SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

...
ರಾಜ್ಯದಲ್ಲಿ 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ: 30 ದಿನದಲ್ಲಿ ಪ್ರಕ್ರಿಯೆ ಆರಂಭ - ಕರ್ನಾಟಕ ಸಚಿವ ಸಂಪುಟ ತೀರ್ಮಾನ

ಸರ್ಕಾರಿ ಉದ್ಯೋಗಕ್ಕೆ ಕಾದು ಕುಳಿತವರಿಗೆ ಕರ್ನಾಟಕ ಸರ್ಕಾರ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧಾರ ಮಾಡಲಾಗಿದೆ. ಮುಂದಿನ 30 ದಿನಗಳಲ್ಲಿ ನೇಮಕಾತಿ

26 Feb 2026 10:58 pm
Ind Vs Zim Highlights- ಬೃಹತ್ ಮೊತ್ತ ಪೇರಿಸಿ ಜಿಂಬಾಬ್ವೆಯ ಅದುಮಿದ ಭಾರತ; ವಿಂಡೀಸನ್ನೂ ಸೋಲಿಸಿದರಷ್ಟೇ ಸೆಮಿಫೈನಲ್ ಖಚಿತ

ಬ್ಯಾಟಿಂಗ್, ಬೌಲಿಂಗ್ ಗಳೆರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ ಜಿಂಬಾಬ್ವೆಯ ವಿರುದ್ಧ 72 ರನ್ ಗಳ ಅಧಿಕಾರಯುತ ಗೆಲುವು ಪಡೆಯುವ ಮೂಲಕ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಫೆಬ್ರವರಿ 1ರಂದು ವೆಸ್ಟ್ ಇಂಡೀಸ್ ವಿರ

26 Feb 2026 10:48 pm
ಸಿನಿಮಾ ನಿರ್ದೇಶಕನ ಅನೀಶ್‌ ಕಿಡ್ನಾಪ್ ಮಾಡಿ ಸುಲಿಗೆ! ಭೀಮಾ ಚಿತ್ರದ ನಟಿ ಸೇರಿ 11 ಮಂದಿ ಬಂಧನ

ಸಿನಿಮಾ ಶೈಲಿಯಲ್ಲಿಯೇ ಸಿನಿಮಾ ನಿರ್ದೇಶಕನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿರ್ದೇಶಕ ಟಿ.ಎ. ಅನೀಶ್‌ ಕಿಡ್ನಾಪ್‌ ಆದ ವ್ಯಕ್ತಿ. ಈ ಪ್ರಕರಣದಲ್ಲಿ ಭೀಮಾ ಸಿನಿಮಾದ ನಟಿ ಒಳಗೊಂಡಂತೆ 11 ಜನರನ್

26 Feb 2026 10:01 pm
ಬೆಂಗಳೂರಿನ ಹೆಬ್ಬಾಳ ಸೇರಿ 65 ವಾರ್ಡ್‌ಗಳಲ್ಲಿಅಂತರ್ಜಲದ ಸಮಸ್ಯೆ ಬರಲಿದೆ! IISC ಅಧ್ಯಯನದಿಂದ ಹೊರಬಿತ್ತು ಸಂಗತಿ

ಬೇಸಗೆ ಆರಂಭದಲ್ಲಿಯೇ ಬೆಂಗಳೂರು ಜನರಿಗೆ ಐಐಎಸ್‌ಸಿ ಬೇಸರ ಸಂಗತಿಯೊಂದನ್ನು ಹೇಳಿದೆ. ನಗರದ 65 ವಾರ್ಡ್‌ಗಳಲ್ಲಿ ಅಂತರ್ಜಲ ಸಮಸ್ಯೆ ಬರಲಿದೆ ಎಂದು ಅಧ್ಯಯನ ವರದಿಯನ್ನು ನೀಡಿದೆ. ಈ ನೀರಿನ ಬವಣೆಯನ್ನು ಎದುರಿಸಲು ಬೆಂಗಳೂರು ಜಲಮಂ

26 Feb 2026 9:59 pm
Ind Vs Zim- ಉತ್ತಮ ಆರಂಭದ ಬಳಿಕ ಸಂಜು ಸ್ಯಾಮ್ಸನ್ ಔಟ್; ವೈರಲ್ ಆಗಿದೆ ಇರ್ಫಾನ್ ಪಠಾಣ್ ಪೋಸ್ಟ್

India Vs Zimbabwe- ಸತತ ವೈಫಲ್ಯದ ಬಳಿಕವೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಮತ್ತೊಂದು ಚಾನ್ಸ್ ಪಡೆದ ಸಂಜು ಸ್ಯಾಮ್ಸನ್ ಅವರು ಭಾರತ ತಂಡಕ್ಕೆ ಬಿರುಸಿನ ಆರಂಭ ನೀಡಿದರು. ಕೇವಲ 15 ಎಸೆತಗಳಿಂದ 24 ರನ್ ಗಳಿಸಿ ಔಟಾದರು. ಉತ್ತಮ ಆರಂಭ ಪಡೆದರೂ ಅದನ್ನು

26 Feb 2026 9:29 pm
Modi In Israel : ಮೋದಿ ವಿಮಾನದ ಮೇಲೆ ವಿಶ್ವದ ಕಣ್ಣು, ಸೌದಿ ಮೇಲೆ ಹಾರುತ್ತಿದ್ದಾಗ ಲೈವ್ ಟ್ರ್ಯಾಕರ್ಸ್ ವಿಶ್ವದಾಖಲೆ

Indian PM Modi visit to Israel : ಉಗ್ರರ ಭೇಟೆಯನ್ನು ಪ್ರಮುಖ ಅಜೆಂಡಾಗೆ ಇಟ್ಟುಕೊಂಡು, ಇಸ್ರೇಲ್ ದೇಶಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ ದೊರೆತಿದೆ. ಪಾಕಿಸ್ತಾನದ ವಾಯುನೆಲೆಯ ಮೇಲೆ ಹೋಗದೇ, ಸೌದಿ ಅರೇಬಿಯಾ ಕಡ

26 Feb 2026 8:53 pm
ಹರಿಹರ – ಚಿತ್ರದುರ್ಗ ರೈಲು ಆರಂಭ ಸೇರಿದಂತೆ ವಿ ಸೋಮಣ್ಣ ಬಳಿ 10 ಬೇಡಿಕೆ ಇಟ್ಟ ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಕೇಂದ್ರ ಸಚಿವ ವಿ ಸೋಮಣ್ಣ ಅವರ ಬಳಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಹರಿಹರ - ಚಿತ್ರದುರ್ಗ ರೈಲು ಪುನರಾರಂಭ ಸೇರಿದಂತೆ ದಾವಣಗೆರೆ ಹಾಗೂ ಮಧ್ಯ ಕರ್ನಾಟಕದ ಜನರ ಅನುಕೂಲಕ್ಕೆ ರೈಲ್ವ

26 Feb 2026 7:36 pm
ಅಧಿಕಾರಕ್ಕೆ ಬರಲು ನೀಡಿದ ಸುಳ್ಳು ಆಶ್ವಾಸನೆಗಳನ್ನು ಈಡೇರಿಸಲಾಗದೇ ಸರ್ಕಾರದ ಪರದಾಟ: ಎಚ್‌ಡಿಕೆ ಟೀಕೆ

‘‘ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಶೇ. 40 ಪರ್ಸೆಂಟ್‌ ಮೆಡಿಸನ್‌ ಹಾಗೂ ಎಂಆರ್‌ಐ, ಸಿಟಿ ಸ್ಕ್ಯಾ‌ನ್‌ ಸ್ಥಗಿತವಾಗಿದೆ. ರಾಜ್ಯ ಸರಕಾರದ ಬೊಕ್ಕಸ ಖಾಲಿ ಆಗಿದ್ದು, ದುರಾಡಳಿತ ಮಿತಿ ಮೀರಿದೆ,’’ ಎಂದು ಕೇಂದ್ರ ಸಚಿವ ಎಚ್‌.ಡ

26 Feb 2026 7:34 pm
ನವಜೋಡಿಯ ಅದ್ದೂರಿ ಫೋಟೋಗಳಿವು!

ನವಜೋಡಿಯ ಅದ್ದೂರಿ ಫೋಟೋಗಳಿವು!

26 Feb 2026 7:25 pm
ಖಾಲಿ ಹುದ್ದೆ ತುಂಬುವ ಕೆಲಸ ಸರಕಾರ ಮಾಡುತ್ತಿದೆ : ಸಚಿವ ರಾಮಲಿಂಗಾರೆಡ್ಡಿ

ವಿದ್ಯಾವಂತ ನಿರುದ್ಯೋಗಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವುದಕ್ಕೆ ಮತ್ತು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಖಾಲಿ ಇರುವ ಹುದ್ದೆಗಳನ್ನು ತುಂಬುವಂತಹ ಕೆಲಸವನ

26 Feb 2026 6:56 pm
Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana

Period myths and facts: ಋತುಚಕ್ರದ ಬಗ್ಗೆ ಇರುವ ಸತ್ಯ ಹಾಗೂ ಸುಳ್ಳುಗಳು| Dr Sahana

26 Feb 2026 6:45 pm
ರಾಜ್ಯದಲ್ಲಿ ಕಲುಷಿತ ನೀರಿನ ಅಪಾಯ: ಈ ವರ್ಷ 2.46 ಲಕ್ಷ ನೀರಿನ ಮಾದರಿಯಲ್ಲಿ ರಾಸಾಯನಿಕ, ಬ್ಯಾಕ್ಟೀರಿಯಾ ಪತ್ತೆ ಎಷ್ಟು?

ಈ ಬಾರಿಯ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿ

26 Feb 2026 6:39 pm
ಬೆಂಗಳೂರು ಗ್ರಾಮಾಂತರ ಉಪನಗರ ವರ್ತುಲ ರಸ್ತೆ: ಯೋಜನೆ ಜಾರಿ, ಭೂ ಪರಿಹಾರಕ್ಕೆ ಶೀಘ್ರದಲ್ಲೇ ಒಪ್ಪಿಗೆ: ಎಚ್‌ಡಿಕೆ ಮಾಹಿತಿ

2021ರಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ವಿತರಣೆ ಪೂರ್ಣಗೊಂಡಿಲ್ಲ, ಇದು ರೈತರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ಅಲ್ಲದೆ, ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌ

26 Feb 2026 6:36 pm
ಆರೋಗ್ಯ ಇಲಾಖೆಯಿಂದ ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ ವಿವಾದ: ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ ಏನು?

