SENSEX
NIFTY
GOLD
USD/INR

Weather

31    C

ಡಿಜಿಟಲ್ ಸುದ್ದಿ ಮೂಲಗಳು

...
ಕಾಂಗ್ರೆಸ್‌ಗೆ ಸಾದಿಕ್ ಪೈಲ್ವಾನ್ ಬಂಡಾಯದ ಬಿಸಿ, ಮನವೋಲಿಕೆಗೆ ತೆರಳದ ಜಮೀರ್, ರಿಜ್ವಾನ್ ಹಾಗೂ ಸಲೀಂ ಪ್ರಯತ್ನ ವಿಫಲ

ಕಾಂಗ್ರೆಸ್‌ಗೆ ಸಾದಿಕ್ ಪೈಲ್ವಾನ್ ಬಂಡಾಯದ ಬಿಸಿ ತಟ್ಟತೊಡಗಿದೆ. ಈ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮನವೋಲಿಕೆಗೆ ತೆರಳದರೆ ಅಂತರ ಕಾಯ್ದುಕೊಂಡಿದ್ದಾರೆ. ಮತ್ತೊಂದು ಕಡೆಯಲ್ಲಿ ಪಕ್ಷದ ಸೂಚನೆಯಂತೆ ಶಾಸಕ ರಿಜ್ವಾನ್ ಅರ

26 Mar 2026 5:51 pm
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಜತೆಗೆ ಕುಟುಂಬಸ್ಥರಿಗೆ ತುರ್ತು ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌!

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿ ಮಾಡಿದೆ. ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್ ಪ್ರಶ್ನೆ ಮಾಡಿ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿಸಲ್ಲಿಕೆ ಮಾ

26 Mar 2026 5:35 pm
ಟೀಂ ಇಂಡಿಯಾ 2026-27ರ ಋತುವಿನ ತವರು ವೇಳಾಪಟ್ಟಿ ಪ್ರಕಟ; 17 ನಗರಗಳಲ್ಲಿ 22 ಪಂದ್ಯ; ಚಿನ್ನಸ್ವಾಮಿಯಲ್ಲೂ 2 ಮ್ಯಾಚ್!

Team India Schedule 2026-27- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2026-27ರ ಸಾಲಿನ ಭಾರತದ ತವರಿನ ಕ್ರಿಕೆಟ್ ಋತುವನ್ನು ಪ್ರಕಟಿಸಿದೆ. ಸೆಪ್ಟೆಂಬರ್ ನಿಂದ ಪ್ರಾರಂಭವಾಗುವ ಈ ಋತುವಿನಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ

26 Mar 2026 5:26 pm
ಏ.1 ರಿಂದ ಹೊಸ ಆದಾಯ ತೆರಿಗೆ ರೂಲ್ಸ್:‌ ಆಹಾರ ಭತ್ಯೆ, ಫಾರ್ಮ್‌ 16, HRA ಹಾಗೂ ಪ್ಯಾನ್‌ ನಿಯಮ ಬಿಗಿ, ಹೀಗೆ ಏನೆಲ್ಲಾ ಬದಲಾಗಿವೆ?

New Income Tax Law- ಏಪ್ರಿಲ್‌ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ-2025 ಜಾರಿಗೆ ಬರಲಿದೆ. ಹಳೆಯ ಆದಾಯ ತೆರಿಗೆ ಸ್ಲ್ಯಾಬ್‌ ಗಳಲ್ಲಿ ಯಾವುದೇ ಬದಲಾವಣೆ ಇರದೇ ಇದಾಗ್ಯೂ, ಹಳೆಯ ತೆರಿಗೆ ನಿಯಮಗಳಲ್ಲಿ ಮಹತ್ತರ ಬದಲಾವಣೆಗಳು ಕಂಡು ಬರಲಿದ್ದು, ಇನ್ನಷ

26 Mar 2026 5:16 pm
ಮಧ್ಯಪ್ರಾಚ್ಯ ಬಿಕ್ಕಟ್ಟು; ಶುಕ್ರವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನರೇಂದ್ರ ಮೋದಿ ಸಮಾಲೋಚನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೇ, ಅದರಿಂದ ಎದುರಾಗಬಹುದಾದ ಸಮಸ್ಯೆಗಳಿಗೆ ಭಾರತ ತನ್ನ ಸಿದ್ಧತೆಗಳನ್ನು ದ್ವಿಗುಣಗೊಳಿಸಿದೆ. ನಾಳೆ (ಮಾ.27-ಶುಕ್ರವಾರ) ಪ್ರಧಾನಮಂತ್ರಿ ನರೇಂದ್ರ

26 Mar 2026 4:53 pm
ಟೆನಿಸ್ ಕೋರ್ಟ್‌ನಿಂದ ರಾಜಕೀಯ ಆಖಾಡಕ್ಕೆ : ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ, ಚುನಾವಣೆಗೆ ಸ್ಪರ್ಧೆ?

West Bengal Assembly Election : ಹೆಸರಾಂತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಸಕ್ರಿಯ ರಾಜಕಾರಣಕ್ಕೆ ಸೇರ್ಪಡೆಯಾಗುವ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪೇಸ್, ಸ್ಪರ್ಧಿಸುವ ಸಾಧ್ಯತ

26 Mar 2026 4:49 pm
ಸದನದಲ್ಲಿ ಮಿತಿಮೀರಿದ ಮಾತಿನ ಚಕಮಕಿ, ಡಿಕೆಶಿ ಹಾಗೂ ಮುನಿರತ್ನ ನಡುವೆ ಆಕ್ಷೇಪಾರ್ಹ ಪದ ಬಳಕೆ, ಬಾವಿಗಿಳಿದು ಆಡಳಿತ ಪಕ್ಷ ಧರಣಿ

ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬೆಂಗಳೂರಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆಗೆ ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಡಿಕೆಶಿ ಹಾಗೂ ಮು

26 Mar 2026 3:57 pm
ನಾಸಾದ ಐತಿಹಾಸಿಕ 'ಆರ್ಟೆಮಿಸ್-2' ಪಯಣಕ್ಕೆ ಸಿದ್ಧತೆ ಪೂರ್ಣ; ಮಾನವ ಚಂದ್ರನ ಅಂಗಳ ತಲುಪುವುದನ್ನು ನೋಡುವುದು ಹೇಗೆ?

ಕುತೂಹಲ ಮತ್ತು ಸಂಶೋಧನೆ ಮಾನವನನ್ನು ಭೂಮಿಯ ಇತರ ಜೀವಿಗಳಿಗಿಂತ ಭಿನ್ನವಾಗಿಸುತ್ತದೆ. ಹೊಸದನ್ನು ಅರಿಯುವ ಆತನ ಹಂಬಲವೇ ಇಂದು ಮಾನವನನ್ನು ಬ್ರಹ್ಮಾಂಡದ ಅಂಚಿನವರೆಗೂ ಕರೆದುಕೊಂಡು ಹೋಗಿದೆ. ಅದರಂತೆ ಭೂಮಿಯ ಏಕೈಕ ನೈಸರ್ಗಿಕ ಉ

26 Mar 2026 3:52 pm
ಜಾಗತಿಕ ವೇದಿಕೆಯಲ್ಲಿ ಮೋದಿ ಮೋಡಿ: ವಿಶ್ವದ 'ಮೋಸ್ಟ್ ಪಾಪ್ಯುಲರ್ ಲೀಡರ್' ಪಟ್ಟ ನಮೋ ಪಾಲಿಗೆ

ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 68 ರಷ್ಟು ಅನುಮೋದನೆ ರೇಟಿಂಗ್ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಸಮೀಕ್ಷೆಯಲ್ಲಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್

26 Mar 2026 3:52 pm
ಮಕ್ಕಳ 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ ವಯೋಮಿತಿ ನಿಯಮ ಸಡಿಲಿಕೆ - ಸಚಿವ ಮಧು ಬಂಗಾರಪ್ಪ ಘೋಷಣೆ

ಶಾಲೆ ದಾಖಲಿಗೆ ಮಕ್ಕಳಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸರ್ಕಾರ ಸಡಿಲಿಕೆ ಮಾಡಿದೆ. 1 ನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ 60 ದಿನ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಸ

26 Mar 2026 3:50 pm
ಅಂಕೋಲಾದಲ್ಲಿ ಕಾಂಗ್ರೆಸ್‌ ಮುಖಂಡನ ಕೊಲೆ ಯತ್ನ; ಗೋವಾಗೆ ಪರಾರಿಯಾಗುತ್ತಿದ್ದ ಆರೋಪಿಗಳು ಲಾಕ್

ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಸದಸ್ಯ ಗೋಪಾಲಕೃಷ್ಣ ನಾಯಕ ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಲೆ ಯತ್ನ ನಡೆದಿದೆ. ಈ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಹರಸಾಹ

26 Mar 2026 3:28 pm
ಎಲ್ಲರಂತೆ ನಿಮ್ಮನ್ನು ಟೀಕಿಸಲು ಆಗಲ್ಲ, ಕಾರಣ ನಟ್ಟು, ಬೋಲ್ಟ್ ಟೈಟ್ ಚಿಂತೆ! ಡಿಕೆಶಿ ಕಾಲೆಳೆದ ಸುರೇಶ್ ಕುಮಾರ್

ಬೆಂಗಳೂರು ಅಭಿವೃದ್ದಿ ವಿಚಾರದ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಡಿಸಿಎಂ ಡಿಕೆಶಿ ಇಂದು ಟೀಕೆ ಮಾಡಬಹುದು ಮುಂದಿನ 5 ವರ್ಷಗಳಲ್ಲಿ ನನ್ನ ಕಾರ್ಯವನ್ನು ಹೊಗಳುತ್ತಾರೆ ಎಂದಿದ್ದು, ಈ ವೇಳೆ ಮಧ್ಯಪ್ರವೇಶ

26 Mar 2026 3:16 pm
IPS ಅಧಿಕಾರಿ ಚಂದ್ರಶೇಖರ್‌ ಜತೆ ಜಟಾಪಟಿ: ಮಧ್ಯಸ್ಥಿಕೆಗೆ ಸಿದ್ಧವೆಂದ HD ಕುಮಾರಸ್ವಾಮಿ! ಹೈಕೋರ್ಟ್‌ಗೆ ಮಾಹಿತಿ

ಐಪಿಎಸ್‌ ಅಧಿಕಾರಿ ಎಂ ಚಂದ್ರಶೇಖರ್‌ಗೆ ಬೆದರಿಕೆ ಹಾಕಿದ ಸಂಬಂಧ ಎಚ್‌ಡಿ ಕುಮಾರಸ್ವಾಮಿ ಸೇರಿ ಆಪ್ತರ ವಿರುದ್ಧ ಕೇಸ್‌ ದಾಖಲಾಗಿತ್ತು. ರದ್ದು ಕೋರಿ ಕುಮಾರಸ್ವಾಮಿ ಸಲ್ಲಿದ್ದ ಅರ್ಜಿ ವೇಳೆ ಇಬ್ಬರ ನಡುವಿನ ಜಟಾಪಟಿ ಇತ್ಯರ್ಥಕ್

26 Mar 2026 2:14 pm
ಕ್ಲಾಸ್‌ ನಲ್ಲೇ ವಿದ್ಯಾರ್ಥಿನಿಗೆ ಮೆಡಿಕಲ್‌ ಕಾಲೇಜು ಪ್ರಾಧ್ಯಾಪಕ ಪ್ರಫೋಸ್‌: ಪ್ರೊಫೆಸರ್ ವರ್ತನೆಗೆ ವಿದ್ಯಾರ್ಥಿನಿ ಆಕ್ಷೇಪ, ಸ್ಟೂಡೆಂಟ್ಸ್ ಆಕ್ರೋಶ!

ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಎಲ್ಲರ ಮುಂದೆ ಪ್ರಾಧ್ಯಾಕರೊಬ್ಬರು ಪ್ರಫೋಸ್‌ ಮಾಡಿದ ವಿಚಿತ್ರ ಘಟನೆ ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ತರಗತಿಯಲ್ಲಿ

26 Mar 2026 2:03 pm
ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿಸಿದ ನಯಾರಾ; ಹೆಚ್ಚುವರಿ ಹಣ ಕೊಡಲು ನೀವು ತಯಾರಾ? ಇಲ್ಲಿದೆ ದರಪಟ್ಟಿ

ನಿನ್ನೆ (ಮಾ.25-ಬುಧವಾರ) ನಿರ್ವಹಣೆಗಾಗಿ 35 ದಿನಗಳ ಕಾಲ ತನ್ನ ವಾಡಿನಾರ್‌ ರಿಫೈನರಿ ಮುಚ್ಚುವುದಾಗಿ ಹೇಳಿದ್ದ ನಯಾರಾ ಎನರ್ಜಿ, ಇದೀಗ ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಭಾರೀ ಪ್ರಮಾಣದಲ್ಲಿ ಏರಿಸಿದೆ. ಪೆಟ್ರೋ

26 Mar 2026 1:34 pm
April 2026 Bank Holidays: ಗುಡ್‌ ಫ್ರೈಡೆ, ಬಸವ ಜಯಂತಿ ಸೇರಿದಂತೆ ಇಲ್ಲಿದೆ ಸರಣಿ ರಜೆಗಳ ಲಿಸ್ಟ್: ನಿಮ್ಮ ವೀಕೆಂಡ್ ಪ್ಲ್ಯಾನ್ ಮಾಡಿಕೊಳ್ಳಿ!

ಯುಗಾದಿ, ರಂಜಾನ್, ಮಹಾವೀರ ಜಯಂತಿ ರಜೆಗಳನ್ನು ಮುಗಿಸಿ, ಏಪ್ರಿಲ್ 2026 ಕ್ಕೆ ಕಾಲಿಡುತ್ತಿದ್ದಂತೆ, ಗುಡ್‌ ಫ್ರೈಡೆ, ಬಸವ ಜಯಂತಿ, ಅಂಬೇಡ್ಕರ್ ಜಯಂತಿ ರಜೆಗಳಂದು ಬ್ಯಾಂಕ್ ಬಾಗಿಲು ಮುಚ್ಚಲಿವೆ. ಗ್ರಾಹಕರಿಗೆ ಬ್ಯಾಂಕ್ ಸೇವೆಗಳು ಯಾವ

26 Mar 2026 1:24 pm
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾದ ಮೊಸರಿನಲ್ಲಿ ಹುಳುಗಳು ಪತ್ತೆ ; ಐಆರ್‌ಸಿಟಿಸಿ ಸಂಸ್ಥೆಗೆ 10 ಲಕ್ಷ ರೂ ದಂಡ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಘಟನೆ ವರದಿಯಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ

26 Mar 2026 1:13 pm
ಇರಾನ್‌ ಸುಪ್ರೀಂ ಲೀಡರ್‌ ಕುರ್ಚಿಯ ಆಫರ್‌ ತಿರಸ್ಕರಿಸಿದ್ದಾಗಿ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದನೆ; ಅಮೆರಿಕ ಅಧ್ಯಕ್ಷರ ವಿಚಿತ್ರ ವೇದನೆ!

ಮಧ್ಯಪ್ರಾಚ್ಯದಲ್ಲಿ ಯುದ್ದದ ನಡುವೆ ಇರಾನ್ ನಮ್ಮೊಂದಿಗೆ ಮಾತನಾಡುತ್ತಿದ್ದು, ಅವರ ಒಪ್ಪಂದಕ್ಕಾಗಿ ಹಾತೊರೆಯುತ್ತಿದ್ದಾರೆಂದು ಟ್ರಂಪ್‌ ಹೇಳಿದ್ದು, ಇರಾನ್‌ ಆಡಳಿತ ನೀವೇ ಮುಂದಿನ ಸುಪ್ರೀಂ ಲೀಡರ್‌ ಆಗಿ ಎಂಬ ಆಫರ್‌ ಅನ್ನು ಅ

26 Mar 2026 1:11 pm
ರಾಮ ನವಮಿ ದಿನ ಷೇರು ಮಾರುಕಟ್ಟೆ ಬಂದ್‌, ಸಂಜೆ 5ರ ಬಳಿಕ ಕಮೋಡಿಟಿ ಟ್ರೇಡಿಂಗ್ ಶುರು; 2026ರ ರಜಾ ದಿನಗಳ ಪಟ್ಟಿ

ಇಂದು (ಮಾ.26-ಗುರುವಾರ) ದೇಶಾದ್ಯಂತ ಸಂಭ್ರಮದ ರಾಮ ನವಮಿ ಆಚರಿಸಲಾಗುತ್ತಿದ್ದು, ಭಾರತೀಯ ಷೇರು ಮಾರುಕಟ್ಟೆ ಕೂಡ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ರಾಮ ನವಮಿ ಪ್ರಯುಕ್ತವಾಗಿ ಬಿಎಸ್‌ಇ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೂಚ್

26 Mar 2026 1:00 pm
RCB ಖರೀದಿಸಿದಾಗ ದುರಂಹಕಾರಿ ಅಂದ್ರು, ಈಗ ನೋಡಿ : ಫ್ರಾಂಚೈಸ್ ಸೇಲ್ ಬೆನ್ನಲ್ಲೇ ವಿಜಯ್ ಮಲ್ಯ ಟ್ವೀಟ್

RCB Sale Mallya Tweet : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೃಹತ್ ಮೊತ್ತಕ್ಕೆ ಮಾರಾಟವಾದ ನಂತರ, ಹಿಂದಿನ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಅಂದು ನಾನು ಫ್ರ‍ಾಂಚೈಸ್’ಅನ್ನು ಖರೀದಿಸಿದಾಗ, ನನ್ನನ್ನು ನೋಡಿ ನಕ್ಕರ

26 Mar 2026 12:47 pm
ಕೊಪ್ಪಳ : ಸೊಸೆ ನಾಪತ್ತೆ, ಹೃದಯಾಘಾತದಿಂದ ಮಾವ ಮೃತ

ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ಸೊಸೆ ನಾಪತ್ತೆಯಾದ ಆಘಾತಕ್ಕೆ ಮಾವ ಬಲಿಯಾಗಿರುವ ದುರದೃಷ್ಟಕರ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಗರದ ಗೌರಿ ಅಂಗಳ ನಿವಾಸಿ ನಾಗರಾಜ್ ಮತ್ತು ಸಿಂಧನೂರಿನ ಸಂಜನಾ ಅವರ ವಿವಾಹ ಕಳೆದ ಫೆಬ

26 Mar 2026 12:13 pm
ಶಕ್ತಿ ಯೋಜನೆ: ಸರ್ಕಾರಿ ಬಸ್ ಗಳಲ್ಲಿ ಈವರೆಗೆ 680 ಕೋಟಿ ಮಹಿಳಾ ಫಲಾನುಭವಿಗಳ ಪ್ರಯಾಣ, ವೆಚ್ಚ ಆಗಿದ್ದೆಷ್ಟು?

ರಾಜ್ಯ ಕಾಂಗ್ರೆಸ್‌ ನ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಸಾರಿಗೆ ಬಸ್‌ ನಲ್ಲಿ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಈವರೆಗೂ 680.87 ಕೋಟಿ ಮಹಿಳೆಯರು ರಾಜ್ಯದ ಎಲ್ಲಾ 4 ನಿಗಮಗಳ ಸರ್ಕಾರಿ ಬಸ್ ಗಳಲ್ಲಿ

26 Mar 2026 12:06 pm
ಯುದ್ಧಾತಂಕದ ಮಧ್ಯೆ ಭಾರತದ ಪ್ರವಾಸೋದ್ಯಮಕ್ಕೆ ಭಾರಿ ಬೇಡಿಕೆ: ವಿದೇಶಕ್ಕಿಂತ ದೇಶೀಯ ತಾಣಗಳೇ ಬೆಸ್ಟ್‌ ಅಂತಿರೋ ಪ್ರವಾಸಿಗರು!

