ಅಮೆರಿಕಾ ಹಾಗೂ ಇರಾನ್ ನಡುವಿನ ಉದ್ವಿಗ್ನತೆಯ ಬೆನ್ನಲ್ಲೆ, ಇರಾನ್ ನ ಸುಪ್ರೀಂ ಲೀಡರ್ ಅಯತುಲ್ಲಾ ಅಲಿ ಖಮೇನಿ ಅಧಿಕಾರಿ ವಹಿಸಿಕೊಂಡು 37 ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಯುಪಡೆಯ ಕಮಾಂಡರ್ ಗಳೊಂದಿಗಿನ ವಾರ್ಷಿಕ ಸಭೆಯಲ್ಲಿ
ರಾಜ್ಯದಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡುವ ಸಾಧ್ಯತೆಗಳು ದಟ್ಟವಾಗಿದ್ದು, ಏಪ್ರಿಲ್ ನಿಂದಲೇ ಹೆಚ್ಚು ಶುಲ್ಕದ ಪ್ರಸ್ತಾವನೆಯನ್ನು ಎಸ್ಕಾಂಗಳು ವಾರ್ಷಿಕ ವರದಿ ಮಂಡನೆಯಲ್ಲಿ ತಿಳಿಸಿವೆ. ಆದರೆ ಕೆಇಆರ್ಸಿ ಮುಂದಿರುವ ಆಯ್ಕೆಗ
ರಾಜ್ಯ ರಾಜಕೀಯದಲ್ಲಿ ಪೋಸ್ಟರ್ ವಾರ್ ಮತ್ತೆ ಶುರುವಾಗಿದೆ. ಮನರೇಗಾ ವಿಚಾರವಾಗಿ ಪತ್ರಿಕೆಗಳಲ್ಲಿ ಜಾಹೀರಾತು ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ತೀವ್ರ ಜಟಾಪಟಿ ನಡೆದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋ
ಭಾರತ ಮತ್ತು ಅಮೆರಿಕದ ನಡುವೆ ತೈ,ಲ ಒಪ್ಪಂದವೇನೋ ಜಾರಿಯಾಗಿದೆ. ಆದರೆ ಇದರಿಂದ ರಷ್ಯಾದ ಕಚ್ಚಾತೈಲ ಆಮದನ್ನು ಭಾರತ ಹಂತ ಹಂತವಾಗಿ ನಿಲ್ಲಿಸಬೇಕಿದೆ. ಇದರಿಂದ ಜಾಮನ್ನಗರದಲ್ಲಿರುವ ನಯಾರಾ ತೈಲ ಸಂಸ್ಕರಣಾಗಾರದ ಕಾರ್ಯಾಚರಣೆಗೆ ಭ
ಸ್ಪೇಸ್ ಎಕ್ಸ್ ಮಾಲೀಕ ಎಲಾನ್ ಮಸ್ಕ್ ತನ್ನ ಬಹುಕಾಲದ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿದ್ದು, ಚಂದ್ರನ ಮೇಲ್ಮೈ ಮೇಲೆ 10ಕ್ಕೂ ವರ್ಷ ಕಡಿಮೆ ಅವಧಿಯಲ್ಲೇ ಚಂದ್ರನ ಮೇಲೆ ಸೆಲ್ಫ ಗ್ರೋಯಿಂಗ್ ಸಿಟಿಯನ್ನು ನಿರ್ಮಿಸಲಿದ್
Women In Catering Industry : ಶುಭ ಸಮಾರಂಭಗಳಲ್ಲಿ ಭಾಗವಹಿಸುವರಿಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಊಟ ಬಡಿಸುವುದು, ಮೇಲುಸ್ತುವಾರಿಯನ್ನು ನೋಡಿಕೊಳ್ಳುವುದು ಹೆಚ್ಚಾಗಿ ಕಾಣಸಿಗುತ್ತದೆ. ಈ ಉದ್ಯಮದಲ್ಲಿ ಪ್ರಮುಖವಾಗಿ ಬೇಕಾಗಿರುವುದು, ತಾ
ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪದೇ ಪದೇ ಬ್ಯಾಟಿಂಗ್ ಮಾಡುವುದು ಬೇಡ. ಈ ಮೂಲಕ ನಮ್ಮನ್ನು ಪ್ರಚೋದನೆ ಮಾಡಬೇಡಿ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಖಡಕ್ ವಾರ್ನಿಂಗ್
ಮಾಂದಲಪಟ್ಟಿ ರಸ್ತೆ ದುರಸ್ತಿ ಕಾಮಗಾರಿ ಸದ್ಯದಲ್ಲೇ ನಡೆಯಲಿದ್ದು ಅಂದಾಜು 10 ದಿನಗಳ ಕಾಲ ಪ್ರವಾಸಿಗರಿಗೆ ಬಂದ್ ಆಗಿರಲಿದೆ. ಬಳಿಕ ಅರಣ್ಯ ಇಲಾಖೆ ಜೀಪ್ ಅಲ್ಲದೇ ಇತರ ವಾಹನಗಳ ಸಂಚಾರಕ್ಕೆ ಅವಕಾಶ, ಸಮಯ ನಿಗದಿ ಮತ್ತಿತರ ವಿಚಾರಗಳ
International Kite Festival : ಗಾಳಿಪಟ ಹಾರಿಸಿ, ’ಆಕಾಶ ಇಷ್ಟೇ ಯಾಕಿದೆಯೋ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಡಿದ್ದಾರೆ. ಧಾರವಾಡ ಸಂಸದರು ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾ
ಐಸಿಸಿ ಟಿ-20 ಪಂದ್ಯಾವಳಿಯಲ್ಲಿ ತನ್ನ ನಾಟಕವನ್ನು ಮುಂದುವರೆಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಭಾರತ ವಿರುದ್ಧದ ಪಂದ್ಯ ಬಹಿಷ್ಕಾರವನ್ನು ಹಿಂಪಡೆಯಬೇಕಾದರೆ, ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರ
ದೆಹಲಿಯಲ್ಲಿ ಇತ್ತೀಚೆಗೆ ಖಲಿಸ್ತಾನಿ ಉಗ್ರರ ಹಾವಳಿ ಜಾಸ್ತಿಯಾಗಿದ್ದು, ಇತ್ತೀಗಷ್ಟೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಖಲಿಸ್ತಾನಿ ಪರವಾದ ಬರಹಗಳನ್ನು ನಗರದಲ್ಲಿ ಬರೆದು ಹುಚ್ಚಾಟ ಮೆರೆದಿದ್ದರು. ಇದೀಗ ಮತ್ತೆ ಈ ಹುಚ್ಚಟವನ್
