SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

...
Middle East Conflict- `48 ಗಂಟೆ ಎಲ್ಲಿದ್ದೀರೋ ಅಲ್ಲೇ ಇರಿ': ಇರಾನ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ತುರ್ತು ಸೂಚನೆ!

Middle East Conflict- ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತದ ರಾಯಭಾರ ಕಚೇರಿಯು 48 ಗಂಟೆಗಳ ಕಾಲ ಜಾಗರೂಕರಾಗಿರಲು ಮತ್ತು ಮನೆಯಿಂದ ಹೊರಬರದಂತೆ ತುರ್ತು ಸೂಚನೆ ನೀಡಿದೆ.

7 Apr 2026 10:20 pm
`ಟಿ20ಯೇ ಭವಿಷ್ಯ, ಏಕದಿನ ಮಾದರಿ ಪೂರ್ತಿ ಬಿಟ್ಹಾಕಿ': ಬಿಸಿಸಿಐಗೆ ಲಲಿತ್ ಮೋದಿ ಹೀಗೊಂದು ಸಲಹೆ ನೀಡಿರುವುದೇಕೆ?

ಚುಟುಕು ಕ್ರಿಕೆಟ್ ನ ಭರಾಟೆಯಲ್ಲಿ ಏಕದಿನ ಸರಣಿಗಳು ನಡೆಯುವುದೇ ಅಪರೂಪ ಎಂಬಂತಾಗಿದೆ. ಅಂಥದ್ದರಲ್ಲಿ ಇದೀಗ ​ಲಲಿತ್ ಮೋದಿ ಅವರು ಏಕದಿನ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಟ

7 Apr 2026 9:29 pm
ಬೆಂಗಳೂರು ಉದ್ಯಮಿ ಪತ್ನಿಗೆ ಆನ್‌ಲೈನ್ಸ್‌ ಗೆಳೆಯರಿಂದ ಸುಲಿಗೆ; ಖಾಸಗಿ ಫೋಟೋ ಮುಂದಿಟ್ಟು ಅರ್ಧ ಕೆಜಿ ಚಿನ್ನ, ನಗದು ವಂಚನೆ

ಬೆಂಗಳೂರು ಉದ್ಯಮಿ ಪತ್ನಿಗೆ ಆನ್‌ಲೈನ್ಸ್‌ ಗೆಳೆಯರು ಅರ್ಧ ಕೆಜಿ ಚಿನ್ನ, ನಗದು ವಂಚನೆ ಮಾಡಿದ್ದಾರೆ. ಮಹಿಳೆಯ ಸುಲಿಗೆ ಖಾಸಗಿ ಫೋಟೋ ಮುಂದಿಟ್ಟು ಹಂತ ಹಂತವಾಗಿ ಹಣ, ಚಿನ್ನವನ್ನು ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲ

7 Apr 2026 9:29 pm
ದಾವಣಗೆರೆ ಉಪ ಚುನಾವಣೆ: ಅಭ್ಯರ್ಥಿ ಬೆಂಬಲ ಕುರಿತು ಸಿರಿಗೆರೆ ತರಳುಬಾಳು ಮಠ ಮಹತ್ವದ ಸ್ಪಷ್ಟನೆ; ತಟಸ್ಥ ನೀತಿ

ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿ ಮಧ್ಯ ಕರ್ನಾಟಕದ ಪ್ರಮುಖ ಮಠವಾದ ಸಿರಿಗೆರೆ ಮಠವು ಪ್ರಕಟಣೆ ಹೊರಡಿಸಿದೆ. ಈ ಬಾರಿಯೂ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಬೆಂಬಲ ಇಲ್ಲ ಎಂದು ಮಠವು ಹೇಳಿದ್ದು, ತಟಸ್ಥ ನೀತಿ ಪಾಲಿಸುವುದಾಗಿ ನಿರ್ಧ

7 Apr 2026 8:21 pm
ತಮಿಳುನಾಡು ಚುನಾವಣೆ ಹೊಸ ಸಮೀಕ್ಷೆ ಹಂಚಿಕೊಂಡ BL ಸಂತೋಷ್‌; ಲೆಕ್ಕಾಚಾರ ಉಲ್ಟಾ! DMK, AIADMK ಪಾಲಿಗೆ ಎಷ್ಟು ಸ್ಥಾನ?

ತಮಿಳುನಾಡು ಚುನಾವಣೆಗೆ ಸಂಬಂಧಿಸಿದಂತೆ ಹೊಸ ಸಮೀಕ್ಷೆ ಬಹಿರಂಗಗೊಂಡಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೆವಿಸಿ ಪೋಲ್‌ ಸಮೀಕ್ಷೆಯ ಪ್ರಕಾರ, ಆಡಳಿತಾರ

7 Apr 2026 8:14 pm
IPL 2026- ಡೆಲ್ಲಿಗೆ ಹ್ಯಾಟ್ರಿಕ್ ಜಯದ ವಿಶ್ವಾಸ; ಗೆಲುವಿನ ಹುಡುಕಾಟದಲ್ಲಿ ಗುಜರಾತ್; ಹೇಗಿದೆ ಜೇಟ್ಲಿ ಮೈದಾನದ ಪಿಚ್?

GT Vs GT ಐಪಿಎಲ್ 2026ರ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೊದಲ ಜಯಕ್ಕಾಗಿ ಹಂಬಲಿಸುತ್ತಿರುವ ಗುಜರಾತ್ ಟೈಟಾನ್ಸ್ ತಂಡಗಳು ಏಪ್ರಿಲ್ 8ರಂದು ಮುಖಾಮುಖಿಯಾಗಲಿವೆ. ಅಕ್ಷರ್ ಪಟೇಲ

7 Apr 2026 8:11 pm
ನಮ್ಮ ನಾಗರಿಕತೆ ಮುಗಿಸಲು ಬಂದವರ ಕಥೆ ನಾವು ಮುಗಿಸುತ್ತೇವೆ; ಅಮೆರಿಕಕ್ಕೆ ಇರಾನ್‌ 'ರೆಡ್‌ ಲೈನ್‌' ಎಚ್ಚರಿಕೆ!

ಪರಸ್ಪರ ಸರ್ವನಾಶ ಗುರಿಯೊಂದಿಗೆ ಯುದ್ಧರಂಗಕ್ಕೆ ಇಳಿದಿರುವ ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌, ತಮ್ಮ ಗುರಿಯನ್ನು ತಲುಪುವಲ್ಲಿ ಅತ್ಯಂತ ವೇಗವಾಗಿ ಹೆಜ್ಜೆ ಹಾಕುತ್ತಿವೆ. ಇಡೀ ಇರಾನ್‌ ನಾಗರಿಕತೆಯನ್ನೇ ಸರ್ವನಾಶ ಮಾಡುವುದಾಗ

7 Apr 2026 7:07 pm
ಟಾಟಾ ಸನ್ಸ್‌ಗೆ 29 ಸಾವಿರ ಕೋಟಿ ರೂ. ನಷ್ಟ! ಸಾಮ್ರಾಜ್ಯಕ್ಕೆ ಹೊರೆಯಾಯ್ತು ಡಿಜಿಟಲ್ ಉದ್ಯಮ, ಏರ್‌ ಇಂಡಿಯಾ

ಟಾಟಾ ಸನ್ಸ್‌ ಉದ್ಯಮಗಳು 2026 ನೇ ಆರ್ಥಿಕ ವರ್ಷದಲ್ಲಿ ಭಾರೀ ನಷ್ಟಕ್ಕೀಡಾಗಿವೆ. ಹೊಸ ಉದ್ಯಮಗಳು ಬಿಳಿಯಾನೆಯಂತಾಗಿದ್ದು, ಯಾವುದೇ ಲಾಭ ತಂದುಕೊಟ್ಟಿಲ್ಲ. ನಿರ್ವಹಣೆಗೆ ಸಾಕಷ್ಟ ನಷ್ಟ ಉಂಟುಮಾಡಿದೆ. ಜತೆಗೆ ಏರ್‌ ಇಂಡಿಯಾ ನಿರ್ವಹಣ

7 Apr 2026 6:50 pm
ಮಲ್ಲಿಕಾರ್ಜುನ ಖರ್ಗೆಯಿಂದ ‘ಆರ್‌ಎಸ್ಎಸ್ ವಿಷಸರ್ಪ’ ಹೇಳಿಕೆ ವಿವಾದ: ಡಿಜಿಪಿಗೆ ಬಿಜೆಪಿ ದೂರು, ಬಂಧನಕ್ಕೆ ಆಗ್ರಹ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು ನೀಡಿದೆ. 2022ರಲ್ಲಿ ಶಾಹೀನ್ ಅಬ್ದುಲ್ಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣದ ವಾತಾವರಣವನ್ನು ಸುಪ್ರೀಂ

7 Apr 2026 6:33 pm
ಸಿಡ್ನಿಯಲ್ಲಿ ಕಂಠಮಟ್ಟ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಡೇವಿಡ್ ವಾರ್ನರ್ ಈಗ ಪೊಲೀಸರ ಅತಿಥಿ!

ಭಾರತೀಯರು ಅತ್ಯಂತ ಹೆಚ್ಚು ಇಷ್ಟಪಡುವ ಆಸ್ಟ್ರೇಲಿಯಾದ ಕ್ರಿಕೆಟಿಗರಲ್ಲಿ ಡೇವಿಡ್ ವಾರ್ನರ್ ಸಹ ಇದ್ದರು. ಅನೇಕ ವರ್ಷಗಳ ಕಾಲ ಐಪಿಎಲ್ ಭಾಗವಾಗಿದ್ದ ಅವರು ಈ ಸೀಸನ್ ನಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಪಾಕಿಸ್ತಾನ ಸೂಪರ್ ಲೀಗ್ ಗೆ

7 Apr 2026 6:23 pm
ಡೊನಾಲ್ಡ್‌ ಟ್ರಂಪ್‌ ಡೆಡ್‌ಲೈನ್‌ ಎಂಡ್‌: ಅಮೆರಿಕದ ದಾಳಿಗೆ ಗುರಿಯಾದ ಖಾರ್ಗ್‌ ಐಲ್ಯಾಂಡ್!‌ ಮಧ್ಯ ಇರಾನ್‌ನಲ್ಲಿ ಸೇತುವೆಗಳು ನಾಶ!

