SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

...
ಬೆಂಗಳೂರಿನಲ್ಲಿ ಕಂಬಳ ಪ್ರದರ್ಶನಕ್ಕೆ ಹಸಿರು ನಿಶಾನೆ: ಪೇಟಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court On Bengaluru Kambala- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕ್ರೀಡೆ ನಡೆಸುವುದನ್ನು ಪ್ರಶ್ನಿಸಿ 'ಪೇಟಾ' ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಕರಾವಳಿಯ ಈ ಸಾಂಪ್ರದಾಯಿಕ ಸಂಸ್ಕೃತಿಯನ್ನು ರಾಜ್ಯದ ಇತರ

10 Mar 2026 10:58 pm
ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಕರ್ನಾಟಕ ಹೈಕೋರ್ಟ್‌ ತಡೆ; ಪರಿಣಾಮಗಳ ಬಗ್ಗೆ ಕೋರ್ಟ್‌ ಆತಂಕ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ಇನ್ನು ಕಾಮಗಾರಿಯನ್ನ ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವುದಕ್ಕೆ ಹಾಗೂ ಯೋಜನೆಗಳ ಪರಿಣಾಮಗಳ ಬಗ್ಗೆ ಕೋರ್ಟ್‌ ಆತಂಕ ವ್ಯಕ್ತಪಡಿಸಿ

10 Mar 2026 10:23 pm
ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ದೇವಸ್ಥಾನ ಭೇಟಿ ತಪ್ಪೇನು?: ತೃಣಮೂಲ ಸಂಸದ ಕೀರ್ತಿ ಆಝಾದ್‌ ಗೆ ಹರ್ಭಜನ್ ಸಿಂಗ್ ಸಾಮರಸ್ಯದ ಪಾಠ

kirti Azad Vs Harbhajan Singh- ಐಸಿಸಿ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್, ಐಸಿಸಿ ಅಧ್ಯಕ್ಷ ಜೈ ಶಾ ಸೇರಿದಂತ ಕೆಲವರು ಅಹ್ಮದಾಬಾದ್ ನ ಹನುಮಾನ್ ಮಂದಿರಕ್ಕೆ ಟ್ರೋಫಿ ಜೊತೆ ತೆರಳಿದ್ದು ತೀವ್

10 Mar 2026 10:06 pm
ವೈದ್ಯರ ಮುಷ್ಕರಕ್ಕೆ ಬ್ರೇಕ್‌; ರಾಜ್ಯಾದ್ಯಂತ ಎಂದಿನಂತೆ ಆಸ್ಪತ್ರೆಗಳ ಒಪಿಡಿ ಸೇವೆ; ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪಿಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ, ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾ.11ರಿಂದ 15ರ ತನಕ ಕರೆಕೊಟ್ಟಿದ್ದ ಬಂದ್‌ ಅನ್ನು ಹಿಂಪಡೆಯಲಾಗಿದೆ. ಮಂಗಳವಾರ ಆರೋಗ್ಯ ಸಚಿವರು ವೈದ್ಯಾಧಿಕಾರಿಗಳೊಂದಿಗೆ

10 Mar 2026 9:58 pm
ಯಾರಾಡಿದರೂ ಆಡದಿದ್ದರೂ ಗೆಲುವೊಂದೇ ಮಂತ್ರ; ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಬೆಂಚ್ ಸ್ಟ್ರೆಂಥ್ ಕಂಡೆಯಾ!

ICC T20 World Cup 2026- ಯಾವುದೇ ಒಂದು ವಿಶ್ವಶ್ರೇಷ್ಠ ತಂಡದ ದೀರ್ಘಕಾಲೀನ ಯಶಸ್ಸು ನಿರ್ಧಾರ ಆಗುವುದು ಆ ತಂಡದ ಬೆಂಚ್ ಸ್ಟ್ರೇಂಥ್ ಮೇಲೆ. 80ರ ದಶಕದಲ್ಲಿ ವೆಸ್ಟ್ ಇಂಡೀಸ್, 90ರ ದಶಕದಲ್ಲಿ ಆಸ್ಟ್ರೇಲಿಯಾ ತಂಡಗಳ ಪ್ರಾಬಲ್ಯಗಳ ಹಿಂದಿನ ಗುಟ್ಟೇ ಆ

10 Mar 2026 8:10 pm
'ಭೂಪಟದಲ್ಲೇ ಇಲ್ಲವಾಗದಂತೆ ಎಚ್ಚರವಹಿಸಿ, ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ' : ಟ್ರಂಪ್’ಗೆ ಇರಾನ್ ವಾರ್ನಿಂಗ್

Iran Vs Donal Trump : ಯುದ್ದ ಕೆಲವು ದಿನಗಳಲ್ಲಿ ಮುಗಿಯಬಹುದು ಎನ್ನುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು ನೀಡಿದೆ. ಯುದ್ದ ಯಾವಾಗ ನಿಲ್ಲಬೇಕು ಎನ್ನುವುದನ್ನು ನಾವು ನಿರ್ಧರಿಸುವುದು. ನೀವೇ ಇಲ್ಲವಾಗದಂ

10 Mar 2026 8:04 pm
ನಿಮಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿಕೆಶಿಗೆ ಸಿದ್ದರಾಮಯ್ಯ ಶುಭಹಾರೈಕೆ!

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿಕೆಶಿಗೆ ಸಿದ್ದರಾಮಯ್ಯ ಶುಭಹಾರೈಸಿದ್ದಾರೆ. ನಿಮಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ. ಬಿಜೆಪಿ ಸುಳ್ಳು ಕೇಸ್ ಗಳನ್ನು ಹಾಕಿ ಬಗೆಬಗೆಯ ಕಿರು

10 Mar 2026 7:14 pm
Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

Dry eyes: ವಿಟಮಿನ್‌ ಎ ಕಣ್ಣಿಗೆ ಯಾಕೆ ಮುಖ್ಯ? ಡ್ರೈ ಐಸ್‌ಗೆ ಕಾರಣಗಳಿವು | Dr.Sowmya S. Bhat

10 Mar 2026 7:00 pm
LPG ಕೊರತೆ: ತೈಲ ಮತ್ತು ವಿದೇಶಾಂಗ ಸಚಿವರೊಂದಿಗೆ ಪ್ರಧಾನಿ ಮೋದಿ ತುರ್ತು ಸಭೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ, ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್‌ ಅವರ

10 Mar 2026 6:57 pm
ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಪದವೀಧರರ, ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ 3 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ

ಮುಂಬರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ಈಶಾನ್ಯ ಶಿಕ್ಷಕರ, ಆಗ್ನೇಯ ಪದವೀಧರರ, ಪಶ್ಚಿಮ ಪದವೀಧರರ ಕ್ಷೇತ್ರ ಸೇರಿ ಮೂರು ಪ್ರಮುಖ ಕ್ಷೇತ್ರಗಳಿಗೆ ಅ

10 Mar 2026 6:38 pm
ಸಿಂಗಾಪುರಕ್ಕಿಂತ ಅದ್ಬುತವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ನಿರ್ಮಾಣ! ಸದನದಲ್ಲಿ ರಾಮಲಿಂಗಾ ರೆಡ್ಡಿ ಭರವಸೆ

ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ದಿಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಂ ನಾಗರಾಜ್ ಆಗ್ರಹಿಸಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಧುನಿಕರಣ ರೂಪದಲ್ಲಿ ನಿರ್

10 Mar 2026 6:27 pm
₹ 5,14,00,00,00,000 : ಇರಾನ್‌ ಮೇಲೆ ಯುದ್ಧ ಸಾರಿದ ಮೊದಲ 48 ಗಂಟೆಗಳಲ್ಲಿ ಅಮೆರಿಕ ಬಳಸಿದ ಶಸ್ತ್ರಾಸ್ತ್ರಗಳ ಮೌಲ್ಯ!

ಇರಾನ್‌ ಮೇಲಿನ ಯುದ್ಧಕ್ಕಾಗಿ ಅಮೆರಿಕ ಒಂದಲ್ಲಾ.. ಎರಡಲ್ಲಾ.. 5.6 ಬಿಲಿಯನ್‌ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರಗಳನ್ನ ಬಳಕೆ ಮಾಡಿಬಿಟ್ಟಿದೆ. ಅದೂ ಆರಂಭಿಕ 2 ದಿನಗಳಲ್ಲೇ! ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕಕ್ಕೆ ಈ

10 Mar 2026 6:25 pm
ರಾಜ್ಯದಲ್ಲಿ ಏರುತ್ತಿದೆ ಬಿಸಿಲ ಧಗೆ: 183 ಗ್ರಾಮಗಳಲ್ಲಿ ಶುರುವಾದ ನೀರಿನ ಸಮಸ್ಯೆ, ಸರ್ಕಾರದ ಕ್ರಮ ಏನು?

2026ನೇ ಸಾಲಿನ ಬೇಸಿಗೆಯಲ್ಲಿ ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಅವಶ್ಯವಿರುವ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯಗಳ ಬರ ಪರಿಹಾರ ನಿಧಿ ಹಾಗೂ ಇ

10 Mar 2026 6:12 pm
IPL 2026 ಆಯೋಜನೆ ಮೇಲೆ LPG ವ್ಯತ್ಯಯದ ಛಾಯೆ!; ಬಿಸಿಸಿಐಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಮಧ್ಯಪ್ರಾಚ್ಯ ಬಿಕ್ಕಟ್ಟು?