ಬೆಂಗಳೂರಿನಲ್ಲಿ ಶೀಘ್ರದಲ್ಲೇ ಧಾರ್ಮಿಕ ಸೌಧ ನಿರ್ಮಾಣ ಆಗಲಿದೆ. ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಇದೀಗ ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಧಾರ್ಮಿಕ ಕಟ್ಟಡವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ನೂತನವಾಗ
Memoir of MM Naravane : ಸಂಸತ್ತಿನಲ್ಲಿ ಭಾರೀ ಹಂಗಾಮಕ್ಕೆ ಕಾರಣವಾಗಿದ್ದ ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಪುಸ್ತಕವು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ ಎನ್ನುವ ಪ್ರಶ್ನೆ, ಬಿಜೆಪಿ ನಾಯಕರಲ್ಲಿ ಕಾಡಲಾರಂಭಿಸಿ
ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿಯ ಕಾಳಸಂತೆಯ ಮಾರಾಟ ಹೆಚ್ಚಾಗಿದ್ದು, ಈ ಅಕ್ರಮವು ಜಿಲ್ಲೆಯಲ್ಲೂ ಮುಂದುವೆರೆದಿದ್ದು, ಕೆಲ ತಿಂಗಳಿನಲ್ಲೇ ಬರೋಬ್ಬರಿ 9 ಲಕ್ಷ ಮೌಲ್ಯದ 192.94 ಕ್ವಿಂಟಾಲ್ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನ
IND Vs PAK - T20 World Cup : ಶ್ರೀಲಂಕಾ ಮತ್ತು ಭಾರತದಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿರುವ ಟಿ20 ವಿಶ್ವಕಪ್ ಕ್ರೀಡಾಕೂಟ ಆರಂಭಗೊಂಡಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಮೊದಲ ಪಂದ್ಯವನ್ನು ಆಡಿ ಗೆದ್ದಾಗಿದೆ. ಆದರೆ, ಹೈವೋಲ್ಟೇಜ್ ಎರಡು ದೇ
ರಾಷ್ಟ್ರೀಯ ಸ್ವಯಂಸೇಆವಕ ಸಂಘ (ಆರ್ಎಸ್ಎಸ್)ದ ಶತಮಾನೋತ್ಸವದ ಅಂಗವಾಗಿ, ನಿನ್ನೆ (ಫೆ.8-ಭಾನುವಾರ) ಮುಂಬೈನಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿ,ಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದಿ ಚಲನಚಿತ್ರ ರಂಗದ ಅನೇಕ ದಿಗ್ಗಜರು ಭ
ಚಿನ್ನ ಬೆಳ್ಳಿ ದರದಲ್ಲಿ ಭಾರಿ ಏರಿಕೆ ಕಂಡಿದ್ದು, ಫೆಬ್ರವರಿಯಲ್ಲಿ ಗರಿಷ್ಠ ದರಕ್ಕೆ ಏರಿದೆ. ಫೆಬ್ರವರಿ ತಿಂಗಳಲ್ಲಿ ಏರಿಳಿತ ಕಂಡುಬರುತ್ತಿದ್ದು ಬೆಲೆ ಇಳಿಕೆಗಾಗಿ ಗ್ರಾಹಕರು ಎದುರು ನೋಡುತ್ತಿದ್ದಾರೆ. 5 ಲಕ್ಷದ 70 ಸಾವಿರಕ್ಕೆ
ಸಕಲೇಶಪುರಕ್ಕೆ ತೆರಳಿದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಹರೀಶ್ ರಾಜ್, ರಾಜೇಶ್ ಧ್ರುವ
ವಿಜಯನಗರ ಸಾಮ್ರಾಜ್ಯದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವ ಮೂಲಕ ಜಗತ್ತಿಗೆ ಅದರ ಮಹತ್ವವನ್ನು ಸಾರುವ ಹಂಪಿ ಉತ್ಸವ ಫೆ.13ರಿಂದ 15ರವರೆಗೆ 3 ದಿನಗಳು ಅದ್ದೂರಿಯಾಗಿ ನಡೆಯಲು ಭರದಿಂದ ಸಿದ್ದತೆ ಸಾಗಿದೆ. ಈ ಉತ್ಸವ
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಪ್ಪಂದವು ಭಾರತದ ರೈತರ ಪಾಲಿನ ಮರಣಶಾಸನ ಎಂದು ಗುಡುಗಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ
ಮೈಸೂರಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಗೆ ಕಾರಣರಾದವರ ವಿರುದ್ಧ ದೂರು ದಾಖಲಾಗಿದೆ. ಭಾರಿ ನಷ್ಟವಾಗಿದ್ದು, 12 ಕ್ಕೂ ಹೆಚ್ಚು ಗೋದಾಮುಗಳು ಬೆಂಕಿಗೆ ಆಹುತಿಯಾಗಿವೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗುತ್ತಿದ್ದಂತೇ, ದೇಶದ ಡೈರಿ ವಲಯದ ರೈತರಲ್ಲಿ ಆತಂಕ ಶುರುವಾಗಿದೆ. ಅಮೆರಿಕದ ಡೈರಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶ ಪಡೆಯಲಿದೆ ಎಂಬ ಚ
ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಬೆಳಗಾವಿಯಲ್ಲಿ 1ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸುವುದಾಘಿ 2024 ರಲ್ಲಿ ಘೋಷಣೆ ಮಾಡಿದ್ರೂ ಇಂದಿಗೂ ಕೈಗಾರಿಕೆಗಳಿಗೆ ಬೇಕಾದ ಭೂಮಿ ದೊರಕಿಸಲು ಸಾಧ್ಯವಾಗಿಲ್ಲ. ಇದರಿಂದ ದೊಡ್ಡ ಕಂಪನಿ
