SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
Chikkaballapur Crimes: ಡ್ರಾಪ್‌ ಕೊಡುವ ನೆಪದಲ್ಲಿ PUC ವಿದ್ಯಾರ್ಥಿ ಮೇಲೆ ಅತ್ಯಾಚಾರ?; ಆರೋಪಿ ಅರೆಸ್ಟ್

ಲಿಫ್ಟ್‌ ಕೊಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಗಣೇಶ್‌ ಎಂಬಾತ ಅತ್ಯಾಚಾರ ನಡೆಸಿ ತನ್ನ ಸ್

14 Jan 2026 7:09 am
ಧರ್ಮಸ್ಥಳ ಅಸಹಜ ಸಾವಿನ ತನಿಖೆಗೆ SIT ರಚಿಸಬಹುದೆ?; ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

ಧರ್ಮಸ್ಥಳದಲ್ಲಿ 1990ರಿಂದ 2021ರವರೆಗೆ ಸಂಭವಿಸಿದ 74 ಅಸಹಜ ಸಾವುಗಳ ತನಿಖೆಗೆ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲು ಎಸ್‌ಐಟಿ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ತಾಯಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕ

14 Jan 2026 6:06 am
ಕ್ಷೇತ್ರ ಹುಡುಕಾಟಕ್ಕೆ ತೆರೆಮರೆ ಕಸರತ್ತು: ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಕೊಪ್ಪಳಕ್ಕೆ ಬರ್ತಾರಾ?

2028ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ತಮ್ಮ ಪುತ್ರಿ ಮಮತಾ ಅವರ

14 Jan 2026 5:52 am
ಮಕ್ಕಳಿಗೂ ಬಂತು ಅಧಿಕ ರಕ್ತದೊತ್ತಡ : ಮೈಸೂರಿನ ಶೇ.5 ರಿಂದ 7ರಷ್ಟು ಮಕ್ಕಳಲ್ಲಿ ಪತ್ತೆ

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 12ನೇ ತರಗತಿವರೆಗಿನ ಮಕ್ಕಳಲ್ಲಿ ಶೇ.5 ರಿಂದ 7ರಷ್ಟು ಮಂದಿಗೆ ಅಧಿಕ ರಕ್ತದೊತ್ತಡ ಇರುವುದು ಆರೋಗ್ಯ ಇಲಾಖೆಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಇದು ಗಂಭೀರ ಸಮಸ್ಯೆಯಾಗಿದ್

14 Jan 2026 5:32 am
ತೆಲಂಗಾಣದಲ್ಲಿ ಚುನಾವಣಾ ಭರವಸೆ ಈಡೇರಿಸಲು 500 ನಾಯಿಗಳ ಹತ್ಯೆ! ಜನಪ್ರತಿನಿಧಿಗಳಿಂದಲೇ ಈ ಕೃತ್ಯ

ತೆಲಂಗಾಣದಲ್ಲಿ ಚುನಾವಣೆ ಭರವಸೆ ಈಡೇರಿಸಲು 500ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಕೊಂದ ಘಟನೆ ವರದಿಯಾಗಿದೆ. ಕಮರೆಡ್ಡಿ ಮತ್ತು ಹನ್ಮಗೊಂಡ ಜಿಲ್ಲೆಗಳಲ್ಲಿ ಈ ಹತ್ಯೆಗಳು ನಡೆದಿವೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ನೀಡಿದ ಭರ

14 Jan 2026 1:35 am
ಬೆಂಗಳೂರಿಗೆ ಬರುತ್ತಿದ್ದಾರೆ ಧುರಂಧರ್ ಚಿತ್ರದ 'FA9LA' ಹಾಡಿನ ಗಾಯಕ! ಮಾರ್ಚ್ ನ ಈ ದಿನದಂದು ನಡೆಯಲಿದೆ ಸಂಗೀತಸಂಜೆ

'ಧುರಂಧರ್' ಚಿತ್ರದ FA9LA ಹಾಡಿನಿಂದ ಖ್ಯಾತಿ ಪಡೆದ ಬಹರೇನ್ ಮೂಲದ ಫ್ಲಿಪರಾಚಿ ಅಲಿಯಾಸ್ ಹುಸ್ಸಮ್ ಅಸೀಮ್ ಅವರು ಮಾರ್ಚ್ 14, 2026 ರಂದು ಬೆಂಗಳೂರಿನಲ್ಲಿ ತಮ್ಮ ಮೊದಲ ಭಾರತೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಆ ಕಾರ್ಯಕ್

14 Jan 2026 12:25 am
ಹಳಸಿದೆಯೇ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಸಂಬಂಧ?; ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಮಹತ್ವದ ಹೇಳಿಕೆ

Rohit Sharma, Virat Kohli's rift with Gautam Gambhir- ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ವರದಿಗಳಲ್

13 Jan 2026 10:56 pm
Explained: ಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25ರಷ್ಟು ಯುಎಸ್‌ ಸುಂಕ; ಭಾರತದ ಮೇಲೆ ಏನು ಪರಿಣಾಮ?

ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ದೇಶದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್‌ನ ಖಮೇನಿ ಆಡಳಿತದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ನಿರ್ಧಾರ

13 Jan 2026 10:50 pm
ಅಮೆರಿಕದಲ್ಲಿ ಪಾಲಕ್ ಪನೀರ್ ಬಿಸಿ ಮಾಡುವಾಗ ನಡೆದ ಗಲಾಟೆ - ಇಬ್ಬರು ಭಾರತೀಯರಿಗೆ ಬಂತು 1.65 ಕೋಟಿ ರೂ. ಪರಿಹಾರ!

ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳು ತಾರತಮ್ಯ ಎದುರಿಸಿದ್ದಾರೆ. ಪಲಕ್ ಪನೀರ್ ವಾಸನೆಗೆ ಸಂಬಂಧಿಸಿದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಇದರಿಂದಾಗಿ ಇಬ್ಬರು ವಿದ್ಯಾರ್ಥಿಗಳು ಅಮೆರಿಕ ತೊರೆದರು. ವ

13 Jan 2026 10:01 pm
ವಾಹನ ಸವಾರರೇ ಎಚ್ಚರ: ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ದಂಡ ಮಾತ್ರವಲ್ಲ; ಎಫ್‌ಐಆರ್‌ ದಾಖಲಾಗುತ್ತೆ!

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ದಂಡದ ಜೊತೆಗೆ ಎಫ್‌ಐಆರ್ ದಾಖಲಿಸುವ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಸಿಗ್ನಲ್ ಜಂಪ್, ತಪ್ಪಾದ ದಿಕ್ಕಿನಲ್ಲಿ ಚಾಲನೆ ಮುಂತಾದ ಸಣ್ಣ ಉ

13 Jan 2026 9:52 pm
ʻಸಹಾಯʼ ದಾರಿ ಮಧ್ಯ ಇದೆ, ಪ್ರತಿಭಟನೆ ಮುಂದುರೆಸಿ; ಇರಾನಿಯನ್ನರಿಗೆ ಡೊನಾಲ್ಡ್‌ ಟ್ರಂಪ್‌ ಬಿಗ್‌ ಮೆಸೆಜ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಲ್ಲಿ ಸಾವಿ ರ ನ್ಯೂನ್ಯತೆಗಳಿವೆ. ಆದರೆ ತಮಗೆ ಸರಿ ಎನಿಸಿದ್ದನ್ನು ಮಾಡುವ ಅವರ ಎದೆಗಾರಿಕೆಯನ್ನು ಎಲ್ಲರೂ ಮೆಚ್ಚಲೇಬೇಕು. ಇರಾನ್‌ ಪ್ರತಿಭಟನೆಗಳಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿರ

13 Jan 2026 9:47 pm
ಸಂಕ್ರಾಂತಿ ಖರೀದಿ ಜೋರು: ಬೆಂಗಳೂರು ಮಾರುಕಟ್ಟೆಗೆ ಬಂತು ರಾಶಿ - ರಾಶಿ ಕಬ್ಬು, ಅವರೆಕಾಳು, ಕಡ್ಲೆಕಾಯಿ; ದರ ಎಷ್ಟಿದೆ?

ಸಂಕ್ರಾಂತಿ ಹಬ್ಬಕ್ಕಾಗಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿ ಮುಂತಾದವುಗಳ ಆಗಮನದಿಂದ ಸುಗ್ಗಿಯ ಸಂಭ್ರಮ ಹೆಚ್ಚಿದೆ. ಸೇವಂತಿಗೆ, ಅವರೆಕಾಯಿ ದರ ಇಳಿಕೆಯಾಗಿದ್ದು,

13 Jan 2026 9:31 pm
ಪಾಕ್ ಮೂಲದ ಅಮೆರಿಕ ಕ್ರಿಕೆಟರ್ ಅಲಿ ಖಾನ್ ಗೆ ಭಾರತದ ವೀಸಾ ನಿರಾಕರಣೆ; ಟಿ20 ವಿಶ್ವಕಪ್ ನಲ್ಲಿ ಆಡೋದು ಅನುಮಾನ

Ali Khan Statement On Indian Visa- ಪಾಕಿಸ್ತಾನ ಮೂಲದ ಅಮೆರಿಕ ಕ್ರಿಕೆಟ್ ತಂಡದ ಪ್ರಮುಖ ಮಧ್ಯಮ ವೇಗದ ಬೌಲರ್ ಅಲಿ ಖಾನ್‌ಗೆ ಭಾರತ ಪ್ರವೇಶಿಸಲು ವೀಸಾ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅವರ ಆಟದ ಬಗ

13 Jan 2026 9:26 pm
ಭೂ ಒತ್ತುವರಿ ಆರೋಪ: ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್‌ ಗುರೂಜಿ ಕುರಿತು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ಸರ್ಕಾರಿ ಜಮೀನು ಮತ್ತು ಕೆರೆ ಒತ್ತುವರಿ ಆರೋಪ ಪ್ರಕರಣದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಬಿಎಂಟಿಎಫ್‌ಗೆ ಜನವರಿ 21ರವ

13 Jan 2026 9:04 pm
ಸೂರಜ್‌-ರಾಶಿಕಾ ಶೆಟ್ಟಿ ಜೋಡಿ ಬಗ್ಗೆ ತಮ್ಮ ಏನಂದ್ರು ನೋಡಿ!

ಸೂರಜ್‌-ರಾಶಿಕಾ ಶೆಟ್ಟಿ ಜೋಡಿ ಬಗ್ಗೆ ತಮ್ಮ ಏನಂದ್ರು ನೋಡಿ!

