SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ನದಿಗಳ ಒಡಲಿಗೆ ಕನ್ನ, ಮರಳು ಗಣಿಗಾರಿಕೆ ಅವ್ಯಾಹತ; ಬೇಕಿದೆ ಕಡಿವಾಣ

ತೀರ್ಥಹಳ್ಳಿ ತಾಲೂಕಿನಲ್ಲಿ ತುಂಗೆ, ಮಾಲತಿ, ಕುಶಾವತಿ ನದಿಗಳಲ್ಲಿ ಹಗಲುರಾತ್ರಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ತಡೆಯಲು ಮುಂದಾಗುತ್ತಿಲ್ಲ. ಇದರಿಂದಾಗಿ

1 Feb 2026 8:32 am
ಆಗಸದಿಂದ ರಾಯಚೂರು ವೀಕ್ಷಣೆ: ಉತ್ಸವ ಹಿನ್ನೆಲೆ ಫೆ.4 ರಿಂದ 9 ರವರೆಗೆ ಹೆಲಿಕಾಪ್ಟರ್‌ನಲ್ಲಿ ಹಾರಾಟಕ್ಕೆ ಅವಕಾಶ, ಬೆಲೆ ಎಷ್ಟು?

ರಾಯಚೂರು ಉತ್ಸವದ ಅಂಗವಾಗಿ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಲು ಜನ ಉತ್ಸುಕರಾಗಿದ್ದಾರೆ. ಆನ್‌ಲೈನ್ ನೋಂದಣಿಗೆ ಚಾಲನೆ ದೊರೆತಿದ್ದು, 125ಕ್ಕೂ ಹೆಚ್ಚು ಜನರು ಈಗಾಗಲೇ ಹಣ ಪಾವತಿಸಿ ಬುಕಿಂಗ್ ಮಾಡಿಕೊಂಡಿದ್ದಾರೆ. ಭರ್ಜರಿ ಪ್ರ

1 Feb 2026 5:43 am
ಬಗೆಹರಿಯದ ಬಿಡಿಎ ಲೇಔಟ್ ನೋಂದಣಿ ಗೊಂದಲ: ವಿನಾಯಿತಿ ನೀಡುವಂತೆ ಕೆ-ರೇರಾಗೆ ವಸತಿ ಇಲಾಖೆ ಸೂಚನೆ

ಬಿಡಿಎ ವಸತಿ ಯೋಜನೆಗಳನ್ನು ಕೆ-ರೇರಾದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಕೆ-ರೇರಾ ಆದೇಶ ನೀಡಿದ್ದರೂ ಬಿಡಿಎ ಅದನ್ನು ಪಾಲಿಸುತ್ತಿಲ್ಲ. ಕರ್ನಾಟಕ ಹೋಮ್‌ ಬೈಯರ್ಸ್‌ ಫೋರಂ ದೂರು ನೀಡಿದೆ. ವಸತಿ ಇಲಾಖೆ ಕೆ-ರೇರಾಗೆ ಸ್ಪಷ

1 Feb 2026 5:36 am
ತಿರುವನಂತಪುರದಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪಿಂಗ್! ಹಾಗಿದ್ರೆ ಟಿ20 ವಿಶ್ವಕಪ್ ಗೆ ಸಂಜು ಸ್ಯಾಮ್ಸನ್ ಗಿಲ್ವಾ ಸ್ಥಾನ?

ಸಂಜು ಸ್ಯಾಮ್ಸನ್ ಅವರು ತಮ್ಮ ತವರೂರಿನ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವಿಫಲರಾದ ಬೆನ್ನಲ್ಲೇ ನಡೆದಿರುವ ಬೆಳವಣಿಗೆಯೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ನಾಲ್ಕೂ ಟಿ20 ಪಂದ್ಯಗಳಲ್ಲೂ ವಿಕೆಟ್ ಹಿಂದುಗಡೆ ಮೊದಲನೇ ಪ

31 Jan 2026 11:49 pm
ಶಿಡ್ಲಘಟ್ಟದ ಕಾಂಗ್ರೆಸ್ ನಾಯಕನ ದರ್ಪ ಪ್ರಕರಣದ ಬೆನ್ನಲ್ಲೇ ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕನ ಪುತ್ರನಿಂದ ಪೊಲೀಸರ ಮೇಲೆ ಹಲ್ಲೆ?

ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಪುತ್ರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಗಲಾಟೆ ವಿಚಾರವಾಗಿ ಪೊಲೀಸರು ಹಸನ್ ಎಂಬುವವರನ್ನು ವಶಕ್ಕೆ ಪಡೆಯಲು ತೆರಳಿದ್ದರು. ಈ ವೇಳೆ

31 Jan 2026 11:41 pm
ಇಶಾನ್ ಕಿಶನ್ ಶತಕದ ಬಳಿಕ ಅರ್ಶದೀಪ್ ಸಿಂಗ್ ಫೈಫರ್! ಟೆಸ್ಟ್-ಏಕದಿನದಲ್ಲಿ ಹೋದ ಮಾನ ಟಿ20ಯಲ್ಲಿ ಬಂತು!

2024ರಲ್ಲಿ ಭಾರತ ತಂಡ ನ್ಯೂಜಿಲೆಂಜ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 3-0 ವೈಟ್ ವಾಶ್ ಮುಖಭಂಗ ಅನುಭವಿಸಿತ್ತು. ಇತ್ತೀಚೆಗೆ ಮುಗಿದ ಏಕದಿನ ಸರಣಿಯಲ್ಲೂ 2-1 ಅಂತರದಲ್ಲಿ ಸೋಲನುಭವಿಸಿತ್ತು. ಟೆಸ್ಟ್ ಮತ್ತು ಏಕದಿನ ಸರಣಿಗಳಲ್ಲಿ ಹೋದ ಭಾರ

31 Jan 2026 10:36 pm
`ವಿರಾಟ್ ಕೊಹ್ಲಿ ವಿಕೆಟ್ ಪಡೆದಲ್ಲಿ ಕಾಲಿಗೆ ನಮಸ್ಕರಿಸುವೆ’: ಪಂಜಾಬ್ ಕಿಂಗ್ಸ್ ಯುವ ಸ್ಪಿನ್ನರ್ ವಿಶಾಲ್ ನಿಶಾದ್ ಹೇಳಿದ್ದು ಯಾವರ್ಥದಲ್ಲಿ?

ಪಂಜಾಬ್ ಕಿಂಗ್ಸ್‌ನ ಯುವ ಲೆಗ್ ಸ್ಪಿನ್ನರ್ ವಿಶಾಲ್ ನಿಶಾದ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮ್ಮ ಆದರ್ಶವಾಗಿರುವ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಅವರ ಪಾದ ಮುಟ್ಟಿ ನಮಸ್ಕರಿಸುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಮೂಲದ

31 Jan 2026 10:18 pm
ಬೆಂಗಳೂರು ಎಚ್ಎಸ್ಆರ್ ಲೇಔಟ್ ನಲ್ಲಿ ಮಹಿಳಾ ಟೆಕ್ಕಿ ಮೇಲೆ ಸಾಕು ನಾಯಿ ದಾಳಿ - ಮುಖ, ಕುತ್ತಿಗೆಯಲ್ಲಿ ಜೀವನ ಪೂರ್ತಿ ಗಾಯದ ಕಲೆ

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬೆಳಗಿನ ವಾಕಿಂಗ್‌ಗೆ ತೆರಳಿದ್ದ ಟೆಕ್ಕಿ ಮಹಿಳೆಯ ಮೇಲೆ ನೆರೆಯವರ ಸಾಕು ನಾಯಿ ದಾಳಿ ನಡೆಸಿದೆ. ಈ ಘಟನೆಯಲ್ಲಿ ಮಹಿಳೆಗೆ ಮುಖ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಸುಮಾರು 50ಕ್

31 Jan 2026 10:17 pm
CJ Roy Death: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನ ವಿಚಾರಣೆ ನಡೆಸಿದ ಬೆಂಗಳೂರು ಪೊಲೀಸ್‌! ಯಾರೆಲ್ಲಾ? ಏನಂದ್ರು?

ರಿಯಲ್‌ ಎಸ್ಟೇಟ್‌ ಉದ್ಯಮಿ ರಾಯ್‌ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಐಟಿ ದಾಳಿಯೇ ಆತ್ಮಹತ್ಯೆಗೆ ಕಾರಣ ಎಂದು ಸಹೋದರ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ

31 Jan 2026 9:57 pm
ಕೇಂದ್ರ ಬಜೆಟ್ 2026: 75 ವರ್ಷಗಳ ಸಂಪ್ರದಾಯ ಮುರಿಯಲಿದ್ದಾರಾ ನಿರ್ಮಲಾ ಸೀತಾರಾಮನ್? 'ಪಾರ್ಟ್ 1' ಕೈಬಿಟ್ಟು 'ಪಾರ್ಟ್ 2' ಓದ್ತಾರಾ?