ಕಳೆದ ವರ್ಷದ ಬಜೆಟ್ನಲ್ಲಿ ಘೋಷಣೆಯಾದ ನಿಮ್ಹಾನ್ಸ್ ಆಸ್ಪತ್ರೆಗೆ ಈಗಾಗಲೇ ಜಾಗ ಗುರತಿಸಿದ್ದು ಶೀಘ್ರ ಕಾರ್ಯಾರಂಭ ಆಗಲಿದೆ. 100 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಆಸ್ಪತ್ರೆಯಿಂದ ಅಪಘಾತ ಸಂದರ್ಭದಲ್ಲಿ ತಲೆಗೆ ಸಂಬಂಧಿಸಿದ
'ಸ್ವಾತಂತ್ರ್ಯವೀರ ವಿ.ಡಿ. ಸಾವರ್ಕರ್ ಅವರಿಗೆ ಇದುವರೆಗೂ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಏಕೆ ಘೋಷಿಸಿಲ್ಲ ಎಂದು ಯಾರಾದರೂ ನನ್ನನ್ನು ಕೇಳಿದರೆ, ನಾನು ಆಯ್ಕೆ ಸಮಿತಿ ಸದಸ್ಯ ಅಲ್ಲ ಎಂನಬ ಉತ್ತರ ನೀಡುತ್ತೇನೆ. ಆದರೆ ಯಾರಾದರೂ
ಮಂಗಳೂರಿಗೆ ಬೆಂಗಳೂರಿಂದ ನಾಲ್ಕಾರು ರೈಲುಗಳಿದ್ದರೂ, ದಕ್ಷಿಣ ಕನ್ನಡದ ಪ್ರಸಿದ್ಧ ಯಾತ್ರಾ ಸ್ಥಳಗಳಿರುವ ಬೆಳ್ತಂಗಡಿಗೆ ಮಾತ್ರ ರೈಲು ಸಂಪರ್ಕವಿಲ್ಲ. ಬಂಟ್ವಾಳವೇ ಕೊನೇ ನಿಲ್ದಾಣವಾಗಿದ್ದು, ಜನ ರೈಲ್ವೇ ನಿಲ್ದಾಣಕ್ಕೆ ಬರಲು 50 ಕ
ಜ.1ರಿಂದ ರಾಗಿ ಖರೀದಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಫೆಬ್ರವರಿ ಬಂದರೂ ಖರೀದಿ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಈ ಮಧ್ಯೆ ಗೋಣಿ ಚೀಲದ ಸಮಸ್ಯೆಯಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ವಿಳ
ನೀರು ಮರುಬಳಕೆ ಮತ್ತು ನೀರಿನ ಉಳಿತಾಯ ದೃಷ್ಟಿಯಿಂದ ರಾಜಧಾನಿ ಬೆಂಗಳೂರಿನ ಪೀಣ್ಯದಲ್ಲಿರುವ ಕೈಗಾರಿಕೆಗಳಿಗೆ, ಸಂಸ್ಕರಿಸಿದ ನೀರು ಸರಬರಾಜು ಮಾಡುವ ಯೋಜನೆಯನ್ನು ಬೆಂಗಳೂರು ಜಲಮಂಡಳಿ ಪ್ರಕಟಿಸಿದೆ. ಬೇಸಿಗೆಯಲ್ಲಿ ಕುಡಿಯುವ ನ
ಅಂತೂ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ನಮ್ಮ ಮೆಟ್ರೋ ದರ ಏರಿಕೆ ಮಾಡುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ವಿಚಾರವಾಗಿ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭ
ತುಮಕೂರಿನಲ್ಲಿ ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಇಬ್ಬರು ಸುರೇಶ್, ಮುರಳಿ ಎಂಬುವವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನು ಜೆಡಿಎಸ್ ವಕ್ತಾರ ಜಯಣ್ಣ ಸ್ಥಿತಿ ಗಂಭೀರವಾಗಿದೆ. ನಗರ ಬಾಣವರ ಗೇಟ್ ಬಳಿ ಈ ಘಟನೆ ನಡೆಸಿದ
ಶಬರಿಮಲೆಯಿಂದ ಚಿನ್ನ ಲೇಪನದ ಹೆಸರಲ್ಲಿ ಅಕ್ರಮವಾಗಿ ಹೊರ ಕೊಂಡೊಯ್ಯಲಾದ ಬಾಗಿಲು ಚೌಕಟ್ಟು ಪದರಗಳ ಬಗ್ಗೆ ಅನುಮಾನ ದಟ್ಟವಾಗಿದೆ. ತನಿಖಾ ತಂಡವು ಫೆ.9 ರಂದು ಹೈಕೋರ್ಟ್ಗೆ ವರದಿ ಸಲ್ಲಿಸಲಿದೆ. ನಷ್ಟವಾದ ಚಿನ್ನದ ಅಂದಾಜು ಪ್ರಮಾಣ
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಲಘು ವಿಮಾನವೊಂದು ಕಬ್ಬಿನ ಗದ್ದೆಗೆ ಬಿದ್ದಿದೆ. ವಿಮಾನದಲ್ಲಿ ತೈಲ ಖಾಲಿಯಾದ ಕಾರಣ ಗ್ರಾಮದ ಜಮೀನಿಗೆ ಬಿದ್ದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಘಟನೆಯಿಂದ ಪ್ರಾಣ
ಎರಡನೇ ಮದುವೆ ವೇಳೆ ತಾಳಿ ಕಟ್ಟಲು ಸಜ್ಜಾಗುತ್ತಿದ್ದವಗೆ ಮೊದಲ ಪತ್ನಿ ಶಾಕ್ ನೀಡಿದ್ದಾಳೆ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮೊದಲ ಪತ್ನಿ ಎಂಟ್ರಿಯಾಗಿದ್ದಾಳೆ. ಮದುವೆಯಾಗಲು ಹೊರಟಿದ್ದ ಭೂಪ ಕಕ್ಕಾಬಿಕ್ಕಿಯಾಗಿದ
ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ದಳವಾಯಿ ಕೋಡಿಹಳ್ಳಿ ಗ್ರಾಮದ ಎಂ.ಮಹೇಶ್ ಎಂಬುವರ ಪತ್ನಿ ಶಕುಂತಲಾ (37), ಮಗಳು ಪ್ರಿಯಾ (18) ಆತ್ಮಹತ್ಯೆ ಮಾಡಿಕೊಂಡವರು.
