SENSEX
NIFTY
GOLD
USD/INR

Weather

33    C

ಡಿಜಿಟಲ್ ಸುದ್ದಿ ಮೂಲಗಳು

...
Delimitation: 'ಅಂಬಾನಿಗೆ 1 ಲಕ್ಷ ವೋಟು, ನಮಗೆ 1 ವೋಟಾ?' ಸಂಸತ್‌ನಲ್ಲಿ ವಿಪಕ್ಷಗಳ ವಿರುದ್ಧ ತೇಜಸ್ವಿ ಸೂರ್ಯ ಗುಡುಗು

ಲೋಕಸಭೆಯಲ್ಲಿ ಪ್ರಸ್ತಾವಿತ 'ಕ್ಷೇತ್ರ ಮರು ವಿಂಗಡಣೆ' ಪ್ರಕ್ರಿಯೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ವಿಪಕ್ಷಗಳ ಆಕ್ಷೇಪವನ್ನು ರಾಜಕೀಯ ಪ್ರೇರಿತ ಮತ್ತು 'ಅಪಪ್ರಚಾರ' ಎಂದು ಟೀಕಿಸಿದ್ದಾರೆ. ಇ

16 Apr 2026 3:43 pm
ರಾಜಧಾನಿಯಲ್ಲಿ ಮಾದಕ ದ್ರವ್ಯ ಜಾಲದ ಮೇಲೆ ಪೊಲೀಸರ ಸರ್ಜಿಕಲ್ ಸ್ಟ್ರೈಕ್: 23.6 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

Bengaluru Police Cracked Drugs Racket : ಬೆಂಗಳೂರು ಪೊಲೀಸರು ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯ ಜಾಲವನ್ನು ಪತ್ತೆಹಚ್ಚಿದ್ದಾರೆ. ಹತ್ತು ಜನರನ್ನು ಈ ಸಂಬಂಧ ಬಂಧಿಸಲಾಗಿದೆ. ರಾಜಧಾನಿಯ ಆರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆಯನ್ನು ನಡ

16 Apr 2026 3:40 pm
ದೋಸೆ- ಇಡ್ಲಿ ಹಾಡಿಗೆ ಚೆನ್ನೈ ಸೂಪರ್ ಕಿಂಗ್ಸ್ ತಗಾದೆ; ಆರ್ ಸಿಬಿ ವಿರುದ್ಧ ಬಿಸಿಸಿಐಗೆ ಕೊಟ್ಟ ದೂರಿನಲ್ಲಿ ಏನಿದೆ?

ಎಂದರೆ ಕೇವಲ ಕ್ರಿಕೆಟ್ ಮಾತ್ರ ಅಲ್ಲ ಎಂದು ಹೇಳುವುದು ಇದಕ್ಕೆ. ವಿಶ್ವವಿಖ್ಯಾತ ಚುಟುಕು ಕ್ರಿಕಟ್ ಹಬ್ಬದಲ್ಲಿ ಇದೀಗ ಯಾರೂ ಊಹಿಸಲೂ ಸಾಧ್ಯವಾಗದ ವಿಷಯಗಳು ಆಗೀಗ ವಿವಾದವಾಗುತ್ತಲೇ ಇರುತ್ತದೆ. ಇದೀಗ ದಕ್ಷಿಣ ಭಾರತದ ಆಹಾರ ಪದ್ಧತ

16 Apr 2026 3:30 pm
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಪುಣ್ಯ ನಮ್ಮದಾಗಲಿದೆ; ಲೋಕಸಭೆಯಲ್ಲಿ ನರೇಂದ್ರ ಮೋದಿ ಭಾಷಣ

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಕುರಿತು ಚರ್ಚಿಸಲು ಕರೆಯಲಾದ ಸಂಸತ್ತಿನ ವಿಶೇಷ ಅಧಿವೇಶನ ಉದ್ದೇಶಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಏ.16-ಗುರುವಾರ) ಲೋಕಸಭೆಯಲ್ಲಿ ಐತಿಹಾಸಿಕ ಭಾಷಣ ಮಾಡಿದ್ದಾ

16 Apr 2026 3:08 pm
ಡೊನಾಲ್ಡ್‌ ಟ್ರಂಪ್‌ ಸಂದೇಶ ಹೊತ್ತು ಟೆಹ್ರಾನ್‌ಗೆ ಬಂದಿಳಿದ ಅಸಿಮ್‌ ಮುನೀರ್‌; ಈಗಲೂ ಪಾಕಿಸ್ತಾನವೇ ಏಕೆ ಬೇಕು?

ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸೆ ಎಂಬಂತೆ, ಹೇಗಾದರೂ ಮಾಡಿ ಕದನ ವಿರಾಮ ಒಪ್ಪಂದಕ್ಕೆ ಬರಬೇಕು ಎಂದು ಕಾಯುತ್ತಿರುವ ಅಮೆರಿಕ ಮತ್ತು ಇರಾನ್‌ ಎರಡಕ್ಕೂ ಸದ್ಯ ಪಾಕಿಸ್ತಾನ ಆಸರೆಯಾಗಿದೆ. ಇಡೀ ಜಗತ್ತು ಪಾಕಿಸ್ತಾನವನ್ನು

16 Apr 2026 2:43 pm
ಕಾಂಗ್ರೆಸ್ ನಲ್ಲಿ ಮುಸ್ಲಿಂ v/s ಮುಸ್ಲಿಂ: ಕೋಲಾಹಲದ ಹಿಂದಿರುವ ಒಳಸುಳಿಗಳು ಏನೇನು?

ದಾವಣಗೆರೆ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರವು ರಾಜ್ಯ ಕಾಂಗ್ರೆಸ್ ಘಟಕದಲ್ಲಿ ತೀವ್ರ ಸ್ವರೂಪದ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಮುಸ್ಲಿಂ ನಾಯಕರ ನಡುವಿನ ಬಣ ರಾಜಕಾರಣ ಈಗ ಬೀದಿಗೆ ಬಂದಂತಿದೆ. ಇದನ್ನು ಕೇವಲ ಒಂದು

16 Apr 2026 2:30 pm
ಶಾಸಕ ವಿನಯ್ ಕುಲಕರ್ಣಿದು ಕ್ಷಮಿಸಲಾರದ ಕೃತ್ಯ; ಜೀವಾವಧಿ ಶಿಕ್ಷೆ ವಿಧಿಸುವಂತೆ CBI ಪರ ವಕೀಲ ಕೋರ್ಟ್‌ಗೆ ಕೊನೆಯ ಮನವಿ

ಯೋಗೀಶ್‌ ಗೌಡ ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಸಂಬಂಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಿತು. ಸಿಬಿಐ ಪರ ವಾದ ಮಂಡಿಸಿದ ಎಸ್‌ವಿ ರಾಜು ಅವರು ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸ

16 Apr 2026 2:13 pm
ರಷ್ಯಾ-ಇರಾನ್‌ ಕಚ್ಚಾತೈಲ ಖರೀದಿ ವಿನಾಯಿತಿ ಗಡುವು ಅಂತ್ಯ; ನರೇಂದ್ರ ಮೋದಿ ಸರ್ಕಾರದ ಮುಂದಿನ ನಡೆ ಏನು?

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಪೂರೈಕೆ ಸರಪಳಿಗೆ ಭಾರೀ ಹೊಡೆತ ಬಿದ್ದಿದೆ. ಈ ಕಾರಣಕ್ಕೆ ರಷ್ಯಾ ಮತ್ತು ಇರಾನ್‌ ಕಚ್ಚಾತೈಲ ಖರೀದಿ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಹಿಂಪಡೆದಿತ

16 Apr 2026 1:37 pm
ಪತ್ನಿಯ ಬಗ್ಗೆಯೂ ಅಶ್ಲೀಲ ಮಾತು : TCS ನಾಸಿಕ್ ಕಚೇರಿಯಲ್ಲಿ ಹಿಂದೂ ಉದ್ಯೋಗಿಗಳಿಗೆ ನರಕ ದರ್ಶನ

TCS Nashik Horror : ದೇಶದ ಅತಿ ದೊಡ್ಡ ಐಟಿ ಕಂಪನಿ ಟಿಸಿಎಸ್‌'ನಲ್ಲಿ ಮತಾಂತರ ದಂಧೆ ನಡೆಯುತ್ತಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿತ್ತು. ನಾಸಿಕ್ ಟಿಸಿಎಸ್ ಕ್ಯಾಂಪಸ್‌'ನಲ್ಲಿದ್ದ ಕೆಲವರ ಕರಾಳ ಮುಖ ಬಯಲಾಯಿತು. ಪ್ರಕರಣದ ಮೊದಲ ಕೇಸ್

16 Apr 2026 1:28 pm
ಜಿಬಿಐಟಿ: ಅಂತಿಮ ಅಧಿಸೂಚನೆಗೆ ಇವತ್ತೇ ಅನುಮೋದನೆ ಸಿಗುವ ನಿರೀಕ್ಷೆ

ಏಪ್ರಿಲ್ 16 ರ ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ಯೋಜನೆಗಳಿಗೆ ಅಧಿಕೃತ ಮುದ್ರೆ ಬೀಳಲಿದೆ. ಈ ಪೈಕಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ 'ಗ್ರೇಟರ್‌ ಬೆಂಗಳ

16 Apr 2026 1:13 pm
ಸದ್ಗುರುವಿಗೆ ರಾಹುಲ್ ಗಾಂಧಿ ಯಾರೆಂಬ ಪಾಠ ಡಿಕೆಶಿ ಮಾಡಿದ್ದಾರೆ! ಮಾಗಡಿ ಬಾಲಕೃಷ್ಣ ಸಮರ್ಥನೆ

ಕೇಂದ್ರ ಸಚಿವ ಅಮಿತ್‌ ಶಾ ಭಾಗವಹಿಸಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮದಲ್ಲಿ ಡಿಕೆಶಿ ವೇದಿಕೆ ಹಂಚಿಕೊಂಡಿದ್ದಕ್ಕೆ ಕ್ರಮ ಏಕೆ ಆಗಿಲ್ಲ ಎಂಬ ಮಾಜಿ ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಗೆ ತಿರುಗೇಟು ನೀಡಿದ ಕಾಂಗ್ರೆ