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದ ಬಹಳಷ್ಟು ಉದ್ಯಮಗಳು ನಷ್ಟದ ಆತಂಕದಲ್ಲಿದ್ದರೆ, ಭಾರತದ ಪ್ರವಾಸೋದ್ಯಮ ವಲಯ ಲಾಭದದ ಹಾದಿಯಲ್ಲಿ ಸಾಗುತ್ತಿದೆ. ಬೇಸಿಗೆಯಲ್ಲಿ ಅಮೆರಿಕಾ ಯುರೋಪ್‌ ನಂತಹ ತಾಣಗಳಿಗೆ ವಿದೇಶಿ ಪ್ರಯಾಣ

26 Mar 2026 11:29 am
ಇದು ಜೋಕ್‌ ಅಲ್ಲ; ಮಿತ್ರ ರಾಷ್ಟ್ರ ಭಾರತಕ್ಕೆ ಹಾರ್ಮುಜ್ ಜಲಸಂಧಿ ತೆರೆದಿದೆ ಎಂದ ಇರಾನ್‌! ವಿದೇಶಾಂಗ ನೀತಿಗೆ ಭಾರೀ ಜಯ!

ಲೋಕಸಭೆ ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು, ಭಾರತದ ವಿದೇಶಾಂಗ ನೀತಿಯನ್ನು Universal Joke ಎಂದು ಕರೆದಿದ್ದಾರೆ. ಆದರೆ ಅವರು ಈ ರೀತಿ ಹೇಳಿಕೆ ನೀಡಿದ ಬಳಿಕ ನಡೆಯುತ್ತಿರುವ ಬೆಳವಣಿಗೆಗಳು, ದೇಶದ ವಿದೇಶಾ

26 Mar 2026 11:23 am
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ: ಸಚಿವರು, ಶಾಸಕರಿಗೆ ಸಿದ್ದರಾಮಯ್ಯ ಟಾಸ್ಕ್

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ. ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಸರ್ಕಾರದ ಮೇಲಿರುವ ಒತ್ತಡಗಳ

26 Mar 2026 11:22 am
ಬೆಂಗಳೂರನ್ನು ಹಿಂದಿಕ್ಕಿ ದೇಶದ ವಾಸಯೋಗ್ಯ ನಗರ ಶ್ರೇಯಾಂಕದಲ್ಲಿ ಟಾಪ್‌ ಸ್ಥಾನಕ್ಕೇರಿದ ಹೈದರಾಬಾದ್:‌ ಕಾರಣವೇನು ಗೊತ್ತಾ?

ಭಾರತದ ಅತ್ಯಂತ ವಾಸಯೋಗ್ಯ ನಗರಗಳ ಶ್ರೇಯಾಂಕವನ್ನು ತಿಳಿಯಲು ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಂಸ್ಥೆ 8 ನಗರಗಳಲ್ಲಿ ಸಂಶೋಧನೆ ನಡೆಸಿ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ, ದೇಶದ ಬೆಸ್ಟ್‌ ಸಿ

26 Mar 2026 10:16 am
Gold Rate Rise: ಚಿನ್ನ-ಬೆಳ್ಳಿ ದರದಲ್ಲಿ ಅಲ್ಪ ಏರಿಕೆ: ತಜ್ಞರ ಲೆಕ್ಕಾಚಾರಗಳೇನು?

ಅಮೆರಿಕ ದಾಳಿ ನಿಲ್ಲಿಸಿದ್ದರೂ, ಇಸ್ರೇಲ್ ದಾಳಿ ಹಾಗೂ ಇರಾನ್ ಪ್ರತಿದಾಳಿ ಮುಂದುವರಿದಿರುವುದರಿಂದ ಜಾಗತಿಕ ಅನಿಶ್ಚಿತತೆಯ ಕಾರಣಕ್ಕೆ, ಚಿನ್ನ ಬೆಳ್ಳಿ ದರದಲ್ಲಿ ಭಾರಿ ಏರುಪೇರಾಗುತ್ತಿದೆ. ನಿನ್ನೆ ಭಾರಿ ಪ್ರಮಾಣದಲ್ಲಿ ಹೆಚ್ಚ

26 Mar 2026 10:14 am
ರಾತ್ರಿ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಲು ಗಂಟೆಗೊಮ್ಮೆ ಬರುತ್ತಿದ್ದ ಕೇರಳಂ ನರ್ಸ್‌ ಮೆಚ್ಚಿದ ರಾಹುಲ್‌ ಗಾಂಧಿ; ಎಲೆಕ್ಷನ್‌ ಕನೆಕ್ಷನ್?

ಕೇರಳಂ ವಿಧಾನಸಭೆ ಚುನಾವಣೆಗೆ ಸಿದ್ಧಥೆ ಆರಂಭಿಸಿರುವ ಕಾಂಗ್ರೆಸ್‌ ಪಕ್ಷ, ನಿನ್ನೆ (ಮಾ.25-ಬುಧವಾರ) ರಾಜ್ಯದಲ್ಲಿ ಭರ್ಜರಿ ರ‍್ಯಾಲಿ ನಡೆಸಿದೆ. ಆದರೆ ತಾಯಿ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣದಿಂದಾಗಿ, ಲೋಕಸಭೆ ಪ್ರತಿಪಕ್ಷ ನಾ

26 Mar 2026 10:11 am
ಆಂಧ್ರದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್ : ಕನಿಷ್ಠ 13 ಮಂದಿ ಸಜೀವ ದಹನ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಸಮೀಪದ ರಾಯವರಂ ಗ್ರಾಮದ ತಿರುವಿನಲ್ಲಿ ಗುರುವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತೆಲಂಗಾಣದ ನಿರ್ಮಲ್‌ನಿಂದ ನೆಲ್ಲೂರು ಜಿಲ್ಲೆಯ ವಿಂಜಮೂರು ಕಡೆಗೆ ಸಾಗುತ್ತಿ

26 Mar 2026 9:53 am
ಬೆಂಗಳೂರು - ಮೈಸೂರು ಒಡೆಯರ್ ಎಕ್ಸ್‌ಪ್ರೆಸ್ : ಹೆಚ್ಚುವರಿ ನಿಲುಗಡೆಗೆ ಕೇಂದ್ರ ರೈಲ್ವೇ ಅನುಮೋದನೆ

ಒಡೆಯರ್ ಎಕ್ಸ್‌ಪ್ರೆಸ್ ರಾಮನಗರದಲ್ಲಿ ನಿಲುಗಡೆ : ದೇಶದ ಅತ್ಯಂತ ಜನನಿಬಿಡ ರೂಟ್’ಗಳಲ್ಲಿ ಬೆಂಗಳೂರು - ಮೈಸೂರು ಕೂಡಾ ಒಂದು. ರಾಮನಗರದಿಂದ ಸಾವಿರಾರು ಜನ, ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಬೆಂಗಳೂರು - ಮೈಸೂರು ಮಧ್ಯೆ ಪ್ರಯಾಣಿ

26 Mar 2026 9:50 am
ಬ್ರೋಕರ್‌ ಕೆಲಸ ಮಾಡಲು ನಾವು ಪಾಕಿಸ್ತಾನ ಅಲ್ಲ; ಅಮೆರಿಕ-ಇರಾನ್‌ 'ಮಿಡಲ್‌ಮ್ಯಾನ್‌' ಆತ್ಮಕ್ಕೆ ಪೆಟ್ಟು ಕೊಟ್ಟ ಜೈಶಂಕರ್‌!

ಅವರಿವರ ಜಗಳ ಬಿಡಿಸಲು ನಾವು ಪಾಕಿಸ್ತಾನಿಗಳಂತೆ ದಲ್ಲಾಳಿಗಳಲ್ಲ. ನಾವು ಯಾರಿಗಾಗಿಯತೂ ಬ್ರೋಕರ್‌ ಕೆಲಸ ಮಾಡಲ್ಲ.. ಇದು ಅಮೆರಿಕ ಮತ್ತು ಇರಾನ್‌ ನಡವೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂಬ ವರದಿ

26 Mar 2026 9:08 am
70 ರಷ್ಟು ಜೈಲಾಧಿಕಾರಿಗಳು ತನಿಖೆ ಹಂತದಲ್ಲಿದ್ದಾರೆ, ’ದರ್ಶನ್ ಭೇಟಿ ಸೀಕ್ರೆಟ್’ : ಬಂಧೀಖಾನೆ ಡಿಜಿಪಿ ಅಲೋಕ್ ಕುಮಾರ್ ಸಂದರ್ಶನ

ಅಲೋಕ್ ಕುಮಾರ್ (ಐಪಿಎಸ್) ಸಂದರ್ಶನ : ಬೆಂಗಳೂರು ರೌಡಿಸಂ ಇವಾಗಿನ ಕಾಲಕ್ಕೂ ಅವಾಗಿನ ಕಾಲಕ್ಕೂ ಭಾರೀ ವ್ಯತ್ಯಾಸವಿದೆ. ಸಾಮಾಜಿಕವಾದ ಬದಲಾವಣೆಯ ಕಾರ್ಯಕ್ರಮ ಮೂಲಕ ಅವರರಲ್ಲಿ ಬದಲಾವಣೆ ತರಬೇಕಾಗುತ್ತದೆ. ದರ್ಶನ್‌ರವರನ್ನ ಭೇಟಿ ಮ

26 Mar 2026 8:09 am
ಹುಬ್ಬಳ್ಳಿ - ಧಾರವಾಡ: ಪೆಟ್ರೋಲ್, ಡಿಸೇಲ್ ವ್ಯತ್ಯಯ ವದಂತಿ, ಬಂಕ್‌ಗಳಿಗೆ ಮುಗಿಬಿದ್ದ ಜನ!

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಹಾಗೂ ಅಲಭ್ಯ ಎಂಬ ವದಂತಿ ಹಿನ್ನೆಲೆ ಇಲ್ಲಿನ ನಾನಾ ಪೆಟ್ರೋಲ್‌ ಬಂಕ್‌ಗಳ ಬಳಿ ಬೈಕ್‌ ಸವಾರರು ಪೆಟ್ರೋಲ್‌ಗಾಗಿ ಮುಗಿಬಿದ್ದ ದೃಶ್ಯ ಕಂಡುಬಂತು. ಇರಾನ್‌, ಇಸ್ರೇಲ್‌ ಮತ್ತು ಅಮೆರಿಕ ನಡುವ

