Middle East Conflict- ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಭಾರತೀಯರಿಗೆ ಭಾರತದ ರಾಯಭಾರ ಕಚೇರಿಯು 48 ಗಂಟೆಗಳ ಕಾಲ ಜಾಗರೂಕರಾಗಿರಲು ಮತ್ತು ಮನೆಯಿಂದ ಹೊರಬರದಂತೆ ತುರ್ತು ಸೂಚನೆ ನೀಡಿದೆ.
ಚುಟುಕು ಕ್ರಿಕೆಟ್ ನ ಭರಾಟೆಯಲ್ಲಿ ಏಕದಿನ ಸರಣಿಗಳು ನಡೆಯುವುದೇ ಅಪರೂಪ ಎಂಬಂತಾಗಿದೆ. ಅಂಥದ್ದರಲ್ಲಿ ಇದೀಗ ಲಲಿತ್ ಮೋದಿ ಅವರು ಏಕದಿನ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಟ
ಬೆಂಗಳೂರು ಉದ್ಯಮಿ ಪತ್ನಿಗೆ ಆನ್ಲೈನ್ಸ್ ಗೆಳೆಯರು ಅರ್ಧ ಕೆಜಿ ಚಿನ್ನ, ನಗದು ವಂಚನೆ ಮಾಡಿದ್ದಾರೆ. ಮಹಿಳೆಯ ಸುಲಿಗೆ ಖಾಸಗಿ ಫೋಟೋ ಮುಂದಿಟ್ಟು ಹಂತ ಹಂತವಾಗಿ ಹಣ, ಚಿನ್ನವನ್ನು ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲ
ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿ ಮಧ್ಯ ಕರ್ನಾಟಕದ ಪ್ರಮುಖ ಮಠವಾದ ಸಿರಿಗೆರೆ ಮಠವು ಪ್ರಕಟಣೆ ಹೊರಡಿಸಿದೆ. ಈ ಬಾರಿಯೂ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಬೆಂಬಲ ಇಲ್ಲ ಎಂದು ಮಠವು ಹೇಳಿದ್ದು, ತಟಸ್ಥ ನೀತಿ ಪಾಲಿಸುವುದಾಗಿ ನಿರ್ಧ
ತಮಿಳುನಾಡು ಚುನಾವಣೆಗೆ ಸಂಬಂಧಿಸಿದಂತೆ ಹೊಸ ಸಮೀಕ್ಷೆ ಬಹಿರಂಗಗೊಂಡಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. ಜೆವಿಸಿ ಪೋಲ್ ಸಮೀಕ್ಷೆಯ ಪ್ರಕಾರ, ಆಡಳಿತಾರ
GT Vs GT ಐಪಿಎಲ್ 2026ರ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೊದಲ ಜಯಕ್ಕಾಗಿ ಹಂಬಲಿಸುತ್ತಿರುವ ಗುಜರಾತ್ ಟೈಟಾನ್ಸ್ ತಂಡಗಳು ಏಪ್ರಿಲ್ 8ರಂದು ಮುಖಾಮುಖಿಯಾಗಲಿವೆ. ಅಕ್ಷರ್ ಪಟೇಲ
ಪರಸ್ಪರ ಸರ್ವನಾಶ ಗುರಿಯೊಂದಿಗೆ ಯುದ್ಧರಂಗಕ್ಕೆ ಇಳಿದಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್, ತಮ್ಮ ಗುರಿಯನ್ನು ತಲುಪುವಲ್ಲಿ ಅತ್ಯಂತ ವೇಗವಾಗಿ ಹೆಜ್ಜೆ ಹಾಕುತ್ತಿವೆ. ಇಡೀ ಇರಾನ್ ನಾಗರಿಕತೆಯನ್ನೇ ಸರ್ವನಾಶ ಮಾಡುವುದಾಗ
ಟಾಟಾ ಸನ್ಸ್ ಉದ್ಯಮಗಳು 2026 ನೇ ಆರ್ಥಿಕ ವರ್ಷದಲ್ಲಿ ಭಾರೀ ನಷ್ಟಕ್ಕೀಡಾಗಿವೆ. ಹೊಸ ಉದ್ಯಮಗಳು ಬಿಳಿಯಾನೆಯಂತಾಗಿದ್ದು, ಯಾವುದೇ ಲಾಭ ತಂದುಕೊಟ್ಟಿಲ್ಲ. ನಿರ್ವಹಣೆಗೆ ಸಾಕಷ್ಟ ನಷ್ಟ ಉಂಟುಮಾಡಿದೆ. ಜತೆಗೆ ಏರ್ ಇಂಡಿಯಾ ನಿರ್ವಹಣ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು ನೀಡಿದೆ. 2022ರಲ್ಲಿ ಶಾಹೀನ್ ಅಬ್ದುಲ್ಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣದ ವಾತಾವರಣವನ್ನು ಸುಪ್ರೀಂ
ಭಾರತೀಯರು ಅತ್ಯಂತ ಹೆಚ್ಚು ಇಷ್ಟಪಡುವ ಆಸ್ಟ್ರೇಲಿಯಾದ ಕ್ರಿಕೆಟಿಗರಲ್ಲಿ ಡೇವಿಡ್ ವಾರ್ನರ್ ಸಹ ಇದ್ದರು. ಅನೇಕ ವರ್ಷಗಳ ಕಾಲ ಐಪಿಎಲ್ ಭಾಗವಾಗಿದ್ದ ಅವರು ಈ ಸೀಸನ್ ನಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಪಾಕಿಸ್ತಾನ ಸೂಪರ್ ಲೀಗ್ ಗೆ
ಮಧ್ಯಪ್ರಾಚ್ಯ ಸಂಘರ್ಷ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಒ ಇರಾನ್ಗೆ ನೀಡಿದ್ದ ಡೆಡ್ಲೈನ್ ಮುಗಿದಿದೆ. ಈ ಹಿನ್ನೆಲೆಯಲ್ಲಿ ಅಮೆಕ
Sunil Gavaskar On Cameron Green- ಐಪಿಎಲ್ನಲ್ಲಿ ವಿದೇಶಿ ಆಟಗಾರರ ಬದ್ಧತೆಯ ಕೊರತೆಯ ಬಗ್ಗೆ ಸುನಿಲ್ ಗವಾಸ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿಗಟ್ಟಲೆ ಸಂಭಾವನೆ ಪಡೆದರೂ ಕ್ಯಾಮರೂನ್ ಗ್ರೀನ್ ಅಂತಹ ಆಟಗಾರರು ಬೌಲಿಂಗ್ ಮಾಡದಿರುವು
ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಅದರಲ್ಲೂ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ, SIR ಪ್ರಕ್ರಿಯೆಯಿಂದಾಗಿ ಸುಮಾರು 90 ಲಕ್ಷ ಮತದಾರರು ಪಟ್ಟಿಯಿ
ಉಪ ಚುನಾವಣೆ ಹೊಸ್ತಿಲಲ್ಲೇ ನಾಯಕತ್ವ ಬದಲಾವಣೆ ಚರ್ಚೆ ಶುರುವಾಗಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ನೀಡಿರುವ ಹೇಳಿಕೆಗೆ ಡಿಸಿಎಂ ಡಿಕೆ ಶಿವಕಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಅಧ
TN Election and DMK Survey : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎನ್ನುವ ಆಂತರಿಕ ಸಮೀಕ್ಷೆಯನ್ನು ಆಡಳಿತಾರೂಢ ಡಿಎಂಕೆ ನಡೆಸಿತ್ತು. ಅದರ ಪ್ರಕಾರ, ಡಿಎಂಕೆ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಲಿದೆ.
ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು 16 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಸೇರಿದಂತೆ ಐದು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈತನಿ
ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೊರತಾಗಿ ಪರ್ಯಾಯ ರಾಜಕಾರಣದ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಚರ್ಚೆಗಳು ಕೇಳಿಬರುತ್ತಿವೆ. ಈ ನಡುಗೆ ಎಸ್ ಡಿ ಪಿ ಐ ಪಕ್ಷ ಕೂ
ಮೈಸೂರನ್ನು ಕ್ಷಯಮುಕ್ತ ಜಿಲ್ಲೆಯಾಗಿಸುವ ಉದ್ದೇಶದಿಂದಿ ಆರೋಗ್ಯ ಇಲಾಖೆ ನಡೆಸುತ್ತಿರುವ ಯೋಜನೆಗೆ ಯಶಸ್ವಿಯಾಗಿದ್ದು, ಜಿಲ್ಲೆಯ ಸುಮಾರು 147 ಗ್ರಾಪಂಗಳು ಕ್ಷಯ ಮುಕ್ತವಾಗಿದ್ದು, ಅವುಗಳನ್ನು ‘ಕ್ಷಯ ಮುಕ್ತ ಗ್ರಾಪಂ’ ಎಂದು ಘೋಷ
ಹುಬ್ಬಳ್ಳಿಯಲ್ಲಿ ವರ್ಷಗಳ ಹಿಂದೆ ನಡೆದ ನೇಹಾ ಹಿರೇಮಠ ಹತ್ಯೆ ಆರೋಪಿಗೂ ಸಮೀರ್ ಮುಲ್ಲಾಗೂ ಸಂಬಂಧಿ ಇದೆ ಎಂದು ನಿರಂಜನ ಹಿರೇಮಠ ಆರೋಪ ಮಾಡಿದ್ದಾರೆ. ಮಾತ್ರವಲ್ಲದೇ, ಇಬ್ಬರೂ ಒಂದೇ ಜಿಮ್ನ ತರಬೇತುದಾರರಾಗಿದ್ದು, ನನ್ನ ಮಗಳಿಗೂ
ಕರ್ನಾಟಕದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ಮತ್ತು ಬಾಗಲಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಅದೇ ರೀತಿ ದೇಶದಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ. ಕರ್ನಾಟಕದ ಉಪಮುಖ್ಯಮಂತ್ರಿ
ಅಹಮದಾಬಾದ್ನ ಚಾಂದ್ಖೇಡಾ ಪ್ರದೇಶದಲ್ಲಿ ಸಿದ್ಧಪಡಿಸಿದ ದೋಸೆ ಹಿಟ್ಟು ಸೇವಿಸಿ ಎರಡು ವರ್ಷದ ಮಗು ಹಾಗೂ ಮೂರು ತಿಂಗಳ ಕಂದಮ್ಮ ಮೃತಪಟ್ಟಿರುವ ಘಟನೆ ನಡೆದಿದೆ. ವಿಮಲ್ ಪ್ರಜಾಪತಿ ಎಂಬುವವರು ಸ್ಥಳೀಯ ಡೈರಿಯಿಂದ ತಂದಿದ್ದ ದೋಸೆ
ಭಾರತ ಪಾಕ್ ಮೇಲೆ ದಾಳಿ ನಡೆಸಿದರೆ ನಾವು ಕೊಲ್ಕತ್ತಾ ಮೇಲೆ ದಾಳಿ ನಡೆಸುತ್ತೇವೆ ಎಂಬ ಪಾಕ್ ರಕ್ಷಣಾ ಸಚಿವ ಖವಾಜ ಆಸಿಫ್ ಪ್ರಚೋದನಾಕಾರಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸ
ಇಂದು ಅಂದರೆ ಏ.7 (ಮಂಗಳವಾರ) ನಿಮ್ಮ ರೈಲು ಪ್ರಯಾಣದ ಯೋಜನೆಗಳನ್ನು ರದ್ದುಗೊಳಿಸುವುದು ಒಳ್ಳೆಯದು.. ಇದು ಇರಾನ್ ಜನತೆಗೆ ಇಸ್ರೇಲ್ ನೀಡಿರುವ ಸಲಹೆ. ಇದನ್ನು ಸಲಹೆ ಎನ್ನುತ್ತೀರೋ ಅಥವಾ ಎಚ್ಚರಿಕೆ ಎನ್ನುತ್ತೀರೋ ನಿಮಗೆ ಬಿಟ್ಟಿ
ಇತ್ತೀಚಿನ ದಿನಗಳಲ್ಲಿ ನೈಜ ಜಗತ್ತಿಗಿಂತ ಹೆಚ್ಚಾಗಿ ಯುವ ಸಮುದಾಯ ಆನ್ಲೈನ್ ಗೇಮಿಂಗ್ ಗೀಳಿಗೆ ಬಿದ್ದು, ವರ್ಚುಚಲ್ ಜಗತ್ತಿನಲ್ಲೇ ಜೀವಿಸುವುದ ಜಾಸ್ತಿ. ಇದು ಅವರನ್ನು ಕೇವಲ ತಮ್ಮ ಸುತ್ತಲಿನ ಪರಿಸರದಿಂದ ಮಾತ್ರವಲ್ಲದೆ, ತಮ
ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ ದಾಖಲಾಗಿದೆ. ಬೆಂಗಳೂರು ಮೂಲದ ಮಹಿಳೆಯು ಸ್ವಾಮೀಜಿ ತನ್ನ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕರ್