ನಮ್ಮ ಮೆಟ್ರೋ ದರ ಏರಿಕೆ ನಿರ್ಧಾರದಿಂದ ಬಿಎಂಆರ್ಸಿಎಲ್ ಕೊನೆಗೂ ಹಿಂದಕ್ಕೆ ಸರಿದಿದೆ. ಸೋಮವಾರದಿಂದ ಯಾವುದೇ ದರ ಏರಿಕೆ ಇಲ್ಲ. ಹಿಂದಿನ ದರದಲ್ಲಿಯೇ ಟಿಕೆಟ್ ಪಡೆದು ಪ್ರಯಾಣಿಸಬಹುದು. ಇನ್ನೂ ದರ ಏರಿಕೆಗೆ ಪ್ರಯಾಣಿಕರು, ಸಾರ್
ನನ್ನ ಕ್ಷೇತ್ರದ ಜನತೆಗೆ ಕೊಟ್ಟ ಎಲ್ಲಾ ಭರವಸೆಗಳನ್ನು, ಮಾತುಗಳನ್ನು ಹಂತಹಂತವಾಗಿ ಈಡೇರಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಆಗುತ್ತಿದೆ. ಜನರ ಮುಖದಲ್ಲಿ ಖುಷಿ ನೋಡಿ ಧನ್ಯತಾಭಾವ ಮೂಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕ
ಜೆಡಿಎಸ್ ಹಿರಿಯ ನಾಯಕ, ಶಾಸಕ ಜಿಟಿ ದೇವೇ ಗೌಡ ಅವರ ಬಗ್ಗೆ ಎಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅವರು ನಮ್ಮ ಜತೆ ಇಲ್ಲ, ಅವರ ಬಗ್ಗೆ ಪದೇ ಪದೇ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಅವರಿಗೆ ಇಲ
ಬೆಂಗಳೂರಿನ ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಸಿದ ಯುವತಿಯು ಬೇರೊಬ್ಬ ಯುವಕನೊಟ್ಟಿಗೆ ಎಂಗೇಜ್ಮೆಂಟ್ ಮಾಡಿಕೊಂಡಳು ಎಂಬ ಕಾರಣಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತ
ಕುಟುಂಬಸ್ಥರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡ ಸಂಜನಾ ಬುರ್ಲಿ - ಸಮರ್ಥ ಚನ್ನಗಿರಿ
ಶಿವರಾತ್ರಿ ಪ್ರಯುಕ್ತ ವಿಶೇಷ ರೈಲು ಬಿಡಲಾಗಿದ್ದು, ಈ ಮಾರ್ಗವನ್ನು ನೈಋುತ್ಯ ರೈಲ್ವೆ ಬದಲಾಯಿಸಿದೆ. ಯಶವಂತಪುರ-ಉಡುಪಿ-ಕಾರವಾರ-ಮಡಗಾಂವ್ ನಡುವೆ ವಿಶೇಷ ರೈಲು ಬಿಡಲಾಗಿತ್ತು. ಆದರೆ ಈ ಮಾರ್ಗವನ್ನು ಬದಲಾಯಿಸಲಾಗಿದ್ದು, ಅನಾನು
ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಪಣ ತೊಟ್ಟಿದೆ. ಈ ವಿಚಾರದಲ್ಲಿ ನಮ್ಮ ನಿಲುವು ಅಚಲವಾಗಿದೆ. ರಾಜಿ ಪ್ರಶ್ನೆಯೇ ಇಲ್ಲ ಎಂದು ಮಲೇಷ್ಯಾದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಭಯೋತ್ಪಾದನೆ ನಿಗ್ರಹ, ಗುಪ್ತಚರ ಹಂಚಿಕೆ ಮತ್ತು ಕಡಲ ಭದ
ಐಸಿಸಿ ಟಿ20 ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ವಿರುದ್ಧ ಭಾರತ ಅಭೂತಪೂರ್ವ ಜಯಗಳಿಸಿದೆ. ಈ ಜಯದ ಪ್ರಮುಖ ರೂವಾರಿಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಆದ್ರೆ ಸಿರಾಜ್ ತಂಡ ಸೇರಿದ್ದು,ಕೊನೆ ಕ್ಷಣದಲ್ಲಿ ಎಂಬುದು
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದಕ್ಕೆ ರಕ್ಷಿತಾ ಶೆಟ್ಟಿಗೆ 20 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿತ್ತು. ಅದೇ ಹಣದಲ್ಲಿ ರಕ್ಷಿತಾ ಶೆಟ್ಟಿ ಚಿನ್ನದ ಸರಗಳನ್ನ ಖರೀದಿ ಮಾಡಿದ್ದಾರೆ. ಬೇಕಾದ್ರೆ ನೀವೇ ಈ ವ
ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟಿನಿಂದ ಅಲ್ಲಿನ ಹಿಂದುಗಳು ಸಂಕಷ್ಟದಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಸುಮಾರು 1.25 ಕೋಟಿ ಹಿಂದೂಗಳಿದ್ದಾರೆ. ಅವರೆಲ್ಲರೂ ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ನಿಂತರೆ, ಜಗತ್ತಿನಾದ್ಯಂತ ಎಲ್ಲಾ
ಪೊಲೀಸರು ಠಾಣೆಗಳಲ್ಲಿ ದೂರು ಸ್ವೀಕರಿಸಲು ನಿರಾಕರಣೆ ಮಾಡಿದರೆ ನೇರವಾಗಿ ಹೈಕೋರ್ಟ್ಗೆ ಅರ್ಜಿ ಹಾಕಿ ಎಂದು ಹೈಕೋರ್ಟ್ನ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಅವರು, ಬಿಎನ್ಎಸ್ ಕಾಯಿದ
