SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಭಾರತದ ಟೆಕ್ ಉದ್ಯಮದ ಮೇಲೆ ಪಶ್ಚಿಮ ಏಷ್ಯಾ ಯುದ್ಧದ ಕಾರ್ಮೋಡ; ಬೆಂಗಳೂರನ್ನು ಕಾಡಲಿದೆ ಹೀಲಿಯಂ ಕ್ರಂಚ್‌? ಲ್ಯಾಪ್‌ಟಾಪ್‌, ಮೊಬೈಲ್‌ ತುಟ್ಟಿ?

ದೂರದಲ್ಲೆಲ್ಲೋ ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧ ಕರ್ನಾಟಕದ ಮೇಲೆ ಏನು ತಾನೆ ಪರಿಣಾಮ ಬೀರಬಲ್ಲದು ಎಂದುಕೊಂಡವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ಅಸಲಿಗೆ ಮಧ್ಯಪ್ರಾಚ್ಯದ ಯುದ್ಧ ರಾಜಧಾನಿ ಬೆಂಗಳೂರಿನ ಮೇಲೆ ಏನೆಲ್ಲಾ ಪ

30 Mar 2026 6:20 pm
ರಂಗೇರಿದ ಉಪ ಚುನಾವಣಾ ಆಖಾಡ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಕೈ, ಕಮಲ ಅಬ್ಬರ

ರಾಜ್ಯದಲ್ಲಿ ಎರಡು ಉಪ ಚುನಾವಣೆ ಅಖಾಡಗಳು ರಂಗೇರಿವೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಾಗಲಕೋಟೆ ಚುನಾವಣಾ ಅಖಾಡದಲ್ಲಿ ಸ್ವತಃ ಸಿಎಂ ಸಿ

30 Mar 2026 6:10 pm
ದಾವಣಗೆರೆ ದಕ್ಷಿಣಕ್ಕೆ ಪಂಚ ಗ್ಯಾರಂಟಿಯಿಂದ ಖರ್ಚಾದ ಹಣವೆಷ್ಟು, ಅಂಕಿ- ಅಂಶಗಳ ಜೊತೆ ಮತ ಕೇಳಿದ ಕಾಂಗ್ರೆಸ್ ಶಾಸಕ!

284 ಬೂತ್ ಗಳಲ್ಲೂ ಗ್ಯಾರಂಟಿ ಸಮಿತಿ ವತಿಯಿಂದ ಪ್ರಚಾರ ಕೈಗೊಳ್ಳಬೇಕು. ಗ್ಯಾರಂಟಿಗಳು ಕಾಂಗ್ರೆಸ್ ಗೆ ಶಕ್ತಿ ನೀಡಿದೆ. ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಇಲ್ಲಿಯವರೆಗೆ 1.31 ಲಕ್ಷ ಕೋಟಿ ರೂ. ಹಣ ವ್ಯಯ ಮಾಡಿದೆ. ಇದನ್ನು ಜ

30 Mar 2026 5:58 pm
ಐಪಿಎಲ್‌ ಕ್ರಿಕೆಟ್ ನೋಡಲು ಶಾಸಕರಿಗೆ 3 ಉಚಿತ ಟಿಕೆಟ್‌! ಕೆಎಸ್ ಸಿಎಗೆ ಸೂಚನೆ ಕೊಟ್ಟ ಡಿಕೆಶಿ

ಐಪಿಎಲ್‌ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ಇತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳಿಗೆ 2 ಟಿಕೆಟ್ ಉಚಿತವಾಗಿ ನೀಡಿದರೆ, ಎರಡು ಟಿಕೆಟ್ ಹಣ ಕೊಟ್ಟು ಖರೀದಿ ಮಾಡಬೇಕು.

30 Mar 2026 5:35 pm
IPL 2026- ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪ್ರಪೋಸ್ ಮಾಡುವಾಗ ಕಳೆದುಹೋದ ಉಂಗುರ; ಒಂದು ಕ್ಷಣ ಗೊಂದಲ

KKR Vs MI Match- ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭಾನುವಾರದಂದು ಕೋಲ್ಕತಾ ನೈಟ್ ರೈಡರ್ಸ್ ಅನ್ನು 6 ವಿಕೆಟ್ ಗಳಿಂದ ಗೆದ್ದು ಬೀಗಿತಷ್ಟೇ. ಆದರೆ ಪಂದ್ಯ ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿದ್ದ ಎಲ್ಲ ಪ್ರೇಕ್ಷಕರ ಗಮನ ಜ

30 Mar 2026 5:28 pm
ಬಿಹಾರ ವಿಧಾನ ಪರಿಷತ್‌ಗೆ ರಾಜೀನಾಮೆ ನೀಡಿದ ನಿತೀಶ್‌ ಕುಮಾರ್‌;‌ ಎಲ್ಲಿಯವರೆಗೆ ಇರಲಿದೆ ಸಿಎಂ ಸ್ಥಾನದ ಪವರ್?

ಬಿಹಾರ ರಾಜಕೀಯದಲ್ಲಿ ಸುಶಾಶನ ಬಾಬು ಎಂದೇ ಜನಪ್ರಿಯರಾದ ನಿತೀಶ್‌ ಕುಮಾರ್‌, ರಾಜ್ಯ ರಾಜಕಾರಣದಿಂದ ದೂರ ಸರಿಯುವ ಮೂಲಕ ಒಂದು ಯುಗವನ್ನು ಅಂತ್ಯಗೊಳಿಸಿದ್ದಾರೆ. ಹೌದು, ನಿತೀಶ್‌ ಕುಮಾರ್‌ ಅವರು ಇಂದು (ಮಾ.30-ಸೋಮವಾರ) ಬಿಹಾರ ವಿಧಾನ

30 Mar 2026 5:02 pm
ಇರಾನ್ ಮೇಲೆ ಇಸ್ರೇಲ್ ಭೀಕರ ಪ್ರಹಾರ: 2 ದಿನದಲ್ಲಿ 40ಕ್ಕೂ ಹೆಚ್ಚು ಮಿಲಿಟರಿ ಕೇಂದ್ರ-ಕೈಗಾರಿಕೆಗಳು ಧ್ವಂಸ!

ಇರಾನ್‌ ಮೇಲೆ ಇಸ್ರೇಲ್‌ ನಿರಂತರ ದಾಳಿ ಮಾಡುತ್ತಿದ್ದು, ಕಳೆದ 2 ದಿನಗಳಲ್ಲಿ ಇರಾನ್‌ ಮಿಲಿಟರಿಗೆ ಸಂಬಂಧಿಸಿದ 40 ಕ್ಕೂ ಹೆಚ್ಚು ಮಿಲಿಟರಿ ಕೇಂದ್ರಗಳು ಹಾಗೂ ಕೈಗಾರಿಕೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್‌ ಹ

30 Mar 2026 4:17 pm
ಅಸಲಿಗೆ ಕೇರಳ ಬಿಜೆಪಿಯೇ ’ಎ ಟೀಂ’ : ಪ್ರಧಾನಿ ಮೋದಿ ಹೇಳಿಕೆ ಹಿಂದಿನ ರಾಜಕೀಯ ಲೆಕ್ಕಾಚಾರವೇನು?

Kerala Assembly Election : ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಕೇರಳದಲ್ಲಿ ಪ್ರಚಾರದ ಕಾರ್ಯಗಳು ಭರದಿಂದ ಸಾಗುತ್ತಿದೆ. ಒಂದು ದಿನದ ಕೇರಳ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯುಡಿಎಫ್ ಮತ್ತು LDFಗಳು , ಬಿಜೆಪಿಯನ್ನು ಎಟೀಂ

30 Mar 2026 4:13 pm
ಪುತ್ರನ ಬರ್ತ್ ಡೇಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟಿದ್ದ ಹಾರ್ದಿಕ್ ಪಾಂಡ್ಯನಿಂದ ಈಗ ಪ್ರೇಯಸಿಗೆ ಐಷಾರಾಮಿ ಮರ್ಸಿಡಿಸ್ ಉಡುಗೊರೆ!

Hardik Pandya Girl Friend Mahieka Sharma- ಇತ್ತೀಚೆಗಷ್ಟೇ ಪುತ್ರ ಅಗಸ್ತ್ಯನ ಹುಟ್ಟುಹಬ್ಬಕ್ಕೆ 4 ಕೋಟಿ ರೂ ಮುಖಬೆಲೆಯ ದುಬಾರಿ ಕಾರನ್ನು ಸರ್ ಪ್ರೈಸ್ ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ. ತಮ್ಮ ಹಾಲ

30 Mar 2026 4:06 pm
ಕೆ ಎಸ್ ಆರ್ ಟಿ ಸಿ, ಬಿಎಂಟಿಸಿಗೂ ತಟ್ಟಲಿದ್ಯಾ ಅಮೆರಿಕಾ- ಇರಾನ್ ಯುದ್ಧದ ಎಫೆಕ್ಟ್! ಸದ್ಯದ ಪರಿಸ್ಥಿತಿ ಹೇಗಿದೆ

ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ದ ನಡೆಯುತ್ತಿದೆ. ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಗಲ್ಪ್ ರಾಷ್ಟ್ರಗಳಲ್ಲೂ ಬಿಕ್ಕಟ್ಟಿನ ವಾತಾವರಣ ಇದೆ. ಯುದ್ದ ಇದೇ ರೀತಿಯಲ್ಲಿ ಮುಂದುವರಿದರೆ ಪೆಟ

30 Mar 2026 3:59 pm
ಗದಗ: ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದ ಗ್ಯಾಸ್ ಸಿಲಿಂಡರ್ ಲಾರಿ

ಗದಗದ ರೋಣ ಪಟ್ಟಣದ ಹೊರವಲಯದಲ್ಲಿ ಭಾರತ್ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹುಬ್ಬಳ್ಳಿಯಿಂದ ಕುಷ್ಟಗಿಗೆ ತೆರಳುತ್ತಿದ್ದ ಈ ಲಾರಿ, ತಿರುವಿನಲ್ಲಿ ಮತ್ತೊಂದು ವಾಹನವನ್ನು ಓವರ

30 Mar 2026 3:39 pm
ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ಗೆ BDA ಟೆಂಡರ್‌ ಆಹ್ವಾನ; ಮೊದಲ ಹಂತ 20 KM 8 ಪಥಗಳು; ಎಲ್ಲಿಂದ ಎಲ್ಲಿಗೆ ಸಂಪರ್ಕ?

ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಕೊನೆಗೂ ಬಿಡಿಎ ಟೆಂಡರ್‌ ಆಹ್ವಾನಿಸಿದೆ. ಪ್ಯಾಕೇಜ್‌ 1 ರಲ್ಲಿ 20 ಕಿ.ಮೀ ರಸ್ತೆ ನಿರ್ಮಾಣವಾಗಲಿದ್ದು, 3,348 ಕೋಟಿ

30 Mar 2026 3:03 pm
Explained: ಇರಾನ್ ಒಳಗೆ ಇಸ್ರೇಲ್‌ ಸೀಕ್ರೆಟ್ ಆರ್ಮಿ; ಉನ್ನತ ನಾಯಕರ ಹತ್ಯೆಗೆ ಬಳಸಿದ 'ಇನ್ಸೈಡ್ ನೆಟ್‌ವರ್ಕ್' ರಹಸ್ಯ ಬಯಲು!

ಇಸ್ರೇಲ್‌ನ ಗುಪ್ತಚರ ವಿಭಾಗ ಮೊಸಾದ್‌ನ ಹೆಸರು ಕೇಳದವರು ಬಹುಶಃ ಈ ಜಗತ್ತಿನಲ್ಲಿ ಯಾರಿಲ್ಲ. ಆದರೆ ಮೊಸಾದ್‌ನ ನೆಟ್‌ವರ್ಕ್‌ ಸಿಸ್ಟಮ್‌ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು. ಪ್ರಸ್ತುತ ಇರಾನ್‌ ಜೊತೆಗೆ ಯುದ್ಧದಲ್ಲಿ ನಿರತವಾಗಿ

30 Mar 2026 2:55 pm
ದೆಹಲಿ ಪೊಲೀಸರ ಬಲೆಗೆ ಲಷ್ಕರ್ ಉಗ್ರ ಶಬೀರ್ ಅಹ್ಮದ್ ಲೋನ್: ಬಾಂಗ್ಲಾದೇಶದಿಂದಲೇ ನಡೆಯುತ್ತಿತ್ತು ವಿಧ್ವಂಸಕ ಕೃತ್ಯದ ಸ್ಕೆಚ್!

ಇತ್ತೀಚೆಗೆ ಭಾರತದ ಹಲವು ಕಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಲಷ್ಕರ್‌ ಸಂಘಟನೆಯ ಶಂಕಿತ ಉಗ್ರರು ಬಂಧನ ಬಳಿಕ ಬಾಂಗ್ಲಾದೇಶದ ನಂಟಿನ ಹಿಂದೆ ಬಿದ್ದಿದ್ದ ಅಧಿಕಾರಿಗಳು ನಡೆಸಿದ ವ್ಯಾಪಕ ಕಾರ್ಯಚರಣೆ ಬಳ

30 Mar 2026 2:13 pm
ಏಪ್ರಿಲ್‌ ಮೊದಲ ವಾರ 3 ದಿನ ರಜೆ; ಬೆಂಗಳೂರು ಉಡುಪಿ ಗೋವಾ, ಹುಬ್ಬಳ್ಳಿ - ಕೇರಳಕ್ಕೆ ವಿಶೇಷ ರೈಲುಗಳು; ವೇಳಾಪಟ್ಟಿ ಬಿಡುಗಡೆ

ಏಪ್ರಿಲ್ ಮೊದಲ ವಾರದಲ್ಲಿ ಬಂದಿರುವ ಮೂರು ದಿನಗಳ ಸರಣಿ ರಜೆಗೆ ರೈಲ್ವೆ ಇಲಾಖೆಯು ವಿಶೇಷ ರೈಲು ಸೌಲಭ್ಯ ನೀಡಿದೆ. ಬೆಂಗಳೂರು - ಉಡುಪಿ - ಕಾರವಾರ- ಗೋವಾ ನಡುವೆ ಹಾಗೂ ಹುಬ್ಬಳ್ಳಿ - ಬೆಂಗಳೂರು - ಕೊಲ್ಲಂ ನಡುವೆ ಸಂಚಾರ ನಡೆಸಲಿದೆ. ಏಪ್

30 Mar 2026 1:54 pm
ಎತ್ತಿನಹೊಳೆ ಯೋಜನೆ: ಉದ್ದೇಶಿತ ಜಿಲ್ಲೆಗಳಿಗೆ ತಲುಪದ ನೀರು, 5,108 ಕೋಟಿ ರೂ. ಕಾಮಗಾರಿ ಬಾಕಿ

ಒಟ್ಟು 8528 ಎಕರೆ 16.04 ಗುಂಟೆ ಜಮೀನಿನ ಅವಷ್ಯಕತೆ ಯೋಜನೆಗೆ ಇದೆ. ಈ ಪೈಕಿ 5803 ಎಕರೆ 10.04 ಗುಂಟೆ ಜಮೀನನ್ನು ಭೂಸ್ವಾಧೀನ ಮಾಡಲಾಗಿದೆ. ರೂ 1561.82 ಕೋಟಿ ಪರಿಹಾರ ಮೊತ್ತವನ್ನು ರೈತರಿಗೆ ಪಾವತಿ ಮಾಡಲಾಗಿದೆ. 673.08 ಕೋಟಿ ಪಾವತಿಸಲು ಬಾಕಿ ಇದೆ. ಅಲ್ಲ

30 Mar 2026 1:53 pm
Explained: ನವ ವಸಾಹತುಶಾಹಿ : ವಿದೇಶಗಳಲ್ಲಿವೆ ಅಮೆರಿಕದ 750 ಸೇನಾ ನೆಲೆಗಳು, 195 ರಾಷ್ಟ್ರಗಳ ಮೇಲೆ 360 ಡಿಗ್ರಿ ಕಣ್ಗಾವಲು

ಮಧ್ಯಪ್ರಾಚ್ಯ ಸಂಘರ್ಷ ಅಮೆರಿಕ- ಇರಾನ್- ಇಸ್ರೇಲ್ ನಡುವೆ ಕೇಂದ್ರೀಕೃತವಾಗಿದ್ದರೂ, ಇರಾನ್ ಈ ಯುದ್ಧವನ್ನು ಇಡೀ ಗಲ್ಫ್ ರಾಷ್ಟ್ರಗಳಿಗೆ ವಿಸ್ತರಿಸಿದೆ. ಅಮೆರಿಕ ಸೇನೆಗೆ ಗಲ್ಫ್ ರಾಷ್ಟ್ರಗಳು ನೆಲೆ ಕೊಟ್ಟಿದ್ದೇ ಈ ದಾಳಿಗೆ ಕಾರಣ

30 Mar 2026 1:15 pm
ಕುವೈತ್‌ ನ ವಿದ್ಯುತ್ ಮತ್ತು ಉಪ್ಪುನೀರಿನ ಸಂಸ್ಕರಣಾ ಘಟಕದ ಮೇಲೆ ಇರಾನ್‌ ದಾಳಿಗೆ ಭಾರತೀಯ ಪ್ರಜೆ ಬಲಿ

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಕುವೈತ್ ನ ವಿದ್ಯುತ್ ಸ್ಥಾವರ ಮತ್ತು ನೀರು ಶುದ್ಧೀಕರಣ ಘಟಕವನ್ನು ಗುರಿಯಾಗಿಸಿ ಇರಾನ್‌ ದಾಳಿ ನಡೆಸಿದ್ದು, ಈ ದಾಳಿಗೆ ಭಾರತೀಯ ಮೂಲದ ಕಾರ್ಮಿಕರೊಬ್ಬರು ಬಲಿಯಾಗಿದ್ದ

30 Mar 2026 1:06 pm
ದೇವನಹಳ್ಳಿ : ರಾಮನವಮಿ ಅನ್ನಪ್ರಸಾದ ಸೇವಿಸಿದ 200 ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು

ದೇವಾಲಯದಲ್ಲಿ ವಿತರಿಸಲಾದ ಅನ್ನಪ್ರಸಾದ ಸೇವಿಸಿದ ಸುಮಾರು 200 ಮಂದಿ ಅಸ್ವಸ್ಥಗೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಬೆಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿವರ್ಷದಂತೆ ಈ ಬಾರಿಯೂ ಶನಿವಾ

30 Mar 2026 12:56 pm
ಐಪಿಎಲ್ ಟಿಕೆಟ್‌ ವಿವಾದ: ಅಚ್ಚರಿ ನಿಲುವು ವ್ಯಕ್ತಪಡಿಸಿದ ಡಿಕೆ ಸುರೇಶ್! ಕಾಸು ಕೊಟ್ಟೇ ಆಟ ನೋಡಿ ಎಂದ ಮಾಜಿ ಸಂಸದ

ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಶಾಸಕರ ಬೇಡಿಕೆ ಇದೀಗ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರ ನಡೆಗೆ ಹಾಗೂ ಶಾಸಕರ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸೂ

30 Mar 2026 12:31 pm
ಏಪ್ರಿಲ್ 1ರಿಂದ ಆನ್‌ಲೈನ್ ಪಾವತಿಯಲ್ಲಿ ಮಹತ್ವದ ಬದಲಾವಣೆಗಳು : ಇಲ್ಲಿದೆ, 8 ಹೊಸ ರೂಲ್ಸ್

Online Payment : ಮುಂದಿನ ಆರ್ಥಿಕ ವರ್ಷ ಆರಂಭಕ್ಕೆ ಎರಡು ದಿನಗಳು ಬಾಕಿ ಉಳಿದಿದೆ. ಈಗಾಗಲೇ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ಹಲವು ಬದಲಾವಣೆಗಳಾಗಲಿವೆ. ಈ ಸಾಲಿನಲ್ಲಿ ಆನ್ಲೈನ್ ಬ್ಯಾಂಕ್ ಪೇಮೆಂಟ್ ಕೂಡಾ ಒಂದು. ಇನ್ನು ಮುಂದೆ, ಆನ್ಲೈ

30 Mar 2026 12:02 pm
ಮಾ.30 ವಿಶ್ವ ಇಡ್ಲಿ ದಿನ ; ಬಿಸಿ ಬಿಸಿ ಇಡ್ಲಿ, ಸಾಂಬಾರ್ ಸವಿಯೋಣ ಬನ್ನಿ...!

ಉಡುಪಿಯವರ ಜನಪ್ರಿಯ ಹಾಸ್ಯದಂತೆ ಇಡ್ಲಿಯು ಕೇವಲ ಭೂಮಿಯ ಮೇಲೆ ಮಾತ್ರವಲ್ಲದೆ ಚಂದ್ರಲೋಕದಲ್ಲೂ ಇರುವಂತಹ ಸರ್ವವ್ಯಾಪಿ ಆಹಾರವಾಗಿ ಗುರುತಿಸಿಕೊಂಡಿದೆ. ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸಲಾಗುತ್ತಿದ್ದು, ಇದು ದಕ

30 Mar 2026 12:00 pm
ಬರಬಾರದಿತ್ತು ಸೋಮವಾರ; ಭಾರತೀಯ ಷೇರು ಮಾರುಕಟ್ಟೆಗೆ ಕಚ್ಚಾತೈಲ ಪ್ರಹಾರ! ಸೆನ್ಸೆಕ್ಸ್‌, ನಿಫ್ಟಿ ಟರ್ನ್ಸ್‌ ರೆಡ್

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡಿದೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆ ತಲ್ಲಣಿಸಿದ್ದು, ಇಂದು (ಮಾ.30-ಸೋಮವಾರ) ಬಿಎಸ್‌ಇ ವಹಿವಾಟು ಆರಂಭವಾಗುತ್ತಿದ್ದಂತೇ, ಸೆ

30 Mar 2026 11:37 am
ಕೇರಳದಲ್ಲಿ ಬಿಜೆಪಿ ಮತ್ತು ಎನ್‌ಡಿಎ ರಂಗಕ್ಕೆ ಅಧಿಕ ಸೀಟು: ಪಿಎಂ ಮೋದಿ ವಿಶ್ವಾಸ

ಪಾಲಕ್ಕಾಡ್‌ನ ಕೋಟ ಮೈದಾನದಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯ ಮೊದಲ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಾರಿ ಕೇರಳದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವು ಅಧಿಕ ಸ್ಥಾನಗ

30 Mar 2026 11:19 am
ದಾವಣಗೆರೆ ದಕ್ಷಿಣ: ಪ್ರಚಾರಕ್ಕೆ ಅಗತ್ಯವಿಲ್ಲ, ಸಂಧಾನದಲ್ಲೂ ಪಾತ್ರವಿಲ್ಲ! ಜಮೀರ್ ಸೈಡ್ ಲೈನ್ ಬಗ್ಗೆ ಕೈ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ

ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಚಿವ ಜಮೀರ್​ ಅಹ್ಮದ್​ ಖಾನ್ ಅವರು ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೇನೆ. ಇದೀಗ ಅವರು​ ಕೇರಳ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಚುನಾವಣಾ ಪ್ರಚಾರ

30 Mar 2026 11:02 am
IPL ಜೊತೆ PSL ಹೋಲಿಕೆ ಮಾಡುತ್ತಿರುವ ಪಾಕಿಸ್ತಾನಿಗಳು : ಬಾವಿ ಕಪ್ಪೆಗೆ ಸಮುದ್ರದ ನೀರಿನ ಅರಿವಿಲ್ಲ

IPL Vs PSL : ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವುದಕ್ಕೆ ಎರಡು ದಿನದ ಮುನ್ನ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಗೊಂಡಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಹಾಗೇ, ಎಲ್ಲದಕ್ಕೂ ತಮ್ಮನ್ನು ಭಾರತದ ಜೊತೆ ಹೋಲಿಕೆ

30 Mar 2026 10:42 am
Gold Rate Fall: 1.35 ಲಕ್ಷ ರೂಪಾಯಿಗೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಇರಾನ್-ಅಮೆರಿಕ- ಇಸ್ರೇಲ್ ಯುದ್ಧದ ಪರಿಣಾಮ ಚಿನ್ನ ಬೆಳ್ಳಿಯ ಮಾರುಕಟ್ಟೆ ದರಗಳು ನಿರಂತರವಾಗಿ ಏರಿಳಿತ ಆಗುತ್ತಿದೆ. ತೈಲ ಬೆಲೆ ಏರಿಕೆ, ಹಣದುಬ್ಬರ ಸ್ಥಿತಿಗಳು, ಡಾಲರ್ ಮೌಲ್ಯದ ಏರಿಳಿತವು ಚಿನ್ನ ಬೆಳ್ಳಿಯ ಹೂಡಿಕೆಯ ಮೇಲೆ ಪರಿಣಾ

30 Mar 2026 10:18 am
ಇರಾನ್ ತೈಲ ಅಂದ್ರೆ ನನಗಿಷ್ಟ ಎಂದು ಖಾರ್ಗ್ ದ್ವೀಪ ವಶಪಡಿಸಿಕೊಳ್ಳೋ ಹಿಂಟ್ ಕೊಟ್ಟ ಟ್ರಂಪ್: ಏನಿದರ ಮಹತ್ವ?

ಇರಾನ್‌ ಮೇಲಿನ ದಾಳಿಗಳ ಕುರಿತು ಟ್ರಂಪ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಇರಾನ್‌ ತೈಲವೆಂದರೆ ನನಗೆ ಇಷ್ಟ ಮತ್ತು ಇದಕ್ಕಾಗಿ ಖಾರ್ಗ್‌ ದ್ವೀಪವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇನ್ನು, ಇದೇ

30 Mar 2026 10:18 am
ಪಾಕ್ ಕ್ರಿಕೆಟ್’ನಲ್ಲಿ ಬಾಲ್ ಟ್ಯಾಂಪರಿಂಗ್ ಕಪ್ಪುಚುಕ್ಕೆ : ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡ ಫಖರ್ ಜಮಾನ್

Controversy in PSL Match : ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ದೊಡ್ಡ ಸುದ್ದಿಯನ್ನು ಮಾಡುತ್ತಿದೆ. ಪಂದ್ಯದ ಕೊನೆಯ ಓವರ್’ನಲ್ಲಿ ಪಾಕಿಸ್ತಾನದ ಬ್ಯಾಟ್ಯಮ್ಯಾನ್ ಫಖರ್ ಜಮಾನ್, ಬಾಲ್ ಟ್ಯಾಂಪರ್ ಮಾಡುತ್ತಿರುವುದು ಕ

30 Mar 2026 10:15 am
ಕೇರಳ ಚುನಾವಣೆಗೆ ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡ, ಬಹುತೇಕ ಕ್ಷೇತ್ರಗಳಲ್ಲಿ ಅನಿವಾಸಿಗಳೇ ನಿರ್ಣಾಯಕರು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದು ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಮೇಲೂ ದಟ್ಟವಾದ ಪ್ರಭಾವ ಬೀರುವ ಸಾಧ್ಯತೆಯಿದೆ. ಕೇರಳದ ಬ

30 Mar 2026 9:41 am
ಶಿವಮೊಗ್ಗ ಮೃಗಾಲಯಕ್ಕೆ ಮಧ್ಯಮ ವರ್ಗದ ಮಾನ್ಯತೆ ಶೀಘ್ರ

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯವು ಶೀಘ್ರದಲ್ಲೇ 'ಸಣ್ಣ ಮೃಗಾಲಯ' ಶ್ರೇಣಿಯಿಂದ 'ಮಧ್ಯಮ ವರ್ಗ'ದ ಮೃಗಾಲಯವಾಗಿ ಮೇಲ್ದರ್ಜೆಗೇರಲು ಸಜ್ಜಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ವಿಧಿಸಿರುವ ಬಹುತೇಕ ಮಾನದಂಡಗಳನ್ನು ಈಗಾಗಲೇ ಪೂ

30 Mar 2026 8:19 am
ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಕಾಡ್ಗಿಚ್ಚು ಭೀತಿ ; ಅರಣ್ಯ ಇಲಾಖೆಗೆ ಬೇಸಿಗೆ ಸವಾಲು

ಬಿರು ಬಿಸಿಲಿನಿಂದಾಗಿ ಒಣಗಿರುವ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಬೆಂಕಿಯ ಭೀತಿ ಎದುರಾಗಿದ್ದು, ಕಾಡನ್ನು ರಕ್ಷಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಕಿಡಿಗೇಡಿಗಳು ಕಾಡಿನ ಯಾವುದೋ ಮೂಲೆಯಲ್ಲಿ ಹಚ್ಚುವ

