SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

...
ವಿಜಯಪುರ ಸೇರಿ 3 ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಿಸಲಾಗುವುದು: ಸಿಎಂ ಸಿದ್ದರಾಮಯ್ಯ ಘೋಷಣೆ

ಸಿಎಂ ಸಿದ್ದರಾಮಯ್ಯ ಅವರು 3 ಜಿಲ್ಲೆಗಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದಾರೆ. ಜತೆಗೆ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನೀಡಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಉತ್ತರ ಕನ್ನಡ ಪ್ರವಾಸ ವೇಳೆ ವೇ

22 Feb 2026 7:46 pm
ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಹೊರಟರೆ ನಾವು ಸುಮ್ಮನಿರಲ್ಲ: ಶ್ರೀರಾಮುಲು

ಶಿವಾಜಿ ಜಯಂತಿ ಮೆರವಣಿಗೆಯಲ್ಲಿನ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಹಿಂದೂ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಖಂಡಿಸಿದ್

22 Feb 2026 7:14 pm
ʻಆ ಹೆಡ್‌ಲೈನ್‌ಗಳನ್ನ ನೋಡಿ ಜನ ಹಿಂಗೂ ಇರ್ತಾರಾ ಅಂತೆನಿಸಿಬಿಡ್ತು!ʼ - ʻಗಿಚ್ಚಿ ಗಿಲಿಗಿಲಿʼ ರಾಘವೇಂದ್ರ

ʻಆ ಹೆಡ್‌ಲೈನ್‌ಗಳನ್ನ ನೋಡಿ ಜನ ಹಿಂಗೂ ಇರ್ತಾರಾ ಅಂತೆನಿಸಿಬಿಡ್ತು!ʼ - ʻಗಿಚ್ಚಿ ಗಿಲಿಗಿಲಿʼ ರಾಘವೇಂದ್ರ

22 Feb 2026 6:38 pm
Eng Vs Sl Highlights- ತನ್ನದೇ ಖೆಡ್ಡಾದಲ್ಲಿ ಇಂಗ್ಲೆಂಡ್ ವಿರುದ್ಧವೂ ಮುಗ್ಗರಿಸಿದ ಶ್ರೀಲಂಕಾ! ಇನ್ನು ಕಷ್ಟವಿದೆ ಸೆಮಿಫೈನಲ್ ಹಾದಿ

ಅಂತಿಮ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋಲನುಭವಿಸಿದ್ದ ಶ್ರೀಲಂಕಾ ಇದೀಗ ಸೂಪರ್ 8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ 51 ರನ್ ಗಳಿಂದ ಮುಗ್ಗರಿಸಿದೆ. ನಿಧಾನಗತಿಯ ಪಿಚ್ ನಲ್ಲಿ ಎಲ್ಲಾ ತಂಡಗಳನ್ನು ಒದ್ದಾಡುವಂತೆ ಮಾಡಿದ್

22 Feb 2026 6:30 pm
ಕೇರಳದಲ್ಲಿ ಎಸ್‌ಐಆರ್‌ ಅಂತಿಮ ಪಟ್ಟಿ ಬಿಡುಗಡೆ: 9 ಲಕ್ಷ ಮಂದಿ ಹೊರಗೆ

ಕೇರಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮಗೊಂಡಿದ್ದು, ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂತಿಮ ಪಟ್ಟಿಯಿಂದ ​​​ಸುಮಾರು ಒಂಬತ್ತು ಲಕ್ಷ ಜನರನ್ನು ಹೊರಗಿಡಲಾಗಿದೆ. 2.69 ಕೋಟಿ ಮಂದಿಯ ಹೆಸರು ಉಳಿದುಕೊಂಡಿದೆ. ಇದೇ ಅಂತ

22 Feb 2026 5:48 pm
T20 World Cup- ಮೋದಿ ಮನ್ ಕೀ ಬಾತ್ ನಲ್ಲಿ ವಿವಿಧ ತಂಡಗಳಲ್ಲಿರುವ ಭಾರತ ಮೂಲದ ಕ್ರಿಕೆಟಿಗರ ಪ್ರಶಂಸೆ! ಏನು ಕಾರಣ?

ಇದೀಗ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಆಡುತ್ತಿರುವ ತಂಡಗಳನ್ನು ಗಮನಿಸಿದಲ್ಲಿ ಬಹುತೇಕ ತಂಡಗಳಲ್ಲಿ ಭಾರತ ಮೂಲದ ಆಟಗಾರರಿರುವುದು ಗಮನಕ್ಕೆ ಬಾರದೇ ಇರದು. ಅಮೆರಿಕ, ಕೆನಡಾ, ಒಮಾನ್, ನ

