RCB Vs LSG Match Preview- 10 ದಿನಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐಪಿಎಲ್ ಪಂದ್ಯಕ್ಕೆ ಸಜ್ಜಾಗಿದೆ. ಏಪ್ರಿಲ್ 15ರ ಬುಧವಾರದಂದು ಇಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂ
ಗದಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ ಏಪ್ರಿಪ್ ತಿಂಗಳಿನಲ್ಲಿ ಕಡುಬಿಸಿಲಿನ ಅಟ್ಟಹಾಸ ಜೋರಾಗಿದೆ. ಈವರ್ಷ 41.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದ
ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೆ ಸಚಿವ ಸಂಪುಟ ಪುನರ್ ರಚನೆ ಸದ್ದು ಮಾಡುತ್ತಿದ್ದು, ಆಡಳಿತ ಪಕ್ಷದ 38ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ವರಿಷ್ಠ
ಮಹಾರಾಷ್ಟ್ರದ ನಾಸಿಕ್ನ ಟಿಸಿಎಸ್ ಕಂಪನಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ, ಕಾನ್ಸ್ಸ್ಟೇಬಲ್ಗಳ ತಂಡ ರಹಸ್ಯ ಕಾರ್ಯಾಚರಣೆ ನಡೆಸಿ, ಉದ್ಯೋಗಿಗಳಿಗೆ ಆಗುತ್ತಿದ್ದ ಲೈಂಗಿಕ ಕಿರುಕುಳ, ಮತಾಂತರದ ಜಾಲವನ್ನು ಪತ್ತೆಹಚ್ಚಿ, 8 ಮಂದ
ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆ ಮತ್ತು ಆ ಸಂದರ್ಭದಲ್ಲಿ ನಡೆದ ಲಾಠಿ ಪ್ರಹಾರದ ಕುರಿತು ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ವಿಕಸಿತ ಭಾರತದ ಕಠೋರ ವಾಸ್ತವ ಎಂದ
ದಾವಣಗೆರೆ ದಕ್ಷಿಣದ ಟಿಕೆಟ್ ವಿಚಾರವಾಗಿ ಆರಂಭಗೊಂಡ ಸಂಘರ್ಷ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಸೀರ್ ಅಹ್ಮದ್ ರಾಜೀನಾಮೆ ಕೊಡುವ ಹಂತಕ್ಕೆ ಬಂದು ತಲುಪಿದೆ. ಈ ಮೂಲಕ ಕಾಂಗ್ರೆಸ್ ನಲ್ಲಿ ಮುಸ್ಲಿಂ ನಾಯಕರ ನಡುವಿನ ಕಿ
ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ. ಜತೆಗೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಈ ಬಗ್ಗೆ ಬೆಂಗಳೂರು ಹವಾಮ
ಇಸ್ಲಾಮಾಬಾದ್ ಟಾಕ್ಸ್ ಮುರಿದು ಬಿದ್ದಿರುವ ಕಾರಣ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಆದರೆ ಅಮೆರಿಕ ಮತ್ತು ಇರಾನ್ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿರುವುದು ಶಾಂತಿಯ ಆಶಾಕಿರಣ ಗೋಚರವ
ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಂಗಳವಾರ ಚೆನ್ನೈನಲ್ಲಿ ಈ ಪ್ರಣಾಳಿಕೆಯನ್
Noida Violence : ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿಂದೆ, ಪಾಕಿಸ್ತಾನದ ಅಥವಾ ದೇಶದ್ರೋಹಿಗಳ ಕೈವಾಡವಿದೆಯೇ ಎನ್ನುವ ಆಂಗಲ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಪೊ
ದಾವಣಗೆರೆ ದಕ್ಷಿಣಕ್ಕೆ ಟಿಕೆಟ್ಗಾಗಿ ಏಳು ಮಂದಿ ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ಈ ಪೈಕಿ ಯಾರಿಗಾದರೂ ಟಿಕೆಟ್ ಕೊಡಿ ಎಂದು ನಾನು ಕೇಳಿದ್ದೆ. ಟಿಕೆಟ್ ಕೊಟ್ಟರೆ, ನಾನು ಗೆಲ್ಲಿಸಿಕೊಂಡು ಬರಲಿಲ್ಲ ಅಂದ್ರೆ ರಾಜೀನಾಮೆ ಕೊಡ್ತ
ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾಗಿರುವ ಟೊಕಿಯೋದಲ್ಲಿ ಭಾರತೀಯ ಮೂಲದ 3 ಸದಸ್ಯರ ಕುಟುಂಬ ಜೀವನ ಸಾಗಿಸಲು ಮಾಸಿಕವಾಗಿ ಎಷ್ಟು ಖರ್ಚಾಗಬಹುದು ಎಂಬುದನ್ನು ಮಹಿಳೆಯೊಬ್ಬರು ವಿವರಿಸಿದ್ದು, ತಿಂಗಳಿಗೆ ಬರೋಬ್ಬರಿ 2.9 ಲಕ್ಷ
ಪ್ರಜಾಪ್ರಭುತ್ವದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಸ್ಥಾನವಿದೆಯೇ ಹೊರತ, ವೈಯಕ್ತಿಕ ದ್ವೇಷಕ್ಕೆ ಅಲ್ಲ. ಇಲ್ಲಿ ರಾಜಕೀಯ ವಿರೋಧಿಗಳು ವೈಯಕ್ತಿಕ ಮಟ್ಟದಲ್ಲಿ ಉತ್ತಮ ಸಂಬಂಧ ಹೊಂದಬಹುದು. ಅದೇ ರೀತಿ ಪ್ರಸ್ತುತ ಭಾರತದ ರಾ
ಬಾಳಿನಲ್ಲಿ ತೂರಿ ಬಂದ ಅಪಮಾನದ ಕಲ್ಲುಗಳನ್ನೇ ಬಾಬಾಸಾಹೇಬ್ ಅಂಬೇಡ್ಕರರು ಭವಿಷ್ಯದಲ್ಲಿ ಸಂವಿಧಾನ ರಚನೆಗೆ ಅಡಿಪಾಯ ಮಾಡಿಕೊಂಡ ಕಥನವಿದು. ತಾವು ಉಂಡ ನೋವುಗಳೇ ಇಂದು ಭಾರತೀಯರ ಹಕ್ಕುಗಳಾಗಿವೆ; ಜನರ ಆತ್ಮಗೌರವಗಳಾಗಿವೆ. ‘ಅಂಬೇ
ಈ ವರ್ಷ ಪೆಸಿಫಿಕ್ ಸಾಗರದಲ್ಲಿ 'ಎಲ್ ನಿನೊ' ಎಫೆಕ್ಟ್ ನಿಂದಾಗಿ ಭಾರತದ ನೈಋತ್ಯ ಮಾನ್ಸೂನ್ ಮೇಲೆ ನೇರ ಪರಿಣಾಮ ಬೀರಲಿದೆ. ಈ ಬಾರಿ ದೇಶದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಮಳೆ ಕೊರತೆಯ ಜೊತೆಗೆ, ದೇಶದಾದ್ಯಂತ ವಾ
ದಾವಣಗೆರೆ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ರಾಜ್ಯ ರಾಜಕೀಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣದ ಇಬ್ಬರು ನಾಯಕರ ವಿರುದ್ದ ಕ್ರಮ ಆಗಿದೆ. ಅಬ್ದುಲ್ ಜಬ್ಬಾರ್ ಅವರು ಕೆಪ
ಕರ್ನಾಟಕ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ಕಂಡುಬರುತ್ತಿರುವ ಗೊಂದಲ, ಕೈ ನಾಯಕರ ಆತಂಕವನ್ನು ಹೆಚ್ಚಿಸಿದೆ. ಮುಸ್ಲಿಂ ನಾಯಕರ ಸರಣಿ ರಾಜೀನಾಮೆ ರಾಜ್ಯ ಕಾಂಗ್ರೆಸ್ನ ಒಂದು ಬಣಕ್ಕೆ ಖುಷಿ ತಂದುಕೊಟ್ಟಿದ್ದರೆ, ಮತ್ತೊಂದು
PM Modi and DK Shivakumar in Dias : ಆದಿಚುಂಚನಗಿರಿ ಮಠದ 71ನೇ ಪೀಠಾಧಿಪತಿಗಳಾದ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಯುಳ್ಳ ಮಂದಿರವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ನರೇಂದ್ರ ಮೋದಿ, ಏಪ್ರಿಲ್ ಹದಿನೈದರಂದು ಮಠಕ್ಕೆ ಆಗಮಿಸಲಿದ್ದಾರೆ. ಆ ಕಾರ
ಮಂಡ್ಯದಲ್ಲಿ ಆಟೊಮೋಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ(ARAI) ಸ್ಥಾಪನೆಗೆ 500 ಎಕರೆ ಭೂಮಿ ಮಂಜೂರು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಜಾಗವನ್ನು ಗುರುತಿಸಲು ಜಿಲ್ಲಾಧಿಕಾರಿಗೆ ತಿಳಿಸಿದೆ. ಈ ಮೊದಲು ಯೋ
ಮಾವು ಪ್ರಿಯರ ನೆಚ್ಚಿನ ಅಲ್ಫಾನ್ಸೋ (ಆಪೂಸ್) ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಳುವರಿ ಕುಸಿತದ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದ್ದು, ಒಂದು ಡಜನ್ಗೆ 1,600 ರೂ. ನಿಂದ 2,000 ರೂ. ವರೆಗೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ ಮಾ
ಚಿನ್ನ ಬೆಳ್ಳಿ ದರದಲ್ಲಿ ಇಂದು ವ್ಯತ್ಯಾಸವಾಗಿದ್ದು, ನಿನ್ನೆ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದ ಚಿನ್ನದ ಬೆಲೆ ಇಂದು ಮತ್ತೆ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆ ತಟಸ್ಥವಾಗಿದೆ.
ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕ
ಎಣ್ಮಕಜೆ ಪಂಚಾಯಿತಿಯ ಪೆರ್ಲ ಬಜಕೂಡ್ಲುವಿನ ಸಾಯಿ ಗ್ರಾಮದಲ್ಲಿ ನೆಲೆಸಿರುವ ಎಂಡೋಸಲ್ಫಾನ್ ಸಂತ್ರಸ್ತರ ಆರೋಗ್ಯ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ಆದೇಶದಂತೆ ಸಾಯಿ ಗ್ರಾಮದ ನಿರಾಶ್ರಿತ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮಾಸಿ
Kerala Assembly Election 2026: 140 ಸ್ಥಾನವನ್ನು ಹೊಂದಿರುವ ಕೇರಳದ ವಿಧಾನಸಭೆಗೆ ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಸುಭದ್ರವಾಗಿದೆ. ಮೇ ನಾಲ್ಕರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಕೇರಳದ ಚುನಾವಣ
ರಾಜ್ಯದಲ್ಲಿ ಪದವಿಪೂರ್ವ ಕಾಲೇಜಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, 2026-27ನೇ ಸಾಲಿನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಪೂರೈಸಲು ಮುಂದಾಗಿದೆ. ಇ
ಬಿರು ಬಿಸಿಲಿನಿಂದಾಗಿ ಕೃಷ್ಣಾ ನದಿಯ ಒಡಲು ಬಹುತೇಕ ಖಾಲಿಯಾಗುತ್ತಿದ್ದು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಪ್ರಸ್ತುತ ಹಿಪ್ಪರಗಿ ಬ್ಯಾರೇಜ್ನಲ್ಲಿ ನೀ
ಬೆಂಗಳೂರು ಮತ್ತು ಮುಂಬಯಿ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿನಿಂದ ಹೊರಟು ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲಕ ಸಾಗಿ, ಕರ್ನಾಟಕದ ಕಲ್ಯಾಣ ಕರ್ನಾಟಕದ ಕೆಲವು ಭಾಗಗಳನ್ನು ಮಾತ್ರ ಸ್ಪರ್ಶಿಸಿ ಮಹಾರಾಷ್ಟ್ರ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲ ನಡೆಯಲಿರುವ ಐಪಿಎಲ್ ಪಂದ್ಯ ವೀಕ್ಷಣೆಗೆ ಬರುವ ಕ್ರೀಡಾಪ್ರೇಮಿಗಳಿಗಾಗಿ ನಮ್ಮ ಮೆಟ್ರೋ ಸೇವೆ ಹಾಗೂ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಿಸಲಾಗಿದೆ. ಸಮಯ ಹಾಗೂ ಸ್ಥಳದ ವಿವರ ಇಲ್ಲಿ ಕ
ಕೇಂದ್ರ ಸರ್ಕಾರದ ಈ ವಿಮಾ ಯೋಜನೆಯು ಪ್ರಕೃತಿ ವಿಕೋಪಗಳಾದ ಬರ, ಪ್ರವಾಹ, ಕೀಟಬಾಧೆ ಹಾಗೂ ರೋಗಗಳಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ರಕ್ಷಣೆ ನೀಡುವ ಮಹತ್ವದ ಯೋಜನೆಯಾಗಿದೆ. ವಿಶೇಷವಾಗಿ ಬರಪೀಡಿತ ಪ್ರದೇಶದ ರೈತರಿಗೆ ಇ
ತುಮಕೂರು ಜಿಲ್ಲೆ ತಿಪಟೂರಿನ ಕೊಬ್ಬರಿಗೆ ಉತ್ತರ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಕೇವಲ 10 ದಿನದಲ್ಲೇ 8 ಸಾಔಇರ ರೂಪಾಯಿ ಬೆಲೆ ಏರಿಕೆ ಆಗಿದೆ. ಇದು 40 ಸಾವಿರ ದಾಟುವ ನಿರೀಕ್ಷೆಯೂ ಇದೆ.
ಇದಕ್ಕೇ ಹೇಳುವುದು ಐಪಿಎಲ್ ಎಂದರೆ ಅಚ್ಚರಿಗಳ ಮೂಟೆ ಎಂದು! ಸೀಸನ್ ನಲ್ಲಿ ಆಡಿದ್ದ ನಾಲ್ಕೂ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ ನೀಡಿದ್ದು ಸನ್ ರೈಸರ್ಸ್ ತಂಡದ ಪರವಾಗಿ ಪದಾರ್ಪಣೆ ಪಂದ್ಯ
1-0-1-3! ಇದು ಪದಾರ್ಪಣೆ ಪಂದ್ಯವನ್ನಾಡಿದ ಸನ್ ರೈಸರ್ಸ್ ತಂಡದ ಮಧ್ಯಮ ವೇಗದ ಬೌಲರ್ ಪ್ರಫುಲ್ ಹಿಂಜ್ ಅವರ ಆರಂಭಿಕ ಓವರ್ ಅಂಕಿ ಅಂಶ! ಆರು ಎಸೆತಗಳು ಮುಗಿಯುವುದರೊಳಗೆ ವೈಭವ್ ಸೂರ್ಯವಂಶಿ, ಧ್ರುವ್ ಜ್ಯುರೆಲ್, ಪ್ರೆಟೋರಿಯಸ್ ವಿಕೆಟ್! ಇ
ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆಯು ಏಪ್ರಿಲ್ 15 ರಿಂದ ಆರಂಭವಾಗಲಿದೆ. ಮೇ 31ರವರೆಗೆ ಗಡುವು ನೀಡಲಾಗಿದೆ. ಈ ಸಾರ್ವತ್ರಿಕ ವರ್ಗಾವಣೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪತಿ ಪತ್ನಿ ಪ್ರಕರಣ, ಗಂಭೀರ ಕಾಯಿಲೆ,
