SENSEX
NIFTY
GOLD
USD/INR

Weather

23    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಹೊಸ ವರ್ಷಕ್ಕೆ ಹೊಸ ಸಂಕಲ್ಪ, ಮುಖ್ಯಮಂತ್ರಿ ಯಾರೆಂದು ಕೇಳಂಗಿಲ್ಲಪ್ಪ; ಮೈಕೊಡವಿ ಮೇಲೆದ್ದ ಕೆಪಿಸಿಸಿ

2025 ಕರ್ನಾಟಕ ಕಾಂಗ್ರೆಸ್‌ ಪಾಲಿಗೆ ಬಣ ಬಡಿದಾಟದ ವರ್ಷವಾಗಿತ್ತು. ವರ್ಷವೀಡಿ ನಾಯಕತ್ವ ಬದಲಾವಣೆ ವಿವಾದ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಕುರ್ಚಿ ಕದನ, ಹೀಗೆ 2025ರಲ್ಲಿ ರಾಜ್ಯ ಕ

2 Jan 2026 11:28 am
IND Vs NZ- ಭಾರತ ಏಕದಿನ ತಂಡದಲ್ಲಿ ಭಾರೀ ಬದಲಾವಣೆ ಸಾಧ್ಯತೆ: ಇಶಾನ್ ಕಿಶನ್ ಸೇರಿ ಐವರಿಗೆ ಕಂಬ್ಯಾಕ್ ಭಾಗ್ಯ?

India Vs New Zealand- ಜನವರಿ 11ರಂದು ಶುರುವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜನವರಿ 3ರಂದು ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. 2027ರ ಏಕದಿನ ವಿಶ್ವಕಪ್ ಗೆ ಈಗಿನಿಂದಲೇ ತಂಡವನ್ನು ಕಟ್ಟಬೇಕಾಗಿರುವುದರಿಂದ ಈ ಬಾರಿ ಏಕದಿನ

2 Jan 2026 10:59 am
ಫೆಬ್ರವರಿ 16 ಕ್ಕೆ ಮತ್ತೊಂದು ಸಿದ್ದರಾಮೋತ್ಸವ? ಕೈ ಸರ್ಕಾರದ ಸಾವಿರ ದಿನಗಳ ಸಂಭ್ರಮ ಆಚರಣೆಗೆ ಸಿದ್ಧತೆ

ಜನವರಿ 6ರ ಸಿದ್ದರಾಮಯ್ಯ ಪಾಲಿಗೆ ಮೈಲಿಗಲ್ಲಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘಾವಧಿಯ ಮುಖ್ಯಮಂತ್ರಿಯಾಗುವ ಸನಿಹದಲ್ಲಿದ್ದಾರೆ.ಇದರ ಜೊತೆಗೆ‌ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬ

2 Jan 2026 10:40 am
ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಬಾವುಟ ಅಂಟಿಸಿಕೊಂಡು ಬ್ಯಾಟಿಂಗ್ ಮಾಡಿದ ಕ್ರಿಕೆಟಿಗ - ಸಮನ್ಸ್ ದೂರು

ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಫರ್ಖಾನ್ ಭಟ್ ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಧ್ವಜ ಅಂಟಿಸಿಕೊಂಡು ಆಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ

2 Jan 2026 10:28 am
​ಬಳ್ಳಾರಿ ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ದೂರು ದಾಖಲು, ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇಳೆ ಬ್ಯಾನರ್ ತೆರವು ವಿಚಾರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಸೇರಿ ಹತ್ತು ಜನರ ವಿರುದ್ಧ ದೂರು ದಾಖಲಾಗಿದೆ. ಈ ಘಟನೆಯಲ್ಲಿ ಮಾರಣಾಂತಿಕ ಹಲ್ಲೆ

2 Jan 2026 10:26 am
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್‌ ಯಾತ್ರೆ: ಶಾಸಕ ಸುರೇಶ್‌ಕುಮಾರ್‌ಗೆ ಪ್ರಧಾನಿ ಮೋದಿ ಕರೆ, ಅಭಿನಂದನೆ

ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಕನ್ಯಾಕುಮಾರಿಗೆ 702 ಕಿ.ಮೀ. ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಈ ಸಾಹಸ ಮಾಡಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದ

2 Jan 2026 10:12 am
ಜರ್ಮನಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಢ; ತೆಲಂಗಾಣ ಮೂಲದ ವಿದ್ಯಾರ್ಥಿ ಹೃತಿಕ್‌ ರೆಡ್ಡಿ ಸಾವು!

ವಿದೇಶಗಳಲ್ಲಿ ವಿವಿಧ ಕಾರಣಕ್ಕೆ ಭಾರತೀಯ ವಿದ್ಯಾರ್ಥಿಗಳ ಸಾವು ಮುಂದುವರೆದಿದ್ದು, ಜರ್ಮನಿಯ ಮ್ಯಾಗ್ಡೆಬರ್ಗ್‌ ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಅವಘಢದಲ್ಲಿ ತೆಲಂಗಾಣ ಮೂಲದ ಹೃತಿಕ್‌ ರೆಡ್ಡಿ ಎಂಬ ವ

2 Jan 2026 9:53 am
ಭದ್ರೆ ಬಂದರೂ ರೈತರಿಗಿಲ್ಲ ನೀರು ; ಹೆಚ್ಚುವರಿ ನೀರು ವೇದಾವತಿಗೆ ಚೆಲ್ಲುವ ಅನಿವಾರ್ಯ

ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹೊಸ ವರ್ಷದಲ್ಲಿ ಹರಿಯುವ ಭರವಸೆ ನೀಡಲಾಗಿದೆ. ಆದರೆ, ಅಬ್ಬಿನ ಹೊಳಲು ಬಳಿ ಬಾಕಿ ಕಾಮಗಾರಿ, ಗೋನೂರು ಅಕ್ವಾಡಕ್ಟ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ಪಂಪ್‌ ಹೌಸ್‌ಗಳ ನಿರ್

2 Jan 2026 9:51 am
ಅಂದಕಾಲತ್ತಿಲ್ ರಾಹುಲ್ ದ್ರಾವಿಡ್ ತನಗೆ ನೀಡಿದ್ದ ಸಲಹೆಯನ್ನು ಈಗ ಶುಭಮನ್ ಗಿಲ್ ಗೆ ನೆನಪಿಸಿದ ಇರ್ಫಾನ್ ಪಠಾಣ್!

Irfan Pathan Advice To Shubman Gill- ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ತಾವು ಟೀಂ ಇಂಡಿಯಾಗೆ ಆಯ್ಕೆ ಆದ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗರಾಗಿದ್ದ ರಾಹುಲ್ ದ್ರಾವ

2 Jan 2026 9:34 am
ಶಾಮನೂರು ಸಾಮ್ರಾಜ್ಯಕ್ಕೆ ಲಗ್ಗೆ ಇಡುತ್ತಾ ಕಮಲ? ದಾವಣಗೆರೆ ಕ್ಷೇತ್ರಕ್ಕೆ ಬಿಜೆಪಿಯ ಸಂಭಾವ್ಯ 4 ಅಭ್ಯರ್ಥಿಗಳು?

Davanagere South By Election : ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಲಿಂಗಾಯತ ಸಮುದಾಯದ ಲೀಡರ್ ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ, ದಾವಣಗರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಆಗಲೇ, ಬಿಜೆಪಿ ಟಿಕೆಟಿಗ

2 Jan 2026 9:26 am
ಕ್ಯಾಪ್ಟನ್ಸಿ ಆಟದಲ್ಲಿ ಧನುಷ್ ಕಡೆಯಿಂದ ಮೋಸ ಆಯ್ತಾ?

ಕ್ಯಾಪ್ಟನ್ಸಿ ಆಟದಲ್ಲಿ ಧನುಷ್ ಕಡೆಯಿಂದ ಮೋಸ ಆಯ್ತಾ?

2 Jan 2026 9:25 am
ಶೇ. 32ರಷ್ಟು H-1B ವೀಸಾದಾರರಿಂದ ಅಮೆರಿಕ ಬಿಡಲು ಹಿಂದೇಟು; ಆಳವಾಗಿ ಬೇರೂರಿದ ಟ್ರಂಪ್‌ ಭಯ!

ಶೇ. 32ರಷ್ಟು H-1B ವೀಸಾದಾರರಿಂದ ಅಮೆರಿಕ ಬಿಡಲು ಹಿಂದೇಟು; ಆಳವಾಗಿ ಬೇರೂರಿದ ಟ್ರಂಪ್‌ ಭಯ!