16 Apr 2026 12:55 pm
ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ವಿಧೇಯಕ ಮಂಡಿಸಿದ ಅಮಿತ್ ಶಾ : ದಕ್ಷಿಣ ರಾಜ್ಯಗಳ ತೀವ್ರ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿರುವ 'ಕ್ಷೇತ್ರ ಮರುವಿಂಗಡಣೆ ವಿಧೇಯಕ'ವು ದೇಶದ ಸಂಸದೀಯ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಈ ಪ್ರಸ್ತಾವನೆಯ ಪ್ರಮುಖ ಉದ್ದೇಶವೆಂದರೆ ಹೆಚ್ಚುತ್ತ

16 Apr 2026 12:53 pm
ಬೆಂಗಳೂರಿನಲ್ಲಿ ಹೆತ್ತ ತಾಯಿಯನ್ನೇ 3ನೇ ಮಹಡಿಯಿಂದ ತಳ್ಳಿ ಕೊಂದ ಮಗ: ಪಾರ್ಶ್ವವಾಯು ಪೀಡಿತೆ ಎಂಬ ಕಾರಣಕ್ಕೆ ಕೃತ್ಯ!

ತನ್ನ 75ವರ್ಷದ ಪಾರ್ಶ್ವವಾಯು ಪಿಡೀತ ವೃದ್ದ ತಾಯಿಯನ್ನು ನೋಡಿಕೊಳ್ಳಲಾಗದೆ ಮಗನೇ ಆಕೆಯನ್ನು 3ನೇ ಮಹಡಿಯಿಂದ ಕೆಳಕ್ಕೆ ಎಸೆದು ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಪೊಲೀಸ್‌ ವಿಚಾರಣೆಯಲ್ಲಿ ಆತ ಅನಾರೋಗ್ಯ ಪೀ

16 Apr 2026 12:14 pm
ಬಿಜೆಪಿ ಗೆಲುವು ನಿಶ್ಚಿತ ಎಂದ್ರು ಕೈನಾಯಕ ಜೈರಾಂ ರಮೇಶ್ : Slip of Tongue ಅಥವಾ ಒಳಮನಸ್ಸಿನ ಮಾತೇ?

Tamil Nadu and West Bengal Election : ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತ ಎಂದು ಬಾಯ್ತಪ್ಪಿ ಹೇಳಿದ್ದಾರೆ. ಕೈ ನಾಯಕರ ಈ ಮಾತು ಬಾಯ

16 Apr 2026 12:12 pm
ಮುಂದಿನ ಎರಡು ದಿನ 41 - 42 ಡಿಗ್ರಿ ತಾಪಮಾನ ; ಗಾಳಿಯ ವೇಗದಲ್ಲಿ ಕುಸಿತ, ಸುಡು ಬಿಸಿಲಿಗೆ ಜನ ಸುಸ್ತೊ ಸುಸ್ತು!

ಮಧ್ಯ ಕರ್ನಾಟಕದ ಬಯಲು ಸೀಮೆಯಲ್ಲಿ ಈ ಬಾರಿ ಏಪ್ರಿಲ್ ತಿಂಗಳಲ್ಲೇ ಸೂರ್ಯನ ಪ್ರಖರತೆ ವಿಪರೀತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ತಾಪಮಾನ 39 ಡಿಗ್ರಿ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 42 ಡಿಗ್ರಿಯವರೆಗೆ ಏರಿ

16 Apr 2026 11:50 am
ʼಭಾರತದಲ್ಲಿ ನೆಲೆಸಿರೋದಕ್ಕೆ ನನ್ನ ಮಕ್ಕಳಿಗೆ 5 ವಿಚಾರ ಸಿಕ್ಕಿದೆʼ ಎಂದು ವಿದೇಶಿ ಮಹಿಳೆ ವಿಡಿಯೋ: ನೆಟ್ಟಿಗರಿಂದ ಸಿಕ್ತು ಮೆಚ್ಚುಗೆ, ಏನವು?

ಸಾಂಸ್ಕೃತಿಕ ಬೀಡಾಗಿರುವ ಭಾರತದಲ್ಲಿ ವಾಸಿಸಬೇಕೆಂದು ಹಲವು ವಿದೇಶಿಗರ ಮಹದಾಸೆ. ಅಂತೆಯೇ ಇಲ್ಲೊಬ್ಬ ವಿದೇಶಿ ಮಹಿಳೆ ಭಾರತದಲ್ಲಿ ವಾಸಿಸುತ್ತಿದ್ದು, ಇಲ್ಲಿ ನೆಲೆಸುವುದರಿಂದಾಗಿ ತಮ್ಮ ಜೀವನಶೈಲಿಯಲ್ಲಿ ಅದರಲ್ಲೂ ಪ್ರಮುಖವಾಗ

16 Apr 2026 11:18 am
Explained: ಯುದ್ಧವೋ, ವ್ಯಾಪಾರವೋ? ಇರಾನ್‌ ಯುದ್ಧದಿಂದ ಹಣದ ಹೊಳೆ; ಆ ಇನ್ಸೈಡರ್‌ ಟ್ರೇಡರ್‌ ಸಿಕ್ಕಿಬಿದ್ದರೆ..!

ರಣಭೂಮಿಯಲ್ಲಿ ಮೊಳಗುವ ಮದ್ದುಗುಂಡುಗಳ ಮೊರೆತ, ಬಹುತೇಕರಲ್ಲಿ ಒಂದು ವಿಚಿತ್ರ ರೀತಿಯ ಯುದ್ಧೋನ್ಮಾದವನ್ನು ಹುಟ್ಟಿಸುತ್ತದೆ. ಯುದ್ಧದ ಕ್ರೇಜ್‌ ಇಟ್ಟುಕೊಳ್ಳುವುದು ಯಾವುದೇ ಮನುಷ್ಯನ ಅಸಹಜ ಗುಣ ಎಂದೇ ಹೇಳಬಹುದು. ಆದಾಗ್ಯೂ, ವ

16 Apr 2026 11:01 am
ಟ್ರಂಪ್ ಕಣ್ಣಿಗೆ ಷರೀಫ್ ಶೂನ್ಯ, ಆಸಿಮ್ ಮುನೀರ್ ಮಾತ್ರ ಮಾನ್ಯ: ಪಾಕ್ ಹೈಬ್ರಿಡ್ ಮಾಡೆಲ್ ಅಂದ್ರೆ ಹೀಗೇನಾ?

Military involvement in Pakistan : ಪಾಕಿಸ್ತಾನದಲ್ಲಿ ಚುನಾಯಿತ ಶೆಹಬಾಜ್ ಷರೀಫ್ ಸರ್ಕಾರ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ. ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹಿಡಿತ ಹೆಚ್ಚಾಗುತ್ತಿದೆ. ಪಾಕಿಸ್ತಾನದ ಮಾಜಿ ಸಚಿವರೊಬ್ಬರ ಪ್ರಕಾರ, ಅಮೆರಿ

16 Apr 2026 10:32 am
Gold Rate Rise: ಅಕ್ಷಯ ತೃತೀಯದ ಹಿನ್ನೆಲೆ ಚಿನ್ನದ ಬೆಲೆ ಏರಿಕೆ: ಬೆಳ್ಳಿ ಬೆಲೆ ತಟಸ್ಥ

ಇಷ್ಟು ದಿನ ಯುದ್ಧದ ಹಿನ್ನೆಲೆ ಏರಿಳಿತ ಕಾಣುತ್ತಿದ್ದ ಚಿನ್ನ ಬೆಳ್ಳಿ ದರದಲ್ಲಿ, ಇದೀಗ ಅಕ್ಷಯ ತೃತೀಯದ ಬೇಡಿಕೆ ಹೆಚ್ಚಾದ ಪ್ರಭಾವವೂ ಬಿದ್ದಿದೆ.

16 Apr 2026 10:19 am
ತಮಿಳುನಾಡು ವಿಧಾನಸಭಾ ಚುನಾವಣೆ : ದಕ್ಷಿಣದಲ್ಲಿ ಸ್ಥಾನ ವೃದ್ಧಿಗೆ ಬಿಜೆಪಿ ಸ್ಕೆಚ್

ತಮಿಳುನಾಡಿನ ದ್ರಾವಿಡ ರಾಜಕಾರಣದ ಭದ್ರಕೋಟೆಯ ನಡುವೆಯೂ ಕನ್ಯಾಕುಮಾರಿ ಜಿಲ್ಲೆಯು ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖ ರಾಜಕೀಯ ಪ್ರಯೋಗಶಾಲೆಯಾಗಿ ಹೊರಹೊಮ್ಮಿದೆ. ಆರ್‌ಎಸ್‌ಎಸ್ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ತನ್ನ ಅಸ್ತಿ

16 Apr 2026 9:53 am
‘ಮಹಿಳಾ ಮೀಸಲು ಮೂಲಕ ಚರಿತ್ರೆ ಬರೆಯಲು ಸಂಸತ್‌ ಸಜ್ಜು’; ಇಂದಿನಿಂದ ವಿಶೇಷ ಅಧಿವೇಶನ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಶೀಘ್ರವಾಗಿ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನವನ್ನು ಆಯೋಜಿಸಿದೆ. ಈ ಐತಿಹಾಸಿಕ ಬದಲಾವಣೆಗಾಗಿ ಸರ್

16 Apr 2026 9:24 am
ಮಂತ್ರಾಲಯಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 8 ಮಂದಿ ಸಾವು, 13 ಮಂದಿಗೆ ಗಾಯ: ಭೀಕರ ರಸ್ತೆ ಅಪಘಾತ

5 ವರ್ಷದ ಬಾಲಕಿ ಬೆಳ್ಳಿ ಸೇರಿ ಚಿಕ್ಕಮಗಳೂರಿನ ಮಂತ್ರಾಲಯಕ್ಕೆ ಹೊರಟಿದ್ದ 8 ಮಂದಿ ದುರ್ಮರಕ್ಕೀಡಾಗಿದ್ದಾರೆ.

