SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

...
ಬೆಂಗಳೂರು ಪೊಲೀಸರಿಂದ ಸಮಯೋಚಿತ ಕ್ಷಿಪ್ರ ಕ್ರಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ

Bengaluru Police Quick Operation-ಕೌಟುಂಬಿಕ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿರುವ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ 9.30ರ ಸುಮಾರಿಗೆ ಮಹಿಳೆಯೊಬ್ಬರು ತಾನು ಆತ್ಮಹತ್ಯೆ ಮಾಡಿಕೊಳ್

19 Feb 2026 11:10 pm
ತಮ್ಮ ಮಾನ್ ಮೊರ್ಕೆಲ್ ಭಾರತದ ಕೋಚ್, ದಕ್ಷಿಣ ಆಫ್ರಿಕಾಗೆ ಅಣ್ಣ ಅಲ್ಬೀ ತರಬೇತಿ; ಯಾರಿಗೆ ಬೆಂಬಲ ಎಂಬುದೇ ತಾಯಿಗೆ ಗೊಂದಲ!

ದೊಡ್ಡ ಮಗ ಒಂದು ತಂಡ, ಸಣ್ಣ ಮಗ ಮತ್ತೊಂದು ತಂಡ! ಹೀಗಾದರೆ ತಾಯಿ ಆದವಳು ಯಾರನ್ನು ಬೆಂಬಲಿಸಬೇಕು ಹೇಳಿ? ಇಂಥಹದ್ದೊಂದು ಸಮಸ್ಯೆ ಎದುರಾಗಿರುವುದು ಭಾರತ ತಂಡದ ಬೌಲಿಂಗ್ ಕೋಚ್ ಮಾನ್ ಮೊರ್ಕೆಲ್ ಅವರ ತಾಯಿ ಮರಿಯಾನಾ ಮೊರ್ಕೆಲ್ ಅವರಿ

19 Feb 2026 10:55 pm
ಅಡುಗೆಮನೆಯಲ್ಲಿ ಅನುಸರಿಸಬೇಕಾದ ಟ್ರಿಕ್ಸ್

ಅಡುಗೆಮನೆಯಲ್ಲಿ ಅನುಸರಿಸಬೇಕಾದ ಟ್ರಿಕ್ಸ್

19 Feb 2026 10:00 pm
ವ್ಯಕ್ತಿಯ ಅಕ್ರಮ ಬಂಧನ: ಎರಡೂವರೆ ಲಕ್ಷ ರೂ. ಪರಿಹಾರ ನೀಡಿಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ

ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಸರ್ಕಾರಕ್ಕೆ ಪರಿಹಾರ ನೀಡಲು ಆದೇಶ ನೀಡಿದೆ. ಪೊಲೀಸರು ಅಕ್ರಮವಾಗಿ ಬಂಧಿಸಿ ನಾಲ್ಕು ದಿನಗಳ ಬಳಿಕ ಎಫ್‌ಐಆರ್‌ ಹಾಕಿದ್ದರು. ನನ್ನ ಪತಿ ಕಾಣುತ್

19 Feb 2026 9:38 pm
ಲಿಂಗಾಯತ, ಗಾಣಿಗ ಪ್ರತ್ಯೇಕವಲ್ಲ; 2 ಎ ಸಿಂಧುತ್ವ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌

ಲಿಂಗಾಯತ ಜಾತಿ, ಗಾಣಿಗ ಜಾತಿಯು ಕಾನೂನಿನ ಪ್ರಕಾರ ಪ್ರತ್ಯೇಕವಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ವಿಶಾಲವಾದ ಲಿಂಗಾಯತ ಗುಂಪಿನಲ್ಲಿ ಗಾಣಿಗ ಒಂದು ವಿಶಿಷ್ಟ ಜಾರಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ಮೂಲಕ 2 ಎ ಸಿಂಧ

19 Feb 2026 9:37 pm
`ಭಾರತದಲ್ಲಿ ಆಡದಿರುವಂತೆ ಬಾಂಗ್ಲಾದ ಮಂಡೆ ತಿಕ್ಕಿದ್ದೇ ಮೊಹ್ಸಿನ್ ನಖ್ವಿ': ಪಾಕ್ ಬಗ್ಗೆ ಅಶ್ರಫುಲ್ ಹಕ್ ಆಕ್ರೋಶ

ಐಸಿಸಿ ವೇಳೆ ಬಾಂಗ್ಲಾದೇಶವನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದು ಪಾಕಿಸ್ತಾನ ಎಂಬುದು ಓಪನ್ ಸೀಕ್ರೆಟ್. ಈ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ವಿರುದ್ಧ ನೇರ ಆರೋಪ ಮಾಡಿರುವ ಬ

19 Feb 2026 9:09 pm
ನನಗೆ ಯಾವ ಕರ್ಮ, ಬೆಂಗಳೂರು ಕಸನ ಕನಕಪುರಕ್ಕೆ ಹಾಕಿಸಿಕೊಳ್ಳಿ; ಆ ಅನುದಾನ ನೀವೇ ತಗೊಳ್ಳಿ: ಧೀರಜ್ ಮುನಿರಾಜು ತಿರುಗೇಟು

ಬೆಂಗಳೂರು ತ್ಯಾಜ್ಯ ವಿಲೇವಾರಿ ಸದ್ಯ ಬಿಜೆಪಿ ಕಾಂಗ್ರೆಸ್‌ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಸ ವಿಲೇವಾರಿಗೆ ಅವಕಾಶ ಕೊಡದಿದ್ದರೆ ಆ ಊರಲ್ಲಿ ಕಸ ಎತ್ತಲು ಬಿಡಲ್ಲ ಎಂದಿದ್ದ ಡಿಕೆ ಶಿವಕುಮಾರ್‌ಗೆ ದೊಡ್ಡಬಳ್ಳಾ

19 Feb 2026 7:57 pm
Bescom Outage: ಬೆಂಗಳೂರಿನಲ್ಲಿ ಹೆಬ್ಬಾಳ ಸೇರಿ 40 ಬಡಾವಣೆಗಳಲ್ಲಿ ಶುಕ್ರವಾರ, ಶನಿವಾರ ಕರೆಂಟ್‌ ಕಟ್‌!

ಬೆಂಗಳೂರಿನಲ್ಲಿ ಹೆಬ್ಬಾಳ ಸೇರಿ 40 ಬಡಾವಣೆಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಕರೆಂಟ್‌ ಕಟ್‌ ಆಗಲಿದೆ. ಬೆಸ್ಕಾಂ ಕಾಮಗಾರಿ ಹಿನ್ನೆಲೆ ಈ ಅಡಚಣೆ ಉಂಟಾಗಲಿದೆ. ಆ ಎರಡೂ ದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ವ್ಯತ್

19 Feb 2026 7:46 pm
T20 World Cup- ಆಸ್ಟ್ರೇಲಿಯಾವನ್ನು ಟೂರ್ನಿಯಿಂದಲೇ ಹೊರಗಟ್ಟಿದ ಜಿಂಬಾಬ್ವೆಯಿಂದ ಆತಿಥೇಯ ಶ್ರೀಲಂಕಾಗೂ ಸೋಲಿನ ರುಚಿ!

ಐಸಿಸಿ 2026 ಟೂರ್ನಿಗೂ ಮುನ್ನ ಯಾರೂ ಗಂಭೀರವಾಗಿ ಪರಿಗಣಿಸದ ಜಿಂಬಾಬ್ವೆ ತಂಡ ಈ ವಿಶ್ವಕಪ್ ನಲ್ಲಿ ಅಚ್ಚರಿಯ ಮೇಲೆ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿದೆ. ಬಿ ಬಣದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಸಿಕಂದ

19 Feb 2026 6:51 pm
ತೂಕ ಹೆಚ್ಚಾಗೋದಕ್ಕೂ ಬೆನ್ನುನೋವಿಗೂ ಸಂಬಂಧವಿದೆಯಾ? Dr. Chandrashekara C M

ತೂಕ ಹೆಚ್ಚಾಗೋದಕ್ಕೂ ಬೆನ್ನುನೋವಿಗೂ ಸಂಬಂಧವಿದೆಯಾ? Dr. Chandrashekara C M

19 Feb 2026 6:45 pm
ಟಾರ್ಗೆಟ್ 2028:ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್, ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರ ಚರ್ಚೆ

ಟಾರ್ಗೆಟ್ 2028ಕ್ಕೆ ಬಿಜೆಪಿ ಸಜ್ಜಾಗಿದೆ. ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆದಿದೆ. ನಗರದ ಅ

19 Feb 2026 6:40 pm
ಅಮೆರಿಕದಲ್ಲಿ ಸ್ನೇಹಿತನ ಹೆಸರಲ್ಲಿ ಸುಳ್ಳು ಕೆಲಸ ಸೃಷ್ಟಿ; ಕಂಪನಿಗೆ 10 ಕೋಟಿ ರೂ. ಪಂಗನಾಮ ಹಾಕಿದ ಭಾರತೀಯ ಮೂಲದ ಅಧಿಕಾರಿ

ಅಮೆರಿಕದಲ್ಲಿ ಸ್ನೇಹಿತನ ಹೆಸರಲ್ಲಿ ಸುಳ್ಳು ಕೆಲಸವನ್ನು ಸೃಷ್ಟಿ ಮಾಡಿ ಕಂಪನಿಗೆ ಭಾರತೀಯ ಮೂಲದ ಅಧಿಕಾರಿ ಕೋಟ್ಯಾಂತರ ರೂ ನಷ್ಟ ಮಾಡಿದ್ದಾರೆ. ವಂಚಿಸಿದ ಅಧಿಕಾರಿ ಹೆಸರು ಕರಣ್ ಗುಪ್ತಾ, ಅನರ್ಹ ಸ್ನೇಹಿತನಿಗೆ ಪ್ರತಿ ತಿಂಗಳು 8