ನಿರ್ಮಲಾ ಸೀತಾರಾಮನ್ ಅವರು ಫೆ. 1ರಂದು 2026ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆ ಕ್ರಮಕ್ಕೆ ಒಂದು ಪದ್ಧತಿಯಿದೆ. ಸಾಮಾನ್ಯವಾಗಿ ವಿತ್ತ ಸಚಿವರು ಓದುವ ಬಜೆಟ್ ಕಾಪಿಯಲ್ಲಿ ಭಾಗ - 1, ಭಾಗ -2 ಎಂಬ ಎರಡು ವಿಭಾಗಗಳಿರುತ್ತವೆ. ಆ ಎರಡನ್ನ

31 Jan 2026 9:19 pm
IND Vs NZ- ಸಂಜು ಸ್ಯಾಮ್ಸನ್ ತವರಲ್ಲಿ ಇಶಾನ್ ಕಿಶನ್ ಶತಕದಬ್ಬರ; ನ್ಯೂಜಿಲೆಂಡ್ ಪಡೆ ನಿರುತ್ತರ

Ishan Kishan Maiden T20i Century-ಎರಡೂ ವರೆ ವರ್ಷಗಳ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಇದೀಗ ಸ್ಫೋಟಕ ಶತಕ ಬಾರಿಸಿ ಮಿಂಚಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ

31 Jan 2026 8:56 pm
ಶಿವರಾತ್ರಿಗೆ ಯಶವಂತಪುರ - ಮಡಗಾಂವ್ ವಿಶೇಷ ರೈಲು; ವೇಳಾಪಟ್ಟಿ ಏನು? ಮಂಗಳೂರು, ಉಡುಪಿ, ಕಾರವಾರ ಮೂಲಕ ಸಂಚಾರ

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಸಂಚರಿಸಲಿದೆ. ಫೆಬ್ರವರಿ 13 ಮತ್ತು 16 ರಂದು

31 Jan 2026 8:24 pm
ಬೆಂಗಳೂರು ಸಮೀಪದ ಪ್ರಮುಖ ಟೋಲ್‌ ಪ್ಲಾಜಾ ಶುಲ್ಕ ಸಂಗ್ರಹ ನಿಯಮಬಾಹಿರ! ಉಚಿತ ಪಾಸ್‌ ನೀಡಲು ಕರ್ನಾಟಕ ಹೈಕೋರ್ಟ್‌ ಆದೇಶ

ಬೆಂಗಳೂರಿನ ಕನಕಪುರ ರಸ್ತೆಯ ಸೋಮನಹಳ್ಳಿ ಗೇಟ್ ಬಳಿ ಟೋಲ್ ಸಂಗ್ರಹ ನಿಯಮಬಾಹಿರ ಎಂದು ಹೈಕೋರ್ಟ್ ಆದೇಶಿಸಿದೆ. ರಾಷ್ಟ್ರೀಯ ಹೆದ್ದಾರಿ ನಿಯಮ ಉಲ್ಲಂಘನೆಯಾಗಿದೆ. ಒಂದು ತಿಂಗಳೊಳಗೆ ಸ್ಥಳೀಯ ನಿವಾಸಿಗಳಿಗೆ ಉಚಿತ ಪಾಸ್ ನೀಡಲು ನಿರ

31 Jan 2026 7:42 pm
ಶ್ರೇಯಸ್ ಗೋಪಾಲ್ ಸಾಹಸಕ್ಕೆ ಪಂಜಾಬ್ ಕಂಗಾಲು; ಆದ್ರೂ ಪಂದ್ಯ ಗೆದ್ದರಷ್ಟೇ ರಣಜಿಯಲ್ಲಿ ಕರ್ನಾಟಕಕ್ಕೆ ಉಳಿಗಾಲ!

Karnataka Vs Punjab Ranji Match- ಗೆಲ್ಲಲೇಬೇಕಾಗಿರುವ ರಣಜಿ ಟ್ರೋಫಿಯ ಗುಂಪು ಹಂತದ ಕೊನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಪ್ರಥಮ ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ತಂಡ ಇದೀಗ ಜಯದತ್ತ ದೃಷ್ಟಿ ನೆಟ್ಟಿದೆ. 3ನೇ ದಿನಾ

31 Jan 2026 7:36 pm
Child health :ಮಕ್ಕಳ ಊಟದ ತಟ್ಟೆಯಲ್ಲಿ ಯಾವೆಲ್ಲ ಆಹಾರಗಳು ಇರಲೇಬೇಕು? Dr. Anupam Jaiswal

Child health :ಮಕ್ಕಳ ಊಟದ ತಟ್ಟೆಯಲ್ಲಿ ಯಾವೆಲ್ಲ ಆಹಾರಗಳು ಇರಲೇಬೇಕು? Dr. Anupam Jaiswal

31 Jan 2026 6:45 pm
ಭಾರತವನ್ನು ರಕ್ಷಣಾ, ಬಾಹ್ಯಾಕಾಶ ಸೂಪರ್ ಪವರ್ ಆಗಿಸಲಿದೆಯೇ ಬಜೆಟ್ 2026-27?

ಫೆಬ್ರವರಿ 1, 2026ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲ ಇದೆ. ಭಾರತದ ವಿವಿಧ ವಲಯಗಳಿಗೆ ಮುಂದಿನ ವರ್ಷ ಎಷ್ಟು ಹಣ ಹೂಡಿಕೆ ಮಾಡಲಿದೆ ಎಂಬುದು

31 Jan 2026 6:18 pm
ಸಿಜೆ ರಾಯ್ ಸಾವಿನ ಬೆನ್ನಲ್ಲೆ ಮೃತ IAS ಅಧಿಕಾರಿ ಡಿಕೆ ರವಿ ಹಳೇ ವಿಡಿಯೋ ವೈರಲ್‌; ಏನಿದು ಕಾನ್ಫಡೆಂಟ್‌ ಗ್ರೂಪ್‌ನ ಕೇಸ್‌?

ಕಾನ್ಫಿಡೆಂಟ್ ಗ್ರೂಪ್‌ನ ಭೂ ಅಕ್ರಮಗಳ ಕುರಿತು ಐಎಎಸ್ ಅಧಿಕಾರಿ ಡಿಕೆ ರವಿ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. 2014ರಲ್ಲಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದಾಗ, ಡಿಕೆ ರವಿ ಅವರು ಕಾನ್ಫಿಡೆಂಟ್ ಗ್ರೂಪ್‌ನ 40 ಎಕರೆಗೂ ಹೆಚ್ಚು ಸರ್ಕಾರ

31 Jan 2026 6:16 pm
ಕಡೇ ಘಳಿಗೆಯಲ್ಲಿ ತಮ್ಮ ತಾಯಿ ಜೊತೆ ಮಾತಾಡಲು ಇಚ್ಛಿಸಿದ್ದ ಸಿ.ಜೆ. ರಾಯ್ - ಉದ್ಯಮಿಯ ಜೀವನದ ಕೊನೆಯ 30 ನಿಮಿಷ ಹೇಗಿತ್ತು?

ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಅವರು ಆದಾಯ ತೆರಿಗೆ ಅಧಿಕಾರಿಗಳ ವಿಚಾರಣೆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾಗ, ತಾಯಿಯೊಂದಿಗ

31 Jan 2026 6:15 pm
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ತನಿಖೆಗೆ ಎಸ್ಐಟಿ ರಚನೆ - ಯಾರಿದ್ದಾರೆ ತಂಡದಲ್ಲಿ?

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ವಿಚಾರಣೆ ವೇಳೆ ಕಾನ್ಫಿಡೆಂಟ್ ಕಂಪನಿ ಮಾಲೀಕ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಬೆಂಗಳೂರು ನಗರ ಜಿಲ್ಲೆಯ ಜಂಟಿ

31 Jan 2026 5:45 pm
ಆಸ್ಟ್ರೇಲಿಯನ್ ಓಪನ್ ನಲ್ಲಿ ಅಚ್ಚರಿ: ನಂಬರ್ 1 ಅರಿನಾ ಸಬಲೆಂಕಾಗೆ ಕಝಕಿಸ್ತಾನದ ಎಲೆನಾ ರೈಬಾಕಿನಾ ಶಾಕ್!

ವಿಶ್ವದ ನಾಲ್ಕು ಪ್ರತಿಷ್ಠಿತ ಗ್ಲಾನ್ ಸ್ಲಾಂಗಳಲ್ಲಿ ಒಂದಾಗಿರುವ ಟೆನಿಸ್ ನ ಮಹಿಳಾ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ವಿಶ್ವದ ನಂಬರ್ ಒನ್ ಮಹಿಳಾ ಆಟಗಾರ್ತಿಯಾಗಿರುವ ಬೆಲಾರಸ್ ನ ಅರಿನಾ ಸಬಲೆಂಕಾ ಅವರಿಗೆ ಕಝಕಿಸ್ತಾ

31 Jan 2026 5:27 pm
ಅಪೆಕ್ಷ್, ಕೆ ಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಜಿದ್ದಿಗೆ ಬಿದ್ದ ಡಿಕೆಶಿ: ಸಿಎಂ ಬಣಕ್ಕೆ ಠಕ್ಕರ್ ಕೊಡಲು ಯಶಸ್ವಿ ಆಗ್ತಾರಾ ಡಿಸಿಎಂ?

ಅಪೆಕ್ಷ್ ಬ್ಯಾಂಕ್ ಚುನಾವಣೆ ಮುಂದೂಡಲ್ಪಟ್ಟಿದ್ದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಪೆಕ್ಷ್ ಬ್ಯಾಂಕ್ ಮತ್ತು ಕೆ ಎಂ ಎಫ್ ಆಡಳಿತದ ಮೇಲೆ ಕಣ್ಣಿಟ್ಟಿದ್ದಾರೆ.

