SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಗಣತಂತ್ರದ ಹಬ್ಬಕ್ಕೆ ಭಾರತ ಸಿದ್ಧ, ಸಾರ್ವಭೌಮತ್ವ ರಕ್ಷಣೆಗೆ ಸದಾ ಬದ್ಧ; ಜ.26ರ ಸಂಭ್ರಮದ ಸಂಪೂರ್ಣ ವಿವರ

Republic Day 2026: ಭಾರತ ನಾಳೆ (ಜ.26-ಸೋಮವಾರ) 77ನೇ ಗಣರಾಜ್ಯೋತ್ಸವನ್ನು ಆಚರಿಸಿಕೊಳ್ಳಲಿದೆ. ಭಾರತದ ಸಾರ್ವಭೌಮತ್ವವನ್ನು ಜಗತ್ತಿಗೆ ಸಾರಿದ ಈ ಪ್ರಮುಖ ದಿನ ಸಮಸ್ತ ಭಾರತೀಯರ ಪಾಲಿಗೆ ಅತ್ಯತಂತ ಮಹತ್ವವಾದದ್ದು. ಈ ಹಿನ್ನೆಲೆಯಲ್ಲಿ ನಾಳೆ ರಾಷ

25 Jan 2026 11:44 pm
IPL 2026- ಈ ಬಾರಿ ಧೋನಿ ಯಾವ ನಂಬರ್ ನಲ್ಲಿ ಬ್ಯಾಟಿಂಗ್?: 9ರಲ್ಲಂತೂ ಡೌಟು; ಹೀಗಿದೆ ಹಳೇ ಮಿತ್ರ ಬಿಟ್ಟುಕೊಟ್ಟ ಗುಟ್ಟು

R Ashwin On MS Dhoni- ಐಪಿಎಲ್ 2026ರ ಸೀಸನ್ ಗೆ ಇನ್ನೂ 2 ತಿಂಗಳು ಬಾಕಿ ಉಳಿದಿರುವಾಗಲೇ ಮಹೇಂದ್ರ ಸಿಂಗ್ ಧೋನಿ ಅವರು ಅಭ್ಯಾಸ ಆರಂಭಿಸಿದ್ದಾರೆ. ರಾಂಚಿಯಲ್ಲಿ ತರಬೇತಿ ನಡೆಸುತ್ತಿರುವ ಧೋನಿ ಅವರ ವಿಡಿಯೋಗಳು ವೈರಲ್ ಆಗಿವೆ. ಹೀಗಾಗಿ ಈ ಬಾರಿ ಅವರ

25 Jan 2026 10:54 pm
ಶಿವಮೊಗ್ಗದ ದುರ್ಗಿಗುಡಿ ಬಳಿಯ ವಿವಾದಿತ ಜಾಗ ಸ್ವಾಧೀನಕ್ಕೆ ಪಾಲಿಕೆಗೆ ಹೈಕೋರ್ಟ್‌ ಆದೇಶ! 65 ವರ್ಷದ ಕೇಸ್‌ಗೆ ತೀರ್ಪು

ಶಿವಮೊಗ್ಗದ ದುರ್ಗಿಗುಡಿ ಪ್ರದೇಶದ ವಿವಾದಿತ ಜಾಗವನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆಯಲು ಹೈಕೋರ್ಟ್ ಆದೇಶಿಸಿದೆ. ಅರ್ಜಿದಾರರು ಹಾಗೂ ಅವರ ಉತ್ತರಾಧಿಕಾರಿಗಳು ಈ ಜಾಗದ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವಂತಿಲ

25 Jan 2026 10:14 pm
ಕಾಂಗ್ರೆಸ್‌ ಶಾಸಕ ಬಸವರಾಜ ರಾಯರಡ್ಡಿ ಮೇಲೆ ಕಲ್ಲೆಸೆತ! ಕೊಪ್ಪಳದ ಅನ್ನದಾನೇಶ್ವರ ಮಠದ ಆವರಣದಲ್ಲಿ ಘಟನೆ

ಕೊಪ್ಪಳ ಜಿಲ್ಲೆಯ ಕೂಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಬಸವರಾಜ ರಾಯರಡ್ಡಿ ಅವರ ಮೇಲೆ ಕಲ್ಲೆಸೆದ ಘಟನೆ ನಡೆದಿದೆ. ಕಾರ್ಯಕ್ರಮದ ವೇಳೆ, ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ

25 Jan 2026 9:41 pm
IND Vs NZ- ಅಭಿಷೇಕ್ ಶರ್ಮಾ ಬಿರುಗಾಳಿ ಅರ್ಧಶತಕಕ್ಕೆ ನಡುಗಿದ ಕಿವೀಸ್; ಗುರು ಯುವರಾಜ್ ಸಿಂಗ್ ದಾಖಲೆ ಜಸ್ಟ್ ಮಿಸ್!

ಭಾನುವಾರ ಗುವಾಹಟಿಯಲ್ಲಿ ನಡೆದ ದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು 153 ರನ್ ಗಳಿಸಿತ್ತು. ಈ ಮೊತ್ತವನ್ನು ಲೆಕ್ಕಕ್ಕಿಲ್ಲದಂತೆ ಬೆನ್ನಟ್ಟಿದ ಭಾರತ ತಂಡ

25 Jan 2026 9:41 pm
ಭಾರತ ಮಾತೆಯ ದೈವಿಕ ರೂಪಕ್ಕೆ ವಂದೇ ಮಾತರಂ ಗೀತೆಯಿಂದ ದೇಶಭಕ್ತಿಯ ಸಿಂಚನ; ರಾಷ್ಟ್ರಪತಿ ದ್ರೌಪದಿ ಮುರ್ಮು

ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಆ ನಂತರದ ದೇಶ ರಚನೆಯಲ್ಲಿ ವಂದೇ ಮಾತರಂ ಗೀತೆ ನಿರ್ವಹಿಸಿರುವ ಮಹತ್ವದ ಪಾತ್ರವನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಮರಿಸಿದ್ದಾರೆ. ಭಾರತದ 77ನೇ ಗಣರಾಜ್ಯೋತ್ಸವ ಮುನ್ನಾದಿನ ದೇ

25 Jan 2026 9:03 pm
BBL 15- ಲೀಗ್ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ ಪರ್ತ್ ಸ್ಕಾಚರ್ಸ್; CSK- MI ಜಂಟಿ ದಾಖಲೆ ನುಚ್ಚುನೂರು!

Perth Scorchers Vs Sydney Sixers- ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕಾಚರ್ಸ್ ತಂಡವು ಸಿಡ್ನಿ ಸಿಕ್ಸರ್ಸ್ ತಂಡದ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸುವುದರೊಂದಿಗೆ 6ನೇ ಬಾರಿ ಪ್ರಶಸ್ತಿ ಗೆದ್ದಿದೆ. ಇದು ಲೀಗ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯಾಗಿದೆ

25 Jan 2026 8:34 pm
ದಾವಣಗೆರೆ ವೈದ್ಯನಿಗೆ ಪದ್ಮಶ್ರೀ: ಕಾಯಿಲೆಗೆ ಬಲಿಯಾದ ಮಾವನಿಗೆ ಕೊಟ್ಟ ಮಾತಿನಂತೆ ಡಾಕ್ಟರ್‌ ಆದ ಸುರೇಶ್‌ ಹನಗವಾಡಿ ಕತೆ ಇದು

ಮಧ್ಯ ಕರ್ನಾಟಕದ ದಾವಣಗೆರೆಯ ಡಾ. ಸುರೇಶ್ ಹನಗವಾಡಿಯವರಿಗೆ ಹಿಮೋಫೀಲಿಯಾ ರೋಗಿಗಳಿಗೆ ನೀಡಿದ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇದು ಜಿಲ್ಲೆಗೆ ಲಭಿಸಿದ ಮೊದಲ ಪದ್ಮಶ್ರೀ ಗೌರವ. ಮಾವನ ಸಾವಿನಿಂದ ಪ್ರೇರಿತರಾಗಿ ಸುರೇಶ

25 Jan 2026 8:07 pm
ರೋಹಿತ್‌ ಶರ್ಮಾ, ಹರ್ಮನ್‌ಪ್ರೀತ್‌ ಕೌರ್‌ಗೆ ಪದ್ಮಶ್ರೀ; ಕ್ರಿಕೆಟ್‌ ಲೋಕದಲ್ಲಿ ಮನೆ ಮಾಡಿದ ಸಂಭ್ರಮ

ಭಾರತ ಕ್ರಿಕೆಟ್‌ ಲೋಕಕ್ಕೆ ಭಾರೀ ಸಂತಸದ ಸುದ್ದಿ ನೀಡಿರುವ ಕೇಂದ್ರ ಸರ್ಕಾರ, ಭಾರತದ ಪುರುಷರ ಕ್ರಿಕೆಟ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರಿಗೆ, 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಟೆಸ್ಟ್‌, ಏಕದಿನ ಮತ್

25 Jan 2026 7:10 pm
ಟೀ20 ವಿಶ್ವಕಪ್ ಗೂ ಮುನ್ನ ಭಾರತ ತಂಡದಲ್ಲಿ ಭಾರೀ ಪ್ರಯೋಗ! ಬುಮ್ರಾಗಾಗಿ ಅರ್ಶದೀಪ್ ಔಟ್! ಹರ್ಷಿತ್ ರಾಣಾ ಸೇಫ್!

India Vs New Zealand- ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡದ ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳುವ

25 Jan 2026 7:00 pm
ಪ್ರಜಾಪ್ರಭುತ್ವಕ್ಕಾಗಿ ಯುದ್ಧ; ವೇದಿಕೆ ಮೇಲೆ ವಿಜಯ್‌ ಡೈಲಾಗ್‌ ಮೇಲೆ ಡೈಲಾಗ್‌, ಟಿವಿಕೆ ಪದಾಧಿಕಾರಿಗಳ ಸಭೆಯಲ್ಲಿ ವಿದ್ಯುತ್‌ ಸಂಚಾರ!

