SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ನಟಿ ನಯನತಾರಾ ಬಗ್ಗೆ ಎಐಎಡಿಎಂಕೆ ಸಂಸದ ಸಿ ವಿ ಷಣ್ಮುಗಂ ಅಸಭ್ಯ ಹೇಳಿಕೆ: ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶ

CV Shanmugam Obscene Remark About Nayanthara - ಎಐಎಡಿಎಂಕೆ ನಾಯಕ ಸಿ.ವಿ. ಷಣ್ಮುಗಂ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸತಲ್ಲ. ಇದೀಗ ಅವರು ಚಿತ್ರತಾರೆ ನಯನತಾರೆ ಬಗ್ಗೆ ನೀಡಿರುವ ಅಶ್ಲೀಲ ಹೇಳಿಕೆ ಮಾತ್ರ ತೀವ್ರ ವಿರೋಧಕ್ಕೆ ಪಾತ್ರವಾಗಿದೆ.

17 Mar 2026 5:57 pm
ದರ್ಶನ್ ಕೋರಿಕೆಗೆ ಅಸ್ತು: ಜೈಲಿನೊಳಗೆ ಕುಟುಂಬಸ್ಥರ ಭೇಟಿ ಅರ್ಜಿ ಪುರಸ್ಕರಿಸಿದ ಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ನಡುವೆ ಜೈಲಿನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೋರಿ ದರ್ಶನ್‌ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ದರ್ಶನ್ ಕೋರಿಕೆಗೆ ನ್ಯಾಯಾಲಯ

17 Mar 2026 5:40 pm
ನೆಟ್ ಫ್ಲಿಕ್ಸ್‌ ನಿಂದ BTS: The Return ಸಾಕ್ಷ್ಯಚಿತ್ರದ ಟ್ರೇಲರ್‌ ರಿಲೀಸ್:‌ ಮಾ.27ರಂದು ಬಿಡುಗಡೆಯಾಗಲಿರೋ ಡ್ಯಾಕುಮೆಂಟರಿ!

BTS 4 ವರ್ಷಗಳ ಬಳಿಕ ಮಿಲಿಟರಿ ಸರ್ವೀಸ್‌ ಪೂರ್ಣಗೊಳಿಸಿದ್ದು, ಮಾ.20ರಂದು ತಮ್ಮ ಫುಲ್‌ ಲೆಂಥ್‌ ಆಲ್ಬಂ Arirang ಮೂಲಕ ಕಂಬ್ಯಾಕ್‌ ಮಾಡುತ್ತಿದ್ದು, ಇದಾದ ಬಳಿಕ ಮಾ.27ರಂದು ನೆಟ್‌ ಫ್ಲಿಕ್ಸ್‌ ನಲ್ಲಿ BTS: The Return ಡಾಕ್ಯೂಮೆಂಟರಿ ಬಿಡುಗಡೆಯಾಗಲ

17 Mar 2026 5:26 pm
ಡಿಕೆಶಿಯನ್ನು ಹೊಗಳಿದ್ದಕ್ಕೆ‌ 50 ಕೋಟಿ ಮಂಜೂರು ಮಾಡಿದ್ದಾರೆ! ಎಸ್ ಆರ್ ಸುರೇಶ್ ಮಾತಿಗೆ ಬಿಜೆಪಿ ಸದಸ್ಯರೇ ತಬ್ಬಿಬ್ಬು

ಚುನಾವಣೆಯಲ್ಲಿ ಗೆಲ್ಲುವ ತನಕ ನಮ್ಮ ನಮ್ಮ ಪಾರ್ಟಿ. ಗೆದ್ದ ನಂತರ ಅಲ್ಲಿರುವ ಮುಖ್ಯಮಂತ್ರಿ ಗಳು ನಮಗೂ ಮುಖ್ಯಮಂತ್ರಿ. ಇಲ್ಲಿರುವ ಮಂತ್ರಿ ಗಳು ಕೂಡ ರಾಜ್ಯಕ್ಕೆ ಸೇರಿದ ಮಂತ್ರಿ ಗಳು. ನೀವು ನಿಮ್ಮ ಬರೀ ನಿಮ್ಮ ಶಾಸಕರನ್ನೇ ನೋಡೋದಲ

17 Mar 2026 5:09 pm
CSKಯಲ್ಲಿ ಧೋನಿ ಪಾತ್ರವೇನು?8-9 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಏನು ಪ್ರಯೋಜನ?: ಎಬಿ ಡಿ ವಿಲಿಯರ್ಸ್ ಪ್ರಶ್ನೆ

``ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಪಾತ್ರವೇನು?''- ಇದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ಗಂಭೀರವಾದ ಪ್ರಶ್ನೆ. ಅವರ ಸಾಮರ್ಥ್ಯದ ಪ್ರಕಾರ ಅವರು ಉನ್ನತ ಕ್ರ

17 Mar 2026 4:58 pm
ಸೂಪರ್ ಸ್ಟಾರ್ Vs ದಳಪತಿ : ’ಕಾಲ ಕಾದು ಉತ್ತರ ಕೊಡುತ್ತೆ’ - ರಜನೀಕಾಂತ್ ಎಚ್ಚರಿಕೆ, ಬೆನ್ನಿಗೆ ನಿಂತ ಬಿಜೆಪಿ

BJP Backs Super Star Rajini : ಹಿಂದೆ ತಮಿಳು ಚಿತ್ರ‍ೋದ್ಯಮದ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶಕ್ಕೆ ಪ್ರಯತ್ನವನ್ನು ಮಾಡಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯ ಎಂಟ್ರಿಯಾಗಲು ಹೋಗಿಲ್ಲ. ಈ ವಿದ್ಯಮಾನವನ್ನು ಇಟ್ಟುಕೊಂಡ

17 Mar 2026 4:52 pm
ಹಸೆಮಣೆ ಏರಬೇಕಿದ್ದ ಅಪ್ರಾಪ್ತೆಯ ಕತ್ತು ಸೀಳಿ ಕೊಲೆಗೈದ ಭಾವಿ ಪತಿ; ಆರೋಪಿ ಪರಾರಿ, ಡಿಜೆ ಹಳ್ಳಿ ಪೊಲೀಸರಿಂದ ಶೋಧ

ಮದುವೆಯಾಗಲು ನಿಶ್ಚಯವಾಗಿದ್ದ ಅಪ್ರಾಪ್ತ ಹುಡುಗಿಯನ್ನು ಆಕೆಯ ಭಾವಿ ಪತಿಯೇ ಪಾಳು ಬಿದ್ದ ಮನೆಯೊಂದರಲ್ಲಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ. ಇನ್ನು, ಕೊಲೆಯಾದ ಬಳಿಕ ಆರೋಪಿ

17 Mar 2026 4:21 pm
‘ಬಾಸ್’ ಚಿತ್ರಕ್ಕೆ ಆರಂಭದಲ್ಲೇ ಸಂಕಷ್ಟ: ನಟ ದರ್ಶನ್‌ ಲಾಯರ್‌ ಕಡೆಯಿಂದ ಬಂತು ನೋಟೀಸ್

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣವನ್ನಿಟ್ಟುಕೊಂಡು ‘ಬಾಸ್’ ಚಿತ್ರವನ್ನ ನಿರ್ಮಿಸಲಾಗಿದ್ಯಾ? ಟೀಸರ್‌ ನೋಡಿದ್ಮೇಲೆ ಹೀಗೊಂದು ಡೌಟ್ ಬಂದಿರೋದಂತೂ ಸಹಜ. ಹೀಗಾಗಿಯೇ ‘ಬಾಸ್’ ಚಿತ್ರಕ್ಕೆ ಸೆನ್ಸಾರ್ ಮಾಡದಂತೆ ದರ್ಶನ್‌ ಪರ

17 Mar 2026 4:17 pm
ನಾನು ನಟ ಅಲ್ಲ, ನಿರ್ಮಾಪಕ: ಕಲ್ಪನಾ, ಮಂಜುಳಾ ಇದ್ದಿದ್ರೆ ಸತ್ತೇ ಹೋಗ್ತಿದ್ರು! ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮುನಿರತ್ನ ಕೌಂಟರ್

ವಿಧಾನಸಭೆಯಲ್ಲಿ ಬೆಂಗಳೂರು ನಗರದ ಸಮಸ್ಯೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ಶಾಸಕ ಮುನಿರತ್ನ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ವ್ಯಂಗ್ಯ ಮಾತಿನ ವಿನಿಮಯ ಆದವು. ನೀವು ಒಳ್ಳೆಯ ನಟರು ಎಂದು ಲಕ್ಷ್ಮೀ ಹೆಬ್ಬ

17 Mar 2026 4:00 pm
ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಕೊಕ್ ನೀಡಿದ್ದ ರೈಲ್ವೆ ಇಲಾಖೆ: ಈಗ ಕರವೇ ಹೋರಾಟಕ್ಕೆ ಮಣಿದು ಮುಂದೂಡಿಕೆ

Karave Protest- ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಗೂಡ್ಸ್ ಮ್ಯಾನೇಜರ್ ಮತ್ತು ಎಲ್‌ಡಿಸಿಇ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆಯ ನಿರ್ಧಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟಕ್ಕೆ

17 Mar 2026 3:54 pm
ಶಾಸಕರ ಪ್ರಶ್ನೆಗೆ ತಲೆಕೆಡಿಸಿಕೊಳ್ಳದ ಇಲಾಖೆಗಳು ಪಟ್ಟಿ ಇಲ್ಲಿದೆ! ಮುಂದಾದರೂ ವರ್ಕೌಟ್ ಆಗುತ್ತಾ ಸ್ಪೀಕರ್ ಖಡಕ್ ನಡೆ

ಅಧಿವೇಶನದಲ್ಲಿ ಶಾಸಕರು ಕೇಳಿರುವ ಪ್ರಶ್ನೆಗಳಿಗೆ ಇಲಾಖೆಗಳು ಲಿಖಿತ ರೂಪದಲ್ಲಿ ಉತ್ತರ ನೀಡದೆ ನಿರ್ಲಕ್ಷ್ಯ ಧೋರಣೆ ತೋರಿವೆ ಎಂದು ಸ್ಪೀಕರ್‌ ಯುಟಿ ಖಾದರ್‌ ಆ ಇಲಾಖೆಗಳ ಪಟ್ಟಿಯನ್ನು ಓದಿ ಸಭಾತ್ಯಾಗ ಮಾಡಿದ್ದರು. ಇದಾದ ಬಳಿಕ ಇ

17 Mar 2026 3:02 pm
‘ಒಬ್ಬ ಮುಸಲ್ಮಾನನ ಕೂಗಿಗೆ ಸ್ಪಂದಿಸದಿದ್ದರೆ, ನೀವು ಮುಸಲ್ಮಾನರೇ ಅಲ್ಲ” - ಜಗತ್ತಿನಲ್ಲಿರುವ ಮುಸ್ಲಿಮರಿಗೆ ಇರಾನ್ ಬಹಿರಂಗ ಪತ್ರ!