Impact Of Middle East Crisis On IPL 2026- ಇಸ್ರೇಲ್-ಇರಾನ್ ಸಮರದಿಂದಾಗಿ ಭಾರತದಲ್ಲಿ ಉಂಟಾಗಿರುವ LPG (ಅಡುಗೆ ಅನಿಲ) ಕೊರತೆಯು ಐಪಿಎಲ್ 2026ರ ಆಯೋಜನೆಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಂಧನ ವ್ಯತ್ಯಯದಿಂದಾಗಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಲಿ

10 Mar 2026 6:04 pm
‘ಯುದ್ಧ ಯಾವಾಗ ಮುಗೀಬೇಕು ಅಂತ ನಿರ್ಧಾರ ಮಾಡೋದು ನಾವು, ಅಮೆರಿಕ ಅಲ್ಲ’: ಡೊನಾಲ್ಡ್ ಟ್ರಂಪ್‌ಗೆ ಇರಾನ್ ಎದಿರೇಟು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ನ ಐಆರ್‌ಜಿಸಿ ತಿರುಗೇಟು ನೀಡಿದೆ. ‘ಯುದ್ಧ ಹೆಚ್ಚು ದಿನ ಮುಂದುವರೆಯುವುದಿಲ್ಲ’ ಎಂದು ಡೋನಾಲ್ಡ್ ಟ್ರಂಪ್ ಕೊಟ್ಟಿರುವ ಹೇಳಿಕೆಗೆ ‘ಯುದ್ಧ ಯಾವಾಗ ಮುಗೀಬೇಕು ಅಂತ ತೀರ್ಮಾನ ಮಾ

10 Mar 2026 5:20 pm
ದೇವಸ್ಥಾನಕ್ಕೆ ಟಿ20 ವಿಶ್ವಕಪ್ ಟ್ರೋಫಿ ಒಯ್ದದ್ದಕ್ಕೆ 1983ರ ವಿಶ್ವಕಪ್ ವಿಜೇತ- ತೃಣಮೂಲ ಸಂಸದ ಕೀರ್ತಿ ಆಝಾದ್ ಕಿಡಿ

ICC T20 Wolrd Cup 2026- ಟಿ20 ವಿಶ್ವಕಪ್ ಗೆಲುವಿಗೆ ಇದೀಗ ಧರ್ಮ ಮತ್ತು ರಾಜಕೀಯದ ಬಣ್ಣ ಮೆತ್ತಿಕೊಂಡಿದೆ. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗಂಭೀರ್ ಮತ್ತು ಜಯ್ ಶಾ ಅವರು ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಹನುಮಾನ್ ದೇವಾಲಯಕ್ಕೆ ಭ

10 Mar 2026 4:49 pm
ಮತದಾರರ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಕಿದ್ರೆ ಕ್ರಮ: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ, ಏನಿದರ ವಿಶೇಷತೆ?

ಮತದಾರರ ಮೇಲೆ ದಬ್ಬಾಳಿಕೆ ಮಾಡಿದರೆ ಹಾಗೂ ಬೆದರಿಕೆ ಹಾಕಿದರೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಲಾಗಿದೆ. ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ‌.ಪಾಟೀಲ್ ಕರ್ನಾಟಕ ಗ್ರಾಮ ಸ್ವರಾಜ್ ಮ

10 Mar 2026 3:56 pm
ಇಸ್ರೇಲ್ -ಇರಾನ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು 60 ವಿಮಾನಗಳ ಕಾರ್ಯಾಚರಣೆ

ಇಸ್ರೇಲ್ - ಇರಾನ್ ನಡುವಿನ ಯುದ್ಧದ ಬಿಸಿ ಮಧ್ಯಪ್ರಾಚ್ಯ ದೇಶಗಳಿಗೆ ತಟ್ಟಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು, ವಾಪಸ್ ಭಾರತಕ್ಕೆ ಕರೆತರುವ ಸಲುವಾಗಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್​ನ 60 ವಿಮಾನಗಳು ಇಂದು ಕ

10 Mar 2026 3:38 pm
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ರೂ! ಇದು ಐಸಿಸಿ ಪ್ರಶಸ್ತಿ ಮೊತ್ತಕ್ಕಿಂತಲೂ 6 ಪಟ್ಟು ಹೆಚ್ಚು!

BCCI Reword To Team India- 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ ಇದೀಗ 131 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇದು ಐಸಿಸಿ ನೀಡಿದ ಬಹುಮಾನದ

10 Mar 2026 3:38 pm
Explained: ಗೃಹ ಬಳಕೆ LPG ಸಿಲಿಂಡರ್‌ ಲಭ್ಯತೆಯಲ್ಲೂ ಏರುಪೇರು, ಅರ್ಧ ಸಿಲಿಂಡರ್ ಪೂರೈಕೆಗೆ ಶಿಫಾರಸ್ಸು! ನಿಮ್ಮ ಅಡುಗೆ ಮನೆಗಳ ಮೇಲಾಗುವ ಪ್ರಭಾವಗಳೇನು?

ವಾಣಿಜ್ಯ ಬಳಕೆಯ ಸಿಲಿಂಡರ್‌ನಂತೆ, ಗೃಹ ಬಳಕೆ ಸಿಲಿಂಡರ್ ಪೂರೈಕೆ ಪೂರ್ತಿಯಾಗಿ ಸ್ಥಗಿತ ಆಗಿಲ್ಲದೇ ಹೋದರೂ , ಬುಕ್ ಮಾಡಿದ ತಕ್ಷಣ ಸಿಗುತ್ತಿದ್ದ ಸೇವೆಯಲ್ಲಿ ಈಗ ವ್ಯತ್ಯಾಸವಾಗಿದೆ. ಸದ್ಯ 5-6 ದಿನ ವಿಳಂಬವಾಗಿ ಸಿಲಿಂಡರ್ ಸಿಗುತ್ತ

10 Mar 2026 2:42 pm
ಸದನ ಸ್ವಾರಸ್ಯ: ಸಿದ್ದರಾಮಯ್ಯಗೆ ಡಿಕೆಶಿ ಬೆಂಬಲ ಕೊಡ್ತಾರೆ ಎಂದ್ರೆ ಏನೋ ಒಳ್ಳೆ ಸುದ್ದಿ ಇದೆ!

ವಿಧಾನಸಭೆಯಲ್ಲಿ ರಾಜ್ಯ ಬಜೆಟ್‌ ಕುರಿತು ವಿರೋಧ ಪಕ್ಷ ಟೀಕೆ ಮಾಡುತ್ತಿದ್ದಾಗ, ಅದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದು, ‘ಕೇಂದ್ರ ಬಜೆಟ್‌ ಅನ್ನೂ ಇದೇ ರೀತಿಯಲ್ಲಿ ಕರೆಯಬಹುದೇ?’ ಎಂದು ಪ್ರಶ್ನಿಸಿದ್ದಾ

10 Mar 2026 2:24 pm
ಗಲ್ಫ್ ಈಗ ಎಷ್ಟು ಸೇಫ್? ಅರಬ್ಬರ ನೆಲದಲ್ಲಿನ ಅನಿವಾಸಿ ಕನ್ನಡಿಗರ ಅಂತರಂಗ

ಭಾರತೀಯರಿಗೆ ಕೊಲ್ಲಿ ರಾಷ್ಟ್ರಗಳೆಂದರೆ ವಿಶೇಷ ಸೆಳೆತ. ಯುಎಇಯಲ್ಲಿ 43 ಲಕ್ಷಕ್ಕೂ ಅಧಿಕ ಭಾರತೀಯರಿದ್ದಾರೆ. ಮಧ್ಯಪ್ರಾಚ್ಯ ದೇಶಗಳ ಸಂಘರ್ಷದಿಂದ ಮೊದ ಮೊದಲು ಭಯಗೊಂಡರೂ ಈಗ ಜನಸಾಮಾನ್ಯರಿಗೆ ಯುದ್ಧದ ಬಿಸಿ ತಟ್ಟಿಲ್ಲ. ಅಲ್ಲಿನ ಆ

10 Mar 2026 2:02 pm
ಅತ್ತ ಅಡುಗೆ ಅನಿಲ ಕೊರತೆ: ಇತ್ತ ಬೆಂಗಳೂರಲ್ಲಿ Auto LPG, CNG ದರ ಏಕಾಏಕಿ ಏರಿಕೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಬೆಂಗಳೂರಿಗರನ್ನ ತಟ್ಟಲು ಆರಂಭಿಸಿದೆ. ಯುದ್ಧೋನ್ಮಾದದ ಪರಿಣಾಮವಾಗಿ ಅಡುಗೆ ಅನಿಲದ ಬೆಲೆ ಜಾಸ್ತಿ ಆಗಿದೆ. ಅಷ್ಟೇ ಅಲ್ಲ.. ಆಟೋ ಗ್ಯಾಸ್ ಎಲ್‌ಪಿಜಿ ಹಾಗೂ ಸಿಎನ್‌ಜಿ ಬೆಲೆಗಳೂ

10 Mar 2026 1:18 pm
ಸದನದಲ್ಲಿ ಕಾವೇರಿ, ಕೆಸಿ ವ್ಯಾಲಿ ನೀರು ಪ್ರದರ್ಶನ, ಕೊಳಚೆ ನೀರು ಪೂರೈಕೆ ಬಗ್ಗೆ ಜೆಡಿಎಸ್ ಶಾಸಕ ಗಂಭೀರ ಆರೋಪ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆಸಿ ವ್ಯಾಲಿ ಯೋಜನೆಯ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ , ಇದರಿಂದ ಜನರ ಆರೋಗ್ಯ ಹಾಳಾಗುತ್ತಿದೆ ಎಂದು ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಆರೋಪಿಸ

10 Mar 2026 1:05 pm
ಬೆಂಗಳೂರಿನಲ್ಲಿ ಕ್ರೈಂರೇಟ್ ಇಳಿಕೆಗೆ ಕಾರಣವೇನು : ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸಂದರ್ಶನ

ಸೂಪರ್ ಕಾಪ್ ಸೀಮಂತ್ ಕುಮಾರ್ ಸಂದರ್ಶನ : ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿನ ಆಗುಹೋಗುಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಡ್ರಗ್ಸ್ ಪ್ರಕರಣವೂ ದೊಡ್ಡ ಸುದ್ದಿಯಾಗಿತ್ತು. ಇನ್ನು, ಎಟಿಎಂ ದರೋಡೆ ಪ್

10 Mar 2026 12:16 pm
ಮಲೆನಾಡಿನಲ್ಲಿ ಚಡ್ಡಿ ಗ್ಯಾಂಗ್ ಭಯ, ಪೊಲೀಸರನ್ನು ನಂಬಿ ಮಲಗೋದು ಹೇಗೆ? ಸದನದಲ್ಲಿ ವ್ಯಕ್ತವಾದ ಆತಂಕ

ಮಲೆನಾಡಿನಲ್ಲಿ ಚಡ್ಡಿ ಗ್ಯಾಂಗ್ ಅಂತ ಇದೆ. ಈ ಗ್ಯಾಂಗ್ ಜನಸಾಮಾನ್ಯರ ನಿದ್ದೆಗೆಡಿಸಿದೆ. ಮನೆಯಲ್ಲಿ ಒಬ್ಬಂಟಿಗರು ಇದ್ದರೆ, ಅವರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಾರೆ. ಇದು ಆತಂಕಕಾರಿ ವಿಷಯ ಎಂದು ವಿಧಾನಸಭೆಯಲ್ಲಿ ಶಿವಮೊಗ್ಗ ನಗ