ಸಿನಿಮಾ ನಟರು ಡೈಲಾಗ್‌ ಹೊಡೆಯುವುದರಲ್ಲಿ ನಿಸ್ಸೀಮರು. ಅದರಲ್ಲೂ ನಟರು ರಾಜಕೀಯ ಪ್ರವೇಶ ಮಾಡಿದರಂತೂ ಅವರ ರಾಜಕೀಯ ಭಾಷಣಗಳೂ ಕೂಡ ಸಿನಿಮಾ ಡೈಲಾಗ್‌ ರೀತಿಯೇ ಕೇಳಿಸುತ್ತವೆ. ಆದರೆ ಎಲ್ಲ ನಟರೂ ಕೇವಲ ಡೈಲಾಗ್‌ ಹೊಡೆಯಲು ರಾಜಕೀಯಕ

25 Jan 2026 6:56 pm
ಟ್ರಾಫಿಕ್ ಪೊಲೀಸರು ಹಾಕಿದ ದಂಡದ ರಶೀದಿಯನ್ನು ಪ್ರಶ್ನೆ ಮಾಡ್ಬಹುದು! ಹೊಸ ನಿಯಮದಲ್ಲಿ ಏನೇನಿದೆ? ಇಲ್ಲಿದೆ ವಿವರ

ದೇಶದ ರಸ್ತೆ ಸಾರಿಗೆ ಇಲಾಖೆಯು ಟ್ರಾಫಿಕ್ ದಂಡದ ಚಲನ್‌ಗಳನ್ನು ಪ್ರಶ್ನಿಸಲು 45 ದಿನಗಳ ಕಾಲಾವಕಾಶ ನೀಡುವ ಹೊಸ ನಿಯಮ ಜಾರಿಗೆ ತಂದಿದೆ. ಈ ಅವಧಿಯಲ್ಲಿ ದಾಖಲೆಗಳೊಂದಿಗೆ ಪ್ರಶ್ನಿಸದಿದ್ದರೆ, ದಂಡ ಪಾವತಿಸುವುದು ಕಡ್ಡಾಯವಾಗುತ್ತದ

25 Jan 2026 6:33 pm
ಚಿವುಟಿದಷ್ಟು ಚಿಗುರುತ್ತಿರುವ ಮೊಹಮ್ಮದ್ ಶಮಿ ರಣಜಿಯಲ್ಲೂ ಬೆಂಕಿ ಬೌಲಿಂಗ್; ಸರ್ವಿಸಸ್ ವಿರುದ್ಧ 7 ವಿಕೆಟ್!

Ranji Trophy 2025-26- ಉತ್ತಮ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾದಿಂದ ಬಹುಕಾಲದಿಂದ ದೂರ ಉಳಿದಿರುವ ಮೊಹಮ್ಮದ್ ಶಮಿ ಇದೀಗ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಸರ್ವಿಸಸ್ ವಿರುದ್ಧ ಅವರು ಒಟ್ಟು 7 ವಿಕೆಟ್ ಪಡೆದು ಮಿಂಚಿದ

25 Jan 2026 5:52 pm
ಜನ ನೋಡಿಕೊಂಡು ಕೆಳಗಿಳಿ ಅಂದಿದ್ದೇ ತಪ್ಪಾಯ್ತು; ಮುಂಬೈನ ರೈಲು ನಿಲ್ದಾಣದಲ್ಲಿ ಹೆಣವಾದ ಗಣಿತ ಪ್ರಾಧ್ಯಾಪಕ!

ಇಂದಿನ ಹೊಸ ಪೀಳಿಗೆಯ ಬಹುತೇಕ ಯುವಕ/ಯುವತಿಯರಲ್ಲಿ ಎಲ್ಲವೂ ಇದೆ ಆದರೆ ತಾಳ್ಮೆಯೊಂದನ್ನು ಬಿಟ್ಟು. ಸಣ್ಣ ಸಣ್ಣ ವಿಚಾರಕ್ಕೆ ಮತ್ತೊಬ್ಬರಿಗೆ ಘೋರ ಹಾನಿ ಮಾಡುವುದು ಮಾತ್ರವಲ್ಲ, ತಮ್ಮ ಜೀವನವನ್ನೂ ಹಾಳು ಮಾಡಿಕೊಳ್ಳುತ್ತಿರುವುದ

25 Jan 2026 5:34 pm
ಬಾಂಗ್ಲಾ ಮನವಿಗೆ ಸೊಪ್ಪು ಹಾಕದ ಐಸಿಸಿ; ಭಾರತವನ್ನು ಪ್ರಸ್ತಾಪಿಸಿದ ಶಾಹಿದ್ ಅಫ್ರಿದಿ ವಾದವೇ ವಿಚಿತ್ರ!

Shahid Afridi On ICC- ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಗೆ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಿರುವುದಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದ ಪಂ

25 Jan 2026 4:57 pm
ಅಮೆರಿಕದ ವಲಸೆ ಅಧಿಕಾರಿಗಳ ವಶದಲ್ಲಿ 2 ವರ್ಷದ ಕಂದಮ್ಮ; ಅತ್ತು ಅತ್ತು ಸುಸ್ತಾದರೂ ಕರಗಲಿಲ್ಲ ಕಲ್ಲುಹೃದಯ!

ಎರಡು ವರ್ಷದ ಮಗುವನ್ನು ಕಂಡೊಡನೆ ನಾವು, ನೀವು ಅದರ ಮುಗ್ಧ ನಗುವಿಗೆ ಮಾರುಹೋಗುತ್ತೇವೆ. ಅದರೆ ಅಮೆರಿಕದ ವಲಸೆ ಅಧಿಕಾರಿಗಳು ಆ ಮಗುವನ್ನು ಬಂಧಿಸಿ ಕ್ರೂರತೆ ಮೆರೆಯುತ್ತಾರೆ. ಹೌದು, ಅಮೆರಿಕದ ವಲಸೆ ಮತ್ತು ಕಸ್ಟಮ್ಸ್‌ ಜಾರಿ ಅಧಿಕ

25 Jan 2026 4:41 pm
ಆರ್‌ಜೆಡಿ ನೂತನ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ಯಾದವ್ ನೇಮಕ

ತೇಜಸ್ವಿ ಯಾದವ್ ಅವರನ್ನು ಆರ್‌ಜೆಡಿ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಸಮ್ಮುಖದಲ್ಲಿ ಈ ನಿರ್ಧಾರ ಪ್ರಕಟವಾಯಿತು. ಪಕ್ಷದಲ್ಲಿ ಹೊಸ ಅಧ್ಯಾಯ

25 Jan 2026 4:06 pm
ಟ್ರಂಪ್‌ ಷರತ್ತು ಒಪ್ಪಿ ಇಲ್ಲ ಸಾಯಿರಿ; ವೆನೆಜುವೆಲಾ ಕ್ಯಾಬಿನೆಟ್‌ಗೆ ಯುಎಸ್‌ ಸೈನ್ಯ ಕೊಟ್ಟಿದ್ದು 15 ನಿಮಿಷ ಮಾತ್ರ! ಆ ದಿನ ನೆನೆದ ಡೆಲ್ಸಿ

ನಿಮಗೆ 15 ನಿಮಿಷಗಳ ಕಾಲಾವಕಾಶ ನೀಡುತ್ತೇವೆ. ಒಂದೋ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಷರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲವೇ ನಮ್ಮ ಗುಂಡುಗಳಿಗೆ ಎದೆಯೊಡ್ಡಿ ಸಾಯಿರಿ ಇದು ವನೆಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೊ ಅ

25 Jan 2026 3:46 pm
ರಾಜಮಾತೆಗೆ ರಾಯಲ್‌ ವೆಲ್‌ಕಮ್

ರಾಜಮಾತೆಗೆ ರಾಯಲ್‌ ವೆಲ್‌ಕಮ್

25 Jan 2026 3:44 pm
ಕನ್ನಡಿಗ ಅಂಕೇಗೌಡಗೆ ಪದ್ಮಶ್ರೀ ಪ್ರಶಸ್ತಿ! ಒಂದು ಕಾಲದ ಬಸ್‌ ಕಂಡಕ್ಟರ್ ಈಗ ಪುಸ್ತಕ ಬಂಡಾರದ ಒಡೆಯ; ಯಾರಿದು?

ಮಂಡ್ಯದ ಅಂಕೇಗೌಡರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 2026ರ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಲಕ್ಷಾಂತರ ಪುಸ್ತಕ, ನಾಣ್ಯ, ಅಂಚೆ ಚೀಟಿ ಸಂಗ್ರಹಿಸಿರುವ ಇವರ 'ಪುಸ್ತಕದ ಮನೆ' ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾ

25 Jan 2026 3:43 pm
ಪದ್ಮ ಪ್ರಶಸ್ತಿ 2026 ಪ್ರಕಟ: ಕರ್ನಾಟಕದ 3 ಮಂದಿಗೆ ಪದ್ಮಶ್ರೀ ಗೌರವ! ಸಂಪೂರ್ಣ ಪಟ್ಟಿ ಇಲ್ಲಿದೆ

ಈ ವರ್ಷದ ಪದ್ಮ ಪ್ರಶಸ್ತಿಗಳು ಪ್ರಕಟಗೊಂಡಿವೆ. 45 ಮಂದಿ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. ಕರ್ನಾಟಕದ ಮೂವರು ಸಾಧಕರು ಈ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಂಡ್ಯದ ಅಂಕೇಗೌಡ, ದಾವಣಗೆರೆಯ ಡಾ. ಸುರೇಶ್

25 Jan 2026 3:24 pm
ಬಾಂಗ್ಲಾಗೆ ಕುಮ್ಮಕ್ಕು ನೀಡಿದ್ದ ಪಾಕ್ ಗಪ್ ಚುಪ್!: ಐಸಿಸಿ ಎಚ್ಚರಿಕೆ ಬೆನ್ನಲ್ಲೇ ಪ್ರಕಟಿಸಿದ ತಂಡದಲ್ಲಿ 2 ಅಚ್ಚರಿಯ ಆಯ್ಕೆ!