16 Apr 2026 9:03 am
ದೇವರ ಹುಂಡಿಗೆ ಕನ್ನ ; ಸಿ-ದರ್ಜೆ ದೇವಸ್ಥಾನಗಳ ಮೇಲೆ ಇಡಬೇಕಿದೆ ಹದ್ದಿನ ಕಣ್ಣು

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿಬರುತ್ತಿವೆ. ಭಕ್ತರು ಶ್ರದ್ಧೆಯಿಂದ ಬರುವ ಪವಿತ್ರ ಸ್ಥಳಗಳಲ್ಲಿಯೇ ಅಕ್ರಮಗಳು ನಡೆಯುತ್ತಿರುವುದು ಆತಂಕಕಾರಿ ವಿಷಯ

16 Apr 2026 8:18 am
ಹೋಟೆಲ್‌ ಬಂದ್‌, ದರ ಕುಸಿತ ; ಈರುಳ್ಳಿಗೂ ತಟ್ಟಿದ ಯುದ್ಧದ ಬಿಸಿ

ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧದ ಜಾಗತಿಕ ಬಿಕ್ಕಟ್ಟು ಈಗ ಈರುಳ್ಳಿ ಬೆಳೆಗಾರರ ಮೇಲೆ ನೇರ ಪರಿಣಾಮ ಬೀರಿದೆ. ಗ್ಯಾಸ್ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಹೋಟೆಲ್‌ಗಳು ಮತ್ತು ಉಪಹಾರ ಮಂದಿರಗಳು ಅನಿವಾರ್ಯವಾಗಿ ಬಾಗಿಲ

16 Apr 2026 7:16 am
CBSE Result: ಕರಾವಳಿಯಲ್ಲಿಉತ್ತಮ ಫಲಿತಾಂಶ, ಗಣಿತದಲ್ಲಿ ಬಹಳಷ್ಟು ವಿದ್ಯಾರ್ಥಿಗಳ ಅಂಕ ಇಳಿಕೆ , ಬಹುತೇಕ ಶಾಲೆಗಳು ಶೇ.100

ರಾಜ್ಯ ಪಠ್ಯದ ಫಲಿತಾಂಶದಂತೆಯೇ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲೂ ಕರಾವಳಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

16 Apr 2026 5:55 am
ಬಿಸಿಲ ತಾಪ ಏರಿಕೆ: ಬೆಂಗಳೂರಲ್ಲಿ ಸಂಚಾರಿ ಕಾವೇರಿ ಟ್ಯಾಂಕರ್‌ಗೆ ಹೆಚ್ಚಿದ ಬೇಡಿಕೆ, ಜಲಮಂಡಳಿಗೆ ಭರ್ಜರಿ ಆದಾಯ

ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ನೀರಿನ ಹಾಹಾಕಾರ ಹೆಚ್ಚುತ್ತಿದ್ದು, ಸಂಚಾರಿ ಟ್ಯಾಂಕರ್‌ಗೆ ಬೇಡಿಕೆ ಹೆಚ್ಚಾಗಿದೆ. ಕೊಳವೆ ಬಾವಿಗಳು ಬತ್ತುತ್ತಿರುವ ಹಿನ್ನಲೆಯಲ್ಲಿ ಜಲಮಂಡಳಿಯ ಟ್ಯಾಂಕರ್ ಗೆ ಬೇಡಿಕೆ ಹೆಚ್ಚಾಗಿದೆ.

16 Apr 2026 5:33 am
ಭುವನೇಶ್ವರ್ ಹೊಡೆತಕ್ಕೆ ನಡುಗಿದ ಲಖನೌ ಸೂಪರ್ ಜೈಂಟ್ಸ್; ಅಧಿಕಾರಯುತ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ RCB

ಇದು ಹಾಲಿ ಚಾಂಪಿಯನ್ಸ್ ಗೆ ತಕ್ಕುದಾದ ಆಟ! ಭುವನೇಶ್ವರ ಕುಮಾರ್, ರಸಿಕ್ ಸಲಾಂ, ಜೋಶ್ ಹ್ಯಾಜಲ್ ವುಡ್ ಅವರ ಮೊನಚಾದ ಬೌಲಿಂಗ್ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನ

15 Apr 2026 10:54 pm
SSLC ಹಿಂದಿ ಪರೀಕ್ಷೆಗೆ ಗ್ರೇಡ್‌ ಬೇಡ, ಅಂಕ ನೀಡಲು ಹೈಕೋರ್ಟ್‌ ಆದೇಶ; ಕರ್ನಾಟಕ ಸರ್ಕಾರಕ್ಕೆ ತೀವ್ರ ಹಿನ್ನಡೆ

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ 'ಗ್ರೇಡ್' ಬದಲಿಗೆ 'ಅಂಕ'ಗಳನ್ನೇ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಯುಪಿಎಸ್‌ಸಿ ಹಾಗೂ ಬ್ಯ

15 Apr 2026 10:33 pm
IPL 2026- ಸೋಲಿನ ಸುಳಿಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಮುಂಬೈ ಇಂಡಿಯನ್ಸ್ ಗೆ ಪಂಜಾಬ್ ಕಿಂಗ್ಸ್ ಸವಾಲು

MI Vs PBKS Match Preview- ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್, ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗಾಯಾಳು ರೋಹಿತ್ ಶರ್ಮಾ ಅವರ ಅನುಪಸ್ಥಿತಿ ಮತ್ತು ಬುಮ್ರಾ ಅವರ ವಿಕೆ

15 Apr 2026 10:05 pm
ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ EVM ರದ್ದು, ಬ್ಯಾಲೆಟ್ ಪೇಪರ್ ಮರುಜಾರಿ! ರಾಜ್ಯಪಾಲರು ಅಸ್ತು

ಗ್ರಾಮ ಪಂಚಾಯತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ರದ್ದುಗೊಳಿಸಿ ಬ್ಯಾಲೆಟ್ ಪೇಪರ್ ಮರುಜಾರಿಗೆ ತರಲು ರಾಜ್ಯಪಾಲರು ಅಸ್ತು ಎಂದಿದ್ದಾರೆ. ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ

15 Apr 2026 9:25 pm
ಹೈ-ವೋಲ್ಟೇಜ್ ಪಂದ್ಯಕ್ಕೆ ಸಿದ್ಧವಾಗಿದೆ ಕೋಲ್ಕತ್ತಾ; ಗೆಲುವಿನ ಹುಡುಕಾಟದಲ್ಲಿರುವ BFC ಈಗ ಈಸ್ಟ್ ಬೆಂಗಾಲ್ ವಿರುದ್ಧ ಗೆಲ್ಲುತ್ತಾ?

Bengaluru FC Vs East Bengal FC -ಕೋಲ್ಕತ್ತಾದಲ್ಲಿ ಗುರುವಾರ ನಡೆಯಲಿರುವ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್(BFC) ತಂಡ ಈಸ್ಟ್ ಬೆಂಗಾಲ್ ಎಫ್‌ಸಿಯನ್ನು ಎದುರಿಸಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಸೋಲಿನಿಂದ ಹೊರಬಂದು ಮತ್ತೆ

15 Apr 2026 8:56 pm
ನೌಕರನ ಕುಟುಂಬಕ್ಕೆ ಅಪಘಾತ ಅಪಘಾತ 51 ಲಕ್ಷ ರೂ. ಹೆಚ್ಚಳ: ಕರ್ನಾಟಕ ಹೈಕೋರ್ಟ್‌ ಆದೇಶ

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಮೃತರ ಪರಿಹಾರ ಮೊತ್ತವನ್ನು 41 ಲಕ್ಷ ರೂಪಾಯಿಯಿಂದ 51 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದೆ. ಈ ಮೂಲಕ ಮೃತ ನೌಕರರ ಕುಟುಂಬಕ್ಕೆ ಕೋರ್ಟ್‌ ನ್ಯಾಯ ಒದಗಿ

15 Apr 2026 8:32 pm
RCB ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳದ ವಿರಾಟ್ ಕೊಹ್ಲಿ ಮೊದಲ ಬಾರಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ!

ಐಪಿಎಲ್ ಪ್ರಾರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿ ಅವರು ಇದೀಗ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಪಂದ್

15 Apr 2026 8:02 pm
ರಾಘವ್‌ ಚಡ್ಡಾಗೆ ಪಂಜಾಬ್‌ ಸರ್ಕಾರ ಹಿಂಪಡೆದ Z ಭದ್ರತೆ ಕರುಣಿಸಿದ ಕೇಂದ್ರ ಸರ್ಕಾರ; ಪ್ರತಿಷ್ಠೆಯ ಕುಸ್ತಿ ಗೆಲ್ತಾರಾ ಯುವ ನಾಯಕ?