ಮಧ್ಯಪ್ರಾಚ್ಯ ಸಂಘರ್ಷ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಒ ಇರಾನ್‌ಗೆ ನೀಡಿದ್ದ ಡೆಡ್‌ಲೈನ್‌ ಮುಗಿದಿದೆ. ಈ ಹಿನ್ನೆಲೆಯಲ್ಲಿ ಅಮೆಕ

7 Apr 2026 5:30 pm
IPL 2026- `ಕೋಟಿಗಟ್ಟಲೆ ದುಡ್ಡು ಕೊಡುವಾಗ ಬದ್ಧತೆಯಿಲ್ಲದಿದ್ದರೆ ಏನರ್ಥ?': ಕ್ಯಾಮರೂನ್ ಗ್ರೀನ್ ವಿಚಾರವಾಗಿ ಗವಾಸ್ಕರ್ ಅಸಮಾಧಾನ

Sunil Gavaskar On Cameron Green- ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಬದ್ಧತೆಯ ಕೊರತೆಯ ಬಗ್ಗೆ ಸುನಿಲ್ ಗವಾಸ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿಗಟ್ಟಲೆ ಸಂಭಾವನೆ ಪಡೆದರೂ ಕ್ಯಾಮರೂನ್ ಗ್ರೀನ್ ಅಂತಹ ಆಟಗಾರರು ಬೌಲಿಂಗ್ ಮಾಡದಿರುವು

7 Apr 2026 5:24 pm
ಪಶ್ಚಿಮ ಬಂಗಾಳ SIR ಪ್ರಕ್ರಿಯೆಯಲ್ಲಿ ಬರೋಬ್ಬರಿ 90 ಲಕ್ಷ ಮತದಾರರು ಹೊರಕ್ಕೆ; ಲಾಭ-ನಷ್ಟ ಹೊರತಾದ ರಾಜಕೀಯ ಪರಿಣಾಮಗಳು

ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಅದರಲ್ಲೂ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ, SIR ಪ್ರಕ್ರಿಯೆಯಿಂದಾಗಿ ಸುಮಾರು 90 ಲಕ್ಷ ಮತದಾರರು ಪಟ್ಟಿಯಿ

7 Apr 2026 5:12 pm
ಉಪ ಚುನಾವಣೆ ಹೊಸ್ತಿಲಲ್ಲೇ ನಾಯಕತ್ವ ಬದಲಾವಣೆ ಚರ್ಚೆ: ಕಿಡಿ ಹೊತ್ತಿಸಿದ ಪರಮೇಶ್ವರ್ ಮಾತು, ಡಿಕೆ ಬ್ರದರ್ಸ್ ತಿರುಗೇಟು

ಉಪ ಚುನಾವಣೆ ಹೊಸ್ತಿಲಲ್ಲೇ ನಾಯಕತ್ವ ಬದಲಾವಣೆ ಚರ್ಚೆ ಶುರುವಾಗಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ನೀಡಿರುವ ಹೇಳಿಕೆಗೆ ಡಿಸಿಎಂ ಡಿಕೆ ಶಿವಕಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಅಧ

7 Apr 2026 5:11 pm
Tamil Nadu Election : ಡಿಎಂಕೆ ಆಂತರಿಕಾ ಸಮೀಕ್ಷಾ ವರದಿ ಲೀಕ್ - NDA ಮೈತ್ರಿಕೂಟಕ್ಕೆ ಎಷ್ಟು ಸ್ಥಾನ?

TN Election and DMK Survey : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎನ್ನುವ ಆಂತರಿಕ ಸಮೀಕ್ಷೆಯನ್ನು ಆಡಳಿತಾರೂಢ ಡಿಎಂಕೆ ನಡೆಸಿತ್ತು. ಅದರ ಪ್ರಕಾರ, ಡಿಎಂಕೆ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಲಿದೆ.

7 Apr 2026 4:07 pm
16 ವರ್ಷಗಳಿಂದ ಅಡಗಿದ್ದ ಪಾಕಿಸ್ತಾನಿ ಲಷ್ಕರ್ ಉಗ್ರ ಅಬು ಹುರೇರಾನನ್ನು ಬಂಧಿಸಿದ ಜಮ್ಮು ಕಾಶ್ಮೀರ ಪೊಲೀಸ್

ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು 16 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಸೇರಿದಂತೆ ಐದು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈತನಿ

7 Apr 2026 4:03 pm
ರಾಜತಂತ್ರ: ಮುಸ್ಲಿಮರಿಗೆ ಕಾಂಗ್ರೆಸ್ ಅನಿವಾರ್ಯವೇ? ದಾವಣಗೆರೆ ದಕ್ಷಿಣದಲ್ಲಿ ಎಸ್‌ಡಿಪಿಐ ಎಂಟ್ರಿ ಎಫೆಕ್ಟ್ ಏನು

ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೊರತಾಗಿ ಪರ್ಯಾಯ ರಾಜಕಾರಣದ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಚರ್ಚೆಗಳು ಕೇಳಿಬರುತ್ತಿವೆ. ಈ ನಡುಗೆ ಎಸ್ ಡಿ ಪಿ ಐ ಪಕ್ಷ ಕೂ

7 Apr 2026 3:59 pm
ಮೈಸೂರಿನ 147 ಗ್ರಾ.ಪಂಚಾಯಿತಿಗಳು ‘ಕ್ಷಯ ಮುಕ್ತ ಗ್ರಾಪಂ’ ಎಂದು ಘೋಷಣೆ: ಯಾವ್ಯಾವ ತಾಲೂಕಿನಲ್ಲಿ ಎಷ್ಟು?

ಮೈಸೂರನ್ನು ಕ್ಷಯಮುಕ್ತ ಜಿಲ್ಲೆಯಾಗಿಸುವ ಉದ್ದೇಶದಿಂದಿ ಆರೋಗ್ಯ ಇಲಾಖೆ ನಡೆಸುತ್ತಿರುವ ಯೋಜನೆಗೆ ಯಶಸ್ವಿಯಾಗಿದ್ದು, ಜಿಲ್ಲೆಯ ಸುಮಾರು 147 ಗ್ರಾಪಂಗಳು ಕ್ಷಯ ಮುಕ್ತವಾಗಿದ್ದು, ಅವುಗಳನ್ನು ‘ಕ್ಷಯ ಮುಕ್ತ ಗ್ರಾಪಂ’ ಎಂದು ಘೋಷ

7 Apr 2026 3:59 pm
ನೇಹಾ ಹಿರೇಮಠ ಹತ್ಯೆ ಆರೋಪಿಗೂ ಸಮೀರ್ ಮುಲ್ಲಾಗೂ ಸಂಬಂಧಿ ಇದೆ: ಅದೇ ಮಾದರಿ ಬಳಕೆ - ಸತ್ಯಬಿಚ್ಚಿಟ್ಟ ತಂದೆ

ಹುಬ್ಬಳ್ಳಿಯಲ್ಲಿ ವರ್ಷಗಳ ಹಿಂದೆ ನಡೆದ ನೇಹಾ ಹಿರೇಮಠ ಹತ್ಯೆ ಆರೋಪಿಗೂ ಸಮೀರ್ ಮುಲ್ಲಾಗೂ ಸಂಬಂಧಿ ಇದೆ ಎಂದು ನಿರಂಜನ ಹಿರೇಮಠ ಆರೋಪ ಮಾಡಿದ್ದಾರೆ. ಮಾತ್ರವಲ್ಲದೇ, ಇಬ್ಬರೂ ಒಂದೇ ಜಿಮ್‌ನ ತರಬೇತುದಾರರಾಗಿದ್ದು, ನನ್ನ ಮಗಳಿಗೂ

7 Apr 2026 3:30 pm
ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆಂದು ಅಂದುಕೊಂಡಿರಲಿಲ್ಲ; ಡಿಕೆ ಶಿವಕುಮಾರ್‌ ಕೊನೆ ಅಸ್ತ್ರ ಔಟ್‌!

ಕರ್ನಾಟಕದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ಮತ್ತು ಬಾಗಲಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಅದೇ ರೀತಿ ದೇಶದಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ. ಕರ್ನಾಟಕದ ಉಪಮುಖ್ಯಮಂತ್ರಿ

7 Apr 2026 3:25 pm
ಅಹಮದಾಬಾದ್: ರೆಡಿ ಮೇಡ್ ಹಿಟ್ಟಿನಿಂದ ತಯಾರಿಸಿದ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾವು, ಪೋಷಕರ ಸ್ಥಿತಿ ಗಂಭೀರ

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ಸಿದ್ಧಪಡಿಸಿದ ದೋಸೆ ಹಿಟ್ಟು ಸೇವಿಸಿ ಎರಡು ವರ್ಷದ ಮಗು ಹಾಗೂ ಮೂರು ತಿಂಗಳ ಕಂದಮ್ಮ ಮೃತಪಟ್ಟಿರುವ ಘಟನೆ ನಡೆದಿದೆ. ವಿಮಲ್ ಪ್ರಜಾಪತಿ ಎಂಬುವವರು ಸ್ಥಳೀಯ ಡೈರಿಯಿಂದ ತಂದಿದ್ದ ದೋಸೆ

7 Apr 2026 3:14 pm
ಬಂಗಾಳದ ಮೇಲೆ ಕಣ್ಣಿಟ್ಟರೆ ಪಾಕ್ ಎಷ್ಟು ತುಂಡಾಗುತ್ತೋ ದೇವರೇ ಬಲ್ಲ: ಪಾಕ್‌ ʼಕೋಲ್ಕತ್ತಾʼ ಬೆದರಿಕೆಗೆ 1971ರ ಇತಿಹಾಸ ನೆನಪಿಸಿ ರಾಜನಾಥ್‌ ಸಿಂಗ್‌ ತಿರುಗೇಟು

ಭಾರತ ಪಾಕ್‌ ಮೇಲೆ ದಾಳಿ ನಡೆಸಿದರೆ ನಾವು ಕೊಲ್ಕತ್ತಾ ಮೇಲೆ ದಾಳಿ ನಡೆಸುತ್ತೇವೆ ಎಂಬ ಪಾಕ್‌ ರಕ್ಷಣಾ ಸಚಿವ ಖವಾಜ ಆಸಿಫ್‌ ಪ್ರಚೋದನಾಕಾರಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸ

7 Apr 2026 2:54 pm
ಮಂಗಳವಾರ ರೈಲು ಪ್ರಯಾಣ ಮಾಡಬೇಡಿ; ಇರಾನ್‌ ಜನತೆಗೆ ಇಸ್ರೇಲ್‌ ಸಲಹಾ ರೂಪದ ಎಚ್ಚರಿಕೆ! ಏನು ಕಾದಿದೆ?

ಇಂದು ಅಂದರೆ ಏ.7 (ಮಂಗಳವಾರ) ನಿಮ್ಮ ರೈಲು ಪ್ರಯಾಣದ ಯೋಜನೆಗಳನ್ನು ರದ್ದುಗೊಳಿಸುವುದು ಒಳ್ಳೆಯದು.. ಇದು ಇರಾನ್‌ ಜನತೆಗೆ ಇಸ್ರೇಲ್‌ ನೀಡಿರುವ ಸಲಹೆ. ಇದನ್ನು ಸಲಹೆ ಎನ್ನುತ್ತೀರೋ ಅಥವಾ ಎಚ್ಚರಿಕೆ ಎನ್ನುತ್ತೀರೋ ನಿಮಗೆ ಬಿಟ್ಟಿ

7 Apr 2026 1:54 pm
ಆನ್‌ಲೈನ್ ಗೇಮಿಂಗ್ ವ್ಯಸನದ ಯುವಕರನ್ನು ನೈಜ ಜಗತ್ತಿಗೆ ಪರಿಚಯಿಸಿದ ಒಂದು ತಂತ್ರ: ವ್ಯಕ್ತಿಯ ಪುನರುಜ್ಜೀವನದ ಕಥೆಯಿದು?

ಇತ್ತೀಚಿನ ದಿನಗಳಲ್ಲಿ ನೈಜ ಜಗತ್ತಿಗಿಂತ ಹೆಚ್ಚಾಗಿ ಯುವ ಸಮುದಾಯ ಆನ್ಲೈನ್‌ ಗೇಮಿಂಗ್‌ ಗೀಳಿಗೆ ಬಿದ್ದು, ವರ್ಚುಚಲ್‌ ಜಗತ್ತಿನಲ್ಲೇ ಜೀವಿಸುವುದ ಜಾಸ್ತಿ. ಇದು ಅವರನ್ನು ಕೇವಲ ತಮ್ಮ ಸುತ್ತಲಿನ ಪರಿಸರದಿಂದ ಮಾತ್ರವಲ್ಲದೆ, ತಮ

7 Apr 2026 1:43 pm
ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಬೆಂಗಳೂರು ಮಹಿಳೆಯಿಂದ ಮಹಿಳಾ ಆಯೋಗಕ್ಕೆ ದೂರು!

ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ ದಾಖಲಾಗಿದೆ. ಬೆಂಗಳೂರು ಮೂಲದ ಮಹಿಳೆಯು ಸ್ವಾಮೀಜಿ ತನ್ನ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕರ್

7 Apr 2026 1:37 pm
ದಾವಣಗೆರೆ ದಕ್ಷಿಣ ಬಂಡಾಯ: ಜಮೀರ್‌ಗೆ ವೈಯಕ್ತಿಕವಾಗಿ ಲಾಭ ತಂದ ಚಾಣಾಕ್ಷ ನಡೆ! ಪಕ್ಷ, ಸಮುದಾಯ ಎರಡು ಕಡೆ ಸೈ

ಮುಸ್ಲಿಂ ಸಮುದಾಯದವರು ಹೆಚ್ಚಿರುವ ದಾವಣಗೆರೆ ದಕ್ಷಿಣ ದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ದೊಡ್ಡ ಪ್ರಹಸನವೇ ನಡೆದಿತ್ತು. ಈ ಮಧ್ಯೆ ತನ್ನ ಪ್ರಾಮುಖ್ಯತೆ ಸಾಬೀತುಪಡಿಸುವಲ್ಲಿ ಜಮೀರ್ ಅಹ್ಮದ್ ಖಾನ್ ಯಶಸ್ವಿಯಾಗಿದ್ದಾರೆ. ಜಮೀರ

7 Apr 2026 1:29 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ: ರೆಬೆಲ್ಸ್ ಗಳಿಗೆ ನಾಯಕರಾದ್ರಾ ಎಚ್ ಡಿ ಕುಮಾರಸ್ವಾಮಿ?

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣಾ ಕದನ ಆಡಳಿತ ರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ಗೆ ಗೆಲ್ಲಲೇಬೇಕೆಂಬ ಹಠ. ಹೀಗಾಗಿ ಮೂರೂ ಪಕ್ಷಗಳ ರಾಜ್ಯ ನಾಯಕರು ಉಪಕ

7 Apr 2026 1:24 pm
ಸಿಹಿ ಸುದ್ದಿ; ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 5 ಕೆಜಿ ಛೋಟು ಸಿಲಿಂಡರ್ ಹಂಚಿಕೆ ದ್ವಿಗುಣ; ಯಾರಿಗೆ ಪ್ರಯೋಜನ?

ಸುದೀರ್ಘ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಎಲ್‌ಪಿಜಿ ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯ ಕಂಡುಬರುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಿಕ್ಕಟಿಗೆ ಹಂತ ಹಂತವಾಗಿ ಪರಿಹಾ

7 Apr 2026 12:55 pm
2027 ರ ಜನಗಣತಿ ಸಮೀಕ್ಷಾ ಕಾರ್ಯಕ್ಕೆ ಆರೋಗ್ಯ ಇಲಾಖೆ ನೌಕರರ ನಿಯೋಜನೆ, ರೋಗಿಗಳಿಗೆ ಸಂಕಷ್ಟ

2027 ರ ಜನಗಣತಿ ಕಾರ್ಯಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು ರೋಗಿಗಳಲ್ಲಿ ಆತಂಕ ಮೂಡಿಸಿದೆ. ಜನಗಣತಿಯಂತಹ ಆಡಳಿತಾತ್ಮಕ ಕೆಲಸಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದು ಆರೋಗ್ಯ ವ

7 Apr 2026 12:55 pm
ಟ್ರಂಪ್‌ ಡೆಡ್‌ಲೈನ್‌ ಅಂತ್ಯಕ್ಕೂ ಮುನ್ನ ವಿಶ್ವಸಂಸ್ಥೆಯಲ್ಲಿ ಹೊರ್ಮುಜ್ ಸುರಕ್ಷತೆಯ ಪರಿಷ್ಕೃತ ನಿರ್ಣಯದ ಮತದಾನಕ್ಕೆ ಸಿದ್ದತೆ

ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಹೊರ್ಮುಜ್‌ ಜಲಸಂಧಿ ಸ್ಥಗಿತಗೊಂಡಿದ್ದು, ಇದನ್ನು ಮುಕ್ತಗೊಳಿಸಲು ಇರಾನ್‌ ಗೆ ಟ್ರಂಪ್‌ ನೀಡಿರುವ ಡೆಡ್‌ ಲೈನ್‌ ಬೆನ್ನಲ್ಲೇ, ಇದೀಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೊರ್ಮುಜ್‌ ಜಲಸಂಧಿ

7 Apr 2026 12:41 pm
ಬಂಗಾಳದ ಮೇಲೆ ಕಣ್ಣಿಟ್ಟರೆ ಸುಮ್ಮನಿರಲ್ಲ, ಮನೆಗೇ ನುಗ್ಗಿ ಕೊಲ್ಲುತ್ತೇವೆ; ಪಾಕ್ ಸಚಿವನಿಗೆ ಅಭಿಷೇಕ್ ಬ್ಯಾನರ್ಜಿ ತಿರುಗೇಟು

ಭಾರತದೊಂದಿಗೆ ಸಂಘರ್ಷ ಉಂಟಾದರೆ ಕೋಲ್ಕತ್ತಾವನ್ನು ಗುರಿಯಾಗಿಸುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ನೀಡಿದ್ದ ಹೇಳಿಕೆಗೆ ಅಭಿಷೇಕ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಮಮತಾ ಬ್ಯಾನರ್

7 Apr 2026 11:43 am
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 7 ವರ್ಷ ಭಿಕ್ಷಾಟನೆಗೆ ಗುಡ್‌ಬೈ ಹೇಳಿ, ಸ್ವಂತ ಉದ್ಯಮದಿಂದ ಸ್ವಾವಲಂಬಿ ಬದುಕು ರೂಪಿಸಿಕೊಂಡ ಕೊಪ್ಪಳದ ಲಿಂಗತ್ವ ಅಲ್ಪಸಂಖ್ಯಾತ

ಸಮಾಜದ ಮುಕ್ಯ ವಾಹಿನಿಗೆ ಬರಬೇಕು, ಗೌರವಯುತವಾಗಿ ಬದುಕಬೇಕು, ಎಲ್ಲರಂತೆ ದುಡಿಯಬೇಕು ಎಂಬ ಆಸೆ ಲಿಂಗತ್ವ ಅಲ್ಪಸಂಖ್ಯಾತರಲ್ಲಿಯೂ ಇರುತ್ತದೆ. ಆದರೆ ಸಮಾಜ ಅವರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ. ಅಲ್ಲದೆ ಸರಕಾರದಿಂದ ಪ್ರೋತ್ಸ

7 Apr 2026 11:31 am
ತಿಂಗಳೊಳಗೆ ಉದ್ಘಾಟನೆ ಎಂದಿದ್ದರು ಸಚಿವ ಸೋಮಣ್ಣ; ರಾಮನಗರ ರೈಲ್ವೆ ನಿಲ್ದಾಣ ಕಾಮಗಾರಿ ಆಮೆಗತಿ!

ರಾಮನಗರ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣದ ಸುತ್ತಮುತ್ತ ತೋಡು-ತುಂಬುಗಳೇ ಕಾಣಿಸುತ್ತಿವೆ. ಇನ್ನೊಂದೆಡೆ ಇದರಿಂದಾಗಿ ಪ್ರಯಾಣಿಕರು ದಿನನಿತ್ಯ ಧೂಳಿನ ಮಜ್ಜನ ಮಾಡುವ ಸ್ಥಿತಿ ನಿರ್ಮಾಣವಾ

7 Apr 2026 11:07 am
ಟ್ರಂಪ್ ಡೆಡ್‌ಲೈನ್ ಬೆದರಿಕೆಗೆ ಟಕ್ಕರ್‌ ನೀಡಲು ವಿದ್ಯುತ್ ಸ್ಥಾವರಗಳ ಸುತ್ತ ʼಮಾನವ ಸರಪಳಿʼ ನಿರ್ಮಿಸಲು ದೇಶದ ಯುವಕರಿಗೆ ಇರಾನ್ ಕರೆ!

ಹೊರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಿ ಒಪ್ಪಂದ ಮಾಡಿಕೊಳ್ಳದಿದ್ದರೆ, ಇರಾನ್‌ ಅನ್ನು ವಿದ್ಯುತ್‌ ಸ್ಥಾವರ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಸರ್ವನಾಶ ಮಾಡುತ್ತೇವೆ ಎಂದು ಏ.7ರ ರಾತ್ರಿ 8ಗಂಟೆ ETವರೆಗೂ ಗಡುವು ನೀಡಿದ್ದಾ

7 Apr 2026 10:53 am
Gold Rate Fall: ಚಿನ್ನದ ಬೆಲೆ ಮತ್ತೆ ಇಳಿಕೆ : 1.37 ಲಕ್ಷ ರೂಗೆ ಇಳಿದ ಆಭರಣ ಚಿನ್ನ, ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ದರದಲ್ಲಿ ನಿರಂತರವಾಗಿ ಏರಿಳಿತ ಆಗುತ್ತಿದ್ದು, ಈ ವಾರದ ಎರಡು ದಿನವೂ ಬೆಲೆ ಇಳಿಕೆ ದಾಖಲಾಗಿದೆ. ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ತೈಲ ಬೆಲೆಗಳು ಏರಿ, ಹಣದುಬ್ಬರದಭೀತಿ ಹೆಚ್ಚಾಗುತ್ತಿದೆ. ಈ ಪರಿಣಾಮದಂದಾಗಿ ಜ

7 Apr 2026 10:51 am
ಕೊನೆಗೂ ಅಮರಾವತಿಯೇ ಆಂಧ್ರ ಪ್ರದೇಶದ ರಾಜಧಾನಿ : 12 ವರ್ಷಗಳ ಅನಿಶ್ಚಿತತೆಗೆ 3 ಕಾರಣಗಳು

Andhra Capital Amaravati : ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ. ಅಖಂಡ ಆಂಧ್ರ ವಿಭಜನೆ ಆದಾಗಿನಿಂದಲೂ, ಆಂಧ್ರದ ರಾಜಧಾನಿಯ ಬಗ್ಗೆ ಹಲವು ಗೊಂದಲಗಳಿದ್ದವು. ವೈಎಸ್ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರ

7 Apr 2026 10:16 am
ಕಾಂಗ್ರೆಸ್‌ ಒಳಬಿಕ್ಕಟ್ಟಿನ ನಡುವೆ ಕೇರಳ ಸಿಎಂ ಸ್ಥಾನಕ್ಕೆ ನಾಯರ್‌ಗಳ ಪೈಪೋಟಿ; ತಿರುವು ಮುರುವಿನ ರಾಜಕಾರಣದಲ್ಲಿ ಯಾರಿಗೆ ಕೇರಳ?

ಕೇರಳದಲ್ಲಿ ಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್‌ ಪಕ್ಷ ತನ್ನ ಆಂತರಿಕ ಒಡಕಿನ ನಡುವೆಯೂ ಮುನ್ನುಗ್ಗುತ್ತಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಸಿಪಿಐಎಂ ಮುಂದಾಳತ್ವದ ಎಲ್‌ಡಿಎಫ್‌ ನಡುವೆ ಪೈಪೋಟಿ ಎದುರಾಗಿ

7 Apr 2026 9:34 am
ಬಂಜರು ನೆಲದಲ್ಲಿ ವಿದೇಶಿ ತಳಿಯ ಬೆಳೆ ಬೆಳೆದ ರೈತ ಮಹಿಳೆ , 1 ಕೆಜಿ ಮಾವು 1 ಲಕ್ಷ ರೂಗೆ ಮಾರಾಟ

ವಿಜಯಪುರ ಜಿಲ್ಲೆಯ ಇಂಡಿ ನಗರದ ಪ್ರಗತಿಪರ ರೈತ ಮಹಿಳೆ ರಾಜಶ್ರೀ ಅನಂತ ಜೈನ ಅವರು ವಿಶ್ವದ ಅತ್ಯಂತ ದುಬಾರಿ ತಳಿ ಎಂದೇ ಖ್ಯಾತಿಯಾದ ಜಪಾನ್ ಮೂಲದ 'ಮಿಯಾಝಕಿ' ಮಾವನ್ನು ಬೆಳೆಯುವ ಮೂಲಕ ಗಮನಸೆಳೆದಿದ್ದಾರೆ. ಕೇವಲ 10 ಗುಂಟೆ ಜಮೀನಿನಲ

7 Apr 2026 9:19 am
’ಸನ್ ಟಿವಿ, BSNL ಸಂಸ್ಥೆಯ ಕೇಬಲ್ ಕಳ್ಳ ’ : ಪರೋಕ್ಷವಾಗಿ, ಡಿಎಂಕೆ ವಿರುದ್ದ ಅಣ್ಣಾಮಲೈ ವಾಗ್ದಾಳಿಯ ಪರಿಯಿದು

Annamalai Vs DMK : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಿಜೆಪಿ - ಎಐಎಡಿಎಂಕೆ ಮೈತ್ರಿಕೂಟದ ಸದಸ್ಯ ಪಕ್ಷಗಳ ವಾಕ್ಸಮರ ತಾರಕಕ್ಕೇರುತ್ತಿದೆ. ತ್ರಿಭಾಷಾ ಸೂತ್ರದ ಬಗ್ಗೆ ತಗಾದೆ ತೆಗೆಯುತ್ತಿರುವ ಡಿ

7 Apr 2026 8:47 am
ಎಲ್‌ಪಿಜಿ ದುರ್ಬಳಕೆ ತಡೆಗೆ ನಿಗಾ, ಸದ್ಯವೇ ಏಜೆನ್ಸಿ ಮಾಲೀಕರು, ಅಧಿಕಾರಿಗಳ ಸಭೆಗೆ ನಿರ್ಧಾರ

ನಗರ ಪ್ರದೇಶದಲ್ಲಿ ಗೃಹಬಳಕೆಯ ಸಿಲಿಂಡರ್‌ ಬುಕ್‌ಮಾಡಿ 40 ರಿಂದ 50 ದಿನವಾದರೂ ಇನ್ನು ಬಂದಿಲ್ಲಎಂಬ ದೂರು ಯಥೇಚ್ಛವಾಗಿದೆ. ಈ ಕಾರಣದಿಂದಲೇ ಗ್ಯಾಸ್‌ ಏಜೆನ್ಸಿಗಳ ಎದುರು ಗ್ರಾಹಕರು ಸಾಲುಗಟ್ಟಿ ನಿಂತು ವಾಗ್ವಾದ ನಡೆಸುತ್ತಾ ಆಕ್ರ

7 Apr 2026 7:29 am
ಬಾಳೆಹಣ್ಣಿಗೆ ಬಂಗಾರದಂತ ಬೆಲೆ, ರೈತರಿಗೆ ದಾಖಲೆಯೇ ಸರಿ!

ಮಳೆಯ ಕೊರತೆಯಿಂದಾಗಿ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ತೇವಾಂಶವಿಲ್ಲದೆ ಬಾಳೆ ಗಿಡಗಳು ಪೋಷಕಾಂಶಗಳ ಕೊರತೆ ಎದುರಿಸುತ್ತಿವೆ. ಫಸಲು ಬರುವ ಹಂತದಲ್ಲಿದ್ದ ಗೊನೆಗಳು ಗಾತ್ರದಲ್ಲಿಚಿಕ್ಕದಾಗಿದ್ದು, ಗುಣಮಟ್ಟದ ಮೇಲೆ ಪ್ರಭಾವ

7 Apr 2026 7:12 am
ಕಿಡ್ನಿ ಕಸಿ ಇನ್ನು ಸುಲಭ: ದೇಶದಲ್ಲೇ ಮೊದಲ ಬಾರಿ ಈಗ ಕರ್ನಾಟಕದಲ್ಲಿ 'ಬಹು ಜೋಡಿ ಕಿಡ್ನಿ ವಿನಿಮಯ' ಕ್ರಾಂತಿ

Multiple Pair Kidney Exchange Transplant Guidelines 2026- ಮೂತ್ರಪಿಂಡ ವೈಫಲ್ಯದ ರೋಗಿಗಳ ನೆರವಿಗಾಗಿ ಇದೀಗ ಕರ್ನಾಟಕ ಸರ್ಕಾರ 'ಬಹು ಜೋಡಿ ಕಿಡ್ನಿ ವಿನಿಮಯ ಕಸಿ ಮಾರ್ಗಸೂಚಿ-2026' ಪ್ರಕಟಿಸಿದೆ. ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೂ, ದಾನಿ-ಸ್ವೀಕೃತಿದಾರರ ಮೂರ್

6 Apr 2026 9:34 pm
ರಾಜ್ಯದ 2 ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್‌ ವಿನಾಯಿತಿ; ನೇರವಾಗಿ ತೆರಳಿದ್ರೆ ಉಚಿತ ಚಿಕಿತ್ಸೆ: ಸರ್ಕಾರ ಆದೇಶ

ರಾಜ್ಯದ ವಿಜಯಪುರ ಹಾಗೂ ಚಿಕ್ಕಬಳ್ಳಾಪುರದ 2 ಪ್ರತಿಷ್ಠಿತ ಆಸ್ಪತ್ರೆಗಳಿಗೆ ರೆಫರಲ್‌ನಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಸರಳ ಮೆಮೋರಿಯಲ್‌ ಆಸ್ಪತ್ರೆ ಹಾಗೂ ವಿಜಯಪುರದ ಬಿಎ

6 Apr 2026 9:21 pm
Delimitation : 'ಉತ್ತರ ಭಾರತೀಯರು ವೋಟ್ ಹಾಕಲ್ಲಾಂತ ಕಾಂಗ್ರೆಸ್ ಒಪ್ಪಿಕೊಂಡಂತಿದೆ' - ಬಿಜೆಪಿ ವ್ಯಂಗ್ಯ

Union Government Delimitation Exercise : ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ವಿನಾ ಕಾರಣ ತಗಾದೆ ಎತ್ತುತ್ತಿದೆ. ಇವರ ಹೇಳಿಕೆಯನ್ನು ನೋಡಿದರೆ, ಉತ್ತರ ಭಾರತದಲ್ಲಿ ಇವರಿಗೆ ಗೆಲ್ಲಬೇಕೆಂದು ಇಲ್ಲವೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋ

6 Apr 2026 8:58 pm
ಕಸ್ಟಡಿಯಲ್ಲಿದ್ದ ತಂದೆ- ಮಗನಿಗೆ ಚಿತ್ರಹಿಂಸೆ ನೀಡಿ ಕೊಲೆ ಪ್ರಕರಣ: ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ಸಾತಂಕುಲಂ ತಂದೆ-ಮಗನ ಕಸ್ಟಡಿ ಸಾವಿನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಂಬತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಮಧುರೈ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಎಲ್ಲಾ ಒಂಬತ್ತು ಆರೋಪಿಗಳಿಗೂ ಮರಣದಂಡನೆ ವಿಧಿಸಿದೆ.