Pakistan Sqaud For ICC T20i World Cup 2026- ಬಾಂಗ್ಲಾದೇಶದ ವಿರುದ್ಧ ಐಸಿಸಿ ಕಠಿಣ ಕ್ರಮ ತೆಗೆದುಕೊಂಡದ್ದಕ್ಕಾಗಿ ಅದನ್ನು ಬಹುವಾಗಿ ಬೆಂಬಲಿಸಿದ್ದ ಪಾಕಿಸ್ತಾನವೂ ಟಿ20 ವಿಶ್ವಕಪ್ ನಿಂದ ಹಿಂಸರಿಯಬಹುದು ಎಂದು ಎಲ್ಲರೂ ಎಣಿಸಿದ್ದರು. ಆದರೆ ಇದೀಗ ಐಸಿಸಿ

25 Jan 2026 3:20 pm
ಯಾವುದೇ ಕಾರಣಕ್ಕೂ ಜೆಡಿಎಸ್, ಬಿಜೆಪಿ ಅಧಿಕಾರಕ್ಕೆ ಬರಲ್ಲ, 2028 ಕ್ಕೂ ನಮ್ಮದೇ ಅಧಿಕಾರ : ಸಿಎಂ ಸಿದ್ದರಾಮಯ್ಯ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಜೊತೆ ಸೇರಿ ಅಧಿಕಾರಕ್ಕೆ ಬರಲು ಜೆಡಿಎಸ್ ಯೋಚಿಸುತ್ತಿದೆ. ಬಹುಮತ ಬಂದರೆ ಬಿಜೆಪಿ ಜೆಡಿಎಸ್ ಗೆ ಅಧಿಕಾರ

25 Jan 2026 2:28 pm
ಗಣರಾಜ್ಯೋತ್ಸವ: ಕರ್ನಾಟಕದ 2 ಪೊಲೀಸ್‌ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಆಯ್ಕೆ; 27 ಮಂದಿಗೆ ಸೇವಾ ಪದಕ; ಯಾರೆಲ್ಲಾ?

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕರ್ನಾಟಕದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಲಭಿಸಿದೆ. ಅಲ್ಲದೆ, ರಾಜ್ಯದ 27 ಪೊಲೀಸ್ ಅಧಿಕಾರಿಗಳು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಕೇಂದ್ರ ಗೃಹ ಸಚಿ

25 Jan 2026 2:02 pm
‘ಹಾರ್ನ್‌ಬಿಲ್‌’ ರಕ್ಷಣೆಗೆ ಜಾಗೃತಿ ಹಕ್ಕಿಗಳ ಉಳಿವಿಗೆ ಹೀಗೊಂದು ಪ್ರಯೋಗ ; ಶಾಲೆಗಳಲ್ಲಿ ಜಾಗೃತಿಗಾಗಿ ಹಕ್ಕಿ ಪಾಠ

ಮಂಗಟ್ಟೆ ಹಕ್ಕಿಯ ಸಂರಕ್ಷಣೆಗಾಗಿ 'ವನಚೇತನಾ' ತಂಡವು ಯಲ್ಲಾಪುರ, ಜೋಯ್ಡಾ, ಅಂಕೋಲಾ ಮುಂತಾದ ಅರಣ್ಯ ಶಾಲೆಗಳ ಮಕ್ಕಳಿಂದ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದೆ. ಕಾಡಿನ ರೈತನೆಂದೇ ಕರೆಯಲ್ಪಡುವ ಈ ಹಕ್ಕಿಯ ಅಳಿವಿನಂಚಿನ ಸ್ಥಿತಿಯನ್ನ

25 Jan 2026 1:15 pm
ಇ-ಖಾತೆ ವಿಳಂಬ: ಬಗೆಹರಿಯದ ಅರ್ಜಿದಾರರ ಗೋಳು

ರಾಜ್ಯದಲ್ಲಿ ಇ-ಖಾತೆ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದ್ದು, ಸಾಫ್ಟ್‌ವೇರ್ ದೋಷ, ಸಿಬ್ಬಂದಿ ಕೊರತೆ ಮತ್ತು ಅಕ್ರಮ ಆಸ್ತಿ ನೋಂದಣಿಯಂತಹ ಸಮಸ್ಯೆಗಳು ಅರ್ಜಿದಾರರನ್ನು ಸಂಕಷ್ಟಕ್ಕೆ ದೂಡಿವೆ. ಪಾರದರ್ಶಕತೆಗಾಗಿ ಕಡ್ಡಾಯಗೊಳಿ

25 Jan 2026 12:24 pm
400 ಕೋಟಿ ರೂ ಮೌಲ್ಯದ ರದ್ದಾದ ನೋಟುಗಳ ರಾಬರಿ ಪ್ರಕರಣ: ಹವಾಲಾ ಏಜೆಂಟ್ ವಿರಾಟ್ ಗಾಂಧಿ ಎಸ್‌ಐಟಿ ವಶಕ್ಕೆ

400 ಕೋಟಿ ರೂಪಾಯಿ ಮೌಲ್ಯದ ರದ್ದಾದ 2000 ರೂಪಾಯಿ ನೋಟುಗಳಿದ್ದ ಕಂಟೈನರ್ ಕಳ್ಳತನ ಪ್ರಕರಣದಲ್ಲಿ ನಾಶಿಕ್ ಪೊಲೀಸರು ರಾಜಸ್ಥಾನ ಮೂಲದ ಹವಾಲಾ ಆಪರೇಟರ್ ವಿರಾಟ್ ಗಾಂಧಿಯನ್ನು ಬಂಧಿಸಿದ್ದಾರೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಇದುವರೆ

25 Jan 2026 11:41 am
ಉತ್ತರ ಕನ್ನಡದಲ್ಲಿ ಅನ್ನ ಸುವಿಧಾ ನಾಟ್‌ರೀಚೆಬಲ್‌ : ಮೊಬೈಲ್‌ ಒಟಿಪಿ ಪಡೆಯಲು ತೊಂದರೆ, ನೋಂದಣಿಗೆ ಕಿರಿಕಿರಿ, ಅವಧಿ ವಿಸ್ತರಣೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡವರಿಗೆ ಮನೆ ಬಾಗಿಲಿಗೆ ಅಕ್ಕಿ ತಲುಪಿಸುವ ಯೋಜನೆ ವಿಳಂಬವಾಗುತ್ತಿದೆ. ಆಹಾರ ಇಲಾಖೆ ನೋಂದಣಿಗೆ ಅವಕಾಶ ವಿಸ್ತರಿಸಿದೆ. ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಡ್ಡಗ

25 Jan 2026 10:48 am
ಬೆಂಗಳೂರು ಗ್ರಾಮಾಂತರ: ವ್ಹೀಲಿಂಗ್‌ ತಡೆಯಲು ಹೆದ್ದಾರಿಗಳಲ್ಲಿ ಕ್ಯಾಮೆರಾ ಕಣ್ಗಾವಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯುವಕರ ವ್ಹೀಲಿಂಗ್‌ ಚಟುವಟಿಕೆ ಹೆಚ್ಚಾಗಿದೆ. ಇದರಿಂದಾಗಿ ಇತರ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಹೆದ

25 Jan 2026 10:11 am
‘ಲ್ಯಾಂಡ್ ಲಾರ್ಡ್’ ಡೈಲಾಗ್ಸ್ ಗೆ ಪ್ರೇಕ್ಷಕರು ಫಿದಾ - ಕೆಲಸ ಕೊಂಡಾಡಿದವರಿಗೆ ಧನ್ಯವಾದ ಹೇಳಿದ ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಕಥೆ, ನಿರೂಪಣೆ, ನಟನೆ ಮತ್ತು ನಿರ್ದೇಶನ ಎಲ್ಲವೂ ಮೆಚ್ಚುಗೆಗೆ ಪಾತ್ರವಾಗಿವೆ. ಸಂಭಾಷಣೆ ಬರೆದ ಮಾಸ್ತಿ ಉಪ್ಪಾರಹಳ್ಳ

25 Jan 2026 9:49 am
ಅಮೆರಿಕದಲ್ಲಿ ಶೀತ ಚಂಡಮಾರುತ: ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಡೊನಾಲ್ಡ್‌ ಟ್ರಂಪ್‌

ಅಮೆರಿಕದಲ್ಲಿ ಹವಾಮಾನ ವೈಪರಿತ್ಯಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

25 Jan 2026 9:29 am
ಚಿಮುಲ್ ಚುನಾವಣೆ ಅಂತಿಮ‌ ಅಖಾಡದಲ್ಲಿ 28 ಮಂದಿ

ಚಿಮುಲ್‌ ಚುನಾವಣೆಗೆ ನಾಮಪತ್ರ ವಾಪಸ್‌ ಪಡೆಯಲು ಶನಿವಾರ ಕೊನೆಯ ದಿನವಾಗಿದ್ದು, 14 ಮಂದಿ ಹಿಂದೆ ಸರಿದಿದ್ದು, 28 ಮಂದಿ ಅಂತಿಮ ಕಣದಲ್ಲಿದ್ದಾರೆ. ಫೆ.1ರಂದು 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 11 ಕ್ಷೇತ್ರಗಳಲ್ಲಿ ದ್ವ

25 Jan 2026 9:26 am
ಮೆಕ್ಕೆಜೋಳ ಮಾರಾಟಕ್ಕೆ ರೈತರಿಗೆ ಅನುಕೂಲವಾಗತ್ತಾ ಎಂಐಪಿ ಯೋಜನೆ?

ಚಿಕ್ಕಬಳ್ಳಾಪುರ ಜಿಲ್ಲೆಯ ಮೆಕ್ಕೆಜೋಳ ಬೆಳೆದ ರೈತರು ಮಾರುಕಟ್ಟೆ ದರ ಕುಸಿತದಿಂದ ಸಂಕಷ್ಟದಲ್ಲಿದ್ದಾರೆ. ಬೆಂಬಲ ಬೆಲೆ ಸಿಗದೆ, ಈಗ ಎಂಐಪಿ ಯೋಜನೆಯಡಿ ಖರೀದಿಗೆ ಆದೇಶ ಹೊರಡಿಸಿದ್ದರೂ, ತಾಂತ್ರಿಕ ತೊಂದರೆಗಳು ಮತ್ತು ವ್ಯಾಪಾರಿ

25 Jan 2026 8:13 am
Agricultural Success Story: ವಿಜಯಪುರದಲ್ಲಿ ಹೈನುಗಾರಿಕೆ ಹೈಕ್ಲಾಸು, ಕೈತುಂಬ ಕಾಸು! 1 ಕುಟುಂಬದ ಗಳಿಕೆ ಎಷ್ಟು ಗೊತ್ತಾ?