30 Mar 2026 6:51 am
ಅಮೆರಿಕ ಭೂ ದಾಳಿ ನಡೆಸಿದ್ರೆ ಬಡಿದು ಬಿಸಾಕ್ತೀವಿ: ಶಾರ್ಕ್‌ಗಳಿಗೆ ಆಹಾರವಾಗ್ತೀರಿ ಎಚ್ಚರಿಕೆ ಕೊಟ್ಟ ಇರಾನ್

ಇರಾನ್ ಸಂಧಾನದ ಒಪ್ಪಂದಗಳಿಗೆ ಒಪ್ಪದೇ ಹೋದಲ್ಲಿ ಏಪ್ರಿಲ್ 6 ರಿಂದಲೇ ಭೂದಾಳಿ ನಡೆಸಲು ಅಮೆರಿಕ ಸಜ್ಜಾಗಿದೆ. ಆದರೆ ಬಲಿಷ್ಠ ಸೈನ್ಯ ಹೊಂದಿರುವ ಇರಾನ್ ಅಮೆರಿಕಕ್ಕೆ ಮರು ಎಚ್ಚರಿಕೆ ನೀಡಿದೆ. ಶಾರ್ಕ್‌ಗಳಿಗೆ ಆಹಾರವಾದಾರು ಎಂದು ಇ

30 Mar 2026 6:43 am
ಹೋಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್‌ ಕೋಟಾ ಹೆಚ್ಚಳ ! ಹೋಟೆಲ್‌ಗಳಿಗೆ ಸಿಗಲಿದೆ LPG, ಏಜೆನ್ಸಿಗಳು ಹೆಚ್ಚು ದರಕ್ಕೆ ಮಾರಾಟ ಮಾಡಿದ್ರೆ ಪರವಾನಗಿ ರದ್ದು: ಕೆ ಎಚ್‌ ಮುನಿಯಪ್ಪ

ಹೋಟೆಲ್ ಉದ್ಯಮದಾರರಿಗೆ ಸಿಹಿಸುದ್ದಿ ಸಿಕ್ಕಿದೆ. ಆಸ್ಪತ್ರೆ, ದೈನಂದಿನ ಗೃಹ ಬಳಕೆಯ ಪೂರೈಕೆಯ ಜೊತೆಗೆ ಹೋಟೆಲ್‌ಗೆ ಕಮರ್ಷ್ಯಲ್ ಎಲ್‌ಪಿಜಿಗಳ ವಿತರಣೆ ಕೋಟಾ ಹೆಚ್ಚಿಸಲಾಗಿದೆ. ವಿತರಣಾ ಏಜೆನ್ಸ್‌ಗಳು ಹೆಚ್ಚಿನ ಹಣ ವಸೂಲಿ ಮಾಡಿ

30 Mar 2026 6:06 am
ಕೆಎಸ್‌ಆರ್‌ಟಿಸಿಯಲ್ಲೂ ಖಾಸಗಿ ಸಹಭಾಗಿತ್ವ: ಗುತ್ತಿಗೆ ಆಧಾರದ ಮೇಲೆ 5250 ಬಸ್‌ಗಳ ಪೂರೈಕೆಗೆ ಒಡಂಬಡಿಕೆ

ಕೇಂದ್ರ ಸರಕಾರದ ನಿರ್ಧಾರದ ಮೇಲೆ ರಾಜ್ಯ ಸರಕಾರವು ಕೆಎಸ್‌ಆರ್‌ಟಿಸಿಯಲ್ಲೂ ಖಾಸಗಿ ಸಹಭಾಗಿತ್ವವನ್ನು ಒತ್ತಾಯವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ ಅವರು. ಆದರೆ ಈ ಹಿಂದೆ ಖಾಸಗಿ ಸಂಸ್ಥೆಗಳ ಬಸ

30 Mar 2026 5:30 am
ಮುಂಬೈ ಇಂಡಿಯನ್ಸ್ ಅಂಟಿದ್ದ ಅಪವಾದಕ್ಕೆ ಅಂತೂ ಮುಕ್ತಿ; 13 ವರ್ಷಗಳ ಬಳಿಕ ಮೊದಲ ಬಾರಿ ಮೊದಲ ಪಂದ್ಯದಲ್ಲಿ ಜಯಭೇರಿ!

ಮೊದಲ ಪಂದ್ಯದಲ್ಲಿ ಸೋಲುವುದರಲ್ಲಿ ಖ್ಯಾತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ 13 ವರ್ಷಗಳ ಬಳಿಕ ಶುಭಾರಂಭ ಮಾಡಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆ

29 Mar 2026 11:27 pm
IPL 2026- ಸಂಜು ಸ್ಯಾಮ್ಸನ್- ರವೀಂದ್ರ ಜಡೇಜಾ ಮೊದಲ ಬಾರಿ ಅದಲು ಬದಲಾಗಿ ಕಣದಲ್ಲಿ; ಕುತೂಹಲ ಕೆರಳಿಸಿದೆ ಮುಖಾಮುಖಿ!

CSK Vs RR Match Preview- ಗುವಾಹಟಿಯ ಬಾರಸ್ಪಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ 2026ರ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಚೆನ್ನೈನಲ್ಲಿದ್ದ ರವೀಂದ್ರ ಜಡ

29 Mar 2026 10:08 pm
IPL 2026- ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿದ ಸೂರ್ಯಕುಮಾರ್ ಯಾದವ್!: ವಾಂಖೆಡೆಯಲ್ಲಿ MI ವಿಭಿನ್ನ ನಡೆ

ಇಲ್ಲದ ಮುಂಬೈ ಇಂಡಿಯನ್ಸ್ ತಂಡವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ? ಆದರೆ ಇದೀಗ ವಿರುದ್ಧ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನು

29 Mar 2026 9:08 pm
ಬಾಗಲಕೋಟೆಯಲ್ಲಿ ಸ್ಟಾರ್‌ ಕ್ಯಾಂಪೇನರ್‌ ಸಿದ್ಧ; ಮತಗಳಿಕೆಗೆ ಭಾರಿ ಕಸರತ್ತು

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಬಿಸಿಲಿನ ತಾಪದ ನಡುವೆಯೇ ರಾಜಕೀಯ ಪ್ರಚಾರವೂ ಗರಿಷ್ಠ ಮಟ್ಟಕ್ಕೆ ತಲುಪಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪ್ರಚಾರಕ್ಕೆ ಕೇವಲ ಎಂಟ

29 Mar 2026 7:52 pm
ಹಿಂದಿ ಕಾಮೆಂಟ್ರಿ ಮತ್ತೆ ಟ್ರೋಲ್!; ಅಶ್ವಿನ್ ಹೆಸರು ಮುಂದಿಟ್ಟು ಮೂದಲಿಸಿದ ನೆಟ್ಟಿಗನ ಮೇಲೆ ಗರಂ ಆದ ಹರ್ಭಜನ್!

Harbhajan Singh Vs R Ashwin- ಐಪಿಎಲ್ ಹಿಂದಿ ಕಾಮೆಂಟ್ರಿ ಪ್ಯಾನೆಲ್‌ಗೆ ಆರ್ ಅಶ್ವಿನ್ ಅವರ ಎಂಟ್ರಿಯು ಹರ್ಭಜನ್ ಸಿಂಗ್ ಅವರ ವೃತ್ತಿಜೀವನಕ್ಕೆ ಮುಳುವಾಗಲಿದೆ ಎಂಬ ಸಾಮಾಜಿಕ ಜಾಲತಾಣದ ಟ್ರೋಲ್‌ಗೆ ಭಜ್ಜಿ ಕೆಂಡಾಮಂಡಲವಾಗಿದ್ದಾರೆ. ಆನೆ ನಡೆಯು

29 Mar 2026 7:11 pm
ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್‌ ತೀರ್ಪಿಗೆ ಕೇಂದ್ರದ ವಿರೋಧ

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಕೇಂದ್ರ ಸರ್ಕಾರ ವಿರೋಧಿಸಲಿದ್ದು, ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ತೀರ್ಪು ನೀಡುವ ಅಧಿಕಾರ ನ್ಯಾಯಾಲಯಗಳಿಗಿಲ್ಲ ಎಂಬ ನಿಲುವನ್ನ

29 Mar 2026 7:06 pm
ಬೆಳಗಾವಿ: ವರ್ಕ್ ಫ್ರಮ್‌ ಹೋಮ್‌, ಸರಕಾರದ ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಸಿ ಹಣ ವರ್ಗಾವಣೆ ; ಇಬ್ಬರು ಅಂದರ್

ಮನೆಯಿಂದಲೇ ಕೆಲಸ ಮತ್ತು ಸರ್ಕಾರದ ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಸಿ, ಅಮಾಯಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ ವಂಚನೆಯ ಹಣ ವರ್ಗಾವಣೆ ಮಾಡುತ್ತಿದ್ದ ಜಾಲವನ್ನು ಸೈಬರ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಪ್ರ

29 Mar 2026 6:01 pm
ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಮೇಲೆ ಬದಲಾಯಿತೇ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿ? ಡೇಲ್ ಸ್ಟೇನ್ ಹೇಳಿದ್ದೇನು?

