SENSEX
NIFTY
GOLD
USD/INR

Weather

15    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಡಿಜಿಪಿ ರಾಮಚಂದ್ರ ರಾವ್ ಅಮಾನತು: ರಾಸಲೀಲೆ ವಿಡಿಯೋ ವೈರಲ್ ಬೆನ್ನಲ್ಲೇ ತಲೆದಂಡ

ಡಿಜಿಪಿ ರಾಮಚಂದ್ರ ರಾವ್ ತಲೆದಂಡವಾಗಿದೆ. ನಿವೃತ್ತಿಗೆ 4 ತಿಂಗಳು ಇರುವಾಗಲೇ ಅಮಾನತುಗೊಳಿಸಲಾಗಿದೆ.

20 Jan 2026 8:11 am
ಮಾಂಸ ಪ್ರಿಯರಿಗೆ ಶಾಕ್‌ ಕೊಟ್ಟ ತಮಿಳುನಾಡು ಕುಕ್ಕುಟೋದ್ಯಮ ಬಂದ್‌; ರಾಜ್ಯದಲ್ಲಿ ಕೋಳಿ ಮಾಂಸಕ್ಕೆ ಕೊರತೆ

ತಮಿಳುನಾಡಿನಲ್ಲಿ ಕೋಳಿ ಸಾಕಣೆದಾರರ ಬಂದ್‌ನಿಂದಾಗಿ ರಾಜ್ಯದಲ್ಲಿ ಕೋಳಿ ಮಾಂಸದ ಬೆಲೆ ಗಗನಕ್ಕೇರಿದೆ. ಸಾಕಣೆ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಬಂದ್ ಆರಂಭಿಸಿದ್ದು, ಇದರಿಂದ ರಾಜ್ಯಕ್ಕೆ

20 Jan 2026 8:03 am
ಹೇಮಾವತಿ ಒಡಲಿಗೆ ಕನ್ನ: 6 ತಿಂಗಳಲ್ಲಿ ಮರಳು ದಂಧೆಯ 196 ಪ್ರಕರಣ ಪತ್ತೆ

ಹಾಸನ ಜಿಲ್ಲೆಯಲ್ಲಿಹೇಮಾವತಿ ನದಿಯಿಂದ ಮರಳು ಅಕ್ರಮ ಸಾಗಣೆ ನಿರಂತರವಾಗಿದೆ. ಕಳೆದ ಆರೂವರೆ ತಿಂಗಳಲ್ಲಿ196 ಪ್ರಕರಣಗಳು ಪತ್ತೆಯಾಗಿದ್ದು, 88 ಲಕ್ಷ ರೂ. ದಂಡ ವಸೂಲಿಗೊಳ್ಳಲಾಗಿದೆ. ಅಕ್ರಮ ತಡೆಯಲು ಟಾಸ್ಕ್‌ಪೋರ್ಸ್‌ ರಚನೆಯಾಗಿದ್

20 Jan 2026 7:18 am
SSLC ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ, 2ನೇ ಪೂರ್ವಭಾವಿ ಪರೀಕ್ಷೆಯ ಸಮಯ ಬದಲಿಸಿದ ಶಿಕ್ಷಣ ಇಲಾಖೆ

ರಾಜ್ಯದಲ್ಲಿ ಮೊದಲ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ಎರಡನೇ ಪೂರ್ವಭಾವಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣ

20 Jan 2026 7:14 am
ಹುಣಸೂರು ಚಿನ್ನದಂಗಡಿ ದೋಚಿದ್ದು ನಟೋರಿಯಸ್‌ ತಂಡ: ಬಿಹಾರದಲ್ಲಿ ಇಬ್ಬರ ಬಂಧನ

ಹುಣಸೂರಿನಲ್ಲಿ ಹಾಡಹಗಲೇ ಚಿನ್ನದಂಗಡಿ ದೋಚಿ 10 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದೊಂದಿಗೆ ಪರಾರಿಯಾಗಿದ್ದ ಅಂತಾರಾಜ್ಯ ದರೋಡೆಕೋರರಲ್ಲಿ ಇಬ್ಬರನ್ನು ಮೈಸೂರು ಜಿಲ್ಲಾ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಪ್ರಕರಣ ಭೇದಿಸಲ

20 Jan 2026 6:22 am
ದಾವಣಗೆರೆ ಆಕಾಶದಲ್ಲಿ ಹಾರುವುದೇ ವಿಮಾನ? ಫೆ.1 ಕೇಂದ್ರ ಬಜೆಟ್‌ನಲ್ಲಿ ರೈಲು, ನೀರಾವರಿ ಕನಸು

ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ದಾವಣಗೆರೆ ಜಿಲ್ಲೆಯ ವಿಮಾನ ನಿಲ್ದಾಣ ಕನಸು ನನಸಾಗುವ ನಿರೀಕ್ಷೆ ಇದೆ. ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಪೂರ್ಣಗೊಳ್ಳುವ ಸಾಧ್ಯತೆ ಇದೆ. ತುಂಗಾ ಮತ್ತು ಭದ್ರಾ ನಾಲೆಗಳ ಆಧ

20 Jan 2026 5:54 am
PSL Vs IPL ವೇತನ ಹೋಲಿಕೆಯೇ ಅಸಾಧ್ಯ! ಅಲ್ಲಿನ ಇಡೀ ತಂಡ ವೆಚ್ಚವೇ ರಿಷಬ್ ಪಂತ್ ಗಳಿಕೆಯ ಅರ್ಧಕ್ಕರ್ಧ!

IPL Vs PSL- ಪಾಕಿಸ್ತಾನ ಸೂಪರ್ ಲೀಗ್(PSL) 2026ರ ಆವೃತ್ತಿಗೆ ತನ್ನ ವೇತನ ಮಿತಿಯನ್ನು ಹೆಚ್ಚಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ ಐಪಿಎಲ್ ಮಾದರಿಯ ಹರಾಜು ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದೆ. ಆದರೂ ಐಪಿಎಲ್ ಜೊತೆ ಹೋಲಿಸಿದರೆ ಪಿಎಸ್ಎಲ

19 Jan 2026 11:44 pm
RCB ಗೆಲುವನ್ನು ತಡೆಯೋರು ಯಾರೂ ಇಲ್ಲ! ಸತತ 6 ಜಯದೊಂದಿಗೆ WPLನಲ್ಲಿ ಇತಿಹಾಸ ನಿರ್ಮಿಸಿದ ಸ್ಮೃತಿ ಮಂದಾನ ಪಡೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ 2026ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ನಿರಂತರ ಐದನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ತಂಡವಾಗಿ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದಿದೆ. ಕಳೆದ ಆವೃತ

19 Jan 2026 11:37 pm
ಭದ್ರತಾ ಮಂಡಳಿಯಲ್ಲಿ ಸುಧಾರಣೆಗೆ ಕರೆ ನೀಡಿದ ವಿಶ್ವಸಂಸ್ಥೆ ಮುಖ್ಯಸ್ಥ; ಭಾರತಕ್ಕೆ ಖಾಯಂ ಸದಸ್ಯತ್ವ ಪಕ್ಕಾ?

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಲು ಭಾರತ ದಶಕಗಳಿಂದ ಪ್ರಯತ್ನಿಸುತ್ತಿದೆ. ಭಾರತಕ್ಕೆ ಸೆಕ್ಯೂರಿಟಿ ಕೌನ್ಸಿಲ್‌ನಲ್ಲಿ ಖಾಯಂ ಸದಸ್ಯತ್ವ ಸಿಗಬೇಕು ಎಂಬುದು ಜಗತ್ತಿನ ಬಬಹುತೇಕ ರಾಷ್ಟ್ರಗಳ ಬಯಕ

19 Jan 2026 10:50 pm
ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್ ಬೆಂಬಲಿಗ 40 ಶಾಸಕರ ನಡೆ; ಅಧಿವೇಶನಕ್ಕೆ ಮುನ್ನಾದಿನ ಸಭೆಗೆ ನಡೆದಿದೆ ತಯಾರಿ!

ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು, ಅಧಿಕಾರ ಹಸ್ತಾಂತರ ವಿಚಾರದಲ್ಲಿ ಹೈಕಮಾಂಡ್ ಸಂದೇಶಕ್ಕಾಗಿ ಒತ್ತಡ ತೀವ್ರಗೊಳಿಸಲು ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಮಹತ್ವದ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸುಮಾರು 40-45 ಶಾಸಕರ

19 Jan 2026 10:23 pm
ನರೇಂದ್ರ ಮೋದಿ ಆಹ್ವಾನದ ಮೇರೆಗೆ 3 ಗಂಟೆಗಳ ಕಾಲ ಭಾರತಕ್ಕೆ ಭೇಟಿ ನೀಡಿದ ಯುಎಇ ಅಧ್ಯಕ್ಷ; ಶಾರ್ಟ್‌ ಟ್ರಿಪ್‌ ಕಾರಣ?

ಭಾರತ-ಯುಎಇ ರಾಜತಾಂತ್ರಿಕ ಸಂಬಂಧದಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆಯಾಗಿ, ಇಂದು (ಜ.19-ಸೋಮವಾರ) ಯುಇಎ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು, ಕೇವಲ ಮೂರು ಗಂಟೆಗಳ ಭಾರತ ಪ್ರವಾಸ ಕೈಗೊಂಡಿದ್ದರು. ತಮ್ಮ ಆಹ್ವ