2 Jan 2026 9:18 am
ಮಲೆನಾಡಿನಲ್ಲಿ ಬಾಂಗ್ಲಾ ವಲಸಿಗರು ; ಗಡಿಪಾರಿಗೆ ಸಂಘಟನೆಗಳ ಒತ್ತಾಯ

ಸಕಲೇಶಪುರ ಭಾಗದ ಪಶ್ಚಿಮ ಘಟ್ಟದ ಕಾಫಿ ತೋಟಗಳಲ್ಲಿ ಅಕ್ರಮವಾಗಿ ನೆಲೆಸಿರುವ ಸುಮಾರು 30 ಸಾವಿರ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಕಡಿಮೆ ಕೂಲಿಗೆ ಲಭ್ಯರಾಗುವ ಕಾ

2 Jan 2026 9:06 am
ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣ: ಪತಿ ದೊಡ್ಡಮನಿ ಕುಟುಂಬಕ್ಕೆ ಎಚ್‌.ಸಿ.ಮಹದೇವಪ್ಪ ಭೇಟಿ ನೀಡಿ 16 ಲಕ್ಷದ ಪರಿಹಾರ ಚೆಕ್‌ ವಿತರಣೆ

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದರು. ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗಾಯಾಳುಗಳಿಗೆ 16 ಲಕ್ಷ ರೂ.ಗಳ ಪರಿಹಾರ ಚೆಕ್‌ ವಿತರಿಸಿದರು.ತಂದೆಯ ಕುಟು

2 Jan 2026 8:43 am
ಕೊನೆಗೂ 'ಸಕಾಲ' ದಲ್ಲಿ ಜಿಗಿತ ಕಂಡ ಮೈಸೂರು

ವಿಜಯ ಕರ್ನಾಟಕ ವರದಿಯ ನಂತರ ಮೈಸೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸಕಾಲ ಯೋಜನೆಯಲ್ಲಿ 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 96.94% ಅರ್ಜಿಗಳನ್ನು ವಿಲೇವಾರಿ ಮಾಡಿ 4ನೇ ಸ್ಥಾನಕ್ಕೇರಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯ ಸಾಧನ

2 Jan 2026 8:24 am
India Vs Pakistan-ಕ್ರಿಕೆಟ್ ನ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ 2026ರಲ್ಲಿ ಎಷ್ಟು ಬಾರಿ?

Indo Pak Cricket Rivalry- ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಮಜಾವೇ ಬೇರೆ. 2026ರಲ್ಲಿ ಇತ್ತಂಡಗಳು ಎದುರಾದಾಗಲೆಲ್ಲಾ ಭಾರತದ್ದೇ ಮೇಲುಗೈ ಆಗಿತ್ತು. ಅಂಡರ್ 19 ಕ್ರಿಕಟ್ ನಲ್ಲಿ ಮಾತ್ರ ಪಾಕಿಸ್ತಾನ ಗೆಲುವಿನ ನಗೆ ಬೀರಿತ್ತು. ಇತ್ತಂಡಗಳ

2 Jan 2026 8:10 am
ಹಾವು ಏಣಿ ಆಟದಲ್ಲಿ ಕಾಫಿ ದರ : ಬೆಳೆಗಾರರ ನಿದ್ದೆಗೆಡಿಸಿದ ಬ್ರೆಜಿಲ್‌, ವಿಯೆಟ್ನಾಂ ದೇಶಗಳ ಅಧಿಕ ಇಳುವರಿ ಫಸಲು

ಚಿಕ್ಕಮಗಳೂರು ಮತ್ತು ಶೃಂಗೇರಿ ಭಾಗದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿ ಧಾರಣೆ ಏರಿಳಿತದಿಂದಾಗಿ ಅವರ ನಿದ್ದೆಗೆಡಿಸಿದೆ. ಬ್ರೆಜಿಲ್ ಮತ್ತು ವಿಯೆಟ್ನಾಂ ದೇಶಗಳ ಅಧಿಕ ಇಳುವರಿ ಫಸಲು ಭಾರತೀಯ ಕಾಫಿ ದರ ಕುಸಿತಕ್ಕೆ

2 Jan 2026 8:04 am
ಹುಂ ಬಂದ್ಬಿಡಿ, ಮದುವೆ ಆದೋರಿಗೆಲ್ಲಾ ಗ್ರೀನ್‌ ಕಾರ್ಡ್‌ ಕೊಡ್ತೀವಿ; ಕೂಡಿ ಬಾಳದ ದಂಪತಿಗೆ ಅಮೆರಿಕದ ವಲಸೆ ಅಟಾರ್ನಿ ಎಚ್ಚರಿಕೆ!

ಕಠಿಣ ವಲಸೆ ನಿಯಮಗಳನ್ನು ಜಾರಿಗೆ ತರುತ್ತಿರುವ ಟ್ರಂಪ್‌ ಆಡಳಿತ, ಗ್ರೀನ್‌ ಕಾರ್ಡ್‌ ಶಾಶ್ವತ ನಿವಾಸಿ ಕಾರ್ಯಕ್ರಮದಲ್ಲಿ ಹಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ಕೇವಲ ಗ್ರೀನ್‌ ಕಾರ್ಡ್‌ ಪಡೆಯುವ ಉದ್ದೇಶದಿಂದ ವಿದೇಶಿ ಪ್ರಜೆ

2 Jan 2026 7:40 am
ಎಲ್ಲೆಲ್ಲಿ ನೋಡಲಿ, ಜನವನ್ನೇ ಕಾಣುವೆ! ಹೊಸ ವರುಷ ಬಂತೆಂದರೆ... ದೊಂಬಿಯಲಿ ಭಯಗೊಳ್ಳುವೆ!

ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇದೀಗ ಹೊಸ ವರ

2 Jan 2026 7:22 am
ಕೆಕೆಆರ್‌ಗೆ ಬಾಂಗ್ಲಾದೇಶ ಆಟಗಾರ ಸೇರಿಸಿಕೊಂಡ ಶಾರೂಖ್‌ ಖಾನ್‌ ʻಗದ್ದಾರ್‌ʼ ಎಂದ ಬಿಜೆಪಿ ನಾಯಕ ಸಂಗೀತ್‌ ಸೋಮ್‌!

ಕೊನೆಗೂ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಭಾರತ ವಿರೋಧಿ ಪ್ರತಿಭಟನೆಗಳು, ಐಪಿಎಲ್‌ ಪಂದ್ಯಾವಳಿಯೊಂದಿಗೆ ತಳುಕು ಹಾಕಿಕೊಂಡಿದ್ದು, ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಾಂಗ್ಲಾದೇಶಿ ಆಟಗಾರನನ್ನು ಖರೀದಿಸಿದ ಕೆ

2 Jan 2026 6:47 am
ಶಿಕ್ಷಣ ಸಂಸ್ಥೆಗಳನ್ನು, ಆರೋಗ್ಯ ಕೇಂದ್ರಗಳನ್ನು ಕಟ್ಟಿ ಬಡ ಜನರ ಬಾಳು ಬೆಳಗಿಸಿದ ಉದ್ಯಮಿ ಎನ್‌.ವಿನಯ ಹೆಗ್ಡೆ

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ. ಎನ್. ವಿನಯ ಹೆಗ್ಡೆ (86) ಗುರುವಾರ ನಿಧನರಾದರು. ತಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ನಿಟ್ಟೆಯಲ್ಲಿ ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ

2 Jan 2026 6:03 am
ಕೋಗಿಲು ಘೋಷಣೆ ಕಗ್ಗಂಟು:ನಿಲ್ಲದ ಬಿಜೆಪಿ ಆಕ್ರೋಶ, 5ಕ್ಕೆ ಬೆಂಗಳೂರಲ್ಲಿ ಪ್ರತಿಭಟನೆ

ಬೈಯಪ್ಪನಹಳ್ಳಿ ಫ್ಲ್ಯಾಟ್‌ಗಳ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಕೋಗಿಲು ಬಡಾವಣೆಯ 167 ಕುಟುಂಬಗಳಿಗೆ ಮನೆ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಕೇವಲ 80-90 ಕುಟುಂಬಗಳಿಗೆ ಮಾತ್ರ ಮನೆ ಸಿಗಲಿದೆ ಎಂದು ಸಚಿವರು ಹೇಳಿಕೆ ನೀಡ

2 Jan 2026 5:36 am
ಬ್ಯಾನರ್‌ ವಿಚಾರಕ್ಕೆ ಜನಾರ್ಧನರೆಡ್ಡಿ ಮನೆ ಮುಂದೆ 2ಬಣಗಳ ನಡುವೆ ಕಲ್ಲು ತೂರಾಟ: ಪೊಲೀಸರಿಂದ ಫೈರಿಂಗ್ ಒಬ್ಬ ಸಾವು

ಬ್ಯಾನರ್ ತೆರವುಗೊಳಿಸುವ ವಿಚಾರದಲ್ಲಿ ಆರಂಭವಾದ ಎರಡು ಬಣಗಳ ನಡುವಿನ ಭೀಕರ ಸಂಘರ್ಷ ತಿರುಗಿದೆ. ಮಾಜಿ ಸಚಿವ ಜನಾರ್ಧನರೆಡ್ಡಿ ಹಾಗೂ ಶಾಸಕ ಭರತ್‌ ರೆಡ್ಡಿ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದ್ದು, ಗಲಭೆಯನ್ನು ನಿಯಂತ್ರಿಸಲು ಪೊಲ

1 Jan 2026 11:23 pm
`ಎಷ್ಟೆಂದು ಅವಮಾನ ಸಹಿಸಲಿ?': ಪಾಕಿಸ್ತಾನದ ಬುದ್ಧಿ ಬಗ್ಗೆ ಹಲ್ಲುಕಡಿದ ಮಾಜಿ ಟೆಸ್ಟ್ ಕೋಚ್ ಜಾಸನ್ ಗಿಲ್ಲೆಸ್ಪಿ

Jason Gillespie On Pakistan Cricket Board- ಪಾಕಿಸ್ತಾನ ಟೆಸ್ಟ್ ತಂಡದ ಕೋಚ್ ಸ್ಥಾನಕ್ಕೆ ನೇಮಕಗೊಂಡ ಎಂಟು ತಿಂಗಳಲ್ಲೇ ರಾಜೀನಾಮೆ ನೀಡಿ ಹೊರನಡೆದಿದ್ದರು ಆಸ್ಟ್ರೇಲಿಯಾದ ಜೇಸನ್ ಗಿಲೆಸ್ಪಿ. ಯಾಕೆ ಏನು ಎತ್ತ ಎಂದು ಮಾತ್ರ ಯಾರಿಗೂ ತಿಳಿಸಿದಿರಲಿಲ್ಲ. ಆ

1 Jan 2026 10:44 pm
ಜ. 1ರಿಂದ ಧುರಂಧರ್ 'Revised Version' ಬಿಡುಗಡೆ - ಆ ಎರಡು ಪದಗಳಿಗೆ ಕತ್ತರಿ ಹಾಕಿಸಿದ್ದು ಮೋದಿ ಸರ್ಕಾರವಾ? ಏನಿದರ ಸತ್ಯಾಸತ್ಯತೆ?

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 'ಧುರಂಧರ್' ಚಿತ್ರದಲ್ಲಿ ಯಾವುದೇ ಬದಲಾವಣೆಗಳನ್ನು ನಿರ್ದೇಶಿಸಿಲ್ಲ. ಚಿತ್ರತಂಡವೇ ಸ್ವಯಂಪ್ರೇರಿತವಾಗಿ ಕೆಲವು ಸಂಭಾಷಣೆಗಳನ್ನು ಬದಲಾಯಿಸಿದೆ. ಸೆನ್ಸಾರ್ ಮಂಡಳಿ (CBFC) ಸಾಮಾನ್ಯ ಪ್ರಕ್ರಿಯ

1 Jan 2026 10:41 pm
ಹೊಸ ವರುಷಕ್ಕೆ ಮದ್ಯದ ಕಿಕ್‌ ಜೋರು; 9 ದಿನದಲ್ಲಿ ದಾಖಲೆ ಮಟ್ಟದಲ್ಲಿ ಎಣ್ಣೆ ಮಾರಾಟ; ಅಬಕಾರಿ ಬೊಕ್ಕಸಕ್ಕೆ ಸಿಕ್ಕಿದ್ದಿಷ್ಟು

ಹೊಸ ವರ್ಷಾಚರಣೆ ಮತ್ತು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ದಾಖಲೆ ಪ್ರಮಾಣದಲ್ಲಿ ನಡೆದಿದೆ. ಕಳೆದ ಒಂಬತ್ತು ದಿನಗಳಲ್ಲಿ ಅಬಕಾರಿ ಇಲಾಖೆಗೆ 1,319.11 ಕೋಟಿ ರೂಪಾಯಿ ಆದಾಯ ಬಂದಿದೆ. ಇದು ಕಳೆದ ವರ್ಷಕ್ಕಿಂತ

1 Jan 2026 10:14 pm
ಮೆಲ್ಬರ್ನ್ ನದ್ದು 'ಲಾಟರಿ' ಗೆಲುವು! ಸಿಡ್ನಿ ಟೆಸ್ಟ್ ಗೆಲ್ಲದಿದ್ದರೆ `ಬಾಝ್ ಬಾಲ್' ಆಟಕ್ಕೆ ಎಳ್ಳು ನೀರು?

Australia Vs England 5th Test Match- ಆಸ್ಟ್ರೇಲಿಯಾ ನೆಲದಲ್ಲಿ ಆ್ಯಶಸ್ ಸರಣಿಯ ಸೋಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಚಿಂತೆಗೆ ಕಾರಣವಾಗಿದೆ ಎಂದು ಮೈಕಲ್ ವಾನ್ ತಿಳಿಸಿದ್ದಾರೆ. ಮೆಲ್ಬರ್ನ್ ಟೆಸ್ಟ್ ಗೆಲುವು ಅದೃಷ್ಟದಿಂದ ಬಂದಿರುವುದಾಗಿರುವುದರ

1 Jan 2026 9:51 pm
ಹೈಕೋರ್ಟ್‌ ಮೆಟ್ಟಿಲೇರಿದ ಕೋಗಿಲು ಕಿತ್ತಾಟ; ಸೂಕ್ತ ಪರಿಹಾರ, ಪುನರ್ವಸತಿ ಕೋರಿ ಸಂತ್ರಸ್ತರ ಮೊರೆ

ಯಲಹಂಕದ ಕೋಗಿಲು ಬಡಾವಣೆಯಲ್ಲಿ 300 ಮನೆಗಳನ್ನು ತೆರವುಗೊಳಿಸಿದ ವಿಚಾರ ಈಗ ಹೈಕೋರ್ಟ್ ತಲುಪಿದೆ. ಮನೆ ಕಳೆದುಕೊಂಡ ನಿವಾಸಿಗಳು ಸೂಕ್ತ ಪರಿಹಾರ ಮತ್ತು ಪುನರ್ವಸತಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾವುದೇ ನೋಟಿಸ್ ನೀಡದೆ ಮ

1 Jan 2026 9:38 pm
ʻದೆಹಲಿಯಂತೆ ಬೆಂಗಳೂರು'ಗ್ಯಾಸ್‌ ಚೇಂಬರ್‌' ಆಗಬಾರದುʼ; ವಾಯು ಮಾಲಿನ್ಯ ತಗ್ಗಿಸಲು ಅಗತ್ಯ ಕ್ರಮಕ್ಕೆ ಖಂಡ್ರೆ ಸೂಚನೆ

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಈಶ್ವರ ಖಂಡ್ರೆ, ಮಾಲಿನ್ಯ ತಗ್ಗಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾಲಿನ್ಯ ನಿಯಂತ

1 Jan 2026 9:17 pm
ಹೊಸ ವರ್ಷದ ಸಂಭ್ರಮದಲ್ಲಿದ್ದವರ ಮೇಲೆ ಉಕ್ರೇನ್‌ನಿಂದ ಡ್ರೋನ್ ದಾಳಿ; ಮಗು ಸೇರಿ 24 ಮಂದಿ ಸಾವು

ಹೊಸ ವರ್ಷಾಚರಣೆ ಮಧ್ಯೆ ರಷ್ಯಾ ನಿಯಂತ್ರಣದ ದಕ್ಷಿಣ ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. 24 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ರಷ್ಯಾ 'ಯುದ್ಧಾಪರಾಧ' ಎಂದು ಕರೆದಿದೆ. ಇನ್ನೊಂದೆಡೆ,

1 Jan 2026 9:07 pm
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಸಮೀಪ ಎರಡು ಗುಂಪುಗಳ ನಡುವೆ ಘರ್ಷಣೆ, ಕಲ್ಲು ತೂರಾಟ - ಯಾಕೆ, ಏನಾಯ್ತು?

ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿ ಜನಾರ್ದನ ರೆಡ್ಡಿಯವರ ಮನೆ ಬಳಿ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ ಕಲ್ಲು

1 Jan 2026 8:38 pm
ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಹೊಸವರ್ಷಕ್ಕೆ ಸಿಹಿ ಸುದ್ದಿ: ಫೆ.1 ರಿಂದ ಕೆವೈವಿ ಪ್ರಕ್ರಿಯೆ ರದ್ದು, ಇಂತಹ ವಾಹನಗಳಿಗಷ್ಟೇ ಕಡ್ಡಾಯ

ಕಾರು ಮಾಲೀಕರಿಗೆ ಹೊಸವರ್ಷಕ್ಕೆ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಫಾಸ್ಟ್‌ಟ್ಯಾಗ್‌ ವಿತರಿಸಿದ ನಂತರ ಗ್ರಾಹಕರಿಗೆ ನೀಡಲಾಗುತ್ತಿದ್ದ ಕೆವೈವಿ ಪ್ರಕ್ರಿಯೆಯಿಂದ ವಾಹನ ಸವಾರರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ರಾಷ

1 Jan 2026 8:12 pm
ಕೋಗಿಲು ಕ್ರಾಸ್‌ಗೆ ಅಶೋಕ್ ಭೇಟಿ : ಮಹಿಳಾ ಒತ್ತುವರಿದಾರರ ಜೊತೆ ಮಾತುಕತೆ - ಬೆಚ್ಚಿ ಬೀಳಿಸುವ ಸತ್ಯ ಬಹಿರಂಗ!

Explosive facts of Kogilu Encroachment : ಮನೆ ಕಟ್ಟಿಕೊಡುವುದೇ ಮಾನದಂಡವಾದರೆ ಇನ್ನು ಮುಂದೆ ಸರ್ಕಾರ ಯಾವ ಮುಖ ಇಟ್ಟುಕೊಂಡು ಒತ್ತುವರಿ ತೆರವು ಮಾಡಲಿದೆ? ಬೆಂಗಳೂರಿನಲ್ಲಿ 40 ಕಡೆ 150-200 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಪ್ರತ

1 Jan 2026 8:08 pm
ವಿರಾಟ್ ಕೊಹ್ಲಿ ಹೊಸ ವರ್ಷದ ಮೊದಲ ಪೋಸ್ಟ್; ಅಬ್ಬಬ್ಬಾ ಕೇವಲ ಐದೇ ಗಂಟೆಯಲ್ಲಿ ಸಿಕ್ಕ ಲೈಕ್ ಗಳೆಷ್ಟು ನೋಡಿ!

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲೂ ಸ್ಟಾರ್ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. 2025ರ ಕೊನೆಯಲ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಹಾಕಿದ್ದ ಪೋಸ್ಟ್ ಹಾಕಿದ ಒಂ

1 Jan 2026 7:56 pm
ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ - ಎರಡು ವಾರದಲ್ಲಿ ನಾಲ್ಕನೇ ಘಟನೆ

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಖೋಕನ್ ಚಂದ್ರ ಮೇಲೆ ಗುಂಪಿನಿಂದ ಹಲ್ಲೆ, ಚಾಕುವಿನಿಂದ ಇರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದು ಕಳೆದ ಎರಡು ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ನಾಲ್ಕನೇ ದಾಳಿಯಾಗಿದ್ದು, ಗಂಭೀರ ಗಾಯಗೊಂ

1 Jan 2026 7:39 pm
ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹೊಸ ವರ್ಷಾಚರಣೆ

ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹೊಸ ವರ್ಷಾಚರಣೆ

1 Jan 2026 7:29 pm
ನಟನೆಗೂ ಸೈ ಎಂದ ಎ.ಆರ್. ರಹಮಾನ್; ಪ್ರಭುದೇವಾ ಜೊತೆ 'ಮೂನ್ ವಾಕ್' - 'ಕಾದಲನ್' ಜೋಡಿಯ ಮಾಡುತ್ತಾ ಕಮಾಲ್?

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಪ್ರಭುದೇವ ಅವರೊಂದಿಗೆ 'ಮೂನ್‌ವಾಕ್' ಚಿತ್ರದಲ್ಲಿ ನಟನೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯಭರಿತ ಮತ್ತು ಕೋಪದ ಯುವ ನಿರ್ದೇಶಕನ ಪಾತ್ರದಲ್ಲಿ ರೆಹಮಾನ್ ಅಭಿನ

1 Jan 2026 7:17 pm
Heart health: ಹೃದಯದ ಆರೋಗ್ಯ ಕಾಪಾಡುವ 3 ಅಭ್ಯಾಸಗಳಿವು| Dr.Pavan

Heart health: ಹೃದಯದ ಆರೋಗ್ಯ ಕಾಪಾಡುವ 3 ಅಭ್ಯಾಸಗಳಿವು| Dr.Pavan

1 Jan 2026 7:00 pm
ಭಾರತದ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15ರಿಂದ ಅಧಿಕೃತವಾಗಿ ಆರಂಭ! ರೈಲಿನ ವೇಗ ಎಷ್ಟು? ವಿಶೇಷತೆ ಏನು?

ದೇಶದ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15ರಂದು ಸಂಚಾರ ಆರಂಭಿಸಲಿದೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಈ ಹೈ-ಸ್ಪೀಡ್ ರೈಲು ಹಂತ ಹಂತವಾಗಿ ಕಾರ್ಯನಿರ್ವಹಿಸಲಿದೆ. ಸೂರತ್ ಮತ್ತು ಬಿಲಿಮೋರಾ ನಡುವೆ ಮೊದಲ ಸಂಚಾರ ಆರಂಭವಾಗಲಿದೆ. ಈ ರೈ

1 Jan 2026 6:37 pm
`ಹೀಗೆ ಆಡಿದ್ರೆ ಹೇಗೆ?': BBLನಲ್ಲಿ ಅರ್ಧಶತಕ ಗಳಿಸಿದ್ರೂ ಬಾಬರ್ ಆಝಂ ಬಗ್ಗೆ ಆ್ಯಡಂ ಗಿಲ್ ಕ್ರಿಸ್ಟ್ ಗರಂ!

Babar Azam Slow Half Century- ಹೇಳಿಕೇಳಿ ಟಿ20 ಅಬ್ಬರದ ಆಟ. ಏಕದಿನ ಪಂದ್ಯದಂತೆ ತಾಳ್ಮೆಯ ಇನ್ನಿಂಗ್ಲ್ ಇಲ್ಲಿನ ಅಗತ್ಯವಲ್ಲ. ರನ್ ಹೊಡೆಯುತ್ತಲೇ ವಿಕೆಟ್ ಬೀಳುವುದನ್ನೂ ತಡೆಯಬೇಕು. ಅಂದರೆ ಮಾತ್ರ ಮರ್ಯಾದೆ. ಹೀಗಿರುವಾಗ ಬಿಗ್ ಬ್ಯಾಷ್ ಲೀಗ್ ನಲ್ಲ

1 Jan 2026 6:21 pm
ಏರ್ ಇಂಡಿಯಾ ಪೈಲಟ್ ಮದ್ಯ ಸೇವನೆ ಶಂಕೆ: ಕೆನಡಾದ ವ್ಯಾಂಕೋವರ್ ಏರ್ಪೋರ್ಟ್‌ನಲ್ಲಿ ಅರೆಸ್ಟ್

ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ‌ ಕಳೆದ ವಾರ ದೆಹಲಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಒಬ್ಬರು ಮದ್ಯಪಾನ ಮಾಡಿರುವ ಆರೋಪದ ಮೇಲೆ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ವಿಮಾನ ಹಾರಾಟಕ್ಕೆ ಕೆಲವೇ ಕ್ಷಣಗಳ ಮ

1 Jan 2026 5:53 pm
ಹೊಸ ಮನೆಯ ಅದ್ಧೂರಿ ಗೃಹಪ್ರವೇಶ

ಹೊಸ ಮನೆಯ ಅದ್ಧೂರಿ ಗೃಹಪ್ರವೇಶ

1 Jan 2026 5:33 pm
ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಯ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಗೆ ಏಳು ಮಂದಿ ಸಾವು, 150ಕ್ಕೂ ಹೆಚ್ಚು ಜನರು ಅಸ್ವಸ್ಥ; ಘಟನೆ ನಡೆದಿದ್ದು ಹೇಗೆ?

ಸ್ವಚ್ಛ ನಗರಿ ಇಂದೋರ್‌ನಲ್ಲಿ ಕಲುಷಿತ ನೀರು ದುರಂತ ಸಂಭವಿಸಿದೆ. ಭಗೀರಥಪುರದಲ್ಲಿ ಕುಡಿಯುವ ನೀರಿನಲ್ಲಿ ಶೌಚಾಲಯದ ತ್ಯಾಜ್ಯ ಬೆರೆತು ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 150 ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ

1 Jan 2026 5:28 pm
Vaishnavi Sharma- ಕ್ರಿಕೆಟರ್ ಆಗ್ತಾಳೆಂದು ಜ್ಯೋತಿಷ್ಯ ನುಡಿದಿದ್ದ ತಂದೆ! ನ್ಯಾಶನಲ್ ಕ್ರಶ್ ಆದ ಪ್ರತಿಭಾವಂತೆ!

Vaishnavi Sharma Father Narendra Sharma -ಕೇವಲ ತಿಂಗಳ ಹಿಂದಷ್ಟೇ ಯಾರೂ ಆರಿಯದ ವೈಷ್ಣವಿ ಶರ್ಮಾ ಇಂದು ಭಾರತದ ಕ್ರಿಕೆಟ್ ನ ಉದಯೋನ್ಮುಖ ತಾರೆ. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ 20ರ ಹರೆಯದ ತರುಣಿ ಈ ಎಡಗೈ ಸ್ಪಿನ್ನರ್ ನ್

1 Jan 2026 5:05 pm
Hebbal Flyover : 2ನೇ ಲೂಪ್ ಉದ್ಘಾಟನೆ - ರಾಜಧಾನಿಗೆ 3 ಮಹತ್ವದ ಯೋಜನೆಯ ಸುಳಿವು ಕೊಟ್ಟ ಡಿಸಿಎಂ

DCM DK Shivakumar on Hebbal Flyover : ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಹೆಬ್ಬಾಳ ಎರಡನೇ ಫ್ಲೈಓವರ್ ಲೂಪ್ ಉದ್ಘಾಟನೆಗೊಂಡಿದೆ ಎಂದು ಡ

1 Jan 2026 5:02 pm
ʻನಟ ವಿಜಯ್‌ ಎಷ್ಟೇ ಪ್ರಯತ್ನಿಸಿದರೂ ಫಲವಿಲ್ಲ, ತಮಿಳುನಾಡು ಗೆಲ್ಲೋದು ಇಂಡಿಯಾʼ: ಪಿ. ಚಿದಂಬರಂ

ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ನಟ ವಿಜಯ್‌ ಅವರು ಭರಪೂರ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಈ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಅವರು ಮಾತನಾಡಿ, ವಿಜಯ್‌ ಅವರ ರಾಜಕೀಯ ಜೀವನಕ್ಕೆ ಶುಭ ಹಾರೈಸುತ್ತೇನೆ. ಆದರೆ

1 Jan 2026 4:47 pm
ಗಂಡಾಂತರದಿಂದ ಕುರ್ಚಿ ಫೈಟ್’ವರೆಗೆ - 2025ರಲ್ಲಿ ಕೋಡಿಶ್ರೀಗಳ 4 ಭವಿಷ್ಯಗಳು: ನಿಜವಾಗಿದ್ದು ಯಾವುದು?

Year 2025 Kodi Mutt Swamiji Prediction : ತಾಳೇಗರಿ ಆಧಾರಿತವಾಗಿ ಭವಿಷ್ಯವನ್ನು ನುಡಿಯುವ ಕೋಡಿಮಠದ ಶ್ರೀಗಳು ಕಳೆದ ವರ್ಷ (2025) ಹಲವು ಭವಿಷ್ಯಗಳನ್ನು ನುಡಿದಿದ್ದರು. ಆ ಪೈಕಿ, ಅವರು ನುಡಿದಿದ್ದ ಕೆಲವೊಂದು ಭವಿಷ್ಯಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

1 Jan 2026 4:32 pm
ಅಗ್ನಿದುರಂತ ತಡೆಯಲು ಕೆಎಸ್ ಆರ್ ಟಿಸಿಯ ಈ ಬಸ್ಸುಗಳಲ್ಲಿನ್ನು ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆ

ರಾಜ್ಯ ಸರ್ಕಾರವು ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಡ್ಯಾಶ್‌ಕ್ಯಾಮ್ ಮತ್ತು ಸಲೂನ್ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಇತ್ತೀಚೆಗೆ ನಡೆದ ಬೆಂಕಿ ಅವಘಡಗಳು ಮತ್ತು ಅಪಘಾತಗಳಿಂದ ಎಚ್ಚೆತ್ತಿರುವ ಸರ್ಕಾರ, ಚಾಲಕರ ನಡವಳ

1 Jan 2026 4:32 pm
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಶೀಘ್ರದಲ್ಲೇ ಚಾಲನೆ

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಈ ರೈಲು ಮೊದಲು ಗುವಾಹಟಿ ಮತ್ತು ಕೋಲ್ಕತ್ತಾ ನಡುವೆ ಸಂಚರಿಸಲಿದ್ದು, ದೂರದ ಪ್ರಯಾಣದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ರಾ

1 Jan 2026 4:02 pm
ನ್ಯಾಕ್‌ ಜೊತೆಗಿನ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪತ್ರವ್ಯವಹಾರಕ್ಕೆ ಕನ್ನಡ ಕಡ್ಡಾಯ; ಸರ್ಕಾರದ ಮಹತ್ವದ ಆದೇಶ

ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ನ್ಯಾಕ್‌ ಜೊತೆಗಿನ ಎಲ್ಲಾ ಸಂವಹನಗಳನ್ನು ಕನ್ನಡದಲ್ಲೇ ನಡೆಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಯದ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಕೇಂದ್ರದ ಅನುದಾನ ಪಡೆಯಲು ನ

1 Jan 2026 3:49 pm
ಪಾಕಿಸ್ತಾನದಿಂದ ಬಂದ 6 ಡ್ರೋನ್ ಗಳಿಂದ ಕಾಶ್ಮೀರದಲ್ಲಿ ಮದ್ದು-ಗುಂಡು, ಸ್ಫೋಟಕ, ಡ್ರಗ್ಸ್ ಮೂಟೆ ಎಸೆತ

ಪಾಕಿಸ್ತಾನದಿಂದ ಬಂದಿರುವ ಡ್ರೋನ್ ಒಂದು ಭಾರತದ ಗಡಿ ದಾಟಿ ಬಂದು ಪೂಂಚ್ ಜಿಲ್ಲೆಯಲ್ಲಿ ಸ್ಫೋಟಕ, ಮದ್ದುಗುಂಡು ಮತ್ತು ಮಾದಕವಸ್ತುಗಳನ್ನು ತಂದು ಹಾಕಿದೆ. ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ದೊಡ್ಡ ಮಟ್ಟದ ಶೋಧ ಕಾ

1 Jan 2026 3:43 pm
ಮರ್ಯಾದೆಗೇಡು ಹತ್ಯೆ ತಡೆಗೆ ʻಮಾನ್ಯಾʼ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಚಿಂತನೆ: ಸಚಿವ ಮಹದೇವಪ್ಪ

ಮರ್ಯಾದೆಗೇಡು ಹತ್ಯೆ ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಸಚಿವ ಮಹದೇವಪ್ಪ ಅವರು ಹೇಳಿದರು. ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿ, ಮುಂದಿನ ಅಧಿವೇಶನದಲ್ಲಿ ಕಠಿಣ ಕ

1 Jan 2026 3:34 pm
`ಕನಸು ಅಷ್ಟು ಬೇಗ ನನಸಾಗದು': 75 ಎಸೆತದಲ್ಲಿ 157 ರನ್ ಸಿಡಿಸಿದರೂ ಸರ್ಫರಾಝ್ ಖಾನ್ ವಿಷಾದ!

Sarfaraz Khan Dream- ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿರುವ ಸರ್ಫರಾಝ್ ಖಾನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದಾರೆ. ಗೋವಾ ವಿರುದ್ಧ ಅವರು ಕೇವಲ 75 ಎಸೆತಗಳಲ್ಲಿ 157 ರನ್ ಸಿಡಿಸಿ ಮುಂಬೈಗೆ 87 ರನ್‌ಗಳ ಗೆಲುವು

1 Jan 2026 3:20 pm
2026ರ ಟಿ20 ವಿಶ್ವಕಪ್: ಆಸ್ಟ್ರೇಲಿಯಾ ತಂಡ ಪ್ರಕಟ; ಸ್ಪಿನ್ನರ್‌ಗಳಿಗೆ ಮಣೆ, ಮಿಚೆಲ್ ಮಾರ್ಷ್ ನಾಯಕ; ತಂಡದ ಸದಸ್ಯರು ಯಾರ್ಯಾರು?

2026ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದೆ. ಮಿಚೆಲ್ ಮಾರ್ಷ್ ನಾಯಕತ್ವ ವಹಿಸಲಿದ್ದಾರೆ. ಭಾರತದ ಪಿಚ್‌ಗಳಿಗೆ ಅನುಗುಣವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅನುಭವಿ ಆಟಗಾರರೊಂದಿಗೆ ಯುವ ಪ್ರತ

1 Jan 2026 3:01 pm
Google Trends: ಎಲ್ಲರ ಆಶಯ, ಹೊಸ ನಿರೀಕ್ಷೆ ಈಡೇರಿಸಲಿ 2026

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕಳೆದ ವರ್ಷ ಸಂತೋಷ ಮತ್ತು ಸಂಕಷ್ಟಗಳ ಮಿಶ್ರ ಅನುಭವ ನೀಡಿದೆ. ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ಚಿನ್ನದ ಪದಕ ಗಳಿಸಿದ್ದು ಸಂತೋಷದ ಕ್ಷಣ. ಉದ್

1 Jan 2026 2:45 pm
ಜಾಗತಿಕ ಎಐ ಇಂಡೆಕ್ಸ್: 3ನೇ ಸ್ಥಾನಕ್ಕೆ ಜಿಗಿದ ಭಾರತ; ಕರ್ನಾಟಕದ ಕೊಡುಗೆಯನ್ನು ಶ್ಲಾಘಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಭಾರತವು ಜಾಗತಿಕ ಎಐ ವೈಬ್ರನ್ಸಿ ಇಂಡೆಕ್ಸ್‌ನಲ್ಲಿ 3ನೇ ಸ್ಥಾನ ಗಳಿಸಿದೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಈ ಶ್ರೇಯಾಂಕದಲ್ಲಿ ಅಮೆರಿಕ ಮತ್ತು ಚೀನಾ ಮಾತ್ರ ಮುಂದಿವೆ. ಕರ್ನಾಟಕವು ಈ ಸಾಧನೆಗೆ ಪ್ರಮುಖ ಕೊಡುಗೆ ನೀಡಿದೆ. ಇ

1 Jan 2026 2:30 pm
ಕಲಬುರಗಿ ಸೆಂಟ್ರಲ್‌ ಜೈಲ್‌ ಕರ್ಮಕಾಂಡ: ಕೈದಿಗಳ ಐಷಾರಾಮಿ ಜೀವನದ ವಿಡಿಯೋ ಬಯಲು

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮದ್ಯ ಸೇವಿಸಿ, ಜೂಜಾಟದಲ್ಲಿ ತೊಡಗಿರುವ ಐಷಾರಾಮಿ ಜೀವನದ ವಿಡಿಯೋ ವೈರಲ್ ಆಗಿದೆ. ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ

1 Jan 2026 2:00 pm
ಹೊಸ ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಶಾಕ್: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರಿ ಏರಿಕೆ

2026ರ ಹೊಸ ವರ್ಷದ ಮೊದಲ ದಿನದಂದೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹111 ಏರಿಕೆಯಾಗಿದೆ. 19 ಕೆಜಿ ಸಿಲಿಂಡರ್ ಬೆಲೆ ಹೆಚ್ಚಳವು ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಲಿದೆ.

1 Jan 2026 1:53 pm
ಸ್ವಿಟ್ಜರ್‌ಲ್ಯಾಂಡ್‌ ಬಾರ್‌ನಲ್ಲಿ ಸ್ಪೋಟ; ಕ್ಷಣಾರ್ಧದಲ್ಲಿ ಸೂತಕವಾಗಿ ಬದಲಾಯ್ತು ಹೊಸ ವರ್ಷದ ಸಂಭ್ರಮಾಚರಣೆ!

ಇಡೀ ಜಗತ್ತು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಿರತವಾಗಿದ್ದರೆ, ದೂರದ ಸ್ವಿಡ್ಜರ್‌ಲ್ಯಾಂಡ್‌ನಿಂದ ಬಂದಿರುವ ಸುದ್ದಿಯೊಂದು ಸಂಭ್ರಮವನ್ನು ಸೂತಕವನ್ನಾಗಿ ಬದಲಾಯಿಸಿದೆ. ಇಲ್ಲಿನ ಕ್ರಾನ್ಸ್ ಮೊಂಟಾನಾ ಪಟ್ಟಣದ ಬಾರ್‌ವೊಂದರಲ

1 Jan 2026 1:49 pm
2025: ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನಕ್ಕೆ ಐತಿಹಾಸಿಕ ವರ್ಷ; ಯುವ ವಿಜ್ಞಾನಿಯ ಬರಹದಲ್ಲಿ ಕಂಡ ಹರುಷ

ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಆಧುನಿಕ ಭಾರತ ಸಾಧನೆ ಮಾಡದ ಕ್ಷೇತ್ರವಿಲ್ಲ. ಅದರಲ್ಲೂ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗುರುತುಗಳನ್ನು ಇಡೀ ಜಗತ್ತು ಗಮನಿಸುತ್ತಿದೆ. 2025ರ ವರ್ಷದಲ್ಲಿ

1 Jan 2026 1:32 pm
ಫೆ. 1ರಿಂದ ಸಿಗರೇಟ್‌, ಬೀಡಿ, ಪಾನ್ ಮಸಾಲಾ ದುಬಾರಿ: ಕೇಂದ್ರದಿಂದ ಹೊಸ ತೆರಿಗೆ ಮತ್ತು ಸೆಸ್ ಜಾರಿಗೊಳಿಸಿ ಅಧಿಸೂಚನೆ ಪ್ರಕಟ

ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ತಂಬಾಕು ಪ್ರಿಯರಿಗೆ ಶಾಕ್ ನೀಡಿದೆ. ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ಮೇಲೆ ಹೆಚ್ಚುವರಿ ತೆರಿಗೆ ಜಾರಿಯಾಗಲಿದೆ. ಇದರಿಂದ ಸಿಗರೇಟ್ ಮತ್ತು ಪಾನ್ ಮಸಾಲಾ ದರಗಳು ಏರಿಕೆ

1 Jan 2026 1:19 pm
ತುಂತುರು ಮಳೆಯೊಂದಿಗೆ ಹೊಸವರ್ಷಕ್ಕೆ ಸ್ವಾಗತ ಕೋರಿದ ದಿಲ್ಲಿ ; 6 ವರ್ಷಗಳಲ್ಲೇ ಅತೀ ಹೆಚ್ಚು ಚಳಿ ದಾಖಲೆ

ಅತಿಯಾದ ವಾಯುಮಾಲಿನ್ಯದಿಂದ ನಲುಗಿದ್ದ ದಿಲ್ಲಿ, ಹೊಸವರ್ಷದಂದು ತುಸು ನಿರಾಳವಾಯಿತು. ನೂತನ ವರ್ಷವನ್ನು ಲಘು ಮಳೆಯೊಂದಿಗೆ ಸ್ವಾಗತ ಕೋರಿತು. ಇದು ವಾಯುಮಾಲಿನ್ಯದಿಂದ ಜನರಿಗೆ ನೆಮ್ಮದಿ ನೀಡಿದೆ. ದೇಶದ ಹಲವು ಭಾಗಗಳಲ್ಲಿ ತೀವ್ರ

1 Jan 2026 1:12 pm
ಹೊಸ ವರ್ಷದ ದಿನದಂದು ಮಂತ್ರಾಲಯದಲ್ಲಿ ಜನವೋ ಜನ - ಬೆಂಗಳೂರು ದೊಡ್ಡಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಲ್ಲಿ ಪೂಜೆ

ಹೊಸ ವರ್ಷದ ಸಂಭ್ರಮದಲ್ಲಿ ಬೆಂಗಳೂರು, ಮಂತ್ರಾಲಯ ಸೇರಿದಂತೆ ರಾಜ್ಯದಾದ್ಯಂತ ಭಕ್ತಿಭಾವ ಮನೆ ಮಾಡಿದೆ. ಸಾವಿರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ, ಅಭಿಷೇಕಗಳಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಕೋರಿದರು. ಮಂತ

1 Jan 2026 1:10 pm
ಹೊಸ ವರ್ಷ ಹೊಸ ಭಾಷ್ಯ ಬರೆಯಲಿ; ಗರಿಗೆದರಿದ ಕೊಪ್ಪಳ ಮಂದಿಯ ನಿರೀಕ್ಷೆ

ಹೊಸ ವರ್ಷ ಜಿಲ್ಲೆಯ ಅಭಿವೃದ್ಧಿಗೆ ಹೊಸ ಹರುಷ ತುಂಬಲಿ. 2025 ಕಳೆದು 2026ರತ್ತ ಸಾಗುತ್ತಿದ್ದು, ಹೊಸ ವರ್ಷದಲ್ಲಿಜಿಲ್ಲೆಯಲ್ಲಿಆಗಬೇಕಿರುವ ನಾನಾ ಕಾಮಗಾರಿಗಳಿಗೆ ಮುನ್ನುಡಿ ಬರೆಯಲಿ. ಜಿಲ್ಲೆಯಲ್ಲಿ ಕನಕಗಿರಿ ಭಾಗದಲ್ಲಿ ಕೆರೆ ತುಂಬಿ

1 Jan 2026 12:34 pm
ಹೊಸ ವರ್ಷಕ್ಕೆ ಸರ್ಕಾರದಿಂದ ಸಿಹಿ ಸುದ್ದಿ; ಕರ್ನಾಟಕದಲ್ಲಿ 2026ರಲ್ಲಿ ನಡೆಯಲಿದೆ ಬೃಹತ್ ನೇಮಕಾತಿ; 56,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸಿದ್ಧತೆ

2026ರ ಹೊಸ ವರ್ಷದ ಹೊಸ್ತಿಲಲ್ಲೇ, ಉದ್ಯೋಗ ಹುಡುಕುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್! ರಾಜ್ಯ ಸರ್ಕಾರ ಬರೋಬ್ಬರಿ 24,300 ಹುದ್ದೆಗಳಿಗೆ ನೇಮಕಾತಿ ಅಖಾಡಕ್ಕೆ ಇಳಿಯಲಿದೆ. ಹಣಕಾಸು ಇಲಾಖೆ ಹಸಿರು ನಿಶಾನೆ ತೋರಿದ್ದು, ಆರೋಗ್ಯ ಇಲಾಖೆ

1 Jan 2026 12:19 pm
ಕುರಾನ್‌ ಪ್ರತಿ ಮೇಲೆ ಕೈ ಇಟ್ಟು ನ್ಯೂಯಾರ್ಕ್‌ ಮೇಯರ್‌ ಆಗಿ ಪ್ರಮಾಣವಚನ ಸ್ವೀಕರಿಸಿದ ಜೋಹ್ರಾನ್‌ ಮಮ್ದಾನಿ

ಅಮೆರಿಕದ ಅತಿದೊಡ್ಡ ನಗರವಾದ ನ್ಯೂಯಾರ್ಕ್‌ ಸಿಟಿಯ ಮೊದಲ ಮುಸ್ಲಿಂ ಮೇಯರ್‌ ಆಗಿ, ಭಾರತೀಯ ಮೂಲದ ಜೋಹ್ರಾನ್‌ ಮಮ್ದಾನಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೋಹ್ರಾನ್‌ ಮಮ್ದಾನಿ ಅವರಿಗೆ ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ

1 Jan 2026 12:00 pm
ನ್ಯೂಯಾರ್ಕ್‌ನಲ್ಲಿ ಪುನೀತ್ ರಾಜ್‌ಕುಮಾರ್‌ ಮಕ್ಕಳು

ನ್ಯೂಯಾರ್ಕ್‌ನಲ್ಲಿ ಪುನೀತ್ ರಾಜ್‌ಕುಮಾರ್‌ ಮಕ್ಕಳು

1 Jan 2026 11:44 am
ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶಿಗರ ಪತ್ತೆಗೆ ಗೃಹ ಸಚಿವ ಪರಮೇಶ್ವರ್ ಸೂಚನೆ: ಪರ್ಯಾಯ ವ್ಯವಸ್ಥೆ ಇಲ್ಲ, ಗಡಿಪಾರು ಖಚಿತ; ಖಡಕ್‌ ಎಚ್ಚರಿಕೆ

ಬೆಂಗಳೂರಿನ ಯಲಹಂಕದಲ್ಲಿ ತೆರವು ಕಾರ್ಯಾಚರಣೆ ಬಳಿಕ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರವಾಗಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಗೃಹ ಸಚಿವರು ಅಕ್ರಮ ವಲಸಿಗರಿಗೆ ಪರ್ಯಾಯ ವಸತಿ ನೀಡುವುದಿಲ್ಲ, ತಕ್ಷಣವೇ ಗಡಿಪ

1 Jan 2026 11:24 am
Gold Rate Rise: ವರ್ಷಾರಂಭದಲ್ಲೇ ತುಸು ಹೆಚ್ಚಳ ಕಂಡ ಚಿನ್ನದ ಬೆಲೆ: ಬೆಳ್ಳಿ ಬೆಲೆ ಎಷ್ಟಾಗಿದೆ ಗೊತ್ತಾ?

ಚಿನ್ನದ ಬೆಲೆಯ ಏರಿಕೆ ಮತ್ತೆ ಮುಂದುವರಿದಿದೆ. ಸದ್ಯಕ್ಕೆ ಭಾರಿ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಹೂಡಿಕೆದಾರರು ಅಧಿಕ ಲಾಭ ಗಳಿಸಿದ ಬಳಿಕ ಶೇರು ಮಾರಾಟದಲ್ಲಿ ತೊಡಗಿದ್ದರಿಂದ ಡಿಸೆಂಬರ್ ಕೊನೆ ವಾರದಲ್ಲಿ ಸ್ವ

1 Jan 2026 11:11 am
ಯಾವ ರಾಜ್ಯದಲ್ಲಿ ಇರುತ್ತೀರೋ ಅಲ್ಲಿನ ಭಾಷೆ ಕಲಿಯಿರಿ; ಎಲ್ಲವೂ ರಾಷ್ಟ್ರೀಯ ಭಾಷೆಗಳೇ ಎಂದ ಮೋಹನ್‌ ಭಾಗವತ್‌

ಭಾರತದಲ್ಲಿ ಭಾಷಾ ವಿವಾದ ಹೆಚ್ಚುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಎಲ್ಲಾ ಭಾಷೆಗಳನ್ನು ಗೌರವಿಸುವ ಮತ್ತು ಎಲ್ಲಾ ಭಾಷೆಗಳನ್ನು ಗೌರವಿಸುವ ಸಂದೇಶ ರವಾನಿಸಿದ್ದಾರೆ. ಭಾರತದಲ್ಲಿರುವ ಎ

1 Jan 2026 11:00 am
ಜಿಲ್ಲಾದ್ಯಂತ ಅಭಿವೃದ್ಧಿ ಮಂದ ; ಹೊಸತನದತ್ತ ಹೊರಳಲಿ ‘ವಿಜಯನಗರ’

ವಿಜಯನಗರ ಜಿಲ್ಲೆ ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಆರಂಭಿಕ ಅಭಿವೃದ್ಧಿ ವೇಗ ಕಳೆದುಕೊಂಡಿದೆ. ಹಿಂದುಳಿದ ಪಶ್ಚಿಮ ತಾಲೂಕುಗಳ ಅಭಿವೃದ್ಧಿ ಕನಸು ನನಸಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅನುದಾನದ ಕೊರತೆಯಿಂದ ಜಿಲ್ಲೆ ಹ

1 Jan 2026 10:33 am
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸರ್ಕಾರ ಮತ್ತೊಮ್ಮೆ ಸಜ್ಜು: ಯಾವ ಹುದ್ದೆಗೆ ಎಷ್ಟು ಮೀಸಲು?

ಕರ್ನಾಟಕ ಸರ್ಕಾರ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಹತ್ವದ ಯೋಜನೆಯನ್ನು ಪುನಶ್ಚೇತನಗೊಳಿಸಲು ಚಿಂತನೆ ನಡೆಸಿದೆ. ಈ ಪ್ರಸ್ತಾವನೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ. ವ್ಯವಸ್ಥಾಪಕ ಹುದ್ದೆಗಳಿಗ

1 Jan 2026 10:31 am
ಯಾರನ್ನು ಹೆದರಿಸುತ್ತೀರಿ? ಯುಎಸ್‌ ವೀಸಾ ವಾರ್ನಿಂಗ್‌ಗೆ ಭಾರತೀಯರ ಆಕ್ರೋಶ; ಗಡಿಪಾರು ಭಯದಿಂದ ಅಮೆರಿಕ ಬಿಡದ H-1B ವೀಸಾದಾರರು!

ಅದೊಂದು ಕಾಲವಿತ್ತು ಅಮೆರಿಕ ಎಂದರೆ ವಲಸಿಗರ ಸ್ವರ್ಗ ಎಂದು ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ ಡೊನಾಲ್ಡ್‌ ಟ್ರಂಪ್‌ ಆಡಳಿತಾವಧಿಯಲ್ಲಿ ಅಮೆರಿಕ ವಲಸಿಗರ ಪಾಲಿಗೆ ನರಕವಾಗಿ ಪರಿಣಮಿಸಿದೆ. ಅದು ಅಕ್ರಮ ವಲಸಿಗರಾಗಿಲಿ ಅಥವಾ ಕ

1 Jan 2026 10:00 am
ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯಿಂದ ಹೊಸ ವೀಸಾ ವಾರ್ನಿಂಗ್‌; ನಿಯಮ ಪಾಲನೆಯ ತೂಗುಗತ್ತಿ!

ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯಿಂದ ಹೊಸ ವೀಸಾ ವಾರ್ನಿಂಗ್‌; ನಿಯಮ ಪಾಲನೆಯ ತೂಗುಗತ್ತಿ!

1 Jan 2026 9:31 am
2025 : ಆಸಿಮ್ ಮುನೀರ್ ಕಂಡರೆ ಮೋದಿಗೆ ಗಡಗಡ ಅಂತೆ - 4 ಸುಳ್ಳಿನಿಂದ ವಿಶ್ವದ ಮುಂದೆ ಬೆತ್ತಲಾದ ಪಾಕ್

Pakistan Four Lies : ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸರಿ ಪಡಿಸಲಾಗದಷ್ಟು ಕೆಟ್ಟು ಹೋಗಿದೆ. ಪಹಲ್ಗಾಮ್ ಉಗ್ರರ ಕೃತ್ಯದ ನಂತರ ಎರಡು ದೇಶಗಳ ನಡುವೆ ಸದಾ ಉದ್ವಿಗ ಪರಿಸ್ಥಿತಿ ಮುಂದುವರಿದಿದೆ. ಈ ನಡುವೆ, ಪಾಕಿಸ್ತಾನದ ಜನತೆ ಮತ್ತು ಅ

1 Jan 2026 9:16 am
ಪುಟಿನ್‌ ಮನೆಗೆ ಡಿಕ್ಕಿ ಹೊಡೆದ ಡ್ರೋನ್‌ ತೋರಿಸಿದ ರಷ್ಯಾ; ಝೆಲೆನ್ಸ್ಕಿ ಜೀವನಪೂರ್ತಿ ಬಂಕರ್‌ನಲ್ಲೇ ಇರುವಂತೆ ಮಾಡುವುದಾಗಿ ಶಪಥ!

ರಷ್ಯಾ-ಉಕ್ರೇನ್‌ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಜಗತ್ತು ಈಗ ಯುದ್ಧ ಯಾವಾಗ ಮುಗಿಯುತ್ತದೆ ಎಂಬ ಪ್ರಶ್ನೆಯಿಂದ, ಯುದ್ಧ ಮುಗಿಸುವುದು ಯಾರಿಗೆ ಬೇಕಿಲ್ಲ ಎಂಬ ಪ್ರಶ್ನೆಯತ್ತ ಹೊರಳಿದ್ದು, ಇದಕ್ಕೆ ಉತ್ತರ ಸಿಗುವುದು ಅಷ್ಟ

1 Jan 2026 9:14 am
202 6ಕ್ಕೆ ಚಳ್ಳಕೆರೆ ತಾಲೂಕಿಗೆ ಭದ್ರೆ ಹರಿಯುವ ಸೂಚನೆ; ರೈತರ ದಶಕಗಳ ಹೋರಾಟಕ್ಕೆ ಫಲ

ಚಳ್ಳಕೆರೆ ಉಪವಿಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು 2026ರ ವೇಳೆಗೆ ಪೂರ್ಣಗೊಂಡು, ತಾಲೂಕಿಗೆ ಭದ್ರಾ ನೀರು ಹರಿಯುವ ನಿರೀಕ್ಷೆಯಿದೆ. ಚಳ್ಳಕೆರೆ ಮತ್ತು ಪಾವಗಡ ತಾಲೂಕುಗಳ ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿಗಳು ಮು

1 Jan 2026 8:16 am
ನಾನ್ಯಾರನ್ನೂ ಕೊಂದಿಲ್ಲ, ಭಾರತದಲ್ಲೂ ಇಲ್ಲ; ದುಬೈನಿಂದ ಹಾದಿ ಕೊಲೆ ಆರೋಪಿ ವಿಡಿಯೋ! ಯೂನಸ್‌ ಎಲ್ಲಿದ್ದೀಯೋ?

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನಸ್‌ ಭಾರತ ವಿರೋಧಿ ಎಂಬುದು ಗುಟ್ಟಿನ ವಿಷಯವೇನಲ್ಲ. ಬಾಂಗ್ಲಾದಲ್ಲಿ ನಡೆಯುವ ಎಲ್ಲಾ ಕಹಿ ಘಟನೆಗಳಿಗೂ‌, ಯೂನಸ್ ಭಾರತದತ್ತ ಬೊಟ್ಟು ಮಾಡುತ್ತಾರೆ. ಅದೇ ರೀತಿ ಇ