13 Jan 2026 8:55 pm
ಬೆಂಗಳೂರು ರೈಲ್ವೆ ಹಳಿ ವಿದ್ಯುದ್ದೀಕರಣ ಶೇಕಡಾ 99ರಷ್ಟು ಪೂರ್ಣ! ರೈಲುಗಳು ಡೀಸೆಲ್‌ನಿಂದ ಮುಕ್ತಿ

ನೈರುತ್ಯ ರೈಲ್ವೆಯು ಡೀಸೆಲ್ ರೈಲುಗಳನ್ನು ವಿದ್ಯುತ್ ರೈಲುಗಳಾಗಿ ಪರಿವರ್ತಿಸುವ ಕೆಲಸವನ್ನು ವೇಗಗೊಳಿಸಿದೆ. ಬೆಂಗಳೂರು ವಿಭಾಗದಲ್ಲಿ ಶೇಕಡಾ 99ರಷ್ಟು ವಿದ್ಯುದ್ದೀಕರಣ ಪೂರ್ಣಗೊಂಡಿದೆ. ದೇಶದ ರೈಲ್ವೆ ಜಾಲವನ್ನು 2030ರೊಳಗೆ ಸಂ

13 Jan 2026 8:44 pm
ʻಆʼ ಮನುಷ್ಯನ ಜೊತೆ ಮತ್ತೆ ಮಾತಾಡಲ್ಲ?’ ರಾಶಿಕಾ ಶೆಟ್ಟಿ ಹೀಗೇಳಿದ್ದು ಯಾರಿಗೆ?

ʻಆʼ ಮನುಷ್ಯನ ಜೊತೆ ಮತ್ತೆ ಮಾತಾಡಲ್ಲ?’ ರಾಶಿಕಾ ಶೆಟ್ಟಿ ಹೀಗೇಳಿದ್ದು ಯಾರಿಗೆ?

13 Jan 2026 8:34 pm
ಮೈಸೂರಿನಲ್ಲಿ ರಾಹುಲ್ ಗಾಂಧಿ ಬರಮಾಡಿಕೊಂಡೆ ಎಂದ ಸಿಎಂ: ಗೋಲ್ಡನ್ ಚಾನ್ಸ್ ಮಿಸ್ ಎಂದ R ಅಶೋಕ್

German Chancellor in Bengaluru : ಜರ್ಮನ್ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಆ ವೇಳೆ, ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಇರಲಿಲ್ಲ ಎನ್ನುವ ಕಾರಣಕ್ಕಾಗಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಿಎಂ ಸಿದ್ದರಾಮಯ್ಯನವ

13 Jan 2026 8:15 pm
ನಂದಿನಿ ಬರ್ತ್‌ಡೇ ಪಾರ್ಟಿ!

ನಂದಿನಿ ಬರ್ತ್‌ಡೇ ಪಾರ್ಟಿ!

13 Jan 2026 7:47 pm
IND Vs NZ- ರಾಜಕೋಟ್ ಪಿಚ್ ನಲ್ಲಿ ಭಾರತದ ಗೇಮ್ ಪ್ಲಾನ್ ಚೇಂಜ್! ಹೀಗಿದೆ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

India Vs New Zealand 2nd ODI- ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸ್ಥಾಪಿಸಿರುವ ಭಾರತ ತಂಡ ಇದೀಗ ಏರಡನೇ ಪಂದ್ಚವನ್ನೂ ಗೆಲ್ಲುವ ಉತ್ಸಾಹದಲ್ಲಿದೆ.ರಾಜ್ ಕೋಟ್ ನಲ್ಲಿ ನಡೆಯಲಿರುವ ಪಂದ್

13 Jan 2026 7:45 pm
Iran Protest; 2 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ; ಯಾರು ಹೆತ್ತ ಮಕ್ಕಳೋ? ಖಮೇನಿ ಆಡಳಿತದ ಹೃದಯ ಕಠೋರ!

ಇರಾನ್‌ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಇರಾನ್‌ ರಕ್ತ ಕ್ರಾಂತಿಯ ಹೊಸ್ತಿಲಿಗೆ ಬಂದು ನಿಂತಿದ್ದು, ಖಮೇನಿ ಆಡಳಿತ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎರಡು ವಾರಗಳಿಂದ ನಿರಂತರವಾಗಿ ನಡೆ

13 Jan 2026 7:40 pm
ಬಿಗ್‌ಬಾಸ್‌ ಗೆಲ್ಲೋದು ಪಕ್ಕಾ ಯಾರು? ಧೃವಂತ್‌, ಅಶ್ವಿನಿಗೆ ಜನ್ರು ಕೊಟ್ಟ ಮಾರ್ಕ್ಸ್‌ ಎಷ್ಟು? ಗಿಲ್ಲಿಗೆ ಸಿಕ್ಕಿದ್ದೆಷ್ಟು?

ಬಿಗ್‌ಬಾಸ್‌ ಗೆಲ್ಲೋದು ಪಕ್ಕಾ ಯಾರು? ಧೃವಂತ್‌, ಅಶ್ವಿನಿಗೆ ಜನ್ರು ಕೊಟ್ಟ ಮಾರ್ಕ್ಸ್‌ ಎಷ್ಟು? ಗಿಲ್ಲಿಗೆ ಸಿಕ್ಕಿದ್ದೆಷ್ಟು?

13 Jan 2026 6:47 pm
ಜನಪ್ರಿಯ ಕಾರಿನ ಫೇಸ್‌ಲಿಫ್ಟ್‌ ಆವೃತ್ತಿ ಬಿಡುಗಡೆ ಮಾಡಿದ ಟಾಟಾ, ಬುಕ್ಕಿಂಗ್‌ ಆರಂಭ; ಹೊಸ ದರ ಎಷ್ಟು?

ಟಾಟಾ ಮೋಟಾರ್ಸ್ 2026ರ ಟಾಟಾ ಪಂಚ್ ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 5.59 ಲಕ್ಷ ರೂಪಾಯಿ ಆಗಿದೆ. ಬಾಹ್ಯವಾಗಿ ಇದು ಪಂಚ್ ಇವಿ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿದ್ದು, ಒಳಾಂಗಣದಲ್ಲಿ ದೊಡ್ಡ

13 Jan 2026 6:44 pm
ಇಸ್ರೋದ 'ಪಿಎಸ್ಎಲ್ ವಿ ಸಿ -62' ವೈಫಲ್ಯದಿಂದ ನಾಪತ್ತೆಯಾದ 16 ಉಪಗ್ರಹಗಳಲ್ಲಿ ಬದುಕುಳಿದ ಸ್ಪೇನ್ ಸ್ಯಾಟಲೈಟ್! ಅಚ್ಚರಿಯ ಸಿಗ್ನಲ್ ರವಾನೆ!

ಇಸ್ರೋದ ಪಿಎಸ್‌ಎಲ್‌ವಿ-ಸಿ62 ರಾಕೆಟ್ ಉಡಾವಣೆ ವಿಫಲವಾದರೂ, ಒಂದು ಉಪಗ್ರಹ ಪವಾಡವೆಂಬಂತೆ ಬದುಕಿದೆ. ಈ ಉಪಗ್ರಹವು ಬಾಹ್ಯಾಕಾಶದಿಂದ ಭೂಮಿಗೆ ಯಶಸ್ವಿಯಾಗಿ ಸಂಕೇತಗಳನ್ನು ರವಾನಿಸುತ್ತಿದೆ. ರಾಕೆಟ್ ವೈಫಲ್ಯದಲ್ಲಿ ಉಪಗ್ರಹಗಳು ನ

13 Jan 2026 6:42 pm
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್: ಕಿಡಿಗೇಡಿಗಳಿಗೆ ನಯನಾ ಮೋಟಮ್ಮ ಎಚ್ಚರಿಕೆ

ಮೂಡುಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರಿಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದ ಫೋಟೋಗೆ ಕೆಟ್ಟದಾಗಿ ಕಿಡಿಗೇಡಿಗಳು ಕ

13 Jan 2026 6:39 pm
ಶಕ್ಸ್‌ಗಮ್ ಕಣಿವೆಯಲ್ಲಿ ಕಾಣಿಸಿಕೊಂಡ ಡ್ರ್ಯಾಗನ್‌; ಗಡಿ ವಿವಾದ ಚ್ಯೂಯಿಂಗ್ ಗಮ್‌‌ ರೀತಿ ಎಳೆಯುವುದೇ ಚೀನಾದ ಪ್ಲ್ಯಾನ್‌!