19 Jan 2026 10:00 pm
ಏರ್ ಇಂಡಿಯಾ ವಿಮಾನ ಹತ್ತಿ, ಭಾರತೀಯರ ಬಗ್ಗೆ, ವಿಮಾನದ ಬಗ್ಗೆ ಟೀಕೆ ಮಾಡಿದ ಜಪಾನ್ ಯುಟ್ಯೂಬರ್ - ಜಪಾನೀಯರಿಂದಲೇ ಖಂಡನೆ

ಜಪಾನ್ ನಿಂದ ಭಾರತಕ್ಕೆ ಇದೇ ಮೊದಲ ಬಾರಿಗೆ ಪ್ರಯಾಣ ಬೆಳೆಸಿದ್ದ ಅಲ್ಲಿನ ಯುಟ್ಯೂಬರ್ ಇಕೆಚಾನ್ ಎಂಬ ಯುವತಿಯು ತನ್ನ ವಿಡಿಯೋದ ಥಂಬ್ ನೇಲ್ ನಲ್ಲಿ ಭಾರತವನ್ನು ಟೀಕಿಸುವಂತೆ ಹಾಕಿರುವ ವಾಕ್ಯಗಳು ವಿವಾದದ ಕಿಡಿ ಹೊತ್ತಿಸಿವೆ. ಆ ವ

19 Jan 2026 9:48 pm
Australian Open 2026- ಮೂರು ಗ್ರಾನ್ ಸ್ಲಾಂಗಳಲ್ಲಿ ಸೆಂಚುರಿ! ನೂತನ ಸಾಧನೆ ಶಿಖರವೇರಿ ನಿಂತ ನೊವಾಕ್ ಜೊಕೊವಿಚ್!

Novak Djokovic New World Record- ನೋವಾಕ್ ಜೊಕೊವಿಚ್ ಅವರು 2026ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸ್ಪೇನ್ ನ ಪೆಡ್ರೊ ಮಾರ್ಟಿನೆಜ್ ಅವರ ವಿರುದ್ಧ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 3 ಗ್ರಾನ್ ಸ್ಲಾಮ್‌ಗಳಲ್ಲಿ ನ

19 Jan 2026 9:38 pm
ಗ್ರೇಟರ್ ಬೆಂಗಳೂರು 5 ಪಾಲಿಕೆ ಚುನಾವಣೆ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಾಯವಾಣಿ ಆರಂಭ; ಮನೆಗಳ ಭೇಟಿ ಯಾವಾಗ?

ಸುಪ್ರೀಂ ಕೋರ್ಟ್ ಆದೇಶದಂತೆ, ಬೆಂಗಳೂರಿನ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಈ ಬಾರಿ ಮತಪತ್ರಗಳ ಮೂಲಕ ಚುನಾವಣೆ ನಡೆಯಲಿದ್ದು, 88,91,411 ಮತದಾರರ ಕರಡು ಪಟ್ಟಿ ಪ್ರಕಟಿಸ

19 Jan 2026 9:31 pm
Udupi : ಶ್ರೀಕೃಷ್ಣಮಠಕ್ಕೆ ಬರುವ ಭಕ್ತರಿಗೆ ಹೊಸ ’ಡ್ರೆಸ್ ಕೋಡ್’ ಪದ್ದತಿ, ತಕ್ಷಣದಿಂದಲೇ ಜಾರಿ

Dress Code In Krishna Math : ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀರೂರು ಮಠದ ವೇದವರ್ಧನ ತೀರ್ಥರು ಪರ್ಯಾಯ ಪೀಠವನ್ನೇರಿದ ಬೆನ್ನಲ್ಲೇ, ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ, ಈ ಪದ್ದತಿಯನ್ನು ಜಾರಿಗ

19 Jan 2026 8:48 pm
ಸಚಿವರೇ, ಕೇಸ್‌ ಹಾಕಿ ಜೈಲಿಗೂ ಕಳಿಸಿ; ಆದ್ರೆ, ನಿಮ್ಮ ಬೆದರಿಕೆ, ದಬ್ಬಾಳಿಕೆಗೆ ಹೆದರುವವರು ನಾವಲ್ಲ- ಜಿಎಂ ಸಿದ್ದೇಶ್ವರ್

ದಾವಣಗೆರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರತಿಭಟನೆ ನಡೆಸಿದವು. ಹರಿಹರ ಶಾಸಕ ಬಿ.ಪಿ. ಹರೀಶ್‌ ಮೇಲೆ ಪೊಲೀಸರು ಜಾತಿ ನಿಂದನೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಸಚಿವರ ಸೂಚನೆ ಮೇರೆಗೆ ಪೊಲೀಸರು ಕೆ

19 Jan 2026 8:14 pm
`ಹರ್ಷಿತ್ ರಾಣಾ ಗೇಮ್ ಚೇಂಜರ್'; ಅಂದು ಬೇಕಾಬಿಟ್ಟಿ ಟೀಕಿಸಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಇಂದು ಪ್ಲೇಟ್ ಚೇಂಜ್!

Krishnamachari Srikkanth On Harshit Rana- ಟೀಕೆಗಳಿಗೆ ಪ್ರದರ್ಶನವೇ ಉತ್ತರವಾಗಬೇಕು. ಹರ್ಷಿತ್ ರಾಣಾ ಅವರು ಮಾಡಿದ್ದೂ ಅದನ್ನೇ. ಆಲ್ರೌಂಡರ್ ನ ರೂಪದಲ್ಲಿ ಅವರನ್ನು ತಂಡಕ್ಕೆ ತೆಗೆದುಕೊಂಡಿರುವ ಕ್ರಮ ಬಹಳ ಟೀಕೆಗೊಳಗಾಗಿತ್ತು. ಪ್ರಧಾನ ಕೋಚ್ ಗೌತಮ್ ಗಂ

19 Jan 2026 7:57 pm
ವೇಟ್‌ & ವಾಚ್; ಕೇವಲ 6 ಸ್ಥಾನಗಳು ಬೇಕಾಗಿವೆ, ಮುಂಬಯಿ ಮೇಯರ್‌ ಪಟ್ಟದ ಲೆಕ್ಕಾಚಾರ ಬದಲಿಸಿದ ಸಂಜಯ್‌ ರಾವತ್‌!

ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗಳು ಮುಗಿದು ಮೂರೂ ದಿನಗಳು ಕಳೆದರೂ ಮುಂಬಯಿಗೆ ಇನ್ನು ನೂತನ ಮೇಯರ್‌ ಸಿಕ್ಕಿಲ್ಲ. ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆ ನಡುವೆಯೇ ಮೇಯರ್‌ ಪಟ್ಟಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ

19 Jan 2026 7:41 pm
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ: ಜ. 20ರಂದು ಅಧಿಕಾರ ಹಸ್ತಾಂತರ

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಆಯ್ಕೆಯಾಗಿದ್ದಾರೆ. ಅಧಿಕಾರ ಹಸ್ತಾಂತರ ಸಮಾರಂಭ ಜನವರಿ 20ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರ

19 Jan 2026 7:40 pm
Bescome Power Cut: ಬೆಂಗಳೂರಿನ 100 ಕ್ಕೂ ಅಧಿಕ ಬಡಾವಣೆಗಳಲ್ಲಿ ಬುಧವಾರ (ಜ.21) ವಿದ್ಯುತ್ ಕಡಿತ! ಎಲ್ಲೆಲ್ಲಿ?

ಬೆಂಗಳೂರಿನ 100 ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಜನವರಿ 21 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿದೆ.

19 Jan 2026 7:40 pm
World Economic Forum : ದೇಶವನ್ನು ಪ್ರತಿನಿಧಿಸುವ ರಾಜ್ಯದ ಮೊದಲ ಕೇಂದ್ರ ಸಚಿವ ಎನ್ನುವ ಹೆಗ್ಗಳಿಕೆಗೆ ಪ್ರಲ್ಹಾದ ಜೋಶಿ

Davos World Economic Forum : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸ್ವಿಜರ್ಲ್ಯಾಂಡ್’ನಲ್ಲಿರುವ ದಾವೋಸ್’ಗೆ ಪ್ರಯಾಣಿಸಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ, ಭಾರತ ಸರ್ಕಾರವನ್ನು ಪ್ರಲ್ಹಾದ ಜ

19 Jan 2026 7:20 pm
Disc problem : ಸ್ಲಿಪ್ಡ್‌ಡಿಸ್ಕ್‌ ತಡೆಯೋದಕ್ಕೆ ಈ 3 ವ್ಯಾಯಾಮ ತಪ್ಪದೇ ಮಾಡಿ| Dr Adesh J

Disc problem : ಸ್ಲಿಪ್ಡ್‌ಡಿಸ್ಕ್‌ ತಡೆಯೋದಕ್ಕೆ ಈ 3 ವ್ಯಾಯಾಮ ತಪ್ಪದೇ ಮಾಡಿ| Dr Adesh J

19 Jan 2026 6:45 pm
Explained: ಪಾಕಿಸ್ತಾನ ರಚನೆಯ ʻಅಸಲಿ ಉದ್ದೇಶʼ ಈಡೇರುತ್ತಿದೆ; ರಕ್ತ ಬೀಜಾಸುರ ಅಸಿಮ್‌ ಮುನೀರ್‌ಗೆ ಅದ್ಯಾವ ರೋಗ ತಗುಲಿದೆ?

ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಫ್)‌ ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌ ಬಾಯ್ತೆರೆದರೆ ಸಾಕು ವಿನಾಶದ ಮಾತುಗಳೇ ಉದುರುತ್ತವೆ. ಸಕಲವನ್ನೂ ಸರ್ವನಾಶ ಮಾಡುವ ಆತನ ಬಯಕೆ ಆತ ಮಾತನಾಡುವ ಪ್ರತಿ ಪದದಲ್ಲೂ ಸ್ಪಷ್ಟ

19 Jan 2026 6:28 pm
ಬಾಂಗ್ಲಾದೇಶ ಇನ್ನೂ ಹಠ ಹಿಡಿದರೆ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್? ಐಸಿಸಿ ಬಳಿ ರೆಡಿ ಇದೆ ಪ್ಲಾನ್ ಬಿ!