31 Jan 2026 5:25 pm
ವಿಬಿ ಜಿ ರಾಮ್ ಜಿಯಲ್ಲಿ ರಾಮನ ಹೆಸರು ಇರೋದು ಕಾಂಗ್ರೆಸ್ ಸಹಿಸಲಾಗುತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ ಆರೋಪ

ಈ ಸರ್ಕಾರದ ಭ್ರಷ್ಟಾಚಾರ ದಿನಾ ಒಂದೊಂದು ಹೊರ ಬರುತ್ತಿದೆ. ಅಬಕಾರಿ ಸಚಿವರು ನಿನ್ನೆ ಉತ್ತರ ಕೊಟ್ಟಿದ್ದಾರೆ. ಈಗಾಗಲೇ 25 ಲಕ್ಷ ಹಣವನ್ನು ಲೋಕಾಯುಕ್ತದವರು ಹಿಡಿದಿದ್ದು, ಆಡಿಯೋದಲ್ಲಿ ಮಂತ್ರಿ ಹೆಸರು, ಅವರ ಮಗನ ಹೆಸರಿದೆ. ಅಧಿಕಾರ

31 Jan 2026 5:24 pm
WPL 2026: ನಮ್ಮ RCB ಚಾಂಪಿಯನ್ ಆಗಲಿನ್ನು ಒಂದೇ ಮೆಟ್ಟಿಲು! ಹೀಗಿದೆ ಉಳಿದ ತಂಡಗಳ ಪ್ಲೇ ಆಫ್ ಲೆಕ್ಕಾಚಾರ

ಮಹಿಳಾ ಪ್ರೀಮಿಯರ್ ಲೀಗ್ 2026ರ ಇದೀಗ ಕುತೂಹಲದ ಘಟ್ಟಕ್ಕೆ ತಲುಪಿದೆ. ಆರ್ ಸಿಬಿ ನೇರವಾಗಿ ಫೈನಲ್ ಗೆ ತಲುಪಿದ್ದರೆ, ಗುಜರಾತ್ ಜೈಂಟ್ಸ್ ದ್ವಿತೀಯ ಸ್ಥಾನಿಯಾಗಿ ಪ್ಲೇ ಆಫ್ ಗೆ ಪ್ರವೇಶಿಸಿದೆ. ಇದೀಗ 3ನೇ ಸ್ಥಾನಿಯಾಗಿ ಯಾವ ತಂಡ ಪ್ಲೇ ಆ

31 Jan 2026 4:26 pm
ಪಾಕಿಸ್ತಾನದ ಜವಳಿ ವ್ಯಾಪಾರ ಕಸಿದುಕೊಳ್ಳಲಿರುವ ಭಾರತ - EU ವ್ಯಾಪಾರ ಒಪ್ಪಂದ; ‘ಕಾಪಾಡಿ ಪ್ಲೀಸ್’ ಅಂತ ಗೋಗರೆಯುತ್ತಿರುವ ಪಾಕ್!

ಭಾರತ ಹಾಗೂ ಐರೋಪ್ಯ ಒಕ್ಕೂಟದ ನಡುವಿನ ಹೊಸ ವಾಣಿಜ್ಯ ಒಪ್ಪಂದವು ಪಾಕಿಸ್ತಾನದ ಜವಳಿ ಉದ್ಯಮಕ್ಕೆ ಆಘಾತ ನೀಡಿದೆ. ಈ ಒಪ್ಪಂದದಿಂದಾಗಿ ಭಾರತದ ಜವಳಿ ಉತ್ಪನ್ನಗಳು ಐರೋಪ್ಯ ಮಾರುಕಟ್ಟೆಗೆ ತೆರಿಗೆ ರಹಿತವಾಗಿ ಪ್ರವೇಶಿಸಲಿವೆ. ಇದು ಪ

31 Jan 2026 4:18 pm
ಹುಮನಾಬಾದ್ ನಿಗೂಢ ಸ್ಫೋಟ: ಉನ್ನತ ಮಟ್ಟದ ತನಿಖೆಗೆ ಈಶ್ವರ್ ಖಂಡ್ರೆ ಸೂಚನೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆ ಆಘ

31 Jan 2026 4:06 pm
ಜಾಗತಿಕ ವಾಣಿಜ್ಯವನ್ನೇ ಮರುರೂಪಿಸಲಿದೆ ಭಾರತ - ಯುರೋಪ್ ಒಪ್ಪಂದ: ಯಾವ ಕ್ಷೇತ್ರದ ಮೇಲೆ ಏನು ಪರಿಣಾಮ?

ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಕಾರುಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಈ ಒಪ್ಪಂದವು ಜಾಗತಿಕ ಆರ್ಥಿಕತೆಯ 25% ರಷ್ಟು

31 Jan 2026 3:56 pm
ಉದ್ಯಮಿ ಸಿಜೆ ರಾಯ್‌ ಮರಣೋತ್ತರ ಪರೀಕ್ಷೆಯಲ್ಲಿ ಹಲವು ಅಂಶ ಬಹಿರಂಗ! ತಲೆಯ ಬದಲು ಎದೆಗೆ ಗುರಿ ಇಟ್ಟುಕೊಂಡಿದ್ದೇಕೆ?

ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಾನ್ಫಿಟೆಂಡ್‌ ಗ್ರೂಪ್‌ನ ಚೇರ್‌ಮನ್‌ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹಲವು ಅನುಮಾನಗಳು ಮೂಡಿವೆ. ತಲೆಗೆ ಬದಲಾಗಿ ಎದೆಗೆ ಗುಂಡು ಹಾರಿಸಿಕೊಂಡಿರುವುದು,

31 Jan 2026 3:31 pm
ದಾವೋಸ್- 2026 ಸಮಾವೇಶ: ಕರ್ನಾಟಕಕ್ಕೆ ಏನೇನು ಲಾಭ? ಎಂ ಬಿ ಪಾಟೀಲ್ ಕೊಟ್ಟಿದ್ದಾರೆ ಇಂಚಿಂಚು ಮಾಹಿತಿ

* ರಾಜ್ಯದ 2 ಮತ್ತು 3ನೆ ಶ್ರೇಣಿಯ ನಗರಗಳಲ್ಲಿ ಪ್ರಮುಖ ಹೂಡಿಕೆಗಳಿಗೆ ಲಭ್ಯವಿರುವ ಪೂರಕ ವ್ಯವಸ್ಥೆಗಳು, 2ನೆ ಶ್ರೇಣಿಯ ನಗರಗಳನ್ನು ಒಳಗೊಂಡಂತೆ ʼಜಿಸಿಸಿʼ ಗಳ ವಿಸ್ತರಣೆ, ಡೇಟಾ ಕೇಂದ್ರಗಳಿಗೆ ಗ್ರಿಡ್ ಸ್ಥಿರತೆ ಮತ್ತು ವಿಶ್ವಾಸಾರ

31 Jan 2026 3:30 pm
CJ Roy ಯಾವೆಲ್ಲಾ ಚಿತ್ರಗಳನ್ನ ನಿರ್ಮಿಸಿದ್ದರು? ಯಾವೆಲ್ಲಾ ರಿಯಾಲಿಟಿ ಶೋಗಳಿಗೆ ಸ್ಪಾನ್ಸರ್ ಆಗಿದ್ದರು? ಇಲ್ಲಿದೆ ಪಟ್ಟಿ…

ಬರೀ ರಿಯಲ್‌ ಎಸ್ಟೇಟ್ ಉದ್ಯಮದಲ್ಲಿ ಮಾತ್ರವಲ್ಲ.. ಫಿಲ್ಮ್ ಇಂಡಸ್ಟ್ರಿಯಲ್ಲೂ ಸಿಜೆ ರಾಯ್‌ ಹಣದ ಹೊಳೆ ಹರಿಸಿದ್ದರು. ಹಲವು ಸಿನಿಮಾಗಳಿಗೆ ಸಿಜೆ ರಾಯ್‌ ಬಂಡವಾಳ ಹೂಡಿದ್ದರು. 2006 ರಿಂದ ಅನೇಕ ರಿಯಾಲಿಟಿ ಶೋಗಳಿಗೆ ಸಿಜೆ ರಾಯ್‌ ಸ್ಪ

31 Jan 2026 3:14 pm
ಪಾಕ್‌ ನ ಬಲೂಚಿಸ್ತಾನ ಪಾಂತ್ಯದಲ್ಲಿ ʼಆಪರೇಷನ್‌ ಹಿರೋಫ್‌ 2.0ʼ ದಾಳಿ ನಡೆಸಿದ ಬಲೂಚ್‌ ಉಗ್ರ ಪಡೆ: 4 ಪೊಲೀಸರು ಹತ, ಕ್ವೆಟ್ಟಾದಲ್ಲಿ ಗಂಭೀರ ಪರಿಸ್ಥಿತಿ!

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಲೂಚ್ ಪ್ರತ್ಯೇಕತಾವಾದಿ ಗುಂಪು (BLA) ಪಾಕ್ ಸೇನೆ ವಿರುದ್ಧ 'ಆಪರೇಷನ್ ಹಿರೋಫ್ 2.0' ಹೆಸರಿನಲ್ಲಿ ಸರಣಿ ದಾಳಿ ನಡೆಸಿದೆ. ಕ್ವೆಟ್ಟಾ, ಪಾಸ್ನಿ, ಮಸ್ತುಂಗ್, ನುಷ್ಕಿ ಮತ್ತು ಗ್ವಾದರ್ ಜಿಲ್ಲೆಗಳಲ್ಲಿ

31 Jan 2026 3:12 pm
ʻಸಿಜೆ ರಾಯ್‌ ಆತ್ಮಹತ್ಯೆ, ಐಟಿ ಅಧಿಕಾರಿಗಳ ಬಗ್ಗೆ ಪೊಲೀಸರು ತನಿಖೆ ಮಾಡ್ತಾರೆʼ; ಸಚಿವ ಪರಮೇಶ್ವರ್

ಆದಾಯ ತೆರಿಗೆ ಇಲಾಖೆ ಕೇರಳ ಘಟಕದ ಅಧಿಕಾರಿಗಳು ಮೂರು ದಿನಗಳಿಂದ ಕಾನ್ಫಿಡೆಂಟ್‌ ಗ್ರೂಪ್‌ನ ಆರ್ಥಿಕ ವಹಿವಾಟಿನ ಸಂಬಂಧ ದಾಳಿ ನಡೆಸಿದ್ದರು. ಈ ವೇಳೆ ಕಾನ್ಫಿಡೆಂಟ್‌ ಗ್ರೂಪ್‌ನ ಮುಖ್ಯಸ್ಥ ಸಿ.ಜೆ ರಾಯ್‌ ಆತ್ಮಹತ್ಯೆ ಮಾಡಿಕೊಂಡಿ

31 Jan 2026 3:01 pm
ಎಲ್ಲಾ ಕಡೆ ಭಿಕ್ಷೆ ಬೇಡಲು ನಮಗೆ ನಾಚಿಕೆಯಾಗುತ್ತಿದೆ! ಸತ್ಯ ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ ಷರೀಫ್