19 Feb 2026 6:34 pm
`ಇದೆಂಥಾ ಸೆಂಚುರಿ!': ಪಾಕಿಸ್ತಾನದ ಬ್ಯಾಟರ್ ಸಾಹಿಬ್ ಝಾದಾ ಫರ್ಹಾನ್ ಶತಕವನ್ನು ಅಣಕಿಸಿದ ಇರ್ಫಾನ್ ಪಠಾಣ್

Irfan Pathan Mocks Sahibzada Farhan- ಪಾಕಿಸ್ತಾನದ ಆಟಗಾರರಿಗೂ ಭಾರತದ ಮಾಜಿ ಸವ್ಯಸಾಚಿ ಇರ್ಫಾನ್ ಪಠಾಣ್ ಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನವನ್ನು ಸೋಲಿಸಿದ ಅಫ್ಘಾನಿಸ್ತಾನದ ಆಟಗಾರರ ಜೊತೆ ಕುಣಿದವರು ಇರ್

19 Feb 2026 6:26 pm
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿ ಪ್ರಕರಣಗಳಿಗೆ ಸಿಗಲಿಗೆ ಶೀಘ್ರದಲ್ಲೇ ಮುಕ್ತಿ!

ನ್ಯಾಯದಾನ ವಿಳಂಬವೂ ಸಹ ನ್ಯಾಯದ ನಿರಾಕರಣೆ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಪ್ರಕರಣಗಳ ವಿಲೇಗೆ ಸಾರ್ವಜನಿಕರು ವರ್ಷಗಳಿಂದ ಕಾಯುತ್ತಿದ್ದು ಇದು ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಜನರ ವಿಶ್ವಾಸವನ್ನು ಕುಂದಿಸಿರುತ್ತದ

19 Feb 2026 6:23 pm
ಸದ್ಯಕ್ಕೆ ಸಾರಿಗೆ ನೌಕರರ ಮುಷ್ಕರ ವಾಪಸ್: ಸರ್ಕಾರಕ್ಕೆ ಮಾರ್ಚ್ 2 ಡೆಡ್ ಲೈನ್

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕಕರು ಸದ್ಯ ಸರ್ಕಾರಕ್ಕೆ ಮಾರ್ಚ

19 Feb 2026 5:35 pm
ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರ 2026 ರಲ್ಲಿ ಸ್ಥಿರ ಸಾಧ್ಯತೆ: PF ಖಾತೆಯಲ್ಲಿ 5 ಲಕ್ಷ ರೂ. ಇದ್ರೆ ಬಡ್ಡಿ ಎಷ್ಟು ಸಿಗುತ್ತೆ?

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಶೀಘ್ರದಲ್ಲಿಯೇ ಗುಡ್‌ನ್ಯೂಸ್‌ ನೀಡಲಿದೆ. ಕಳೆದ ಎರಡು ವರ್ಷ ಶೇ 8.25 ರಷ್ಟು ಇರುವ ಬಡ್ಡಿ ದರವು 2026 ನೇ ವರ್ಷವೂ ಮುಂದುವರೆಯುವ ಸಾಧ್ಯತೆ ಇದೆ. ಈ ಕುರಿತ ಮಹತ್ವದ ಸಭೆಯು ಮಾರ್ಚ್‌ 2 ರಂದು ನಡೆಯಲಿ

19 Feb 2026 4:58 pm
ಮೆಣಸಿನಕಾಯಿಗೆ ಬಂಗಾರದ ಬೆಲೆ: ಮೆಣಸಿನಕಾಯಿ ಕಾಯಲು ಸಿಸಿಟಿವಿ, ಭದ್ರತಾ ಸಿಬ್ಬಂದಿ ಮೊರೆ ಹೋದ ಮಾಲೀಕರು

ಮೆಣಸಿನ ಕಾಯಿಗೆ ಮಾರುಕಟ್ಟೆಯಲ್ಲಿ ಸದ್ಯ ಬಂಗಾರದ ಬೆಲೆ ದೊರೆತಿದ್ದು, ಇದರಿಂದಾಗಿ ಈ ರೆಡ್‌ ಗೋಲ್ಡ್‌ ಅನ್ನು ಕಳ್ಳರಿಂದ ಕಾಪಾಡಲು ವ್ಯಾಪಾರಿಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೆಂಪು ಮೆಣ

19 Feb 2026 4:46 pm
Ranji Trophy- ಉತ್ತರಾಖಂಡ ವಿರುದ್ಧ ನಿರೀಕ್ಷಿತ ಡ್ರಾ; 11 ವರ್ಷದ ಬಳಿಕ ಕರ್ನಾಟಕ ಫೈನಲ್ ಗೆ ಲಗ್ಗೆ

ನಿರೀಕ್ಷೆಯಂತೆಯೇ ಉತ್ತರಾಖಂಡ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ 11 ವರ್ಷಗಳ ಬಳಿಕ ರಣಜಿ ಟ್ರೋಪಿಯ ಫೈನಲ್ ತಲುಪಿದೆ. ಫೆಬ್ರವರಿ 24ರಂದು ನಡೆಯಲಿರುವ ಫೈನಲ್ ನಲ್ಲಿ ದೇವದತ್ ಪಡಿಕ್ಕಲ್ ಬಳಗ ಇದೇ ಮೊದಲ ಬಾ

19 Feb 2026 4:28 pm
ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದ ಬೇಸಿಗೆ ಮೊದಲೇ ನೀರಿಗೆ ಹಾಹಾಕಾರ: ನೀರಿಗಾಗಿ 4.5ಕಿ.ಮೀ ಪ್ರಯಾಣಿಸುತ್ತಿರುವ ಜನ

ಬೇಸಿಗೆ ಮೊದಲೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿದ್ದು, ಇದರಿಂದಾಗಿ ಬಿರುಬಿಸಿಲಿನ ಸಂಕಷ್ಟಕ್ಕೂ ಮೊದಲೇ ಸುತ್ತಲಿನ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಿದ್ದು, ಇದರಿಂದಾಗಿ ಅಲ್ಲಿನ ಜನತೆ ನೀರಿಗಾಗಿ ಪರದ

19 Feb 2026 4:19 pm
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿ : ದೇಶದಲ್ಲಿ ಹೊಸ ದಾಖಲೆ ನಿರ್ಮಿಸಿದ ಕರ್ನಾಟಕ

ಕರ್ನಾಟಕ ರಾಜ್ಯ 2024-25ನೇ ಸಾಲಿನಲ್ಲಿ ದೇಶದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು ಅದರಿಂದ ಗ್ರಾಮ ಪಂಚಾಯತಿ

19 Feb 2026 3:48 pm
ನರೇಂದ್ರ ಮೋದಿ ಎದುರೇ ಆಂಥ್ರೋಪಿಕ್‌ v/s ಓಪನ್‌ AI ಸಿಇಒ ನೋ ಹ್ಯಾಂಡ್‌ಶೇಕ್‌ ಪೈಪೋಟಿ; ವೈರತ್ವಕ್ಕೆ ಸಿಕ್ತು ಕ್ಲ್ಯಾರಿಟಿ!

ಜಾಗತಿಕ AI ಸಮ್ಮಿಟ್ ನಲ್ಲಿ ಹಲವು AI ದೈತ್ಯ ಕಂಪನಿಗಳು ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋಟೋ ತೆಗೆದುಕೊಳ್ಳುವ ವೇಳೆ ಗಂಭೀರತೆಯನ್ನು ಕಾಪಾಡಿಕೊಳ್ಳಬೇಕಿದ್ದ 2 AI ದೈತ್ಯ ಕಂಪನಿಗಳ CEO ಗಳ ವೇದಿಕೆಯಲ್ಲೇ ತಮ್ಮ ವೈ

19 Feb 2026 3:39 pm
ಫ್ರೀಯಾಗಿ ಕೊಟ್ರೆ ಜನರೇಕೆ ದುಡಿಯುತ್ತಾರೆ? ಉಚಿತ ಕೊಡುಗೆ ಸಂಸ್ಕೃತಿಯ ವಿರುದ್ಧ ಸಿಡಿದೆದ್ದ ಸುಪ್ರೀಂ ಕೋರ್ಟ್‌

ಚುನಾವಣೆಯ ಹೊಸ್ತಿಲಲ್ಲಿ ಜನರಿ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿರುವ ತಮಿಳುನಾಡು ಸರಕಾರ ಮಾತ್ರವಲ್ಲ, ಈ ಬಗೆಯ ಉಚಿತ ಉಡುಗೊರೆಗಳ ಸಂಸ್ಕೃತಿಯನ್ನು ಪೋಷಿಸುತ್ತಿರುವ ಇನ್ನಿತರ ರಾಜ್ಯಗಳ ವಿರುದ್ಧ ಭಾರತದ ಸರ್ವೋಚ್ಚ

19 Feb 2026 3:28 pm
ಏನಿದು ಮಾನವ್ ವಿಷನ್? ಕೃತಕ ಬುದ್ದಿಮತ್ತೆಗೆ ಮನುಷ್ಯನ ನಿಯಂತ್ರಣ ಎಷ್ಟು ಅಗತ್ಯ

ದೆಹಲಿಯಲ್ಲಿ ಗುರುವಾರ ನಡೆದ ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃತಕ ಬುದ್ದಿಮತ್ತೆಯಲ್ಲಿ ಮಾನವ್ ವಿಷನ್ ಅನಾವರಣಗೊಳಿಸಿದ್ದಾರೆ. ಎಐ ತಂತ್ರಜ್ಞಾನ ವ್ಯಾಪಕವಾಗಿ ಹರಡುತ್ತಿದ್ದು, ಎಐ ಮನುಷ್ಯನ

19 Feb 2026 2:49 pm
ಭಾರತ-ಅಮೆರಿಕ ಸಾಗರದಾಳದ ಕೇಬಲ್‌ ಸಂಪರ್ಕ ಘೋಷಿಸಿದ ಗೂಗಲ್‌, ಸುಂದರ್‌ ಪಿಚೈ ಮೇಲೆ AI ಶೃಂಗಸಭೆ Impact; ಬೆಂಗಳೂರಿಗೆ ಏನು ಲಾಭ?