ಭಾರತದೊಂದಿಗೆ ಗಡಿ ವಿವಾದವನ್ನು ಜೀವಂತವಾಗಿ ಇಡುವುದು ಎಂದರೆ ಚೀನಾಗೆ ಎಲ್ಲಿಲ್ಲದ ಖುಷಿ. ಅದು ಲಡಾಖ್‌ ಆಗಿರಲಿ ಅಥವಾ ಅರುಣಾಚಲ ಪ್ರದೇಶವಾಗಿರಲಿ, ಭಾರತದೊಂದಿಗೆ ಗಡಿ ಬಡಿದಾಟ ಚೀನಾದ ಇಷ್ಟದ ಆಟ. ಇದೀಗ ಭಾರತದ ಅವಿಭಾಜ್ಯ ಅಂಗವಾ

13 Jan 2026 6:36 pm
ಹೋರಾಟಕ್ಕೆ ಆಸಕ್ತಿ ತೋರದವರಿಗೆ ಪಕ್ಷದಿಂದ ಕಿಕ್ ಔಟ್: ಕಾರ್ಯಕರ್ತರಿಗೆ ಡಿಕೆಶಿ ಖಡಕ್ ಎಚ್ಚರಿಕೆ

ಈ ಕಾಯ್ದೆ ಜಾರಿ ಅಸಾಧ್ಯ ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಮನರೇಗಾ ಯೋಜನೆಯಲ್ಲಿ ಬರಗಾಲ ಪೀಡಿತ ಪ್ರದೇಶಗಳಲ್ಲಿ 150 ದಿನಗಳ ಕಾಲ ಉದ್ಯೋಗ ನೀಡುವ

13 Jan 2026 6:25 pm
ಫೆಬ್ರವರಿ 13 ಕ್ಕೆ ಹಾವೇರಿಯಲ್ಲಿ ಸಾಧನಾ ಸಮಾವೇಶ, ಮಾರ್ಚ್ ತಿಂಗಳಲ್ಲಿ ಬಜೆಟ್ : ಸಿದ್ದರಾಮಯ್ಯ ಘೋಷಣೆ

ಫೆಬ್ರವರಿ 13 ಕ್ಕೆ ಹಾವೇರಿಯಲ್ಲಿ ಸಾಧನಾ ಸಮಾವೇಶ ನಡೆಸಲು ತೀರ್ಮಾನ ಮಾಡಲಾಗಿದೆ. ಅಲ್ಲದೆ, ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡಲು ಸಿಎಂ ಸಿದ್ದರಾಮಯ್ಯ ಸಿದ್ದತೆ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಈ ಕುರಿತಾಗಿ

13 Jan 2026 6:25 pm
‘ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್' ವೇದಿಕೆ ಆರಂಭ: ಗೃಹಿಣಿಯರು ಉದ್ಯಮಿಗಳಾಗಲು ಇಲ್ಲಿದೆ ಅವಕಾಶ! ಪ್ರಯೋಜನಗಳೇನು? ನೋಂದಣಿ ಹೇಗೆ?

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಈಗ ಮಹಿಳಾ ಉದ್ಯಮಿಗಳಿಗೂ ವಿಸ್ತರಿಸಿದೆ. 'ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್' ಎಂಬ ನೂತನ ಉಪಕ್ರಮವು ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಲು ಅವಕಾಶ

13 Jan 2026 6:25 pm
Exclusive: ಹಲಸೂರು ಸೋಮೇಶ್ವರ ದೇವಾಲಯಕ್ಕೆ ಅನ್ಯಾಯ! ಬ್ರಿಟೀಷರಿಗೆ ಅಚ್ಚರಿಯಾಗಿದ್ದ ನಂದನವನ-ಆಲದಮರದ ನಿರ್ಲಕ್ಷ್ಯ

Bangalore Secret: ಪುರಾತನ ದೇವಾಲಯಗಳನ್ನ ನೋಡಬೇಕು, ಶಿಲ್ಪಕಲಾಕೃತಿಗಳ ಸಂಪತ್ತುಗಳನ್ನು ಕಣ್ತುಂಬಿಕೊಳ್ಬೇಕು ಅಂದ್ರೆ ನಾವು ಯಾವ್ಯಾವುದೋ ಊರುಗಳಿಗೆ ಪ್ರಯಾಣಿಸಬೇಕಿಲ್ಲ. ನಮ್ಮದೇ ರಾಜಧಾನಿ ಬೆಂಗಳೂರಿನ ಹಲಸೂರಿನಲ್ಲಿಯೇ ಪುರಾಣಪ್ರಸಿ

13 Jan 2026 6:18 pm
ಯುಜುವೇಂದ್ರ ಚಹಲ್ ರಿಯಾಲಿಟಿ ಶೋನಲ್ಲಿ ಭಾಗವಹಿಸ್ತಾರಾ? ಧನಶ್ರೀ ವರ್ಮಾ ಜೊತೆಗಿರ್ತಾರಾ?: ವರದಿಗೆ ತಿರುವು ಕೊಟ್ಟ ಸ್ಪಿನ್ನರ್!

ಯುಜುವೇಂದ್ರ ಚಹಲ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ತಾರಂತೆ! ಅದರಲ್ಲಿ ಧನಶ್ರೀ ವರ್ಮಾ ಕೂಡಾ ಇರ್ತಾರಂತೆ! ಹೌದಾ? ಹೀಗೆ ಕಳೆದ ಕೆಲ ದಿನಗಳಿಂದ ಹೀಗೊಂದು ಸದ್ದಿ ಹರಿದಾಡಿದ್ದೇ ಹರಿದಾಡಿದ್ದು. ಕೊನೆಗೆ ಯುಜುವೇಂದ್ರ ಚಹಲ್ ಅವರೇ

13 Jan 2026 5:39 pm
ರಾಶಿಕಾ ಶೆಟ್ಟಿಗೆ ಅದ್ಧೂರಿ ಸ್ವಾಗತ!

ರಾಶಿಕಾ ಶೆಟ್ಟಿಗೆ ಅದ್ಧೂರಿ ಸ್ವಾಗತ!

13 Jan 2026 5:15 pm
ನಮ್ಮ ಮೆಟ್ರೋದಿಂದ 1,3 ಹಾಗೂ 5 ದಿನಗಳ ಅನ್ಲಿಮಿಟೆಡ್‌ ಕ್ಯೂಆರ್‌ ಕೋಡ್‌ ಪಾಸ್‌ ಆರಂಭ; ದರ ಎಷ್ಟು? ಏನೆಲ್ಲಾ ಅನುಕೂಲ?

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್. ಬಿಎಂಆರ್‌ಸಿಎಲ್ 1, 3 ಮತ್ತು 5 ದಿನಗಳ ಅನ್ಲಿಮಿಟೆಡ್ ಕ್ಯೂಆರ್ ಕೋಡ್ ಪಾಸ್ ಸೇವೆ ಆರಂಭಿಸಿದೆ. ಇದರಿಂದ ಸ್ಮಾರ್ಟ್ ಕಾರ್ಡ್‌ಗಳ ಬದಲಿಗೆ ಮೊಬೈಲ್‌ನಲ್ಲೇ ಪಾಸ್ ಬಳಸಬಹುದು, ಹಣ ಉಳಿಸಬಹ

13 Jan 2026 5:13 pm
ಜರ್ಮನ್ ಚಾನ್ಸಲರ್ ಸ್ವಾಗತಕ್ಕೆ ಸಿಎಂ ಗೈರು, ಸಿದ್ದರಾಮಯ್ಯ ನಡೆಯನ್ನು ಟೀಕಿಸಿದ ಸುರೇಶ್‌ ಕುಮಾರ್

ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದು, ಅವರನ್ನು ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಬರಮಾಡಿಕೊಂಡರು. ಆದರೆ, ಜಾಗತಿಕ ನಾಯಕರೊಬ್ಬರು ಬಂದಾಗ ಮುಖ್ಯಮಂತ್ರಿಗಳೇ ಖುದ್ದು ಸ್ವಾಗತಿಸಬೇಕಿತ್

13 Jan 2026 5:09 pm
ವಿಭಜನೆಯತ್ತ ಲಷ್ಕರ್‌-ಎ-ತೋಯ್ಬಾ, ಪರಸ್ಪರ ಬಂದೂಕು ಗುರಿಯಿಟ್ಟ ಮುಜಾಹಿದಿನ್‌ಗಳು; ಭಾರತಕ್ಕೆ ಅಂತಿಮ ಹೊಡೆತ ನೀಡುವ ಅವಕಾಶ

ಭಾರತದ ರಕ್ತ ಕುಡಿಯಲು ಸದಾ ಹಾತೋರೆಯುವ ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೋಯ್ಬಾ, ವಿಭಜನೆಯತ್ತ ಸಾಗುತ್ತಿದೆ. ಲಷ್ಕರ್‌ನ್ನು ನಿಯಂತ್ರಿಸುವ ಪಾಕಿಸ್ತಾನದ ಐಎಸ್‌ಐ ಸಂಘಟನೆಗೂ ಈ ವಿಭಜನೆಯನ್ನು ತಡೆಯಲು ಸಾಧ್ಯವಾಗುತ್ತ

13 Jan 2026 5:00 pm
ಹೂತಿಟ್ಟ ನಿಧಿ ಸಿಕ್ಕರೆ ಅದರ ಮಾಲೀಕ ಯಾರು : ಸರ್ಕಾರವೋ, ಜಾಗದ ಒಡೆಯನೋ - ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Who Owns Treasure found in Private Land : ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ವಿದ್ಯಮಾನದ ನಂತರ, ಖಾಸಗಿ ಜಾಗದಲ್ಲಿ ಈ ರೀತಿ ನಿಧಿಗಳು ಸಿಕ್ಕರೆ ಅದರ ಮಾಲೀಕತ್ವ ಯಾರಿಗೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಖಾಸಗಿ ಸ್ಥಳದಲ್ಲಿ ನಿಧ