ಜಗತ್ತಿನಲ್ಲಿರುವ ಮುಸಲ್ಮಾನರನ್ನು ಉದ್ದೇಶಿಸಿ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಅಲಿ ಲಾರಿಜಾನಿ ಬಹಿರಂಗ ಪತ್ರ ಬರೆದಿದ್ದಾರೆ. ಇರಾನ್ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳ ಧೋರಣೆ ಬಗ್ಗೆ

17 Mar 2026 3:02 pm
ಬೆಂಗಳೂರಿನ ಮೈಸೂರು ರಸ್ತೆಯ BGS ಫ್ಲೈಓವರ್ ನಂತರ ತಲೆ ಎತ್ತಲಿದೆ ಹೊಸ ಎಲಿವೇಟೆಡ್‌ ಕಾರಿಡಾರ್‌; 4 KM, 810 ಕೋಟಿ ರೂ.

ಮೈಸೂರು ರಸ್ತೆಯ ಸಂಚಾರ ದಟ್ಟಣೆಗೆ ಪರಿಹಾರವಾಗಿ ಚಾಮರಾಜಪೇಟೆಯಿಂದ ಬಿಎಚ್‌ಇಎಲ್-ಕಿಮ್ಕೊ ಜಂಕ್ಷನ್‌ವರೆಗೂ ಹೊಸ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. 810 ಕೋಟಿ ರೈ. ವೆಚ್ಚದ ಯೋಜನೆ ಇದಾಗಿದ್ದು, 4 ಕಿ.ಮೀ

17 Mar 2026 2:50 pm
ಯುದ್ದ ಆರಂಭಿಸಿದ್ದು ನೀವು, ಮುಗ್ಸೋದು ನಾವು, ವಿಯಟ್ನಾಂ ನೆನಪಿದೆಯಾ? ಅಮೆರಿಕಾಗೆ ಇರಾನ್ ಎಚ್ಚರಿಕೆ

West Asia Crisis : ಯುದ್ದದ ಉನ್ಮಾದದಲ್ಲಿರುವ ಇಸ್ರೇಲ್ - ಇರಾನ್ - ಅಮೆರಿಕ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕದನ ವಿರಾಮದ ಬಗ್ಗೆ ಕಳೆದ ವಾರ ಮಾತುಗಳು ಕೇಳಿ ಬರುತ್ತಿದ್ದರೂ, ಪ್ರಸಕ್ತ ಸನ್ನಿವೇಶದಲ್ಲಿ ಯುದ್ದ

17 Mar 2026 2:47 pm
ಎಷ್ಟು ಗೋವುಗಳನ್ನು ದತ್ತು ಪಡೆದುಕೊಂಡಿದ್ದೀರಿ? ಬಿಜೆಪಿ ಶಾಸಕರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ, ಸದನದಲ್ಲಿ ವಾಕ್ಸಮರ

ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಶರಣು ಸಲಗಾರ್ ಮಾತನಾಡುತ್ತಿದ್ದರು. ಈ ವೇಳೆ ಗೋಹತ್ಯೆ ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ನಡೆಯುತ್ತಿದೆ. ಗೋಹತ್ಯೆ ಹಾಡು ಹಗಲು ನಡೆಯುತ್ತಿದೆ. ಇದರ ಬಗ್ಗೆ ಮಾತನಾಡಲು ಭಯ ಪಡು

17 Mar 2026 1:37 pm
LPG ಇ - ಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; 'ವದಂತಿಗೆ ಕಿವಿಗೊಡಬೇಡಿ' ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್ಲಾ ಗ್ರಾಹಕರಿಗೂ ಕಡ್ಡಾಯವಲ್ಲ ಎಂದು ತಿಳಿಸಿದೆ.

17 Mar 2026 1:29 pm
ದೇಶದ ಮೇಲೆ ಇಸ್ಲಾಮೊಫೋಬಿಯಾದ ಸುಳ್ಳು ಕಥೆ ಕಟ್ಟೋ ಪಾಕ್‌ ವಿರುದ್ದ UNನಲ್ಲಿ ಭಾರತ ಕಿಡಿ; ಅಫ್ಘಾನ್‌ ಮೇಲಿನ ದಾಳಿಗೆ ಖಂಡನೆ!

ಭಾರತದ ವಿರುದ್ದ ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ಇಸ್ಲಾಮೋಫೋಬಿಯಾದ ಆರೋಪಗಳನ್ನು ಮಾಡುವ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಭಾರತ UN ಕಾರ್ಯಕ್ರಮದಲ್ಲಿ ಅದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಭಾರತದ ಧಾರ್

17 Mar 2026 1:15 pm
ಉಪ ಚುನಾವಣೆ ರಣಕಣ: ದಾವಣಗೆರೆ ದಕ್ಷಿಣ ಸೇಫ್, ಬಾಗಲಕೋಟೆಯಲ್ಲಿ ಅಗ್ನಿಪರೀಕ್ಷೆ; ಕಾಂಗ್ರೆಸ್ ಲೆಕ್ಕಾಚಾರ ಏನು?

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕ್ಷೇತ್ರದ ಜನರು ಶಾಮನೂರು ಕೈ ಹಿಡಿದಿದ್ದಾರೆ. ಆದರೆ ಈ ಬಾರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಬದಲಾವಣೆ ಬಯಸುತ್ತಿದ್ದಾರೆ.ಶ

17 Mar 2026 1:14 pm
ಜೆಡಿಎಸ್ ಭದ್ರಕೋಟೆ ಕೋಲಾರದಲ್ಲಿ ಶಕ್ತಿ ಕಳೆದುಕೊಳ್ಳುತ್ತಿರುವ ದಳಪತಿಗಳು, ಯುಗಾದಿ ಬಳಿಕ ಹೊಸ ಅಧ್ಯಕ್ಷರ ಘೋಷಣೆ

ಹಲವಾರು ವರ್ಷಗಳಿಂದ ಕೋಲಾರ ಜಿಲ್ಲಾಧ್ಯಕ್ಷ ಸ್ಥಾನ ಹೊರತುಪಡಿಸಿದರೆ, ಇತರೆ ಯಾವುದೇ ಘಟಕಗಳಿಗೆ ಪದಾಧಿಕಾರಿಗಳ ನೇಮಕವಾಗಿಲ್ಲ. ಇದು ಪಕ್ಷ ಸಂಘಟನೆಗೆ ಹಿನ್ನಡೆಯುಂಟು ಮಾಡಿದೆ. ಜಿಲ್ಲಾಮಟ್ಟದಲ್ಲಿ ಯುವ ಜೆಡಿಎಸ್‌ ಅಧ್ಯಕ್ಷ, ಕಾ

17 Mar 2026 12:49 pm
ಡಿಕೆಶಿ ಸುಪರ್ದಿಯಲ್ಲಿದ್ದ ಒಡಿಶಾ ಶಾಸಕರ ಪಕ್ಷನಿಷ್ಠೆ - ಆದರೂ ಗೆದ್ದದ್ದು ಕ್ರಾಸ್ ವೋಟಿಂಗ್ : ಕಾಂಗ್ರೆಸ್ಸಿಗೆ ಮುಖಭಂಗ

ಒಡಿಶಾದಲ್ಲಿ ಕ್ರಾಸ್ ವೋಟಿಂಗ್ : ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಒಡಿಶಾದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು ಮೂರು ಸ್ಥಾನವನ್ನು ಗೆದ್ದಿದೆ. ಬಿಜೆಡಿ ಒಂದು ಸ್ಥಾನವನ್ನು ಗೆದ್ದರೂ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗ

17 Mar 2026 12:24 pm
ಶೀಘ್ರವೇ ಕ್ಯೂಬಾ ವಶಪಡಿಸಿಕೊಳ್ತೀವಿ ಎಂದು ಟ್ರಂಪ್‌ ಘೋಷಣೆ: US ಇಂಧನ ಪೂರೈಕೆ ಸ್ಥಗಿತ, ಕತ್ತಲೆಮಯವಾದ ದ್ವೀಪರಾಷ್ಟ್ರ!

ಅಮೆರಿಕ ವೆನಿಜುವೆಲಾದ ಬಳಿಕ ಸದ್ಯ ಇರಾನ್‌ ಮೇಲೆ ದಾಳಿ ಮಾಡುತ್ತಿದೆ. ಹೀಗೆ ಒಂದೆಡೆ ಯುದ್ದ ಮಾಡುತ್ತಲೇ, ಇದಾದ ಬಳಿಕ ತನ್ನ ಮುಂದಿನ ಗುರಿ ಯಾವ ದೇಶದ ಮೇಲಿದೆ ಎಂಬುದನ್ನು ತಿಳಿಸಿದ್ದು, ಕ್ಯೂಬಾವನ್ನು ಅತಿ ಶೀಘ್ರವೇ ವಶಪಡಿಸಿಕೊ