6 Apr 2026 8:50 pm
KKR Vs PBKS- ಮಿಸ್ಟರಿ ಸ್ಪಿನ್ನರ್ ಗಳಾದ ಸುನಿಲ್ ನರೈನ್-ವರುಣ್ ಚಕ್ರವರ್ತಿ ಕೋಲ್ಕತಾ ಪ್ಲೇಯಿಂಗ್ ಇಲೆವೆನ್ ನಿಂದ ಔಟ್! ಯಾಕೆ?

ಮಿಸ್ಟರಿ ಸ್ರಿನ್ನರ್ ಗಳಾದ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಗಳು. ಅವರಿಬ್ಬರಲ್ಲಿ ಒಬ್ಬರು ತಂಡದಲ್ಲಿದ್ದರೂ ಎದುರಾಳಿ ತಂಡ ನಿರಾಳವಾಗುತ್ತದೆ. ಅಂಥದ್ದರ

6 Apr 2026 8:22 pm
ಸಂಪೂರ್ಣ ಇರಾನ್‌ ಸರ್ವನಾಶ ಮಾಡುವ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್;‌ ಇದೇ ಫೈನಲ್‌ ತಾನೆ ಎಂದ ಮೊಜ್ತಬಾ ಖಮೇನಿ!

ಇರಾನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡುತ್ತಿರುವ ಹೇಳಿಕೆಗಳು, ಭಾರೀ ಗೊಂದಲವನ್ನು ಸೃಷ್ಟಿಸುತ್ತಿವೆ. ಒಮ್ಮೆ ಇರಾನ್‌ ಜೊತೆಗೆ ಕದನ ವಿರಾಮ ಒಪ್ಪಂದದ ಬಗ್ಗೆ ಮಾತನಾಡುವ ಟ್ರಂಪ್‌, ಮತ

6 Apr 2026 7:52 pm
ಶೃಂಗೇರಿ ಚುನಾವಣೆ ಮತಗಳ ಮರು ಎಣಿಕೆಗೆ ಕರ್ನಾಟಕ ಹೈಕೋರ್ಟ್ ಆದೇಶ! ಕಾಂಗ್ರೆಸ್‌ ಶಾಸಕ ಟಿಡಿ ರಾಜೇಗೌಡ ಸಂಕಷ್ಟ

ಶೃಂಗೇರಿ ಕಾಂಗ್ರೆಸ್‌ ಶಾಸಕರಿಗೆ ಸಂಕಷ್ಟ ಎದುರಾಗಿದೆ. 2023 ರ ಚುನಾವಣೆಯ ಅಂಚೆ ಮತಗಳ ಎಣಿಕೆ ಮಾಡಿ ಮತ್ತೊಮ್ಮೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಸಲ್ಲಿಕೆ ಮಾಡಿದ್

6 Apr 2026 7:48 pm
ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗಾಗಿ ಸಂಜು ಸ್ಯಾಮ್ಸನ್ - ಜಸ್ಪ್ರೀತ್ ಬುಮ್ರಾ ಪೈಪೋಟಿ; ಯಾರಿಗೆ ಕಿರೀಟ?

ICC Player Of The Month- ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ತಂಡದ ಪ್ರಧಾನ ವೇಗಿ ಜಸ್ಪ್ರಿತ್ ಬುಮ್ರಾ ಮಾರ್ಚ್‌ನ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿರುವ ಶಾರ್ಟ್‌

6 Apr 2026 7:23 pm
ಕೇರಳ ಚುನಾವಣಾ ಪ್ರಚಾರ ವೇದಿಕೆಯಲ್ಲೇ ಡಿಕೆಶಿಗೆ ಮನವಿ ನೀಡಿದ್ದ ಶರಣ್ಯ ತಾಯಿ! ಕೂಡಲೇ ಕಾರ್ಯಾಚರಣೆಗೆ ಸೂಚಿಸಿದ್ದ ಡಿಸಿಎಂ

ಶರಣ್ಯ ಅವರು ಒಂದು ದಿನ ಧಾರಾಕಾರ ಮಳೆಯ ನಡುವೆ ಊಟವಿಲ್ಲದೆ, ಕೇವಲ ನೀರು ಸೇವಿಸುತ್ತಾ ಕಾಲ ಕಳೆದಿದ್ದಾರೆ. ಕಾಡಿ‌ನಲ್ಲಿ ಸಿಲುಕಿದ್ದ ಈ ಹುಡುಗಿ ಬಹಳ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ನಿನ್ನೆ ಸಂಜೆಯೇ ಈಕೆಯ ಪತ್ತೆಯಾ

6 Apr 2026 6:40 pm
ಪಶ್ಚಿಮ ಬಂಗಾಳ ಚುನಾವಣೆ: ಮ್ಯಾಟ್ರೈಜ್, ಚಾಣಕ್ಯ ಸಮೀಕ್ಷೆ ಬಹಿರಂಗ; TMC - BJP ಎಷ್ಟು ಸ್ಥಾನ? ಮೋದಿನಾ ದೀದಿನಾ?

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಕುರಿತು ಎರಡು ಪ್ರತಿಷ್ಠಿತ ಸಮೀಕ್ಷೆ ಹೊರಬಿದ್ದಿವೆ. ಭಾರತದ ಅತ್ಯಂತ ಕುತೂಹಲಕಾರಿ ರಾಜಕೀಯ ಸಮರಕ್ಕೆ ಸಾಕ್ಷಿಯಾಗಲಿದೆ ಎಂದು ಮ್ಯಾಟ್ರೈಜ್ ಮತ್ತು ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಗಳು ಹೇ

6 Apr 2026 6:38 pm
ಮಲ್ಲಿಕಾರ್ಜುನ್‌-ಜಮೀರ್‌ ಅಹ್ಮದ್‌ ದೋಸ್ತಿ ಮಾಡಿಸಿ ದಾವಣಗೆರೆ ಬೆಣ್ಣೆ ದೋಸೆ ರುಚಿ ಸವಿದ ಸಿದ್ದರಾಮಯ್ಯ; ಮನಸ್ಸು ಒಪ್ಪಿದ ಖುಷಿ ನೋಡಿ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾವಣಗೆರೆಯ ಪ್ರಸಿದ್ಧ ಬೆಣ್ಣೆ ದೋಸೆ ಸವಿದಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲ

6 Apr 2026 6:37 pm
ಬಿವೈ ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ ನರ್ಸರಿಯಲ್ಲಿದ್ದಾರೆ, ಪ್ರಾಥಮಿಕ ಶಿಕ್ಷಣ ಕೂಡ ಪಡೆದಿಲ್ಲ: ಬಿಕೆ ಹರಿಪ್ರಸಾದ್ ವಾಗ್ದಾಳಿ

ಬಿಜೆಪಿಯವರ ದುರಾಡಳಿತ ಹಾಗೂ ಸುಳ್ಳು ಅಪಪ್ರಚಾರವನ್ನು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ ಹೊಸ ಸಂದೇಶ ನೀಡಬೇಕಿದೆ. ದ್ವೇಷ ರಾಜಕಾರಣ, ಕೋಮುವಾದದ ವಿರುದ್ಧ ಜಿಲ್ಲೆಯ ಜನರು ಮತ ಚಲಾವಣೆ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥ

6 Apr 2026 6:11 pm
RR Vs MI- ಜಸ್ಪ್ರೀತ್ ಬುಮ್ರಾ Vs ವೈಭವ್ ಸೂರ್ಯವಂಶಿ ಫೈಟ್ ಗೆ ಗುವಾಹಟಿ ರೆಡಿ; ಬಾರ್ಸಾಪರ ಪಿಚ್ ನಲ್ಲಿ ಯಾರ ಮೇಲುಗೈ?

Mumbai Indians Vs Rajasthan Royals Match Preview- ಐಪಿಎಲ್ ನ ಉದ್ಘಾಟನಾ ಸೀಸನ್ ನ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಮತ್ತು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ಏಪ್ರಿಲ್ 7ರಂದು ಗುವಾಹಟಿಯಲ್ಲಿ ನಡೆಯಲಿದೆ. ಯುವ ಬ್ಯಾಟರ್

6 Apr 2026 5:58 pm
ನನ್ನ ಪತಿಗೆ 40, ನನಗೆ 19 ವರ್ಷ; ನಾನು ಆತನ ಜತೆ ಬಾಳಲಾರೆ ಎಂದ ಯುವತಿ! MP ಹೈಕೋರ್ಟ್‌ ಮಹತ್ವದ ಆದೇಶ

ನನ್ನ ಪತಿಗೆ ನನಗಿಂತ 21 ವರ್ಷ ಹೆಚ್ಚು ವಯಸ್ಸಾಗಿದೆ. ನಾನು ಆತನ ಜತೆ ಬಾಳಲಾರೆ ಎಂದ ಯುವತಿಗೆ ಇಷ್ಟ ಪಟ್ಟವರ ಜತೆ ಬದುಕಲು ಮಧ್ಯಪ್ರದೇಶ ಹೈಕೋರ್ಟ್‌ ಅವಕಾಶ ನೀಡಿದೆ. ಗಂಡ ಹಾಕಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸ

6 Apr 2026 5:23 pm
ಇಲ್ಲಿ ಶಾಮನೂರು ಕುಡಿ, ಅಲ್ಲಿ ಸೋನಿಯಾ ಗಾಂಧಿ ಕುಡಿ ರಾಜಕೀಯ ಎಂಟ್ರಿಗೆ ಸಿದ್ದತೆ : ಪ್ರಲ್ಹಾದ ಜೋಶಿ

Karnataka By Election : ಕಾಂಗ್ರೆಸ್ ಕುಟುಂಬ ರಾಜಕಾರಣ ಪೋಷಿಸಿಕೊಳ್ಳುತ್ತಿದೆ. ಗಾಂಧಿ ಕುಟುಂಬದಲ್ಲಿ ಇನ್ನೊಂದು ಕುಡಿ ರಾಜಕೀಯ ಪ್ರವೇಶ ಮಾಡಲು ಸಜ್ಜಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್

6 Apr 2026 5:12 pm
ಎಫ್‌ಡಿ ಬಡ್ಡಿ ತಿಂಗಳಿಗೆ 43 ಸಾವಿರ; ಬೆಂಗಳೂರು ಒರಾಕಲ್‌ ಕೆಲಸ ಹೋದರೂ ಕ್ಯಾಬ್‌ ಓಡಿಸಿ ಬದುಕು ಕಟ್ಟಿಕೊಂಡ ಸರದಾರ! ಪಾರಂಪರಿಕ ಫೈನಾನ್ಸ್‌ ಪ್ಲ್ಯಾನ್‌

SIP ಬಹುಶ: ಈ ಹೆಸರು ಕೇಳದವರಿಲ್ಲ. ಈಗಂತೂ ಎಲ್ಲರೂ ಹಣಕಾಸು ತಜ್ಞರಾಗಿದ್ದು, SIP, ಮ್ಯಚ್ಯುವಲ್‌ ಫಂಡ್‌ ಬಗ್ಗೆ ಪುಂಖಾನುಪುಂಖವಾಗಿ ಲೆಕ್ಚರ್‌ ಕೊಡಬಲ್ಲವರಾಗಿದ್ದಾರೆ. ಆದರೆ ಈ ಆಧುನಿಕ ಹಣಕಾಸು ಯೋಜನೆಗಳು ಯಾವಾಗ ಬೇಕಾದರೂ ಕೈಕೊಡಬಹ

6 Apr 2026 5:05 pm
ಹಳೇ ಹುಬ್ಬಳ್ಳಿ ಲವ್ ಜಿಹಾದ್ ಅಸಲಿತ್ತೇನು? ಯಾರಿದು ಸಮೀರ್ ಮುಲ್ಲಾ? ಯುವತಿಯರು ಬಲೆಗೆ ಬೀಳುತ್ತಿರೋದೇಕೆ?

ಹಳೇ ಹುಬ್ಬಳ್ಳಿಯ ಲವ್‌ ಜಿಹಾದ್‌ ಆರೋಪ ಪ್ರಕರಣ ದಿನದಿಂದ ದಿನಕ್ಕೆ ದೊಡ್ಡ ಸದ್ದು ಮಾಡುತ್ತಿದೆ. ಪ್ರಕರಣದ ಆರೋಪಿ ಸಮೀರ್‌ ಮುಲ್ಲಾ ವಿರುದ್ಧ ಹೊಸ ಹೊಸ ಆರೋಪಗಳು ಕೇಳಿ ಬರುತ್ತಿವೆ. ಸಂತ್ರಸ್ತ ಯುವತಿ ಈಗಾಗಲೇ 2 ವಿಡಿಯೋ ಬಿಡುಗಡೆ

6 Apr 2026 4:33 pm
ಬದಲಾದ ಚಿನ್ನಸ್ವಾಮಿ ಪಿಚ್ ಗೆ ಅನುಗುಣವಾಗಿ ಬದಲಾಯ್ತು RCB ರಣತಂತ್ರ! ಇದೇ ತಂಡದ ಸಕ್ಸಸ್ ಮಂತ್ರ ಎಂದ ದೇವದತ್ ಪಡಿಕ್ಕಲ್

Devdutt Padikkal On RCB Strategy- ಈ ಹಿಂದೆಲ್ಲಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಮೊದಲ ಎಸೆತದಿಂದಲೇ ಬ್ಯಾಟರ್ ಗಳು ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಬಹುದಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಳೆದೆರಡು ಸೀಸನ್ ಗಳಿಂದ ಪಿಚ್ ಆರಂಭ

6 Apr 2026 4:25 pm
ಮೆಣಸಿನಕಾಯಿಗೆ ಪ್ರಸಿದ್ದಿಯಾದ ಬ್ಯಾಡಗಿಯಲ್ಲಿಲ್ಲ ಒಂದೇ ಒಂದು ಮಹಿಳಾ ಶೌಚಾಲಯ: ಸ್ವಚ್ಛತಾ ಯೋಜನೆ ಕಾಗದಕ್ಕೆ ಮಾತ್ರ ಸೀಮಿತ?

ಮೆಣಸಿನಕಾಯಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಹೊಂದಿರುವ ಬ್ಯಾಡಗಿಯಲ್ಲಿ ಮಹಿಳೆಯರಿಗಾಗಿ ಶೌಚಾಲಯವೇ ಇಲ್ಲದ, ಪರಿಸ್ಥಿತಿ ಎದುರಾಗಿದ್ದು, ಮಹಿಳಾ ಶೌಚಾಲಯ ರಹಿತ ಪಟ್ಟಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕೇಂದ್ರ ಹಾ

6 Apr 2026 4:22 pm
ಬಾಗಲಕೋಟೆಗೆ ಸಿದ್ದರಾಮಯ್ಯ 5 ಬಾರಿ ಭೇಟಿ, ಇದು ಸೋಲಿನ ಸೂಚಕ ಎಂದು ಬಿಎಸ್‌ವೈ ಭವಿಷ್ಯ

ಬಾಗಲಕೋಟೆಗೆ ಸಿದ್ದರಾಮಯ್ಯ 4 ರಿಂದ 5 ಬಾರಿ ಭೇಟಿ ನೀಡಿದ್ದಾರೆ. ಇದು ಸೋಲಿನ ಸೂಚಕ ಎಂದು ಬಿಎಸ್‌ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತಾಗಿ ಅವರು ಮಾತನಾಡಿ, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಿಜೆಪಿ

6 Apr 2026 4:22 pm
US-ಇಸ್ರೇಲ್ ಜಂಟಿ ದಾಳಿಗೆ IRGC ಗುಪ್ತಚರ ಸಂಸ್ಥೆಯ ಮಾಸ್ಟರ್‌ ಮೈಂಡ್ ಮಜೀದ್ ಖಾದೇಮಿ ಹತ: ಯಾರಿವರು?

ಇಸ್ರೇಲ್‌ ಹಾಗೂ ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್‌ ನ ಮತ್ತೊಬ್ಬ ಹಿರಿಯ ಅಧಿಕಾರಿ ಸಾವನ್ನಪ್ಪಿದ್ದು, IRGCಯ ಗುಪ್ತಚರ ಮುಖ್ಯಸ್ಥ ಹಾಗೂ ಇರಾನ್‌ ಇಂಟಲ್‌ ನ ಮಾಸ್ಟರ್‌ ಮೈಂಡ್‌ ಆಗಿರುವ ಮೇಜರ್ ಜನರಲ್ ಸಯ್ಯದ್ ಮಜೀದ್ ಖಾದೇಮಿ ಹ

6 Apr 2026 3:47 pm
ತ್ಯಾಗದ ಪ್ರತೀಕ ಈ ಧ್ವಜ ತಲುಪಲಿದೆ ಕ್ಷಿತಿಜ; ಬಿಜೆಪಿ 47ನೇ ಸಂಸ್ಥಾಪನಾ ದಿನ, ಅಣ್ಣಾಮಲೈ ಮನೆ ಮೇಲೆ ರಾರಾಜಿಸಿದ ಕೇಸರಿ ಬಾವುಟ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣಕ್ಕೆ, ಪಕ್ಷದ ಹೈಕಮಾಂಡ್‌ ಮೇಲೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅಣ್ಣಾಮಲೈ ಅವರ ಹೇಳಿಕೆಗಳು ಮತ್ತು ನಡೆ

6 Apr 2026 3:15 pm
ಕೇರಳ ಚುನಾವಣೆ Poll Tracker ಸಮೀಕ್ಷೆ: ಎಡ ಸರ್ಕಾರ ಕೆಳಕ್ಕೆ; ಸಿಎಂ ಅಭ್ಯರ್ಥಿ ಶಶಿ ತರೂರ್ ಸೇರಿ 5 ಹೆಸರು ಮುಂಚೂಣಿಗೆ

ಕೇರಳ ವಿಧಾನಸಭಾ ಚುನಾವಣೆ ಕುರಿತಂತೆ ಹೊಸ ಸಮೀಕ್ಷೆ ಹೊರ ಬಿದ್ದಿದೆ. ಪೋಲ್‌ ಟ್ರ್ಯಾಕರ್‌ ನಡೆಸಿದ ಸಮೀಕ್ಷೆ ಪ್ರಕಾರ, ಆಡಳಿತಾರೂಢ ಎಲ್‌ಡಿಎಫ್ ಅಧಿಕಾರದಿಂದ ಕೆಳಗಿಳಿಯಲಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸ್ಪಷ್ಟ ಬಹ

6 Apr 2026 2:48 pm
ಭಾರತದ ಸದೃಢ ರಾಜತಾಂತ್ರಿಕತೆ ಮೆಚ್ಚಿದ ಇರಾನ್‌ ರಾಯಭಾರಿ; ಶೀಘ್ರದಲ್ಲೇ ಹಾರ್ಮುಜ್‌ ಸಮಸ್ಯೆಗೆ ಪರಿಹಾರ?

ಭಾರರತದ ರಾಜತಾಂತ್ರಿಕತೆಯನ್ನು ದುರ್ಬಲ ಎನ್ನುವವರು ಮತ್ತು ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವು ಪ್ರಶ್ನಿಸುವವರು ಒಂದು ಕಡೆಯಾದರೆ, ಮತ್ತೊಂದು ಕಡೆ ಶಾಂತಿ ಸ್ಥಾಪನೆಯಲ್ಲಿ ಭಾಋತದ ಪಾತ್ರವನ್ನು ಬಯಸು

6 Apr 2026 2:27 pm
ಕದನ ವಿರಾಮಕ್ಕೆ ಹಾತೊರೆಯುತ್ತಿರುವ ಟ್ರಂಪ್: ಯುದ್ದದಿಂದ US ಗಳಿಸಿದ್ದೇನು, ಕಳೆದುಕೊಂಡ ಸತ್ಯವೇನು?

West Asia Conflict : ಕದನ ವಿರಾಮದ ಬಗ್ಗೆ ಇರಾನ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ. ಮಾತುಕತೆನೂ ಇಲ್ಲ, ಯಾವ ಕಥೆನೂ ಇಲ್ಲ ಎಂದು ಇರಾನ್ ಹೇಳುತ್ತಿದೆ. ಯುದ್ದದಲ್ಲಿ ಇರಾನ್ ಸರ್ವ

6 Apr 2026 2:23 pm
IRGC ಸಂಪರ್ಕದ ಷರೀಫ್‌ ವಿವಿ ಮೇಲೆ ದಾಳಿ: ಯುದ್ಧದ ನಡುವೆ ಜನವರಿ ಪ್ರತಿಭಟನೆ ವೇಳೆ ಮಿಲಿಟರಿ ಸೌಲಭ್ಯಕ್ಕೆ ನುಗ್ಗಿದವನಿಗೆ ಇರಾನ್‌ ಗಲ್ಲುಶಿಕ್ಷೆ!