BCCI Vs BCB- ಐಪಿಎಲ್ ನಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟಿದ್ದಕ್ಕೆ ಬಾಂಗ್ಲಾದೇಶ ಟಿ20 ವಿಶ್ವಕಪ್ ನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಅದಕ್ಕೆ ಬಹಳ ದುಬಾರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಬಾಂಗ್ಲಾದೇಶ ತಂಡ ತ

19 Jan 2026 6:07 pm
ಗೃಹ ಲಕ್ಷ್ಮೀ ಯೋಜನೆ ಎರಡು ತಿಂಗಳ ಬಾಕಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

ಪಾವತಿಯಾಗದೆ ಬಾಕಿ ಉಳಿದಿದ್ದ ಎರಡು ತಿಂಗಳ ಗೃಹ ಲಕ್ಷ್ಮೀ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಸೋಮವಾರ ಮಾ

19 Jan 2026 5:59 pm
ಕ್ರಿಕೆಟ್‌ ಪ್ರಿಯರಿಗೆ ಶಾಕ್‌, ಚಂದಾದಾರಿಕೆ ಬೆಲೆ ಏರಿಕೆ ಮಾಡಿದ ಜಿಯೋ ಹಾಟ್‌ಸ್ಟಾರ್; ಇಲ್ಲಿದೆ ಹೊಸ ದರ

ಜಿಯೋ ಹಾಟ್‌ಸ್ಟಾರ್ ತನ್ನ ಬಳಕೆದಾರರಿಗೆ ಮಿಶ್ರ ಸುದ್ದಿಯನ್ನು ನೀಡಿದೆ. ಜನವರಿ 28, 2026 ರಿಂದ ಜಾರಿಗೆ ಬರುವಂತೆ 'ಸೂಪರ್' ಮತ್ತು 'ಪ್ರೀಮಿಯಂ' ವಿಭಾಗದ ಚಂದಾದಾರಿಕೆ ದರಗಳನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ ವಾರ್ಷಿಕ ಪ್ಲಾನ್ ಬೆಲೆ 1

19 Jan 2026 5:53 pm
DGP ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ: ಎಷ್ಟೇ ದೊಡ್ಡ ಅಧಿಕಾರಿಯಾದರೂ ಬಿಡಲ್ಲ- ಸಿಎಂ ಸಿದ್ದರಾಮಯ್ಯ ಖಡಕ್‌ ಪ್ರತಿಕ್ರಿಯೆ!

ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ಕಾನೂನು ಪ್ರಕಾರ ಕ್

19 Jan 2026 5:50 pm
ಯಶಸ್ವಿನಿ ಆರೋಗ್ಯ ಯೋಜನೆ ನೋಂದಣಿ ಆರಂಭ: ಸಹಕಾರಿ ಸದಸ್ಯರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ; ಕೊನೆಯ ದಿನಾಂಕ ಎಂದು?

ಕರ್ನಾಟಕ ಸರ್ಕಾರದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 2025-26ನೇ ಸಾಲಿನ ನೋಂದಣಿ ಆರಂಭವಾಗಿದೆ. ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬಕ್ಕೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ವಾರ್ಷಿಕ 5 ಲಕ್ಷ ರೂ.

19 Jan 2026 5:32 pm
ಬಳ್ಳಾರಿ ಗಲಾಟೆ ತನಿಖೆ ಸಿಬಿಐಗೆ ನೀಡದೆ ಇರುವುದಕ್ಕೆ ಕಾರಣ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

ರಾಜ್ಯದಲ್ಲಿ ನಡೆದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ನೀಡುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಬಹಳ ಸ್ಪಷ್ಟವಾಗಿ ಸಿಬಿಐ ಅವರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಪ್ರ

19 Jan 2026 5:30 pm
ಬೆಳ್ಳಿಯ ಬೆಲೆ ಹೆಚ್ಚಲು ಪ್ರಮುಖ ಕಾರಣಗಳೇನು? ಭಾರತದಲ್ಲಿ ಬೆಳ್ಳಿಯ ಬೆಲೆಯ ಟ್ರೆಂಡ್ ಹೀಗೇ ಇರುತ್ತಾ?

ಬೆಂಗಳೂರಿನಲ್ಲಿ ಬೆಳ್ಳಿ ಕೆಜಿಗೆ 3 ಲಕ್ಷ ರೂ. ದಾಟಿದೆ. ಚೀನಾದ ಕಟ್ಟುನಿಟ್ಟಾದ ರಫ್ತು ನಿಯಮಗಳು, ಕೈಗಾರಿಕಾ ಬೇಡಿಕೆ ಹೆಚ್ಚಳ, ಮತ್ತು ಜಾಗತಿಕ ರಾಜಕೀಯ-ಭೌಗೋಳಿಕ ಉದ್ವಿಗ್ನತೆಗಳಿಂದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ನವೀಕರಿಸಬ

19 Jan 2026 5:29 pm
ಜಿಲ್ಲಾ, ತಾಲೂಕು ಪಂಚಾಯತಿ ಸೇರಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ಒಮ್ಮೆಗೆ ನಡೆಸಲು ಪ್ಲಾನ್‌! ಡಿಕೆ ಶಿವಕುಮಾರ್ ಮಾಹಿತಿ

ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮೀಸಲಾತಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಯುವಕರಿಗೆ ಅಧಿಕಾರ ನೀಡುವ ಉದ್ದ

19 Jan 2026 5:06 pm
ಸಾಹಿತ್ಯ ಅಕಾಡೆಮಿಗೆ ಸ್ಟಾಲಿನ್‌ ಸೆಡ್ಡು, ಕನ್ನಡ ಸೇರಿ 7 ಭಾಷೆಗಳಿಗೆ ಪ್ರಶಸ್ತಿ ಘೋಷಣೆ; ಬಹುಮಾನದ ಮೊತ್ತ ಎಷ್ಟು?

ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ವಿಚಾರದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅದಕ್ಕೆ ಪರ್ಯಾಯವಾಗಿ ರಾಷ್ಟ್ರಮಟ್ಟದ ಹೊಸ ಸಾಹಿತ್ಯ ಪ್

19 Jan 2026 4:55 pm
ನ್ಯೂಜಿಲೆಂಡ್ ವಿರುದ್ಧ ಹಿಟ್ ಮ್ಯಾನ್ ವಿಫಲ!: ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ಶುಭಮನ್ ಗಿಲ್ ನೇರಮಾತು

Shubman Gill On Rohit Sharma Form- ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಿಲ್ಲ. ಮೂ

19 Jan 2026 4:51 pm
ದೇಹವನ್ನು ನಿರ್ವಿಷಿಕರಣಗೊಳಿಸುವುದು

ದೇಹವನ್ನು ನಿರ್ವಿಷಿಕರಣಗೊಳಿಸುವುದು

19 Jan 2026 4:44 pm
GBA Election - ಬಿಜೆಪಿ ಕೈಸೇರಿದ ಆಂತರಿಕ ರಹಸ್ಯ ವರದಿ : 5ರ ಪೈಕಿ 2ರಲ್ಲಿ ಸುಲಭ ಗೆಲುವು - ಯಾವ ಪಾಲಿಕೆ?

BJP Internal report on GBA Election : ಮುಂಬರುವ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ಪ್ರಮುಖ ಪಾರ್ಟಿಗಳು, ಈ ಸಂಬಂಧ ತಾಲೀಮನ್ನು ಆರಂಭಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್, ಪಾಲಿಕೆ ಚುನಾವಣೆಯಲ್ಲ

19 Jan 2026 4:43 pm
ರಾಸಲೀಲೆ ವೈರಲ್ ಬೆನ್ನಲ್ಲೇ ಸ್ಪಷ್ಟನೆ ಕೊಡಲು ಪರಮೇಶ್ವರ್ ನಿವಾಸಕ್ಕೆ ಬಂದ ಐಪಿಎಸ್ ಅಧಿಕಾರಿ: ಭೇಟಿಗೆ ಸಿಗದ ಅವಕಾಶ

ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯದ್ದು ಎನ್ನಲಾಗಿರುವ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿವೆ. ಡಿಜಿಪಿ ಶ್ರೇಣಿಯ ಹಿರಿಯ ಅಧಿಕಾರಿಯ ವಿಡಿಯೋಗಳು ಪೊಲೀಸ್

19 Jan 2026 4:40 pm
ವಿಶ್ವದ ಟಾಪ್‌ 100 ಸುಂದರ ಮಹಿಳೆ ಪಟ್ಟಿಯಲ್ಲಿ ಬ್ಲಾಕ್‌ ಪಿಂಕ್‌ ರೋಸ್‌ ಗೆ ನ.1 ಸ್ಥಾನ: ಈ ಪಟ್ಟಿ ಯಾವೆಲ್ಲಾ ಕೆ-ಪಾಪ್‌ ಐಡಲ್‌ ಗಳಿದ್ದಾರೆ ನೋಡಿ

ಅಮೆರಿಕದ TC Candler 2025ರ ಅತ್ಯಂತ ಸುಂದರ ಮುಖದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆ-ಪಾಪ್‌ ತಾರೆ ರೋಸ್‌ ಮೊದಲ ಸ್ಥಾನ ಪಡೆದಿದ್ದಾರೆ. ಬ್ಲ್ಯಾಕ್‌ಪಿಂಕ್‌ ತಂಡದ ಜಿಸೂ, ಲಿಸಾ, ಜೆನ್ನಿ ಹಾಗೂ ಏಸ್ಪಾ ತಂಡದ ಕರೀನಾ, ಬೇಬಿಮಾನ

19 Jan 2026 4:36 pm
Explained: ದಾಲ್‌ ಮೇ ಕಾಲಾ ಹೈ; ಯುಎಸ್‌ ಬೇಳೆಕಾಳುಗಳ ಮೇಲೆ ಭಾರತದ ಆಮದು ಸುಂಕ ವಿರೋಧಿಸಿದ ರಿಪಬ್ಲಿಕನ್‌ ಸೆನೆಟರ್‌ಗಳು!

ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ಈಗಾಗಲೇ ಕುಂಠುತ್ತಾ ಸಾಗುತ್ತಿದ್ದು, ಈ ಮಾತುಕತೆಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಅಮೆರಿಕದ ಇಬ್ಬರು ರಿಪಬ್ಲಿಕನ್‌ ಸೆನೆಟರ್‌ಗಳು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

19 Jan 2026 4:28 pm
3 ಲಕ್ಷ ರೂ. ದಾಟಿದ ಬೆಳ್ಳಿ ! ಖರೀದಿಸಬೇಕೇ, ಮಾರಬೇಕೇ ಅಥವಾ ಕಾಯಬೇಕೇ? ತಜ್ಞರ ವಿಶ್ಲೇಷಣೆಯೇನು?

ಬೆಳ್ಳಿ ಬೆಲೆ ಜನವರಿ 19, 2026 ರಂದು ಪ್ರತಿ ಕೆಜಿಗೆ 3 ಲಕ್ಷ ರೂಪಾಯಿ ದಾಟಿದೆ, ಇದು ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಕೈಗಾರಿಕಾ ಬೇಡಿಕೆಯಿಂದಾಗಿ ಸುರಕ್ಷಿತ ಹೂಡಿಕೆಗಳ ಮೇಲಿನ ವಿಶ್ವಾಸ ಹೆಚ್ಚಿರುವುದನ್ನು ಸೂಚಿಸುತ್ತದೆ. ಕಳೆದ ಒ

19 Jan 2026 4:14 pm
ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆಯ ಹತ್ಯೆ ಕೇಸ್: ಸೇಂಗಾರ್‌ಗೆ ಜೀವಾವಧಿ ಶಿಕ್ಷೆ ಅಮಾನತುಗೊಳಿಸಲು ದಿಲ್ಲಿ ಹೈಕೋರ್ಟ್ ನಕಾರ

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಬಿಜೆಪಿ ಮುಖಂಡ ಕುಲದೀಪ್ ಸಿಂಗ್ ಸೇಂಗಾರ್‌ಗೆ 10 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಸೇಂಗಾರ್‌ಗೆ ಪರಿ

19 Jan 2026 4:09 pm
ಬಸ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ: ಟ್ರೋಲಿಂಗ್‌ನಿಂದ ತೀವ್ರ ಮುಜುಗರಕ್ಕೊಳಗಾಗಿ ಕೇರಳದ ವ್ಯಕ್ತಿ ನೇಣಿಗೆ ಶರಣು!

ಕೋಝಿಕ್ಕೋಡ್‌ನಲ್ಲಿ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ವೈರಲ್ ಆದ ಪರಿಣಾಮ, ಮುಜುಗರಕ್ಕೊಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರಚಾರಕ್ಕಾಗಿ ಮಹಿಳೆ ವಿಡಿಯೋ ಮಾಡಿದ್ದಾಳೆಂದು ಕುಟುಂಬಸ್ಥರು

19 Jan 2026 3:36 pm
ಜಿಬಿಎ ಚುನಾವಣೆಯ ಟೈಮ್‌ಲೈನ್‌ ಬಹಿರಂಗಪಡಿಸಿದ ಚುನಾವಣಾ ಆಯುಕ್ತ ಸಂಗ್ರೇಶಿ, ಯಾವಾಗ? ಹೇಗಿರಲಿದೆ ಎಲೆಕ್ಷನ್‌?

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸಜ್ಜಾಗುತ್ತಿದ್ದು, ಮೇ 25ರ ನಂತರ ಚುನಾವಣೆ ನಡೆಸುವುದಾಗಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಘೋಷಿಸಿದ್ದಾರೆ. ಪ್ರಮುಖ ಬೆಳವಣಿಗೆಯೆಂದರೆ, 2015ರ ಚುನಾವಣ

19 Jan 2026 3:28 pm
ಹೊಸ ವಂದೇ ಭಾರತ್ ಸ್ಲೀಪರ್ ಉದ್ಘಾಟನೆಯಾದ ಕೆಲ ಗಂಟೆಲೇ ಕಸದ ತೊಟ್ಟಿ ಮಾಡಿದ ಪ್ರಯಾಣಿಕರು! ಎಂಥಾ ರೈಲು ಬಂದ್ರೂ ಇಷ್ಟೇನಾ?

ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಕಸದ ತೊಟ್ಟಿಯಂತಾಗಿದೆ. ಪ್ರಯಾಣಿಕರು ತಿಂಡಿ ತಿನಿಸು ಕವರ್‌ಗಳನ್ನು ಬರ್ತ್‌ನಲ್ಲೇ ಬಿಸಾಡಿ ಹೋಗಿದ್ದಾರೆ. ಈ ಘಟನೆ ನಾಗರಿಕ ಪ್ರಜ್ಞೆಯ ಬಗ್ಗೆ ದೊಡ್ಡ ಚರ್ಚೆಗೆ

19 Jan 2026 3:26 pm
ಭಾರತ ಪಂದ್ಯ ಕಳೆದುಕೊಂಡದ್ದು ಎಲ್ಲಿ?: ಹೀಗೆ ಒಂಟಿ ರನ್ ಬಿಟ್ಟುಕೊಟ್ರೆ ಹೇಗೆ ಎಂದು ಸುನಿಲ್ ಗವಾಸ್ಕರ್ ತರಾಟೆ!

India Vs New Zealand ODI Series - ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಕ್ ಮುಖಭಂಗ ಅನುಭವಿಸಿದ್ದ ಭಾರತ ತಂಡ ಇದೀಗ ಏಕದಿನ ಸರಣಿಯಲ್ಲೂ ಕಹಿಯುಂಡಿದೆ. ಇದೀಗ ಭಾರತ ತಂಡ ಆಟವಾಡಿದ ಶೈಲಿಗೆ ಅನೇಕ ರೀತಿಯ ಟೀಕೆ ಟಿಪ್ಪಣಿಗಳು ಕೇಳ

19 Jan 2026 3:24 pm
ಗಾಜಾ ಶಾಂತಿ ಮಂಡಳಿ ಸೇರಲು ನರೇಂದ್ರ ಮೋದಿ ಅವರಿಗೆ ಡೊನಾಲ್ಡ್‌ ಟ್ರಂಪ್‌ ಆಹ್ವಾನ ಪತ್ರ; ಭಾರತಕ್ಕೆ ಹಂಚಿರುವ ಜವಾಬ್ದಾರಿಗಳೇನು?

ಭಾರತವಿಲ್ಲದ ಗ್ಲೋಬಲ್‌ ಆರ್ಡರ್‌ ಊಹಿಸಿಕೊಳ್ಳುವುದು ಬಲುಕಷ್ಟ. ಜಾಗತಿಕ ರಚನೆಯಲ್ಲಿ ಭಾರತ ನಿರ್ವಹಿಸುತ್ತಿರುವ ಮತ್ತು ಭವಿಷ್ಯದಲ್ಲಿ ನಿರ್ವಹಿಸಲಿರುವ ಪಾತ್ರದ ಬಗ್ಗೆ ಜಗತ್ತಿನ ಯಾವ ದೇಶಕ್ಕೂ ಯಾವುದೇ ತಕಾರರು ಇಲ್ಲ. ಇದಕ್

19 Jan 2026 3:17 pm
ʻJDSಗೆಂದು ದ್ರೋಹ ಮಾಡಿಲ್ಲ, ಚಾಮುಂಡೇಶ್ವರಿ ಕಣದಿಂದ ಸ್ಪರ್ಧಿಸೋದು ನಾನೇʼ: ಸಾರಾ ಮಹೇಶ್‌ಗೆ, ಜಿಟಿ ದೇವೇಗೌಡ ಟಾಂಗ್

ಚಾಮುಂಡೇಶ್ವರಿ ಕ್ಷೇತ್ರದಿಂದ ನಾನೇ ಜೆಡಿಎಸ್ ಅಭ್ಯರ್ಥಿ ನಾನು ಎಂದಿದ್ದ ಸಾ ರಾ.ಮಹೇಶ್ ಅವರ ಹೇಳಿಕೆಗೆ ಜಿ.ಟಿ.ದೇವೇಗೌಡ ಅವರು ಮೈಸೂರಿನಲ್ಲಿ ಟಾಂಗ್‌ ಕೊಟ್ಟಿದ್ದಾರೆ. ನನಗೆ ನೋವಾದಾಗ ಹೇಳಿಕೊಂಡಿದ್ದೇನೆ. ಆದರೆ, ಪಕ್ಷದ ವಿರುದ

19 Jan 2026 3:16 pm
ಕರ್ನಾಟಕದ ಡಿಜಿಪಿ ಶ್ರೇಣಿಯ IPS ಅಧಿಕಾರಿ ರಾಸಲೀಲೆ? ಕಚೇರಿಯಲ್ಲೇ ಮಹಿಳೆಯರ ಜತೆ ಅಸಭ್ಯ ವರ್ತನೆ ವಿಡಿಯೋ ವೈರಲ್

ರಾಜ್ಯದ ಡಿಜಿಪಿ ಶ್ರೇಣಿಯ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲೇ ನಡೆದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಮವಸ್ತ್ರದಲ್ಲಿದ್ದ ಅಧಿಕಾರಿಯು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸ

19 Jan 2026 2:53 pm
ನಾಯಕತ್ವ ಯುವ ಪೀಳಿಗೆಗೆ ಹಸ್ತಾಂತರಿಸಿ, ಹಳೆಯ ಪೀಳಿಗೆಯವರು ದೂರ ಸರಿಯಿರಿ : ನಿತಿನ್ ಗಡ್ಕರಿ ಹೇಳಿಕೆ ಸಂಚಲನ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಯುವ ಪೀಳಿಗೆಗೆ ನಾಯಕತ್ವವನ್ನು ಹಸ್ತಾಂತರಿಸುವಂತೆ ಮತ್ತು ಹಳೆಯ ಪೀಳಿಗೆಯವರು ಮಾರ್ಗದರ್ಶನ ನೀಡುತ್ತಾ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷರ ಆಯ್ಕೆ ಮತ್ತು ಸಂಪುಟ ಪ

19 Jan 2026 2:45 pm
ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್! ಅರ್ಜಿ ಸಲ್ಲಿಕೆ ಹೇಗೆ?

ರೈತರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರ 'ಅಕ್ರಮ-ಸಕ್ರಮ' ಯೋಜನೆಯನ್ನು ಪುನರಾರಂಭಿಸಿದೆ. ಅನಧಿಕೃತ ಪಂಪ್‌ಸೆಟ್‌ಗಳಿಗೆ ಕಾನೂನುಬದ್ಧ ಸಂಪರ್ಕ ನೀಡಲಾಗುತ್ತಿದೆ. 500 ಮೀಟರ್ ಒಳಗೆ ಇರುವ ಪಂಪ್‌ಸೆಟ್‌ಗಳಿಗೆ ನಿಗದಿತ ಶುಲ್ಕದಲ್ಲಿ

19 Jan 2026 2:43 pm
ತಡರಾತ್ರಿ ಕಿಡಿಗೇಡಿಗಳ ದಾಂಧಲೆ ತಡೆಗೆ ಆಸ್ಟ್ರೇಲಿಯಾದ ಹಳ್ಳಿಯ ಮ್ಯೂಸಿಕಲ್‌ ಮಾಸ್ಟರ್‌ ಸ್ಟ್ರೋಕ್:‌ ಏನಿದು ವಿಚಿತ್ರ ಮಾಸ್ಟರ್‌ ಪ್ಲ್ಯಾನ್‌?

