SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ದಾವಣಗೆರೆ ಚುನಾವಣೆ ಪ್ರಚಾರಕ್ಕೆ ಕೊನೆಗೂ ಬಂದ್ರು ಸಚಿವ ಜಮೀರ್‌; SS ಮಲ್ಲಿಕಾರ್ಜುನ್ ಪಕ್ಕದಲ್ಲೇ ಕುಳಿತು ಟಾಂಗ್!

ಭಾರೀ ಬೇಡಿಕೆಯ ಬಳಿಕ ಕೊನೆಗೂ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರು ದಾವಣಗೆರೆ ದಕ್ಷಿಣ ಚುನಾವಣೆ ಪ್ರಚಾರಕ್ಕೆ ಬಂದಿದ್ದಾರೆ. ಎಸ್‌ಎಸ್‌ ಮಲ್ಲಿಕಾರ್ಜುನ್‌ ಪಕ್ಕದಲ್ಲಿಯೇ ಕುಳಿತು ಮಾಧ್ಯಮಗಳಿಗೆ ಮಾತನಾಡಿದ್ದಾರೆ. ಇಬ್ಬರು ನಾಯ

5 Apr 2026 5:33 pm
CSK ಮಾಡಿದ ಎಡವಟ್ಟು! ಡೆಲ್ಲಿ ಕ್ಯಾಪಿಟಲ್ಸ್ ಗೆ ಕಮ್ಮಿ ರೇಟ್ ಗೆ ಸಿಕ್ಕ ಸಮೀರ್ ರಿಝ್ವಿ ಈಗ ಮ್ಯಾಚ್ ವಿನ್ನರ್!

Sameer Rizvi Performance In Delhi Capitals- ಐಪಿಎಲ್ ನ ಅತ್ಯಂತ ಯಶಸ್ವಿ ತಂಡವೆಂದೇ ಪರಿಗಣಿಸಲ್ಪಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆಯ್ಕೆ ವೇಳ ಮಾಡಿದ ಎಡವಟ್ಟು ಅದರ ಇಂದಿನ ಪರಿಸ್ಥಿತಿಗೆ ಕಾರಣ ಎಂಬ ಆರೋಪ ಹಿಂದಿನಿಂದಲೂ ಇದೆ. ಹಾಗಿದ್ದರೆ ಚೆನ

5 Apr 2026 5:21 pm
ಇರಾನ್‌ನಿಂದ ಭಾರತ ಕಚ್ಚಾ ತೈಲ ಖರೀದಿಸಿದೆ, ಪೂರೈಕೆಯಲ್ಲಿ ವ್ಯತ್ಯಯವಿಲ್ಲ : ಇಂಧನ ಸಚಿವಾಲಯ ಸ್ಪಷ್ಟನೆ

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಹರ್ಮುಜ್ ಜಲಸಂಧಿಯ ಮೂಲಕ ತೈಲ ಪೂರೈಕೆಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ಸಂಸ್ಕರಣಾಗಾರಗಳು ಇರಾನ್‌ನಿಂದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಿವೆ ಎಂದು ಇಂಧನ ಸಚಿವಾಲಯ

5 Apr 2026 5:06 pm
ಹಾರ್ಮುಜ್ ಜಲಸಂಧಿ ಮುಕ್ತಗೊಳಿಸುವಂತೆ ಇರಾನ್‌ಗೆ ಟ್ರಂಪ್ 48 ಗಂಟೆಗಳ ಅಂತಿಮ ಗಡುವು: ಎಚ್ಚರಿಕೆ ತಿರಸ್ಕರಿಸಿದ ಟೆಹ್ರಾನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ 48 ಗಂಟೆಗಳ ಕಠಿಣ ಗಡುವನ್ನು ನೀಡಿದ್ದು, ಜಾಗತಿಕವಾಗಿ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಕೂಡಲೇ ಮುಕ್ತಗೊಳಿಸಲು ಅಥವಾ ಶಾಂತಿ ಒಪ್ಪಂದಕ್ಕೆ ಬರಲು ಸೂಚಿಸಿದ್ದಾರ

5 Apr 2026 4:48 pm
ಮೈಸೂರು ಹೊರ ವಲಯದಲ್ಲಿ ಹೊಸ ಬಡಾವಣೆ; 20 ಸಾವಿರ ಸೈಟ್‌ - ಅಭಿವೃದ್ಧಿ ಪ್ರಾಧಿಕಾರದಿಂದ ಡ್ರೋನ್‌ ಸಮೀಕ್ಷೆ ಆರಂಭ

ಮೈಸೂರು ಹೊರ ವಲಯದಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಡ್ರೋನ್ ಸಮೀಕ್ಷೆ ಆರಂಭ ಮಾಡಿದೆ. ದೊಡ್ಡ ಮಾರಗೌಡನಹಳ್ಳಿ, ನಾಗವಾಲ, ಕಮರವಳ್ಳಿ, ಬೊಮ್ಮೇನಹಳ್ಳಿ ಸೇರಿದಂತೆ ಸುತ್ತಲ ಗ್ರಾಮಗಳಲ್ಲಿ ಸಮೀಕ

5 Apr 2026 4:09 pm
ಇರಾನ್‌ನಲ್ಲಿ ಸಿಲುಕಿಕೊಂಡಿದ್ದ 345 ಮೀನುಗಾರರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಿಲುಕಿದ್ದ 345 ಭಾರತೀಯ ಮೀನುಗಾರರನ್ನು ಭಾರತ ಸರ್ಕಾರವು ಅರ್ಮೇನಿಯಾ ಮಾರ್ಗದ ಮೂಲಕ ಯಶಸ್ವಿಯಾಗಿ ರಕ್ಷಿಸಿ ತಾಯ್ನಾಡಿಗ

5 Apr 2026 3:35 pm
ಹಾವೇರಿ ವಿವಿ ಗೌರವ ಡಾಕ್ಟರೇಟ್ ನಿರಾಕರಿಸಿದ ಸಂಸದ ಬಸವರಾಜ ಬೊಮ್ಮಾಯಿ

ಹಾವೇರಿ ವಿಶ್ವವಿದ್ಯಾಲಯವು ತಮಗೆ ನೀಡಿರುವ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ್ದಾರೆ . ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕ

5 Apr 2026 1:39 pm
ಕೇರಳ ಚುನಾವಣೆ Lok Poll ಸಮೀಕ್ಷೆ ಬಹಿರಂಗ: ಆಡಳಿತಾರೂಢ LDF ಪಕ್ಷ ಕೆಳಕ್ಕೆ! UDF ಬಂಪರ್‌ - ಬಿಜೆಪಿಗೆ ಎಷ್ಟು ಸ್ಥಾನ?

ಕೇರಳ ಚುನಾವಣೆಯ ಮತ್ತೊಂದು ಸಮೀಕ್ಷೆ ಬಹಿರಂಗಗೊಂಡಿದೆ. ಲೋಕ್‌ಪೋಲ್‌ ಸಮೀಕ್ಷೆಯಲ್ಲಿ ಈ ಬಾರಿ ಆಡಳಿತಾರೂಢ ಎಡಪಕ್ಷಗಳಾದ ಎಲ್‌ಡಿಎಫ್‌ ಈ ಬಾರಿ ಅಧಿಕಾರದಿಂದ ಕೆಳಗಿಳಿಯಲಿದೆ ಎನ್ನಲಾಗಿದೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌

5 Apr 2026 1:33 pm
ದಾವಣಗೆರೆ ಉಪಚುನಾವಣೆ: ಅಹಿಂದ ಹತ್ತಿಕ್ಕಲು ಸಿದ್ದರಾಮಯ್ಯ ಯತ್ನ, ಗ್ಯಾರಂಟಿ ಬಿಟ್ಟರೆ ಬೇರೆ ಬಂಡವಾಳ ಇಲ್ಲ: ಹೆಚ್‌ಡಿ ಕುಮಾರಸ್ವಾಮಿ ಆರೋಪ

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಗ್ಯಾರಂಟಿ ಯೋಜನೆ ಬಿಟ್ಟು ಬೇರೆ ಬಂಡವಾಳ

5 Apr 2026 1:21 pm
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ: ಪ್ರೀತಿಸುವ ನಾಟಕವಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪ, ಅತ್ಯಾಚಾರ ಪ್ರಕರಣ ದಾಖಲು

ಹುಬ್ಬಳ್ಳಿಯ ಜಿಮ್‌ನಲ್ಲಿ ಪರಿಚಯವಾದ ಯುವತಿಯೊಂದಿಗೆ ಸಮೀರ್ ಲವ್ ಜಿಹಾದ್ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಯುವತಿ ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಆರೋಪ ಮುಫೀಜ್ ಎಂಬಾತನ ವಿರುದ್ಧ ಕೇಳಿಬಂದಿದೆ.

5 Apr 2026 12:50 pm
ಮಡಿಕೇರಿ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಕೇರಳ ಯುವತಿ ನಾಪತ್ತೆ ; 3 ದಿನಗಳಾದರೂ ಸಿಗದ ಸುಳಿವು

Gemini saidಮಡಿಕೇರಿ ತಾಲ್ಲೂಕಿನ ಪ್ರಸಿದ್ಧ ಚಾರಣ ತಾಣ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ತೆರಳಿದ್ದ ಕೇರಳದ ಕೋಯಿಕ್ಕೋಡ್ ನಿವಾಸಿ ಶರಣ್ಯ (35) ಎಂಬುವವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಎರ್ನಾಕುಲಂನಲ್ಲಿ ಐಟಿ ಉ

5 Apr 2026 12:47 pm
ಬಾಗಲಕೋಟೆ ಉಪ ಚುನಾವಣೆ ಪ್ರಚಾರ ಬಿರುಸು: ಸಿಎಂ ಸಿದ್ದರಾಮಯ್ಯರನ್ನು ಕಟು ಶಬ್ಧಗಳಿಂದ ಟೀಕಿಸಿದ ಬಿಎಸ್ ಯಡಿಯೂರಪ್ಪ

ಬಾಗಲಕೋಟೆ ಉಪಚುನಾವಣೆಯ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇಂದು ಬಿಜೆಪಿ ಪ್ರಚಾರದಲ್ಲಿ ಭಾಗಿಯಾದ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಆಡಳಿತದ ಬಗ್ಗೆ ಕಿಡಿಕಾರಿದ್ದು, ಸಿಎಂ ಅವರ ಸಮಾಜದ ವ್ಯಕ್ತಿ ನಿಂತಿದ್ದಾರೆಂಬ ಕಾ

5 Apr 2026 12:08 pm
ಪಾಲಕ್ಕಾಡ್: ಎನ್‌ಡಿಎಗೆ ಮೋದಿ ಪ್ರಚಾರದ ಬಲ ; ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ

ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರ್ಯಾಲಿಗೆ ಸಾಕ್ಷಿಯಾಗಿದ್ದ ಪಾಲಕ್ಕಾಡ್‌ ಮುನಿಸಿಪಾಲ್ಟಿ ಎದುರಿನ ಪೋರ್ಟ್ ಮೈದಾನ ಈಗ ಸಂಪೂರ್ಣ ಶಾಂತವಾಗಿದೆ. ಅಲ್ಲಿನ ರಾಜಕೀಯ ಅಬ್ಬರವೆಲ್ಲ ಮಾಸಿಹೋಗಿದ್ದು, ಮಕ್ಕಳು ಎಂದಿನಂತೆ ಆಟವಾಡು

5 Apr 2026 11:22 am
ರಾಜ್ಯದಲ್ಲಿ‘ಮಕ್ಕಳ ಸ್ನೇಹಿ’ ಸಾರಿಗೆ ; ಪಿಯುವರೆಗಿನ ಗಂಡು ಮಕ್ಕಳಿಗೂ ಉಚಿತ ಪ್ರಯಾಣಕ್ಕೆ ಶಿಫಾರಸು

ಮಕ್ಕಳ ಸುರಕ್ಷಿತ ಮತ್ತು ಸುಗಮ ಶಾಲಾ ಪ್ರಯಾಣಕ್ಕಾಗಿ ರಾಜ್ಯ ಸರ್ಕಾರವು 'ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ'ಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿದ್

5 Apr 2026 11:02 am
ನೀರಿನಲ್ಲಿ ಅರಳುವ ಡಿಜಿಟಲ್ ಅದ್ಭುತ: ಜಪಾನಿನ ಟೋಯೋಸುವಿನಲ್ಲಿ ಟೀಮ್ ಲ್ಯಾಬ್ ಪ್ಲಾನೆಟ್ಸ್‌ನ 4 ಪ್ರಮುಖ ಆಕರ್ಷಣೆಗಳು

ಡಾ ಸಹನಾ ಪ್ರಸಾದ್ ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿದ್ದು, ಮನಮುಟ್ಟುವಂತೆ ಬರೆಯುವ ಲೇಖಕಿಯೂ ಆಗಿದ್ದು, ನೂರಾರು ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಇದೀಗ ಅವರು ಬರೆದಿರುವ ಜಪಾನಿನ ಪ್ರವಾಸ

5 Apr 2026 8:55 am
ಕೇರಳದಲ್ಲಿ ಓದಿದರೆ ಕೆಲಸ, 3,000 ರೂ.ಗಳಿಗೆ ಪಿಂಚಣಿ ಹೆಚ್ಚಳ : ವಿಧಾನಸಭಾ ಚುನಾವಣೆಯಲ್ಲಿ ಫ್ರೀಬಿಸ್‌ ಸದ್ದು !

ಅಭಿವೃದ್ಧಿ ಹೊಂದಿದ ಕೇರಳದ ಮೇಲೆ ಕೇಂದ್ರೀಕರಿಸಿದ ಭರವಸೆಗಳೊಂದಿಗೆ ಎನ್‌ಡಿಎ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ

5 Apr 2026 8:40 am
ಮೃತರ ಗೃಹಲಕ್ಷ್ಮೀ ಯೋಜನೆ ಹಣ ವಾಪಸ್‌ : ಹಾವೇರಿಯಲ್ಲಿ 10 ಲಕ್ಷ ರೂ. ಗಿಂತ ಹೆಚ್ಚು ಹಣ ವಸೂಲಿ ಮಾಡಿದ ಸರಕಾರ

ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕುಟುಂಬದ ಯಜಮಾನಿಯ ಹೆಸರಿಗೆ ಬರುತ್ತಿರುವ 2 ಸಾವಿರ ರೂ ಸಹಾಯ ಧನದ ದುರುಪಯೋಗಗಳಾಗುತ್ತಿರುವುದು ಬೆಳಕಿಗೆ ಬಂದಿದೆ. ಮೃತಪಟ್ಟ ಬಳಿಕವೂ ಯೋಜನೆಯ ಹಣ ಪಡೆದಿದ್ದರೆ, ಅಂತವರಿಂದ ಗೃಹಲಕ್ಷ್ಮೀ ಹಣ

5 Apr 2026 7:32 am
ಎಐ ಬಿಸಿ ಎದುರಿಸಲು ಸಜ್ಜು: ಉದ್ಯೋಗ ನಷ್ಟ ತಡೆಗೆ ಹಲವು ಯೋಜನೆ, ಕೌಶಲ ತರಬೇತಿಗೆ ಒತ್ತು

ರಾಜ್ಯದಲ್ಲಿ ಎಐ ತಂತ್ರಜ್ಞಾನದಿಂದ ಉಂಟಾಗುವ ಉದ್ಯೋಗ ನಷ್ಟ ತಡೆಯಲು ಐಟಿಬಿಟಿ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಯುವಜನರಿಗೆ ಕೌಶಲ ತರಬೇತಿ ಸೇರಿದಂತೆ , ಕ್ವಾಂಟಮ್‌-ಎಐ ಶಾಲೆಗಳು ಮತ್ತು ಕಾರ್ಯಾಗಾರಗಳನ್ನು ಸ್ಥಾಪಿಸುವ

5 Apr 2026 6:58 am
ಭಾರತದ ಮಹಾ ಸಾಗರೋಲ್ಲಂಘನ ನೆನಪಿಗಾಗಿ ಏ.5 ಕ್ಕೆ ರಾಷ್ಟ್ರೀಯ ಜಲಾಯಾನ ದಿನ , ಬಂದರುಗಳ ಬಗ್ಗೆ ಹಲವು ಅಚ್ಚರಿ ವಿಷಯಗಳು!

1919ರಲ್ಲಿ ಮುಂಬಯಿಯಿಂದ ಲಂಡನ್‌ಗೆ ಮೊದಲ ಭಾರತೀಯ ಒಡೆತನದ ಹಡಗು ಎಸ್‌ಎಸ್‌ ಲಾಯಲ್ಟಿಯ ಮೊದಲ ಪ್ರಯಾಣದ ನೆನಪಿಗಾಗಿ ಭಾರತದಲ್ಲಿ ಏ.5ರಂದು ರಾಷ್ಟ್ರೀಯ ಜಲಾಯಾನ ಅಥವಾ ಕಡಲ ದಿನ(ಮೆರಿಟೈಮ್‌ ಡೇ) ಆಚರಿಸಲಾಗುತ್ತದೆ. 1964ರಲ್ಲಿ ಮೊದಲ ಬಾ

5 Apr 2026 5:47 am
ಇರಾನ್‌ನ ಪರಮಾಣು ವಿದ್ಯುತ್ ಘಟಕ ಬುಶೆಹರ್‌ ಮೇಲೆ ಅಮೆರಿಕ-ಇಸ್ರೇಲ್‌ 4ನೇ ಬಾರಿಗೆ ದಾಳಿ: ವಿಕಿರಣ ಸೋರಿಕೆಯ ಎಚ್ಚರಿಕೆ

ಫೆಬ್ರವರಿ 28 ಕ್ಕೆ ಆರಂಬವಾದ ಮಧ್ಯಪ್ರಾಚ್ಯ ಯುದ್ಧ ಇರಾನ್ ಪರಮಾಣು ಕೇಂದ್ರಗಳನ್ನು ಟಾರ್ಗೆಟ್ ಮಾಡಿ ನಡೆಸಲಾಗುತ್ತಿದೆ. ಒಂದೆಡೆ ಸಂಧಾನ ಮಾತುಕತೆ ನಡೆಯುತ್ತಿದ್ದರೂ, ಇರಾನ್ ಪರಮಾಣ ಕಾರ್ಯಕ್ರಮಗಳನ್ನು ನಿಲ್ಲಿಸಲು ಒತ್ತಾಯಿಸ

5 Apr 2026 5:30 am
RR Vs GT Highlights- ಥ್ರಿಲ್ಲರ್ ಪಂದ್ಯದಲ್ಲಿ ಹೀರೋ ಆದ ರವಿ ಬಿಷ್ಣೋಯಿ; ರಾಜಸ್ಥಾನ ರಾಯಲ್ಸ್ ಗೆ 6 ರನ್ ಗೆಲುವು!

ಒಮ್ಮೆ ಪಂದ್ಯ ರಾಜಸ್ಥಾನ ರಾಯಲ್ಸ್ ಪರ ಮತ್ತೊಮ್ಮೆ ಗುಜರಾತ್ ಜೈಂಟ್ಸ್ ಕಡೆಗೆ. ಕೊನೇ ಓವರ್ ವರೆಗೂ ಚಂಚಲೆಯಾಗಿದ್ದ ವಿಜಯ ಲಕ್ಷ್ಮೀ ಕೊನೆಗೂ ಒಲಿದಿದ್ದು ರಾಜಸ್ಥಾನ ರಾಯಲ್ಸ್ ಕಡೆಗೆ! ಧ್ರುವ್ ಜ್ಯುರೆಲ್, ಯಶಸ್ವಿ ಜೈಸ್ವಾಲ್ ಅವರ

4 Apr 2026 11:35 pm
ಐಪಿಎಲ್ ನಲ್ಲಿ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ- ಯಶಸ್ವಿ ಜೈಸ್ವಾಲ್; ಸೆಹ್ವಾಗ್- ಗಂಭೀರ್ ದಾಖಲೆ ನುಚ್ಚುನೂರು!