10 Mar 2026 11:53 am
ಬೆಂಗಳೂರಿನ ಐತಿಹಾಸಿಕ ಹಲಸೂರು ಕೆರೆ ಪುನಶ್ಚೇತನ: ಬರೋಬ್ಬರಿ 4 ಕೋಟಿ ವೆಚ್ಚ

ಬೆಂಗಳೂರಿನ ಹಲಸೂರು ಕೆರೆಗೆ ಅದರದ್ದೇ ವೈಭವದ ಇತಿಹಾಸ ಇದೆ. ಈಗ ಅದೇ ಕೆರೆಯ ಗತವೈಭವವನ್ನ ಮರುಕಳಿಸಲು ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ. ಹಲಸೂರು ಕೆರೆಯ ಅಭಿವೃದ್ಧಿಗಾಗಿ 4 ಕೋಟಿ ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ

10 Mar 2026 11:18 am
New Rent Rules : 2ತಿಂಗಳ ಡೆಪಾಸಿಟ್, ವರ್ಷಕ್ಕೊಮ್ಮೆ ಬಾಡಿಗೆ ಏರಿಕೆ - ವೈರಲ್ ಸುದ್ದಿಯ ಫ್ಯಾಕ್ಟ್’ಚೆಕ್

New Rent Rules : ಭಾರತ ಸರ್ಕಾರ ಹೊಸ ಬಾಡಿಗೆ ನೀತಿಯನ್ನು ಜಾರಿಗೆ ತಂದಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಹೊಸ ಬಾಡಿಗೆ ನಿಯಮದ ಪ್ರಕಾರ, ಬಾಡಿಗೆದಾರರಿಗೆ ಇದರಿಂದ ಲಾಭವಾಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ

10 Mar 2026 11:17 am
ರಾಷ್ಟ್ರೀಯ ಹೆದ್ದಾರಿ 69 ರ ವಿಸ್ತರಣೆಗೆ ಅಡ್ಡಿ ವಿಚಾರ : ರೈಲ್ವೆ ಇಲಾಖೆಯ ಜಾಗ ತಕರಾರಿಗೆ ಬ್ರೇಕ್‌!

ಶಿಡ್ಲಘಟ್ಟ ವೃತ್ತದಿಂದ ಅಣಕನೂರುವರೆಗಿನ ರಸ್ತೆ ವಿಸ್ತರಣೆ ಆಧಾರದ ಮೇಲೆ ಶಿಡ್ಲಘಟ್ಟ ವೃತ್ತವನ್ನು ಎಷ್ಟು ವಿಸ್ತರಣೆ ಮಾಡಬೇಕು ಎಂಬುದು ನಿರ್ಧಾರ ವಾಗುವುದರಿಂದ ಸಾಕಷ್ಟು ಗೊಂದಲವಿತ್ತು. ಆದರೆ ಈಗ ರೈಲ್ವೆ ಇಲಾಖೆ ಹೆಸರಲ್ಲಿ

10 Mar 2026 10:51 am
Gold Rate Rise: ಚಿನ್ನದ ಬೆಲೆ ಮತ್ತೆ ಹೆಚ್ಚಳ: ಚಿನ್ನದ ಬೆಲೆಯಲ್ಲಿ 700 ರೂ, ಕೆಜಿ ಬೆಳ್ಳಿಗೆ 10 ಸಾವಿರ ಹೆಚ್ಚಳ

ಡಾಲರ್ ಮೌಲ್ಯ ಹೆಚ್ಚಳದಿಂದ ಇಳಿಕೆಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಇಂದು ಮತ್ತೆ ಹೆಚ್ಚಳ ಕಂಡಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಬೆಲೆ ಏರಿಳಿತ ಸಹಜ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

10 Mar 2026 10:41 am
ಇರಾನ್ ಹಾಗೂ ಇಸ್ರೇಲ್ ಸಂಘರ್ಷ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕಾಲ್ ಸಾಕು: ಯುಎಇ ರಾಯಭಾರಿ

ಅರಬ್‌ ರಾಷ್ಟ್ರಗಳ ಮೇಲಾಗುತ್ತಿರುವ ಅನಗತ್ಯ ದಾಳಿಗಳನ್ನು ನಿಲ್ಲಿಸಲು ಹಾಗೂ ಇರಾನ್0ಇಸ್ರೇಲ್ ನಡುವಿನ ಯುದ್ಧ ಕೊನೆಗಾಣಿಸಲು ಪ್ರಧಾನಿ ನರೇಂದ್ರ ಮೋದಿಯವರ ಒಂದೇ ಒಂದು ಫೋನ್ ಕಾಲ್ ಸಾಕು ಎಂದು ಯುಎಇ ರಾಯಭಾರಿ ಅಭಿಪ್ರಾಯ ಪಟ್ಟ

10 Mar 2026 10:17 am
TN Election Opinion Poll: ಬಿಜೆಪಿ ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ ಸಿಕ್ಕರೂ, ನಿರ್ಣಾಯಕ ಪಟ್ಟದಲ್ಲಿ ’ಇತರರು’

Opinion Poll On TN Election : ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಓಪಿನಿಯಲ್ ಪೋಲ್’ ಫಲಿತಾಂಶವೊಂದು ಹೊರಬಿದ್ದಿದೆ. ಈ ಫಲಿತಾಂಶದಲ್ಲಿ ಬಿಜೆಪಿ - ಎಐಎಡಿಎಂಕೆ ಮೈತ್ರಿಕೂಟಕ್ಕೆ ಕೊಂಚ ಮುನ್ನಡೆ ಸಿಕ್ಕರೂ, ಅದು ಅಧಿಕಾ

10 Mar 2026 9:21 am
ಒಂದೇ ದಿನ 1,407 ಮೈಸೂರು ಸಿಲ್ಕ್ ಸೀರೆ ಮಾರಾಟ: ದಾಖಲೆಯ 7.13 ಕೋಟಿ ರೂಪಾಯಿ ವಹಿವಾಟು

ಮೈಸೂರು ಸಿಲ್ಕ್ ಸೀರೆ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ? ತೀರಾ ಸಾಫ್ಟ್ ಆಗಿರುವ ಮೈಸೂರು ಸಿಲ್ಕ್ ಸೀರೆ ಬಹುತೇಕರಿಗೆ ಅಚ್ಚುಮೆಚ್ಚು. ಅದರಲ್ಲೂ ಕೆಂಪು ಬಣ್ಣದ ಚಿನ್ನದ ಝರಿ ಇರುವ ಮೈಸೂರು ಸಿಲ್ಕ್ ಸೀರೆ ಖರೀದಿಸಲು ಮಹಿಳೆಯ

10 Mar 2026 9:03 am
ಕುಕ್ಕುಟೋದ್ಯಮಕ್ಕೆ ಯುದ್ಧದ ಹೊಡೆತ; ಮೊಟ್ಟೆ ಬೆಲೆ ಇಳಿಕೆ

ಕುಕ್ಕುಟೋದ್ಯಮ ಒಂದೆಡೆ ಯುದ್ಧ ಹಾಗೂ ಇನ್ನೊಂದೆಡೆ ಸುಡು ಬಿಸಿಲಿನ ತಾಪಕ್ಕೆ ಸಿಲುಕಿ ತತ್ತರಿಸುತ್ತಿದೆ. ಕೋಳಿ ಮೊಟ್ಟೆ ಬೆಲೆ ಇಂದು 4.60 ರೂ.ಗೆ ಇಳಕೆಯಾಗಿದೆ. ಸುಮಾರು 70 ರಿಂದ 80 ಪೈಸೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ತಲುಪಿ

10 Mar 2026 8:45 am
ರಾಜ್ಯ ಬಜೆಟ್‌ನಲ್ಲಿ ಭದ್ರಾಕ್ಕೆ ಹೆಚ್ಚೇನೂ ಇಲ್ಲ ; ಕಾಮಗಾರಿಗಳು ಪೂರ್ಣ ನಿಂತು ಹೋಗುವ ಭಯ

ಭದ್ರಾ ಮೇಲ್ದಂಡೆ ವಿಷಯದಲ್ಲಿ ಕಾಂಗ್ರೆಸ್‌ ಸರಕಾರ ಮೊದಲಿನಿಂದಲೂ ಕಡೆಗಣನೆಯ ದೃಷ್ಟಿಕೋನವನ್ನೇ ಹೊಂದಿದೆ. ಕಾಂಗ್ರೆಸ್‌ ಸರಕಾರ ಇದ್ದಾಗ ಬಿಡುಗಡೆ ಮಾಡಿದ ಅನುದಾನದ ಪ್ರಮಾಣಕ್ಕೂ, ಬಿಜೆಪಿ ಸರಕಾರ ಇದ್ದಾಗ ಮಾಡಿದ ಅನುದಾನದ ಪ್

10 Mar 2026 8:17 am
'ಯುದ್ಧ ಶೀಘ್ರ ಕೊನೆಗೊಳ್ಳುತ್ತದೆ' : ಚಾಲಾಕಿತನ ತೋರಿಸಿದ್ರೆ ಇರಾನ್ ಸರ್ವನಾಶ ಎಂದ ಡೊನಾಲ್ಡ್ ಟ್ರಂಪ್

ಅಮೆರಿಕ ದಾಳಿ ಮಾಡಿ, ಇರಾನ್‌ನ ನೌಕಾನೆಲೆ, ವಾಯುನೆಲೆ ಧ್ವಂಸಮಾಡಿ, ಸಂಪರ್ಕ ಕಡಿತಗೊಳಿಸಿದೆ, ಈಗ ಕೆಲವೇ ಅಸ್ತ್ರಗಳು ಇರಾನ್‌ ಬಳಿ ಉಳಿದಿವೆ, ಒಂದುವೇಳೆ ಅಮೆರಿಕ ಇದನ್ನು ಆರಂಬಿಸಿರದಿದ್ದರೆ, ಸ್ವತಃ ಇರಾನೇ ಅಮೆರಿಕ ಹಾಗೂ ಇಸ್ರೇಲ