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಾಗತಿಕ AI ಇಂಪ್ಯಾಕ್ಟ್‌ ಶೃಂಗಸಭೆ, ಭಾರತದ ಮೇಲಿನ ಜಾಗತಿಕ ಪಾಲುದಾರರ ನಂಬಿಕೆಯನ್ನು ದುಪ್ಪಟ್ಟುಗೊಳಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್

19 Feb 2026 1:55 pm
AI Summit 2026: ಭಾರತದ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಹೊಗಳಿದ ಫ್ರೆಂಚ್‌ ಅಧ್ಯಕ್ಷ; AI ಭವಿಷ್ಯ ರೂಪಿಸಲು ಭಾರತ-ಫ್ರಾನ್ಸ್‌ ಸಹಕಾರ

ಭಾರತದಲ್ಲಿ ನಡೆಯುತ್ತಿರುವ 5 ದಿನಗಳ AI ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಮಾತನಾಡಿದ್ದು, ಭಾರತದ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಇದರಲ್ಲಿ ನಾವು ಹತ್ತು ವರ್ಷಗಳ ಅವಧಿ

19 Feb 2026 1:42 pm
ಚಿಕ್ಕಮಗಳೂರು ಮೃತ ಶಿಕ್ಷಕನ ಸಾಲ ಮರುಪಾವತಿ ಮಾಡಲ್ಲ ಎಂದ ವಿಮಾ ಕಂಪನಿ; ಬಡ್ಡಿ ಸಮೇತ ನೀಡುವೆಂತೆ ಗ್ರಾಹಕರ ಆಯೋಗ ತೀರ್ಪು

ಚಿಕ್ಕಮಗಳೂರಿನ ಕಡೂರು ಮೂಲದ ಮೃತ ಶಿಕ್ಷಕರೊಬ್ಬರ ಸಾಲ ಮರುಪಾವತಿ ಕುರಿತು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ವಿಮಾ ಕಂಪನಿಯು ಶೇಕಡಾ 9 ರಷ್ಟು ಬಡ್ಡಿ ಸಮೇತ ನೀಡುವಂತೆ ಆಯೋಗ ಆದೇಶ ನೀಡಿದೆ. 11 ಲಕ್ಷ

19 Feb 2026 1:41 pm
ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆ ಪ್ರದರ್ಶನ: ಜಾಗತಿಕ ದಿಗ್ಗಜರಿಗೆ ಮನವರಿಕೆ

ದೆಹಲಿಯಲ್ಲಿ ನಡೆದ ಭಾರತ ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಪ್ರದರ್ಶನ ಮಾಡಲಾಯಿತು. ಜಾಗತಿಕ ದಿಗ್ಗಜರಿಗೆ ಎಐ ಕ್ಷೇತ್ರದಲ್ಲಿ ರಾಜ್ಯ ಮಾಡಿರುವ ಸಾಧನೆಗಳ ಬಗ್ಗೆ ಮನವರಿಕೆ ಮಾಡಲಾಯತು. ಐಟಿ

19 Feb 2026 12:55 pm
ಮೋಕ್ಷಿತಾ ಟ್ರಾವೆಲ್‌ ಡೈರಿಯಿಂದ ಹೊರಬಂದ ನೆನಪುಗಳ ಸುರುಳಿ

ಮೋಕ್ಷಿತಾ ಟ್ರಾವೆಲ್‌ ಡೈರಿಯಿಂದ ಹೊರಬಂದ ನೆನಪುಗಳ ಸುರುಳಿ

19 Feb 2026 12:24 pm
ಕಾಮಗಾರಿಯ ಪಾವತಿ ಬಾಕಿ, ಸಂಕಷ್ಟದಲ್ಲಿ ಗುತ್ತಿಗೆದಾರರು: ಹೊಣೆ ಹಿಂದಿನ ಸರ್ಕಾರದ್ದು ಎಂದು ಕೈತೊಳೆದ ಕಾಂಗ್ರೆಸ್!

ರಾಜ್ಯದಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಸಂಘರ್ಷ ಶುರುವಾಗಿದೆ. ಬಾಕಿ ಪಾವತಿ ಮಾಡದೆ ಇದ್ದರೆ ಮುಷ್ಕರ ಹೂಡುವ ಎಚ್ಚರಿಕೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ನಮ್ಮ ಅವಧಿಯಲ್ಲ

19 Feb 2026 12:20 pm
ಕ್ಯಾಲಿಫೋರ್ನಿಯಾದಲ್ಲಿ ಹಿಮಪಾತಕ್ಕೆ 8 ಮಂದಿ ಸ್ಕೀಯರ್ಸ್ ಬಲಿ: USನಲ್ಲಿ 4 ದಶಕಗಳ ಬಳಿಕ ಸಂಭವಿಸಿದ ಭಾರಿ ಹಿಮ ದುರಂತ

ಅಮೆರಿಕಾದಲ್ಲಿ ಈ ಬಾರಿಯ ಚಳಿಗಾಲದಲ್ಲಿ ಹಿಮಪಾತದ ತೀವ್ರತೆ ಹೆಚ್ಚಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿನ ಲೇಕ್‌ ಟಹೋ ಬಳಿ ಸ್ಕೀಯಿಂಗ್‌ ಮಾಡಲು ಹೊರಟ್ಟಿದ್ದ 8 ಮಂದಿ ಭಾರಿ ಹಿಮಪಾತಕ್ಕೆ ಬಲಿಯಾಗಿದ್ದು, ಒಬ್ಬರು ಕಾಣೆಯಾಗಿದ್ದಾರ

19 Feb 2026 12:01 pm
AI Impact Summit 2026: ಭಾರತದ ಭವಿಷ್ಯದ ನೀಲನಕ್ಷೆ ತೆರೆದ ನರೇಂದ್ರ ಮೋದಿ; ಮಾನವ ಕಲ್ಯಾಣವೇ ಗುರಿ

ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಬಹುದಾದ ಅವಾಂತರಗಳ ಬಗ್ಗೆ ಜಗತ್ತು ಆತಂಕಗೊಂಡಿರುವ ಮಧ್ಯೆ, ಭಾರತವು ಮಾನವ ಕಲ್ಯಾಣಕ್ಕಾಗಿ AI ತಂತ್ರಜ್ಞಾನದ ಬಳಕೆಯ ಕರೆ ನೀಡಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್‌ ಶೃಂಗಸಭೆ ಉ

19 Feb 2026 11:03 am
ಕಸದ ರಾಜಕೀಯ: ಆಡಳಿತ ವಿಪಕ್ಷದ ನಡುವೆ ಏಟು ಇದಿರೇಟು, ಏಸ್ಮಾ ಎಚ್ಚರಿಕೆ ಕೊಟ್ಟ ಡಿಕೆಶಿ! ಬಂಧನಕ್ಕೆ ಸಿದ್ದ ಎಂದ ಧೀರಜ್

ರಾಜ್ಯ ರಾಜಕೀಯದಲ್ಲಿ ಕಸದ ಜಟಾಪಟಿ ಜೋರಾಗಿದೆ. ಬೆಂಗಳೂರು ನಗರದ ಕಸವನ್ನು ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬುವುದು ಡಿಸಿಎಂ ಡಿಕೆ ಶಿವಕುಮಾರ್ ಆರೋಪವಾಗಿದೆ. ಈ ಕಾರಣಕ್ಕಾಗಿ ಡಿಕೆ ಶಿವಕುಮ

19 Feb 2026 10:57 am
ಏನದು ಅಮೆರಿಕ-ಇರಾನ್‌ ಜಗಳ ಎಂದು ಯಾರಾದರೂ ಕೇಳಿದರೆ; ಜಗತ್ತಿಗೆ ಬೇಡದ ಈ ಘೋರ ಯುದ್ಧ ಸಾಕು ನಡೆಯದಿದ್ದರೆ

ಇದು ಯುದ್ಧದ ಸಮಯವಲ್ಲ ಎಂಬ ಭಾರತದ ಅಮೂಲ್ಯ ಸಲಹೆ ಕೇವಲ ರಷ್ಯಾ ಮತ್ತು ಉಕ್ರೇನ್‌ಗೆ ಮಾತ್ರವಲ್ಲ, ಜಗತ್ತಿನ ಯಾವುದೇ ಎರಡು ರಾಷ್ಟ್ರಗಳ ನಡುವೆ ಅಥವಾ ರಾಷ್ಟ್ರಗಳ ಗುಂಪುಗಳ ನಡುವೆ ಉಲ್ಬಣಗೊಳ್ಳುವ ಮಿಲಟರಿ ಸಂಘರ್ಷಗಳಿಗೆ ಅನ್ವಯವ

19 Feb 2026 10:30 am
ಒಪ್ಪಂದವೇ ಬುದ್ಧಿವಂತರ ಲಕ್ಷಣ ಎಂದು ಇರಾನ್‌ ಗೆ US ಎಚ್ಚರಿಕೆ; ಯುದ್ಧಕ್ಕೆ ರೆಡಿ ಎಂದ ಇಸ್ರೇಲ್, ಇರಾನ್‌ಗೆ ರಷ್ಯಾ–ಚೀನಾ ಬೆಂಬಲ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ದ ಫಿಕ್ಸ್?