13 Jan 2026 4:45 pm
ಕಾಲಮಿತಿಯೊಳಗೆ ಜಿಬಿಎ ಚುನಾವಣೆ, ನಮ್ಮ ಕೆಲಸಕ್ಕೆ ಜನ ಬೆಂಬಲ: ಡಿಕೆಶಿ ವಿಶ್ವಾಸ

ಗ್ರೇಟರ್ ಬೆಂಗಳೂರು ಪಾಲಿಕೆಗಳ ಚುನಾವಣೆ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದೊಳಗಾಗಿ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕಮಾರ್ ಹೇಳಿದರು. ಚುನಾವಣೆ ನಡೆಸಲು ಯಾವುದೇ ಕಾಲಾವಕಾಶ ಕೇಳುವುದಿಲ್ಲ ಎಂದು ಇದೇ ಸಂದ

13 Jan 2026 4:27 pm
ಅಮಿತಾಬ್ ಬಚ್ಚನ್ ಜೊತೆ ಸಚಿನ್ ತೆಂಡೂಲ್ಕರ್ ಬೆರಳಿನ ಕ್ರಿಕೆಟ್; ವಿನೋದದ ಸ್ಪರ್ಧೆಯಲ್ಲಿ ಗೆದ್ದವರಾರು?

ಅಮಿತಾಭ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಒಟ್ಟಿಗೆ ಸೇರಿ ಬೆರಳಿನ ಕ್ರಿಕೆಟ್ ಆಡಿದ್ದಾರೆ. ಆದರೆ ಇದು ಮೈದಾನದ ಕ್ರಿಕೆಟ್ ಅಲ್ಲ. ಅಮಿತಾಬ್ ಬಚ್ಚನ್ ಇದನ್ನು ಬೆರಳ ಕ್ರಿಕೆಟ್ ಎಂದು ಕರೆದಿದ್ದು ಸೂರತ್‌ನಲ್ಲಿ ನಡ

13 Jan 2026 4:22 pm
ಬಾಲ ಬಿಚ್ಚಿದರೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧ: ಸೇನಾ ಮುಖ್ಯಸ್ಥರ ಎಚ್ಚರಿಕೆ

ಪಾಕಿಸ್ತಾನವು ನಮ್ಮ ತಂಟೆಗೆ ಬಂದರೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಲು ಸಿದ್ಧ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. 'ಆಪರೇಷನ್ ಸಿಂಧೂರ್' ಮೂಲಕ ಭಾರತವು ಪಾಕಿಸ್ತಾನದ ವಿರುದ್ಧ ಸಾಂಪ್ರದಾಯಿಕ ಮಿಲ

13 Jan 2026 4:07 pm
ʻಜನನಾಯಗನ್‌ʼ ಗುದ್ದಾಟ; ʻತಮಿಳು ಸಂಸ್ಕೃತಿಯ ಮೇಲೆ ಕೇಂದ್ರದಿಂದ ದಾಳಿ ಎಂದ ರಾಹುಲ್‌ ಗಾಂಧಿ; ಜಲ್ಲಿಕಟ್ಟು ನಿಷೇಧ ನೆನಪಿಸಿದ BJP

ನಟ ಮತ್ತು ಟಿವಿಕೆಯ ಮುಖ್ಯಸ್ಥ ವಿಜಯ್‌ ಅಭಿನಯದ ಕೊನೆಯ ಸಿನಿಮಾ ಜನನಾಯಗನ್‌ ರಿಲೀಸ್‌ಗೆ ಸೆನ್ಸಾರ್‌ ಮಂಡಳಿಯಿಂದ ತೊಡಕುಂಟಾಗಿದೆ. ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಚಿತ್ರಕ್ಕೆ ತಡೆಯೊಡ್ಡುತ್ತಿದೆ ಎಂದು ಡಿಎಂಕೆ ಸರ

13 Jan 2026 3:41 pm
'ಪಿವಿಟಿಜಿ' ಬುಡಕಟ್ಟು ವಸತಿ ಸೌಕರ್ಯ ಯೋಜನೆ: ಮನೆ ನಿರ್ಮಾಣಕ್ಕೆ ಸಿಗಲಿದೆ ರೂ. 3.75 ಲಕ್ಷ ಸಹಾಯಧನ! ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ರಾಜ್ಯದ ಅತ್ಯಂತ ಹಿಂದುಳಿದ ಕೊರಗ ಮತ್ತು ಜೇನುಕುರುಬ ಸಮುದಾಯಗಳ ಜೀವನ ಮಟ್ಟ ಸುಧಾರಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನೂತನ ವಸತಿ ಯೋಜನೆಯಡಿ, ಅರ್ಹ ಫಲಾನುಭವಿಗಳು ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು 3.75 ಲಕ್ಷ ರೂ.

13 Jan 2026 3:32 pm
ಬಾಲ್ಯದಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ಅಲಿಸ್ಸಾ ಹೀಲಿ- ಮಿಚೆಲ್ ಸ್ಟಾರ್ಕ್ ಬಾಳ ಸಂಗಾತಿಗಳಾದದ್ದು ಹೇಗೆ?

Cricket Couple Of Australia- ಆಸ್ಟ್ರೇಲಿಯಾದ ಖ್ಯಾತ ಮಹಿಳಾ ಕ್ರಿಕೆಟರ್ ಅಲಿಸ್ಸಾ ಹೀಲಿ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಭಾರತದ ವಿರುದ್ಧದ ಸರಣಿಯಲ್ಲಿ ಅವರ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ಅಲಸ್

13 Jan 2026 3:31 pm
ನಮ್ಮ ಮೆಟ್ರೋ 3ನೇ ಹಂತದ ಕಿತ್ತಳೆ ಮಾರ್ಗಕ್ಕೆ ಟೆಂಡರ್‌; 4187 ಕೋಟಿ ರೂ. ವೆಚ್ಚ! ಡಬಲ್ ಡೆಕ್ಕರ್ ಫ್ಲೈಓವರ್ ಎಲ್ಲೆಲ್ಲಿ?

ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಚಾಲನೆ ನೀಡಿದೆ. ಕಿತ್ತಳೆ ಮಾರ್ಗದ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಸುಮಾರು 4,187.41 ಕೋಟಿ ರೂ. ವೆಚ್ಚದ ಈ ಯೋಜನೆಯು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ. ವಿಶೇಷವೆ

13 Jan 2026 2:56 pm
ಜಿ ರಾಮ್ ಜಿಯಲ್ಲಿರುವುದು ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ: ಸಿದ್ದರಾಮಯ್ಯ ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಪಿಸಿಸಿ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಮನರೇಗಾ ಬಚಾವ್ ಸಂಗ್ರಾಮ , ಬಿ.ಎಲ್.ಇ ಪಟ್ಟಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು. ಇದೇ ಸಂ

13 Jan 2026 2:55 pm
10 ನಿಮಿಷ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್‌, ಗಿಗ್‌ ಕಾರ್ಮಿಕರ ಸುರಕ್ಷತೆಗಿಂತ ಹೆಚ್ಚಲ್ಲ ಗಿಮಿಕ್‌ ಎಂದ ವಿತರಣಾ ಸಂಸ್ಥೆ

ಏನೇ ಬರಲಿ ಒಗ್ಗಟ್ಟಿರಲಿ ಎಂಬ ಘೋಷಣೆಗಳು ಪ್ರತಿಭಟನೆಗಳ ಸಂದರ್ಭದಲ್ಲಿ ಕೇಳಿಬರುತ್ತವೆ. ಈ ಘೋಷವಾಕ್ಯ ನಿಜಕ್ಕೂ ಸತ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುರಕ್ಷತೆಯ ದೃಷ್ಟಿಯಿಂದ 10 ನಿಮಿಷಗಳ ಡೆಲಿವರಿ ಯೋಜನೆಯನ್ನು ಕೈಬಿಡುವ

13 Jan 2026 2:54 pm
Iran protest: ಪ್ರತಿಭಟನಾನಿರತ ಯುವಕನಿಗೆ ಮರಣದಂಡನೆ ಘೋಷಿಸಿದ ಖಮೇನಿ ಸರ್ಕಾರ: ಯಾರೀ ಎರ್ಫಾನ್ ಸೊಲ್ತಾನಿ?

ಇರಾನ್‌ನಲ್ಲಿ ಆರ್ಥಿಕ ಕುಸಿತದಿಂದ ಆರಂಭವಾದ ಪ್ರತಿಭಟನೆ ಈಗ ತೀವ್ರ ರಾಜಕೀಯ ಸ್ವರೂಪ ಪಡೆದಿದ್ದು, ಖಮೇನಿ ಸರ್ಕಾರದ ವಿರುದ್ಧ ಹೋರಾಡಿದ 26 ವರ್ಷದ ಎರ್ಫಾನ್ ಸೊಲ್ತಾನಿ ಎಂಬ ಯುವಕನಿಗೆ ಮರಣದಂಡನೆ ವಿಧಿಸಲು ಸರ್ಕಾರ ಮುಂದಾಗಿದೆ.