ಇರಾನಾದ್ಯಾಂತ ಅಮೆರಿಕಾ ಹಾಗೂ ಇಸ್ರೇಲ್‌ ದಾಳಿಗಳು ಮುಂದುವರೆದಿದ್ದು, ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಯಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಇರಾನ್‌ ಮಿಲಿಟರಿಯೊಂದಿಗೆ ಸಂಪರ್ಕ ಹೊಂದಿರುವ ಷರೀಫ್‌ ತಂತ್

6 Apr 2026 2:19 pm
ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆ ಬದಲಾವಣೆ ಮಾಡಿದ್ರೆ ರಕ್ತ ಕ್ರಾಂತಿ: ಕರವೇ ನಾರಾಯಣ ಗೌಡ ಎಚ್ಚರಿಕೆ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಈಗಲೂ ಎರಡೇ ಭಾಷೆಗಳನ್ನು ಕಲಿಸಲಾಗುತ್ತಿದೆ. ಮೂರನೇ ಭಾಷೆಯನ್ನಾಗಿ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಅಲ್ಲಿನ ಸರ್ಕಾರದ ಮೇಲೆ ಅವರು ಒತ್ತಡ ಹೇರಲಿ

6 Apr 2026 2:03 pm
ಉಪಚುನಾವಣೆ ಕಾಂಗ್ರೆಸ್ ಗೆ ಕಬ್ಬಿಣದ ಕಡಲೆ, ಸಿದ್ದರಾಮಯ್ಯ ಊಟ ನಿದ್ದೆ ಬಿಟ್ಟು ಪ್ರಚಾರ ಮಾಡುತ್ತಿದ್ದಾರೆ: ಬಿ.ವೈ.ವಿಜಯೇಂದ್ರ ಲೇವಡಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದ

6 Apr 2026 1:27 pm
Project Suncatcher: ಬಾಹ್ಯಾಕಾಶಕ್ಕೆ ಗೂಗಲ್ ಡೇಟಾ ಸೆಂಟರ್ ಶಿಫ್ಟ್‌? 2027ರ ಹೊತ್ತಿಗೆ ಸ್ಪೇಸ್‌ನಲ್ಲಿ ಸರ್ವರ್‌; ಸುಂದರ್ ಪಿಚ್ಚೈ

ತಂತ್ರಜ್ಞಾನವೇ ಹಾಗೆ. ಯಾವುದನ್ನು ನಾವು ಸಾಧ್ಯವಿಲ್ಲ ಎಂದುಕೊಂಡಿರುತ್ತೆಯೋ ಅದನ್ನು ತಂತ್ರಜ್ಞಾನ ಸಾಧಿಸಿ ತೋರಿಸುತ್ತದೆ. ಅದರಂತೆ ಆಧೂನಿಕ ತಂತ್ರಜ್ಞಾನದ ಒಡೆಯರಾಗಿರುವ ಜಾಗತಿಕ ಟೆಕ್‌ ದೈತ್ಯರು ಈಗ ನಂಬಲಸಾಧ್ಯವಾದ ಯೋಜನ

6 Apr 2026 1:19 pm
US-ಇರಾನ್‌ ನಡುವೆ 45 ದಿನಗಳ ಕದನವಿರಾಮಕ್ಕೆ ಮಧ್ಯರ್ವತಿಗಳ ಕಸರತ್ತು: 2 ಹಂತದ ಮಾತುಕತೆಯಿಂದ ಸಿಗಲಿದ್ಯಾ ಶಾಶ್ವತ ಶಾಂತಿ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹಾಗೂ ಇರಾನ್‌ ಗೆ ಟ್ರಂಪ್‌ ಡೆಡ್‌ಲೈನ್‌ ನಡುವೆ ಇರಾನ್‌-ಅಮೆರಿಕಾ ನಡುವೆ 45ದಿನಗಳ ಸಂಭಾವ್ಯ ಕದನ ವಿರಾಮಕ್ಕೆ ಮಧ್ಯರ್ವತಿಗಳ ಮೂಲಕ ಮಾತುಕತೆ ನಡೆಯುತ್ತಿದ್ದು, ಇದು ಯುದ್ಧಕ್ಕೆ ಶಾಶ್ವತವಾಗ

6 Apr 2026 12:32 pm
ಕಾಸರಗೋಡು ಜಿಲ್ಲೆಯಲ್ಲಿ ಎಲ್‌ಡಿಎಫ್‌, ಯುಡಿಎಫ್‌ ಸೀಟು ಉಳಿಸಲು ಸಾಹಸ ; ಎನ್‌ಡಿಎ ಖಾತೆ ತೆರೆಯುವ ನಿರೀಕ್ಷೆ

ಕಾಸರಗೋಡು ಜಿಲ್ಲೆಯ ರಾಜಕೀಯ ಪರಿಸ್ಥಿತಿಯು ಸಾಂಪ್ರದಾಯಿಕವಾಗಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಜಿಲ್ಲೆಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್‌ಡಿಎಫ್‌ ಮೂರು ಹಾಗೂ ಯುಡ

6 Apr 2026 12:28 pm
100 ಮಿಲಿಯನ್‌ ಡಾಲರ್‌ ಮೌಲ್ಯದ ತಮ್ಮದೇ ವಿಮಾನಕ್ಕೆ ಬೆಂಕಿ ಇಟ್ಟ ಅಮೆರಿಕನ್‌ ಸೈನಿಕರು; ಇರಾನ್‌ಗೆ ಸಿಗಬಾರದ್ದು ಏನಿತ್ತು ಅದರಲ್ಲಿ?

ಇರಾನ್‌ನ ಪರ್ವತ ಪ್ರದೇಶದಲ್ಲಿ ಅಡಗಿದ್ದ ತನ್ನ ಪೈಲಟ್‌ನನ್ನು ಅಮೆರಿಕ ರಕ್ಷಿಸಿದೆ. ಆದರೆ ಈ ಕಾರ್ಯಾಚರಣೆ ವೇಳೆ ಪೆಟ್ಟು ತಿಂದು ನೆಲಕ್ಕೆ ಉರುಳಿದ್ದ ತನ್ನದೇ ಯುದ್ಧ ವಿಮಾನವನ್ನು ಅಮೆರಿಕ ಸಂಪೂರ್ಣವಾಗಿ ನಾಶಪಡಿಸಿದೆ. ಇರಾನ್

6 Apr 2026 12:07 pm
ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಫುಡ್ ಪಾರ್ಕ್ ಸ್ಥಾಪಿಸಲು ಮುಂದಾದ ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರವು ರಾಜ್ಯದ ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಎರಡು ಹೊಸ ಆಹಾರ ಉದ್ಯಾನವನಗಳನ್ನು (ಫುಡ್ ಪಾರ್ಕ್) ಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ರಾಜ್ಯದ ಕೃಷಿ ಮೂಲಸೌಕರ್ಯಕ್ಕೆ ಹೊಸ ಚೈತನ್ಯ ನೀಡಲು ಸರ್ಕಾರ ಮ

6 Apr 2026 12:03 pm
ದಾವಣಗೆರೆ : ಕಾಂಗ್ರೆಸ್ ಗೆಲುವಿಗೆ ತೊಡಕಾಗಬಹುದೇ ಎರಡು ಪ್ರಮುಖ ವಿಚಾರಗಳು?

Davanagere By Election : ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಬರುವ ಗುರುವಾರದಂದು (ಏಪ್ರಿಲ್ 9) ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಕಾಂಗ್ರೆಸ

6 Apr 2026 11:22 am
ದಾವಣಗೆರೆ ದಕ್ಷಿಣಕ್ಕೆ ಜಮೀರ್ ಎಂಟ್ರಿಯಿಂದ ಅಖಾಡದಲ್ಲಿ ಬದಲಾವಣೆ ಏನು? ಮುಸ್ಲಿಂ ಮತದಾರರ ನಡೆ ಕುತೂಹಲ

ದಾವಣಗೆರೆ ದಕ್ಷಿಣದ ಅಖಾಡ ಕ್ಷಣ ಕ್ಷಣಕ್ಕೆ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮುಸ್ಲಿಮರಿಗೆ ಟಿಕೆಟ್ ವಿಚಾರವಾಗಿ ಮುನಿಸಿಕೊಂಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅಂತರ ಕಾಯ್ದುಕೊಂಡಿದ್ದರು. ಆದರೆ ಇದೀಗ ಜಮೀರ್ ಮುನಿಸು

6 Apr 2026 10:59 am
Namma Metro: ನೇರಳೆ-ಹಸಿರು ಮಾರ್ಗದಲ್ಲಿ ಹೊಸ ರೈಲುಗಳಿಗೆ ಅನುಮೋದನೆ; ಸಿಲ್ಕ್ ಬೋರ್ಡ್‌ ನಿಲ್ದಾಣದಲ್ಲಿ ಮೆಟ್ರೋದ ಮೊದಲ ಟ್ರಾವೆಲೇಟರ್!

ನಮ್ಮ ಮೆಟ್ರೋದಲ್ಲಿ ಅತಿಹೆಚ್ಚು ಜನದಟ್ಟಣೆ ಹೊಂದಿರುವ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೊಸ ರೈಲುಗಳಿಗೆ ರೈಲ್ವೆ ಮಂಡಳಿಯಿಂದ BMRCLಗೆ ತಾತ್ಕಾಲಿಕ ಅನುಮೋದನೆ ದೊರೆತಿದೆ. ಈ ಕುರಿತು ರೈಲ್ವೇ ಮಂಡಳಿ ಪತ್ರದ ಮೂಲಕ ತಾತ್ಕಾಲಿಕ ಅನ

6 Apr 2026 10:52 am
Tamil Nadu : ಸೀಟ್ ಶೇರ್’ನಲ್ಲಿ ಸಿಂಹಪಾಲು ಪಡೆದ AIADMK ಚುನಾವಣೆಯನ್ನು ಗೆಲ್ಲುವುದೇ, ಸರ್ವೇ ಏನು ಹೇಳುತ್ತೆ?

Tamil Nadu Assembly Election 2026: ದ್ರಾವಿಡ ಪಾರ್ಟಿಗಳ ಜಿದ್ದಾಜಿದ್ದಿನ ಚುನಾವಣೆಗೆ ಹೆಸರಾಗಿರುವ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಮಹೂರ್ತ ನಿಗದಿಯಾಗಿದೆ. ಹಲವು ಗೊಂದಲಗಳ ನಡುವೆ, ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೀಟ್