22 Feb 2026 5:40 pm
ಬೆಂಗಳೂರು ಉತ್ತರ ಪಾಲಿಕೆ: ಸ್ವಚ್ಛ ಸರ್ವೇಕ್ಷಣ ಉತ್ತಮ ರ್ಯಾಂಕಿಂಗ್‌ಗೆ ಪಣ

ಬೆಂಗಳೂರು ನಗರವನ್ನು ಸ್ವಚ್ಚ ಹಾಗೂ ಸುಂದರವಾಗಿಸಬೇಕು. ಸ್ವಚ್ಛ ಸರ್ವೇಕ್ಷಣ ಉತ್ತಮ ರ್ಯಾಂಕಿಂಗ್‌ ಪಡೆಯಬೇಕು ಎನ್ನುವ ಗುರಿಯೊಂದಿಗೆ ಒಂದಷ್ಟು ಕ್ರಮಕ್ಕೆ ಮುಂದಾಗಲಾಗಿದೆ. ಮನೆಗಳಲ್ಲೇ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗ

22 Feb 2026 4:33 pm
`ಈಗಾಗಲೇ ಬೆತ್ತಲಾಗಿರುವ ಕಾಂಗ್ರೆಸ್ ಗೆ ಬಟ್ಟೆ ಕಳಚುವ ಅವಶ್ಯಕತೆ ಏನಿತ್ತು?': ಎಐ ಸಮ್ಮಿಟ್ ಪ್ರತಿಭಟನೆಗೆ ಮೋದಿ ತರಾಟೆ

PM Modi Slams Congress- ಜಾಗತಿಕ ಎಐ ಸಮ್ಮೇಳನ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕೊಳಕು ಮನಸ್ಥಿತಿ ಮತ್ತು

22 Feb 2026 4:22 pm
ʼಅಮಾಯಕರ ರಕ್ತ ಸುರಿಸಿದ ನಿಮ್ಮ ಸೇಡು ತೀರಿಸಿಕೊಳ್ಳೋದು ಪಕ್ಕಾʼ: ಅಫ್ಘಾನ್‌ ಗಡಿಯಲ್ಲಿ ಪಾಕ್‌ ದಾಳಿಗೆ ತಾಲಿಬಾನಿಗಳ ಪ್ರತೀಕಾರದ ಶಪಥ!

ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ಬಾಂಬ್‌ ದಾಳಿಗಳಿಗೆ ಪ್ರತೀಕಾರ ಭಾಗವಾಗಿ TTP ಉಗ್ರರನ್ನು ಗುರಿಯಾಗಿಸಿ ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಪಾಕ್‌ ರಾತ್ರೋರಾತ್ರಿ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿ

22 Feb 2026 4:00 pm
ಬೆಂಗಳೂರಿನಲ್ಲಿ ಹೊಸ ನೈಸ್‌ ಲಿಂಕ್‌ ರಸ್ತೆ ಶೀಘ್ರ ಆರಂಭ; ರಿಂಗ್‌ ರಸ್ತೆ, ದೀಪಾಂಜಲಿ ನಗರ ಸಮೀಪ ತಗ್ಗಲಿದೆ ಟ್ರಾಫಿಕ್‌

ಮೈಸೂರು ರಸ್ತೆಯ ಪರಯಾಣಿಕರಿಗೆ ಗುಡ್‌ನ್ಯೂಸ್‌. ನೈಸ್‌ ಹೊಸ ಲಿಂಕ್‌ ರಸ್ತೆಯು ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಆರಂಭವಾಗಲಿದೆ. ಇದು ದೀಪಾಂಜಲಿ ನಗರದಿಂದ ನೈಸ್‌ ರಸ್ತೆಗೆ ನೇರ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣಿಕರಿಗೆ 15 ರಿ

22 Feb 2026 3:28 pm
ಸಾಮಾಜಿಕ ನ್ಯಾಯದ ಬಗ್ಗೆ ನನ್ನ ನಿಲುವು ಅಚಲ; ಸಾರ್ವಜನಿಕ ಸಂವಾದಕ್ಕೂ ಸಿದ್ಧ : ಸಿಎಂ ಸಿದ್ದರಾಮಯ್ಯ

​ಒಕ್ಕಲಿಗ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ.ಕೃಷ್ಣ ವರೆಗೆ ನೂರಾರು ಒಕ್ಕಲಿಗ ನಾಯಕರನ್ನು ಬೆಳೆಸಿದೆ. ದೇವೇಗೌಡರಿಂದ ಮೋಸಕ್ಕೊಳಗಾದ ನ

22 Feb 2026 3:25 pm
ʼಮಧ್ಯಪ್ರಾಚ್ಯವೆಲ್ಲಾ ಇಸ್ರೇಲ್‌ ಗೆ ಸೇರಿದ್ದುʼ ಎಂದ US ರಾಯಭಾರಿ ಹೇಳಿಕೆಗೆ ಕೆರಳಿ ಕೆಂಡವಾದ ಮುಸ್ಲಿಂ ರಾಷ್ಟ್ರಗಳು! ಇಸ್ರೇಲ್‌ ಗೆ ಯಾವುದೇ ಹಕ್ಕಿಲ್ಲ ಎಂದು ತಿರುಗೇಟು