Fastest 500 Runs Partnership In IPL- ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಇದೀಗ ಐಪಿಎಲ್‌ನಲ್ಲಿ ಅತಿ ವೇಗವಾಗಿ 500 ರನ್ ಜೊತೆಯಾಟವಾಡಿದ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 248 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮ

4 Apr 2026 10:30 pm
ತಾಯಿ ನಿನ್ನ ಮಗನನ್ನು ಹೊಡೆಯಲು ನಾವು ಡೊನಾಲ್ಡ್‌ ಟ್ರಂಪ್‌ ಹಾಗೆ ಶಿಲಾಯುಗಕ್ಕೆ ಸೇರಿದವರಲ್ಲ; ಇರಾನ್‌ ವಶದಲ್ಲಿ ಯುಎಸ್‌ ಪೈಲಟ್?‌

ಮುಸ್ಲಿಂ ಮತ್ತು ನಾಗರಿಕ ಇರಾನಿಯನ್ನರಾಗಿ ಬಂಧಿತರೊಂದಿಗೆ ಗೌರವ ಮತ್ತು ಘನತೆಯಿಂದ ನಡೆದುಕೊಳ್ಳುವುದು ನಮಗೆ ಗೊತ್ತಿದೆ.. ಇದು ಬಹುಶಃ ತಮ್ಮ ವಶದಲ್ಲಿರುವ ಅಮೆರಿಕದ ಎಫ್‌-15 ಫೈಟರ್‌ ಜೆಟ್‌ನ ಪೈಲಟ್‌ನ ತಾಯಿಗೆ ಇರಾನ್‌ ಕಳುಹಿಸ

4 Apr 2026 8:55 pm
ಗೆದ್ದು ಬಂದರೆ 2 ಸಿಲಿಂಡರ್‌ ಉಚಿತ; ಅಸ್ಸಾಂನಲ್ಲಿ ʻಟಫ್‌ ಟಾಸ್ಕ್‌ʼ ತೊಗೊಂಡ್ರಾ ಹೀಮಂತ ಬಿಸ್ವಾ ಶರ್ಮಾ?

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ದೇಶಾದ್ಯಂತ ಎಲ್‌ಪಿಜಿ ಕೊರತೆ ಎದುರಾಗಿದೆ. ಕೇಂದ್ರ ಸರ್ಕಾರ ಎಲ್‌ಪಿಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತನಗಳನ್ನು ಮಾಡುತ್ತಿದೆ. ಈ ಮಧ್ಯೆ ಅಸ್ಸಾಂ ಮುಖ್ಯಮಂತ್ರಿ ಹೀಮಂ

4 Apr 2026 8:23 pm
ರಾಜ್ಯದ 324 ಗ್ರಾಮಗಳಲ್ಲಿ ಕುಡಿಯೋ ನೀರಿಗೆ ಅಭಾವ: ಬೇಸಿಗೆ ಎದುರಿಸಲು ಸಿದ್ದತೆ ಏನು?

ಈಗಾಗಲೆ ನೀಡಿರುವ ನಿರ್ದೇಶನದಂತೆ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾದಲ್ಲಿ ಮೊದಲ ಆದ್ಯತೆಯಾಗಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಮುಖಾಂತರ ಪಡೆಯಲಾಗುವುದು, ಅಗತ್ಯವಿದ್ದಲ್ಲಿ, ಟ್ಯಾಂಕರ್‌ ಮೂಲಕ ನ

4 Apr 2026 7:42 pm
ರಾಜ್ಯ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ರಣದೀಪ್ ಸಿಂಗ್ ಸುರ್ಜೆವಾಲ ಮತ್ತೆ ಸಕ್ರಿಯ! ಏನು ಕಾರಣ

ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅಗಿದ್ದಾರೆ. ಆದರೆ ಇತ್ತೀಚೆಗೆ ಅವರು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಂದಿಷ್ಟು ಅಂತರ ಕಾಯ್ದುಕೊಂಡಿದ್ದರು. ನಾಯಕತ್ವ

4 Apr 2026 7:14 pm
ವಿಶ್ವದಲ್ಲೇ ಅತಿಹೆಚ್ಚು; ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದಾಗಿನಿಂದ ಹಾರ್ಮುಜ್‌ ಜಲಸಂಧಿ ದಾಟಿವೆ 8 ಭಾರತೀಯ ಹಡಗುಗಳು

ಭಾರತದ ವಿದೇಶಾಂಗ ನೀತಿ ಮತ್ತು ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಪ್ರಶ್ನಿಸುತ್ತಿರುವವರು ಒಂದೆಡೆಯಾದರೆ, ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳು

4 Apr 2026 7:14 pm
ಸಮೀರ್ ರಿಝ್ವಿ ನಿರಂತರ 2ನೇ ಅರ್ಧಶತಕಕ್ಕೆ ಮುಂಬೈ ಇಂಡಿಯನ್ಸ್ ನಿರುತ್ತರ; ನೋಡುನೋಡುತ್ತಲೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಪಾಲು

ಸಮೀರ್ ರಿಝ್ವಿ ಅವರ ನಿರಂತರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ ಗಳ ಜಯ ದಾಖಲಿಸಿದೆ. ಈ ಹಿಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಅಜೇಯ 7

4 Apr 2026 7:12 pm
ಬಾಗಲಕೋಟೆ, ದಾವಣಗೆರೆ ದಕ್ಷಿಣ ಅಖಾಡ ರಣ ರೋಚಕ: ಕೈ-ಕಮಲ ನಾಯಕರ ನಡುವೆ ತೀವ್ರ ವಾಕ್ಸಮರ

ಸಿದ್ದರಾಮಯ್ಯ ಅವರ ನಿಜ ಬಣ್ಣ ಮೈಸೂರಿನಲ್ಲಿ ಗೊತ್ತಾಗಿ ಅಲ್ಲಿನ ಮತದಾರರು ಸೋಲಿಸಿದರು. ಆಗ ಬಾದಾಮಿಗೆ ಓಡಿ ಬಂದರು. ಬಾದಾಮಿ ಕೈ ಹಿಡಿಯಿತು. ಆದರೆ ಇಲ್ಲಿಗೂ ಕೈ ಕೊಟ್ಟು ಓಡಿ ಹೋದರು. ಈಗ ಮತ್ತೆ ಬಾಗಲಕೋಟೆಗೆ ಬಂದಿದ್ದಾರೆ. ಇಲ್ಲಿಗ

4 Apr 2026 7:01 pm
ಪ್ಯಾಟ್ ಕಮಿನ್ಸ್ ಬೆಂಬಿಡದ ಬೆನ್ನುನೋವು: ಆಸೀಸ್ ಗೆ ತೆರಳಿದ ಆಲ್ರೌಂಡರ್ ಈ ಸೀಸನ್ ಗೆ ಮತ್ತೆ ಮರಳ್ತಾರಾ?

ಪ್ಯಾಟ್ ಕಮಿನ್ಸ್ ಅವರನ್ನು ಬಹುಕಾಲದಿಂದ ಕಾಡುತ್ತಿರುವ ಬೆನ್ನುನೋವು ಇನ್ನೂ ಬಿಟ್ಟಿಲ್ಲ. ತಮ್ಮ ಬೆನ್ನಿನ ಅಂತಿಮ ಸ್ಕ್ಯಾನ್ ಪಡೆಯಲು ಇವರು ಇದೀಗ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಹೀಗಾಗಿ ಅವರು ಸನ್ ರೈಸರ್ಸ್ ಪರ ಕೆಲ ಪಂದ್ಯ

4 Apr 2026 6:28 pm
ಐಪಿಎಲ್ ಟಿಕೆಟ್‌ಗಾಗಿ ತೆಲಂಗಾಣದಿಂದ ಕರೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತ: ಕುತೂಹಲಕಾರಿ ಪ್ರಸಂಗ ಬಿಚ್ಚಿಟ್ಟ ಸುರೇಶ್ ಕುಮಾರ್!

ಐಪಿಎಲ್‌ ಟಿಕೆಟ್‌ಗಾಗಿ ತೆಲಂಗಾಣದಿಂದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಫೋನ್ ಮಾಡಿದ್ದರು ಎಂಬ ಕುತೂಹಲಕಾರಿ ಸಂಗತಿಯನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ. ಶಾಸಕರಿಗೆ ಉಚಿತವಾಗಿ ಐಪಿಎಲ್ ಟಿಕೆಟ್ ನೀಡಿರ

4 Apr 2026 5:18 pm
ದುಬೈ, ಬಹ್ರೇನ್ ಡೇಟಾ ಸೆಂಟರ್ ಮೇಲೆ ಇರಾನ್ ದಾಳಿ : ಇಂಟರ್ನಲ್ ಮೆಮೋದಲ್ಲಿ ದೃಢಪಡಿಸಿದ ಅಮೆಜಾನ್

Amazon targeted by Iran : ಕೊಲ್ಲಿ ರಾಷ್ಟ್ರಗಳಲ್ಲಿರುವ ಬಹುರಾಷ್ಟ್ರೀಯ ಕಂಪೆನಿಯ ಮೇಲೆ ಟಾರ್ಗೆಟ್ ಮಾಡಲಾಗುವುದು ಎಂದು ಇರಾನ್ ಹೇಳಿತ್ತು. ಅದರಂತೆಯೇ, ದುಬೈ ಮತ್ತು ಬಹ್ರೇನ್ ನಲ್ಲಿರುವ ಅಮೆಜಾನ್ ಸಂಸ್ಥೆಯ ವೆಬ್ ಸರ್ವೀಸ್ ಕೇಂದ್ರಗಳ ಮೇಲೆ