17 Mar 2026 12:18 pm
ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಆಯ್ದ ಸಚಿವರಿಗೆ ಸಿದ್ದರಾಮಯ್ಯ ಔತಣಕೂಟ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾತ್ರಿ ಸಂಪುಟದ ಆಯ್ದ ಸಚಿವರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿದರು. ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಡಿನ್ನರ್‌ ಸಹಿತ ಸಭೆಯಲ್ಲಿ 14 ಸಚಿವರು ಪಾಲ್ಗೊಂಡಿದ್ದರು. ಕೇರಳ, ತಮಿ

17 Mar 2026 12:09 pm
ಮನೆಯಿಂದ ಹೊರ ಹೊರಟರೆ ಬಿರು ಬಿಸಿಲು, ಕಲ್ಲಂಗಡಿ ದರ ಮಾತ್ರ ಕುಸಿತ

ಬೇಸಿಗೆ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಹೊರಟರೆ ನೆತ್ತಿ ಸುಡುವ ಬಿಸಿಲು, ತಣ್ಣಗೆ ಏನಾದರೂ ಕುಡಿಯುವ ಬಾಯಾರಿಕೆಯಾಗುತ್ತದೆ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತೇವೆ. ಉತ್ತಮ ಬೆಲೆ, ಲಾಭದ ನಿರೀಕ್ಷೆಯ

17 Mar 2026 11:36 am
Explained: 1973 ಮತ್ತು 1979ರ ತೈಲ ಬಿಕ್ಕಟ್ಟನ್ನೂ ಮೀರಿಸಿದ ಇತಿಹಾಸದ ಅತಿದೊಡ್ಡ 'ಆಯಿಲ್ ಶಾಕ್'; ಭಾರತದ ಕಥೆ ಏನು?

ಜಗತ್ತು ಮತ್ತೊಮ್ಮೆ ತಲ್ಲಣಿಸಿದೆ. ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಕೇವಲ ಕ್ಷಿಪಣಿ, ಡ್ರೋನ್‌ಗಳ ಆರ್ಭಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಈಗ ಜಗತ್ತಿನ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಜೇಬಿಗೂ ಕತ್ತರಿ ಹಾಕಲ

17 Mar 2026 11:29 am
ಟ್ರಂಪ್‌ ಒತ್ತಡಕ್ಕೆ ನ್ಯಾಟೋದಿಂದ ಸಿಕ್ತು ʼನೋ ಹೆಲ್ಪ್ʼ ಎನ್ನೋ ಉತ್ತರ: NATO ಭಾಗವಾಗಿದ್ದರೂ USಗೆ ಮಿತ್ರರ ಬೆಂಬಲ ಯಾಕಿಲ್ಲ?

ಮಧ್ಯಪ್ರಾಚ್ಯದಲ್ಲಿ ಇರಾನ್‌ ಹಾಗೂ ಅಮೆರಿಕಾ ನಡುವಿನ ಯುದ್ದ ಉಲ್ಬಣಗೊಳ್ಳುತ್ತಿದ್ದು, ಹೊರ್ಮುಜ್‌ ಜಲಸಂಧಿಯಲ್ಲಿನ ನಿರ್ಬಂಧ ತೆರವಿಗೆ ಸಹಾಯ ಮಾಡಲು ನ್ಯಾಟೋ ರಾಷ್ಟ್ರಗಳಿಗೆ ಟ್ರಂಪ್‌ ಒತ್ತಾಯ ಮಾಡುತ್ತಿದ್ದಾರೆ. ಆದರೆ, ನ್ಯ

17 Mar 2026 11:06 am
ದಳಪತಿ ವಿಜಯ್ NDAಗೆ ಎಂಟ್ರಿ - ಡಿಸಿಎಂ ಹುದ್ದೆಯ ಆಫರ್ - ಪವನ್ ಕಲ್ಯಾಣ್ ಮಧ್ಯಸ್ಥಿಕೆಯ ಸುದ್ದಿ : ಟಿವಿಕೆ ಸ್ಪಷ್ಟನೆ

Vijay Joining NDA Alliance : ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ದಳಪತಿ ವಿಜಯ್ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಇನ್ನೊಂದು ಕಡೆ, ತಮಿಳುನಾಡು ವಿಧಾನಸಭೆಗೆ ಚುನಾವಣಾ ದಿನಾಂಕ ನಿಗದಿಯಾಗಿದೆ. ಈ ನಡುವೆ, ದಳಪತಿ ವಿಜಯ್ NDAಗೆ ಎಂಟ್ರ

17 Mar 2026 10:11 am
ಆರ್‌ಎಸ್‌ಎಸ್, ರಾ ಮೇಲೆ ನಿರ್ದಿಷ್ಟ ನಿರ್ಬಂಧ ವಿಧಿಸಿ : ಟ್ರಂಪ್‌ಗೆ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಶಿಫಾರಸು

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮೇಲೆ ಡೊನಾಲ್ಡ್ ಟ್ರಂಪ್ ಸರ್ಕಾರ ನಿರ್ಬಂಧ ವಿಧಿಸಬೇಕು ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಹಕ್ಕುಗಳ ಕುರಿತ ಅಮೆರಿಕದ ಆಯೋಗ (ಯುಎಸ್

17 Mar 2026 9:47 am
ಯಾದಗಿರಿ : ಮತ್ತೆ ದಾಳಿಗಿಳಿದ ಚಿರತೆ, ಹೆಚ್ಚಿದ ಭೀತಿ

ಕಾಡಿನಲ್ಲಿ ಇರಬೇಕಾದ ವ್ಯನ್ಯಜೀವಿಗಳು ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲೂ ಅಲೆದಾಡುತ್ತಿರುವುರಿಂದ ಕೆಲ ತಿಂಗಳುಗಳಲ್ಲಿ ಯಾದಗಿರಿ ಸುತ್ತಮುತ್ತ ನಡೆದಿರುವ ಚಿರತೆಯ ದಾಳಿಯಲ್ಲಿ ಹೆಚ್ಚಾಗಿ ಆಕಳು, ಎತ್ತು, ಮೇಕೆಗಳನ್ನು

17 Mar 2026 9:23 am
ದೇವಸ್ಥಾನಗಳಲ್ಲಿ ಬಾಲ್ಯವಿವಾಹ ನಿಷೇಧ ಫಲಕ ಕಡ್ಡಾಯ - ಹೈಕೋರ್ಟ್ ಆದೇಶ

ಬಾಲ್ಯವಿವಾಹ ತಡೆಯಲು ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದ್ದು, ದೇವಸ್ಥಾನಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ “ಕಾನೂನು ಪ್ರಕಾರ ಬಾಲ್ಯವಿವಾಹ ನಿಷೇಧಿಸಲಾಗಿದೆ” ಎಂಬ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಿದೆ. ಬಾಲ

17 Mar 2026 8:49 am
West Bengal Opinion Poll : ದೀದಿಗೆ ಅಲ್ಪ ಮುನ್ನಡೆ, ಬೆನ್ನಟ್ಟಿ ಬರುತ್ತಿದೆ ಬಿಜೆಪಿ - ರೋಚಕ ಹಣಾಹಣಿ

West Bengal Assembly Election Opinion Poll : ಮುಂಬರುವ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ, ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿ

17 Mar 2026 8:33 am
ಕಾಬೂಲ್ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ಭೀಕರ ವೈಮಾನಿಕ ದಾಳಿ; 400 ಕ್ಕೂ ಹೆಚ್ಚು ಮಂದಿ ಸಾವು

ಪಾಕಿಸ್ತಾನವು ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿಯಲ್ಲಿ 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನ

17 Mar 2026 7:56 am
ಭದ್ರೆಗೆ ಕೇಂದ್ರ ಅನುದಾನಕ್ಕೆ ಮತ್ತೆ ಸರ್ಕಸ್‌ ; ಮಾರ್ಚ್ 17 ರಂದು ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಮಾಲೋಚನಾ ಸಭೆ

ಕೃಷ್ಣ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆ, ಮೇಕೇದಾಟು, ಭದ್ರಾ ಮೇಲ್ದಂಡೆ ಕೆಲವು ಕ್ಲಿಯರೆನ್ಸ್‌, ಅನುದಾನದ ಸಹಾಯ ಕೇಳಿರುವ ಯೋಜನೆಗಳು ನನೆಗುದಿಯಲ್ಲಿವೆ. ಇವುಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಪಡಿಸಿ, ರಾಜ್ಯದ ನೀರಾ

17 Mar 2026 6:34 am
ಯುಗಾದಿಗೆ ಬೆಲೆ ಏರಿಕೆ ಬಿಸಿಯಿಲ್ಲ, ದಿನಸಿ, ತರಕಾರಿ ಅಗ್ಗ

ಯುಗಾದಿಗೆ ಬಹುತೇಕರು ಒಬ್ಬಟ್ಟು ಮಾಡುತ್ತಾರೆ. ಒಬ್ಬಟ್ಟಿಗೆ ಬೇಕಾದ ತೊಗರಿಬೇಳೆ, ಕಡಲೆಬೇಳೆ, ಬೆಲ್ಲದ ಬೆಲೆ ಯಥಾಸ್ಥಿತಿಯಲ್ಲಿದೆ. ಕಡಲೆಕಾಳು, ಹೆಸರುಕಾಳು, ಉದ್ದಿನ ಬೇಳೆ ಸೇರಿದಂತೆ ಬಹುತೇಕ ಬೇಳೆ, ಕಾಳುಗಳ ಬೆಲೆಯಲ್ಲಿ ಕೂಡ ಏರ

17 Mar 2026 5:47 am
ರೈಲ್ವೆ ಇಲಾಖೆ ಪದೋನ್ನತಿ ಪರೀಕ್ಷೆಯಲ್ಲೂ ಕನ್ನಡಕ್ಕೆ ಕೊಕ್‌; ಇಂಗ್ಲಿಷ್- ಹಿಂದಿಗೆ ಮಾತ್ರ ಅವಕಾಶ! ಕರವೇ ಆಕ್ರೋಶ

Railway Department Exams- ನೈಋುತ್ಯ ರೈಲ್ವೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಹೊರಗಿಟ್ಟು, ಕೇವಲ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಇದೀಗ ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಕ್ರಮವನ