ವಿವಾದದ ನಡುವೆ ಮೆಟ್ರೋ ದರ ಏರಿಕೆ ಇಲ್ಲ ಎಂಬ ಸುದ್ದಿಗಳು ಕೇಳಿ ನಿರಾಳರಾಗಿದ್ದ ಮೆಟ್ರೋ ಪ್ರಯಾಣಿಕರಿಗೆ BMRCL ಶಾಕ್ ನೀಡಿದ್ದು, ನಾಳೆಯಿಂದ ಮೆಟ್ರೋ ದರ ಏರಿಕೆ ಜಾರಿಯಾಗುವುದು ಪಕ್ಕಾ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮ
ಮೆಟ್ರೋ ಬೆಲೆ ಏರಿಕೆಗೆ ಕೇಂದ್ರ ಹೊಣೆ ಎಂದು ರಾಜ್ಯ ಸರ್ಕಾರದ ಸುಳ್ಳು ಹೇಳುತ್ತಿದೆ. ಕೇಂದ್ರ ಸರಕಾರದ ಜೊತೆ ರಾಜ್ಯ ಸರಕಾರ ಒಳ್ಳೆ ಸಂಬಂಧ ಇಟ್ಟು ಕೊಳ್ಳಲಿ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್
ಬೆಂಗಳೂರಿನ ಹಲವೆಡೆ ವಿದ್ಯುತ್ ಕಟ್ ಆಗಲಿದ್ದು, ಬೆಸ್ಕಾಂ ಮುನ್ಸೂಚನೆ ನೀಡಿದೆ. ಹಲವು ಬಡಾವಣೆಗಳಲ್ಲಿ ತಾತ್ಕಾಲಿಕವಾಗಿ ತುರ್ತು ಕಾಮಗಾರಿ ನಿಮಿತ್ತ ವಿದ್ಯುತ್ ಬಂದ್ ಆಘಲಿದ್ದು, ವರ್ಕ್ ಫ್ರಂ ಹೋಂ, ಅಥವಾ ಯಾವುದೇ ಕಾರ್ಯಕ್ರಮಗಳ
ಲಕ್ಕುಂಡಿ ಉತ್ಖನನ, ನಿಧಿ ಪತ್ತೆ, ಪ್ರಾಚೀನ ವಸ್ತುಗಳ ಪತ್ತೆ ರಾಜ್ಯದಾದ್ಯಂತ ದೊಡ್ಡ ಸುದ್ದಿಯಲ್ಲಿರುವಾಗಲೇ ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಉತ್ಖನನ ಕಾರ್ಯ ಮುನ್ನಲೆಗೆ ಬಂದಿದ್ದು, 5 ಸ
ಮೈಸೂರಿನಲ್ಲಿ ಕರಾವಳಿ ಶೈಲಿಯ ಬಾಡೂಟ ಸವಿಯುವ ವ್ಯವಸ್ಥೆ ಮಾಡಲು ಹೈಟೆಕ್ ಮತ್ಸ್ಯದರ್ಶಿನಿ ಆರಂಭಿಸುವ ಯೋಜನೆ ಘೊಷಿಸಿ ಒಂದು ವರ್ಷ ಕಳೆದಿದೆ. ಅದಾಗ್ಯೂ, ಮೀನೂಡ ಸವಿಯುವ ಮೈಸೂರಿನ ಜನತೆಯ ಆಸೆ ಇನ್ನೂ ಹಾಗೆ ಉಳಿದಿದ್ದು, ನಾನಾ ಕಾ
ಅಮೆರಿಕ-ಭಾರತದ ನಡುವಿನ ವ್ಯಾಪಾರ ಒಪ್ಪಂದದಿಂದ ಭಾರತೀಯ ಕಂಪನಿಗಳಿಗೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದ್ದು, ಅಮೆರಿಕದ ವೈನ್-ವಿಸ್ಕಿಗಳ ಆಮದು ಸುಂಕ ಕಡಿತದಿಂದ ಭಾರತದ ವಿಸ್ಕಿ ಮಾರುಕಟ್ಟೆ ಮೇಲಿ
ರಷ್ಯಾದ ಉಫಾ ನಗರದಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯದ ವಿದೇಶಿ ವಸತಿ ನಿಲಯದ ಮೇಲೆ ಶಸ್ತ್ರಸಜ್ಜಿತ ಅಪ್ರಾಪ್ತನೊಬ್ಬ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 4 ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ನಡ
ಬಸವಣ್ಣನವರನ್ನು ಕರುನಾಡಿನ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಈಗಾಗಲೇ ಹೆಮ್ಮೆಯಿಂದ ಘೋಷಿಸಿದೆ. ಅಲ್ಲದೆ, ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ 1 ವರ್ಷ ಕಳೆದಿದ್ದು, ಈವರೆಗೂ ಕೇವಲ ಆಯುಕ್ತ ನೇಮಕ
ನೂರಾರು ವರ್ಷಗಳಿಂದ ಬೆಣ್ಣಿಹಳ್ಳದ ನೆರೆಯಿಂದ ಬೆಳೆಹಾನಿ, ಆಸ್ತಿ ಹಾನಿ ಅನುಭವಿಸುತ್ತಿದ್ದ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶವು ಹೊಸ 200 ಕೋಟಿ ರೂ ಯೋಜನೆಯಿಂದ ಮುಕ್ತಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಹಲವಾರು ಗ್ರಾ
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದು ಜನಜನಿತ ಗಾದೆ. ಮಕ್ಕಳ ಭವಿಷ್ಯ ಎಷ್ಟು ಮುಖ್ಯವೋ ಅವರನ್ನು ಆರಂಭದಿಂದಲೇ ಸರಿಯಾದ ರೀತಿಯಲ್ಲಿ ಭವಿಷ್ಯತ್ತಿದಾಗಿ ತಯಾರಿ ಮಾಡುವುದು ಕೂಡ ಅಷ್ಟೇ ಪ್ರಮುಖವಾದದ್ದು. ಆದರೆ, ಆ ಬೆಳೆಸುವ, ಕಲಿಕೆ
ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ ಅರ್ಜಿಯ ಪರ ಹೈಕೋರ್ಟ್ ತೀರ್ಪು ನೀಡಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಧ್ವೇಷ ಭಾಷಣಕ್ಕೆ ಸಂಬಂಧಿಸಿದ ಎಲ್ಲಾ ತನಿಖೆ ಹಾಗೂ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ನೀಡಿ ಮಧ್ಯಂತರ ತಡೆಯಾಜ್ಞೆಯನ
ಮೊಬೈಲ್ ಹಾಗೂ ಗೇಮಿಂಗ್ ಗೀಳು ಹಲವು ಜೀವಗಳನ್ನು ಬಲಿಪಡೆಯುತ್ತಿರುವ ಘಟನೆಗಳು ಮರುಕಳಿಸುತ್ತಿವೆ, ಕರ್ನಾಟಕದ ತುಮಕೂರಿನ ಗುಬ್ಬಿಯ ಒಂದು ಕುಟುಂಬವೇ ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಗೇಮಿ
5 ವರ್ಷದ ಹಿಂದೆ 7 ವರ್ಷ 7 ತಿಂಗಳಿನ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಇಡೀ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ ಮೂವರು ಅಪರಾಧಿಗಳು, ಮತ್ತೆ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದಾಗ ಛೀಮಾರಿ ಹಾಕಿದ ಕೋರ್ಟ್
ಭಾರತ ಹಾಗೂ ಅಮೆರಿಕದ ವ್ಯಾಪಾರ ಒಪ್ಪಂದ ಸುಗಮಗೊಂಡ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನಡೆ ಪಾಕಿಸ್ತಾನ ಹಾಗೂ ಚೀನಾಗೆ ಶಾಕ್ ನೀಡಿದೆ. ಸಮಗ್ರ ಭಾರತದ ಭೂಪಟದಲ್ಲಿ ಪಿಒಕೆ ಹಘೂ ಚೀನಾ ತನ್ನು ಹಕ್ಕು ಪ್ರತಿಪಾದಿಸಿರುವ ಅಕ್ಸಾಯ್ ಚಿನ್
ಪಂಚಾಯತಿಗಳಲ್ಲಿ ಕೇವಲ 5-10 ಸಾವಿರ ಸಂಬಳ ನೀಡಿ, ಯಾವುದೇ ಸಲಕರಣೆಗಳನ್ನು ಆರೋಗ್ಯ ಕಾಪಾಡಲು ಬೇಕಾಗುವ ಮಾಸ್ಕ್, ಗ್ಲೌಸ್ ಕೂಡಾ ನೀಡದೆ, ಮಹಿಳೆಯರನ್ನು ಕಸ ಬೇರ್ಪಡಿಸಲು ದುಡಿಸಿಕೊಳ್ಳಲಾಗುತ್ತಿದೆ. ಸರಕಾರ ಈ ಬಗ್ಗೆ ಎಚ್ಚೆತ್ತು ಸ್ವ
ಹಗಲಿನ ಮೂರು ರೈಲುಗಳು ರದ್ದಾಗಿ, ರಾತ್ರಿ ರೈಲುಗಳು ಜನರಿಂದ ತುಂಬಿತುಳುಕುತ್ತಿದ್ದವು. ಇದೀಗ 198 ದಿನಗಳ ಬಳಿಕ ಮತ್ತೆ ರೈಲು ಪ್ರಾರಂಭ ಆಗಿ, ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಆಗಿದೆ. ಕರಾವಳಿಯ ಪ್ರಸಿದ್ಧ ದೇವಾಲಯಗಳಿಗೆ ತೆರ
Vande Bharat Train- ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ನಡುವೆ ಸಂಪರ್ಕಕ್ಕೆ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಬೇಕೆಂಬ ಮನವಿಗೆ ಇದೀಗ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸ್ಪಂದಿಸಿದ್ದಾರೆ. ಈ ಮಾರ್ಗದಲ್ಲಿ ಶೀಘ
India Beat USA- ಚುಟುಕು ಕ್ರಿಕೆಟ್ ನಲ್ಲಿ ಯಾವುದೇ ತಂಡವನ್ನು ಸಹ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಕ್ಕೆ ಶನಿವಾರದ ಎರಡು ಪಂದ್ಯಗಳು ಸಾಕ್ಷಿಯಾಯಿತು. ಪಾಕಿಸ್ತಾನ ತಂಡ ನೆದರ್ಲೆಂಡ್ ವಿರುದ್ಧ ತಿಣುಕಾಡಿ ಗೆದ್ದರೆ, ಭಾರತ ತಂಡ ಅ
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ತಮ್ಮ
Indian Origin Players : ಮುಂಬೈನ ವಾಂಖೇಡೆ ಮೈದಾನದಲ್ಲಿ ಟೀಂ ಇಂಡಿಯಾ ಮತ್ತು ಅಮೆರಿಕಾ ತಂಡಗಳು ವಿಶ್ವಕಪ್ ಟಿ20 ಪಂದ್ಯ ಆರಂಭಿಸಿದೆ. ಅಮೆರಿಕಾ ತಂಡದಲ್ಲಿ ಭಾರತ ಮತ್ತು ಪಾಕಿಸ್ತಾನದ ಎಂಟು ಆಟಗಾರರು ಮೈದಾನಕ್ಕಿಳಿದಿದ್ದಾರೆ. ಒಂದು ರೀತಿಯಲ್ಲ
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಬೆಂಗಳೂರಿಗೆ ನೀಡಿದ ಆದ್ಯತೆ, ಅನುದಾನ ನೀಡಿದ್ದು, ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಅವಧಿಯ ಅಭಿವೃದ್ಧಿ ಕಾರ್ಯಗಳು- ಇವೆಲ್ಲ