ಮುಸ್ಲಿಂ ಸಮುದಾಯದವರು ಹೆಚ್ಚಿರುವ ದಾವಣಗೆರೆ ದಕ್ಷಿಣ ದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ದೊಡ್ಡ ಪ್ರಹಸನವೇ ನಡೆದಿತ್ತು. ಈ ಮಧ್ಯೆ ತನ್ನ ಪ್ರಾಮುಖ್ಯತೆ ಸಾಬೀತುಪಡಿಸುವಲ್ಲಿ ಜಮೀರ್ ಅಹ್ಮದ್ ಖಾನ್ ಯಶಸ್ವಿಯಾಗಿದ್ದಾರೆ. ಜಮೀರ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣಾ ಕದನ ಆಡಳಿತ ರೂಢ ಕಾಂಗ್ರೆಸ್ಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ಗೆ ಗೆಲ್ಲಲೇಬೇಕೆಂಬ ಹಠ. ಹೀಗಾಗಿ ಮೂರೂ ಪಕ್ಷಗಳ ರಾಜ್ಯ ನಾಯಕರು ಉಪಕ
ಸುದೀರ್ಘ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಎಲ್ಪಿಜಿ ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯ ಕಂಡುಬರುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಿಕ್ಕಟಿಗೆ ಹಂತ ಹಂತವಾಗಿ ಪರಿಹಾ
2027 ರ ಜನಗಣತಿ ಕಾರ್ಯಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು ರೋಗಿಗಳಲ್ಲಿ ಆತಂಕ ಮೂಡಿಸಿದೆ. ಜನಗಣತಿಯಂತಹ ಆಡಳಿತಾತ್ಮಕ ಕೆಲಸಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದು ಆರೋಗ್ಯ ವ
ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡಿದ್ದು, ಇದನ್ನು ಮುಕ್ತಗೊಳಿಸಲು ಇರಾನ್ ಗೆ ಟ್ರಂಪ್ ನೀಡಿರುವ ಡೆಡ್ ಲೈನ್ ಬೆನ್ನಲ್ಲೇ, ಇದೀಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೊರ್ಮುಜ್ ಜಲಸಂಧಿ
ಭಾರತದೊಂದಿಗೆ ಸಂಘರ್ಷ ಉಂಟಾದರೆ ಕೋಲ್ಕತ್ತಾವನ್ನು ಗುರಿಯಾಗಿಸುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ನೀಡಿದ್ದ ಹೇಳಿಕೆಗೆ ಅಭಿಷೇಕ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಮಮತಾ ಬ್ಯಾನರ್
ಸಮಾಜದ ಮುಕ್ಯ ವಾಹಿನಿಗೆ ಬರಬೇಕು, ಗೌರವಯುತವಾಗಿ ಬದುಕಬೇಕು, ಎಲ್ಲರಂತೆ ದುಡಿಯಬೇಕು ಎಂಬ ಆಸೆ ಲಿಂಗತ್ವ ಅಲ್ಪಸಂಖ್ಯಾತರಲ್ಲಿಯೂ ಇರುತ್ತದೆ. ಆದರೆ ಸಮಾಜ ಅವರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ. ಅಲ್ಲದೆ ಸರಕಾರದಿಂದ ಪ್ರೋತ್ಸ
ರಾಮನಗರ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣದ ಸುತ್ತಮುತ್ತ ತೋಡು-ತುಂಬುಗಳೇ ಕಾಣಿಸುತ್ತಿವೆ. ಇನ್ನೊಂದೆಡೆ ಇದರಿಂದಾಗಿ ಪ್ರಯಾಣಿಕರು ದಿನನಿತ್ಯ ಧೂಳಿನ ಮಜ್ಜನ ಮಾಡುವ ಸ್ಥಿತಿ ನಿರ್ಮಾಣವಾ
ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿ ಒಪ್ಪಂದ ಮಾಡಿಕೊಳ್ಳದಿದ್ದರೆ, ಇರಾನ್ ಅನ್ನು ವಿದ್ಯುತ್ ಸ್ಥಾವರ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಸರ್ವನಾಶ ಮಾಡುತ್ತೇವೆ ಎಂದು ಏ.7ರ ರಾತ್ರಿ 8ಗಂಟೆ ETವರೆಗೂ ಗಡುವು ನೀಡಿದ್ದಾ
ಚಿನ್ನ ಬೆಳ್ಳಿ ದರದಲ್ಲಿ ನಿರಂತರವಾಗಿ ಏರಿಳಿತ ಆಗುತ್ತಿದ್ದು, ಈ ವಾರದ ಎರಡು ದಿನವೂ ಬೆಲೆ ಇಳಿಕೆ ದಾಖಲಾಗಿದೆ. ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ತೈಲ ಬೆಲೆಗಳು ಏರಿ, ಹಣದುಬ್ಬರದಭೀತಿ ಹೆಚ್ಚಾಗುತ್ತಿದೆ. ಈ ಪರಿಣಾಮದಂದಾಗಿ ಜ