13 Jan 2026 2:45 pm
ದೆಹಲಿ ಪ್ರಯಾಣಿಕರೇ ಗಮನಿಸಿ; ಗಣರಾಜ್ಯೋತ್ಸವ ಹಿನ್ನೆಲೆ, ಜ.21 ರಿಂದ ದೆಹಲಿಯಲ್ಲಿ ಪ್ರತಿದಿನ ಈ ಸಮಯಕ್ಕೆ ವಿಮಾನ ಹಾರಾಟ ಬಂದ್

ಗಣರಾಜ್ಯೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಹೀಗಾಗಿ ಪರೇಡ್‌ ಸೇರಿದಂತೆ ಹಲವು ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭವಾಗುವ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ

13 Jan 2026 2:24 pm
‘ಬಿಗ್ ಬಾಸ್’ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ

‘ಬಿಗ್ ಬಾಸ್’ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ

13 Jan 2026 1:57 pm
ಟಾಕ್ಸಿಕ್ Vs ಧುರಂದರ್ : ಯಶ್ ಸಿನಿಮಾಗೆ RGV ವ್ಯಂಗ್ಯ, ಮಾರ್ಚ್ 19 ಭಾರತೀಯ ಸಿನಿಮಾಗೆ 'Judgement Day'

Toxic Vs Dhurandhar 2 : ಯಶ್ ಅಭಿನಯದ ಟಾಕ್ಸಿಕ್ ಮತ್ತು ಪಾರ್ಟ್ ಒನ್ ನಲ್ಲಿ ಬಾಕ್ಸಾಫೀಸ್ ಧೂಳೆಬ್ಬಿಸಿದ್ದ ಧುರಂಧರ್ ಸಿನಿಮಾದ ಪಾರ್ಟ್ 2 ಒಂದೇ ದಿನ ಬಿಡುಗಡೆಯಾಗುತ್ತಿದೆ. ಎರಡು ವಿಭಿನ್ನ ಕಥಾಹಂದರವನ್ನು ಹೊಂದಿರುವ ಸಿನಿಮಾವು ಗಲ್ಲಾಪೆಟ್

13 Jan 2026 1:51 pm
ಉಕ್ರೇನ್‌-ಪೋಲೆಂಡ್‌ ಗಡಿಯಲ್ಲಿ ರಷ್ಯಾ ಪರಮಾಣು ಸಾಮರ್ಥ್ಯದ ಕ್ಷಿಪಣಿ ದಾಳಿ: ʼಶಾಂತಿ ಮಾತುಕತೆಯ ಅಪಹಾಸ್ಯʼ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕಾ ಖಂಡನೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರಷ್ಯಾ ಹಾಗೂ ಉಕ್ರೇನ್‌ ನಡುವಿನ ಸುಧೀರ್ಘ ಯುದ್ದವನ್ನು ಕೊನೆಗಾಣಿಸಲು ಉಕ್ರೇನ್‌ ಶಾಂತಿ ಮಾತುಕತೆ ಮೂಲಕ ರಷ್ಯಾ, ಉಕ್ರೇನ್‌ ಸೇರಿದಂತೆ ಯುರೋಪಿಯನ್‌ ನಾಯಕರೊಂದಿಗೆ ಸಭೆಗಳನ್ನು ನಡೆ

13 Jan 2026 1:40 pm
ಪ್ರತಿ ನಾಯಿ ಕಡಿತ ಮತ್ತು ಪ್ರತಿ ಸಾವಿಗೆ ರಾಜ್ಯಗಳಿಗೆ ಭಾರೀ ದಂಡ: ಸುಪ್ರೀಂಕೋರ್ಟ್

ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಪ್ರಕರಣದಲ್ಲಿ ಮಹತ್ವದ ಎಚ್ಚರಿಕೆ ನೀಡಿದೆ. ರಾಜ್ಯಗಳು ನಾಯಿ ಕಡಿತ ಮತ್ತು ಸಾವುಗಳಿಗೆ ಭಾರೀ ದಂಡ ಎದುರಿಸಬೇಕಾಗುತ್ತದೆ. ನಾಯಿಗಳಿಗೆ ಆಹಾರ ನೀಡುವವರೂ ಹೊಣೆಗಾರರಾಗುತ್ತಾರೆ. ಕೇಂದ್ರ ಮತ್ತು ರ

13 Jan 2026 1:18 pm
Explain: ಕಾಡಾನೆ ದಾಳಿಗೆ ಮತ್ತೊಂದು ಬಲಿ, ಯಶಸ್ವಿ ಆಗ್ತಿಲ್ಲ ಅರಣ್ಯ ಇಲಾಖೆಯ ಕ್ರಮ: 5 ವರ್ಷಗಳಲ್ಲಿ ಸತ್ತವರ ಸಂಖ್ಯೆಯೇ ಸಾಕ್ಷಿ

ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಕೊನೆ ಬಿದ್ದಿಲ್ಲ. ಕಾಡಾನೆ, ಹುಲಿ ಸೇರಿದಂತೆ ಕಾಡು ಪ್ರಾಣಿಗಳ ದಾಳಿಗೆ ಹಳ್ಳಿಗಾಡಿನ ಜನರು ಬಲಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೃಷಿ ನಾಶವೂ ಆಗುತ್ತಿದೆ. ಹಾಸನ ಜಿಲ್ಲೆಯ

13 Jan 2026 1:13 pm
ಡಾ.ಭೀಮಣ್ಣ ಖಂಡ್ರೆ ಆರೋಗ್ಯ ಸ್ಥಿರ, ವದಂತಿಗಳಿಗೆ ಕಿವಿಗೊಡಬೇಡಿ: ಈಶ್ವರ ಖಂಡ್ರೆ ಮನವಿ

ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸ್ಥಿರವಾಗಿದ್ದು, ವಯೋಸಹಜ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೀದರ್‌ನ ಖಾಸಗಿ ಆಸ್ಪತ್ರೆಯಿಂದ ಭಾಲ್ಕಿಯ ಸ್ವಂತ ಮನೆಗೆ ಕರೆತಂದು ಚಿಕಿತ್ಸೆ ಮುಂದುವರಿ

13 Jan 2026 1:05 pm
ಕೋಗಿಲು ಬಡಾವಣೆಯ ಪಟ್ಟಿ ನೋಡಿದ್ದೇನೆ, ಸಂತ್ರಸ್ತರಲ್ಲಿ ಬಾಂಗ್ಲಾದೇಶಿಯರು ಇಲ್ಲ: ಪರಮೇಶ್ವರ್ ಸ್ಪಷ್ಟನೆ

ಕೋಗಿಲು ಬಡಾವಣೆಯಲ್ಲಿ ಬಾಂಗ್ಲಾದಿಂದ ಬಂದ ಅಕ್ರಮ ವಲಸಿಗರು ಇದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಈ ಕುರಿತಾಗಿ ಬಿಜೆಪಿ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಆರೋಪವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವ

13 Jan 2026 12:53 pm
ಭಾರೀ ಚಳಿಗೆ ಗಢಗಢ ನಡುಗಿದ ದಿಲ್ಲಿ; ತಾಪಮಾನ 3°C ಗೆ ಕುಸಿತ

ದೆಹಲಿ ಮತ್ತು ಉತ್ತರ ಭಾರತದಲ್ಲಿ ತೀವ್ರ ಚಳಿ ಆವರಿಸಿದ್ದು, ಹಲವೆಡೆ ತಾಪಮಾನ 3C ಗಿಂತ ಕೆಳಗೆ ಕುಸಿದಿದೆ. ಗುರುಗ್ರಾಮದ ಹೊರವಲಯದಲ್ಲಿ ಮೈನಸ್ 0.9C ತಾಪಮಾನ ದಾಖಲಾಗಿದೆ. ಪಂಜಾಬ್ ಮತ್ತು ಹರಿಯಾಣಕ್ಕೆ 'ರೆಡ್ ಅಲರ್ಟ್' ಘೋಷಿಸಲಾಗಿದ್ದ

13 Jan 2026 12:32 pm
ಸ್ತ್ರೀ ಶಕ್ತಿ ಪ್ಯಾಕೇಜ್‌ ಯೋಜನೆ: ಸ್ವಂತ ಉದ್ಯೋಗ ಆರಂಭಿಸಲು ಮಹಿಳೆಯರಿಗೆ ಕಡಿಮೆ ಬಡ್ಡಿಗೆ 2 ರಿಂದ 25 ಲಕ್ಷ ರೂ.ವರೆಗೆ ಸಾಲ! ಅರ್ಜಿ ಸಲ್ಲಿಕೆ ಹೇಗೆ?

ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್‌ 'ಸ್ತ್ರೀ ಶಕ್ತಿ ಪ್ಯಾಕೇಜ್' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ 25 ಲಕ್ಷ ರೂ.ವರೆಗೆ ಸಾಲ ಸಿಗಲಿದ್ದು, 10 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ಲಭ್ಯವಿದೆ.

13 Jan 2026 12:18 pm
ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವಾಗ 'ಚಿಲ್ಲರೆ ಜಗಳ' ಕ್ಕೆ ಫುಲ್ ಸ್ಟಾಪ್!

ರಾಯಚೂರು ಸಾರಿಗೆ ಬಸ್‌ಗಳಲ್ಲಿ ಇನ್ನು ಮುಂದೆ ಚಿಲ್ಲರೆ ಜಗಳಕ್ಕೆ ಗುಡ್‌ಬೈ ಹೇಳಬಹುದು. ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಅಥವಾ ಎಟಿಎಂ ಕಾರ್ಡ್‌ ಬಳಸಿ ಟಿಕೆಟ್‌ ಪಡೆಯುವ ಡಿಜಿಟಲ್‌ ಪಾವತಿ ವ್ಯವಸ್ಥೆ 10 ದಿನಗಳಲ್ಲಿ ಜಾರಿಗೆ ಬರಲಿ

13 Jan 2026 11:46 am
1 ವರ್ಷದಲ್ಲೇ 1ಲಕ್ಷ ವೀಸಾ ರದ್ದುಗೊಳಿಸಿದ ಟ್ರಂಪ್‌ ಆಡಳಿತ: ಅಮೆರಿಕಾದ ಭದ್ರತೆಗಾಗಿ ವೀಸಾ ರದ್ದತಿ ಮುಂದುವರೆಸುವುದಾಗಿ ಹೇಳಿಕೆ

ಅಮೆರಿಕಾ ಫಸ್ಟ್‌ ನೀತಿಯನ್ನು ಅನುಸರಿಸುತ್ತಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಬಂದು 1 ವರ್ಷ ತುಂಬಲು ಇನ್ನು ಕೆಲದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಅಮೆರಿಕಾದ ವಿದೇಶಾಂಗ ಇಲಾಖೆ ಘೋಷಣೆಯೊಂದನ್ನು ಮಾಡಿದ್ದು, ಟ