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು ಎಂದು ಒಪ್ಪಿಕೊಂಡಿದ್ದಾರೆ. ವಿದೇಶಿ ನೆರವನ್ನು ಅವಲಂಬಿಸಿ, ಸಾಲ ಪಡೆಯಲು ಪ್ರಪಂಚದಾದ್ಯಂತ ಅಲ

31 Jan 2026 2:00 pm
Epstein Files: ಬಿಡುಗಡೆಯಾದ ಫೈಲ್ಸ್‌ ನಲ್ಲಿ ಟ್ರಂಪ್‌, ಮಸ್ಕ್‌ ಸೇರಿದಂತೆ ಗಣ್ಯರ ದಂಡು; ಎಪ್ಸ್ಟೀನ್‌ ಸಹವಾಸ ಮಾಡಿದ ಪುರುಷೋತ್ತಮರ ಲಿಸ್ಟ್‌

ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕನ್ ನ್ಯಾಯಂಗ ಇಲಾಖೆ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಭಾವಿಗಳ ಪಟ್ಟಿಯೇ ತುಂಬಿದೆ. ಈ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್, ಬಿಲ್ ಗೇಟ್

31 Jan 2026 1:40 pm
ಕೇಂದ್ರ ಸರ್ಕಾರದ ಮಾತು ಕೇಳದವರ ಮೇಲೆ ಐಟಿ ದಾಳಿ ಆಗ್ತಿದೆ: ಪ್ರಿಯಾಂಕ್ ಖರ್ಗೆ ಆರೋಪ

ಕೇಂದ್ರ ಸರ್ಕಾರದ ಮಾತು ಕೇಳದವರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥನಾಗಿದ್ದ ಕೇರಳ ಮೂಲಕ ಉದ್ಯಮಿ ಸ

31 Jan 2026 1:34 pm
ಯಶವಂತಪುರದಿಂದ ಶಿವಮೊಗ್ಗ ಮಾರ್ಗವಾಗಿ ತಾಳಗುಪ್ಪಗೆ 5 ಟ್ರಿಪ್‌ ವಿಶೇಷ ರೈಲು ಸಂಚಾರ; ಯಾವಾಗ? ವೇಳಾಪಟ್ಟಿ ಏನು?

ಮಾರಿಕಾಂಬಾ ದೇವಿಯ ಜಾತ್ರೆಯ ಪ್ರಯುಕ್ತ, ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ಫೆಬ್ರವರಿ 2026 ರಲ್ಲಿ ನಿರ್ದಿಷ್ಟ ದಿನ

31 Jan 2026 1:22 pm
ಬೀದರ್‌ನಲ್ಲಿ ಅನುಮಾನಸ್ಪದ ಸ್ಫೋಟ; ಎಂಟು ಜನರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಬೀದರ್‌ನ ಗ್ರಾಮವೊಂದರಲ್ಲಿ ಅನುಮಾನಸ್ಪದ ಸ್ಫೋಟ ಸಂಭವಿಸಿದ್ದು, ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ‌ಇಬ್ಬರನ್ನು ಹೈದರಾಬಾದ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ

31 Jan 2026 1:19 pm
ಚಿನ್ನ, ಬೆಳ್ಳಿ ಖರೀದಿದಾರರಿಗೆ ಇಂದು ಸುದಿನ; ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ, ಬೆಂಗಳೂರಿನಲ್ಲಿ ಎಷ್ಟಿದೆ ದರ?

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿರುವ ಹಿನ್ನೆಲೆ, ಬೆಂಗಳೂರಿನಲ್ಲಿ ಅಪ್ಪಟ ಚಿನ್ನ ಮತ್ತು ಆಭರಣ ತಯಾರಿಸುವ ಚ

31 Jan 2026 12:30 pm
ಕಾಂಗೋದ ಕೋಲ್ಟಾನ್‌ ಗಣಿಯಲ್ಲಿ ಸಂಭವಿಸಿದ ಭೂಕುಸಿತ, 200ಕ್ಕೂ ಅಧಿಕ ಜನ ಸಾವು: ಮಣ್ಣಿನ ಆವಶೇಷಗಳಡಿ ಸಿಲುಕಿ ಹಲವರು ನಾಪತ್ತೆ

ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕೋಲ್ಟಾನ್‌ ಗಣಿಯಲ್ಲಿ ಭೂಕುಸಿತ ಸಂಭವಿಸಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮಳೆಗಾಲದಲ್ಲಿ ಹೆಚ್ಚಿದ ತೇವಾಂಶದಿಂದಾಗಿ ಈ ದುರಂತ ಸಂಭವಿಸಿದ್ದು, ಗಣಿಗಾರರು, ಮಕ್ಕಳು ಮತ್ತು

31 Jan 2026 12:12 pm
5 ವರ್ಷಗಳ ಬಳಿಕ ಸತತ 2 ಜನವರಿಯಲ್ಲಿ ಅತ್ಯುತ್ತಮ AQI ಪಡೆದ ದೆಹಲಿ: ಇಂದಿನ ವಾಯು ಗುಣಮಟ್ಟ ಹೇಗಿದೆ?

ದೆಹಲಿಯಲ್ಲಿ 5 ವರ್ಷಗಳ ಬಳಿಕ ಸತತ ಎರಡನೇ ಬಾರಿಗೆ ಜನವರಿ ತಿಂಗಳ ವಾಯುಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಈ ಜನವರಿಯಲ್ಲಿ 307ರ ಸರಾಸರಿ AQI ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಒಂದು ಕೊಂಚ ಕಡಿಮೆಯಿದ್ದರೂ, ಉತ್ತಮವಾಗಿದೆ. ಅಲ್ಲ

31 Jan 2026 10:52 am
ನಾಯಿಯಿಂದ ಕಚ್ಚಿಸಿಕೊಳ್ಳಬೇಡಿ ಹುಷಾರ್: ರಾಜ್ಯದಲ್ಲಿ ರೇಬಿಸ್‌ನಿಂದ 2 ವರ್ಷಗಳಲ್ಲಿ 129 ಮಂದಿ ಸಾವು

ರಾಜ್ಯದಲ್ಲಿ ರೇಬಿಸ್ ರೋಗದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಏರಿಕೆ ಯಾಗಿದೆ. ಕಳೆದ ಎರಡು ವರ್ಷಗಳಲ್ಲಿ 129 ಮಂದಿ ರೇಬಿಸ್ ಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬೀದಿ ನಾಯಿಗಳ ಹಾವಳಿ ಮತ್ತು ನಾಯಿ ಕಡಿತದ ಬಗ್ಗೆ ಸುಪ್ರೀಂ ಕೋ

31 Jan 2026 10:39 am
ಜಂಟಿ ಅಧಿವೇಶನದಲ್ಲಿ ವಿಪಕ್ಷ ಮೇಲುಗೈ? ಸರ್ಕಾರವನ್ನು ಕಟ್ಟಿಹಾಕಲು ಕಮಲ, ದಳ ಆಗಿದ್ಯಾ ಯಶಸ್ವಿ

ಜನವರಿ 22 ರಿಂದ ಜಂಟಿ ಅಧಿವೇಶನ ಆರಂಭಗೊಂಡಿದೆ. ಈ ಬಾರಿಯ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವಿನ ತೀವ್ರ ಜಟಾಪಟಿಗೆ ವೇದಿಕೆಯಾಗುತ್ತಿದೆ. ಈ ಹಿಂದಿನ ಅಧಿವೇಶನದಲ್ಲಿ ಬಿಜೆಪಿ ಅಬ್ಬರ ನಿರೀಕ್ಷೆಯಷ್ಟು ಇರಲಿಲ್ಲವಾದರೂ, ಈ ಬಾರಿ

31 Jan 2026 10:12 am
ಕೋಲ್ಕತ್ತಾದಲ್ಲಿ ಬೆಂಕಿ ದುರಂತ; 25 ಮಂದಿ ಸಾವು 27 ಜನರ ಸುಳಿವೇ ಇಲ್ಲ; ಮೃತರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದಿ ಪ್ರಧಾನಿ

ಕೋಲ್ಕತ್ತಾದಲ್ಲಿನ ಆನಂದಪುರದಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಕಾರ್ಮಿಕರು ಸಾವನ್ನಪ್ಪಿದ್ದರು. ಇನ್ನು ಇಪ್ಪತ್ತೇಳು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮೊದಲು ಪುಷ್ಪಾಂಜಲಿ ಡೆಕೋರೇಟರ್ಸ್ ಎಂಬ ಕಂಪನಿಯ ಗೋದಾಮಿನಲ

31 Jan 2026 10:01 am
ಯುಕೆ ಚೀನಾದೊಂದಿಗೆ ವ್ಯಾಪಾರ ಮಾಡೋದು ʼತುಂಬಾ ಡೇಂಜರೆಸ್‌ʼ ಎಂದ ಟ್ರಂಪ್‌: ಯುಎಸ್‌ ಗೆ ಅಪಾಯ ಎಂದು ಮಾರ್ಮಿಕವಾಗಿ ನುಡಿದ್ರಾ ಟ್ರಂಪ್‌?

ಅಮೆರಿಕಾದ ಕಠಿಣ ಸುಂಕ ನೀತಿಯಿಂದಾಗಿ ಮಿತ್ರರಾಷ್ಟ್ರಗಳು ಚೀನಾದತ್ತ ಮುಖ ಮಾಡುತ್ತಿರುವುದು ಅಧ್ಯಕ್ಷ ಟ್ರಂಪ್‌ಗೆ ಚಿಂತೆ ಮೂಡಿಸಿದೆ. 8 ವರ್ಷಗಳ ಬಳಿಕ ಮೊದಲ ಬಾರಿಗೆ ಯುಕೆ ಪ್ರಧಾನಿಯೊಬ್ಬರು ಚೀನಾ ಪ್ರವಾಸ ಬೆಳೆಸಿದ್ದಾರೆ. ಯು

31 Jan 2026 9:59 am
ಏನಿದು ಸರ್ಕಾರದ ಜೊತೆಗೆ ಕುವೆಂಪು ಕುಟುಂಬದ ತಕರಾರು? 5 ಕೋಟಿ ಕೇಳಿದ್ದವರು 15 ಕೋಟಿ ರೂ.ಗಳಿಗೆ ಮನವಿ ಇಟ್ಟಿದ್ಯಾಕೆ? ಕಾರಣವೇನು?