10 Mar 2026 7:27 am
ಕ್ರಿಮಿನಲ್ ಗಳಿಗೆ 'ಆಪರೇಷನ್ ಸುರಕ್ಷಾ' ದುಸ್ವಪ್ನ

ಡ್ರಗ್ಸ್‌ ಜಾಲದ ವಿರುದ್ಧ ಸಮರೋಪಾದಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗಾಗಿಯೇ ಕೆಲ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ವ್ಯಸನಿಗಳ ವಿರುದ್ಧದ ಕಾನೂನು ಕ್ರಮವನ್ನು ಪುನರಾರಂಭಿಸಲಾಗಿದೆ. ಸುರಕ್ಷಾ ಕಾರ್ಯಾ

10 Mar 2026 6:53 am
ಮನುಕುಲದ ಘಾತಕ ಬಿಳಿ ರಂಜಕ ಬಾಂಬ್‌ ಆತಂಕ: ಇರಾನ್ ಮೇಲಿನ ಯುದ್ಧೋನ್ಮಾದದಲ್ಲಿ ಇಸ್ರೇಲ್ ಬ್ಲಂಡರ್

ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ, ಯುದ್ಧೋನ್ಮಾದ ಹೆಚ್ಚಾಗುತ್ತಿದ್ದಂತೆ, ಕಾನೂನುಗಳನ್ನೂ ಮೀರಿ ಮನುಕುಲಕ್ಕೆ ತೀವ್ರ ಅಪಾಯ ತಂದೊಡ್ಡಬಲ್ಲ , ಬಿಳಿ ರಂಜಕದ ಬಾಂಬ್ ಕೂಡಾ ಇಸ್ರೇಲ್ ಪ್ರಯೋಗಿಸುತ್ತ

10 Mar 2026 5:38 am
LPG ಸಿಲಿಂಡರ್ ಪೂರೈಕೆ ಸ್ಥಗಿತ: ಬೆಂಗಳೂರಿನ ಹಲವು ಹೋಟೆಲ್‌ಗಳು ಮಂಗಳವಾರದಿಂದ ಬಂದ್‌! ಊಟ ತಿಂಡಿಗೆ ಸಮಸ್ಯೆ

ಇಸ್ರೇಲ್ ಇರಾನ್‌ ಯುದ್ಧ ಹಿನ್ನೆಲೆ ಹೋಟೆಲ್‌ಗಳಿಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಸ್ಥಗಿತವಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಹೋಟೆಲ್‌ಗಳನ್ನು ಬಂದ್‌ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ಯಾಸ್‌ ಇಲ

9 Mar 2026 11:25 pm
ಗೃಹಬಳಕೆಯ LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ; 25 ದಿನದ ಬಳಿಕವೇ ರೀಫಿಲ್‌ಗೆ ಅವಕಾಶ!

ಇರಾನ್‌ ಯುದ್ಧದ ಪರಿಣಾಮ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮೇಲಾಗಿದೆ. ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ರೀಫಿಲ್‌ಗೆ 25 ದಿನ ಕಾಯಬೇಕಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಹಾಗೂ ಅನಗತ್ಯ ಸಂಗ್ರಹ ತಡೆ

9 Mar 2026 11:04 pm
ಮೈಸೂರಿನಲ್ಲಿ ಹೊಸ ಲೇಔಟ್‌ MDA ಸಜ್ಜು; ಪಕ್ಕದ 4 ಗ್ರಾಮಗಳ 2000 ಎಕರೆಯಲ್ಲಿ ನಿರ್ಮಾಣ; 460 ಕೋಟಿ ರೂ. ಮೀಸಲು

ಮೈಸೂರಿನಲ್ಲಿ ಮನೆ ಕಟ್ಟಿಸಬೇಕು ಎಂದುಕೊಂಡಿರುವವರಿಗೆ ಗುಡ್‌ನ್ಯೂಸ್‌. ಪಕ್ಕದ 4 ಗ್ರಾಮಗಳ 2000 ಎಕರೆಯಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 460 ಕೋಟಿ ರೂ. ಮೀ

9 Mar 2026 10:09 pm
T20 ವಿಶ್ವಕಪ್‌: ICC ಟೀಂ ಆಫ್‌ ದಿ ಟೂರ್ನಮೆಂಟ್‌ ಬಿಡುಗಡೆ; ಭಾರತದ ನಾಲ್ವರು ಆಯ್ಕೆ; ಸೂರ್ಯ ಕುಮಾರ್‌ಗಿಲ್ಲ ಸ್ಥಾನ!

ಟಿ20 ವಿಶ್ವಕಪ್‌ನ ಟೀಂ ಆಫ್‌ ದಿ ಟೂರ್ನಮೆಂಟ್‌ ಆಟಗಾರರ ಪಟ್ಟಿ ಬಿಡುಗಡೆ ಮಾಡಿ ಮಾಡಲಾಗಿದೆ. ಭಾರತ ತಂಡದ ನಾಲ್ಕು ಆಟಗಾರರು ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಸೂರ್ಯ ಕುಮಾರ್‌ಗೆ ಈ ಬಾರಿ ಅವಕಾಶ ನೀಡಿಲ್ಲ. ಇನ್ನು ಸರಣಿ ಶ್ರೇಷ್ಠನ

9 Mar 2026 9:21 pm
ನಮ್ಮ ಮೆಟ್ರೋ ಹಳದಿ ಮಾರ್ಗದ 3 ನಿಲ್ದಾಣದಿಂದ BMTC ಫೀಡರ್ ಬಸ್‌ಗಳ ಸೇವೆ ಆರಂಭ; ಬೆಳಂದೂರು ಸೇರಿ ಹಲವೆಡೆಗೆ ಸಂಪರ್ಕ

ಹಳದಿ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಟಿಸಿ ಫೀಡರ್‌ ಬಸ್‌ ಸೇವೆ ಆರಂಭಿಸಿದೆ. ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ನಿಲ್ದಾಣಗಳಿಂದ ಬಸ್‌ಗಳು ಸುತ್ತಮುತ್ತಲ ಬಡಾವಣೆಗೆ ಸಂಪರ್ಕ ಕಲ್ಪಿಸಲಿವೆ. ಈ ಬಗ್ಗೆ ಬ

9 Mar 2026 8:51 pm
ಹೆಣ್ಣು ಭ್ರೂಣ ಹತ್ಯೆ: 80 ಪ್ರಕರಣಗಳಲ್ಲಿ ದಂಡ, 5 ನರ್ಸ್ ಗಳ ಮೇಲೆ ಎಫ್‌ ಐ ಆರ್ , ಸದನಕ್ಕೆ ಮಾಹಿತಿ ಕೊಟ್ಟ ದಿನೇಶ್ ಗುಂಡೂರಾವ್

ಸ್ಕ್ಯಾನಿಂಗ್ ಸೆಂಟರುಗಳು ಹೆಚ್ಚು ಇರುವುದರಿಂದ ಬೆಂಗಳೂರಿನಲ್ಲಿ 5 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ನಿಯಮಿತವಾಗಿ ಸ್ಕ್ಯಾನಿಂಗ್ ಸೆಂಟರ್ ತಪಾಸಣೆ ಮಾಡುತ್ತಾರೆ. ಈಗ ಮೋಬೈಲ್ ಅಲ್ಟ್ರಾಸೌಂಡ್ ಮಶಿನ್ ಬಂದು ಮತ

9 Mar 2026 7:46 pm
ಕರ್ನಾಟಕದ 9 ವಂದೇ ಭಾರತ್‌ ರೈಲುಗಳ ವೇಳಾಪಟ್ಟಿ ಬದಲಾವಣೆ; ಧಾರವಾಡ - ಬೆಂಗಳೂರು ಎಕ್ಸ್‌ಪ್ರೆಸ್‌ ಸೇರಿ ಯಾವೆಲ್ಲಾ?

ಕರ್ನಾಟಕದಲ್ಲಿ ಓಡಾಟ ನಡೆಸುವ 9 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಬೆಳಗಾವಿ ಎಕ್ಸ್‌ಪ್ರೆಸ್‌ ಸೇರಿ ವಿವಿಧ ರೈಲುಗಳ ವಿವಿಧ ನಿಲ್ದಾಣಗಳ ನಿಲುಗಡೆ ಸಮಯ ಬದಲಾವಣೆಯಾಗಿದೆ. ಯಾವೆಲ್ಲ

9 Mar 2026 7:31 pm
ಮಾಧ್ಯಮಗಳು ವರದಿ ಮಾಡುತ್ತಿರುವಂತೆ ನಾನು ದೆಹಲಿಯಲ್ಲಿ ಹೈಕಮಾಂಡ್ ಭೇಟಿಗಾಗಿ ಕಾಯುತ್ತಾ ಕೂತಿರುವೆ: ಡಿಕೆಶಿ

ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮಾಧ್ಯಮಗಳು ವರದಿ ಮಾಡುತ್ತಿ

9 Mar 2026 7:02 pm
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಆಪ್ತ ಸಹಾಯಕರಾಗಿದ್ದ ಶಿವಕುಮಾರ್ ಸಾವಿಗೆ ಶರಣು! ಸಾಲದ ಸುಳಿಗೆ ಬಲಿ

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಆಪ್ತ ಸಹಾಯಕನಾಗಿದ್ದ ಶಿವಕುಮಾರ್ ಎಂಬುವವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಾಲದ ಸುಳಿಗೆ ಸಿಲುಕಿದ್ದೆ ಕಾರಣ ಎನ್ನಲಾಗಿದೆ. ಕೆಲ

9 Mar 2026 6:26 pm
ವಿಶ್ವಕಪ್‌ ಗೆದ್ದ ಬಳಿಕ ಗೆಳತಿ ಜೊತೆ ಕಾಣಿಸಿಕೊಂಡ ಇಶಾನ್‌ ಕಿಶನ್‌, ಫೋಟೋ ವೈರಲ್‌ : ಇಶಾನ್‌ ಮನಗೆದ್ದ ಅದಿತಿ ಹುಂಡಿಯಾ ಯಾರು?

