SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ನವವೃಂದಾವನ ನಡುಗಡ್ಡೆ ಸಂಧಾನ: ಮಂತ್ರಾಲಯ-ಉತ್ತರಾದಿ ಮಠದ 7 ದಶಕಗಳ ವಿವಾದ ಸುಖಾಂತ್ಯ

​​​ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಬೆಂಗಳೂರಿನ ಉತ್ತರಾದಿ ಮಠದ ನಡುವೆ ದಶಕಗಳಿಂದ ಇದ್ದ ಮನಸ್ತಾಪ ಇತ್ಯರ್ಥಗೊಂಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಬೆಂಗಳೂರಿನ ಉಭಯ ಮಠಗಳು ಶನಿವಾರ ವೇದಿಕೆಯಾದವು.

4 Jan 2026 2:42 pm
ಭಾರತದಲ್ಲಿ ನಡೆಯಲಿರುವ ತನ್ನ ಟಿ20 ವಿಶ್ವಕಪ್ ಲೀಗ್ ಪಂದ್ಯಗಳನ್ನು ಲಂಕ್ಕಾಕ್ಕೆ ಸ್ಥಳಾಂತರಿಸಲು ಬಾಂಗ್ಲಾ ಮನವಿ- ಬಿಸಿಸಿಐ ಹೇಳಿದ್ದೇನು?

ಕೋಲ್ಕತಾ ನೈಟ್ ರೈಡರ್ಸ್ ಮುಸ್ತಫಿಝುರ್ ರಹಮಾನ್ ಅವರನ್ನು ಬಿಡುಗಡೆ ಮಾಡಿದ್ದಕ್ಕೆ ಬಾಂಗ್ಲಾ ಸರ್ಕಾರ ಕೆರಳಿದೆ. ಇದರಿಂದಾಗಿ, ಟಿ20 ವಿಶ್ವಕಪ್‌ನ ಬಾಂಗ್ಲಾದೇಶದ ಮೂರು ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತ

4 Jan 2026 2:26 pm
ಭಾರತದ ಮೊದಲ ಹೈಡ್ರೋಜನ್ ರೈಲು ಸಂಚಾರಕ್ಕೆ ಸಿದ್ಧ; ಯಾವಾಗ? ಎಲ್ಲಿಂದ? ವಿಶೇಷಗಳೇನು?

ಜನವರಿ 26, 2026 ರಂದು ಭಾರತದ ಮೊದಲ ಹೈಡ್ರೋಜನ್ ರೈಲು ಜಿಂದ್ ಮತ್ತು ಸೋನಿಪತ್ ನಡುವೆ ಸಂಚಾರ ಆರಂಭಿಸಲಿದೆ. ಈ ರೈಲು 150 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಮತ್ತು 2500 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಪರಿಸರಕ್ಕೆ ಹಾನಿ ಮಾ

4 Jan 2026 2:07 pm
ಹೇಗಿದೆ ಗೊತ್ತಾ ವಂದೇ ಭಾರತ್ ಸ್ಲೀಪರ್ ಕೋಚ್? ಊಟದ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳು; ಟಿಕೆಟ್‌ ದರ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!

ಭಾರತೀಯ ರೈಲ್ವೆಯು 'ವಂದೇ ಭಾರತ್' ಸ್ಲೀಪರ್ ರೈಲನ್ನು ಪರಿಚಯಿಸುತ್ತಿದೆ. ಪ್ರಯಾಣಿಕರ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶಾಲವಾದ ಟ್ರೇ ಹೋಲ್ಡರ್‌ಗಳು, ಓದುವ ದೀಪಗಳು, ಆಳವಾದ ವಾಶ್ ಬೇಸಿನ್‌ಗಳು, ಬ್ರೈಲ್ ಲಿಪಿಯಲ್

4 Jan 2026 2:02 pm
ಜನಾರ್ದನ ರೆಡ್ಡಿಗೆ ರಾಜ್ಯ ಸರಕಾರ ರಕ್ಷಣೆ ನೀಡದಿದ್ದಲ್ಲಿ ಕೇಂದ್ರದ ಜತೆ ಚರ್ಚೆ ನಡೆಸಿ Z ಸೆಕ್ಯುರಿಟಿ ಕೊಡಿಸುತ್ತೇವೆ: ಬಳ್ಳಾರಿಯಲ್ಲಿ ವಿ ಸೋಮಣ್ಣ ಕಿಡಿ

ಬಳ್ಳಾರಿಯಲ್ಲಿ ನಡೆದ ಘಟನೆಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ರಾಜ್ಯಕ್ಕೆ ಕೆಟ್ಟ ಸಂದೇಶ ರವಾನಿಸಿದೆ ಎಂದು ಆರೋಪಿಸಿದ್ದಾರೆ. ರಾಜಕಾರಣಕ್ಕಾಗಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್

4 Jan 2026 1:49 pm
ಮುಂಬೈಯಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರ ಗಡಿಪಾರು : ದೇವೇಂದ್ರ ಫಡ್ನವೀಸ್

ಮುಂಬೈಯಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಗುರುತಿಸಿ ಗಡಿಪಾರು ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಮಾತನಾಡಿದ ಅವರು, ದ

4 Jan 2026 12:34 pm
ಗ್ರಾಪಂ ಸದಸ್ಯರ ಅವಧಿ ಫೆಬ್ರವರಿಗೆ ಅಂತ್ಯ ; ಇನ್ನು ಪಿಡಿಒ ದರ್ಬಾರ್!

ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರುವರಿ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಲಿದ್ದು, ಪಿಡಿಒ ಆಡಳಿತ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂಗಳಲ್ಲಿ ಅಭಿವೃದ್ಧಿ

4 Jan 2026 11:43 am
ಯಲ್ಲಾಪುರ ರಂಜಿತಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಆರೋಪಿಯೂ ನೇಣಿಗೆ ಶರಣು, ಬಂದ್ ವಾಪಸ್‌!

ಯಲ್ಲಾಪುರದ ಮಹಿಳೆಯ ಕೊಲೆ ಪ್ರಕರಣ ಕೋಮುಸ್ವರೂಪ ಪಡೆಯುವ ಮೊದಲೇ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ರಂಜಿತಾಳನ್ನು ಕೊಲೆ ಮಾಡಿದ ರಫೀಕನನ್ನು ಪತ್ತೆಹಚ್ಚಲು ಪೊಲೀಸರ ತಂಡ ರಚನೆ ಮಾಡಲಾಗಿತ್ತು. ಆದರೆ ಈ ವೇಳೆ ಆತ ಕೂಡಾ ಆ

4 Jan 2026 11:26 am
ಗಿಲ್ಲಿ - ಕಾವ್ಯ ಜೊತೆಗಿದ್ದರೆ ರಕ್ಷಿತಾಗೆ ಉರಿ!

ಗಿಲ್ಲಿ - ಕಾವ್ಯ ಜೊತೆಗಿದ್ದರೆ ರಕ್ಷಿತಾಗೆ ಉರಿ!

4 Jan 2026 11:20 am
Z ಸೆಕ್ಯುರಿಟಿ ಕೇಳಿದ ಜನಾರ್ದನ ರೆಡ್ಡಿ; ಕೇಂದ್ರ ಗೃಹ ಸಚಿವ, ಸಿಎಂಗೆ ಪತ್ರ

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಕಾರಣರಾದ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಬೆಂಬಲಿಗರ ವಿರುದ್ಧ ಕೊಲೆ ಮೊಕದ್ದಮೆ ದಾ

4 Jan 2026 9:57 am
ಹುಬ್ಬಳ್ಳಿಯಲ್ಲೊಂದು ಪೈಶಾಚಿಕ ಕೃತ್ಯ; ಅಪ್ರಾಪ್ತ ಬಾಲಕಿ ಮೇಲೇ ಗ್ಯಾಂಗ್ ರೇಪ್

ಹುಬ್ಬಳ್ಳಿಯಲ್ಲಿ 14-15 ವರ್ಷದ ಮೂವರು ಬಾಲಕರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳು ದೌರ್ಜನ್ಯದ ವಿಡಿಯೋ ಮಾಡಿ ಬಾಲಕಿಗೆ ಬೆದರಿಕೆ ಹಾಕು

4 Jan 2026 9:38 am
ಹಂಪಿ ಉತ್ಸವ ದಿನಾಂಕ ಬದಲು? ಜಿಲ್ಲಾಡಳಿತದಿಂದ ಚಿಂತನೆ

ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ಫೆಬ್ರವರಿ 13-15 ರಂದು ನಡೆಸಲು ನಿರ್ಧರಿಸಲಾಗಿದ್ದು, ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯುವ ಸರಣಿ ಜಾತ್ರೆಗಳಿಂದಾಗಿ ಭದ್ರತೆ ಒದಗಿಸಲು ಪೊಲೀಸರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ಹಿನ್ನೆ