13 Jan 2026 11:44 am
ವೈಟ್‌ಫೀಲ್ಡ್‌ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್;‌ ಈ ದಿನದಿಂದ ITPB- ಪಟ್ಟಂದೂರು ಸಂಪರ್ಕಿಸುವ ಸ್ಕೈವಾಕ್ ಸೇವೆ ಶುರು

ಐಟಿ ಹಬ್‌ ಆಗಿರುವ ವೈಟ್‌ಫೀಲ್ಡ್‌ ಸುತ್ತಮುತ್ತ ಸದಾ ಕಾಲ ದಟ್ಟಣೆಯಿಂದಲೇ ಕೂಡಿರುತ್ತದೆ. ಹೀಗಾಗಿ ರಸ್ತೆ ದಾಟಲು ಪ್ರತಿನಿತ್ಯ ಉದ್ಯೋಗಿಗಳು ಹೆಣಗಾಡುತ್ತಿದ್ದರು. ಆದರೆ, ಇನ್ಮುಂದೆ ಆ ಸಮಸ್ಯೆ ಇರೋದಿಲ್ಲ. ಏಕೆಂದರೆ ಜನವರಿ 16ರಿ

13 Jan 2026 11:32 am
ಮದಗಜಗಳ ನಡುವೆ ಮೆಗಾ 'ಎಐ' ಒಪ್ಪಂದ, ಟೆಕ್‌ ವಲಯದಲ್ಲಿ ಸುನಾಮಿ ಎಬ್ಬಿಸಿದ ಆಪಲ್‌-ಗೂಗಲ್‌!

ಎಐ ತಂತ್ರಜ್ಞಾನದಲ್ಲಿ ಹಿಂದುಳಿದಿದ್ದ ಆಪಲ್ ಕಂಪನಿಯು, ತನ್ನ ಐಫೋನ್ ಮತ್ತು ಇತರೆ ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲು ಎದುರಾಳಿ ಗೂಗಲ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ, ಆಪಲ್‌ನ 'ಸಿರಿ' ಮ

13 Jan 2026 11:28 am
ಸಿದ್ದರಾಮಯ್ಯ ವಿರುದ್ಧ ಹಳೇ ಲೆಕ್ಕಾ ಚುಕ್ತಾ ಮಾಡಲು ರೆಡ್ಡಿ ಬ್ರದರ್ಸ್ ಪ್ಲ್ಯಾನ್ : 310 ಕಿ.ಮೀ ಪಾದಯಾತ್ರೆಗೆ ಫಿಕ್ಸಾಗುತ್ತಾ ಮುಹೂರ್ತ?

ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧ ಹಾಲಿ ಸಿಎಂ ಸಿದ್ದರಾಮಯ್ಯ ಅವರು 2012 ರಲ್ಲಿ ಪಾದಯಾತ್ರೆ ನಡೆಸಿದ್ದರು. ಇದೊಂದು ಐತಿಹಾಸಿಕ ಪಾದಯಾತ್ರೆಯಾಗಿತ್ತು. ರಾಜ್ಯದಲ್ಲಿ ಹಲವು ರಾಜಕೀಯ ಪಲ್ಲಟಗಳಿಗೂ ಇದು ಕಾರಣವಾಗಿತ್ತು. ಇದೀಗ ಸಿದ

13 Jan 2026 11:25 am
ವೇದಿಕೆಯಲ್ಲೇ ಸಿಎಂ, ಡಿಸಿಎಂಗೆ ಮಾತಿನಲ್ಲಿ ’ಚುಚ್ಚಿದ’ ಎಐಸಿಸಿ ಅಧ್ಯಕ್ಷರು : ಖರ್ಗೆ ಅಸಮಾಧಾನಕ್ಕೆ ಕಾರಣವೇನು?

Kalyana Karnataka Development : ಕಲ್ಯಾಣ ಕರ್ನಾಟಕದ ಭಾಗಕ್ಕೆ ತೋರುತ್ತಿರುವ ತಾರತಮ್ಯದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೇದಿಕೆಯಲ್ಲೇ ಅಸಮಾಧಾನವನ್ನು ವ್ಯಕ್ತ ಪಡಿಸಿದ ವಿದ್ಯಮಾನ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದಿದ

13 Jan 2026 11:23 am
Gold Rate Rise: ಸತತ 4 ದಿನದಲ್ಲಿ ಬರೋಬ್ಬರಿ 4530 ರೂ ಏರಿಕೆ ಕಂಡ ಚಿನ್ನದ ಬೆಲೆ: ಬೆಳ್ಳಿ ಬೆಲೆಯೂ ಗಗನಕ್ಕೆ!

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕೇವಲ ನಾಲ್ಕು ದಿನಗಳಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ 4530 ರೂ. ಹೆಚ್ಚಳ ಕಂಡಿದೆ.

13 Jan 2026 10:36 am
ನಾಯಕತ್ವ ಗದ್ದಲದ ನಡುವೆ ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ: ಸಿದ್ದು, ಡಿಕೆಶಿ ಜೊತೆಗೆ ಪತ್ಯೇಕ ಮಾತುಕತೆ?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲಕ್ಕೆ ಇನ್ನು ತೆರೆ ಬಿದ್ದಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವೆ ನಾಯಕತ್ವ ವಿಚಾರವಾಗಿ ಫೈಟ್ ಮುಂದುವರಿದಿದೆ. ಈ ನಡುವೆ ರಾಜ್ಯಕ್ಕೆ ಲೋಕಸಭೆ ವಿರೋಧ ಪಕ್

13 Jan 2026 10:33 am
ಸುಂಕದ ವಿರುದ್ದ ತೀರ್ಪು ಬಂದರೆ US ಆರ್ಥಿಕ ವ್ಯವಸ್ಥೆಗೆ ಸಂಕಷ್ಟ ಖಚಿತ - ಟ್ರಂಪ್‌: ಕಾನೂನಿಗೆ ಹೆದರದ ಸುಂಕನಾಯಕನಿಗೆ ಸುಪ್ರೀಂ ಸಂಕಷ್ಟ!

ನನಗೆ ಯಾವ ಕಾನೂನು ಬೇಡ ಎನ್ನುತ್ತಿದ್ದ ಟ್ರಂಪ್‌ ಈಗ ತನ್ನ ದೇಶದ ಕಾನೂನಿನ ಕುಣಿಕೆಯಲ್ಲಿ ಸಿಲುಕಿದ್ದು, ಅಮೆರಿಕಾ ಸುಪ್ರೀಂ ಕೋರ್ಟ್‌ನಲ್ಲಿ ಟ್ರಂಪ್‌ ಸುಂಕದ ಕಾನೂನುಬದ್ಧತೆಯ ವಿಚಾರಣೆ ನಡೆಯುತ್ತಿದ್ದು, ಬುಧವಾರ ಅಂತಿಮ ತೀರ

13 Jan 2026 9:59 am
ಮೋಡ ಮುಸುಕಿದ ವಾತಾವರಣ, ತುಂತುರು ಮಳೆ; ಕಾಫಿ, ಭತ್ತದ ಬೆಳೆ ರಕ್ಷಣೆಯೇ ಸವಾಲು!

ಮಡಿಕೇರಿ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಕಾಫಿ ಮತ್ತು ಭತ್ತದ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಫಿ ಒಣಗಿಸುವಲ್ಲಿ ವಿಳಂಬ ಮತ್ತು ಶಿಲೀಂಧ್ರ ರೋಗಗಳ ಭೀತಿ ಎದುರಾಗಿದ್ದು, ಇನ್ನ

13 Jan 2026 9:35 am
Greater Bengaluru : ಚುನಾವಣೆಗೆ ಸುಪ್ರೀಂಕೋರ್ಟ್ ಡೆಡ್ಲೈನ್ - ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿರುವುದು ಇದೊಂದೇ?

GBA Election : ಅಂತೂ ಇಂತೂ ಗ್ರೇಟರ್ ಬೆಂಗಳೂರು ಚುನಾವಣೆಗೆ ಸುಪ್ರೀಂಕೋರ್ಟ್ ಡೆಡ್ಲೈನ್ ನಿಗದಿ ಪಡಿಸಿದೆ. ಇವಿಎಂ ವಿರುದ್ದ ಬೀದಿಗಿಳಿದಿರುವ ಕರ್ನಾಟಕ ರಾಜ್ಯ ಸರ್ಕಾರ, ಇವಿಎಂ ನಲ್ಲಿ ಮತದಾನ ನಡೆಸಲು ಮನಸ್ಸು ಮಾಡುತ್ತೋ ಅಥವಾ ಬ್ಯಾಲಟ

13 Jan 2026 9:32 am
ಎಳನೀರು ಕುಡಿಯುವುದು

ಎಳನೀರು ಕುಡಿಯುವುದು

13 Jan 2026 9:13 am
ಷರತ್ತುಗಳಿಗೆ ಆಕ್ಷೇಪ, ಗೋಕರ್ಣ ಟೆಂಡರ್ ರದ್ದು, ಹೊಸ ನಿಯಮ ರೂಪಿಸಲು ಕ್ರಮ

ಗೋಕರ್ಣ ಜಲಸಾಹಸ ಕ್ರೀಡಾ ಟೆಂಡರ್‌ಗೆ ವಿಧಿಸಿದ್ದ ಹೊಸ ಷರತ್ತುಗಳಿಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವರ ಸೂಚನೆ ಮೇರೆಗೆ ಟೆಂಡರ್ ರದ್ದು ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಕೇಂದ್ರ ಕ