ಅಹಮದಾಬಾದ್ ನಲ್ಲಿ ನಡೆದ T20ವಿಶ್ವಕಪ್ ಫೈನಲ್ ಪಂದ್ಯ ಭಾರತ ಗೆದ್ದು ಬೀಗಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್‌ ಕಿಶನ್‌ ಸದ್ಯ ತನ್ನ ಕ್ರಿಕೆಟ್‌ ಗಿಂತ ಹೆಚ್ಚಾಗಿ ಫಿಲ್ಡ್‌ ನಲ್ಲಿ ಸಂಭ್ರಮಾಚರನೆ ವೇಳೆ ತನ್ನ ಗ

9 Mar 2026 6:09 pm
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಮರ್ಡರ್‌ ಸ್ಟೋರಿ? ಟೀಸರ್‌ನಲ್ಲಿವೆ ಹಲವು ಸಾಮ್ಯತೆಗಳು..

ಸದ್ದಿಲ್ಲದೆ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ ‘ಬಾಸ್’ ಚಿತ್ರದ ಟೀಸರ್‌ ಇಂದು ರಿಲೀಸ್ ಆಗಿದೆ. ‘ಬಾಸ್’ ಟೀಸರ್‌ ನೋಡಿದವ್ರಿಗೆ ಖಂಡಿತ ರೇಣುಕಾಸ್ವಾಮಿ ಹತ್ಯೆ ಪ್ರಕರಣ ನೆನಪಾಗದೆ ಇರಲ್ಲ. ಅಷ್ಟಕ್ಕೂ, ಇದಕ್ಕೆ ನಿರ್ದೇಶಕ ಲವ

9 Mar 2026 5:57 pm
ಹೆಮ್ಮೆಯ ಮೈಸೂರು ಸಿಲ್ಕ್ ಅಸ್ತಿತ್ವಕ್ಕೆ ಧಕ್ಕೆ ಬೇಡ: ಸಂಸ್ಥೆಯ ಪರವಾಗಿ ಸದನದಲ್ಲಿ ಮೊಳಗಿತು ಒಕ್ಕೊರಳ ಧ್ವನಿ

ಮೈಸೂರು ಸಿಲ್ಕ್ ಸಂಸ್ಥೆಯನ್ನು ಮುಚ್ಚುವುದು ಬೇಡ ಎಂದು ವಿಧಾನಸಭೆಯಲ್ಲಿ ಒಕ್ಕೊರಳಿನಿಂದ ಆಗ್ರಹಿಸಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರವಾಗಿ ಬಿಜೆಪಿ ಸದಸ್ಯ ಶ್ರೀವತ್ಸ ಅವರು ಪ್ರಸ್ತಾಪಿಸಿದ್ದರು. ಮೈಸ

9 Mar 2026 5:38 pm
T20 ವಿಶ್ವಕಪ್ ಭಾರತದ ಪಾಲು : ’ಶ್ರೀಮಂತ ಮಗು’ ಎನ್ನುವ ಶೋಯೆಬ್ ಅಖ್ತರ್ ಕಹಿ ಪ್ರತಿಕ್ರಿಯೆ

Akhtar Controversial Remark : ಅಹಮದಾಬಾದ್ ಮೈದಾನದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ವ್ಯಾಪಕ ಅಭಿನಂದನೆ ವ್ಯಕ್ತವಾಗುತ್ತಿದೆ. ಆದರೆ, ಪಕ್ಕದ ಪಾಕಿಸ್ತಾನದಲ್ಲಿ ಮಾತ್ರ ಹೊಟ್ಟೆ ಉರಿ ಹೆಚ್ಚಾಗುತ್ತಿದೆ. ಭಾ

9 Mar 2026 5:03 pm
ಇರಾನ್-ಇಸ್ರೇಲ್‌ ಯುದ್ದದ ನಡುವೆ ಗಲ್ಫ್‌ ರಾಷ್ಟ್ರಗಳಲ್ಲಿ ಆತಂಕ: ಕುವೈತ್‌ ಪರಿಸ್ಥಿತಿ ಬಗ್ಗೆ ಸುರೇಶ್ ರಾವ್ ನೇರಂಬಳ್ಳಿ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ..

ಇರಾನ್‌ ಉದ್ವಿಗ್ನತೆಯಿಂದಾಗಿ ಗಲ್ಫ್‌ ದೇಶಗಳಲ್ಲಿ ಯುದ್ದದ ಪರಿಸ್ಥಿತಿ ಎದುರಾಗಿದ್ದು, ಯುದ್ದ ಆರಂಭವಾದಾಗಿನಿಂದಲೂ ಪ್ರತಿದಿನವೂ ಸಹ ಅಲ್ಲಿನ ಜನತೆ ಅದರಲ್ಲೂ ಭಾರತೀಯ ಪ್ರಜೆಗಳು ದಾಳಿಗಳ ಮಧ್ಯೆ ಸಿಲುಕಿದ್ದು ಆತಂಕದಲ್ಲಿ ದ

9 Mar 2026 4:39 pm
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಮತ್ತು ಮನೋವಿಜ್ಞಾನದ ಅಂತಾರಾಷ್ಟ್ರೀಯ ಸಮಾವೇಶ ಯಶಸ್ವಿ

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಒಂದು ದಿನದ ಅಂತಾರಾಷ್ಟ್ರೀಯ ಸಮಾವೇಶ ಜರುಗಿತು. 'ಕನ್ನಡ ಸಾಹಿತ್ಯ ಮತ್ತು ಮನೋವಿಜ್ಞಾನ' ವಿಷಯದ ಕುರಿತು ನಡೆದ ಸಮಾವೇಶದಲ್ಲಿ ಸಮಾವೇಶದಲ್ಲಿ ಹಿರಿಯ ವಿದ್ವಾಂಸರು, ಅಧ್ಯಾಪಕರು

9 Mar 2026 4:30 pm
ತಮಿಳುನಾಡಿನಲ್ಲಿ ಸಿಕ್ತು ಕಿಡ್ನ್ಯಾಪ್ ಆಗಿದ್ದ ಆನೇಕಲ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಶವ

ಆನೇಕಲ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಡೆಂಕಣಿಕೋಟೆ ಬಳಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗೋಪಾಲ್ ರ

9 Mar 2026 4:24 pm
ಸಿಂಗಪುರದ ಚಿನಕುರಳಿ ತರಗತಿಯಲ್ಲಿ ಪುಟಾಣಿ ಮಕ್ಕಳ ಕನ್ನಡ ಆಡಿ - ಕಲಿಯುವ ಸಂಭ್ರಮ

ಕನ್ನಡ ನಾಡು ದಾಟಿದ ಮೇಲೆ ಮಕ್ಕಳೇಕೆ ಹಿರಿಯರು ಕೂಡ ಕನ್ನಡ ಮರೆಯುವ ಸಾಧ್ಯತೆ ಇರುತ್ತದೆ. ಹೊರನಾಡಿನಲ್ಲೇ ಹುಟ್ಟಿ ಬೆಳೆಯುವ ಮಕ್ಕಳಿಗೆ ಕನ್ನಡ ಕಲಿಸುವ ಪ್ರಕ್ರಿಯೆ ಮಾತ್ರ ಹಲವಾರು ದೇಶಗಳಲ್ಲಿ ನಿರಂತರವಾಗಿದೆ. ಅದರಲ್ಲೂ ಸಿಂಗ

9 Mar 2026 4:11 pm
ವಸತಿ ಇಲಾಖೆಯ ಮನೆ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗ್ತಿದೆ ! ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಜೆಡಿಎಸ್ ಶಾಸಕ

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದೆ. ಈ ನಡುವೆ ಜೆಡಿಎಸ್ ಶಾಸಕರೊಬ್ಬರು ವಿಧಾನಸಭೆಯಲ್ಲಿ ಕ್ಷೇತ್ರದ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂಬ ಧ್ವನಿ ಎತ್ತಿದ ಪ್ರಸಂಗ ನಡೆಯಿತು. ವಸತಿ ಇಲಾಖೆಯ ಮನೆ ಹಂಚಿಕೆಯ

9 Mar 2026 4:01 pm
ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ವಿಮಾನ ಸಂಸ್ಥೆಯಿಂದಾದ ಬ್ಯಾಗ್ ಡ್ಯಾಮೇಜ್ ಗೆ ಬೆಂಗಳೂರು ವ್ಯಕ್ತಿಗೆ ಸಿಕ್ಕ ಪರಿಹಾರ: ಗ್ರಾಹಕ ಆಯೋಗ ಮಹತ್ವದ ತೀರ್ಪು

ಇದು ಬೃಹತ್ ವಿಮಾನ ಸಂಸ್ಥೆಯೊಂದಿಗೆ ಹೋರಾಡಿ ಗೆದ್ದ ಬೆಂಗಳೂರಿನ ಸಾಮಾನ್ಯನೊಬ್ಬನ ಕಥೆ. ತನಗಾದ ನಷ್ಟಕ್ಕೆ ಕಾನೂನುಪ್ರಕಾರವೇ ಹೋರಾಡಿ ಪರಿಹಾರ ತೆಗೆದುಕೊಂಡಿದ್ದು ಹೇಗೆ ನೋಡಿ..

9 Mar 2026 3:58 pm
‘RSS ಅನ್ನು ಯಾರೂ ಬ್ಯಾನ್ ಮಾಡೋಕ್ಕಾಗಲ್ಲ’ - ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ

‘‘ಅಧಿಕೃತವಾಗಿ ಆರ್‌ಎಸ್‌ಎಸ್‌ನ ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಇದು ಚರ್ಚೆಯ ವಿಷಯವೇ ಅಲ್ಲ. ನಾವ್ಯಾರೂ ಆರ್‌ಎಸ್‌ಎಸ್‌ನ ಬ್ಯಾನ್ ಮಾಡ್ತೀವಿ ಅಂತ ಹೇಳೇ ಇಲ್ಲ’’ ಎಂದು ಮಾಧ್ಯಮ ಪ್ರತಿನಿಧಿಗಳ ಎದುರು ಸಚಿವ ಸತೀಶ್ ಜಾರಕಿಹೊಳಿ ಅ

9 Mar 2026 3:41 pm
ಇರಾನ್‌ ನ 30 ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿಗೆ USನಿಂದ ಕೇಳಿ ಬಂತು ವಿರೋಧ: ತೈಲ ಬೆಲೆ ಹೆಚ್ಚಳದ ಆತಂಕದ ನಡುವೆ ಮಿತ್ರರಲ್ಲಿ ಭಿನ್ನತೆ?