4 Jan 2026 9:11 am
ವಿವಿ ಸಾಗರಕ್ಕಿಂದು ಸಚಿವರಿಂದ ಬಾಗಿನ; ರೈತರು, ಮುಖಂಡರಿಂದ ಜಿಲ್ಲೆಯಲ್ಲಿ ಅಸಮಾಧಾನ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ಭದ್ರಾ ಮೇಲ್ದಂಡೆ ಕಾಮಗಾರಿ ಪರಿಶೀಲನೆಗೆ ಮುಂದಾಗಿರುವುದು ರೈತ ಮುಖಂಡರಿಂದ ಅಸಮಾಧಾನಕ್ಕೆ ಕಾರಣವಾಗಿದೆ. ಅನುದಾನದ ಕೊರತೆಯಿಂದ ಕಾಮಗಾರಿಗಳು ಆಮೆಗತಿಯಲ್ಲಿ ಸಾಗ

4 Jan 2026 8:22 am
ವೆನೆಜುವೆಲಾ ಮೇಲೆ ಅಮೆರಿಕ ಭೀಕರ ದಾಳಿ: ಭಾರತೀಯರಿಗೆ ಪ್ರಯಾಣ ಮಾಡದಂತೆ ವಿದೇಶಾಂಗ ಇಲಾಖೆ ಖಡಕ್ ಎಚ್ಚರಿಕೆ

ವೆನೆಜುವೆಲಾದಲ್ಲಿ ಅಮೆರಿಕದ ವಾಯುದಾಳಿ ಮತ್ತು ಅಧ್ಯಕ್ಷ ಮಡುರೊ ಸೆರೆಹಿಡಿಯಲ್ಪಟ್ಟ ಬೆನ್ನಲ್ಲೇ, ಭಾರತೀಯ ವಿದೇಶಾಂಗ ಸಚಿವಾಲಯವು ತನ್ನ ನಾಗರಿಕರಿಗೆ ತುರ್ತು ಎಚ್ಚರಿಕೆ ನೀಡಿದೆ. ಅನಿಶ್ಚಿತ ಪರಿಸ್ಥಿತಿಯಿಂದಾಗಿ, ವೆನೆಜುವ

4 Jan 2026 7:02 am
ವೆರೈಟಿ ಮೀನಿಗಾಗಿ ಗ್ರಾಹಕರ ಧಾಂಗುಡಿ! ಕಾಸರಗೋಡು, ಉಳ್ಳಾಲದವರಿಗೂ ತಲಪಾಡಿ ಮೀನು ಮಾರುಕಟ್ಟೆ ಅಚ್ಚುಮೆಚ್ಚು

ತಲಪಾಡಿ ಮೀನು ಮಾರುಕಟ್ಟೆ ಕಾಸರಗೋಡಿನಿಂದ ಉಳ್ಳಾಲದವರೆಗೂ ಜನರನ್ನು ಆಕರ್ಷಿಸುತ್ತದೆ. ಸಂಜೆಯಾಗುತ್ತಿದ್ದಂತೆ ಇಲ್ಲಿ ಜನಜಂಗುಳಿ ಹೆಚ್ಚಾಗುತ್ತದೆ. ವಿವಿಧ ಭಾಗಗಳಿಂದ ಜನರು ವೈವಿಧ್ಯಮಯ ಮೀನುಗಳನ್ನು ಖರೀದಿಸಲು ಬರುತ್ತಾರೆ.

4 Jan 2026 5:00 am
ವೆನೆಜುವೆಲಾದಲ್ಲಿ ಸದ್ಯಕ್ಕೆ ನಮ್ಮದೇ ಆಡಳಿತ: ಮಡುರೊ ಬಂಧನದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಚ್ಚರಿಯ ಘೋಷಣೆ

ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾದಲ್ಲಿ ನಡೆದ ಕ್ಷಿಪ್ರ ಮತ್ತು ಅನಿರೀಕ್ಷಿತ ಸೇನಾ ಕಾರ್ಯಾಚರಣೆಯಲ್ಲಿ, ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿವೆ. ಈ ಘಟನೆಯ ಬೆನ್ನಲ್ಲ

4 Jan 2026 12:22 am
ಭಾರತದ ಕ್ಷಿಪಣಿ ನಿಗ್ರಹ ವ್ಯವಸ್ಥೆ ಭೇದಿಸಬಲ್ಲದು ಪಾಕ್ ನ ಹೊಸ ‘ತೈಮೂರ್’! ಅದಕ್ಕೆ ಟಕ್ಕರ್ ಕೊಡುವ 'ಇಂಡಿಯನ್ ಮಿಸೈಲ್ಸ್' ಯಾವುವು?

ಪಾಕಿಸ್ತಾನ ವಾಯುಪಡೆಯು 'ತೈಮೂರ್' ಎಂಬ 600 ಕಿ.ಮೀ. ದೂರದ ಭೂಮಿ ಹಾಗೂ ಸಮುದ್ರ ಗುರಿಗಳನ್ನು ಭೇದಿಸುವ ಹೊಸ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಶತ್ರುಗಳ ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸುವ ಸಾಮರ್ಥ್ಯ

3 Jan 2026 10:25 pm
ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರದಲ್ಲಿ ಭಾರೀ ಕಡಿತ, ಇಲ್ಲಿದೆ ಮಂಗಳೂರು ವಿಭಾಗದ ನೂತನ ದರ

ಮಂಗಳೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಪ್ರಯಾಣ ದರವನ್ನು ಜನವರಿ 5 ರಿಂದ ಜಾರಿಗೆ ಬರುವಂತೆ ಶೇಕಡಾ 10ರಿಂದ 15ರಷ್ಟು ಕಡಿತಗೊಳಿಸಲಾಗಿದೆ. ಕುಂದಾಪುರ, ಉಡುಪಿ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಅಂಬಾರಿ ಉತ್ಸವ, ಡ್

3 Jan 2026 9:08 pm
ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗ ಕಾಮಗಾರಿ ಸಂಬಂಧ ಮಹತ್ವದ ಅಪ್ಡೇಟ್‌ ನೀಡಿದ ಬಿವೈ ರಾಘವೇಂದ್ರ

ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ 45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಭೂಸ್ವಾಧೀನ ಪೂರ್ಣಗೊಂಡು ಕಾಮಗಾರಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವ

3 Jan 2026 7:39 pm
ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ, ನೆರೆಯ ದೇಶದಲ್ಲಿ ನಿಲ್ಲುತ್ತಿಲ್ಲ ಅಲ್ಪಸಂಖ್ಯಾತರ ಸಾವಿನ ಸರಣಿ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಔಷಧಿ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದ ಖೋಕನ್ ಚಂದ್ರ ದಾಸ್ ಎಂಬುವವರನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಥ

3 Jan 2026 7:35 pm
ಪುಟಾಣಿ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿದ ಕನ್ನಡ ನಟಿಯರು

ಪುಟಾಣಿ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿದ ಕನ್ನಡ ನಟಿಯರು

3 Jan 2026 7:34 pm
Mouth cancer: ಬಾಯಿಯ ಕ್ಯಾನ್ಸರ್‌ಗೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತೆ? Dr. P Subramanya Rao

Mouth cancer: ಬಾಯಿಯ ಕ್ಯಾನ್ಸರ್‌ಗೆ ಕಾರಣಗಳೇನು? ಲಕ್ಷಣಗಳು ಹೇಗಿರುತ್ತೆ? Dr. P Subramanya Rao

3 Jan 2026 7:00 pm
ಬಳ್ಳಾರಿ ಘಟನೆಗೆ ಎಸ್‌ಪಿ ಬಲಿಪಶು, ಪರಮೇಶ್ವರ್, ಜಮೀರ್ ಅಮಾನತು ಏಕಿಲ್ಲ? ಆರ್ ಅಶೋಕ್ ಪ್ರಶ್ನೆ

ಬಳ್ಳಾರಿ ಘಟನೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮನತು ಮಾಡಲಾಗಿದೆ. ಈ ಮೂಲಕ ಅವರನ್ನು ಬಲಿಪಶು ಮಾಡಲಾಗಿದೆ. ಆದರೆ ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಏಕೆ ಅಮಾನತು

3 Jan 2026 6:47 pm
ತಾಂತ್ರಿಕ ದೋಷದಿಂದ ಟ್ರೇಡರ್‌ಗೆ ಸಿಕ್ಕಿತು ₹1.75 ಕೋಟಿ ಲಾಭ, ಪ್ರಕರಣದಲ್ಲಿ ಅಚ್ಚರಿಯ ತೀರ್ಪು ನೀಡಿದ ಹೈಕೋರ್ಟ್!

ಷೇರು ಮಾರುಕಟ್ಟೆಯಲ್ಲಿ ಬ್ರೋಕರೇಜ್ ಸಂಸ್ಥೆಯೊಂದರ ತಾಂತ್ರಿಕ ದೋಷದಿಂದಾಗಿ ಟ್ರೇಡರ್ ಒಬ್ಬರ ಖಾತೆಗೆ ಆಕಸ್ಮಿಕವಾಗಿ ಬಂದ ಮಾರ್ಜಿನ್ ಹಣದಿಂದ ಅವರು ಗಳಿಸಿದ 1.75 ಕೋಟಿ ರೂ. ಲಾಭವನ್ನು ಅವರೇ ಇಟ್ಟುಕೊಳ್ಳಬಹುದು ಎಂದು ಬಾಂಬೆ ಹೈಕ