Andhra Capital Amaravati : ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ. ಅಖಂಡ ಆಂಧ್ರ ವಿಭಜನೆ ಆದಾಗಿನಿಂದಲೂ, ಆಂಧ್ರದ ರಾಜಧಾನಿಯ ಬಗ್ಗೆ ಹಲವು ಗೊಂದಲಗಳಿದ್ದವು. ವೈಎಸ್ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರ
ಕೇರಳದಲ್ಲಿ ಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷ ತನ್ನ ಆಂತರಿಕ ಒಡಕಿನ ನಡುವೆಯೂ ಮುನ್ನುಗ್ಗುತ್ತಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಐಎಂ ಮುಂದಾಳತ್ವದ ಎಲ್ಡಿಎಫ್ ನಡುವೆ ಪೈಪೋಟಿ ಎದುರಾಗಿ
ವಿಜಯಪುರ ಜಿಲ್ಲೆಯ ಇಂಡಿ ನಗರದ ಪ್ರಗತಿಪರ ರೈತ ಮಹಿಳೆ ರಾಜಶ್ರೀ ಅನಂತ ಜೈನ ಅವರು ವಿಶ್ವದ ಅತ್ಯಂತ ದುಬಾರಿ ತಳಿ ಎಂದೇ ಖ್ಯಾತಿಯಾದ ಜಪಾನ್ ಮೂಲದ 'ಮಿಯಾಝಕಿ' ಮಾವನ್ನು ಬೆಳೆಯುವ ಮೂಲಕ ಗಮನಸೆಳೆದಿದ್ದಾರೆ. ಕೇವಲ 10 ಗುಂಟೆ ಜಮೀನಿನಲ
Annamalai Vs DMK : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಿಜೆಪಿ - ಎಐಎಡಿಎಂಕೆ ಮೈತ್ರಿಕೂಟದ ಸದಸ್ಯ ಪಕ್ಷಗಳ ವಾಕ್ಸಮರ ತಾರಕಕ್ಕೇರುತ್ತಿದೆ. ತ್ರಿಭಾಷಾ ಸೂತ್ರದ ಬಗ್ಗೆ ತಗಾದೆ ತೆಗೆಯುತ್ತಿರುವ ಡಿ
ನಗರ ಪ್ರದೇಶದಲ್ಲಿ ಗೃಹಬಳಕೆಯ ಸಿಲಿಂಡರ್ ಬುಕ್ಮಾಡಿ 40 ರಿಂದ 50 ದಿನವಾದರೂ ಇನ್ನು ಬಂದಿಲ್ಲಎಂಬ ದೂರು ಯಥೇಚ್ಛವಾಗಿದೆ. ಈ ಕಾರಣದಿಂದಲೇ ಗ್ಯಾಸ್ ಏಜೆನ್ಸಿಗಳ ಎದುರು ಗ್ರಾಹಕರು ಸಾಲುಗಟ್ಟಿ ನಿಂತು ವಾಗ್ವಾದ ನಡೆಸುತ್ತಾ ಆಕ್ರ
ಮಳೆಯ ಕೊರತೆಯಿಂದಾಗಿ ಬೋರ್ವೆಲ್ಗಳು ಬತ್ತಿ ಹೋಗಿದ್ದು, ತೇವಾಂಶವಿಲ್ಲದೆ ಬಾಳೆ ಗಿಡಗಳು ಪೋಷಕಾಂಶಗಳ ಕೊರತೆ ಎದುರಿಸುತ್ತಿವೆ. ಫಸಲು ಬರುವ ಹಂತದಲ್ಲಿದ್ದ ಗೊನೆಗಳು ಗಾತ್ರದಲ್ಲಿಚಿಕ್ಕದಾಗಿದ್ದು, ಗುಣಮಟ್ಟದ ಮೇಲೆ ಪ್ರಭಾವ
Multiple Pair Kidney Exchange Transplant Guidelines 2026- ಮೂತ್ರಪಿಂಡ ವೈಫಲ್ಯದ ರೋಗಿಗಳ ನೆರವಿಗಾಗಿ ಇದೀಗ ಕರ್ನಾಟಕ ಸರ್ಕಾರ 'ಬಹು ಜೋಡಿ ಕಿಡ್ನಿ ವಿನಿಮಯ ಕಸಿ ಮಾರ್ಗಸೂಚಿ-2026' ಪ್ರಕಟಿಸಿದೆ. ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೂ, ದಾನಿ-ಸ್ವೀಕೃತಿದಾರರ ಮೂರ್
ರಾಜ್ಯದ ವಿಜಯಪುರ ಹಾಗೂ ಚಿಕ್ಕಬಳ್ಳಾಪುರದ 2 ಪ್ರತಿಷ್ಠಿತ ಆಸ್ಪತ್ರೆಗಳಿಗೆ ರೆಫರಲ್ನಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆ ಹಾಗೂ ವಿಜಯಪುರದ ಬಿಎ
Union Government Delimitation Exercise : ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ವಿನಾ ಕಾರಣ ತಗಾದೆ ಎತ್ತುತ್ತಿದೆ. ಇವರ ಹೇಳಿಕೆಯನ್ನು ನೋಡಿದರೆ, ಉತ್ತರ ಭಾರತದಲ್ಲಿ ಇವರಿಗೆ ಗೆಲ್ಲಬೇಕೆಂದು ಇಲ್ಲವೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋ
ಸಾತಂಕುಲಂ ತಂದೆ-ಮಗನ ಕಸ್ಟಡಿ ಸಾವಿನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಂಬತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಮಧುರೈ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಎಲ್ಲಾ ಒಂಬತ್ತು ಆರೋಪಿಗಳಿಗೂ ಮರಣದಂಡನೆ ವಿಧಿಸಿದೆ.