26 Mar 2026 8:00 am
ಕಾಫಿ ಉದ್ಯಮಕ್ಕೆ ಮಧ್ಯಪ್ರಾಚ್ಯ ಯುದ್ದ ಹೊಡೆತ, ಹೆಚ್ಚಾಯ್ತು ರಫ್ತು ವೆಚ್ಚ

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಜಾಗತಿಕ ಸರಕು ಸರಬರಾಜು ವ್ಯವಸ್ಥೆ ಏರುಪೇರಾಗಿದ್ದು, ಇದರ ನೇರ ಪರಿಣಾಮ ಕಾಫಿ ಉದ್ಯಮದ ಮೇಲೆ ಉಂಟಾಗಿದೆ. ಶಿಪ್‌ಮೆಂಟ್‌ ವಿಳಂಬ, ಕಂಟೇನರ್‌ ಹಾಗೂ ಹಡಗುಗಳ ತೀವ್ರ ಕೊರತೆ ಮತ್ತು ಇಂಧನ ಬೆಲೆಯ ಅನಿ

26 Mar 2026 7:16 am
ಉಲ್ಲಾಳ ತಾಲೂಕಲ್ಲಿ ತ್ರಿವಳಿ ಹೆಣ್ಮಕ್ಕಳಿಗೆ ಒಲಿಯಿತು ಭಾಗ್ಯಲಕ್ಷ್ಮೀ ಯೋಜನೆ: 18 ವರ್ಷದ ನಂತರ ಕೈಗೆ ಸಿಗಲಿದೆ ಯೋಜನೆ ಹಣ

ಬಿಜೆಪಿ ಸರಕಾರ ಆರಂಭಿಸಿದ್ದ ಭಾಗ್ಯಲಕ್ಷ್ಮೀ ಯೋಜನೆ ಈಗ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಜೋಡಣೆಯಾಗಿದ್ದು, ತೊಕ್ಕೊಟ್ಟುವಿನ ತ್ರಿವಳಿ ಹೆಣ್ಮಕ್ಕಳಿಗೆ ಈ ಯೋಜನೆ ಜಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧ

26 Mar 2026 6:12 am
ಕುವೈತ್‌ ಮೇಲೆ ಇರಾನ್‌ ದಾಳಿ : ಜನರಿಗೆ ಅನಗತ್ಯ ಓಡಾಡಬೇಡಿ, ಮನೆ ಕಿಟಕಿ, ಬಾಗಿಲು ಮುಚ್ಚಿಡಿ ಸಂದೇಶ, ಅನಿವಾಸಿ ಭಾರತೀಯರಿಗೆ ಹೆಚ್ಚಿದ ಆತಂಕ

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕುವೈತ್ ಮೇಲೆ ಇರಾನ್ ದಾಳಿ ಮುಂದುವರಿಸಿದ್ದು, ದಾಳಿಯ ಭೀಕರತೆ, ಸೈರನ್ , ಅಲರ್ಟ್ ಸಂದೇಶಗಳಿಗೆ ಅನಿವಾಸಿ ಭಾರತೀಯರು ಭೀತಿಗೊಂಡಿದ್ದಾರೆ. ವಿಮಾನಗಳು ರದ್ದಾಗಿರುವುದು ಕೂಡಾ ಇನ್ನಷ್ಟು ಆ

26 Mar 2026 6:09 am
`ಸಿಎಂ ಆಗುವ ಅರ್ಹತೆ ಹಲವರಿಗಿದೆ'; ಎಂಬಿಪಿ, ಪರಂ, ಕೆಎಚ್ಎಂ ಹೆಸರು ಹೇಳಿ ಡಿಕೆಶಿಯನ್ನು ಮರೆತ ಸಿದ್ದರಾಮಯ್ಯ!

Siddaramaiah On CM Seat- ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷಗಳ ನಡುವೆ ನಾಯಕತ್ವ ಬದಲಾವಣೆ ಕುರಿತು ಸ್ವಾರಸ್ಯಕರ ಚರ್ಚೆ ನಡೆದಿದೆ. ಹೈಕಮಾಂಡ್ ಸೂಚಿಸುವವರೆಗೆ ನಾನೇ ಸಿಎಂ ಎ

25 Mar 2026 11:32 pm
`ಇಂಪ್ಯಾಕ್ಟ್ ಪ್ಲೇಯರ್‌ ನಿಯಮ ಬೇಕಾ?' ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಬಹುತೇಕರ ಆಕ್ಷೇಪ!

Impact Player Rule- ಐಪಿಎಲ್ 2026 ಸೀಸನ್ ಗೆ ಪೂರ್ವಭಾವಿಯಾಗಿ ಬುಧವಾರ ನಡೆದ ಸರ್ವ ತಂಡಗಳ ನಾಯಕರ ಸಭೆಯಲ್ಲಿ 'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗುತ್ತ

25 Mar 2026 10:45 pm
100 ಹೊಸ ವಿಮಾನ ನಿಲ್ದಾಣ, 200 ಹೆಲಿಪ್ಯಾಡ್‌ ನಿರ್ಮಾಣ!: ಉಡಾನ್ 2026 ಯೋಜನೆಯಿಂದ ಪ್ರಯಾಣಿಕರಿಗೆ ಏನು ಪ್ರಯೋಜನ?

UDAN 2.0- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಿಂದಾಗಿ ದೇಶದ ಹಲವೆಜೆ ವಿಮಾನ ನಿಲ್ದಾಣಗಳು ನಿರ್ಮಾಣವಾಗಿ ಜನಸಾಮಾನ್ಯರಿಗೂ ವಿಮಾನ ಯಾನವು ಎಟಕುವಂತಾಯಿತು. ಇದೀಗ ಈ ಪ್ರಯೋಜನದ ವ್ಯಾಪ್ತಿಯ ವಿಸ್ತಾರವನ್ನು ಮತ್ತಷ್ಟು

25 Mar 2026 8:48 pm
IPL 2026 ಉದ್ಘಾಟನಾ ಪಂದ್ಯಕ್ಕೆ ನಮ್ಮ ಮೆಟ್ರೋ ಸೇವೆ ಮಧ್ಯರಾತ್ರಿವರೆಗೂ ವಿಸ್ತರಣೆ; 44 ನಿಲ್ದಾಣದಲ್ಲಿ ಪಾರ್ಕಿಂಗ್ ಲಭ್ಯ

ನಮ್ಮ ಮೆಟ್ರೋ ಉದ್ಘಾಟನಾ ಪಂದ್ಯದ ಹಿನ್ನೆಲೆ ನಮ್ಮ ಮೆಟ್ರೋ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಆ ದಿನ ತಡ ರಾತ್ರಿವರೆಗೂ ರೈಲು ಸಂಚಾರ ನಡೆಸಲಿದೆ. ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ 44 ನಿಲ್ದಾಣಗಳಲ್ಲಿ ಹೆಚ್ಚುವರಿ ಪ

25 Mar 2026 8:31 pm
ಕರ್ನಾಟಕದ ಇಂಟರ್‌ಸಿಟಿ ಸೇರಿ 5 ಜನಪ್ರಿಯ ರೈಲುಗಳಿಗೆ LHB 19 ಹೊಸ ಬೋಗಿಗಳ ಅಳವಡಿಕೆ; ಪ್ರಯಾಣ ಇನ್ನಷ್ಟು ಆರಾಮ

ಕರ್ನಾಟಕದಲ್ಲಿ ಸಂಚಾರ ನಡೆಸುವ ಚಾಮುಂಡಿ ಎಕ್ಸ್‌ಪ್ರೆಸ್, ಒಡೆಯರ್ ಎಕ್ಸ್‌ಪ್ರೆಸ್‌, ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ 5 ಪ್ರಮುಖ ರೈಲುಗಳಿಗೆ ಹೊಸ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆ ಪ್ರಯಾಣ ಇನ್ನಷ್ಟು ಅರಾಮದಾಯ

25 Mar 2026 8:03 pm
RCB ಮಾರಾಟವಾದ ಬಳಿಕ ವೈರಲ್ ಆಗಿರುವ ಅನನ್ಯಾ ಬಿರ್ಲಾ ಯಾರು? SRHನ ಕಾವ್ಯಾ ಮಾರನ್ ಜೊತೆ ಹೋಲಿಕೆ ಯಾಕೆ?

ಆದಿತ್ಯ ಬಿರ್ಲಾ ನೇತೃತ್ವದ ಒಕ್ಕೂಟವು ರಾಯಲ್ ಚಾಲೆಂಜರ್ಸ್(RCB) ತಂಡವನ್ನು ಖರೀದಿಸಿದ ಬಳಿಕ ಅನನ್ಯಾ ಬಿರ್ಲಾ ಅವರ ಹೆಸರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬಿರ್ಲಾ ಗ್ರೂಪಿನ ಅಧ್ಯಕ್ಷ ಕುಮಾರ ಮಂಗಲಂ ಅವ

25 Mar 2026 7:36 pm
ಬಾಟಲಿ, ಕಂಟೈನರ್‌ಗಳಲ್ಲಿ ಇಂಧನ ನೀಡಬೇಡಿ, ಪೆಟ್ರೋಲ್ ಬಂಕ್‌ಗಳಿಗೆ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ

ರಾಜ್ಯದಲ್ಲಿ ಗ್ಯಾಸ್ ಹಾಗೂ ಇಂಧನ ಕೊರತೆ ಎದುರಾಗಿದೆ ಎಂಬ ಆತಂಕ ಶುರುವಾಗಿದೆ. ಈ ನಡುವೆ ನಾನಾ ರೀತಿಯ ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ಯಾವುದೇ ವದಂತಿಗೆ ಕಿವಿಕೊಡದಂತೆ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾ

25 Mar 2026 7:19 pm
ದಾವಣಗೆರೆ MP ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧಿಸಿ ಎದುರಿಸಿದ ಸವಾಲುಗಳ ಬಿಚ್ಚಿಟ್ಟ GB ವಿನಯ್ ಕುಮಾರ್!