ರಾಜ್ಯಸಭಾ ಸಂಸದ ರಾಘವ್‌ ಚಡ್ಡಾ ಮತ್ತು ಅವರ ಆಮ್‌ ಆದ್ಮಿ ಪಕ್ಷ (ಆಪ್)‌ ನಡುವೆ ಪ್ರತಿಷ್ಠೆಯ ಕುಸ್ತಿ ಆರಂಭವಾಗಿದೆ. ಈ ಕುಸ್ತಿಯಲ್ಲಿ ಅಂತಿಮವಾಗಿ ಯಾರು ಗೆಲ್ತಾರೆ ಎಂಬ ಕುತೂಹಲ ಇದೀಗ ಮನೆ ಮಾಡಿದೆ ಕೇಂದ್ರ ಸರ್ಕಾರ ಸೈಲೆಂಟ್‌ ಆಗ

15 Apr 2026 7:51 pm
ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: 8ನೇ ವೇತನ ಆಯೋಗದಲ್ಲಿ ಕನಿಷ್ಠ ವೇತನ 69 ಸಾವಿರ ರೂ. ಏರಿಕೆ? ಒಕ್ಕೂಟ ಪ್ರಸ್ತಾವನೆ

ಕೇಂದ್ರ ಸರ್ಕಾರದ 8 ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನೌಕರರ ಒಕ್ಕೂಟಗಳು ಭರ್ಜರಿ ಪ್ರಸ್ತಾವನೆ ಸಲ್ಲಿಕೆ ಮಾಡಿವೆ. ಎನ್‌ಸಿ ಜೆಸಿಎಂ ಕರಡು ಸಮಿತಿ ಅಂತಿಮ ಜ್ಞಾಪಕ ಪತ್ರ ನೀಡಿದ್ದು, ಮೂಲ ವೇತದಲ್ಲಿ ಭಾರೀ ಬದಲಾವಣೆ ತರಲು ಬೇಡಿಕ

15 Apr 2026 7:29 pm
Rohit Sharma- ಸತತ ಸೋಲಿಂದ ಕಂಗೆಟ್ಟಿರುವ MIಗೆ ದೊಡ್ಡ ಹೊಡೆತ; ಗಾಯಾಳು ಹಿಟ್ ಮ್ಯಾನ್ 2 ಪಂದ್ಯಗಳಿಂದ ಔಟ್?

ಈ ಸೀಸನ್ ನಲ್ಲಿ ಸತತ 3 ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಗಾಯದ ಮೇಲೆ ಬರೆ ಎಳೆದಂತಹ ಅನುಭವ. ಕಾರಣ ತಂಡದ ಸ್ಚಾರ್ ಬ್ಯಾಚರ್ ರೋಹಿತ್ ಶರ್ಮಾ ಅವರು ಗಾಯದ ಸಮಸ್ಯೆಯಿಂದಾಗಿ ಮುಂದಿನ 2 ಪಂದ್ಯಗಳನ್

15 Apr 2026 7:18 pm
ನಿಮಿರುವಿಕೆ ಸಮಸ್ಯೆನಾ? ಕೊರಗೋ ಬದಲು ಲೈಂಗಿಕ ಆರೋಗ್ಯ ಸರಿಪಡಿಸಿಕೊಳ್ಳಿ|Dr. Anil Kumar T

ನಿಮಿರುವಿಕೆ ಸಮಸ್ಯೆನಾ? ಕೊರಗೋ ಬದಲು ಲೈಂಗಿಕ ಆರೋಗ್ಯ ಸರಿಪಡಿಸಿಕೊಳ್ಳಿ|Dr. Anil Kumar T

15 Apr 2026 6:42 pm
ಅಪರಾಧ ಸಾಬೀತು ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೂ ಕುತ್ತು! ನಿಯಮ ಏನು ಹೇಳುತ್ತೆ? ಮುಂದಿನ ದಾರಿ ಏನು?

ಶಾಸಕ ವಿನಯ್ ಕುಲಕರ್ಣಿ ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ. ಇದರಿಂದ ಶಾಸಕ ಸ್ಥಾನಕ್ಕೆ ಕುತ್ತು ಬರಲಿದ್ದು, ನಿಯಮಗಳ ಪ್ರಕಾರ 2 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಪ್ರಕಟವಾದರೆ ಶಾಸಕ ಸ್ಥಾನ ರದ್

15 Apr 2026 6:27 pm
ಆಸ್ಟ್ರೇಲಿಯಾದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಗಂಭೀರ ಚಿಂತನೆ! ಏನಿದರ ಹಿಂದಿನ ಲೆಕ್ಕಾಚಾರ?

IPL Matches In Australia- ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ಐಪಿಎಲ್ ಮತ್ತು ಭಾರತದ ಚೆನ್ನೈನಲ್ಲಿ ಬಿಗ್ ಬ್ಯಾಷ್ ಲೀಗ್ (BBL) ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯ

15 Apr 2026 6:13 pm
ನನ್ನದು ಬಡವರ ಜಾತಿ, ರಾಜಕಾರಣದಲ್ಲಿ ಯಾರೂ ಗೂಟ ಹೊಡ್ಕೊಂಡು ಇರಲ್ಲ: ವಿರೋಧಿಗಳ ವಿರುದ್ಧ ಜಮೀರ್ ವಾಗ್ದಾಳಿ

ನನ್ನದು ಬಡವರ ಜಾತಿಯಾಗಿದೆ. ಯಾರೂ ಜಾತಿ ರಾಜಕಾರಣ ಮಾಡಬಾರದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ. ರಾಜಕಾರಣದಲ್ಲಿ ಯಾರೂ ಗೂಟ ಹೊಡೆದುಕೊಂಡು ಇರುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಎದುರಾಳಿಗಳ ವಿರುದ್ಧ

15 Apr 2026 5:29 pm
ಡಯಟ್‌ ಸೋಡಾ ಕ್ಯಾನ್ಸರ್‌ ಕೋಶ ಕೊಲ್ಲತ್ತೆ ಎಂದು ನಂಬ್ತಾರಂತೆ ಟ್ರಂಪ್! ಈ ಬಗ್ಗೆ ಕ್ಯಾನ್ಸರ್‌ ತಜ್ಞರು ಹೇಳುವುದೇನು?

ಡೊನಾಲ್ಡ್‌ ಟ್ರಂಪ್‌ ಯಾವಾಗಲೂ ತಮ್ಮ ವಿಭಿನ್ನ ಹೇಳಿಕೆಗಳು ಹಾಗೂ ನಂಬಿಕೆಗಳಿಂದಲೇ ಫೇಮಸ್‌. ಅಂತಯೇ ಡೊನಾಲ್ಡ್‌ ಟ್ರಂಪ್‌ ಅವರ ಕುರಿತು ರೋಚಕ ವಿಚಾರವನ್ನು ಅಮೆರಿಕಾ ವೈದ್ಯಕೀಯ ವಿಭಾಗದ ಆಡಳಿತಾಧಿಕಾರಿ ಹಂಚಿಕೊಂಡಿದ್ದಾರೆ. ಈ

15 Apr 2026 5:20 pm
`IPLನಿಂದ ರಿಜೆಕ್ಟ್ ಆದವರಷ್ಟೇ ನಮಗೆ ಸಿಗೋದು': PSL ಯೋಗ್ಯತೆಗೆ ಕನ್ನಡಿ ಹಿಡಿದ ಪಾಕ್ ಬ್ಯಾಟರ್ ಅಹ್ಮದ್ ಶೆಹಝಾದ್ ಹೇಳಿದ್ದೇನು?

Ahmed Shehzad On PSL-IPL Comparison- ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಮತ್ತು ಪಿಎಸ್‌ಎಲ್ ನಡುವೆ ಬಲವಂತದ ಹೋಲಿಕೆ ಮಾಡುವುದು ಪಾಕಿಸ್ತಾನಿ ಮಾಧ್ಯಮಗಳಿಗೆ ಚಟ ಆಗಿಬಿಟ್ಟಿದೆ. ಈ ಕುರಿತು ಪಾಕ್ ಬ್ಯಾಟರ್ ಅಹ್ಮದ್ ಶೆಹಜಾದ್ ಪಿಸಿಬಿ ಮತ್ತು ಮಾಧ್ಯಮಗಳ

15 Apr 2026 4:27 pm
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; 25 ಲಕ್ಷ ವಿದ್ಯಾರ್ಥಿಗಳು ರಿಸಲ್ಟ್‌ ನೋಡುವುದು ಹೇಗೆ?

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಸಿ) 10ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ದೇಶಾದ್ಯಂತ ಪರೀಕ್ಷೆ ಬರೆದ ಸಮಾರು 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು cbse.gov.in ಸೇರಿದಂತೆ ಇನ್ನಿತರ ವೆಬ್‌

15 Apr 2026 4:26 pm
IPL 2026 : ಲಖನೌ ಜೊತೆ ಪಂದ್ಯಕ್ಕೆ ಗಾಯಾಳು ವಿರಾಟ್ ಕೊಹ್ಲಿ ಲಭ್ಯತೆ - ಎಲ್ಲಾ ಗೊಂದಲಕ್ಕೆ ತೆರೆ?

Virat Kohli Availability : ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಇನ್ನೂರರ ಮೇಲೆ ರನ್ ಹೊಡೆದು ಉತ್ತಮ ಬ್ಯಾಟಿಂಗ್ ಫಾರಂನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಇಂದು (ಏಪ್ರಿಲ್ 15) ತವರಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ದ ಪಂದ್ಯವ

15 Apr 2026 3:48 pm
ದೆಹಲಿಯಲ್ಲಿ 40 ಡಿಗ್ರಿ ಗಡಿ ದಾಟಲಿರುವ ತಾಪಮಾನ; ಮಹಾರಾಷ್ಟ್ರ, ಒಡಿಶಾ ಸೇರಿ ಹಲವು ರಾಜ್ಯಗಳಲ್ಲಿ ಹೀಟ್‌ವೇವ್ ಎಚ್ಚರಿಕೆ

ದೇಶದ ಬಹುಭಾಗಗಳಲ್ಲಿ ಬೇಸಿಗೆಯ ಪ್ರಭಾವ ತೀವ್ರವಾಗುತ್ತಿದೆ. ಹಲವು ರಾಜ್ಯಗಳಲ್ಲಿ ಶಾಖದ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ಇದೆ. ದೆಹಲಿ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ತಾಪಮಾನವು 40C ನಿಂದ 45C ವರೆಗೆ ತಲುಪುವ ಸಾಧ್

15 Apr 2026 3:44 pm
ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ಇದ್ದ ಆದಿಚುಂಚನಗಿರಿ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಏಕಿರಲಿಲ್ಲ, ಎಲ್ಲಿದ್ದರು?