ನೆಲ - ಜಲ - ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು, ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾ

26 Feb 2026 6:35 pm
ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಜಯಭೇರಿ; ಭಾರತಕ್ಕೆ ಸುಲಭವಾಯ್ತು ಸೆಮಿಫೈನಲ್ ದಾರಿ!

South Africa Vs West Indies- ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ನ ಅಜೇಯ ಓಟಕ್ಕೆ ಇದೀಗ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಿದೆ. ಅಹಮದಾಬಾದ್ ನಲ್ಲಿ ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ವಿಂಡೀಸ್ ಅನ್ನು 9 ವಿಕೆಟ್ ಅಂತರದಿಂದ ಭರ್ಜರಿಯಾಗಿ ಸೋಲಿಸಿದ ಹರಿ

26 Feb 2026 6:17 pm
ಭೂ ಪರಿಹಾರ ವಿಳಂಬ: ಕಲಬುರಗಿ ಜಿಲ್ಲಾಧಿಕಾರಿ ಫೌಝೀಯಾ ತರನ್ನುಮ್ ಇನೋವಾ ಕಾರ್ ಜಪ್ತಿ!

ಭೂಸ್ವಾಧೀನ ಪರಿಹಾರಕ್ಕೆ ವಿಳಂಬ ಮಾಡಿದ ಕಾರಣಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಲಾಗಿದೆ. ನಗರದ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರ ಆದೇಶದ ಮೇರೆಗೆ ಕೋರ್ಟ್‌ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರ

26 Feb 2026 6:05 pm
ಇಸ್ರೇಲ್ - ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲೇ ಅಂತಿಮ ರೂಪ: ನರೇಂದ್ರ ಮೋದಿ ವಿಶ್ವಾಸ

ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಣಗಾನ ಮಾಡಿದ್ದಾರೆ. ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸದ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮೆಚ್ಚುಗೆಯ ಮಾತನ

26 Feb 2026 6:03 pm
ಬಿಸಿಲ ತಾಪಮಾನ ಏರಿಕೆ; 60 ರೂ.ಗೆ ಏರಿದ ಎಳನೀರು ದರ, ಕಲ್ಲಂಗಡಿಗೂ ಡಿಮ್ಯಾಂಡ್!

ಬೇಸಿಗೆ ಶುರುವಾಗಿದೆ. ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದಾರೆ. ತಣ್ಣನೆಯ ಜ್ಯೂಸ್, ಕಲ್ಲಂಗಡಿ, ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಸಹಜವಾಗಿ ಬೆಲೆಯೂ ಹೆಚ್ಚಾಗಿದೆ. ಒಂದು ಎಳನೀರಿನ ಬೆಲೆ 60 ರೂ ದಾಟಿದೆ. ಬೇಸಿಗೆ ದಿನಗಳಲ್ಲಿ ಮತ್ತ

26 Feb 2026 5:45 pm
ಶುರುವಾಯ್ತು ನಟಿ ಮಾಲಾಶ್ರೀ ಅಕ್ಕನ ಮಗಳ ಮದುವೆ ಸಂಭ್ರಮ

ಶುರುವಾಯ್ತು ನಟಿ ಮಾಲಾಶ್ರೀ ಅಕ್ಕನ ಮಗಳ ಮದುವೆ ಸಂಭ್ರಮ

26 Feb 2026 5:33 pm
ತುಮಕೂರು - ದಾವಣಗೆರೆ ನೇರ ರೈಲ್ವೆ ಮಾರ್ಗ: ಜೂನ್‌ ವೇಳೆಗೆ 16 KM ರೈಲು ಸಂಚಾರ ಆರಂಭ - ವಿ ಸೋಮಣ್ಣ

ದಾವಣಗೆರೆ ಜಿಲ್ಲೆ ಜನರಿಗೆ ಕೇಂದ್ರ ಸಚಿವ ವಿ ಸೋಮಣ್ಣ ಗುಡ್‌ನ್ಯೂಸ್‌ ನೀಡಿದ್ದಾರೆ. ತುಮಕೂರು - ದಾವಣಗೆರೆ ನೇರ ರೈಲ್ವೆ ಮಾರ್ಗ ಯೋಜನೆಯಲ್ಲಿ ಕಾಮಗಾರಿ ಪೂರ್ಣಗೊಂಡ 16 ಕಿ.ಮೀ ಮಾರ್ಗದಲ್ಲಿ ಜೂನ್‌ ವೇಳೆಗೆ ರೈಲು ಓಡಿಸಲಾಗುವುದು

26 Feb 2026 5:23 pm
ಮಾವುತನನ್ನು ಏಕಾಏಕಿ ಎತ್ತಿ ದೂರಕ್ಕೆಸೆದ ಉತ್ಸವದ ಆನೆ; ತ್ರಿಶ್ಶೂರ್ ನಲ್ಲಿ ನಡೆದ ದುರ್ಘಟನೆಯ ವಿಡಿಯೋ ವೈರಲ್

ಉತ್ಸವಕ್ಕೆ ಸಜ್ಜಾಗಿದ್ದ ಆನೆ ಮಾವುತನನ್ನು ಏಕಾಏಕಿ ಎತ್ತಿ ದೂರಕ್ಕೆಸೆದ ಘಟನೆ ಕೇರಳದ ತ್ರಿಶ್ಶೂರ್ ನಿಂದ ವರದಿಯಾಗಿದೆ. ಇಲ್ಲಿನ ಅನ್ನಮನದ ಮಹಾದೇವ ದೇವಾಲಯದಲ್ಲಿ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ತಿ

26 Feb 2026 5:15 pm
ಚೆನಾಬ್‌ ಸೇತುವೆ ನಕಲಿ ಎಂದ ಪಾಕ್‌ ʼಲಾ ಲಾ ಲ್ಯಾಂಡ್‌ʼ ನಲ್ಲಿ ಬದುಕುತ್ತಿದೆ ಎಂದು UNHRCಯಲ್ಲಿ ಭಾರತ ಟೀಕೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ರೈಲು ಸೇತುವೆಯನ್ನು ನಕಲಿ ಎಂದಿದ್ದ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ಭಾರತ ತರಾಟೆಗೆ ತೆಗೆದುಕೊಂಡಿದ್ದು, ಹೀಗೆ ಪಾಕ್

26 Feb 2026 4:45 pm
ಸಚಿನ್ ಔಟ್ ಮಾಡಲು ಸಕ್ಲೈನ್ ಜೊತೆ ಬೆಟ್, ರಹಸ್ಯವಾಗಿ ಮಾತ್ರೆ- ಇಂಜೆಕ್ಷನ್ ಸೇವನೆ!: ಶೊಯೇಬ್ ಅಖ್ತರ್ ವಿವಾದಾತ್ಮಕ ಹೇಳಿಕೆ

Shoaib Akhtar Statement On India Vs Pakistan Clash-ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಪಾಕಿಸ್ತಾನ ವೇಗದ ಬೌಲರ್ ಶೊಯೇಬ್ ಅಖ್ತರ್ ಎತ್ತಿದ ಕೈ. ಇದೀಗ ಅವರು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಜಿದ್ದಾಜಿದ್ದಿಯನ್ನು ಉಲ್ಲೇಖಿಸುತ್ತಿದ್ದಾ

26 Feb 2026 4:20 pm
ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ: ಎನ್​ಐಎ ತನಿಖೆಗೆ ಶ್ರೀರಾಮುಲು ಆಗ್ರಹ, ಅಮಿತ್ ಶಾಗೆ ಪತ್ರ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದಿರುವ ಘಟನೆಯನ್ನು ಶ್ರೀರಾಮುಲು ಖಂಡಿಸಿದ್ದು, ಇದರ ಹಿಂದೆ ದೊಡ್ಡ ಸಂಚಿದೆ. ಷಡ್ಯಂತ್ರವಿದೆ. ಎನ್‌ಐಎ ತನಿಖೆ ನಡೆಸಿ ಎಂದು ಕೇಂದ್ರ ಗೃಹ ಸಚಿ