ಎರಡನೇ ಓವರ್ ನಲ್ಲೇ ಅಭಿಷೇಕ್ ಶರ್ಮಾ ಗೋಲ್ಡನ್ ಡಕ್! 6ನೇ ಓವರ್ ನಲ್ಲಿ ! 77 ರನ್ ಆಗುವಷ್ಟರಲ್ಲಿಯೇ 7 ವಿಕೆಟ್! - ಇದು ಅಮೆರಿಕದ ವಿರುದ್ಧ ನ ಮೊದಲ ಪಂದ್ಯವನ್ನಾಡುತ್ತಿರುವ ಭಾರತ ತಂಡದ ಪರಿಸ್ಥಿತಿ! ಚುಟುಕು ಕ್ರಿಕೆಟ್ ನಲ್ಲಿ ವಿಶ್ವದ
ಮಾಜಿ ನಾಯಕ ಮಾಯಾಂಕ್ ಅಗರ್ವಾಲ್ ಅವರ 92 ರನ್ ಗಳ ಸಹಾಯದಿಂದ ಕರ್ನಾಟಕ ತಂಡ ಮುಂಬೈ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಸಂ
ನಗರೀಕರಣ ಹೆಚ್ಚಾದಂತೆ, ನಗರ ಆಸ್ತಿಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ ಯೋಜನಾ ಬದ್ಧ ಅಭಿವೃದ್ಧಿಯನ್ನು ಸುಗಮಗೊಳಿಸಲು ಮತ್ತು ಜನರಿಗೆ ಕೈಗೆಟುವ ದರದಲ್ಲಿ ಆಸ್ತಿ ಖರೀದಿಗೆ ಸಹಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದೇ
ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದಿದೆ. ಸೇನಾ ಕ್ಯಾಂಟೀನ್ ಗಳಲ್ಲಿ ಮಾಜಿ ಸೈನಿಕರಿಗೆ ಸಬ್ಸಿಡಿ ದರದಲ್ಲಿ ಸ್ಟೋರ್ ಇರುವ ರೀತಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಸಬ್ಸಿಡಿ ದರದ
ಎಲ್ಲಾ ರೀತಿಯ ತಲೆನೋವು ಸಾಮಾನ್ಯವಲ್ಲ! ಇಲ್ಲಿದೆ ತಲೆನೋವಿನ ಕಾರಣ ಮತ್ತು ಪರಿಹಾರ Dr.Chetan Kumar A
ನಮ್ಮ ಮೆಟ್ರೋ ಪ್ರಯಾಣಿಕರ ಪಾಲಿಗೆ ಇದು ಗುಡ್ ನ್ಯೂಸ್. ರಾಜ್ಯದಲ್ಲಿ ಮೆಟ್ರೋ ದರ ಏರಿಕೆಗೆ ಸದ್ಯ ಬ್ರೇಕ್ ಬಿದ್ದಿದೆ. ಹಾಗಂತ ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿಕೊಂಡಿದ್ದಾರೆ. ಮೆಟ್ರೋ ದರ ಏರಿಕೆಯ ಕುರಿತಾಗಿ ಕಾಂಗ್ರೆಸ್
India U19 Team- ಅಂಡರ್ 19 ವಿಶ್ವಕಪ್ 2026ರ ಪ್ರಶಸ್ತಿ ಗೆದ್ದಿರುವ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡಕ್ಕೆ ಇದೀಗ ಪ್ರಶಂಸೆಯ ಮಹಾಪೂರವೇ ಹರಿದಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಿರಿಯ ಕ್ರಿಕೆಟಿಗರ ಸಾಧನೆಯನ್ನು ಕೊಂಡಾಡಿ
ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ. ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಅಲ್ಲ. ಮೆಟ್ರೋ ದರ ಏರಿಕೆಗೆ ಪ್ರತ್ಯೇಕವಾದ ಸಮಿತಿ ಇದೆ. ದರ ಏರಿಕೆ ಫೈಲ್ ಗೆ
Namma Metro Fare Hike : ನಮ್ಮ ಮೆಟ್ರೋ ಮತ್ತೆ ದರ ಏರಿಕೆ ಮಾಡಿದೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೆಟ್ರೋದ
Pakistan Vs Netherlands- ನೆದರ್ಲೆಂಡ್ ವಿರುದ್ಧ ರಾಜಾರೋಷವಾಗಿ ಗೆಲ್ಲಬೇಕಾಗಿದ್ದ ಪಂದ್ಯವನ್ನು ಒದ್ದಾಡಿ ಗೆದ್ದಿರುವ ಪಾಕಿಸ್ತಾನ ತಂಡ ಇದೀಗ ತನ್ನ ಕಾಲಿಗೆ ತಾನೇ ಚಪ್ಪಡಿ ಹಾಕಿಕೊಂಡಿದೆ. ಈಗಾಗಲೇ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿ
ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದನ್ನು ನಿಯಂತ್ರಣ ಹೇರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಕಾನೂನಾತ್ಮಕ ಅಡೆ ತಡೆಗಳಿಂದ ಸಮಸ್ಯೆ ಉಂಟಾಗುತ್ತಿವೆ. ಆನ್ ಲೈನ್ ಬೆಟ್ಟಿಂಗ್ ಗೆ ಕಳೆದ ನಾಲ