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಏ.15-ಬುಧವಾರ) ಕರ್ನಾಟಕದ ಮಂಡ್ಯಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿ

15 Apr 2026 3:19 pm
ಆರ್ಯ–ದ್ರಾವಿಡ ವಿಭಜನೆ: Colonization ಕಥೆಯ ರಾಜಕೀಯ ನೆರಳು

ಲೋಕಸಭಾ ಕ್ಷೇತ್ರಗಳ ಮರುಹಂಚಿಕೆ ಚರ್ಚೆ ಆರಂಭವಾಗಿದ್ದು, ಇದು ಎಲ್ಲಿಗೆ ಹೋಗಿ ತಲುಪಬಹುದು? ಆರ್ಯ-ದ್ರಾವಿಡ ಸಂಸ್ಕೃತಿಯ ತಾರತಮ್ಯಕ್ಕೆ ಕಾರಣವಾಗಬಹುದೇ? ನಾವು ತಿಳಿದಿರಬೇಕಾದ ಇತಿಹಾಸವೇನು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉ

15 Apr 2026 2:00 pm
ಚಿಕ್ಕಮಗಳೂರು: ಅಂಬೇಡ್ಕರ್ ಮೆರವಣಿಗೆ ಮೇಲೆ ಕಾರು ಚಲಾಯಿಸಿದ ಮದ್ಯ ವ್ಯಸನಿ, ಮಗು ಸಾವು, 7 ಮಂದಿಗೆ ಗಾಯ

ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಮದ್ಯಪಾನ ಮಾಡಿ ಅಂಬೇಡ್ಕರ್ ಮೆರವಣಿಗೆಯಲ್ಲಿದ್ದವರ ಮೇಲೆ ಕಾರು ಚಲಾಯಿಸಿದ್ದಾನೆ ಚಾಲಕ ಸುಧಾಕರ್. ಈ ಘಟನೆಯಲ್ಲಿ 7 ವರ್ಷದ ಬಾಲ

15 Apr 2026 1:38 pm
ಸಕ್ಕರೆ ನಗರ- ಮಧುರ ಮಂಡ್ಯ ಎಂದು ಕನ್ನಡದಲ್ಲಿ ಮಾತಾಡಿದ ನರೇಂದ್ರ ಮೋದಿ: ಜನತೆಗೆ ಈ 9 ಸಂಕಲ್ಪಗಳನ್ನು ಮಾಡುವಂತೆ ಕರೆ ಕೊಟ್ಟ ಪ್ರಧಾನಿ

ಕರ್ನಾಟಕ ತಂತ್ರಜ್ಞಾನ ಹಾಗೂ ತತ್ವಜ್ಞಾನ ಎರಡಕ್ಕೂ ಹೆಸರುವಾಸಿಯಾಗಿದ್ದು, ನನಗೆ ಸದಾ ಪ್ರೇರಣೆಯಾಗಿದೆ ಎಂದು ಪ್ರಧಾಣಿ ಮೋದಿ ಹೇಳಿದ್ದಾರೆ.

15 Apr 2026 1:34 pm
ಅಬ್ದುಲ್ ಜಬ್ಬಾರ್ ವಿರುದ್ಧ ಕಠಿಣ ಕ್ರಮ; ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು!

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್

15 Apr 2026 1:18 pm
ತೈಲ ಕಂಪೆನಿಗಳಿಗೆ ಭಾರೀ ನಷ್ಟ: 5 ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ?

Price Hike after Election : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೂ, ಇದುವರೆಗೆ ತೈಲ ಕಂಪೆನಿಗಳು ದರವನ್ನು ಏರಿಸಲು ಹೋಗಿಲ್ಲ. ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವ ಹಿನ್ನಲೆ

15 Apr 2026 12:29 pm
ಪ್ರೀತಿಯ ಜಾಲಕ್ಕೆ ಬೀಳಿಸಿ ದೌರ್ಜನ್ಯ: ಅಮರಾವತಿಯಲ್ಲಿ ವಿಡಿಯೋ ವೈರಲ್ ಮಾಡಿದ್ದ ಆರೋಪಿ ಅರೆಸ್ಟ್

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲಪುರ ಮತ್ತು ಪರತ್ವಾಡದಲ್ಲಿ ನಡೆದ ಈ ಘಟನೆ ಆಘಾತಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರ

15 Apr 2026 12:24 pm
ನರೇಂದ್ರ ಮೋದಿ ಅವರಿಗೆ ಬೆಂಗಳೂರಿಗೆ ಸ್ವಾಗತ ಕೋರುತ್ತಲೇ 18 ಬೇಡಿಕೆಗಳ ಮನವಿ ಪತ್ರ ಕೈಗಿಟ್ಟ ಸಿದ್ದರಾಮಯ್ಯ; ಪ್ರಧಾನಿ ರಿಯಾಕ್ಷನ್‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಏ.15-ಬುಧವಾರ) ಮಂಡ್ಯ ಜಿಲ್ಲೆಯಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದು, ಇದಕ್ಕೂ ಮೊದಲು ಬೆಂಗಳೂರು ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು,

15 Apr 2026 12:12 pm
US ಅಭಿವೃದ್ದಿಯಲ್ಲಿ ಭಾರತೀಯರ ಕೊಡುಗೆ ಅಪಾರವಾದದ್ದು ಎಂದು ಜೆ.ಡಿ ವಾನ್ಸ್‌ ಶ್ಲಾಘನೆ: H-1B ವೀಸಾದಾರರಿಗೆ ವಿಶೇಷ ಸಲಹೆ ರವಾನೆ

ಅಮೆರಿಕಾದಲ್ಲಿನ ವಲಸೆ ನೀತಿಗಳು ಕಠಿಣವಾಗುತ್ತಿರುವ ಬೆನ್ನಲ್ಲೇ, ಇದೀಗ ಅಮೆರಿಕಾದ ಉಪಾಧ್ಯಕ್ಷ ಜೆ.ಡಿವಾನ್ಸ್‌ ಅಮೆರಿಕಾದ ಸಮಗ್ರ ಅಭಿವೃದ್ದಿಯಲ್ಲಿ ವಲಸಿಗರ ಅದರಲ್ಲೂ ಪ್ರಮುಖವಾಗಿ ಭಾರತೀಯರ ಕೊಡುಗೆ ಮಹತ್ವಪೂರ್ಣವಾಗಿದೆ ಎ

15 Apr 2026 12:07 pm
ಶಾಂತಿ ಮಾತುಕತೆಗೆ ಸಜ್ಜಾದ ಅಮೆರಿಕ-ಇರಾನ್‌; ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಹುರುಪು, ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ

ಅಮೆರಿಕ ಮತ್ತು ಇರಾನ್‌ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಸಜ್ಜಾಗಿರುವುದು, ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಇಂದು (ಏ.15-ಬುಧವಾರ) ಬೆಳಗ್ಗೆ ಮಾರುಕಟ್ಟೆ ತೆರೆದುಕೊಳ್ಳುತ್ತಿದ್ದಂತೇ, ಸೆನ್ಸೆಕ್ಸ್‌ ಮತ್ತು

15 Apr 2026 11:40 am
ಬೆಂಗಳೂರಿನ ಸುಡು ಬಿಸಿಲಿಗೆ ಹಸಿರು ನಾಶವೇ ಕಾರಣ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ!

ಇಂದು ಬಿಸಿಲಿನ ತಾಪಕ್ಕೆ ಬೆಂಗಳೂರು ಬೆಂದು ಹೋಗುತ್ತಿದೆ. ನಗರದ ಹಸಿರು ಹೊದಿಕೆ ದಿನೇದಿನೆ ಕ್ಷೀಣಿಸುತ್ತಿರುವುದು ಮತ್ತು ಹಿಂದೆಂದು ಕಾಣದ ಮಟ್ಟಕ್ಕೆ ಏರುತ್ತಿರುವ ತಾಪಮಾನವು ನಾಗರಿಕರನ್ನು ಹೈರಾಣಾಗಿಸಿದೆ. ಈ ಪರಿಸ್ಥಿತಿಗ

15 Apr 2026 11:39 am
ಸಾರಿಗೆ ಸಿಬ್ಬಂದಿಗೆ ಕೋಟಿ ವಿಮೆ ‘ಕವಚ’ ; ಪ್ರೀಮಿಯಂ ಇಲ್ಲದೇ ಅಪಘಾತ ವಿಮೆ ಕಲ್ಪಿಸಿದ ವಾಕರಸಾಸಂ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಸಿಬ್ಬಂದಿಗೆ ಜಾರಿಗೆ ತಂದಿರುವ ಒಂದು ಕೋಟಿ ರೂಪಾಯಿಗಳ ಅಪಘಾತ ವಿಮಾ ಯೋಜನೆಯು ನೌಕರರ ಪಾಲಿಗೆ ಸಂಜೀವಿನಿಯಂತಿದೆ. ಕರ್ತವ್ಯದ ಸಮಯದಲ್ಲಿ ಎದುರಾಗಬಹುದಾದ ಅನಿರೀಕ್ಷಿತ ಅಪಾಯಗ

15 Apr 2026 11:13 am
Gold Rate Rise: ಚಿನ್ನದ ಬೆಲೆ ಮತ್ತೆ ಏರಿಕೆ, 1.55 ಲಕ್ಷ ರೂಪಾಯಿಗೇರಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯೂ ಭಾರಿ ಏರಿಕೆ

ಚಿನ್ನ ಬೆಳ್ಳಿಯ ದರದಲ್ಲಿ ಇಂದು ಮತ್ತೆ ಹೆಚ್ಚಳ ಕಂಡಿದ್ದು, ಜಾಗತಿಕ ಅನಿಶ್ಚಿತತೆ, ತೈಲ ಬೆಲೆ ಏರಿಕೆಯೇ ಇದರ ಮೇಲೆ ಪ್ರಭಾವ ಬಿದ್ದಿದೆ. ಚಿನ್ನಾಭರಣ ಪ್ರಿಯರಿಗೆ ಮತ್ತೆ ಭಾರಿ ತುಟ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ.