ಇರಾನ್‌ ನಲ್ಲಿ ಯುದ್ದದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಾಗತಿಕ ತೈಲ ಬೆಲೆ ಸಾಕಷ್ಟು ಏರಿಕೆಯಾಗುತ್ತಿದೆ. ಈ ನಡುವೆ ಇಸ್ರೇಲ್‌ ಇರಾನ್‌ ನ ಬರೋಬ್ಬರಿ 30 ತೈಲ ಡಿಪೋಗಳ ಮೇಲೆ ದಾಳಿ ನಡೆಸಿದ್ದು, ಈ ದಾಳಿಗೆ ಸ್ವತಃ

9 Mar 2026 3:15 pm
ಭಾರತದ ಮಡಿಲಿಗೆ ವಿಶ್ವಕಪ್ : T20 ಸರಣಿಯುದ್ದಕ್ಕೂ ಕ್ರಿಕೆಟ್ ಆಡಳಿತ ವ್ಯವಸ್ಥೆಯನ್ನೇ ಗೆದ್ದ ಬಿಸಿಸಿಐ

Team India Won T20 World Cup : ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ವಿಶ್ವಕಪ್ ಸರಣಿ ಆರಂಭಕ್ಕೂ ಮುನ್ನ ಹಲವು ತೊಂದರೆಗಳು ಎದುರಾದವು. ಆದರೆ, ಐಸಿಸಿ ಬೆನ್ನಿಗೆ ನಿಂತು, ಬಿಸಿಸಿಐ ಎಲ್ಲಾ ಅಡೆತಡೆಗಳನ್ನು ಮೆಟ್ಟ

9 Mar 2026 2:53 pm
ವಿಜಯ್ ಮನೆಯಲ್ಲಿರಲು ಅವಕಾಶ ಕೊಡಿ ಎಂದು ಕೋರ್ಟ್‌ಗೆ ಅರ್ಜಿ: ಕುತೂಹಲ ಮೂಡಿಸಿದ ಪತ್ನಿ ಸಂಗೀತಾ ನಡೆ

ತಮಿಳು ನಟ, ರಾಜಕಾರಣಿ ದಳಪತಿ ವಿಜಯ್ ಡಿವೋರ್ಸ್ ಕೇಸ್‌ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿಜಯ್ ಮನೆಯಲ್ಲೇ ವಾಸ ಮುಂದುವರೆಸಲು ಅವಕಾಶ ಕೊಡುವಂತೆ ಸಂಗೀತಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಂಗೀತಾ ಅವರ ಈ ನಡೆ ಕುತೂಹಲಕ್

9 Mar 2026 2:43 pm
Karnataka Weather: ತಮಿಳುನಾಡು-ಕರ್ನಾಟಕದಲ್ಲಿ ಟ್ರಫ್: ದಕ್ಷಿಣ ಕನ್ನಡ-ಕೊಡಗಿಗೆ ಮಾ.9 ಕ್ಕೆ ಮಳೆ

ಟ್ರಫ್ ಹಿನ್ನೆಲೆ ದಕ್ಷಿಣ ಒಳನಾಡು ಹಾಗೂ ಕರಾವಳಿಯ ದಕ್ಷಿಣ ಕನ್ನಡಕ್ಕೆ ಮಳೆ ಮುನ್ಸೂಚನೆ ಸಿಕ್ಕಿದ್ದು, ಬೆಳೆಗಾರರಿಗೆ, ಬಿಸಿಲಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವರುಣ ತಂಪೆರೆಯಲಿದ್ದಾನೆ. ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಮೋಡ

9 Mar 2026 2:18 pm
'ಮೊಜ್ತಬಾಗೆ ಸಾವಾಗಲಿ' ಘೋಷಣೆ: ಇರಾನ್ ಸುಪ್ರೀಂ ಲೀಡರ್ ಮಗನ ಉತ್ತರಾಧಿಕಾರಕ್ಕೆ ಜನಾಕ್ರೋಶ

ಇರಾನ್‌ ಮೇಲೆ US-ಇಸ್ರೇಲ್‌ ಜಂಟಿ ದಾಳಿ ನಡೆಸಿದ್ದು,ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ಹತ್ಯೆಗೈದಿದ್ದಾರೆ. ಇದರಿಂದ ಮಧ್ಯಪ್ರಾಚ್ಯವೆಲ್ಲಾ ರಣರಂಗವಾಗಿದ್ದು, ಈ ಮಧ್ಯೆ ಇರಾನ್‌ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ಖಮ

9 Mar 2026 1:46 pm
ಮಧ್ಯಪ್ರಾಚ್ಯ ಸಂಘರ್ಷ: ಯುದ್ಧ ನಿಲ್ಲಿಸುವ ಅಧಿಕಾರ ನನ್ನ, ನೆತನ್ಯಾಹು ಕೈಯಲ್ಲಿದೆ, ಅಂತಿಮ ನಿರ್ಧಾರ ನನ್ನದು: ಟ್ರಂಪ್

ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎನ್ನುವುದರ ಬಗ್ಗೆ ಡೊನಾಲ್ಡ್ ಟ್ರಂಪ್ ಮಹತ್ತರ ಹೇಳಿಕೆ ನೀಡಿದ್ದಾರೆ. ಯುದ್ಧವನ್ನು ಯಾವಾಗ ನಿಲ್ಲಿಸಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು. ಈ ನಿರ್ಧಾರವನ್ನು ತಾನು ಮತ್ತು ಇಸ್ರೇಲ್ ಪ್ರಧ

9 Mar 2026 1:14 pm
ರಾಜ್ಯದಲ್ಲಿ ಏ. 15 ರಿಂದ ಶಿಕ್ಷಕರಿಗೆ 3 ನೇ ಗಣತಿ ಹೊಣೆ

ರಾಜ್ಯದಲ್ಲಿ ಏಪ್ರಿಲ್ 15 ರಿಂದ ಮೇ 15 ರವರೆಗೆ 'ಮನೆಗಳ ಪಟ್ಟಿ ಮತ್ತು ವಸತಿ ಗಣತಿ' ಪ್ರಕ್ರಿಯೆ ನಡೆಯುತ್ತಿದೆ. ಶಿಕ್ಷಕರಿಗೆ ಬೇಸಿಗೆ ರಜೆಯ ಬದಲು ಗಣತಿ ಕಾರ್ಯ ನಿರ್ವಹಿಸಬೇಕಾಗಿದೆ. ಇದು ಒಂದೇ ವರ್ಷದಲ್ಲಿ ನಡೆಸುತ್ತಿರುವ 3 ನೇ ಗಣತ

9 Mar 2026 12:51 pm
ಯುದ್ಧದಿಂದ ಷೇರುಪೇಟೆಯಲ್ಲಿ ರಕ್ತಪಾತ; 10 ನಿಮಿಷದಲ್ಲಿ 12 ಲಕ್ಷ ಕೋಟಿ ರೂ. ನಷ್ಟ! ತೈಲ ಬೆಲೆಯಲ್ಲಿ ದಾಖಲೆ ಏರಿಕೆ? ಏನಾಗ್ತಿದೆ?

Stock Market Crash : ನಿಮ್ಮ ಕಣ್ಣೆದುರೇ ಕೇವಲ 10 ನಿಮಿಷಗಳಲ್ಲಿ ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ ಗುಳುಂ ಆದ್ರೆ, ಹೇಗಿರುತ್ತೆ.. ಸಾವಿರಾರು ಕಿಲೋ ಮೀಟರ್ ದೂರದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಹೊತ್ತಿಕೊಂಡಿರುವ ಯುದ್ಧದ ಬೆಂಕಿ, ಈಗ ನೇರ

9 Mar 2026 12:43 pm
ಮಹಿಳಾ ಮೀಸಲಾತಿ : ನನ್ನ ಶ್ರಮಕ್ಕೆ ಮೋದಿ ಅಂತಿಮ ಸ್ಪರ್ಶ ಕೊಟ್ಟರು, ಅವರಿಗೆ ಅಭಿನಂದನೆ - HD ದೇವೇಗೌಡ

Women Reservation : ಮಹಿಳಾ ಮೀಸಲಾತಿಗಾಗಿ ನಾನು ಪ್ರಯತ್ನವನ್ನು ಮಾಡಿದ್ದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅದಕ್ಕೆ ಅಂತಿಮ ಸ್ಪರ್ಶವನ್ನು ನೀಡಿದ್ದಾರೆ. ಅದಕ್ಕಾಗಿ, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಿಳೆಯರು ಹೆಚ್ಚಿನ ಸಂಖ

9 Mar 2026 12:27 pm
ವಿಧಾನಸೌಧಕ್ಕೆ ಸಿಗಲಿದೆ ಹೊಸ ಲುಕ್! ನಾಲ್ಕು ಪ್ರವೇಶದ್ವಾರಕ್ಕೆ ಆಕರ್ಷಕ ಬಾಗಿಲು, ಖರ್ಚು ವೆಚ್ಚ ಎಷ್ಟು?

ರಾಜ್ಯದ ಶಕ್ತಿ ಸೌಧ ವಿಧಾನಸೌಧದ ಅಂದವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರವ ಮುಂದಾಗಿದ್ದು, ವಿಧಾನಸೌಧದ 4 ಮುಖ್ಯ ದ್ವಾರಗಳಲ್ಲಿ ಆಕರ್ಷಕ ಕೆತ್ತನೆಗಳನ್ನು ಮಾಡುವ ಮೂಲಕ ಅದರ ಲುಕ್‌ ಅನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಲ

9 Mar 2026 12:11 pm
Explained: ಉಸಿರುಗಟ್ಟಿಸುವ ಕೊಠಡಿಯಲ್ಲಿಎಸ್‌ಎಸ್‌ಎಲ್‌ಸಿ ರ್ಯಾಂಕ್ ಕನಸುಗಳು: ಬದಲಾಗಬೇಕಿದ್ದು ಏನು? ಇಲ್ಲಿದೆ ತಜ್ಞರ ಅಭಿಪ್ರಾಯ