ಮೈಸೂರಿನಲ್ಲಿ ಕುವೆಂಪು ಅವರ ಉದಯ ರವಿ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಕುವೆಂಪು ಅವರ ಕುಟುಂಬವು ಹಣಕಾಸಿನ ಬೇಡಿಕೆ ಮತ್ತು ಷರತ್ತುಗಳನ್ನು ಮುಂದಿಟ್ಟು ಸಹಕರಿಸುತ್ತಿಲ

31 Jan 2026 9:48 am
ರಾಜ್ಯದ ಇಬ್ಬರು IAS ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ; KPTCL ಎಂಡಿ ಏಕಾಏಕಿ ಎತ್ತಂಗಡಿ!

ಕರ್ನಾಟಕ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸ

31 Jan 2026 9:44 am
ಬಿರಿಯಾನಿ ತಿಂದಕ್ಕೆ ಬಂದ ಭಾರೀ ಟೀಕೆಗೆ ಡಾಲಿ ಧನಂಜಯ ಖಡಕ್ ಉತ್ತರ! ಜಾತಿ, ಊಟದ ಬಗ್ಗೆ ಏನಂದ್ರು ನಟ?

ನಟ ಡಾಲಿ ಧನಂಜಯ ಮಾಂಸಾಹಾರ ಸೇವನೆ ವಿವಾದಕ್ಕೆ ಸ್ವತಃ ಪ್ರತಿಕ್ರಿಯೆ ನೀಡಿದ್ದು, ಆಹಾರದ ಆಯ್ಕೆ ವೈಯಕ್ತಿಕ ಎಂದಿದ್ದಾರೆ. ಸ್ನೇಹಿತನ ಹೋಟೆಲ್‌ಗೆ ಊಟಕ್ಕೆ ಹೋಗಿದ್ದನ್ನು ಜಾತಿ, ಸಮುದಾಯದೊಂದಿಗೆ ತಳುಕು ಹಾಕಿರುವುದು ಬೇಸರ ತಂದ

31 Jan 2026 9:01 am
ಬೇಸಿಗೆಗೂ ಮುನ್ನವೇ ಮಾರುಕಟ್ಟೆಗಳಲ್ಲಿ ಕಲ್ಲಂಗಡಿ ಲಗ್ಗೆ; ನಿರ್ಜಲೀಕರಣ ನೀಗಿಸುವ ಈ ಹಣ್ಣಿನ ಬೆಲೆ ಹೇಗಿದೆ?

ಚನ್ನಪಟ್ಟಣದಲ್ಲಿ ಬೇಸಿಗೆಗೂ ಮೊದಲೇ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ಬಂದಿದೆ. ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ತಂಪು ಪಾನೀಯಗಳು ಹಾಗೂ ಹಣ್ಣುಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ವ್ಯಾಪಾರಿಗಳು ಪಕ್ಕದ ರಾಜ್

31 Jan 2026 8:30 am
ಗಗನಕ್ಕೇರಿದ ಚಿನ್ನದ ದರ, ಗ್ರಾಹಕರನ್ನು ಸೆಳೆಯಲು ಹೊಸ ಐಡಿಯಾ:ಕಡಿಮೆ ದರದ 14 ಕ್ಯಾರೆಟ್‌ ಚಿನ್ನದ ಆಭರಣ ತಯಾರಿಕೆಗೆ ಪ್ಲ್ಯಾನ್‌!

ಚಿನ್ನ ಬೆಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದ ಒಂದೆಡೆ ಜನ ಸಾಮಾನ್ಯರು ಚಿನ್ನ ಖರೀದಿಸಲು ಯೋಚಿಸುವಂತಾದರೆ, ಇನ್ನೊಂದೆಡೆ ಆಭರಣ ವ್ಯಾಪಾರಕ್ಕೂ ಇದು ಹೊಡೆತ ನೀಡಿದೆ. ಇದಕ್ಕೆ ಪರಿಹಾರವಾಗಿ ಮಾಸ್ಟರ್‌ ಪ್ಲ್ಯಾನ್‌ ರೂಪಿಸಿರುವ ಆಭ

31 Jan 2026 7:48 am
ಚಿನ್ನ-ಬೆಳ್ಳಿಗೆ ಭಾರಿ ಬೆಲೆ; ಮಂಗಳೂರಿನಲ್ಲಿ ಖದೀಮರ ಕೈ ಚಳಕ ಶುರು, ದೈವಸ್ಥಾನ-ದೇವಸ್ಥಾನಗಳೇ ಟಾರ್ಗೆಟ್

ಚಿನ್ನ, ಬೆಳ್ಳಿ, ಪಂಚಲೋಹಗಳ ಬೆಲೆ ಏರಿಕೆಯಿಂದಾಗಿ ದೇವಸ್ಥಾನ, ದೈವಸ್ಥಾನಗಳನ್ನು ಗುರಿಯಾಗಿಸಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕುಳಾಯಿ, ಕದ್ರಿ, KSRTC ಬಸ್ ಕ್ಯಾಬಿನ್‌ನಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ವರದ

31 Jan 2026 7:26 am
ಸಿಗರೇಟು ಉತ್ಪಾದಕ ಕಂಪನಿಗೆ KSPCB ಶಾಕ್;‌ ಪೈಲಟ್‌ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ಹಿನ್ನೆಲೆ ನೋಟಿಸ್‌ ಜಾರಿ

ಬೆಂಗಳೂರಿನಲ್ಲಿ ಸಿಗರೇಟು ತುಂಡುಗಳ ಸಂಗ್ರಹ ಮತ್ತು ವಿಲೇವಾರಿಗಾಗಿ ಪ್ರಾಯೋಗಿಕ ಯೋಜನೆ ಜಾರಿಗೆ ತರಲು ಕೆಎಸ್‌ಪಿಸಿಬಿ ಸಿಗರೇಟು ತಯಾರಕ ಕಂಪನಿಗೆ ನಿರ್ದೇಶಿಸಿತ್ತು. ಆದರೂ, ಕಂಪನಿ ನಿರ್ಲಕ್ಷ್ಯ ತೋರಿದ ಕಾರಣ ಕೆಎಸ್‌ಪಿಸಿಬಿ

31 Jan 2026 6:21 am
ʻಮಹಾʼ ರಾಜಕಾರಣದಲ್ಲಿ ಹೊಸ ಇತಿಹಾಸ; ಮೊದಲ ಮಹಿಳಾ ಡಿಸಿಎಂ ಆಗಿ ಸುನೇತ್ರಾ ಇಂದು(ಜ.31) ಸಂಜೆಯೇ ಪದಗ್ರಹಣ

ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇಂದು ಸಂಜೆ 5ಕ್ಕೆ ಅವರು ಸುನೇತ್ರಾ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾ

31 Jan 2026 5:44 am
ಭಾರತದಿಂದ ವಿದೇಶಿಯರನ್ನು ಹೊರಹಾಕುವ ಅಧಿಕಾರ ಕೇಂದ್ರಕ್ಕಿದೆ: ಹೈಕೋರ್ಟ್‌

ಭಾರತದಿಂದ ಯಾವುದೇ ವಿದೇಶಿಯರನ್ನು ಹೊರಹಾಕುವ ಅಧಿಕಾರ ಕೇಂದ್ರಕ್ಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಭಾರತದಲ್ಲಿರುವ ವಿದೇಶಿಯರು ತಮ್ಮ ವೀಸಾ ಅಥವಾ ವೀಸಾ ನವೀಕರಣಕ್ಕಾಗಿ ಅಧಿಕಾರಿಗಳನ್ನು ಒತ್ತಾಯಿಸುವ ಹಕ್ಕನ್ನು ಹೊಂ

31 Jan 2026 5:04 am
87 ಲಕ್ಷದ BMW ಕಾರು ಬಿಟ್ಟು ಟ್ಯಾಕ್ಸಿಯಲ್ಲಿ ಸಂಚರಿಸಿದ ಹಿಂದಿ ನಟ ಗೋವಿಂದಾ - “ಛೇ… ಇಂಥಾ ಗತಿ ಬರಬಾರದಿತ್ತು” ಎಂದ ನೆಟ್ಟಿಗರು!

ನಟ ಗೋವಿಂದಾ ಆಗ್ರಾಗೆ ಭೇಟಿ ನೀಡಿದಾಗ ಟ್ಯಾಕ್ಸಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರು ದಿವಾಳಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ, ವಿಮಾನ ನಿಲ್ದಾಣದ ನಿ

31 Jan 2026 1:31 am
ದಾರಿ ಕಾಯುತ್ತಿರುವ ತೇಜಸ್ವಿನಿ

ದಾರಿ ಕಾಯುತ್ತಿರುವ ತೇಜಸ್ವಿನಿ

31 Jan 2026 12:48 am
ಹರ್ಮನ್ ಪ್ರೀತ್ ಕೌರ್ ಪಡೆಯನ್ನು ಕಟ್ಟಿಹಾಕಿದ ಗುಜರಾತ್ ಜೈಂಟ್ಸ್ ಪ್ಲೇ ಆಫ್ ಗೆ ಎಂಟ್ರಿ!; ಮುಂಬೈಗಿದೆ ಇನ್ನೂ ಒಂದು ಚಾನ್ಸ್!