ಇರಾನ್‌-ಅಮೆರಿಕಾ ನಡುವಿನ ಬಿಕ್ಕಟ್ಟು ಸದ್ಯ ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳ ನಡುವಿನ ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಈವಾರಾಂತ್ಯದಲ್ಲಿ ಯುಎಸ್‌ ದಾಳಿ ಮಾಡಬಹುದು ಎಂಬ ಸುದ್ದಿಗಳು ಹರಡುತ್ತಿದ್ದ

19 Feb 2026 10:28 am
Gold Rate Rise : ಚಿನ್ನದ ಬೆಲೆಯಲ್ಲಿ 2290 ರೂ ಜಂಪ್: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ

15420 ಕ್ಕೆ ಇಳಿದಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಮತ್ತೆ ಭಾರಿ ಏರಿಕೆಯಾಗಿದೆ. ಈಗ ಚಿನ್ನದ ಬೆಲೆ 15649 ರೂಗೆ ಏರಿಕೆ ಆಗಿದೆ.

19 Feb 2026 10:01 am
ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 130ಕ್ಕೆ ಏರುವ ನಿರೀಕ್ಷೆ; ಸಮೀಕರಣ ಬದಲಾದರೆ ಒಬ್ಬರಿಗೆ ಕಷ್ಟ, ಮತ್ತೊಬ್ಬರಿಗೆ ಇಷ್ಟ

ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಶೀಘ್ರದಲ್ಲೇ ಸಂಖ್ಯಾಬಲಗಳು ಏರುಪೇರಾಗುವ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ ಒಟ್ಟು 37 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಬಳಿಕ ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಸ

19 Feb 2026 9:41 am
“ಜಗತ್ತಿನ ಪಾಲಿಗೆ ಕಾಮಧೇನುವಾದ ಶ್ರೀರಾಮಕೃಷ್ಣಾರು” : ಜಯಂತಿಯ ಸಂದರ್ಭದಲ್ಲಿ ನೆನೆಯಬೇಕಾದುದೇನು..

ಶ್ರೀರಾಮಕೃಷ್ಣ ಪರಮಹಂಸರು ಒಬ್ಬರು ವ್ಯಕ್ತಿಯಾಗಿರದೆ, ಶಕ್ತಿಯಾಗಿದ್ದು ಹೇಗೆ, ಅವರ ಸಂದೇಶಗಳು ಜೀವನವನ್ನು ಸುಗಮಗೊಳಿಸುವುದು ಹೇಗೆ ಎಂಬ ವಿವರವನ್ನು ಲೇಖಕರಾದ ಗೀತಾ ಪ್ರವೀಣ್ ಭಟ್ ಇಲ್ಲಿ ವಿವರಿಸಿದ್ದಾರೆ.

19 Feb 2026 9:00 am
ಭಾರತಕ್ಕೆ ನರೇಂದ್ರ ಮೋದಿ ನಾಯಕತ್ವ ಮೆಚ್ಚಿದ ಸ್ವಿಡನ್‌ ಉಪ ಪ್ರಧಾನಿ; ಎಬ್ಬಾ ಬುಷ್‌ ಹೊಗಳಿಕೆ ಅಬ್ಬಬ್ಬಾ

ಭಾರತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವ ಕೊಂಡಾಡುತ್ತದೆ. ಅನೇಕ ಜಾಗತಿಕ ನಾಯಕರು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚುತ್ತಾರೆ.ಈ ಸಾಲಿಗೆ ಇದೀಗ ಸ್ವಿಡನ್‌ ಉಪ ಪ್ರಧಾನಿ

19 Feb 2026 8:31 am
2025ರಲ್ಲಿ 2,500ಕ್ಕೂ ಹೆಚ್ಚು ಭಾರತೀಯರನ್ನು ತೆಗೆದುಹಾಕಿದ ಕೆನಡಾ; ವಲಸೆ ನೀತಿಯಲ್ಲಿ ಅಮೆರಿಕವೇ ಮಾದರಿ!

ಕಠಿಣ ವಲಸೆ ನೀತಿಗಳನ್ನು ಜಾರಿಗೊಳಿಸುವಲ್ಲಿ ಅಮೆರಿಕವನ್ನು ಮಾದರಿಯನ್ನಾಗಿಸಿಕೊಂಡಿರುವ ಕೆನಡಾ, ತನ್ನ ವಲಸೆ ನೀತಿಯಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಅದರಂತೆ 2025ರಲ್ಲಿ ಕೆನಡಾ ಬರೋಬ್ಬರಿ 18,500ಕ್ಕೂ ಹೆಚ್ಚು ವಲಸಿಗರನ್ನು ತೆಗ

19 Feb 2026 7:43 am
ಕೌಟುಂಬಿಕ ಹಿಂಸೆ ಕಾನೂನುಬದ್ಧಗೊಳಿಸಿದ ತಾಲಿಬಾನ್;‌ ಹೆಂಡತಿಯ ಮೂಳೆ ಮುರಿಯದ ಹಾಗೆ ಗಂಡ ಹೊಡೆಯಬಹುದಂತೆ!

ಜಗತ್ತು ಒಂದು ದಿಕ್ಕಿನತ್ತ ಸಾಗಿದರೆ ಅಫ್ಘಾನಿಸ್ತಾನ ಮತ್ತೊಂದು ದಿಕ್ಕಿನೆಡೆ ಸಾಗುತ್ತದೆ. ಜಗತ್ತು ಆಧುನಿಕತೆಗಾಗಿ ಹಾತೋರೆದರೆ, ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿ ಮಧ್ಯಯುಗೀನ ಕಾಲಕ್ಕೆ ಹಿಂತಿರುಗಲು ತುದಿಗಾಲ ಮೇಲೆ ನಿಂ

19 Feb 2026 6:46 am
ಎಸ್ಸೆಸ್ಸೆಲ್ಸಿಗೂ ಬಂತು ಚಿನ್ನದ ಪದಕ ಬಹುಮಾನ : ಬಾಗಲಕೋಟೆಯ ಅಮೀನಗಡದ ಶಾಲೆಯಲ್ಲಿ ಶಿಕ್ಷಕರಿಂದ ಘೋಷಣೆ

ವಿದ್ಯಾರ್ಥಿಗಳು ಛಲದಿಂದ ಓದಿ ಶಾಲೆ-ಊರು-ಜಿಲ್ಲೆಗೆ ಕೀರ್ತಿ ತರಬೇಕೆಂಬ ಉದ್ದೇಶದಿಂದ ಬಾಗಲಕೋಟೆಯ ಅಮೀನಗಡದ ಶಾಲೆಯಲ್ಲಿ ವಿಶೇಷ ಪ್ರಯೋಗಗಳನ್ನು ಮಾಡಲಾಗುತ್ತಿದ್ದು, ಸರಿ ಉತ್ತರೆ ಕೊಟ್ಟರೆ ನಗದು ಬಹುಮಾನ ನೀಡಲಾಗುತ್ತಿತ್ತು.

19 Feb 2026 6:45 am
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಗ್ರಹಣ; ಕಾಮಗಾರಿ ವಿಳಂಬಕ್ಕೆ ಯಾರು ಹೊಣೆ? ರೈಲು ಸಂಪರ್ಕದ ಕನಸು ನನಸಾಗಲಿ

ರೈಲು ಸಂಪರ್ಕ ಯಾವುದೇ ರಾಜ್ಯದ ಅಭಿವೃದ್ಧಿಗೆ ಪ್ರಾಥಮಿಕ ಅಂಶ. ಸದೃಢ ರೈಲು ಜಾಲ ಹೊಂದಿರುವ ರಾಜ್ಯಗಳಲ್ಲಿ ಅಭಿವೃದ್ಧಿಯ ವೇಗವೂ ಹೆಚ್ಚಿರುತ್ತದೆ. ಆದರೆ ಕರ್ನಾಟಕದಲ್ಲಿ ರೈಲವೆ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದ್ದು, ಇದು

19 Feb 2026 5:08 am
ಮಹಿಳೆಯರಿಗೆ ಉಚಿತ ಬಸ್ `ಶಕ್ತಿ' ಯೋಜನೆ- ನಿಗಮಕ್ಕೆ ಸರ್ಕಾರ ನೀಡಬೇಕಾದ ಬಾಕಿ ಹಣವೆಷ್ಟು?: ಮಾಹಿತಿ ಕೇಳಿದೆ ಹೈಕೋರ್ಟ್

Karnataka High Court To State Government- ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಎತ್ತಿಕೊಂಡಿರುವ ಹೈಕೋರ್ಟ್ ಇದೀಗ ಶಕ್ತಿ ಯೋಜನೆ ವಿಚಾರವಾಗಿ ಸರ್ಕಾರ

18 Feb 2026 11:32 pm
ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕೋಡಿಶ್ರೀ ಭವಿಷ್ಯ: ಯುಗಾದಿ ಬಳಿಕ ಅವರಾಗಿಯೇ ಬಿಟ್ಟರೆ ಆಗುತ್ತೆ!