ಕೈಚೀಲ ಅಕ್ರಮ ಖರೀದಿ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸಲು ಈ ಹಿಂದೆ ಹೈಕೋರ್ಟ್ ಸೂಚನೆ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ರೋಹಿಣಿ ಸಿಂಧೂರಿಯವರಯ ಸುಪ್ರೀಂ ಕೋರ್ಟ್ ಮರೆಹೋಗಿದ್ದರು. ಸದ
ಕ್ರಿಕೆಟ್ ಪ್ರೇಮಿಗಳೇ ಹಾಗೆ ಚೆನ್ನಾಗಿ ಆಡಿದಾಗ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಕೆಟ್ಟದಾಗಿ ಆಡಿದಾಗ ತೆಗಳುತ್ತಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಗೋಲ್ಡನ್ ಡಕ್ ಗೆ ಔಟಾದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿ
ರಾಜ್ಯ ಉನ್ನತ ಮಟ್ಟದ ಅನುಮೋದನೆ ನೀಡಿಕೆ ಸಮಿತಿಯ 67ನೆ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ 18,430.44 ಕೋಟಿ ಹೂಡಿಕೆಗೆ ಸಮ್ಮತಿ ನೀಡಲಾಗಿದೆ. ಇದರಿಂದ ರಾಜ್ಯದ 15032 ಜನರಿಗೆ ಉದ್ಯೋಗಾವಕಾಶ ಸಿಗಲಿವೆ
2026 ರ ವರ್ಷವಿಡೀ ಕ್ರಿಕೆಟ್ ಹಬ್ಬ ಎಂದಿದ್ದು ಸುಮ್ಮನೇ ಅಲ್ಲ. ಐಪಿಎಲ್ ಮುಗಿದೊಡನೆ ಕ್ರಿಕೆಟ್ ಪ್ರೇಮಿಗಳ ಚಿತ್ತ ಇಂಗ್ಲೆಂಡ್ ಕಡೆಗೆ ಹೊರಳಲಿದೆ. ಜೂನ್ 12ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಟೂರ್ನಿ ಪ್ರಾರಂಭವಾಗಲಿದ್ದು ಒಟ್ಟು 24 ದಿನ
ಬೆಂಗಳೂರಿನ ಅಕ್ಕಪಕ್ಕ ಮನೆಯ ಬೆಕ್ಕುಗಳು ಪ್ರಣಯವು ದೊಡ್ಡ ಗಲಾಟೆಗೆ ಕಾರಣವಾಗಿದೆ. ಆ ಬೆಕ್ಕುಗಳಿಗೆ 4 ಮರಿಗಳು ಜನಿಸಿದ್ದು, ಅವುಗಳನ್ನು ಸಾಕುವ ವಿಚಾರಕ್ಕೆ 2 ಮನೆಯವರು ನಿರಾಸಕ್ತಿ ತೋರಿದ್ದು, ಪೊಲೀಸ್ವರೆಗೂ ದೂರು ನೀಡಿದ್ದಾ
ಸಾಧಿಸುವ ಛಲ ಹಾಗೂ ಸಾಮರ್ಥ್ಯವಿದ್ದರೆ ಎಂತಹ ಸವಾಲು ಸಹ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ದೃಷ್ಟಿಹೀನತೆಯ ಸವಾಲನ್ನು ಎದುರಿಸುತ್ತಿರುವ ವಿವಿ ಪುರಂ ಜೈನ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸಿಂಚನಾ ಸಾಬೀ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ (ಏ.12-ಭಾನುವಾರ) ಸಿಲಿಗುರಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮಗಾಗಿ ಒದಗಿಸಲಾಗಿದ್ದ ಬಿಗಿ ಭದ್ರತೆಯ ಕಾರಣದಿಂದಾಗಿ ನವಜ
ಕೆಕೆಆರ್ ಬ್ಯಾಟರ್ ಅಂಗ್ಕ್ರಿಷ್ ರಘುವಂಶಿ ಅವರು ಕ್ಯಾಪ್ ಕೇಳಿದ ಅಭಿಮಾನಿಗೆ ನೀಡಿದ ತಮಾಷೆಯ ಉತ್ತರ ಇದೀಗ ವೈರಲ್ ಆಗಿದೆ. ತಾಯಾಣೆ ನನಗೆ ಇರೋದೇ ಒಂದು ಕ್ಯಾಪ್ ಎಂದು ಅವರು ಹೇಳಿದ್ದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಡ
ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ (ತಿದ್ದುಪಡಿ 2016) ವರ್ಷದೊಳಗಿನ 14 ಮಕ್ಕಳನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗಿಸುವುದನ್ನು ಮತ್ತು 14 ರಿಂದ 18 ವರ್ಷದೊಳಗಿನ ಹದಿಹರೆಯದ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್
ಆಪರೇಷನ್ ಇಲ್ಲದೆಯೇ ಗರ್ಭಕೋಶದ ಗಡ್ಡೆ ಗುಣಪಡಿಸಬಹುದಾ? Dr. Anita David
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ತೀವ್ರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್ ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಸರು ಕೈಬಿಟ್ಟವರಿಗೆ, ಮ