ಹರ್ಮನ್ ಪ್ರೀತ್ ಕೌರ್ ಅವರ ತೀವ್ರ ಹೋರಾಟದ ಬಳಿಕವೂ ಮುಂಬೈ ಇಂಡಿಯನ್ಸ್ ತಂಡವನ್ನು 11 ರನ್ ಗಳ ಅಂತರದಲ್ಲಿ ಸೋಲಿಸುವ ಮೂಲಕ ಗುಜರಾತ್ ಜೈಂಟ್ಸ್ 2026 ಟೂರ್ನಿಯ ಪ್ಲೇಆಫ್ ಪ್ರವೇಶಿಸಿದೆ. ಆಡಿದ 8 ಪಂದ್ಯಗಳಿಂದ 6 ಗೆಲುವುಗಳಿಂದ 12 ಅಂಕಗಳನ

30 Jan 2026 11:42 pm
ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಭರಿತ ಆಹಾರಗಳು

ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಭರಿತ ಆಹಾರಗಳು

30 Jan 2026 11:35 pm
ಡಿಸಿಎಂ ಸ್ಥಾನಕ್ಕೆ ಸುನೇತ್ರಾ ಅತ್ತಿಗೆ ಆಯ್ಕೆ ಮಾಡಿದರೆ ಸ್ವಾಗತ; ಎನ್‌ಸಿಪಿ ಎರಡೂ ಬಣ, ಬಿಜೆಪಿಯಲ್ಲಿ ಇಲ್ಲ ಭಿನ್ನಮತ

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ನಿಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸ್ಥಾನ ಖಾಲಿಯಾಗಿದ್ದು, ಈ ಸ್ಥಾನಕ್ಕೆ ಅಜಿತ

30 Jan 2026 10:53 pm
ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿಲ್ಲ! ಸಿಬಿಐ ವರದಿಯಲ್ಲಿ ಉಲ್ಲೇಖ - ರಾಜಕೀಯಕ್ಕಾಗಿ ಹಿಂದೂಗಳ ಭಾವನೆ ಬಳಸಿಕೊಳ್ಳಲಾಯ್ತಾ?

ಕಳೆದ ವರ್ಷ ಭುಗಿಲೆದ್ದಿದ್ದ ತಿರುಪತಿ ಲಡ್ಡು ಕಲಬೆರೆಕೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ, ನೆಲ್ಲೂರು ನ್ಯಾಯಾಲಯಕ್ಕೆ ಜ. 30ರಂದು ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ. ಅದರಲ್ಲಿ

30 Jan 2026 10:24 pm
ಟಿ20 ವಿಶ್ವಕಪ್ ಗೆ ಮ್ಯಾಚ್ ರೆಫ್ರಿ- ಅಂಪೈರ್ ಗಳ ಪ್ರಕಟಿಸಿದ ಐಸಿಸಿ; ಜಾವಗಲ್ ಶ್ರೀನಾಥ್ ತಂಡದಲ್ಲಿರುವ ಏಕೈಕ ಕನ್ನಡಿಗ

ಟಿ20 ವಿಶ್ವಕಪ್‌ ಟೂರ್ನಿಗೆ ಇದೀಗ ತೀರ್ಪುಗಾರರ ಪಟ್ಟಿಯನ್ನು ಐಸಿಸಿ ಇದೀಗ ಪ್ರಕಟಿಸಿದೆ. ಕರ್ನಾಟಕದ ಹೆಮ್ಮೆಯ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ಆರು ಮಂದಿ ಮ್ಯಾಚ್ ರೆಫರಿಗಳ ತಂಡದಲ್ಲಿ ಆಯ್ಕೆಯಾಗಿದ್ದಾರೆ. ನಿತಿನ್

30 Jan 2026 10:24 pm
ಗುಡ್‌ನ್ಯೂಸ್‌: 2 ಸಾವಿರ ಹುದ್ದೆ ಭರ್ತಿಗೆ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ; ಯಾವೆಲ್ಲಾ ಹುದ್ದೆ?

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 2 ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. 2025-26ನೇ ಸಾಲಿನ ಬಜೆಟ್ ಘೋಷಣೆಯಂತೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಸರ್ಕಾರಿ ಪ್ರಥಮ ದರ್

30 Jan 2026 9:56 pm
ಗುಜರಾತ್‌ ಲೂಟಿಕೋರರು ಸೇಫ್‌, ಕರ್ನಾಟಕ ಉದ್ಯಮಿಗಳಿಗೆ ಕಾಟ; ಸಿಜೆ ರಾಯ್‌ ಆತ್ಮಹತ್ಯೆಗೆ ʻತೆರಿಗೆ ಭಯೋತ್ಪಾದನೆʼ ಕಾರಣ ಎಂದ ಯೂತ್ ಕಾಂಗ್ರೆಸ್‌!

ಐಟಿ ದಾಳಿ ಸಂದರ್ಭದಲ್ಲಿ ಕಾನ್ಫಿಡೆನ್ಸ್‌ ಗ್ರೂಪ್‌ ಮಾಲೀಕ ಸಿಜೆ ರಾಯ್‌ ಆತ್ಮಹತ್ಯೆಗೆ ಶರಣಾಗಿರುವುದು ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಘಟನೆಗೆ ಕೇಂದ್ರ ಸರ್ಕಾರದ ತೆರಿಗೆ ಭಯೋತ್ಪಾದನೆ ಕಾರಣ ಎಂದಿರುವ ಯೂತ್‌

30 Jan 2026 9:37 pm
ಹೋಮ್‌ ವರ್ಕ್‌ ಮಾಡದ 4ನೇ ಕ್ಲಾಸ್ ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿ ಮೇಲೆ ಬಿತ್ತು ಪೊಲೀಸ್‌ ಕೇಸ್‌! ಬೆಂಗಳೂರಿನಲ್ಲಿ ಘಟನೆ

ಹೋಂ ವರ್ಕ್ ಮಾಡದ 4ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಶಾಲೆಯ ಎಚ್‌ಆರ್ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಆತಂಕಗೊಂಡ ಮಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾ

30 Jan 2026 9:14 pm
ಏಕಾಏಕಿ ಕಣ್ಮರೆಯಾಗಿ ಮತ್ತೆ ಪ್ರತ್ಯಕ್ಷವಾದ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ಖಾತೆ: ಏನಿದರ ಹಕೀಕತ್ತು?

ಭಾರತ ಕ್ರಿಕೆಟ್ ನ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಅಭಿಮಾನಿಗಳ ಬಳಗ ಸಣ್ಣದಲ್ಲ. ಅವರು ಪ್ರಪಂಚದ ಯಾವುದೇ ಮೂಲೆಯಲ್ಲಿ ಬೇಕಾದರೂ ಆಡಿದರೂ ಅಭಿಮಾನಿಗಳ ದೊಡ್ಡ ಬಳಗವೇ ಕ್ರೀಡಾಂಗಣದಲ್ಲಿ ನೆರೆದಿರುತ್ತದೆ. ಸಾಮಾಜಿಕ ಜಾಲತಾಣಗಳ

30 Jan 2026 8:48 pm
Budget 2026: ನಿಮ್ಮ ಟೇಕ್‌ ಹೋಮ್‌ ಸ್ಯಾಲರಿ ಹೆಚ್ಚಿಸುತ್ತಾ ಮೋದಿ ಸರ್ಕಾರ? ಭಾನುವಾರ ಗೊತ್ತಾಗುತ್ತೆ ಹಣೆಬರಹ

ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್‌ ಮಂಡನೆ ಹತ್ತಿರವಾಗುತ್ತಿದ್ದಂತೇ, ದೇಶದ ಮಧ್ಯ,ಮ ವರ್ಗ ಆಶಾಗೋಪುರ ಕಟ್ಟಿಕೊಳ್ಳಲು ಆರಂಭಿಸುತ್ತದೆ. ಸಾಮಾನ್ಯವಾಗಿ ತೆರಿಗೆ ವಿನಾಯಿತಿ ಈ ವರ್ಗದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುತ್ತದೆ.

30 Jan 2026 8:37 pm
’5ವರ್ಷ ನೀವೇ ಸಿಎಂ ಆಗಿರಿ, ಡಿಕೆಶಿ ಆಗದಂತೆ ನೋಡಿಕೊಳ್ಳಿ’ : ಸದನದಲ್ಲೇ ಸಿದ್ದರಾಮಯ್ಯಗೆ ಬಿಜೆಪಿ ಶಾಸಕರೊಬ್ಬರ ಮನವಿ!

BJP MLA Janardhana Reddy : ವಿಧಾನ ಮಂಡಲದ ಅಧಿವೇಶನದಲ್ಲೇ ಬಿಜೆಪಿಯ ಶಾಸಕ ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶುಭ ಕೋರಿದ್ದಾರೆ. ಇನ್ನೂ ಎರಡೂವರೆ ವರ್ಷ ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯಿರಿ, ಡಿಕೆ ಶಿವಕುಮಾರ್ ಆಗದ

30 Jan 2026 8:33 pm
ಬದುಕಿನ ಕಾನ್ಫಿಡೆನ್ಸ್‌ ಕಳೆದುಕೊಂಡ ಉದ್ಯಮಿ ಸಿಜೆ ರಾಯ್; IT ಅಧಿಕಾರಿಗಳೆದುರೆ ಎದೆಗೆ ಸೆಲ್ಫ್‌ ಶೂಟ್‌! ಸ್ಥಳದಲ್ಲಿ ನಡೆದಿದ್ದೇನು?

ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಅವರು ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಟಿ ದಾಳಿ ನಡೆದಾಗ ಸ್ವತಃ ತಾವೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.

