SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಗೆ ಸಿಗುತ್ತಾ ಅನುಮತಿ? ಸಂಪುಟ ಸಭೆಯಲ್ಲಿ ನಡೆಯಲಿದೆ ಮಹತ್ವದ ಚರ್ಚೆ

ಐಪಿಎಲ್ ಕ್ರಿಕೆಟ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ಅನುಮತಿ ನೀಡಬೇಕೋ ಬೇಡವೋ ಎಂಬ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಇದಕ್ಕೂ ಮೊದಲು ಕೆ

12 Feb 2026 3:13 pm
’ಇದು ನಿಮ್ಮ ಪಬ್ಲಿಸಿಟಿ ತಂತ್ರ, ದಂಡಕ್ಕೆ ಸಿದ್ದರಾಗಿ’ : ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್‌ಗೆ ಸುಪ್ರೀಂಕೋರ್ಟ್ ಚಾಟಿ

Supreme Court Warning to Jairam Ramesh : ಕಾಂಗ್ರೆಸ್ಸಿನ ಹಿರಿಯ ನಾಯಕ ಜೈರಾಮ್ ರಮೇಶ್’ಗೆ ಸರ್ವೋಚ್ಚ ನ್ಯಾಯಾಲಯ ವಾರ್ನಿಂಗ್ ಅನ್ನು ನೀಡಿದೆ. ತನ್ನ ಹಿಂದಿನ ತೀರ್ಪನ್ನು, ಮರುಪರಿಶೀಲಿಸಲು ಕೋರದೇ, ರಿಟ್ ಸಲ್ಲಿಸಿದ್ದಕ್ಕಾಗಿ ನ್ಯಾಯಪೀಠ ಗರಂ ಆಗಿದೆ. ನ

12 Feb 2026 2:36 pm
ಉದ್ಯಮಿ ಕಾಲು ಹಿಡಿಯುವಂತೆ ಬೆಂಗಳೂರು ಇನ್ಸ್‌ಪೆಕ್ಟರ್‌ನಿಂದ ನನಗೆ, ನನ್ನ ಸ್ನೇಹಿತೆಯಾದ ನಟಿಗೆ ಬೆದರಿಕೆ - ಹೈಕೋರ್ಟ್‌ ಪತ್ರ

ಉದ್ಯಮಿ ಅರವಿಂದ ರೆಡ್ಡಿಗೆ ಬೆದರಿಕೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಉದ್ಯಮಿ ಕಾಲು ಹಿಡಿಯುವಂತೆ ಬೆಂಗಳೂರು ಇನ್ಸ್‌ಪೆಕ್ಟರ್‌ನಿಂದ ನನಗೆ, ನನ್ನ ಸ್ನೇಹಿತೆಯಾದ ನಟಿಗೆ ಬೆದರಿಕೆ ಹಾಕಿದ್ದರು ಎಂದು ನಟಿಯ ಸ್ನೇಹಿತ ಬ

12 Feb 2026 2:25 pm
ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಫೆಬ್ರವರಿ 19 ಕ್ಕೆ: ಮುಂದಿನ ಹೋರಾಟದ ಬಗ್ಗೆ ರೂಪುರೇಷೆ

ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಫೆಬ್ರವರಿ 19 ಕ್ಕೆ ನಡೆಯಲಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಗೊಳ್ಳಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯ ಹಿನ್ನೆ

12 Feb 2026 2:23 pm
ಪುಣೆಯಲ್ಲಿ ಬಂಗಾಳಿ ವಲಸೆ ಕಾರ್ಮಿಕನ ಬರ್ಬರ ಹತ್ಯೆ ; ದುಷ್ಕರ್ಮಿಗಳ ಬಂಧನಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಮಹಾರಾಷ್ಟ್ರದ ಪುಣೆಯಲ್ಲಿ ಬಂಗಾಳಿ ವಲಸೆ ಕಾರ್ಮಿಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಬಂಗಾಳಿ ಭಾಷೆ ಮಾತನಾಡಿದ ಎನ್ನುವ ಕಾರಣಕ್ಕಾಗಿ ಆತನನ್ನು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪಶ್ಚಿಮ ಬಂಗಾ

12 Feb 2026 2:16 pm
Canada Shooting; ಶಾಲೆಯಲ್ಲಿ ರಕ್ತದ ಹೊಳೆ ಹರಿಸಿ ಆತ್ಮಹತ್ಯೆಗೆ ಶರಣಾದ ತೃತೀಯಲಿಂಗಿ ಜೆಸ್ಸಿ; ತಾಯಿಯನ್ನೂ ಬಲಿಪಡೆದ ಮಾನಸಿಕ ರೋಗ!

ಕೆನಡಾದ ಟಂಬ್ಲರ್‌ ರಿಡ್ಜ್‌ ಪ್ರೌಢಶಾಲೆಯಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದ ತನಿಖೆ ಚುರುಕುಗೊಂಡಿದ್ದು, 8 ಜನರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ಮಾನಸಿಕ ಕಾಯಿಲೆಯಿಂದ ಬಳಲುತ್ತ

12 Feb 2026 2:07 pm
AI ವಿಡಿಯೋ ಮಾಡಿ ಕಾಂಗ್ರೆಸ್‌ ನಾಯಕರನ್ನು ಟ್ರೋಲ್‌ ಮಾಡಿದ JDS: ವೈರಲ್‌ AI ರಿಪೋರ್ಟರ್‌ ಟ್ರೇಂಡ್ ಬಳಕೆ, ವಿಡಿಯೋದಲ್ಲೇನಿದೆ ಗೊತ್ತಾ?

ರಾಜ್ಯ ರಾಜಕೀಯದಲ್ಲಿ AI ಪರ್ವ ಶುರುವಾಗಿದ್ದು, ಸಾಕಷ್ಟು ಅಲೆ ಎಬ್ಬಿಸುತ್ತಿದೆ. ಅದರಲ್ಲೂ ಈ ರೇಸ್‌ ನಲ್ಲಿ ಮುಂಚೂಣಿಯಲ್ಲಿ ಸದ್ಯ ಜೆಡಿಎಸ್‌ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಟಾಕ್ಸಿಕ್‌ ಚಿತ್ರದ ಟೀಸರ್‌ ನಕಲು ಮಾಡುವ AI

12 Feb 2026 1:54 pm
ಭಾರತದ ಪಂದ್ಯವನ್ನು ’Not A Big Deal' ಎಂದ ಪಾಕ್ ಆಟಗಾರ : ಅಂಕಿಅಂಶ ತಿರುವಿದರೆ ಬೆವರಿಳಿಯುವುದು ಖಚಿತ

India Vs Pakistan Match : ಟಿ20 ವಿಶ್ವಕಪ್ ಕ್ರೀಡಾಕೂಟದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಇದೇ ಬರುವ ಭಾನುವಾರ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಗಗನಕ್ಕೇರಿದೆ. ಸಾಂಪ್ರದಾಯಿಕ ಎದುರಾಳಿ

12 Feb 2026 1:28 pm
ಸಾಂಸ್ಕೃತಿಕ ಮಹಾಕುಂಭಕ್ಕೆ ಹಂಪಿ ಸಜ್ಜು ; ನೋಡಬನ್ನಿ ವೈಭವೋತ್ಸವ

ಸಾಂಸ್ಕೃತಿಕ ಹಬ್ಬಕ್ಕಾಗಿ ಹಂಪಿ ಸಂಪೂರ್ಣ ಸಿದ್ಧವಾಗಿದೆ. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಂಪಿಯು ತನ್ನ ಗತವೈಭವಕ್ಕೆ ಮರಳಲು ಮದುವಣಗಿತ್ತಿಯಂತೆ ಸಜ್ಜಾಗಿದೆ. ವೇದಿಕೆಗಳಿಗೆ ಅಂತಿಮ

12 Feb 2026 1:00 pm
ದೇಶದ 54 ಎಸ್ಕಾಮ್‌ ಗಳ ಪೈಕಿ ಬೆಸ್ಕಾಂಗೆ 51ಸ್ಥಾನ: ಕಳಪೆ ಪ್ರದರ್ಶನ ನೀಡಿ Bಯಿಂದ C-ದರ್ಜೆಗೆ ಕುಸಿದ ಬೆಸ್ಕಾಂ

ದೇಶದಲ್ಲಿನ 54 ಎಸ್ಕಾಮ್‌ ಗಳ ಪ್ರದರ್ಶನವನ್ನು ಅಳೆಯಲು ಹಲವು ಮಾನದಂಡಗಳನ್ನೊಳಗೊಂಡತೆ ಕೇಂದ್ರ ವಿದ್ಯುತ್‌ ಸಚಿವಾಲಯ 4 ನೇ ವಾರ್ಷಿಕ ಸಂಯೋಜಿತ ರೇಟಿಂಗ್ ಮತ್ತು ಶ್ರೇಯಾಂಕ ವರದಿಯ ಬಿಡುಗಡೆ ಮಾಡಿದ್ದು, ಇದರಲ್ಲಿ 54 ಎಸ್ಕಾಮ್‌ ಗಳ

12 Feb 2026 12:52 pm
ಸುಪ್ರೀಂಕೋರ್ಟ್‌ನಲ್ಲಿ ಬೈರತಿ ಬಸವರಾಜ್‌ಗೆ ಹಿನ್ನಡೆ: ಜಾಮೀನು ಅರ್ಜಿ ವಜಾ, ಸಿಐಡಿಯಿಂದ ಬಂಧನ ಸಾಧ್ಯತೆ

ನಿರೀಕ್ಷಣಾ ಜಾಮೀನು ಪಡೆಯಲು ಶಾಸಕ ಬೈರತಿ ಬಸವರಾಜ್ ನಡೆಸಿದ ಪ್ರಯತ್ನ ವಿಫಲ ಆಗಿದೆ.