ಮಿಸ್ಟರಿ ಸ್ರಿನ್ನರ್ ಗಳಾದ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಗಳು. ಅವರಿಬ್ಬರಲ್ಲಿ ಒಬ್ಬರು ತಂಡದಲ್ಲಿದ್ದರೂ ಎದುರಾಳಿ ತಂಡ ನಿರಾಳವಾಗುತ್ತದೆ. ಅಂಥದ್ದರ
ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಹೇಳಿಕೆಗಳು, ಭಾರೀ ಗೊಂದಲವನ್ನು ಸೃಷ್ಟಿಸುತ್ತಿವೆ. ಒಮ್ಮೆ ಇರಾನ್ ಜೊತೆಗೆ ಕದನ ವಿರಾಮ ಒಪ್ಪಂದದ ಬಗ್ಗೆ ಮಾತನಾಡುವ ಟ್ರಂಪ್, ಮತ
ಶೃಂಗೇರಿ ಕಾಂಗ್ರೆಸ್ ಶಾಸಕರಿಗೆ ಸಂಕಷ್ಟ ಎದುರಾಗಿದೆ. 2023 ರ ಚುನಾವಣೆಯ ಅಂಚೆ ಮತಗಳ ಎಣಿಕೆ ಮಾಡಿ ಮತ್ತೊಮ್ಮೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಸಲ್ಲಿಕೆ ಮಾಡಿದ್
ICC Player Of The Month- ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ತಂಡದ ಪ್ರಧಾನ ವೇಗಿ ಜಸ್ಪ್ರಿತ್ ಬುಮ್ರಾ ಮಾರ್ಚ್ನ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿರುವ ಶಾರ್ಟ್
ಶರಣ್ಯ ಅವರು ಒಂದು ದಿನ ಧಾರಾಕಾರ ಮಳೆಯ ನಡುವೆ ಊಟವಿಲ್ಲದೆ, ಕೇವಲ ನೀರು ಸೇವಿಸುತ್ತಾ ಕಾಲ ಕಳೆದಿದ್ದಾರೆ. ಕಾಡಿನಲ್ಲಿ ಸಿಲುಕಿದ್ದ ಈ ಹುಡುಗಿ ಬಹಳ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ನಿನ್ನೆ ಸಂಜೆಯೇ ಈಕೆಯ ಪತ್ತೆಯಾ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಕುರಿತು ಎರಡು ಪ್ರತಿಷ್ಠಿತ ಸಮೀಕ್ಷೆ ಹೊರಬಿದ್ದಿವೆ. ಭಾರತದ ಅತ್ಯಂತ ಕುತೂಹಲಕಾರಿ ರಾಜಕೀಯ ಸಮರಕ್ಕೆ ಸಾಕ್ಷಿಯಾಗಲಿದೆ ಎಂದು ಮ್ಯಾಟ್ರೈಜ್ ಮತ್ತು ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಗಳು ಹೇ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾವಣಗೆರೆಯ ಪ್ರಸಿದ್ಧ ಬೆಣ್ಣೆ ದೋಸೆ ಸವಿದಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲ
ಬಿಜೆಪಿಯವರ ದುರಾಡಳಿತ ಹಾಗೂ ಸುಳ್ಳು ಅಪಪ್ರಚಾರವನ್ನು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ ಹೊಸ ಸಂದೇಶ ನೀಡಬೇಕಿದೆ. ದ್ವೇಷ ರಾಜಕಾರಣ, ಕೋಮುವಾದದ ವಿರುದ್ಧ ಜಿಲ್ಲೆಯ ಜನರು ಮತ ಚಲಾವಣೆ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥ
Mumbai Indians Vs Rajasthan Royals Match Preview- ಐಪಿಎಲ್ ನ ಉದ್ಘಾಟನಾ ಸೀಸನ್ ನ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಮತ್ತು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ಏಪ್ರಿಲ್ 7ರಂದು ಗುವಾಹಟಿಯಲ್ಲಿ ನಡೆಯಲಿದೆ. ಯುವ ಬ್ಯಾಟರ್
ನನ್ನ ಪತಿಗೆ ನನಗಿಂತ 21 ವರ್ಷ ಹೆಚ್ಚು ವಯಸ್ಸಾಗಿದೆ. ನಾನು ಆತನ ಜತೆ ಬಾಳಲಾರೆ ಎಂದ ಯುವತಿಗೆ ಇಷ್ಟ ಪಟ್ಟವರ ಜತೆ ಬದುಕಲು ಮಧ್ಯಪ್ರದೇಶ ಹೈಕೋರ್ಟ್ ಅವಕಾಶ ನೀಡಿದೆ. ಗಂಡ ಹಾಕಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸ
Karnataka By Election : ಕಾಂಗ್ರೆಸ್ ಕುಟುಂಬ ರಾಜಕಾರಣ ಪೋಷಿಸಿಕೊಳ್ಳುತ್ತಿದೆ. ಗಾಂಧಿ ಕುಟುಂಬದಲ್ಲಿ ಇನ್ನೊಂದು ಕುಡಿ ರಾಜಕೀಯ ಪ್ರವೇಶ ಮಾಡಲು ಸಜ್ಜಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್