ಸಿಎಂ ಸ್ಥಾನ ಬದಲಾವಣೆ ಚರ್ಚೆ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾಎ. ಅವರಾಗಿಯೇ ಬಿಟ್ಟರೆ ಮಾತ್ರ ಆಗುತ್ತದೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಆಯ್ತು, ಬಜೆಟ್‌ ಆಯ್ತು, ಯುಗಾದಿಯೂ ಆಗಲಿದೆ. ರಾಜಕೀಯದಲ್ಲಿ ಯಾವುದೇ ಸ

18 Feb 2026 11:24 pm
T20 World Cup- ಹಳಿ ತಪ್ಪಿದ್ದ ಭಾರತಕ್ಕೆ ಆಸರೆಯಾದ ಶಿವಂ ದುಬೆ ಆಲ್ರೌಂಡ್ ಆಟ: ಮನಗೆದ್ದ ನೆದರ್ಲೆಂಡ್ ಹೋರಾಟ

ಶಿವಂ ದುಬೆ ಅವರ ಆಲ್ರೌಂಡ್ ಆಟದ ನೆರವಿನಿಂದ ಐಸಿಸಿ 2026ರ ಗುಂಪು ಹಂತದ ಕೊನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ ತಂಡವನ್ನು 17 ರನ್ ಅಂತರದಿಂದ ಸೋಲಿಸಿದ ಭಾರತ ಎ ಬಣದಲ್ಲಿ ಅಜೇಯವಾಗಿ ಮೊದಲನೇ ಸ್ಥಾನಿಯಾಗಿ ಸೂಪರ್ 8 ಪ್ರವೇಶ

18 Feb 2026 10:51 pm
T20 World Cup- ಸೂಪರ್ 8 ಹಂತಕ್ಕೆ ವೇದಿಕೆ ಸಿದ್ಧ; ಟೀಂ ಇಂಡಿಯಾ ಪಂದ್ಯಗಳು ಯಾವಾಗ? ಹೀಗಿದೆ ವೇಳಾಪಟ್ಟಿ

ಐಸಿಸಿ ನ ಗುಂಪು ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಾ ಬಂದಿದ್ದು ನಾಲ್ಕೂ ಬಣಗಳ ಮೊದಲೆರಡು ಸ್ಥಾನಿಗಳು ಯಾರಾಗುತ್ತಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೀಗಾಗಿ ಸೂಪರ್ 8 ಹಂತದ ಯೂ ಬಿಡುಗಡೆಯಾಗಿದೆ. ಎ ಬಣದಿಂದ ಪ್ರಥಮ ಸ್ಥಾ

18 Feb 2026 10:15 pm
KSRTC ಸೇರಿ 4 ಸಾರಿಗೆ ನಿಗಮಗಳ ನೌಕರರಿಗೆ ಗುಡ್‌ನ್ಯೂಸ್‌: 26 ತಿಂಗಳ ಬಾಕಿ ವೇತನ ಬಿಡುಗಡೆಗೆ ಕರ್ನಾಟಕ ಸರ್ಕಾರ ಆದೇಶ

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ 4 ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 26 ತಿಂಗಳ ಹಿಂಬಾಕಿ ವೇತನ ಬಿಡುಗಡೆಗೆ ಆದೇಶ ಮಾಡಿದೆ. 2025 ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಚರ್ಚೆಗೆ

18 Feb 2026 9:29 pm
ನಿಮ್ಮ ಕಸ, ಅನುದಾನ ಎರಡೂ ಬೇಡ; ಎಚ್ಚರಿಕೆ, ಬೆದರಿಕೆಗೆ ನಾನು ಜಗ್ಗಲ್ಲ - ಡಿಕೆ ಶಿವಕುಮಾರ್‌ಗೆ ಧೀರಜ್ ಮುನಿರಾಜು ಟಾಂಗ್

ಬೆಂಗಳೂರು ಕಸ ವಿಲೇವಾರಿ ಮಾಡುವುದನ್ನ ತಡೆ ಹಿಡಿದ ಬಿಜೆಪಿ ಶಾಸಕರ ವಿರುದ್ಧ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಪ್ರತಿಕ್ರಿಯೆ ನೀಡಿದ್ದು, ನಾವು ಯಾವ ಎಚ್ಚರಿಕೆ, ಬೆದರಿಕೆಗೂ

18 Feb 2026 9:14 pm
Ranji Trophy- 802 ರನ್ ಮುನ್ನಡೆಯಿದ್ದರೂ ಡಿಕ್ಲೇರ್ ಮಾಡದ ಕರ್ನಾಟಕ! ಉತ್ತರಾಖಂಡಕ್ಕೆ ಗೆಲ್ಲುವ ದಾರಿ ಬಂದ್

ಲಖನೌ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಸರ್ವತೋಮುಖ ಪ್ರದರ್ಶನ ತೋರಿರುವ ಕರ್ನಾಟಕ ತಂಡ 503 ರನ್ ಗಳ ಬೃಹತ್ ಪ್ರಥಮ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್ ಟಿಕೆಟ್ ಪಕ್ಕಾ ಮಾಡಿಕೊಂಡಿದೆ. ಉತ್ತರಾಖಂಡ ತಂಡವನ್ನು

18 Feb 2026 8:27 pm
ಧರ್ಮಸ್ಥಳ ವಿರುದ್ಧ ವಿಡಿಯೋ: ಯುಟ್ಯೂಬರ್‌ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌; ಸಂತೋಷ್‌ ಮರ್ದಾಳನ ಬಂಧಿಸಿದ ಪೊಲೀಸರು

ಧರ್ಮಸ್ಥಳದ ವಿರುದ್ಧ ಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ ವಿಡಿಯೋ ಮಾಡಿದ ಹಿನ್ನೆಲೆ ಸಂಚಾರಿ ಸ್ಟೂಡಿಯೋ ಯೂಟ್ಯೂಬ್‌ ಚಾನೆಲ್‌ನ ಸಂತೋಷ್‌ ಮರ್ಧಾಳ ಅವನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಕೋರ್ಟ್‌ 30 ದಿನ ಜೈಲು ಶಿಕ್ಷೆ ವಿಧಿ

18 Feb 2026 7:38 pm
ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ಕೇರಳ ಸರಕಾರ ತೀರ್ಮಾನ

ಕೇರಳ ರಾಜ್ಯ ಸಚಿವ ಸಂಪುಟ ಸಭೆ ಕೆ-ಟೆಟ್‌ ಇಲ್ಲದ ಶಿಕ್ಷಕರನ್ನು ಕಾಯಂಗೊಳಿಸಲು ನಿರ್ಧರಿಸಿದೆ. ​​​ಶಿಕ್ಷಕರು ಎರಡು ವರ್ಷದ ಒಳಗೆ ಕೆ-ಟೆಟ್‌ ಪಡೆದರೆ ಸಾಕು. ಕೆ-ಟೆಟ್‌ ಇಲ್ಲದಿದ್ದರೂ ಬಡ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಚುನಾ

18 Feb 2026 7:33 pm
T20 World Cup- ಅಭಿಷೇಕ್ ಶರ್ಮಾ `ಹ್ಯಾಟ್ರಿಕ್ ಶೂನ್ಯ'! ನೆದರ್ಲೆಂಡ್ ವಿರುದ್ಧವೂ ಭಾರತದ ಸ್ಫೋಟಕ ಬ್ಯಾಟರ್ ವಿಫಲ

ಐಸಿಸಿ 2026 ಟೂರ್ನಿಯಲ್ಲಿ ಭಾರತದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರ ದಯನೀಯ ವೈಫಲ್ಯ ಮುಂದುವರಿದಿದೆ. ಅಮೆರಿಕ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಶೂನ್ಯ ರನ್ ಗಳಿಗೆ ಒಟಾಗಿದ್ದ ಅವರು ಇದೀಗ ನೆದರ್ಲೆಂಡ್ ವಿರುದ್ಧವೂ ಖಾತೆ

18 Feb 2026 7:23 pm
ದಿನನಿತ್ಯ ಮಾಡುವ ಈ ತಪ್ಪುಗಳೇ ಬೊಜ್ಜು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ| Dr. Shankar V

ದಿನನಿತ್ಯ ಮಾಡುವ ಈ ತಪ್ಪುಗಳೇ ಬೊಜ್ಜು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ| Dr. Shankar V

18 Feb 2026 6:45 pm
ಈಶ್ವರ್ ಖಂಡ್ರೆ ಕೈಸೇರಿದ ತಜ್ಞರ ಸಮಿತಿ ಪ್ರಾಥಮಿಕ ವರದಿ: ಬಂಡೀಪುರ, ನಾಗರಹೊಳೆ ಸಫಾರಿ ಹಂತಹಂತವಾಗಿ ಪುನಾರಂಭ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036ಚದರ ಕಿಲೋ ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ ಆಗಿದೆ. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್

18 Feb 2026 6:34 pm
ಬೆಂಗಳೂರಿನ 4 ಖಾಸಗಿ ಆಸ್ಪತ್ರೆಗಳಲ್ಲಿ BPL ಕಾರ್ಡ್‌ ಇದ್ದರೆ ಉಚಿತ ಚಿಕಿತ್ಸೆ: ಆರೋಗ್ಯ ಇಲಾಖೆ ಆದೇಶ; ರೆಫರಲ್ ಲೆಟರ್ ಬೇಕಿಲ್ಲ

ಬೆಂಗಳೂರು ಹಾಗೂ ಸುತ್ತಮುತ್ತ ಊರುಗಳ ಜನರಿಗೆ ಆರೋಗ್ಯ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ಪ್ರತಿಷ್ಠಿತ 4 ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕಾರ್ಡ್‌ ಇದ್ದರೆ ಉಚಿತ ಚಿಕಿತ್ಸೆ ಸಿಗಲಿದೆ. ಆಯುಷ್ಮಾನ್‌ ಯೋಜನೆಯಡಿ ಖಾಸಗಿ ಆಸ್ಪ