ಪರೀಕ್ಷೆ ಹಬ್ಬ, ಸಂಭ್ರಮದ ಕ್ಷಣ ಎಂದೆಷ್ಟೇ ಹೇಳಿದರೂ ಸಾಮಾಜಿಕ ಸಮೂಹ ಸನ್ನಿಯ ಪರಿಣಾಮದಿಂದಾಗಿ ಪರೀಕ್ಷಾ ತಿಂಗಳು 'ಭಯದ ಮಾಸ' ಎಂದೇ ಬಿಂಬಿತವಾಗಿದೆ. ಇಡೀ ವ್ಯವಸ್ಥೆ ಮಕ್ಕಳ ಮೇಲೆ ಹೇರುತ್ತಿರುವ ಒತ್ತಡ ಮಾನಸಿಕ ಸಮಸ್ಯೆಗಳ ಉಲ್ಬ

9 Mar 2026 12:07 pm
ಮದುವೆಗೆ 8 ಗ್ರಾಂ ಬಂಗಾರ-ರೇಷ್ಮೆ ಸೀರೆ, ಹೆಣ್ಮಗುಗೆ ಚಿನ್ನದ ಉಂಗುರ, 6 LPG ಫ್ರೀ: ಮಹಿಳೆಯರಿಗೆ ವಿಜಯ್ ಬಂಪರ್!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನ ಸೆಳೆಯಲು ವಿಜಯ್‌ ಹೊಸ ಪ್ಲಾನ್ ಮಾಡಿದ್ದಾರೆ. ‘’ಮದುವೆಯಾಗುವ ಮಹಿಳೆಗೆ 8 ಗ್ರಾಂ ಚಿನ್ನ - ರೇಷ್ಮೆ ಸೀರೆ, ಜನಿಸುವ ಪ್ರತಿ ಹೆಣ್ಮಗುವಿಗೆ ಬಂಗಾರದ ಉಂಗುರ, ಕುಟುಂಬ ನಡೆಸ

9 Mar 2026 11:58 am
ಈಗ ಹಿಂಗ್‌ ಆದ್ರ ಮುಂದ ಹ್ಯಾಂಗ್ರಿ...! ಬಿಸಿಲಿನ ತಾಪಕ್ಕೆ ಹೊರಗೆ ಬಾರದ ಜನ

ಹಿರಿಯ ಜೀವಿಗಳಂತೂ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದು, ಮನೆಯಿಂದ ಹೊರಗೆ ಬಂದು ದೇವಸ್ಥಾನ, ಸಮುದಾಯ ಭವನಗಳಂತಹ ತಂಪಾದ ವಾತಾವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಾರ್ಚ್ ಮೊದಲ ವಾರದಲ್ಲೇ ಬಿಸಿಲಿನ ತಾಪಮಾನ ತೀವ್ರಗೊಂ

9 Mar 2026 11:15 am
ಬಜೆಟ್ ಅಧಿವೇಶನ: ಆಡಳಿತ ಪಕ್ಷದ ವಿರುದ್ಧ ದಾಳಿಗೆ ವಿಪಕ್ಷ ಸಜ್ಜು, ಕಮಲ-ದಳದ ಬತ್ತಳಿಕೆಯಲ್ಲಿವೆ 5 ಅಸ್ತ್ರಗಳು

ಇಂದಿನಿಂದ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಆಡಳಿತಾತ್ಮಕ ಪಕ್ಷವನ್ನು ಕಟ್ಟಿ ಹಾಕಲು ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಇಟ್ಟುಕೊಂಡು ಚರ

9 Mar 2026 10:50 am
ವಿಶ್ವದ 3ನೇ ಅತಿದೊಡ್ದ ಸಾಗರ ಹಿಂದೂ ಮಹಾಸಾಗರದ ಹೆಸರಿನಲ್ಲೇಕೆ ’ಹಿಂದೂ’ ಎನ್ನುವ ಪದವಿದೆ : ಇಲ್ಲಿದೆ ಮಾಹಿತಿ

Ocean Named after Indian Ocean : ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ ಖಂಡಗಳಿಂದ ಆವೃತವಾಗಿರುವ ಹಿಂದೂ ಮಹಾಸಾಗರದ ಹೆಸರಿನಲ್ಲಿ ’ಹಿಂದೂ’ ಎನ್ನುವ ಹೆಸರು ಏಕಿದೆ? ಹಿಂದೂ ಮಹಾಸಾಗರದಲ್ಲಿ ಇರಾನ್ ದೇಶದ ಹಡಗನ್ನು ಅಮೆರಿಕಾದ ನೌಕಾ

9 Mar 2026 10:44 am
ಬಹ್ರೇನ್‌ ನಲ್ಲಿ US ನೌಕಾಪಡೆಯ 5ನೇ ಫ್ಲೀಟ್‌ ಮೇಲೆ ಇರಾನ್‌ ವಿಧ್ವಂಸಕ ದಾಳಿಗೆ 21 ಸೈನಿಕರು ಬಲಿ: ಏನಿದು ಅಮೆರಿಕಾದ 5ನೇ ಫ್ಲೀಟ್‌?

ಇರಾನ್‌ ಹಾಗೂ ಅಮೆರಿಕಾ ನಡುವಿನ ಯುದ್ದ ತಾರಕಕ್ಕೇರಿದ್ದು, ಈ ನಡುವೆ ಇರಾನ್‌ ಗಲ್ಫ್‌ ನಲ್ಲಿರುವ ತನ್ನ ನರೆಹೊರೆಯವರ ಮೇಲೆ ದಾಳಿ ನಡೆಸಿದ್ದಕ್ಕೆ ಕ್ಷಮೆಯಾಚಿಸಿ ಮತ್ತೆ ಹೀಗೆ ಮಾಡುವುದಿಲ್ಲ ಎಂದು ಇರಾನ್‌ ಅಧ್ಯಕ್ಷರು ಹೇಳಿದ್

9 Mar 2026 10:37 am
Gold Rate Fall: ಚಿನ್ನದ 10 ಗ್ರಾಂ ಬೆಲೆಯಲ್ಲಿ 1960 ರೂ ಇಳಿಕೆ, ಬೆಳ್ಳಿ ಬೆಲೆಯೂ ಕುಸಿತ

ಡಾಲರ್ ಮೌಲ್ಯ ಏರಿಕೆಯಾದ ಹಿನ್ನೆಲೆ ಇತರ ಕರೆನ್ಸಿಗಳಲ್ಲಿ ಕೊಳ್ಳುವವರಿಗೆ ಚಿನ್ನ ಬೆಳ್ಳಿ ದರ ಅಗ್ಗವಾಗಿದೆ. ಇರಾನ್ -ಅಮೆರಿಕ ಸಂಘರ್ಷದ ಮಧ್ಯೆಯೂ ಚಿನ್ನಬೆಳ್ಳಿ ದರ ಕುಸಿದಿದೆ

9 Mar 2026 10:20 am
ಗಲ್ಫ್ ಪ್ರದೇಶದಲ್ಲಿ ವಿಮಾನ ಪ್ರಯಾಣ ಸುರಕ್ಷಿತವೇ? ಏರ್‌ ಟ್ರಾಫಿಕ್ ತಜ್ಞರ ವಿವರಣೆ, ಪ್ರಯಾಣಿಕರ ಅನುಭವ ಇಲ್ಲಿದೆ..

ಇರಾನ್ - ಇಸ್ರೇಲ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚಾಗಿದೆ. ಪರಿಣಾಮ, ಗಲ್ಫ್ ಪ್ರದೇಶದಲ್ಲಿನ ವಿಮಾನ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿದೆ. ಈ ಸಮಯದಲ್ಲಿ ಮಧ್ಯಪ್ರಾಚ್ಯ / ಗಲ್ಫ್‌ ರಾಷ್ಟ್ರ

9 Mar 2026 9:54 am
ಕೆಲವೇ ದಿನಗಳಲ್ಲಿ ಭಾರತ - ಪಾಕ್ ನಡುವೆ ಪೂರ್ಣ ಪ್ರಮಾಣದ ’ಸಿಂಧೂ ನದಿ’ ಯುದ್ದ ಶುರು : ಭವಿಷ್ಯ

Astrology Prediction : ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಹಿನ್ನಲೆಯಲ್ಲಿ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿಯನ್ನು ನಡೆಸಿತ್ತು. ಇದಾದ ನಂತರ, ಕೆಲವು ದಿನಗಳ ಕಾಲ ಎರಡು ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿತ್ತು.

9 Mar 2026 9:18 am
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳಾ ಸಿಬ್ಬಂದಿಯಿಂದ ಬೆಂಗಳೂರು -ಮೈಸೂರು ನಡುವೆ ವಂದೇ ಭಾರತ್‌ ರೈಲು ಚಾಲನೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಲೋಕೋ ಪೈಲಟ್ ಬಲ್ಲ ಶಿವಪಾರ್ವತಿ, ಸಹಾಯಕ ಲೋಕೋ ಪೈಲ

9 Mar 2026 9:09 am
ಸೇವಾ ಕಟ್ಟಡಗಳು, ವಸತಿ ಚಾವಣಿಗಳಲ್ಲಿ ಸೌರಶಕ್ತಿ ಫಲಕ: 3.47 ಕೋಟಿ ಉಳಿತಾಯ

ನೈಋತ್ಯ ರೈಲ್ವೆ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಸೇವಾ ಕಟ್ಟಡಗಳು ಮತ್ತು ವಸತಿ ಮೂಲಸೌಕರ್ಯಗಳ ಚಾವಣಿಗಳಲ್ಲಿ ಸೌರಶಕ್ತಿ ಘಟಕಗಳನ್ನು ಅಳವಡಿಸುವ ಮೂಲಕ 2025–26 ಸಾಲಿನಲ್ಲಿ 54.7 ಲಕ್ಷ ಯೂನಿಟ್ ವಿದ್ಯುತ್

9 Mar 2026 8:20 am
ಬರಿದಾಗುತ್ತಿದೆ ಚಕ್ರಾ ನದಿ; ಹೆಚ್ಚಾಗ್ತಿದೆ ಬೇಸಿಗೆ ಬವಣೆ

​​​ಮೇ ಅಂತ್ಯದವರೆಗೂ ಸ್ವಲ್ಪ ಮಟ್ಟಿನ ನೀರನ್ನು ಉಳಿಸಿಕೊಳ್ಳುತ್ತಿದ್ದ ಚಕ್ರಾ ನದಿ ಕಳೆದ ಎರಡು- ಮೂರು ವರ್ಷಗಳಿಂದಲೇ ಮಾರ್ಚ್ ಅಂತ್ಯದೊಳಗೆ ಬರಿದಾಗುವ ಸ್ಥಿತಿ ಉಂಟಾಗಿದೆ. ಇದರಿಂದ ನದಿಪಾತ್ರದ ರೈತರ ಕೃಷಿತೋಟಗಳಿಗೆ ನೀರಿನ

9 Mar 2026 8:07 am
ಏರುತ್ತಲೇ ಇದೆ ಬಿಸಿಲ ಬೇಗೆ: ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ ಭಾರಿ ಏರಿಕೆ: ಆರೋಗ್ಯ ರಕ್ಷಣೆಗೆ ವೈದ್ಯರು ಕೊಟ್ಟ ಸಲಹೆ ಇಲ್ಲಿದೆ.