SIP ಬಹುಶ: ಈ ಹೆಸರು ಕೇಳದವರಿಲ್ಲ. ಈಗಂತೂ ಎಲ್ಲರೂ ಹಣಕಾಸು ತಜ್ಞರಾಗಿದ್ದು, SIP, ಮ್ಯಚ್ಯುವಲ್ ಫಂಡ್ ಬಗ್ಗೆ ಪುಂಖಾನುಪುಂಖವಾಗಿ ಲೆಕ್ಚರ್ ಕೊಡಬಲ್ಲವರಾಗಿದ್ದಾರೆ. ಆದರೆ ಈ ಆಧುನಿಕ ಹಣಕಾಸು ಯೋಜನೆಗಳು ಯಾವಾಗ ಬೇಕಾದರೂ ಕೈಕೊಡಬಹ
ಹಳೇ ಹುಬ್ಬಳ್ಳಿಯ ಲವ್ ಜಿಹಾದ್ ಆರೋಪ ಪ್ರಕರಣ ದಿನದಿಂದ ದಿನಕ್ಕೆ ದೊಡ್ಡ ಸದ್ದು ಮಾಡುತ್ತಿದೆ. ಪ್ರಕರಣದ ಆರೋಪಿ ಸಮೀರ್ ಮುಲ್ಲಾ ವಿರುದ್ಧ ಹೊಸ ಹೊಸ ಆರೋಪಗಳು ಕೇಳಿ ಬರುತ್ತಿವೆ. ಸಂತ್ರಸ್ತ ಯುವತಿ ಈಗಾಗಲೇ 2 ವಿಡಿಯೋ ಬಿಡುಗಡೆ
Devdutt Padikkal On RCB Strategy- ಈ ಹಿಂದೆಲ್ಲಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಮೊದಲ ಎಸೆತದಿಂದಲೇ ಬ್ಯಾಟರ್ ಗಳು ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಬಹುದಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಳೆದೆರಡು ಸೀಸನ್ ಗಳಿಂದ ಪಿಚ್ ಆರಂಭ
ಮೆಣಸಿನಕಾಯಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಹೊಂದಿರುವ ಬ್ಯಾಡಗಿಯಲ್ಲಿ ಮಹಿಳೆಯರಿಗಾಗಿ ಶೌಚಾಲಯವೇ ಇಲ್ಲದ, ಪರಿಸ್ಥಿತಿ ಎದುರಾಗಿದ್ದು, ಮಹಿಳಾ ಶೌಚಾಲಯ ರಹಿತ ಪಟ್ಟಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕೇಂದ್ರ ಹಾ
ಬಾಗಲಕೋಟೆಗೆ ಸಿದ್ದರಾಮಯ್ಯ 4 ರಿಂದ 5 ಬಾರಿ ಭೇಟಿ ನೀಡಿದ್ದಾರೆ. ಇದು ಸೋಲಿನ ಸೂಚಕ ಎಂದು ಬಿಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತಾಗಿ ಅವರು ಮಾತನಾಡಿ, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಿಜೆಪಿ
ಇಸ್ರೇಲ್ ಹಾಗೂ ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್ ನ ಮತ್ತೊಬ್ಬ ಹಿರಿಯ ಅಧಿಕಾರಿ ಸಾವನ್ನಪ್ಪಿದ್ದು, IRGCಯ ಗುಪ್ತಚರ ಮುಖ್ಯಸ್ಥ ಹಾಗೂ ಇರಾನ್ ಇಂಟಲ್ ನ ಮಾಸ್ಟರ್ ಮೈಂಡ್ ಆಗಿರುವ ಮೇಜರ್ ಜನರಲ್ ಸಯ್ಯದ್ ಮಜೀದ್ ಖಾದೇಮಿ ಹ
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ, ಪಕ್ಷದ ಹೈಕಮಾಂಡ್ ಮೇಲೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅಣ್ಣಾಮಲೈ ಅವರ ಹೇಳಿಕೆಗಳು ಮತ್ತು ನಡೆ
ಕೇರಳ ವಿಧಾನಸಭಾ ಚುನಾವಣೆ ಕುರಿತಂತೆ ಹೊಸ ಸಮೀಕ್ಷೆ ಹೊರ ಬಿದ್ದಿದೆ. ಪೋಲ್ ಟ್ರ್ಯಾಕರ್ ನಡೆಸಿದ ಸಮೀಕ್ಷೆ ಪ್ರಕಾರ, ಆಡಳಿತಾರೂಢ ಎಲ್ಡಿಎಫ್ ಅಧಿಕಾರದಿಂದ ಕೆಳಗಿಳಿಯಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸ್ಪಷ್ಟ ಬಹ
ಭಾರರತದ ರಾಜತಾಂತ್ರಿಕತೆಯನ್ನು ದುರ್ಬಲ ಎನ್ನುವವರು ಮತ್ತು ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವು ಪ್ರಶ್ನಿಸುವವರು ಒಂದು ಕಡೆಯಾದರೆ, ಮತ್ತೊಂದು ಕಡೆ ಶಾಂತಿ ಸ್ಥಾಪನೆಯಲ್ಲಿ ಭಾಋತದ ಪಾತ್ರವನ್ನು ಬಯಸು
West Asia Conflict : ಕದನ ವಿರಾಮದ ಬಗ್ಗೆ ಇರಾನ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ. ಮಾತುಕತೆನೂ ಇಲ್ಲ, ಯಾವ ಕಥೆನೂ ಇಲ್ಲ ಎಂದು ಇರಾನ್ ಹೇಳುತ್ತಿದೆ. ಯುದ್ದದಲ್ಲಿ ಇರಾನ್ ಸರ್ವ