3 Jan 2026 6:25 pm
ಅಪರೂಪದ ವಿದ್ಯಮಾನ : ಡಿಕೆ ಶಿವಕುಮಾರ್ ಹೇಳಿಕೆಯನ್ನು ಹೊಗಳಿ ’ನೈಸ್’ ಎಂದ ದೇವೇಗೌಡ್ರು

DK Shivakumar on Nice : ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪ ಎನ್ನುವಂತೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೈಸ್ ಯೋಜನೆಗೆ ಸಂಬಂಧಿಸಿದಂತೆ, ಹಾಡಿಹೊಗಳಿದ್ದಾರೆ. ಡಿಕೆಶಿ ಅವರ ಹೇಳಿಕೆ ಸಮಯೋಚಿತವ

3 Jan 2026 6:12 pm
IND vs NZ ODI :15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟ, ಅಚ್ಚರಿ ರೀತಿಯಲ್ಲಿ ಇಬ್ಬರಿಗೆ ಕೊಕ್

India ODI Series with NZ : ನ್ಯೂಜಿಲ್ಯಾಂಡ್ ವಿರುದ್ದದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸ್ಥಾನವನ್ನು ಪಡೆದಿದ್ದಾರೆ. ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನವನ್ನು ಪಡೆ

3 Jan 2026 5:10 pm
ಹೂಡಿಕೆದಾರರ ₹10 ಲಕ್ಷವನ್ನು ₹4 ಕೋಟಿಯಾಗಿಸಿದ್ದ ಚಾಣಾಕ್ಷ, ಷೇರುಪೇಟೆ ದಿಗ್ಗಜ ಸಿದ್ಧಾರ್ಥ್ ಭಯ್ಯಾ ಅಕಾಲಿಕ ನಿಧನ

ಪ್ರಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರ ಮತ್ತು ಎಕ್ವಿಟಾಸ್ ಸಂಸ್ಥೆಯ ಎಂಡಿ ಸಿದ್ಧಾರ್ಥ್ ಭಯ್ಯಾ (47) ನ್ಯೂಜಿಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಷೇರುಗಳನ್ನು ಗುರುತಿಸ

3 Jan 2026 4:50 pm
ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ತಂತ್ರಜ್ಞಾನ ಆಧಾರಿತ ಪರಿಹಾರ: 7 ಕಂಟ್ರೋಲ್, ಕಮಾಂಡ್ ಸೆಂಟರ್ ಆರಂಭ

ಕ್ಷೇತ್ರ ಮಟ್ಟದ ಮಾಹಿತಿ ಮತ್ತು ಸಾರ್ವಜನಿಕ ದೂರುಗಳನ್ನು ಕಮಾಂಡ್ ಕೇಂದ್ರ ಮೌಲ್ಯೀಕರಿಸಲಿದ್ದು, ಕ್ಷಿಪ್ರ ಕಾರ್ಯಾಚರಣೆಯ ತಂಡಗಳನ್ನು ನಿಯೋಜಿಸಿ ಸಮಸ್ಯೆ ಇತ್ಯರ್ಥವಾಗುವತನಕ ನಿಗಾ ಇಡಲಿದೆ ಎಂದರು. ವಿಭಾಗೀಯ ಮಟ್ಟದಲ್ಲಿ ಮೇ

3 Jan 2026 4:43 pm
ಜನಾರ್ದನ ರೆಡ್ಡಿ ಕೋಟೆ ಕಟ್ಟಿ ನಿರ್ಮಿಸಿಕೊಂಡಿದ್ದಾರೆ, ಅವರನ್ನು ಕೊಲ್ಲಲು ಸಾಧ್ಯವೇ: ಡಿಕೆಶಿ

DK Shivakumar on Ballari Incident : ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ ಎಂದ

3 Jan 2026 4:30 pm
ವೆನೆಜುವೆಲಾ ಅಧ್ಯಕ್ಷ ನಿಕೋಲನ್ ಮಡುರೊ, ಪತ್ನಿಯನ್ನು ಸೆರೆಹಿಡಿದ ಅಮೆರಿಕ - ಆ ದೇಶದ ಮೇಲೆ ಟ್ರಂಪ್ ಗೇಕೆ ದ್ವೇಷ?

ಅಮೆರಿಕವು ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ದಾಳಿಯ ಬೆನ್ನಲ್ಲೇ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ಭಯೋತ್ಪಾದನೆ ನಿಗ್ರಹ ಮತ್ತು ಆಡಳಿತ ಬದಲಾ

3 Jan 2026 4:21 pm
ಕಾವ್ಯನ ಬೇಕು ಅಂತ ಸೇಫ್ ಮಾಡಿದ್ರಾ ಗಿಲ್ಲಿ?

ಕಾವ್ಯನ ಬೇಕು ಅಂತ ಸೇಫ್ ಮಾಡಿದ್ರಾ ಗಿಲ್ಲಿ?

3 Jan 2026 4:06 pm
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ `ದೇವದತ್ತ' ಪಡಿಕ್ಕಲ್!; 5ನೇ ಇನ್ನಿಂಗ್ಸ್ ನಲ್ಲಿ 4ನೇ ಸೆಂಚುರಿ!

Devdutt Padikkal Century In VHT 2025-ಕರ್ನಾಟಕದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು ವಿಜಯ ಹಜಾರೆ ಟ್ರೋಫಿಯಲ್ಲಿ ಇದೀಗ ನಿರಂತರವಾಗಿ ಶತಕಗಳನ್ನು ಬಾರಿಸುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ನೇ ಶತಕ ಬಾರಿಸಿದ್ದಾರೆ. ಪುದು

3 Jan 2026 3:55 pm
ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನಾಗಲಿದೆ?

ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನಾಗಲಿದೆ?

3 Jan 2026 3:54 pm
ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್, ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ: ಡಿಕೆಶಿ ಕಿಡಿ

ಬಳ್ಳಾರಿಯಲ್ಲಿ ವಾಲ್ಮೀಕಿ‌ ಪುತ್ತಳಿ‌ ಮಾಡ್ತಿದ್ದೇವೆ. ನಗರದ ಎಲ್ಲಾ ಕಡೆ ವಾಲ್ಮೀಕಿ‌ ಪುತ್ತಳಿ ಉದ್ಘಾಟನೆಯ ಪೋಸ್ಟರ್ ಹಾಕಲಾಗಿದೆ. ಅದರಲ್ಲಿ ಏನು ತಪ್ಪಿದೆ. ನನ್ನ‌ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್ ಹಾಕ್ತಾರೆ. ಸಿಎಂ ಮನೆ

3 Jan 2026 3:53 pm
ಮಾರ್ಚ್‌ 26ರಂದು BTS ಕಂಬ್ಯಾಕ್‌ ಕುರಿತು ಧೃಡಪಡಿಸಿದ ಬಿಗ್‌ ಹಿಟ್‌ ಮ್ಯೂಸಿಕ್: 4 ವರ್ಷದ ಬಳಿಕ ವರ್ಲ್ಡ್‌ ಟೂರ್ ಕಂಬ್ಯಾಕ್‌ ಗೆ BTS ಸಿದ್ದತೆ

ಕೆ-ಪಾಪ್ ಸೆನ್ಸೇಷನ್ BTS, ಸುಮಾರು 4 ವರ್ಷಗಳ ಬಳಿಕ ಮಾರ್ಚ್ 30, 2026 ರಂದು ತಮ್ಮ ಹೊಸ ಆಲ್ಬಂ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಇದು ಜೂನ್ 2022 ರಲ್ಲಿ ಬಿಡುಗಡೆಯಾದ 'Proof' ನಂತರದ ಮೊದಲ ಸಂಪೂರ್ಣ ಗುಂಪು ಯೋಜನೆಯಾಗಿದ್ದು, ಏಪ್ರಿಲ್ 20

3 Jan 2026 3:35 pm
ಬಳ್ಳಾರಿ ಘಟನೆ ದುಃಖಕರ, ಇಂತಹ ಬೆಳವಣಿಗೆಗಳಿಗೆ ಕಾಂಗ್ರೆಸ್ ಪ್ರೋತ್ಸಾಹ ಇಲ್ಲ: ಸಂತೋಷ್ ಲಾಡ್

ಬಳ್ಳಾರಿಯಲ್ಲಿ ನಡೆದ ಘಟನೆಯ ಬಗ್ಗೆ ಸಚಿವ ಸಂತೋಷ್ ಲಾಡ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ಆಗಬಾರದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ಇಂತಹ ಘಟನೆಗಳಿಗೆ ಕಾಂಗ್ರೆಸ್ ಪಕ್ಷ ಪ್ರೋತ್ಸಾಹ ನೀಡುವುದಿಲ್

3 Jan 2026 3:30 pm
6,6,6,6,6,4- ವಿಜಯ ಹಜಾರೆ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಸುಂಟರಗಾಳಿ ಆಟ; ಜಸ್ಟ್ 1 ಸಿಕ್ಸ್ ಮಿಸ್ಸಾಯ್ತು ಅಷ್ಟೇ!