26 Feb 2026 3:33 pm
ನಮ್ಮ ಮೆಟ್ರೋ ನಿರಂತರ ದರ ಏರಿಕೆ ಪ್ರಸ್ತಾವನೆ ಪರಿಣಾಮ: ಬೆಂಗಳೂರಿಗರ ಸ್ವಂತ ವಾಹನ ಬಳಕೆ ಹೆಚ್ಚಳ

ನಮ್ಮ ಮೆಟ್ರೋ ಬೆಲೆ ಇನ್ಷ್ಟು ಹೆಚ್ಚಳ ಆದ್ರೆ ಜನ ಸ್ವಂತ ವಾಹನವನ್ನೇ ಮತ್ತೆ ಹೆಚ್ಚು ಬಳಸುವ ದಿನಗಳು ದೂರ ಉಳಿದಿಲ್ಲ. ಸದ್ಯಕ್ಕೆ ಮೆಟ್ರೋದಲ್ಲಿ ಕಾಣಿಸುವ ದಟ್ಟಣೆಯೂ ಮಾಯವಾಗುವ ಸಾಧ್ಯತೆ ಇದೆ. ಜನರ ಪ್ರಕಾರ ಮೆಟ್ರೋ ಲಾಭ ನೋಡುವು

26 Feb 2026 3:19 pm
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಜಿಬಿಎಗೆ ನೋಟಿಸ್! ಈಶ್ವರ ಖಂಡ್ರೆ ಸೂಚನೆ

ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೋಟಿಸ್ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯು

26 Feb 2026 3:18 pm
Modi Followers : ವಿಪಕ್ಷದ 10 ನಾಯಕರು ಒಂದೆಡೆ, ಪ್ರಧಾನಿ ಇನ್ನೊಂದೆಡೆ - 'Miles ahead' ಎಂದ ಪಿಯೂಶ್ ಗೋಯಲ್

Narendra Modi Vs Opposition Leaders : ಇನ್ಸ್ಟಾಗ್ರಾಮ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿವರನ್ನು ಹಿಂಬಾಲಿಸುವವರ ಸಂಖ್ಯೆ ನೂರು ಮಿಲಿಯನ್ ಅನ್ನು ದಾಟಿದ್ದಾರೆ. ವಿಶ್ವದ ಯಾವುದೇ ರಾಜಕೀಯ ನಾಯಕರಿಗೆ ಮೋದಿಯವರಷ್ಟು ಫಾಲೋವರ್ಸ್ ಇಲ್ಲ. ಈ ಜನಪ್

26 Feb 2026 3:06 pm
ಇಂಡಿಯಾ ಬಜೆಟ್‌ನಲ್ಲಿ ಚಾಬಹಾರ್‌ಗೆ ಅನುದಾನ ಇಲ್ಲವೆಂದು ಇರಾನ್ ಸಚಿವ ಬೇಸರ: ಭಾರತಕ್ಕೆ 'ಗೋಲ್ಡನ್ ಡೋರ್' ಆಗಿರೋ ಯೋಜನೆಯ ಮಹತ್ವವೇನು?

ಭಾರತದ ಪಾಲಿಗೆ ಗೋಲ್ಡನ್‌ ಡೋರ್‌ ಎಂದೇ ಭಾವಿಸಲಾಗಿದ್ದ ಇರಾನ್‌ ಹಾಗೂ ಭಾರತ ಜಂಟಿಯಾಗಿ ಅಭಿವೃದ್ದಿ ಪಡಿಸುತ್ತಿರುವ ಚಾಬಹಾರ್‌ ಬಂದರು ಯೋಜನೆಗೆ ಈ ಬಾರಿಯ ಬಜೆಟ್‌ ನಲ್ಲಿ ಭಾರತ ಸರ್ಕಾರ ಯಾವುದೇ ಅನುದಾನವನ್ನು ಮೀಸಲಿಡದೆ ಇರು

26 Feb 2026 2:49 pm
ಪಂಚ ಗ್ಯಾರಂಟಿಯಿಂದ ಆರ್ಥಿಕ ಹೊರೆ, ಡಿಕೆಶಿ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಜುಗರ

ಪಂಚ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗುತ್ತದೆ ಎಂಬ ಚರ್ಚೆ ಮತ್ತೆ ಶುರುವಾಗಿದೆ. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಸಾಕಷ್ಟು ಮುಜುಗರ ಉಂಟು

26 Feb 2026 2:42 pm
ಬಾಲಕಿ ಜೊತೆ ಅನುಚಿತ ವರ್ತನೆ: ನಮ್ಮದು ತಂದೆ ಮಗಳ ಸಂಬಂಧ - ಮಲ್ಲಿಕಾರ್ಜುನ ಮುತ್ಯಾ ಪ್ರತಿಕ್ರಿಯೆ

ಬಾಲಕಿ ಜೊತೆ ಅನುಚಿತ ವರ್ತನೆ ವಿಡಿಯೋ ವೈರಲ್‌ ಬೆನ್ನಲ್ಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಘಟನೆಯ ಬಗ್ಗೆ ಮುತ್ಯಾ ಪ್ರತಿಕ್ರಿಯೆ ನೀಡಿದ್ದು, ನಮ್ಮದು ತಂದೆ ಮಗಳ ಸಂಬಂಧ ಎ

26 Feb 2026 2:17 pm
Karnataka Weather: ಫೆ.26 ಕ್ಕೂ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನದಲ್ಲಿ ಗುಡುಗು ಮಳೆ ಮುನ್ಸೂಚನೆ: ಮಾರ್ಚ್ ಅಂತ್ಯಕ್ಕೆ ಪೂರ್ವ ಮುಂಗಾರು ಪ್ರವೇಶ

ರಾಜ್ಯದ ಕರಾವಳಿ , ಮಲೆನಾಡು, ಉತ್ತರ ಒಳನಾಡಲ್ಲಿ ಸುರಿದ ಅಕಾಲಿಕ ಮಳೆಗೆ ರೈತರು ಚಿಂತೆಗೀಡಾಗಿದ್ದು, ದ್ರಾಕ್ಷಿ, ಜೋಳ, ಕಡಲೆ, ಸಜ್ಜೆ, ಒಣಗಲು ಹಾಕಿದ ಕಾಫಿ, ಅರಶಿನ, ಈರುಳ್ಳಿ ಬೆಳೆಗಾರರನ್ನು ಚಿಂತೆಗೀಡು ಮಾಡುವಂತೆ ಮಾಡಿತ್ತು. ಆದರ

26 Feb 2026 1:52 pm
ಹೊಸದಾಗಿ ಪ್ರಾರಂಭಿಸಿದ ರಾಜಕೀಯ ಪಕ್ಷದ ಹೆಸರು ವಾರದೊಳಗೆ ಘೋಷಣೆ: ವಿ ಕೆ ಶಶಿಕಲಾ

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ಹೊಸದಾಗಿ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ರಾಜಕೀಯ ಪಕ್ಷದ ಹೆಸರನ್ನು ಒಂದು ವಾರದೊಳಗೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು

26 Feb 2026 1:35 pm
ಚೀನಿ ವಾಯುಪಡೆಗೆ ರಹಸ್ಯ ತರಬೇತಿ ನೀಡುತ್ತಿದ್ದ US ವಾಯುಪಡೆಯ ಮಾಜಿ‌ ಮೇಜರ್ ಅರೆಸ್ಟ್:‌ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು FBI ಕಿಡಿ!

ಅಮೆರಿಕದ ವಾಯುಪಡೆಯ ಮಾಜಿ ಹಿರಿಯ‌ ಮೇಜರ್ ಒಬ್ಬರು ಚೀನಾದ ಮಿಲಿಟರಿ ಪೈಲಟ್‌ಗಳಿಗೆ ರಹಸ್ಯವಾಗಿ ತರಬೇತಿ ನೀಡಿದ್ದಾರೆಂಬ ಆರೋಪದಲ್ಲಿ ಇಂಡಿಯಾನ ಪೊಲೀಸರು ಬಂಧಿಸಿದ್ದಾರೆ. ಈತ ಅಮೆರಿಕದ ರಕ್ಷಣಾ ವ್ಯವಸ್ಥೆಯ ಹಲವು ಸೂಕ್ಷ್ಮ ಘಟಕ

26 Feb 2026 12:55 pm
ಯುವಜನರ ಉದ್ಯೋಗ ಸಮರ: ವಿಪಕ್ಷಕ್ಕೆ ಸಿಕ್ಕಿತು ಅಸ್ತ್ರ, ಇಕ್ಕಟ್ಟಿನಲ್ಲಿ ಸರ್ಕಾರ; ಸಂಪುಟ ಸಭೆಯತ್ತ ಎಲ್ಲರ ಚಿತ್ತ

ಸರ್ಕಾರಿ ನೇಮಕಾತಿಗೆ ಆಗ್ರಹಿಸಿ ಯುವ ಜನರು ಧಾರವಾಡದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ಯುವ ಜನರ ಉದ್ಯೋಗ ಹೋರಾಟ ಸರ್ಕಾರದ ನಿದ್ದೆಗೆಡಿಸಿದೆ. ವಿಪಕ್ಷಕ್ಕೂ ಇದು ಬಹುದೊಡ್ಡ ಅಸ್ತ್ರವಾಗಿದೆ. ಹೀಗಾಗಿ ಸರ್ಕಾರ ಇಕ್ಕಟ್ಟಿಗೆ ಸಿ

26 Feb 2026 12:42 pm
ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿಗಿರಿ ಮರೀಚಿಕೆ ? ಸಿಎಂ, ಡಿಸಿಎಂ ನಡುವೆ ’ಭಿನ್ನರಾಗ’

First Time MLAs of Karnataka : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹಲವು ವಿಧವಾದ ಧ್ವನಿಗಳು ಕೇಳಿ ಬರುತ್ತಿದೆ ಅದರಲ್ಲಿ ಕ್ಯಾಬಿನೆಟ್ ವಿಸ್ತರಣೆ ಕೂಡಾ ಒಂದು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಸಿಎಂ ಸಿದ

