SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

...
ಸಂದರ್ಶನ: 'ಮಲ್ಲಿಕಾರ್ಜುನ್ ಅವರೇ ಮಾತಿನಲ್ಲಿ ಎಚ್ಚರಿಕೆ ಇರಲಿ’ ದಾವಣಗೆರೆ ದಕ್ಷಿಣದ ಟಿಕೆಟ್‌ಗಾಗಿ ಅಬ್ದುಲ್ ಜಬ್ಬಾರ್ ಪಟ್ಟು

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಬಗ್ಗೆ ಎಸ್ ಎಸ್ ಮಲ್ಲಿಕಾರ್ಜುನ ಕೇವಲವಾಗಿ ಮಾತನಾಡಿದ್ದಾರೆ. ಬಾಗಿ ಬಿಗಿ ಇರಲಿ. ಸಚಿವ ಜಮೀರ್ ಅಹ್ಮದ್ ಖಾನ್ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪಾತ್ರ ವಹಿಸಿದ್

13 Mar 2026 8:13 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ತಂತ್ರಗಾರಿಕೆಗೆ BJP ನಾಯಕರ 6 ತಂಡ ನೇಮಕ; ಮಾಜಿ CM, ಸಚಿವರ ನಿಯೋಜನೆ

ಮುಂಬರುವ ಉಪ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಗೆಲುವಿಗೆ ತಂತ್ರಗಾರಿಗೆ ರೂಪಿಸಲು ಬಿಜೆಪಿ ನಾಯಕರ ತಂಡ ರಚನೆ ಮಾಡಿದೆ. ಈ ತಂಡದಲ್ಲಿ ಮಾಜಿ ಸಿಎಂಗಳು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಸಂಸದರು ಇದ್ದಾರೆ. ಪ್ರಮುಖವಾಗಿ ದಾ

13 Mar 2026 8:07 pm
ಕುಲ್ದೀಪ್ ಯಾದವ್ ಮದ್ವೇಲಿ ಡ್ಯಾನ್ಸ್ ಮಾಡೋಕೆ ಯುಜುವೇಂದ್ರ ಚಹಲ್ ರೆಡಿ; ಯಾರಿಗೆಲ್ಲಾ ಆಹ್ವಾನ ಇದೆ ನೋಡಿ!

Kuldeep Yadav- Vanshika Wedding Ceremony- ಭಾರತದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಮಾರ್ಚ್ 14ರಂದು ಮಸ್ಸೂರಿಯಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರನ್ನು ವಿವಾಹವಾಗಲಿದ್ದಾರೆ. ಸಮಾರಂಭದಲ್ಲಿ ಭಾರತ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲ

13 Mar 2026 7:31 pm
KSRTC ಹೊಸ 70 ಪಲ್ಲಕ್ಕಿ ಸ್ಲೀಪರ್‌ ಬಸ್‌ಗಳಿಗೆ ಚಾಲನೆ; ನೂತನ 45 ಕೆಂಪು ಬಸ್‌ ಕೂಡ ರಸ್ತೆಗೆ! ಎಲ್ಲೆಲ್ಲಿ ಸಂಚಾರ?

ಕೆಎಸ್‌ಆರ್‌ಟಿಸಿಯಿಂದ ಹೊಸ 70 ಪಲ್ಲಕ್ಕಿ ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿಲಾಗಿದೆ. ಜತೆಗೆ 45 ಸಾರಿಗೆ ಬಸ್‌ಗಳು ಕೂಡ ರಸ್ತೆಗಿಳಿದಿವೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಈ ಹೊಸ

13 Mar 2026 7:28 pm
ಬೈರತಿ ಸುರೇಶ್ ಎರಡನೇ ಮುಖ್ಯಮಂತ್ರಿ ಇದ್ದಂಗೆ : ಸಿಎಂಗಿಂತ ನೀವೇ ಪವರ್ ಫುಲ್! ಸದನದ ಗಮನ ಸೆಳೆದ ಜಿಟಿಡಿ ಮಾತು

ಸಚಿವ ಬೈರತಿ ಸುರೇಶ್ ಅವರು ರಾಜ್ಯದ ಎರಡನೇ ಮುಖ್ಯಮಂತ್ರಿ ಇದ್ದಹಾಗೆ. ಹಾಗೆ ನೋಡಿದರೆ ಸಿಎಂಗಿಂತ ನೀವೇ ಪವರ್ ಫುಲ್. ಹೀಗಂತ ಹೇಳಿದ್ದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಜಿಟಿ ದೇವೇಗ

13 Mar 2026 7:02 pm
Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

Pneumonia in children: ನ್ಯುಮೋನಿಯಾ ಅಂದ್ರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರೋದಾ? Dr. Anjan Kumar T M

13 Mar 2026 7:00 pm
ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಗೆ ಸನ್ ರೈಸರ್ಸ್ ಲೀಡ್ಸ್ ಮಣೆ! ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ

Surisers Leeds And Abrar Ahmed- ಸನ್ ಗ್ರೂಪ್ ಮಾಲೀಕತ್ವದ 'ಸನ್ ರೈಸರ್ಸ್ ಲೀಡ್ಸ್' ಫ್ರಾಂಚೈಸಿಯು ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಲೀಗ್‌ನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಐ

13 Mar 2026 5:36 pm
ಮೊಜ್ತಬಾ ಖಮೇನಿಯ ಮೊದಲ ಸಂದೇಶ ಪ್ರಸಾರ ಮಾಡಿದ CNN ವಿರುದ್ಧ ಡೊನಾಲ್ಡ್ ಟ್ರಂಪ್ ಆಡಳಿತ ಸಿಡಿಮಿಡಿ

ಇರಾನ್‌ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಮೊದಲ ಸಾರ್ವಜನಿಕ ಭಾಷಣವನ್ನು 4 ನಿಮಿಷಗಳ ಕಾಲ ನಿರಂತರವಾಗಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ CNN ವಿರುದ್ಧ ಸಿಡಿಮಿಡ

13 Mar 2026 5:19 pm
Explained: US-ಇಸ್ರೇಲ್‌ ದಾಳಿಗೆ ಪ್ರತೀಕಾರವಾಗಿ ಇರಾನ್‌ ತನ್ನ ನೆರೆ ರಾಷ್ಟ್ರ UAEಯನ್ನು ಟಾರ್ಗೆಟ್‌ ಮಾಡ್ತಿರೋದೇಕೆ? ಇಲ್ಲಿದೆ ಕಾರಣ...

ಇರಾನ್‌ ಮೇಲೆ ಇಸ್ರೇಲ್-US ದಾಳಿ ಮಾಡುತ್ತಿದ್ದು, ಇದಕ್ಕೆ ಪ್ರತೀಕಾರವಾಗಿ ಗಲ್ಫ್‌ ನಲ್ಲಿರುವ ತನ್ನ ನೆರೆರಾಷ್ಟ್ರಗಳ ಮೇಲೆ ಇರಾನ್‌ ದಾಳಿ ನಡೆಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಇರಾನ್‌ಗೆ ಆರ್ಥಿಕ ನೆರವು ನೀಡುತ್ತಿದ್ದ ಯುಎಇ

13 Mar 2026 4:54 pm
IPL 2026-ಟೂರ್ನಿ ಪ್ರಾರಂಭಕ್ಕೆ ಮುನ್ನವೇ RCB `ಜೋಶ್' ಗೆ ಹಿನ್ನಡೆ! SRH ವಿರುದ್ಧ ಪಂದ್ಯಕ್ಕೆ ಸ್ಟಾರ್ ವೇಗಿ ಅನುಮಾನ

Josh Hazzlewood Injury- ಕಳದ ವರ್ಷದ ಕಹಿ ನೆನಪುಗಳನ್ನು ಮರೆತು ಹೊಸ ಹುಮ್ಮಸ್ಸಿನೊಂದಿಗೆ ಈಬಾರಿಯ ಐಪಿಎಲ್ ಸೀಸನ್ ನಲ್ಲಿ ಇಳಿಯಲು ಸಜ್ಜಾಗುತ್ತಿದೆ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇದೀಗ ತಂಡದ ಪ್ರಮುಖ ವೇಗಿ ಜೋಶ್ ಹ

13 Mar 2026 4:23 pm
ಸದನ ಸ್ವಾರಸ್ಯ: ನೀವು ಸಿಎಂ ಆಗಬೇಕೆಂಬುವುದು ನಮ್ಮ ಅಪೇಕ್ಷೆ ಸರ್ ಎಂದ ಬಿಜೆಪಿ ಶಾಸಕ, ನನ್ನ ಹೆಸ್ರಲ್ಲಿ ಅರ್ಚನೆ ಮಾಡಿ ಎಂದ ಡಿಕೆಶಿ!

ನೀವು ಸಿಎಂ ಆಗಬೇಕೆಂಬುವುದು ನಮ್ಮ ಅಪೇಕ್ಷೆ ಸರ್ ಎಂದ ಬಿಜೆಪಿ ಶಾಸಕ ಸುರೇಶ್ ಗೌಡ ಅವರಿಗೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಾಗಾದರೆ ನನ್ನ ಹೆಸರಿನಲ್ಲಿ ಅರ್ಚನೆ ಮಾಡಿ ಎಂದ ಪ್ರಸಂಗ ನಡೆಯಿತು. ವಿಧಾನಸಭೆಯಲ್

13 Mar 2026 4:21 pm
ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ, ಮಹಿಳೆಯರಿಗೆ ಉದ್ಯೋಗವೇ ಸಿಗದಂತಾಗಬಹುದು - ಸುಪ್ರೀಂ ಕೋರ್ಟ್

ಮಹಿಳೆಯರಿಗೆ ಪಿರಿಯಡ್ ರಜೆಗಳನ್ನು ಕಡ್ಡಾಯಗೊಳಿಸುವುದರಿಂದ ಅವರ ಉದ್ಯೋಗಾವಕಾಶಗಳಿಗೆ ಹಾನಿಯಾಗಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಖಾಸಗಿ ಕಂಪೆನಿಗಳು ಸ್ವಯಂಪ್ರೇರಿತವಾಗಿ ಮಾಸಿಕ ರಜೆ ನೀಡಿದರೆ ಉತ್ತಮ ಎಂ