Chandrababu Naidu Vs YS Jagan : ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ತಿರುಪತಿ ತಿರುಮಲ ದೇವಾಲಯದ ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಿಂದಿನ ವೈಎಸ್ ಜಗನ್ ಸರ್ಕಾರ ಬಳಸಿತ್ತು ಎಂದು ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್
ಒಮಾನ್ ರಾಜಧಾನಿ ಮಸ್ಕತ್ನಲ್ಲಿ ಕನ್ನಡದ ಕಲರವ. ಅಲ್ಲಿನ ಕನ್ನಡ ಕುಟುಂಬದ ಮಕ್ಕಳು ಈಗ ಮಾತೃಭಾಷಯಲ್ಲೇ ಶಿಕ್ಷಣ ಪಡೆಯುತ್ತಾರೆ ಎಂದರೆ ಅದಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ. ಮಸ್ಕತ್ನ ಕನ್ನಡ ಕುಟುಂಬಗಳು ಎಲ್ಲಾದರೂ ಇರು, ಎಂ
ಭಾರತದ ಬಾಹ್ಯಾಕಾಶ ನಾಗಾಲೋಟವನ್ನು ಕಂಡು ಅನೇಕ ರಾಷ್ಟ್ರಗಳಿಗೆ ಹೊಟ್ಟೆಯುರಿ ಶುರುವಾಗಿದೆ. ಆ ರಾಷ್ಟ್ರಗಳು ನಮ್ಮ ಹೆಮ್ಮೆಯ ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ವಿಫಲಗೊಳಿಸಲು ಕುತಂತ್ರ ನಡೆಸುವ ಸಾಧ್ಯತೆ ಇಲ್ಲದ್ದಿಲ್
Sensational Vaibhav Suryavanshi : ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಹುಡುಗರಿಗೆ ಅಭಿನಂದನೆಗಳು. ಇಡೀ ಟೂರ್ನಮೆಂಟ್’ನಲ್ಲಿ ವಿರೋಧಿಗಳಿಗೆ ಅಕ್ಷರಸಃ ಕಾಡಿದ್ದು ಭಯಾನಕ ಹುಡುಗ ವೈಭವ್ ಸೂರ್ಯವಂಶಿ. ಫೈನಲ್ ಪಂದ್ಯದಲ್ಲಿ ವೈಭವ್ ಆಡಿದ ರೀತಿಗೆ ಜಾಗತಿ
ಮಧ್ಯಪ್ರಾಚ್ಯವೂ ಸೇರಿದಂತೆ ಇಡೀ ವಿಶ್ವದ ಆತಂಕ ಹೆಚ್ಚಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಏಕೆಂದರೆ ನಿನ್ನೆ (ಫೆ.6-ಶುಕ್ರವಾರ) ಒಮಾನಲ್ಲಿ ಉಭಯ ದೇಶಗಳ ನಡು
RCB Sale Bid : ಐಪಿಎಲ್ ತಂಡಗಳ ಪೈಕಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟದ ಬಿಡ್’ನಲ್ಲಿ ಐವರು ಶಾರ್ಟ್’ಲಿಸ್ಟ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ. ಈಗಾಗಲೇ, ನಾಲ್ವರು ಬಿಡ್ ಅನ್ನು ಸಲ
ಭಾರತದೊಂದಿಗಿನ ತನ್ನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನೂ ಜಾರಿ
DK Shivakumar Vs Yathindra Siddaramaiah : ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪವರ್ ಶೇರಿಂಗ್ ವಿಚಾರ ಈಗಾಗಲೇ ಸೆಟ್ಲ್ ಆಗಿದೆ, ನಮ್ಮ ತಂದೆಯೇ ಪೂರ್ಣಾವಧಿಗೆ ಸಿಎಂ ಎಂದು ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಅ
ಜಗತ್ತಿಗೆ ಭಾರತ ಅದೆಷ್ಟು ಅವಶ್ಯಕ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ ಒದಗಿಸಿವೆ. ಭಾರತದೊಂದಿಗಿನ ತಮ್ಮ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಶ್ವದ ಬಹುತೇಕ ರಾಷ್ಟ್ರ
ಭಾರತದ ಜೊತೆಗಿನ ವಾಣಿಜ್ಯ ಸಂಬಂಧವನ್ನ ಗಟ್ಟಿಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 25ಕ್ಕೆ ಇಳಿಸಿ ಇಡೀ ಜಗತ್ತನ್ನು ದಂಗು ಬಡಿಸಿದೆ. ಈ ಮಧ್ಯೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದ ಕಾರಣ
ದಿನಗಳೆದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ಆದಂತೆ ಆಗುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಂಚಾರ ದಟ್ಟಣೆ ಕಿರಿಕಿರಿಯನ್ನು ಅನುಭವಿಸುತ್ತಿದೆ. ನಗರವು ಬೆಳೆದಂತೆ ಟ್ರಾಫಿಕ್ ಕಿರಿಕಿರಿ ಹೆಚ್ಚುತ್ತಿದ್ದು, ಇದಕ್ಕೆ ಪ

29 C