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಎದುರಿಸಿದ ಸವಾಲುಗಳನ್ನು ಜಿಬಿ ವಿನಯ್ ಕುಮಾರ್ ಬಿಚ್ಚಿಟ್ಟಿದ್ದಾರೆ. ಸಿಎಂ ತನಕ ಒತ್ತಡ ಹಾಕಿದರು ಎಂದಿದ್ದಾರೆ. ಜತೆಗೆ ಈ ಬಾರಿ ಉಪ ಚುನಾವಣೆಗೆ ಸ

25 Mar 2026 6:52 pm
ಕರ್ನಾಟಕ ರಾಜ್ಯ ಮಾತ್ರ ಸಾಲದಲ್ಲಿದ್ಯಾ? ನೆರೆ ರಾಜ್ಯಗಳ ಸ್ಥಿತಿಗತಿ ಏನು, ಇಲ್ಲಿದೆ ಅಂಕಿ-ಅಂಶಗಳ ವಿವರ

ದಕ್ಷಿಣ ಭಾರತದ ನಮ್ಮ ಸುತ್ತ ಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗಧಿತ ಮಟ್ಟದ ಒಳಗೇ ಇದೆ. 2025-26 ಪರಿಷ್ಕೃತ ಅಂದಾಜಿನಲ್ಲೂ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹ

25 Mar 2026 6:36 pm
ಎಬಿಡಿ, ಗೇಲ್ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ ನಿವೃತ್ತಿಗೊಳಿಸಿತ್ತು RCB; ಈಗ ಕೆಕೆಆರ್ ನಿಂದ ಆಂಡ್ರೆ ರಸೆಲ್ ಗೆ ಅದೇ ಗೌರವ!

Andre Russell Jersey Number 12- ರಾಯಲ್ ಚಾಲೆಂಜರ್ಸ್ ತಂಡವು ಎಬಿ ಡಿ ವಿಲಿಯರ್ಸ್ ಧರಿಸುತ್ತಿದ್ದ ಜೆರ್ಸಿ ನಂಬರ್ 17 ಮತ್ತು ಕ್ರಿಸ್ ಗೇಲ್ ಧರಿಸುತ್ತಿದ್ದ ಜೆರ್ಸಿ ನಂಬರ್ 333ನ್ನು ನಿವೃತ್ತಿ ಗೊಳಿಸಿ ಗೌರವ ಸಲ್ಲಿಸಿತ್ತು. ಈ ಮೂಲಕ ಇಂತಹ ಮಹತ್ವದ ನಿ

25 Mar 2026 5:48 pm
16 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌ ಸಾಧ್ಯತೆ; ಮೆಟಾ ಇತಿಹಾಸದಲ್ಲೇ ಬೃಹತ್ ಲೇಆಫ್‌ಗೆ ಸಜ್ಜಾದ ಮಾರ್ಕ್‌ ಜುಕರ್‌ಬರ್ಗ್‌!

ಜಾಗತಿಕ ಟೆಕ್‌ ಕಂಪನಿ ಮೆಟಾ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂಬ ಅನುಮಾನ ಮೂಡಿದೆ. ಕಂಪನಿಯ ಎರಡು ನಿರ್ದಿಷ್ಟ ವಿಭಾಗದ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಮಾಡುವಂತೆ ಹೆಚ್‌ಆರ್‌ ನಿರ್ದೇಶನ ನೀಡಿದ್

25 Mar 2026 5:20 pm
PNG ಲಭ್ಯವಿದ್ರೆ LPG ಸ್ಥಗಿತ! ಕೇಂದ್ರ ಸರ್ಕಾರ ನಿರ್ಧಾರ; ಬೆಂಗಳೂರಿನಲ್ಲಿ ಎಲ್ಲೆಲ್ಲಿ ಲಭ್ಯ? ಸಂಪರ್ಕ ಪಡೆಯೋದು ಹೇಗೆ?

ಕೇಂದ್ರ ಸರ್ಕಾರವು ಪಿಎನ್‌ಜಿ ಲಭ್ಯವಿರುವ ಕಡೆಯಗಳಲ್ಲಿ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸಲು ಮುಂದಾಗಿದೆ. ಈ ಹಿನ್ನೆಲೆ ಪಿಎನ್‌ಜಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಗೇಲ್‌ನಿಂದ ಸೌಲಭ್ಯ ನೀಡಲಾಗುತ್ತಿದ

25 Mar 2026 5:17 pm
ಸತತ ಎರಡನೇ ದಿನ ಹಸಿರು ಬಣ್ಣದಲ್ಲಿ ವಹಿವಾಟು ನಿಲ್ಲಿಸಿದ ಷೇರು ಮಾರುಕಟ್ಟೆ; ಹೆಚ್ಚಾಯ್ತು ಹೂಡಿಕೆದಾರರ ಆತ್ಮವಿಶ್ವಾಸ

ಮಧ್ಯಪ್ರಾಚ್ಯ ಸಂಘರ್ಷದ ಕಾವು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅಮೆರಿಕ ಮತ್ತು ಇರಾನ್‌ ನಡುವೆ ಮಾತುಕತೆ ಸಾಧ್ಯತೆಗಳು ಬಲವಾಗುತ್ತಿವೆ. ಈ ಬೆಳವಣಿಗೆ ಭಾರತೀಯ ಷೇರು ಮಾರುಕಟ್ಟೆಯನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸುತ

25 Mar 2026 4:51 pm
ಇರಾನ್-US ಮಾತುಕತೆಯಲ್ಲಿ ಭಾಗಿಯಾಗಿಲ್ಲ-ಇಸ್ರೇಲ್: ಇರಾನ್‌ ನ ಕ್ಷಿಪಣಿ ಸಾಮರ್ಥ್ಯ ನಾಶ ಆಗೋ ತನಕ ಯುದ್ಧ ನಿಲ್ಲಲ್ಲ ಎಂದು ಶಪಥ!

ಮಧ್ಯಪ್ರಾಚ್ಯದಲ್ಲಿ ಯುದ್ದ ಮುಂದುವರೆಯುತ್ತಿದ್ದು, ಇರಾನ್‌ ಹಾಗೂ ಅಮೆರಿಕಾ ನಡುವೆ ಮಾತುಕತೆಗಳು ನಡೆಯುತ್ತಿವೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ. ಈ ಕುರಿತು ಇಸ್ರೇಲ್‌ ಪ್ರತಿಕ್ರಿಯೆ ನೀಡಿದ್ದು, ಈ ಮಾತುಕತೆಗಳಲ್ಲಿ ನಾವ

25 Mar 2026 4:28 pm
ಫಿಲ್ ಸಾಲ್ಟ್ ಗೆ ಥ್ರೋ ಡೌನ್ ಮಾಡಿದ ವಿರಾಟ್ ಕೊಹ್ಲಿ; RCB ಅಭಿಮಾನಿಗಳು ಹಳೇ ದಿನಗಳನ್ನು ನೆನಪಿಸಿಕೊಂಡದ್ದೇಕೆ?

Virat Kohli Throw Down- ಆರ್‌ಸಿಬಿ ತಂಡ ತಾಲೀಮು ನಡೆಸುತ್ತಿದ್ದ ವೇಳೆ ವಿರಾಟ್ ಕೊಹ್ಲಿ ತಮ್ಮ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್‌ಗೆ ಥ್ರೋ ಡೌನ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅರೆಕಾಲಿಕ ಬೌಲ

25 Mar 2026 4:24 pm
ಸದನ ಸ್ವಾರಸ್ಯ: ಸಿದ್ದು ಶಾಲು ರೇಟು 13,500 ! ಮೈಸೂರು ಸಿಲ್ಕ್, ಕೊಡಿಸಿದ್ದು ಯಾರು

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಶಾಲು ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿವ ಸಂದರ್ಭದಲ್ಲಿ ಸಿದ್ದರಾಮಯ್ಯ ಶಾಲು ಧರಿಸಿದ್ದು ಏಕೆ ಎಂಬ ಬಗ್ಗೆ ವಿವರ ನೀಡಿದರು. ಇದೇ ವೇಳೆ ಸ

25 Mar 2026 4:06 pm
35 ದಿನಗಳ ಕಾಲ ಭಾರತದ 2ನೇ ಅತಿದೊಡ್ಡ ತೈಲ ಸಂಸ್ಕರಣಾಗಾರ ಬಂದ್; ನಿರ್ವಹಣೆ ಕಾರಣ ಕೊಟ್ಟ ನಯಾರಾ! ಏನು ಪರಿಣಾಮ?

ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್‌ನಲ್ಲಿರುವ ನಯಾರಾ ಎನರ್ಜಿ ಒಡೆತನದ ವಾಡಿನಾರ್‌ ರಿಫೈನರಿ ನಿರ್ವಹಣೆ ಕಾರಣಕ್ಕೆ ಬರೋಬ್ಬರಿ 35 ದಿನಗಳ ಕಾಲ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತದ ತೈಲ ಸಂಸ್ಕರಣಾ

25 Mar 2026 4:02 pm
ರಾಮನವಮಿ: ಬೆಂಗಳೂರಿನಲ್ಲಿ ಮಾರ್ಚ್‌ 27 ಕ್ಕೆ ಮಾಂಸ ಮಾರಾಟ ನಿಷೇಧ - ಜಿಬಿಎ ಮಹತ್ವದ ಸುತ್ತೋಲೆ

ರಾಮನವಮಿ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಬಿಎ ಮಹತ್ವದ ಸುತ್ತೋಲೆ ನಿಡಿದೆ. ಮಾರ್ಚ್‌ 27 ದಿನವಿಡೀ ನಿಷೇಧ ಜಾರಿಗೆ ತರಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಈ ನಿಯಮ ಜಾರಿಯಾ

25 Mar 2026 3:45 pm
ಇ-ಸಿಗರೇಟ್‌ ಚಟ ಹಚ್ಚಿಕೊಂಡ ಅಳಿಲು; ಲಂಡನ್‌ ಪ್ರಾಣಿಗಳಲ್ಲಿ 'ವೇಪ್ ಕಲ್ಚರ್'? ವಿಡಿಯೋ ಬಿಚ್ಚಿಟ್ಟ ಕರಾಳ ಸತ್ಯ!

ಲಂಡನ್‌ನ ಪ್ರಾಣಿಗಳು ಮನುಷ್ಯರಂತೆ ಇ-ಸಿಗರೇಟ್‌ ಸೇದುವಷ್ಟು ಅಪ್‌ಗ್ರೇಡ್‌ ಆಗಿವೆಯಾ? ​ಲಂಡನ್‌ನ ದಕ್ಷಿಣ ಭಾಗದಲ್ಲಿರುವ ಬ್ರಿಕ್ಸ್ಟನ್ ಪ್ರದೇಶದಲ್ಲಿ ಅಳಿಲೊಂದು ಇ-ಸಿಗರೇಟ್‌ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾ

25 Mar 2026 2:57 pm
IPL - ರಾಜಸ್ಥಾನ ರಾಯಲ್ಸ್ ಮಾರಾಟ, ಶೇನ್ ವಾರ್ನ್ ಕುಟುಂಬಕ್ಕೆ 450 ಕೋಟಿ ಲಾಭ : ಹೇಗೆ, ಏನಿದು ಲೆಕ್ಕಾಚಾರ?

RR Sale and Shane Warne : ಇಂಡಿಯನ್ ಪ್ರೀಮಿಯರ್ ಲೀಗ್’ನ ಎರಡು ತಂಡಗಳ ಸೇಲ್ ಪ್ರಕ್ರಿಯೆ ಬಹುತೇಕ ಫೈನಲ್ ಆಗಿದೆ. ಆಗಿರುವ ಡೀಲ್ ಒಪ್ಪಂದಕ್ಕೆ ಬಿಸಿಸಿಐ ಅನುಮೋದನೆ ಸಿಕ್ಕರೆ, ಎಲ್ಲವೂ ಮುಗಿದಂತಾಗುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡದ ಸೇಲ್ ನಿ

25 Mar 2026 2:54 pm
ಪಾಕಿಸ್ತಾನದ ಹಡಗಿಗೆ ಹೊರ್ಮುಜ್‌ ನಲ್ಲಿ ನೋ ಎಂಟ್ರಿ ಎಂದ ಇರಾನ್: ಯುದ್ದ ನಿಲ್ಲಿಸೋ ಶಕ್ತಿ ಭಾರತಕ್ಕಿದೆ ಎಂದು ವಿಶ್ವಾಸ

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಶಮನಗೊಳಿಸಲು US-ಇರಾನ್‌ ನಡುವಿನ ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲಿದೆ ಎಂಬ ವರದಿಗಳ ಬೆನ್ನಲ್ಲೇ, ಪಾಕಿಸ್ತಾನ ಕ್ಕೆ ಇರಾನ್‌ ಶಾಕ್‌ ಕೊಟ್ಟಿದ್ದು, ಹೊರ್ಮುಜ್‌ ಜಲಸಂಧಿ ಹಾದುಹೋ

25 Mar 2026 2:21 pm
LPG ಸಿಲಿಂಡರ್‌ ನಿಯಮ ಬದಲಾವಣೆಯಾಗಿಲ್ಲ; ಸಿಟಿಯಲ್ಲಿ 25, ಹಳ್ಳಿಯಲ್ಲಿ 45 ದಿನಗಳಿಗೆ ರೀಫಿಲ್ ಲಭ್ಯ - ಕೇಂದ್ರ ಸರ್ಕಾರ

ಎಲ್‌ಪಿಜಿ ರೀಫಿಲ್ ಬುಕ್ಕಿಂಗ್ ಕಾಲಮಿತಿಯ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ನಗರ ಭಾಗದಲ್ಲಿ 25 ದಿನಕ್ಕೆ, ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ರೀಫಿಲ್ ಬುಕ್ಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ. ವದಂತಿಗಳನ್ನು ನಂಬಬೇಡ

25 Mar 2026 1:53 pm
ಉತ್ತರ ಸಿಕ್ಕಿಂನಲ್ಲಿ ಭೂಕುಸಿತ: ಚುಂಗ್ ಥಾಂಗ್ ಪ್ರದೇಶದಲ್ಲಿ ಸಿಲುಕಿದ 200 ಕ್ಕೂ ಹೆಚ್ಚು ಪ್ರವಾಸಿಗರು

ಭಾರಿ ಪ್ರಮಾಣದ , ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿ ಗುಡುಗಿನಿಂದ ಭೂಕುಸಿತ ಉಂಟಾಗಿ, ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಇದರಿಂದ ವಾಹನಗಳ ಓಡಾಟ ರದ್ದಾಗಿ 200 ಕ್ಕೂ ಹೆಚ್ಚು ಪ್ರವಾಸಿಗರು ಅತಂತ್ರರಾಗಿದ್ದಾರೆ.

25 Mar 2026 1:25 pm
ಗೃಹಬಳಕೆ LPG ಸಿಲಿಂಡರ್ ಬುಕಿಂಗ್‌ ನಲ್ಲಿ ಮಹತ್ವದ ಬದಲಾವಣೆ; 2 ಸಿಲಿಂಡರ್‌ ಗ್ರಾಹಕರು ರಿಫೀಲ್‌ಗೆ 35 ದಿನ ಕಾಯಬೇಕು!

​ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದಲ್ಲಿ LPG ಪೂರೈಕೆಯಲ್ಲಿ ಅನಿಶ್ಚಿತತೆ ಎದುರಾಗಿದ್ದು ಈ ಬೆನ್ನಲ್ಲೇ, ಸರ್ಕಾರ 2 ಸಿಲಿಂಡರ್‌ ಹೊಂದಿರುವ ಗೃಹ ಬಳಕೆ ಗ್ರಾಹಕರಿಗೆ ಸಿಲಿಂಡರ್‌ ಮರುಪೂರಣ ಅವಧಿಯನ್ನು 25 ದಿನಗಳಿಂದ 35 ದಿನ

25 Mar 2026 1:11 pm
ರಾಜಸ್ಥಾನ ರಾಯಲ್ಸ್ ಕೈಬಿಟ್ಟಿದ್ದ ಆಟಗಾರ ಈಗ ಆರ್‌ಸಿಬಿ‌ ಬಾಸ್;‌ ಆರ್ಯಮನ್‌ ಬಿರ್ಲಾ ಪ್ರೊಫೈಲ್‌

ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಅಂತಾರಲ್ಲ, ಅದು ಅಕ್ಷರಶಃ ಸತ್ಯ. ಹಿಂದೊಮ್ಮೆ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ತಂಡದ ಭಾಗವಾಗಿದ್ದ ಮತ್ತು ಒಮ್ಮೆಯೂ ತಂಡದ ವಿಶ್ವಾಸಕ್ಕೆ ಪಾತ್ರವಾಗದ ಆರ್ಯಮನ್‌ ಬಿರ್ಲಾ ಎಂಬ ಯುವಕ ಈಗ ಐಪ

25 Mar 2026 1:10 pm
ರಾಹುಕಾಲ ನೋಡಿಕೊಂಡು ಬಜೆಟ್ ಮಂಡನೆ, ಸದನದಲ್ಲಿ ಒಪ್ಪಿಕೊಂಡ ಸಿದ್ದರಾಮಯ್ಯ, ಕಾರಣ ಏನೆಂದು ವಿವರಣೆ

ವಿಧಾನಸಭೆಯ ಬಜೆಟ್ ಅಧಿವೇಶನ ಇಂದು ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು. ಬಜೆಟ್ ಒಳ್ಳೆ ಸಮಯ ನೋಡಿಕೊಂಡು ಓದಿದ್ದಾ ಎಂದು ವಿಪಕ್ಷದವರು ಕಿಚಾಯಿಸಿದರೆ, ಅದಕ್ಕೆ ಸಿದ್ದರಾಮಯ್ಯ ಸ್ಪ್ಟನೆ ಕೊಟ್ಟರು. ಇನ್ನು ದೇವರು, ನಂಬಿಕೆ ಬಗ್

25 Mar 2026 12:51 pm
ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್: ನಾನಾ ವ್ಯಾಖ್ಯಾನಕ್ಕೆ ಕಾರಣವಾಗುತ್ತಿದೆ ಸ್ಪೀಕರ್ ನಡೆ, ಸಂಪುಟ ಪುನಾರಚನೆ ಸುಳಿವೇ?

ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಸುದ್ದಿ ಸದ್ದು ಮಾಡುತ್ತಿರುವಾಗಲೇ ವಿಧಾನಸಭೆ ಅವಧಿಯ ನಡುವಿನಲ್ಲಿ ಸ್ಪೀಕರ್‌ ಖಾದರ್‌ ಅವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿದ್ದಾರೆ. ಇ

25 Mar 2026 12:10 pm
ಕಾಂಗ್ರೆಸ್‌ಗೆ ಕೇಂದ್ರದ ಶಾಕ್;‌ 48 ವರ್ಷಗಳ ಇತಿಹಾಸವಿರುವ 24 ಅಕ್ಬರ್ ರೋಡ್ ಕಚೇರಿ ಖಾಲಿ ಮಾಡಲು ಡೆಡ್‌ಲೈನ್!

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ 24 ಅಕ್ವರ್‌ ರೋಡ್‌ಗೂ ಕಾಂಗ್ರೆಸ್‌ ಪಕ್ಷಕ್ಕೂ ಭಾವನಾತ್ಮಕ ಸಂಬಂಧ. ಕಳೆದ 48 ವರ್ಷಗಳಿಂದ ಇದು ಕಾಂಗ್ರೆಸ್‌ ಪಕ್ಷದ ಕಚೇರಿಯ ವಿಳಾಸವಾಗಿದೆ. ಆದರೆ ಈಗ ಪಕ್ಷ ಅಕ್ಬರ್‌ ರಸ್ತೆಯಲ್ಲಿರುವ ತನ

25 Mar 2026 12:03 pm
ಸಿನೆಮಾ ಮಾಧ್ಯಮ ಕಲೆಯಾಗಿ ಉಳಿದಿದೆಯಾ? ಪ್ರಚಾರದ ಸಾಧನವಾಗಿ ಬದಲಾಗಿದೆಯಾ?

ಭಾರತೀಯ ಚಿತ್ರರಂಗದಲ್ಲಿ ಸಿನೆಮಾವನ್ನು ಕೇವಲ ಸಿನೆಮಾ ಅಥವಾ ಮನರಂಜನಾ ಮಾಧ್ಯಮವಾಗಿ ನೋಡುವ ಕಾಲ ಎಂದೋ ಬದಲಾಗಿದೆ. ಸಿನೆಮಾಗಳನ್ನು ಸಮಾಜವಾದದ ಮುಖವಾಡವಾಗಿ, ಬಡವರ ಬದುಕಿನ ಕನ್ನಡಿಯಾಗಿ, ರಾಜಕೀಯ ದಾಳವಾಗಿ ಅಷ್ಟೇ ಏಕೆ ವೈಯಕ್ತ