16 Mar 2026 11:48 pm
ಮಹಿಳಾ ನೌಕರರಿಗೆ ಋತುಚಕ್ರ ರಜೆ: ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ನೀಡದಂತೆ ಸರ್ಕಾರಕ್ಕೆ ಹೈಕೋರ್ಟ್ ತಾಕೀತು

Menstrual Leave- ಮಹಿಳಾ ನೌಕರರಿಗೆ ಮಾಸಿಕ ಒಂದು ದಿನದ ವೇತನ ಸಹಿತ ಋತುಚಕ್ರದ ರಜೆ ನೀಡುವಂತೆ ರಾಜ್ಯ ಸರ್ಕಾರದ ನೀಡಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಉದ್ಯೋಗದಾತರ ಸಂಘಗಳು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ಪ್ರ

16 Mar 2026 10:55 pm
SC - ST ಸೇರಿದವರಿಗೆ ಮಂಜೂರಾಗಿದ್ದ ಭೂಮಿ ಮಾರಾಟ ಅಸಿಂಧು; ಆ ಬಳಿಕ ಖರೀದಿ ಪ್ರಕ್ರಿಯೆಗಳೂ ರದ್ದು - ಹೈಕೋರ್ಟ್‌ ಆದೇಶ

ಎಸ್‌ಟಿ ಎಸ್‌ಟಿ ಸೇರಿದವರಿಗೆ ಮಂಜೂರಾಗಿದ್ದ ಭೂಮಿ ಮಾರಾಟ ಅಸಿಂಧುಗೊಂಡ ಬಳಿಕ ನಡೆದ ಖರೀದಿ ಪ್ರಕ್ರಿಯೆಗಳೆಲ್ಲವೂ ರದ್ದು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಹಲವು ಸುತ್ತಿನ ಮಾರಾಟದ ಬಳಿಕ ಖರೀದಿಸಿದ್ದ ಅರ್ಜಿದಾರರು

16 Mar 2026 10:17 pm
Rajya Sabha Elections- ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಮೇಲುಗೈ; ನಿತೀಶ್ ಸೇರಿ ಹಲವರ ಗೆಲುವು

NDA Vs INDI Alliance- ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ದೊಡ್ಡ ಗೆಲುವು ಸಾಧಿಸಿದ್ದು, ಮೇಲ್ಮನೆಯಲ್ಲಿ ಅದರ ಬಲ 141ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೊದಲ ಬ

16 Mar 2026 10:16 pm
ಜಗಳ, ಹಲ್ಲೆ ಬಳಿಕ ಪತ್ನಿ ಸಾವಿಗೆ ಶರಣು: ಪತಿ ಮೇಲಿನ ಕೇಸ್‌ ರದ್ದು ಮಾಡಲ್ಲವೆಂದ ಕರ್ನಾಟಕ ಹೈಕೋರ್ಟ್‌!

ಪತಿಯ ಜತೆಗೆ ಜಗಳ ಮಾಡಿ ಹಲ್ಲೆ ನಡೆಸಿದ ಬಳಿಕ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಪತಿಯ ಮೇಲೆ ಆತ್ಮಹತ್ಯೆ ಪ್ರಚೋದನೆ ಕೇಸ್‌ ದಾಖಲಾಗಿದೆ. ಸದ್ಯ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ತನ್ನ ಮೇಲಿನ

16 Mar 2026 9:28 pm
ಗೃಹಲಕ್ಷ್ಮಿ ಯೋಜನೆ 27 ನೇ ಕಂತಿನ ಹಣ ಬಿಡುಗಡೆ: 15ಕ್ಕೂ ಅಧಿಕ ಜಿಲ್ಲೆ ಮಹಿಳೆಯರಿಗೆ ಜಮೆ; 1 ತಿಂಗಳ ಅಂತರದಲ್ಲಿ 6000 ರೂ.

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 27 ನೇ ಕಂತಿನ ಹಣ ಬಿಡುಗಡೆಯಾಗಿದೆ. ಈಗಾಗಲೇ 15 ಕ್ಕೂ ಅಧಿಕ ಜಿಲ್ಲೆಗಳ ಮಹಿಳೆಯರಿಗೆ ಹಣ ಖಾತೆಗೆ ಜಮೆಯಾಗಿದೆ. ಬಾಕಿ ಉಳಿದವರಿಗೆ ಶೀಘ್ರ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ

16 Mar 2026 9:15 pm
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಕೊನೆಗೂ ರಾಜ್ಯ ಸರ್ಕಾರ ಹಸಿರು ನಿಶಾನೆ; ಈಗ RCB ಅಭಿಮಾನಿಗಳು ನಿರಾಳ

IPL Matches At Chinnaswamy Stadium- ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮತ್ತೆ ರಂಗೇರಲಿದೆ. ಇದೀಗ 2026ರ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವ

16 Mar 2026 8:58 pm
ನೀವಿಲ್ಲಿ ಸಿದ್ದು, ಡಿಕೆ ಜಪ ಮಾಡ್ತಿರಿ - ಅಲ್ಲಿ ಅಮಿತ್ ಶಾ, HDKನ ಸಿಎಂ ಮಾಡಲು ಹೊರಟವ್ರೆ : ಖರ್ಗೆ ತಿರುಗುಬಾಣ

HDK As CM : ವಿಧಾನಮಂಡಲದ ಬಜೆಟ್ ಅಧಿವೇಶನದ ವೇಳೆ, ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಆಡಿರುವ ಮಾತು, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ನೀವು ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವ

16 Mar 2026 8:10 pm
ಅಶಿಸ್ತು, ಅತಿರೇಕದ ವರ್ತನೆ ಕಳವಳ; ಕಾಂಗ್ರೆಸ್‌ ಸಂಸದರಿಗೆ ಬುದ್ದಿ ಹೇಳಿ - ಸೋನಿಯಾ ಗಾಂಧಿಗೆ ಎಚ್‌ಡಿ ದೇವೇಗೌಡ ಪತ್ರ

ಕಾಂಗ್ರೆಸ್‌ ಸಂಸದರ ಅಶಿಸ್ತು, ಅತಿರೇಕದ ವರ್ತನೆ ಬಗ್ಗೆ ಎಚ್‌ಡಿ ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದು, ನಿಮ್ಮ ಸಂಸದರಿಗೆ ಬುದ್ದಿ ಹೇಳಿ ಎಂದು ಸೋನಿಯಾ ಗಾಂಧಿಗೆ ಎಚ್‌ಡಿ ದೇವೇಗೌಡ ಪತ್ರ ಬರೆಸಿದ್ದಾರೆ. ಪತ್ರದಲ್ಲಿ, ಕಾಂಗ್ರೆ

16 Mar 2026 8:05 pm
ಕನ್ನಡದ ಖ್ಯಾತ ಸಾಹಿತಿ ಅಮರೇಶ್ ನುಗಡೋಣಿ ಸಣ್ಣಕತೆ ಸಂಕಲನ `ದಡ ಸೇರಿಸು ತಂದೆ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ

Amaresh Nugadoni- ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಇಂದು ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಸಣ್ಣಕತೆಗಳ ಸಂಕಲನ ಅಮರೇಶ ನುಗಡೋಣಿ ಅವರ `ದಡ ಸೇರಿಸು ತಂದೆ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲ್ಪಟ್ಟಿದೆ. ಪ್ರ

16 Mar 2026 7:34 pm
ಅರಬ್ ಶೇಕ್ ಗಳನ್ನು ತಬ್ಬಿಕೊಳ್ಳುತ್ತೀರಿ, ಭಾರತೀಯ ಮುಸ್ಲಿಮರನ್ನು ವಿರೋಧಿಸ್ತೀರಿ! ಸದನದಲ್ಲಿ ಬಿಜೆಪಿಗೆ ರಿಜ್ವಾನ್ ಅರ್ಷದ್ ತರಾಟೆ

ಅರಬ್ ಶೇಕ್ ಗಳನ್ನು ತಬ್ಬಿಕೊಳ್ಳುತ್ತೀರಿ ಆದರೆ ಭಾರತೀಯ ಮುಸ್ಲಿಮರನ್ನು ವಿರೋಧ ಮಾಡುತ್ತೀರಿ? ಈ ನಿಲುವು ಏಕೆ ಎಂದು ಸದನದಲ್ಲಿ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತರಾಟೆಗೆ ತೆಗೆದುಕೊಂಡರು. ಬಜೆಟ್ ಮ

16 Mar 2026 7:14 pm
ಹಫ್ತಾ ಕೊಡಿಲ್ಲವೆಂದು ಚಿಕ್ಕ ಮಕ್ಕಳೆದುರೆ ವ್ಯಕ್ತಿಗೆ ಬ್ಯಾಟ್‌ನಿಂದ ಹೊಡೆದು ಹತ್ಯೆ; ಬೆಂಗಳೂರಿನಲ್ಲಿ ಘಟನೆ

ಹಫ್ತಾ ಕೊಡಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ನಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಭಾನುವಾರ ಸಂಖ್ಯೆ ಘಟನೆ ನಡೆದಿದ್ದು, ​ರಶೀದ್ ಪಾಷಾ ಮೃತರು. ಹೊಸ ಗ್ಯಾರೇಜ್ ಆರಂಭಿಸುತ್ತಿದ್ದು, ಇದಕ್ಕ

16 Mar 2026 7:07 pm
ವಿರಾಟ್ ಕೊಹ್ಲಿ ಹೆಸರಿಸಿದ ಆಲ್ ಟೈಂ RCB ಇಲೆವೆನ್ ನಲ್ಲಿ ಅನಿಲ್ ಕುಂಬ್ಳೆ, ಕೆಎಲ್ ರಾಹುಲ್; ಹೀಗಿದೆ ಸಂಪೂರ್ಣ ತಂಡ

ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಇದೀಗ ತಮ್ಮ ನೆಚ್ಚಿನ ಸಾರ್ವಕಾಲಿಕ ಆರ್ ಸಿಬಿ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಈ ಹಿಂದೆ ತಂಡದಲ್ಲಿದ್ದ ಕನ್ನಡಿಗರಾದ ಅನಿಲ್ ಕುಂಬ್ಳೆ ಮತ್ತು ಕೆಎಲ್ ರಾಹುಲ್ ಅವರು ವಿರಾಟ್ ಕೊಹ್