ರಾಜ್ಯ ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ
ವಿವಾದಗಳು ಯುಜುವೇಂದ್ರ ಚಾಹಲ್ ಅವರನ್ನೇ ಹುಡುಕಿಕೊಂಡು ಬರುತ್ತವೋ ಅಥವಾ ಅವರೇ ಹುಡುಕಿಕೊಂಡು ಹೋಗುತ್ತಾರೋ! ಅಂತೂ ಇದೀಗ ಅವರು ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಚಾಹಲ್ ಅವರು ತನಗೆ ಇನ್ ಸ್ಟಾಗ್ರಾಂನಲ್ಲಿ `ನೀನು ಮುದ್
Longest Ever IPL Match : ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು, ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಹತ್ತೊಂಬತ್ತು ವರ್ಷಗಳ ಐಪಿಎಲ್ ಇತಿಹಾಸದಲ್ಲ
Jasprit Bumrah In IPL 2026- ಜಸ್ಪ್ರೀತ್ ಬುಮ್ರಾ 2026ರ ಐಪಿಎಲ್ನ ಸತತ 4 ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿರುವುದು ಇದೀಗ ಮುಂಬೈ ಇಂಡಿಯನ್ಸ್ ತಂಡದ ಸತತ ಸೋಲಿನಷ್ಟೇ ದೊಡ್ಡ ಚರ್ಚೆಯ ಸಂಗತಿಯಾಗಿ ಬಿಟ್ಟಿದೆ. ಅವರು ರನ್ ನಿಯಂತ್ರಣದಲ್ಲಿದ್
ಬೆಂಗಳೂರು ಮುಂಬೈ ಸ್ವೀಪರ್ ವಂದೇ ಭಾರತ್ ರೈಲಿನ ಮಾರ್ಗ ಖಚಿತವಾಗಿದೆ. ಬೆಂಗಳೂರು ಕಲಬುರಗಿ ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚಾರ ನಡೆಸಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ
ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಲು ಟ್ರಸ್ಟಿಗಳು ನಿರ್ಣಯ ಕೈಗೊಂಡಿದ್ದಾರೆ. ಟ್ರಸ್ಟಿಗಳ ಈ ನಿರ್ಧಾರಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಧರ್ಮದರ್ಶಿಗಳಿಗೆ ಚಪ್ಪಲಿ ಪ್ರದರ್ಶಿಸಿ ಆಕ್ರೋಶ
ಬಹುದೀರ್ಘ ಕಾಲದ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಬೇಡಿಕೆಯನ್ನು ಭಾರತ ಶೀಘ್ರದಲ್ಲೇ ಈಡೇರಿಸುವ ಸಾಧ್ಯತೆ ಇದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ನಾರಿಶಕ್ತಿ ವಂದನಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧ
ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ TVK ಪಕ್ಷದ ಪ್ರಚಾರದ ಭರಾಟೆ ಜೋರಾಗಿ ಸಾಗುತ್ತಿದೆ. ಇದರ ಭಾಗಿವಾಗಿಯೇ ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಚಾರದ ವೇಳೆ ವಿಜಯ್ ಸೈಕಲ್ ರೈಡ್ ಮಾಡುವ ಮೂಲಕ ಮತಬೇಟೆಗೆ
ದೇಶದಾದ್ಯಂತ 43 ಲಕ್ಷ ವಿದ್ಯಾರ್ಥಿಗಳು ಎದುರುನೋಡುತ್ತಿರುವ ಸಿಬಿಎಸ್ಇ ಪರೀಕ್ಷೆಯ 10 ಹಾಗೂ 12 ನೇ ತರಗತಿ ಫಲಿತಾಂಶ ಶೀಘ್ರ ಘೋಷಣೆಯಾಗಲಿದೆ.
ಸರ್ವಾಧಿಕಾರಿ ದೇಶಗಳಲ್ಲಿ ಎನೆಲ್ಲಾ ನಡೆಯುತ್ತವೆ? ಸರ್ವಾಧಿಕಾರಿ ಮತ್ತು ಆತನ ಕುಟುಂಬದ ಅತಿರೇಕಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಉಡಗಾಂಡಾದ ಸರ್ವಾಧಿಕಾರಿ ಯೊವೆರಿ ಮುಸೆವೇನಿ ಪುತ್ರ ಮತ್ತು ಉಗಾಂ
ಹೆಂಡತಿಯನ್ನು ಕಂಡು ಸಾಕು ನಾಯಿಯೊಂದು ಬೊಗಳಿತು ಎಂಬ ಕಾರಣಕ್ಕೆ ಪತಿ ಅದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬೆಂಗಳೂರಿನ ಮದನಾಯಕನಹಳ್ಳಿ ಅಂಜನಪ್ಪ ಅವರ ಸ್ಕೂಬಿ ಶ್ವಾನದ ಮೇಲೆ ಗೋಪಿ ಎಂಬಾತ ರಾಕ್ಷಸನಂತೆ ದಾಳಿ
ಇಸ್ಲಾಮಾಬಾದ್ ನಲ್ಲಿ ಅಮೆರಿಕಾ ಹಾಗೂ ಇರಾನ್ ನಡುವೆ ಸಂಧಾನ ಮಾತುಕತೆಗಳು ನಡೆದಿದ್ದು, ಪರಮಾಣು ಯೋಜನೆ, ಹೊರ್ಮುಜ್ ಸೇರಿದಂತೆ 5 ಅಂಶಗಳಲ್ಲಿ ಉಭಯದೇಶಗಳು ಹೊಂದಿದ್ದ ಪಟ್ಟು ಇದೀಗ ಶಾಂತಿ ಮಾತುಕತೆಗಳ ವಿಫಲವಾಗುವಂತೆ ಮಾಡಿದೆ.