26 Feb 2026 12:35 pm
ಶಿವಣ್ಣ, ಸುದೀಪ್‌ ಸೇರಿ 11 ಮಂದಿಗೆ ಆಮಂತ್ರಣ

ಶಿವಣ್ಣ, ಸುದೀಪ್‌ ಸೇರಿ 11 ಮಂದಿಗೆ ಆಮಂತ್ರಣ

26 Feb 2026 12:21 pm
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗಾಂಜಾ ಘಾಟು, ಮೂಲ ಪತ್ತೆಯೇ ವಿಫಲ

ಚಿಕ್ಕಮಗಳೂರು ನಗರ, ಪಟ್ಟಣದ ನಿರ್ಜನ ಪ್ರದೇಶ, ಉದ್ಯಾನ ಮತ್ತಿತರೆ ಖಾಲಿ ಜಾಗದಲ್ಲಿ ಇಂತಹ ಗಾಂಜಾ ಅಮಲುದಾರಿಗಳು ಕಂಡುಬರುತ್ತಿದ್ದು ಅವರ ಉಪಟಳದಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ಮಧ್ಯೆ ಶಾಲಾ, ಕಾಲೇಜು ಆವರಣದಲ್ಲೂ ಗಾಂ

26 Feb 2026 11:57 am
Exclusive: ನೌಕರಿ ನೋವಿನ ಜ್ವಾಲೆ : ಕರ್ನಾಟಕದಲ್ಲಿ ಸರಕಾರಿ ಕೆಲಸಕ್ಕೆ ಕಾದವರ ಕಥೆ-ವ್ಯಥೆ

ಓದು ಭವಿಷ್ಯ ರೂಪಿಸಬಲ್ಲದು ಎಂಬ ಮಾತಿದೆ. ಆದರೆ, ಕಷ್ಟಪಟ್ಟು ಓದಿದ ಅದೆಷ್ಟೋ ವಿದ್ಯಾರ್ಥಿಗಳು, ಈಗ ತಮ್ಮ ಪದವಿಗೆ ಬೆಲೆ ಸಿಗುತ್ತಿಲ್ಲ ಎಂಬ ಹತಾಶೆಯಲ್ಲಿದ್ದಾರೆ. ಸರಕಾರದ ನೇಮಕಾತಿಗೆ ಕಾದು ಸುಸ್ತಾದ ಉದ್ಯೋಗಾಕಾಂಕ್ಷಿಗಳ ಸಹನೆ

26 Feb 2026 11:55 am
ಅಜಿತ್ ಪವಾರ್ ಸಾವು: DGCA, VSR ಸಂಸ್ಥೆ ವಿರುದ್ಧ ಕೇಸ್‌ಗೆ ಪೊಲೀಸರ ಹಿಂದೇಟು; ಕೋರ್ಟ್ ಮೆಟ್ಟಿಲೇರುವುದಾಗಿ ರೋಹಿತ್ ಪವಾರ್ ಎಚ್ಚರಿಕೆ!

ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಅವರು ಜ.28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು. ಆದರೆ, ಈ ಕುರಿತು ಶಾಸಕ ರೋಹಿತ್‌ ಪವಾರ್‌ ಇದು ಅಪಘಾತದಿಂದ ಆದ ಸಾವಲ್ಲ ಬದಲಾಗಿ ಪಿತೂರಿಯಿಂದ ಆ

26 Feb 2026 11:04 am
ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲು ತೆರಳಿದ್ದ ದೆಹಲಿ ಪೊಲೀಸರನ್ನೇ ವಶಕ್ಕೆ ಪಡೆದ ಶಿಮ್ಲಾ ಖಾಕಿ!

ದೆಹಲಿಯಲ್ಲಿ ನಡೆದ ಎಐ ಶೃಂಗ ಸಭೆಗೆ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಅಡ್ಡಿ ಉಂಟು ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಬಂಧನ ಆಗುತ್ತಿದೆ. ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದ ಯೂತ್

26 Feb 2026 10:53 am
Ind vs Zim: ನೋಡ್ತಾ ಇರಿ ಕೂತವರು ಎದ್ದೇಳ್ತಾರೆ; ಫಾರ್ಮ್‌ನಲ್ಲಿ ಇಲ್ಲದ ಅಭಿಷೇಕ್‌ ಶರ್ಮಾ ಪರ ಬ್ಯಾಟ್‌ ಬೀಸಿದ ಬ್ಯಾಟಿಂಗ್‌ ಕೋಚ್‌

ಟಿ-20 ವಿಶ್ವಕಪ್‌ 2026 ಪಂದ್ಯಾವಳಿಯಲ್ಲಿ ಭಾರತದ ಪಯಣ ಮುಂದುವರೆಯಲಿ ಎಂದು ಪ್ರಾರ್ಥಿಸುತ್ತಿರುವ ಕ್ರೀಡಾ ಪ್ರೇಮಿಗಳು, ಇಂದಿನ (ಫೆ.26-ಗುರುವಾರ) ಭಾರತ vs ಜಿಂಬಾಬ್ವೆ ಪಂದ್ಯದ ಫಲಿತಾಂಶದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಅರಂ

26 Feb 2026 10:00 am
Gold Rate Fall: ಏರಿಕೆಯ ನಡುವೆ ದಿಢೀರ್ ಇಳಿದ ಚಿನ್ನದ ದರ: ಅಲ್ಪ ಇಳಿಕೆಗೆ ಇಲ್ಲಿವೆ ಕಾರಣಗಳು

ಹೂಡಿಕೆದಾರರು ಲಾಭ ಕಾಯ್ದಿರಿಸಿಕೊಳ್ಳಲು (profit booking) ಮುಂದಾಗಿದ್ದೇ ಇಂದಿನ ಬೆಲೆ ಇಳಿಕೆಗೆ ಕಾರಣವಾಗಿದೆ. ಅಮೆರಿಕ- ಇರಾನ್ ನಡುವೆ ಮಾತುಕತೆ ಮುಂದುವರಿದಿರುವ ಹಿನ್ನೆಲೆ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದೆ.

26 Feb 2026 9:53 am
ಬೈಕ್‌ ಅಪಘಾತಕ್ಕೆ ಮಂಡ್ಯ ಯುವಕನ ಬ್ರೇನ್‌ ಡೆಡ್:‌ 6 ಜನರ ಬಾಳಿಗೆ ಜೀವ ತುಂಬಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ!

ಮಂಡ್ಯದ ಯುವಕನೊಬ್ಬ ಬೈಕ ಅಪಘಾತಕ್ಕಿಡಾಗಿದ್ದು, ಇದರಿಂದಾಗಿ ಆತನ ತಲೆಗೆ ಪೆಟ್ಟುಬಿದ್ದಿದೆ. ಕೂಡಲೇ ಕುಟುಂಬಸ್ಥರು ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ ಗೆ ಕರೆದುಕೊಂಡು ಬಂದಿದ್ದಾರೆ. ಈ

26 Feb 2026 9:52 am
ಪ್ರತಿಭಟನೆಯ ಅತಿರೇಕ : ಶರ್ಟ್‌ಲೆಸ್ ಹೋರಾಟಕ್ಕೆ ಮೈತ್ರಿಕೂಟದಲ್ಲಿ ಆಕ್ಷೇಪ - ರಾಹುಲ್ ಗಾಂಧಿಗೆ ತೀವ್ರ ಮುಜುಗರ

INC Youth Workers Shirtless Protest : ಇಡೀ ವಿಶ್ವವೇ ನೋಡುತ್ತಿದ್ದ ಎಐ ಸಮ್ಮಿಟ್’ನಲ್ಲಿ ಕಾಂಗ್ರೆಸ್ಸಿನ ಯುವ ಘಟಕದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರ‍ೀಯ ಮಟ್ಟದ ಕಾರ್ಯಕ್ರಮವೊಂದರಲ್ಲಿ

26 Feb 2026 8:47 am
ನರೇಂದ್ರ ಮೋದಿ ಹೆಸರಿಗೆ ಮತ್ತೊಂದು ದಾಖಲೆ; ಪ್ರಧಾನಿ ಇನ್ಸ್ಟಾಗ್ರಾಮ್‌ನಲ್ಲಿ ಪ್ರಧಾನಿಗೆ 100 ಮಿಲಿಯನ್‌ ಫಾಲೋವರ್ಸ್‌

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವ ವಿಷಯ. ಪ್ರಧಾನಿ ಮೋದಿ ಅವರ ಆಡಳಿತ ವೈಖರಿ, ಜನರೊಂದಿಗಿನ ಅವರ ನೇರ ಸಂಪರ್ಕದ ಬಗ್ಗೆ ಜಗತ್ತು ಮಾತನಾಡುತ್ತದೆ. ಅದೇ ರೀತಿ ಪ್ರಧಾನಿ ಮೋದಿ

26 Feb 2026 8:42 am
Karnataka rain effects: ಮಲೆನಾಡು-ಒಳನಾಡಲ್ಲಿ ಭಾರಿ ಗಾಳಿ ಮಳೆ: ನೆಲಕಚ್ಚಿದ ಬೆಳೆ, ಸಿಡಿಲಬ್ಬರಕ್ಕೆ ವಿದ್ಯುತ್ ಸ್ಥಗಿತ