15 Apr 2026 10:44 am
ಬಿಜೆಪಿ ಅಪಸ್ವರಕ್ಕೆ ನಿತೀಶ್ ಕುಮಾರ್ ಮದ್ದು : ಕೊನೇ ಕ್ಷಣದಲ್ಲಿ ರಾಜೀನಾಮೆ ನೀಡುವುದನ್ನೇ ವಿಳಂಬ ಮಾಡಿದ್ದೇಕೆ?

Bihar New CM : ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ, ಏಪ್ರಿಲ್ ಹದಿನೈದರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಾಮ್ರಾಟ್, ಆಯ್ಕೆಯ ಸಂಬಂಧ

15 Apr 2026 10:23 am
ಕರಾವಳಿಯಲ್ಲಿ ಬಿಸಿಲ ಝಳಕ್ಕೆ ಹೈರಾಣಾದ ಜನ: ಅನಾರೋಗ್ಯದಿಂದ ರಕ್ಷಿಸಿಕೊಳ್ಳಲು ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ಅಗತ್ಯ?

ಕರಾವಳಿ ಭಾಗದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉರಿಬಿಸಿಲಿನಿಂದಾಗಿ ಮೋಡ ಕವಿದ ವಾತವರಣವಿದ್ದರೂ ಸಹ ಬಿಸಿ ಗಾಳಿ ಬೀಸುತ್ತಿದೆ. ಅಷ್ಟೇ ಅಲ್ಲದೇ, ದಕ್ಷಿಣ ಕನ್ನಡದಲ್ಲಿ ಶೇ.93 ಮತ್ತು ಉಡುಪಿ ಜಿಲ್

15 Apr 2026 9:54 am
ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ತಾಪಮಾನ ಏರಿಕೆ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಬಿಸಿಲು ಹೆಚ್ಚಾಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಸಿ ಹಾಗೂ ತೇವಾಂಶದ ವಾತಾವರಣ ಇರಲಿದ್ದು, ಏಪ್ರಿಲ್ 15 ರಂದು ಅಲ್ಲಲ್ಲಿ ಹಗ

15 Apr 2026 9:28 am
ಅಮೆರಿಕಾ ಮಧ್ಯಸ್ಥಿಕೆಯಲ್ಲಿ 1993 ಬಳಿಕ ಫಸ್ಟ್‌ ಟೈಂ ಇಸ್ರೇಲ್-ಲೆಬನಾನ್‌ ನಡುವೆ ನೇರ ಮಾತುಕತೆ: ʼಐತಿಹಾಸಿಕ ಅವಕಾಶʼ ಎಂದು US ಬಣ್ಣನೆ !

ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ನಡುವೆ ಇಸ್ರೇಲ್‌ ಹಾಗೂ ಲೆಬನಾನ್‌ ದೇಶಗಳು ಮೊದಲ ಬಾರಿಗೆ ನೇರ ರಾಜತಾಂತ್ರಿಕ ಮಾತುಕತೆಗಳು ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದೆ. ಈ ಮಾತುಕತೆಗಳನ್ನು US ವಿದೇಶಾಂಗ ಕಾರ್ಯದರ್ಶಿ ಮಾರ್ಕ

15 Apr 2026 9:24 am
ಮಂಗಳೂರು, ಮೈಸೂರು, ಹಾಸನದಲ್ಲಿ ಗ್ಯಾಸ್‌ ಪೂರೈಕೆಯಿಲ್ಲದೆ ಆಟೋ ಸ್ತಬ್ಧ: ಬಹುತೇಕ ಎಲ್ಲ ಬಂಕ್‌ಗಳು ಬಂದ್‌ , ಎಲ್‌ಪಿಜಿ ದರವೂ ಶೇ.50ರಷ್ಟು ಹೆಚ್ಚಳ

ಮೊದಲು ಹೋಟೆಲ್ ಅಯ್ತು, ಇದೀಗ ಆಟೋ ಚಾಲಕರಿಗೆ ಗ್ಯಾಸ್ ಸಿಗದೆ ಪರದಾಡಬೇಕಾದ ಸ್ಥಿತಿ ಬಂದಿದೆ. ಗ್ಯಾಸ್ ಪೂರೈಕೆಯಿಲ್ಲದೆ ಆಟೋ ನಿಲ್ಲಿಸುವ ಸ್ಥಿತಿಗೆ ಬಂದಿದೆ. ಎಲ್ಲಾದರೂ ಗ್ಯಾಸ್ ಸಿಗುತ್ತೆಂದರೆ ಸುಮಾರು ದೂರ ಹೋಗಿ , ಸರತಿ ಸಾಲಲ್

15 Apr 2026 8:17 am
ಎಲ್ಲರ ಕಿಸೆ ಸುಡುತ್ತಿದೆ ಮಧ್ಯಪ್ರಾಚ್ಯ ಸಂಘರ್ಷ

ಮಧ್ಯಪ್ರಾಚ್ಯದ ಪ್ರಸ್ತುತ ಬಿಕ್ಕಟ್ಟು ಭಾರತೀಯರ ಅಡುಗೆಮನೆಗೆ ನೇರವಾದ ಹೊಡೆತ ನೀಡುತ್ತಿರುವುದು ಸುಳ್ಳಲ್ಲ. ಯುದ್ಧದ ಭೀತಿಯಿಂದಾಗಿ ಜಾಗತಿಕ ಪೂರೈಕೆ ಸರಪಳಿ ಏರುಪೇರಾಗುತ್ತಿದ್ದು, ಇದು ಸಹಜವಾಗಿಯೇ ದಿನಬಳಕೆಯ ವಸ್ತುಗಳ ಬೆ

15 Apr 2026 7:56 am
ಬಾಗಲಕೋಟೆ : ಕಾದ ಕೆಂಡವಾದ ಧರೆ, 45 ° ಸೆಲ್ಸಿಯಸ್ ದಾಖಲು, ಏ‌. 18 ರವರೆಗೆ ಮುಂದುವರೆಯುವ ಸಾಧ್ಯತೆ

ಬೇಸಿಗೆಯ ತಾಪವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಭೂಮಿಯು ಅಕ್ಷರಶಃ ಕೆಂಡದಂತಾಗುತ್ತಿದೆ. ಹದಿನೈದು ದಿನಗಳ ಹಿಂದೆ ಸುರಿದ ಮಳೆ ಸೃಷ್ಟಿಸಿದ್ದ ತಂಪು ಈಗ ಮಾಯವಾಗಿದ್ದು, ದಾಖಲೆ ಮಟ್ಟದಲ್ಲಿ ಏರುತ್ತಿರುವ ಉಷ್ಣಾಂಶವ

15 Apr 2026 7:17 am
ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ 25 ಲಕ್ಷ ಜನ ಬಡತನದ ಕೂಪಕ್ಕೆ: ವಿಶ್ವಾದ್ಯಂತ 80 ಲಕ್ಷ ಮಂದಿ ಸಂಕಷ್ಟಕ್ಕೆ ! ವಿಶ್ವಸಂಸ್ಥೆಯ ವರದಿ

ಯುದ್ಧ ನಡೆಯುತ್ತಿರುವ ಪ್ರದೇಶಗಳಲ್ಲಿ ಸಾವು ನೋವು ಮಾತ್ರವಲ್ಲ, ಇದರ ಒತ್ತಡವು ಭಾರತದ ಮೇಲೂ ಬಿದ್ದಿದೆ. ಬೆಲೆ ಏರಿಕೆಗೆ ಜನ ತತ್ತಿರಿಸಿ ಹೋಗಿದ್ದಾರೆ. ಜನರ ಜೀವನ ವೆಚ್ಚ ಹೆಚ್ಚಳ ಆಗಿದೆ.

15 Apr 2026 5:51 am
ಹರ್ಮುಜ್‌ ಜಲಸಂಧಿ: ಸಿಲುಕಿರುವ ಭಾರತದ 15 ಹಡಗುಗಳು, ಆತಂಕದಲ್ಲೇ ಇದ್ದಾರೆ 500 ಸಿಬ್ಬಂದಿ, ಹಡಗಿನ ಮರೈನ್‌ ಎಂಜಿನಿಯರ್‌ ತೆರೆದಿಟ್ಟ ಕರಾಳ ಕಥೆ

ಯುದ್ಧ ಆರಂಭ ಆದಾಗಿನಿಂದ ಹರ್ಮುಜ್ ಬಳಸಿ ಬರುವ ಆಮದಿನ ಹಡಗುಗಳು ಅಲ್ಲೇ ಬಾಕಿಯಾಗಿವೆ. ಹೊರಟಿದ್ದ 23 ಹಡಗುಗಳ ಪೈಕಿ 15 ಹಡಗುಗಳು ಾಲ್ಲೇ ಇದ್ದು, ಆಹಾರ-ನೀರು ಸಂಗ್ರಹ ಖಾಲಿ ಆಗಿ ಸಿಬ್ಬಂದಿಗಳು ಆತಂಕ ಎದುರಿಸುತ್ತಿದ್ದಾರೆ. ಭಾರತ- ಇರಾ

15 Apr 2026 5:30 am
ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಕೈಚಳಕಕ್ಕೆ ಸುಸ್ತಾದ ಕೋಲ್ಕತ್ತಾ; ಚೆನ್ನೈ ಸೂಪರ್ ಕಿಂಗ್ಸ್ ಗೆ ಸತತ ಎರಡನೇ ಜಯಭೇರಿ