ಆಸ್ಟ್ರೇಲಿಯಾದ ಸ್ಟಾನ್‌ ಹಿಲ್‌ನಲ್ಲಿ ತಡರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಕಿಡಿಗೇಡಿತನ ಮತ್ತು ಗುಂಪು ಸೇರುವುದನ್ನು ತಡೆಯಲು ವಿಶಿಷ್ಟ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ನಿಯೋಜನೆ ಮತ್ತು ಕಟ್ಟುನಿಟ್ಟಿನ ಕ್ರಮಗಳು ವಿಫಲವಾ

19 Jan 2026 2:35 pm
ಬಳ್ಳಾರಿ ಗಲಾಟೆ ತನಿಖೆ ಸಿಬಿಐಗೆ ಕೊಡಲು ಹಿಂದೇಟೇಕೆ? ರಾಜ್ಯ ಸರ್ಕಾರದ ವಿರುದ್ದ ಜನಾರ್ದನ ರೆಡ್ಡಿ ವಾಗ್ದಾಳಿ

ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಮಾಡಬೇಕೆಂಬ ಯೋಚನೆ ಯಾವತ್ತೂ ಇರಲಿಲ್ಲ; ಸಾಕ್ಷಾತ್ ರಾಮಾಯಣವನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಗಳ ಹೆಸರು ಹೇಳಿಕೊಂಡು ಆ ಜನಾಂಗಕ್ಕೆ ನೀವು ಮಾಡಿದ್ದು ಏನೂ ಇಲ್ಲ; ಆದರೆ, ವಾಲ್ಮೀ

19 Jan 2026 2:28 pm
ಯಾರದ್ದೋ ಮೇಲಿನ ದ್ವೇಷಕ್ಕೆ ಹೆಣ್ಮಕ್ಕಳ ಫೋಟೋ ದಾಳ;ಅಮಾಯಕ ಯುವತಿಯರ ಫೋಟೋ ದುರ್ಬಳಕೆ ಮಾಡ್ತಿದ್ದ ಕಾಮುಕ ಕೃಷ್ಟ ಅರೆಸ್ಟ್

ವೈಯಕ್ತಿಕ ದ್ವೇಷದಿಂದಾಗಿ ಯುವತಿಯ ಫೋಟೋವನ್ನನು ಸೋಶಿಯಲ್‌ ಮೀಡಿಯಾದಿಂದ ಡೌನ್ಲೋಡ್‌ ಮಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ವಿಡಿಯೋಗಳಾಗಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣ ಹಾಗೂ ಬೇರೆ ಬೇರೆ ವೆಬ

19 Jan 2026 2:25 pm
ಅಮೃತ ಬಿಂದು ಮನೋಜ್ಞವಾಣಿ ಜೇಡರ ದಾಸಿಮಯ್ಯನವರ ವಚನಗಳು

ಜೇಡರ ದಾಸಿಮಯ್ಯನವರು ಕನ್ನಡದ ಆದ್ಯ ವಚನಕಾರರು. ಅವರ ವಚನಗಳು ಸರಳವಾಗಿದ್ದರೂ ಗಹನವಾದ ಅರ್ಥವನ್ನು ಹೊಂದಿವೆ. ರಾಮನಾಥ ಎಂಬ ಅಂಕಿತದಲ್ಲಿ 176 ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರು ತಮ್ಮ ವಚನಗಳಲ್ಲಿ ದಾಸಿಮಯ್ಯನವರ ಮಹಿಮೆಯನ

19 Jan 2026 2:11 pm
ಕನಕಪುರ, ರಾಮನಗರದಲ್ಲಿ ಡಿಕೆ ಬ್ರದರ್ಸ್ ಕಟ್ಟಿಹಾಕಲು ದೇವೇಗೌಡರ ಚಾಣಕ್ಯ ತಂತ್ರ : ಆಗಲೇ ಅಭ್ಯರ್ಥಿ ಫೈನಲ್?

Deve Gowda Master Plan : ಯುಗಾದಿ ನಂತರ ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಯಾಗುವ ಮುನ್ಸೂಚನೆಗಳು ಕಾಣಿಸುತ್ತಿವೆ. ಇದರಲ್ಲಿ ಪ್ರಮುಖವಾಗಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಊಹಾಪೋಹ ಸುದ್

19 Jan 2026 1:33 pm
USನಲ್ಲಿ ಭಾರತೀಯ ಮೂಲದ ದಂಪತಿ ಅರೆಸ್ಟ್:‌ ಹೋಟೆಲ್‌ ಉದ್ಯಮದ ಸೋಗಿನಲ್ಲಿ ಲೈಂಗಿಕ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ದಂಧೆ ನಡೆಸುತ್ತಿದ್ದ ಖತರ್ನಾಕ್‌ ಜೋಡಿ!

ಅಮೆರಿಕಾ ವೀಸಾ ಪಡೆದು ಅಲ್ಲಿ ಜೀವ ನ ರೂಪಿಸಿಕೊಳ್ಳಬೇಕೆಂದು ಹಲವು ಭಾರತೀಯರು ಕನಸು ಕಾಣುತ್ತಿದ್ದು, ಅವರಿಗೆ ಸಾಕಷ್ಟು ನಿರ್ಬಂಧಗಳನ್ನು ಎದುರಿಸುತ್ತಿದ್ದರೆ. ಆ ಸುವರ್ಣಾವಕಾಶ ಸಿಕ್ಕರೂ ಸದುಪಯೋಗಪಡಿಸಿಕೊಳ್ಳದೆ ಭಾರತೀಯ ಮೂ

19 Jan 2026 1:09 pm
ವೈಟ್‌ಫೀಲ್ಡ್‌ನಲ್ಲಿ ಕಾರು ಅಡ್ಡಗಟ್ಟಿ ದಂಪತಿಗೆ ಡ್ಯಾಗರ್‌ ತೋರಿಸಿ ಬೆದರಿಕೆ; ಆರೋಪಿ ಅರೆಸ್ಟ್

ಜನವರಿ 16ರಂದು ಹೂಡಿ ಜಂಕ್ಷನ್ ಬಳಿ ಕಾರೊಂದನ್ನು ಅಡ್ಡಗಟ್ಟಿ ಮಹಿಳೆಯರು ಮತ್ತು ಮಕ್ಕಳ ಮುಂದೆ ಚಾಕು ಪ್ರದರ್ಶಿಸಿ ಯುವಕನೊಬ್ಬ ಪುಂಡಾಟ ಮೆರೆದಿದ್ದ. ಸದ್ಯ 25 ವರ್ಷದ ಮೀನು ಮಾರಾಟಗಾರ ಸೈಯದ್ ಅರ್ಬಾಜ್ ಖಾನ್‌ನನ್ನು ಪೊಲೀಸರು ಆತನ

19 Jan 2026 1:07 pm
ಕೇಂದ್ರ ಬಜೆಟ್‌ಗೂ ಮುನ್ನ ನಿರ್ಮಲಾ ಸೀತಾರಾಮನ್‌ ಮುಂದೆ ಮಹತ್ವದ ಬೇಡಿಕೆ ಇಟ್ಟ ಟಾಟಾ ಮೋಟಾರ್ಸ್‌; ಏನದು?

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಆರಂಭಿಕ ಶ್ರೇಣಿಯ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ರಿಯಾಯಿತಿ ಅಥವಾ ಪ್ರೋತ್ಸಾಹಕಗಳನ್ನು ನೀಡುವಂತೆ ಟಾಟಾ ಮೋಟಾರ್ಸ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರಯಾಣಿಕ ವಾಹನಗಳ ಮಾರುಕಟ್ಟ

19 Jan 2026 1:01 pm
ಮುಂಬೈ ಮೇಯರ್ ಗದ್ದುಗೆ ಗುದ್ದಾಟ: 29 ಕಾರ್ಪೊರೇಟರ್‌ಗಳನ್ನು ಹೋಟೆಲ್‌ಗೆ ಶಿಫ್ಟ್‌ ಮಾಡಿದ ಏಕನಾಥ್ ಶಿಂಧೆ ಬಣ

ಬೃಹನ್‌ ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆಯ ಮೈತ್ರಿಕೂಟ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿದ ಶಿವಸೇನೆಯ 29 ಕಾರ್ಪೊರೇಟರ್‌ಗಳನ್ನು ಏಕನಾಥ್‌ ಶಿಂಧೆ ಅವರು ಹೋಟೆಲ್‌ನಲ್ಲಿ ಇರಿಸಿದ್ದಾರೆ. ಕುದುರೆ ವ