13 Mar 2026 3:23 pm
Karnataka Weather: ಭಾನುವಾರದಿಂದ ಮಾರ್ಚ್‌.18 ರವರೆಗೂ ಮಳೆ ಮುನ್ಸೂಚನೆ: ಬಿಸಿಲಿಂದ ಕಂಗೆಟ್ಟಿರುವ ಕರಾವಳಿಗರಿಗೆ ಸಿಹಿಸುದ್ದಿ

ಬಿರು ಬೇಸಿಗೆಯ ಬಿಸಿಲ ಝಳಕ್ಕೆ ಕರಾವಳಿ ಜನ ಕಂಗೆಟ್ಟಿದ್ದಾರೆ. ಕೃಷಿಕರು ಹಗಲಲ್ಲಿ ಕೆಲಸ ಮಾಡಲಾಗದೆ, ಬಿಸಿಲಿಗೆ ಬೇಸತ್ತು ಹೋಗಿದ್ದಾರೆ. ಉತ್ತರ ಕರ್ನಾಟಕದ ಹಲವುಜಿಲ್ಲೆಗಳೂ ಬಿಸಿಗೆ ಕುದಿಯುತ್ತಿವೆ. ಇದೀಗ ಬೇಸಿಗೆ ಮಳೆಯ ಸಿಹಿಸ

13 Mar 2026 2:37 pm
ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಹೊಸ ಸ್ಥಳ ಗುರುತು; ನಗರದಿಂದ 19 ಕಿ.ಮೀ ದೂರ; 3 ಜಿಲ್ಲೆಗಳಿಗೆ ಅನುಕೂಲ: ಎಂಬಿ ಪಾಟೀಲ

ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ಹಿಂದೆ ಗುರುತಿಸಿದ್ದ ಜಾಗದ ಬದಲು ಹೊಸ ಜಾಗ ನಿಗದಿ ಪಡಿಸಿದೆ. ಇದು ನಗರದಿಂದ 19 ಕಿ.ಮೀ ದೂರದಲ್ಲಿದ್ದು, 3 ಜಿಲ್ಲೆಗೆ ಅನುಕೂಲವಾಗಲಿದೆ ಎಂದು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ ತಿಳಿಸಿದ್ದಾರೆ. ವಿಧಾ

13 Mar 2026 2:35 pm
Explained: ಡಾಲರ್ ಎದುರು ರೂಪಾಯಿ ಪತನ, 10 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಹಣದುಬ್ಬರ: ಜಾಗತಿಕ ಅನಿಶ್ಚಿತತೆ ನಡುವೆ ಮನೆ ಬಜೆಟ್‌ ಹೊರೆ ಹೆಚ್ಚಸಲಿದ್ಯಾ ಈ ಟ್ರೇಂಡ್?‌

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಜಾಗತಿಕವಾಗಿ ತೈಲ ಬೆಲೆಯಲ್ಲಿನ ಏರಿಕೆಯಿಂದಾಗಿ ಅನಿಶ್ಚಿತತೆ ಎದುರಾಗಿದ್ದು, ಭಾರತಕ್ಕೂ ಇದರ ಎಫೆಕ್ಟ್‌ ತಟ್ಟಿದೆ. ತೈಲ ಬೆಲೆ ಏರಿಕೆ ಹಾಗೂ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಡಾಲರ್

13 Mar 2026 2:19 pm
ದೇಶದ ಇತಿಹಾಸದಲ್ಲಿ ಇದೇ ಮೊದಲು : ಸ್ಪೀಕರ್ ಆಯ್ತು, ಈಗ ವಿಪಕ್ಷಗಳಿಂದ ಸಿಇಸಿ ಪದಚ್ಯುತಿಗೆ ನೋಟಿಸ್?

After Speaker Now CEC : ಇಂಡಿಯಾ ಮೈತ್ರಿಕೂಟವು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಗೆ ನೋಟಿಸ್ ನೀಡಿದಂತೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನೂ ಪದಚ್ಯುತಗೊಳಿಸಬೇಕೆನ್ನುವ ನೋಟಿಸ್ ನೀಡಲು ಎಲ್ಲಾ ಸಿದ್ದತೆಯನ

13 Mar 2026 1:21 pm
ನಾರಸಿಂಹನ ರೌದ್ರತೆ ಕುರಿತು ವಿಜಯದಾಸರ ರಚನೆ: ಹಾಡು ಹಳತು ಭಾವ ನವೀನ- 128

ಅಂಕಣಕಾರರಾದ ಅಮೆರಿಕನ್ನಡಿಗ ಶ್ರೀನಾಥ್ ಭಲ್ಲೆ ಅವರು, ಕನ್ನಡದ ಅನೇಕ ಸಾಹಿತ್ಯಗಳ ಕುರಿತು ಕೆಲಸ ಮಾಡಿದ್ದು, ಈ ದಿನ ವಿಜಯದಾಸರ ರಚನೆಯನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.

13 Mar 2026 1:09 pm
ಕುರಾನ್‌ನ ಕೆಲ ಅಂಶಗಳು ಸಂವಿಧಾನ ವಿರೋಧಿ ಎಂಬ ಬಗ್ಗೆ 4 ಪ್ರಶ್ನೆ ಕೇಳಿದ ಬಿಜೆಪಿ ಶಾಸಕ: ಸರ್ಕಾರ ಕೊಟ್ಟ ಉತ್ತರವೇನು?

ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಪಾಠ ಮಾಡುವ ಬಗ್ಗೆ, ಸರಕಾರಕ್ಕೆ ಅದರ ಕುರಿತು ಇರುವ ನಿಲುವುಗಳ ಬಗ್ಗೆ ಶಾಸಕ ಎನ್ ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.

13 Mar 2026 12:46 pm
LPG ಕೊರತೆ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಸೋರ ವಿರುದ್ದ ಪ್ರಧಾನಿ ಮೋದಿ ಕಿಡಿ: ಬ್ಲಾಕ್‌ ಮಾರ್ಕೆಟ್‌ ದಂಧೆಗೆ ಬ್ರೇಕ್‌ ಹಾಕಲು ರಾಜ್ಯಗಳಿಗೆ ಸೂಚನೆ

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಸದ್ಯ ದೇಶದಲ್ಲಿ LPG ಪೂರೈಕೆಯಲ್ಲಿನ ವ್ಯತ್ಯಯಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಗ್ರಾಹಕರಲ್ಲಿ ಭೀತಿಯನ್ನುಂಟು ಮಾಡುವ ಕಾರ್ಯಕ್ಕೆ ಮುಂದಾಗುತ್ತಿದ್ದು, ಇಂತವರಿಂದ ದೇಶಕ್ಕೆ ಹಾ

13 Mar 2026 11:50 am
Gold Rate Fall: ಡಾಲರ್ ಮೌಲ್ಯ ಹೆಚ್ಚಳದಿಂದ, 1.47 ಲಕ್ಷಕ್ಕೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ದರದಲ್ಲಿ ಸತತ ಎರಡನೇ ದಿನವೂ ಇಳಿಕೆಯಾಗಿದ್ದು, ಆಭರಣ ಚಿನ್ನದ ಬೆಲೆ ಈಗ 1 ಲಕ್ಷದ 47ಕ್ಕೆ ಇಳಿದಿದೆ.

13 Mar 2026 11:40 am
ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

ಶುಗರ್‌ ಹಾರ್ಟ್‌, ಕಿಡ್ನಿಗೆ ಮಾತ್ರ ಸಮಸ್ಯೆ ತರಲ್ಲ, ಕ್ಯಾನ್ಸರ್‌ ಕೂಡ ತರಿಸುತ್ತೆ!Dr Prajwal

13 Mar 2026 11:28 am
Renewable Energy : ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿ - ಅಗ್ರಸ್ಥಾನಕ್ಕೇರಿದ ಹಸಿರು ಇಂಧನ

Renewable energy in India : ಭಾರತದ ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನ' ಮೂಲಗಳ ಪಾಲು 2,63,189 ಮೆಗಾವ್ಯಾಟ್. ವರ್ಷದಿಂಡ ವರ್ಷಕ್ಕೆ ಸ್ಥಾಪಿತ ವಿದ್ಯುತ್ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದು ದೇಶ ಸರಿಯಾದ

13 Mar 2026 11:16 am
ಇರಾನ್ ನೂತನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿಯ ಒಂದು ಕಾಲು ಕಟ್, ಕೋಮಾ ಸ್ಥಿತಿ? ದಾಳಿ ಬಗ್ಗೆ ಸಿಗದ ಸ್ಪಷ್ಟನೆ!

ಇರಾನ್ ನೂತನ ನಾಯಕನ ಮೇಲೂ ವಾಯುದಾಳಿಯಾಗಿದ್ದು, ಒಂದು ಅಥವಾ ಎರಡೂ ಕಾಲು ಕಟ್ ಆಗಿರುವ ಸಾಧ್ಯತೆ ಇದೆ, ಕೋಮಾ ಸ್ಥಿತಿಯಲ್ಲಿರುವ ಅವರಿಗೆ ಟೆಹ್ರಾನ್‌ನಲ್ಲಿ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

13 Mar 2026 10:33 am
ಒಂದೇ ಕೊಠಡಿಯ ಅಭ್ಯರ್ಥಿಗಳ ಆಯ್ಕೆ: 'ಕೆಪಿಎಸ್‌ಸಿ ಶುದ್ಧೀಕರಿಸಿ ಇಲ್ಲವೇ ರದ್ದುಪಡಿಸಿ' - ವಿಧಾನಸಭೆಯಲ್ಲಿ ಗಂಭೀರ ಚರ್ಚೆ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವಿಳಂಬ, ಅಕ್ರಮ, ಭ್ರಷ್ಟಾಚಾರ ಆರೋಪಗಳ ಕುರಿತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸರ್ಕಾರಿ ಹುದ್ದೆಗಳಿಗೆ ಅರ್ಹರನ್ನು ಪಾರದರ್ಶಕ