ಯುದ್ದ ಮುಗಿದಿದ್ದರೂ ಇಸ್ರೇಲ್‌ ಹಾಗೂ ಪಾಲೆಸ್ತೀನ್‌ ನಡುವಿನ ಸಂಘರ್ಷ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಇಸ್ಲಾಂ ರಾಷ್ಟ್ರಗಳು ಹಾಗೂ ಇಸ್ರೇಲ್‌ ನಡುವೆ ಶೀತಲ ಸಮರವೆಂಬುದು ಇಂದಿಗೂ ಜ್ವಲಂತವಾಗಿದೆ. ಇಂತಹ ಸಮಯದಲ್ಲಿ ಯಾ

22 Feb 2026 2:32 pm
ಟಾಟಾ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಖಂಡನೆ

ಹೆಲಿಕಾಪ್ಟರ್‌ ಘಟಕ ಜಿಲ್ಲೆಗೆ ಬಂದಿರುವುದು ಹೆಮ್ಮೆಯ ವಿಷಯ. ಇದನ್ನು ಶಾಸಕರು ಸ್ವಾಗತಿಸಬೇಕಿತ್ತು. ಅದು ಬಿಟ್ಟು ಬೆದರಿಕೆ ಹಾಕುತ್ತಿರುವುದು ಖಂಡನೀಯ, ಕಂಪನಿಯ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರ

22 Feb 2026 2:13 pm
ತಮಿಳುನಾಡು ಭಯೋತ್ಪಾದನೆಯ ತಾಣವಾಗಿ ಮಾರ್ಪಟ್ಟಿದೆ : ಡಿಎಂಕೆ ಆಡಳಿತದ ವಿರುದ್ಧ ಅಣ್ಣಾಮಲೈ ವಾಗ್ದಾಳಿ

ತಮಿಳುನಾಡಿನಲ್ಲಿ ಆರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಬಿಜೆಪಿ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭಯೋತ್ಪಾದಕರಿಗೆ ನೆಚ್ಚಿನ ತಾಣವಾಗಿದ

22 Feb 2026 2:00 pm
ಲಂಚ ಪಡೆಯುವಾಗ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿಗೆ 9 ದಿನ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ!

ಲಂಚ ಪ್ರಕರಣದಲ್ಲಿ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಸದ್ಯ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡೆಸಿದ್ದರು, 9 ದಿನಗಳ ಕಾಲ ನ

22 Feb 2026 1:58 pm
ಬೆಂಗಳೂರು ಸುತ್ತಲಿನ 100 ಎಕರೆ ಜಾಗ ಖರೀದಿಗೆ ಸರ್ಕಾರ ಚಿಂತಿಸಿದೆ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಜ್ಯ ರಾಜಕಾರಣ ಬಗ್ಗೆ ಹೋದಲ್ಲಿ ಬಂದಲ್ಲಿ ಚರ್ಚಿಸುವುದಿಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಗೆ ಹೋಗೋದು ಬರೋದು ಇದ್ದೇ ಇರುತ್ತದೆ ಎಂದು ಮುಂದಿನ ವಾರದ ದೆಹಲಿ ಹೋಗುವ ಸಿದ್ಧತೆ ಬಗ್ಗೆ ಪ್ರತಿಕ್ರಿಯೆ ನೀಡಿರು, ಇದೇ ವೇಳ

22 Feb 2026 1:56 pm
ಚಿಕ್ಕಮಗಳೂರಿನ ಸರ್ಕಾರಿ ಶಾಲೆಗಳಲ್ಲಿ ಡಿ-ಗ್ರೂಪ್‌ ನೌಕರರ ಕೊರತೆ: ಪುಸ್ತಕ ಹಿಡಯಬೇಕಾದ ವಿದ್ಯಾರ್ಥಿಗಳೇ ಶೌಚಾಲಯವನ್ನು ಸ್ವಚ್ಛಗೊಳಿಸುವ ಸ್ಥಿತಿ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶೌಚಾಲಯವೇನೋ ಸರ್ಕಾರ ನಿರ್ಮಿಸಿದೆ. ಆದರೆ ಇದನ್ನು ಸ್ವಚ್ಚಗೊಳಿಸುವ ನಿರ್ವಹಣೆ ಮಾಡಲು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಡಿ-ಗ್ರೂಪ್‌ ನೌಕರರ ಕೊರತೆಯಿದೆ. ಇದರ

22 Feb 2026 1:37 pm
ತವರು ಜಿಲ್ಲೆಗೆ ಐಟಿ ಪಾರ್ಕ್ ತರುವರೇ ಸಚಿವ ಪ್ರಿಯಾಂಕ್‌ ಖರ್ಗೆ?

ಕಲಬುರಗಿ ಜಿಲ್ಲೆಯಿಂದ ಆಯ್ಕೆಯಾಗಿರುವ ಪ್ರಿಯಾಂಕ್‌ ಖರ್ಗೆ ಎರಡು ಬಾರಿ ಐಟಿಬಿಟಿ ಸಚಿವರಾಗಿದ್ದರೂ ಜಿಲ್ಲೆಗೆ ