SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
T20 World Cup- ಹರ್ಷಿತ್ ರಾಣಾ ಬದಲಿಯಾಗಿ ಬಂದ ಸಿರಾಜ್ ಗೆ ನೇರ ಕಣಕ್ಕೆ! ಜಸ್ಪ್ರೀತ್ ಬುಮ್ರಾ ಹೊರಗಿಡಲೇನು ಕಾರಣ?

ಗಾಯಾಳು ಹರ್ಷಿತ್ ರಾಣಾ ಅವರಿಗೆ ಬದಲಿಯಾಗಿ ಶುಕ್ರವಾರವಷ್ಟೇ ತಂಡಕ್ಕೆ ಸೇರ್ಪಡೆಗೊಂಡಿದ್ದ ಅನುಭವಿ ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ 2026 ಟೂರ್ನಿಯ ಮೊದಲ ಪಂದ್ಯದಲ್ಲೇ ಆಡುವ ಅವಕಾಶ ಸಿಕ್ಕಿದೆ. ಅಮೆರಿಕ ವಿರುದ್ಧ ಪಂದ್ಯದಲ್ಲಿ ತ

7 Feb 2026 6:59 pm
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯಲು ಚಿಂತನೆ

ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದಿದೆ. ಸೇನಾ ಕ್ಯಾಂಟೀನ್ ಗಳಲ್ಲಿ ಮಾಜಿ ಸೈನಿಕರಿಗೆ ಸಬ್ಸಿಡಿ ದರದಲ್ಲಿ ಸ್ಟೋರ್ ಇರುವ ರೀತಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಸಬ್ಸಿಡಿ ದರದ

7 Feb 2026 6:49 pm
ಎಲ್ಲಾ ರೀತಿಯ ತಲೆನೋವು ಸಾಮಾನ್ಯವಲ್ಲ! ಇಲ್ಲಿದೆ ತಲೆನೋವಿನ ಕಾರಣ ಮತ್ತು ಪರಿಹಾರ Dr.Chetan Kumar A

ಎಲ್ಲಾ ರೀತಿಯ ತಲೆನೋವು ಸಾಮಾನ್ಯವಲ್ಲ! ಇಲ್ಲಿದೆ ತಲೆನೋವಿನ ಕಾರಣ ಮತ್ತು ಪರಿಹಾರ Dr.Chetan Kumar A

7 Feb 2026 6:45 pm
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆಗೆ ಬಿತ್ತು ಸದ್ಯಕ್ಕೆ ಬ್ರೇಕ್?

ನಮ್ಮ ಮೆಟ್ರೋ ಪ್ರಯಾಣಿಕರ ಪಾಲಿಗೆ ಇದು ಗುಡ್ ನ್ಯೂಸ್. ರಾಜ್ಯದಲ್ಲಿ ಮೆಟ್ರೋ ದರ ಏರಿಕೆಗೆ ಸದ್ಯ ಬ್ರೇಕ್ ಬಿದ್ದಿದೆ. ಹಾಗಂತ ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿಕೊಂಡಿದ್ದಾರೆ. ಮೆಟ್ರೋ ದರ ಏರಿಕೆಯ ಕುರಿತಾಗಿ ಕಾಂಗ್ರೆಸ್

7 Feb 2026 6:42 pm
‘ದೊಡ್ಮನೆ ಹಬ್ಬ’ದ ಸಂಭ್ರಮ ಬಲು ಜೋರು

‘ದೊಡ್ಮನೆ ಹಬ್ಬ’ದ ಸಂಭ್ರಮ ಬಲು ಜೋರು

7 Feb 2026 6:40 pm
ಐಸಿಸಿ ಅಂಡರ್ 19 ವಿಶ್ವಕಪ್ 2026 ಗೆದ್ದ ಆಯುಷ್ ಮ್ಹಾತ್ರೆ ಬಳಗಕ್ಕೆ ಹಣದ ಸುರಿಮಳೆ! ಬಿಸಿಸಿಐನಿಂದ ಸಿಕ್ಕಿದ ಮೊತ್ತವೆಷ್ಟು?

India U19 Team- ಅಂಡರ್ 19 ವಿಶ್ವಕಪ್ 2026ರ ಪ್ರಶಸ್ತಿ ಗೆದ್ದಿರುವ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡಕ್ಕೆ ಇದೀಗ ಪ್ರಶಂಸೆಯ ಮಹಾಪೂರವೇ ಹರಿದಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಿರಿಯ ಕ್ರಿಕೆಟಿಗರ ಸಾಧನೆಯನ್ನು ಕೊಂಡಾಡಿ

7 Feb 2026 5:27 pm
ಮೆಟ್ರೋ ದರ ಏರಿಕೆ ರಾಜ್ಯದ ವ್ಯಾಪ್ತಿಗೋ ಕೇಂದ್ರದ್ದೋ : ಎಲ್ಲಾ ರಾಜ್ಯದ್ದೇ, ಗೊಂದಲಕ್ಕೆ ತೆರೆ ಎಳೆದ ಕುಮಾರಸ್ವಾಮಿ

Namma Metro Fare Hike : ನಮ್ಮ ಮೆಟ್ರೋ ಮತ್ತೆ ದರ ಏರಿಕೆ ಮಾಡಿದೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೆಟ್ರೋದ

7 Feb 2026 5:08 pm
ನೆದರ್ಲೆಂಡ್ ವಿರುದ್ಧ ಗೆದ್ದು ನಿಟ್ಟುಸಿರುವ ಬಿಟ್ಟ ಪಾಕ್; ಆದರೂ ಸೂಪರ್ 8 ಹಾದಿ ಸುಲಭವಿಲ್ಲ ಯಾಕೆ?

Pakistan Vs Netherlands- ನೆದರ್ಲೆಂಡ್ ವಿರುದ್ಧ ರಾಜಾರೋಷವಾಗಿ ಗೆಲ್ಲಬೇಕಾಗಿದ್ದ ಪಂದ್ಯವನ್ನು ಒದ್ದಾಡಿ ಗೆದ್ದಿರುವ ಪಾಕಿಸ್ತಾನ ತಂಡ ಇದೀಗ ತನ್ನ ಕಾಲಿಗೆ ತಾನೇ ಚಪ್ಪಡಿ ಹಾಕಿಕೊಂಡಿದೆ. ಈಗಾಗಲೇ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿ

7 Feb 2026 4:10 pm
ತಡವಾಗಿ ಆಗಮಿಸಿದ ಭಾವಿ ಸೊಸೆ ಕುಟುಂಬ, ರೈಲ್ವೇ ನಿಲ್ದಾಣದಲ್ಲಿ ನಿಶ್ಚಿತಾರ್ಥ ನಡೆಸಿದ ಹುಡುಗನ ತಾಯಿ! ವಿಡಿಯೋ ವೈರಲ್

ನಿಶ್ಚಿತಾರ್ಥಗಳು ಮಂಟಪಗಳಲ್ಲಿ ನಡೆಯುವುದು ಸಹಜ. ಆದರೆ ಇಲ್ಲೊಂದು ವಿಚಿತ್ರ ಸಂಗತಿ ನಡೆದಿದೆ. ಮುಂಬೈ ಮೆಟ್ರೋ ನಿಲ್ದಾಣದಲ್ಲಿ ತಂದೆ ತಾಯಿ ತಮ್ಮ ಮಗನ ನಿಶ್ಚಿತಾರ್ಥವನ್ನು ನಡೆಸಿಕೊಟ್ಟಿದ್ದಾರೆ. ಈ ಕುರಿತಾದ ವಿಡಿಯೋ ಒಂದು ವೈ

7 Feb 2026 2:52 pm
ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಹಾವಳಿ: 4 ವರ್ಷದಲ್ಲಿ 35 ಬಲಿ! ನಿಯಂತ್ರಣ ಯಾಕಾಗ್ತಿಲ್ಲ

ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದನ್ನು ನಿಯಂತ್ರಣ ಹೇರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಕಾನೂನಾತ್ಮಕ ಅಡೆ ತಡೆಗಳಿಂದ ಸಮಸ್ಯೆ ಉಂಟಾಗುತ್ತಿವೆ. ಆನ್ ಲೈನ್ ಬೆಟ್ಟಿಂಗ್ ಗೆ ಕಳೆದ ನಾಲ

7 Feb 2026 2:45 pm
ತಿರುಪತಿ ಸೇರಿದಂತೆ 2 ದೇವಾಲಯಗಳ ಲಡ್ಡುಗೆ ’Bathroom Cleaner’ ಬಳಕೆ : ಜಗನ್ ವಿರುದ್ದ ಸಿಎಂ ನಾಯ್ಡು ಆರೋಪ

Chandrababu Naidu Vs YS Jagan : ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ತಿರುಪತಿ ತಿರುಮಲ ದೇವಾಲಯದ ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಿಂದಿನ ವೈಎಸ್ ಜಗನ್ ಸರ್ಕಾರ ಬಳಸಿತ್ತು ಎಂದು ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್

7 Feb 2026 2:24 pm
ಮಸ್ಕತ್ ಕನ್ನಡ ಶಾಲೆಯ ಶಿಕ್ಷಕಿಯರಿಗೆ ‘ಗಡಿನಾಡ ಚೇತನ ಪ್ರಶಸ್ತಿ’ಯ ಗರಿ: ಅನಿವಾಸಿ ಕನ್ನಡಿಗರ ಸಾಧನೆಗೆ ಸಂದ ಗೌರವ

ಒಮಾನ್‌ ರಾಜಧಾನಿ ಮಸ್ಕತ್‌ನಲ್ಲಿ ಕನ್ನಡದ ಕಲರವ. ಅಲ್ಲಿನ ಕನ್ನಡ ಕುಟುಂಬದ ಮಕ್ಕಳು ಈಗ ಮಾತೃಭಾಷಯಲ್ಲೇ ಶಿಕ್ಷಣ ಪಡೆಯುತ್ತಾರೆ ಎಂದರೆ ಅದಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ. ಮಸ್ಕತ್‌ನ ಕನ್ನಡ ಕುಟುಂಬಗಳು ಎಲ್ಲಾದರೂ ಇರು, ಎಂ

7 Feb 2026 1:51 pm
ಬೇಹುಗಾರಿಕೆ ಅನುಮಾನ; ಇಸ್ರೋ ಕೇಂದ್ರಕ್ಕೆ ಅಜಿತ್‌ ದೋವಲ್‌ ರಹಸ್ಯ ಭೇಟಿ, ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್‌ ಸ್ಪಷ್ಟನೆ ಏನು?

ಭಾರತದ ಬಾಹ್ಯಾಕಾಶ ನಾಗಾಲೋಟವನ್ನು ಕಂಡು ಅನೇಕ ರಾಷ್ಟ್ರಗಳಿಗೆ ಹೊಟ್ಟೆಯುರಿ ಶುರುವಾಗಿದೆ. ಆ ರಾಷ್ಟ್ರಗಳು ನಮ್ಮ ಹೆಮ್ಮೆಯ ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ವಿಫಲಗೊಳಿಸಲು ಕುತಂತ್ರ ನಡೆಸುವ ಸಾಧ್ಯತೆ ಇಲ್ಲದ್ದಿಲ್

7 Feb 2026 1:06 pm
Vaibhav Suryavanshi : ಮೈದಾನ ಚಿಕ್ಕದಾಯಿತೇ? ಸ್ಟೇಡಿಯಂ ಹೊರಕ್ಕೆ ಚೆಂಡು ಅಟ್ಟುವುದೇ ಈತನ ಹವ್ಯಾಸ!

Sensational Vaibhav Suryavanshi : ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಹುಡುಗರಿಗೆ ಅಭಿನಂದನೆಗಳು. ಇಡೀ ಟೂರ್ನಮೆಂಟ್’ನಲ್ಲಿ ವಿರೋಧಿಗಳಿಗೆ ಅಕ್ಷರಸಃ ಕಾಡಿದ್ದು ಭಯಾನಕ ಹುಡುಗ ವೈಭವ್ ಸೂರ್ಯವಂಶಿ. ಫೈನಲ್ ಪಂದ್ಯದಲ್ಲಿ ವೈಭವ್ ಆಡಿದ ರೀತಿಗೆ ಜಾಗತಿ

7 Feb 2026 11:52 am
RCB ಖರೀದಿ ರೇಸ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ : ಪೈಪೋಟಿಗೆ ಇಳಿದಿರುವ ಉಳಿದ ನಾಲ್ವರು ಯಾರು?

RCB Sale Bid : ಐಪಿಎಲ್ ತಂಡಗಳ ಪೈಕಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟದ ಬಿಡ್’ನಲ್ಲಿ ಐವರು ಶಾರ್ಟ್’ಲಿಸ್ಟ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ. ಈಗಾಗಲೇ, ನಾಲ್ವರು ಬಿಡ್ ಅನ್ನು ಸಲ

7 Feb 2026 10:31 am
Explained: ಭಾರತ-ಅಮೆರಿಕಕ್ಕೆ ಶುಭ ಸುದ್ದಿ, ಮಧ್ಯಂತರ ವ್ಯಾಪಾರ ಚೌಕಟ್ಟು ರಚನೆ; ಶೇ.18 ಸುಂಕ ವ್ಯಾಪ್ತಿಗೆ ಬರುವ ವಸ್ತುಗಳಿವು

ಭಾರತದೊಂದಿಗಿನ ತನ್ನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನೂ ಜಾರಿ

7 Feb 2026 9:59 am
ಪವರ್ ಶೇರಿಂಗ್ ಮುಗಿದ ಅಧ್ಯಾಯ ಎಂದ ಯತೀಂದ್ರ : ’ಈ ಬಂಡೆಗೆ ಅನೇಕ ಪೆಟ್ಟು ಬಿದ್ದಿದೆ’ ಎಂದ ಡಿಕೆಶಿ

DK Shivakumar Vs Yathindra Siddaramaiah : ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪವರ್ ಶೇರಿಂಗ್ ವಿಚಾರ ಈಗಾಗಲೇ ಸೆಟ್ಲ್ ಆಗಿದೆ, ನಮ್ಮ ತಂದೆಯೇ ಪೂರ್ಣಾವಧಿಗೆ ಸಿಎಂ ಎಂದು ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಅ

7 Feb 2026 9:35 am
ಭಾರತ-ಗಲ್ಪ್‌ ವ್ಯಾಪಾರ ಒಪ್ಪಂದ ಮಾತುಕತೆ; ಅಲ್ಲಿಗೆ ಮುಗಿಯುತ್ತದೆ ಪಾಕಿಸ್ತಾನ ಕಥೆ! ಮೋದಿ ಸರ್ಕಾರದಿಂದ ಮತ್ತೊಂದು ಸ್ಟ್ರೋಕ್‌?

ಜಗತ್ತಿಗೆ ಭಾರತ ಅದೆಷ್ಟು ಅವಶ್ಯಕ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ ಒದಗಿಸಿವೆ. ಭಾರತದೊಂದಿಗಿನ ತಮ್ಮ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಶ್ವದ ಬಹುತೇಕ ರಾಷ್ಟ್ರ

7 Feb 2026 7:41 am
ಡೀಲ್‌ ಡನ್‌; ಭಾರತಕ್ಕೆ ರಷ್ಯಾದ ತೈಲ ಆಮದಿನ ಮೇಲಿನ ದಂಡದ ಸುಂಕ ರದ್ದತಿ ಆದೇಶ ಪ್ರತಿಗೆ ಡೊನಾಲ್ಡ್‌ ಟ್ರಂಪ್‌ ಸಹಿ

ಭಾರತದ ಜೊತೆಗಿನ ವಾಣಿಜ್ಯ ಸಂಬಂಧವನ್ನ ಗಟ್ಟಿಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 25ಕ್ಕೆ ಇಳಿಸಿ ಇಡೀ ಜಗತ್ತನ್ನು ದಂಗು ಬಡಿಸಿದೆ. ಈ ಮಧ್ಯೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದ ಕಾರಣ

7 Feb 2026 7:12 am
ಮೈಸೂರಿನ ಜನತೆಗೆ ಶೀಘ್ರದಲ್ಲೇ ಮತ್ತೊಂದು ಫ್ಲೈಓವರ್‌ ಕಾಣಿಕೆ; ಎಲ್ಲಿಂದ ಎಲ್ಲಿಗೆ? ವೆಚ್ಚ ಎಷ್ಟು?

ದಿನಗಳೆದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ಆದಂತೆ ಆಗುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಂಚಾರ ದಟ್ಟಣೆ ಕಿರಿಕಿರಿಯನ್ನು ಅನುಭವಿಸುತ್ತಿದೆ. ನಗರವು ಬೆಳೆದಂತೆ ಟ್ರಾಫಿಕ್‌ ಕಿರಿಕಿರಿ ಹೆಚ್ಚುತ್ತಿದ್ದು, ಇದಕ್ಕೆ ಪ

7 Feb 2026 6:22 am
2009ರ ಲಾಹೋರ್‌ ದಾಳಿ ಮರೆತಂತಿದೆ; ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನಕ್ಕೆ ಇತಿಹಾಸ ನೆನಪಿಸಿದ ಶ್ರೀಲಂಕಾ

ದಪ್ಪ ಚರ್ಮದ ಪಾಕಿಸ್ತಾನಕ್ಕೆ ಯಾವ ಭಾಷೆಯಲ್ಲಿ ಅರ್ಥವಾಗುತ್ತದೆಯೋ ಅದೇ ಭಾಷೆಯಲ್ಲಿ ಮಾತನಾಡಿದರೆನೇ ಚೆಂದ. ಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವ ಪಾಕಿಸ್ತಾನಕ್ಕೆ ಪತ್ರ ಕಳುಹಿಸಿರುವ ಶ್ರೀಲಂಕಾ

7 Feb 2026 6:16 am
ಇಸ್ಲಾಮಾಬಾದ್‌ ಮಸೀದಿ ಸ್ಪೋಟ ಖಂಡಿಸಿದ ಭಾರತ; ಪಾತ್ರದ ಆರೋಪ ಹೊರಿಸಿದರೆ ಹುಷಾರ್ ಎಂದು ಪಾಕಿಸ್ತಾನಕ್ಕೆ ತಾಕೀತು!

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ಸಂಭವಿಸಿದ ಭೀಕರ ಬಾಂಬ್‌ ಸ್ಪೋಟವನ್ನು ಭಾರತ ಅತ್ಯುಗ್ರವಾಗಿ ಖಂಡಿಸಿದೆ. ಆದರೆ ಇದೇ ವೇಳೆ ಈ ಬಾಂಬ್‌ ದಾಳಿಯಲ್ಲಿ ತನ್ನ ಪಾತ್ರವಿದೆ ಎಂದು ಆರೋಪಿಸಿರುವ ಪಾಕಿಸ್ತಾನಕ್ಕೆ

7 Feb 2026 5:24 am
ಬೆಂಗಳೂರಿನಲ್ಲಿ ಬಳಕೆಯಲ್ಲಿಲ್ಲದ 194 ಜಾಗಗಳಿಗೆ ಮರುಜೀವ; 'ಬಯಸಿದಂತೆ ಬಯಲು' ವಿಶ್ರಾಂತಿ ತಾಣ ನಿರ್ಮಾಣ: ಏನಿದು ಯೋಜನೆ?

Open Air Ralaxation Spots In Bengaluru- ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕರು ವಿಶ್ರಾಂತಿ ಪಡೆಯುವ ಸಲುವಾಗಿ ವಿವಿಧೆಡೆ ಬಯಸಿದಂತೆ ಬಯಲು ಉಪಕ್ರಮದಡಿ ವಿಶ್ರಾಂತಿ ತಾಣಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ತಿಳ

6 Feb 2026 11:37 pm
ಪ್ಲಾಸ್ಟಿಕ್ ಐಸ್ ಕ್ಯೂಬ್ ಟ್ರೇ

ಪ್ಲಾಸ್ಟಿಕ್ ಐಸ್ ಕ್ಯೂಬ್ ಟ್ರೇ

6 Feb 2026 11:21 pm
ಭಲೇ ವೈಭವ್ ಸೂರ್ಯವಂಶಿ! ನಿರ್ಭೀತ ಬಾಲಕನನ್ನು ಟೀಂ ಇಂಡಿಯಾದಲ್ಲಿ ಆಡಿಸಲು ಇದು ಸೂಕ್ತ ಸಮಯವೇ?

Vaibhav Suryavanshi Success- ಅಸಲಿ ಈ ಬಾರಿ ಸಮಸ್ತ ಭಾರತವೇ ಅಂಡರ್ 19 ವಿಶ್ವಕಪ್ ಅನ್ನು ಕಣ್ಣರಳಿಸಿ ನೋಡಿದ್ದು ವೈಭವ್ ಸೂರ್ಯವಂಶಿಗಾಗಿಯೇ! ದೇಶ ತನ್ನ ಮೇಲಿಟ್ಟಿರುವ ಅಪಾರ ನಿರೀಕ್ಷೆಯನ್ನು 14ರ ಹರೆಯದ ಬಾಲಕ ಹುಸಿ ಮಾಡಲಿಲ್ಲ. ಸೆಮಿ ಫೈನಲ್ ನಲ್ಲಿ

6 Feb 2026 11:07 pm
ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ ಚುನಾವಣೆಗೆ ಬ್ಯಾಲೆಟ್‌ ಪೇಪರ್‌ - ವಿಧೇಯಕಕ್ಕೆ ಸರ್ಕಾರ ಅನುಮೋದನೆ; ಯಾವಾಗ ಎಲೆಕ್ಷನ್‌?

ಪ್ರಸಕ್ತ ವರ್ಷ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಎಲ್ಲಾ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್‌ ಪೇಪರ್ ಬಳಸಲು ನಿರ್ಧಾರ ಮಾಡಿದ್ದು, ಇದಕ್ಕೆ ಅಗತ್ಯವಿರುವ ಕರ್ನಾ

6 Feb 2026 9:05 pm
ವೈಭವ್ ಸೂರ್ಯವಂಶಿ ಬಿರುಗಾಳಿ ಬ್ಯಾಟಿಂಗ್ ಗೆ ಇಂಗ್ಲೆಂಡ್ ನಿರುತ್ತರ; 6ನೇ ಬಾರಿ ಅಂಡರ್ 19 ವಿಶ್ವಕಪ್ ಎತ್ತಿ ಹಿಡಿದ ಭಾರತ

ಆಯುಷ್ ಮ್ಹಾತ್ರೆ ಅವರ ಅಮೋಘ ಶತಕದ ನೆರವಿನಿಂದ ರನ್ ಪರ್ವತವನ್ನೇ ಏರಿ ನಿಂತ ಭಾರತ ತಂಡ ಇಂಗ್ಲೆಂಡ್ ಅನ್ನು ಭರ್ತಿ 100 ರನ್ ಗಳಿಂದ ಸೋಲಿಸುವ ಮೂಲಕ 6ನೇ ಬಾರಿ ಐಸಿಸಿ ಅಂಡರ್ 19 ವಿಶ್ವಕಪ್ ಅನ್ನು ಎತ್ತಿ ಹಿಡಿದಿದೆ. ಆಯುಷ್ ಮ್ಹಾತ್ರೆ ನ

6 Feb 2026 8:32 pm
ಇದೇ ಅವಧಿಯಲ್ಲೇ ಡಿಕೆಶಿ ಸಿಎಂ ಆಗುತ್ತಾರೆ : ಯತೀಂದ್ರಗೆ ಶಾಸಕ ಇಕ್ಬಾಲ್ ಹುಸೇನ್ ಟಕ್ಕರ್

ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ತಿರುಗೇಟು

6 Feb 2026 8:10 pm
Ranji Trophy- ಕರ್ನಾಟಕದ ಬಿಗುದಾಳಿಗೆ ಮುಂಬೈ ತತ್ತರ; ನಿರಾಸೆಗೊಳಿಸಿದ ಕೆಎಲ್ ರಾಹುಲ್, ಮಿಂಚಿದ ಮಾಯಾಂಕ್ ಆಗರ್ವಾಲ್

Karnataka Vs Mumbai- ಬೌಲರ್ ಗಳ ಬಿಗು ದಾಳಿ ಮತ್ತು ಬ್ಯಾಟರ್ ಗಳ ಎಚ್ಚರಿಕೆಯ ಆಟದ ಪರಿಣಾಮ ಕರ್ನಾಟಕ ತಂಡ ರಣಜಿ ಕ್ನಾರ್ಟರ್ ಫೈನಲ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಪಂದ್ಯದ ಮೊದಲ ದಿನ ಪ್ರಸಿದ್ಧ ಕೃಷ್ಣ, ಶ್ರೀಯಸ್ ಗೋಪಾಲ್ ಮತ್ತು ವಿದ್ವತ್ ಕ

6 Feb 2026 8:08 pm
ಮುಗಿಯುತ್ತಲೇ ಇಲ್ಲ ಚಳಿಗಾಲ ; ಮುಂದಿನ ನಾಲ್ಕು ದಿನ ಕನಿಷ್ಠ ತಾಪಮಾನ 14, 15 ಡಿಗ್ರಿ

ಶಿವರಾತ್ರಿ ಸಮೀಪಿಸುತ್ತಿದ್ದರೂ ಚಳಿಗಾಲ ಮುಗಿಯುತ್ತಿಲ್ಲ. ರಾತ್ರಿಯಾಗುತ್ತಿದ್ದಂತೆ ಚಳಿ ಕೊರೆಯುತ್ತಿದೆ. ತಾಪಮಾನದಲ್ಲಿ ತೀರಾ ಬದಲಾವಣೆ ಆಗಿಲ್ಲ. ಮುಂದಿನ ನಾಲ್ಕು ದಿನ ಕೂಡ ಜಿಲ್ಲೆಯಲ್ಲಿ ಹೀಗೆ ಚಳಿ ಮುಂದುವರಿಯಲಿದೆ ಎಂದ

6 Feb 2026 7:46 pm
ಗೊರಕೆ ಅಂದ್ರೆ ಗಾಢ ನಿದ್ದೆ ಅನ್ಕೊಂಡ್ರಾ? ಸ್ಲೀಪ್‌ ಅಪ್ನಿಯಾ ಎಂದರೇನು? Dr Akshay B K

ಗೊರಕೆ ಅಂದ್ರೆ ಗಾಢ ನಿದ್ದೆ ಅನ್ಕೊಂಡ್ರಾ? ಸ್ಲೀಪ್‌ ಅಪ್ನಿಯಾ ಎಂದರೇನು? Dr Akshay B K

6 Feb 2026 6:45 pm
ಇಸ್ರೇಲ್‌ ಮಹಿಳೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: ಮೂವರು ದೋಷಿಗಳೆಂದು ಕೋರ್ಟ್ ತೀರ್ಪು, ಫೆ. 16 ಕ್ಕೆ ಅಂತಿಮ ತೀರ್ಪು

ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ಮತ್ತು ಯುವಕನ ಕೊಲೆ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಗಂಗಾವತಿ ನ್ಯಾಯಾಲಯ ಮೂವರು ಆರೋಪಿಗಳನ್ನು ಶುಕ್ರವಾರ ದೋಷಿಗಳೆಂದು ತೀರ್ಪು ನೀಡಿದೆ. ಫೆಬ್ರವರಿ 16 ರ

6 Feb 2026 6:22 pm
ರಾಜ್ಯ ಸರ್ಕಾರದ ಸಾಧನೆಗಳನ್ನು ಬಣ್ಣಿಸುತ್ತಾ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ರೈತರಿಗೆ ಕರೆ ಕೊಟ್ಟ ಸಿದ್ದರಾಮಯ್ಯ!

ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಮೆಕ್ಕೆ ಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆ.ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್ ವೊಂ

6 Feb 2026 6:11 pm
ಫ್ಯಾಮಿಲಿ ಫೋಟೋಗಳನ್ನ ಹಂಚಿಕೊಂಡ ರಾಧಿಕಾ ಪಂಡಿತ್

ಫ್ಯಾಮಿಲಿ ಫೋಟೋಗಳನ್ನ ಹಂಚಿಕೊಂಡ ರಾಧಿಕಾ ಪಂಡಿತ್

6 Feb 2026 6:05 pm
WPL 2026- ವಿಪರೀತ ಜ್ವರವಿದ್ರೂ ಆಡಿ ಕಪ್ ಗೆಲ್ಲಿಸಿಕೊಟ್ಟ ಸ್ಮೃತಿ ಮಂದಾನ!; ಇದು ಸಾಮಾನ್ಯ ಇನ್ನಿಂಗ್ಸ್ ಅಲ್ಲ ಎಂದ ಕೋಚ್

Smriti Mandhana Half Century- ಸ್ಮೃತಿ ಮಂದಾನ ಅವರ ಕ್ರಿಕೆಟ್ ಬದ್ಧತೆ ಎಷ್ಟು ಎಂಬುದು ಈ ಹಿಂದೆ ಅನೇಕ ಬಾರಿ ಸಾಬೀತಾಗಿದೆ. ಶುಕ್ರವಾರ ಸಹ ವಿಪರೀತ ಫ್ಲೂ ನಿಂದ ಬಳಲುತ್ತಿದ್ದರೂ ಆಡಿದ್ದರು. ಈ ವಿಚಾರವನ್ನು ಇದೀಗ ತಂಡದ ಕೋಚ್ ಮಾಲೋಲನ್ ರಂಗರಾಜನ್ ಅ

6 Feb 2026 5:57 pm
ಸಂಸತ್ತಿನಲ್ಲಿ ದನಿ ಎತ್ತದೆ ಇಲ್ಲಿ ನಾಟಕ ಮಾಡಬೇಡಿ! Namma Metro ಟಿಕೆಟ್‌ ದರ ಏರಿಕೆಗೆ ಸಿದ್ದರಾಮಯ್ಯ ಗರಂ

ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಧಾರದಲ್ಲಿ ನಮ್ಮ ಪಾತ್ರವಿಲ್ಲ. ಕೇಂದ್ರ ಸರ್ಕಾರದ ನಿಯಮದಂತೆ ದರ ನಿಗದಿ ಸಮಿತಿ ಈ ತೀರ್ಮಾನ ಮಾಡಿದೆ. ಇದನ್ನು ತೀರ್ಮಾನಿಸುವ

6 Feb 2026 5:33 pm
ಹುಡುಗಿಯರ ನಾಪತ್ತೆ ಪ್ರಕರಣ ಹೆಚ್ಚಳ; ವರದಿ ತಳ್ಳಿ ಹಾಕಿದ ದಿಲ್ಲಿ ಪೊಲೀಸರಿಂದ ಸ್ಪಷ್ಟನೆ

ದಿಲ್ಲಿಯಲ್ಲಿ ಹುಡುಗಿಯರ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿದೆ ಎಂಬ ವರದಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ಆತಂಕ ಸೃಷ್ಟಿಸುತ್ತಿದೆ. ಈ ವರದಿಯನ್ನು ದಿಲ್ಲಿ ಪೊಲೀಸರು ತಿರಸ್ಕರಿಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾ

6 Feb 2026 5:21 pm
ಇಸ್ಲಾಮಾಬಾದ್‌ ನ ಪ್ರಾರ್ಥನ ಮಂದಿರದ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ: 15 ಸಾವು, 80ಕ್ಕೂ ಅಧಿಕ ಮಂದಿಗೆ ಗಾಯ, ನಗರದಲ್ಲಿ ತುರ್ತುಪರಿಸ್ಥಿತಿ ಘೋಷಣೆ!

ʼನಾನೇ ಸಾಕಿದ ಗಿಣಿ ನನ್ನನ್ನೇ ಹದ್ದಾಗಿ ಕುಕ್ಕಿತು.ʼ ಎಂಬಂತೆ ಉಗ್ರರ ಪ್ರಾಯೋಜಕ ಪಾಕಿಸ್ತಾನದಲ್ಲಿ ಇತ್ತೀಚೆಗೆ ಉಗ್ರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಕೆಲ ದಿನಗಳ ಹಿಂ ದೆ ಬಲೂಚಿಗಳ ದಾಳಿನಡೆದಯಿತು. ಇದರಿಂದ ಚೇತರಿಸಿಕೊಳ್ಳೋಣ

6 Feb 2026 4:47 pm
ಐಸಿಸಿ T20 ವಿಶ್ವಕಪ್ : ಎಲ್ಲಾ ಭಾಷೆಗಳಿಗೆ ಕಾಮೆಂಟೇಟರ್ ತಂಡ ಪ್ರಕಟ - 12 ಕನ್ನಡಿಗರಿಗೆ ಸಿಕ್ಕ ’ಮೈಕ್’ಭಾಗ್ಯ

Commentators for ICC World Cup : ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ, ಐಸ

6 Feb 2026 4:02 pm
ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರ ಮಾತನ್ನು ಗೌರವದಿಂದ ಸ್ವೀಕರಿಸುತ್ತೇವೆ: ಡಿಕೆಶಿ ವ್ಯಂಗ್ಯ

ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಆಗಿದ್ದಾರೆ. ಅವರು ಆ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಅಂದರೆ ನಮ್ಮ ಹೈ ಕಮಾಂಡ್ ಎಂದೇ ಪರಿಗಣಿಸಬೇಕಾಗಿದೆ. ಹಾಗಾಗಿ ಅವರ ಮಾತನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ ಎಂದು ಡಿ

6 Feb 2026 4:01 pm
U19 World Cup Final- 15 ಬೌಂಡರಿ! 15 ಸಿಕ್ಸ್!: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಇಂಗ್ಲೆಂಡ್ ಕಕ್ಕಾಬಿಕ್ಕಿ!

India U19 Vs England U19- 14 ವರ್ಷದ ಈ ಬಾಲಕ ಐಪಿಎಲ್ ನಲ್ಲೇ ವಿಶ್ವದ ಘಟಾನುಘಟಿ ಬೌಲರ್ ಗಳನ್ನು ಬಿಟ್ಟಿಲ್ಲ, ಅಂಥದ್ದರಲ್ಲಿ ಅಂಡರ್ 19 ಕ್ರಿಕೆಟ್ ನಲ್ಲಿ ಬಿಡುತ್ತಾನಾ? ಈ ಬಾರಿಯ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಗಮನ ಇದ್ದುದು ವೈ

6 Feb 2026 4:00 pm
ಈ ಮಾರ್ಗದಲ್ಲಿ ರೈಲು ಸೇವೆಗಳ ರದ್ದತಿ, ಮಾರ್ಗ ಬದಲಾವಣೆ: ಎಲ್ಲೆಲ್ಲಿ?

ತೊಳಹುಣಸೆ – ದಾವಣಗೆರೆ ವಿಭಾಗದ ಎಲ್ ಸಿ ಸಂಖ್ಯೆ 196 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಮಾಡಲಾಗುತ್ತಿದೆ. ಜೊತೆಗೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿದೆ. ಹಾಗಾಗಿ ಕೆಳಕಂಡ ರೈಲು ಸೇವೆಗಳನ್ನು ರದ್ದುಗೊಳಿಸಲಾಗ

6 Feb 2026 3:55 pm
ಸೈಲೆಂಟಾಗಿದ್ದ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ: ಈಗಲಾದರೂ ಎಂಟ್ರಿಯಾಗುತ್ತಾ ಕಾಂಗ್ರೆಸ್ ಹೈಕಮಾಂಡ್

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಅಧಿವೇಶನದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೊಂಚ ಸೈಲೆಂಟಾಗಿತ್ತು. ವಿಪಕ್ಷಗಳು ಸದನದಲ್ಲಿ ಕಾಲೆಳೆದರೂ ಸಿಎಂ ಸಿದ್ದರಾಮಯ್ಯ ಮತ್ತು ಡ

6 Feb 2026 3:39 pm
5 ವರ್ಷವೂ ಸಿದ್ದರಾಮಯ್ಯನವರೇ ಸಿಎಂ, ಇದು ಈಗ ಸೆಟಡ್ಲ್ ವಿಚಾರ: ಡಾ. ಯತೀಂದ್ರ ಸಿದ್ದರಾಮಯ್ಯ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಸಿದ್ದರಾಮಯ್ಯನವರೇ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ಇದಕ್ಕೆ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾ

6 Feb 2026 3:26 pm
ನಾಳೆ ದೇಶದಾದ್ಯಂತ ಓಲಾ, ಉಬರ್‌ ಮುಷ್ಕರ:ಆ್ಯಪ್ ಆಧಾರಿತ ಎಲ್ಲಾ ಸಾರಿಗೆ ಸೇವೆ ಪ್ರಯಾಣಿಕರಿಗೆ ತೊಂದರೆ ಆಗಲಿದ್ಯಾ?

ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ನಿಯಂತ್ರಿತ ಮಾರ್ಗಸೂಚಿಗಳಿಲ್ಲದೆ ಬೈಕ್‌ , ಆಟೋ, ಟ್ಯಾಕ್ಸಿ ಚಾಲಕರು ಸಂಸ್ಥೆಗಳಿಂದ ಸನುಭವಿಸುತ್ತಿರುವ ಶೋಷಣೆಯನ್ನು ಕೊನೆಗಾಣಿಸಿಬೇಕೆಂದು ಬೇಡಿಕೆ

6 Feb 2026 3:13 pm
ದೀಪದ ಶಾಸ್ತ್ರದ ಸಂಭ್ರಮದಲ್ಲಿ ಉಲ್ಲಾಸ್ ಗೌಡ - ಚಂದನಾ ಗೌಡ

ದೀಪದ ಶಾಸ್ತ್ರದ ಸಂಭ್ರಮದಲ್ಲಿ ಉಲ್ಲಾಸ್ ಗೌಡ - ಚಂದನಾ ಗೌಡ

6 Feb 2026 2:57 pm
ಚೆನ್ನೈನಲ್ಲಿ ನೂರಾರು ಕಾಗೆಗಳ ಸಾವು, H5N1 ವೈರಸ್ ಧೃಢ: ಹಕ್ಕಿಜ್ವರ ಸೋಂಕು ಹರಡುವಿಕೆ ತಡೆಯಲು ಮುಂದಾದ ಆರೋಗ್ಯ ಇಲಾಖೆ

ಚೆನ್ನೈನಲ್ಲಿ ಏಕಾಏಕಿ ನೂರಾರು ಕಾಗೆಗಳು ಸತ್ತು ಬಿದ್ದಿದ್ದು, ಇವುಗಳ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ, ಚೈನ್ನೈನಲ್ಲಿ H5N1 ವೈರಸ್ ಹರಡುತ್ತಿರುವುದು ದೃಢಪಟ್ಟಿದ್ದು, ಸೋಂಕು ಅತಿಯಾಗಿ ಹರಡುವು

6 Feb 2026 1:51 pm
ಬೆಂಗಳೂರು ನಗರದ ಹಲವೆಡೆ ಶನಿವಾರ - ಭಾನುವಾರ ವಿದ್ಯುತ್ ವ್ಯತ್ಯಯದ ವಿವರ

ಕೆಪಿಟಿಸಿಎಲ್‌ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಫೆ. 7 ಮತ್ತು 8 ರಂದು ನಗರದ ಈ ಕೆಳಕಂಡ ಪ್ರದೇಶಗಳಲ್ಲಿವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ

6 Feb 2026 1:47 pm
ಪರೀಕ್ಷಾ ಪೇ ಚರ್ಚಾ: ಯಶಸ್ಸಿಗೆ ಸ್ವಂತ ಮಾರ್ಗ ಸೂಕ್ತ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಫೆ.6-ಶುಕ್ರವಾರ) ಶಾಲಾ ಮಕ್ಕಳೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಪರೀಕ್ಷೆಯನ್ನು ಎದುರಿಸುವ ಬಗೆಯ ಕುರಿತು ಮಕ್ಕಳಿಗೆ ಅಮೂಲ್ಯ ಸಲ

6 Feb 2026 1:34 pm
ಕನಕದಾಸರು ಭೀಮನನ್ನು ಭೀಮರಾಯ ಎಂದು ಉಲ್ಲೇಖಿಸಿರುವ ರಚನೆ: ಹಾಡು ಹಳತು ಭಾವ ನವೀನ ಭಾಗ- 123

ಕನ್ನಡದ ಅದ್ಭುತ ಕವಿಗಳು, ಸಂತರು ಕೊಟ್ಟ ಕೊಡುಗೆಗಳು, ಸಾಹಿತ್ಯ-ಕಾವ್ಯ ರಚನೆಗಳ ಸಂಪತ್ತು ಇವುಗಳನ್ನು ಈಗಿನ ಕಾಲದಲ್ಲಿ ಜನರಿಗೆ ಅರ್ಥಸಹಿತ ದಾಟಿಸುವ ಪ್ರಯತ್ನವನ್ನು ಲೇಖಕರಾದ ಶ್ರೀನಾಥ ಭಲ್ಲೆಯವರು ಮಾಡಿಕೊಂಡು ಬಂದಿದ್ದು, ಅವ

6 Feb 2026 1:33 pm
ಬ್ಯಾಡಗಿ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆ ಭಣಭಣ ; ವ್ಯಾಪಾರಿಗಳಿಗೆ ಚಿಂತೆ

​ಕಳೆದ ಹಲವು ವರ್ಷಗಳಿಂದ ಡಿಸೆಂಬರ್‌ನಿಂದ ಶುರುವಾಗಿ ಮಾರ್ಚ್‌ವರೆಗೆ ಆಂಧ್ರ, ಬಳ್ಳಾರಿ, ಅನಂತಪುರ, ಶ್ರೀಶೈಲ ಹಾಗೂ ಇನ್ನಿತರ ಪ್ರದೇಶಗಳಿಂದ ಪ್ರತಿ ವಾರ ಲಕ್ಷಾಂತರ ಮೆಣಸಿಕಾಯಿ ಚೀಲಗಳು ಮಾರು ಕಟ್ಟೆಗೆ ಹರಿದು ಬಂದು ಮಾರುಕಟ್

6 Feb 2026 1:07 pm
USನಲ್ಲಿ ವಿದ್ಯಾಭ್ಯಾಸ ಮಾಡುವ ಆಸೆ, ಆದ್ರೆ ವೀಸಾ ರಿಜೆಕ್ಟ್‌ ಆಗುತ್ತೆ ಅನ್ನೋ ಭಯ? F1 ವೀಸಾ ಪಡೆಯಲು US ವಲಸೆ ವಕೀಲ ಕೊಟ್ಟ ಟಾಪ್‌ 5 ಸಲಹೆ

USನಲ್ಲಿ ವಿದ್ಯಾಭ್ಯಾಸ ಮಾಡಿದರೆ ನಮ್ಮ ಜೀವನ ಸುಗಮವಾಗಿರುತ್ತೆ ಎಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುವುದುಹಲವು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿ ಹೆಚ್ಚುತ್ತಿರುವ ವಲಸೆ ವಿರೋಧಿ ನಿಯಮಗಳಿಂದ ವೀಸಾ

6 Feb 2026 1:00 pm
ಇಂದಲ್ಲ ನಾಳೆ ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ; ಪಿಒಕೆ ಅಸೆಂಬ್ಲಿಯಲ್ಲಿ ಕನಸಿನ ಅರಮನೆ ಕಟ್ಟಿದ ಶೆಹಬಾಜ್‌ ಷರೀಫ್‌

ಆತ್ಮವಿಶ್ವಾಸ ಮತ್ತು ಅಂಧವಿಶ್ವಾಸದ ನಡುವೆ ತೆಳುವಾದ ಅಂತರವಿದೆ. ಕೆಲವರು ಅಂಧವಿಶ್ವಾಸವನ್ನೇ ತಮ್ಮ ಆತ್ಮವಿಶ್ವಾಸ ಎಂದು ತಿಳಿದಿರುತ್ತಾರೆ. ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಕೂಡ ಈ ವ್ಯಕ್ತಿಗಳ ಸಾಲಿಗೆ ಸೇರ

6 Feb 2026 12:50 pm
ಕಾಂಗ್ರೆಸ್ ಸಂಘಪ್ಪ ಜಾಹೀರಾತಿಗೆ ಬಿಜೆಪಿ ನುಂಗಪ್ಪ ಮೂಲಕ ತಿರುಗೇಟು! ಉಭಯ ಪಕ್ಷಗಳಿಂದ ಗಾಂಧಿ ಹೆಸರು ದುರ್ಬಳಕೆ

ಮನರೇಗಾ ಮತ್ತು ವಿಬಿ ಜಿರಾಮ್ ಜಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ಸಂಘಪ್ಪ ಎಂದು ಉಲ್ಲೇಖಿಸಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ಬಳಕೆ ಮಾಡಿ ಜಾಹೀರಾತು ನೀಡಿತ್ತು. ಆದರೆ ಇದಕ್

6 Feb 2026 12:46 pm
ಕೇಳ್ರಪ್ಪೋ ಕೇಳಿ, ಸಂಜೆ ಮೇಲೆ ಮೊಬೈಲ್ ಬಳಸಂಗಿಲ್ಲ; ಗ್ರಾಮಗಳಲ್ಲಿ ಡಿಜಿಟಲ್‌ ಕಟ್‌!

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದೆ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕಾಗಿದೆ. ಮೊಬೈಲ್ ಬಳಕೆಯಿಂದ ದೂರ ಇರಬೇಕಾಗಿದೆ. ಹೀಗಾಗಿ ಮನೆಗಳಲ್ಲೇ ಪೋಷಕರ ಆದಿಯಾಗಿ ಎಲ್ಲರೂ ಡಿಜಿಟಲ್ ಕಟ್ ಮಾಡಲು ನಿರ್ಧರಿಸಲಾಗಿದೆ.

6 Feb 2026 12:35 pm
ವೈರಲ್‌ ಆದವರಿವರು!

ವೈರಲ್‌ ಆದವರಿವರು!

6 Feb 2026 12:24 pm
ಕೇರಳ ಚುನಾವಣೆ 2026 : Poll Tracker ಸರ್ವೇ ಫಲಿತಾಂಶ - LDFಗೆ ಬಿಗ್’ಶಾಕ್, ಬಿಜೆಪಿ ವೋಟ್ ಶೇರ್ ಏರಿಕೆ

Assembly Election Kerala Survey : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಕೇರಳದಲ್ಲಿ ಯಾವ ಪಾರ್ಟಿಗೆ ಬಹುಮತ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ

6 Feb 2026 12:21 pm
ಬೆಂಗಳೂರಿನಲ್ಲಿ ಫೆ.14ರಿಂದ ಆರಂಭವಾಗಲಿದೆ ಮಹಿಳೆಯರಿಗಾಗಿಯೇ ಇರುವ ವಿಶೇಷ ʼಸಖಿ ಆಟೋʼ ಸೇವೆ: ಏನಿದರ ವಿಶೇಷತೆ?

ಬೆಂಗಳೂರಿನಲ್ಲಿ ಫೆ.14ರಿಂದ ಮಹಿಳೆಯರಿಗೆ ಮಹಿಳಾ ಚಾಲಕರೇ ನಡೆಸುತ್ತಿರುವ ಸಖಿ ಎಂಬ ವಿಶೇಷ ರೈಡಿಂಗ್‌ ಫ್ಲಾಟ್‌ ಫಾರ್ಮ್‌ ಸೇವೆ ಆರಂಭವಾಗುತ್ತಿದೆ.ಮಹಿಳಾ ಚಾಲಕರನ್ನೇ ಒಳಗೊಂಡ ಈ ಫ್ಲಾಟ್‌ ಫಾರ್ಮ್‌ನ ವಿಶೇಷತೆ ಏನು? ಈ ಫ್ಲಾಟ್‌

6 Feb 2026 11:24 am
Gold Rate Fall : 14 ಸಾವಿರಕ್ಕಿಳಿದ ಚಿನ್ನದ ಬೆಲೆ: ಕೊಳ್ಳೋದಕ್ಕೆ ಇದುವೆ ಬೆಸ್ಟ್ ಟೈಂ?

ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದ್ದು, ಚಿನ್ನ ಖರೀದಿಗೆ ಜನ ಮುಮದಾಗುವ ಸಾಧ್ಯತೆ ಇದೆ.

6 Feb 2026 10:40 am
ತಕ್ಷಣ ಇರಾನ್‌ ಬಿಟ್ಟು ಹೊರಡುವಂತೆ ಅಮೆರಿಕ ನಾಗರಿಕರಿಗೆ ಟ್ರಂಪ್‌ ಆಡಳಿತದ ಆದೇಶ; ಯುದ್ಧ ಸನ್ನಿಹಿತ?

ಅಮೆರಿಕ ಮತ್ತು ಇರಾನ್‌ ಸಂಘರ್ಷ ಜಾಗತಿಕ ಉದ್ವಿಗ್ನತೆಯನ್ನು ಹೆಚ್ಚಿಸಿರುವ ಮಧ್ಯೆ, ಅಮೆರಿಕದ ರಾಯಭಾರ ಕಚೇರಿಯು, ತನ್ನೆಲ್ಲಾ ನಾಗರಿಕರು ತಕ್ಷಣವೇ ಇರಾನ್‌ನಿಂದ ಹೊರಡಬೇಕೆಂದು ಸೂಚನೆ ನೀಡಿದೆ. ಈ ಬೆಳವಣಿಗೆ ಉಭಯ ರಾಷ್ಟ್ರಗಳ ನ

6 Feb 2026 10:26 am
ವಿದೇಶದಲ್ಲಿ ಭಾರತೀಯ ವೈದ್ಯರಿಗೆ ಭಾರಿ ಡಿಮ್ಯಾಂಡ್:‌ ವಿದೇಶಗಳಲ್ಲಿ ಡಾಕ್ಟರ್‌ ಆಗಲು ಏನು ಮಾಡಬೇಕು?ಇಂಡಿಯನ್ ಡಾಕ್ಟರ್ಸ್ ಗೆ ಅಲ್ಲಿ ಸಿಗುವ ಸಂಬಳವೆಷ್ಟು?

ವೈದೋ ನಾರಾಯಣೊ ಹರಿ ಎಂಬ ಮಾತಿದೆ. ಅದರಲ್ಲೂ ಭಾರತದಲ್ಲಿ ವೈದ್ಯಕೀಯ ಕೋರ್ಸ್‌ ಗಳನ್ನು ಮುಗಿಸಿದ ಡಾಕ್ಟರ್ಸ್‌ ಗೆ ವಿದೇಶಗಳಲ್ಲಿ ಭಾರಿ ಡಿಮ್ಯಾಂಡ್‌ ಇದ್ದು, ಭಾರತೀಯ ವೈದ್ಯರ ಹಸ್ತ ಚಾತುರ್ಯಕ್ಕಾಗಿ ಕೋಟಿಗಟ್ಟಲೆ ಸಂಬಳ ನೀಡುವ ದ

6 Feb 2026 10:14 am
ಕಮ್ಯೂನಿಸ್ಟರೂ ಬೇಡ, ತೃಣಮೂಲ ಮೊದಲೇ ಬೇಡ; ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ! ಬಿಜೆಪಿ ಖುಷ್‌

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್‌, ರಾಜ್ಯದಲ್ಲಿ ಏಕಾಂಗಿ ಸ್ಪರ್ಧೆಗೆ ತೀರ್ಮಾನ ಮಾಡಿದೆ. ಪಶ್ಚಿಮ ಬಂಗಾಳ ರಾಜ್ಯ ಘಟಕದ ನಾಯಕರೊಂದಿಗೆ ಹೈಕಮಾಂಡ್‌ ಸಭೆ ನಡೆಸಿದ್ದು, ರಾಜ್ಯದಲ್ಲಿ ಸಿಪಿಎ

6 Feb 2026 10:05 am
ಪ್ರಧಾನಿ ಭಾಷಣದ Analysis : 100 ನಿಮಿಷ, ಒಂದೇ ಏಟು - ವಿಪಕ್ಷಗಳ ಟೀಕೆಯೇ ಮೋದಿಗೆ 'ವಿಟಮಿನ್'!

Modi deadly Speech In Rajya Sabha : ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಖರವಾದ ಭಾಷಣವನ್ನು ಮಾಡಿದ್ದಾರೆ. ನಾನು ಮಾತನಾಡಲು ಆರಂಭಿಸಿದರೆ, ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ವಿರೋಧ ಪಕ್ಷಗಳಿಗೆ ಅರಿತಿದೆ. ಹ

6 Feb 2026 9:20 am
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಮನೆಯೊಳಗೆ ಹುದುಗಿಹೋಗಿದ್ದ 5 ದೇವಾಲಯಗಳು, ಬಾವಿ: ಜೀರ್ಣೋದ್ಧಾರಕ್ಕೆ ಸಿಗಲಿದೆ ಚಾಲನೆ

ಗದಗದ ಲಕ್ಕುಂಡಿಯಲ್ಲಿ ಪುರಾತನ ಅವಶೇಷಗಳಿಗಳಾಗಿ ಹೋಗಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಇಂದು ಸಚಿವ ಎಚ್ ಕೆ ಪಾಟೀಲ್ ಚಾಲನೆ ನೀಡಲಿದ್ದಾರೆ.

6 Feb 2026 8:42 am
ಸಿಖ್‌ ಸಂಸದನಿಗೆ ಗದ್ದಾರ್‌ ಎಂದ ರಾಹುಲ್‌ ಗಾಂಧಿ; ನಿಮಗೆಷ್ಟು ಸೊಕ್ಕು ಎಂದು ಗುಡುಗಿದ ನರೇಂದ್ರ ಮೋದಿ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ಸಂಬಂಧ. ಅದರಂತೆ ಕಳೆದ ಬುಧವಾರ (ಫೆ.4) ಸಂಸತ್ತಿನ ಆವರಣದಲ್ಲಿ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿರುವ ಸಸದ ರವೀಂದರ್‌ ಸಿಂಗ್

6 Feb 2026 8:35 am
ನೆಲಮಂಗಲದಲ್ಲಿ ಬೆಂಕಿಗೆ ಆಹುತಿಯಾದ 40 ಜನರಿದ್ದ ಬಸ್‌ : ಪ್ರಯಾಣಿಕರು ಪಾರು

ರಾಜ್ಯದಲ್ಲಿ ಸರಣಿ ಬಸ್ ಬೆಂಕಿ ಅವಘಡಗಳು, ಅಪಘಾತಗಳು ಜನರನ್ನುಬೆಚ್ಚಿಬೀಳಿಸುತ್ತಿವೆ. ಊರಿಂದ ಊರಿಗೆ ಕನಸು ಹೊತ್ತು ಹೋಗುವ ಪ್ರಯಾಣಿಕರು ನಿದ್ದೆಯಲ್ಲಿರುವಾಗಲೇ ಯಮಸ್ವರೂಪಿ ಅವಘಡಗಳು ನಡೆಯುತ್ತಿದ್ದು, ಬಸ್ ಪ್ರಯಾಣವನ್ನು ಭ

6 Feb 2026 7:56 am
ಭಾರತಕ್ಕೆ ನೀಡಿದ ಗಿಫ್ಟ್‌ ನಮಗೂ ಕೊಡಿ; ರಹಸ್ಯ ವ್ಯಾಪಾರ ಒಪ್ಪಂದ ಜಾರಿಗಾಗಿ ಅಮೆರಿಕದ ದುಂಬಾಲು ಬಿದ್ದ ಬಾಂಗ್ಲಾದೇಶ

ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಜಾರಿಯಾಗಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅನೇಕ ರಾಷ್ಟ್ರಗಳು ಈ ಒಪ್ಪಂದ ಜಾಗತಿಕ ಪರಿಣಾಮಗಳನ್ನು ವಿಶ್ಲೇಷಣೆ ಮಾಡಲಾರಂಭಿಸಿವೆ. ಈ ಮಧ್ಯೆ ನೆರೆಯ ಬಾಂಗ್ಲಾದ

6 Feb 2026 7:52 am
ಕೃಷ್ಣಾ ಮೇಲ್ದಂಡೆ ಯೋಜನೆಗೆ ಭರವಸೆ ಬದಲು ಹಣ ಹರಿಸಬೇಕಿದೆ: ರಾಜ್ಯ ಬಜೆಟ್‌ 2026 ಮೇಲೆ ಹೆಚ್ಚಿದ ನಿರೀಕ್ಷೆ

ಪ್ರತೀ ವರ್ಷ ಬಜೆಟ್ ಘೋಷಣೆಯಲ್ಲಿ 18 ಸಾವಿರ ಕೋಟಿ ರೂ ಮೀಸಲಿಡುವ ಭರವಸೆ ನೀಡಿದರೂ, ಕಾರ್ಯಗತ ಮಾತ್ರ ಆಗ್ಲೇ ಇಲ್ಲ. ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಯನ್ನು ಪ್ರತೀ ವ್ಷ ಹುಸಿಮಾಡಲಾಗ್ತಿದೆ. ಯೋಜನೆಗಾಗಿ ಇನ್ನೂ 59 ಸಾವಿರ ಎಕರೆ ಭ

6 Feb 2026 7:03 am
ಮೈಲಾರಲಿಂಗೇಶ್ವರ ಜಾತ್ರೆ ಸಂಪನ್ನ: ಮೈನವಿರೇಳಿಸಿದ ಪವಾಡಗಳು

ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಹೂವಿನಹಡಗಲಿಯ ಮೈಲಾರ ಲಿಂಗೇಶ್ವರ ಜಾತ್ರೆ, ಗೊರವಪ್ಪ ಅವರ ಭವಿಷ್ಯದ ನುಡಿ ಸೇರಿದಂತೆ ಕೊನೆಯ ದಿನ ಕಾಂಚಾವೀರರ ಸರಪಳಿ ಪವಾಡಗಳೊಂದಿಗೆ ಮುಕ್ತಾಯಗೊಂಡವು

6 Feb 2026 6:38 am
ಆರೋಗ್ಯಕರ ಮೈಸೂರಿಗೆ ವೃಕ್ಷ ಸಮೀಕ್ಷೆ; ಜಿಲ್ಲಾಡಳಿತ, ಗಂಡಭೇರುಂಡ ಪ್ರತಿಷ್ಠಾನ ಸಾಥ್‌

ಮರಗಳನ್ನು ಉಳಿಸಿ ಬೆಳೆಸುವ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮೈಸೂರು ಜಿಲ್ಲಾಡಳಿತ ಹಾಗೂ ರಾಜಕುಮಾರಿ ತೃಷಿಕಾ ಕುಮಾರಿ ಅವರ ಗಂಡಭೇರುಂಡ ಪ್ರತಿಪಾಷ್ಠಾನದ ವತಿಯಿಂದ ಮರಗಳ ಗಣತಿ ಕಾರ್ಯ ಆರಂಭವಾಗಿದೆ. ಮೈಸೂರಿನಲ್ಲಿ ಮೂರ

6 Feb 2026 6:22 am
ನೇಪಾಳದಲ್ಲಿ ಕುಳಿತು ಭಾರತೀಯರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ 11 ಸೈಬರ್ ಕಳ್ಳರು ಮಂಗಳೂರು ಪೊಲೀಸರ ಬಲೆಗೆ

Mangalore CEN Police Operation- ಮಂಗಳೂರು ಸೈಬರ್ ಠಾಣೆ ಪೊಲೀಸರು ಇದೀಗ ಬಹುದೊಡ್ಡ ಆನ್ ಲೈನ್ ಜಾಲವೊಂದನ್ನು ಬೇಟೆಯಾಡಿದ್ದಾರೆ. ನೇಪಾಳದಲ್ಲಿಯೇ ಕುಳಿತು ಭಾರತೀಯರಿಗೆ ನೂರಾರು ಕೋಟಿ ಆನ್ ಲೈನ್ ವಂಚನೆ ಮಾಡುತ್ತಿದ್ದ 11ಮಂದಿ ಆರೋಪಿಗಳನ್ನು ಇದೀಗ

5 Feb 2026 11:50 pm
WPL 2026- ದಾಖಲೆ ಮೊತ್ತ ಚೇಸ್ ಮಾಡಿದ RCB ರಾಣಿಯರಿಗೆ 2ನೇ ಬಾರಿ ಕಿರೀಟ; 4ನೇ ಫೈನಲ್ ನಲ್ಲೂ ನಡೀಲಿಲ್ಲ ಡೆಲ್ಲಿ ಕ್ಯಾಪಿಟಲ್ಸ್ ಆಟ!

Royal Challengers Bengaluru WPL Champions- ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ಮೊತ್ತದ ಗುರಿಯನ್ನು ಮುಂದಿರಿಸಿದಾಗ ಆರ್ ಸಿಬಿ ಗೆಲ್ಲುತ್ತೋ ಇಲ್ಲವೋ ಎಂಬ ಸಂದೇಹ ಮೂಡಿತ್ತು. ಆದರೆ ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೋಲ್ ಅವರ ಶತಕದ ಜೊತೆಯಾಟ ಡೆಲ್ಲ

5 Feb 2026 11:19 pm
ಪುನೀತ್‌ ಕೆರೆಹಳ್ಳಿ ವಿರುದ್ಧ ಹೈಕೋರ್ಟ್‌ ಗರಂ! ರೀಲ್ಸ್‌ - ಪೋಸ್ಟ್‌ಗಾಗಿ ಹಲ್ಲೆ, ನಿಂದನೆ ಸಲ್ಲ ಎಂದು ಎಚ್ಚರಿಕೆ

ಪ್ರಕರಣವೊಂದರಲ್ಲಿ ರಿಲೀಫ್‌ ನೀಡದ ಬೆನ್ನಲ್ಲೆ ಪೊಲೀಸರನ್ನು ನಿಂದನೆ ಮಾಡಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿಡಿಯೋ ರೀಲ್ಸ್‌ ಮಾಡಿದ್ದಾರೆ. ಅವರ ಈ ನಡವಳಿಕೆಯನ್ನು ಹೈಕೋರ್ಟ್‌ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂ

5 Feb 2026 10:25 pm
ಎಚ್‌.ಡಿ. ರೇವಣ್ಣಗೆ ಮತ್ತೆ ಸಂಕಷ್ಟ: ಅಪಹರಣ ಪ್ರಕರಣ ಆರೋಪ ನಿಗದಿ ಮುಂದೂಡಿಕೆ ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್

ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಆರೋಪ ನಿಗದಿ ಮುಂದೂಡವಂತೆ ಈ ಹಿಂದೆ ಹೈರ್ಟ್ ವಿಚಾರಣಾಧ

5 Feb 2026 10:24 pm
ಶಿವಮೊಗ್ಗ ಪಾಲಿಕೆಗೆ ಚುನಾವಣೆ ಕೋರಿ ಅರ್ಜಿ: ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌

ಶಿವಮೊಗ್ಗ ಪಾಲಿಕೆಗೆ ಚುನಾವಣೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕ

5 Feb 2026 9:59 pm
ಬೆಂಗಳೂರು ಬಿಸಿನೆಸ್ ಕಾರಿಡಾರ್: ಒಂದೂವರೆ ವರ್ಷದಲ್ಲಿ ಮೊದಲ ಹಂತದ ಪೂರ್ಣಗೊಳಿಸುತ್ತೇವೆ ಎಂದ ಡಿಕೆ ಶಿವಕುಮಾರ್

ಬೆಂಗಳೂರು ಬಿಸಿನೆಸ್‌ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಮುಂದಿನ ಒಂದೂವರೆ ವರ್ಷದೊಳಗೆ ಪೂರ್ಣ ಮಾಡುತ್ತೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈಗಾಗಲೇ 600 ಭೂಮಾಲೀಕರು ಭೂಮಿ ನೀಡಲು ಒಪ್

5 Feb 2026 9:19 pm
ಮೇಘಾಲಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗೆ ನರಕವಾಯ್ತು ಬದುಕು; ಸ್ಫೋಟ ದುರಂತದಲ್ಲಿ 16 ಕಾರ್ಮಿಕರ ಸಾವು

ಅಕ್ರಮ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ 16ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾಗಿರುವ ಮೇಘಾಲಯದಿಂದ ವರದಿಯಾಗಿದೆ. ಇಲ್ಲಿನ ಜಿಲ್ಲೆಯ ಥಾಂಗ್ಸು ಎಂಬ ಪ್ರದೇಶದಲ್ಲಿನ ಅಕ್ರಮ ಗ

5 Feb 2026 9:16 pm
`ವಿಮಾನ ಬುಕ್ ಆಗಿದೆ; ಅವರಾಡೊಲ್ಲಾಂದ್ರೂ ನಮ್ಮ ಪ್ಲ್ಯಾನ್ ಬದಲಾಗೊಲ್ಲ'; ಪಾಕ್ ಬಹಿಷ್ಕಾರದ ಬಗ್ಗೆ ಮೊದಲ ಬಾರಿ ಮಾತನಾಡಿದ SKY!

India Vs Pakistan- ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸಿರುವುದರ ವಿಚಾರವಾಗಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಈಗಾಗಲೇ ಮಾತನಾಡಿದ್ದರೂ ಭಾರತ ತಂಡ ನಾಯಕ ಸೂರ್

5 Feb 2026 8:51 pm
ಬೆಂಗಳೂರು ಬಿಸಿನೆಸ್‌ ಕಾರಿಡಾರ್ ಭೂಸ್ವಾಧೀನ: ರೈತರಿಗೆ ಪರಿಹಾರ ವಿತರಿಸಿದ ಡಿಕೆ ಶಿವಕುಮಾರ್; ಎಕರೆಗೆ ಎಷ್ಟು ಸಿಕ್ಕಿತು?

ಬಿಡಿಎ ಕನಸಿನ ಯೋಜನೆ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರು ಭೂ ಮಾಲೀಕರು, ರೈತರಿಗೆ ಗುರುವಾರ ಪರಿಹಾರ ವಿತರಣೆ ಮಾಡಿದ್ದಾರೆ. ಕೆಲವರು ನಗ

5 Feb 2026 7:57 pm
ಟಿ20 ವಿಶ್ವಕಪ್ ನಲ್ಲಿ 3 ತಂಡಗಳಿಗೆ ಭಾರತ ಮೂಲದವರದ್ದೇ ಸಾರಥ್ಯ!: ಅವರಲ್ಲೊಬ್ಬ ಜಸ್ಪ್ರೀತ್ ಬುಮ್ರಾ ಜೊತೆ ಆಡಿದಾತ

ICC T20 Wolrd Cup 2026- ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಒಮ್ಮೆ ಈ ತಂಡಗಳ ಮೇಲೆ ಕಣ್ಣು ಹಾಯಿಸಿದರೆ ಭಾರತೀಯ ಮೂಲಕ ಕ್ರಿಕೆಟಿಗರು ಬಹಳಷ್ಟು ಸಂಖ್ಯೆಯಲ್ಲಿರುವುದು ಗಮನಕ್ಕೆ ಬಾರದೇ ಇರದು. ಅದೇನೂ ಹೊಸ ಸಂಗತಿಯಲ್ಲ.

5 Feb 2026 7:20 pm
ಕುಂಭಾಭಿಷೇಕ ಉತ್ಸವದಲ್ಲಿ ಮಧುರೈ ದೇವಾಲಯಗಳಲ್ಲಿ ತಾರತಮ್ಯ ಮಾಡುವಂತಿಲ್ಲ: ಮದ್ರಾಸ್ ಹೈಕೋರ್ಟ್

ಧಾರ್ಮಿಕ ಆಚರಣೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇರಬೇಕು. ಅಲ್ಲಿ ತಾರತಮ್ಯ ಸಲ್ಲದು. ಮಧುರೈನ ಮೇಲಪನಂಕಡಿ ಗ್ರಾಮದ ಹಲವಾರು ದೇವಾಲಯಗಳಲ್ಲಿ ನಡೆಯಲಿರುವ ಕುಂಭಾಭಿಷೇಕ ಉತ್ಸವದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಮದ್ರಾಸ್ ಹೈಕ

5 Feb 2026 7:00 pm
ರಾಗಿ ಕಳ್ಳ, ಕೊಬ್ಬರಿ ಕಳ್ಳ ಅಂತ ಬಿಜೆಪಿಗರು ಕುಣಿದ್ರು! ನನ್ನನ್ನು ಟಾರ್ಗೆಟ್ ಮಾಡಲಾಗ್ತಿದೆ: ಶಿವಲಿಂಗೇಗೌಡ ಆರೋಪ

ಬುಧವಾರ ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳು ಎಲ್ಲೆಡೆ ಚರ್ಚೆ ಆಗುತ್ತಿವೆ. ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಆಡಿರುವ ಮಾತುಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ವತಃ ಶಿವಲಿಂಗೇಗೌಡ ಅವರು ಈ ಕುರಿತಾಗಿ ಪತ್

5 Feb 2026 6:46 pm
ಮೆಟ್ರೋ ದರ ಏರಿಕೆಯಲ್ಲಿ ಕೇಂದ್ರ ಹಸ್ತಕ್ಷೇಪ ಇಲ್ಲ, ಛಲವಾದಿ ನಾರಾಯಣ ಸ್ವಾಮಿ

ಸದನದಲ್ಲಿ ಕಾಂಗ್ರೆಸ್ ನಾಯಕರು ಮತಿಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ. ಹರಿಪ್ರಸಾದ್ ರವರು ವಾಚಾಮಗೋಚರವಾಗಿ ಆರ್ .ಎಸ್.ಎಸ್.ನವರನ್ನು ಬೈದರು, ಮಹಿಳೆಯರನ್ನು ಕುರಿತು ಅವಾಚ್ಯವಾಗಿ ಬೈದಿದ್ದಾರೆ. ಅಲ್ಲದೆ ನಜೀರ್ ಅಹಮದ್

5 Feb 2026 6:45 pm
40 ದಾಟಿದ ಮೇಲೆ ನಿಮಗೆ ಗೊತ್ತಿಲ್ಲದಂತೆ ಕಣ್ಣಿನ ಸುತ್ತಲಿನ ದೃಷ್ಟಿ ಮಾಯವಾಗುತ್ತಂತೆ! Dr Sandhya E S

40 ದಾಟಿದ ಮೇಲೆ ನಿಮಗೆ ಗೊತ್ತಿಲ್ಲದಂತೆ ಕಣ್ಣಿನ ಸುತ್ತಲಿನ ದೃಷ್ಟಿ ಮಾಯವಾಗುತ್ತಂತೆ! Dr Sandhya E S

5 Feb 2026 6:45 pm
ದೆಹಲಿಯಲ್ಲಿ ನಿತಿನ್ ನಬಿನ್ ಹಾಗೂ ಬಿವೈ ವಿಜಯೇಂದ್ರ ಭೇಟಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೊಟ್ಟಿದ್ದಾರಾ ಮಹತ್ವದ ಸೂಚನೆ

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್ ಅವರು ವಿ

5 Feb 2026 6:01 pm
ಅಬುದಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ 49 ಕೋಟಿ ರೂ. ಗೆದ್ದ ಉಡುಪಿ ಯುವಕ ಶಾಂತನು! ಸಿಗುತ್ತೆ 24.5 ಕೋಟಿ ರೂ

ವಿದೇಶದಲ್ಲಿ ಉಡುಪಿ ಮೂಲದ ಯುವಕನೊಬ್ಬ 49 ಕೋಟಿ ರೂ. ಮೊತ್ತದ ಬಿಗ್‌ ಟಿಕೆಟ್‌ ಡ್ರಾ ಗೆದ್ದಿದ್ದಾನೆ. ಸ್ನೇಹಿತನ ಜತೆ ಸೇರಿ ಟಿಕೆಟ್‌ ಖರೀದಿಸಿದ ಕಾರಣ ಅರ್ಧ ಹಣ ಮಾತ್ರ ಯುವಕನಿಗೆ ಸಿಗಲಿದೆ. ಇನ್ನು ಟಿಕೆಟ್‌ ಮೊತ್ತ 15 ಸಾವಿರ ರೂಪಾಯ

5 Feb 2026 6:00 pm
ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ: ವಿಪಕ್ಷಗಳ ಗದ್ದಲ, ಕೋಲಾಹಲದ ನಡುವೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮಾತು

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು. ದೇಶ ವೇಗವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ. ನಾವು ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತ

5 Feb 2026 5:52 pm
Explained- ಭಾರತ ವಿರುದ್ಧ ಆಡೊಲ್ಲ ಎಂದಿರುವ ಪಾಕ್ ಸೂಪರ್ 8 ತಲುಪೋದು ಸುಲಭವೇ? ಎಡವಟ್ಟಾದರೆ ಟೂರ್ನಿಯಿಂದಲೇ ಔಟ್!

India Vs Pakistan Cricket Rivalry- ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ ನಿಂದ ಹೊರಗಿಟ್ಟಿರುವುದನ್ನು ವಿರೋಧಿಸಿ ಪಾಕಿಸ್ತಾನವು ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಬಹುಷ್ಕರಿಸುವುದಾಗಿ ಹೇಳಿಕೊಂಡಿದೆಯಷ್ಟೇ. ಹಾಗಾದಲ್ಲಿ ಪಾಕಿಸ

5 Feb 2026 5:49 pm
ನರವಣೆ ಪುಸ್ತಕ ಬಗ್ಗೆ ಚರ್ಚೆಯಾಗಲಿ ; ಕೇಂದ್ರ ಸರಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರು ಬರೆದಿರುವ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಎಂಬ ಪುಸ್ತಕದಲ್ಲಿ 2020 ರಲ್ಲಿ ಚೀನಾ ಗಡಿಯಲ್ಲಿ ನಡೆದ ಸಂಘರ್ಷದ ವೇಳೆ ಹೇಗೆ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿತು ಎಂಬ

5 Feb 2026 5:31 pm
ʼಇಂಧನ ಭದ್ರತೆಯೇ ನಮ್ಮ ಮುಖ್ಯ ಆದ್ಯತೆ..ʼ: ಇಂಡಿಯಾ ರಷ್ಯಾದಿಂದ ತೈಲ ಖರೀದಿ ಸ್ಥಗಿತ ಮಾಡಲಿದೆ ಎಂದ ಟ್ರಂಪ್‌ ಹೇಳಿಕೆಗೆ ಭಾರತ ಸ್ಪಷ್ಟನೆ

ಭಾರತದ ಮೇಲಿನ ಸುಂಕಗಳನ್ನು ಇಳಿಕೆ ಮಾಡಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ ಎಂದು ಘೋಷಿಸಿದ ಬಳಿಕ ಡೊನಾಲ್ಡ್‌ ಟ್ರಂಪ್‌ ಭಾರತ ರಷ್ಯಾದಿಂದ ಚ್ಚಾತೈಲ ಖರೀದಿ ನಿಲ್ಲಿಸಿ, ವೆನಿಜುವೆಲಾದಿಂದ ಖರೀದಿಸಲು ಒಪ್ಪಿಕೊಂಡಿದ

5 Feb 2026 5:25 pm