ಕರಾವಳಿ ಸೇರಿದಂತೆ ಒಳನಾಡಿನ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಧಾರಕಾರ ಮಳೆ ಸುರಿದಿದೆ. ಹಲವೆಡೆ ಅಡಕೆ ಕೃಷಿಗಳಿಗೆ ಅನುಕೂಲವಾಗಿದ್ದರೆ, ಮಲೆನಾಡು ಹಾಗೂ ಒಳನಾಡಲ್ಲಿ ದ್ರಾಕ್ಷಿ, ಕಾಫಿ, ಕಡಲೆ, ಸಜ್ಜೆ, ಜೋಳ ಬೆಳೆಗಳಿಗೆ ಭಾರಿ ಹಾ

26 Feb 2026 8:01 am
ರಾಜ್ಯ ಹೆದ್ದಾರಿ ಪುತ್ತೂರು- ಉಪ್ಪಿನಂಗಡಿಯ ಚತುಷ್ಪಥ ಕಾಮಗಾರಿ ವಿಳಂಬ: ಜನರ ಆಕ್ರೋಶ, ಮಳೆಗಾಲಕ್ಕೆ ಮುನ್ನ ಮುಗಿಸುವ ಗಡುವು

ಇನ್ನು 3 ತಿಂಗಳು ಕಳೆದರೆ ಕರಾವಳಿಯಲ್ಲಿ ಮಳೆಗಾಲ ಅಬ್ಬರಿಸಲಿದೆ. ಈಗಾಗಲೇ ಆರಂಭ ಆಗಿರುವ 20 ಕೋಟಿ ರೂ ವೆಚ್ಚದ ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಜನ ಅಸಮಾಧಾನ ಹೊರಹಾಕುತ್ತಿದ್ದು, ಕಾಮಗಾರಿಗ

26 Feb 2026 6:20 am
ಬೇಸಿಗೆ ಆರಂಭ ಹಿನ್ನೆಲೆಯಲ್ಲಿ ವನ್ಯ ಜೀವಿಗಳಿಗೆ ನೀರಿನ ವ್ಯವಸ್ಥೆ; ಬೆಂಗಳೂರು ಗ್ರಾಮಾಂತರ ಅರಣ್ಯ ಇಲಾಖೆ ಕ್ರಮ

ಬೇಸಿಗೆ ಸಮೀಪಿಸುತ್ತಿದ್ದಂತೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಎದುರಿಸುತ್ತವೆ. ಅದರಲ್ಲೂ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ

26 Feb 2026 5:57 am
ಬೆಂಗಳೂರು: ಕುಂಬಾರಪೇಟೆಯಲ್ಲಿ ಹೊತ್ತಿ ಉರಿದ ಮೂರಂತಸ್ತಿನ ವಾಣಿಜ್ಯ ಸಂಕೀರ್ಣ; ಶಾರ್ಟ್‌ ಸರ್ಕೀಟ್‌ ಕಾರಣ?

ರಾಜಧಾನಿ ಬೆಂಗಳೂರಿನ ಕುಂಬಾರಪೇಟೆಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಬರೋಬ್

26 Feb 2026 5:41 am
ಹ್ಯಾಟ್ರಿಕ್ ಡಕ್ ಹೊರತಾಗಿಯೂ ಅಭಿಷೇಕ್ ಶರ್ಮಾ ಐಸಿಸಿ ಟಿ20 ರ‍್ಯಾಂಕಿಂಗ್‌ ನಲ್ಲಿ ನಂಬರ್ 1! ಟಾಪ್ 5ರೊಳಗೆ ಇಶಾನ್ ಕಿಶನ್!

ICC T20 Rankings- ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಭಾರತ ತಂಡದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರು ಇದೀಗ ಬಿಡುಗಡೆಯಾಗಿರುವ ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್

26 Feb 2026 12:35 am
ಬೆಂಗಳೂರಲ್ಲಿ ಬೇಕಾಬಿಟ್ಟಿ ಕಸ ಎಸೆಯುತ್ತೀರೋ ಜೋಕೆ: ಈಗಾಗಲೇ 82 ಸಾವಿರ ಪ್ರಕರಣಗಳಲ್ಲಿ 3.6 ಕೋಟಿ ರೂ ದಂಡ ವಸೂಲಿ

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಇದೀಗ ಹದ್ದಿನ ಕಣ್ಣಿಟ್ಟಿರುವ ಘನತ್ಯಾಜ್ಯ ನಿರ್ವಹಣೆ ನಿಯಮಿತ ಈಗಾಗಲೇ 82 ಸಾವಿರ ಪ್ರಕರಣಗಳಲ್ಲಿ 3.6 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆ. ಪ್ರತಿ ವಾರ್ಡ್ ನಲ್ಲೂ ಮಾರ್ಷಲ

25 Feb 2026 11:43 pm
ಇಸ್ರೇಲ್ ದೇಶ ಘೋಷಿಸಲ್ಪಟ್ಟ ದಿನದಂದೇ ಜನಿಸಿದ್ದ ಮೋದಿ: ಕನೆಸೆಟ್‌ ನಲ್ಲಿ ಭಾರತದ ಪ್ರಧಾನಿ ಹೇಳಿದ್ದೇನು?

PM Modi In Israel- ಭಯೋತ್ಪಾದನೆ ವಿಚಾರದಲ್ಲಿ ಇಸ್ರೇಲ್ ಮತ್ತು ಭಾರತಗಳೆರಡೂ ಸಮಾನ ದುಃಖಿಗಳಾಗಿದ್ದು ಉಗ್ರವಾದ ನಿಗ್ರಹದಲ್ಲಿ ಇಸ್ರೇಲ್ ಗೆ ಭಾರತ ಸಾಥ್ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಇಸ್ರೇಲ್ ಪ್ರವಾಸ

25 Feb 2026 11:11 pm
NZ Vs SL Highlights- ರಚಿನ್ ರವೀಂದ್ರ ಆಲ್ರೌಂಡ್ ಆಟಕ್ಕೆ ಆತಿಥೇಯ ಶ್ರೀಲಂಕಾ ಟೂರ್ನಿಯಿಂದಲೇ ಔಟ್! ಈಗ ಪಾಕ್ ಗೆ ಪುಕಪುಕ!

ಕೊಲಂಬೊದ ನಿಧಾನಗತಿಯ ಪಿಚ್ ನಲ್ಲಿ ಆರಂಭದಲ್ಲಿ ಎಡವಿದರೂ ಸಾವರಿಸಿಕೊಂಡು ಆಡಿದ ನ್ಯೂಜಿಲೆಂಡ್ ಆತಿಥೇಯ ಶ್ರೀಲಂಕಾವನ್ನು 61 ರನ್ ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ಲಂಕಾ ತಂ

25 Feb 2026 10:43 pm
ಉದ್ಯೋಗಿಗಳ ಮಕ್ಕಳ ಆರೈಕೆ ರಜೆ ಆ ಮಗುವಿನ ಹಕ್ಕು; ನಿರಾಕರಿಸದೆ ಮಂಜೂರು ಮಾಡಿ - ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಉದ್ಯೋಗಿಗಳ ಮಕ್ಕಳ ಆರೈಕೆ ರಜೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ. ಆ ರಜೆಯು ಮಗುವಿನ ಹಕ್ಕು ಎಂದು ಕೋರ್ಟ್‌ ಹೇಳಿದ್ದು, ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ತಿಳಿಸಿದೆ. ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಉದ್

25 Feb 2026 10:13 pm
ಬಾಲಕಿ ಜತೆ ಅನುಚಿತ ವರ್ತನೆ ಆರೋಪ: ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗ ದೂರು! ತನಿಖೆ ನಡೆಸಲು ಎಸ್‌ಪಿಗೆ ಪತ್ರ

ಮಲ್ಲಿಕಾರ್ಜುನ ಮುತ್ಯಾ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿ ಜತೆ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಸದ್ಯ ರಾಜ್

25 Feb 2026 7:46 pm
2028 ಕ್ಕೆ ಎಚ್‌ಡಿಕೆ ಮೈತ್ರಿ ಸಿಎಂ ; ನಿಖಿಲ್‌ ಕುಮಾರಸ್ವಾಮಿ ವಿಶ್ವಾಸ

ಬನ್ನೂರಿನಲ್ಲಿ ‘ಜನರೊಂದಿಗೆ ಜನತಾದಳ’ ಜೆಡಿಎಸ್‌ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, 2028 ಕ್ಕೆ ರಾಜ್ಯದಲ್ಲಿ ಮೈತ್ರಿಕೂಟದಿಂದ ಕುಮಾರಸ್ವಾಮಿ ಅವ

25 Feb 2026 7:21 pm
ರಣಜಿ ಫೈನಲ್ ನಲ್ಲಿ ಜಮ್ಮು ಕಾಶ್ಮೀರ ಬೃಹತ್ ಮೊತ್ತ; ಕರ್ನಾಟಕ ದಿನವಿಡೀ ಪರದಾಡಿದರೂ ಸಿಕ್ಕಿದ್ದು ನಾಲ್ಕೇ ವಿಕೆಟ್!

Karnataka Vs Jammu Kashmir- ಒಂಬತ್ತನೇ ಬಾರಿ ರಣಜಿ ಟ್ರೋಫಿ ತಮ್ಮದಾಗಿಸಿಕೊಳ್ಳುವ ಕನಸು ಕಾಣುತ್ತಿರುವ ಕರ್ನಾಟಕ ತಂಡವನ್ನು ಮೊದಲ ಬಾರಿ ರಣಜಿ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಅಕ್ಷರಶಃ ಗೋಳು ಹೊಯ್ದುಕೊಂಡಿದೆ. ಪಂದ್ಯದ ಮ