ಭಾರತದ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೌರಾಷ್ಟ್ರ ವಿರುದ್ಧ ಭರ್ಜರಿ ಶತಕ ಬಾರಿಸಿದ ಅವರು ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಗಳನ್ನೊಳಗೊಂಡ 34 ರನ್ ಬಾ

3 Jan 2026 2:32 pm
ಸತತ 2ನೇ ಬಾರಿಗೆ ಟೆಸ್ಲಾ ಹಿಂದಿಕ್ಕಿ ವಿಶ್ವದ ನಂ.1 EV ತಯಾರಕ ಎಂಬ ಪಟ್ಟಕ್ಕೇರಿದ ಚೀನಾದ BYD

ಇವಿ ವಾಹನಗಳ ಮಾರುಕಟ್ಟೆಯಲ್ಲಿ ಚೀನಾದ BYD ಕಂಪನಿ ಹೊಸ ಇತಿಹಾಸ ಸೃಷ್ಟಿಸಿದೆ. ಸತತ ಎರಡನೇ ವರ್ಷವೂ ಟೆಸ್ಲಾವನ್ನು ಹಿಂದಿಕ್ಕಿ, BYD ಜಾಗತಿಕವಾಗಿ 2.26 ಮಿಲಿಯನ್ ವಾಹನ ಮಾರಾಟದ ಮೂಲಕ ಅತಿ ಹೆಚ್ಚು ಇವಿ ವಾಹನಗಳನ್ನು ಮಾರಾಟ ಮಾಡಿದ ಕಂಪನ

3 Jan 2026 2:24 pm
2026ರ ಕೇಂದ್ರ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ತುಟ್ಟಿ ಭತ್ಯೆ, ತುಟ್ಟಿ ಪರಿಹಾರ ಶೀಘ್ರವೇ ಹೆಚ್ಚಳ - ಜ. 1ರಿಂದಲೇ ಅನ್ವಯ

2026ರ ಜನವರಿ 1ರಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (DA) ಮತ್ತು ತುಟ್ಟಿ ಪರಿಹಾರ ಭತ್ಯೆ (DR) ಶೇ. 2ರಿಂದ 3ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಕಳೆದ ವರ್ಷ ದೀಪಾವಳಿ ಪ್ರಯುಕ್ತ ಶೇ. 3ರಷ್ಟು ಹೆಚ್ಚಳ ಮಾ

3 Jan 2026 2:11 pm
ಅಮೆರಿಕದಲ್ಲಿ ಹೊಸ ವರ್ಷಾಚರಣೆ ವೇಳೆ ಐಸಿಸ್‌ ಮಾದರಿ ಭಯೋತ್ಪಾದಕ ದಾಳಿ ಯೋಜನೆ ವಿಫಲಗೊಳಿಸಿದ ಎಫ್‌ಬಿಐ!

ಅಮೆರಿಕದಲ್ಲಿ ಸ್ಲೀಪರ್‌ ಸೆಲ್‌ನಂತೆ ಕೆಲಸ ಮಾಡುತ್ತಿರುವ ಐಸಿಸ್‌, ಭಯೋತ್ಪದಕ ದಾಳಿಗಳನ್ನು ನಡೆಸುವ ಸಂಚು ರೂಪಿಸುತ್ತಲೇ ಇದೆ. ಇದಕ್ಕೆ ಪುಷ್ಠಿ ಎಂಬಂತೆ ನಾರ್ಥ್‌ ಕ್ಯಾರೊಲಿನಾದಲ್ಲಿ ಹೊಸ ವರ್ಷಾಚರಣೆ ದಿನ ಐಸಿಸ್‌ ಮಾದರಿಯ

3 Jan 2026 1:58 pm
ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಮುಸ್ತಫಿಝುರ್ ರಹಮಾನ್ ಗೆ ಬಿಸಿಸಿಐ ಬರೆ; ಈಗ ಏನು ಮಾಡ್ಬೇಕು ಕೆಕೆಆರ್?

BCCI On Mustafizur Rahman- ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತಿಕ್ರಿಯೆಯಾಗಿ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್ ನಿಂದ ಹೊರಗಿಡಬೇಕು ಎಂಬ ಒತ್ತಾಯಕ್ಕೆ ಬಿಸಿಸಿಐ ಕೊನೆಗೂ

3 Jan 2026 1:30 pm
ಟ್ರಂಪ್‌-ಮಡುರೊ ಸಂಘರ್ಷ ಬೆನ್ನಲ್ಲೆ, ವೆನುಜುವೆಲಾದ ರಾಜಧಾನಿ ಕ್ಯಾರಕಸ್‌ ನಲ್ಲಿ ಭಾರಿ ಸ್ಪೋಟ: ಯುದ್ದಕ್ಕೆ ಅಡಿಪಾಯ ಹಾಕ್ತಿದ್ಯಾ ಅಮೆರಿಕಾ?

ವೆನೆಜುವೆಲಾದ ರಾಜಧಾನಿ ಕ್ಯಾರಕಸ್ ಬಳಿ ಭಾರಿ ಸ್ಪೋಟಗಳು ಸಂಭವಿಸಿವೆ. ಯುದ್ಧ ವಿಮಾನಗಳ ಹಾರಾಟದಿಂದ ಜನರಲ್ಲಿ ಆತಂಕ ಮೂಡಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ವೆನೆಜುವೆಲಾ ಅಧ್ಯಕ್ಷ ಮಡೂರೊ ವಿರುದ್ಧ ಮಾದಕ ವಸ್ತುಗಳ ಸಾಗಾಟದ

3 Jan 2026 1:15 pm
ಉದ್ಯೋಗ ಖಾತ್ರಿಗೆ ಕತ್ತರಿ: ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ ಎಂದು ಸಿದ್ದರಾಮಯ್ಯ ಆಕ್ರೋಶ

ಮನುಸ್ಮೃತಿ ಪ್ರಕಾರ ಮಹಿಳೆಯರು, ದಲಿತರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು 20 ವರ್ಷಗಳ ಹಿಂದೆ ಮನಮೋಹನ ಸಿಂಗ್ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸುವ ಸಂದರ್ಭದಲ್ಲೇ ಬಿಜೆಪಿ ಯೋಜನೆಯನ್ನು ವಿರೋಧಿಸಿತ್ತು. ಮನುಸ್ಮೃತಿ ಪ್ರಕ

3 Jan 2026 1:06 pm
ಪತ್ರ ಬರೆದ ಮೀರ್‌ ಯಾರ್‌ ಬಲೂಚ್‌ಗೆ ಭಾರತದ ಪ್ರತಿಕ್ರಿಯೆ ಏನು? ಕಾಂಟ್ಯಾಕ್ಟ್‌ ಧುರಂಧರ್‌ ಕೋಡ್‌ವರ್ಡ್; ಪಾಕ್‌-ಚೀನಾದಲ್ಲಿ ಗಡ್‌ಬಡ್!

ಬಲೂಚಿಸ್ತಾನದಲ್ಲಿ ಚೀನಾ ತನ್ನ ಸೈನ್ಯ ತುಕಡಿಯನ್ನು ನಿಯೋಜಿಸುವ ಕುರಿತು ಭಾರತಕ್ಕೆ ಎಚ್ಚರಿಕೆಯ ಪತ್ರ ಬರೆದಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ ಮೀರ್‌ ಯಾರ್‌ ಬಲೂಚ್‌, ಭಾರತಕ್ಕೆ ಅಚಲ ಬೆಂಬಲದ ಭರವಸೆ ನೀಡಿದ್ದಾರೆ.

3 Jan 2026 12:37 pm
ಕಳಪೆ ಫಾರ್ಮ್ ನಲ್ಲಿದ್ದ ಕಪಿಲ್ ದೇವ್ ಗೆ ಸಿಕ್ಕ ಬೆಂಬಲ ಶುಭಮನ್ ಗಿಲ್ ಗೆ ಯಾಕಿಲ್ಲ?: ಇಲ್ಲೂ ಯೋಗರಾಜ್ ಸಿಂಗ್ ಕೊಂಕು

Yograj Singh On Shubman Gill- ಉದಯೋನ್ಮುಖ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಟಿ20 ತಂಡದಿಂದ ಹೊರಗಿಟ್ಟಿರುವುದಕ್ಕೆ ಯೋಗರಾಜ್ ಸಿಂಗ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕಪಿಲ್ ದೇವ್ ಅವರ ವಿಚಾರವನ್ನೂ ಇಲ್ಲಿ ಎಳೆದು ತ

3 Jan 2026 12:11 pm
ಹೋದ ವರ್ಷಕ್ಕಿಂತ 2026 ಇನ್ನೂ ಕಷ್ಟವಿದೆ, ’ಭೀಕರತೆಯ’ ಮುನ್ಸೂಚನೆ - ಕೋಡಿಮಠದ ಶ್ರೀ

2026 Kodi Mutt Swamiji Prediction : ಯುಗಾದಿಯ ವೇಳೆ ಎಲ್ಲವನ್ನೂ ವಿವರಿಸಿ ಹೇಳುತ್ತೇನೆ, ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ತೊಂದರೆಗಳು ಹೆಚ್ಚು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಆ ಮೂಲಕ, ಹಾಲೀ ವರ್ಷದಲ್ಲಿ ಇನ್ನಷ್ಟು ತೊಂದರೆಗಳನ್ನು ಜನತೆ ಎ