ಪ್ರಾರಂಭದ 2 ಪಂದ್ಯಗಳನ್ನು ಸತತವಾಗಿ ಸೋತು ಸಂಪೂರ್ಣ ಕಳೆಗುಂದಿದ್ದ ತಂಡ ಇದೀಗ ನಿರಂತರ ಎರಡನೇ ಜಯ ಗಳಿಸುವ ಮೂಲಕ ತನ್ನ ವೈಭವದ ದಿನಗಳನ್ನು ಮತ್ತೆ ಕಾಣುವ ಮುನ್ಸೂಚನೆ ನೀಡಿದೆ. ಎಡಗೈ ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಅವರ ಬಿಗು

14 Apr 2026 11:33 pm
PSLನಲ್ಲಿ ಪ್ರೇಕ್ಷಕರೇಕಿಲ್ಲ ಎಂದು ಕೇಳಿದ್ರೆ `ಭಾರತದಲ್ಲಿ ಇಂಧನವಿಲ್ಲ' ಎಂದ ಮೊಹ್ಸಿನ್ ನಖ್ವಿ!; ಅಜಯ್ ಜಡೇಜಾ ಕೌಂಟರ್ ಮಾತ್ರ ಸೂಪರ್

ಈ ಮೊಹ್ಸಿನ್ ನಖ್ವಿ ಮಾಡುವ ಜೋಕ್ ಗಳು ಒಂದೆರಡಲ್ಲ. ಇಲ್ಲವಾದಲ್ಲಿ ಪಾಕಿಸ್ತಾನದಲ್ಲಿ ಪಿಎಸ್ ಎಲ್ ಗೆ ಜನ ಭಾರತಕ್ಕೂ ಏನು ಸಂಬಂಧ? ಪತ್ರಕರ್ತನೊಬ್ಬ ಅಲ್ಲಿನ ಕ್ರಿಕೆಟ್ ಲೀಗ್ ಗೆ ಜನರ ಬರುವಿಕೆಗೆ ನಿಷೇಧ ಯಾಕೆ ಎಂದು ಕೇಳಿದರೆ, ನಖ್

14 Apr 2026 10:49 pm
ಕಾಂಗ್ರೆಸ್‌ ಹೈಕಮಾಂಡ್‌ ಕೈಸೇರಿದ ಆಡಿಯೋ ದಾಖಲೆ! ನಸೀರ್‌ ಅಹ್ಮದ್‌ ತಲೆದಂಡ ಬೆನ್ನಲ್ಲೆ ಜಮೀರ್‌ಗೆ ಅಹ್ಮದ್‌ಗೆ ಎದೆ ನಡುಕ

ದಾವಣಗೆರೆ ದಕ್ಷಿಣ ಉಪ ಚುನಾವಣೆ ಬಂಡಾಯಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ನಾಯಕರಲ್ಲಿ 2 ನೇ ತಲೆ ದಂಡವಾಗಿದೆ. ನಸೀರ್‌ ಅಹ್ಮದ್‌ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಇತ್ತ ಇನ್ನೊಂದೆಡೆ

14 Apr 2026 10:09 pm
2026 - 27 ನೇ ಸಾಲಿನ ರಾಜ್ಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ; ಈ ಬಾರಿ ದಸರಾ ರಜೆ 19 ದಿನ; ಶಾಲೆ ಆರಂಭ ಯಾವಾಗ?

2026 - 27 ನೇ ಸಾಲಿನ ರಾಜ್ಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ದಸರಾ ರಜೆಯು 19 ದಿನಗಳು ಇರಲಿವೆ. ಇನ್ನೂ ಈ ಬಾರಿ ಮೇ 29 ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, 245 ಶಾಲಾ ಕೆಲಸದ ದಿನ ನಿಗದಿ ಮಾಡಲಾಗಿದೆ. 119 ರಜೆಗಳು ಸಿಗಲಿವೆ. ಪ್

14 Apr 2026 9:26 pm
ಸಿಎಂ ಹುದ್ದೆಗಾಗಿ ಖರ್ಗೆ ಮನೆಯಲ್ಲಿ ಡಿಕೆ ಶಿವಕುಮಾರ್ ಗಲಾಟೆ ಮಾಡಿದ್ರಾ? ಏನಿದು ಆರ್.ಅಶೋಕ ವ್ಯಂಗ್ಯ

R Ashoka on KPCC : ರಾಜ್ಯ ಕಾಂಗ್ರೆಸ್ಸಿನಲ್ಲಿ ಮತ್ತು ಸರ್ಕಾರದಲ್ಲಿ ಹೊಂದಾಣಿಕೆ ಎನ್ನುವುದೇ ಇಲ್ಲ. ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬೇಕಿತ್ತು. ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಮಾತಿಗೆ ಬೆಲೆ ಅನ್ನೋದ

14 Apr 2026 8:29 pm
ಕುಮಾರಣ್ಣ ಮುಂದಿನ CM ಎಂದವರಿಗೆ ನಯವಾಗಿ ಬುದ್ಧಿಮಾತು ಹೇಳಿದ ಎಚ್‌ಡಿ ಕುಮಾರಸ್ವಾಮಿ; ರಾಜ್ಯ ಸರ್ಕಾರಕ್ಕೊಂದು ಸಂದೇಶ

ಕಾರ್ಯಕ್ರಮದಲ್ಲಿ ಕುಮಾರಣ್ಣ ಮುಂದಿನ ಸಿಎಂ ಎಂಬ ಜೆಡಿಎಸ್‌ ಮುಖಂಡರು ಅಭಿಮಾನಿಗಳ ಘೋಷಣೆಗೆ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಅಂಬೇಡ್ಕರ್ ಕಾರ್ಯಕ್ರಮದಲ್ಲಿ ನನ್ನ ವೈಭವೀಕರಣ ಬೇಡ ಎಂದು ಕೇಂದ್ರ ಸಚಿವರು ಹ

14 Apr 2026 8:07 pm
IPL 2026- ವಾಂಖೆಡೆಯಲ್ಲಿ ಗಾಯಗೊಂಡಿದ್ದ RCB ಸ್ಟಾರ್ ವಿರಾಟ್ ಕೊಹ್ಲಿ ಚಿನ್ನಸ್ವಾಮಿಯಲ್ಲಿ ಲಖನೌ ವಿರುದ್ಧ ಆಡ್ತಾರಾ?

Virat Kohli Injury- ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಾದದ ನೋವಿನಿಂದಾಗಿ ಫೀಲ್ಡಿಂಗ್ ಮಾಡದ ವಿರಾಟ್ ಕೊಹ್ಲಿ ಅವರು, ಏಪ್ರಿಲ್ 15 ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಅವ

14 Apr 2026 7:59 pm
ಬುಧವಾರ ಶುಭವಾರ ಆಗಲಿದೆಯಾ? ಷೇರು ಮಾರುಕಟ್ಟೆ ಏರಿಕೆ ಕಾಣುವ ಭರವಸೆಯಲ್ಲಿ ಹೂಡಿಕೆದಾರ

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಅನಿಶ್ಚಿತತೆ ಹಾದಿ ಹಿಡಿದಿರುವ ಭಾರತೀಯ ಷೇರು ಮಾರುಕಟ್ಟೆ, ಏರಿಳಿತದ ತೂಗುಯ್ಯಾಲೆ ಆಡುತ್ತಿದೆ. ಬಹುತೇಕ ಕುಸಿತದ ಹಾದಿಯಲ್ಲೇ ಇರುವ ಮಾರುಕಟ್ಟೆ, ಕೆಲವೊಮ್ಮೆ ಮಾತ್ರ ಏರಿಕೆಯತ್ತ ಮುಖ ಮಾ

14 Apr 2026 7:40 pm
ತುಮಕೂರು ಶಿರಾ ಬಳಿ KSRTC ಬಸ್‌ - ಲಾರಿ ನಡುವೆ ಭೀಕರ ಅಪಘಾತ; ಹಲವು ಸಾವು ನೋವು

ತುಮಕೂರಿನ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಭೀಕರ ಅಪಘಾತಕ್ಕೂಡಾಗಿದೆ. ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಪ್ರಯಾಣಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, 10 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ.

14 Apr 2026 7:22 pm
ಲೋಕಸಭಾ ಕ್ಷೇತ್ರಗಳನ್ನ 543 ರಿಂದ 850ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಿದ್ಧತೆ; ವಿಶೇಷ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ

ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಿದೆ. ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಹಾಗೂ ಮರು ವಿಂಗಡಣೆಗೂ ವೇದಿಕೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ಮಸೂದೆ ಮಂಡನೆಗ

14 Apr 2026 7:08 pm
ಕೆಕೆಆರ್ ಗಾಗಿ ಪಾಕ್ ಸೂಪರ್ ಲೀಗ್ ತೊರೆದ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿಗೆ 2 ವರ್ಷ ನಿಷೇಧ; ಪಿಸಿಬಿ ಹೇಳಿದ್ದೇನು?