13 Mar 2026 10:30 am
ಹಾರ್ಮುಜ್ ಜಲಸಂಧಿ ದಾಟಲು ಭಾರತದ ಹಡಗುಗಳಿಗೆ ಅನುಮತಿ ಸಿಕ್ಕಿರುವ ವರದಿ ‘ಪ್ರೀಮೆಚ್ಯೂರ್’ ಎಂದ ಕೇಂದ್ರ ಸರ್ಕಾರ!

‘ಹಾರ್ಮುಜ್ ಜಲಸಂಧಿ ದಾಟಲು ಭಾರತದ ಹಡಗುಗಳಿಗೆ ಇರಾನ್ ಅನುಮತಿ ನೀಡಿದೆ’ ಎಂಬ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ, ಈ ವರದಿಯನ್ನ ಭಾರತೀಯ ವಿದೇಶಾಂಗ ಸಚಿವಾಲಯ ಖಚಿತ ಪಡಿಸಿಲ್ಲ. ‘ಈ ವರದಿಗಳ ಬಗ್ಗೆ ಈಗಲೇ ಮಾತಾ

13 Mar 2026 10:05 am
ಯಾರು ಈ ಆಲಿ ಜಾಫರಿ? ಇರಾನ್ ಸೋಲಿಸಲು ಅಸಾಧ್ಯವಾಗಿಸುತ್ತಿರುವ 'ಮೊಸಾಯಿಕ್ ಡಿಫೆನ್ಸ್' ಮಾಸ್ಟರ್‌ ಮೈಂಡ್!

Mohammad Ali Jafari : ಇರಾನ್ - ಇಸ್ರೇಲ್ - ಅಮೆರಿಕ ನಡುವಿನ ಯುದ್ದದ ಈ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯನ್ನು ಮಾಡುತ್ತಿರುವ ಹೆಸರು ಆಲಿ ಜಾಫರಿ. ಇವರು IRGCಯ ಮಾಜಿ ಕಮಾಂಡರ್ - ಇನ್ -ಚೀಫ್. ಹಿಂದೆ ಇರಾಕ್ ದೇಶದ ಜೊತೆಗೆ ಯು

13 Mar 2026 9:59 am
ಚನ್ನಪಟ್ಟಣದ ಗೊಂಬೆ ಉದ್ಯಮಕ್ಕೂ ತಟ್ಟಿದ ವಾರ್‌ ಎಫೆಕ್ಟ್: ರಫ್ತಾಗದೆ ಕಾರ್ಖಾನೆಯಲ್ಲೇ ಉಳಿದ ಗೊಂಬೆಗಳು, ಸಂಕಷ್ಟದಲ್ಲಿ ಉದ್ಯಮಿಗಳು!

ಮಧ್ಯಪ್ರಾಚ್ಯದಲ್ಲಿ ಯುದ್ದ ತಾರಕಕ್ಕೇರಿದ್ದು, ಇದರ ಎಫೆಕ್ಟ್‌ ಸದ್ಯ ಭಾರತದ ಬಹುತೇಕ ಎಲ್ಲಾ ಉದ್ಯಮಗಳ ಮೇಲೂ ಒಂದಲ್ಲ ಒಂದು ರೀತಿಯಾಗಿ ತಟ್ಟುತ್ತಿದೆ. ಈಗಾಗಲೇ ಇಂಧನ ವಲಯದಲ್ಲಿ ಸಾಕಷ್ಟು ವ್ಯತ್ಯಯಗಳು ಉಂಟಾಗಿ ತೊಂದರೆ ಎದುರಿ

13 Mar 2026 9:53 am
ಹೋಟೆಲ್‌ ಬಂದ್‌ ಇಲ್ಲ, ಮೆನು ಕಟ್‌: ಮಾಲೀಕರ ಸಂಘದ ಮಹತ್ವದ ತೀರ್ಮಾನ

ಗ್ಯಾಸ್ ಕೊರತೆಯಿಂದ ಈಗಾಗಲೇ 10-15 ಕ್ಕೂ ಹೆಚ್ಚು ಹೋಟೆಲ್‌ಗಳು ಮುಚ್ಚಿವೆ, ಆದರೆ ಕೆಲವೆಡೆ 1-2 ದಿನಕ್ಕಾಗುವಷ್ಟು ಗ್ಯಾಸ್ ಇದೆ. ಒಂದು ವೇಳೆ ಮುಗಿದರೂ ಹೋಟೆಲ್ ಬಂದ್ ಮಾಡುವ ಬದಲು ಎಲೆಕ್ಟ್ರಿಕ್ ಸ್ಟವ್ ಬಳಕೆಗೆ ಹೋಟೆಲ್ ಮಾಲೀಕರ ಸಂಘ

13 Mar 2026 7:38 am
ಯುದ್ಧ ಪರಿಣಾಮ, ಭಾರಿ ಏರಿದ ಅಡುಗೆ ಎಣ್ಣೆ ಬೆಲೆ: ಎಣ್ಣೆಯ ಕೃತಕ ಅಭಾವ? ತಾಳೆ, ಸೂರ್ಯಕಾಂತಿ ಎಣ್ಣೆ 15 ದಿನಕ್ಕಾಗುವಷ್ಟು ದಾಸ್ತಾನು

ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ ಯುದ್ದದಿಂದಾಗಿ ಲಭ್ಯತೆ ಇಲ್ಲ ಎನ್ನಲಾಗ್ತಿದೆ. ಈಗ ಕೇವಲ 15 ದಿನದ ದಾಸ್ತಾನು ಇದೆ ಎನ್ನುತ್ತಿರುವ ವ್ಯಾಪಾರಗಳು, ಇನ್ನೊಂದೆಡೆ ಭಾರಿ ಬೆಲೆ ಏರಿಕೆ ಮಾಡಿದ್ದಾರೆ.

13 Mar 2026 5:41 am
HD ಕುಮಾರಸ್ವಾಮಿ - IPS ಅಧಿಕಾರಿ ಚಂದ್ರಶೇಖರ್‌ ಜಟಾಪಟಿ: ಮಧ್ಯಸ್ಥಿಕೆದಾರರನ್ನು ನೇಮಿಸಲು ಹೈಕೋರ್ಟ್‌ ಇಂಗಿತ

ಎಚ್‌ಡಿ ಕುಮಾರಸ್ವಾಮಿ - ಹಿರಿಯ ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ ನಡುವಿನ ಜಗಳ ಪ್ರಕರಣವನ್ನು ಇತ್ಯರ್ಥಕ್ಕೆ ಮಧ್ಯಸ್ಥಿಕೆದಾರರ ನೇಮಿಸಲು ಹೈಕೋರ್ಟ್‌ ಇಂಗಿತ ಪಟ್ಟಿದೆ. ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರ ಪೀಠ

12 Mar 2026 11:21 pm
LPG ವಾಣಿಜ್ಯ ಸಿಲಿಂಡರ್‌ ಹೆಚ್ಚುವರಿ ಸ್ಟಾಕ್‌ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ರಾಜ್ಯಗಳಿಗೆ ಸೀಮೆ ಎಣ್ಣೆ ಕೂಡ ಹಂಚಿಕೆ

ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆ ಸರಿಪಡಿಸಲು ಕೇಂದ್ರ ಸರ್ಕಾರವು ಹೆಚ್ಚುವರಿ ಸ್ಟಾಕ್‌ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಗಳಿಂದ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ. ಇದರ ಜತೆಗೆ ಪರ್ಯಾಯವಾಗಿ 40,000 ಕಿ. ಲೀ ಸೀಮೆ ಎಣ್ಣೆ ಕೂಡ

12 Mar 2026 9:44 pm
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಶುಕ್ರವಾರ ಬಿಡುಗಡೆ: ​ಕರ್ನಾಟಕದ 41,40,106 ರೈತ ಫಲಾನುಭವಿಗಳಿಗೆ ಲಾಭ

ಪಿ.ಎಂ. ಕಿಸಾನ್ ಯೋಜನೆಯ 22ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಮಾರ್ಚ್ 13 ರಂದು ಸಂಜೆ 5 ಗಂಟೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಇದರಿಂದ ಕರ್ನಾಟಕ

12 Mar 2026 9:21 pm
ಎಲ್ಲಡೆ LPG ಹಾಹಾಕಾರ: ಅನ್ನಬ್ರಹ್ಮ ಕ್ಷೇತ್ರ ಉಡುಪಿಯಲ್ಲಿ ಹೇಗಿದೆ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ?

Anna Dasoha In Udupi : ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ, ಉಡುಪಿ ಕೃಷ್ಣಮಠದ ಅನ್ನದಾಸೋಹಕ್ಕೆ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ತೊಂದರೆಯಾಗಿದೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ, ಯಾಕೆಂದರೆ ಉಡುಪಿಗೆ ಅನ್ನಬ್ರಹ್ಮ ಕ್ಷೇ

12 Mar 2026 9:14 pm
ಗುಡ್‌ನ್ಯೂಸ್‌: BPL ರೇಷನ್‌ ಕಾರ್ಡ್‌ ಆದಾಯ ಮಿತಿ ಏರಿಕೆ; ಮಾನದಂಡ ಬದಲಾವಣೆಗೆ ಸರ್ಕಾರ ಸಜ್ಜು

ಬಿಪಿಎಲ್‌ ಕಾರ್ಡ್‌ ಪಡೆಯಬೇಕು ಎಂದುಕೊಂಡವರಿಗೆ ಸರ್ಕಾರ ಗುಡ್‌ನ್ಯೂಸ್‌ ನೀಡಲು ಮುಂದಾಗಿದೆ. ಆದಾಯ ಮಿತಿಯನ್ನು 1.2 ಲಕ್ಷ ರೂ.ನಿಂದ 3 ಲಕ್ಷಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಆಹಾರ ಸಚಿವರ ಪರವ

12 Mar 2026 9:14 pm
ಇರಾನ್‌ ನೂತನ ಸರ್ವೋಚ್ಚ ನಾಯಕನ ಮೊದಲ ಸಂದೇಶ; ಪ್ರತೀಕಾರದ ಶಪಥ! ಅಮೆರಿಕ ಜಾಗ ಖಾಲಿ ಮಾಡಬೇಕು, ಹಾರ್ಮುಜ್ ತೆರೆಯಲ್ಲ

ಅಮೆರಿಕ ಇಸ್ರೇಲ್‌ ಜತೆಯಾಗಿ ಇರಾನ್‌ ಮೇಲೆ ನಡೆಸುತ್ತಿರುವ ದಾಳಿಯ ಕುರಿತು ಇರಾನ್‌ನ ನೂತನ ಸರ್ವೋಚ್ಚ ನಾಯಕನ ಮೊದಲ ಸಂದೇಶ ನೀಡಿದ್ದಾರೆ. ಪ್ರತೀಕಾರದ ಶಪಥ ಮಾಡಿದ್ದು, ಅಮೆರಿಕವು ಇಸ್ರೇಲ್‌ನಿಂದ ಜಾಗ ಖಾಲಿ ಮಾಡಬೇಕು ಎಂದು ಎಚ್