ಕೂಲಿ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದ ನಾಗಬೇನಾಳ ತಾಂಡಾದ ಶಿವಪ್ಪ ನಾಯಕ ಕುಟುಂಬ, ಹೈನುಗಾರಿಕೆ ಆರಂಭಿಸಿ ಯಶಸ್ವಿಯಾಗಿದೆ. 11 ಹಸುಗಳಿಂದ ನಿತ್ಯ 120 ಲೀಟರ್ ಹಾಲು ಉತ್ಪಾದಿಸಿಸುತ್ತಿದೆ. ಇದರಿಂದಾಗಿ ಕುಟುಂಬವ

25 Jan 2026 7:28 am
ಆಪತ್ಭಾಂಧವನಿಗೆ 25 ಸಾವಿರ! ರಸ್ತೆ ಅಪಘಾತದಲ್ಲಿ ನರಳುತ್ತಿದ್ದವನ ಕಾಪಾಡಿದರೆ ಬಹುಮಾನ - ಇದೇ ಫೆಬ್ರವರಿಗೆ ಜಾರಿ ನಿರೀಕ್ಷೆ

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವವರಿಗೆ ಕೇಂದ್ರ ಸರ್ಕಾರ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದೆ. ಈ ಯೋಜನೆ 2026ರ ಫೆಬ್ರವರಿಯಿಂದ ಜಾರಿಗೆ ಬರಲಿದ್ದು, ಗಾಯಾಳುಗಳಿಗೆ 7 ದಿನಗಳವರೆಗೆ 1.25 ಲಕ್ಷ ರೂ. ನಗದು ರಹ

25 Jan 2026 6:16 am
ದೇವನಹಳ್ಳಿಯಲ್ಲಿ ಮತ್ತೆ ಭೂಸ್ವಾಧೀನದ ಬಿಸಿ: ಕುಂದಾಣ ಹೋಬಳಿಯಲ್ಲೂ ಟೌನ್‌ಶಿಪ್‌ಗೆ ಮುಂದಾದ ಕೆಎಚ್‌ಬಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಮತ್ತೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಕುಂದಾಣ ಹೋಬಳಿಯಲ್ಲಿ ಕೆಎಚ್‌ಬಿ 590 ಎಕರೆ ಕೃಷಿಭೂಮಿಯನ್ನು ಟೌನ್‌ಶಿಪ್‌ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಮುಂದಾ

25 Jan 2026 5:43 am
ಕರ್ನಾಟಕದಲ್ಲಿ 10,365 ತೃತೀಯ ಲಿಂಗಿಗಳು: ಈ 5 ಜಿಲ್ಲೆಗಳಲ್ಲೇ ಅಧಿಕ!

ರಾಜ್ಯದಲ್ಲಿ 10,365 ತೃತೀಯಲಿಂಗಿಗಳು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ತೃತೀಯಲಿಂಗಿಗಳಿದ್ದಾರೆ. ಇವರ ಕಲ್ಯಾಣಕ್ಕಾಗಿ ಸರ್ಕಾರ ಯೋಜನೆ ರೂಪಿಸಲಿದೆ. ಪುನರ್ವಸತಿ, ಶಿಕ್ಷಣ, ಆರೋಗ್ಯ ಸೇವೆ ನೀಡಲು ಆದ್ಯತೆ ನೀಡ

25 Jan 2026 5:41 am
ದ್ವೇಷ ಭಾಷಣ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿಲ್ಲ, ಅಷ್ಟರಲ್ಲೇ ಬಿಜೆಪಿ ಮಖಂಡಗೆ ಪೊಲೀಸ್ ನೋಟಿಸ್! ಸುರೇಶ್ ಕುಮಾರ್ ಪ್ರಶ್ನೆ

ಕರ್ನಾಟಕದಲ್ಲಿ ದ್ವೇಷ ಭಾಷಣ ವಿಧೇಯಕಕ್ಕೆ ಕ್ಯಾಬಿನೆಟ್ ಒಪ್ಪಿಗೆ ದೊರೆತಿದೆ. ಆದರೆ ರಾಜ್ಯಪಾಲರ ಅಂಕಿತ ಇನ್ನೂ ದೊರೆತಿಲ್ಲ. ಈ ನಡುವೆ, ಗೃಹ ಇಲಾಖೆಯು ಬಿಜೆಪಿ ಮುಖಂಡ ವಿಕಾಸ್ ಪುತ್ತೂರ್ ಅವರಿಗೆ ಈ ವಿಧೇಯಕದ ಅನ್ವಯ ಎಚ್ಚರಿಕೆ ನ

25 Jan 2026 12:31 am
T20 World Cup : ಬಾಂಗ್ಲಾ ಬದಲು ಸ್ಕಾಟ್ಲೆಂಡ್, ICC ವಿರುದ್ದ ಪಾಕ್ ಪ್ರತೀಕಾರ - ವಿಶ್ವಕಪ್’ಗೆ ಬಹಿಷ್ಕಾರ?

Mohsin Naqvi On Pakistan Participation In T20 World Cup : ಭಾರತದಲ್ಲಿ ಭದ್ರತೆ ಇಲ್ಲವೆಂದು, ಪಂದ್ಯಗಳ ಸ್ಥಳವನ್ನು ಬದಲಾಯಿಸಬೇಕು ಎನ್ನುವ ಬಾಂಗ್ಲಾ ಕ್ರಿಕೆಟ್ ಬೋರ್ಡಿನ ಒತ್ತಾಯಕ್ಕೆ ಐಸಿಸಿ ಮಣಿದಿಲ್ಲ. ಈ ಹಿನ್ನಲೆಯಲ್ಲಿ, ಬಾಂಗ್ಲಾದೇಶ ವಿಶ್ವಕಪ್’ನಿಂದ ಔಟ

24 Jan 2026 10:25 pm
ಅಬ್ಬಬ್ಬಾ... ಏನು ಪ್ರೀತಿ! ಟಿ20 ವಿಶ್ವಕಪ್ ನಿಂದ ಬಾಂಗ್ಲಾವನ್ನು ಹೊರಹಾಕಿದ್ದಕ್ಕೆ ನಾವೂ ಆಡೋದು ಡೌಟ್ ಎಂದ ಪಾಕ್!

ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್‌ನಿಂದ ಹೊರಹಾಕಿದ್ದು ಅನ್ಯಾಯ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. ಪಾಕಿಸ್ತಾನ ಸರ್ಕಾರವೇ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಬಾಂಗ್ಲಾದೇಶಕ

24 Jan 2026 10:15 pm
ಇದು ಕೇರಳ ಸ್ಪೆಷಲ್! ಸ್ವಪಕ್ಷಕ್ಕೇ ₹20 ಲಕ್ಷ ದಂಡ ವಿಧಿಸಿದ ಬಿಜೆಪಿ ಆಡಳಿತದ ಪಾಲಿಕೆ; ಕಾರಣ ಏನು?

ತಿರುವನಂತಪುರಂನಲ್ಲಿ ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ವಿರುದ್ಧ ಬಿಜೆಪಿ ಆಡಳಿತದ ತಿರುವನಂತಪುರಂ ಮಹಾನಗರ ಪಾಲಿಕೆ ಕಠಿಣ ಕ್ರಮ ಕೈಗೊಂಡಿದೆ. ಹೈಕೋರ್ಟ್

24 Jan 2026 9:40 pm
ಕಾಂಗ್ರೆಸ್‌ ನಂಬಿದ ಅಲ್ಪಸಂಖ್ಯಾತರಿಗೆ ಇಂದು ಬೀದಿಯೇ ಗತಿ: ಕೋಗಿಲು ಒತ್ತುವರಿ ತೆರವು ಉಲ್ಲೇಖಿಸಿ ಕುಮಾರಸ್ವಾಮಿ ಕಿಡಿ

ಹಾಸನದಲ್ಲಿ ನಡೆದ ಜೆಡಿಎಸ್‌ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಕ್ಷಣೆ ನೀಡುತ್ತದೆ ಎಂದು ನಂಬಿ ಮತ ಹ

24 Jan 2026 8:18 pm
ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ವೈದ್ಯನ ಪ್ರಯತ್ನ - ಪೊಲೀಸರ ಕಿರುಕುಳ ಕಾರಣವಾ?

ವಿಧಾನಸೌಧದ ಮುಂದೆ ವೈದ್ಯರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪುನೀತ್ ಕೆರೆಹಳ್ಳಿ ಅವರ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಡಾ. ನಾಗೇಂದ್ರಪ್ಪ ಷಿರೂರ್ ಅವರು ಪೊಲೀಸರ ಕಿರುಕುಳದಿಂದ ಬೇಸತ್ತ

24 Jan 2026 8:12 pm
ವರ್ತೂರು ಜಾತ್ರೆ - ಬೆಂಗಳೂರಿನ ವೈಟ್ ಫೀಲ್ಡ್ ವ್ಯಾಪ್ತಿಯಲ್ಲಿ ಹಲವು ಮಾರ್ಗಗಳ ಬದಲಾವಣೆ - ಬದಲಿ ಮಾರ್ಗಗಳು ಯಾವುವು?

ವರ್ತೂರಿನಲ್ಲಿ ಶ್ರೀ ಚನ್ನರಾಯಸ್ವಾಮಿ ಜಾತ್ರೆ, ಉತ್ಸವಗಳು, ದೀಪೋತ್ಸವ, ಕರಗ ಮತ್ತು ಪಲ್ಲಕ್ಕಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ, ಜ. 25ರಿಂದ 27ರವರೆಗೆ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗಗಳಲ್ಲಿ