16 Mar 2026 6:38 pm
‘ಎಲ್ಲರನ್ನ ಕ್ಷಮಿಸಿ, ಶಾಂತಿಯಿಂದ ಹೊರಡು’: ಹರೀಶ್ ರಾಣಾಗೆ ಕುಟುಂಬದ ಭಾವುಕ ವಿದಾಯ

13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಹರೀಶ್‌ ರಾಣಾಗೆ ಕುಟುಂಬಸ್ಥರು ನೀಡಿದ ಭಾವುಕ ವಿದಾಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೌರವಯುತ ಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಐತಿಹಾಸಿಕ ತೀರ್ಪಿನ ಬಳಿಕ

16 Mar 2026 6:24 pm
Karnataka Weather: ಹಾಸನದಲ್ಲಿ ಆಲಿಕಲ್ಲು ಮಳೆ; ರಾಜ್ಯದಲ್ಲಿ ಮುಂದಿನ 4 ದಿನ ಗುಡುಗು ಸಹಿತ ಮಳೆರಾಯನ ಅಬ್ಬರ

ಕರ್ನಾಟಕದಲ್ಲಿ ಮುಂಗಾರು ಪೂರ್ವ ಬೇಸಿಗೆ ಮಳೆ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಮಲೆನಾಡಿನ ಹಲವೆಡೆ ಮಳೆಯಾಗುತ್ತಿದ್ದು, ಸೋಮವಾರ ಹಾಸನದಲ್ಲಿಯೂ ಆಲಿಕಲ್ಲು ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಮುಂದಿನ ನಾಲ್ಕು ದಿನ

16 Mar 2026 6:04 pm
ನಮಗೆ ಅಧಿಕಾರಿಗಳಿಂದ ಅವಮಾನವಾಗಿದೆ: ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ ಎಚ್‌ಡಿ ರೇವಣ್ಣ ಹಾಗೂ ಸುರೇಶ್ ಗೌಡ!

ನಮಗೆ ಅಧಿಕಾರಿಗಳಿಂದ ಅವಮಾನವಾಗಿದೆ ಎಂದು ವಿಧಾನಸಭೆಯಲ್ಲಿ ಶಾಸಕರಾದ ಎಚ್‌ಡಿ ರೇವಣ್ಣ ಹಾಗೂ ಸುರೇಶ್ ಗೌಡ ಹಕ್ಕುಚ್ಯುತಿ ಮಂಡಿಸಿದರು. ಹೊಳೆನರಸೀಪುರ ಕ್ಷೇತ್ರದ ದೇವಾಲಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಧಿಕಾರಿಗಳು ಶಿಷ್ಠಾಚಾ

16 Mar 2026 5:50 pm
ಆಸ್ಕರ್‌ನಲ್ಲಿ 2 ಪ್ರಶಸ್ತಿ ಗೆದ್ದ K-Pop Demon Hunters ಅಬ್ಬರ: ಮೊದಲ ಆಸ್ಕರ್‌ ಪಡೆದ ಕೆ-ಪಾಪ್‌ ಸಾಂಗ್ ಆಗಿ ʼGoldenʼ‌ ಇತಿಹಾಸ ಸೃಷ್ಟಿ!

ಕೆ-ಪಾಪ್‌ ಡಿಮನ್‌ ಹಂಟರ್ಸ್‌ ಆಸ್ಕರ್‌ ವೇದಿಕೆಯಲ್ಲಿ ಬೆಸ್ಟ್‌ ಓರಿಜಿನಲ್‌ ಸಾಂಗ್‌ ಹಾಗೂ ಬೆಸ್ಟ್‌ ಅನಿಮೇಟೆಡ್‌ ಮೂವಿ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಇದರಲ್ಲಿ ವಿಶೇಷವೆಂದರೆ,

16 Mar 2026 5:25 pm
SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: KSRTC ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ

ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹತ್ವದ ಸಿಹಿ ಸುದ್ದಿ ನೀಡಿದೆ. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯ

16 Mar 2026 5:22 pm
Kerala Election- ಪ್ರಬಲ ಸ್ಪರ್ಧೆಗೆ ಬಿಜೆಪಿ ರೆಡಿ: 47 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ನೆಮೊಮ್ ನಿಂದ ರಾಜೀವ್ ಚಂದ್ರಶೇಖರ್!

ಪಂಚರಾಜ್ಯಗಳ ಚುನಾವಣಾ ಅಧಿಸೂಚನೆ ಹೊರಟದ್ದೇ ತಡ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಇದೀಗ ಬಿಜೆಪಿಯು 47 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ

16 Mar 2026 5:18 pm
ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆಗೆ ಬಿಡಿಎ 2000 ಕೋಟಿ ರೂ ಹೂಡಿಕೆ; 9 ಗ್ರಾಮಗಳ ವ್ಯಾಪ್ತಿಯಲ್ಲಿ ಮಾದರಿ ನಗರ ನಿರ್ಮಾಣ

ಬಿಡದಿ ಟೌನ್‌ಶಿಫ್‌ ಯೋಜನೆಗೆ ಬಿಡಿಎ 2 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಈ ಮೂಲಕ ಯೋಜನೆತೆ ಪ್ರಧಾನ ಹೂಡಿಕೆದಾರರ ರೀತಿ ಬಿಡಿಎ ಬೆಂಬಲ ನೀಡುತ್ತಿದೆ. ಈ ಯೋಜನೆಯು 9 ಗ್ರಾಮಗಳಲ್ಲಿ ತಲೆ ಎತ್ತಲಿದ್ದು, ವಾಣಿಜ್ಯ ಸಂಕೀರ್ಣ, ಮಲ

16 Mar 2026 4:54 pm
ಕಾಂಗ್ರೆಸ್ ಗೆ ಉಪಚುನಾವಣೆ ಪ್ರತಿಷ್ಠೆ : 2 ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆ, ಭಿನ್ನಮತ ಬಗೆಹರಿಸಲು ಏನು ಪ್ಲ್ಯಾನ್

ಏಪ್ರಿಲ್ 9 ರಂದು ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಈ ಎರಡು ಕ್ಷೇತ್ರಗಳಲ್ಲಿ ಗೆಲ

16 Mar 2026 4:52 pm
ಗುಲಾಬಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಕ್ಕೆ ಭರದ ಸಿದ್ಧತೆ

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಈ ಮಾರ್ಗಕ್ಕಾಗಿ ಬಿಇಎಂಎಲ್‌ ಈವರೆಗೆ ನಾಲ್ಕು ರೈಲುಗಳನ್ನು ಪೂರೈಸಿದೆ. ಶನಿವಾರ 4 ನೇ ರೈಲಿನ ಬೋಗಿಗಳು ಕೊತ್ತನೂರು ಮೆಟ್ರೊ ಡಿಪೋ ತಲುಪಿವೆ. ಮಾರ್ಚ್ ಅಂತ್ಯದೊಳಗೆ ಇನ್ನೆರಡು ರೈಲುಗಳು

16 Mar 2026 4:09 pm
Explainer : ಜಾಗತಿಕ ಸಂಘರ್ಷದ ಯುಗದಲ್ಲಿ ಭಾರತ ಹೇಗೆ ಬಲಿಷ್ಠವಾಗಿದೆ?

ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ವಿಭಜನೆಗಳಿಂದ ಹೆಚ್ಚುತ್ತಿರುವ ಜಗತ್ತಿನಲ್ಲಿ, ಭಾರತವು ಸ್ಥಿರತೆ, ಜವಾಬ್ದಾರಿ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿರುವ ರಾಷ್ಟ್ರವಾಗಿ ಎದ್ದು ಕಾಣುತ್ತದೆ. ಅದರ ಪರಮಾಣು ತಡೆಗಟ್ಟುವ ಸಾ

16 Mar 2026 3:27 pm
ಕರ್ನಾಟಕಕ್ಕೆ ಇನ್ನೂ ಒಂದು ಏಮ್ಸ್ ಸಿಕ್ಕಿಲ್ಲ; ರಾಯಚೂರಿಗೆ ಅವಶ್ಯಕವಾಗಿ ನೀಡಬೇಕು - ಸಂಸತ್‌ನಲ್ಲಿ ಸುಧಾ ಮೂರ್ತಿ ಒತ್ತಾಯ

ಕರ್ನಾಟಕಕ್ಕೆ ಏಮ್ಸ್‌ ಸಿಕ್ಕಿಲ್ಲ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಸಂಸತ್‌ ಅಧಿವೇಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ, ಹಿಂದುಳಿದ ಜಿಲ್ಲೆ ರಾಜಚೂರಿಗೆ ಏಮ್ಸ್‌ ನೀಡುವಂತೆ ಒತ್ತಾಯ ಮಾಡಿದ್ದಾ

16 Mar 2026 3:24 pm
ಹೊರ್ಮುಜ್‌ ಜಲಸಂಧಿ ತೆರೆಯಲು ಹೆಲ್ಪ್ ಮಾಡಿ ಎಂದು ಚೀನಾಗೆ ಟ್ರಂಪ್‌ ಒತ್ತಡ;‌ ಇರಾನ್ ಯುದ್ಧದಲ್ಲಿ US ಬೆಂಬಲಿಸದಿದ್ರೆ NATO ಭವಿಷ್ಯಕ್ಕೆ ಕುತ್ತು?

ಪಶ್ಚಿಮ ಏಷ್ಯಾದಲ್ಲಿ ಇರಾನ್‌-US ನಡುವೆ ಉದ್ವಿಗ್ನತೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಈ ನಡುವೆ ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ನಿಯಂತ್ರಣದಲ್ಲಿಟ್ಟುಕೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ

16 Mar 2026 2:46 pm
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾಫಿ ವಿಡಿಯೋ ಸಹ ಡೀಪ್‌ ಫೇಕ್ ಎಂದ Grok !

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದುಕಿದ್ದಾರಾ, ಇಲ್ವಾ ಎಂಬ ಡೌಟ್‌ ಹಲವರಲ್ಲಿ ಕಾಡುತ್ತಿದೆ. ಹೀಗಿರುವಾಗಲೇ, ರಿಲೀಸ್ ಆದ ಕಾಫಿ ವಿಡಿಯೋ ಸಹ ಎಲ್ಲರ ಗಮನ ಸೆಳೆದಿದೆ. ಕಾಫಿ ವಿಡಿಯೋದಲ್ಲಿ ಕೆಲವು ಅಸಾಮಾನ್ಯ ಅಂಶಗಳಿದ್ದ

16 Mar 2026 2:33 pm
ದಾವಣಗೆರೆ ದಕ್ಷಿಣ BJP ಟಿಕೆಟ್‌: 2 ಬಣಗಳ ಜಗಳದಿಂದ ಮೂರನೇಯವರಿಗೆ ಲಾಭ; ಜಿಬಿ ವಿನಯ್‌ ಕುಮಾರ್‌ಗೆ ಟಿಕೆಟ್‌?

ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆಲ್ಲಲು ಪಣತೊಟ್ಟಿರುವ ಬಿಜೆಪಿಯು ಈ ಬಾರಿ ಹೊಸ ಅಭ್ಯರ್ಥಿಯತ್ತ ಮುಖ ಮಾಡಿದೆ ಎನ್ನಲಾಗಿದೆ. ಸ್ಥಳೀಯ ಬಣಗಳ ನಡುವೆ ಕಿತ್ತಾಟಕ್ಕೆ ಪಾಠ ಕಲಿಸಲು ಹಾಗೂ ಚುನಾವಣಾ ತಂತ್ರವಾಗಿ ಜಿಬಿ ವಿನಯ್‌ ಕುಮಾರ

16 Mar 2026 2:28 pm
FASTag : ಮೂಲ ಹೂಡಿಕೆ ವಾಪಸ್ ಆಗಿದ್ದರೂ ಟೋಲ್ ಸಂಗ್ರಹ - ಬಳಕೆದಾರರಲ್ಲಿ ಭಾರೀ ಅಸಮಾಧಾನ

Fastag Fee Revision : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ದರವನ್ನು ಏರಿಕೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ವಾರ್ಷಿಕ ಟೋಲ್ ದರದಲ್ಲಿ ಪರಿಷ್ಕರಣ

16 Mar 2026 2:14 pm
ಅಪಾರ್ಟ್‌ಮೆಂಟ್‌ಗಳ ನಿರ್ವಹಣೆಗೆ ಸಹಕಾರ ಸಂಘಗಳ ಕಾಯಿದೆ ಸರಿ ಹೊಂದದು: ಕರ್ನಾಟಕ ಹೈಕೋರ್ಟ್‌

​​​ಕರ್ನಾಟಕದಲ್ಲಿ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯಿದೆ (ಕೆಎಒಎ)- 1972, ಅಪಾರ್ಟ್‌ಮೆಂಟ್‌ ಮಾಲೀಕರ ಹಿತಾಸಕ್ತಿ ನೋಡಿಕೊಳ್ಳಲು ದೃಢವಾದ ಕಾಯಿದೆಯಾಗಿದೆ ಮತ್ತು ಅದರ ಯಾವುದೇ ನಿಬಂಧನೆಗಳು ಕೇಂದ್ರದ ಕಾನೂನಿಗೆ ಅಂದರೆ

16 Mar 2026 1:55 pm
ಸದನ ನಡೆಸಲ್ಲ ಎಂದು ಪೀಠದಿಂದ ಎದ್ದು ಹೋದ ಸ್ಪೀಕರ್ ಖಾದರ್! ಸರ್ಕಾರಕ್ಕೆ ತೀವ್ರ ಮುಜುಗರ, ಮನವೊಲಿಕೆಗೆ ಸಿಎಂ ಸಿದ್ದರಾಮಯ್ಯ ಪ್ರಯತ್ನ

ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಹಾಗೂ ಕಾರ್ಯದರ್ಶಿಗಳು ಲಿಖಿತ ರೂಪದಲ್ಲಿ ಉತ್ತರ ನೀಡಬೇಕು ಎಂದು ಪದೇ ಪದೇ ಸೂಚನೆ ನೀಡಿದಾಗಲೂ ಸಹ ಇದನ್ನು ಸರ್ಕಾರ ಅಸಡ್ಡೆ ಮಾಡಿದ ವಿಚಾರಕ್ಕೆ ಬೇಸರಗೊಂಡ ಸ್ಪೀಕರ್ ಯು.ಟಿ ಖಾದರ್ ತಮ್ಮ

16 Mar 2026 1:15 pm
ರಾಜ್ಯದಲ್ಲಿ 'ಡಿಜಿಟಲ್ ಅರೆಸ್ಟ್' ಅಟ್ಟಹಾಸ: 4 ವರ್ಷದಲ್ಲಿ 1695 ಪ್ರಕರಣ, 468 ಕೋಟಿ ರೂ ಲೂಟಿ!

ಸೈಬರ್ ವಂಚನೆಯ ಸಂತ್ರಸ್ತರ ದಿನವನ್ನು ಆಚರಿಸಲಾಗತ್ತಿದೆ. ಸಂತ್ರಸ್ತರ ದೂರು, ಅವಹಾಲುಗಳು, ಜೀವಬೇದರಿಕೆ ಇದ್ದರೆ ಆ ದಿನ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೆ, ಅಗತ್ಯ ರಕ್ಷಣೆ ಜಾಮೀನು ಅರ್ಜಿಗಳು ಇದ್ದರೆ ಪರಿಶೀಲನೆ ಮುಂತಾದ ಸ

16 Mar 2026 12:33 pm
ದಿನಕ್ಕೆ 10 ಕೋಟಿ ಟೋಲ್ ಸಂಗ್ರಹಿಸಿ ಮಜಾ ಮಾಡ್ತಿದ್ದಾರೆ! ನೈಸ್ ರಸ್ತೆಯನ್ನು ವಶಕ್ಕೆ ಪಡೆದುಕೊಳ್ಳಿ: ಸದನದಲ್ಲಿ ಎಸ್ ಟಿ ಸೋಮಶೇಖರ್ ಆಗ್ರಹ

ಸದನದಲ್ಲಿ ನೈಸ್‌ ರಸ್ತೆ ಸಂಸ್ಥೆಯ ವಿರುದ್ದ ಶಾಸಕ ಎಸ್ ಟಿ ಸೋಮಶೇಖರ್ ಕಿಡಿಕಾರಿದ್ದು, ನೈಸ್‌ ರಸ್ತೆಯಿಂದ ದಿನಕ್ಕೆ 10ಕೋಟಿ ಸಂಗ್ರಹವಾಗುತ್ತಿದೆ. ಆದರೂ ಈ ರಸ್ತೆಯ ಅಕ್ಕಪಕ್ಕದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನ

16 Mar 2026 12:32 pm
IDBI ಷೇರು ಬೆಲೆ ಕುಸಿತ : 52 ವಾರಗಳ ಕನಿಷ್ಠ ಮಟ್ಟಕ್ಕೆ - ಹೂಡಿಕೆದಾರರು ಏನು ಮಾಡಬೇಕು, ಕೆಲವು ಟಿಪ್ಸ್

IDBI Share price fallen : ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ, ಷೇರು ಮಾರುಕಟ್ಟೆಯಲ್ಲಿ ಒಂದಲ್ಲಾ ಒಂದು ಏರಿಳಿತ ಸಂಭವಿಸುತ್ತಲೇ ಇದೆ. ಐಡಿಬಿಐ ಬ್ಯಾಂಕಿನ ಷೇರು ಬೆಲೆ 52 ವಾರದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬ್ಯಾಂಕಿನ ಬಹುಪಾಲ

16 Mar 2026 12:00 pm
ಮೊದಲೇ ಗ್ಯಾಸ್ ಸಮಸ್ಯೆ, ಉಡುಪಿ ಬಳಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ

ರಾಷ್ಟ್ರೀಯ ಹೆದ್ದಾರಿ ಕಟಪಾಡಿ (ಎನ್ಎಚ್ 66) ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್‌ವೊಂದು ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಸದ್ಯ ಯಾವುದೇ ಆತಂಕ ಬೇಡವೆಂದು ಅಧಿಕಾರಿಗಳು ಮಾಹಿತಿ‌ ನೀಡ

16 Mar 2026 11:54 am
ರಾಜ್ಯದಲ್ಲಿ ಬಾಲ್ಯವಿವಾಹ ಪ್ರಕರಣ ಶೇ.21.35ಕ್ಕೆ ಇಳಿಕೆ: 2025ರಲ್ಲಿ 2,394 ಬಾಲ್ಯವಿವಾಹ ತಡೆದ ಇಲಾಖೆ!

ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಗೃತಿ ಅಭಿಯಾನ ಹಾಗೂ ‘ಸುರಕ್ಷಿಣಿ’ ವೆಬ್‌ಪೋರ್ಟಲ್‌ನಂತಹ ತಾಂತ್ರಿಕ ಕ್ರಮಗಳಿಂದಾಗಿ ಬಾಲ್ಯವಿವಾಹ ಪ್ರಕರಣಗಳ ಇಳಿಕೆಯಾಗಿದ್ದು, 2025ನೇ ಸಾಲಿನಲ್ಲಿ ಬಾಲ್ಯವಿವಾಹ ಪ್ರಕರ

16 Mar 2026 11:49 am
ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ತಡೆ ಬಿದ್ದರೂ ವಾರಾಹಿಯಲ್ಲಿ ಮುಂದುವರಿಕೆ

ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ವಾರಾಹಿ ಪಂಪ್ಡ್ ಸ್ಟೋರೇಜ್‌ ಯೋಜನೆ ಮಾರಕವಾದರೂ, ಯಾವುದೇ ಆತಂಕ ಇಲ್ಲದಂತೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧವಾಗುತ್ತಿದೆ. ಡಿಪಿಆರ್‌ ಈ ವರ್ಷದ ಅಂತ್ಯದೊಳಗೆ ಕೆಪಿಸಿಎಲ

16 Mar 2026 11:34 am
US ಡಾಲರ್‌ಗೆ ಹೊಡೆತ ನೀಡಲು ಇರಾನ್‌ ನಿಂದ ಚೈನೀಸ್ ರಣತಂತ್ರ: ಯುವಾನ್‌ ಬಳಸಿ ತೈಲ ವ್ಯಾಪಾರ ಮಾಡಿದ್ರೆ ಜಾಗತಿಕ ಮಾರುಕಟ್ಟೆ ಮೇಲೆ ಭಾರಿ ಪರಿಣಾಮ?