IPL 2026- ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ವಿರಾಟ್ ಕೊಹ್ಲಿ ಅವರ ಆಟದ ಶೈಲಿಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ವಿಶ್ಲೇಷಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್‌ನ ತಾಂತ್ರಿಕ

29 Mar 2026 5:53 pm
ಬಾಗಲಕೋಟೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಠಿಕಾಣಿ, ಡಿಸಿಎಂ ಸೇರಿದಂತೆ ಸಚಿವರ ದಂಡು ಆಗಮನ

ಉಪ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣಕ್ಕಿಂತಲೂ ಉತ್ತರ ಕರ್ನಾಟಕದ ಬಾಗಲಕೋಟೆ ಕ್ಷೇತ್ರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಗಮನ ಹರಿಸಿದ್ದಾರೆ. ತಮ್ಮ ಪರಮಾಪ್ತರಾಗಿದ್ದ ದಿವಂಗತ ಎಚ್.ವೈ. ಮೇಟಿ ಅವರ ಪುತ್ರನ

29 Mar 2026 4:38 pm
ಐಪಿಎಲ್ ಗೆ ಕೈಕೊಡುವ ವಿದೇಶಿ ಆಟಗಾರರ ವಿರುದ್ಧ 2 ವರ್ಷದ ನಿಷೇಧ ಎಲ್ಲಿಗೂ ಸಾಲದು: ಸುನಿಲ್ ಗವಾಸ್ಕರ್ ಕಿಡಿ

Sunil Gavaskar Statement- ಐಪಿಎಲ್ ಹರಾಜಿನಲ್ಲಿ ಕೋಟಿಗಟ್ಟಲೆ ಮೊತ್ತಕ್ಕೆ ಖರೀದಿಯಾದ ಬಳಿಕ ಕೊನೆಯ ಕ್ಷಣದಲ್ಲಿ ಹಿಂದೆ ಸರಿಯುವ ವಿದೇಶಿ ಆಟಗಾರರ ವಿರುದ್ಧ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ

29 Mar 2026 4:34 pm
ರೇಮಂಡ್ ಸಮೂಹದ ಮಾಜಿ ಅಧ್ಯಕ್ಷ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜಯಪತ್ ಸಿಂಘಾನಿಯಾ ನಿಧನ

ಭಾರತದ ಪ್ರತಿಷ್ಠಿತ ವಸ್ತ್ರೋದ್ಯಮ ಸಂಸ್ಥೆ 'ರೇಮಂಡ್' ಸಮೂಹದ ಹಿಂದೆ ಶಕ್ತಿಯಾಗಿ ನಿಂತಿದ್ದ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರ

29 Mar 2026 3:33 pm
ಹುಬ್ಬಳ್ಳಿ ಉಪ ಕಾರಾಗೃಹದಲ್ಲಿಅಕ್ರಮ ಚಟುವಟಿಕೆ ತಡೆಗೆ ಬಿಗಿ ಕ್ರಮ: ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಬೆನ್ನಲ್ಲೇ 3 ಹಂತದ ಕಣ್ಗಾವಲು!

ರಾಜ್ಯದಲ್ಲಿ ವಿವಿಧ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸಂಗತಿಗಳು ಬೆಳಕಿಗೆ ಬಂದ ಬೆನ್ನಲ್ಲೇ, ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮುಂದಾಗಿರುವ ಅಧಿಕಾರಿಗಳು ಜೈ

29 Mar 2026 3:03 pm
ತಾಯಿ-ಅಕ್ಕ, ಸೋದರಳಿಯನ ಕತ್ತು ಸೀಳಿ, ತಾನೂ ಆತ್ಮಹತ್ಯೆಗೆ ಯತ್ನ: ಸಾಲದ ಹೊರೆಯಿಂದ ಬೆಂಗಳೂರು ಕುಟುಂಬವೊಂದರ ದುರಂತ ನಡೆ

ಸಾಲದ ಹೊರೆ ತಾಳಲಾಗದೆ, ಐಶಾರಾಮಿ ಜೀವನ ನಡೆಸುತ್ತಿದ್ದ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿ, ದುರಂತ ಅಂತ್ಯಕ್ಕೆ ಮುಂದಾಗಿದ್ದಾರೆ.. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿ

29 Mar 2026 2:44 pm
Explained: ಇರಾನ್‌ ಯುದ್ಧಕ್ಕೆ ಹೌತಿ ಪಡೆ ಎಂಟ್ರಿ, ಹೊರ್ಮುಜ್ ಬಳಿಕ ಬಾಬ್ ಅಲ್-ಮಂಡೇಬ್ ಜಲಸಂಧಿ ಬಂದ್‌ ಭೀತಿ, ಭಾರತಕ್ಕೇನು ಪರಿಣಾಮ?

ಮಧ್ಯಪ್ರಾಚ್ಯದಲ್ಲಿ ಇರಾನ್‌ ಮೇಲಿನ ಯುದ್ಧವನ್ನು ಖಂಡಿಸಿ ಯೆಮೆನ್‌ ನ ಹೌತಿ ಬಂಡುಕೋರರು ಇಸ್ರೇಲ್‌ ಮೇಲೆ ಯುದ್ಧಕ್ಕೆ ಎಂಟ್ರಿ ಕೊಟ್ಟಿದ್ದು, ಇರಾನ್‌ ಹಾಗೂ ಲೆಬನಾನ್ ಮೇಲಿನ ಸಂಪೂರ್ಣ ಆಕ್ರಮಣ ನಿಲ್ಲುವವರೆಗೂ ದಾಳಿ ಮುಂದುವರ

29 Mar 2026 2:24 pm
ಶಿವಮೊಗ್ಗ : ತಂದೆ ಅಗಲುವಿಕೆ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ

ತಂದೆಯ ಅಕಾಲಿಕ ನಿಧನದ ಶೋಕದ ನಡುವೆಯೂ ಶೆಟ್ಟಿಹಳ್ಳಿಯ ಕೆಪಿಎಸ್‌ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಶರಣ್ಯ ಮಾರ್ಚ್ 25ರಂದು ನಡೆದ ಎಸ್‌ಎಸ್‌ಎಲ್‌ಸಿ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗುವ ಮೂಲಕ ಧೈರ್ಯ ಮೆರೆದಿದ್ದಾರೆ

29 Mar 2026 2:00 pm
ಒಂದೇ ದಿನ ದೇಶದಲ್ಲಿ 54 ಲಕ್ಷ ಸಿಲಿಂಡರ್‌ ವಿತರಣೆ : ಪೆಟ್ರೋಲ್-ಡೀಸೆಲ್‌ಗೂ ಯಾವುದೇ ಕೊರತೆಯಿಲ್ಲ : ಸಚಿವಾಲಯ ಸ್ಪಷ್ಟನೆ

ದೇಶದಲ್ಲಿ ಎಲ್‌ಪಿಜಿ ಪೂರೈಕೆಯನ್ನು ಹೆಚ್ಚಿಸಲಾಗುತ್ತಿದೆ. ವಿತರಣೆ ಶೇ 53 ರಿಂದ ಶೇ 84 ಕ್ಕೆ ಏರಿಕೆಯಾಗಿದೆ. ಹಾಗೆಯೇ ಪೆಟ್ರೋಲ್ -ಡೀಸೆಲ್ ದಾಸ್ತಾನು ಸಾಕಷ್ಟಿದ್ದು, ಯಾವುದೇ ವದಂತಿಗೆ ಕಿವಿಗೊಡದಂತೆ ಮನವಿ ಮಾಡಿದೆ.

29 Mar 2026 12:49 pm
ಹಾಸನ: ಬೆಟ್ಟದ ಭೈರವೇಶ್ವರ ತಾಣದಲ್ಲಿ ಘರ್ಷಣೆ ; ಫೋಟೋ ಶೂಟ್‌ಗೆ ಕಡಿವಾಣ ಚಿಂತನೆ

ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ಗೆ ತೆರಳಿದ್ದ ಫೋಟೊ ಗ್ರಾಫರ್ಸ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಹೀಗಾಗಿ ಷರತ್ತು ಜತೆಗೆ

29 Mar 2026 11:57 am
ಇರಾನ್ ಮೇಲೆ ಮುಂದಿನ ವಾರ ಭೂದಾಳಿ? ಬಲಿಷ್ಠ ಸೇನೆ ಹೊಂದಿರುವ ಇರಾನ್‌ ಮಣಿಸಲು ಯೋಜನೆ ರೂಪಿಸುತ್ತಿರುವ ಪೆಂಟಗಾನ್‌

ಅಮೆರಿಕ-ಿರಾನ್ ಯುದ್ಧ ಸಂಧಾನದಿಂದ ಸರಿಹೋಗಬಹುದು ಎಂದು ಜಗತ್ತು ಆಲೋಚಿಸುತ್ತಿದ್ದರೆ, ಇನ್ನೊಂದೆಡೆ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತಿದೆ. ಅಮೆರಿಕದ ಸೇನೆಯ ತುಕಡಿಗಳು ದಾಳಿಗೆ ಸಜ್ಜಾಗುತ್ತಿವೆ.

29 Mar 2026 11:50 am
ಶ್ರೀಲಂಕಾದಲ್ಲಿ ತೈಲ ಸಂಕಷ್ಟ: ರಕ್ಷಣೆಗೆ ಧಾವಿಸಿದ ಭಾರತದಿಂದ 38,000 ಮೆಟ್ರಿಕ್ ಟನ್ ಇಂಧನ ಪೂರೈಕೆ

ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತತೆಯಿಂದಾಗಿ ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದ್ದು, ಭಾರತ ತನ್ನ ನೆರೆರಾಷ್ಟ್ರಗಳ ನೆರವಿಗೆ ಧಾವಿಸಿದ್ದು, ಶ್ರೀಲಂಕಾಗೆ 38ಸಾವಿರ ಮೆಟ್ರಿಕ್‌ ಟನ್‌ ಪೆಟ್ರೋಲಿಯಂ ಪೂರೈಕೆ ಮಾಡಿದೆ.

29 Mar 2026 11:47 am
ಟ್ರಂಪ್ ವಿರುದ್ಧ ಜನಾಕ್ರೋಶ: ಇರಾನ್‌ ಯುದ್ಧ ವಿರೋಧಿಸಿ US-ಯುರೋಪ್ ನಲ್ಲಿ 'ನೋ ಕಿಂಗ್ಸ್' ಬೃಹತ್ ಪ್ರತಿಭಟನೆ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಇರಾನ್‌ ಯುದ್ದ, ವಲಸೆ ವಿರೋಧಿ ನೀತಿ ಸೇರಿದಂತೆ ಹಲವು ಕಠಿಣ ನಿಯಮಗಳ ವಿರುದ್ದ ಶನಿವಾರ ಅಮೆರಿಕಾ ಸೇರಿದಂತೆ ಯುರೋಪ್‌ ನ ಹಲವು ಪ್ರಮುಖ ನಗರಗಳಲ್ಲಿ ನೋಕಿಂಗ್ಸ್‌ ಪ್ರತಿಭಟನೆ ನಡೆದ

29 Mar 2026 9:40 am
ಪಾಕಿಸ್ತಾನ ಉಗ್ರರ ಅಡ್ಡ: 15 ಭಯೋತ್ಪಾದಕ ಸಂಘಟನೆಗಳು ಸಕ್ರಿಯ, ಜಮ್ಮು-ಕಾಶ್ಮೀರ ಪ್ರಮುಖ ಟಾರ್ಗೆಟ್‌, ಅಮೆರಿಕ ವರದಿಯಲ್ಲಿ ಬಹಿರಂಗ

ಪಾಕಿಸ್ತಾನದ ಮುಖವಾಡ ಪದೇ ಪದೇ ಕಳಚಿ ಬೀಳುತ್ತಿದೆ. ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನ, ಅಲ್ಲಿಂದ ಜಮ್ಮುಕಾಶ್ಮೀರವನ್ನು ಟಾರ್ಗೆಟ್ ಮಾಡಿ, ದಾಳಿಗಳನ್ನು ನಡೆಸುತ್ತಿದೆ ಮೊದಲಾದ ಪ್ರಮುಖ ಅಂಶಗಳ ಅಮೆರಿಕದ ವರದಿಯಲ್ಲಿ ಬಹಿರಂಗ

29 Mar 2026 9:31 am
ಅಮೆರಿಕ ಯೂನಿವರ್ಸಿಟಿಗಳ ಮೇಲೆ ಪ್ರತಿದಾಳಿ ಮಾಡುವ ಎಚ್ಚರಿಕೆ ಕೊಟ್ಟ ಇರಾನ್! ಸೇನಾ ನಿಯೋಜನೆ ಹೆಚ್ಚಿಸುತ್ತಿರುವ ಯುಎಸ್!

ಅಮೆರಿಕ ಕದನ ವಿರಾಮ ಎಂದು ಹೇಳುತ್ತಿದ್ದರೂ, ಇರಾನ್ ಮೇಲೆ ನಿರಂತರ ದಾಳಿಯಾಗುತ್ತಿದ್ದು, ಇದಕ್ಕೆ ಪ್ರತಿದಾಳಿ ಮಾಡುವ ಎಚ್ಚರಿಕೆಯನ್ನು ಇರಾನ್ ಕೊಟ್ಟಿದೆ. ಇನ್ನೊಂದೆಡೆ ಮಧ್ಯಪ್ರಾಷ್ಯದಲ್ಲಿ ಅಮೆರಿಕದ ನೌಕಾಸೇನೆಯ ಪಡೆಯನ್ನು ಹ

29 Mar 2026 9:20 am
ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ: ಎಮ್‌ಜಿ ರಸ್ತೆಯಿಂದ ಗರುಡಾಚಾರ್ ಪಾಳ್ಯದವರೆಗೆ ಮೆಟ್ರೋ ಸಂಚಾರ ಸ್ಥಗಿತ

ಭಾನುವಾರ ಹೊರಗೆ ಹೋಗುವ ಪ್ಲ್ಯಾನ್‌ನಲ್ಲಿರುವವರು ಈ ಮಾಹಿತಿಯನ್ನು ತಪ್ಪದೇ ಓದಿ, ನೇರಳೆ ಮಾರ್ಗದಲ್ಲಿ ಇಂದು ಸಂಚಾರ ವ್ಯತ್ಯಯ ಆಗಲಿದೆ.

29 Mar 2026 7:32 am
ಮೈಸೂರಿನ ತೋಟದ ಮನೆಯಲ್ಲಿ ಶುಂಠಿ ಕೆಲಸಕ್ಕೆಂದು ಮನೆ ಪಡೆದು ಡ್ರಗ್ಸ್ ತಯಾರಿ: ಮುಂಬಯಿ ನಂಟು, 12 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ

ಸನ್ಮಿತ್ರ ಯೋಜನೆಯಡಿ, ವಿಶೇಷ ಕಾರ್ಯಾಚರಣೆ ನಡೆಸಿರುವ ಮೈಸೂರು ಜಿಲ್ಲಾ ಪೊಲೀಸರು, ಮುಂಬೈ ಡ್ರಗ್ ಪೆಡ್ಲರ್‌ಗಳ ಜೊತೆಗೆ ಈ ಜಾಲದಲ್ಲಿ ಸಿಲುಕಿದ್ದ ಮೈಸೂರಿನ ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಬರೋಬ್ಬರಿ 12 ಕೋಟಿ ರ

29 Mar 2026 5:33 am
RCB Vs SRH- ವಿರಾಟ್ ಕೊಹ್ಲಿ ಕ್ಯಾಚ್ ಬಿಟ್ಟದ್ದಕ್ಕೆ ನಕ್ಕ ಪತ್ನಿ ಅನುಷ್ಕಾ ಶರ್ಮಾ! ವೈರಲ್ ಆಗಿದೆ ವಿಡಿಯೋ

ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲುವಿನ ದಡ ತಲುಪಿ ಹೀರೋ ಆದರೇನೋ ನಿಜ. ಆದರೆ ಅವರು ಫೀಲ್ಡಿಂಗ್ ವೇಳೆ ಸುಲಭದ ಕ್ಯಾಚ್ ಒಂದನ್ನು ಕೈಚೆಲ್ಲಿದ್ದಕ್ಕೆ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ನಕ್ಕ ವಿಡಿಯೋ ಇದೀಗ ವೈರಲ

29 Mar 2026 12:05 am
RCB Match Highlights- ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಜೊತೆ ಕನ್ನಡಿಗ ದೇವದತ್ ಪಡಿಕ್ಕಲ್ ಆರ್ಭಟ; ಸನ್ ರೈಸರ್ಸ್ ಧೂಳೀಪಟ!

ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಜಾಕೋಬ್ ಡಫಿ 3 ವಿಕೆಟ್! ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 3 ಕ್ಯಾಚ್ ಜೊತೆಗೆ ಸ್ಫೋಟಕ ಅರ್ಧಶತಕ! ರಜತ್ ಪಾಟೀದಾರ್ ಕಡೆಯಿಂದ ನಾಯಕನಾಟ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲ

28 Mar 2026 11:16 pm
ತರಗತಿಯಲ್ಲೇ ಮುಸ್ಲಿಂ ವಿದ್ಯಾರ್ಥಿಯನ್ನು 14 ಬಾರಿ ಟೆರರಿಸ್ಟ್‌ ಎಂದ ಬೆಂಗಳೂರು ಪ್ರತಿಷ್ಠಿತ ಕಾಲೇಜು ಪ್ರೊಫೆಸರ್‌! ವಿಡಿಯೋ ವೈರಲ್‌

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್‌ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು 14 ಬಾರಿ ಟೆರರಿಸ್ಟ್‌ ಎಂದು ಕರೆದಿದ್ದಾರೆ. ಮುಸ್ಲಿಂ ಸಮುದಾಯ ವಿದ್ಯಾರ್ಥಿಗೆ ಈ ರೀತಿ ನಿಂದಿಸಿದ್ದಕ್ಕೆ ಪ್ರೊಫೆಸರ್ ವಿರುದ್ಧ

28 Mar 2026 9:47 pm
Karnataka Rains: ರಾಜ್ಯದಲ್ಲಿ ಮಾರ್ಚ್‌ 29 ರಿಂದ 4 ದಿನ ಭಾರೀ ಮಳೆ; 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ!

Karnataka Weather: ರಾಜ್ಯದಲ್ಲಿ ಶನಿವಾರದಿಂದ ಮುಂಗಾರು ಪೂರ್ವ ಮಳೆಯ ಅಬ್ಬರ ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದೆ. ಮುಂದಿನ ನಾಲ್ಕು ದಿನ 14 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲ

28 Mar 2026 8:10 pm
IPL 2026- ಕಳೆದ ಸೀಸನ್ ನಲ್ಲಿ ಬೆಂಚು ಕಾಯಿಸಿದ್ದ RCB ಮಧ್ಯಮ ವೇಗಿ ಅಭಿನಂದನ್ ಸಿಂಗ್ ಗೆ ಪದಾರ್ಪಣೆ ಭಾಗ್ಯ!

RCB Vs SRH Inaugural Match- ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ 16ನೇ ಆವೃತ್ತಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು

28 Mar 2026 8:07 pm
ಕೆಲಸದ ಸ್ಥಳದಲ್ಲಿ ಮಹಿಳೆ ಸುರಕ್ಷಿತಳೇ? ರಾಜ್ಯದಲ್ಲಿ 3 ವರ್ಷಗಳಲ್ಲಿ ಮಹಿಳಾ ಆಯೋಗದಲ್ಲಿ ದಾಖಲಾಗಿದೆ 349 ಪ್ರಕರಣ

ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ ನಡೆಯುತ್ತಿವೆ. ಈ ಕುರಿತಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲೂ ಅನೇಕ ದೂರುಗಳು ದಾಖಲಾಗಿವೆ. 1997ರಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ ವಿಶಾಕಾ ಮಾರ್ಗಸೂಚಿಯಲ್ಲಿ ಕೆಲಸ