12 Mar 2026 8:12 pm
'ಮಹಾ ಮುಜುಗರ ತಪ್ಪಿಸಲು ಈ ಯುದ್ಧ’: ಡೊನಾಲ್ಡ್ ಟ್ರಂಪ್ ಮನಸ್ಥಿತಿ ತೆರೆದಿಟ್ಟು, ಛೀಮಾರಿ ಹಾಕಿದ ಸ್ವಂತ ಅಣ್ಣನ ಮಗಳು!

‘ಅವರು ಸಂಕಷ್ಟದಲ್ಲಿದ್ದಾರೆ. ಜನರ ಗಮನವನ್ನ ಬೇರೆಡೆ ಸೆಳೆಯಲು, ಅವಮಾನದಿಂದ ತಪ್ಪಿಸಿಕೊಳ್ಳಲು ಯುದ್ಧ ಸಾರಿದ್ದಾರೆ’ - ಹೀಗಂತ ಯಾರೋ ಹೇಳಿಲ್ಲ. ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಅಣ್ಣನ ಮಗಳು ಮೇರಿ ಎಲ್‌ ಟ್ರ

12 Mar 2026 7:58 pm
ಹಾಲ ಉತ್ಪಾದಕರಿಗೆ ಗುಡ್‌ನ್ಯೂಸ್‌: ಬಮೂಲ್‌ನಿಂದ ಪ್ರೋತ್ಸಾಹ ಧನ ಘೋಷಣೆ; ಪ್ರತಿ ಲೀಟರ್‌ಗೆ ಎಷ್ಟು ದರ? ಸಹಾಯ ಧನವೆಷ್ಟು?

2025 - 26ನೇ ಸಾಲಿನಲ್ಲಿ ಪ್ರತಿ ಲೀಟರ್ ಗೆ 1 ರೂ.ನಂತೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಸರ್ಕಾರದ 5 ರೂ. ಸಹಾಯ ಧನದ ಜತೆ ಪ್ರೋತ್ಸಾಹ ಧನವು ಸಿಗಲಿದೆ. ಇದು ಯು

12 Mar 2026 7:37 pm
ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಜಾಮೀನು ಮಂಜೂರು

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಜಾಮೀನು ಮಂಜೂರು ಮಾಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. 2025ರ ಜುಲೈ 15ರಂದು ರೌಡಿ ಶೀಟರ್ ಬಿಕ್ಲು

12 Mar 2026 7:15 pm
ರೈಲ್ವೆ ಕಾಮಗಾರಿ: ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಸೇರಿ 15 ಪ್ರಮುಖ ರೈಲುಗಳ ಸಂಚಾರ ವ್ಯತ್ಯಯ; ಹಲವು ರದ್ದು, ಮಾರ್ಗ ಬದಲಾವಣೆ!

ರೈಲ್ವೆ ಕಾಮಗಾರಿ ಹಿನ್ನೆಲೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಸೇರಿದಂತೆ 15 ಪ್ರಮುಖ ರೈಲುಗಳ ಸಂಚಾರ ವ್ಯತ್ಯಯ ಉಂಟಾಗಲಿದೆ. ಚಿಕ್ಕಮಗಳೂರು - ಯಶವಂತಪುರ ಎಕ್ಸ್‌ಪ್ರೆಸ್‌ ಸೇರಿ ಹಲವು ರದ್ದಾಗಿದ್ದು, ಮಾರ್ಗ ಬದಲಾವಣೆ ಸಹ ಮಾಡಲಾಗಿ

12 Mar 2026 6:12 pm
ಜಪಾನ್ ನಮಗಾಗಿ ಬದಲಾಗಲ್ಲ, ನಮ್ಮನ್ನೇ ಬದಲಾಯಿಸುತ್ತದೆ : ಅಲ್ಲಿನ ಜೀವನಶೈಲಿಯ ಪುಟ ತೆರೆದಿಟ್ಟ ಪ್ರವೀಣ್ ಜಿಎಸ್

'ಜಪಾನ್ ನಮಗಾಗಿ ಬದಲಾಗುವುದಿಲ್ಲ, ಆದರೆ ನಮ್ಮನ್ನೇ ಬದಲಾಯಿಸುತ್ತದೆ!' ಜಪಾನ್ ನಲ್ಲಿ ಇರುವ ಅನ್ಯ ಭಾಷಿಕರಿಗೆ ಈ ಮಾತಿನ ಅರ್ಥ ಮತ್ತು ಮರ್ಮ ತಿಳಿದಿರುತ್ತದೆ. ಜಪಾನ್ ಜೀವನಶೈಲಿ, ಅಲ್ಲಿನ ಕೆಲಸದ ಶೈಲಿ, ಅಲ್ಲಿನ ಜನ ವ್ಯವಹರಿಸುವ ರೀ

12 Mar 2026 5:58 pm
ನಾಳೆಯ ಭರವಸೆಯ ರಕ್ಷಾಕವಚ: ಭಾರತದ ಹೆಣ್ಣುಮಕ್ಕಳ ಆರೋಗ್ಯಕ್ಕೆ 'HPV' ಲಸಿಕೆಯ ವರದಾನ

HPV Vaccination Programme : ದೇಶದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ್ದಾದ HPV ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆಯನ್ನು ನೀಡಿದ್ದಾರೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ (ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ

12 Mar 2026 5:23 pm
ಬಿಲ್ ಬೋರ್ಡ್ ವುಮೆನ್ ಆಫ್‌ ದಿ ಇಯರ್‌ ಗೌರವಕ್ಕೆ ಕೆ-ಪಾಪ್‌ ಡಿಮನ್‌ ಹಂಟರ್ಸ್‌ ನ Ejay, Audrey Nuna & Rei Ami ಆಯ್ಕೆ!

ಕೆ-ಪಾಪ್‌ ಡಿಮನ್‌ ಹಂಟರ್ಸ್‌ ಎಂಬ ಅನಿಮೇಟೆಡ್‌ ಮೂವಿ ಮೂಲಕ ಜಾಗತಿಕ ಸಂಗೀತಲೋಕದಲ್ಲಿ ಹಲವಾರು ಸಾಧನೆ ಮಾಡಿರುವ ಎಜೆ, ನೂನಾ ಹಾಗೂ ರೇ ಅಮಿ ಇದೀಗ ಬಿಲ್ ಬೋರ್ಡ್ ವುಮೆನ್ ಇನ್ ಮ್ಯೂಸಿಕ್ 2026 ರಲ್ಲಿ ಕಾರ್ಯಕ್ರಮದಲ್ಲಿ 2025ರಲ್ಲಿ ವರ್ಷ

12 Mar 2026 5:22 pm
ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ: 90 ದಿನಗಳಲ್ಲಿ ಅಂತಿಮ ವರದಿ

ಪಕ್ಷಪಾತ, ಪ್ರತಿಕೂಲ ದಾಳಿಗಳು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ತಪ್ಪು ದಾರಿಗೆ ಒಯ್ಯಲು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಹಾನಿಕಾರಕ ಮಾಹಿತಿಯನ್ನು ಡೇಟಾದಲ್ಲಿ ಸೇರಿಸುವ ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಇದೆ. ಅಲ್

12 Mar 2026 5:06 pm
ಇರಾನ್‌ನ ಟೆಹ್ರಾನ್‌ ಸೇರಿ ಹಲವು ನಗರಗಳಲ್ಲಿ ಕಪ್ಪು ಮಳೆ! ಏನಿದು? ಭಾರತಕ್ಕೂ ಹರಡಲಿದೆಯೇ?

ಯುದ್ಧದಿಂದ ಪರಿಸರ ಮೇಲೆ ಭಾರೀ ಪರಿಣಾಮವು ಇಸ್ರೇಲ್‌ನ ಹಲವು ನಗರಗಳ ಮೇಲೆ ಉಂಟಾಗಿದೆ. ಇದರಿಂದಾಗಿ ಕಪ್ಪು ಮೋಡಗಳು, ಕಪ್ಪು ಮಳೆಯಾಗುತ್ತಿದೆ. ತೈಲ ಕೇಂದ್ರಗಳ ಮೇಲೆಯಿಂದ ಸಲ್ಫರ್, ನೈಟ್ರೋಜನ್ ಆಕ್ಸೈಡ್ ಮತ್ತು ಪಿಎಂ 2.5 ನಂತಹ ಸೂಕ್

12 Mar 2026 4:42 pm
ಇರಾನ್ ಯುದ್ಧದ ನಡುವೆ ಹೊರ್ಮುಜ್‌ ಜಲಸಂಧಿಯಿಂದ ಭಾರತಕ್ಕೆ ಬಂದಿಳಿದ ಮೊದಲ ತೈಲ ಟ್ಯಾಂಕರ್! ‌ಹೇಗಿತ್ತು ಇದರ ಪ್ರಯಾಣ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಬೆನ್ನಲ್ಲೇ, ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಇದರಿಂದಾಗಿ ಭಾರತದ ತೈಲ ಟ್ಯಾಂಕರ್‌ ಗಳು ಜಲಸಂಧಿಯಲ್ಲಿ ಸಿಲುಕಿದೆ. ಈ ಹಿನ್ನಲೆಯಲ್ಲಿ ಭಾರತ-ಇರಾನ್‌

12 Mar 2026 3:52 pm
ಮನೆಯಿಂದ ಹೊರಗೆ ಕಾಲಿಟ್ಟರೆ ನೆತ್ತಿ ಸುಡುತ್ತಿದೆ ಬಿಸಿಲು, ಹೀಗಿರಲಿ ಮುಂಜಾಗ್ರತೆ

ಬೇಸಿಗೆ ಶುರುವಾಗಿದೆ. ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಹೀಟ್‌ ವೇವ್‌ ಸ್ಟ್ರೋಕ್‌ನಿಂದಾಗಿ (ಶಾಖದ ಅಲೆ) ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಪ್ರ