30 Jan 2026 7:27 pm
ನಾಗಾಲೋಟದಲ್ಲಿದ್ದ ಮೆಟಲ್‌ ಷೇರುಗಳು ಏಕಾಏಕಿ ಕುಸಿತ, 12% ಇಳಿಕೆ, ಹೂಡಿಕೆದಾರರು ಕಂಗಾಲು; ಕಾರಣ ಏನು?

ಶುಕ್ರವಾರ ಚಿನ್ನ, ಬೆಳ್ಳಿ, ತಾಮ್ರ, ಅಲ್ಯುಮಿನಿಯಂ ದರಗಳು ಇಳಿಕೆ ಕಾಣುತ್ತಿದ್ದಂತೆ ಇತ್ತ, ಷೇರುಗಳೂ ನೆಲಕಚ್ಚಿವೆ. ಲೋಹದ ಕಂಪನಿಗಳ ಷೇರುಗಳು ಇಳಿಕೆ ಕಂಡಿದ್ದರೆ, ನಿಫ್ಟಿ ಮೆಟಲ್‌ ಸೂಚ್ಯಂಕ ಶೇಕಡಾ 5ಕ್ಕಿಂತ ಹೆಚ್ಚು ಕುಸಿತ ಕಂಡ

30 Jan 2026 7:25 pm
ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳ ಟಾರ್ಗೆಟ್: ನನ್ನ ಮೇಲೆ 15 ಕೇಸ್ ಹಾಕಿದ್ದಾರೆ! ವೇದವ್ಯಾಸ ಕಾಮತ್ ಆಕ್ರೋಶ

ವಿಧಾನಸಭೆಯಲ್ಲಿ ಇಂದು (ಜ.30-ಗುರುವಾರ) ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡಿಸಿದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌, ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ಎಂದು ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಮಾತ

30 Jan 2026 7:21 pm
ಕೆಎಲ್ ರಾಹುಲ್ ಅರ್ಧಶತಕದ ಬಳಿಕ ಶ್ರೇಯಸ್ ಗೋಪಾಲ್ ಸಾಹಸ; ಗೆಲ್ಲಲೇಬೇಕಾದ ರಣಜಿ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆಗೆ ಕರ್ನಾಟಕ ಪರದಾಟ

Karnataka Vs Punjab- ರಣಜಿ ಟ್ರೋಫಿಯ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ಗೆಲ್ಲಲೇಬೇಕಾಗಿರುವ ಪಂದ್ಯದಲ್ಲಿ ಕರ್ನಾಟಕ ಇದೀಗ ಪ್ರಥಮ ಇನ್ನಿಂಗ್ಸ್ ಮುನ್ನಡೆ ಗಳಿಸಲು ಹರಸಾಹಸ ಮಾಡುತ್ತಿದೆ. ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ

30 Jan 2026 7:13 pm
ಶಿಡ್ಲಘಟ್ಟ ಪೌರಾಯುಕ್ತೆಗೆ ಜೀವ ಬೆದರಿಕೆ ಹಾಕಿದ್ದ ರಾಜೀವ್ ಗೌಡಗೆ ಷರತ್ತುಬದ್ಧ ಜಾಮೀನು

ಶಿಡ್ಲಘಟ್ಟ ನಗರಸಭೆ ಆಯುಕ್ತರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. 50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ಮತ್ತು ಪೊಲೀಸರ ತನಿಖೆಗೆ ಸಹಕರಿಸುವ ಷರತ್ತು ವಿಧಿಸಲಾಗಿದೆ. ಜಾ

30 Jan 2026 6:58 pm
ಮಹಮೂದ್‌ ಘಜ್ನಿ ಭಾರತೀಯ ಎಂದ ಹಮೀದ್‌ ಅನ್ಸಾರಿ; ಕ್ರೂರ ಆಕ್ರಮಣದ ಇತಿಹಾಸ ಮರೆಸುವ ಕುತಂತ್ರ ಎಂದ ಬಿಜೆಪಿ!

ಕೆಲವೊಮ್ಮೆ ಸೋಕಾಲ್ಡ್‌ ಬುದ್ಧಿಜೀವಿಗಳ ಬೌದ್ಧಿಕ ದಿವಾಳಿತನ ಭಾರೀ ಅವಾಂತರಗಳನ್ನು ಸೃಷ್ಟಿಸುತ್ತದೆ. ಅನಗತ್ಯ ವಿಷಯಗಳ ಮೇಲಿನ ಪಾಂಡಿತ್ಯ ಪ್ರದರ್ಶನ ನಗೆಪಾಟಲಿಗೆ ಗುರಿಯಾಗುತ್ತದೆ. ಅದರಲ್ಲೂ ರಾಜಕೀಯ ನಾಯಕರ ಅಸೂಕ್ಷ್ಮ ಹೇಳ

30 Jan 2026 6:22 pm
ಟಿ20 ವಿಶ್ವಕಪ್ ಬಹಿಷ್ಕರಿಸುತ್ತೇವೆ ಎಂದಿದ್ದ ಪಾಕಿಸ್ತಾನ ಈಗ ಸೈಲೆಂಟಾಗಿ ಲಂಕಾ ವಿಮಾನ ಹತ್ತಲು ರೆಡಿ!

ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಪಾಕಿಸ್ತಾನ ಈಗ ಪಂದ್ಯಾವಳಿಯಲ್ಲಿ ಆಡಲು ಸಿದ್ಧವಾಗಿದೆ. ಪ್ರಧಾನಿ ಭೇಟಿ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರು ನಿರ್ಧಾರ ಬದಲಿಸಿದ್ದಾರೆ. 2025ರ ಒಪ್ಪಂದದಂತೆ ಭಾರ

30 Jan 2026 6:21 pm
ಸರ್ಕಾರದಿಂದ ವಿದ್ಯಾರ್ಥಿಗಳಿಗೆ KEO' ಎಐ ಪರ್ಸನಲ್ ಕಂಪ್ಯೂಟರ್ ವಿತರಣೆ: ಕೇವಲ 18,999 ರೂಗೆ ಮಾರಾಟ! ವಿಶೆಷತೆಗಳೇನು?

ಕರ್ನಾಟಕ ಸರ್ಕಾರವು ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ನೀಡಲು ಕಿಯೋ ಎಂಬ ಹೊಸ ಮೈಕ್ರೋ ಪರ್ಸನಲ್‌ ಕಂಪ್ಯೂಟರ್‌ ಅನ್ನು ಪರಿಚಯಿಸಿದೆ. ಇದು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ವಿನ್ಯಾಸಗೊಂಡು ತಯಾರಾದ ಸಾಧನವಾಗಿದ

30 Jan 2026 6:14 pm
Breaking: ಊಹಾಪೋಹಗಳಿಗೆ ಟ್ರಂಪ್ ಪೂರ್ಣ ವಿರಾಮ, ಫೆಡ್‌ ಅಧ್ಯಕ್ಷ ಸ್ಥಾನಕ್ಕೆ ಕೆವಿನ್‌ ವಾರ್ಷ್‌ ನೇಮಕ

ಹಣಕಾಸು ಮಾರುಕಟ್ಟೆಯಲ್ಲಿ ಕಳೆದ ಹಲವು ಸಮಯದಿಂದ ಓಡಾಡುತ್ತಿದ್ದ ಗಾಳಿಸುದ್ದಿಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಪೂರ್ಣ ವಿರಾಮ ಹಾಕಿದ್ದಾರೆ. ನಿರೀಕ್ಷೆಯಂತೆ ಜಗತ್ತಿನ ಅತ್ಯಂತ ಪ್ರಭಾವಿ, ಪ್ರತಿ

30 Jan 2026 5:43 pm
ಬೆಂಗಳೂರಿನಲ್ಲಿ ಕಾನ್ಪಿಡೆಂಟ್‌ ಗ್ರೂಪ್‌ ಚೇರ್‌ಮನ್ ಸಿಜೆ ರಾಯ್ ಆತ್ಮಹತ್ಯೆ! ಸಾವಿರಾರು ಕೋಟಿ ರೂ ಒಡೆಯನ ಸಾವಿಗೆ ಕಾರಣವೇನು?

ಬೆಂಗಳೂರಿನ ಖ್ಯಾತ ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿಜೆ ರಾಯ್ ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ಪದೇ ಪದೇ ಆದ ದಾಳಿಗಳಿಂದ ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದ

30 Jan 2026 5:37 pm
T20 World Cup- ಪಾಕಿಸ್ತಾನವನ್ನು ಬೆಂಬಿಡದೆ ಕಾಲೆಳೆಯುತ್ತಿರುವ ಐಸ್ಲೆಂಡ್! ಇನ್ನೂ ಬೊಂಬಾಟಾಗಿದೆ ಈ ಸಲದ ಟ್ವೀಟ್

​​​ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಬಗ್ಗೆ ಮಾತನಾಡುತ್ತಿರುವುದಕ್ಕೆ ನಾವು ಭಾಗವಹಿಸಲು ಸಿದ್ಧ ಎಂದು ಐಸ್‌ಲ್ಯಾಂಡ್ ಕ್ರಿಕೆಟ್ ಮಂಡಳಿಯು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮಾಷೆಯಾಗಿ ಪೋಸ್ಟ್ ಮಾಡಿದ

30 Jan 2026 5:19 pm
KSRTC ಸೇರಿ ಎಲ್ಲಾ ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ಬ್ಯಾನ್‌! ಸಾರಿಗೆ ಸಚಿವ ಮಹತ್ವದ ಆದೇಶ

ಸಾರಿಗೆ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ನಿರ್ಬಂಧಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡಲೇ ಬಸ್‌ಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಮಹತ್ವದ ಸೂಚನೆ ನೀಡಿದ್ದಾರೆ. ಸಾರ್ವ

30 Jan 2026 5:13 pm
ಡಿಕೆ ಶಿವಕುಮಾರ್‌ ಹೆಸರಲ್ಲ ಬ್ರ್ಯಾಂಡ್‌ ಎಂದ ಕಾಂಗ್ರೆಸ್‌; ಡಿಸಿಎಂ ಹೇಳಿದಂಗೆ ಕೇಳುತ್ತಿವೆ ಈ ದಿನಗಳು

ಕರ್ನಾಟಕ ಕಾಂಗ್ರೆಸ್‌ನ ನಾಯಕತ್ವ ವಿವಾದ ದಿನಕ್ಕೊಂದು ರೂಪದಲ್ಲಿ ಸ್ಫೋಟಗೊಳ್ಳುತ್ತದೆ. ಮುಖ್ಯುಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಕುರ್ಚಿ ಕಾಳಗ ವರ್ಣರಂಜಿತವಾಗಿದೆ. ದಿನಕ್ಕೊಂದು