1 Jan 2026 8:03 am
New Year 2026: ರಾತ್ರಿ ಪಾರ್ಟಿ ಮಾಡಿದವರು ಇನ್ನೂ ಎದ್ದಿಲ್ಲ; ದೇವಸ್ಥಾನಗಳು ಹೊಸತನ ಬರಮಾಡಿಕೊಂಡಿದ್ದು ಕಾಣಲಿಲ್ಲ

ಸರ್ವರಿಗೂ ಹೊಸ ವರ್ಷ 2026ರ ಶುಭಾಶಯಗಳು. ಹೊಸ ವರ್ಷ ನಿಮ್ಮೆಲ್ಲರ ಬದುಕಿನಲ್ಲೂ ಹೊಸ ಚೈತನ್ಯವನ್ನು ತುಂಬಲಿ ಎಂದು ನಾವು ಆಶಿಸುತ್ತೇವೆ. ಹೊಸತನದ ಹುಮಸ್ಸಿನೊಂದಿಗೆ ಹೊಸ ವರ್ಷವನ್ನು ನೀವೆಲ್ಲಾ ಬರಮಾಡಿಕೊಂಡಿದ್ದೀರಿ ಎಂದೂ ನಾವು ಆ

1 Jan 2026 6:37 am
ಮೈಸೂರಲ್ಲಿ ನವ ವರ್ಷಾಚರಣೆ ಹೇಗಿತ್ತು ಗೊತ್ತಾ? ಚಾಮುಂಡಿ ಬೆಟ್ಟದಲ್ಲಿ ದರ್ಶನಕ್ಕೆ ಸಕಲ ವ್ಯವಸ್ಥೆ!

ಮೈಸೂರಿನಲ್ಲಿ 2026ರ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸಲಾಯಿತು. ಅರಮನೆ ಆವರಣ, ಹೋಟೆಲ್‌, ಕ್ಲಬ್‌ಗಳಲ್ಲಿ ಜನಸಾಗರ ಸೇರಿತ್ತು. ಪಟಾಕಿ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ನಡೆದವು. ಚಾಮುಂಡಿಬೆಟ್ಟದಲ್ಲಿ ಭಕ್ತಾದಿಗಳ

1 Jan 2026 6:03 am
ರಂಗೇರಿದ ಸಿಲಿಕಾನ್ ಸಿಟಿ... ಸಂಭ್ರಮ, ಸಡಗರದಿಂದ 2026ಕ್ಕೆ 'ವೆಲ್ಕಮ್' ಹೇಳಿದ ಬೆಂಗಳೂರಿಗರು!

ಬೆಂಗಳೂರಿನಲ್ಲಿ 2026ರ ಹೊಸ ವರ್ಷವನ್ನು ಸಾವಿರಾರು ಜನರು ಅದ್ಧೂರಿಯಾಗಿ ಸ್ವಾಗತಿಸಿದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವೆಡೆ ಸಂಭ್ರಮಾಚರಣೆ ಜೋರಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಮೆಟ್ರೋ ಹ

31 Dec 2025 11:50 pm
ಬೆಂಗಳೂರು ದಕ್ಷಿಣ ವಿಭಾಗದ 9 ಅಂಚೆ ಕಚೇರಿಗಳು ವಿಲೀನ, ಯಾವ್ಯಾವ ಪೋಸ್ಟ್‌ ಆಫೀಸ್‌ ವಿಲೀನ? ಇಲ್ಲಿದೆ ವಿವರ

ಬೆಂಗಳೂರಿನ 9 ಅಂಚೆ ಕಚೇರಿಗಳು ಸಮೀಪದ ಅಂಚೆ ಕಚೇರಿಗಳೊಂದಿಗೆ ವಿಲೀನಗೊಂಡಿವೆ. ಆಡಳಿತ ದಕ್ಷತೆ ಮತ್ತು ಗ್ರಾಹಕ ಸೇವೆ ಸುಧಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಅಂಚೆ ಕಚೇರಿ ಸೇವೆಗಳನ್ನು ಆಯಾ ಅಂಚೆ

31 Dec 2025 11:22 pm
2026ರಲ್ಲಿ ಟೀಂ ಇಂಡಿಯಾ ಫುಲ್ ಬಿಝಿ; A To Z ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

2026 ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಮಹತ್ವದ ವರ್ಷವಾಗಿದ್ದು, ತವರಿನಲ್ಲಿ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ನ್ಯೂಜಿಲೆಂಡ್, ಅಮೆರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ವ

31 Dec 2025 11:08 pm
ಕಿಂಗ್ ಕೊಹ್ಲಿಯಿಂದ ಅನುಷ್ಕಾ ಶರ್ಮಾಗೆ ಹೊಸ ವರ್ಷದ ಹೃದಯಸ್ಪರ್ಶಿ ಸಂದೇಶ; ನೆಟ್ಟಿಗರು ಫುಲ್ ಫಿದಾ!

Virat Kohli Instagram Post- ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶ ನೀಡಿದ್ದು ಇದೀಗ ಫುಲ್ ವೈರಲ್ ಆಗಿದೆ. 2017ರಲ್ಲಿ ಇಟಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಿವಾಹವಾದ ಈ ಜೋಡಿ

31 Dec 2025 9:58 pm
ಪುದುಚೇರಿ ಕ್ರಿಕೆಟ್ ನಲ್ಲಿ ಭಾರೀ ಗೋಲ್ ಮಾಲ್! ಅನ್ಯರಾಜ್ಯಗಳ ಆಟಗಾರರ ಸೇರ್ಪಡೆಗಾಗಿ ಕೋಚ್ ಗಳ ಸರ್ಕಸ್ ಅಷ್ಟಿಷ್ಟಲ್ಲ

Puducherry ‘Cricket Scam- ಪುದುಚೇರಿ ರಾಜ್ಯ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ದೊಡ್ಡ ಗೋಲ್ ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೊರ ರಾಜ್ಯ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವ ಸಲುವಾಗಿ ನಕಲಿ ನಿವಾಸ ಪ್ರಮಾಣಪತ್ರ ಸೇರಿದಂತೆ ಹಲವು

31 Dec 2025 8:54 pm
ಹೂಡಿಕೆ ಜಗತ್ತಿನ ಭೀಷ್ಮ ವಾರೆನ್ ಬಫೆಟ್ ಯುಗಾಂತ್ಯ, ₹90 ಲಕ್ಷ ಕೋಟಿ ಸಾಮ್ರಾಜ್ಯವನ್ನು ಮುನ್ನಡೆಸುವವರು ಯಾರು?

ಜಾಗತಿಕ ಷೇರು ಮಾರುಕಟ್ಟೆಯ ದಿಗ್ಗಜ ವಾರೆನ್ ಬಫೆಟ್ ಅವರು ಬರ್ಕ್‌ಶೈರ್ ಹ್ಯಾಥ್‌ವೇ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾರೆ. ನಷ್ಟದಲ್ಲಿದ್ದ ಜವಳಿ ಕಂಪನಿಯನ್ನು 1 ಟ್ರಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಸಾಮ್ರಾಜ್ಯವನ್ನಾಗ

31 Dec 2025 8:16 pm
ರಾಜ್ಯದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ 12 IAS ಅಧಿಕಾರಿಗಳ ವರ್ಗಾವಣೆ - ಕರ್ನಾಟಕ ಸರ್ಕಾರ ಮಹತ್ವದ ಆದೇಶ

ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಒಟ್ಟು 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಚಾಮರಾಜನಗರ

31 Dec 2025 8:15 pm
ರಾಜ್ಯದ 48 IPS ಅಧಿಕಾರಿಗಳ ವರ್ಗಾವಣೆ: 28 ಮಂದಿಗೆ ಬಡ್ತಿ! 13 ಜಿಲ್ಲೆಗಳ ಎಸ್‌ಪಿ ಬದಲಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ಮತ್ತು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ಪಡೆದ ಈ ಆದೇಶದಲ್ಲ

31 Dec 2025 7:42 pm
Air pollution: ವೀರ್ಯಾಣು ಆಕಾರ ಸರಿಯಿಲ್ಲದಿದ್ರೆ ಮಕ್ಕಳಾಗೋದು ಕಷ್ಟವಂತೆ! Dr. Suchithra Reddy

Air pollution: ವೀರ್ಯಾಣು ಆಕಾರ ಸರಿಯಿಲ್ಲದಿದ್ರೆ ಮಕ್ಕಳಾಗೋದು ಕಷ್ಟವಂತೆ! Dr. Suchithra Reddy

31 Dec 2025 7:33 pm
ಶುರುವಾಯ್ತು ಹೊಸ ವರ್ಷದ ಸಂಭ್ರಮಾಚರಣೆ, ಬಣ್ಣಬಣ್ಣದ ಚಿತ್ತಾರದೊಂದಿಗೆ 2026ನ್ನು ಸ್ವಾಗತಿಸಿದ ನ್ಯೂಜಿಲೆಂಡ್‌

ಹೊಸ ವರ್ಷ 2026 ಅನ್ನು ವಿಶ್ವದ ಎರಡನೇ ದೇಶವಾಗಿ ನ್ಯೂಜಿಲೆಂಡ್ ಸಂಭ್ರಮದಿಂದ ಸ್ವಾಗತಿಸಿದೆ. ಆಕ್ಲೆಂಡ್‌ನ ಸ್ಕೈ ಟವರ್‌ನಲ್ಲಿ ನಡೆದ ಅದ್ಧೂರಿ ಸುಡುಮದ್ದುಗಳ ಪ್ರದರ್ಶನ ಕಣ್ಮನ ಸೆಳೆಯಿತು. ಇದಕ್ಕೂ ಮೊದಲು ಪೆಸಿಫಿಕ್ ಮಹಾಸಾಗರದ ಕ

31 Dec 2025 7:00 pm