ಇರಾನಾದ್ಯಾಂತ ಅಮೆರಿಕಾ ಹಾಗೂ ಇಸ್ರೇಲ್ ದಾಳಿಗಳು ಮುಂದುವರೆದಿದ್ದು, ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಯಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಇರಾನ್ ಮಿಲಿಟರಿಯೊಂದಿಗೆ ಸಂಪರ್ಕ ಹೊಂದಿರುವ ಷರೀಫ್ ತಂತ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಈಗಲೂ ಎರಡೇ ಭಾಷೆಗಳನ್ನು ಕಲಿಸಲಾಗುತ್ತಿದೆ. ಮೂರನೇ ಭಾಷೆಯನ್ನಾಗಿ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಅಲ್ಲಿನ ಸರ್ಕಾರದ ಮೇಲೆ ಅವರು ಒತ್ತಡ ಹೇರಲಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದ
ತಂತ್ರಜ್ಞಾನವೇ ಹಾಗೆ. ಯಾವುದನ್ನು ನಾವು ಸಾಧ್ಯವಿಲ್ಲ ಎಂದುಕೊಂಡಿರುತ್ತೆಯೋ ಅದನ್ನು ತಂತ್ರಜ್ಞಾನ ಸಾಧಿಸಿ ತೋರಿಸುತ್ತದೆ. ಅದರಂತೆ ಆಧೂನಿಕ ತಂತ್ರಜ್ಞಾನದ ಒಡೆಯರಾಗಿರುವ ಜಾಗತಿಕ ಟೆಕ್ ದೈತ್ಯರು ಈಗ ನಂಬಲಸಾಧ್ಯವಾದ ಯೋಜನ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹಾಗೂ ಇರಾನ್ ಗೆ ಟ್ರಂಪ್ ಡೆಡ್ಲೈನ್ ನಡುವೆ ಇರಾನ್-ಅಮೆರಿಕಾ ನಡುವೆ 45ದಿನಗಳ ಸಂಭಾವ್ಯ ಕದನ ವಿರಾಮಕ್ಕೆ ಮಧ್ಯರ್ವತಿಗಳ ಮೂಲಕ ಮಾತುಕತೆ ನಡೆಯುತ್ತಿದ್ದು, ಇದು ಯುದ್ಧಕ್ಕೆ ಶಾಶ್ವತವಾಗ
ಕಾಸರಗೋಡು ಜಿಲ್ಲೆಯ ರಾಜಕೀಯ ಪರಿಸ್ಥಿತಿಯು ಸಾಂಪ್ರದಾಯಿಕವಾಗಿ ಎಲ್ಡಿಎಫ್ ಮತ್ತು ಯುಡಿಎಫ್ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಜಿಲ್ಲೆಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಡಿಎಫ್ ಮೂರು ಹಾಗೂ ಯುಡ
ಇರಾನ್ನ ಪರ್ವತ ಪ್ರದೇಶದಲ್ಲಿ ಅಡಗಿದ್ದ ತನ್ನ ಪೈಲಟ್ನನ್ನು ಅಮೆರಿಕ ರಕ್ಷಿಸಿದೆ. ಆದರೆ ಈ ಕಾರ್ಯಾಚರಣೆ ವೇಳೆ ಪೆಟ್ಟು ತಿಂದು ನೆಲಕ್ಕೆ ಉರುಳಿದ್ದ ತನ್ನದೇ ಯುದ್ಧ ವಿಮಾನವನ್ನು ಅಮೆರಿಕ ಸಂಪೂರ್ಣವಾಗಿ ನಾಶಪಡಿಸಿದೆ. ಇರಾನ್
ಕರ್ನಾಟಕ ಸರ್ಕಾರವು ರಾಜ್ಯದ ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಎರಡು ಹೊಸ ಆಹಾರ ಉದ್ಯಾನವನಗಳನ್ನು (ಫುಡ್ ಪಾರ್ಕ್) ಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ರಾಜ್ಯದ ಕೃಷಿ ಮೂಲಸೌಕರ್ಯಕ್ಕೆ ಹೊಸ ಚೈತನ್ಯ ನೀಡಲು ಸರ್ಕಾರ ಮ
Davanagere By Election : ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಬರುವ ಗುರುವಾರದಂದು (ಏಪ್ರಿಲ್ 9) ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಕಾಂಗ್ರೆಸ
ದಾವಣಗೆರೆ ದಕ್ಷಿಣದ ಅಖಾಡ ಕ್ಷಣ ಕ್ಷಣಕ್ಕೆ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮುಸ್ಲಿಮರಿಗೆ ಟಿಕೆಟ್ ವಿಚಾರವಾಗಿ ಮುನಿಸಿಕೊಂಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅಂತರ ಕಾಯ್ದುಕೊಂಡಿದ್ದರು. ಆದರೆ ಇದೀಗ ಜಮೀರ್ ಮುನಿಸು
ನಮ್ಮ ಮೆಟ್ರೋದಲ್ಲಿ ಅತಿಹೆಚ್ಚು ಜನದಟ್ಟಣೆ ಹೊಂದಿರುವ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೊಸ ರೈಲುಗಳಿಗೆ ರೈಲ್ವೆ ಮಂಡಳಿಯಿಂದ BMRCLಗೆ ತಾತ್ಕಾಲಿಕ ಅನುಮೋದನೆ ದೊರೆತಿದೆ. ಈ ಕುರಿತು ರೈಲ್ವೇ ಮಂಡಳಿ ಪತ್ರದ ಮೂಲಕ ತಾತ್ಕಾಲಿಕ ಅನ
Tamil Nadu Assembly Election 2026: ದ್ರಾವಿಡ ಪಾರ್ಟಿಗಳ ಜಿದ್ದಾಜಿದ್ದಿನ ಚುನಾವಣೆಗೆ ಹೆಸರಾಗಿರುವ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಮಹೂರ್ತ ನಿಗದಿಯಾಗಿದೆ. ಹಲವು ಗೊಂದಲಗಳ ನಡುವೆ, ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟ ಸೀಟ್
Fire Brand Yatnal : ಬಿಜೆಪಿಯಿಂದ ಉಚ್ಚಾಟಿತರಾದ ಮೇಲೆ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗಣೇಶ ಕಾರ್ಯಕ್ರಮದಿಂದ ಹಿಡಿದು, ಈಗಿನ ಉಪಚುನಾವಣೆಯ ವರೆಗೆ ಯತ್ನಾಳ್, ಸ್ಟಾರ್ ಭಾಷಣ
ಬೆಂಗಳೂರಿನಲ್ಲಿ ಆಟೋ ಎಲ್ಪಿಜಿ ಅಭಾವ ತೀವ್ರಗೊಂಡಿದ್ದು, ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಭ್ಯವಿರುವ ಕೆಲವೇ ಬಂಕ್ಗಳಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾ
ಸಾರ್ವಜನಿಕ ಸ್ಥಳಗಳಲ್ಲಿನ ಬೀದಿನಾಯಿಗಳನ್ನು ಲೆಕ್ಕಚಾರ ಮಾಡಲು ಸುಪ್ರೀಂ ಆದೇಶವನ್ನು ಪಾಲಿಸಲು ಜಿಬಿಎ ಮುಂದಾಗಿದ್ದು, 5 ಪಾಲಿಕೆಗಳಲ್ಲಿ ಶಾಲಾ-ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ, ಕ್ರೀಡಾಂಗಣ, ಆಟದ ಮೈದಾನಗಳಂತ ಸಾರ್ವಜನಿಕ
ಪೋರ್ಚುಗೀಸ್ ಅನ್ವೇಷಕ ವಾಸ್ಕೊಡಗಾಮ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದು ಬಂದಿಳಿದ ಕೇರಳದ ಐತಿಹಾಸಿಕ ತಾಣವೇ ಇಂದಿನ ಕೋಳಿಕ್ಕೋಡ್ ಅಥವಾ ಅಂದಿನ ಕ್ಯಾಲಿಕಟ್. ಕಲ್ಲಿಕೋಟೆ ಎಂದೂ ಕರೆಯಲ್ಪಡುವ ಈ ಕರಾವಳಿ ನಗರವು ಪ್ರಸ್ತುತ ಚ
ತಡಿಯಂಡಮೋಳ್ ಬೆಟ್ಟದಲ್ಲಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ ಅವರು ಭಾನುವಾರ ಸಂಜೆ ಕೊನೆಗೂ ಪತ್ತೆಯಾಗಿದ್ದಾರೆ. ಕಳೆದ ಗುರುವಾರ ಚಾರಣಕ್ಕೆಂದು ತೆರಳಿದ್ದ ಇವರ ಪತ್ತೆಗಾಗಿ ಅರಣ್ಯ ಇಲಾಖೆ, ಪ
ಭೂ ಸುರಕ್ಷಾ ಯೋಜನೆಯಡಿ ಮೈಸೂರು ಜಿಲ್ಲೆಯು ರಾಜ್ಯದಲ್ಲೇ ಗಮನಾರ್ಹ ಸಾಧನೆ ಮಾಡಿದ್ದು, ತಹಸೀಲ್ದಾರ್ ಅನುಮೋದನೆ ನೀಡುವ ದಾಖಲೀಕರಣದಲ್ಲಿ 3ನೇ ಸ್ಥಾನ ಹಾಗೂ ಶಿರಸ್ತೇದಾರರ ಮಾನ್ಯತೆಯಲ್ಲಿ 8ನೇ ಸ್ಥಾನ ಪಡೆದಿದೆ. ಈಗಾಗಲೇ ಆನ್ಲೈನ
ದಾವಣಗೆರೆ ದಕ್ಷಿಣ ಕ್ಷೇತ್ರ ಆದಾಗಿನಿಂದ ಇದು ಐದನೇ ಚುನಾವಣೆ. ಕಾಂಗ್ರೆಸ್ -ಬಿಜೆಪಿ ನಡುವೆ ಭಾರಿ ಪೈಪೋಟಿ ಏರ್ಪಡಿಸಿದೆ. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ಅನುಕಂಪದ ಓಟ್ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದರೆ, ಬಿಜ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ ಮಾರಾಟ ಮಾಡುವ ನೆಪದಲ್ಲಿ ಸೈಬರ್ ವಂಚಕರು ಸಾಫ್ಟ್ವೇರ್ ಎಂಜಿನಿಯರ್ಗೆ 1.45 ಲ
ಟಿಂ ಡೇವಿಡ್ ಅವರ ಬೊಂಬಾಟ್ ಬ್ಯಾಟಿಂಗ್ ಗೆ ಬೆಚ್ಚಿಬಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ವಿರುದ್ಧ 43 ರನ್ ಗಳ ಅಂತರದಿದ ಪರಾಭವಗೊಂಡಿದೆ. ಈ ಮೂಲಕ ರಜತ್ ಪಾಟೀದಾರ್ ಬಳಗ ಸೀಸನ್ ನಲ್ಲಿ ನಿರಂತರ
TIm David Bye Gesture After Hitting Six- ಡೆತ್ ಓವರ್ ಗಳ ಖತರ್ನಾಕ್ ಬ್ಯಾಟರ್ ಎಂದೇ ಖ್ಯಾತರಾಗಿರುವ ಟಿಂ ಡೇವಿಡ್ ಭಾನುವಾರದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ ಕಿಂಗ್ಸ್ ವಿರುದ್ಧ ಸಿಕ್ಸರ್ ಗಳ ಸುರಿಮಳೆಗೈದರು. ಈ ವೇಳೆ ಅವರು ಬಾರಿಸ
Virat Kohli New IPL Record- ಕಿಂಗ್ ಕೊಹ್ಲಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್ ಗಳಿಸುವ ಮೂಲಕ ಐಪಿಎಲ್ ತಂಡವೊಂದರ (CSK) ವಿರುದ್ಧ ಅತಿ ಹೆಚ್ಚು ರ
ಇರಾನ್ ಅಮೆರಿಕ ನಡುವಿನ ಸಮರ ಜೋರಾಗಿದ್ದು, ಡೊನಾಲ್ಡ್ ಟ್ರಂಪ್ ಇರಾನ್ಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಭೀಕರ ಪರಿಣಾಮ ಎದುರಿಸುತ್ತೀರಾ. ನಕರ ದರ್ಶನ ಮಾಡಿಸುವೆ ಎಂದು ಟ್ರಂಪ್

26 C