ಬೆಂಗಳೂರಿನ ಹೆಬ್ಬಾಳ ಮತ್ತು ಅಮಾನಿಕೆರೆ ಹೆಬ್ಬಾಳ ಗ್ರಾಮಗಳಲ್ಲಿ 2002 - 2004 ರ ನಡುವೆ ಕೆಐಎಡಿಯು 55 ಎಕರೆ ಜಮೀನು ವಶಪಡಿಸಿಕೊಂಡಿತ್ತು. ಇದನ್ನ ಅಸ್ತಿತ್ವದಲ್ಲೇ ಇಲ್ಲದ ಲೇಕ್ವೀವ್ ಟೂರಿಸಂ ಕಾರ್ಪೊರೇಶನ್ಗೆ ನೀಡಿತ್ತು. ಸದ್ಯ ಅಧ
ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಉದ್ರಿಕ್ತ ಕಾರ್ಮಿಕರ ಗುಂಪು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಕಾರ್ಖಾನ
ಜಿಮ್ ನಲ್ಲಿ ಪರಿಚಯವಾಗಿದ್ದ ವಿಹಾಹಿತ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಜಿಮ್ ಟ್ರೈನರ್ ನೇಣಿಗೆ ಕೊರಳೊಡ್ಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ದಿಲೀಪ್ ಎಂಬ ಜಿಮ್ ಟ್ರೈನರ್ ಗೆ ಜಿಮ್ ಗೆ ಬರುತ್ತಿದ್ದ ಮಹಿಳೆಯೊಬ್ಬರ
Nashik MNC Case : ವೈಯಕ್ತಿಕ ಬದುಕಿನಲ್ಲಿ ಮೋಸಕ್ಕೊಳಕ್ಕಾಗಿ ಲವ್ ಜಿಹಾದ್ ಗೆ ಯತ್ನಿಸಿದ ಆರೋಪ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ 2 ಪ್ರಕರಣಗಳು ನಡೆದಿದ್ದವು. ಇದರ ಬೆನ್ನಲ್ಲೇ, ಉದ್ಯೋಗದ ಜಾಗದಲ್ಲಿಯೂ ಬಲವಂತದ ಮತಾಂತರಕ್ಕೆ ಯತ್ನ ನಡೆಯುತ್
ತಿರುಮಲ ತಿರುಪತಿ ದೇವಸ್ಥಾನದ ಸಾಮಾಜಿಕ ಸೇವಾ ಕಾರ್ಯಗಳಿಗೆ ಭಕ್ತರಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಅಪಾರ ಪ್ರಮಾಣದ ದೇಣಿಗೆ ಹರಿದು ಬರುತ್ತಿದೆ. ಹೈದರಾಬಾದ್ ಮೂಲದ ಉದ್ಯಮಿ ಅಲ್ಲೂರಿ ವರ್ಮಾ ಅವರು ಟಿಟಿಡಿಯ 'ಶ್ರ
ಮಧ್ಯಪ್ರಾಚ್ಯದಲ್ಲಿ ಸಂಗರ್ಷ ಮತ್ತಷ್ಟು ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಗೆ ಚೀನಾ ಮಿಲಿಟರಿ ಬೆಂಬಲ ನೀಡುತ್ತಿದೆ ಎಂಬ ವರದಿಗಳ ಕುರಿತು ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಚೀನಾ ಈ ಕೃತ್ಯ ಮಾಡಿದರೆ
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಉಭಯ ಪಕ್ಷಗಳು ಒಮ್ಮತದ ನಿರ್ಣಯಕ್ಕೆ ಬರುವಲ್ಲಿ ವಿಫಲವ
BJP High Command appreciation to BY Vijayendra : ಉಪಚುನಾವಣೆಯನ್ನು ಯಾವುದೇ ಗೊಂದಲವಿಲ್ಲದೇ ಒಗ್ಗಟ್ಟಾಗಿ ಎದುರಿಸಿದ್ದಕ್ಕಾಗಿ, ಬಿಜೆಪಿ ಹೈಕಮಾಂಡ್, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಶಹಬ್ಬಾಸ್’ಗಿರಿ ನೀಡಿದ್ದಾರೆಂದು ವರದಿಯಾಗಿದೆ. ಆಡಳಿತ
ಕೊಡಗಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗಿರುವ ತೋಟಗಾರಿಕಾ ಇಲಾಖೆಯು ಸ್ಥಗಿತಗೊಂಡಿದ್ದ 'ಕೂರ್ಗ್ ವಿಲೇಜ್' ಅನ್ನು ಸಾರ್ವಜನಿಕರ ಪ್ರವೇಶಕ್ಕೆ ಮತ್ತೆ ಮುಕ್ತಗೊಳಿಸಿದೆ. ಇದರೊಂದಿಗೆ ರಾಜಾಸೀಟ್ನಲ್ಲಿ ಪ್ರವಾಸಿಗರಿಗೆ
ನೈಜೀರಿಯಾದ ಯೋಬೆ ರಾಜ್ಯದಲ್ಲಿ ಬೊಕೊ ಹರಾಮ್ ಜಿಹಾದಿ ಗುಂಪನ್ನು ಗುರಿಯಾಗಸಿ ಆ ದೇಶದ ವಾಯುಪಡೆ ಜನನಿಬಿಡ ಮಾರುಕಟ್ಟೆ ಮೇಲೆ ದಾಳಿ ನಡೆಸಿದ್ದು, ಈ ಘಟನೆಯಲ್ಲಿ 100ಕ್ಕೂ ಅಧಿಕ ಜನ ಸಾವನ್ನಪ್ಪಿದರೆ, ಹತ್ತಾರು ಜನ ಗಾಯಗೊಂಡಿರುವುದಾ
ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು (ಏ.13-ಸೋಮವಾರ) ತಲ್ಲಣ ಸೃಷ್ಟಿಯಾಗಿದೆ. ವಹಿವಾಟು ಆರಂಭವಾಗುತ್
ದಾವಣಗೆರೆ ಉಪಚುನಾವಣೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನ ಮುಸ್ಲಿಂ ನಾಯಕರಲ್ಲಿ ಭುಗಿಲೆದ್ದಿರುವ ಅಸಮಾಧಾನವು ಈಗ ತೀವ್ರ ಸಂಘರ್ಷದ ರೂಪ ಪಡೆದುಕೊಂಡಿದೆ. ಈ ಆಂತರಿಕ ಭಿನ್ನಮತದ ಮೊದಲ ಪರಿಣಾಮವಾಗಿ ಅಬ್ದುಲ್ ಜಬ್ಬಾರ್ ಅವರು ಕೆ
Thoothukudi Lockup death : ಇಡೀ ದೇಶವೇ ಬೆಚ್ಚಿಬೀಳಿಸಿದ್ದ ಸಾತಂಕುಳಂ ಲಾಕಪ್’ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ, ರಕ್ಷಕರೇ ಭಕ್ಷಕರಾದಂತಹ ಆ ವಿದ್ಯಮ
ಚಿನ್ನ ಬೆಳ್ಳಿ ದರದಲ್ಲಿ ಇಂದು ಅಲ್ಪ ಕುಸಿತ ಕಂಡಿದೆ. ಇರಾನ್-ಅಮೆರಿಕ ನಡುವೆ ಮುರಿದುಬಿದ್ದ ಕದನ ವಿರಾಮ ಸಂಧಾನ ಸಭೆಯಿಮದಾಗಿ ತೈಲ ಬೆಲೆಯು ಮಾರುಕಟ್ಟೆ ಮೇಲೆ ಪ್ರಭಾವ ಬಿದ್ದಿದ್ದು ಚಿನ್ನ ಬೆಳ್ಳಿ ಬೆಲೆ ಇಳಿಕೆಯಾಗಿದೆ.
Karnataka Congress Conflict : ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಮತದಾನ ಮುಗಿದಿದೆ, ಆದರೆ, ಕಾಂಗ್ರೆಸ್ಸಿನಲ್ಲಿ ಆಂತರಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಕೈ ಪಾರ್ಟಿಯ ಅಲ್ಪಸಂಖ್ಯಾತ ಸಮುದಾಯದ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರವು ಪ್ರತಿವರ್ಷದಂತೆ ಕಚೇರಿಗಳ ಅವಧಿಯನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಕಡಿತಗೊಳಿಸಿ ಆದೇಶ ಹೊರ
ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲವಾಗಲೆಂದು ರೂಪಿಸಿರುವ ಶಕ್ತಿಯೋಜನೆಯನ್ನು ದುರುಪಯೋಗಪಡಿಸಿಕೊಂಡ 5 ಜನ ಕಂಡಕ್ಟರ್ ಗಳು ಪುರುಷ ಪ್ರಯಾಣಿಕರಿಗೂ ಸಹ ಟಿಕೆಟ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬಸ್ ಗಳಲ್ಲಿರುವ ನಿಗಮದ ಕ್ಯೂಆ
ದ್ವಿತೀಯ ಪಿಯುಸಿ ಫಲಿತಾಂಶ ಹಲವು ಆಶ್ಚರ್ಯದ ಅಂಕಿಅಂಶಗಳನ್ನು ಒಳಗೊಂಡಿದ್ದು, ಕನ್ನಡಕ್ಕಿಂತ ಹಿಂದಿ ಭಾಷೆಯಲ್ಲೆ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಅಲ್ಲದೆ ಕನ್ನಡ ಓದಿದಷ್ಟೇ ವಿದ್ಯಾರ್ಥಿಗಳು ಹಿಂದಿ ವಿಷಯವನ್ನೂ ಓದಿದ
ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಹಾಗೂ ಜಲಪಾತಗಳಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯು ಪ್ರವಾಸಿಗರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ ಮತ್
ಬೇಸಿಗೆಯ ತಾಪ ಏರುತ್ತಿದ್ದಂತೆ ಹೊಸಕೆರೆಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಭಾಗದ ಪ್ರಮುಖ ಜಲಮೂಲವಾದ ಹೊಸಕೆರೆಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅಂ
ದೇವಾಲಯಗಳ ಆಸ್ತಿ ರಕ್ಷಣೆಗೆ ಭೂ ವರಾಹ ಯೋಜನೆಯಿದೆ. ಆದರೆ ಎಲ್ಲಾ ಜಿಲ್ಲೆಗಳಿಗೆ ಇದರ ಅನುಕೂಲ ಇನ್ನೂ ತಲುಪಿಲ್ಲ. ದೇವಾಲಯಗಳ ಹೆಸರಿಗೆ ಖಾತೆ ಆಗದ ಕಾರಣ ಒತ್ತುವರಿಗಳು ಮುಂದುವರಿದಿದೆ.