13 Jan 2026 8:54 am
ಬಳ್ಳಾರಿ ಜಿಲ್ಲೆಯಲ್ಲಿ ಮನರೇಗಾ ಅಕ್ರಮ ಕಡಿವಾಣಕ್ಕೆ ಇ-ಕೆವೈಸಿ ಅಸ್ತ್ರ: ಶೇ.91% ಕಾರ್ಮಿಕರಿಗೆ ಇ-ಕೆವೈಸಿ ವಿತರಣೆ ಯಶಸ್ವಿ

ಮನರೇಗಾ ಯೋಜನೆಯಲ್ಲಿ ನಕಲಿ ಜಾಬ್‌ ಕಾರ್ಡ್‌ ಮತ್ತು ಕಾರ್ಮಿಕರ ಹೆಸರಲ್ಲಿ ಅಕ್ರಮ ಹಾಜರಾತಿ ತಡೆಯಲು ಇ-ಕೆವೈಸಿ ಅಸ್ತ್ರ ಪ್ರಯೋಗಿಸಲಾಗಿದೆ. ಜಿಲ್ಲೆಯ 5.06 ಲಕ್ಷ ಕಾರ್ಮಿಕರಲ್ಲಿ 2.65 ಲಕ್ಷ ಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿದ್ದು, ಶ

13 Jan 2026 8:43 am
ಅಡಕೆ ಎಲೆಚುಕ್ಕಿ ರೋಗಕ್ಕಿಲ್ಲ. ಪರಿಹಾರ: ಬೆಳೆಗಾರರು ಕಂಗಾಲ!

ಅಡಕೆ ಎಲೆಚುಕ್ಕಿ ರೋಗವನ್ನು ನೈಸರ್ಗಿಕ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ, ರಾಜ್ಯ ಸರಕಾರ ವಿಫಲವಾಗಿದೆ. ಹವಾಮಾನ ವೈಪರೀತ್ಯದಿಂದ ಉಂಟಾದ ಈ ರೋಗದಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟದ ಬಗ್ಗೆ

13 Jan 2026 8:06 am
ಕೃಷ್ಣಾ, ಘಟಪ್ರಭಾ ನದಿ ವ್ಯಾಪ್ತಿ ವಿದೇಶಿ ಹಕ್ಕಿಗಳ ಕಲರವ; ಗ್ರೇಟರ್‌ ಫ್ಲೆಮಿಂಗೋ, ಬಾರ್‌ ಹೆಡ್ಡೆಡ್‌ ಗೂಸ್‌ ಕಂಡು ಜನರು ಫಿದಾ

ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮ, ಹೆರಕಲ್‌, ಬನ್ನಿದಿನ್ನಿ ಬ್ಯಾರೇಜ್‌ ವ್ಯಾಪ್ತಿಯಲ್ಲಿ ವಿದೇಶಿ ಪಕ್ಷಿಗಳು ಆಗಮಿಸಿವೆ. ಇವುಗಳು ಜನವರಿಯಿಂದ ಜುಲೈವರೆಗೆ ಇಲ್ಲಿ ಆಶ್ರಯ ಪಡೆಯುತ್ತವೆ. ಗ್ರೇಟರ್‌ ಫ್ಲೆಮಿಂಗೋ, ಬಾರ್‌ ಹೆಡ್ಡ

13 Jan 2026 8:04 am
ಬಾಂಗ್ಲಾದಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ; ಹಿಂದೂ ಅಲ್ಪಸಂಖ್ಯಾತರ ಮೇಲೆ ನಿಲ್ಲದ ದೌರ್ಜನ್ಯ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲೆ ಸರಣಿ ದಾಳಿ ಮುಂದುವರೆದಿದೆ. ಚಿತ್ತಗಾಂಗ್‌ನಲ್ಲಿ 28 ವರ್ಷದ ಹಿಂದೂ ಆಟೋ ಚಾಲಕ ಸಮೀರ್ ದಾಸ್ ಎಂಬುವವರನ್ನು ಕೊಂದು, ಆಟೋ ಲೂಟಿ ಮಾಡಿ ಪರಾರಿಯಾಗಿರುವುದು ಬೆಳಕಿಗೆ ಬಂ

13 Jan 2026 7:13 am
ನಾಟಿಕೋಳಿ ಮೊಟ್ಟೆಗೆ ಡಿಮ್ಯಾಂಡ್‌; ಮೊಟ್ಟೆಯೊಂದಕ್ಕೆ 15 ರಿಂದ 20 ರೂ. ಆದರೂ ಖರೀದಿಸಲು ಬಿಡದ ಜನ

ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುವ ನಾಟಿಕೋಳಿ ಮೊಟ್ಟೆಗೆ ಸದ್ಯ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆ ಹೆಚ್ಚಿದೆ. ಫಾರಂ ಕೋಳಿ ಮೊಟ್ಟೆಗಿಂತ ಎರಡರಿಂದ ಎರಡೂವರೆ ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿದ್ದರೂ ಸಹ ಜಜನರು

13 Jan 2026 6:00 am
ಭೂ-ಗರ್ಭದಲ್ಲಿಉಕ್ಕಿ ಹರಿಯುತ್ತಿದೆ ಉಪ್ಪು ನೀರು! ವಿಜಯಪುರದ ಹಲವು ಗ್ರಾಮಗಳ ನೀರಲ್ಲಿ ಕ್ಲೋರೈಡ್‌ ಅಂಶ ಪತ್ತೆ

ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಬೋರ್‌ವೆಲ್ ನೀರಿನಲ್ಲಿಅತಿಯಾದ ಕ್ಲೋರೈಡ್ ಅಂಶ ಪತ್ತೆಯಾಗಿದೆ. ಈ ನೀರು ಕುಡಿಯಲು ಹಾಗೂ ಕೃಷಿಗೆ ಯೋಗ್ಯವಲ್ಲ ಎಂದು ವರದಿ ಬಹಿರಂಗಪಡಿಸಿದೆ. ಇದರಿಂದ ರೈತರ ಶ್ರಮ ವ್ಯರ್ಥವಾಗುತ್ತಿದ್ದು, ಆರೋ

13 Jan 2026 5:52 am
ಅಂತೂ ಐರಿಷ್ ಚೆಲುವೆ ಜೊತೆ ಶಿಖರ್ ಧವನ್ ವಿವಾಹ ನಿಶ್ಚಿತಾರ್ಥ; ಇನ್ ಸ್ಟಾಗ್ರಾಂನಲ್ಲಿ ಗಬ್ಬರ್ ಹೇಳಿದ್ದೇನು?

Shikhar Dhawan- Sophie Shine Engagement - ಕಳೆದ ವರ್ಷ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಶಿಖರ್ ಧವನ್ ಅವರು ಒಬ್ಬಾಕೆ ಸುಂದರಿಯೊಂದಿಗೆ ಕಾಣಿಸಿಕೊಂಡದ್ದು ನೆನಪಿದೆಯಾ? ಇದೀಗ ಅದೇ ಯುವತಿಯನ್ನು ಶಿಖರ್

12 Jan 2026 11:59 pm
ಕಡೆಗೂ 'ಲಕ್ಕುಂಡಿ ನಿಧಿ ವಿವಾದ' ಇತ್ಯರ್ಥ - ನಿಧಿ ಒಪ್ಪಿಸಿದ ಕುಟುಂಬಕ್ಕೆ ಕಾನೂನಿನ ಪ್ರಕಾರ ಸಿಗಲಿದೆ ಪಾಲು! ಎಷ್ಟು?

ಗದಗ/ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನಾಭರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. 1962ರ ನಿಯಮದಂತೆ ಭೂಮಿಯಲ್ಲಿ ಸಿಕ್ಕ ಯಾವುದೇ ವಸ್ತು ಸರ್ಕಾರಕ್ಕೆ ಸೇರಿದ್ದು, ಶೇ.20ರಷ್ಟು

12 Jan 2026 11:41 pm
ಅಕ್ರಮ ಪಂಪ್‌ಸೆಟ್‌ ಗಳಿಗೆ ಸಕ್ರಮ ಭಾಗ್ಯ - ನಾಲ್ಕೂವರೆ ಲಕ್ಷ ರೈತರಿಗೆ ಅನುಕೂಲ - ಇಂಧನ ಸಚಿವ ಕೆಜೆ ಜಾರ್ಜ್ ಭರವಸೆ

ತರೀಕೆರೆಯಲ್ಲಿ ನೂತನ ವಿದ್ಯುತ್ ಉಪಕೇಂದ್ರ ಉದ್ಘಾಟನೆ ಹಾಗೂ ಸೌರ ವಿದ್ಯುತ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿತು. ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಸರಕಾರ ಸಿದ್ಧವಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಕು

12 Jan 2026 11:14 pm
WPL 2026- ಯುಪಿ ವಾರಿಯರ್ಸ್ ವಿರುದ್ಧ ಗ್ರೇಸ್ ಹ್ಯಾರಿಸ್- ಸ್ಮೃತಿ ಮಂದಾನ ಸವಾರಿ; RCBಗೆ ಸತತ 2ನೇ ಜಯಭೇರಿ!

RCB W Beat UPW W- ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಅವರ ಬಿರುಗಾಳಿ ಬ್ಯಾಟಿಂಗ್ ನಿಂದಾಗಿ ಯುಪಿ ವಾರಿಯರ್ಸ್ ತಂಡವನ್ನು ಇನ್ನೂ 47 ಎಸೆತಗಳು ಬಾಕಿ ಉಳಿದಿರುವಂತೆ ಸೋಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಉತ್ತಮ ರನ್