24 Jan 2026 7:38 pm
ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಸಾಧ್ಯತೆ- ಬಿಜೆಪಿ ಶಾಸಕ ಸುಳಿವು?

ರಾಜ್ಯಪಾಲರ ಭಾಷಣ ವಿಚಾರವಾಗಿ ಬಿಜೆಪಿ ಶಾಸಕ ಸುರೇಶ್ ಗೌಡ ಕಾಂಗ್ರೆಸ್ ನಾಯಕರ ವರ್ತನೆಗೆ ಕಿಡಿಕಾರಿದ್ದಾರೆ. ಇದು ಮುಂದುವರಿದರೆ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ

24 Jan 2026 7:14 pm
2026ರ ಐಪಿಎಲ್‌ ತಯಾರಿ ಶುರು ಮಾಡಿದ ಮಹೇಂದ್ರ ಸಿಂಗ್ ಧೋನಿ: ಅಭ್ಯಾಸದ ವಿಡಿಯೋ ವೈರಲ್‌! ಈ ಬಾರಿಯೂ ಕಣಕ್ಕೆ?

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಅಭಿಮಾನಿಗಳಿಗೆ ಮಹೇಂದ್ರ ಸಿಂಗ್ ಧೋನಿ ಸಿಹಿ ಸುದ್ದಿ ನೀಡಿದ್ದಾರೆ. ಐಪಿಎಲ್ ಆರಂಭಕ್ಕೆ ಇನ್ನು ಎರಡು ತಿಂಗಳು ಬಾಕಿ ಇರುವ ಮುನ್ನ ಧೋನಿ ನೆಟ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ಮೂಲಕ ಧೋನಿ, ಮ

24 Jan 2026 7:07 pm
ಮದುವೆಯಾಗಿ ವರ್ಷ ತುಂಬುವುದರೊಳಗೆ ಸಿಹಿ ಸುದ್ದಿ ಹಂಚಿಕೊಂಡ ಡಾಲಿ ಧನಂಜಯ್‌!

ಕನ್ನಡ ನಟ ಧನಂಜಯ್‌ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಡಾಲಿ ಧನಂಜಯ್ ತಂದೆ ಆಗುತ್ತಿದ್ದಾರೆ. ಇದು ಖಂಡಿತ ಗಾಸಿಪ್ ಅಲ್ಲ! ಸ್ವತಃ ಧನಂಜಯ್‌ ರಿವೀಲ್ ಮಾಡಿದ್ದಾರೆ ನೋಡಿ…

24 Jan 2026 6:53 pm
ಸ್ತಬ್ಧವಾಗಿದೆ ಕಾಡಿನ ಹಾದಿ: ಬಂಡೀಪುರ-ನಾಗರಹೊಳೆಯಲ್ಲಿ ಸಫಾರಿ ಸ್ಥಗಿತ, ಪ್ರವಾಸೋದ್ಯಮ ನಂಬಿದ್ದವರ ಬದುಕು ಅಯೋಮಯ!

ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಂಡಿದೆ. ಸ್ಥಳೀಯ ರೈತರ ಮೇಲೆ ಹುಲಿ ಹಾಗೂ ಕಾಡು ಪ್ರಾಣಿಗಳ ದಾಳಿಯ ಹಿನ್ನೆಲೆಯಲ್ಲಿ ಸಫಾರಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಪ್ರವಾಸೋ

24 Jan 2026 6:44 pm
ಅತ್ಯಾಚಾರವನ್ನು ಸಣ್ಣ ಘಟನೆ ಎಂದ ರಾಜಶೇಖರ ಹಿಟ್ನಾಳ್ ವಿರುದ್ಧ ಆಕ್ರೋಶ: ಉಚ್ಚಾಟನೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಇವತ್ತು ಕರ್ನಾಟಕವೇ ದೇಶದ ಮುಂದೆ ತಲೆತಗ್ಗಿಸುವ ಕೆಲಸವನ್ನು ರಾಜಶೇಖರ ಹಿಟ್ನಾಳ್ ಅವರು ಮಾಡಿದ್ದಾರೆ. ಮೊದಲು ಅವರು ಕ್ಷಮೆ ಕೇಳಬೇಕು. ಕರ್ನಾಟಕದ ಗೌರವ ಹರಾಜಾಗಿದೆ; ಕಾಂಗ್ರೆಸ್ ಪಕ್ಷ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರ

24 Jan 2026 6:43 pm
ವಸತಿ ಇಲಾಖೆಯಿಂದ ಹುಬ್ಬಳ್ಳಿಯಲ್ಲಿ ಐತಿಹಾಸಿಕ 46 ಸಾವಿರ ಮನೆಗಳ ಹಸ್ತಾಂತರ: ಫಲಾನುಭವಿಗಳ ಮನದಾಳ ಏನಿದೆ

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಐತಿಹಾಸಿಕ ಕಾರ್ಯಕ್ರಮಕ್ಕೆ ಎರಡು ಲಕ್ಷಕ್ಕೂ ಅಧಿಕ ಜನಸ್ತೋಮ ಭಾಗವಹಿಸಿತ್ತು.ಸಮಾರಂಭಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ರುಚಿ, ಶುಚಿಯಾದ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ

24 Jan 2026 6:43 pm
ಟೆನಿಸ್ ರಂಗದಲ್ಲಿ ಯಾರೂ ಮಾಡಿರದ ದಾಖಲೆ ಮಾಡಿದ ನೊವಾಕ್ ಜೊಕೊವಿಕ್

ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ 400ನೇ ಗ್ರ್ಯಾಂಡ್ ಸ್ಲಾಂ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಟೆನಿಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರರಾಗಿದ್ದಾರೆ. ಜೊಕೊವಿಕ

24 Jan 2026 6:11 pm
ಕೊಹ್ಲಿ-ರೋಹಿತ್ ಕಾರಣಕ್ಕೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆ, ಏನಿದು ಚೇಂಜ್‌?

ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿ, ಕೇವಲ ಏಕದಿನ ಕ್ರಿಕೆಟ್‌ಗೆ ಸೀಮಿತವಾಗಿರುವುದರಿಂದ ಬಿಸಿಸಿಐ ತನ್ನ ವಾರ್ಷಿಕ ಗು

24 Jan 2026 5:49 pm
2026ರ ಟಿ20 ವಿಶ್ವಕಪ್: ಬಾಂಗ್ಲಾದೇಶ ಹೊರಕ್ಕೆ, ಸ್ಕಾಟ್ಲೆಂಡ್‌ಗೆ ಸ್ಥಾನ! ಐಸಿಸಿ ಅಧ್ಯಕ್ಷ ಜೈ ಶಾ ನಿರ್ಧಾರಕ್ಕೆ ಮಂಡಿಯೂರಿದ ಬಾಂಗ್ಲಾ ಕ್ರಿಕೆಟ್‌ ಮಂಡಳಿ!

ಭದ್ರತಾ ಕಾರಣಗಳನ್ನು ಮುಂದಿಟ್ಟು ಭಾರತದಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿದ್ದರಿಂದ, 2026ರ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಈ ಅವಕಾಶವನ್ನು ಸ್ಕಾಟ್ಲೆಂಡ್ ಪಡೆದುಕೊಂಡಿದೆ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟ

24 Jan 2026 5:36 pm
ನುಡಿದಂತೆ ನಡೆದವರು ನಾವು, ಸುಳ್ಳಿನ ಸರಮಾಲೆ ಹೆಣೆಯುವವರು ಬಿಜೆಪಿ: ವಿಪಕ್ಷಗಳ ವಿರುದ್ಧ ಸಿದ್ದರಾಮಯ್ಯ ಕಿಡಿ

ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ವತಿಯಿಂದ ಇಂದು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿರುವ 42,345 ಮನೆಗಳು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ 46,000 ಮ

24 Jan 2026 5:31 pm
ವೈವಾಹಿಕ ಬದುಕಿಗೆ ನಾಂದಿ ಹಾಡಿದ ಮ್ಯಾಕ್ಸ್ ಮಂಜು

ವೈವಾಹಿಕ ಬದುಕಿಗೆ ನಾಂದಿ ಹಾಡಿದ ಮ್ಯಾಕ್ಸ್ ಮಂಜು

24 Jan 2026 5:09 pm
ಬೆಂಗಳೂರಿನ ಗದ್ದಲ ತೊರೆದು ಈಶಾನ್ಯ ರಾಜ್ಯದ ಪ್ರಕೃತಿ ಮಡಿಲಿನ ಹಳ್ಳಿಗೆ ಹೋದ ಉದ್ಯಮಿ! ಈಗ ಅಲ್ಲಿಂದಲೇ ಕೆಲಸ!

ಬೆಂಗಳೂರಿನ ಉದ್ಯಮಿ ಸೌಮ್ಯ ಸಕ್ಸೇನಾ ಅವರು 24 ಗಂಟೆಗಳ ಪ್ರಯಾಣದ ನಂತರ ಈಶಾನ್ಯ ಭಾರತದ ಒಂದು ಪುಟ್ಟ ಹಳ್ಳಿಗೆ ತಲುಪಿದ್ದಾರೆ. ಅಲ್ಲಿನ ಜನರು ಊಟ ಹಂಚಿಕೊಂಡು ತಿನ್ನುತ್ತಾರೆ, ಪ್ರತಿಯೊಂದು ಮನೆಯಲ್ಲೂ ಸ್ವಂತ ಕೆರೆ ಇದೆ, ಮತ್ತು ಹೊ

24 Jan 2026 4:48 pm
ರದ್ದಾಗುತ್ತಾ ಭಾರತದ ಮೇಲಿನ 25% ಸುಂಕ? ಮಹತ್ವದ ಸುಳಿವು ನೀಡಿದ ಅಮೆರಿಕದ ಟ್ರೆಷರಿ ಕಾರ್ಯದರ್ಶಿ

ಅಮೆರಿಕದ ಟ್ರೆಷರಿ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ದಾವೋಸ್‌ನಲ್ಲಿ ಮಹತ್ವದ ಹೇಳಿಕೆ ನೀಡಿದ್ದು, ಭಾರತದ ಮೇಲಿನ ಶೇ. 25ರಷ್ಟು ಸುಂಕವನ್ನು ತೆಗೆದುಹಾಕುವ ಬಗ್ಗೆ ಸುಳಿವು ನೀಡಿದ್ದಾರೆ. ಅಮೆರಿಕದ ಸುಂಕದ ಭಯದಿಂದ ಭಾರತವು ರಷ