19 Jan 2026 12:35 pm
ಅಕ್ರಮ ಸಂಬಂಧಕ್ಕೆ ಅಡ್ಡಿ 5 ವರ್ಷದ ಮಗನನ್ನೇ ಕೊಂದ ಹೆತ್ತ ತಾಯಿ; ಪೊಲೀಸ್‌ ಕಾನ್‌ಸ್ಟೇಬಲ್‌ ಪತ್ನಿಗೆ ಜೀವಾವಧಿ ಶಿಕ್ಷೆ

ಪ್ರೇಮಿಯೊಂದಿಗೆ ಖಾಸಗಿ ಕ್ಷಣ ಕಳೆಯುತ್ತಿದ್ದ ತಾಯಿಯನ್ನು ಮಗ ಕಣ್ಣಾರೆ ಕಂಡ. ಇದರಿಂದ ಭಯಗೊಂಡ ತಾಯಿ, ಆತನನ್ನು ಎರಡನೇ ಮಹಡಿಯಿಂದ ತಳ್ಳಿದ ಘಟನೆ 2023ರ ಏಪ್ರಿಲ್ 28ರಂದು ನಡೆದಿತ್ತು. ಕೊನೆಗೆ ತನ್ನ ಪತಿ ಬಳಿ ನಡೆದ ಘಟನೆ ಬಗ್ಗೆ ಹೇಳ

19 Jan 2026 12:29 pm
ಹೊಸೂರು ಏರ್‌ಪೋರ್ಟ್‌ ಯೋಜನೆಗೆ ಭಾರೀ ಹಿನ್ನಡೆ, ತಮಿಳುನಾಡು ಪ್ರಸ್ತಾವ ತಿರಸ್ಕರಿಸಿದ ರಕ್ಷಣಾ ಇಲಾಖೆ; ಕಾರಣ ಏನು?

ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗಿದೆ. ಈ ಪ್ರದೇಶದ ವಾಯುಪ್ರದೇಶವು ಎಚ್‌ಎಎಲ್ ಬಳಕೆಗೆ ಅಗತ್ಯವಿದೆ

19 Jan 2026 12:10 pm
ಕಾರು ಚಲಾಯಿಸುತ್ತಾ ಪ್ರಜ್ಞೆ ಕಳೆದುಕೊಂಡ ತಾಯಿಗೆ ಮರುಜನ್ಮ ನೀಡಿದ ಮಗ: ಅಪಾಯದಲ್ಲಿ ಗಾಬರಿಯಾಗದೆ ಇಂಗ್ಲೆಡಿನ 12ರ ಹರೆಯದ ಪುಟ್ಟ ಹೀರೋ ಮಾಡಿದ್ದೇನು ಗೊತ್ತಾ?

ಇಂಗ್ಲೆಂಡ್‌ನಲ್ಲಿ 12ರ ಹರೆಯದ ಜಾಕ್ ಹೌಲ್ಸ್ ಎಂಬ ಬಾಲಕ, ಕಾರು ಚಲಾಯಿಸುತ್ತಿದ್ದ ತಾಯಿ ಪ್ರಜ್ಞೆ ಕಳೆದುಕೊಂಡಾಗ, ಸಮಯೋಚಿತವಾಗಿ ಕಾರಿನ ನಿಯಂತ್ರಣ ಪಡೆದು ತಾಯಿಯನ್ನು ರಕ್ಷಿಸಿದ್ದಾನೆ. ನಿಯಂತ್ರಣ ಕೆಳದುಕೊಂಡು ವೇಗವಾಗಿ ಚಲಿಸ

19 Jan 2026 11:55 am
ಗಿಗ್‌ ಕಾರ್ಮಿಕರು, ಮನೆಗೆಲಸದವರಿಗೆ ಮೈಕ್ರೋಕ್ರೆಡಿಟ್ ಯೋಜನೆ: 10,000 ರೂ.ಗಳ ಮೇಲಾಧಾರ ರಹಿತ ಸಾಲ ಮತ್ತು ಉಚಿತ ವಿಮೆ!

ಕೇಂದ್ರ ಸರ್ಕಾರವು ಗಿಗ್ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕಾಗಿ ಹೊಸ ಮೈಕ್ರೋಕ್ರೆಡಿಟ್ ಯೋಜನೆಯನ್ನು ರೂಪಿಸಿದೆ. ಏಪ್ರಿಲ್ 2026 ರಿಂದ ಜಾರಿಯಾಗುವ ಈ ಯೋಜನೆಯಡಿ, ಯಾವುದೇ ಭದ್ರತೆ ಇಲ್ಲದೆ 10,000 ರೂ. ವರೆಗೆ ಸಾಲ ದೊರೆಯಲಿದೆ. ಸಕಾಲಕ್ಕೆ

19 Jan 2026 11:53 am
ಮಂಗಳೂರಿಗೆ ಕಾಲಿಡಲಿದೆ ಜಾಗತಿಕ ದಿಗ್ಗಜ 'ಡೆಲಾಯ್ಟ್', ಭಾರತದಲ್ಲಿ 50,000 ಉದ್ಯೋಗಿಗಳ ನೇಮಕ ಘೋಷಣೆ

ಮಂಗಳೂರಿನಲ್ಲಿ ನಡೆದ 'ಟೈಕಾನ್ ಮಂಗಳೂರು 2026' ಸಮಾವೇಶದಲ್ಲಿ ಮಾತನಾಡಿದ ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ಕಂಪನಿಯು ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ. ಇದರ ಭಾಗವ

19 Jan 2026 11:26 am
ಸಾಮರ್ಥ್ಯಕ್ಕೆ ಎಲ್ಲೆಯಿಲ್ಲ: ಶಕ್ತಿ ಸಂವಾದದಲ್ಲಿ ರೂಪಾ ಮೌದ್ಗಿಲ್, ಬಾಲ್ಯದ ಕನಸು, ಸವಾಲುಗಳ ಹಾದಿ ಹೇಗಿತ್ತು

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಆದರೆ ಇದಕ್ಕೆ ಕಾರಣ ಮಹಿಳೆಯರು ಭಾವನಾತ್ಮಕವಾಗಿರುತ್ತಾರೆ ಎಂಬುದು ಅವರನ್ನು ಅಧಿಕಾರದಿಂದ ದೂರವಿಡಲು ಹೇಳುವ ಕುಂಟು ನೆಪವಷ್ಟೇ ಎಂದು ಹಿರ

19 Jan 2026 11:20 am
2026ನಲ್ಲಿ ಲಾಂಗ್ ವೀಕೆಂಡ್’ಗಳ ಸುರಿಮಳೆ : ಇಲ್ಲಿದೆ ಸಂಪೂರ್ಣ ಪಟ್ಟಿ - ಟ್ರಿಪ್ ಪ್ಲ್ಯಾನ್ ಮಾಡ್ಕೋತೀರಾ?

Indian Long weekend list : ಹಾಲೀ ವರ್ಷದಲ್ಲಿ ಹಲವು ಹಬ್ಬ ಹರಿದಿನ ಮತ್ತು ರಾಷ್ಟ್ರೀಯ ದಿನಗಳು ವಾರಾಂತ್ಯಕ್ಕೆ ಬಂದಿದೆ. ಹಾಗಾಗಿ, ಪ್ರಮುಖವಾಗಿ ಉದ್ಯೋಗಿಗಳಿಗೆ ವಾರಾಂತ್ಯದ ಲಾಭವನ್ನು ಭರ್ಜರಿಯಾಗಿ ಪಡೆಯುವ ಅವಕಾಶ ಈ ವರ್ಷದಲ್ಲಿದೆ. ಹಾಲೀ ವರ

19 Jan 2026 11:07 am
ಭಾರತ್ ಕೋಕಿಂಕ್‌ ಕೋಲ್‌ ಷೇರು 96% ಪ್ರೀಮಿಯಂ ದರದಲ್ಲಿ ಲಿಸ್ಟ್‌, ಐಪಿಒ ಹೂಡಿಕೆದಾರರಿಗೆ ಜಾಕ್‌ಪಾಟ್‌

ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಸೋಮವಾರ ಷೇರು ಮಾರುಕಟ್ಟೆಗೆ ಕಾಲಿಟ್ಟಿದ್ದು, ಹೂಡಿಕೆದಾರರಿಗೆ ಜಾಕ್‌ಪಾಟ್ ಹೊಡೆದಿದೆ. ಕಂಪನಿಯ ಷೇರುಗಳು ಎನ್‌ಎಸ್‌ಇ ಮತ್ತು ಬಿಎಸ್‌ಇ ಎರಡರಲ್ಲೂ ಶೇ. 95ಕ್ಕೂ ಹೆಚ್ಚು ಪ್ರೀಮಿಯಂ ದರದಲ್ಲಿ ಲ

19 Jan 2026 10:58 am
ಒಸಿ ಇಲ್ಲದ ಮನೆಗಳಿಗೆ ಬೆಸ್ಕಾಂ ಸಂಪರ್ಕ ಕಡಿತ; ವಿದ್ಯುತ್ ಕಳ್ಳತನ ಹೆಚ್ಚಳ

ಬೆಂಗಳೂರಿನಲ್ಲಿ ಅಕ್ರಮ ವಿದ್ಯುತ್ ಬಳಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಒಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ನಂತರ ಈ ಪರಿಸ್ಥಿತಿ ಉಂಟಾಗಿದೆ. ಡಿಸೆಂಬರ್‌ನಲ್ಲಿ 419 ಪ್ರಕರಣಗ

19 Jan 2026 10:40 am
ಚಿಲಿಯಲ್ಲಿ ವ್ಯಾಪಕ ಕಾಡ್ಗಿಚ್ಚಿಗೆ 18ಬಲಿ, 50ಸಾವಿಕ್ಕೂ ಅಧಿಕ ಜನರ ಸ್ಥಳಾಂತರ: ತುರ್ತುಪರಿಸ್ಥಿತಿ ಘೋಷಿಸಿದ ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್