12 Jan 2026 10:54 pm
ಲಿಕ್ಕರ್‌ ಲೈಸೆನ್ಸ್‌ ಇ-ಹರಾಜಿಗೆ ತಡೆ - ಹೈಕೋರ್ಟ್ ಹೇಳಿದ್ದೇನು?

ರಾಜ್ಯದಲ್ಲಿ 569 ಅಬಕಾರಿ ಸನ್ನದುಗಳ ಇ-ಹರಾಜಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಲು ನಿರಾಕರಿಸಿದೆ. ಇದರಿಂದಾಗಿ ಮಂಗಳವಾರದಿಂದ ನಡೆಯಬೇಕಿದ್ದ 477 ಸಿಎಲ್-2 ಎ ಮದ್ಯ ಮಾರಾಟ ಮಳಿಗೆ ಮತ್ತು 92 ಸಿಎಲ್-9ಎ ರಿಫ್ರೆಶ್

12 Jan 2026 10:24 pm
ಭಾರತದಲ್ಲಿ ತಲೆ ಎತ್ತಲಿವೆ ಜರ್ಮನಿಯ ವಿಶ್ವವಿದ್ಯಾಲಯಗಳು - ಭಾರತೀಯ ವಿದ್ಯಾರ್ಥಿಗಳಿಗೇನು ಅನುಕೂಲ?

ಭಾರತಕ್ಕೆ ಭೇಟಿ ನೀಡಿದ ಜರ್ಮನಿ ಚಾನ್ಸೆಲರ್ ಫ್ರೆಡರಿಚ್‌ ಮೆಜ್‌ರ್‍ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ 19 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಭಾರತೀಯರಿಗೆ ವೀಸಾ ಮುಕ

12 Jan 2026 9:53 pm
ಯುವ ಪೀಳಿಗೆಯ ಪ್ರತಿಭೆ ನನಗೆ ಪ್ರೇರಣೆ; ಭಾರತದ ಉಜ್ವಲ ಭವಿಷ್ಯ ರೂಪಿಸುವಂತೆ ನರೇಂದ್ರ ಮೋದಿ ಕರೆ

ದೇಶದ ಯುವ ಸಾಮರ್ಥ್ಯವು ಭಾರತದ ಭವಿಷ್ಯ ಬರೆಯಲಿದ್ದು, ಈ ಯುವ ಸಮುದಾಯದ ಪ್ರತಿಭೆ ಮೇಲೆ ತಮಗೆ ಅಪಾರ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಿಕಸಿತ ಭಾರತ ಯುವ ನಾಯಕರ ಸಂವಾದ 2026ರ ಸಮಾರೋಪ ಸಮಾರಂಭದಲ್ಲ

12 Jan 2026 9:41 pm
Karur stampede : ಸಿಬಿಐ ಸತತ 6 ಗಂಟೆ ಡ್ರಿಲ್’ಗೆ ದಳಪತಿ ವಿಜಯ್ ಸುಸ್ತು - ಹೊರಗೆ ಬಂದು ಹೇಳಿದ್ದೇನು?

CBI Questioning TVK Chief Vijay : ಕರೂರ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಟಿವಿಕೆ ಪಾರ್ಟಿಯ ಮುಖ್ಯಸ್ಥ ವಿಜಯ್ ಅವರನ್ನು ಸಿಬಿಐ ಇಂದು ವಿಚಾರಣೆಗೆ ಕರೆಸಿತ್ತು. ಸತತ ಆರು ಗಂಟೆಗಳ ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಯನ್ನು ನಡೆಸಿದ್

12 Jan 2026 9:31 pm
ರನ್ ಗಾಗಿ ಪರದಾಡಿದ ಮೊಹಮ್ಮದ್ ರಿಝ್ವಾನ್ ಗೆ ಇನ್ನಿಲ್ಲದ ಮುಜುಗರ!; ಬಿಬಿಎಲ್ ನಲ್ಲಿ ಇಂಥದ್ದೊಂದು ನಡೆದದ್ದು ಇದೇ ಮೊದಲು!

Big Bash League 2026- ಇದೇ ಮೊದಲ ಬಾರಿಗೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಕಾಣಿಸಿಕೊಂಡಿರುವ ಪಾಕಿಸ್ತಾನದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ರನ್ ಗಳಿಸಲು ಒದ್ದಾಡುತ್ತಿದ್ದಾರೆ. ಇದೀಗ ಸೋಮವಾರ ನಿಧಾನಗತಿಯ ಬ್ಯಾಟಿ

12 Jan 2026 9:11 pm
ಲಾಲ್‌ಬಾಗ್ ಫ್ಲವರ್ ಶೋ 2026: ತೇಜಸ್ವಿ ವಿಸ್ಮಯ ಅನಾವರಣ; ನಾಟಕಗಳೂ ಪ್ರದರ್ಶನ; ದಿನಾಂಕವೇನು? ಟಿಕೆಟ್‌ ದರ ಎಷ್ಟು?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಜನವರಿ 15 ರಿಂದ 26 ರವರೆಗೆ 219ನೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ 'ತೇಜಸ್ವಿ ವಿಸ್ಮಯ' ಈ ಬಾರಿಯ ಪ್ರದರ್ಶನದ ಮು

12 Jan 2026 9:06 pm
ಸಣ್ಣದೊಂದು ತಪ್ಪಿಗೆ 'ಗೂಗಲ್' ಕಂಪನಿಯ ಕೆಲ್ಸ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!

ಬೆಂಗಳೂರಿನ ಗೂಗಲ್ ಸಾಫ್ಟ್‌ವೇರ್ ಇಂಜಿನಿಯರ್ ಅರ್ಪಿತ್ ಭಾಯಾನಿ ಅವರು ತಮ್ಮ ಆನ್‌ಲೈನ್ ಕೋರ್ಸ್‌ಗಳು ಮತ್ತು ಯೂಟ್ಯೂಬ್ ಚಟುವಟಿಕೆಗಳಿಂದಾಗಿ ಕಂಪನಿ ತೊರೆದಿದ್ದಾರೆ. ಕಾನೂನು ಇಲಾಖೆ ಮಧ್ಯಪ್ರವೇಶಿಸಿದಾಗ ಅವರಿಗೆ ಬೇರೆ ದಾರ

12 Jan 2026 9:03 pm
Google Trends: ಪಿಎಸ್‌ಎಲ್‌ವಿ ಉಡಾವಣೆ ವಿಫಲ; ಇಸ್ರೋ ಮುಖ್ಯಸ್ಥರ ಹೇಳಿಕೆಯಲ್ಲಿ ಪುಟಿದೇಳುವ ನಿರ್ಧಾರ ಅಚಲ

ಬಾಹ್ಯಾಕಾಶ ಕಾರ್ಯಾಚರಣೆಗಳು ಯಾವಾಗಲೂ ಸವಾಲಿನಿಂದ ಕೂಡಿರುತ್ತವೆ. ಒಂದು ಸಣ್ಣ ತಪ್ಪು ಲೆಕ್ಕಾಚಾರವೂ ಇಡೀ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳೆಲ

12 Jan 2026 8:18 pm
ಚಿರಂಜೀವಿ, ವೆಂಕಟೇಶ್ ಅಭಿನಯದ ಈ ಹೊಸ ತೆಲುಗು ಚಿತ್ರದಲ್ಲಿ ಕನ್ನಡ ಡೈಲಾಗ್ಸ್ - ಥಿಯೇಟರ್ ನಲ್ಲಿ ಶಿಳ್ಳೆ, ಚಪ್ಪಾಳೆ

ತೆಲುಗಿನ 'ಮನ ಶಂಕರವರಪ್ರಸಾದ್ ಗಾರು' ಚಿತ್ರವು ಜನವರಿ 12ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಚಿರಂಜೀವಿ ಮತ್ತು ವಿಕ್ಟರಿ ವೆಂಕಟೇಶ್ ನಟಿಸಿದ್ದಾರೆ. ಚಿತ್ರದ ಒಂದು ದೃಶ್ಯದಲ್ಲಿ ಕನ್ನಡ ಸಂಭಾಷಣೆಗಳಿದ್ದು, ಇದು ಸಾಮಾಜಿಕ ಜಾಲ

12 Jan 2026 8:13 pm
ಕರ್ನಾಟಕ ಗೃಹ ಮಂಡಳಿಯಿಂದ ದೇವನಹಳ್ಳಿ ಬಳಿ 593 ಎಕರೆ ಜಮೀನಲ್ಲಿ ಬೃಹತ್ ವಸತಿ ಯೋಜನೆ; 4 ಗ್ರಾಮದಲ್ಲಿ ಭೂಸ್ವಾಧೀನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ 593 ಎಕರೆ ಜಮೀನನ್ನು ಕರ್ನಾಟಕ ಗೃಹ ಮಂಡಳಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಫಾಕ್ಸ್‌ಕಾನ್‌ನಂತಹ ಕೈಗಾರಿಕೆಗಳ ಸ್ಥಾಪನೆಯಿಂದ ಹೆಚ್ಚುತ್ತಿರುವ ಜನಸಂಖ್ಯೆ ಮತ

12 Jan 2026 7:52 pm
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ ದೇವದತ್ ಪಡಿಕ್ಕಲ್; ಸೆಮಿಪೈನಲ್ ಗೇರಿದ ಕರ್ನಾಟಕ!

Karnataka Vs Mumbai VHT Match- ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈಯನ್ನು ಪರಾಭವಗೊಳಿಸಿದ ಕರ್ನಾಟಕ ಸೆಮಿಫೈನಲ್ ತಲುಪಿದೆ. ಪಂದ್ಯದಲ್ಲಿ ಅಜೇಯ 81 ರನ್ ಗಳಿಸಿದ ಕರ್ನಾಟಕದ ದೇವದತ್ ಪಡಿಕ್ಕಲ್ ಅವರು ಟೂರ್ನಿಯಲ್ಲಿ 2 ಬ

12 Jan 2026 7:41 pm