6 Apr 2026 10:38 am
ಗಣೇಶೋತ್ಸವದಿಂದ ಹಿಡಿದು ಬೈಎಲೆಕ್ಷನ್’ವರೆಗೆ ಅಬ್ಬರ, ಬಿಜೆಪಿ ನಿರುತ್ತರ: ಕೇಸರಿ ಪಡೆಗೆ ಯತ್ನಾಳ್ ಅನಿವಾರ್ಯನಾ?

Fire Brand Yatnal : ಬಿಜೆಪಿಯಿಂದ ಉಚ್ಚಾಟಿತರಾದ ಮೇಲೆ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗಣೇಶ ಕಾರ್ಯಕ್ರಮದಿಂದ ಹಿಡಿದು, ಈಗಿನ ಉಪಚುನಾವಣೆಯ ವರೆಗೆ ಯತ್ನಾಳ್, ಸ್ಟಾರ್ ಭಾಷಣ

6 Apr 2026 9:24 am
ಬೆಂಗಳೂರಿನಲ್ಲಿ ಮತ್ತಷ್ಟು ಬಿಗಡಾಯಿಸಿದ ಆಟೊ ಎಲ್‌ಪಿಜಿ ಸಮಸ್ಯೆ

ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಅಭಾವ ತೀವ್ರಗೊಂಡಿದ್ದು, ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಭ್ಯವಿರುವ ಕೆಲವೇ ಬಂಕ್‌ಗಳಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾ

6 Apr 2026 9:01 am
ಬೆಂಗಳೂರಿನಲ್ಲಿ 2,000ಕ್ಕೂ ಅಧಿಕ ಬೀದಿನಾಯಿಗಳ ಪತ್ತೆ- ಸುಪ್ರೀಂ ಆದೇಶದಂತೆ ಸರ್ವೇ: 2 ಕೋಟಿ ವೆಚ್ಚದಲ್ಲಿ GBAಯಿಂದ ಆಶ್ರಯತಾಣ ನಿರ್ಮಾಣ!

ಸಾರ್ವಜನಿಕ ಸ್ಥಳಗಳಲ್ಲಿನ ಬೀದಿನಾಯಿಗಳನ್ನು ಲೆಕ್ಕಚಾರ ಮಾಡಲು ಸುಪ್ರೀಂ ಆದೇಶವನ್ನು ಪಾಲಿಸಲು ಜಿಬಿಎ ಮುಂದಾಗಿದ್ದು, 5 ಪಾಲಿಕೆಗಳಲ್ಲಿ ಶಾಲಾ-ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ, ಕ್ರೀಡಾಂಗಣ, ಆಟದ ಮೈದಾನಗಳಂತ ಸಾರ್ವಜನಿಕ

6 Apr 2026 8:48 am
ಕೋಳಿಕ್ಕೋಡ್ ಕದನ: ಎಲ್ಡಿಎಫ್ ಭದ್ರಕೋಟೆಗೆ ಯುಡಿಎಫ್ ಲಗ್ಗೆ ನಿರೀಕ್ಷೆ

ಪೋರ್ಚುಗೀಸ್ ಅನ್ವೇಷಕ ವಾಸ್ಕೊಡಗಾಮ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದು ಬಂದಿಳಿದ ಕೇರಳದ ಐತಿಹಾಸಿಕ ತಾಣವೇ ಇಂದಿನ ಕೋಳಿಕ್ಕೋಡ್ ಅಥವಾ ಅಂದಿನ ಕ್ಯಾಲಿಕಟ್. ಕಲ್ಲಿಕೋಟೆ ಎಂದೂ ಕರೆಯಲ್ಪಡುವ ಈ ಕರಾವಳಿ ನಗರವು ಪ್ರಸ್ತುತ ಚ

6 Apr 2026 8:30 am
ತಡಿಯಂಡಮೋಳ್ ಬೆಟ್ಟದಲ್ಲಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ

ತಡಿಯಂಡಮೋಳ್ ಬೆಟ್ಟದಲ್ಲಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ ಅವರು ಭಾನುವಾರ ಸಂಜೆ ಕೊನೆಗೂ ಪತ್ತೆಯಾಗಿದ್ದಾರೆ. ಕಳೆದ ಗುರುವಾರ ಚಾರಣಕ್ಕೆಂದು ತೆರಳಿದ್ದ ಇವರ ಪತ್ತೆಗಾಗಿ ಅರಣ್ಯ ಇಲಾಖೆ, ಪ

6 Apr 2026 7:31 am
ಭೂ ಸುರಕ್ಷಾ ಯೋಜನೆ ಯಶಸ್ವಿ, ರಾಜ್ಯದಲ್ಲೇ ಮೈಸೂರಿನಲ್ಲಿ ಉತ್ತಮ ಪ್ರಗತಿ

ಭೂ ಸುರಕ್ಷಾ ಯೋಜನೆಯಡಿ ಮೈಸೂರು ಜಿಲ್ಲೆಯು ರಾಜ್ಯದಲ್ಲೇ ಗಮನಾರ್ಹ ಸಾಧನೆ ಮಾಡಿದ್ದು, ತಹಸೀಲ್ದಾರ್ ಅನುಮೋದನೆ ನೀಡುವ ದಾಖಲೀಕರಣದಲ್ಲಿ 3ನೇ ಸ್ಥಾನ ಹಾಗೂ ಶಿರಸ್ತೇದಾರರ ಮಾನ್ಯತೆಯಲ್ಲಿ 8ನೇ ಸ್ಥಾನ ಪಡೆದಿದೆ. ಈಗಾಗಲೇ ಆನ್‌ಲೈನ

6 Apr 2026 6:58 am
ಯಾರಿಗೆ ದಕ್ಷಿಣ ದಾವಣಗೆರೆ ಬೆಣ್ಣೆದೋಸೆ? ಶಾಮನೂರು ಪರಂಪರೆಗೋ ಅಥವಾ ಬಿಜೆಪಿಯ ಹೊಸ ಪ್ರಯೋಗಕ್ಕೋ?

ದಾವಣಗೆರೆ ದಕ್ಷಿಣ ಕ್ಷೇತ್ರ ಆದಾಗಿನಿಂದ ಇದು ಐದನೇ ಚುನಾವಣೆ. ಕಾಂಗ್ರೆಸ್ -ಬಿಜೆಪಿ ನಡುವೆ ಭಾರಿ ಪೈಪೋಟಿ ಏರ್ಪಡಿಸಿದೆ. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ಅನುಕಂಪದ ಓಟ್ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದರೆ, ಬಿಜ

6 Apr 2026 5:27 am
RCB ಟಿಕೆಟ್‌ ಮಾರಾಟ ನೆಪದಲ್ಲಿ ಟೋಪಿ: ಚಿನ್ನಸ್ವಾಮಿ ಮೈದಾನ ಬಳಿ ತೆರಳಿದ ಟೆಕ್ಕಿಗೆ ಟಿಕೆಟ್ಟೂ ಸಿಗಲಿಲ್ಲ; 1.45 ಲಕ್ಷವೂ ನಷ್ಟ!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಐಪಿಎಲ್‌ ಕ್ರಿಕೆಟ್‌ ಪಂದ್ಯದ ಟಿಕೆಟ್‌ ಮಾರಾಟ ಮಾಡುವ ನೆಪದಲ್ಲಿ ಸೈಬರ್‌ ವಂಚಕರು ಸಾಫ್ಟ್‌ವೇರ್‌ ಎಂಜಿನಿಯರ್‌ಗೆ 1.45 ಲ

5 Apr 2026 11:45 pm
RCB Vs CSK Highlights- ಚಿನ್ನಸ್ವಾಮಿಯಲ್ಲಿ ಟಿಂ ಡೇವಿಡ್ ಶೋ! RCB ಅಬ್ಬರದ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ನಿರುತ್ತರ

ಟಿಂ ಡೇವಿಡ್ ಅವರ ಬೊಂಬಾಟ್ ಬ್ಯಾಟಿಂಗ್ ಗೆ ಬೆಚ್ಚಿಬಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ವಿರುದ್ಧ 43 ರನ್ ಗಳ ಅಂತರದಿದ ಪರಾಭವಗೊಂಡಿದೆ. ಈ ಮೂಲಕ ರಜತ್ ಪಾಟೀದಾರ್ ಬಳಗ ಸೀಸನ್ ನಲ್ಲಿ ನಿರಂತರ

5 Apr 2026 11:23 pm
RCB Vs CSK- ಚಿನ್ನಸ್ವಾಮಿಯಲ್ಲಿ ಸಿಕ್ಸರ್ ಸಿಡಿಸಿದ ಬಳಿಕ ಚೆಂಡಿಗೆ ಬೈಬೈ ಅಂದ್ರಾ ಟಿಂ ಡೇವಿಡ್? ವೈರಲ್ ಆಗಿದೆ ವಿಡಿಯೋ!

TIm David Bye Gesture After Hitting Six- ಡೆತ್ ಓವರ್ ಗಳ ಖತರ್ನಾಕ್ ಬ್ಯಾಟರ್ ಎಂದೇ ಖ್ಯಾತರಾಗಿರುವ ಟಿಂ ಡೇವಿಡ್ ಭಾನುವಾರದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ ಕಿಂಗ್ಸ್ ವಿರುದ್ಧ ಸಿಕ್ಸರ್ ಗಳ ಸುರಿಮಳೆಗೈದರು. ಈ ವೇಳೆ ಅವರು ಬಾರಿಸ

5 Apr 2026 10:25 pm
IPL 2026- ವಿರಾಟ್ ಕೊಹ್ಲಿ ಹೊಸ ವಿಕ್ರಮ: ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದ RCB ಕಿಂಗ್!

Virat Kohli New IPL Record- ಕಿಂಗ್ ಕೊಹ್ಲಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್ ಗಳಿಸುವ ಮೂಲಕ ಐಪಿಎಲ್ ತಂಡವೊಂದರ (CSK) ವಿರುದ್ಧ ಅತಿ ಹೆಚ್ಚು ರ

5 Apr 2026 9:16 pm
ಹಾರ್ಮುಜ್ ಜಲಸಂಧಿ ತೆರೆಯಿರಿ; ಇಲ್ಲವಾದ್ರೆ ನಿಮಗೆ ನರಕ ತೋರಿಸುವೆ: ಇರಾನ್‌ಗೆ ಟ್ರಂಪ್ ಎಚ್ಚರಿಕೆ; ತೀರಾ ಅಸಭ್ಯ ಪದ ಬಳಕೆ

ಇರಾನ್ ಅಮೆರಿಕ ನಡುವಿನ ಸಮರ ಜೋರಾಗಿದ್ದು, ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಭೀಕರ ಪರಿಣಾಮ ಎದುರಿಸುತ್ತೀರಾ. ನಕರ ದರ್ಶನ ಮಾಡಿಸುವೆ ಎಂದು ಟ್ರಂಪ್‌

5 Apr 2026 8:13 pm