4 Apr 2026 5:04 pm
ಮುಗಿಲೆತ್ತರಕ್ಕೆ ಭಾರತದ ರಕ್ಷಣಾ ರಫ್ತು; ಭಾರತ ಏನು ಮಾರುತ್ತಿದೆ? ಯಾವ ರಾಷ್ಟ್ರ ಏನು ಖರೀದಿಸುತ್ತಿದೆ? Explained

ಆತ್ಮನಿರ್ಭರ ಭಾರತ ಯೋಜನೆಯಡಿ ಸ್ವಾವಲಂಬನೆಯತ್ತ ದೃಢ ಹೆಜ್ಜೆ ಇಟ್ಟಿರುವ ಭಾರತ, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದೆ. ಮಾತ್ರವಲ್ಲದೇ ಈ ಯೋಜನೆಯ ಕಾರಣದಿಂದಾಗಿ ಇತರ ದೇಶಗಳಿಗೂ ರಕ್ಷಣಾ ಉಪಕರಣಗಳನ್ನು ಮಾರುವ ಸಾಮ

4 Apr 2026 4:44 pm
ವಿರಾಟ್ ಕೊಹ್ಲಿ RCBಯ 5ನೇ ವಿದೇಶಿ ಆಟಗಾರ '? ಮಿಸ್ಟರ್ ನಾಗ್ಸ್ ಚಟಾಕಿಗೆ ಹೀಗಿತ್ತು ಚೀಕೂ ಉತ್ತರ!

ಐಪಿಎಲ್ ಪ್ರಾರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ ಇದೀಗ 19ನೇ ಸೀಸನ್ ನಲ್ಲಿ ಆಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕುಟುಂಬ ಸಮೇತ ಲಂಡನ್ ನಲ್ಲಿ ವಾಸಿಸುತ್ತಿರುವ ಅವ

4 Apr 2026 4:42 pm
ಹಳೆಯ ವಾಹನಗಳಿಗೂ ಎಚ್‌ಎಸ್ ಆರ್ ಪಿ ಅಳವಡಿಕೆ ಕಡ್ಡಾಯ: ಯಾವುದೇ ವದಂತಿ ನಂಬಬೇಡಿ ಎಂದ ಸಾರಿಗೆ ಇಲಾಖೆ

ಹಳೆಯ ವಾಹನಗಳಿಗೂ ಎಚ್‌ಎಸ್ ಆರ್ ಪಿ ಅಳವಡಿಕೆ ಕಡ್ಡಾಯ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈ ಕುರಿತಾಗಿ ಯಾವುದೇ ವದಂತಿ ನಂಬಬೇಡಿ ಎಂದು ಸಾರಿಗೆ ಇಲಾಖೆ ಜನರಲ್ಲಿ ಮನವಿ ಮಾಡಿದೆ. ಹಳೆಯ ವಾಹನಗಳಿಗೂ ಎಚ್‌ಎಸ್ ಆರ್ ಪಿ ಅಳವಡಿಕೆ

4 Apr 2026 3:52 pm
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್ ಗೆ ಮುಂಬೈ ಇಂಡಿಯನ್ಸ್ ನಾಯಕತ್ವ! ಏನು ಕಾರಣ?

ಹಾರ್ದಿಕ್ ಪಾಂಡ್ಯ ಅವರು ಅನಾರೋಗ್ಯಗೊಂಡಿರುವ ಹಿನ್ನೆಲೆಯಲ್ಲಿ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂರ್ಯಕುಮಾರ್ ಯಾದವ್ ಅವರು ನಾಯಕತ್ವ ವಹಿಸಿದ್ದಾರೆ. ಹಾರ್ದಿಕ್ ಅವರ ಬದಲಾಗಿ ಸೂರ್ಯಕುಮಾರ್ ಅವರು ಟಾಸ್ ಗಾಗಿ ಮೈದಾನಕ್ಕೆ ಆ

4 Apr 2026 3:30 pm
ಟೆಕೆಟ್‌ ಕೈತಪ್ಪಿದ್ದಲ್ಲ, ನಾನೇ ಬೇಡ ಅಂದಿದ್ದು; ಕೆ. ಅಣ್ಣಾಮಲೈ ತಮಿಳುನಾಡು ಪ್ಲ್ಯಾನ್‌ ಯೋಚಿಸಿ ಮಾಡಿದ್ದು

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕೆ. ಅಣ್ಣಾಮಲೈ ಅವರಿಗೆ ಬಿಜೆಪಿ ಟಿಕೆಟ್‌ ಸಿಗದಿರುವ ಬಗ್ಗೆ, ದೇಶಾದ್ಯಂತ ಭಾರೀ ಚರ್ಚೆಗಳು ನಡೆಯುತ್ತಿವೆ. ತಮ್ಮ ನೆಚ್ಚಿನ ನಾಯಕನಿಗೆ ಟಿಕೆಟ್‌ ನೀಡದಿರುವುದಕ್ಕೆ ಮಾಜಿ ಸಿಂಗಂ ಅಭಿಮಾನ

4 Apr 2026 3:19 pm
ಎಲ್‌ಪಿ ಜಿ ಕೊರತೆ, ತಪ್ಪು ಒಪ್ಪಿಕೊಂಡು ಕೇಂದ್ರ ಸರ್ಕಾರ ಜನರ ಬಳಿ ಕ್ಷಮೆ ಕೋರಬೇಕು: ಡಿಕೆಶಿ ಆಗ್ರಹ

ರಾಜ್ಯಾದ್ಯಂತ ಎಲ್ ಪಿ ಜಿ ಕೊರತೆ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ತಪ್ಪು ಒಪ್ಪಿಕೊಂಡು ಕೇಂದ್ರ ಸರ್ಕಾರ ಜನರ ಬಳಿ ಕ್ಷಮೆ ಕೋರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾ

4 Apr 2026 3:17 pm
ಮೊಹ್ಸಿನ್ ನಖ್ವಿ ನಶೆ ಇಳಿದ ಮೇಲೆ ಎಚ್ಚೆತ್ತ ಬಾಂಗ್ಲಾ ಕ್ರಿಕೆಟ್‌; ದ್ವಿಪಕ್ಷೀಯ ಸರಣಿಗಾಗಿ ಬಿಸಿಸಿಐ ಮುಂದೆ ಶರಣು!

Bangla appeals to BCCI : ತಾನೇ ಮಾಡಿಕೊಂಡ ತಪ್ಪಿನ ನಿರ್ಧಾರಕ್ಕೆ ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ಈಗ ಮರಗುತ್ತಿದೆ. ಭಾರತದಲ್ಲಿ ಭದ್ರತೆಯ ನೆಪವನ್ನು ಇಟ್ಟುಕೊಂಡು ಪಂದ್ಯವಾಡುವುದಿಲ್ಲ ಎಂದಿದ್ದ ಬಿಸಿಬಿ (Bangladesh Cricket Board), ಈಗ ದ್ವಿಪಕ್ಷೀಯ ಸ

4 Apr 2026 2:05 pm
ವಾಷಿಂಗ್ಟನ್ ಡಿಸಿ ಮೇಯರ್ ರೇಸ್‌ನಲ್ಲಿ ಭಾರತದ ರಿನಿ ಸಂಪತ್: ದಕ್ಷಿಣ ಏಷ್ಯಾದ ಮೊದಲ ಅಭ್ಯರ್ಥಿ ಎಂಬ ಹೆಗ್ಗಳಿಕೆ; ಯಾರೀಕೆ?

ಅಮೆರಿಕಾದ ವಾಷಿಂಗ್ಟನ್‌ ಡಿಸಿಯಲ್ಲಿ ನಡೆಯಲಿರುವ ಮೇಯರ್‌ ಚುನಾವಣೆಗೆ ಭಾರತೀಯ ಮೂಲದ ರಿನಿ ಸಂಪತ್ ಎಂಬವರು ಡೆಮಕ್ರಾಟಿಕ್‌ ಪಕ್ಷದ ಮೇಯರ್‌ ಆಗಿ ಆಯ್ಕೆಯಾಗಿದ್ದು, ಡಿಸಿಯಲ್ಲಿ ಮೇಯರ್‌ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ದಕ್ಷ

4 Apr 2026 1:51 pm
ರಾಜ್ಯದಲ್ಲಿ ಎಲ್‌ ಪಿ ಜಿ ಬಿಕ್ಕಟ್ಟು: ಸಂಕಷ್ಟಕ್ಕೆ ಸಿಕ್ಕ ಆಟೋ ಚಾಲಕರು, ಬೆಂಗಳೂರಿನ ಹಲವು ಗ್ಯಾಸ್ ಸ್ಟೇಷನ್‌ಗಳು ಬಂದ್!

ರಾಜ್ಯದಲ್ಲಿ ಎಲ್‌ ಪಿ ಜಿ ಬಿಕ್ಕಟ್ಟು ತಲೆಧೋರಿದೆ. ಇದರ ನೇರ ಪರಿಣಾಮ ಆಟೋ ಚಾಲಕರ ಮೇಲಾಗಿದೆ. ಆಟೋ ಚಾಲಕರು ಎಲ್‌ ಪಿ ಜಿ ಕೊರತೆಯಿಂದ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಎಲ್ ಜಿ ಪಿ ಪೂರೈಕೆ ಇಲ್ಲದೆ ಬೆಂಗಳೂರಿನ ಹಲವು ಗ್ಯಾಸ್ ಸ್ಟೇಷನ

4 Apr 2026 1:32 pm
ಬಜೆಟ್‌ ನಲ್ಲಿ ಮುಸ್ಲಿಂರ ಓಲೈಕೆ ; ಸಿಟಿ ರವಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು ಹೀಗೆ

ಸಿಟಿ ರವಿ ಅವರ 'ಬಜೆಟ್‌ನಲ್ಲಿ ಮುಸ್ಲಿಮರ ಓಲೈಕೆ' ಎಂಬ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಮರ ಜನಸಂಖ್ಯೆ ಶೇ. 40 ರಷ್ಟಿದ್ದು, ಆ ಪ್ರಮಾಣಕ್ಕೆ ಹೋಲಿಸಿದರೆ ಬಜೆಟ್‌ನಲ್