24 Jan 2026 4:39 pm
2026ರ ಟಿ20 ವಿಶ್ವಕಪ್: ಪಂದ್ಯದ ಗತಿಯನ್ನೇ ಬದಲಿಸಬಲ್ಲ 'ಅದೃಶ್ಯ' 12ನೇ ಆಟಗಾರ; ಪಂದ್ಯದ ಮೇಲೆ ಇಬ್ಬನಿಯ ಪರಿಣಾಮ ಏನು?

ಟಿ-20 ವಿಶ್ವಕಪ್‌ನಲ್ಲಿ ಇಬ್ಬನಿ ಒಂದು ನಿರ್ಣಾಯಕ ಅಂಶವಾಗಲಿದೆ. ಸಂಜೆಯ ಪಂದ್ಯಗಳಲ್ಲಿ, ಇಬ್ಬನಿಯ ಕಾರಣದಿಂದಾಗಿ ಚೆಂಡು ಜಾರುವ ಸಾಧ್ಯತೆ ಹೆಚ್ಚಿದ್ದು, ಇದು ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿಯಾಗಲಿದೆ. ಹೀಗಾಗಿ, ಟಾಸ್ ಗೆಲ್ಲುವ ತ

24 Jan 2026 4:26 pm
ಪತ್ನಿ ಹೆಸರಲ್ಲಿ ‘ಮೆಲಾನಿಯಾ’ ಚಿತ್ರ ನಿರ್ಮಿಸಿದ ಡೊನಾಲ್ಡ್ ಟ್ರಂಪ್! ಜ. 30ರಂದು ವಿಶ್ವದಾದ್ಯಂತ ಬಿಡುಗಡೆ!

ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಕುರಿತಾದ ಹೊಸ ಸಾಕ್ಷ್ಯಚಿತ್ರವೊಂದು ಬಿಡುಗಡೆಯಾಗಲಿದೆ. 2021ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಟ್ರಂಪ್ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅವರನ್ನು ಮತ್ತೆ ಚುನಾವಣೆಗೆ ಸಿ

24 Jan 2026 4:17 pm
ರೇವಣ್ಣ ಕುಟುಂಬವನ್ನು ಮುಗಿಸಲು ಹೊರಟವರು ರಾಜ್ಯದಲ್ಲಿ ಏನೇನು ಮಾಡ್ತಿದ್ದಾರೆ ನಾನು ಹೇಳಲಾ? ಎಚ್‌ಡಿಡಿ ಕಿಡಿ

ಹಾಸನದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ರೇವಣ್ಣ ಕುಟುಂಬವನ್ನು ಮುಗಿಸಲು ಹೊರಟಿರುವ ಆಡಳಿತಗಾರರ ವಿರುದ್ಧ ಎಚ್‌ಡಿಡಿ ಕಿಡಿ ಕಾರಿದ್ದಾರೆ. ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಮುಂದಿನ ದಿನಗಳಲ್ಲಿ ಬಿಜೆಪ

24 Jan 2026 4:13 pm
ಡಿಕೆಶಿ ಕನಸಿನ ’ಸಿಎಂ’ ಪಟ್ಟದ ಬಗ್ಗೆ ಕೋಡಿಶ್ರೀ ಭವಿಷ್ಯ: ಅಡ್ಡಗೋಡೆ ಮೇಲಿನ ದೀಪದ ಹಿಂದೆ ಅಡಗಿದೆಯೇ ಗಾದಿ ಸೀಕ್ರೆಟ್?

DK Shivakumar will become CM or not ? ಅರಸೀಕೆರೆ ಕೋಡಿಮಠ ಸಂಸ್ಥಾನದ ಕೋಡಿಮಠದ ಶ್ರೀಗಳು, ಮಕರ ಸಂಕ್ರಾಂತಿಯ ನಂತರ ಭವಿಷ್ಯ ನುಡಿಯುವುದಾಗಿ ಹೇಳಿದ್ದರು. ಆದರೆ, ಸಂಕ್ರಾಂತಿಯ ಆಸುಪಾಸಿನಲ್ಲಿ ಅವರು ಹೇಳಿದ ಭವಿಷ್ಯ ಎಲ್ಲೂ ವರದಿಯಾಗಿಲ್ಲ. ಡಿಕೆ ಶಿವಕು

24 Jan 2026 4:11 pm
ಕ್ಷಯರೋಗ ಪತ್ತೆ ಯಶಸ್ವಿಯಲ್ಲಿ ಕೊಪ್ಪಳಕ್ಕೆ ರಾಜ್ಯದಲ್ಲೇ ಪ್ರಥಮ ಸ್ಥಾನ: ಶೇ.92% ರೋಗಿಗಳಿಗೆ ಯಶಸ್ವಿ ಚಿಕಿತ್ಸೆ

ಕ್ಷಯರೋಗಿಗಳ ಪತ್ತೆಯಲ್ಲಿ ಕೊಪ್ಪಳ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ಅನ್ವಯ 'ಕ್ಷಯ ಮುಕ್ತ ಕರ್ನಾಟಕ' ಗುರಿ ಸಾಧನೆಗೆ ಶ್ರಮಿಸಲಾಗುತ್ತಿದೆ. ಶಾಲೆ, ಕಾಲೇಜು, ಕಾರ್ಖಾನೆಗಳಲ್ಲ

24 Jan 2026 4:11 pm
₹13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ದಾವೋಸ್‌ನಲ್ಲಿ ಅಧಿಕೃತ ಮುದ್ರೆ: ಎಂಬಿ ಪಾಟೀಲ

ರಾಜ್ಯ ಸರ್ಕಾರದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಮೆರಿಕದ ವೈಮಾಂತರಿಕ್ಷ ಕಂಪನಿ ವೊಯೆಜರ್‌ ಟೆಕ್ನಾಲಜೀಸ್‌, ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ವಾಸ್ಟ್‌ ಸ್ಪೇಸ್‌ ಕಂಪನಿ ಆಸಕ್ತಿ ವ್ಯಕ್ತಪಡಿಸಿವೆ. ಯುಎಇ

24 Jan 2026 3:50 pm
ಚೀನಾ ಯುವತಿ ಕೈ ಹಿಡಿದ ಕಾಫಿನಾಡಿನ ಯುವಕ: ಸಂಪ್ರದಾಯಿಕ ಉಡುಗೆಯಲ್ಲಿ ಹಸೆಮಣೆ ಏರಿದ ಜೋಡಿ

ಚಿಕ್ಕಮಗಳೂರಿನಲ್ಲಿ ಅಪರೂಪದ ವಿವಾಹ ಜರುಗಿದೆ. ಚೀನಾದ ಯುವತಿ ಜೇಡ್‌ ಮತ್ತು ಕಾಫಿ ನಾಡಿನ ಯುವಕ ರೂಪಕ್‌ ಭಾರತೀಯ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಇವರ ಪ

24 Jan 2026 3:25 pm
ವಿಮಾನ ಜೋಡಣೆಗೂ ಇಳಿದ ಅದಾನಿ, ವಿಶ್ವದ 3ನೇ ಅತಿದೊಡ್ಡ ವಿಮಾನ ತಯಾರಕ ಕಂಪನಿ ಎಂಬ್ರಾಯರ್‌ ಜೊತೆ ಒಪ್ಪಂದ

ಅದಾನಿ ಏರೋಸ್ಪೇಸ್ ಮತ್ತು ಬ್ರೆಜಿಲ್‌ನ ಎಂಬ್ರಾಯರ್ ಕಂಪನಿಗಳು ಮಹತ್ವದ ಒಪ್ಪಂದಕ್ಕೆ ಮುಂದಿನ ವಾರ ಸಹಿ ಹಾಕಲಿವೆ. ಈ ಒಪ್ಪಂದದ ಪ್ರಕಾರ, ಭಾರತದಲ್ಲಿ ವಾಣಿಜ್ಯ ವಿಮಾನಗಳ ಜೋಡಣಾ ಘಟಕವನ್ನು ಸ್ಥಾಪಿಸಲಾಗುತ್ತದೆ. ವಿಮಾನಗಳನ್ನು

24 Jan 2026 3:12 pm
USನಲ್ಲಿ ಕೌಟುಂಬಿಕ ಕಲಹದಿಂದ ಪತ್ನಿ ಸೇರಿ 4 ಜನರನ್ನು ಗುಂಡಿಟ್ಟು ಕೊಂದ ಭಾರತೀಯ ವ್ಯಕ್ತಿ: ಬಚಾವ್‌ ಆದ ಮಕ್ಕಳಿಂದ ಖಾಕಿ ಬಲೆಗೆ ಬಿದ್ದ ಆರೋಪಿ

ಜಾರ್ಜಿಯಾದಲ್ಲಿ ಕೌಟುಂಬಿಕ ಕಲಹ ಮಾರಣಾಂತಿಕವಾಗಿ ಪರಿಣಮಿಸಿದ್ದು, ಭಾರತೀಯ ಮೂಲದ ವಿಜಯ್ ಕುಮಾರ್ ತನ್ನ ಪತ್ನಿ ಸೇರಿ ನಾಲ್ವರನ್ನು ಗುಂಡಿಟ್ಟು ಕೊಂದಿದ್ದಾನೆ. ಘಟನೆಯ ವೇಳೆ ಮಕ್ಕಳು ಸುರಕ್ಷಿತವಾಗಿದ್ದು, ಸಮಯೋಚಿತವಾಗಿ ಪೊಲೀ

24 Jan 2026 2:50 pm
ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ; 2 ದಿನ ತುಂತುರು ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರಿನಲ್ಲಿ ಇಂದು ಮತ್ತೆ ನಾಳೆ(ಶನಿವಾರ, ಭಾನುವಾರ) ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಮುಂದಿನ ವಾರದಿಂದ ಬಿಸಿಲು ಮತ್ತು ಒಣ ಹವಾಮಾನ ಇರಲಿದೆ ಎನ್ನಲಾಗುತ್ತಿದೆ. ಕುದಿಸಿ ಆರಿಸಿದ ನೀರು, ಬಿಸಿ ಆಹಾರವನ್ನೇ ಸೇವಿಸಲು, ರ

24 Jan 2026 2:41 pm
ತಮಿಳುನಾಡಿನಲ್ಲೂ ಭಾಷಣ ಓದಲು ರಾಜ್ಯಪಾಲರ ನಿರಾಕರಣೆ; ರಾಜ್ಯಪಾಲರ ಭಾಷಣದ ಸಂಪ್ರದಾಯಕ್ಕೆ ತಿಲಾಂಜಲಿ ನೀಡಲು ಮುಂದಾದ ಸಿಎಂ ಸ್ಟಾಲಿನ್!

ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮತ್ತೆ ಸಂಘರ್ಷ ತಲೆದೋರಿದೆ. ರಾಜ್ಯಪಾಲರು ಸರ್ಕಾರದ ಭಾಷಣ ಓದಲು ನಿರಾಕರಿಸಿ ಹೊರನಡೆದಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಈ ಕ್ರಮವನ್ನು ಖಂಡಿಸಿದ್ದಾರೆ. ರಾಜ್ಯಪಾಲರ ಭಾಷಣ ಸಂ

24 Jan 2026 2:30 pm
ಆರ್‌ಎಸ್‌ಎಸ್‌ ಬಿಜೆಪಿಯನ್ನು ನಿಯಂತ್ರಿಸುತ್ತಿದೆ, ಇದು ವಂಶಪಾರಂಪರ್ಯಕ್ಕಿಂತ ದೊಡ್ಡದು: ಡಿಎಂಕೆ ನಾಯಕ ಅಣ್ಣಾದೊರೈ

ತಮಿಳುನಾಡಿನಲ್ಲಿ ರಾಜಕೀಯ ಕಾವು ಏರಿದೆ. ಪ್ರಧಾನಿ ಮೋದಿ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರೆ, ಡಿಎಂಕೆ ನಾಯಕ ಅಣ್ಣಾದೊರೈ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಆರ್‌ಎಸ್‌ಎಸ್‌ನಿ

24 Jan 2026 2:29 pm
ಕರ್ತವ್ಯ ಪಥದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ನೀಡದೆ ಅಪಮಾನ ಆರೋಪ: ಕೇಂದ್ರದ ವಿರುದ್ಧ ಪ್ರದೀಪ್ ಈಶ್ವರ್ ಕೆಂಡ

ಸಂಸದ ತೇಜಸ್ವಿ ಸೂರ್ಯ ಅವರು ಯಾವಾಗಲೂ ರನ್ನಿಂಗ್ ರೇಸ್‌ನಲ್ಲಿ ಇರುತ್ತಾರೆ. ಆದರೆ ಈ ಬಾರಿಯ ಗಣರಾಜ್ಯೋತ್ಸವದಂದು ನಮ್ಮ ಟ್ಯಾಬ್ಲೋ ಕರ್ತವ್ಯ ಪಥದಲ್ಲಿ ಹೋಗುತ್ತದೋ ಇಲ್ಲವೋ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಿ ಎಂದು ಕಾಂಗ

24 Jan 2026 2:19 pm
ದಾಳಿಂಬೆ ಒಂದು ಸೂಪರ್‌ಫುಡ್

ದಾಳಿಂಬೆ ಒಂದು ಸೂಪರ್‌ಫುಡ್

24 Jan 2026 2:09 pm
18ನೇ ರೋಜ್‌ಗಾರ್ ಮೇಳ: 61,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ; ಈವರೆಗೆ 11 ಲಕ್ಷ ಯುವಕರಿಗೆ ಉದ್ಯೋಗ ಭಾಗ್ಯ!

ಕೇಂದ್ರ ಸರ್ಕಾರವು 18ನೇ ರೋಜ್‌ಗಾರ್ ಮೇಳದಲ್ಲಿ 61,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಕೇಂದ್ರದ ವ

24 Jan 2026 1:33 pm
ದಕ್ಷಿಣ ಗೆಲ್ಲಲು ಮೊಳಗಿದ ಪ್ರಧಾನಿ ಮೋದಿ ಕಹಳೆ

ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮತ್ತು ತಮಿಳುನಾಡು ಚುನಾವಣೆಗಳಿಗೆ ಪ್ರಚಾರ ಆರಂಭಿಸಿದ್ದಾರೆ. ಉಭಯ ರಾಜ್ಯಗಳ ಆಡಳಿತಾರೂಢ ಪಕ್ಷಗಳ ಭ್ರಷ್ಟಾಚಾರ, ಹಿಂದೂ ವಿರೋಧಿ ಧೋರಣೆ ಮತ್ತು ಅಪರಾಧಗಳ ಬಗ್ಗೆ ಅವರು ಟೀಕಿಸಿದ್ದಾರೆ. ಕೇರ

24 Jan 2026 1:30 pm
ಪೆಂಗ್ವಿನ್‌ ಜೊತೆ ಗ್ರೀನ್‌ಲ್ಯಾಂಡ್‌ಗೆ ಹೊರಟ ಟ್ರಂಪ್‌! ವೈಟ್‌ ಹೌಸ್‌ನ AI ಪೋಸ್ಟ್‌ ನೋಡಿ ಆರ್ಕ್ಟಿಕ್‌ ದ್ವೀಪದಲ್ಲೂ ಪೆಂಗ್ವಿನ್‌ ಇದ್ಯಾ? ಎಂದು ನೆಟ್ಟಿಗರು ವ್ಯಂಗ್ಯ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗ್ರೀನ್‌ ಲ್ಯಾಂಡ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದು, ಇದಕ್ಕೆ ಎನೂ ಬೇಕಾದರೂ ಮಾಡತ್ತೇನೆ ಎಂದು ಹಠಕ್ಕೆ ಬಿದ್ದಿದ್ದಾರೆ ಎಂದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ಅ

24 Jan 2026 1:06 pm
ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮಕ್ಕೂ ಮುನ್ನ ಅವಘಡ; ಸಿಎಂ, ಜಮೀರ್‌ ಕಟೌಟ್ ಬಿದ್ದು ನಾಲ್ವರಿಗೆ ಗಾಯ

ಹುಬ್ಬಳ್ಳಿಯ ಮಂಟೋರ ರಸ್ತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮನೆ ವಿತರಣೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಸಿದ್ಧತೆ ನಡೆದಿತ್ತು. ಈ ವೇಳೆ ಬೃಹತ್ ಕಟೌಟ್‌ಗಳು ಮುರಿದು ಬಿದ್ದಿವೆ. ಈ ಘಟನೆಯಲ್ಲಿ ಮನೆ ಕ

24 Jan 2026 12:48 pm
ಅಮೆರಿಕದ ದಾಳಿಯ ಭೀತಿ: ಗ್ರೀನ್‌ಲ್ಯಾಂಡ್‌ನಲ್ಲಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಡೆನ್ಮಾರ್ಕ್ ಸೇನೆ! ನಾವು ಯುದ್ಧಕ್ಕೆ ರೆಡಿ ಎಂಬ ಸಂದೇಶ ರವಾನೆ?

ಅಮೆರಿಕದ ಸಂಭಾವ್ಯ ದಾಳಿಯ ಎಚ್ಚರಿಕೆಯಿಂದ ಡೆನ್ಮಾರ್ಕ್, ತನ್ನ ಗ್ರೀನ್‌ಲ್ಯಾಂಡ್ ಪ್ರದೇಶದಲ್ಲಿ ಸೇನೆಯನ್ನು ಉನ್ನತ ಸನ್ನದ್ಧತೆಯಲ್ಲಿರಿಸಿದೆ. ಶತ್ರುಗಳ ಮೇಲೆ ಗುಂಡು ಹಾರಿಸಲು ಸಿದ್ಧವಿದ್ದ ಸೇನೆಗೆ, 'ಆರ್ಕ್ಟಿಕ್ ಎಂಡ್ಯೂರ

24 Jan 2026 12:37 pm
ಬಳ್ಳಾರಿ ಮಾಡಲ್ ನಿವಾಸಕ್ಕೆ ಬೆಂಕಿ ಪ್ರಕರಣ ; ಎಸ್ಪಿ ಪ್ರತಿಕ್ರಿಯಿಸಿದ್ಹೀಗೆ

ಬಳ್ಳಾರಿಯ ಜಿ-ಸ್ಕ್ವಾಯರ್ ಲೇಔಟ್‌ನಲ್ಲಿರುವ ಮಾಡೆಲ್ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, 8

24 Jan 2026 12:17 pm
ಬಳ್ಳಾರಿಯಲ್ಲಿ ನಿಲ್ಲದ ಸಂಘರ್ಷ: ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಇದೀಗ ಬಿಜೆಪಿಗೆ ಸಿಕ್ಕ ಹೊಸ ಅಸ್ತ್ರ

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಆರಂಭಗೊಂಡ ರಾಜಕೀಯ ಸಂಘರ್ಷ ಸದ್ಯ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ಬಳ್ಳಾರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆ ಇದೀಗ ಬಿಜೆಪ

24 Jan 2026 12:15 pm
ದಾವೋಸ್ ವೇದಿಕೆಯಲ್ಲಿ ಟ್ರಂಪ್‌ಗೆ ಎಲಾನ್‌ ಮಸ್ಕ್ 'ಟಾಂಗ್': ಶಾಂತಿಯೋ (Peace) ಅಥವಾ ಗ್ರೀನ್‌ಲ್ಯಾಂಡ್‌ ತುಂಡೋ (Piece)? ಹೊಸ ಶಾಂತಿ ಮಂಡಳಿಗೆ ವ್ಯಂಗ್ಯ!