Blessing Muzarabani Vs PSL- ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಐಪಿಎಲ್ ಆಡುವ ಸಲುವಾಗಿ ಪಿಎಸ್ಎಲ್ (PSL) ತೊರೆದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದೀಗ ಅವರ ಮೇಲೆ 2 ವರ್ಷಗಳ ನಿಷೇಧ ಹೇರಿದೆ. ಕೆಕೆಆರ್ ತಂಡವು ಬಾಂಗ್ಲಾ

14 Apr 2026 7:04 pm
ಹುಲ್ಲುಕಡ್ಡಿಗೂ ಮಹತ್ವವಿದೆ! ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ : ಕಾಂಗ್ರೆಸ್ ಕಾರ್ಯಕರ್ತರಿಗೆ ಮಹತ್ವದ ಸಂದೇಶ ಕೊಟ್ಟ ಡಿಕೆಶಿ

ಮಹಾತ್ಮ ಗಾಂಧಿ ಅವರನ್ನು ಈ ದೇಶದ ಮಹಾತ್ಮ ಎಂದು ಕರೆಯುತ್ತೇವೆ. ಅನೇಕ ಕಡೆ ಇವರ ಪ್ರತಿಮೆಗಳನ್ನು ನೋಡಿದ್ದೇವೆ. ಜೊತೆಗೆ ದೇವರ ಪ್ರತಿಮೆಗಳನ್ನೂ ನೋಡಿದ್ದೇವೆ. ಅದೇ ರೀತಿ ಅಂಬೇಡ್ಕರ್‌ ಅವರನ್ನು ದೇವರ ರೂಪದಲ್ಲಿಟ್ಟು ಅನೇಕ ಕಡೆ

14 Apr 2026 6:51 pm
ರಾಜ್ಯದಲ್ಲಿ ವಾರಕ್ಕೆರಡು ದಿನ ಇರುತ್ತೇನೆ, ಈ ಕೆಟ್ಟ ಸರ್ಕಾರದ ವಿರುದ್ಧ ದನಿ ಎತ್ತುತ್ತೇನೆ: ಎಚ್‌ಡಿಕೆ ಎಚ್ಚರಿಕೆ

ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ ಎಂದ ಸಚಿವ ಕುಮಾರಸ್ವಾಮಿ ಅವರು; ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಂತರ ಇದು ದೊಡ್ಡ ಪ್ರಮಾಣದಲ್ಲಿ ಗೋಚರವಾಗುತ್ತಿದೆ ಎಂದು ಹೇಳಿದರು. ಆದರೆ ಅವರ ಪಕ್ಷದ ಬಗ್ಗೆ ನಾ

14 Apr 2026 6:50 pm
ಅಂಬೇಡ್ಕರ್ ಚುನಾವಣೆಯಲ್ಲಿ ಸೋಲಿಗೆ ವಿ.ಡಿ.ಸಾರ್ವರ್ಕರ್, ಕಮ್ಯುನಿಸ್ಟ್ ಪಕ್ಷ ಕಾರಣ: ಇತಿಹಾಸ ಕೆದಕಿದ ಸಿದ್ದರಾಮಯ್ಯ

ಸಂವಿಧಾನದದಿಂದ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಕೊಂಡೊಯ್ಯಬೇಕೆ ಹೊರತು ಹಿಂದಕ್ಕೆ ಎಳೆಯಬಾರದು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳಿಂದ ಸಂವಿಧಾನದ ನೀಡಿದ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ಸಾಧ್ಯ. ಶಿಕ್ಷಣದಿಂದ ಎಲ್ಲ

14 Apr 2026 6:40 pm
ಎಲ್ಲಾ ತಲೆನೋವು ಮೈಗ್ರೇನ್‌ ಆಗಿರಲ್ಲ! ಬೆನ್ನುಹುರಿ ದ್ರವ ಲೀಕ್‌ ಆಗೋದ್ಯಾಕೆ? Dr. Sharath Kumar G G

ಎಲ್ಲಾ ತಲೆನೋವು ಮೈಗ್ರೇನ್‌ ಆಗಿರಲ್ಲ! ಬೆನ್ನುಹುರಿ ದ್ರವ ಲೀಕ್‌ ಆಗೋದ್ಯಾಕೆ? Dr. Sharath Kumar G G

14 Apr 2026 6:39 pm
ಬಿಹಾರ ಹೊಸ ಸರ್ಕಾರಕ್ಕೆ ಮಾರ್ಗದರ್ಶನ; ಸಾಮ್ರಾಟ್‌ ಚೌಧರಿ ಹೆಗಲ ಮೇಲೆ ಕೈಯಿಟ್ಟ ನಿತೀಶ್‌ ಕುಮಾರ್‌! ಅದೃಶ್ಯ ಅಸ್ತಿತ್ವದ ಸಂದೇಶ

ರಾಜಕಾರಣದಲ್ಲಿ ಯಾವುದನ್ನೂ ಏಕಾಏಕಿ ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ. ಯಾರೇ ಆಗಲಿ ಉನ್ನತ ಹುದ್ದೆ ತ್ಯಜಿಸಬೇಕಾದರೆ ಅದರ ಬದಲಾಗಿ ತಮಗೆ ಏನು ಲಾಭ ಸಿಗಲಿದೆ ಎಂಬುದನ್ನು ಯೋಚಿಸಿಯೇ ಇರುತ್ತಾರೆ. ಬಿಹಾರ ಮುಖ್ಯಮಂತ್ರಿ ಸ

14 Apr 2026 5:55 pm
ಬಿಹಾರದ ಸಿಎಂ ಪಟ್ಟಕ್ಕೆ ಬಿಜೆಪಿಯ ಗಟ್ಟಿಗ ಸಾಮ್ರಾಟ್ ಚೌಧರಿ! ನಿತೀಶ್ ಕುಮಾರ್ ನೀಲಿಕಂಗಳ ಹುಡುಗ ಯಾರೆಂದು ಬಲ್ಲಿರಾ?

Samrat Choudhary New CM Of Bihar- ಬಿಹಾರದ ರಾಜಕೀಯದಲ್ಲಿ ದೊಡ್ಡ ಬದಲಾವಣೆ! ಹಿರಿಯ ನಾಯಕ ನಿತೀಶ್ ಕುಮಾರ್ ಅವರು ತೆರವುಗೊಳಿಸಲಿರುವ ಸಿಎಂ ಪಟ್ಟೆಕ್ಕೆ ಬಿಜೆಪಿಯ ಸಾಮ್ರಾಟ್ ಚೌಧರಿ ಇದೀಗ ಏರಲಿದ್ದಾರೆ. ಒಬಿಸಿ ಸಮುದಾಯದ ಪ್ರಬಲ ನಾಯಕರಾದ ಇವರು, ರಾಜ

14 Apr 2026 5:40 pm
ಕಾಂಗ್ರೆಸ್ ಕಿತ್ತಾಟದ ನಡುವೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ ಫಲಿತಾಂಶದ ಭವಿಷ್ಯ ನುಡಿದ ವಿಜಯೇಂದ್ರ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಭಿನ್ನಮತೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆಲ್ಲುತ್ತಾರಾ ಇಲ್ಲವೋ ಎಂಬ ಬಗ್ಗೆ ಚರ್ಚೆಗ

14 Apr 2026 5:32 pm
ಸಿಎಂ ಸ್ಥಾನದಿಂದ ನಿತೀಶ್‌ ಕುಮಾರ್‌ನ ಕೆಳಗಿಳಿಸುತ್ತೇನೆ - ಕೇಸರಿ ಪೇಟ ಶಪಥ ಮಾಡಿದ್ದ ಸಾಮ್ರಾಟ್‌ ಚೌಧರಿ! ಆಗಿದ್ದೇ ಬೇರೆ

ಬಿಹಾರದ ನೂತನ ಸಿಎಂ ಸಾಮ್ರಾಟ್‌ ಚೌಧರಿಯವರು ನಿತೀಶ್‌ ಕುಮಾರ್‌ ಅವರನ್ನ ಕೆಳಗಿಳಿಸಿಯೇ ತೀರುತ್ತೇನೆ ಎಂದು ದೊಡ್ಡ ಶಪಥ ಮಾಡಿದ್ದರು. ರಾಜಕೀಯ ಬದಲಾವಣೆಗಳಲ್ಲಿ ಆ ಶಪಥವನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿದ್ದರು. ಸದ್ಯ ಬಿಜೆಪ

14 Apr 2026 5:13 pm
ನನ್ನ ಕಣ್ಣು ನೋಡಲು ಮೋದಿಗೆ ಧೈರ್ಯವಿಲ್ಲ : ಪ್ರಧಾನಿ ವಿರುದ್ದ ರಾಹುಲ್ ಗಾಂಧಿ ’ಐ ಕಾಂಟ್ಯಾಕ್ಟ್’ ವ್ಯಂಗ್ಯ

Rahul Gandhi In West Bengal : ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಮಾರಿದ್ದಾರೆ, ಅವರು ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ ಎಂದು ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಬಂಗಾಳದ ಮುರ್ಷಿದಾಬಾ

14 Apr 2026 4:50 pm
IPL 2026- ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಟಾಪಟಿಗೆ RCB ಸಜ್ಜು; ಹೇಗಿದೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್?

RCB Vs LSG Match Preview- 10 ದಿನಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐಪಿಎಲ್ ಪಂದ್ಯಕ್ಕೆ ಸಜ್ಜಾಗಿದೆ. ಏಪ್ರಿಲ್ 15ರ ಬುಧವಾರದಂದು ಇಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂ

14 Apr 2026 4:23 pm
ಗದಗದಲ್ಲಿ ಬಿರುಬಿಸಿಲಿನ ಅಟ್ಟಹಾಸ- 41.5 ಡಿಗ್ರಿ ಸೆಲ್ಸಿಯಸ್‌ ದಾಖಲಾದ ಗರಿಷ್ಠ ತಾಪಮಾನ; ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧ್ಯತೆ

ಗದಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ ಏಪ್ರಿಪ್‌ ತಿಂಗಳಿನಲ್ಲಿ ಕಡುಬಿಸಿಲಿನ ಅಟ್ಟಹಾಸ ಜೋರಾಗಿದೆ. ಈವರ್ಷ 41.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದ

14 Apr 2026 4:12 pm
ನನ್ನದೇನೂ ತಕರಾರಿಲ್ಲ; ಸಿದ್ದರಾಮಯ್ಯ ಹೇಳಿಕೆಯಿಂದ ದೆಹಲಿಗೆ ಹೋದವರು ಹ್ಯಾಪಿ, ಸಚಿವರಾಗಿಯೇ ಮರಳುವ ಭರವಸೆ ಯಾರಿಗಿದೆ?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೆ ಸಚಿವ ಸಂಪುಟ ಪುನರ್‌ ರಚನೆ ಸದ್ದು ಮಾಡುತ್ತಿದ್ದು, ಆಡಳಿತ ಪಕ್ಷದ 38ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್‌ ವರಿಷ್ಠ

14 Apr 2026 4:05 pm