28 Mar 2026 7:44 pm
ರಾಜ್ಯದಲ್ಲಿ 2 ವರ್ಷದಲ್ಲಿ 30,000 ಹಾವು ಕಡಿತ ಪ್ರಕರಣ: ವಿಷ ಏರಿ 254 ಮಂದಿ ಸಾವು

ಖಾಸಗಿ ಆಸ್ಪತ್ರೆಗಳಲ್ಲಿ ಮುಂಗಡ ಹಣಕ್ಕಾಗಿ ಒತ್ತಾಯಿಸದೆ ಹಾವು ಕಡಿತಗೊಂಡ ಸಂತ್ರಸ್ತರಿಗೆ ತಕ್ಷಣ ಜೀವ ಉಳಿಸುವ ಚಿಕಿತ್ಸೆಯನ್ನು ಒದಗಿಸುವಂತೆ ಆದೇಶಿಸಲಾಗಿದೆ. ಹಾವು ಕಡಿತ ಮತ್ತು ಮರಣಗಳನ್ನು ತಡೆಗಟ್ಟಲು ದೇಶದಲ್ಲೇ ಪ್ರಪ್

28 Mar 2026 7:43 pm
ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ: 3 ವರ್ಷದಲ್ಲಿ 528.19 ಕೋಟಿ ದಂಡ ವಸೂಲಿ

ಬೆಂಗಳೂರು ನಗರದಲ್ಲಿ ನಿರಂತರವಾಗಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿವೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಪ್ರಕರಣಗಳಲ್ಲಿ ಟ್ರಾಫಿಕ್ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

28 Mar 2026 7:06 pm
ರಾಜ್ಯದಲ್ಲಿ 14 ರಿಂದ 18 ವರ್ಷದೊಳಗಿನ ಬಾಲಗರ್ಭಿಣಿಯರ ಸಂಖ್ಯೆ 5975 ! ಬೆಂಗಳೂರು ನಗರವೇ ಮುಂದೆ

ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಸಂತ್ರಸ್ಥೆಗೆ 18 ವರ್ಷ ವಯಸ್ಸು ಪೂರ್ತಿಗೊಳ್ಳುವವರೆಗೆ ವಾಸ್ಯವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಹಾಗೂ 23 ವರ್ಷದವರೆಗೂ ಅವಶ್ಯಕ ಬೆಂಬಲ ನೀಡಲಾಗುವುದು. ಸಂತ್ರಸ್ಥೆಗೆ ಆರೋಗ್ಯಸೇವೆ ಮತ್ತು ವೈದ

28 Mar 2026 7:05 pm
`ಹಾಸಿಗೆಗೆ ಬಿದ್ದೂ ಕ್ಯಾಚ್ ಹಿಡಿಯಲಾಗದ ಬಾಬರ್ ಆಝಂ!’: ಅಪಹಾಸ್ಯಕ್ಕೀಡಾದ ಪಾಕ್ ಸ್ಟಾರ್ ನ ಪರದಾಟ

Babar Azam Memes- ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಬಾಬರ್ ಆಝಂ ಪಿಎಸ್‌ಎಲ್ (PSL) ಪಂದ್ಯಕ್ಕೂ ಮುನ್ನ ಜಾಹೀರಾತು ಚಿತ್ರೀಕರಣದ ವೇಳೆ ಕ್ಯಾಚ್ ಮಿಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಕ್ಕೀಡಾಗಿದ್ದಾರೆ. ಸುರಕ್ಷತೆಗಾಗಿ ನೆಲದ ಮೇಲೆ ಹ

28 Mar 2026 6:33 pm
5 IPS ಅಧಿಕಾರಿಗಳು ಸೇರಿ 153 ಪೊಲೀಸರಿಗೆ ಮುಖ್ಯಮಂತ್ರಿ ಪದಕ ಘೋಷಣೆ; ಪಟ್ಟಿ ಬಿಡುಗಡೆ ಮಾಡಿದ IGP

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 153 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 2025ನೇ ಸಾಲಿನ 'ಮುಖ್ಯಮಂತ್ರಿ ಪದಕ' ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೆಬಲ್‌ಗಳವರೆಗೆ ವ

28 Mar 2026 6:04 pm
ಜಮೀರ್ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ ಉತ್ತಮ ಸ್ನೇಹಿತರು, ಪ್ರಚಾರಕ್ಕೆ ಬಂದೇ ಬರ್ತಾರೆ: ಎಂಬಿ ಪಾಟೀಲ್ ವಿಶ್ವಾಸ

ಜಮೀರ್ ಅಹ್ಮದ್ ಖಾನ್ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಉತ್ತಮ ಸ್ನೇಹಿತರು. ಹಾಗಾಗಿ ಜಮೀರ್ ಅವರ ಸಮರ್ಥ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದೇ ಬರ್ತಾರೆ ಎಂದು ಸಚಿವ ಎಂಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳ

28 Mar 2026 5:00 pm
ಆ 11 ಜನರ ಆಕ್ರಂದನ ಇನ್ನೂ ಕಿವಿಯಲ್ಲಿದೆ - ನನಗೆ IPL ಉಚಿತ ಟಿಕೆಟ್‌ ಬೇಡ: BJP ಶಾಸಕ ಎಸ್‌ ಸುರೇಶ್‌ ಕುಮಾರ್ ಪತ್ರ

ಶಾಸಕರು ಹಾಗೂ ಸಂಸದರಿಗೆ ನೀಡಲಾಗುವ ಐಪಿಎಲ್ ಟಿಕೆಟ್ ಅಥವಾ ಪಾಸ್‌ ಸೌಲಭ್ಯ ನನಗೆ ಬೇಡ ಎಂದು ಬಿಜೆಪಿ ಶಾಸಕ ಎಸ್‌ ಸುರೇಶ್‌ ಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ವಿಧಾನಸಭೆ ಅಧ್ಯಕ್ಷರಿಗೆ ಶಾಸಕರು ಪತ್ರ ಬರೆದಿದ್ದಾರೆ. ಇನ್ನೂ ಜನಸಾ

28 Mar 2026 4:48 pm
US - ಇರಾನ್ ಸಂಘರ್ಷದ ಮಧ್ಯೆ ’ಹೊರ್ಮುಜ್ ಡಬಲ್ ಗೇಂ’ : ಬಟಾ ಬಯಲಾದ ಪಾಕಿಸ್ತಾನದ ಕಳ್ಳಾಟ

Pak US help exposed : ಹೊರ್ಮುಜ್ ಜಲಸಂಧಿಯಲ್ಲಿ ಪಾಕಿಸ್ತಾನವು ಪರೋಕ್ಷವಾಗಿ ಅಮೆರಿಕಕ್ಕೆ ಸಹಾಯ ಮಾಡಿ, ವಿಶ್ವಾಸಘಾತಕ ಕೆಲಸವನ್ನು ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತನ್ನ ಐದು ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿ ಮುಕ್ತ

28 Mar 2026 4:27 pm
IPL 2026- ಧೋನಿಗೆ ಸ್ನಾಯು ಸೆಳೆತ, ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಹೊಡೆತ; ಕ್ಯಾಪ್ಟನ್ ಕೂಲ್ ಗೆ ಆಗಿದ್ದೇನು?

Mahendra Singh Dhoni Injury- ಸ್ನಾಯು ಸೆಳೆತದ (Calf Injury) ಕಾರಣದಿಂದಾಗಿ ಸಿಎಸ್‌ಕೆ ದಿಗ್ಗಜ ಎಂ.ಎಸ್. ಧೋನಿ ಅವರು ಐಪಿಎಲ್ 2026ರ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರಿಗೆ ಇನ್ನು ಎರಡು ವಾರಗಳ ಕಾಲ ವಿಶ್ರಾಂತಿ ಮತ್ತು ಪುನರ್ವಸತಿ ಅಗತ್ಯವಿದ

28 Mar 2026 4:04 pm
BJP ಸವಾಲು ಸ್ವೀಕರಿಸಿ ದಾವಣಗೆರೆಗೆ ಬಂದು ತೊಡೆತಟ್ಟಿದ ಪ್ರದೀಶ್‌ ಈಶ್ವರ್‌; ಚಪ್ಪಲಿ, ಪೊರಕೆ ತೋರಿಸಿದ ಕಾರ್ಯಕರ್ತರು! ಹೈಡ್ರಾಮಾ

ಬಿಜೆಪಿ ಕಾರ್ಯಕರ್ತರು ಹಾಕಿದ ಸವಾಲನ್ನು ಸ್ವೀಕರಿಸಿದ್ದ ಕಾಂಗ್ರೆಸ್‌ ಶಾಸಕ ಪ್ರದೀಶ್‌ ಈಶ್ವರ್ ದಾವಣಗೆರೆಗೆ ಭೇಟಿ ನೀಡಿದ್ದರು. ಮಾತ್ರವಲ್ಲದೇ, ಬಿಜೆಪಿ ಕಚೇರಿ ಮುಂದೆ ಬಂದು ನಿಂತು ತೊಡೆತಟ್ಟಿದ್ದಾರೆ. ಈ ವೇಳೆ ಕಾರ್ಯಕರ್ತ

28 Mar 2026 3:35 pm
ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪ್ಲ್ಯಾನ್: ಚಾಮರಾಜಪೇಟೆ ಮೇಲ್ಸೇತುವೆ ಬಿಎಚ್‌ ಇಎಲ್ ಜಂಕ್ಷನ್ ವರೆಗೆ ವಿಸ್ತರಣೆ!

ಚಾಮರಾಜಪೇಟೆ ಮೇಲ್ಸೇತುವೆಯಿಂದ ಕೆಂಗೇರಿಯವರೆಗೆ ಸಂಚಾರ ದಟ್ಟಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಚಾಮರಾಜಪೇಟೆ ಮೇಲ್ಸೇತುವೆಯನ್ನ

28 Mar 2026 2:56 pm
ಯಮಸ್ವರೂಪಿಯಾದ ರಾಜ್ಯದ ರಸ್ತೆಗಳು: 6 ವರ್ಷಗಳಲ್ಲಿ 2.39 ಲಕ್ಷ ಅಪಘಾತ, 66,791 ಮಂದಿ ಬಲಿ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಬರುವ ಶಾಲಾ ಕಾಲೇಜುಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ, ಶಾಲೆಗಳ ಆಡಳಿತ ಮಂಡಳಿಯವರೊಂದಿಗೆ ಸಮನ್ವಯ ಸಾ

28 Mar 2026 1:19 pm
ಬಿಜೆಪಿ ಭದ್ರಕೋಟೆ ಬಾಗಲಕೋಟೆ ಅಲುಗಾಡಿಸಿದ್ದೇ ಮೇಟಿ ; 41 ವರ್ಷಗಳ ಬಳಿಕ ಕಾಂಗ್ರೆಸ್‌ ಬಾವುಟ ಹಾರಿದ ರೋಚಕ ಫೈಟ್!

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ 2013ರ ಚುನಾವಣೆ ಒಂದು ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ. ಸುಮಾರು ಒಂದೂವರೆ ದಶಕಗಳ ಕಾಲ ಭಾರತೀಯ ಜನತಾ ಪಕ್ಷದ ಅಜೇಯ ಕೋಟೆಯಂತಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ

28 Mar 2026 1:08 pm
ರಾಜ್ಯದಲ್ಲಿ ವರದಿಯಾಗಿಲ್ಲ ಲವ್ ಜಿಹಾದ್ ಕೇಸ್, ಬಲವಂತದ ಮತಾಂತರ ವಿರುದ್ಧ 4 ವರ್ಷಗಳಲ್ಲಿ 17 ಪ್ರಕರಣ ದಾಖಲು!

ಬಲವಂತದ ಮತಾಂತರ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಠಾಣಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸೋಷಿಯಲ್ ಮೀಡಿಯಾ ಸೆಲ್ ಅನ್ನು ತೆರೆದಿದ್ದು, ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳನ್ನು ಪತ್ತೆ ಹ

28 Mar 2026 12:11 pm
ವಿವಾಹಿತ ಪುರುಷನ ಒಪ್ಪಿತ ಲಿವ್‌ ಇನ್‌ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ವಿವಾಹಿತ ಪುರುಷನೊಬ್ಬ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿ ಇರುವುದು ಯಾವುದೇ ಕಾನೂನುಬದ್ಧ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ​​ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ

28 Mar 2026 12:03 pm
ಗದಗ-ಹೊಟಗಿ ಜೋಡಿ ಮಾರ್ಗ ಪೂರ್ಣ; ವಿಜಯಪುರ-ಬೆಂಗಳೂರು ರೈಲು ಪ್ರಯಾಣ ಸಲೀಸು

ಗದಗ-ಹೊಟಗಿ ನಡುವಿನ ಬಹುನಿರೀಕ್ಷಿತ ಜೋಡಿ ರೈಲು ಮಾರ್ಗದ ಕಾಮಗಾರಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗವು ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ಮಾತ್ರವಲ್ಲದೆ, ಉತ್ತರ ಭಾರತಕ್

28 Mar 2026 11:32 am
ಯುದ್ದದ ಸಂಘರ್ಷ : ಪ್ರಧಾನಿ ಕರೆದಿದ್ದ ಸಿಎಂ ಸಭೆಗೆ ಸಿದ್ದರಾಮಯ್ಯ ಗೈರು - ಬಿಜೆಪಿ ಪ್ರತಿಕ್ರಿಯೆ

Siddaramaiah skips All CM Meeting : ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ತೈಲ ಅಭಾವಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ, ಎಲ್ಲಾ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ. ರಾ

28 Mar 2026 10:36 am
ರಾಯಚೂರು : ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆವರ್ಷದಿಂದ ಇಲ್ಲ ಸಂಬಳ!

ರಾಯಚೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಒಂದು ವರ್ಷದಿಂದ ನಿಯಮಿತವಾಗಿ ವೇತನ ಪಾವತಿಯಾಗದಿರುವುದು ಅವರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ವೇ

28 Mar 2026 9:49 am
ಮೋದಿ - ಟ್ರಂಪ್ ಹೈಲೆವೆಲ್ ಕಾಲ್‌ನಲ್ಲಿ ಎಲಾನ್ ಮಸ್ಕ್’ಗೆ ಏನು ಕೆಲಸ : ಶಿಷ್ಟಾಚಾರದ ಉಲ್ಲಂಘನೆ?

Elon Musk and Donal Trump : ಎರಡು ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಯನ್ನು ನಡೆಸಿದ್ದರು. ಈ ದೂರವಾಣಿ ಸಂಭಾಷಣೆಯ ವೇಳೆ, ಉದ್ಯಮಿ ಎಲಾನ್ ಮಸ್ಕ್ ಕೂಡಾ ಭಾಗವಹಿಸಿದ್ದರು ಎಂದು

28 Mar 2026 9:43 am
ಸಕಲೇಶಪುರ : ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ ತಂಡದ ಮೇಲೆ ಹಲ್ಲೆ ; 7 ಜನರ ಬಂಧನ

ಸಕಲೇಶಪುರ ತಾಲೂಕು ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಸ್ಥಳೀಯರ ಹೆಸರಲ್ಲಿ ಗುಂಡಾಗಿರಿ ಮಾಡಲಾಗಿದೆ. ಬೆಟ್ಟದ ಬೈರವೇಶ್ವರ ದೇಗುಲದಲ್ಲಿ ವಿಡಿಯೋ, ಫೋಟೊ ಶೂಟ್ ಮಾಡುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ

28 Mar 2026 9:24 am
ರಾಷ್ಟ್ರವ್ಯಾಪಿ ಲಾಕ್’ಡೌನ್ ಹೇರಿಕೆಯ ಸುದ್ದಿ - LPG ಹಂಚಿಕೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೊಟ್ಟ ಸ್ಪಷ್ಟನೆ ಏನು?

Lockdown Rumors - Union Minister Clarification : ಪಶ್ಚಿಮ ಏಷ್ಯಾದಲ್ಲಿನ ಯುದ್ದದ ಉನ್ಮಾದತೆಯ ಎಫೆಕ್ಟ್ ವಿಶ್ವದೆಲ್ಲಡೆ ಪಸರಿಸಲಾರಂಭಿಸಿದೆ. ಮೂರು ದೇಶಗಳ ನಡುವೆ ನಡೆಯುತ್ತಿರುವ, ಜಾಗತಿಕ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ. ಯುದ್ದದಿಂದಾಗಿ, ತೈಲ ಸರ

28 Mar 2026 8:21 am
ಮೈಸೂರು : ಇಂದಿರಾ ಕ್ಯಾಂಟೀನ್‌ಗೆ ಸಂಕಷ್ಟ, ಬಾಕಿ ಹೊರೆಯಿಂದ ಮುಚ್ಚುವ ಸ್ಥಿತಿ

ಬಡವರು ಮತ್ತು ಕಾರ್ಮಿಕರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ನೀಡುವ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ, ಮೈಸೂರಿನಲ್ಲಿ ಪ್ರಸ್ತುತ ತೀ

28 Mar 2026 7:57 am
ಮಧ್ಯಪ್ರಾಚ್ಯ ಬಿಕ್ಕಟ್ಟು : ಸಿಎಂಗಳ ಜತೆ ಪ್ರಧಾನಿ ಸಭೆ, ‘ಟೀಮ್‌ ಇಂಡಿಯಾ’ ಸ್ಫೂರ್ತಿಗೆ ಕರೆ

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿಉಂಟಾಗಿರುವ ಬಿಕ್ಕಟ್ಟು ಎದುರಿಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆ ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಬಿಕ್ಕಟ್ಟು ಎದ

28 Mar 2026 7:47 am
ಕೊಡಗಿಗೆ ಮೇಲೆ ಎಲ್‌-ನಿನೋ ಎಫೆಕ್ಟ್ ; ವಾಡಿಕೆಯ ಮುಂಗಾರು ಅನುಮಾನ

ಕರಾವಳಿಯಲ್ಲಿ ಪ್ರತ್ಯಾವರ್ತ ಮಾರುತಗಳ ಪರಿಣಾಮದಿಂದಾಗಿ ಮಾ.28ರ ಸಂಜೆಯಿಂದ ಕೊಡಗು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಕೆಲವು ಭಾಗಗಳಲ್ಲಿಸಾಮಾನ್ಯ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದ

28 Mar 2026 6:26 am
ಜನರ ಮೇಲೆ ಮುದ್ರಾಂಕ ಶುಲ್ಕದ ಭಾರ ಹೊರಿಸಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ 63 ವಾರ್ಡ್‌ಗಳಲ್ಲಿಮೂಲಸೌಕರ್ಯ ವೃದ್ಧಿಗೆ ಹಣ ಹೊಂದಿಸಲು ಪಾಲಿಕೆಯು ಮುನಿಸಿಪಲ್‌ ಬಾಂಡ್‌ಗಳ ಮೊರೆ ಹೋಗಿದೆ. ಅಷ್ಟೇ ಅಲ್ಲ; ಆಸ್ತಿಗಳಿಗೆ ಹೊಸ

28 Mar 2026 5:45 am