3 Jan 2026 11:56 am
ಸುಪ್ರೀಂ, ಹೈಕೋರ್ಟ್‌ನಲ್ಲಿದೆ ರಾಜ್ಯದ 4 ನೀರಾವರಿ ನಿಗಮಗಳ 58,752 ಪ್ರಕರಣ, ವಕೀಲರ ಶುಲ್ಕಕ್ಕಾಗಿ 10 ವರ್ಷಗಳಲ್ಲಿ 48.94 ಕೋಟಿ ವೆಚ್ಚ

ಸುಪ್ರೀಂ ಹಾಗೂ ಹೈಕೋರ್ಟ್‌ ನಲ್ಲಿ ರಾಜ್ಯದ 4 ನೀರಾವರಿ ನಿಗಮಗಳ 58,752 ಪ್ರಕರಣಗಳು ನಡೆಯುತ್ತಿವೆ. ಈ ಪ್ರಕರಣಗಳಲ್ಲಿ ವಕೀಲರ ಶುಲ್ಕಕ್ಕಾಗಿ 10 ವರ್ಷಗಳಲ್ಲಿ 48.94 ಕೋಟಿ ವೆಚ್ಚ ಮಾಡಲಾಗಿದೆ. ಈ ಪ್ರಕರಣಗಳ ನಿರ್ವಹಣೆಯಲ್ಲಿ ವಿಳಂಬ ನೀತಿ

3 Jan 2026 11:46 am
ಅತ್ಯಾಚಾರ,ಆ್ಯಸಿಡ್ ದಾಳಿ ಪ್ರಕರಣ: 2266 ಸಂತ್ರಸ್ತರ ಪೈಕಿ 558 ಮಂದಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿಯಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವುದು ವಾಡಿಕೆಯಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 2266 ಸಂತ್ರಸ್ತರು ಇಂತಹ ಪರಿಹಾರವನ್ನು ಪಡೆದುಕೊಳ್ಳಲು ಅರ್ಹ

3 Jan 2026 10:54 am
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ: IPLನಲ್ಲಿ ಮುಸ್ತಫಿಝುರ್ ರಹಮಾನ್ ಆಡ್ಬೇಕೋ ಬೇಡ್ವೋ ಎಂದು ನಿರ್ಧರಿಸಬೇಕಾದ್ದು ಯಾರು?

Bangla Cricketers In IPL 2026- ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಐಪಿಎಲ್ ನಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗರನ್ನು ಆಡಿಸುತ್ತಿರುವುದಕ್ಕೆ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಶಾರೂಖ್ ಖಾನ್ ಸಹ ಮಾಲ

3 Jan 2026 10:50 am
ಉಮರ್‌ ಖಾಲಿದ್‌ ಬಿಡುಗಡೆಗೆ ಆಗ್ರಹಿಸಿ 8 ಯುಎಸ್‌ ಶಾಸಕರಿಂದ ಪತ್ರ, ಓರ್ವ ಶಾಸಕಿ ರಾಹುಲ್‌ ಗಾಂಧಿ ಮಿತ್ರ; ಏನ್‌ ನಡೀತಿದೆ ಎಂದ ಬಿಜೆಪಿ!

2020ರ ದೆಹಲಿ ದಂಗೆಯಲ್ಲಿ ಕೈವಾಡ ಇರುವ ಆರೋಪದ ಮೇಲೆ ಬಂಧಿತರಾಗಿರುವ ಉಮರ್‌ ಖಾಲಿದ್‌, ಕಳೆದ ಐದು ವರ್ಷಗಳಿಂದ ವಿಚಾರಣೆ ಇಲ್ಲದೇ ಸೆರೆವಾಸ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಮರ್‌ ಖಾಲಿದ್‌ ಅವರನ್ನು ತಕ್ಷಣ ಬಿಡುಗಡೆ

3 Jan 2026 10:47 am
ಬಳ್ಳಾರಿ : ಜಿಲ್ಲಾ SP ತಲೆದಂಡಕ್ಕೆ ಕಾರಣ ಬಹಿರಂಗ - ಇನ್ನೂ ನಿಗೂಢವಾಗಿಯೇ ಉಳಿದ ’ಟ್ರಿಗರ್’ ರಹಸ್ಯ!

Bellary Trigger Secret : ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ಉಸ್ತುವಾರಿಯ ತಲೆದಂಡವಾಗಿದೆ. ವರ್ಗಾವಣೆಗೊಂಡ 24ಗಂಟೆಯೊಳಗೆ ಎಸ್ಪಿ ಅವರನ್ನು ಅಮಾನತುಮಾಡಲಾಗಿದೆ. ಇದು ಕೂ

3 Jan 2026 10:46 am
ಭಾರತ-ಪಾಕ್‌ ಸಂಘರ್ಷ ಶಮನದಲ್ಲಿ ಚೀನಾ ಮಧ್ಯಸ್ಥಿಕೆ ನಿಜ ಎಂದ ಪಾಕ್‌: ಪಾಪ ಟ್ರಂಪ್‌ ಕಥೆ ಏನು?

ಭಾರತ-ಪಾಕ್‌ ಸಂಘರ್ಷ ಶಮನದ ಕ್ರೆಡಿಟ್‌ ವಾರ್‌ ಗೆ ಈಗ ಚೀನಾ ಹೊಸದಾಗಿ ಎಂಟ್ರಿ ಕೊಟ್ಟಿದ್ದು, ಗೆದ್ದವನ ಬಾಲ ಹಿಡಿದು ದಡ ಸೇರಿಕೊಳ್ಳೊಣ ಎಂದು ಯಾವಾಗಲೂ ಪರರ ಮೇಲೆ ಅವಲಂಬಿತವಾಗಿರುವ ಪಾಕ್‌ ಈಗ ತನ್ನ ಸ್ವಾಭಿಮಾನವನ್ನೇ ಬಿಟ್ಟು ಇ

3 Jan 2026 10:23 am
ಬಂಧಿತ ಉಮರ್‌ ಖಾಲೀದ್‌ಗೆ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್‌ ಮಮ್ದಾನಿ ಲೆಟರ್;‌ ಬಿಜೆಪಿ ಹೇಳಿತು ಇಂಟರ್ನಲ್‌ ಮ್ಯಾಟರ್‌!

2020ರ ದೆಹಲಿ ದಂಗೆಯಲ್ಲಿ ಕೈವಾಡ ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ಗೆ, ನೂತನ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್‌ ಮಮ್ದಾನಿ ಅವರು ಬರೆದಿರುವ ಕೈಬರಹದ ಟಿಪ್ಪಿಣಿಯೊಂದು ಇದೀಗ ಭಾರೀ ವಿವಾ

3 Jan 2026 9:37 am
ಟೀಂ ಇಂಡಿಯಾ `ಡಿಟ್ಟಾ' ನಿಲುವು; ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾ ನೆರವಿಗಾಗಿ ಮಹತ್ವದ ಟೆಸ್ಟ್-ಟಿ20 ಸರಣಿ

India Vs Sri Lanka- 2026ರಲ್ಲಿ ಭಾರತದ ಕ್ರಿಕೆಟ್ ತಂಡವು ಶ್ರೀಲಂಕಾದಲ್ಲಿ ಮಹತ್ವದ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. 2025ರ ನವೆಂಬರ್ ನಲ್ಲಿ 'ಡಿಟ್ವಾ' ಚಂಡಮಾರುತದಿಂದ ಹಾನಿಗೊಳಗಾದ ಶ್ರೀಲಂಕಾಗೆ ನೆರವಾಗಲು ಮುಂದಾಗಿದೆ. ಈ ನಿಟ್ಟಿನಲ್ಲಿ 2026ರ

3 Jan 2026 9:27 am
ಹರಿಣಗಳ ಪಡೆಯಲ್ಲಿ ಅಚ್ಚರಿಯ ಬೆಳವಣಿಗೆ; ಟಿ20 ವಿಶ್ವಕಪ್ ಆಡಲಿರುವ ತಂಡದಲ್ಲಿಲ್ಲ ರಿಕೆಲ್ಟನ್, ಸ್ಟಬ್ಸ್!

South Africa Team For ICC T20 World Cup 2026- ಭಾರತ ಮತ್ತು ಶ್ರೀಲಂಕಾಗಳಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಐಡನ್ ಮಾರ್ಕಂ ನಾಯಕರಾಗಿದ್ದು ಅನುಭವಿ ರಿಯಾನ್ ರಿಕೆಲ್ಟನ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅ

3 Jan 2026 8:29 am
ಅಮೆರಿಕಾದ ನೆಲೆಗಳೇ ನಮ್ಮ ಕಾನೂನುಬದ್ದ ಗುರಿ: ಟ್ರಂಪ್‌ ಗೆ ಇರಾನ್‌ ತಿರುಗೇಟು, ಟ್ರಂಪ್‌ ಹೇಳಿದ್ದೇನು?

ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ತೀವ್ರಗೊಂಡ ಪ್ರತಿಭಟನೆಗಳು 6ನೇ ದಿನಕ್ಕೆ ತಲುಪಿವೆ. ಆದರೆ ಈ ನಡುವೆ ಯುಎಸ್‌ ಹಾಗೂ ಇರಾನ್‌ ನಡುವೆ ವಾಕ್ಸಮರ ಮುಂದುವರೆದಿದ್ದು, ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆದರೆ ಯುದ್ಧಕ್ಕ

3 Jan 2026 8:28 am
‌Explained: ಬಿಜೆಪಿಯನ್ನು ಯಾರು ನಿಯಂತ್ರಿಸುತ್ತಾರೆ? ಸೈದ್ಧಾಂತಿಕ ಸಾಮೀಪ್ಯದ ಸತ್ಯದ ಬಗ್ಗೆ ಮೋಹನ್‌ ಭಾಗವತ್‌ ಸ್ಫೋಟಕ ಹೇಳಿಕೆ!