12 Feb 2026 12:50 pm
ರಾಹುಲ್‌ ಗಾಂಧಿ ಎದುರಿಸಲಾಗದೇ ಓಡಿದರು; ಪ್ರಹ್ಲಾದ್‌ ಜೋಶಿ ಜೊತೆಗಿನ ವರ್ತನೆಗೆ ಕರ್ನಾಟಕ ಕಾಂಗ್ರೆಸ್‌ ಭಿನ್ನ ವಿಶ್ಲೇಷಣೆ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನಡುವಿನ ತಮಾಷೆಯ ಪ್ರಸಂಗ, ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಹ್ಲಾದ್‌ ಜೋಶಿ ಅವರ ಕೈ ಹಿ

12 Feb 2026 12:48 pm
ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್‌ ಯೋಜನೆಗೆ ಸಿಗದ ಕೇಂದ್ರದ ಅನುಮೋದನೆ: ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್‌ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಲು ಹಿಂದೇಟು ಹಾಕಿದೆ. ಕೇಂದ್ರದ ಈ ನಡೆ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಉಂಟು ಮಾಡಿದೆ. ಈ ಕುರಿತಾಗಿ ಬೆಂಗಳೂರು ಕೇಂದ್ರ ಲೋಕಸಭ

12 Feb 2026 12:47 pm
ನಿರುದ್ಯೋಗಿ ಎಂದು ಹಿಯಾಳಿಸಿದ್ದಕ್ಕೆ ಸಿಟ್ಟಿಗೆದ್ದ ಮಗ; ತಂದೆ, ತಾಯಿಗೆ ಚಾಕುವಿನಿಂದ ಇರಿದು ಕೊಲೆ

ಭಾರತೀಯ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಮತ್ತು ಅವರ ಪತ್ನಿಯನ್ನು ಅವರ ಸ್ವಂತ ಮಗನೇ ಕೊಲೆ ಮಾಡಿದ್ದಾರೆ. ಅವರ ನಿರುದ್ಯೋಗದ ಬಗ್ಗೆ ಅವಹೇಳನ ಮಾಡಿದ್ದಕ್ಕಾಗಿ ಅವರ ಸ್ವಂತ ಮಗನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರ್ಶ

12 Feb 2026 12:13 pm
Bharat Bandh: ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶ; ಹೇಗಿದೆ ಬಂದ್‌ ಬಿಸಿ?

ಕೇಂದ್ರ ಸರ್ಕಾರದ ಆರ್ಥಿಕ ನೀತಿ ಮತ್ತು ರೈತ ಹಾಗೂ ಕಾರ್ಮಿಕ ನೀತಿಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಇಂದು (ಫೆ.12-ಗುರುವಾರ) ಭಾರತ್‌ ಬಂದ್‌ ಮುಷ್ಕರ್ ಹಮ್ಮಿಕೊಂಡಿದ್ದು, ಕರ್ನಾಟಕವೂ ಸೇರಿದಂತೆ ದೇಶ

12 Feb 2026 12:02 pm
ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ ಜಾಲ ಪತ್ತೆ: ಭಾರತೀಯರೇ ಇವರ ಟಾರ್ಗೆಟ್! ಹೇಗಿದೆ ಗೊತ್ತಾ‌ ನಕಲಿ ಠಾಣೆಯ ರಿಯಲ್‌ ಸೆಟಪ್

ಕಾಂಬೋಡಿಯಾದಲ್ಲಿ ಭಾರತೀಯ ಪೊಲೀಸ್‌ ಠಾಣೆಯ ನಕಲಿ ಸೆಟಪ್‌ ನಲ್ಲಿ ವಿದೇಶಗಳಲ್ಲಿರುವ ಭಾರತೀಯರನ್ನು ಟಾರ್ಗೆಟ್‌ ಮಾಡಿ ಡಿಜಟಲ್‌ ಬಂಧನಕ್ಕೊಳಪಡಿಸಿ ವಂಚನೆ ಮಾಡುತ್ತಿದ್ದ ದೊಡ್ಡ ನಕಲಿ ಭಾರತೀಯ ಪೊಲೀಸ್‌ ಇಲಾಖೆಯ ಜಾಲವನ್ನು ಅ

12 Feb 2026 11:54 am
ಜಾಹ್ನವಿ ಕಂದುಲಾ ಕೊಂದ ಸಿಯಾಟಲ್‌ ಪೊಲೀಸ್‌ ಕಾರು, ಕುಟುಂಬಕ್ಕೆ 29 ಮಿಲಿಯನ್‌ ಡಾಲರ್‌ ಪರಿಹಾರ; ನೋವು ಮರೆಸೋರು ಯಾರು?

2023ರಲ್ಲಿ ಅಮೆರಿಕದ ಸಿಯಾಟಲ್‌ ಸಿಟಿಯಲ್ ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಮೂಲದ 23 ವರ್ಷದ ಯುವತಿ ಜಾಹ್ನವಿ ಕಂದುಲಾ ಸಾವನ್ನಪ್ಪಿದ್ದರು. ಕ್ರಾಸ್‌ವಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಪೊಲೀ

12 Feb 2026 11:09 am
ಹೊಸ ಜೀವನಕ್ಕೆ ನಾಂದಿ ಹಾಡಿದ ಸುಷ್ಮಾ ಶೇಖರ್

ಹೊಸ ಜೀವನಕ್ಕೆ ನಾಂದಿ ಹಾಡಿದ ಸುಷ್ಮಾ ಶೇಖರ್

12 Feb 2026 10:47 am
ಮೈಸೂರು ಸ್ಯಾಂಡಲ್ ಸೋಪ್ : ದೀಪಿಕಾ, ಧೋನಿ, ತಮನ್ನಾ ಭಾಟಿಯಾ; ರಾಯಭಾರಿಗಳಿಗೆ ಕೊಟ್ಟ ಸಂಭಾವನೆ ಎಷ್ಟೆಷ್ಟು

ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಉತ್ಪನ್ನಗಳ ಪ್ರಚಾರಕ್ಕಾಗಿ ರಾಯಭಾರಿಗಳನ್ನು ನೇಮಕ ಮಾಡಲು ಕೋಟಿ ಕೋಟಿ ವೆಚ್ಚ ಮಾಡಲಾಗಿದೆ. ಈ ಹಿಂದೆ ನಟಿ ದೀಪಿಕಾ ಚಿಖ್ಲಿಯಾ, ಟೀಂ ಇಂಡಿಯಾ ಕ್ಯ

12 Feb 2026 10:46 am
ಬೆಂಗಳೂರಿನಲ್ಲಿ ಮತ್ತೊಂದು ರೋಡ್‌ ರೇಜ್‌ ಪ್ರಕರಣ, ಕಾರು ಚಾಲಕ ಅರೆಸ್ಟ್:‌ ಬಾನೆಟ್‌ ಮೇಲೆ ವ್ಯಕ್ತಿಯಿದ್ದರೂ ಬಿಡದೆ 1ಕಿ.ಮೀ ಹೊತ್ತೊಯ್ದ ಅಮಾನುಷ ಘಟನೆ

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಚಾಲಕರಲ್ಲಿ ಸಹನೆ ಕಡಿಮೆಯಾಗುತ್ತಿದ್ದು, ರೋಡ್‌ ರೇಜ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಸ್ನೇಹಿತನ್ನೇ ಬಲಿ ಪಡೆದ ರೋಡ್‌ ರೇಜ್‌ ಪ್ರಕರಣದ ಬಗ್ಗೆ ಕೇಳಿದ್ರಿ.ಆದ್ರೆ ಈ

12 Feb 2026 10:34 am
Gold Rate Fall : ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ: ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ

ಚಿನ್ನದ ಬೆಲೆಯಲ್ಲಿ ಇಂದು ಬರೋಬ್ಬರಿ 1200 ರೂಪಾಯಿ ಇಳಿಕೆ ಆಗಿದೆ, ಬೆಳ್ಳಿ ಬೆಲೆ 3 ಲಕ್ಷದ ಆಸುಪಾಸಲ್ಲಿ ಏರಿಕೆ ಇಳಿಕೆ ಆಗುತ್ತಿದೆ. ಸದ್ಯ ಜಾಗತಿಕ ರಾಜಕೀಯದಲ್ಲಿ ಉದ್ವಿಗ್ನತೆ ಕಡಿಮೆಯಾಗಿದ್ದು, ಇದು ಚಿನ್ನದ ಬೆಲೆ ಇಳಿಕೆಗೆ ಪೂರಕ

12 Feb 2026 10:13 am
ಇದೆನಾ ಸಂಸ್ಕೃತಿ, ಇದೆನಾ ಸಭ್ಯತೆ? ಪ್ರಹ್ಲಾದ್‌ ಜೋಶಿ ಹಿಡಿದೆಳೆದ ರಾಹುಲ್‌ ಗಾಂಧಿ ವಿರುದ್ಧ ಕರ್ನಾಟಕ ಬಿಜೆಪಿ ಕಿಡಿ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ನಂಟು. ಕೆಲವೊಮ್ಮೆ ಅವರೇ ವಿವಾದಗಳನ್ನು ಅರಸಿ ಹೊರಟರೆ, ಮತ್ತೆ ಕೆಲವೊಮ್ಮೆ ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಅವರ ಎಲ್ಲಾ ನಡೆಯನ

12 Feb 2026 9:38 am
ಫೆ.12ರಂದು ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆ; ಯಾರ ಹೆಗಲಿಗೆ ಹಿಂದೂಗಳನ್ನು ರಕ್ಷಿಸುವ ಹೊಣೆ?