4 Apr 2026 1:07 pm
ಇಸ್ಲಾಮಾಬಾದ್‌ ನಲ್ಲಿ US ಅಧಿಕಾರಿಗಳ ಭೇಟಿಗೆ ಇರಾನ್ ನಕಾರ: ಸಂಧಾನ ಮಾತುಕತೆ ಫೇಲ್, ಪಾಕಿಸ್ತಾನಕ್ಕೆ ಭಾರಿ ಮುಖಭಂಗ!

ಮಧ್ಯಪ್ರಾಚ್ಯದ ಸಂಘರ್ಷವನ್ನು ಶಮನಗೊಳಿಸುವಲ್ಲಿ ಅಮೆರಿಕಾ ಹಾಗೂ ಇರಾನ್‌ ನಡುವೆ ರಾಜತಾಂತ್ರಿಕ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿ ಜಾಗತಿಕವಾಗಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿಕೊಳ್ಳಲು ಪ್ರಯತ್ನಿಸಿದ್ದ ಪಾಕ್‌ ಭಾರಿ ಮ

4 Apr 2026 1:00 pm
ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ; ರಾಜ್ಯ ಸರಕಾರಕ್ಕೆ ಕೇಂದ್ರ ಸಚಿವ ಎಚ್ ಡಿಕೆ ಆಗ್ರಹ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಟೋ ಚಾಲಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ 6ನೇ ಗ್ಯಾರಂಟಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರವು ಇಂಧನದ ಮೇಲೆ ವಿಧಿಸಿರು

4 Apr 2026 12:31 pm
ವಿರೋಧ ಪಕ್ಷದ ಕಾರ್ಯಕರ್ತರನ್ನು ಸರ್ಕಾರ ಟಾರ್ಗೆಟ್ ಮಾಡ್ತಿದ್ಯಾ? 3 ವರ್ಷಗಳಲ್ಲಿ 59 ಪ್ರಕರಣ: ಚಿಕ್ಕಮಗಳೂರಿನಲ್ಲೇ ಅತ್ಯಧಿಕ

ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂಬುವುದು ಬಿಜೆಪಿ ಆರೋಪವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಉದ್ದೇಶಪೂರ್ವಕ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂಬುವುದು ಕಾಂಗ್ರೆಸ್ ವಾದವಾಗಿದೆ. ಈ ನಡುವೆ ವಿರೋ

4 Apr 2026 12:19 pm
ಬೇಸಿಗೆ ರಜೆ ಆರಂಭ; ಮಕ್ಕಳಿಗೆ ಶಿಬಿರಗಳು ಶುರು, ಕೃಷಿ ಪಾಠಕ್ಕೆ ಹೆಚ್ಚಿನ ಒತ್ತು

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಈ ಬಾರಿ ಬೇಸಿಗೆ ಶಿಬಿರಗಳ ಆಯೋಜನೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಇಂತಹ ಶಿಬಿರಗಳ ಸಂಖ್ಯೆ ಶೇಕಡಾ 25 ರಷ್ಟು ಹೆಚ್ಚಾಗಿದ್ದು, ಅಲ್ಲಿ ಡ್ಯಾನ್ಸ್, ಮ್ಯೂಸಿಕ್,

4 Apr 2026 12:01 pm
ಚಿನ್ನದ ಬೆಲೆ ಏರಿಕೆಯಿಂದ 'ಗೋಲ್ಡ್ ಲೋನ್'ಗೆ ಭಾರಿ ಡಿಮ್ಯಾಂಡ್: ಬೆಲೆ ಹೆಚ್ಚಾದಂತೆ ಸಾಲದ ಮೊತ್ತವೂ ಜಂಪ್!

ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಕಂಡುಬರುತ್ತಿರುವ ಏರಿಕೆಯಿಂದಾಗ ಚಿನ್ನವಿಟ್ಟು ಸಾಲ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಸಾಲದ ಮಾರುಕಟ್ಟೆಯು 2026ರ ಹಣಕಾಸು ವರ್ಷದ 3ನೇ ತ್ರೈ ಮಾಸಿಕದಲ್ಲಿ ಸುಧಾರ

4 Apr 2026 11:59 am
ಅಮೆರಿಕಾದ F-15E ಮತ್ತು A-10 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ದಾಳಿ ಮಾತುಕತೆ ಮೇಲೆ ಪರಿಣಾಮ ಬೀರಲ್ಲ ಎಂದ ಟ್ರಂಪ್!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಅಮೆರಿಕಾದ 2 ಫೈಟರ್‌ ಜೆಟ್‌ ಗಳನ್ನು ಇರಾನ್‌ ಹೊಡೆದುರುಳಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್‌ ನಾವು ಯುದ್ಧದಲ್ಲಿದ್ದು, ಈ ದಾಳಿಗಳು ನಡೆಯುತ್ತಿರುವ ರಾಜತಾಂತ್ರಿಕ

4 Apr 2026 11:32 am
ಮಂಜೇಶ್ವರದಲ್ಲಿ ಹೈವೋಲ್ಟೇಜ್‌ ಕದನ ; ರಾಷ್ಟ್ರೀಯ ಗಮನ ಸೆಳೆಯುತ್ತಿದೆ ಕ್ಷೇತ್ರ

ಕಳೆದ ಎರಡು ಚುನಾವಣೆಗಳಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟದ ವೇದಿಕೆ ಸಿದ್ಧವಾಗಿದೆ. ಕಾಸರಗೋಡು ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ ಒಟ್ಟು 11 ಮಂ

4 Apr 2026 11:19 am
ಏರುತ್ತಿರುವ ಜನಪ್ರಿಯತೆಯ ಗ್ರಾಫ್ : ಜಮೀರ್ ಅಹ್ಮದ್’ಗೆ ಎಐಸಿಸಿಯಲ್ಲಿ ಹೊಡೆಯಿತು ಲಾಟರಿ

Minority Commission post of AICC to Zameer : ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರಾದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಜನಪ್ರಿಯತೆ ಹೆಚ್ಚುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿ, ಅಲ್ಪಸಂಖ್ಯಾತ ಘಟಕದ ಸಲಹಾ ಪರಿಷತ್ತಿನಲ್ಲಿ ಅವರಿಗೆ ಸ್ಥಾ

4 Apr 2026 10:45 am
ಯುದ್ಧದ ಬಿಸಿಗೆ ಹೈರಾಣಾದ ಬದುಕು: ಹೋಟೆಲ್‌ ನಲ್ಲಿ ತಿಂಡಿ-ತಿನಿಸು ದರ ಏರಿಕೆ, ಗ್ಯಾಸ್‌ ಸಿಗದೆ ಆಟೋ ಚಾಲಕರ ಪರದಾಟ

ಮಧ್ಯಪ್ರಾಚ್ಯದಲ್ಲಿನ ಯುದ್ದದ ಪರಿಣಾಮ ರಾಜ್ಯದ ಜನರ ಮೇಲೂ ಬೀಳುತ್ತಿದ್ದು, ಇಂಧನ ಅನಿಶ್ಚಿತತೆಯಿಂದಾಗಿ ತಿಂಡಿ-ತಿನಿಸು ಸೇರಿದಂತೆ ಆಟೋ ಹಾಗೂ ವಾಹನಗಳ ಅನಿಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗುತ್ತಿದೆ. ಇದರಿಂದಾಗಿ ಹೋಟೇಲ್‌ ಗ

4 Apr 2026 10:35 am
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಗಲ್ಫ್ ಭಾಗದ ರಫ್ತು ಕುಸಿತ ; ಸ್ಥಳೀಯರ ತಟ್ಟೆಗೆ ಭರಪೂರ ಮೊಟ್ಟೆ !

ಮಧ್ಯ ಪ್ರಾಚ್ಯದ ಸಂಘರ್ಷವು ದಕ್ಷಿಣ ಭಾರತದ ಕೋಳಿ ಸಾಕಾಣಿಕೆ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಭಾರತದ 'ಮೊಟ್ಟೆಯ ತೊಟ್ಟಿಲು' ಎನಿಸಿಕೊಂಡಿರುವ ತಮಿಳುನಾಡಿನ ನಾಮಕ್ಕಲ್ ಮತ್ತು ಕರ್ನಾಟಕದ ಭಾಗಗಳಿಂದ ಗಲ್ಫ್ ರಾಷ್ಟ್ರಗಳಿಗೆ ತ

4 Apr 2026 9:52 am
ದಾವಣಗೆರೆ: ಏಪ್ರಿಲ್‌ 10 ರ ನಂತರ ತಾಪಮಾನದಲ್ಲಿ ಇನ್ನಷ್ಟು ಹೆಚ್ಚಳ; ಎರಡು ದಿನ 42 ಡಿಗ್ರಿ ಉಷ್ಣಾಂಶ ಸಾಧ್ಯತೆ

ಜಗಳೂರು ತಾಲೂಕಿನಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 42 ಡಿಗ್ರಿಯವರೆಗೆ ಏರಿಕೆಯಾಗುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರತೊಡಗಿದೆ. ವಿಶೇ

4 Apr 2026 9:31 am
ಹೊರ್ಮುಜ್‌ ಭದ್ರಗೊಳಿಸೋ ನಿರ್ಣಯದ ಮತದಾನ ಮುಂದಿನ ವಾರಕ್ಕೆ ಮುಂದೂಡಿದ ವಿಶ್ವಸಂಸ್ಥೆ: UNSCಯಲ್ಲಿ ಮಿಲಿಟರಿ ಕ್ರಮಕ್ಕೆ ಚೀನಾ ರಷ್ಯಾ ವಿರೋಧ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಹೊರ್ಮುಜ್‌ ಜಲಸಂಧಿಯನ್ನು ಸುರಕ್ಷಿತಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ನಿರ್ಣಯದ ಮತದಾನ ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಇನ್ನು, ಹೊರ್ಮುಜ್‌ ಜಲಸ