18 Feb 2026 6:06 pm
ಬೆಂಗಳೂರಿನಲ್ಲಿ ಮತ್ತೆ ಕಸದ ತಲೆನೋವು: ವಿಲೇವಾರಿಗೆ ಬಿಜೆಪಿ ವಿರೋಧ ಏಕೆ, ವೈಫಲ್ಯ ಯಾರದ್ದು?

ಬೆಂಗಳೂರಿನಲ್ಲಿ ಮತ್ತೆ ಕಸದ ತಲೆನೋವು ಶುರುವಾಗುವ ಎಲ್ಲಾ ಸಾಧ್ಯತೆಗಳು ಇವೆ. ನಗರದ ಕಸ ವಿಲೇವಾರಿಗೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರೆ ಇದಕ್ಕೆ ಡಿಕೆ ಶಿವಕುಮಾರ್ ಅವರು ತೀವ್ರ ರೀತಿಯಲ್ಲಿ ತಿರುಗೇಟು ನೀಡಿ

18 Feb 2026 5:58 pm
ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ 5% ಕೋಟಾ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಸರ್ಕಾರವು ಸರ್ಕಾರವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತಿದ್ದ ಶೇಕಡಾ 5 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದೆ. 2014 ರ ಹಿಂದಿನ ನಿರ್ಧಾರಗಳು ಮತ

18 Feb 2026 5:32 pm
US-ಇರಾನ್ ಬಿಕ್ಕಟ್ಟಿನ ಮಧ್ಯೆ 4 ದಶಕದ ಬಳಿಕ ಫಸ್ಟ್‌ ಟೈಂ ಹೊರ್ಮುಜ್ ಜಲಸಂಧಿ ತಾತ್ಕಾಲಿಕ ಸ್ಥಗಿತ: ಜಾಗತಿಕ ಮಾರುಕಟ್ಟೆಗೆ ಹೊಡೆತದ ಆತಂಕ

ಅಮೆರಿಕಾ ಇರಾನ್‌ ನಡುವಿನ ಬಿಕ್ಕಟ್ಟಿನ ನಡುವೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ. ಈ ನಿರ್ಧಾರವೇನೂ ತಾತ್ಕಾಲಿಕವಾಗಿಯೇ ಆಗಿದ್ದರೂ ಈ ನಡೆ ಮಾತ್ರ ಅಪರೂಪವಾಗಿದ್ದು, ಸುಮಾರು 4 ದಶಕಗಳಿಂದ ಇ

18 Feb 2026 5:03 pm
ಮೊದಲ ಬಾರಿ ರಣಜಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ ಜಮ್ಮು ಕಾಶ್ಮೀರ!; ಘಟಾನುಘಟಿಗಳಿದ್ದರೂ ಎಡವಿತು ಬಲಿಷ್ಠ ಬಂಗಾಳ

Jammu And Kashmir Cricket Team- ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡ ಇದೀಗ ಮೊದಲ ಬಾರಿಗೆ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ. ಬಲಿಷ್ಠ ಬಂಗಾಳ ತಂಡದ ವಿರುದ್ಧ ನಡೆ

18 Feb 2026 4:51 pm
ಗೌರವದಿಂದ ಇದ್ದರೆ ಸರಿ, ಇಲ್ಲಾಂದ್ರೆ ಬಿಜೆಪಿ ಕಚೇರಿ ಮುಂದೆ ಕಸ ಸುರಿಸ್ತೇನೆ: ಡಿಕೆಶಿ ಖಡಕ್ ಎಚ್ಚರಿಕೆ

ನಗರದ ಘನತ್ಯಾಜ್ಯವನ್ನು ಬೆಂಗಳೂರು ಹೊರ ವಲಯದಲ್ಲಿ ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಗೌರವದಿಂದ ಇದ್ದರೆ ಸರಿ, ಇಲ

18 Feb 2026 4:03 pm
ಬೆಂಗಳೂರಲ್ಲಿ ವೃದ್ಧರಿಗೆ ಸ್ವತಃ ಮಕ್ಕಳಿಂದಲೇ ಹೆಚ್ಚಿದ ಕಿರುಕುಳ: ಸಹಾಯವಾಣಿಗೆ ಕರೆಗಳ ಸರಮಾಲೆ

ಬೆಂಗಳೂರಿನ ಅಪರಾಧ ಪ್ರಕರಣಗಳಲ್ಲಿ ಇತ್ತೀಚೆಗೆ ಬೆಚ್ಚಿ ಬೀಳಿಸುತ್ತಿರುವ ಘಟನೆಗಳು, ಮಕ್ಕಳಿಂದಲೇ ತಂದೆತಾಯಿಯರ ಕೊಲೆಗಳಾಗುತ್ತಿವೆ, ಆಸ್ತಿ-ಹಣಕಾಸಿನ ವಿಚಾರಕ್ಕಾಗಿ ಈ ಹಾದಿ ಹಿಡಿಯುತ್ತಿದ್ದು, ಹಿರಿಯರು ರಕ್ಷಣೆಗಾಗಿ ಸಹಾಯ

18 Feb 2026 4:02 pm
ಗುರ್ಗಾಂವ್: ವ್ಯಾಲಂಟೈನ್ಸ್‌ ಡೇ ಆಚರಿಸಿಕೊಂಡು ಪತ್ನಿ ಕಥೆಯನ್ನೇ ಮುಗಿಸಿದ ಪತಿ; ಸಂಶಯವೇ ಮುಳುವಾಯ್ತಾ?

ಪತ್ನಿಯ ಜೊತೆ ವ್ಯಾಲಂಟೈನ್ಸ್‌ ಡೇ ಆಚರಿಸಿಕೊಂಡು, ನಂತರ ಆಕೆಯ ಕಥೆಯನ್ನೇ ಮುಗಿಸಿದ್ದಾನೆ ಪತಿ. ಪತ್ನಿಯ ಮೇಲಿನ ಸಂಶಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಇಂತಹದ್ದೊಂದು ಘಟನೆ ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಚ

18 Feb 2026 3:39 pm
ಸಚಿವರ ಕಚೇರಿಯಲ್ಲಿ ಕಳ್ಳತನ ಪ್ರಕರಣ ಬಹಿರಂಗ ಬೆನ್ನಲ್ಲೇ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ! ಸರ್ಕಾರದ ನಡೆಗೆ ಆಕ್ರೋಶ

ರಾಜ್ಯದ ಶಕ್ತಿ ಸೌಧ ಎಂದೇ ಕರೆಯಲ್ಪಡುವ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇತ್ತೀಚೆಗೆ ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಮಾಧ್ಯಮಗಳ ವರದಿಯಿಂದ ಇದು ಬಹಿರಂ

18 Feb 2026 2:34 pm
ಬೊಂಬಾಟ್ ಲೈಫ್‌, 2.9ಕೋಟಿ ಸಂಬಳ ಆದ್ರೂ US ಬಿಡೋ ಆಲೋಚನೆ: 12ವರ್ಷ USನಲ್ಲಿದ್ದ ಬಳಿಕ ಭಾರತಕ್ಕೆ ಮರಳಲು ಮುಂದಾದ NRI, ಯಾಕೆ ಗೊತ್ತಾ?

ಅಮೆರಿಕನ್‌ ವೀಸಾ ಹಾಗೂ ಅಲ್ಲಿನ ಜೀವನವನ್ನು ಅನುಭವಿಸಬೇಕು ಎಂಬುದು ಸಾವಿರಾರು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿರುವ ಭಾರತೀಯ NRIಗಳು US ತೊರೆದು ಭಾರತಕ್ಕೆ ಬರುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಹೀಗೆ US ನಲ್

18 Feb 2026 2:30 pm
ರಾಜ್ಯಸಭಾ ಚುನಾವಣೆ ಘೋಷಣೆ: 10 ರಾಜ್ಯಗಳ 37 ಸ್ಥಾನಗಳಿಗೆ ಮಾರ್ಚ್‌ 16 ಕ್ಕೆ ಮತದಾನ; ಎಲ್ಲೆಲ್ಲಿ?

ರಾಜ್ಯಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಫೆಬ್ರವರಿ ಕೊನೆಯ ವಾರ ಅಧಿಸೂಚನೆ ಹೊರಡಿಸಲಿದ್ದು, ಮಾರ್ಚ್‌ 16 ರಂದು ಮತದಾನ ಇರಲಿದೆ. ಶರದ್ ಪವಾರ್, ಅಭಿಷೇಕ್‌ ಮನುಸಂಘ್ವಿ ಸೇರಿ 10 ರಾಜ್ಯಗಳ 37 ಸದಸ್ಯರ ಅವಧಿ

18 Feb 2026 2:29 pm
ಪ್ರಿಡ್ಜ್ ಸ್ಟೋರೇಜ್‌ನಲ್ಲಿ ಹುಳ-ಕೊಳೆತ ವಾಸನೆ! ಬೆಂಗಳೂರು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ ಗೆ ದಂಡ ವಿಧಿಸಿದ ಜಿಬಿಎ

ಆಹಾರ ಮಳಿಗೆ, ಹೋಟೆಲ್‌ಗಳ ಅಶುಚಿತ್ವದ ಹಿನ್ನೆಲೆ ದಾಳಿ ಮಾಡಿದ ಜಿಬಿಎ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್‌ಗೆ 1 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ.