ನಿರಂತರ ಹಿಂಸಾತ್ಮಕ ಪ್ರತಿಭಟನೆ, ಅಲ್ಪಸಂಖಾತ ಹಿಂದೂಗಳ ಮೇಲಿನ ಅಮಾನವೀಯ ದಾಳಿಗಳಿಂದಲೇ ಸುದ್ದಿಯಲ್ಲಿರುವ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ, ಇಂದು (ಫೆ.12-ಗುರುವಾರ) ರಾಷ್ಟ್ರೀಯ ಚುನಾವಣೆ ನಡೆಯಲಿದೆ. ಬರೋಬ್ಬರಿ 18 ತಿಂಗಳುಗಳ

12 Feb 2026 7:32 am
ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದ ಡೊನಾಲ್ಡ್‌ ಟ್ರಂಪ್;‌ ಖುಷಿಗೆ ಕಾರಣ ಕಲ್ಲಿದ್ದಲು ರಫ್ತು

ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಅಮೆರಿಕಕ್ಕೆ ಅತ್ಯಂತ ಅನಿವಾರ್ಯವಾಗಿದ್ದ ಈ ವ್ಯಾಪಾರ ಒಪ್ಪಂದ ಅಂತಿಮವಾಗಿ ಜಾರಿಗೊಳ್ಳುತ್

12 Feb 2026 6:48 am
ಕೊನೆಗೂ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಮಾರ್ಗ ಶೀಘ್ರ ಪೂರ್ಣ : ಮಳೆಗಾಲದ ಗುಡ್ಡಕುಸಿತ ಆತಂಕವೂ ಇನ್ನಿಲ್ಲ

ಬರೋಬ್ಬರಿ 15 ವರ್ಷಗಳ ಬಳಿಕ ಶಿರಾಡಿ ಘಾಟ್ ಕಾಮಗಾರಿಗೆ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರಿಂದ ಮಂಗಳೂರು ಕಡೆಗೆ ಪ್ರಯಾಣೀಸುವವರಿಗೆ ಇದು ಶುಭ ಸುದ್ದಿಯಾಗಿದ್ದು, ಈಗಾಗಲೇ 95% ರಸ್ತೆ ಸುಗಮವಾಗಿ ಸಂಚರಿಸಬಹುದಾಗಿದೆ.

12 Feb 2026 6:42 am
ಬಿಕ್ಲು ಶಿವ ಕೊಲೆ ಪ್ರಕರಣ: ನಾಪತ್ತೆಯಾಗಿರುವ ಶಾಸಕ ಬೈರತಿ ಬಸವರಾಜು ವಿರುದ್ಧ ಈಗ ಸಿಐಡಿಯಿಂದ ಲುಕೌಟ್‌ ನೋಟಿಸ್‌

ಬೆಂಗಳೂರು: ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜು ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಅ

11 Feb 2026 11:45 pm
ಮಸಾಜ್‌ ಸಲೂನ್‌ ಪ್ರಕರಣ: ಚಿತ್ರನಟ ಸಾಧು ಕೋಕಿಲ, ಮಂಡ್ಯ ರಮೇಶ್‌ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಮೈಸೂರಿನ ಮಸಾಜ್‌ ಸಲೂನ್‌ವೊಂದರ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹಾಲಿ ಅಧ್ಯಕ್ಷರೂ ಆದ ನಟ ಸಾಧು ಕೋಕಿಲ ಹಾಗೂ ನಟ ಮಂಡ್ಯ ರಮೇಶ್‌ ವಿರುದ್ಧದ ಎಫ್‌ಐಆರ್‌

11 Feb 2026 11:25 pm
ರಾಹುಲ್ ಗಾಂಧಿ ಗಂಭೀರ ಆರೋಪಗಳಿಗೆ ನಿರ್ಮಲಾ ಸೀತಾರಾಮನ್ ತಿರುಗೇಟು: ಇಡೀ ದಿನ ಸಂಸತ್ತಿನಲ್ಲಿ ನಡೆದದ್ದೇನು?

Indian Parliment Session On Budget- ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಆಡಳಿತಾರೂಢ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ರಾಹುಲ್ ಗಾಂಧಿ ಅವರ ಪ್ರಧಾನಿ ಮೋದಿ ಅವರು ಭಾರತವನ್

11 Feb 2026 11:12 pm
ರಾಜ್ಯಾದ್ಯಂತ 23 ಡಿವೈಎಸ್ಪಿ, 129 ಇನ್ಸ್ಪೆಕ್ಟರ್ಗಳ ವರ್ಗಾವಣೆ! ಪೊಲೀಸ್ ಇಲಾಖೆ ಮಹತ್ವದ ಆದೇಶ; ಯಾರೆಲ್ಲಾ ಬದಲಾವಣೆ?

ಕರ್ನಾಟಕದಾದ್ಯಂತ ಡಿವೈಎಸ್‌ಪಿ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ 23 ಡಿವೈಎಸ್‌ಪಿಗಳು, 129 ಇನ್‌ಪೆಕ್ಟರ್‌ಗಳ ಸ್ಥಳ ಬದಲಾವಣೆಯಾಗಿದೆ. ತಕ್ಷಣವೇ ಹೊಸ ಸ್ಥ

11 Feb 2026 10:00 pm
ಬಿಜೆಪಿ ನಾಯಕನಿಗೆ ರಾಜ್ಯ ಸರ್ಕಾರದ ಸಚಿವ ದರ್ಜೆ ಸ್ಥಾನಮಾನ : ಶಿವಮೊಗ್ಗ ಕಾಂಗ್ರೆಸ್ ಕೊತಕೊತ - ಆದೇಶ ವಾಪಸ್

Cabinet Status to BJP Karyakarta : ಶಿಕಾರಿಪುರದ ಬಿಜೆಪಿ ನಾಯಕರೊಬ್ಬರಿಗೆ ಸಚಿವ ಸಂಪುಟ ಸ್ಥಾನಮಾನದ ಹುದ್ದೆಯನ್ನು ನೀಡಿರುವುದು, ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾ ಕಾರ್ಯಕರ್ತರ ಆಕ್ರೋಶಕ್ಕೆ ಮಣಿ

11 Feb 2026 9:25 pm
ಪೂರ್ವ - ಪಶ್ಚಿಮ ಕರಾವಳಿ ಸಂಪರ್ಕಿಸುವ ಕೈಗಾರಿಕಾ ಕಾರಿಡಾರ್‌ಗೆ ರಾಜ್ಯಸಭೆಯಲ್ಲಿ ಒತ್ತಾಯಿಸಿದ ಎಚ್‌ಡಿ ದೇವೇಗೌಡ

ಹೈದರಾಬಾದ್ - ಬೆಂಗಳೂರು, ಚೆನ್ನೈ - ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಅನ್ನು ಮಂಗಳೂರಿನವರೆಗೂ ವಿಸ್ತರಣೆ ಮಾಡುವಂತೆ ರಾಜ್ಯಸಭೆಯಲ್ಲಿ ಎಚ್‌ಡಿ ದೇವೇಗೌಡ ಒತ್ತಾಯಿಸಿದ್ದಾರೆ. ಈ ಕಾರಿಡಾರ್ ನಿರ್ಮಾಣವಾದರೆ ಪೂರ್ವ - ಪಶ್ಚಿಮ ಕರ

11 Feb 2026 8:59 pm
ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಒಪ್ಪಿಗೆ ಇಲ್ಲ: ಕೇಂದ್ರ ಅರಣ್ಯ ಪರಿಸರ ಸಚಿವ ಭೂಪೇಂದ್ರ ಯಾದವ್‌ ಸ್ಪಷ್ಟನೆ

ಭಾರೀ ವಿರೋಧಕ್ಕೆ ಕಾರಣವಾಗಿದ್ದ ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿಲ್ಲ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್‌ ಸ್ಪಷ್ಟಪಡಿಸಿದ್ದಾರೆ. ಶರಾವತಿ, ಕಾವೇರಿ,

11 Feb 2026 8:11 pm
ʻಡಾಕ್ಟರ್‌ʼ ಆದ ʻಕಿಸ್‌ʼ ಬೆಡಗಿ ಶ್ರೀಲೀಲಾ

ʻಡಾಕ್ಟರ್‌ʼ ಆದ ʻಕಿಸ್‌ʼ ಬೆಡಗಿ ಶ್ರೀಲೀಲಾ

11 Feb 2026 7:48 pm
ಶಬರಿಮಲೆ ಚಿನ್ನದ ಧ್ವಜಸ್ತಂಭ ಪ್ರತಿಷ್ಠಾಪನೆಯಲ್ಲಿಅಕ್ರಮ; ತನಿಖೆ ಆರಂಭಿಸಿದ ರಾಜ್ಯ ವಿಜಿಲೆನ್ಸ್‌ ವಿಶೇಷ ತಂಡ

2017 ರಲ್ಲಿ ಹೊಸ ದೇವಾಲಯ ಧ್ವಜ ಸ್ತಂಭ ಸ್ಥಾಪನೆಗೆ ಸಂಬಂಧಿಸಿದಂತೆ ಚಿನ್ನ ಮತ್ತು ನಗದು ದುರುಪಯೋಗದ ಆರೋಪದ ಬಗ್ಗೆ ತನಿಖೆ ನಡೆಸಲು ಸಮರ್ಥ ಅಧಿಕಾರಿಗಳ ತಂಡವನ್ನು ರಚಿಸುವಂತೆ ಕೇರಳ ಹೈಕೋರ್ಟ್ ಸೋಮವಾರ (ಫೆಬ್ರವರಿ 9) ವಿಜಿಲೆನ್ಸ್

11 Feb 2026 7:41 pm
Explained- ಇಂಡೋ ಪಾಕ್ ಪಂದ್ಯಕ್ಕೂ ಮುನ್ನ ಹೊಸ ವಿವಾದ; ನಿಂತು ಚೆಂಡೆಸೆವ ಉಸ್ಮಾನ್ ತಾರಿಕ್ ಬೌಲಿಂಗ್ ಶೈಲಿ ಸಮರ್ಪಕವಾಗಿದ್ಯಾ?

Usman Tariq Controversial Bowling Style- ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆಯಲ್ಲೇ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯನ್ನು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅಣಕವಾಡಿದ್ದು ಸುದ್ದಿಯಾಗಿತ್ತು. ಅಮೆರಿಕ ವಿರುದ್ಧ ಪಂದ್ಯದಲ್ಲಿ ಅವ

11 Feb 2026 6:59 pm
ಹೆತ್ತೂರು ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ 'ಗುರುವಂದನಾ & ಸ್ನೇಹ ಮಿಲನ ಕಾರ್ಯಕ್ರಮʼ ಶಿಕ್ಷಕರನ್ನ ಕಂಡು ವಿದ್ಯಾರ್ಥಿಗಳು ಭಾವುಕ!