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಶಾಂತಿ ಮಂಡಳಿ' (Board of Peace) ಎಂಬ ಉಪಕ್ರಮವನ್ನು ತಮಾಷೆಯಾಗಿ ಟೀಕಿಸಿದರು. ವೆನೆಜುವೆಲಾ ಮತ್ತು ಗ್ರೀನ್‌

24 Jan 2026 11:51 am
ಚಿನ್ನದ ಅಂಗಡಿ ಉದ್ಘಾಟನೆಯಲ್ಲಿ ‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿಗಳ ಕಲರವ

ಚಿನ್ನದ ಅಂಗಡಿ ಉದ್ಘಾಟನೆಯಲ್ಲಿ ‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿಗಳ ಕಲರವ

24 Jan 2026 11:49 am
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರ ಸ್ಥಾನ ಸದ್ಯ ಖಾಲಿ; ನಿರ್ಣಾಯಕ ಹುದ್ದೆ ಅಲಂಕರಿಸುವ ಸವಾಲು

ನಾಲ್ಕು ದಶಕಗಳ ನಂತರ ಕೆಎಲ್‌ಇ ಸೊಸೈಟಿಯ ಕಾರ್ಯಾಧ್ಯಕ್ಷ ಸ್ಥಾನದಿಂದ ಡಾ. ಪ್ರಭಾಕರ ಕೋರೆ ಹಿಂದೆ ಸರಿದಿದ್ದಾರೆ. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷರಾಗಿ, ಬಸವರಾಜ ತಟವಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕಾರ್ಯಾಧ್ಯಕ್ಷರ ಆ

24 Jan 2026 11:43 am
ಮಂಗಳೂರಿನಲ್ಲಿ ಫಲಪುಷ್ಪ ಪ್ರದರ್ಶನ ಆರಂಭ: ಜ.26ರವರೆಗೆ ನಡೆಯುವ ಪ್ರದರ್ಶನದಲ್ಲಿ ವಂದೇ ಭಾರತ್ ರೈಲು ಮಾದರಿ ವಿಶೇಷ ಆಕರ್ಷಣೆ

ಮಂಗಳೂರಿನಲ್ಲಿ ಫಲಪುಷ್ಪ ಪ್ರದರ್ಶನ-2026 ಶುಕ್ರವಾರ ಉದ್ಘಾಟನೆಗೊಂಡಿದೆ. ಹೂವಿನಿಂದ ನಿರ್ಮಿಸಿದ ವಂದೇ ಭಾರತ್‌ ರೈಲು ಮಾದರಿ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ತರಕಾರಿ ಕೆತ್ತನೆಗಳು, ಹಣ್ಣುಗಳಲ್ಲಿ ಕೆತ್ತಿದ ವ್ಯಕ್ತಿರೂಪ

24 Jan 2026 11:42 am
ರಾಜ್ಯಪಾಲರು Vs ಸರ್ಕಾರ : ಜ. 26ರ ಭಾಷಣಕ್ಕೂ ಸಿದ್ದರಾಮಯ್ಯ ಸರ್ಕಾರದ ಸ್ಕ್ರ‍ಿಪ್ಟ್ - ಮತ್ತೆ ಸಾಂವಿಧಾನಿಕ ಸಂಘರ್ಷ?

Governor Speech in Republic Day : ವಿಧಾನಮಂಡಲದ ಅಧಿವೇಶನದ ವೇಳೆ ನಡೆದ ವಿದ್ಯಮಾನ ಮತ್ತೊಮ್ಮೆ ಪುನರಾವರ್ತನೆ ಆಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಜನವರಿ 26 ಗಣರಾಜ್ಯೋತ್ಸವದ ದಿನದಂದೂ, ರಾಜ್ಯಪಾಲರು, ಸಾಮಾನ್ಯವಾಗಿ ಸರ್ಕಾರ ಸಿದ್ದ

24 Jan 2026 10:54 am
ಮೆಜೆಸ್ಟಿಕ್‌ನಿಂದ ಏರ್‌ಪೋರ್ಟ್‌ ಉಪನಗರ ರೈಲು ಯೋಜನೆಗೆ ರೈಲ್ವೆ ಇಲಾಖೆ ಅಸ್ತು: 4,100 ಕೋಟಿ ವೆಚ್ಚದ ಯೋಜನೆ 2030ರ ವೇಳೆಗೆ ಪೂರ್ಣ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಹಸಿರು ನಿಶಾನೆ ದೊರೆತಿದೆ! 4,100 ಕೋಟಿ ರೂ. ಬಜೆಟ್‌ನಲ್ಲಿ, 2030ರ ಮಾರ್ಚ್ ವೇಳೆಗೆ ಕಾರ್ಯಗತಗೊಳ್ಳುವ ಗುರ

24 Jan 2026 10:48 am
ಬೆಳ್ಳಂದೂರು ಕೆರೆಯ ಬಫರ್ ಝೋನ್‌ ಒತ್ತುವರಿ ಯತ್ನ; ನಿತ್ಯವೂ ಲೋಡ್‌ಗಟ್ಟಲೇ ತ್ಯಾಜ್ಯ ಡಂಪಿಂಗ್‌ ವಿರುದ್ಧ ನಿವಾಸಿಗಳು ಕಿಡಿ

ಬೆಳ್ಳಂದೂರು ಕೆರೆಯ ಬಫರ್‌ ಝೋನ್‌ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡದ ತ್ಯಾಜ್ಯವನ್ನು ಕೆರೆಯ ಮಧ್ಯೆ ಸುರಿಯುತ್ತಿರುವುದನ್ನು ಕಂಡು ಸುತ್ತಮುತ್ತಲಿನ ನಿವಾಸಿಗಳು ಕಂಗಾಲಾಗಿದ್ದಾರೆ. ಒತ್ತುವರಿ ಬಗ್ಗೆ ದೂರು ನೀಡ

24 Jan 2026 10:48 am
ಸರ್ಕಾರಕ್ಕೆ ತಲೆ ನೋವಾದ ಅಬಕಾರಿ ಹಗರಣ: ಆರ್ ಬಿ ತಿಮ್ಮಾಪುರ ತಲೆದಂಡಕ್ಕೆ ವಿಪಕ್ಷಗಳ ಪಟ್ಟು, 3 ನೇ ವಿಕೆಟ್ ಪತನ ಆಗುತ್ತಾ?

ಮನರೇಗಾ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರಕ್ಕೆ ಠಕ್ಕರ್ ನೀಡಲು ಪ್ಲ್ಯಾನ್ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧದ ಹಗರಣ ಆರೋಪದಿಂದ ಕಂಗಾಲಾಗಿದೆ.

24 Jan 2026 10:48 am
H-1B ವೀಸಾ: ಹಿಂದೂ ದೇವರುಗಳನ್ನು 'ರಾಕ್ಷಸ ವಿಗ್ರಹ' ಎಂದ ಅಮೆರಿಕಾ ಪತ್ರಕರ್ತ; ಜನಾಂಗೀಯ ನಿಂದನೆ ವಿರುದ್ಧ NRIಗಳು ಕಿಡಿ

ಅಮೆರಿಕಾದಲ್ಲಿ H-1B ವೀಸಾಗಳ ದುರುಪಯೋಗದ ಕುರಿತು ಟೆಕ್ಸಾಸ್ ಮೂಲದ MAGA ಬೆಂಬಲಿತ ಪತ್ರಕರ್ತ ಬ್ಲೇಕ್ ಕ್ರೆಸೆಸ್ ಅವರ ಹೇಳಿಕೆಗಳು ಭಾರತೀಯ ವಿರೋಧಿ ಮತ್ತು ಹಿಂದೂ ವಿರೋಧಿ ಭಾವನೆಗಳನ್ನು ಕೆರಳಿಸಿವೆ. ವೀಸಾ ಕಾರ್ಯಕ್ರಮದ ದುರ್ಬಳಕೆ

24 Jan 2026 10:19 am
ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ, ದ್ವಿಚಕ್ರ ವಾಹನ ಸಂಚಾರ ನಿರ್ಬಂಧ ಮುಂದುವರಿಕೆ

ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆ ಸೆರೆ ಸಿಕ್ಕಿದೆ. ಆದರೂ, ಪಾದಯಾತ್ರೆ ಮತ್ತು ದ್ವಿಚಕ್ರ ವಾಹನ ಸಂಚಾರದ ಮೇಲಿನ ನಿರ್ಬಂಧವನ್ನು ಜಿಲ್ಲಾಡಳಿತ ಮುಂದುವರಿಸಿದೆ. ಜನವರಿ 24ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಅರಣ್ಯಾಧಿಕಾ

24 Jan 2026 10:04 am
IND Vs NZ : ಪಂದ್ಯ ಗೆಲ್ಲಲು ಕಾರಣನಾದ ಇಶಾನ್ ಕಿಶನ್ ಮೇಲೆಯೇ ನಾಯಕ 'SKY' ಗರಂ - ಕಾರಣ ಬಹಿರಂಗ

SKY Angry On Ishan Kishan : ಕಿವೀಸ್ ವಿರುದ್ದದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವನ್ನು ಸಾಧಿಸಿದೆ. ಫಾರಂನಲ್ಲಿ ಇಲ್ಲದೇ ಒದ್ದಾಡುತ್ತಿದ್ದ ನಾಯಕ ಸೂರ್ಯ ಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಅನ್ನು ಪ್ರದರ್ಶಿಸಿದ್ದಾರೆ. ಇ

24 Jan 2026 9:58 am
ಕಲಬುರಗಿಯಿಂದ ಚತುಷ್ಪಥವಿಲ್ಲ; ಬೆಂಗಳೂರು ಪ್ರಯಾಣ ಬಲು ಹೈರಾಣ

ಕಲಬುರಗಿಯಲ್ಲಿ ಚತುಷ್ಪಥ ಹೆದ್ದಾರಿಗಳಿಲ್ಲದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಇದರಿಂದ ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜೇವರ್ಗಿಯಿಂದ ಬಳ್ಳಾರಿ, ಹುಮನಾಬಾದ್‌ನಿಂದ ವಿಜಯಪುರ, ಕಲಬುರ

24 Jan 2026 9:39 am