25 Feb 2026 7:20 pm
ರಶ್ಮಿಕಾ-ವಿಜಯ್‌ ಹಳದಿ ಶಾಸ್ತ್ರದಲ್ಲಿ ಆಶಿಕಾ ರಂಗನಾಥ್

ರಶ್ಮಿಕಾ-ವಿಜಯ್‌ ಹಳದಿ ಶಾಸ್ತ್ರದಲ್ಲಿ ಆಶಿಕಾ ರಂಗನಾಥ್

25 Feb 2026 7:00 pm
ಶಿಖರ್ ಧವನ್‌ಗೆ ದೊಡ್ಡ ಜಯ: ಬಡ್ಡಿ ಸಮೇತ 5 ಕೋಟಿ ರೂ. ನೀಡಲು ಮಾಜಿ ಪತ್ನಿಗೆ ದೆಹಲಿ ಕೌಟುಂಬಿಕ ಕೋರ್ಟ್ ಆದೇಶ!

ಮಾಜಿ ಕ್ರಿಕೆಟಿಗ ಶಿಖರ್ ಧವನ್‌ಗೆ ದೆಹಲಿ ಕೌಟುಂಬಿಕ ನ್ಯಾಯಾಲಯದಲ್ಲಿ ದೊಡ್ಡ ಜಯ ಸಿಕ್ಕಿದೆ. ಆಸ್ತಿ ವಿವಾದದಲ್ಲಿ ಶಿಖರ್‌ನಿಂದ ಪಡೆದದ್ದ 5 ಕೋಟಿ ರೂ. ಹೆಚ್ಚಿನ ಹಣವನ್ನು ಬಡ್ಡಿ ಸಮೇತ ನೀಡುವಂತೆ ನ್ಯಾಯಾಧೀಶರು ಪತ್ನಿ ಆಯೇಷಾ ಮ

25 Feb 2026 6:53 pm
constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್‌ ಮಾಡೋದೇಗೆ? Dr Praveen Kumar

constipation:ಹೆಚ್ಚು ಮಾಂಸಾಹಾರ ತಿಂದ್ರೆ ಮಲಬದ್ಧತೆಯಾಗುತ್ತಾ? ಹೊಟ್ಟೆ ಕ್ಲೀನ್‌ ಮಾಡೋದೇಗೆ? Dr Praveen Kumar

25 Feb 2026 6:45 pm
ಸಿದ್ದರಾಮಯ್ಯ ಹಾಗೂ ಡಿಕೆಶಿ ಸುಳ್ಳಾಟ, ಕಳ್ಳಾಟವನ್ನು ನಿಲ್ಲಿಸಲಿ: ಬಿವೈ ವಿಜಯೇಂದ್ರ ವಾಗ್ದಾಳಿ

ಧಾರವಾಡದಲ್ಲಿ ರಾಜ್ಯ ವಿದ್ಯಾರ್ಥಿ ಒಕ್ಕೂಟವು ನಿನ್ನೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದೆ. ಇವರು ಹಲವಾರು ಬಾರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಧಾರವಾಡ, ವಿಜಾಪುರ, ಬಾಗಲಕೋಟೆ, ಬೀದರ್‍ನಲ್ಲೂ ಹೋರಾಟ

25 Feb 2026 6:40 pm
ರಾಜ್ಯದಲ್ಲಿ ಅಪರೂಪದ ಖಾಯಿಲೆಗಳಿಂದ ಬಳಲುತ್ತಿರುವವರ ಜತೆ ನಿಲ್ಲಲಿದೆ ಸರ್ಕಾರ: ಡಿಕೆಶಿ ನೀಡಿದ್ದಾರೆ ಭರವಸೆ

ಕರ್ನಾಟಕ ತನ್ನದೇ ಆದ ಪ್ರತಿಭಾ ಸಂಪನ್ಮೂಲವನ್ನು ಹೊಂದಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಅನೇಕ ಕ್ಷೇತ್ರಗಳಲ್ಲಿ ಮುಂದಿದೆ. ನಮ್ಮ ಸರ್ಕಾರವೂ ಸಹ ಯುವಕರು, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹದಾಯಕವಾಗಿ ನಿಂತಿದೆ. ಐದು ಗ್ಯಾರಂಟಿಗಳ ಮ

25 Feb 2026 6:38 pm
ವೈರಲ್‌ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್‌ ಗೊಬ್ಬರಗಾಲ!

ವೈರಲ್‌ ವಿಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ʻಗಿಚ್ಚಿ ಗಿಲಿಗಿಲಿʼ ವಿನೋದ್‌ ಗೊಬ್ಬರಗಾಲ!

25 Feb 2026 5:38 pm
Ind Vs Zim- ಚೆಪಾಕ್ ನ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ; ಹೀಗಿದೆ ಸಂಭಾವ್ಯ ಇಲೆವೆನ್

ICC T20 WOrld Cup 2026- ಐಸಿಸಿ ಟಿ20 ವಿಶ್ವಕಪ್ ಇದೀಗ ಬಹಳ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಹಿಂದಿನ ಸೂಪರ್ 8 ಹಂತದ ಪಂದ್ಯದಲ್ಲಿ ದೊಡ್ಡ ಸೋಲನ್ನು ಅನುಭವಿಸಿರುವ ಸೂರ್ಯಕುಮಾರ್ ಯಾದವ್ ಪಡೆಗೆ ಇದೀಗ ಮಾಡು ಇಲ್ಲ

25 Feb 2026 5:28 pm
USನಲ್ಲಿರುವ ಭಾರತೀಯ ಟ್ರಕ್‌ ಡ್ರೈವರ್‌ಗಳಿಗೆ ಟ್ರಂಪ್‌ ʼಡೆಲಿಲಾ ಲಾʼ ಸಂಕಷ್ಟ! ಈ ಕಾಯ್ದೆಗೂ ಅಮೆರಿಕಾದ ಬಾಲಕಿಗೂ ಸಂಬಂಧ?

ಅಮೆರಿಕಾದಲ್ಲಿ ಅಕ್ರಮ ವಲಸಿಗರ ಮೇಲೆ ಟ್ರಂಪ್‌ ಕೆಂಡಕಾರುತ್ತಿದ್ದು, ಅದರಲ್ಲೂ ಪ್ರಮುಖವಾಗಿ ಅಮೆರಿಕಾದಲ್ಲಿ ಸಂಭವಿಸುತ್ತಿರುವ ಟ್ರಕ್‌ ಅಪಘಾತಗಳಿಗೆ ಅಕ್ರಮ ವಲಸಿಗರೇ ಕಾರಣ ಎನ್ನುತ್ತಿದ್ದಾರೆ. ಈ ಹಿನ್ನಲೆಯಲ್ಲಿ 2024ರಲ್ಲಿ

25 Feb 2026 5:24 pm
EPF 6 ಲಕ್ಷ ನಿಷ್ಕ್ರಿಯ ಖಾತೆಗಳಿಗೆ ಕ್ಲೈಮ್ ಇಲ್ಲದೆಯೇ ಹಣ ವಾಪಸ್; ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಮಹತ್ವದ ನಿರ್ಧಾರ

ಪಿಎಫ್‌ ನಿಷ್ಕ್ರಿಯ ಖಾತೆಗಳನ್ನು ಹೊಂದಿರುವವರಿಗೆ ​​​ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಗುಡ್‌ನ್ಯೂಸ್‌ ನೀಡಿದೆ. ಯಾವುದೇ ಕ್ಲೈಮ್ ಅಥವಾ ಕಾಗದ ಪತ್ರವಿಲ್ಲದೇ ನೇರವಾಗಿ ಖಾತೆಗೆ ಹಣ ಜಮೆ ಮಾಡಲು ನಿರ್ಧಾರ ಕೈಗೊಂಡಿದೆ. ಭವಿಷ

25 Feb 2026 5:17 pm
Karnataka Weather: 12 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆಯ ಮುನ್ಸೂಚನೆ: ಫೆ.27 ರವರೆಗೂ ಮಳೆ ಮುಂದುವರಿಕೆ

ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

25 Feb 2026 5:03 pm
ನಾಡೋಜ ಪ್ರಶಸ್ತಿ ಬಂದರೂ ರಾಜ್ಯಪಾಲರಿಂದ ಗೌರವ ಸ್ವೀಕರಿಸದ ಜಿ ರಾಮಕೃಷ್ಣ: ಕೊಟ್ಟ ಕಾರಣವೂ ಕುತೂಹಲ

ಹಿರಿಯ ಸಂಶೋಧಕ, ಲೇಖಕ ಜಿ ರಾಮಕೃಷ್ಣ ಅವರು ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯ ಜಿ ರಾಮಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿಯನ್ನು ನೀಡಿದೆ. ಆದರೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

25 Feb 2026 4:59 pm
ಭಕ್ತಿಯೋಗದ ಅಂತಿಮ ಹಂತವೇ ಸತ್ಯದ ಜ್ಞಾನ, ಜ್ಞಾನಯೋಗದ ಅಂತಿಮ ಹಂತವೇ ಪರಿಶುದ್ಧ ಭಕ್ತಿ

ಈ ಭೂಮಿಯ ಮೇಲೆ ಬಂದು ತಿಳಿವಳಿಕೆ ಬಂದ ನಂತರ ನಮ್ಮನ್ನು ನಾವು ಹುಡುಕುತ್ತಲೇ ಇರುತ್ತೇವೆ. ನಾಲ್ಕು ಪ್ರಮುಖ ಮಾರ್ಗಗಳಾದ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಮತ್ತು ರಾಜಯೋಗದಲ್ಲಿ ಅರಿವಿನ ಹುಡುಕಾಟ ನಿರಂತರ. ಆದರೆ, ಇವುಗಳಲ್ಲಿ ಶ್ರ

