೂರಿನ ಜನನಾಯಕಿ ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷ!

ಪುತ್ತೂರಿನಲ್ಲಿ ರಾಜಕೀಯ ವಿಚಿತ್ರ ಘಟನೆ ನಡೆದಿದೆ. ಬಿಜೆಪಿ ನಾಯಕಿ ರೇಖಾ ನಾಗರಾಜ್, ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಧ್ವಜ ಸ್ವೀಕರಿಸಿ ಕಾಂಗ್ರೆಸ್ ಸೇರಿದ್ದಾರೆ. ಆದರೆ, ಮರುದಿನವೇ ಬಿಜೆಪಿ ಕಚೇರಿಗೆ ಆಗಮಿಸಿ, ತಮ್ಮನ

10 Jul 2025 6:21 pm