25 Mar 2026 11:56 am
ನಿಮ್ಮ ಸೋಲನ್ನು ಒಪ್ಪಂದವೆನ್ನ ಬೇಡಿ ಇರಾನ್ ಜೊತೆ ಶೀಘ್ರ ಒಪ್ಪಂದ ಎಂದ ಟ್ರಂಪ್‌ ಗೆ IRGC ಖಡಕ್‌ ತಿರುಗೇಟು

ಮಧ್ಯಪ್ರಾಚ್ಯದಲ್ಲಿ ಯುದ್ದದ ತೀವ್ರತೆ ಹೆಚ್ಚಾಗುತ್ತಿದೆ, ಈ ಮಧ್ಯೆ ಅಮೆರಿಕಾ ಇರಾನ್‌ ನೊಂದಿಗೆ ಶೀಘ್ರವೇ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ತಿರುಗೇಟು ನೀಡಿರುವ ಇರಾನ್‌ ನಿಮ್ಮ ಸೋಲನ್ನು ಒಪ್ಪ

25 Mar 2026 11:45 am
ನರೇಂದ್ರ ಮೋದಿಗೆ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಕರೆ; ವಿದೇಶಾಂಗ ನೀತಿ 'Universal Joke' ಎಂಬುದು ಎಷ್ಟು ಖರೆ? Explained

ಭಾರತದ ವಿದೇಶಾಂಗ ನೀತಿ ಯುನಿವರ್ಸಲ್‌ ಜೋಕ್‌ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ರಾಜಿಯಾಗಿದೆ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ ದಿನದಂದೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್

25 Mar 2026 10:53 am
ದಾವಣಗೆರೆ: ಕೈ ಕಟ್ಟಾಳುವಿನಿಂದಲೇ ಬಂಡಾಯದ 'ಕುಸ್ತಿ': ದಕ್ಷಿಣದ ಅಖಾಡದಲ್ಲಿ ಶಾಮನೂರು ಕುಟುಂಬಕ್ಕೆ ಸಾದಿಕ್ ಪೈಲ್ವಾನ್ ಕೊಡ್ತಾರಾ ಠಕ್ಕರ್!

ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿರುವ ದಾವಣಗೆರೆ ದಕ್ಷಿಣದ ಚುನಾವಣಾ ಕಣ, ಕಾಂಗ್ರೆಸ್ ಬಂಡಾಯದ ಕಾರಣಕ್ಕೆ ಭಾರಿ ಚರ್ಚೆಯಲ್ಲಿದೆ.

25 Mar 2026 10:50 am
ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ ; ಏನಿದು ಸರ್ಕಾರದ ತಂತ್ರಗಾರಿಕೆ?

Petrol and Diesel Price Stable in India : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ, ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಕೇಂದ್ರದ ಮೋದಿ ಸರ್ಕಾರ, ಬೆಲೆಯಲ್ಲಿ

25 Mar 2026 10:35 am
ಇರಾನ್‌ ತೈಲ,ಅನಿಲಕ್ಕೆ ಸಂಬಂಧಿಸಿದ ಉಡುಗೊರೆ ನೀಡಿದೆ -ಟ್ರಂಪ್:‌ ಯುದ್ಧಕ್ಕೆ ಬ್ರೇಕ್ ಹಾಕಲು USನಿಂದ 15 ಅಂಶಗಳ ಪ್ರಸ್ತಾವನೆ?

US ಇರಾನ್‌ ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಅರ್ಥಪೂರ್ಣವಾಗಿದೆ ಅಲ್ಲದೆ ಅವರು ಪರಮಾಣು ಶಸ್ತ್ರಾಸ್ತ್ರವನ್ನು ಎಂದಿಗೂ ಹೊಂದಬಾರದು ಎಂಬ ಬೇಡಿಕೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಅಲ್ಲ

25 Mar 2026 10:24 am
ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲು

ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ನಂತರ ಈ ಬೆಳವಣಿಗೆ ನಡೆದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರು.

25 Mar 2026 9:41 am
ಹೊಸ ಯಜಮಾನನ ತೆಕ್ಕೆಗೆ RCB : ತಂಡದಲ್ಲಾಗುವ ಬದಲಾವಣೆ ಏನು - ಕಿಂಗ್ ಕೊಹ್ಲಿ ಭವಿಷ್ಯವೇನು?

RCB Sold and New Owner : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟವಾಗಲಿದೆ ಎನ್ನುವ ಹಲವು ದಿನಗಳ ಸುದ್ದಿಗೆ ತೆರೆ ಬಿದ್ದಿದೆ. ಇದಕ್ಕೆ, ಅಧಿಕೃತವಾಗಿ ಬಿಸಿಸಿಐ ಅನುಮೋದನೆ ನೀಡುವುದಷ್ಟೇ ಬಾಕಿಯಿದೆ. ಸೆಪ್ಟಂಬರ್ - ಅಕ್ಟೋಬರ್ ತಿಂಗಳಲ್ಲಿ ಬ

25 Mar 2026 9:37 am
ಓಪನ್‌ ಗ್ರೌಂಡ್‌ನಲ್ಲಿ ಸೈನಿಕರನ್ನು ಹೊಡೆಯಲು ಮಜಾ ಬರುತ್ತೆ; ಟ್ರಂಪ್‌ ಸೇನೆಗೆ ಸ್ವಾಗತ ಕೋರಿದ ಇರಾನ್‌! ಇದು ಸೈಕಾಲಾಜಿಕಲ್‌ ವಾರ್‌

ಶತ್ರು ಸೈನಿಕರು ನಮ್ಮ ನೆಲಕ್ಕೆ ಕಾಲಿಡ್ತಾರೆ ಎಂದರೆ ಯಾರಾದರೂ ಸರಿ ಒಂದು ಕ್ಷಣ ಆತಂಕದಿಂಧ ಯೋಚಿಸುತ್ತಾರೆ. ಆದರೆ ಇರಾನ್‌ ಮಾತ್ರ ತನ್ನ ನೆಲಕ್ಕೆ ಬರಲು ಸಿದ್ಧವಾಗಿರುವ ಅಮೆರಿಕನ್‌ ಯೋಧರಿಗೆ ಸ್ವಾಗತ ಕೋರಿದೆ. ಅಲ್ಲದೇ ಬಹಿರಂಗ

25 Mar 2026 9:04 am
ಮೋಡಿ ಮಾಡಿದ ಕಾಂತಾರ ಸಿನಿಮಾ: ಕರಾವಳಿಯಲ್ಲಿ ಹೆಚ್ಚಿದ ದೈವಾರಾಧನೆ, ಯುವಜನರಲ್ಲಿ ಮೂಡಿದ ಭಯ-ಭಕ್ತಿ

ಕರಾವಳಿ ಜಿಲ್ಲೆಗಳಲ್ಲಿ ದೈವಾರಾಧನೆ ಹೆಚ್ಚಳ ಕಂಡಿದೆ. ಯುವಜನರಲ್ಲಿ ಕಾಂತಾರಾ ಸಿನಿಮಾದ ಬಳಿಕ , ಭಕ್ತಿ ಭಾವ ಹೆಚ್ಚಾಗಿದ್ದು, ಹೆಚ್ಚೆಚ್ಚು ನೇಮೋತ್ಸವಗಳು ನಡೆಯುತ್ತಿವೆ.

25 Mar 2026 6:14 am
ಹೀಟ್‌ವೇವ್‌ ಎಫೆಕ್ಟ್: ಮಂಗಳೂರಲ್ಲಿ ಮೀನು, ಹಾಲಿಗೆ ತಟ್ಟಿದ ಬಿಸಿ! ಕರಾವಳಿಯಲ್ಲಿ ಏರುತ್ತಲೇ ಇದೆ ಉಷ್ಣಾಂಶ

ಕರಾವಳಿ ಜಿಲ್ಲೆಗಳ ತೀವ್ರ ಬಿಸಿ ವಾತಾವರಣ, ಹೀಟ್‌ ವೇವ್ ಪರಿಸ್ಥಿತಿ ಪಶುಗಳ ಮೇಲೆ, ಮೀನುಗಾರಿಕೆ ಮೇಲೆ ಗಂಭೀರ ಪರಣಾಮ ಬಿದ್ದಿದ್ದು, ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಬಿಸಿಲಿನಿಂದಾಗಿ ಹಾಲಿನ ಪ್ರಮಾಣ ಇಳಿಕೆಯಾಗಿದೆ.

25 Mar 2026 6:09 am
2026 ರ ಮಳೆಗಾಲದಲ್ಲಿ 207 ತಾಲೂಕಿನಲ್ಲಿ ಮಳೆ ಕೊರತೆ ಸಾಧ್ಯತೆ! ಕರಾವಳಿಯಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಳ

ಕಳೆದ ವರ್ಷ ಉತ್ತಮ ಮಳೆಯಿಂದ ರೈತರು ಖುಷಿಯಾಗಿದ್ದರು. ಆದ್ರೆ ಈ ಬಾರಿ ಹವಾಮಾನ ಇಲಾಖೆ ಬೇಸರದ ವರದಿ ನೀಡಿದೆ. ಈ ವರ್ಷ 207 ಕ್ಕೂ ಹೆಚ್ಚು ತಾಲೂಕು ಬರಪೀಡಿತ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದಿದ್ದಾರೆ.

25 Mar 2026 5:25 am
ಬೆಂಗಳೂರಲ್ಲಿ ಟೋಯಿಂಗ್‌ ಕಾರ್ಯಾಚರಣೆಗೆ ಸಿದ್ಧತೆ; ಇನ್ನು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದಿರೋ ಜೋಕೆ!