25 Feb 2026 4:46 pm
ಪ್ರಿಯಾಂಕಾ ಉಪೇಂದ್ರ ತಾಯಿಯ ಬರ್ತ್‌ಡೇ ಸೆಲಬ್ರೇಷನ್

ಪ್ರಿಯಾಂಕಾ ಉಪೇಂದ್ರ ತಾಯಿಯ ಬರ್ತ್‌ಡೇ ಸೆಲಬ್ರೇಷನ್

25 Feb 2026 4:43 pm
ಬಿಎಸ್‌ಎನ್‌ಎಲ್ ನಿರ್ದೇಶಕ ವಿವೇಕ್ ಬನ್ಜಾಲ್ ಪ್ರಯಾಗ್‌ರಾಜ್ ಭೇಟಿ ವಿವಾದ: ಕೇಂದ್ರದಿಂದ ಶೋಕಾಸ್ ನೊಟೀಸ್ ಜಾರಿ

ಬಿಎಸ್‌ಎನ್‌ಎಲ್ ನಿರ್ದೇಶಕ ವಿವೇಕ್ ಬನ್ಜಾಲ್ ಅವರ ಪ್ರಯಾಗ್‌ರಾಜ್ ಭೇಟಿ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭೇಟಿ ರದ್ದಾಗಿದೆ. ಏಳು ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ವಿವೇಕ್ ಬನ್ಜಾಲ್ ಅವರಿಗೆ ಈಗಾಗಲೇ ಶೋಕ

25 Feb 2026 4:35 pm
Ranji Final- ಮೈದಾನದಲ್ಲಿ ಚಕಮಕಿ: ಕರ್ನಾಟಕದ ಕೆವಿ ಅನೀಶ್ ಗೆ ಜಮ್ಮು- ಕಾಶ್ಮೀರ ನಾಯಕ ಡಿಚ್ಚಿ ಹೊಡೆದ ವಿಡಿಯೋ ವೈರಲ್!

Karnataka Vs Jammu Kashmir-ಕ್ರಿಕೆಟ್ ಮೈದಾನದಲ್ಲಿ ಮಾತಿನ ವಿನಿಮಯ ಆಗುವುದು ಸಹ. ಅದು ಸ್ಥಳೀಯ ಇರಬಹದು, ದೇಶೀಯ ಇರಬಹುದು. ಅಥವಾ ಅಂತರಾಷ್ಟ್ರೀಯ ಪಂದ್ಯವೇ ಇರಬಹುದು. ಆದರೆ ಮಾತಿಗೆ ಮಾತು ಬೆಳೆಯಬಾರದು ಅಷ್ಟೇ. ಇದೀಗ ಹುಬ್ಬಳ್ಳಿಯಲ್ಲಿ ನಡೆಯುತ

25 Feb 2026 4:19 pm
ಸರ್ಕಾರಿ ನೌಕರನ 30,000 ಲಂಚದ ಹಣ ಹುಡುಕಿ ಹೊರಟವರಿಗೆ ಸಿಗ್ತು ನೋಟಿನ ಕಂತೆಗಳ ರಾಶಿ; ಒಡಿಶಾದಲ್ಲಿ 4 ಕೋಟಿ ರೂ. ಜಪ್ತಿ!

ಒಡಿಶಾ ಇತಿಹಾದಲ್ಲಿ ಅತಿ ದೊಡ್ಡ ಮೊತ್ತದ ನಗದನ್ನು ಸರ್ಕಾರಿ ನೌಕರನ ಮನೆಯಲ್ಲಿ ಜಪ್ತಿ ಮಾಡಲಾಗಿದೆ. ಒಡಿಶಾ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ ಎಂಬುವವರು 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದರು. ಈ ಅಧಿಕಾರಿಯ ಬೆನ್ನತ್ತಿ

25 Feb 2026 4:16 pm
ಹಣ ವರ್ಗಾವಣೆ ಪ್ರಕರಣ : ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ವಿರುದ್ಧದ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬ

25 Feb 2026 3:22 pm
ಸ್ವಿಟ್ಜರ್ಲ್ಯಾಂಡ್, ಲಂಡನ್‌, ಇಟಲಿ ಮುಗೀತು! ಈಗ ವಿಯೆಟ್ನಾಂ!

ಸ್ವಿಟ್ಜರ್ಲ್ಯಾಂಡ್, ಲಂಡನ್‌, ಇಟಲಿ ಮುಗೀತು! ಈಗ ವಿಯೆಟ್ನಾಂ!

25 Feb 2026 3:10 pm
ಜ್ವರವೆಂದು ಆಸ್ಪತ್ರೆಗೆ ಬಂದ 6ತಿಂಗಳ ಕಂದಮ್ಮನ ಕೈಬೆರಳನ್ನೇ ಕಟ್ ಮಾಡಿದ ನರ್ಸ್! ಪೋಷಕರ ಆಕ್ರೋಶ, ಆಸ್ಪತ್ರೆ ವಿರುದ್ದ ಕೇಸ್‌ ದಾಖಲು

ಜ್ವರವೆಂದು ಖಾಸಗಿ ಆಸ್ಪತ್ರೆಯಲ್ಲಿ 6ತಿಂಗಳನ್ನು ದಾಖಲು ಮಾಡಿದ್ದು, ಮಗು ಇನ್ನೇನ್ನೂ ಹುಷಾರಾಗಿ ಆಸ್ಪತ್ರೆಯಿಂದ ಹೊರಡುವ ಸಮಯದಲ್ಲಿ ನರ್ಸ್‌ ಮಾಡಿದ ಸಣ್ಣ ಎಡವಟ್ಟು ಮಗು ತನ್ನ ಅರ್ಧ ಬೆರಳನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಫ

25 Feb 2026 3:04 pm
ಮಂಗಳೂರಿಗೆ ಮತ್ತೊಂದು ಅಮೃತ್ ಭಾರತ್ ರೈಲು; ಜತೆಗೊಂದು ಹೊಸ ಎಕ್ಸ್‌ಪ್ರೆಸ್‌ ಆರಂಭ: ಮಾರ್ಚ್‌ 1 ಕ್ಕೆ ಮೋದಿ ಉದ್ಘಾಟನೆ

ಕರಾವಳಿ ಪ್ರಯಾಣಿಕರಿಗೆ ಗುಡ್‌ನ್ಯೂಸ್‌. ಮಂಗಳೂರಿಗೆ ಮತ್ತೊಂದು ಹೊಸ ಅಮೃತ್ ಭಾರತ್ ರೈಲು, ಜತೆಗೆ ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭವಾಗಲಿದೆ. ತಾಂಬರಂ (ಚೆನ್ನೈ) - ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್‌, ರಾಮೇಶ್ವರ ಮಂ

25 Feb 2026 2:59 pm
ಗೊಮ್ಮಟನೂರು ಕಾರ್ಕಳಕ್ಕೆ ಮೊದಲ ಬಾರಿಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ : ಕಾಂಗ್ರೆಸ್ ನಾಯಕರಲ್ಲಿ ಚೈತನ್ಯ

ಕಾರ್ಯಕ್ರಮ ನಿಮಿತ್ತ ಮೊದಲ ಬಾರಿಗೆ ಕಾರ್ಕಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರು, ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದರು.

25 Feb 2026 2:46 pm
ರಾಜ್ಯ ಸರ್ಕಾರಕ್ಕೆ ತಲೆನೋವಾದ ಉದ್ಯೋಗದ ಹೋರಾಟ: ಸಂಪುಟ ಸಭೆಯಲ್ಲಿ ನಡೆಯಲಿದೆ ಚರ್ಚೆ, ಆಗುತ್ತಾ ಮಹತ್ವದ ನಿರ್ಧಾರ?

ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು

25 Feb 2026 2:13 pm
ದೆಹಲಿಗೆ ಐತಿಹಾಸಿಕ ಹೆಸರು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಿ: ಅಮಿತ್‌ ಶಾಗೆ ಪತ್ರ ಬರೆದ ಬಿಜೆಪಿ ಸಂಸದ

ದೇಶದಲ್ಲಿ ಕೇರಳ ರಾಜ್ಯದ ಹೆಸರಿನ ಬದಲಾವಣೆ ಭಾರಿ ಸುದ್ದಿ ಮಾಡುತ್ತಿದೆ. ಪ.ಬಂಗಾಳದ ಮಮತಾ ಬ್ಯಾನರ್ಜಿ ಅವರ ಬೇಡಿಕೆ ಮುಂದಿಟ್ಟಿದ್ದರೆ, ಇನ್ನೊಂದೆಡೆ ರಾಷ್ಟ್ರ ರಾಜಧಾನಿಯ ಹೆಸರನ್ನೇ ಇತಿಹಾಸಕ್ಕೆ ಹೋಲುವ ಹಾಗೆ, ಪರಂಪರೆ ಸಂಸ್ಕೃ