18 Feb 2026 2:27 pm
ನಿತಾಯ್ ರಾಯ್ ಚೌಧರಿ; ತಾರಿಕ್‌ ರೆಹಮಾನ್‌ ನೇತೃತ್ವದ ಬಾಂಗ್ಲಾದೇಶ ಸಂಪುಟದ ಏಕೈಕ ಹಿಂದೂ ಸಚಿವ; ಯಾರಿವರು?

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ತಾನೆ ನೆರೆ ರಾಷ್ಟ್ರದಲ್ಲಿ ಸರ್ಕಾರ ಬದಲಾಗಿದ್ದು, ತಾರಿಕ್‌ ರೆಹಮಾನ್‌ ನೂತನ ಪ್ರಧಾನಮಂತ್ರಿಯ

18 Feb 2026 2:02 pm
Karnataka Weather: ವಾಯುಭಾರ ಕುಸಿತ: ದಕ್ಷಿಣ ಕನ್ನಡ, ಮಲೆನಾಡಲ್ಲಿ ಮಳೆಯಾಗುವ ಮುನ್ಸೂಚನೆ

ಭಾರಿ ಬಿಸಿಲಿಂದ ಕಂಗೆಟ್ಟಿರುವ ಕರಾವಳಿ ಜನರಿಗೆ, ಹಾಗೂ ಮಳೆಗಾಗಿ ಎದುರು ನೋಡುತ್ತಿರುವ ಕಾಫಿ ಬೆಳೆಗಾರರಿಗೆ ಮಳೆಯ ಸಿಹಿಸುದ್ದಿ ಸಿಕ್ಕಿದೆ. ಇನ್ನು 2-3 ದಿನಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಎಲ್ಲೆಲ್ಲಿ ಎಂಬ ವಿವ

18 Feb 2026 1:38 pm
ಫಾರಿನ್‌ನಲ್ಲಿ ಮೇಘನಾ ಶಂಕ್ರಪ್ಪ ಮ್ಯಾರೇಜ್ ಆನಿವರ್ಸರಿ

ಫಾರಿನ್‌ನಲ್ಲಿ ಮೇಘನಾ ಶಂಕ್ರಪ್ಪ ಮ್ಯಾರೇಜ್ ಆನಿವರ್ಸರಿ

18 Feb 2026 1:00 pm
ಬೆಂಗಳೂರಿನಲ್ಲಿ ನಟಿ ವಾಶ್‌ ರೂಂನಲ್ಲಿದ್ದಾಗ ವಿಡಿಯೋ ರೆಕಾರ್ಡ್‌, ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಘಟನೆ: ಸೈಬರ್‌ ಕ್ರೈಂ ಪೊಲೀಸರಿಗೆ ನಟಿ ದೂರು

ಬೆಂಳೂರಿನಲ್ಲಿ ಇತ್ತೀಚೆಗೆ ಸೈಬರ್‌ ಕ್ರೈಂ ಹಾಗೂ ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು ಅತ್ಯಂತ ಕೀಳು ಮಟ್ಟಕ್ಕೆ ಇಳಿಯುತ್ತಿರುವವರ ಘಟನೆಗಳು ಬೆಳಕಿಗೆ ಬರುತ್ತಿದ್ದು, ಸದ್ಯ ಈ ಬ್ಲ್ಯಾಕ್‌ ಮೇಲ್‌ಗೆ ಕನ್ನಡದ ಕಿರುತೆರೆ ನಟಿಯ

18 Feb 2026 12:56 pm
ಮಹಿಳೆಯ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನ ಅಲ್ಲ ಎಂಬ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ರದ್ದುಗೊಳಿಸಿದ ಸುಪ್ರೀಂಕೋರ್ಟ್‌

ಅತ್ಯಾಚಾರ ಯತ್ನದ ಕಾನೂನಾತ್ಮಕ ವಿಶ್ಲೇಷಣೆ ಕುರಿತು ಕಳೆದ ವರ್ಷ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ವಿವಾದಾತ್ಮಕ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್‌, ಮಹಿಳೆಯ ಲಾಡಿ ಬಿಚ್ಚುವುದನ್ನು ಅತ್ಯಾಚಾರ ಪ್ರಯತ್ನ ಎಂದು

18 Feb 2026 12:27 pm
ದಾವಣಗೆರೆ ಬೈಎಲೆಕ್ಷನ್ : ಶಾಮನೂರು ಫ್ಯಾಮಿಲಿ ಪಾರುಪತ್ಯಕ್ಕೆ ಬ್ರೇಕ್? ಕಾಂಗ್ರೆಸ್ ಟಿಕೆಟ್ ಫೈಟ್ ಕೊತಕೊತ

Davanagere South By Election : ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ಫೈಟ್ ಕಾಂಗ್ರೆಸ್ಸಿನಲ್ಲಿ ಜೋರಾಗಿ ನಡೆಯುತ್ತಿದೆ. ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎನ್ನ

18 Feb 2026 12:15 pm
ಕಮಲ ದಳದಲ್ಲಿ 2028 ಕ್ಕೆ ಸಿಎಂ ಯಾರೆಂಬ ಚರ್ಚೆಯಿಂದ ಮೈತ್ರಿಗೆ ಎದುರಾಗಿದೆ ಆಪತ್ತು

ಚುನಾವಣೆಗೆ ಎರಡು ವರ್ಷಕ್ಕೂ ಅಧಿಕ ಸಮಯ ಬಾಕಿ ಇದೆ. ಹೀಗಿರುವಾಗ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಸಿಎಂ ಯಾರು ಎಂಬ ಚರ್ಚೆ ನಡೆಯುತ್ತಿದೆ. ಸದ್ಯ ಕೇಂದ್ರ ಸಚಿವರಾಗಿರುವ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಂದಿನ ಸಿಎಂ ಎಂದು ಬಿಂಬಿ

18 Feb 2026 12:03 pm
ʼUS ಮಿಲಿಟರಿ ಮತ್ತೆ ಮೇಲೆಳದಂತೆ ಹೊಡೆಯುತ್ತೇವೆʼ-ಖಮೇನಿ: ಇರಾನ್‌ ಸಮೀಪ‌ USನ 50 ಫೈಟರ್‌ ಜೆಟ್‌ ನಿಯೋಜನೆಗೆ ಸುಪ್ರೀಂ ಲೀಡರ್‌ ಎಚ್ಚರಿಕೆ

ಇರಾನ್‌ ಹಾಗೂ ಅಮೆರಿಕಾ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಜಿನಿವಾದಲ್ಲಿ 2ನೇ ಸುತ್ತಿನ ಮಾತುಕತೆಗಳು ನಡೆದಿದ್ದು, ಯಾವುದೇ ತಾರ್ಕಿತ ಅಂತ್ಯವನ್ನು ಕಾಣದೇ ಅಂತ್ಯವಾಗಿದೆ. ಈ ಕುರಿತು ಅಮೆರಿಕಾದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ

18 Feb 2026 11:55 am
Gold Rate : ಚಿನ್ನದ ಬೆಲೆ ಇಂದು ತಟಸ್ಥ: ಬೆಳ್ಳಿ ಬೆಲೆ ಎರಡುವರೇ ಲಕ್ಷಕ್ಕೆ ಇಳಿಕೆ!

ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗುತ್ತಿದೆ. ಬಂಗಾರದ ಚಿನ್ನದ ಬೆಲೆ 14 ಸಾವಿರಕ್ಕೆ ಇಳಿಕೆಯಾಗಿರುವುದು ಚಿನ್ನಾಭರಣ ಪ್ರಿಯರಿಗೆ ಶುಭ ದಿನಗಳಾಗಿವೆ.

18 Feb 2026 11:44 am
ವಿದೇಶಕ್ಕೆ ಹಾರಿದ ಕೈ ಶಾಸಕರ ಮೇಲೆ ಹೈಕಮಾಂಡ್ ಹಾಗೂ ಡಿಕೆಶಿ ಬಣದ ಕಣ್ಣು! ಸುತ್ತಾಟಕ್ಕೆ ಹೋದರೂ ಇಲ್ಲ ನೆಮ್ಮದಿ

ರಾಜ್ಯ ಈಗಾಗಲೇ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕಾಂಗ್ರೆಸ್‌ ಶಾಸಕರು ವಿದೇಶ ಪ್ರಯಾಣ ಬೆಳೆಸಿದ್ದಾರೆ. ಇದು ಸದ್ಯ, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯನ್ನುಂಟು ಮಾಡಿದ್ದು, ಕೆಲ ಶಾಸಕರು ಇದು ಅವರ ವೈಯಕ್ತಿಕ ಪ್ರವಾಸ ಎಂದು ಹೇಳು

18 Feb 2026 10:26 am
ಇದಕ್ಕಿಂತ ಸ್ಪಷ್ಟವಾಗಿ ಹೇಳಲು ಬರಲ್ಲ; ಭಾರತದಿಂದ ಪಾಕಿಸ್ತಾನ ಪರಮಾಣು ಸೌಲಭ್ಯಕ್ಕೆ ಧಕ್ಕೆ ನಿಜ ಎಂದ ಟಾಮ್‌ ಕೂಪರ್‌!

ಶಂಖದಿಂದ ಬಂದರೆನೇ ತೀರ್ಥ ಎನ್ನುವ ಹಾಗೆ, ಪಾಕಿಸ್ತಾನಕ್ಕೆ ಪಶ್ಚಿಮದಿಂದ ಬರುವ ಆದೇಶಗಳು, ವರದಿಗಳೇ ವೇದವಾಕ್ಯ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಭಾರತವು ಕಿರಾನಾ ಹಿಲ್ಸ್‌ ಪರಮಾಣು ಸೌಲಭ್ಯಕ್ಕೆ ಧಕ್ಕೆ ತಂದಿ