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನು ನಿಯಂತ್ರಿಸುತ್ತದೆಯೇ? ಎರಡೂ ಸಂಘಟನೆಗಳ ಸೈದ್ಧಾಂತಿಕ ಸಾಮೀಪ್ಯ ನೋಡಿದರೆ, ಅಂತದ್ದೊಂದು ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಸಂಘದ

3 Jan 2026 8:27 am
26 ಕಿ.ಮೀ. ಫುಟ್‌ಪಾತ್‌ ನಡಿಗೆ ಮೂಲಕ ಹೊಸ ವರ್ಷಾಚರಣೆ; ವಾಕಲೂರು ಜಾಗೃತಿ ಕಾರ್ಯಕ್ರಮ ಯಶಸ್ವಿ

ರಾಜಧಾನಿ ಬೆಂಗಳೂರಿನ ಫುಟ್‌ಪಾತ್‌ಗಳ ಸ್ಥಿತಿ ಪರಿಶೀಲನೆ ಮತ್ತು ನಡಿಗೆಯ ಮಹತ್ವವನ್ನು ಸಾರುವ ಉದ್ಧೇಶದಿಂದ, ವಾಕಲೂರು ತಂಡ ಆಯೋಜಿಸಿದ್ದ 26 ಕಿ.ಮೀ. ನಡಿಗೆ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿದೆ. ನಡಿಗೆ ಮೂಲಕ ಹೊಪಸ ವರ್ಷಾಚರಣೆ ಆ

3 Jan 2026 6:18 am
ರಸ್ತೆ ಕತ್ತರಿಸಲು ಮಾರ್ಕ್ಸ್‌ ತಂತ್ರಾಶದ ಮೂಲಕ ಅನುಮತಿ ಕಡ್ಡಾಯ; ಜಿಬಿಎ ಆಯುಕ್ತರ ಖಡಕ್‌ ಸೂಚನೆ

ನಿನ್ನೆ (ಜ.2-ಶುಕ್ರವಾರ) ಮುಖ್ಯ ಆಯುಕ್ತ ಮಹೇಶ್ವರ ರಾವ್‌ ನೇತೃತ್ವದಲ್ಲಿ ಜಿಬಿಎ ಸಮನ್ವಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಾರ್ಕ್ಸ್‌ ತಂತ್ರಾಂಶದ ಅನುಮತಿ ಪಡೆಯದೇ ರಸ್ತೆ ಅಗೆಯುವ ಯಾವುದೇ ಇಲಾಖೆಗೆ ದಂಡ ಹಾಕಲಾಗುವುದು ಎಂದು ಮು

3 Jan 2026 5:31 am
ಜಿ ರಾಮ್‌ ಜಿ ಜಾರಿ ತೀರ್ಮಾನವನ್ನು ಖಂಡಿಸಿದ ಸಂಪುಟ; ​​ಯಲಹಂಕದಲ್ಲಿ ಬೃಹತ್‌ ಉದ್ಯಾನ ನಿರ್ಮಾಣಕ್ಕೆ ಅಸ್ತು

ರಾಜ್ಯ ಸಚಿವ ಸಂಪುಟವು ಕೇಂದ್ರದ ಮನರೇಗಾ ಯೋಜನೆ ಬದಲಾವಣೆ ನಿರ್ಧಾರವನ್ನು ಖಂಡಿಸಿದೆ. ಇದು ಗ್ರಾಮೀಣ ಜನರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳುವ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಮುಂದಿನ ಹೆಜ್ಜ

2 Jan 2026 11:58 pm
ಬಳ್ಳಾರಿ ಬ್ಯಾನರ್‌ ಘರ್ಷಣೆ; ಸತೀಶ್ ರೆಡ್ಡಿ ಗನ್ ಮ್ಯಾನ್ ಗುಂಡೇಟಿಗೆ ಕಾರ್ಯಕರ್ತ ಬಲಿ?; ಪೊಲೀಸರು ಹೇಳಿದ್ದೇನು?

ಬಳ್ಳಾರಿಯಲ್ಲಿ ಬ್ಯಾನರ್‌ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ರಾಜಶೇಖರ್‌ ಎಂಬ ಕಾಂಗ್ರೆಸ್‌ ಕಾರ್ಯಕರ್ತನಿಗೆ ಗುಂಡು ತಗುಲಿ ಮೃತಪಟ್ಟಿದ್ದ. ಸದ್ಯ ಶಾಸಕ ನಾರಾ ಭರತ್‌ ರೆಡ್ಡಿ ಅವರ ಆಪ್ತ ಸತೀಶ್‌ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ

2 Jan 2026 11:51 pm
ಚಿನ್ನದ ಮೇಲಿನ ಸಾಲ ಬರೋಬ್ಬರಿ 125% ಜಂಪ್‌, ಕಾರಣ ಬಂಗಾರದ ದರ ಏರಿಕೆ!

ಚಿನ್ನದ ಮೇಲಿನ ಬ್ಯಾಂಕ್ ಸಾಲ ನವೆಂಬರ್ ಅಂತ್ಯಕ್ಕೆ 125% ಹೆಚ್ಚಳವಾಗಿದೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಹೆಚ್ಚಿನ ಸಾಲ ಪಡೆಯುತ್ತಿದ್ದಾರೆ. ವಾಹನ ಸಾಲ 11% ಏರಿದೆ. ಹಬ್ಬದ ಋತು ಮುಗಿದಿದ್ದರಿಂದ ಗೃಹೋಪಯೋಗಿ ವಸ್ತುಗಳ ಮೇ

2 Jan 2026 11:39 pm
ಮೋದಿಯವರ ಅಂಧಾಭಿಮಾನಿ ನಡೆಸಿದ ಸಮೀಕ್ಷೆ ಹಿಡಿದು ರಾಹುಲ್ ಆರೋಪ ತಿರುಚುವ ಯತ್ನ: ಸಿದ್ದರಾಮಯ್ಯ ಕಿಡಿ

ರಾಜ್ಯದಲ್ಲಿನ ಚುನಾವಣಾ ಅಕ್ರಮಗಳ ಕುರಿತು ರಾಹುಲ್ ಗಾಂಧಿಯವರು ಎತ್ತಿರುವ ಪ್ರಶ್ನೆಗಳನ್ನು ದಿಕ್ಕು ತಪ್ಪಿಸುವ ಸಲುವಾಗಿ, ಮೇ 2025ರಲ್ಲಿ ಚುನಾವಣಾ ಆಯೋಗವು ಮತಜಾಗೃತಿಗಾಗಿ ನಡೆಸಿದ ಹಳೆಯ ಸಮೀಕ್ಷೆಯನ್ನು ಅಸ್ತ್ರವನ್ನಾಗಿ ಬಳಸ

2 Jan 2026 9:04 pm
ಬನಶಂಕರಿ ಅಮ್ಮನವರ ರಥೋತ್ಸವ; ಯಾವ್ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗವೇನು?

ಶನಿವಾರ(ಜ.3)ರಂದು ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ ಇರುವ ಕಾರಣ ಕನಕಪುರ ಮತ್ತು ಸಾರಕ್ಕಿ ಮಾರುಕಟ್ಟೆ ಸುತ್ತಮುತ್ತ ಸಂಚಾರ ನಿರ್ಬಂಧಿಸಲಾಗಿದೆ. ಸುಗಮ ವಾಹನ ಸಂಚಾರಕ್ಕಾಗಿ ಬದಲಿ ಮಾರ್ಗಗಳ ಪಟ್ಟಿಯನ್ನು ದಕ್ಷಿಣ ವಿಭಾಗದ ಸಂ

2 Jan 2026 8:33 pm
ಬಳ್ಳಾರಿ ಎಸ್​ಪಿಗೆ ಬಿಗ್ ಶಾಕ್, ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿಯೇ ಅಮಾನತುಗೊಳಿಸಿದ ಸರ್ಕಾರ!