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಮತದಾನ ಮುಗಿದು ಪಕ್ಷದ ನಾಯಕರು, ಕಾರ್ಯಕರ್ತರು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಚರ್ಚೆ ದೆಹಲಿವರೆಗೂ ತಲುಪಿದೆ. ಬಿಜೆಪಿ ಪಾಳಯದಲ್ಲಿ ಗೆಲುವಿನ ವಿಶ್ವಾಸ ಕಾಣುತ್ತಿ
ರಾಯಲ್ ಚಾಲೆಂಜರ್ಸ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಜ್ವರದ ಮಧ್ಯೆಯೂ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವನ್ನಾಡಿದರಾ? ಕ್ರಿಕೆಟ್ ವೀಕ್ಷಕ ವಿವರಣೆಕಾರ ರವಿ ಶಾಸ್ತ್ರಿ ಅವರ ಹೇಳಿಕೆಯ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾ
ಐಪಿಎಲ್ 2026ರ 21ನೇ ಪಂದ್ಯದಲ್ಲಿ ಸೋಮವಾರದಂದು ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಇಶಾನ್ ಕಿಶನ್ ನೇತೃತ್ವದ ಹೈದರಾಬಾದ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದ
Rishabh Pant Troll- ಐಪಿಎಲ್ ನ ದುಬಾರಿ ಆಟಗಾರ ರಿಷಬ್ ಪಂತ್, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 18 ರನ್ಗಳಿಗೆ ವಿಕೆಟ್ ಒಪ್ಪಿಸಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 27 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ಹರಾಜಾಗ
ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಾಂಗ್ರೆಸ್ ಬಂಡಾಯಕ್ಕೆ ಕಾರಣವಾಗಿದ್ದವರ ವಿರುದ್ಧ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ. ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಈ ಸಿಎಂ ರಾಜ
ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಮಾರಕ ಬೌಲಿಂಗ್, ಜಾಸ್ ಬಟ್ಲರ್ ಮತ್ತು ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿ
ಕರ್ನಾಟಕ ಉಪ ಚುನಾವಣೆ ಮುಕ್ತಾಯವಾದ ಬೆನ್ನಲ್ಲೆ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆಗಳು ಜೋರಾಗಿವೆ. ಸರ್ಕಾರವೂ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ನಮಗೂ ಸಚಿವ ಸ್ಥಾನ ಕೊಡಿ ಎಂದು 25 ಕ್ಕೂ ಅಧಿಕ ಶಾಸಕರು ಹೈಕಮಾಂಡ್ ಭೇಟಿಗ
Prasidh Krishna Purple Cap- ಗುಜರಾತ್ ಟೈಟಾನ್ಸ್ ವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್ಗಳಿಗೆ 4 ವಿಕೆಟ್ ಪಡೆದು ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಮಾರಕ ದಾಳಿಯ ನೆರವಿನಿಂದ ಲಖನೌ ತಂ
ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ (NOC) ಲಭಿಸಿದ ಹಿನ್ನೆಲೆಯಲ್ಲಿ ವೇಗಿ ಮತೀಶ ಪತಿರಾಣ ಇದೀಗ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವನ್ನು ಸೇರಲಿದ್ದಾರೆ. ಹರ್ಷಿತ್ ರಾಣಾ ಮತ್ತು ಮುಸ್ತಫಿಝುರ್ ಅಲಭ್ಯತೆಯಿಂದ ಕಂಗ
ದೇಶದ ಎರಡನೇ ವಂದೇ ಭಾರತ್ ರೈಲು ಕರ್ನಾಟಕ - ಮಹಾರಾಷ್ಟ್ರ ನಡುವೆ ಸಂಚಾರ ನಡೆಸಲಿದೆ. ಬೆಂಗಳೂರು ಮುಂಬೈ ನಡುವೆ ಈ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಯಾವ ಮಾರ್ಗ ಆಯ್ಕೆ ಮಾಡಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಒ
Sanju Samson And KL Rahul-ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ಸಂ ಜು ಸ್ಯಾಮ್ಸನ್ ಸಿಎಸ್ಕೆ ಪರ ಮೊದಲ ಶತಕ (ಅಜೇಯ 115 ರನ್) ಸಿಡಿಸುವ ಮೂಲಕ ಫಾರ್ಮ್ಗೆ ಮರಳಿದ್ದಾರೆ. ಈ ಸಾಧನೆಯೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮೂರು ಬೇರೆ ಬೇ
ತಂದೆಯೊಬ್ಬ ಆಕೆಯ ಸಂಗಾತಿಯ ಒತ್ತಡದಿಂದಾಗಿ ತನ್ನ 9ವರ್ಷದ ಮಗನನ್ನು 2024ರಿಂದ ಸುಮಾರು 2ವರ್ಷಗಳ ಕಾಲ ವ್ಯಾನ್ ನಲ್ಲಿ ಬಂಧಿಸಿಟ್ಟಿರುವ ಘಟನೆ ಫ್ರಾನ್ಸ್ ನ ಹ್ಯಾಗೆನ್ ಬಾಚ್ ನಲ್ಲಿ ನಡೆದಿದೆ. ಇತ್ತೀಚೆಗೆ ಹುಡುಗನ ಶಬ್ದವನ್ನ
ದಾವಣಗೆರೆ ಟಿಕೆಟ್ ಹಂಚಿಕೆ ಹಾಗೂ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಸಮುದಾಯದಿಂದ ಪರ್ಯಾಯ ವ್ಯಕ್ತಿಯ ಆಯ್ಕೆ ನೀಡಿದೆ ಜಬ್ಬಾರ್

36 C