12 Mar 2026 3:38 pm
ತ್ರಿವರ್ಣ ಧ್ವಜ ಸುತ್ತಿಕೊಂಡು ಅಶ್ಲೀಲ ವರ್ತನೆ: ಶಿವಾಜಿನಗರ ಠಾಣೆಯಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ದ ದೂರು ದಾಖಲು

Complaint against Hardik Pandya : ಟಿ20 ವಿಶ್ವಕಪ್ ಕ್ರಿಕೆಟ್ ವಿಜಯೋತ್ಸವದ ವೇಳೆ, ಮೈಗೆ ರಾಷ್ಟ್ರಧ್ವಜ ಸುತ್ತಿಕೊಂಡು, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ, ಅಶ್ಲೀಲವಾಗಿ ವರ್ತಿಸಿದ್ದಾರೆ ಎಂದು ವಕೀಲರೊಬ್ಬರು ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲ

12 Mar 2026 2:58 pm
ದೇವಸ್ಥಾನದ ಅನ್ನಪ್ರಸಾದಕ್ಕೂ 'ಗ್ಯಾಸ್‌ ಟ್ರಬಲ್‌ ' ; ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

ಇರಾನ್ - ಇಸ್ರೇಲ್, ಅಮೆರಿಕಾ ನಡುವಿನ ಯುದ್ಧದ ಪರಿಣಾಮ ಭಾರತದ ಮೇಲಾಗಿದೆ. ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಹೋಟೆಲ್‌, ಪಿಜಿ, ದೇವಸ್ಥಾನಗಳ ಮೇಲೆ ತಟ್ಟಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ಯಾ

12 Mar 2026 1:53 pm
ರಾಜ್ಯಸಭಾ ಚುನಾವಣೆ : ಯಡಿಯೂರಪ್ಪ ಶಿಫಾರಸು ಒಂದು, ಬಿಜೆಪಿ ವರಿಷ್ಠರ ಬಳಿ ಇದೆ ಆಪ್ಷನ್ ಎರಡು

Rajya Sabha Election from Karnataka : ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಬಿಜೆಪಿ ನಾಯಕರೊಬ್ಬರು ಆಯ್ಕೆಯಾಗುತ್ತಾರಾ ಅಥವಾ ಮೈತ್ರಿಯಿಂದ ಯಾರನ್ನಾದರೂ ಆಯ್ಕೆ ಮಾಡಲಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಮೈತ್ರಿ

12 Mar 2026 1:52 pm
LGP ಪೂರೈಕೆ ಅನಿಶ್ಚಿತತೆ ನಡುವೆ ಇಂಡಕ್ಷನ್‌ ಸ್ಟೌವ್‌ ಖರೀದಿಗೆ ಮುಗಿಬಿದ್ದ ಜನ: ಒಂದೇ ದಿನಕ್ಕೆ ನಗರದ ಬಹುತೇಕ ಎಲ್ಲಾ ಸ್ಟಾಕ್‌ ಖಾಲಿ..ಖಾಲಿ!

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ LPG ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದು ಸದ್ಯ ಭಾರತದ ಪ್ರತಿ ಮನೆ ಹಾಗೂ ಹೋಟೆಲ್‌ ಉದ್ಯಮದ ಮೇಲೆ ಭಾರಿ ಮರಿಣಾಮದ ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ, ಸದ್ಯ ಗ್ರಾಹಕರು ಇಂಡಕ್ಷನ್‌ ಸ

12 Mar 2026 1:49 pm
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ: ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ, ಜನರ ಪರವಾಗಿ ಸಂಸತ್ತಿನಲ್ಲಿ ಮಾತನಾಡಲು ಒತ್ತಾಯ

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ -ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ರಾಜ್ಯದ ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಕ

12 Mar 2026 1:46 pm
ಮಾತು ಕೇಳ್ಲಿಲ್ಲ ಅಂದ್ರೆ ಹತ್ಯೆಗೆ ಬೆಂಬಲ: ಇರಾನ್ ಹೊಸ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿಗೆ ಟ್ರಂಪ್ ವಾರ್ನಿಂಗ್!

ಅಮೆರಿಕದ ಬೇಡಿಕೆಗಳಿಗೆ ಸಹಕಾರ ಕೊಡದಿದ್ದರೆ, ಇರಾನ್‌ನ ಹೊಸ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿ ಅವರನ್ನ ಗುರಿಯಾಗಿಸುವ ಕಾರ್ಯಾಚರಣೆಗೆ ಬೆಂಬಲ ನೀಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ವರದಿ

12 Mar 2026 1:39 pm
ವಾಣಿಜ್ಯ ಸಿಲಿಂಡರ್‌ ಪೂರೈಕೆ ಬಂದ್‌: ಕಂಗೆಟ್ಟ ಹೋಟೆಲ್‌ ಉದ್ಯಮ,ಸಿಬ್ಬಂದಿಗೆ ಕೆಲಸ ಕಳೆದುಕೊಳ್ಳುವ ಆತಂಕ

ಕೇಂದ್ರ ಸರಕಾರದ ಸೂಚನೆಯಂತೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಸ್ಥಗಿತದ ಪರಿಣಾಮ ಹೋಟೆಲ್‌ ಉದ್ಯಮ ಅಕ್ಷರಶಃ ಕಂಗಾಲಾಗಿದೆ. ಸದ್ಯ ಹೋಟೆಲ್‌ಗಳಲ್ಲಿಇರುವ ಸಿಲಿಂಡರ್‌ಗಳು ಒಂದೆರಡು ದಿನಕ್ಕೆ ಸಾಕಾಗಬಹುದು. ಮುಂದೆ ಹೇಗೆ ಎಂ

12 Mar 2026 12:57 pm
ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಟ್ಯಾಂಕರ್‌ ಗಳ ಸಂಚಾರಕ್ಕೆ ಇರಾನ್ ಗ್ರೀನ್ ಸಿಗ್ನಲ್! ಸಚಿವ ಜೈಶಂಕರ್ ಮಾತುಕತೆಗೆ ಸಂದ ಫಲ

ಮಧ್ಯಪ್ರಾಚ್ಯದಲ್ಲಿನ ಯುದ್ದದ ಹಿನ್ನಲೆಯಲ್ಲಿ ಇರಾನ್‌ ಹೊರ್ಮುಜ್‌ ಜಲಸಂಧಿ ನಿಯಂತ್ರಿಸುತ್ತಿದ್ದು ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಅಡಚಣೆ ಎದುರಾಗಿದೆ. ಈ ಬೆನ್ನಲ್ಲೇ, ಭಾರತದಲ್ಲಿ ಎದುರಾಗಿರುವ ಇಂಧನ ಭದ್ರತೆಯ ಆತಂಕವನ್ನ

12 Mar 2026 12:57 pm
ಇರಾಕ್‌ ಬಳಿ US ತೈಲ ಟ್ಯಾಂಕರ್‌ ʼಸೇಫ್‌ ಸಿ ವಿಷ್ಣುʼ ಮೇಲೆ ಇರಾನ್‌ ಸೂಸೈಡ್‌ ಬೋಟ್ ದಾಳಿ: ಓರ್ವ ಭಾರತೀಯ ಪ್ರಜೆ ಸಾವು!

ಮಧ್ಯಪ್ರಾಚ್ಯದಲ್ಲಿ ಇರಾನ್‌ ಹಾಗೂ ಅಮೆರಿಕಾ ನಡುವಿನ ಯುದ್ದ ತಾರಕಕ್ಕೇರಿದ್ದು, ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿದೆ. ಈ ನಡುವೆ ಇರಾಕ್‌ ನ ಜಲಪ್ರದೇಶದಲ್ಲಿ US ಧ್ವಜವಿದ್ದ ಸೇಫ್‌

12 Mar 2026 11:17 am
ಭಾರತ - ಗಲ್ಫ್ ವಿಮಾನ ಮಾರ್ಗ: ’ಹಾಲಿಗೆ ಹುಳಿಬಿದ್ದರೂ, ಹುಳಿಗೆ ಹಾಲು ಬಿದ್ದರೂ, ಕೆಡುವುದು ಹಾಲೇ’

India Gulf Aerial Routes : ಮಧ್ಯಪ್ರಾಚ್ಯ ವಲಯದಲ್ಲಿನ ಅಶಾಂತಿ, ಉದ್ವಿಗ್ನತೆ ಮತ್ತು ಸಂಘರ್ಷಗಳು ಭಾರತ ಗಲ್ಫ್ ದೇಶಗಳ ನಡುವಿನ ವಿಮಾನಯಾನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತಿದೆ. ಈ ಭಾಗದ ವಾಯುಪ್ರದೇಶಗಳನ್ನು ಬಳಸಿಕೊಳ್ಳಲು ಆಯಾಯ ದೇಶ

12 Mar 2026 11:09 am
ಕಾವೇರಿ ಊರಲ್ಲೇ ಜಲದಾಹ ; ಖಾಸಗಿ ಬೋರ್‌ವೆಲ್‌ ವಶಕ್ಕೆ ಪಡೆದು ನೀರು ಪೂರೈಸಲು ಸಿದ್ಧತೆ

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಕುಡಿಯುವ ನೀರಿಗಾಗಿ ಬಹುತೇಕ ಅವಲಂಬಿಸಿರುವ ಕೆಆರ್‌ಎಸ್‌ ಜಲಾಶಯದ(ಕನ್ನಂಬಾಡಿಕಟ್ಟೆ) ನೀರಿನ ಮಟ್ಟ 111.58 ಅಡಿಗೆ ಕುಸಿದಿದೆ. ಗರಿಷ್ಠ 124.80 ಅಡಿಗಳು ಎತ್ತರದ, 49.452ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್

12 Mar 2026 11:01 am
ಅಮೆರಿಕದ ಪಶ್ಚಿಮ ಕರಾವಳಿಗೆ ಇರಾನ್‌ನಿಂದ ಡ್ರೋನ್ ದಾಳಿ ಸಾಧ್ಯತೆ: ಎಫ್‌ಬಿಐ ಎಚ್ಚರಿಕೆ

ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇರಾನ್‌ನಿಂದ ಡ್ರೋನ್ ದಾಳಿ ಸಂಭವಿಸುವ ಸಾಧ್ಯತೆಯ ಬಗ್ಗೆ ಎಫ್‌ಬಿಐ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುವ ಮೊದಲು ಇರಾನ್ ಅಚ್ಚರಿ ಡ್ರೋನ್ ದಾಳಿ ನಡೆಸುವ ಆಶಯ ಹೊಂದಿತ್ತು

12 Mar 2026 10:34 am
3 ಷರತ್ತುಗಳಿಗೆ ಒಪ್ಪಿದ್ರೆ ಯುದ್ದಕ್ಕೆ ಬ್ರೇಕ್ ಹಾಕ್ತೀವಿ ಎಂದ ಇರಾನ್‌: ಯುದ್ದಪೀಡಿತ ರಷ್ಯಾ-ಪಾಕ್‌ ಜೊತೆ ಮಾತುಕತೆ ಬಳಿಕ ಘೋಷಣೆ!