ಬಳ್ಳಾರಿಯ ಎಸ್​ಪಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣದ ವೇಳೆ ನಡೆದ ಕಲ್ಲು ತೂರಾಟ ಹಾಗೂ ಗಲಭೆಯನ್ನು ನಿಯಂತ್ರಿಸಲು ವಿಫಲರಾದ ಹಿನ್ನೆಲೆಯಲ್ಲಿ, ಬಳ್ಳಾರಿ ಎಸ್​ಪಿ ಪವನ್ ನೆಜ್ಜೂರ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊ

2 Jan 2026 8:03 pm
ʻಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ರಾಣಿ ಅಬ್ಬಕ್ಕ ಹೆಸರಿಡಿʼ: ಸ್ಪೀಕರ್‌ ಖಾದರ್‌ಗೆ ಮನವಿ

ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ರಾಣಿ ಅಬ್ಬಕ್ಕ ಎಕ್ಸ್‌ಪ್ರೆಸ್‌ ಎಂದು ಹೆಸರಿಡುವಂತೆ ಬೇಡಿಕೆಯೊಂದು ಕೇಳಿಬಂದಿದೆ. ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ಈ ಸಂಬಂಧ ವಿಧಾನಸಭೆ ಸ್ಪೀಕರ್‌ ಯು.ಟ

2 Jan 2026 7:51 pm
ಚಿನ್ನಸ್ವಾಮಿ ದುರಂತ ಕಾರಣಕ್ಕಾಗಿ ಕ್ರಿಕೆಟ್ ಪಂದ್ಯಾಟ ನಿಲ್ಲಿಸೋದು ಸರಿಯಲ್ಲ: ಅನಿಲ್ ಕುಂಬ್ಳೆ ವಾದ

ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಕಾರಣಕ್ಕೆ ಕ್ರಿಕೆಟ್ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಹೇಳಿದ್ದಾರೆ. ದುರಂ

2 Jan 2026 7:38 pm
ವಾಲ್ಮೀಕಿ ಪ್ರತಿಮೆ ಅನಾವರಣ ತಾತ್ಕಾಲಿಕ ಮುಂದೂಡಿಕೆ, ಜನಾರ್ದನ ರೆಡ್ಡಿ ವಿರುದ್ಧ ನಾಗೇಂದ್ರ ಕಿಡಿ

ಬಳ್ಳಾರಿಯಲ್ಲಿ ಜನವರಿ 3ರಂದು ನಡೆಯಬೇಕಿದ್ದ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಬಿ ನಾಗೇಂದ್ರ ಘೋಷಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್

2 Jan 2026 7:20 pm
Health tips: ಹೊಸವರ್ಷದ ಹೆಲ್ತ್‌ ರೆಸೊಲ್ಯೂಷನ್‌ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J

Health tips: ಹೊಸವರ್ಷದ ಹೆಲ್ತ್‌ ರೆಸೊಲ್ಯೂಷನ್‌ ಯಾವುದೆಲ್ಲ? ಆರೋಗ್ಯ ಸಲಹೆ| Dr. Himaaldev G J

2 Jan 2026 7:00 pm
`ತಲೆನೋವು ರಜೆ ಕೊಡಿ ಎಂದಿದ್ದಕ್ಕೆ ಲೈವ್‌ ಲೊಕೇಶನ್‌ ಕೇಳಿದ ಬಾಸ್';‌ ‌ ಉದ್ಯೋಗಿಯೊಬ್ಬರ ಪೋಸ್ಟ್‌ ವೈರಲ್

ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ವೊಂದು ವೈರಲ್‌ ಆಗಿದೆ. ತಲೆನೋವಿನ ಕಾರಣಕ್ಕೆ ರಜೆ ಕೇಳಿದ ಉದ್ಯೋಗಿಯೊಬ್ಬರಿಗೆ, ಅವರ ಬಾಸ್ ನಿಮ್ಮ ಲೈವ್ ಲೊಕೇಶನ್ ಶೇರ್ ಮಾಡಿ ಎಂದು ಪಟ್ಟು ಹಿಡಿದ ಘಟನೆ ರೆಡ್ಡಿ

2 Jan 2026 6:56 pm
‘ಥೇಟ್ ಅಪ್ಪನಂತೆಯೇ ಬ್ಯಾಟಿಂಗ್ ಮಾಡ್ತೀಯ, ಆ ಕಡೆಗೇ ಹೆಚ್ಚು ಫೋಕಸ್ ಮಾಡು’ - ಅರ್ಜುನ್ ತೆಂಡೂಲ್ಕರ್ ಗೆ ಹೀಗೆ ಹೇಳಿದ್ಯಾರು?

ಮಾಜಿ ಕ್ರಿಕೆಟಿಗ ಯೋಗ್ರಾಜ್ ಸಿಂಗ್ ಅವರು ಅರ್ಜುನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಅರ್ಜುನ್ ಸಚಿನ್ ತೆಂಡೂಲ್ಕರ್ ಅವರಂತೆಯೇ ಬ್ಯಾಟ್ ಮಾಡುತ್ತಿದ್ದು, ಕೋಚ್‌ಗಳು ಆತನ ಬ್ಯಾಟಿಂಗ್ ಕಡೆಗೆ

2 Jan 2026 5:51 pm
Bescom Power Cut:‌ ಬೆಂಗಳೂರಿನಲ್ಲಿ 17 ದಿನ ವಿದ್ಯುತ್‌ ವ್ಯತ್ಯಯ: ಎಂದಿನಿಂದ ಮತ್ತು ಎಲ್ಲೆಲ್ಲಿ?

ಬೆಂಗಳೂರಿನಲ್ಲಿ 17 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಪಿಟಿಸಿಎಲ್‌ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ಜನವರಿ 3 ರಿಂದ 19 ರವರೆಗೆ ಮತ್

2 Jan 2026 5:36 pm
ʻಕ್ಯಾಪ್ಟನ್‌ ಆಗೋ ತಾಕತ್ತು ಇದ್ಯಾʼ ಅಶ್ವಿನಿಗೆ ಗಿಲ್ಲಿ ಟಾಂಗ್!

ʻಕ್ಯಾಪ್ಟನ್‌ ಆಗೋ ತಾಕತ್ತು ಇದ್ಯಾʼ ಅಶ್ವಿನಿಗೆ ಗಿಲ್ಲಿ ಟಾಂಗ್!

2 Jan 2026 5:31 pm
ಫೆ.1 ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ, ನಿರ್ಮಲಾ ಹೆಸರಿಗೆ ಸೇರಲಿದೆ ಮತ್ತೊಂದು ಐತಿಹಾಸಿಕ ದಾಖಲೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಫೆಬ್ರವರಿ 1, ಭಾನುವಾರದಂದು ಕೇಂದ್ರ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಈ ಬಜೆಟ್ ಮಂಡನೆಯೊಂದಿಗೆ, ಸೀತಾರಾಮನ್ ಅವರು ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ ಭಾರತದ ಮೊದಲ ಹಣಕಾಸ

2 Jan 2026 5:23 pm
ಬಳ್ಳಾರಿ ಫೈರಿಂಗ್: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಕಮಲ ಪಡೆ, ಪ್ರತ್ಯೇಕ ತನಿಖೆಗೆ ನೀಡುತ್ತಾ ಸರ್ಕಾರ?

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಡುವಿನ ಗಲಾಟೆಯಲ್ಲಿ ಖಾಸಗಿ ಗನ್ ಮ್ಯಾನ್ ಫೈರಿಂಗ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ.

2 Jan 2026 4:58 pm
ಪೈರಸಿ ಮಾಡೋರಿಗೆ ಖಡಕ್‌ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್‌ ಜನ್ಯ!

ಪೈರಸಿ ಮಾಡೋರಿಗೆ ಖಡಕ್‌ ಆಗಿ ಉತ್ತರ ಕೊಟ್ಟ ʻ45’ ನಿರ್ದೇಶಕ ಅರ್ಜುನ್‌ ಜನ್ಯ!

2 Jan 2026 4:54 pm
ಕೆ-ಪಾಪ್‌ ಪ್ರಿಯರಿಗೆ ಮ್ಯೂಸಿಕಲ್‌ ಮಂಥ್ ಆಗಲಿದೆ ಜನವರಿ: ಯಾವೆಲ್ಲಾ ದಿನಾಂಕದಂದು, ಯಾವ ತಂಡದ ಆಲ್ಬಂ ರಿಲೀಸ್‌ ಗೊತ್ತಾ?

2026ರ ಜನವರಿಯು ಕೆ-ಪಾಪ್ ಪ್ರಿಯರಿಗೆ ಸಂಗೀತದ ಹಬ್ಬವಾಗಿದ್ದು, Apink, EXO, ENHYPEN, CHUU, JOOHONEY ಸೇರಿದಂತೆ ಅನೇಕ ಕಲಾವಿದರು ತಮ್ಮ ಹೊಸ ಆಲ್ಬಂಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ತಿಂಗಳು ಸಾಲು ಸಾಲು ಆಲ್ಬಂ ರಿಲೀಸ್‌ಗಳೊಂದಿಗೆ ಕೆ-ಪಾಪ್ ಅಭಿಮ

2 Jan 2026 4:47 pm
ನೇರ 4ನೇ ಸ್ಲಿಪ್ ಗೆ ಹೋದ ಜೇಸನ್ ಹೋಲ್ಡರ್ ಎಸೆತ; ವೈರಲ್ ವಿಡಿಯೋ ನೋಡ್ತಿದ್ರೆ ಮಜಾವೋ ಮಜಾ!

Jason Holders No Ball In IL20- ಇತ್ತೀಚೆಗೆ ನಡೆದ ಐಎಲ್ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ಎಸೆದ ಒಂದು ಅಸಾಮಾನ್ಯ ವೈಡ್ ಎಸೆತ ಇದೀಗ ಎಲ್ಲರ ಗಮನ ಸೆಳೆದಿದೆ. ಚೆಂಡು ಬ್ಯಾಟ್ಸ್‌ಮನ್ ಮತ್ತು ಸ್ಲಿಪ್ ಫೀಲ್ಡರ್‌ಗಳನ್ನು ದಾಟಿ ನೇರ