18 Feb 2026 10:19 am
ಫೈರ್‌ ಮೆನ್‌ ಹುದ್ದೆಯನ್ನು ಫೈರ್‌ ಫೈಟರ್‌ ಎಂದು ಬದಲಿಸಿದ ಅಗ್ನಿಶಾಮಕ ಇಲಾಖೆ: ಮಹಿಳೆಯರಿಗೆ ಸಿಗಲಿದ್ಯಾ ಅವಕಾಶ?

ರಾಜ್ಯದಲ್ಲಿ ಅಗ್ನಿಶಾಮಕ ಇಲಾಖೆ ಆರಂಭವಾಗಿ ಸುಮಾರು 8 ದಶಕಗಳು ಕಳೆದಿದ್ದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್‌ ಫೈಟರ್‌ ಸಹ ನೇಮಕವಾಗಿರಲಿಲ್ಲ. ಇದೀಗ ಈ ಪರಿಸ್ಥಿತಿ ಬದಲಾಗುವ ಸಮಯ ಬಂದಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಅಗ್

18 Feb 2026 9:59 am
ಸಿಎಂ ಬದಲಾವಣೆ : ಗುರುಗಳು ಜಪಕ್ಕೆ ಕೂತಿದ್ದಾರೆ, 3ನೇ ಡೇಟ್ ರಹಸ್ಯ ಬಿಚ್ಚಿಟ್ಟ- ಇಕ್ಬಾಲ್ ಹುಸೇನ್

Karnataka CM Race : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತೆ ಜೋರಾಗಿ ಸಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಇಕ್ಬಾಲ್ ಹುಸೇನ್, ಎರಡು ಡೇಟ್ ಮಿಸ್ ಆಗಿರಬಹುದು, ಮೂರನೇ ಡೇಟ್ ನಲ್ಲಿ ನಮ್

18 Feb 2026 9:33 am
ಹೊಸ ಜೀವನ ಆರಂಭಿಸಿದ ತಂಗಿ ಬಗ್ಗೆ ಅಭಿಷೇಕ್ ರಾಮ್‌ದಾಸ್‌ ಭಾವುಕ ಪೋಸ್ಟ್

ಹೊಸ ಜೀವನ ಆರಂಭಿಸಿದ ತಂಗಿ ಬಗ್ಗೆ ಅಭಿಷೇಕ್ ರಾಮ್‌ದಾಸ್‌ ಭಾವುಕ ಪೋಸ್ಟ್

18 Feb 2026 9:13 am
ನರೇಂದ್ರ ಮೋದಿ ಪತ್ರ ತಾರಿಕ್‌ ರೆಹಮಾನ್‌ ಕೈಗಿಟ್ಟ ಓಂ ಬಿರ್ಲಾ, ಸಂಬಂಧ ಸರಿ ಆಯ್ತದೆ ಸುಮ್ಕಿರ್ಲಾ; ಭಾರತ-ಬಾಂಗ್ಲಾ ಹೊಸ ಅಧ್ಯಾಯ?

ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ), ಪಕ್ಷದ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವರನ್ನು ದೇಶದ ಪ್ರಧಾನಮಂತ್ರಿ ಹುದ್ದೆ ಮೇಲೆ ಕೂರಿಸಿ

18 Feb 2026 8:19 am
ಕರಾವಳಿ ಕರ್ನಾಟಕದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಕೊಟ್ಟ ಸಿಎ ರಾಘವೇಂದ್ರ ರಾವ್ ನಿಧನ

ಕರಾವಳಿ ಕರ್ನಾಟಕದಲ್ಲಿ ಶ್ರೀನಿವಾಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ಗಳನ್ನು ತೆರೆದು 18 ಕ್ಕೂ ಹೆಚ್ಚು ವೃತ್ತಿಪರ ಕಾಲೇಜುಗಳನ್ನು ತೆರದು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾದ ಮಹಾನ್ ವ್ಯ

18 Feb 2026 7:16 am
ಕರ್ನಾಟಕದಲ್ಲಿ ಬೇಕು ಉದ್ಯೋಗ ಸಂಕಲ್ಪದ ಬಜೆಟ್‌! ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆಯ ಖಾಲಿ ಹುದ್ದೆ ಭರ್ತಿ ಯಾವಾಗ?

ಕರ್ನಾಟಕದ ಸರಕಾರಿ ಸೇವೆಗಳಲ್ಲಿ ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಇದರ ಭರ್ತಿಗೆ ಕ್ರಮಗಳು ಮಾತ್ರ ಆಗುತ್ತಿಲ್ಲ . ಲಕ್ಷಾಂತರ ಯುವಜನ ಪರೀಕ್ಷೆಗಳನ್ನು ಬರೆದು ನೇಮಕಾತಿಗಳಿಗೆ ಕಾಯುತ್ತಿದ್ದರೆ ಇತ್ತ ಸರಕಾರ ಈ ಬಾರಿಯ ಬ

18 Feb 2026 6:47 am
ವೇಮಗಲ್‌ನಲ್ಲಿ ದೇಶದ ಮೊದಲ ಖಾಸಗಿ ಕಾಪ್ಟರ್‌ ಜೋಡಣಾ ಘಟಕ; ನರೇಂದ್ರ ಮೋದಿ-ಮ್ಯಾಕ್ರನ್‌ ವರ್ಚುವಲ್‌ ಉದ್ಘಾಟನೆ

ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ದೇಶದ ಮೊಟ್ಟ ಮೊದಲ ಖಾಸಗಿ ಚಲಯದ ಹೆಲಿಕಾಪ್ಟರ್‌ ಜೋಡಣೆ ಘಟಕವನ್ನು ಉದ್ಘಾಟಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರು

18 Feb 2026 6:35 am
ಹೆಚ್ಚುತ್ತಿದೆ ರೈಲು ಅಪಘಾತಗಳು; ಪಾಲಕ್ಕಾಡ್‌ ಡಿವಿಜನ್‌ನಲ್ಲಿ 2 ವರ್ಷಗಳಲ್ಲಿ 913 ಅಪಘಾತ ಪ್ರಕರಣ

ಪಾಲಕ್ಕಾಡ್‌ ಡಿವಿಜನ್‌ನಲ್ಲಿ ರೈಲು ಡಿಕ್ಕಿ ಹೊಡೆದು ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇವಲ ಎರಡು ವರ್ಷದ ಅವಧಿಯಲ್ಲಿ ಬರೋಬ್ಬರಿ 913 ಅಪಘಾತ ಪ್ರಕರಣಗಳು ದಾಖಲಾಗಿವೆ. ಕೇವಲ 2025ರ ವರ್ಷದಲ್ಲೇ ಪಾಲಕ್ಕಾಡ್

18 Feb 2026 6:02 am
ಕ್ಯಾಬ್‌ನಲ್ಲಿ ಮಗು ಮರೆತು ಬಂದ ಪೋಷಕರು, ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಘಟನೆ; ಸುಖಾಂತ್ಯ ಕಂಡಿದ್ದೇಗೆ?

ಇದು ಕೊಂಚ ವಚಿತ್ರವಾದರೂ ಸತ್ಯ ಘಟನೆ. ಕ್ಯಾಬ್‌ನಲ್ಲಿ ಮಲಗಿದ್ದ ಮಗುವನ್ನು ಮರೆತು ಮನೆಗೆ ಮರಳಿದ್ದ ಪೋಷಕರು, ಪೊಲೀಸರ ನೆರವಿನಿಂದ ತಮ್ಮ ಮಗುವನ್ನು ಮರಳಿ ಪಡೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಿದ್ದೆ ಮಾಡುತ್ತಿದ್

18 Feb 2026 5:27 am
ಬರಲಿದೆ AI ಆಧಾರಿತ ಸ್ಮಾರ್ಟ್‌ ವಾಟರ್‌ ಮೀಟರ್‌; ನಿಖರ ನೀರಿನ ಬಿಲ್‌ ಗ್ಯಾರಂಟಿ ಘೋಷಿಸಿದ ಜಲಮಂಡಳಿ

ಕರ್ನಾಟಕ ರಾಜಧಾನಿ ಬೆಂಗಳೂರಿಗೆ ನೀರು ಸರಬರಾಜು ಹೊಣೆ ಹೊತ್ತಿರುವ ಜಲಮಂಡಳಿ, ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭ

18 Feb 2026 5:02 am
ಮನೆಗೆ ಪುಟ್ಟ ರಾಜಕುಮಾರಿ ಆಗಮನ!

ಮನೆಗೆ ಪುಟ್ಟ ರಾಜಕುಮಾರಿ ಆಗಮನ!

17 Feb 2026 8:53 pm
ಫ್ಯಾನ್‌, ಎಸಿ ಆನ್‌ ಮಾಡಿದ್ರೆ ಶೀತ ಆಗುತ್ತಾ? ಡಸ್ಟ್‌ ಅಲರ್ಜಿಗೆ ಚಿಕಿತ್ಸೆಯೇನು? Dr Akshay B K

ಫ್ಯಾನ್‌, ಎಸಿ ಆನ್‌ ಮಾಡಿದ್ರೆ ಶೀತ ಆಗುತ್ತಾ? ಡಸ್ಟ್‌ ಅಲರ್ಜಿಗೆ ಚಿಕಿತ್ಸೆಯೇನು? Dr Akshay B K

17 Feb 2026 7:26 pm
ನನಸಾದ ಕನಸು.. ಮಾನ್ಸಿ ಜೋಶಿಗೆ ಪತಿಯಿಂದ ಕ್ಯೂಟ್ ಸರ್‌ಪ್ರೈಸ್

ನನಸಾದ ಕನಸು.. ಮಾನ್ಸಿ ಜೋಶಿಗೆ ಪತಿಯಿಂದ ಕ್ಯೂಟ್ ಸರ್‌ಪ್ರೈಸ್

17 Feb 2026 3:10 pm