ಚಿಲಿಯ ದಕ್ಷಿಣ ಪ್ರಾಂತ್ಯಗಳಲ್ಲಿ ತೀವ್ರ ಶುಷ್ಕತೆ ಮತ್ತು ಬಿಸಿಲಿನಿಂದಾಗಿ ಭಾನುವಾರ ಕಾಡ್ಗಿಚ್ಚು ಸಂಭವಿಸಿ 18 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 8,500 ಹೆಕ್ಟೇರ್ ಪ್ರದ

19 Jan 2026 10:16 am
ಕ್ರಿಕೆಟ್ DNA ಬದಲಾಯಿಸಿದ ಚೇಸ್ ಮಾಸ್ಟರ್ : ಕೊಹ್ಲಿ ನಿವೃತ್ತಿ ನಂತರದ ಇಂಡಿಯನ್ ಕ್ರಿಕೆಟ್ - 10 ಎಫೆಕ್ಟ್’ಗಳು

Virat Kohli and Retirement : ಚೇಸ್ ಮಾಸ್ಟರ್, ಕಿಂಗ್ ಕೊಹ್ಲಿ ಎಂದೆಲ್ಲಾ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟಿನ ಅನಭಿಷಕ್ತ ದೊರೆ. ಈಗಾಗಲೇ, ಟಿ20 ಮತ್ತು ಟೆಸ್ಟ್ ಕ್ರಿಕೆಟ್’ ನಿಂದ ನಿವೃತ್ತಿ ಹೊಂದಿದ್ದಾರೆ. ಏಕದ

19 Jan 2026 10:12 am
ಇಂದು ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ; ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಸಾವು

ಬೆಂಗಳೂರಿನ ವಿವೇಕನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಶಾಲೆಗೆ ಮಗನೊಂದಿಗೆ ತೆರಳುತ್ತಿದ್ದ ತಾಯಿ ಸಂಗೀತಾ ಮತ್ತು ಎಂಟು ವರ್ಷದ ಮಗ ಪಾರ್ಥ ರಸ್ತೆ ದಾಟುತ್ತಿದ್ದರು. ಈ ವೇಳೆ ಖಾಸಗಿ ಕಾಲೇಜು ಬಸ್ ಡಿಕ್ಕ

19 Jan 2026 10:10 am
ಮಹಾರಾಷ್ಟ್ರದ ಬಟಾಣಿ ಎಂಟ್ರಿಯಿಂದ ಚಳಿಗಾಲದಲ್ಲೂ ಅವರೆಗೆ ಕುಸಿದ ದರ

ಮಹಾರಾಷ್ಟ್ರದಿಂದ ಹಸಿ ಬಟಾಣಿ ಚಿತ್ರದುರ್ಗಕ್ಕೆ ಪ್ರವೇಶಿಸಿರುವುದರಿಂದ, ಸ್ಥಳೀಯ ಅವರೆಕಾಯಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಅವರೆಕಾಯಿ ದರ ಕೆಜಿಗೆ 15 ರೂ.ಗೆ ಕುಸಿದಿದೆ. ಈ ಹಿಂದೆ 80-100 ರೂ. ಇದ್ದ ದರ ಈಗ ಗಣ

19 Jan 2026 9:19 am
ಆಟಿಕೆ ಗನ್ ತಂದ ಪಜೀತಿ; ಸಿನಿಮಾ ಸ್ಟೈಲ್‌ನಲ್ಲಿ ಪೋಜ್‌ ಕೊಡಲು ಹೋಗಿ‌ ರಾಮನಗರ ಪೊಲೀಸರ ಕೈಗೆ ತಗ್ಲಾಕೊಂಡ ಇಂಜಿನಿಯರ್ಸ್

ಕೆಲಸ ಸಿಗಲೆಂದು ಚಿಕ್ಕಮಗಳೂರಿನ ದೇಗುಲಕ್ಕೆ ಭೇಟಿ ಕೊಟ್ಟು ಅಲ್ಲಿಂದ ವಾಪಸ್‌ ಬರುವ ವೇಳೆ ಆಟಿಕೆ ಗನ್‌ವೊಂದನ್ನು ಮೂವರು ಯುವಕರು ಖರೀದಿಸಿದ್ದರು. ರೀಲ್ಸ್‌ವೊಂದನ್ನು ನೋಡಿದ್ದ ಅವರು ಅದರಂತೆ ಗನ್‌ ತೋರಿಸುತ್ತ ಬೆಂಗಳೂರು ಮಂ

19 Jan 2026 9:16 am
ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ತೆರೆ: 18 ದಿನದಲ್ಲಿ ಅಂದಾಜು 30 ಲಕ್ಷ ಜನ ಪ್ರಸಾದ ಸೇವನೆ, ಹೇಗಿತ್ತು ನೋಡಿ ಜಾತ್ರೆಯ ಕೊನೆಯ ದಿನ

ಕೊಪ್ಪಳದ ಗವಸಿದ್ಧೇಶ್ವರ ಜಾತ್ರೆಗೆ ಭಾನುವಾರ ತೆರೆ ಬಿದ್ದಿದೆ. 18 ದಿನಗಳ ಜಾತ್ರೆಯಲ್ಲಿ ಸುಮಾರು 30 ಲಕ್ಷ ಭಕ್ತರು ಪ್ರಸಾದ ಸೇವಿಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಗವಸಿದ್ಧೇಶ್ವರನ ದರ್ಶನ ಪಡೆದರು.

19 Jan 2026 8:17 am
ಪದವಿ ಕಾಲೇಜುಗಳಲ್ಲಿ 1026 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಖಾಲಿ |

ಕಲಬುರಗಿ: ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ1026 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದರಿಂದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಗುಣಮಟ್ಟದ ಶ

19 Jan 2026 8:16 am
Agriculture Successful Story: ಒಂದೂವರೆ ಎಕರೆಯಲ್ಲಿ 9 ಲಕ್ಷ ರೂ.ಗಳಿಕೆ, ದಾವಣಗೆರೆಯಲ್ಲಿ ಮಾದರಿ ರೈತನ ಐಡಿಯಾ ಏನು ಗೊತ್ತಾ?

ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ರೈತ ಜಿ.ಟಿ. ನಿಜಗುಣ ಆರಾಧ್ಯ ಒಂದೂವರೆ ಎಕರೆ ಅಡಕೆ ತೋಟದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬಾಳೆ, ಏಲಕ್ಕಿ, ಕರಿಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಲಾಭ ಗಳಿಸುತ್ತಿದ್ದ

19 Jan 2026 7:48 am
ಪಾವಗಡಕ್ಕೆ ಸ್ಥಗಿತಗೊಂಡ ರೈಲ್ವೆ ಮಾರ್ಗ: ತುಮಕೂರು -ರಾಯದುರ್ಗ ರೈಲ್ವೆ ಯೋಜನೆ ಪೂರ್ಣ ಯಾವಾಗ?

ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ಪಾವಗಡದವರೆಗೆ ಪೂರ್ಣಗೊಂಡಿದ್ದು, ಅಲ್ಲಿಂದ ಮುಂದಕ್ಕೆ ಕರ್ನಾಟಕದಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಗಡಿ ಪ್ರದೇಶದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸಲಾಗಿದೆ. ವಿಳಂಬದಿಂದಾಗಿ ಯೋಜನೆ ವ

19 Jan 2026 7:29 am
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಶೂ ಬದಲಿಗೆ ಚಪ್ಪಲಿ; ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಕಾರಣವೇನು?

2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಕೆಲವು ಜಿಲ್ಲೆಗಳ ಹವಾಮಾನಕ್ಕೆ ಅನುಗುಣ

19 Jan 2026 7:28 am
ಗುಲಾಬಿ, ಕಟ್‌ ಫ್ಲವರ್ಸ್‌ಗೆ ದೆಹಲಿ, ಕೋಲ್ಕತ್ತಾ ಸೇರಿ ಹಲವು ನಗರಗಳಿಂದ ಡಿಮ್ಯಾಂಡ್; ನಟಿ ರಶ್ಮಿಕಾ ಮದುವೆಯಲ್ಲೂ ಕರುನಾಡಿನ ಹೂಗಳದ್ದೇ ಪಾರಮ್ಯ

ಪ್ರೇಮಿಗಳ ಹಬ್ಬ ವ್ಯಾಲೆಟೆನ್ಸ್‌ ಡೇಗೆ ದಿನಗಣನೆ ಶುರುವಾಗಿದೆ. ಆದರೆ ಈ ಮಧ್ಯೆ ವಿದೇಶಕ್ಕೆ ಗುಲಾಬಿಗಳ ರಫ್ತು ಪ್ರಮಾಣದಲ್ಲಿ ಬೇಡಿಕೆ ಕುಂಠಿತವಾಗಿದೆ. ಆದರೆ, ವಿದೇಶಿ ಮಾರುಕಟ್ಟೆಗಿಂತ ಸ್ಥಳೀಯ ಮಾರುಕಟ್ಟೆಯತ್ತ ಪುಷ್ಪೋದ್ಯಮ

19 Jan 2026 6:46 am
ಬೆಂಗಳೂರಿನಲ್ಲಿ ಮೂಲೆಗುಂಪಾದ 'ನಮ್ಮ ಕ್ಲಿನಿಕ್‌' ರೋಗಿಗಳಿಗೆ ಬರ; ಮಾತ್ರೆ, ಲಸಿಕೆ ನೀಡಲಷ್ಟೇ ಸೀಮಿತ

ಬೆಂಗಳೂರಿನಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಉದ್ಘಾಟನೆಯಾಗಿದ್ದ 'ನಮ್ಮ ಕ್ಲಿನಿಕ್‌'ಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಪ್ರಯೋಗಾಲಯ ಪರಿಕರಗಳಿಲ್ಲ, ವಿದ್ಯುತ್‌ ಸಂಪರ್ಕವಿಲ್ಲ, ಔಷಧ ಪೂರೈಕೆಯಲ್ಲಿ ವಿಳಂಬ, ಮತ್

19 Jan 2026 6:41 am
ಬೇಸಿಗೆಗೆ ಜಲಮಂಡಳಿ ಸಜ್ಜು: 33 ಶೇಕಡಾದಷ್ಟಿರುವ ನೀರಿನ ಸೋರಿಕೆ ತಡೆಗೆ ಕ್ರಮ, ಬೆಂಗಳೂರಿಗರಿಗೆ ಈ ವರ್ಷ ನೀರಿನ ಅಭಾವ ಇರುತ್ತಾ?