ಹಾಸನದ ಹೆತ್ತೂರು ಶಾಲೆ ಹಳೆ ವಿದ್ಯಾರ್ಥಿಗಳು ಸದ್ಯ, ಸವಿ ಸವಿ ನೆನಪು ಸಾವಿರ ನೆನಪು ಎನ್ನುತ್ತಾ ತಾವು ಜೀವನದಲ್ಲಿ ಎತ್ತರ ಬೆಳೆದು ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರಲು ಬೇಕಾದ ಅಕ್ಷರ ಹಾಗೂ ಮೌಲ್ಯದ ಅಡಿಪಾಯ ಹಾಕಿದ ಶಾಲೆ

11 Feb 2026 6:59 pm
ಅರ್ಬನ್ ನಕ್ಸಲೈಟ್ ರೀತಿಯಲ್ಲಿ ಕಾಂಗ್ರೆಸ್‌ನವರು ವರ್ತಿಸುತ್ತಿದ್ದಾರೆ: ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ

ಅರ್ಬನ್ ನಕ್ಸಲೈಟ್ ರೀತಿಯಲ್ಲಿ ಕಾಂಗ್ರೆಸ್‌ ನಾಯಕರು ವರ್ತಿಸುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು. ಕೋಲಾರದಲ್ಲಿ ಬುಧವಾರ ಮಾತನಾಡಿದ ಅವರು, ಕಮ್ಯುನಿಷ್ಟರ ಜೊತೆಗ

11 Feb 2026 6:47 pm
'ಬನ್ನಿ ಜತೆಯಾಗಿ ಮಾತನಾಡೋಣ!' ರಾಹುಲ್ ಗಾಂಧಿ ಆಹ್ವಾನಕ್ಕೆ ಪ್ರಹ್ಲಾದ್‌ ಜೋಶಿ ಮಾಡಿದ್ದೇನು? ವಿಡಿಯೋ ವೈರಲ್‌

ಸಂಸತ್ ಭವನದ ಬಳಿಕ ಕೇಂದ್ರ ಸಚಿವರು ಹಾಗೂ ರಾಹುಲ್ ಗಾಂಧಿ ನಡುವೆ ತಮಾಷೆಯ ಸಂಗತಿಯೊಂದು ನಡೆಯಿತು. ಜತೆಯಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡೋಣ ಬನ್ನಿ ಎಂಬ ರಾಹುಲ್ ಆಹ್ವಾನವನ್ನು ಸಚಿವ ಪ್ರಹ್ಲಾದ್‌ ಜೋಶಿ ತಿರಸ್ಕರಿಸಿದರು.

11 Feb 2026 6:44 pm
ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸಲು ಮೊಸರು, ಮಜ್ಜಿಗೆ ಹೇಗೆ ಸಹಾಯಕ? Dr Ashitha A V

ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸಲು ಮೊಸರು, ಮಜ್ಜಿಗೆ ಹೇಗೆ ಸಹಾಯಕ? Dr Ashitha A V

11 Feb 2026 6:34 pm
ಯತೀಂದ್ರ ಅವರ ಮಾತೇ ನಮಗೆ ವೇದವಾಕ್ಯ! ನಾಯಕತ್ವ ಬದಲಾವಣೆ ಹೇಳಿಕೆಗೆ ಡಿಕೆ ಸುರೇಶ್ ವ್ಯಂಗ್ಯ ತಿರುಗೇಟು

ವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಡಿ.ಕೆ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ. ಈ ವಿಚಾರವ

11 Feb 2026 6:31 pm
ʼಎಪ್ಸ್ಟೀನ್‌ ಭೇಟಿ ಔಪಚಾರಿಕವೇ ಹೊರತು ಮತ್ತೇನಿಲ್ಲʼ- ಕೇಂದ್ರ ಸಚಿವ ಹರ್ದೀಪ್ ಪುರಿ: ರಾಹುಲ್‌ ಗಾಂಧಿ ಎಪ್ಸ್ಟೀನ್‌ ಉಲ್ಲೇಖಕ್ಕೆ ಸಚಿವರ ಸ್ಪಷ್ಟನೆ

ಜಾಗತಿಕವಾಗಿ ಸಂಚಲನ ಮೂಡಿಸಿರುವ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್ಸ್ಟೀನ್‌ ಫೈಲ್ಸ್ ಸದ್ಯ ಭಾರತೀಯ ರಾಜಕೀಯ ವಲಯದಲ್ಲೂ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ಕೇಂದ್ರದ ನಾಯಕರ ಹೆಸರುಗ

11 Feb 2026 5:50 pm
ಫೆ. 12 ಕ್ಕೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಕರೆ: ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ ಆಗುವ ಸಾಧ್ಯತೆ

ಸಿಎಂ ಸಿದ್ದರಾಮಯ್ಯ ಆಶಾ ಕಾರ್ಯಕರ್ತೆಯರ ಗೌರವಧನವನ್ನು 10 ಸಾವಿರಕ್ಕೆ ಹೆಚ್ಚಿಸುವುದಾಗಿ 2025 ರ ಜನವರಿಯಲ್ಲಿ ಭರವಸೆ ಕೊಟ್ಟು 1 ವರ್ಷವಾದರೂ ಭರವಸೆ ಮಾತ್ರ ಈಡೇರಿಲ್ಲ. ಇದೀಗ ಗುರುವಾರ,ಅಂದರೆ ನಾಳೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತ

11 Feb 2026 5:21 pm
ರಣವೀರ್ ಸಿಂಗ್‌ಗೆ ಸುಲಿಗೆ ಬೆದರಿಕೆ; ನಿವಾಸಕ್ಕೆ ಭದ್ರತೆ ಹೆಚ್ಚಳ

ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ವಾಟ್ಸಾಪ್‌ನಲ್ಲಿ ಬೆದರಿಕೆ ಸಂದೇಶ ಬಂದಿದೆ. 10 ಕೋಟಿ ರೂ.ಗೆ ಬೆದರಿಕೆ ಇಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಣವೀರ್ ಸಿಂಗ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. ಈ ಬಗ್ಗೆ ಮುಂಬೈ ಪೊಲೀಸರು ದ

11 Feb 2026 5:13 pm
ಅಭಿಷೇಕ್ ಶರ್ಮಾ ಅನಾರೋಗ್ಯ ತಂದ ಆತಂಕ: ಪಾಕ್ ವಿರುದ್ಧ ಹೈವೋಲ್ಟೇಜ್ ಪಂದ್ಯದಲ್ಲಿ ಆಡ್ತಾರಾ ಸ್ಫೋಟಕ ಬ್ಯಾಟರ್?

Abhishek Sharma Injury- ಭಾರತ ತಂಡದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮ ಅವರು ಉದರ ಸಂಬಂಧಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಲಭ್ಯ ಮಾಹಿತಿ ಪ್ರಕಾರ ನಮೀಬಿಯಾ ವಿರುದ್ಧ ಗುರುವಾರ ನಡೆಯಲಿರುವ ಪಂದ್

11 Feb 2026 5:13 pm
ದಾವಣಗೆರೆ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವರ್ಗಾವಣೆ ಕಾರಣ ಬಿಚ್ಚಿಟ್ಟ BJP! ದಕ್ಷರಿಗೆ ವರ್ಗಾವಣೆಯ ಶಿಕ್ಷೆ

ದಾವಣಗೆರೆ ಎಸ್‌ಪಿ ಬದಲಾವಣೆ ವಿಚಾರವು ರಾಜಕೀಯ ತಿರುವು ಪಡೆದುಕೊಂಡಿದೆ. ಎಸ್‌ಎಸ್‌ ಮಲ್ಲಿಕಾರ್ಜುನ್‌ ಆಪ್ತನ ಬಂಧನವೇ ಉಮಾ ಪ್ರಶಾಂತ್ ಅವರ ವರ್ಗಾವಣೆಗೆ ಕಾರಣವಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ. ದಕ್ಷ ಅಧಿಕಾರಿಗಳಿಗೆ ವರ್

11 Feb 2026 4:56 pm
ನಾಯಕತ್ವ ಬದಲಾವಣೆ ಗೊಂದಲದ ನಡುವೆ ಸಿದ್ದು ಬಣದ 25 ಶಾಸಕರು ವಿದೇಶ ಪ್ರವಾಸಕ್ಕೆ ಪ್ಲ್ಯಾನ್! ನೇತೃತ್ವ ಯಾರದ್ದು

ನಾಯಕತ್ವ ಬದಲಾವಣೆ ಗೊಂದಲದ ನಡುವೆ ಸಿದ್ದು ಬಣದ 25 ಶಾಸಕರು ವಿದೇಶ ಪ್ರವಾಸಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಶಾಸಕರ ವಿದೇಶ ಪ್ರವಾಸ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಬಣದ ಶಾಸಕರು ವಿದೇಶ ಪ್ರವಾಸಕ

11 Feb 2026 4:55 pm
ಭಾರತ ಮಾತೆಯನ್ನು ಮಾರಾಟ ಮಾಡಲಾಗಿದೆ! ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಉಲ್ಲೇಖಿಸಿ ರಾಹುಲ್ ಗಾಂಧಿ ವಾಗ್ದಾಳಿ

ಭಾರತ ಮತ್ತು ಅಮೆರಿಕಾ ವ್ಯಾಪಾರ ಒಪ್ಪಂದವನ್ನು ಮುಂದಿಟ್ಟುಕೊಂಡು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ಬಜೆ

11 Feb 2026 3:35 pm
ಅಕ್ಸಾಯ್‌ ಚಿನ್‌, POK ಭಾರತದ ಭೂಭಾಗ ಎಂದಿದ್ದ US ಯೂಟರ್ನ್:‌ ಏಕಾಏಕಿ ಭಾರತದ ನಕ್ಷೆ ಡಿಲೀಟ್‌ ಮಾಡಿದ ಅಮೆರಿಕಾ!

ಭಾರತದ ವಿವಾದಿತ ಭೂಭಾಗಗಳಾಗಿರುವ ಪಿಒಕೆ ಹಾಗೂ ಅಕ್ಸಾಯ್‌ ಚಿನ್‌ ಭಾರತದ ಭೂಭಾಗಗಳೆಂದು US ನಕ್ಷೆಯೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದು ಅಮೆರಿಕಾ ಐತಿಹಾಸಿಕವಾಗಿ ಅನುಸರಿಸುಕೊಂಡು ಬರುತ್ತಿದ್ದ ದ್ವಂದ್ವ ನಿಲುವಿನ

11 Feb 2026 3:15 pm
ಇದಪ್ಪಾ ಮ್ಯಾಚ್ ಅಂದ್ರೆ! ಅಫ್ಘಾನಿಸ್ತಾನ Vs ದಕ್ಷಿಣ ಆಫ್ರಿಕಾ ಡಬಲ್ ಸೂಪರ್ ಓವರ್ ಥ್ರಿಲ್ಲರ್ ನಲ್ಲಿ ಹೀರೋ ಆದ ಡೇವಿಡ್ ಮಿಲ್ಲರ್!

ಇದು ಚುಟುಕು ಕ್ರಿಕೆಟ್ ನ ನಿಜವಾದ ರಸದೌತಣವನ್ನು ಉಣಬಡಿಸಿದ ಪಂದ್ಯ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೂ 45 ಪಂದ್ಯಗಳು ಟೈ ಆಗಿವೆ. ಅದರಲ್ಲಿ ನಲ್ಲಿ 5 ಪಂದ್ಯಗಳು ಟೈ ಆಗಿದ್ದು, ಅಫ್ಘಾನಿಸ್ತಾನ ಮತ್ತು ದಕ್ಷಿಣ

11 Feb 2026 3:06 pm
'ಕರಾವಳಿಯ ರಕ್ತಕಣ್ಣೀರು' ಕೃತಿ ಫೆ.15 ಕ್ಕೆ ಬಿಡುಗಡೆ; ಮತೀಯ ದ್ವೇಷಕ್ಕೆ ಬಲಿಯಾದ ಕುಟುಂಬಗಳ ಬದುಕಿನ ಪ್ರತಿಬಿಂಬವಿದು

ಕರಾವಳಿಯ ಮತೀಯವಾದಕ್ಕೆ ಬಲಿಯಾದವರ ಕುಟುಂಬದ ಇಂದಿನ ಬದುಕನ್ನು ತೆರಿದಿರುವ ಕರಾವಳಿಯ ರಕ್ತಕಣ್ಣೀರು ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಈ ಪುಸ್ತಕವನ್ನು ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ರಚಿಸಿದ್ದು, ಅಹರ್ಶಿನಿ ಪ್ರಕಾಶ

11 Feb 2026 2:59 pm
ಕೊನೆಗೂ ಜಿಟಿ ದೇವೇಗೌಡರಿಗೆ ನಿರ್ಗಮನ ಸಂದೇಶ : ಮುಂದಿನ ವಾರದಿಂದ್ಲೇ ಪುತ್ರ ನಿಖಿಲ್ ಕುಮಾರಸ್ವಾಮಿ ನಾಯಕತ್ವದಲ್ಲಿ ಮೈಸೂರಲ್ಲಿ ಪಕ್ಷ ಸಂಘಟನೆ

ಕೊನೆಗೂ ಮೈಸೂರಿನ ಜೆಡಿಎಸ್ ಮುಖಂಡರ ಗೊಂದಲಕ್ಕೆಲ್ಲ ತೆರೆ ಎಳೆದಿರುವ ಕುಮಾರಸ್ವಾಮಿ ಜಿಟಿಡಿ ನಂತರದಲ್ಲಿ, ಮೈಸೂರಲ್ಲಿ ಪಕ್ಷ ಸಂಘಟನೆ ಮಾಡಲು ಮುಂದಿನ ವಾರದಿಂದ್ಲೇ ಪುತ್ರ ನಿಖಿಲ್ ಕುಮಾರಸ್ವಾಮಿಯೊಂದಿಗೆ 'ಜನರೊಂದಿಗೆ ಜನತಾದ

11 Feb 2026 2:36 pm
'US ನಮ್ಮನ್ನು ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ನಡೆಸಿಕೊಂಡಿದೆ': ಸತ್ಯ ಬಾಯ್ಬಿಟ್ಟ ಪಾಕ್ ರಕ್ಷಣಾ ಸಚಿವ!

ಅಮೆರಿಕಾದೊಂದಿಗೆ ಪಾಕಿಸ್ತಾನದ ಇತ್ತೀಚಿನ ಸಂಬಂಧ ಬಹಳ ಆತ್ಮೀಯವಾಗಿದೆ ಎಂದೆಲ್ಲಾ ಪಾಕ್ ನಾಯಕರು ಜಗತ್ತಿನ ಮುಂದೆ ಬಿಂಬಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರು. ಆದರೆ ಅಸಲಿ ಸತ್ಯ ಒಂದಲ್ಲ ಒಂದು ದಿನ ಬಯಲಿಗೆ ಬಂದೇ ಬರುತ್ತದೆ

11 Feb 2026 2:30 pm
ಮಾರ್ಚ್ 6 ಕ್ಕೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ? ಕಣದಲ್ಲಿ 3 ಮಂದಿ, ಡಿಕೆ ಸುರೇಶ್‌ಗೆ ಒಲಿಯುತ್ತಾ ಪಟ್ಟ

ಮಾರ್ಚ್ 6 ಕ್ಕೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಾನೂನಿನ ತೊಡಕುಗಳ ಹಿನ್ನೆಲೆಯಲ್ಲಿ ಕಳೆದ 20 ತಿಂಗಳಿಂದ ಅಧಿಕಾರ ಅವಧಿ ಮುಗಿದರೂ ಚುನಾವಣೆ ನಡೆದಿರಲಿಲ್ಲ. ಆದರೆ ಇದೀಗ ಚುನಾವಣೆ ನಡೆಯುವ ಸಾಧ್ಯ

11 Feb 2026 2:14 pm
ಮೋದಿ-ರಾಹುಲ್ ಗಾಂಧಿ-ಅಮಿತ್ ಶಾಗೆ ತೆಂಡೂಲ್ಕರ್ ಕರೆಯೋಲೆ : ಕೈಪಾಳಯದಲ್ಲಿ ಶುರುವಾದ ವ್ಯಂಗ್ಯದ ಅಲೆ!

Tendulkar Son Marriage and Kerala Congress : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ತಮ್ಮ ಪುತ್ರ ಅರ್ಜುನ್ ಮದುವೆಯ ಆಮಂತ್ರಣವನ್ನು ರಾಜಕೀಯ ಗಣ್ಯರಿಗೆ ಹಂಚಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ

11 Feb 2026 2:11 pm
ರೀತು ತಾವ್ಡೆ ಬಿಜೆಪಿ ಮಹಿಳಾ ಕಾರ್ಪೊರೇಟರ್‌ ಮುಂಬೈ ಮೇಯರ್‌ ಆಗಿ ಅವಿರೋಧ ಆಯ್ಕೆ; ಸಮುದ್ರ ನಗರಿಗೆ ಮಹಿಳಾ ನಾಯಕತ್ವ

ಮಹತ್ವದ ಬೆಳವಣಿಗೆಯೊಂದರಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಗೆ ಬಿಜೆಪಿ ಮಹಿಳಾ ಕಾರ್ಪೊರೇಟರ್‌ ರೀತು ತಾವ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್‌ ಚುನಾವಣೆಯಲ್ಲಿ ಪ್ರತಿಪಕ್ಷ ಉದ್ಧವ್‌ ಠಾಕ್ರೆ ಬಣದ ಶಿವಸೇ

11 Feb 2026 1:53 pm
ಫೆ. 10 ರ ಸಂಜೆ ಯುಪಿಐ ಪಾವತಿ ಸೇವೆಗಳಲ್ಲಿ ವ್ಯತ್ಯಯ; ಪ್ರಯಾಣಿಕರ ಅನಾನುಕೂಲಕ್ಕೆ ಬಿಎಂಆರ್‌ಸಿಎಲ್ ವಿಷಾದ

ಮಂಗಳವಾರ ಸಂಜೆ (ಫೆ. 10 ) ರ ಸಂಜೆ ಬ್ಯಾಂಕ್‌ಗಳ ಸರ್ವರ್ ಸಮಸ್ಯೆಯಿಂದ ಯುಪಿಐ ಪಾವತಿಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಜೆ 6 ಗಂಟೆ ನಂತರ ಯುಪಿಐ ಪಾವತಿ ಆಗುತ್ತಿರಲಿಲ್ಲ. ನಮ್ಮ ಮೆಟ್ರೊದಲ್ಲಿ ಕ್ಯೂಆರ್ ಕೋಡ್‌ಗಳು ಕೆಲಸ ಮಾಡದೇ ಪ್ರಯ

11 Feb 2026 1:48 pm
2026 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸ್ವಂತವಾಗಿ ಸರ್ಕಾರ ರಚಿಸುತ್ತದೆ: ಸಿಎಂ ಸ್ಟಾಲಿನ್

ತಮಿಳುನಾಡು ವಿಧಾನಸಭಾ ಚುನಾವಣೆ 2026 ರಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿ, ಆಡಳಿತ ನಡೆಸುವ ವಿಶ್ವಾಸವನ್ನು ಸಿಎಂ ಸ್ಟಾಲಿನ್ ವ್ಯಕ್ತಪಡಿಸಿದ್ದಾರೆ. 2026 ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸ

11 Feb 2026 1:03 pm
RSS ಸಭೆಯಲ್ಲಿ ಸಲ್ಮಾನ್‌ ಖಾನ್‌, ಮೋಹನ್‌ ಭಾಗವತ್‌ ಜೊತೆ ಅದ್ನಾನ್‌ ಸಾಮಿ; ಒತ್ತಡವೋ? ಮನ:ಸಾಕ್ಷಿಯ ಹಿಂದೂವಾದಿಗಳೋ? ಚರ್ಚೆ!