ಮಧ್ಯಪ್ರಾಚ್ಯದಲ್ಲಿ ಯುದ್ದ ತಾರಕಕ್ಕೇರಿದ್ದು, ಈ ಯುದ್ದಕ್ಕೆ ಕೊನೆಯೆಂದು ಎಂಬ ಪ್ರಶ್ನೆಗಳು ಕಾಡುತ್ತಿವೆ. ಈ ನಡುವೆ ಇರಾನ್‌ ಅಧ್ಯಕ್ಷ ಮಸೂದ್‌ ಪೆಜಿಶ್ಕಿಯಾನ್‌ ಇರಾನ್‌ ಯುದ್ದವನ್ನು ನಿಲ್ಲಿಸಿ ಶಾಂತಿಮಂತ್ರ ಜಪಿಸಲು ಸಿದ್

12 Mar 2026 10:17 am
ಭಾರತವನ್ನು ಆಪ್ತಮಿತ್ರನನ್ನಾಗಿ ಉಳಿಸಿಕೊಳ್ಳುವ ಮುಂದುವರಿದ ಇರಾನ್ ಪ್ರಯತ್ನ: ಏನಿದು ಪಶ್ಚಿಮ ಏಷ್ಯಾ ಲೆಕ್ಕಾಚಾರ?

India and Iran Ties : ಇಸ್ರೇಲ್ ಮತ್ತು ಅಮೆರಿಕಾದ ನಡುವೆ ಭಾರತ ಉತ್ತಮ ಸಂಬಂಧವನ್ನು ಹೊಂದಿದ್ದರೂ, ಈ ಎರಡು ದೇಶಗಳ ಶತ್ರು ಇರಾನ್, ಭಾರತವನ್ನು ದೂರ ಮಾಡಿಕೊಳ್ಳಲು ಬಯಸುತ್ತಿಲ್ಲ. ಇರಾನ್, ಭಾರತವನ್ನು ಬರೀ ತೈಲ ಖರೀದಿಯ ಅಥವಾ ಇನ್ಯಾವುದೋ ವ್ಯ

12 Mar 2026 9:39 am
ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಪದಚ್ಯುತಗೊಳಿಸಲು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲು

ಲೋಕಸಭೆಯ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ವಜಾಗೊಳಿಸುವಂತೆ ಕೋರುವ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸಲಾಯಿತು. ಇದರೊಂದಿಗೆ ನಿರ್ಣಯ ವಜಾಗೊಂಡಿದ್ದು, ಓಂ ಬಿರ್ಲಾ ಅವರ ಸ್ಪೀಕರ್‌ ಸ್ಥಾನ ಅಬಾಧಿತವಾಗಿದೆ. ವಿಧೇ

12 Mar 2026 9:35 am
ಅನುದಾನದ ಸಮಸ್ಯೆಯಿಂದ ಸ್ಥಗಿತವಾಗಿದ್ದ ತೆಂಗು ವೈಜ್ಞಾನಿಕ ಸಮೀಕ್ಷೆ ಪುನಾರಂಭ

ಕಳೆದ ಬಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ತೆಂಗು ಸಮೀಕ್ಷೆ, ಈ ವರ್ಷ ಪುನಾರಂಭಗೊಂಡಿದೆ. ಸಮೀಕ್ಷೆ ಪೂರ್ಣಗೊಂಡು ತೆಂಗು ಬೆಳೆಗಾರರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಅನುದಾನಕ್ಕಷ್ಟೇ ಸೀಮಿತವಾಗದೆ ವೈಜ

12 Mar 2026 9:09 am
ಮೈಸೂರು : ವಾಣಿಜ್ಯ ಬಳಕೆಗೆ ಸಿಲಿಂಡರ್‌ ಕೊರತೆ: ಹೊಟೇಲ್‌ಗಳಲ್ಲಿ ಟೀ ಬಂದ್

ಮಧ್ಯ ಪ್ರಾಚ್ಯ ದೇಶಗಳ ಉದ್ವಿಗ್ನತೆಯಿಂದ ಭಾರತದ ಹೊಟೇಲ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ವಾಣಿಜ್ಯ ಬಳಕೆಗೆ ಸಿಲಿಂಡರ್‌ ಕೊರತೆ ಉಂಟಾಗಿದೆ. ಹೀಗಾಗಿ ಅತೀ ಹೆಚ್ಚು ಮಾರಾಟವಾಗ

12 Mar 2026 7:15 am
ಮುಂಗಾರಿಗೆ ಮುನ್ನ ತುಂಗಭದ್ರಾ ಡ್ಯಾಂಗೆ ಗೇಟ್‌ ಕಷ್ಟ: ಪ್ರತಿ ಕ್ರಸ್ಟ್‌ಗೇಟ್‌ ತೆರವಿಗೆ 4 ದಿನ, ಅಳವಡಿಕೆಗೆ 7 ದಿನ, 19 ಗೇಟ್ ಅಳವಡಿಕೆ ಇನ್ನೂ ಬಾಕಿ

ಜೂನ್‌ ವೇಳೆಗೆ ತುಂಗಭದ್ರಾ ಡ್ಯಾಂಗೆ ಒಳಹರಿವು ಆರಂಭ ಆಗುತ್ತದೆ. ಹೀಗಾಗಿ ಮೇ ತಿಂಗಳ ಅರ್ಧದ ವೇಳೆಗೆ ಗೇಟ್ ಕೆಲಸ ಸಂಪೂರ್ಣ ಮುಗಿಯುವ ಅಗತ್ಯವಿದೆ. ಆದರೆ ಈಗಿರುವ ವೇಗದಲ್ಲೇ ಸಾಗಿದರೆ, ಗೇಟ್ ಅಳವಡಿಕೆ ಕಷ್ಟಸಾಧ್ಯ. ಆದ್ರೆ ಹೆಚ್ಚು

12 Mar 2026 6:49 am
ಲಕ್ಕುಂಡಿ ಉತ್ಖನನಕ್ಕೆ ತೆರೆ: 47 ದಿನಗಳಲ್ಲಿ ಭೂಗರ್ಭದಲ್ಲಿದ್ದ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷ ಪತ್ತೆ

ನಿಧಿ ಸಿಕ್ಕ ಬಳಿಕ ಭಾರಿ ಕುತೂಹಲ ಕೆರಳಿಸಿದ್ದ ಲಕ್ಕುಂಡಿಯಲ್ಲಿ 47 ದಿನಗಳ ಕಾಲ ಉತ್ಖನನ ಮಾಡಲಾಗಿದೆ. ಇನ್ನೂ ಕೂಡಾ 101 ಗುಡಿಗಳು, ಬಾವಿಗಳನ್ನು ಪತ್ತೆಹಚ್ಚುವ ಕಾರ್ಯ ನಿರಂತರವಾಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದು, ಸದ್ಯಕ್ಕಂ

12 Mar 2026 5:28 am
ಭಾರತಕ್ಕೆ ಬರುತ್ತಿದ್ದ ನೌಕೆ ಮೇಲೆ ಹರ್ಮುಜ್‌ ಜಲಸಂಧಿ ದಾಟುತ್ತಿದ್ದಾಗ ಇರಾನ್ ದಾಳಿ : ತೀವ್ರ ಖಂಡನೆ

ಮಧ್ಯಪ್ರಾಚ್ಯ ಸಂದರ್ಷ ಆರಂಭವಾದ ದಿನಗಳಿಂದ ಇದೇ ಮೊದಲು ಭಾರತದ ನೌಕೆ ಮೇಲೆ ನೇರ ದಾಳಿಯಾಗಿದೆ, ನೌಕೆ ಹೊತ್ತಿ ಉರಿದಿದೆ. ಇನ್ನೊಂದೆಡೆ ಕೊಲ್ಲಿ ರಾಷ್ಟ್ರಗಳು ಹಾಗೂ ಇರಾನ್ ರಸಗೊಬ್ಬರ ಉತ್ಪಾನೆ ಹಾಗೂ ರಫ್ತು ಎರಡನ್ನೂ ಸಂಪೂರ್ಣ ಸ

12 Mar 2026 5:26 am
ನೈಸ್‌ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಟೋಲ್‌ ರದ್ದತಿಗೆ ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ

Satish Jarkiholi Assurance- ರಾಜ್ಯ ಹೆದ್ದಾರಿಗಳಲ್ಲಾಗಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಾಗಲಿ ದ್ವಿಚಕ್ರ ವಾಹನ ಸವಾರರಿಗೆ ಟೋಲ್ ವಿಧಿಸುವ ನಿಯಮವಿಲ್ಲ. ಆದರೆ ನೈಸ್ ರಸ್ತೆಯಲ್ಲಿ ಟೋಲ್ ಹಾಕುವ ಬಗ್ಗೆ ಜನರಿಗೆ ಅಸಮಾಧಾನ ಇತ್ತು. ಇದೀಗ ನೈಸ್‌ ರಸ

11 Mar 2026 11:42 pm
ಎಲ್‌ಪಿಜಿ ಸಿಲಿಂಡರ್‌ ಬರವಿಲ್ಲ, ಮುಗಿಬೀಳುವ ಅಗತ್ಯವೂ ಇಲ್ಲ; ಎರಡೂವರೆ ದಿನದಲ್ಲಿ ಎಂದಿನಂತೆ ಪೂರೈಕೆ: ಕೇಂದ್ರ ಸರ್ಕಾರ ಅಭಯ

ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಾಗರಿಕರಿಗೆ ಭರವಸೆ ನೀಡಿದೆ. ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾ ತೈಲ ಆಮದು

11 Mar 2026 11:15 pm
ಅನುಕಂಪದ ಆಧಾರಿತ ನೌಕರಿ ವಿಳಂಬ: ಹುದ್ದೆ ನಿಯೋಜಿಸದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವಿರುದ್ಧ ಕುಟುಂಬಗಳ ಆಕ್ರೋಶ

ಮೃತಪಟ್ಟ ನೌಕರರ ಅವಲಂಬಿತರಿ ಸರ್ಕಾರದಿಂದ ನೀಡುವ ನೌಕರಿಯು ಸೂಕ್ತ ಸಮಯದಲ್ಲಿ ಲಭ್ಯವಾಗುತ್ತಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಿಯೋಜನೆಗೊಂಡ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ ಮಾಡದೆ ಅಲೆದಾಡಿಸಲಾಗುತ್ತಿದೆ. ಇಲಾಖೆ

11 Mar 2026 10:57 pm
ಪೈರಸಿ ದಂಧೆ ನೇಲೆ ಕೇಂದ್ರ ನಿಗಾ: ಕಾಪಿರೈಟ್ ಉಲ್ಲಂಘಿಸಿದ 3100+ ಚಾನೆಲ್‌ ನಿಷೇಧಿಸಲು ಟೆಲಿಗ್ರಾಂಗೆ ಆದೇಶ

Central Government Order To Telegram- ಪೈರಸಿ ದಂಧೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಇದೀಗ ಕೃತಿಸ್ವಾಮ್ಯ ಉಲ್ಲಂಘಿಸಿ ಸಿನಿಮಾ, ವೆಬ್ ಸರಣಿ ಹಾಗೂ ಶೈಕ್ಷಣಿಕ ಪಠ್ಯಗಳನ್ನು ಅಕ್ರಮವಾಗಿ ಹಂಚಿಕೊಳ್ಳುತ್ತಿದ್ದ 3,100ಕ್ಕೂ ಹೆಚ್ಚು ಚಾನೆಲ್‌ಗಳನ್

11 Mar 2026 10:30 pm
ಕುಂಭಮೇಳ ಮೊನಾಲಿಸ ಅಂತರ್‌ಧರ್ಮೀಯ ವಿವಾಹ; ಕೇರಳದಲ್ಲಿ ಗೆಳೆಯ ಫರ್ಮಾನ್ ಖಾನ್‌ ವರಿಸಿದ ವೈರಲ್‌ ಹುಡುಗಿ

ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಎಲ್ಲರ ಗಮನ ಸೆಳೆದು ವೈರಲ್‌ ಆಗಿದ್ದ ಯುವತಿ ಮೊನಾಲಿಸ ಕೇರಳದಲ್ಲಿ ಮದುವೆಯಾಗಿದ್ದಾರೆ. ಪ್ರಿಯಕರ ಫರ್ಮಾನ್ ಖಾನ್‌ ಅವರನ್ನೇ ವರಿಸಿದ್ದು, ಇದೊಂದು ಅಂತರ ಧರ್ಮ ವಿವಾಹ ಇದಾಗಿದೆ. ಕುಟುಂ

11 Mar 2026 8:42 pm
IPL 2026- ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉದ್ಘಾಟನಾ ಪಂದ್ಯದ ಭಾಗ್ಯ! RCB ವಿರುದ್ಧ SRH ಹಣಾಹಣಿ: ಇಲ್ಲಿದೆ ವೇಳಾಪಟ್ಟಿ

ಹಲವು ಗೊಂದಲಗಳ ಮಧ್ಯೆ ತಡವಾಗಿದ್ದ () ನ ಮುಂಬರುವ ಆವೃತ್ತಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇದೀಗ ಅಧಿಕೃತವಾಗಿ ಪ್ರಕಟಿಸಿದೆ. ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಅಭಿಮಾನಿಗಳಿಗಂತೂ ಬಿಸಿಸಿಐ ಖುಷಿಯ ಸುದ್ದಿ ನ

11 Mar 2026 7:46 pm
ಸದನ ಸ್ವಾರಸ್ಯ: ಡಿಕೆಶಿಗೆ ಭಾವಿ ಸಿಎಂ ಪಟ್ಟ ಕಟ್ಟಿದ ಬಿಜೆಪಿ ಶಾಸಕ! ಅನುದಾನದ ಭರವಸೆ ನೀಡಿದ ಡಿಸಿಎಂ

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಬಿಜೆಪಿ ಶಾಸಕ ವಿಧಾನಸಭೆಯಲ್ಲಿ ಕರೆದ ಪ್ರಸಂಗ ಗಮನ ಸೆಳೆಯಿತು. ನಾಯಕತ್ವ ಬದಲಾವಣೆಯ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಶಾಸಕ ಎಚ್ ಕೆ ಸುರೇಶ್ ಡಿಕೆಶಿಯನ್ನು ಭಾವಿ ಸ

11 Mar 2026 7:45 pm
ದಯಾಮರಣ ಮಾರ್ಗಸೂಚಿ ಜಾರಿಗೆ ತಂದಿದ್ದು ಕರ್ನಾಟಕದಲ್ಲಿಯೇ ಮೊದಲು; ಹಲವರು ಅರ್ಜಿ; ಏನಿದು ಲಿವಿಂಗ್ ವಿಲ್‌? ನಿಯಮಗಳೇನು?

ದಯಾಮರಣ ಕುರಿತು ಸುಪ್ರೀಂ ಕೋರ್ಟ್‌ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಬೆನ್ನಲ್ಲೆ ದಯಾಮರಣಕ್ಕೆ ಸಂಬಂಧಿಸಿದಂತೆ ಕಾನೂನು ಏನಿದೆ? ಯಾರೆಲ್ಲಾ ಅರ್

11 Mar 2026 7:28 pm
Middle East Conflict- ಇರಾನಿಗೆ ಹೊಸ ಬಾಸ್: ಉಳಿಯಬಲ್ಲರೇ ಅಥವಾ ತಂದೆಯ ಹಾದಿ ಹಿಡಿದಾರೇ?

Israel- Iran War- ಇರಾನಿನ ಧಾರ್ಮಿಕ ಸರ್ವೇಚ್ಚ ನಾಯಕರಾಗಿದ್ದ ಅಯತೊಲ್ಲ ಅಲಿ ಖಮೇನಿಯವರ ಹತ್ಯೆಯ ಬಳಿಕ ಅವರ ಪುತ್ರ ಮೊಜ್ತಾಬಾ ಖಮೇನಿ ಅವರು ಇರಾನಿನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ ನೇರ

11 Mar 2026 7:06 pm
ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

ಹೊಟ್ಟೆಯುಬ್ಬರ, ಹುಳಿತೇಗು ಬರೋದ್ಯಾಕೆ? ತಿಂದ ಕೂಡ್ಲೇ ವಾಷ್‌ರೂಮ್‌ಗೆ ಹೋಗ್ತೀರಾ? Dr Praveen kumar

11 Mar 2026 7:00 pm
ಸದನ ಸ್ವಾರಸ್ಯ: ಬಜೆಟ್ ಚರ್ಚೆ ಆರಂಭಿಸುವ ಮುನ್ನ ವಿಪಕ್ಷಗಳಿಗೆ ವಾರ್ನಿಂಗ್ ಮಾಡಿದ ಶಿವಲಿಂಗೇಗೌಡ!

ಬಜೆಟ್ ಕುರಿತಾದ ಚರ್ಚೆಗೂ ಮುನ್ನ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಅವರ ವಿಪಕ್ಷದವರಿಗೆ ಮನವಿ ಮತ್ತು ಎಚ್ಚರಿಕೆ ನೀಡಿದರು. ಚರ್ಚೆಗೂ ಮುನ್ನ ಯಾರೂ ನನಗೆ ತೊಂದರೆ ನೀಡಬೇಡಿ ಎಂದು ಹೇಳಿದರು. ನೀವು ಮಾತಾಡುವಾಗ ನಾನು ಮಧ್ಯೆ ಮಾತ

11 Mar 2026 6:40 pm
ಪಾಕ್ ತಂಡಕ್ಕೆ ಬಾಂಗ್ಲಾದಲ್ಲೂ ಮುಖಭಂಗ: ಇನ್ನೂ 50 ಲಕ್ಷ ರೂ ದಂಡ ಹಾಕಿದರೆ ಸರಿಹೋದೀತು ಎಂದು ನೆಟ್ಟಿಗರ ವ್ಯಂಗ್ಯ

ಐಸಿಸಿ ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ತಮ್ಮ ದೇಶದ ಕ್ರಿಕೆಟ್ ಪ್ರೇಮಿಗಳಿಂದ ಈಗಾಗಲೇ ಛೀಮಾರಿ ಹಾಕಿಸಿಕೊಂಡಿರುವ ಪಾಕಿಸ್ತಾನ ತಂಡ ಇದೀಗ ಬಾಂಗ್ಲಾದೇಶ ಪ್ರವಾಸದ ಮೊದಲನೇ ಪಂದ್ಯದಲ್ಲೇ ಹೀನಾ

11 Mar 2026 6:38 pm
Enhypen ತಂಡದಿಂದ ಹೀಸುಂಗ್ ಎಕ್ಸಿಟ್:‌ ಹೀಸುಂಗ್‌ ನಿರ್ಗಮನದ ಸುದ್ದಿಗೆ ಅಭಿಮಾನಿಗಳು ಆಕ್ರೋಶ!

ENHYPEN ತಂಡದ ಸದಸ್ಯ ಹೀಸುಂಗ್( Heeseung) ಸದ್ಯ ತನ್ನ ಸೋಲೊ ಕರಿಯರ್‌ ಮೇಲೆ ಹೆಚ್ಚಾಗಿ ಫೋಕಸ್‌ ಮಾಡುವ ನಿಟ್ಟಿನಲ್ಲಿ ತಂಡವನ್ನು ತೊರೆದಿದ್ದಾರೆ. ಈ ಕುರಿತು ENHYPEN ಏಜೆನ್ಸಿಯಾಗಿರುವ Belift Lab ಸಹ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದಕ್ಕೆ ಅಭಿಮಾ

11 Mar 2026 5:33 pm
ಅಡುಗೆ ಅನಿಲ ಅಭಾವದ ಎಫೆಕ್ಟ್: ದೇವಸ್ಥಾನಗಳಲ್ಲಿ ದಾಸೋಹಕ್ಕೆ ಸಮಸ್ಯೆ ಅಗದಂತೆ ಕ್ರಮ, ಅಧಿಕಾರಿಗಳಿಗೆ ರಾಮಲಿಂಗಾ ರೆಡ್ಡಿ ಸೂಚನೆ

ಅಡುಗೆ ಅನಿಲ ಅಭಾವದ ಎಫೆಕ್ಟ್ ಇದೀಗ ರಾಜ್ಯದಲ್ಲೂ ಗೋಚರಿಸುತ್ತಿವೆ. ಈ ನಡುವೆ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ದಾಸೋಹಕ್ಕೆ ಸಮಸ್ಯೆ ಅಗದಂತೆ ಕ್ರಮ ಕೈಗೊಳ್ಳುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ

11 Mar 2026 5:27 pm
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಘೋಷಿಸಿರುವ 131 ಕೋಟಿ ರೂ ಬಹುಮಾನ ಹಂಚಿಕೆ ಹೇಗೆ? ಯಾರ ಜೇಬಿಗೆಷ್ಟು ರೊಕ್ಕ?