ಬೆಂಗಳೂರು ಜಲಮಂಡಳಿ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ನೀರಿನ ಸೋರಿಕೆಯನ್ನು ತಡೆಯಲು 13.56 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡಿದೆ. ಎಐ ರೋಬಾಟ್‌ಗಳ ಸಹಾಯದಿಂದ ಸೋರಿಕೆಯನ್ನು ಶೀಘ್ರವಾಗಿ ಪತ್ತೆಹಚ್ಚಿ, 24 ಗಂಟೆ

19 Jan 2026 5:50 am
ಕಾಫಿಗೆ ದರ ಕುಸಿತ ಬರೆ : ಕಳೆದ ವರ್ಷ ದಾಖಲೆ ಮಟ್ಟಕ್ಕೇರಿದ್ದ ದರ, ಈ ಬಾರಿಯ ಕುಸಿತಕ್ಕೆ ಇಲ್ಲಿದೆ ಪ್ರಮುಖ 4 ಕಾರಣಗಳು..

ಮಡಿಕೇರಿ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಜೋರಾಗಿದೆ, ಆದರೆ ಬೆಳೆ ನಷ್ಟ, ಕಾರ್ಮಿಕರ ಕೊರತೆ ನಡುವೆ ಇದೀಗ ಕಾಫಿ ಬೆಲೆ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಮಾರುಕಟ್ಟೆಗೆ ಕಾಫಿ ಕೊಂಡೊಯ್ಯುತ್ತಿರುವ ರೈತರಿಗೆ ಈ ವರ್ಷದ ಬೆಲೆ ಕುಸ

19 Jan 2026 5:39 am
ಮದುವೆ ನೆಪದಲ್ಲಿ ಬೆಂಗಳೂರು ಯುವತಿಗೆ ದೋಖಾ - 1.5 ಕೋಟಿ ರೂ. ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್

ವಿಜಯ್‌ರಾಜ್‌ ಗೌಡ ಎಂಬುವರ ವಿರುದ್ಧ ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ನವ್ಯಶ್ರೀ ಅವರಿಂದ 1.53 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಉದ್ಯಮಿಯಾಗಿ ಸುಳ್

19 Jan 2026 12:50 am
ಭಾರತ - ನ್ಯೂಜಿಲೆಂಡ್ ಸರಣಿ ಮುಗಿಯುತ್ತಿದ್ದಂತೆ ರವೀಂದ್ರ ಜಡೇಜಾ ನಿವೃತ್ತಿ? ಆಪ್ತ ಸ್ನೇಹಿತನೇ ಕೊಟ್ಟ ಸುಳಿವು?

ಭಾರತದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಬ್ಯಾಟಿಂಗ್ ನಲ್ಲೂ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಮಾಜಿ ಸಹ ಆಟಗಾರರೊಬ್ಬರು ಅವರ ಏಕ

19 Jan 2026 12:38 am
BBK 12 Winner ಆದ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಕಡೆಯಿಂದಲೂ ಬಹುಮಾನ! ಇಷ್ಟೊಂದು ಲಕ್ಷನಾ?

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಈ ಸೀಸನ್‌ನ ವಿನ್ನರ್‌ ಆಗಿ ಗೆಲುವಿನ ನಗೆ ಬೀರಿದ್ದಾರೆ ಪ್ರತಿಭಾವಂತ ಗಿಲ್ಲಿ ನಟ. ಇವರಿಗೆ ಬಹುಮಾನವಾಗಿ 50 ಲಕ್ಷ ರೂಪಾಯಿ ಲಭಿಸಿದೆ. ಅಷ್ಟೇ ಅಲ್ಲ.. ಗಿಲ್ಲಿ ನಟನಿಗೆ ಕಿಚ್ಚ

19 Jan 2026 12:06 am
Vijay Hazare Trophy- ಕಳೆದ ವರ್ಷ ಕರ್ನಾಟಕದ ವಿರುದ್ಧ ಎಡವಿದ್ದ ವಿದರ್ಭಕ್ಕೆ ಈಗ ಚೊಚ್ಚಲ ಪ್ರಶಸ್ತಿ ಸಂಭ್ರಮ!

Vidarbha New VHT Champion- ಕಾಲ ಇದ್ದ ಹಾಗೆ ಇರುವುದಿಲ್ಲ ಎಂದು ಹೇಳುವುದು ಇದಕ್ಕೇ ನೋಡಿ. ಕಳೆದ ವರ್ಷ ವಿಜಯ ಹಜಾರೆ ಟ್ರೋಫಿ ಫೈನಲ್ ನಲ್ಲಿ ವಿದರ್ಭ ತಂಡ ನಿರಾಸೆ ಅನುಭವಿಸಿತ್ತು. ಕರ್ನಾಟಕದ ವಿರುದ್ಧ ಸೋಲನುಭವಿಸಿದ್ದ ತಂಡ ಈ ಬಾರಿ ಸೆಮಿಫೈನಲ್

18 Jan 2026 11:53 pm
ಗಾಜಾ ಶಾಂತಿ ಸ್ಥಾಪನಾ ಸಮಿತಿಯಲ್ಲಿ ಭಾರತಕ್ಕೆ ಸ್ಥಾನ ಕೊಟ್ಟ ಅಮೆರಿಕ - ಪಾಕಿಸ್ತಾನಕ್ಕೆ ಆಹ್ವಾನ ಕೊಟ್ಟಿದ್ದಕ್ಕೆ ನೆತನ್ಯಾಹು ಗರಂ

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾದಲ್ಲಿ ಶಾಂತಿ ಸ್ಥಾಪನೆಗೆ ರಚಿಸಲಾಗುತ್ತಿರುವ 'ಬೋರ್ಡ್ ಆಫ್ ಪೀಸ್' ಸಮಿತಿಗೆ ಭಾರತವನ್ನು ಆಹ್ವಾನಿಸಿದ್ದಾರೆ. ಈ ಸಮಿತಿ ಗಾಜಾದ ಆಡಳಿತ, ಪುನರ್ನಿರ್ಮಾಣ ಮತ್ತು ಹೂಡಿಕೆಗಳ ಮೇಲೆ ಗಮನಹರಿಸಲ

18 Jan 2026 11:53 pm
`ಪ್ರತಿದಿನ ಅಪ್ಪನ ಮುಂದೆ ಕೂತು ಅಳುತ್ತಿದ್ದೆ, ಅನುಭವಿಸಿದ ನೋವು ಒಂದೆರಡಲ್ಲ': ಮನದಾಳ ತೆರೆದಿಟ್ಟ ಹರ್ಷಿತ್ ರಾಣಾ!

Harhit Rana Allround Performance- ಹರ್ಷಿತ್ ರಾಣಾ ಅವರು ಭಾರತ ತಂಡಕ್ಕೆ ಆಯ್ಕೆ ಆಗಿದ್ದಾಗ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇವನ್ಯಾವ ಸೀಮೆ ಆಲ್ರೌಂಡರ್ ಎಂಬ ಮಾತುಗಳೂ ಕೇಳಿ ಬಂದಿದ್ದವು. ಎಲ್ಲಾ ಕುಹಕ, ವ್ಯಂಗ್ಯಗಳಿಗೂ ಹರ್ಷಿತ್ ರಾಣಾ ಅವರ

18 Jan 2026 10:55 pm
ಡಿಕೆ ಶಿವಕುಮಾರ್ - ಹೈಕಮಾಂಡ್‌ ಭೇಟಿ: ಒಂದೇ ವಾಕ್ಯದಲ್ಲಿ ಹೇಳುವುದಾದ್ರೆ ಕಾಲವೇ ಉತ್ತರಿಸುತ್ತದೆ ಎಂದ DCM

ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕಾರಣಿಗಳು ತಮ್ಮ ಕೆಲಸ ಮಾಡುತ್ತಾರೆ ಎಂದರು. ಮನರೇಗಾ ಹೆಸರು ಬದಲಾವಣ

18 Jan 2026 10:38 pm
ಆಸೆ ಇರೋರು ಈ ಅವಧಿಲೇ ಸಿಎಂ ಆಗಬಹುದು; 2028 ರ ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೆ ನಾ ಬೇಡಿಕೆ ಇಡ್ತಿನಿ - ಸತೀಶ ಜಾರಕಿಹೊಳಿ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು 2028ರ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಸಕ್ತ ಅವಧಿಯಲ್ಲಿ ಆಸೆ ಇರುವವರು ಸಿಎಂ ಆಗಬಹುದು ಎಂದ ಅವರು, ಮುಖ್ಯಮಂತ್ರಿ ಬದಲಾವಣೆ

18 Jan 2026 10:28 pm
Karnataka Weather: ಈ ವರ್ಷ ಬಿಸಿಲಿನ ಝಳ ಹೆಚ್ಚಿರಲಿದೆ - ಹವಾಮಾನ ತಜ್ಞರಿಂದ ಎಚ್ಚರಿಕೆ! ಬೇಸಿಗೆ ಆರಂಭ ಯಾವಾಗ?

ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಡಿಸೆಂಬರ್‌ನಲ್ಲಿ ದಾಖಲೆಯ ಚಳಿ ದಾಖಲಾಗಿದ್ದರಿಂದ, ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣತೆ ಇರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಜನವರಿ ಅಂತ್ಯದ ವೇಳೆಗ

18 Jan 2026 10:27 pm