ಸಮಾಜದ ಯಾವುದೇ ಕ್ಷೇತ್ರದ ಗಣ್ಯ ವ್ಯಕ್ತಿಗಳ ರಾಜಕೀಯ ಚಟುವಟಿಕೆ ಅಥವಾ ಯಾವುದೇ ಸಂಘಟನೆ ಜೊತೆಗಿನ ಸೈದ್ಧಾಂತಿಕ ಸಾಮೀಪ್ಯ, ಸಹಜವಾಗಿ ಸಾರ್ವಜನಿಕವಾಗಿ ಚರ್ಚೆಗೆ ಒಳಪಡುತ್ತದೆ. ಅದರಂತೆ ಇತ್ತೀಚಿಗೆ ಮುಂಬೈನಲ್ಲಿ ನಡೆದ ಆರ್‌ಎಸ್

11 Feb 2026 12:50 pm
ಯಾದಗಿರಿಯಲ್ಲಿ ಹೆಚ್ಚಿದ ಮರಳು ಮಾಫಿಯಾ: 1ವರ್ಷದಲ್ಲಿ 7ಕೋಟಿ ಮೌಲ್ಯದ ಮರಳು ವಶ, ಕೇಸ್‌ ಬಿದ್ರೂ ಕ್ಯಾರೆ ಎನ್ನದ ದಂಧೆಕೋರರು!

ಯಾದರಿಗಿ ಜಿಲ್ಲೆಯಲ್ಲಿ ಅಕ್ರಮ ಅಕ್ರಮ ಮರಳಿನ ದಂಧೆ ಎಗ್ಗಿಲ್ಲದೆ ಸಾಗುತ್ತಿದ್ದು, ಪೊಲೀಸರು ಎಷ್ಟೇ ಕಡಿವಾಣ ಹಾಕಿದರೂ ನಿರಂತರವಾಗಿ ಮರಳು ದಂಧೆ ನಡೆಯುತ್ತಲೆ ಇದೆ. ಕಳೆದ ಒಂದು ವರ್ಷದಲ್ಲಿ ಪೊಲೀಸರು ಬರೋಬ್ಬರಿ 7 ಕೋಟಿ ರೂ.ಮೌಲ್

11 Feb 2026 12:49 pm
ಮತ್ತೆ ವಿಜಯೇಂದ್ರ ಬದಲಾವಣೆಯ ವದಂತಿ : ಎಲ್ಲವೂ ಅವರಿಬ್ಬರ ಕೈಯಲ್ಲಿದೆ ಎಂದ್ರಾ ಶಿವರಾಜ್ ಸಿಂಗ್ ಚೌಹಾಣ್?

Change of BY Vijayendra : ರಾಜ್ಯ ಬಿಜೆಪಿ ಘಟಕದಲ್ಲಿ ಹಲವು ಬಾಗಿಲುಗಳಿವೆ ಎನ್ನುವ ಸುದ್ದಿ ಆಗಿಂದಾಗ್ಯೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಕಳೆದ ವಿಧಾನ ಮಂಡಲದ ಅಧಿವೇಶನದ ವೇಳೆ, ಬಿಜೆಪಿ ನಾಯಕರು ಮೈಚಳಿ ಬಿಟ್ಟು, ಸಿದ್ದರಾಮಯ್ಯನವರ ಸರ್

11 Feb 2026 12:26 pm
ಡಿಕೆ ಶಿವಕುಮಾರ್ ನಿವಾಸಕ್ಕೆ ಬಂದ ಬ್ರ್ಯಾಂಡ್ ನ್ಯೂ ಐಶಾರಾಮಿ ಕಾರು: ಏನಿದರ ವಿಶೇಷತೆ

ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಹೊಸ ಐಶಾರಾಮಿ ಕಾರಿನ ಆಗಮನವಾಗಿದೆ. ಕುಟುಂಬದ ಸದಸ್ಯರ ಪ್ರಯಾಣಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಹೊಸ ಬ್ರ್ಯಾಂಡ್ ನ್ಯೂ ಕಾರನ್ನು ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಡಿಕೆ ಶಿವಕುಮಾರ

11 Feb 2026 12:13 pm
ವನ್ಯಜೀವಿಗಳ ಆತಂಕದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಭಕ್ತರ ಪಾದಯಾತ್ರೆ

ಮಲೆ ಮಹದೇಶ್ವರ ಬೆಟ್ಟಕ್ಕೆ ತನ್ನ ಕುಟುಂಬಸ್ಥರೊಂದಿಗೆ ಪಾದಯಾತ್ರೆ ಕೈಗೊಂಡಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್‌ ಸಣ್ಣಪುಟ್ಟ ಗಾಯಗಳೊಡನೆ ಬಾಲಕ ಪಾರಾಗಿದ್ದಾನೆ. ಚನ್ನಪಟ್ಟಣ ತಾಲೂಕಿನ ಭುವಳ್ಳಿ ಗ್ರಾ

11 Feb 2026 11:52 am
ಸಂಕಷ್ಟದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ, ಬಿಕ್ಲು ಶಿವು ಹತ್ಯೆ ತಂದಿಡುತ್ತಾ ಆಪತ್ತು? ಮುಂದೇನು

ಬಿಕ್ಲು ಶಿವು ಕೊಲೆ ಪ್ರಕರಣ ರಾಜಕೀಯವಾಗಿ ಇದೀಗ ಸದ್ದು ಮಾಡುತ್ತಿದೆ. ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಪರಿಣಾಮವಾಗಿ ಈ ಕೊಲೆ ಪ್

11 Feb 2026 11:13 am
H-1B ವೀಸಾ ಕಾರ್ಯಕ್ರಮ ರದ್ದತಿಗೆ ʼಎಕ್ಸೈಲ್‌ʼ ಮಸೂದೆ ಮಂಡಿಸಿದ ರಿಪಬ್ಲಿಕನ್‌ ನಾಯಕ: ಅಮೆರಿಕನ್ ಕಾರ್ಮಿಕರ ಹಿತಾಸಕ್ತಿಗೆ ಮಹತ್ವದ ಹೆಜ್ಜೆ!

ಅಮೆರಿಕಾದಲ್ಲಿ ಈಗಾಗಲೇ ಅಮೆರಿಕ ಫಸ್ಟ್‌ ಎಂಬ ಧ್ಯೇಯವಾಕ್ಯದೊಂದಿಗೆ ವಿದೇಶಿ ವಲಸಿಗರ ಮೇಲೆ ವಲಸೆ ವಿರೋಧಿ ನೀತಿಯನ್ನು ಬಿಗಿಗೊಳಿಸುತ್ತಿದ್ದು, ದಿನನಿತ್ಯವೂ ಒಂದಲ್ಲಾ ಒಂದು ನಿರ್ಬಂಧಗಳನ್ನು ಹೇರುತ್ತಾ H-1B ವೀಸಾದಲ್ಲಿ ಅಕ್ರ

11 Feb 2026 11:03 am
ಜಾಂಡೀಸ್‌ ಇದ್ದಾಗ ಲಿವರ್‌ನಲ್ಲಿ ಯಾವ ಸಮಸ್ಯೆ ಉಂಟಾಗುತ್ತದೆ? Dr. Nithin Kumar

ಜಾಂಡೀಸ್‌ ಇದ್ದಾಗ ಲಿವರ್‌ನಲ್ಲಿ ಯಾವ ಸಮಸ್ಯೆ ಉಂಟಾಗುತ್ತದೆ? Dr. Nithin Kumar

11 Feb 2026 10:54 am
Gold Rate Fall : ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್: ಇಳಿದ ಚಿನ್ನದ ಬೆಲೆ-ಬೆಳ್ಳಿ ಬೆಲೆ ತಟಸ್ಥ

ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆ ದಾಖಲಿಸಿದ ಚಿನ್ನದ ಬೆಲೆ ಇಂದು ಇಳಿಕೆಯ ಹಾದಿ ಹಿಡಿದಿದೆ. ಬೆಳ್ಳಿ ಬೆಲೆ ಏರಿಕೆಯೂ ಆಗದೆ, ಇಳಿಕೆಯೂ ಆಗದೆ, ನಿನ್ನೆಯ ಬೆಲೆಯಲ್ಲೇ ಮುಂದುವರಿದಿದ್ದು, 3 ಲಕ್ಷದ ಆಸುಪಾಸಲ್ಲಿದೆ.

11 Feb 2026 10:24 am
ಪಾಕ್ ಸೇನೆಯ ಜಂಘಾಬಲ ಅಲುಗಾಡಿಸಿದ BLA : ಪ್ರತ್ಯೇಕ 'ಗ್ರೇಟರ್ ಬಲೂಚಿಸ್ತಾನ್’ ರಾಷ್ಟ್ರ ನಿರ್ಮಾಣದ ಗುರಿ ಸಮೀಪ!

Greater Balochistan : ಬಲೂಚ್ ಪ್ರಾಂತ್ಯ ಪ್ರತ್ಯೇಕ ರಾಷ್ಟ್ರವಾಗಬೇಕು ಎನ್ನುವ ಹೋರಾಟ ತೀವ್ರಗೊಳ್ಳುತ್ತಿದೆ. ಕಳೆದ ಎರಡು ತಿಂಗಳಿನಿಂದ ಈ ಹೋರಾಟ ಹಿಂಸಾಚಾರದ ರೂಪ ಪಡೆಯುತ್ತಿದ್ದು, ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿಗೆ ನಿದ್ದೆಯಿಲ್ಲ

11 Feb 2026 10:07 am
ರೇಷ್ಮೆ ಗೂಡಿಗೂ ಬಂತು ಬಂಗಾರದ ಬೆಲೆ, 900ರ ಗಡಿ ದಾಟಿದ ಕೆ.ಜಿ ಗೂಡಿನ ದರ: ಉತ್ಪಾದನೆ ಕುಂಠಿತವಾದರೂ ರೈತರಿಗೆ ಲಾಭ!

ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದ್ದು, ರೇಷ್ಮೆ ಕೃಷಿಯಲ್ಲಿ ತೊಡಗಿರುವ ರೈತರು ಲಾಭದ ಮುಖ ನೋಡುವಂತಾಗಿದೆ. ಪ್ರತಿಕೆ.ಬಿಳಿ ಗೂಡು 900ರೂಗಳವರೆಗೆ ಮಾರಾಟವಾದರೆ, ಸಾಮಾನ್ಯ ಗೂಡುಗಳು ಸ

11 Feb 2026 9:51 am
ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ; 10 ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ! ಅಮೆರಿಕದ ಬಂದೂಕು ಸಂಸ್ಕೃತಿ ವಿಸ್ತರಣೆ

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕೆನಡಾದ ಶಾಲೆಯೊಂದರಲ್ಲಿ ಅಪರಿಚಿತನೋರ್ವ ಮನಬಂದಂತೆ ಗುಂಡು ಹಾರಿಸಿದ್ದು, ಸಾಮೂಹಿಕ ಗುಂಡಿನ ದಾಳಿಯಲ್ಲಿ ಬಂದೂಕುಧಾರಿಯೂ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚ

11 Feb 2026 9:32 am
ಮಾರ್ಚ್‌ 9ಕ್ಕೆ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ; ತಮ್ಮ ಪರ ಲೋಕಸಭೆ ಸ್ಪೀಕರ್‌ ಮತ ಚಲಾಯಿಸಬಲ್ಲರೇ?

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ವಿರುದ್ಧ ಸಿಡಿದೆದ್ದಿರುವ ವಿಪಕ್ಷಗಳು, ಪಕ್ಷಪಾತದ ಆರೋಪ ಹೊರಿಸಿ ಅವಿಶ್ವಾಸ ನಿಲುವಳಿ ಮಂಡನೆ ಮಾಡಲು ಸಿದ್ಧತೆ ಆರಂಭಿಸಿವೆ. ಬಹುಶಃ ಮಾರ್ಚ್‌ 9ರಂದು ಲೋಕಸಭೆಯಲ್ಲಿ ಸ್ಪೀಕರ್‌ ವಿರುದ್ಧ ಅವಿಶ್ವ

11 Feb 2026 8:33 am
ಭಾರತ ದುಬಾರಿ ತೈಲ ಖರೀದಿಸುವಂತೆ ಅಮೆರಿಕ ಒತ್ತಾಯಿಸುತ್ತಿದೆ; ಜ್ವಾಲಾಮುಖಿಯಾಗಿ ಸ್ಪೋಟಗೊಂಡ ರಷ್ಯಾದ ಕೋಪ!

ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಘೋಷಿಸಿಕೊಂಡಿರುವ ಅಮೆರಕ, ಭಾರತವು ರಷ್ಯಾದಿಂದ ಕಚ್ಚಾತೈಲ ಆಮದು ನಿಲ್ಲಿಸಲಿದೆ ಎಂದ ಘೋಷಿಸಿದೆ. ಅಮೆರಿಕದ ಈ ಹೇಳಿಕೆ ರಷ್ಯಾವನ್ನು ಇನ್ನಿಲ್ಲದಂತೆ ರೊಚ್ಚಿಗೆಬ್ಬಿಸಿದ್ದು, ಅಮೆ

11 Feb 2026 7:30 am
ದಕ್ಷಿಣ ರೈಲ್ವೆಯ ಮತ್ತೆರಡು ನಿಲ್ದಾಣಗಳಲ್ಲಿ ಡಿಜಿಟಲ್‌ ಲಗೇಜ್‌ ಲಾಕರ್‌ ವ್ಯವಸ್ಥೆ: ಕೇರಳದ 2 ಕಡೆ ಕೈಗೆಟುಕುವ ದರದಲ್ಲಿ ಲಭ್ಯ

ದಕ್ಷಿಣ ರೈಲ್ವೆ ವಿಭಾಗದಲ್ಲಿ ಒಟ್ಟು 30 ಕಡೆಗಳಲ್ಲಿ ಈ ಅತ್ಯಾಧುನಿಕ ಲಗೇಜ್ ಲಾಕರ್ ವ್ಯವಸ್ಥೆ ಈಗ ಜಾರಿಯಾದಂತಾಗಿದೆ. ಈ ಪೈಕಿ ಕೇರಳ ಎರಡು ರೈಲು ನಿಲ್ದಾಣಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಯಾಗಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನು

11 Feb 2026 6:33 am
ರಷ್ಯಾದಿಂದ ತೈಲ ಆಮದು ನಿಲುಗಡೆಗೆ ಅಮೆರಿಕದ ಕೊಡುಗೆ ನಿರೀಕ್ಷೆ; ಭಾರತಕ್ಕೆ ವಾಪಸ್‌ ಬರಲಿದೆ 40 ಸಾವಿರ ಕೋಟಿ?

ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗುತ್ತಿದ್ದಂತೇ ಅನೇಕ ರೀತಿಯ ನಿರೀಕ್ಷೆಗಳು ಗರಿಗೆದರಿವೆ. ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಕಾರಣಕ್ಕೆ ಅಮೆರಿಕ ವಿಧಿಸಿದ್ದ ಶೇ. 25ರಷ್ಟು ದಂಡ ರೂಪ

11 Feb 2026 5:46 am
ಬೆಂಗಳೂರು ದಕ್ಷಿಣ ಜಿಲ್ಲೆಯ 83 ಗ್ರಾಪಂ ಅಧ್ಯಕ್ಷರ ಅಧಿಕಾರಾವಧಿ ಅಂತ್ಯ; ಆಡಳಿತಾಧಿಕಾರಿ ನೇಮಿಸಿ ಆದೇಶ

ರಾಜ್ಯದೆಲ್ಲೆಡೆ ಈಗ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಚುನಾವಣೆಗೂ ಮೊದಲು ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ. ಅದೇ ರೀತ

11 Feb 2026 5:07 am
T20 World Cup- ಅಮೆರಿಕವನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದ ಪಾಕ್ ; ಸತತ 2 ಗೆಲುವು ಸೂಪರ್ 8ಗೇರಲು ಸಾಕೇ?

Pakistan Vs USA- 2024ರ ವಿಶ್ವಕಪ್ ನಲ್ಲಿ ಅಮೆರಿಕ ತಂಡ ಪಾಕಿಸ್ತಾನವನ್ನು ಸೋಲಿಸಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಈ ಸಲ ಉದ್ಘಾಟನಾ ಪಂದ್ಯದಲ್ಲೂ ಭಾರತಕ್ಕೆ ತೀವ್ರ ಪೈಪೋಟಿ ನೀಡಿತ್ತು. ಹೀಗಾಗಿ ಅಮೆರಿಕ ಮತ್ತು ಪಾಕಿಸ್ತಾನಗ

10 Feb 2026 11:59 pm
ಪತ್ರಿಕೋದ್ಯಮದ ತಪಸ್ವಿ ಎಂದೇ ಖ್ಯಾತರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ ರಾಮಯ್ಯ ಇನ್ನಿಲ್ಲ

ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ ರಾಮಯ್ಯ (93 )ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂ

10 Feb 2026 11:01 pm
ಚಳಿಗಾಲದ ಒಲಿಂಪಿಕ್ಸ್ ನಲ್ಲೂ ಬಿಸಿಯೇರಿಸಿದ `ಧುರಂಧರ್' ಹಾಡು!: ರಷ್ಯನ್- ಜಾರ್ಜಿಯನ್ ಫಿಗರ್ ಸ್ಕೇಟರ್ ವಿಡಿಯೋ ವೈರಲ್

Dhurandhar Song In Winter Olympics- ಬಾಲಿವುಡ್ ನ ಸೂಪರ್ ಡ್ಯೂಪಕರ್ ಹಿಟ್ ಸಿನಿಮಾ ಧುರಂಧರ್ ಸಿನಿಮಾ ಜಾಗತಿಕವಾಗಿ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಪಾಕಿಸ್ತಾನದ ತಂಡದ ಯುವ ಆಟಗಾರರು ಅಂಡರ್ 19 ಏಷ್ಯಾ ಕಪ್ ನಲ್ಲಿ ಗೆದ್ದ ಬಳಿಕ ಧುರಂಧರ್ ಹಾಡಿಗೆ ಮೈದ

10 Feb 2026 9:59 pm
ಗ್ರಾಮ ಪಂಚಾಯತಿ ಸದಸ್ಯರು ಅವಧಿ ಕೊನೆಯಲ್ಲೂಅವಿಶ್ವಾಸಕ್ಕೆ ಅವಕಾಶ - ಕರ್ನಾಟಕ ಹೈಕೋರ್ಟ್‌ ಆದೇಶ

ಗ್ರಾಮ ಪಂಚಾಯತಿ ಸದಸ್ಯರು ಅಧಿಕಾರ ಸ್ವೀಕರಿಸಿದ 15 ತಿಂಗಳ ಬಳಿಕ ಅವಿಶ್ವಾಸ ನಿರ್ಣಯಕ್ಕೆ ಅಡ್ಡಿಯಿಲ್ಲ ಎಂದು ಕರ್ನಾಟಕ ಹೈಕೋರ್ಟ್‌​ ಪೀಠವು ಆದೇಶ ನೀಡಿದೆ. ಕೋಲಾರ ಜಿಲ್ಲೆಯ ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಅವಿಶ್ವಾಸ ನಿರ

10 Feb 2026 9:03 pm
ತಮ್ಮ ಪುಸ್ತಕದ ಬಗ್ಗೆ ಕೊನೆಗೂ ಮೌನ ಮುರಿದ ಎಂಎಂ ನರವಾಣೆ: ಪೆಂಗ್ವಿನ್‌ಗೆ ಬೆಂಬಲ; ರಾಹುಲ್ ಗಾಂಧಿಗೆ ಶಾಕ್‌!

ಫೋರ್‌ ಸ್ಟಾರ್ಸ್‌ ಆಫ್‌ ಡೆಸ್ಟಿನಿ ಪುಸ್ತಕ ಕುರಿತ ವಿವಾದದ ಬಗ್ಗೆ ಅದನ್ನು ಬರೆದ ಮಾಜಿ ಸೇನಾ ಮುಖ್ಯಸ್ಥ ಜನವರಲ್ ಎಂಎಂ ನರವಾಣೆ ಸ್ಪಷ್ಟನೆ ನೀಡಿದ್ದಾರೆ. ಪೆಂಗ್ವಿನ್ ಸಂಸ್ಥೆಯ ಪೋಸ್ಟ್‌ ಅನ್ನು ಅವರು ಶೇರ್‌ ಮಾಡಿದ್ದಾರೆ. ಈ ಮ

10 Feb 2026 8:38 pm
DCM ಅಜಿತ್ ಪವಾರ್ ಸಾವು ಅಪಘಾತವಲ್ಲ: ಪ್ರಮುಖ 5 ಪ್ರಶ್ನೆಗಳನ್ನು ಮುಂದಿಟ್ಟ ರೋಹಿತ್ ಪವಾರ್! ಏನವು?

ಅಜಿತ್ ಪವಾರ್ ಅವರ ವಿಮಾನ ಅಪಘಾತದ ಬಗ್ಗೆ ರೋಹಿತ್ ಪವಾರ್ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಇದೊಂದು ಅಪಘಾತವೇ ಅಥವಾ ಪಿತೂರಿಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ

10 Feb 2026 7:46 pm
ಟಿ20 ವಿಶ್ವಕಪ್ ಪಾಕಿಸ್ತಾನ ಯೂಟರ್ನ್ ಹೊಡೆದಿದ್ದಕ್ಕೆ ಐಸಿಸಿಗೆ ಎಷ್ಟು ದುಡ್ಡು ಲಾಭ? ಹೀಗಿದೆ ನೋಡಿ ಲೆಕ್ಕಾಚಾರ!

India Vs Pakistan Cricket Rivalry- ಪಾಕಿಸ್ತಾನ ಭಾರತಕ್ಕೆ ಆಡುತ್ತೋ ಬಿಡುತ್ತೋ ಎಂದು ಭಾರತವಂತೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮಾತು ಆಡಿ ಕೆಟ್ಟೆ ಎಂಬಂತೆ ಪಾಕಿಸ್ತಾನ ಮಾತ್ರ ಈ ಸುಳಿಯಿಂದ ಹೊರಬರುವುದು ಹೇಗೆ ಎಂದು ತಲೆ ಕಡೆಸಿಕೊಂಡಿತ್ತು. ಅಂ

10 Feb 2026 7:27 pm
ಬಂಡೀಪುರ, ನಾಗರಹೊಳೆ ಪ್ರವಾಸಿಗರಿಗೆ 'Safari' ನಿರ್ಬಂಧ : ರಾಜ್ಯ ಅರಣ್ಯ ಇಲಾಖೆಗೆ 6 ಪ್ರಶ್ನೆಗಳು

Bandipur and Nagarahole Safari ban : ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಪ್ರಮುಖ ಆದಾಯದ ಮೂಲವಾಗಿರುವ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರವಾಸಿಗರಿಗೆ ಸಫಾರಿ ನಿರ್ಬಂಧವನ್ನು ಹೇರಲಾಗಿದೆ. ಇಡೀ ದೇಶದಲ್ಲಿ ಅತ್ಯಂತ ಜನಪ್

10 Feb 2026 7:14 pm
ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ: ಸಿದ್ದರಾಮಯ್ಯ ಕ್ಷಮೆ ಕೇಳುವಂತೆ ಛಲವಾದಿ ನಾರಾಯಣ ಸ್ವಾಮಿ ಆಗ್ರಹ

ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ತಿಮ್ಮಾಪುರ ಇಲಾಖೆಯಲ್ಲಿ 25 ಲಕ್ಷ ಕರೆನ್ಸಿ ಸಿಕ್ಕಿದೆ. ಎಲ್ಲೇ ಹೋದರ

10 Feb 2026 7:06 pm
ಮದುವೆ ಆದ ಗೆಳೆಯನಿಗೆ ಪತ್ರ ಬರೆದ ತ್ರಿವಿಕ್ರಮ್‌

ಮದುವೆ ಆದ ಗೆಳೆಯನಿಗೆ ಪತ್ರ ಬರೆದ ತ್ರಿವಿಕ್ರಮ್‌

10 Feb 2026 6:47 pm
ಮಾದಕ ದ್ರವ್ಯಗಳ ಅಕ್ರಮ ಮಾರಾಟ ಆರೋಪ: 24 ಮಂದಿ ಆರೋಪಿಗಳ ಬಂಧನ, 2.08 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಮಾದಕ ದ್ರವ್ಯಗಳ ಅಕ್ರಮ ಮಾರಾಟ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 24 ಮಂದಿ ಆರೋಪಿಗಳ ಬಂಧನವಾಗಿದೆ. ಬಧಂಇ 2.08 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ

10 Feb 2026 6:41 pm
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಬೂಸ್ಟ್: 2025-26 ನೇ ಸಾಲಿನಲ್ಲಿ 33,371 ಕೋಟಿ ರಾಜಸ್ವ ಸಂಗ್ರಹ

ಅಬಕಾರಿ ಇಲಾಖೆಯ ಸನ್ನದು ನವೀಕರಣದ ಸಂದರ್ಭದಲ್ಲಿ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿ ನವೀಕರಣ ಮಾಡುವ ಪದ್ಧತಿ ರೂಡಿಯಲ್ಲಿತ್ತು. ಇಲ್ಲೂ ಸಹ ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವ ಉದ್ದ

10 Feb 2026 6:31 pm
ಆಂಥ್ರೋಪಿಕ್ ನ AI ಸುರಕ್ಷತಾ ವಿಭಾಗದ ಮೃಣಾಂಕ್ ಶರ್ಮಾ ರಾಜೀನಾಮೆ ಸಲ್ಲಿಸಿದ್ದೇಕೆ? `ಜಗತ್ತು ಅಪಾಯದಲ್ಲಿದೆ’ ಎಂದು ಎಚ್ಚರಿಕೆ!

Mrinank Sharma Clarification- ಎಐ ದೈತ್ಯ ಕಂಪನಿ ಅಂಥ್ರೋಪಿಕ್ ನಲ್ಲಿ ಮಹತ್ವದ ಹುದ್ದೆ ನಿಭಾಯಿಸುತ್ತಿದ್ದ ಮೃಣಾಂಕ್ ಶರ್ಮಾ ಅವರು ಇದೀಗ ಏಕಾಏಕಿ ರಾಜೀನಾಮೆ ಸಲ್ಲಿಸಿರುವುದು ಅಚ್ಚರಿಕೆ ಕಾರಣವಾಗಿದೆ. ಮಾತ್ರವಲ್ಲದೆ ಅವರು ನೀಡಿದ ಕಾರಣ ಮತ್ತು ಎ

10 Feb 2026 6:08 pm
Exclusive: ಜೀವನದುದ್ದಕ್ಕೂ ಸಂತೋಷ-ನೆಮ್ಮದಿ ಕಂಡುಕೊಳ್ಳಲು ಜೀವನಸೂತ್ರಗಳು ಇವು: ಪದ್ಮಭೂಷಣ ಶತಾವಧಾನಿ ಡಾ ಆರ್ ಗಣೇಶ್

ಸಂಸ್ಕೃತ ವಿದ್ವಾಂಸರಾಗಿರುವ, 8 ಭಾಷೆಗಳಲ್ಲಿ ಸಂಶೋಧನಾ ಕೃತಿಗಳನ್ನು ರಚಿಸಿರುವ, ಕಲೆ-ಸಾಹಿತ್ಯ-ಕಾವ್ಯ ರಚನೆಯಲ್ಲಿ ಕನ್ನಡದ ಆಸ್ತಿಯಾಗಿರುವ ಡಾ.ಶತಾವಧಾನಿ ಆರ್ ಗಣೇಶ್ ಅವರಿಗೆ ಪದ್ಮಭೂಷಣ ಘೋಷಣೆಯಾಗಿದೆ. ಸನಾತನ ಧರ್ಮ, ಸಂಸ್ಕೃ

10 Feb 2026 5:47 pm
ಕರ್ನಾಟಕದ ಇಬ್ಬರು IAS, IPS ಅಧಿಕಾರಿಗಳ ವರ್ಗಾವಣೆ: ಹೊಸ ಡಿಸಿ, ಎಸ್‌ಪಿ ನೇಮಿಸಿ ಸರ್ಕಾರ ಆದೇಶ; ಎಲ್ಲೆಲ್ಲಿ ಬದಲಾವಣೆ?

ಕರ್ನಾಟಕದ ಒಬ್ಬ ಐಪಿಎಸ್‌ ಹಾಗೂ ಒಬ್ಬ ಐಎಎಸ್‌ ಅಧಿಕಾರಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಾವಣಗೆರೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಬದಲಾವಣೆಯಾಗಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ

10 Feb 2026 5:42 pm
ಮನೆಯಲ್ಲೇ ಜರುಗಿದ ನಟಿ ಮಾನಸಾ ಮನೋಹರ್ ಅವರ ಸೀಮಂತ ಶಾಸ್ತ್ರ

ಮನೆಯಲ್ಲೇ ಜರುಗಿದ ನಟಿ ಮಾನಸಾ ಮನೋಹರ್ ಅವರ ಸೀಮಂತ ಶಾಸ್ತ್ರ

10 Feb 2026 5:29 pm