2 Jan 2026 4:13 pm
ತಾಯ್ತನದ ಸಂಭ್ರಮದಲ್ಲಿ ಮಾನಸಾ ಮನೋಹರ್

ತಾಯ್ತನದ ಸಂಭ್ರಮದಲ್ಲಿ ಮಾನಸಾ ಮನೋಹರ್

2 Jan 2026 4:13 pm
ಮಧ್ಯಪ್ರದೇಶದಲ್ಲಿ ಕಲುಷಿತ ಆಹಾರ ಸೇವಿಸಿ 200ಕ್ಕೂ ಹೆಚ್ಚು ಗಿಳಿಗಳ ದಾರುಣ ಸಾವು

ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಬಡ್ವಾಹ್ ಪ್ರದೇಶದ ನರ್ಮದಾ ನದಿ ತೀರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ 200 ಗಿಳಿಗಳು ಸಾವನ್ನಪ್ಪಿವೆ ಎನ್ನುವುದಾಗಿ ವರದಿಯಾಗಿದೆ. ಆರಂಭದಲ್ಲಿ ಇದು ಬರ್ಡ್ ಫ್ಲೂ ಎಂಬುದಾಗಿ ಆತಂಕ ವ್ಯ

2 Jan 2026 4:04 pm
ಕೋಲ್ ಇಂಡಿಯಾ ಹರಾಜಿನಲ್ಲಿ ವಿದೇಶಿ ಕಂಪನಿಗಳಿಗೆ ‘ರೆಡ್ ಕಾರ್ಪೆಟ್’, ಘೋಷಣೆ ಬೆನ್ನಲ್ಲೇ ಷೇರು ಭರ್ಜರಿ ಏರಿಕೆ

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳದ ಕಲ್ಲಿದ್ದಲು ಗ್ರಾಹಕರಿಗೆ ತನ್ನ ಇ-ಹರಾಜು ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಲು ಅನುಮತಿ

2 Jan 2026 4:03 pm
ಬಲೂಚಿಸ್ತಾನದಲ್ಲಿ ಚೀನಾ ಸೇನೆ ನಿಯೋಜನೆ ಸಾಧ್ಯತೆ: ಭಾರತ–ಬಲೂಚ್‌ಗೆ ಅಪಾಯ, ಜೈಶಂಕರ್‌ಗೆ ಬಲೂಚ್ ನಾಯಕನ ಬಹಿರಂಗ ಪತ್ರ

ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಬಲೂಚಿಸ್ತಾನದ ರಕ್ಷಣೆ ಮತ್ತು ಸ್ವಾತಂತ್ರ್ಯ ಪಡೆಗಳು ನಿರ್ಲಕ್ಷಿಸಲ್ಪಟ್ಟರೆ ಚೀನಾ ತನ್ನ ಸೇನೆಯನ್ನು ನಿಯೋಜಿಸಬ

2 Jan 2026 3:17 pm
`ಹೀಗಾದ್ರೆ ಟಿ20 ವಿಶ್ವಕಪ್ ಯಾರೂ ನೋಡೊಲ್ಲ!': ಐಸಿಸಿಗೆ ಆರ್ ಅಶ್ವಿನ್ ಅಚ್ಚರಿಯ ಎಚ್ಚರಿಕೆ ನೀಡಿದ್ಯಾಕೆ?

Ravichandran Ashwin On ICC Events- ವಿಶ್ವ ಕ್ರಿಕೆಟ್‌ನಲ್ಲಿ ಐಸಿಸಿ ಟೂರ್ನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರೇಕ್ಷಕರ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ ಎಂದು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರ. ತಂಡಗಳ ಸ

2 Jan 2026 3:10 pm
‌ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್‌; ಆಟೋ ಡ್ರೈವರ್‌, ಇಂಜಿನಿಯರ್‌ ಅರೆಸ್ಟ್

ನಟ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಅವರಿಗೆ ಸೋಶಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್‌ಮಾಡಿದವರ ವಿರುದ್ಧ ದೂರು ನೀಡಲಾಗಿತ್ತು. ಆ ಬಗ್ಗೆ ಅವರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಅದಾಗಿ ಕೆಲ ದಿನದ ನಂತರ ವಿಜಯಲ

2 Jan 2026 3:00 pm
ಕೆಟ್ಟ ನೆರೆಹೊರೆ ಹೊಂದಿರುವುದು ನಮ್ಮ ದುರದೃಷ್ಟ; ಭಾರತ ಪ್ರತಿಕ್ರಿಯೆಯ ಹಕ್ಕು ಕಾಯ್ದಿರಿಸಿದೆ ಎಂದ ಜೈಶಂಕರ್‌!

ನೆರೆ ರಾಷ್ಟ್ರ ಪಾಕಿಸ್ತಾನವನ್ನು ಕೆಟ್ಟ ನೆರೆಹೊರೆ ಎಂದು ಕರೆದಿರುವ ಭಾರತದ ವಿದೇಶಾಂಗ ಸಚಿವಾಲಯ ಡಾ.ಎಸ್.‌ ಜೈಶಂಕರ್‌, ಪಾಕಿಸ್ತಾನದ ಭಯೋತ್ಪಾದಕ ಕುತಂತ್ರಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕನ್ನು ಭಾರತ ಕಾಯ್ದಿರಿಸಿದೆ

2 Jan 2026 2:27 pm
ಬಳ್ಳಾರಿಯಲ್ಲಿ ಗುಂಡಿನ ದಾಳಿಯಿಂದ ಕಾಂಗ್ರೆಸ್ ಕಾರ್ಯಕರ್ತ ಸಾವು: ತನಿಖೆ ಮಾಡಿ ವರದಿ ಕೊಡಲು ಸಿದ್ದರಾಮಯ್ಯ ಸೂಚನೆ

ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡಿನ ದಾಳಿಯಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ. ಯಾರ ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಎಂಬುದು ತನ

2 Jan 2026 2:18 pm
ಬಳ್ಳಾರಿಯಲ್ಲಿ ರೆಡ್ಡಿಗಳ ಕದನ : ಪ್ರತಿಷ್ಠೆಯ ರಾಜಕೀಯ ಘರ್ಷಣೆಗೆ ಇದೇ 2 ಕಾರಣಗಳು?

Ballari Reddy's Clash : ಬಳ್ಳಾರಿಯಲ್ಲಿ ಹೊಸವರ್ಷದ ದಿನದಂದು ನಡೆದ ಘರ್ಷಣೆಯ ಹಿಂದೆ ಎರಡು ಕಾರಣಗಳಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಈ ಘರ್ಷಣೆಯಲ್ಲಿ ಒಬ್ಬರು ಕಾಂಗ್ರೆಸ್ ಕಾರ್ಯಕರ್ತರ

2 Jan 2026 1:51 pm
`ಪಾಕ್ ಮೂಲದವ ಆಸೀಸ್ ಪರ ಆಡಲಸಾಧ್ಯ ಎಂದಿದ್ರು!': ನಿವೃತ್ತಿ ಹೊಸ್ತಿಲಲ್ಲಿ ಉಸ್ಮಾನ್ ಖವಾಜಾ ಮಾರ್ಮಿಕ ಮಾತು!

Usman Khawaja Farewell Match- ಆಸ್ಟ್ರೇಲಿಯಾದ ಅನುಭವಿ ಟೆಸ್ಟ್ ಬ್ಯಾಟರ್ ಉಸ್ಮಾನ್ ಖವಾಜಾ ಅವರು ತಮ್ಮ ಸುದೀರ್ಘ 15 ವರ್ಷಗಳ ಕ್ರಿಕೆಟ್ ಬದುಕಿಗೆ ಇದೀಗ ವಿದಾಯ ಹೇಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ತಮ್ಮ ತವರು ಮೈದಾನ ಸಿಡ್ನಿಯಲ್ಲಿ ನಡೆಯಲಿ

2 Jan 2026 1:48 pm
ಬಳ್ಳಾರಿ ಘಟನೆ ಬಗ್ಗೆ ಸಿದ್ದರಾಮಯ್ಯ ಸಿಟ್ಟು, ತಪ್ಪು ಮಾಡಿದವರ ವಿರುದ್ಧ ಕ್ರಮ ಎಂದ ಜಮೀರ್ ಅಹ್ಮದ್ ಖಾನ್

ಬಳ್ಳಾರಿಯಲ್ಲಿ ನಡೆದ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಣ್ಣ ವಿಚಾರ ದೊಡ್ಡದಾಗಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಬ್ಯಾನರ್ ಅಳವಡಿಕೆ ವಿಚಾರದಲ್ಲಿ ನಡೆದ ಈ ಘ

2 Jan 2026 1:48 pm