30 Jan 2026 5:08 pm
ಶಬರಿಮಲೆ ಚಿನ್ನ ಕಳ್ಳತನ ಕೇಸ್‌ನಲ್ಲಿ ಬಹುಭಾಷಾ ನಟ ಜಯರಾಂ ವಿಚಾರಣೆ, ಕಾಂತಾರ ನಟನ ಮನೆಗೆ ಬಂದಿದ್ಯಾಕೆ ಪೊಲೀಸರು?

ಶಬರಿಮಲೆಯಲ್ಲಿ ನಡೆದಿರುವ ಚಿನ್ನ ಕಳ್ಳತನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಬಹುಭಾಷಾ ನಟ ಜಯರಾಂ ಅವರನ್ನೂ ಪ್ರಕರಣದಲ್ಲಿ ವಿಚಾರಣೆ ಮಾಡಲಾಗಿದೆ. ಪ್ರಕರಣದ ತನಿಖೆಗೆ ನೇಮಿಸಲಾಗಿರುವ ವಿಶೇಷ ತನಿಖ

30 Jan 2026 4:35 pm
ದೇಶಾದ್ಯಂತ 2900 KM ನಮೋ ಭಾರತ್ ರೈಲು ಕಾರಿಡಾರ್; ಆರ್ಥಿಕ ಸಮೀಕ್ಷೆಯಲ್ಲಿ ಕರ್ನಾಟಕದ 3 ಮಾರ್ಗ ಪ್ರಸ್ತಾವನೆ; ಎಲ್ಲೆಲ್ಲಿ?

ಕೇಂದ್ರ ಸರ್ಕಾರ ದೇಶಾದ್ಯಂತ 2900 ಕಿ.ಮೀ ನಮೋ ಭಾರತ್ ರ್ಯಾಪಿಡ್ ರೈಲು ಕಾರಿಡಾರ್‌ಗಳನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ. ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು, ಮತ್ತು ಬೆಂಗಳೂರು-ಹೊಸೂರು ಮಾರ್ಗಗಳಲ್ಲಿ 3 ಕಾ

30 Jan 2026 4:23 pm
ಪತಿ ತಮಾಷೆಗೆ ʼಕೋತಿʼ ಎಂದಿದ್ದಕ್ಕೆ ನೇಣಿಗೆ ಶರಣಾದ ಮಹಿಳೆ; ಲಕ್ನೋದಲ್ಲಿ ನಡೆದ ಬೆಚ್ಚಿ ಬೀಳಿಸೋ ಘಟನೆ!

ಲಕ್ನೋದಲ್ಲಿ ಪತಿ 'ಕೋತಿ' ಎಂದು ಕರೆದಿದ್ದಕ್ಕೆ ಮನನೊಂದ 23 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಾಲ್ಕು ವರ್ಷಗಳ ಪ್ರೀತಿಸಿ ಮದುವೆಯಾಗಿದ್ದರು.ಆದರೆ, ದಂಪತಿಗಳು ಬುಧವಾರ ಮನೆಯಲ್ಲಿದ್ದಾಗ, ಪತ್ನಿಯ ತಂಗಿಯೊಂದಿ

30 Jan 2026 4:15 pm
ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಕೊರತೆ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆ : ಸುಪ್ರೀಂಕೋರ್ಟ್

ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಕೊರತೆ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಶಿಕ್ಷಣ, ಸಮಾನತೆ, ಆರೋಗ್ಯ, ಘನತೆ ಮ

30 Jan 2026 4:09 pm
ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಹೊಗಳಿದ ಶಶಿ ತರೂರ್‌; ಈ ಬಾರಿಯ ಶಹಬ್ಬಾಸ್‌ಗಿರಿಗೆ ಕಾರಣ?

ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳುವುದು ಹೊಸತೇನಲ್ಲ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಕೇಂದ್ರ ಸರ್ಕಾರದ ಪರವಾಗಿ ಗಟ್ಟಿಯಾ

30 Jan 2026 4:07 pm
ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿಯವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು: ಉಗ್ರಪ್ಪ ವಾಗ್ದಾಳಿ

ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ, ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು. ಬೆಲೆ ಏರಿಕೆ, ಉದ್ಯೋಗ ಕೊರತೆ, ಹಾಗೂ ರಾಜ್ಯದ ಅನು

30 Jan 2026 3:38 pm
ಅಂದು ಹೌದಾ ಹುಲಿಯಾ, ಇಂದು ಅಸಹಾಯಕ : ಸಿಎಂ ವಿರುದ್ದ ಬಿಜೆಪಿ ಅಸ್ತ್ರಕ್ಕೆ ಈ 3 ಕಾರಣಗಳು ಆಧಾರವೇ?

CM Siddaramaiah Vs BJP : ವಿಧಾನಮಂಡಲದ ಅಧಿವೇಶನ ಹಲವು ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಬಿಜೆಪಿಯ ಹಿರಿಯ ನಾಯಕ ವಿ.ಸುನಿಲ್ ಕುಮಾರ್ ಅವರು, ಯಾವ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಷ್ಟು ಅಸಹಾಯಕರಾಗಿದ್ದಾ

30 Jan 2026 3:34 pm
ಪಾಕ್ ಪ್ರಧಾನಿಗೆ ಇದು ಬೇಕಿತ್ತಾ?: ನಗೆಪಾಟಲಿಗೀಡಾಗಿರುವ ಶಹಬಾಝ್ ಶರೀಫ್ ಟ್ವೀಟ್; ಅಜಯ್ ಜಡೇಜಾ ಶಾರ್ಪ್ ರಿಪ್ಲೈ!

Ajay Jadeja Mocks Shehbaz Sharif- ಅಜಯ್ ಜಡೇಜಾ ಗೊತ್ತಲ್ಲ? ಮೈದಾನದ ಒಳಗಿರಲಿ, ಹೊರಗಿರಲಿ ಸದಾ ಲವಲವಿಕೆಯಿಂದಿರುವ ವ್ಯಕ್ತಿ. ಕ್ರಿಕೆಟ್ ಆಡುವಾಗ ಭಾರತ ತಂಡದಲ್ಲಿ ಆಡುತ್ತಿದ್ದ ವೇಳೆ ಬ್ಯಾಟ್ ಮತ್ತು ಮಾತು ಎರಡರಲ್ಲೂ ತಿರುಗೇಟು ನೀಡುತ್ತಿದ್ದ ಅವ

30 Jan 2026 3:26 pm
Explained: ಚಿನ್ನಾ ತೊಗೊಳಕ್ಕಾಗಲ್ಲ ಚಿನ್ನ, ಅಂತಾರಾಷ್ಟ್ರೀಯ ಬಜೆಟ್‌ ಬಂದರೆ ಚೆನ್ನ; 2026 ಪೂರ್ತಿ ಹಿಗೇನಾ?

ಭಾರತದಂತಹ ರಾಷ್ಟ್ರದಲ್ಲಿ ಚಿನ್ನ ಕೊಳ್ಳುವುದನ್ನು ಕೇವಲ ವಯಾವಹಾರಿಕ ದೃಷ್ಟಿಯಿಂದ ನೋಡಲಾಗುವುದಿಲ್ಲ. ಹಳದಿ ಲೋಹದಿಂದಿಗೆ ಭಾರತೀಯರ ಭಾವನಾತ್ಮಕ ಸಂಬಂಧಕ್ಕೆ ಪ್ರಾಚೀನ ಇತಿಹಾಸವೇ ಇದೆ. ಭಾರತದಲ್ಲಿ ಚಿನ್ನ ಸಂಬಂಧಗಳನ್ನು ಬೆ

30 Jan 2026 3:19 pm
ಕರ್ನಾಟಕ ಬಿಜೆಪಿ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು, ಕಾರಣ ಏನು?

ಸ್ಕಾಮ್‌ ಲಾರ್ಡ್ಸ್‌ ಅಂದರೆ ಹಗರಣದ ಧಣಿಗಳು ಎನ್ನುವಂತೆ ಚಿತ್ರಿಸಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರ ಪೋಸ್ಟರ್‌ ಅನ್ನು ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿತ್ತು. ಈ ಚಿತ್ರವನ್ನು ಹಾಕಿದ ಒಂದು ದಿನದ

30 Jan 2026 3:07 pm
ʻಸಚಿವ ಕೆಜೆ ಜಾರ್ಜ್ ರಾಜೀನಾಮೆ ಕೇವಲ ಊಹಾಪೋಹ, ಸುಳ್ಳು ಸುದ್ದಿ ನಂಬಬೇಡಿʼ: ಪರಮೇಶ್ವರ್

ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬುದು ಕೇವಲ ಊಹಾಪೋಹ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಕೆಲವು ಹಿತಾಸಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಇಂಧನ ಇಲಾಖೆಯಲ್ಲಿ ಯತೀಂದ್ರ ಅವ

30 Jan 2026 2:57 pm
ನೂರು ಜನ್ಮ ಹುಟ್ಟಿ ಬಂದ್ರು ನೀನು ಲೀಡರ್ ಆಗೋಕೆ ಆಗಲ್ಲ! ಗುಡುಗಿದ ಜನಾರ್ದನ ರೆಡ್ಡಿ, ಸವಾಲು ಸ್ವೀಕರಿಸಿದ ನಾಗೇಂದ್ರ

ಬಳ್ಳಾರಿ ವಿಚಾರವಾಗಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿ.ನಾಗೇಂದ್ರ ನಡುವೆ ತೀವ್ರ ವಾಕ್ಸಮರ ನಡೆಯಿತು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಎದುರು ನೀನು ನಾಯಕನಾಗಲು ಸಾಧ್ಯವಿಲ್ಲ ಎಂದು ಜನಾರ್ದನ ರ

30 Jan 2026 2:24 pm