ಮಧ್ಯಪ್ರಾಚ್ಯದಲ್ಲಿ ಇರಾನ್‌ US ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಇರಾನ್‌ ನ ಆರ್ಥಿಕ ಬೆನ್ನೆಲುಬು ಖಾರ್ಗ್‌ ದ್ವೀಪದ ಮೇಲಿನ US ದಾಳಿಗೆ ಪ್ರತೀಕಾರಕ್ಕಾಗಿ ಇರಾನ್‌ ಮಹತ್ವದ ಯೋಜನೆಯನ್ನು ರೂಪಿಸುತ್ತಿದೆ ಎಂದು ವರದಿಯಾಗಿದ್ದು,

16 Mar 2026 11:12 am
West Asia War : ಜಾಗತಿಕ ಶಾಂತಿ ಸ್ಥಾಪನೆ - ಇದ್ದೂ ಇಲ್ಲದಂತಾಯಿತೇ ವಿಶ್ವಸಂಸ್ಥೆ? ಯಶಸ್ಸು, ವೈಫಲ್ಯತೆಗಳು

UN Efforts For Global Peace : ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತಾಗಲು ವಿಶ್ವಸಂಸ್ಥೆಯ ಪಾತ್ರ ಬಹಳ ನಿರ್ಣಾಯಕ. ಕಳೆದ ಹಲವು ದಶಕಗಳಿಂದ ವಿಶ್ವಸಂಸ್ಥೆಯು, ಶಾಂತಿ ಸ್ಥಾಪನೆಗೆ ಗಮನಾರ್ಹ ಕೆಲಸವನ್ನು ಮಾಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ

16 Mar 2026 10:27 am
Tamil Nadu : ಮೆಟ್ರಿಜ್ ಚುನಾವಣಾ ಸಮೀಕ್ಷೆ - NDA ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ, ಆದರೂ ಎಡವದಂತೆ ಎಚ್ಚರಿಕೆ

TN Election : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಮೇ ನಾಲ್ಕರಂದು ಫಲಿತಾಂಶ ಪ್ರ

16 Mar 2026 10:08 am
ಮೀಸಲಿಟ್ಟ ಸ್ಥಳದಲ್ಲಿ ನಿರ್ಮಾಣಕ್ಕೆ ಸರಕಾರ ಹಿಂದೇಟು ; ಗೊಂದಲದ ಗೂಡಾದ ಬಳ್ಳಾರಿ ವಿಮಾನ ನಿಲ್ದಾಣ

ಕಳೆದ ಒಂದೂವರೆ ದಶಕಗಳಲ್ಲಿ ಎದುರಾದ ಚುನಾವಣೆ ವೇಳೆ ಬಳ್ಳಾರಿ ವಿಮಾನ ನಿಲ್ದಾಣ ವಿಚಾರವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸೀಮಿತವಾಗಿದ್ದ ಈ ವಿಚಾರ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಈಗಾಗಲೇ ನಿಗದಿಪಡಿಸಿದ ಸ್ಥಳದ ಹ

16 Mar 2026 10:03 am
Oscars Winners List 2026: ಮೈಕಲ್ ಜೋರ್ಡಾನ್ ‘ಅತ್ಯುತ್ತಮ ನಟ’, ಜೆಸ್ಸಿ ಬಕ್ಲಿ ‘ಅತ್ಯುತ್ತಮ ನಟಿ’: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ..

ಪ್ರತಿಷ್ಟಿತ 98ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ‘ಸಿನ್ನರ್ಸ್’ ಚಿತ್ರದಲ್ಲಿನ ನಟನೆಗಾಗಿ ಅಮೆರಿಕದ ನಟ ಮೈಕಲ್‌ ಬಿ ಜೋರ್ಡಾನ್ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನ ಪಡೆದಿದ್ದಾರೆ. ಆ ಮೂಲಕ ಮೊದಲ ಆಸ್ಕರ್ ಪ್ರಶಸ್ತಿಯನ್ನ ಪಡೆದ ಹಿ

16 Mar 2026 9:47 am
ಮಾರ್ಚ್ 16 ರಿಂದ ಮಧ್ಯಪ್ರಾಚ್ಯ ನಗರಗಳಿಂದ ಏರ್‌ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ 48 ವಿಮಾನಗಳ ಕಾರ್ಯಾಚರಣೆ

ಮಧ್ಯಪ್ರಾಚ್ಯ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ ಮಾರ್ಚ್ 16 ರಿಂದ ಮಧ್ಯಪ್ರಾಚ್ಯದಿಂದ ವಿಮಾನ ಹಾರಾಟ ನಡೆಸಲಿವೆ. ಇನ್ನೊಂದೆಡೆ ಜಾಗತಿ

16 Mar 2026 9:34 am
ಇನ್ನೆರಡು ವಾರ ಒಂದೊಂದು ದಿನ ರಜೆ ಹಾಕಿದ್ರೆ, ನಾಲ್ಕುನಾಲ್ಕು ದಿನಗಳ ಭರ್ಜರಿ ವೀಕೆಂಡ್

Long weekedn of 4 days : ಕೆಲವೊಂದು ಕಡೆ ಪರೀಕ್ಷೆಗಳು ಇನ್ನೂ ಮುಗಿಯಬೇಕಷ್ಟೇ. ಮಾರ್ಚ್ ತಿಂಗಳ ಮೂರನೇ ಮತ್ತು ನಾಲ್ಕನೇ ವಾರಾಂತ್ಯಕ್ಕೆ ಹೊಂದಿಕೊಂಡಂತೆ, ಹಬ್ಬಗಳು ಬಂದಿರುವ ಹಿನ್ನಲೆಯಲ್ಲಿ ಒಂದು ದಿನ ರಜೆ ಹಾಕಿದರೆ, ನಾಲ್ಕು ದಿನಗಳ ಸುದೀರ್

16 Mar 2026 9:28 am
Iran Conflict: ದುಬೈ ಅಂತರಾಷ್ಟ್ರೀಯ ಏರ್ಪೋರ್ಟ್ ಬಳಿ ಇರಾನ್ ಡ್ರೋನ್ ದಾಳಿಯಿಂದ ಭಾರಿ ಬೆಂಕಿ: ವಿಮಾನಗಳ ಹಾರಾಟ ಸ್ಥಗಿತ

ಮಧ್ಯಪ್ರಾಚ್ಯ ಸಂಘರ್ಷ ಇನ್ನೂ ಹೊತ್ತಿ ಉರಿಯುತ್ತಿದೆ. ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿ ಮುಂದುವರಿಸಿದೆ. ಅಮೆರಿಕ- ಇಸ್ರೇಲ್ ದಾಳಿಗೆ ಪ್ರತಿಯಾಗಿ ದುಬೈ ಏರ್ಪೋರ್ಟ್ ಬಳಿ ಇಂದು ಮುಂಜಾನೆ ಇರಾನ್ ದಾಳಿ ನಡೆಸಿದೆ.

16 Mar 2026 9:21 am
ಮೈಸೂರು : ಸರಕಾರಿ ಬಸ್‌ಗಳ ಅಪಘಾತ ಹೆಚ್ಚಳ, ಸ್ಪೀಡ್‌ಗೆ ಬೇಕಿದೆ ಬ್ರೇಕ್

ಕಳೆದ ಮೂರು ವರ್ಷಗಳಲ್ಲಿ 300 ಕ್ಕೂ ಹೆಚ್ಚು ಬಸ್‌ಗಳು ಅಪಘಾತಕ್ಕೀಡಾಗಿವೆ. ಸರಕಾರಿ ಬಸ್‌ಗಳ ಅಪಘಾತ ಸಂಖ್ಯೆಯಲ್ಲಿ ಬೆಂಗಳೂರು ಜಿಲ್ಲೆ ನಂತರ ಎರಡನೇ ಸ್ಥಾನದಲ್ಲಿ ಮೈಸೂರಿದೆ. ಖಾಸಗಿ ಬಸ್‌ಗಳ ಅಪಘಾತ ಸಂಖ್ಯೆಗೆ ಹೋಲಿಸಿದರೆ ಮೈಸೂ

16 Mar 2026 8:54 am
ನಮ್ಮ ಮೆಟ್ರೋ ಮಲ್ಲಿಗೆ ಮಾರ್ಗದ ಕಾಮಗಾರಿಗೆ ಗ್ರಹಣ; ಯೋಜನೆ ಮತ್ತಷ್ಟು ವಿಳಂಬ ಸಾಧ್ಯತೆ

ಭೂಸ್ವಾಧೀನ ಸಂಪೂರ್ಣವಾಗದೆ ಕಾಮಗಾರಿ ನಡೆಸಲು ಸಾಧ್ಯವಿಲ್ಲಎಂಬ ಕಾರಣ ಹೇಳಿ ಎಲ್‌ ಆ್ಯಂಡ್‌ ಟಿ ಸಂಸ್ಥೆ ‘ಮಲ್ಲಿಗೆ’ ಮಾರ್ಗದ ಕಾಮಗಾರಿಯಿಂದ ಹಿಂದೆ ಸರಿಯಿತು. ಬಳಿಕ ಎಲಿವೇಟೆಡ್‌ ವಿಭಾಗದ ಬೆನ್ನಿಗಾನಹಳ್ಳಿ- ಶೆಟ್ಟಿಹಳ್ಳಿ 7.795