4 Apr 2026 9:14 am
ವಿಷಕಾರಿಯಾಗುತ್ತಿವೆ ಮಂಗಳೂರು ಸುತ್ತಮುತ್ತಲಿನ ಜೀವನದಿಗಳು !

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೂರ್ಯನ ಪ್ರಖರತೆ ಮತ್ತು ತೀವ್ರವಾಗುತ್ತಿರುವ ನೀರಿನ ಅಭಾವವು ನಮ್ಮ ಬದುಕಿನ ಭದ್ರತೆಯನ್ನು ಅಲುಗಾಡಿಸುತ್ತಿದೆ. ಭೂಮಿಯ ಆಳದ ಜಲಮೂಲಗಳಾದ ಬೋರ್‌ವೆಲ್ ಹಾಗೂ ಬಾವಿಗಳು ಬರಿದಾಗುತ್ತಿರುವು

4 Apr 2026 8:35 am
ಮಂಡ್ಯ: ಇಲ್ಲಿ ಕಾವೇರಿ ಹರಿದರೂ ನೀರಿಗೆ ಮಾತ್ರ ವರಿ!

ಮಂಡ್ಯ ನಗರಕ್ಕೆ ಹೊಂದಿಕೊಂಡಂತೆ ನೂತನವಾಗಿ ತಲೆ ಎತ್ತಿರುವ ಸುಮಾರು 15 ರಿಂದ 20 ಬಡಾವಣೆಗಳು ಮೂಲ ಸೌಕರ್ಯಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಸುಮಾರು 30,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪ್ರದೇಶಗಳಲ್ಲಿ ವಿಶೇಷವಾಗಿ ಕುಡಿ

4 Apr 2026 8:09 am
ಶೀಘ್ರವೇ POK ಭಾರತದಲ್ಲಿ ವಿಲೀನವಾಗಲಿದ್ದು ಘರ್‌ ವಾಪ್ಸಿ ಪಕ್ಕಾ ಎಂದು ಆಲ್‌ ಇಂಡಿಯಾ ಇಮಾಮ್‌ ಮುಖ್ಯಸ್ಥ ಅಹ್ಮದ್‌ ಇಲ್ಯಾಸಿ ಭವಿಷ್ಯ

ಶೀಘ್ರವೇ ಪಾಕ್‌ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನವಾಗಲಿದೆ. ಅಲ್ಲಿನ ಜನರು ಕಾಶ್ಮೀರದ ಪ್ರಗತಿಯಿಂದ ಸಂತಸವಾಗಿದ್ದು, ಜನಾಭಿಪ್ರಾಯ ಸಂಗ್ರಹಕ್ಕೆ ಇಚ್ಚಿಸುತ್ತಾರೆ.ಹಾಗಾಗಿ ದೇವರ ಇಚ್ಛೆಯಿದ್ದರೆ, ಅವರು ಘರ್‌ ವಾಪ್ಸಿ ನ

4 Apr 2026 7:47 am
ದಂಡಕ್ಕೆ ಡೋಂಟ್‌ ಕೇರ್‌ ಎನ್ನುತ್ತಿರೋ ಸವಾರರು: ರಾಜ್ಯದಲ್ಲಿ 3 ವರ್ಷದಲ್ಲಿ 2,000 ಕೋಟಿ ದಂಡ, ವಸೂಲಿ ಮಾತ್ರ ಕೇವಲ 44 ಪರ್ಸೆಂಟ್!

ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ಸಂಚಾರಿ ಪೊಲೀಸರು ನಿರ್ದಾಕ್ಷಿಣ್ಯವಾಗಿ ದಂಡ ಪ್ರಯೋಗ ಮಾಡುತ್ತಿದ್ದರೂ ಸಹ ಅದನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿಲ್ಲ.ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 4.51 ಕೋಟಿ ಪ್ರಕ

4 Apr 2026 6:59 am
ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಡ್ರಗ್ಸ್‌ ವ್ಯಸನಿ ಬಂಧನ: ಮೊಬೈಲ್‌ ನಿಂದ ಸೆರೆಸಿಕ್ಕ ಆರೋಪಿ

ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿ ಪರಾರಿಯಾಗಿದ್ದ ಮಾದಕ ವ್ಯಸನಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮಾದಕ ಚಟದಿಂದ ಹೊರಬರಲುಮೇಲೆ ಪುನರ್ವಸತಿ ಕೇಂದ್ರದಿಂದ ತಪ್ಪ

4 Apr 2026 6:32 am
ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಷರತ್ತುಬದ್ದ ತಾತ್ವಿಕ ಒಪ್ಪಿಗೆ: ಅಕ್ಟೋಬರ್‌ ವೇಳೆಗೆ 252ಕಿ.ಮೀ ನಾಲೆಗೆ ನೀರು

ಬಯಲು ಸೀಮೆಗೆ ಶಾಶ್ವತ ಕುಡಿಯುವ ನೀರಿನ ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ 35 ಅಂಶಗಳ ಷರತ್ತುಬದ್ದ ತಾತ್ವಿಕ ಒಪ್ಪಿಗೆ ನೀಡಿದೆ. ಇದರಿಂದಾಗಿ ಅಕ್ಟೋಬರ್‌ ತಿಂಗಳಿನ ವೇಳೆಗೆ ಮೊದಲ ಹಂತದಲ್ಲ

4 Apr 2026 6:06 am
ಜಿಲ್ಲಾ ನ್ಯಾಯಾಧೀಶರ ಸೇವಾಹಿರಿತನ ಪಟ್ಟಿ ಎತ್ತಿಹಿಡಿದ ಹೈಕೋರ್ಟ್‌ ಪೂರ್ಣಪೀಠ: ಅಧಿಕಾರಿಗಳ ಬಡ್ತಿಗೆ 4 ಅಂಶಗಳ ರೋಸ್ಟರ್‌

2016ರಲ್ಲಿ ಬಡ್ತಿಯ ಆಧಾರದ ಮೇಲೆ ನೀಡಲಾಗಿದ್ದ ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಹೈಕೋರ್ಟ್‌ ಪೂರ್ಣಪೀಠ ಈ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಎತ್ತಿ ಹಿಡಿದಿದೆ. ಅಲ

4 Apr 2026 5:35 am
ಬಿಕೆ ಹರಿಪ್ರಸಾದ್‌ ಸೇರಿ ಕರ್ನಾಟಕದ 12 ಎಂಎಲ್‌ಸಿಗಳು ಶೀಘ್ರ ನಿವೃತ್ತಿ; ಯಾರೆಲ್ಲಾ? ನೂರಾರು ಆಕಾಂಕ್ಷಿಗಳು!

ಕರ್ನಾಟಕ ವಿಧಾನ ಪರಿಷತ್ತಿನ 12 ಮಂದಿ ಎಂಎಲ್‌ಸಿಗಳು ಶೀಘ್ರ ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಗಳಿಗೆ ಬಿಜೆಪಿ ಕಾಂಗ್ರೆಸ್‌ನಿಂದ ನೂರಾರು ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ವಿಧಾನಸಭೆಯಿಂದ 4 ಸ್ಥಾನಗಳು ಕಾಂಗ್ರೆಸ್‌ಗೆ ಖ

3 Apr 2026 11:50 pm
SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್‌ ವ್ಯವಸ್ಥೆ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಗರಂ; ಸರ್ಕಾರಕ್ಕೆ ಪತ್ರ

ರಾಜ್ಯ ಸರ್ಕಾರ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಂಕದ ಬದಲು ಗ್ರೇಡ್‌ ನೀಡಲಾಗುತ್ತದೆ. ಈ ಬಗ್ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಗರಂ ಆಗಿದ್ದಾರೆ. ರಾಜ್ಯ

3 Apr 2026 10:09 pm
ಬಾಹ್ಯಾಕಾಶದಿಂದ ಆರ್ಟೆಮಿಸ್‌-2 ಗಗನಯಾತ್ರಿಗಳು ಕ್ಲಿಕ್ಕಿಸಿದ ಭೂಮಿಯ ಚಿತ್ರ; ಈ ಅಮೂಲ್ಯ ಆಸ್ತಿಯ ಒಡೆಯರು ಬಡಿದಾಡುವುದೇ ವಿಚಿತ್ರ

ಚಂದಿರನ ಕಕ್ಷೆ ಸುತ್ತಲು ಹೊರಟಿರುವ ನಾಸಾದ ನಾಲ್ವರು ಗಗನಯಾತ್ರಿಗಳು, ಮಾರ್ಗ ಮಧ್ಯೆ ಭೂಮಿಯ ಸುಂದರ ಚಿತ್ರವನ್ನು ಕ್ಲಿಕ್ಕಿಸಿದ್ದು, ಇದೀಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆರ್ಟೆಮಿಸ್‌-2 ಗಗನಯಾತ

3 Apr 2026 10:00 pm
ವಿಜಯಪುರ ಏರ್‌ಪೋರ್ಟ್‌ ಆರಂಭದ ಬಗ್ಗೆ ಮಾಹಿತಿ ಹಂಚಿಕೊಂಡ MB ಪಾಟೀಲ್; ವಿಮಾನಯಾನ ಕಂಪನಿಗಳ ಜತೆ ಮಾತುಕತೆ

ವಿಜಯಪುರದಲ್ಲಿ ನಿರ್ಮಾಣವಾಗಿರುವ ಹೊಸ ವಿಮಾನ ನಿಲ್ದಾಣ ಆರಂಭದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ತೀರ್ಪಿನ ಪ್ರಕಟಣೆ ಮಾತ್ರ ಬಾಕಿ ಇದ್ದು, ಹೊರಬಿದ್ದ ತಕ್ಷಣ ವಿಮಾನ ಹಾರಾಟ

3 Apr 2026 9:03 pm
ದಾವಣಗೆರೆ ಉಪ ಚುನಾವಣೆ: MP ಪ್ರಭಾ ಮಲ್ಲಿಕಾರ್ಜುನ ಹಿಂದಿ ಭಾಷಣ ವೈರಲ್; SSLC ಪರೀಕ್ಷೆಗೆ ಹೋಲಿಕೆ ಮಾಡಿ ಟೀಕೆ

ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರ ಹಿಂದಿ ಭಾಷಣ ವೈರಲ್‌ ಆಗಿದೆ. ಉಪ ಚುನಾವಣೆ ಪ್ರಚಾರದ ವೇಳೆ ಸಂಸದೆ ಮಾತನಾಡಿದ್ದು, ದಾವಣಗೆರೆಯಲ್ಲಿ ಹಿಂದಿ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದ

3 Apr 2026 8:36 pm
CSK vs PBKS: ಆಟ ಆರಂಭಿಸುವ ಮುನ್ನವೇ ಆಯುಷ್‌ ಮಾತ್ರೆಯ ಬ್ಯಾಟ್‌ 2 ಬಾರಿ ಬದಲಿಸಿದ ಅಂಪೈರ್;‌ ಕಾರಣವೇನು?

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) vs ಪಂಜಾಬ್‌ ಕಿಂಗ್ಸ್‌ (ಪಿಬಿಕೆಎಸ್‌) ನಡುವಿನ ಐಪಿಎಲ್‌ ಪಂದ್ಯದಲ್ಲಿ, ಸಿಎಸ್‌ಕೆ ಬ್ಯಾಟ್ಸಮನ್‌ ಆಯುಷ್‌ ಮಾತ್ರೆ ಅವರ ಬ್

3 Apr 2026 8:10 pm
ಅಣ್ಣಾಮಲೈ ಪಕ್ಷನಿಷ್ಠೆಗೆ ಜನಬೆಂಬಲದ ಮಹಾಪೂರ; ಭಾವನೆಗಳ ಅಲೆಯಲ್ಲಿ ಭರವಸೆಗಳು ಭರಪೂರ; ಟಿಕೆಟ್‌ ಸಿಗದಿದ್ದರೂ ಗೆದ್ದ ಸಿಂಗಂ

ನಾನು ಪಕ್ಷದ ನಿಷ್ಢಾವಂತ ಕಾರ್ಯಕರ್ತ, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದಷ್ಟೇ ನನ್ನ ಕರ್ತವ್ಯ ಎನ್ನುವ ಅನೇಕ ರಾಜಕಾರಣಿಗಳು, ಚುನಾವಣೆಯಲ್ಲಿ ಟಿಕೆಟ್‌ ಸಿಗದಿದ್ದಾಗ, ಪಕ್ಷದಲ್ಲಿ ಉನ್ನತ ಸ್ಥಾನ ಸಿಗದಿದ್

3 Apr 2026 7:23 pm
ಡ್ರಗ್ಸ್ ಮಾಫಿಯಾ, ರೈತರ ಆತ್ಮಹತ್ಯೆ ಹಾಗೂ ಆಡಳಿತ ವೈಫಲ್ಯ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಚಾರ್ಜ್ ಶೀಟ್ ಬಿಡುಗಡೆ!

ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿ

3 Apr 2026 7:17 pm
ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ BDA ಹೊಸ ಎಲಿವೇಟೆಡ್ ಕಾರಿಡಾರ್; 1.6 KM, 4 ಪಥ - 420 ಕೋಟಿ ರೂ. ವೆಚ್ಚದ ಟೆಂಡರ್‌

ಬಿಡಿಎಯಿಂದ ವಿಮಾನ ನಿಲ್ದಾಣ ರಸ್ತೆಯ ಮೇಖ್ರಿ ವೃತ್ತದ ಬಳಿಕ ಹೊಸ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ. 1.6 ಕಿ.ಮೀ ಉದ್ಧವಿದ್ದು, 4 ಪಥಗಳಿವೆ. ಒಟ್ಟು 420 ಕೋಟಿ ವೆಚ್ಚದಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ. ಈ ಯೋಜನೆಗೆ ಯಾವುದೇ ಭೂಸ್ವ

3 Apr 2026 7:16 pm
ಅಸ್ಸಾಂನಲ್ಲಿ UCC ಜಾರಿಗೊಳಿಸಿ ನುಸುಳುಕೋರರು 4 ಮದುವೆ ಆಗುವುದನ್ನು ತಡೆಯುತ್ತೇವೆ; ಅಮಿತ್‌ ಶಾ

ಅಸ್ಸಾಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೋಲ್‌ಪಾರಾ ಜಿಲ್ಲೆಯ ದುಧೋನಿಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಶತಸಿದ್ಧ ಎಂದು ಘೋಷಿಸಿದ್

3 Apr 2026 6:05 pm
ಉದ್ಯೋಗ ಖಾತ್ರಿ ಹೆಸರಿನಲ್ಲಿ 41 ಲಕ್ಷ ಬೋಗಸ್ ಕಾರ್ಡ್, ಯಾರದೋ ಹೆಸರಿನಲ್ಲಿ ಹಣ! ಕಾಂಗ್ರೆಸ್‌ ವಿರುದ್ದ ವಿ ಸೋಮಣ್ಣ ಗಂಭೀರ ಆರೋಪ

ಒಂದು ಸಮಾಜವನ್ನು ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟುವ ಕ್ರಾಂತಿಕಾರಿ ಕಾರ್ಯ, ದೊಡ್ಡಸ್ಥಿಕೆಯನ್ನು ಈ ಸರಕಾರ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಟೀಕಿಸಿದರು. ಬಳಕೆ ಸರ್ಟಿಫಿಕೇ

3 Apr 2026 5:51 pm
Tamil Nadu : ಅಣ್ಣಾಮಲೈ ಹೊರಗಿಟ್ಟು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ - ಮನಮುಟ್ಟುವ ಸಿಂಗಂ ಟ್ವೀಟ್

Tamil Nadu Election 2026: ಕೇಂದ್ರ ಬಿಜೆಪಿಯ ಅಭ್ಯರ್ಥಿ ಆಯ್ಕೆ ಸಮಿತಿ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ, ಮಾಜಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈಗೆ ಟಿಕೆಟ್ ಸಿಗಲ

3 Apr 2026 5:40 pm
ರಾಜ್ಯದ IAS ಅಧಿಕಾರಿಗಳ ವರ್ಗಾವಣೆ: KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್‌ ಪ್ರಸನ್ನ ಹುದ್ದೆ ಬದಲಾವಣೆಗೆ ತೀವ್ರ ವಿರೋಧ

ರಾಜ್ಯದ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್‌ ಪ್ರಸನ್ನ ಅವರನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ವರ್ಗಾವಣೆ ಮಾಡಲಾಗಿದೆ. ಕೃಷಿ ಮಾರುಕಟ್ಟೆ ಇಲಾ

3 Apr 2026 5:05 pm
ಸಮುದ್ರದೊಳಗೆ ಭಾರತದ ಅತಿ ದೊಡ್ಡ ಅಸ್ತ್ರ; ಶತ್ರುಗಳ ಎದೆಬಡಿತ ಹೆಚ್ಚಿಸಿದ ಐಎನ್‌ಎಸ್‌ ಅರಿದಮನ್ ಸೈಲೆಂಟ್‌ ಎಂಟ್ರಿ!

ಭಾರತದ ರಕ್ಷಣಾ ವ್ಯವಸ್ಥೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದು, ಅದರಲ್ಲೂ ನಮ್ಮ ನೌಕಾಸೇನೆಯ ಬತ್ತಳಿಕೆಗೆ ಅತ್ಯಾಧುನಿಕ ಯುದ್ಧ ನೌಕೆಗಳು ಸೇರ್ಪಡೆಗೊಳ್ಳುತ್ತಿವೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು (ಏ.3-ಶುಕ್ರ

3 Apr 2026 4:53 pm
ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮ ಭಾಷಣ ವೇಳೆ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದಾರೆ. ಸ್ಥಳದಲ್ಲಿಯೇ ಅವರನ್ನು ಶುಶ್ರೂಷೆ ಮಾಡ

3 Apr 2026 4:41 pm
ಅಮೆರಿಕದ ಸೇನಾ ಅಧ್ಯಕ್ಷ ರ್‍ಯಾಂಡಿ ಜಾರ್ಜ್‌ ವಜಾ; ಮುಖ್ಯಸ್ಥರಿಲ್ಲದ ಸೇನೆಯನ್ನು ಇರಾನ್‌ಗೆ ಕಳುಹಿಸುವುದಾದರೂ ಹೇಗೆ?

ಇರಾನ್‌ ವಿರುದ್ಧ ಸಮರ ಸಾರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಧಾರ ಸರಿಯೋ ಅಥವಾ ತಪ್ಪೋ ಎಂಬುದರ ಕುರಿತು ಜಾಗತಿಕ ಮಟ್ಟದಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಆದರೆ ಅಮೆರಿಕ ಈ ಯುದ್ಧದ ಟ್ರ್ಯಾಪ್‌ನಲ್ಲಿ ಸಿಲ

3 Apr 2026 4:27 pm
ಮಳೆ, ಕೊಡೆ ಮತ್ತು ಕಾಮೆಂಟ್ರಿ : IPLಗೆ ಸ್ಪರ್ಧೆ ಮಾಡಲು ಹೊರಟ PSLಗೆ ಮಗದೊಮ್ಮೆ ಮುಖಭಂಗ

PSL Vs IPL : ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಾವಳಿಯು, ಐಪಿಎಲ್ ಅನ್ನು ಮೀರಿಸುತ್ತದೆ ಎಂದು ವಾದ ಮಾಡುವವರಿಗೆ ಮತ್ತೊಂದು ಕೆಟ್ಟ ಉದಾಹರಣೆ ಸಿಕ್ಕಿದೆ. ಐಪಿಎಲ್ ಆರಂಭಕ್ಕೆ ಎರಡು ದಿನ ಮುನ್ನ ಆರಂಭವಾದ ಪಿಎಸ್ಎಲ್ ಬೇಡವಾದ ಕಾರಣಕ್ಕೆ ಸು

3 Apr 2026 4:25 pm
ಲಿಂಗಾಯತ ಜಂಗಮರಿಗೆ SC ಪ್ರಮಾಣಪತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ; ರಾಜ್ಯದಿಂದ ಸಲ್ಲಿಕೆಯಾಗಿದ್ದ ಅರ್ಜಿ ವಜಾ

ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ರಾಜ್ಯದ ರವೀಂದ್ರಸ್ವಾಮಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಕೋರ್ಟ್‌ ವೀರಶೈವ ಲಿಂಗಾಯತ ಜಂಗಮರು ಬೇಡ

3 Apr 2026 3:07 pm
ದುಬೈ ಒರಾಕಲ್‌ ಕಟ್ಟಡದ ಮೇಲೆ ದಾಳಿ ನಡೆಸಿದ್ದಾಗಿ ಹೇಳಿದ ಇರಾನ್‌, ಇಲ್ಲ ಎಂದ ಯುಎಇ; ಸತ್ಯವೇನು?

ಮಧ್ಯಪ್ರಾಚ್ಯ ಯುದ್ಧ ಆ ಪ್ರದೇಶದಲ್ಲಿರುವ ಟೆಕ್‌ ಕಂಪನಿಳ ನಿದ್ದೆಗೆಡೆಸಿದ್ದು, ಪ್ರಮುಖವಾಗಿ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದಲ್ಲಿರುವ ಟೆಕ್‌ ದೈತ್ಯರು ಇರಾನ್‌ ದಾಳಿಗಳ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಇದಕ್ಕೆ ಪುಷ್

3 Apr 2026 2:19 pm
ಟೂಲ್ ಕಿಟ್ ಮೂಲಕ ವಿರೋಧ ಪಕ್ಷದ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ರಿಪೋರ್ಟ್! ಪ್ರಿಯಾಂಕ್ ಗಂಭೀರ ಆರೋಪ

ಟೂಲ್ ಕಿಟ್ ಮೂಲಕ ವಿರೋಧ ಪಕ್ಷದ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ರಿಪೋರ್ಟ್ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರ

3 Apr 2026 1:47 pm
ಹುಬ್ಬಳ್ಳಿ ಲವ್ ಜಿಹಾದ್ ಆರೋಪ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಪರ ಸಂಘಟನೆ, ಸಮೀರ್ ಪೊಲೀಸರ ವಶಕ್ಕೆ!

ಹುಬ್ಬಳ್ಳಿಯಲ್ಲಿ ಇಂದು ಲವ್ ಜಿಹಾದ್ ಪ್ರಕರಣ ಆರೋಪಿಸಿ ಎರಡು ಧರ್ಮಗಳ ನಡುವೆ ಗಲಾಟೆಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

3 Apr 2026 1:31 pm
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಡಿಎ Arrears ಏಪ್ರಿಲ್‌ನಲ್ಲಿ ಪಾವತಿ ಸಾಧ್ಯತೆ - ವಿಳಂಬಕ್ಕೆ 5 ಕಾರಣಗಳು

DA Hike to Central Government Employees : ಕೇಂದ್ರ ಸರಕಾರೀ ಉದ್ಯೋಗಿಗಳು ಕಾತುರದಿಂದ ಕಾಯುತ್ತಿರುವ ಡಿಎ (ತುಟ್ಟಿಭತ್ಯೆ) ಹೆಚ್ಚಳ, ಇದೇ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಸರ್ಕಾರ ಇದನ್ನು ಪ್ರಕಟಿಸುತ್ತ

3 Apr 2026 1:26 pm
ʼಮೌನವಾಗಿದ್ದೇನೆ, ಸೋತಿಲ್ಲʼ ರಾಜ್ಯಸಭಾ ಉಪನಾಯಕ ಸ್ಥಾನದಿಂದ ವಜಾ ಆದ ಬಳಿಕ ಆಪ್‌ಗೆ ರಾಘವ್‌ ಚಡ್ಡಾ ಸಂದೇಶ

ರಾಜ್ಯಸಭೆಯಲ್ಲಿ ಆಮ್‌ ಆದ್ಮಿ ಪಕ್ಷದ ಉಪನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸದ ರಾಘವ್ ಚಡ್ಡಾ ಅವರನ್ನು ಇದ್ದಕ್ಕಿದಂತೆ ಸ್ಥಾನದಿಂದ ಕೆಳಗಿಳಿಸಿ ಅವರ ಬದಲಿಗೆ ಅಶೋಕ್ ಮಿತ್ತಲ್‌ ಅವರನ್ನು ನೇಮಿಸದ ಬಳಿಕ ಮೊದಲಬಾರಿಗೆ ಪ

3 Apr 2026 12:45 pm
ದಾವಣಗೆರೆ ದಕ್ಷಿಣ: ಮುಸ್ಲಿಂ ಶಾಸಕರಿಗೆ ಹೆಚ್ಚಿದ ಒತ್ತಡ! ಜಮೀರ್ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಬೀಡುಬಿಟ್ಟ ರಿಜ್ವಾನ್, ಸಲೀಂ

ದಾವಣಗೆರೆ ದಕ್ಷಿಣದಲ್ಲಿ ಉಪ ಚುನಾವಣೆ ಪ್ರಚಾರದ ಕಾವು ಜೋರಾಗುತ್ತಿದೆ. ಈ ನಡುವೆ ಸಮರ್ಥ್ ಪರವಾಗಿ ಜನಾಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಕಾಂಗ್ರೆಸ್ ನಾಯಕರ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ. ಕೆಲವೊಂದು

3 Apr 2026 12:28 pm
1.2 ಕೋಟಿ ಮೀರಿದ ಬೆಂಗಳೂರಿನ ವಾಹನಗಳ ಸಂಖ್ಯೆ: ಪ್ರತಿನಿತ್ಯ ಸರಾಸರಿ 2100 ವಾಹನಗಳ ನೋಂದಣಿ

ಬೆಂಗಳೂರಿನ ಖಾಸಗಿ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿದೆ. ಇದಕ್ಕೆ ಸರಕಾರದ ನಿಯಮಗಳಾಗಲಿ, ಪರಿಸರ ನಿಯಂತ್ರಣ ಕಾನೂನುಗಳಾಗಲಿ ಕಡಿವಾಣ ಹಾಕುತ್ತಿಲ್ಲ. ಸಂಚಾರ ದಟ್ಟಣೆಯ ಸಮಸ್ಯೆ ಜೊತೆಗೆ ಪರಿಸರಕ್ಕೂ ಮಾರಕವಾಗುತ್ತಿದೆ. ಬ

3 Apr 2026 12:22 pm
US ಸೈನಿಕರನ್ನೇ ಶಿಲಾಯುಗಕ್ಕೆ ಕಳಿಸ್ತೀವಿ -ಟ್ರಂಪ್‌ ಹೇಳಿಕೆಗೆ ಇರಾನ್ ತಿರುಗೇಟು: ಅಮೆರಿಕಾಕ್ಕೆ ಶಾಶ್ವತ ಅವಮಾನ ಆಗೋವರೆಗೂ ಯುದ್ಧ ನಿಲ್ಲಲ್ಲ!

ಮಧ್ಯಪ್ರಾಚ್ಯದಲ್ಲಿ ಯುದ್ಧದ ನಡುವೆ ಅಮೆರಿಕಾ ಹಾಗೂ ಇರಾನ್‌ ನಾಯಕರ ನಡುವೆ ವಾಕ್ಸಮರ ಜೋರಾಗಿದ್ದು, ಕ್ಷಿಪಣಿ ದಾಳಿಯಷ್ಟೇ ಬಿರುಸಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಮೇಲೆ ಭೀಕರ ದಾಳಿ ನಡೆಸಿ ಅವರನ್ನು ಶ

3 Apr 2026 11:39 am
ಚರ್ಚೆಗೆ ಗ್ರಾಸವಾಗುತ್ತಿದೆ ರೆಬೆಲ್ ನಾಯಕನ ನಡೆ: ಯತ್ನಾಳ್‌ಗೆ ಬಿಜೆಪಿ ಅನಿವಾರ್ಯವೋ, ಬಿಜೆಪಿಗೆ ಯತ್ನಾಳ್ ಅಗತ್ಯವೋ?

ಬಿಜೆಪಿಯಲ್ಲಿ ರೆಬೆಲ್ ಆಗಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ್ದಾರೆ. ಯತ್ನಾಳ್ ಪ್ರಚಾರ ಬಿಜೆಪಿ ಪಾಳಯದಲ್ಲಿ ಚರ್ಚೆಗ

3 Apr 2026 11:09 am
ಬಾಗಲಕೋಟೆ : ಕಾಂಗ್ರೆಸ್ ನಿದ್ದೆಗೆಡಿಸಿದ ಆಂತರಿಕ ಸಮೀಕ್ಷಾ ವರದಿ - ಏನಿದೆ ರಿಪೋರ್ಟ್’ನಲ್ಲಿ?

Bagalkot By Poll : ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ ಒಂಬತ್ತರಂದು ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರ ಮುಗಿಯಲು ಇನ್ನು ಕೇವಲ ನಾಲ್ಕು ದಿನಗಳು ಬಾಕಿಯಿದೆ. ಈ ನಡುವೆ, ಆಂತರಿಕ ವ

3 Apr 2026 10:56 am
ರಾಜ್ಯದಲ್ಲಿ ಅನಿಲ ಬಿಕ್ಕಟ್ಟಿನ ನಡುವೆ ಆಟೋ LPG ಪೂರೈಕೆ ಹೆಚ್ಚಳ ಮಾಡಿದ ಇಂಡಿಯನ್‌ ಆಯಿಲ್ ಕಾರ್ಪೊರೇಷನ್

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ರಾಜ್ಯದಲ್ಲಿ ಎದುರಾಗಿದ್ದು ಆಟೋ ಅನಿಲ ಬಿಕ್ಕಟ್ಟಿನಿಂದಾಗಿ LPG ಔಟ್‌ ಲೆಟ್‌ ಗಳು ಭಾಗಶಃ ಸ್ಥಗಿತಗೊಂಡ ಬೆನ್ನಲ್ಲೇ, ಗ್ರಾಹಕರ ಬೇಡಿಕೆಯನ್ನು ಪೂರೈಸಲು ಇಂಡಿಯನ್‌ ಆಯಿಲ್‌ ಸಂಸ್ಥೆ ಮುಂದ

3 Apr 2026 10:54 am