ಚಳಿಯಿಂದ ನಡುಗಿದ್ದ ಬೆಂಗಳೂರು ಗ್ರಾಮಾಂತರ ಜನ ಈಗ ಬಿಸಿಲ ಬೇಗೆಯಿಂದ ಪರಿತಪಿಸುತ್ತಿದ್ದಾರೆ. ಆರೋಗ್ಯದ ಮೇಲೆ ಭಾರಿ ಬಿಸಿಲು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಹಿರಿಯರು, ಮಕ್ಕಳ ಆರೋಗ್ಯ ರಕ್ಷಣೆಗೆ ಸಲಹೆ ನೀಡಿದ್ದಾರೆ.

9 Mar 2026 8:05 am
ರೇಷ್ಮೆ ಉದ್ದಿಮೆ ಅಭಿವೃದ್ಧಿಗೆ ಸುವರ್ಣ ಕಾಲ: ಸಿಎಂ ಸಿದ್ದರಾಮಯ್ಯ ರಾಮನಗರಕ್ಕೆ ಘೋಷಿಸಿದ ಸಿಲ್ಕ್‌ ಪಾರ್ಕ್‌ನಿಂದ ಬೆಳೆಗಾರರಿಗೆ ಸಿಗುವ ಅನುಕೂಲಗಳೇನು?

ರಾಮನಗರದ ರೇಷ್ಮೆ ಮಾರುಕಟ್ಟೆ ಏಷ್ಯಾದಲ್ಲಿಯೇ ದೊಡ್ಡ ಮಾರುಕಟ್ಟೆಯಾಗಿದ್ದು, ವಿಶ್ವದಲ್ಲೇ ಖ್ಯಾತಿ ಹಬ್ಬಲು ಸಜ್ಜಾಗಿದೆ. 200 ಕೋಟಿ ರೂ ವೆಚ್ಚದ ಹೈಟೆಕ್ ಮಾರುಕಟ್ಟೆ ಕಾಮಗಾರಿ ಚುರುಕಿಂದ ಸಾಗಿದ್ದು, ಸಿಲ್ಕ್ ಪಾರ್ಕ್ ಘೋಷಣೆಯೂ ಆ

9 Mar 2026 8:04 am
ಮೈಸೂರು : ಟಾಂಗಾ ಟೂರಿಸಂಗೆ ಹೈಟೆಕ್ ಸ್ಪರ್ಶ , ಪ್ರವಾಸಿಗರಿಗೆ ಹೊಸ ಅನುಭವ

ಮೈಸೂರಿನಲ್ಲಿ‘ಟಾಂಗಾ ಸವಾರಿ’ ಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಕೇಂದ್ರದ ‘ಸ್ವದೇಶ ದರ್ಶನ್‌’ ಯೋಜನೆಯಡಿ ಕುದುರೆ ಸವಾರಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದೆ.

9 Mar 2026 7:02 am
7 ವರ್ಷದ ಬಳಿಕ ಪೋಷಕರ ಮಡಿಲು ಸೇರಿದ ಬಾಲಕಿ: ಮೈಸೂರಲ್ಲಿ ಭಿಕ್ಷೆ ಬೇಡುವಾಗ ರಕ್ಷಣೆ, ಅಪ್ಪ-ಅಮ್ಮನ ಹೆಸರು ಮಾತ್ರ ನೆನಪಿತ್ತು!

ತುಂಬಿದ ಸಭೆಗಳಲ್ಲಿ, ಜಾತ್ರೆಗಳಲ್ಲಿ ಮಗು ಹೆತ್ತವರಿಂದ ತಪ್ಪಿಸಿಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವ ಘಟನೆ ಸಾಮಾನ್ಯವಾಗಿ ಹಲವೆಡೆ ನಡೆಯುತ್ತದೆ. ಅದೇ ರೀತಿ ಮೈಸೂರು ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ 14 ವರ್ಷದ ಬಾಲಕಿಯ ಹಿಂದ

9 Mar 2026 5:42 am
T20 World Cup- ಚಾಂಪಿಯನ್ ಟೀಂ ಇಂಡಿಯಾಗೆ 20 ಕೋಟಿ ರೂ ಇನಾಮು! ಉಳಿದವರಿಗೂ ಉಂಟು ದೊಡ್ಡ ಗಂಟು!

ICC Prize Money- ಅಹ್ಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಮಣಿಸಿ ಐಸಿಸಿ ಟಿ20 ವಿಶ್ವಕಪ್ 2026 ಗೆದ್ದಿರುವ ಭಾರತ ತಂಡಕ್ಕೆ ಐಸಿಸಿಯು ಸುಮಾರು 20.4 ಕೋಟಿ ರೂಪಾಯಿ ಬಹುಮಾನ ನೀಡಿದೆ. ಇದರೊಂದಿಗೆ ರನ್ನರ್ ಅಪ್ ನ್ಯೂಜಿಲೆಂಡ್ 10.6 ಕೋ

8 Mar 2026 11:58 pm
Ind Vs Nz Highlights- ಅಹ್ಮದಾಬಾದ್ ನಲ್ಲಿ ಕಿವೀಸ್ ಅನ್ನು `ಸೈಲೆಂಟ್' ಮಾಡಿದ ಭಾರತ: ಹಿಸ್ಟರಿ ರಿಪೀಟ್ ಆಯ್ತು, ಡಿಫೀಟೂ ಆಯ್ತು!

ICC T20 World Cup FInal Match- `ಹಿಸ್ಟರಿ ರಿಪೀಟ್ ಮಾಡ್ತೇವೆ, ಹಿಸ್ಟರಿ ಡಿಫೀಟ್ ಮಾಡ್ತೇವೆ'- ಇದೀಗ ಹೇಳಿದ್ದನ್ನು ಮಾಡಿ ತೋರಿಸಿದೆ ಟೀಂ ಇಂಡಿಯಾ! ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಅನ್ನು ಎಲ್ಲಾ ವಿಭಾಗಗಳಲ್ಲೂ ಸ

8 Mar 2026 10:44 pm
Ind Vs Nz Highlights- ಸಂಜು ಸ್ಯಾಮ್ಸನ್ ವಿಶ್ವದಾಖಲೆಯ ಅರ್ಧಶತಕ! ಕಿವೀಸ್ ವಿರುದ್ಧ ರನ್ ಪರ್ವತವೇರಿ ನಿಂತ ಭಾರತ

ಅಗ್ರ ಕ್ರಮಾಂಕದ ಬ್ಯಾಟರ್ ಗಳಾದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಫೈನಲ್ ಪಂದ್ಯದಲ್ಲಿ ರನ್ ಪರ್ವತವನ್ನೇ ಏರಿ ನಿಂತಿತು

8 Mar 2026 9:09 pm
Ind Vs Nz Highlights- ಅಭಿಷೇಕ್ ಶರ್ಮಾ ಅರ್ಧಶತಕಕ್ಕೆ ಕಿವೀಸ್ ತತ್ತರ; ಎಲ್ಲಾ ಟೀಕೆಗಳಿಗೂ ಫೈನಲ್ ನಲ್ಲೇ ಉತ್ತರ

Abhishek Sharma Half Century- ಅಭಿಷೇಕ್ ಶರ್ಮಾ ಅವರು ಫಾರ್ಮ್ ನಲ್ಲಿ ಇಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಿಂದ ಆತನನ್ನು ಡ್ರಾಪ್ ಮಾಡಿ ಎಂಬಿತ್ಯಾದಿ ಮಾತುಗಳು ಕ್ರಿಕೆಟ್ ಪಂಡಿತರ ಬಾಯಲ್ಲಿ ಕೇಳಿಬಂದ

8 Mar 2026 8:07 pm
ಬೆಂಗಳೂರಿನ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯಿಂದ ರಂಗ ಪಂಚಮಿ; ಕಾಮದಹನ ಮಾಡಿ ಬಣ್ಣದೋಕುಳಿ ಆಡಿ ಸಂಭ್ರಮ

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯು ಭಾನುವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಕಾಮದಹನವನ್ನು ಮಾಡಿ ಬಣ್ಣದೋಕುಳಿ ಆಡಿ ಮಕ್ಕಳು ಮಹಿಳೆಯರು ಸಂಭ್ರಮಿಸಿದ್ದಾರೆ. ಉತ್ತರ ಕರ್ನಾಟಕ ಭಾ

8 Mar 2026 8:01 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿ ಸಮಿತಿ ರಚನೆ: ಸಚಿವರು ಸೇರಿ 31 ಮಂದಿಗೆ ಜವಾಬ್ದಾರಿ

ಕರ್ನಾಟಕದಲ್ಲಿ ಶೀಘ್ರದಲ್ಲಿಯೇ ನಡೆಯಲಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಗೆ ಕಾಂಗ್ರೆಸ್‌ ಉಸ್ತುವಾರಿ ಸಮಿತಿ ರಚನೆ ಮಾಡಿದೆ. ಸಚಿವರು ಸೇರಿದಂತೆ 31 ಮಂದಿಗೆ ಜವಾಬ್ದಾರಿ ನೀಡಲಾಗಿದೆ. ಈ ಸಮಿತಿಯು ಅಭ್ಯರ್ಥಿ

8 Mar 2026 7:41 pm