25 Feb 2026 2:04 pm
ನಕಲಿ ಕಾನೂನು ಪದವಿ ತೋರಿಸಿ 5 ವರ್ಷಗಳ ಕಾಲ ಪಾಕಿಸ್ತಾನ ಹೈಕೋರ್ಟ್‌ನಲ್ಲಿ ಜಡ್ಡ್; ಇಟ್‌ ‌ಹ್ಯಾಪನ್ಸ್ ಎಂದ ನೆಟ್ಟಿಗರು!

ಪಾಕಿಸ್ತಾನದಲ್ಲಿ ಏನು ಬೇಕಾದರೂ ಆಗಬಹುದು. ಅಲ್ಲಿ ರಾತ್ರೋರಾತ್ರಿ ಸರ್ಕಾರ ಉರುಳಿ ಸೇನೆ ಆಡಳಿತದ ಚುಕ್ಕಾಣಿ ಹಿಡಿಯಬಹುದು. ಬೆಳಗ್ಗೆವರೆಗೂ ದೇಶವನ್ನಾಳಿದ ನಾಯಕ, ಸಾಯಂಕಾಲ ಜೈಲು ಸೇರಬಹುದು. ಹೀಗಾಗಿ ಪಾಕಿಸ್ತಾನದಲ್ಲಿ ಏನೇ ಆದ

25 Feb 2026 2:01 pm
ಸುಂಕ ಅಮೆರಿಕನ್ನರ ತೆರಿಗೆ ಹೊರೆ ಕಡಿಮೆ ಮಾಡಲಿದೆ- ಟ್ರಂಪ್: ಸುಂಕ ತಪ್ಪೆಂದು ತೀರ್ಪು ಕೊಟ್ಟವರ ಎದುರೇ ಸುಂಕ ಹೆಚ್ಚಳ ಮಾಡ್ತೀನಿ ಎಂದು US ಅಧ್ಯಕ್ಷ ಅಬ್ಬರ!

ಸುಂಕನಾಯಕನಂತೆ ಜಾಗತಿಕವಾಗಿ ಹಲವು ದೇಶಗಳ ಮೇಲೆ ಸುಂಕದ ದಂಡಯಾತ್ರೆ ಮಾಡುತ್ತಿದ್ದ ಟ್ರಂಪ್‌ ಗೆ ಸ್ಪೀಡ್‌ ಬ್ರೇಕರ್‌ ನಂತೆ ಅಮೆರಿಕಾದ ಸುಪ್ರೀಂ ಕೋರ್ಟ್‌ ಸುಂಕವನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಆದರೆ, ಇದಕ್ಕೆ

25 Feb 2026 1:41 pm
ಕಾಂಗ್ರೆಸ್ ಪಕ್ಷಕ್ಕೆ ಹೊಸ ರಕ್ತ ಮತ್ತು ಹೊಸ ಚಿಂತನೆ ಬೇಕು, ನಾನು ಬೆಂಬಲಿಸುತ್ತೇನೆ: ಡಿಕೆ ಶಿವಕುಮಾರ್

ಸಿಎಂ ಬದಲಾವಣೆ ವಿಚಾರ, ಸಂಪುಟ ವಿಸ್ತರಣೆ ವಿಚಾರ ಸದಾ ಚರ್ಚೆಯಾಗುತ್ತಲೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಹೊಸ ರಕ್ತ ಮತ್ತು ಹೊಸ ಚಿಂತನೆ ಬೇಕು. ಹೊಸಬರನ್ನು ಸೇರಿಸಿಕೊಳ್ಳ

25 Feb 2026 1:01 pm
ನಾನು ಅಡ್ಡ ಬರದಿದ್ದರೆ ಶೆಹಬಾಜ್‌ ಷರೀಫ್‌ ಸಾಯುತ್ತಿದ್ದರು; ಡೊನಾಲ್ಡ್‌ ಟ್ರಂಪ್‌ ಹೇಳಿದ್ದು ಕೇಳಿ ಸ್ಟೇಟ್‌ ಯೂನಿಯನ್‌ ಸ್ತಬ್ಧ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯಾರಿಗಾದರೂ ಸ್ವಲ್ಪ ಸಮಯ ಬೇಕು. ಬಹುತೇಕ ಸಂದರ್ಭಗಳಲ್ಲಿ ಅವರ ಮಾತುಗಳು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುತ್ತವ

25 Feb 2026 12:50 pm
ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ರಾಜಕೀಯ ಪದೋನ್ನತಿ ಬಗ್ಗೆ ಪ್ರಿಯಾಂಕ್ ಖರ್ಗೆ ಮಾರ್ಮಿಕ ಮಾತು

ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ಹೀಗೆ ಪ್ರಶ್ನಿಸಿದ್ದು ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ರಾಜಕೀಯ ಪದೋನ್ನತಿ ಬಗ್ಗೆ ಮಾರ್ಮಿಕ ಮಾತನ್ನು ಆಡಿದರು. ನನಗೆ ರಾಜಕ

25 Feb 2026 12:32 pm
ಕಾಂಗ್ರೆಸ್‌ ನಲ್ಲಿ ಸದ್ದುಮಾಡುತ್ತಿದೆ ಪತ್ರ ವ್ಯವಹಾರ: ಎಂಎಲ್‌ಎಗಳ ಬೆನ್ನಲ್ಲೇ ಎಂಎಲ್ ಸಿಗಳ ಸರದಿ, ಬೇಡಿಕೆ ಏನು?

ಪ್ರಸ್ತುತ ಸರ್ಕಾರದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಐದು ಕ್ಯಾಬಿನೆಟ್ ಸ್ಥಾನಗಳನ್ನು ಒದಗಿಸುವುದು ಸೂಕ್ತವಾಗಿದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರಗಳಿಂದ ಒಬ್ಬರು, ಕೆಳಮನೆ ಅಥ

25 Feb 2026 12:02 pm
ಯಾದಗಿರಿಯಲ್ಲಿ ದಿನಕ್ಕೊಂದು ಪೋಕ್ಸೋ ಕೇಸ್: ಪೊಲೀಸರಿಗೆ ತಲೆನೋವು

ಚಿಕ್ಕ ವಯಸ್ಸಿನಲ್ಲೇ ಬಾಲಕಿಯರು ಗರ್ಭ ಧರಿಸುವುದರಿಂದ ಆರೋಗ್ಯದ ಸಮಸ್ಯೆಗಳಿಗೆ ಈಡಾಗಬೇಕಾಗುತ್ತಿದೆ.ಬಾಲ್ಯ ವಿವಾಹ ತಡೆಗಟ್ಟಲು ಸರಕಾರ ಅಪ್ರಾಪ್ತ ವಯಸ್ಸಿನ ಬಾಲಕಿಯರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೂ ನಿಷೇಧ ಹೇರಿದೆ.ಆದರೂ,

25 Feb 2026 11:57 am
ʼಕ್ಲೌಡ್‌ನಿಂದ ಒಂದೇ ಗಳಿಗೆಯಲ್ಲಿ ನನ್ನ ಕಂಪನಿ ಹಾಳಾಯ್ತುʼ: AI ರೇಸ್‌ ನಿಂದ ಸ್ಟಾರ್ಟ್‌ಅಪ್ ನೆಲಕಚ್ಚಿತು ಎಂದು US ಉದ್ಯಮಿ ಗೋಳಾಟ!

AI ಜಗತ್ತಿನಲ್ಲಿ ನಾನು AI ರೆಡಿಯಾಗಿಲ್ಲದಿದ್ದರೆ, ಒಂದು ದಿನದಲ್ಲಿ ನಮ್ಮ ಜೀವನವೇ ತಲೆಕೆಳಗಾಗಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕಾದ ವಿಚಾರ. ನಾವು ಎಷ್ಟೇ ಪರಿಶ್ರಮ ಮಾಡುವ ಅಥವಾ ಕ್ರಿಯೇಟಿವ್‌ ವ್ಯಕ್ತಿಯಾಗಿರಬಹುದು, AIಯನ್

25 Feb 2026 11:52 am
ಮೊಹಮ್ಮದ್‌ ದೀಪಕ್‌ ಭೇಟಿ ಮಾಡಿದ ರಾಹುಲ್‌ ಗಾಂಧಿ, ಜಿಮ್‌ ಸದಸ್ಯತ್ವಕ್ಕೆ ಮನವಿ; ಇನ್ನೂ ನಿಂತಿಲ್ಲ ಧಮ್ಕಿ ಕರೆಗಳು! ಅಜೆಂಡಾ Explained

ಮುಸ್ಲಿಂ ವ್ಯಾಪಾರಿಗೆ ಘೇರಾವ್‌ ಹಾಕಿದ್ದ ಬಜರಂಗದಳ ಕಾರ್ಯಕರ್ತರನ್ನು ಏಕಾಂಗಿಯಾಗಿ ಎದುರಿಸಿದ್ದ ಉತ್ತರಾಖಂಡ್‌ ಜಿಮ್‌ ಮಾಲೀಕ ಮೊಹಮ್ಮದ್‌ ದೀಪಕ್‌ ಕುಮಾರ್‌ ಅವರನ್ನು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭೇಟಿ ಮಾಡಿದ

25 Feb 2026 11:09 am
ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ: ಪರಿಸ್ಥಿತಿ ನಿಯಂತ್ರಣದಲ್ಲಿ, ಹೆಚ್ಚುವರಿ ಪೊಲೀಸ್ ಬಂದೋಬಸ್ತ್: ಪರಮೇಶ್ವರ್ ಮಾಹಿತಿ

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿಯೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಅವರ ಕ್ಯಾಂಪಸ್ ಅಲ್ಲ

25 Feb 2026 10:49 am