BCCI Cash Reward To Team India- ಐಸಿಸಿ ಟಿ20 ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾಗೆ ಬಿಸಿಸಿಐ 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿತಷ್ಟೇ. ಇದು ತಂಡ ಪಡೆದ ಪ್ರಶಸ್ತಿ ಮೊತ್ತಕ್ಕಿಂತಲೂ 6 ಪಟ್ಟು ಹೆಚ್ಚು ಎಂಬುದು ಗಮನಿ

11 Mar 2026 5:16 pm
LPG ಕೊರತೆಯ ಭೀತಿ ಕಾಡುತ್ತಿದೆಯೇ? ಚಿಂತಿಸಬೇಡಿ - ಇಲ್ಲಿದೆ ಪರ್ಯಾಯ ನಾಲ್ಕು ಮಾರ್ಗಗಳು

Four Alternatives to LPG : ಮೂರು ದೇಶಗಳ ನಡುವೆ ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ ಭಾರತಕ್ಕೆ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇದರ ಭಾಗವಾಗಿ, ಪ್ರಮುಖವಾಗಿ ವಾಣಿಜ್ಯ ಸಿಲಿಂಡರ್ ಸಪ್ಲೈನಲ್ಲಿ ಭಾರೀ ತೊಂದರೆ ಎದುರಾಗಿದೆ. ಬೆಂಗಳೂರ

11 Mar 2026 5:04 pm
ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಅಮೆರಿಕ ಸ್ಟೈಲ್‌ನ ಬಲಬದಿಯ ವಾಹನ ಸಂಚಾರ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್!

ಬೆಂಗಳೂರಿನ ಕೆಲವು ಆಯ್ದ ರಸ್ತೆಗಳಲ್ಲಿ ಎಡಬದಿಯಲ್ಲಿ ವಾಹನ ಚಾಲನೆ ಬದಲು ಬಲಬದಿಯ ರಸ್ತೆಯಲ್ಲಿ ವಾಹನ ಚಾಲನೆ ಆರಂಭ ಆಗಲಿದೆ. ಗೊರಗುಂಟೆಪಾಳ್ಯದ ಸಿಎಂಟಿ ಜಂಕ್ಷನ್‌ನಿಂದ ಔಟರ್ ರಿಂಗ್ ರೋಡ್ ಮತ್ತು ನಾಯಂಡನಹಳ್ಳಿ ಜಂಕ್ಷನ್ ನಡು

11 Mar 2026 4:37 pm
ರಾಜ್ಯ BJP ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ರಾಜೀನಾಮೆ! 37 ವರ್ಷ ಪಕ್ಷಕ್ಕಾಗಿ ದುಡಿದರೂ ಅನ್ಯಾಯವೆಂದು ಆಕ್ರೋಶ

ಕರ್ನಾಟಕ ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷರಾಗಿದ್ದ ಲಿಂಗರಾಜ ಪಾಟೀಲ ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬರೆದಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ

11 Mar 2026 4:37 pm
LPG ಗ್ಯಾಸ್‌ ಬುಕಿಂಗ್ ಗೂ ತಟ್ಟಿದ ಯುದ್ಧದ ಬಿಸಿ:‌ ಹಾಸನದಲ್ಲಿ ಗ್ಯಾಸ್ ಬುಕ್ಕಿಂಗ್‌ ನಂಬರ್‌ ಸ್ವಿಚ್‌ ಆಫ್‌ ನಿಂದ ಗ್ರಾಹಕರಲ್ಲಿ ಹೆಚ್ಚಿದ ಆತಂಕ!

ಮಧ್ಯಪ್ರಾಚ್ಯದಲ್ಲಿನ ಯುದ್ದದ ಬಿಸಿ ಕೇವಲ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ, ಸದ್ಯ ಇಡೀ ಜಗತ್ತಿನ ಮೂಲೆ ಮೂಲೆಗೆ ತಟ್ಟುತ್ತಿದ್ದು, ರಾಜ್ಯಕ್ಕೂ ಸಹ ಇದು ಎಫೆಕ್ಟ್‌ ಆಗುತ್ತಿದೆ. ಅದರಲ್ಲೂ ಹಾಸನದಲ್ಲಿ ಗ್ಯಾಸ್‌‌

11 Mar 2026 4:33 pm
`ಜಸ್ಪ್ರೀತ್ ಬುಮ್ರಾಗೆ ಸ್ಲೋವರ್ ಎಸೆತಗಳನ್ನು ಕಲಿಸಿದ್ದೇ ನಾನು!': ಪಾಕ್ ಮೂಲದ ಬೌಲರ್ ಝಹೂರ್ ಖಾನ್ ಅಚ್ಚರಿಯ ಹೇಳಿಕೆ!

ಜಸ್ಪ್ರೀತ್ ಬುಮ್ರಾ ಅವರು ಇಂದು ಎಸೆಯುತ್ತಿರುವ ನಿಧಾನಗತಿಯ ಎಸೆತಗಳ ಹಿಂದೆ ತನ್ನ ಪಾತ್ರವಿದೆ ಎಂದು ಪಾಕಿಸ್ತಾನ ಮೂಲದ ಯುಎಇ ವೇಗಿ ಝಹೂರ್ ಖಾನ್ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕಟ್ ವಲ

11 Mar 2026 4:05 pm
ಅಕ್ರಮವಾಗಿ ಅಡುಗೆ ಅನಿಲ ದಾಸ್ತಾನು ಮಾಡಿದ್ರೆ ಬೀಳುತ್ತೆ ಕೇಸ್, ಸದ್ಯ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಇದ್ಯಾ? ಇಲ್ಲಿದೆ ಮಾಹಿತಿ

ಅಕ್ರಮವಾಗಿ ಅಡುಗೆ ಅನಿಲ ದಾಸ್ತಾನು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ ಎಚ್ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬುಧವಾರ ಶೂನ್ಯ

11 Mar 2026 3:53 pm
ಎಲ್‌ಪಿಜಿ ಬುಕಿಂಗ್‌ ಸ್ಥಗಿತ: ಬೆಂಗಳೂರು ಬನಶಂಕರಿ ದೇವಾಲಯದಲ್ಲಿ ಅನ್ನಪ್ರಸಾದ ಸೇವೆ ತಾತ್ಕಾಲಿಕವಾಗಿ ಸ್ಥಗಿತ

ಇರಾನ್‌ -ಇಸ್ರೇಲ್‌, ಅಮೆರಿಕ ನಡುವಿನ ಯುದ್ಧ, ಕೊಲ್ಲಿ ರಾಷ್ಟ್ರದಲ್ಲಿ ತೈಲ ಘಟಕಗಳ ಮೇಲೆ ದಾಳಿ ಪರಿಣಾಮ ಎಲ್‌ಪಿಜಿ ಉತ್ಪಾದನೆ ಸ್ಥಗಿತಗೊಂಡಿದೆ. ಸಿಲಿಂಡರ್ ಸಿಗುತ್ತಿಲ್ಲ ಎಂಬ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಳಕೆದಾರರ

11 Mar 2026 3:46 pm
ಮೊಜ್ತಬಾ ಖಮೇನಿ ಸುರಕ್ಷಿತವಾಗಿದ್ದಾರೆ -ಇರಾನ್‌ ಅಧ್ಯಕ್ಷರ ಪುತ್ರ ಹೇಳಿಕೆ: ಯುದ್ಧದಲ್ಲಿ ಮೊಜ್ತಬಾಗೆ ಗಾಯವಾಗಿದೆ ಎನ್ನೋ ಸುದ್ದಿಗೆ ತೆರೆ ಎಳೆದ ಇರಾನ್!

ಯುದ್ದದಲ್ಲಿ ಖಮೇನಿ ಹತ್ಯೆಗೊಂಡ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ಇರಾನ್‌ ನಾಯಕತ್ವವನ್ನು ವಹಿಸಿಕೊಂಡು ದಿನಗಳು ಕಳೆದಿದ್ದರೂ ಈವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಗಲಿ , ಲಿಖಿತ ಹೇಳಿಕೆಗಳನ್ನು ನೀಡಿದ್ದಾಗಲಿ ಯಾ

11 Mar 2026 3:39 pm
ವಿಶ್ವಕಪ್ ಬೆನ್ನಲ್ಲೆ ICC T20 ಬ್ಯಾಟಿಂಗ್ ರ‍್ಯಾಂಕಿಂಗ್‌ ಬಿಡುಗಡೆ; ಟಾಪ್‌ 10 ನಲ್ಲಿ ಭಾರತದ ನಾಲ್ವರು; ಸಂಜು ಸ್ಥಾನ ಭಾರೀ ಏರಿಕೆ

ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೊಸ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ತಂಡದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ. ಸಂಜು ಸ್ಯಾಮ್ಸನ್‌ ಸ್ಥಾನ ಭಾರೀ ಹೆಚ್ಚಳವಾಗಿದೆ. ಭಾರತ ತಂಡದ ನಾಯಕ ಸೂ

11 Mar 2026 2:56 pm