ಬೆಂಗಳೂರು: ರಾಜಧಾನಿಯ ಕೇಂದ್ರ ವಾಣಿಜ್ಯ ಪ್ರದೇಶ (CBD) ವ್ಯಾಪ್ತಿಗೆ ಒಳಪಡುವ ಎಂ.ಜಿ. ರಸ್ತೆ, ವಿಧಾನಸೌಧ ಸುತ್ತಮುತ್ತಲ ಪ್ರದೇಶಗಳ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ದಂಡ ಕಟ್ಟಲು ಸಿದ್ಧರಾಗಿ..! ಏಕೆಂದ

24 Mar 2026 11:27 pm
ಕಾಲ್ತುಳಿತದಲ್ಲಿ ಮೃತಪಟ್ಟ RCB ಅಭಿಮಾನಿಗಳ ಗೌರವಾರ್ಥ ಚಿನ್ನಸ್ವಾಮಿಯಲ್ಲಿ ಇನ್ನು ಸದಾ 11 ಆಸನಗಳು ಇರಲಿವೆ ಖಾಲಿ

Important decision by RCB and KSCA- 2025ರ ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ 11 ಆಸನಗಳನ್ನು ಕಾಯಂ ಆಗಿ ಮೀಸಲಿರಿಸಲು ಕೆಎಸ್‌ಸಿಎ ಮತ

24 Mar 2026 10:59 pm
ಟೈಮ್ಸ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಗ್ರೂಪ್ ಒಕ್ಕೂಟದ ತೆಕ್ಕೆಗೆ ಆರ್ ಸಿಬಿ! ₹16,706 ಕೋಟಿಗೆ ಸ್ವಾಧೀನ

ಅಂತೂ ಆರ್ ಸಿಬಿಯ ಮಾರಾಟ ಪ್ರಕ್ರಿಯೆ ಮುಗಿದಿದೆ. (ABG), ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (TOI), ಬೋಲ್ಟ್ ವೆಂಚರ್ಸ್ (BOLT), ಮತ್ತು ಬ್ಲಾಕ್‌ಸ್ಟೋನ್‌ನ ಶಾಶ್ವತ ಖಾಸಗಿ ಷೇರು ತಂತ್ರ (BXPE, Blackstone) ಜಂಟಿಯಾಗಿ (ಆರ್‌ಸಿಬಿ) ಅನ್ನು ಖರೀದಿಸಿವೆ.

24 Mar 2026 10:17 pm
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಮ್ಯಾಚ್ ನೋಡಲು ಹೋಗ್ತಿದ್ದೀರಾ? ಹೀಗಿದೆ ನೋಡಿ ಪೊಲೀಸ್ ಮಾರ್ಗಸೂಚಿ

Police Guideline To IPL Match- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ಕೇವಲ ಅಧಿಕೃತ ಮೂಲಗಳಿಂದ ಕ್ಯೂಆರ್ ಕೋಡ್ ಆಧಾರಿತ ಟಿ

24 Mar 2026 9:29 pm
ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಕರ್ನಾಟಕದಲ್ಲಿ 28 ರಿಂದ 42ಕ್ಕೆ ಹೆಚ್ಚಿಸಲು ಪ್ಲಾನ್‌; ಇತರೆ ರಾಜ್ಯಗಳಲ್ಲಿ ಎಷ್ಟು?

ಲೋಕಸಭಾ ಸೀಟುಗಳ ಸಂಖ್ಯೆ 816ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಕರ್ನಾಟಕದಲ್ಲಿಯೂ ಹೆಚ್ಚಳವಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತ

24 Mar 2026 9:11 pm
ದಯಾಮರಣಕ್ಕೆ ಒಳಗಾದ ದೇಶದ ಮೊದಲ ವ್ಯಕ್ತಿ ಹರೀಶ್ ರಾಣಾ ನಿಧನ : 13 ವರ್ಷಗಳ ಕೋಮಾಗೆ ಮುಕ್ತಿ

Harish Rana Dies : ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಅಧಿಕೃತವಾಗಿ ನಿಷ್ಕ್ರಯ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ, ಮಂಗಳವಾರ (ಮಾರ್ಚ್ 24) ನಿಧನರಾಗಿದ್ದಾರೆ. ಹದಿಮೂರು ವರ್ಷಗಳ ಕೋಮಾದ ನರಕಯಾತ

24 Mar 2026 8:34 pm
ಗಾಜಿಯಾಬಾದ್ ನ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರವೆಂಬ ಅಪಖ್ಯಾತಿ; ದೇಶಗಳ ಪಟ್ಚಿಯಲ್ಲಿ 6ನೇ ಸ್ಥಾನದಲ್ಲಿ ಭಾರತ!

World Pollution Report- ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಇದೀಗ ಉತ್ತರ ಪ್ರದೇಶದ ಲೋನಿ ಒಳಗಾಗಿದೆ. 'IQAir' ನ ಹೊಸ ವರದಿಯಂತೆ ಇಲ್ಲಿನ ಮಾಲಿನ್ಯ ಮಟ್ಟ WHO ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ಈ ಪಟ್ಟಿಯಲ್ಲಿ ಮೇಘಾಲಯದ ಬೈರ್ನಿಹಾಟ್ ಮೂರ

24 Mar 2026 8:18 pm
ಪ್ರಭಾ ಮಲ್ಲಿಕಾರ್ಜುನ್‌ಗೆ MP ಟಿಕೆಟ್‌: 'ನಾವೇ ಹಿಂಸೆ ಮಾಡಿಕೊಟ್ಟಿದ್ದು' ಅಂದಿನ ಸತ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್!

ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಸೊಸೆ ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಟಿಕೆಟ್‌ ಕೊಟ್ಟ ಸಂದರ್ಭವನ್ನು ಡಿಕೆ ಶಿವಕುಮಾರ್ ವಿವರಿಸಿದ್ದಾರೆ. ಆ ದಿನ ನಾವೇ ಒತ್ತಾಯ ಮಾಡಿ, ಒತ್ತಡ ಹಾಕಿ ಪ್ರಭಾ ಅವರಿಗೆ

24 Mar 2026 7:58 pm
ಸದನ ಸ್ವಾರಸ್ಯ: ಕನ್ನಡ v/s ಇಂಗ್ಲಿಷ್, ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ ಶಿವಲಿಂಗೇಗೌಡರ ಆಂಗ್ಲ ಭಾಷಾ ಮೋಹ!

ನಮ್ಮ‌ಮಕ್ಕಳು ಇಂಗ್ಲೀಷ್ ಕಲಿಯಬೇಕು.ಅವರು ಅಮೆರಿಕಾಗೆ ಹೋಗಬೇಕು. ಅಲ್ಲಿಯೂ ಅವರು ತಿರುಗಿ ಬರಬೇಕು. ನಮ್ಮ ಮಕ್ಕಳು ಇಲ್ಲಿಯೇ ಇರಬೇಕಾ? ಅವರು ದೇಶ ಸುತ್ತಿ ಬರಲಿ. ಕನ್ನಡ ಮಾಧ್ಯಮ ಬೇಡ ಅಂತ ಹೇಳಲ್ಲ. ಆದರೆ ಆಂಗ್ಲ ಮಾಧ್ಯಮ ಬೇಕು ಎಂದು

24 Mar 2026 7:17 pm
ಮಧ್ಯಪ್ರಾಚ್ಯದ ಉದ್ವಿಗ್ನತೆ: ಪ್ರಧಾನಿ ಮೋದಿ - ಡೊನಾಲ್ಡ್ ಟ್ರಂಪ್ ಮಹತ್ವದ ಮಾತುಕತೆ!

ಮಧ್ಯಪ್ರಾಚ್ಯದ ಉದ್ವಿಗ್ನತೆ ಬೆನ್ನಲ್ಲೆ ಪ್ರಧಾನಿ ಮೋದಿ-ಟ್ರಂಪ್ ಮಹತ್ವದ ಮಾತುಕತೆ ನಡೆಸಿದ್ದಾರೆ. ತೈಲ ಪೂರೈಕೆ ಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನು ಮುಕ್ತವಾಗಿಡಲು ಒತ್ತುನೀಡಲು ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದ್

24 Mar 2026 7:06 pm
ಇಂಧನ ಬಿಕ್ಕಟ್ಟನ್ನು ಕೋವಿಡ್-19ಕ್ಕೆ ಹೋಲಿಸಿದ ಪ್ರಧಾನಿ ಮೋದಿ; ಸಾವಿನ ಸಂಖ್ಯೆ ಮರೆಯಬೇಡಿ ಎಂದ ರಾಹುಲ್ ಗಾಂಧಿ

PM Modi Vs Rahul Gandhi- ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಇದೀಗ ಆಡಳಿತಾರೂಢ ಎನ್ ಡಿಎ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಇಂಧನ ಬಿಕ್ಕಟ್ಟನ್ನು ಕೋವಿಡ್-19ಕ್ಕೆ ಹೋಲಿಸಿರುವ ಪ್ರಧಾನಿ ಮೋದಿ

24 Mar 2026 7:04 pm
ರಾಜ್ಯದಲ್ಲಿ ಎರಡುವರೆ ವರ್ಷಗಳಲ್ಲಿ 95 ಅಧಿಕಾರಿಗಳ ವಿದೇಶ ಪ್ರವಾಸ: ಕೋಟ್ಯಂತರ ರೂಪಾಯಿ ಖರ್ಚು ವೆಚ್ಚ

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಶ್ರೇಣಿಯ 95 ಸರ್ಕಾರಿ ಅಧಿಕಾರಿಗಳು ವಿದೇಶ ಪ್ರವಾಸ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ವೆಚ್ಚವಾಗಿದೆ. ಅಮೆರ

24 Mar 2026 6:41 pm
ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜತೆ ಒಪ್ಪಂದ; ಉಚಿತವಲ್ಲ - 4 ಕೋಟಿ ರೂ. ಕೊಟ್ಟಿರುವ ಕೆಎಂಎಫ್‌!

ಮುಂಬರುವ ಐಪಿಎಲ್ - 2026 ಕ್ರಿಕೆಟ್ ಹಬ್ಬದಲ್ಲಿ ಕರ್ನಾಟಕದ ಹೆಮ್ಮೆಯ ಎರಡು ಬ್ರ್ಯಾಂಡ್‌ಗಳು ಕೈಜೋಡಿಸಿವೆ. ರಾಜ್ಯದ ಮನೆಮಾತಾಗಿರುವ ‘ನಂದಿನಿ’ ಬ್ರ್ಯಾಂಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಈ ಸೀಸನ್‌ನ ‘ಅಧಿಕೃ

24 Mar 2026 6:21 pm
Explained: ಮತಾಂತರವಾದ್ರೆ SC ಮೀಸಲಾತಿ ಸಂಪೂರ್ಣ ರದ್ದು: ಸುಪ್ರೀಂ ಆದೇಶದಿಂದ ಕರ್ನಾಟಕದಲ್ಲಿ ಯಾರಿಗೆಲ್ಲಾ ಎಫೆಕ್ಟ್‌?

ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಮತಾಂತರವಾದರೆ ಎಸ್‌ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳು

24 Mar 2026 5:44 pm