16 Mar 2026 7:00 am
ಶಾಂತಿ ಮಾತುಕತೆಗೆ ಅಮೆರಿಕ ರೆಡ್‌ ಸಿಗ್ನಲ್‌ : ಟೆಹ್ರಾನ್‌ ವಿಧಿಸಿದ 3 ಷರತ್ತುಗಳಿಗೆ ವಿರೋಧ

ಪರಮಾಣು ಶಸ್ತ್ರಾಸ್ತ್ರಗಳ ನಿಶ್ಶಸ್ತ್ರೀಕರಣ ಚರತ್ತು ಮುಂದಿಟ್ಟು ಅಮೆರಿಕ ಶಾಂತಿ ಕತೆಗೆ ಮುಂದಾಗಿದ್ದರೆ, ಇತ್ತ ಇರಾನ್ ಪ್ರಮುಖ 3 ಷರತ್ತುಗಳನ್ನು ಮುಂದಿಟ್ಟಿರುವುದು ಅಮೆರಿಕಕ್ಕೆ ಸಹ್ಯವಾಗಿಲ್ಲ. ಹೀಗಾಗಿ ಸಂಧಾನ ಮಾತುಕತೆಗ

16 Mar 2026 6:27 am
ಬೆಂಗಳೂರು ಗ್ರಾಮಾಂತರದಲ್ಲಿ ರೈತರ ಕೃಷಿ ಉತ್ಪನ್ನಗಳ ರಫ್ತಿಗೆ ಭಾರಿ ಹೊಡೆತ: ರಫ್ತು ವೆಚ್ಚ ಏರಿಕೆಯ ಬರೆ

ಇರಾನ್ ಯುದ್ಧ , ಕರ್ನಾಟಕದ ರೈತರನ್ನು ಭಾರಿ ನಷ್ಟಕ್ಕೆ ಸಿಲುಕಿಸಿದೆ. ಆಹಾರ ಉತ್ಪನ್ನಗಳು ರಫ್ತಾಗದೆ ಹಾಗೇ ಉಳಿಯುತ್ತಿವೆ. 3 ಪಟ್ಟು ರಫ್ತು ವೆಚ್ಚದ ಹೆಚ್ಚಳವೂ ಬರೆ ನೀಡಿದೆ.

16 Mar 2026 5:42 am
ಅಪರೇಷನ್‌ ಕಮಲ: ಬಿಡದಿ ರೆಸಾರ್ಟ್‌ನಲ್ಲಿ ಚೆಕ್‌ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದ ಇಬ್ಬರು! ಒಡಿಶಾ ಶಾಸಕರು ಖರ್ಗೆ ಮನೆಗೆ ಶಿಫ್ಟ್‌

ರಾಜ್ಯಸಭಾ ಚುನಾವಣೆ ಹಿನ್ನೆಲೆ ಅಡ್ಡ ಮತದಾನ ಭೀತಿಯಿಂದ ಬೆಂಗಳೂರಿಗೆ ಕರೆತಂದ ಒಡಿಶಾ ಕಾಂಗ್ರೆಸ್‌ ಎಂಎಲ್‌ಎಗಳನ್ನು ರೆಸಾರ್ಟ್‌ನಲ್ಲಿರಿಸಲಾಗಿತ್ತು. ಆದರೆ, ಇಲ್ಲಿಯೂ ಆಪರೇಷನ್‌ ಕಮಲ ಯತ್ನ ನಡೆದಿದೆ. ಚೆಕ್‌ ಬುಕ್‌ ಸಮೇತ ಬಂ

15 Mar 2026 11:44 pm
ಎರಡು ಕೈಗಳ 5+5 ಬೆರಳು ತೋರಿಸಿ, ಸಾವಿನ ವದಂತಿಗೆ ಅಂತಿಮ ಮೊಳೆ ಹೊಡೆದ ಇಸ್ರೇಲ್ ಪ್ರಧಾನಿ ನೆತನ್ಯಾಹು

ನಾನು ಸತ್ತಿರುವುದು ಕಾಫಿಗಾಗಿ ಮಾತ್ರ ಎಂದು ವಿಡಿಯೋ ಮಾಡುವ ಮೂಲಕ ಸಾವಿನ ವದಂತಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಷಪ್ಟನೆ ನೀಡಿದ್ದಾರೆ. ಜತೆಗೆ ಅವರಿಗೆ ಕೈಯಲ್ಲಿ 6 ಬೆರಳಿದೆ ಎಂಬ ವದಂತಿಗೆ ವಿಡಿಯೋ ಮೂಲಕ

15 Mar 2026 11:32 pm
LPG ಸಿಲಿಂಡರ್ ಸಮಸ್ಯೆಯಾದ್ರೆ ಕಾಲ್ ಮಾಡಿ; ಸಹಾಯವಾಣಿ ಆರಂಭಿಸಿದ ಕರ್ನಾಟಕ ಆಹಾರ ಇಲಾಖೆ

ಎಲ್‌ಪಿಸಿ ಸಿಲಿಂಡರ್‌ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಇಲಾಖೆಯು ಸಹಾಯವಾಣಿ ಆರಂಭಿಸಿದೆ. ನಾಗರೀಕರು ಯಾವುದೇ ದೂರುಗಳಿದ್ದರೂ ಕರೆ ಮಾಡಿ ಸಲ್ಲಿಕೆ ಮಾಡಬಹುದು ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಿಳಿದ್

15 Mar 2026 8:38 pm
ಬೆಂಗಳೂರಿನ ಕೆಫೆಯಲ್ಲಿ ಲಿಂಬೆ ಪಾನಕಕ್ಕೆ ಗ್ಯಾಸ್ ಕ್ರೈಸಿಸ್ ಚಾರ್ಜ್! ವೈರಲ್ ಆದ ಬಿಲ್‌..

ಬೆಂಗಳೂರಿನ ಕೆಫೆಯೊಂದರ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎರಡು ಮಿಂಟ್ ಲೆಮನೇಡ್‌ಗಳಿಗೆ ವಿಧಿಸಿದ ಬಿಲ್‌ನಲ್ಲಿ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ 5% ಶುಲ್ಕ ಸೇರಿಸಿರುವುದಕ್ಕೆ ನೆಟ್ಟ

15 Mar 2026 8:30 pm
ಚಳ್ಳಕೆರೆ ಬಳಿ ಲಾರಿ - ಕಾರು ಭೀಕರ ಅಪಘಾತ; 3 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳು ಸಾವು! ಇಬ್ಬರ ಮದುವೆ ನಿಶ್ಚಯವಾಗಿತ್ತು

ಚಿತ್ರದುರ್ಗದ ಚಳ್ಳಕೆರೆ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳಾಗಿದ್ದರು. ಈ ಪೈಕಿ ಇಬ್ಬರಿಗೆ ಕೆಲ ದಿ

15 Mar 2026 7:50 pm
‘9/11 ಶೈಲಿಯಲ್ಲಿ ದಾಳಿ ನಡೆಸಿ, ನಮ್ಮ ಮೇಲೆ ಗೂಬೆ ಕೂರಿಸುವ ಸಂಚು ನಡೆದಿದೆ’: ಇರಾನ್ ಗಂಭೀರ ಆರೋಪ

ಇರಾನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡಿದ್ದೇ ಒಂದು, ಈಗ ನಡೆಯುತ್ತಿರುವುದೇ ಇನ್ನೊಂದು. ಈ ಯುದ್ಧದಿಂದ ಹೊರಬರಲು ಟ್ರಂಪ್ ಎಸ್ಕೇಪ್ ರೂಟ್ ಹುಡುಕುತ್ತಿದ್ದಾರೆ. ಹೀಗಿರುವಾಗಲೇ, ಅಮೆರಿಕ ಮೇಲೆ ಇರಾನ್‌ ಗಂ

15 Mar 2026 7:48 pm
ಆದಿಚುಂಚನಗಿರಿ ಶ್ರೀಗಳ ನಡೆ ದಾರಿ ತಪ್ಪುತ್ತಿದೆ ಹೇಳಿಕೆ: ಕ್ಷಮೆ ಯಾಚಿಸಿದ ಕಾಂಗ್ರೆಸ್‌ ಶಾಸಕ ಎಬಿ ರಮೇಶ್ ಬಂಡಿಸಿದ್ದೇಗೌಡ

ಇತ್ತೀಚಿನ ದಿನಗಳಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳ ನಡೆ ದಾರಿ ತಪ್ಪುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ನೀಡಿದರು. ಇದು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಶಾಸಕರು ಸ್ವಾಮೀಜಿಗಳ ಕ್ಷಮೆ

15 Mar 2026 7:40 pm
ಪ್ರತಿಷ್ಟಿತ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಎಪ್‌ಸ್ಟೀನ್ ಸಂಪರ್ಕ ಹೊಂದಿದ ಧನಿಕರು: ಯಾರೆಲ್ಲಾ? ಲಿಸ್ಟ್ ಇಲ್ಲಿದೆ…

ಪ್ರತಿಷ್ಟಿತ ಫೋರ್ಬ್ಸ್ ಬಿಡುಗಡೆ ಮಾಡಿದ 40ನೇ ವಾರ್ಷಿಕ ‘ವರ್ಲ್ಡ್ಸ್ ಬಿಲಿಯನೇರ್ ಪಟ್ಟಿ’ಯಲ್ಲಿ ಒಟ್ಟು 3,428 ಬಿಲಿಯನೇರ್‌ಗಳ ಹೆಸರುಗಳಿವೆ. ಆ ಪೈಕಿ ಹಲವರ ಹೆಸರು ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಸಂಬಂಧಿತ ದಾಖ

15 Mar 2026 6:43 pm
By Election: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕಾಂಗ್ರೆಸ್‌ಗೆ ಕುಟುಂಬದ ಚಿಂತೆ, ಬಿಜೆಪಿಗೆ ಭಿನ್ನಮತ ಹೊರೆ; 13 ಸಂಭಾವ್ಯರು

ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್‌ ರಾಜಕಾರಣಿಗಳ ನಿಧನದ ಬಳಿಕ ತೆರವಾಗಿದ್ದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿದೆ. ಈ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸುವುದು

15 Mar 2026 6:41 pm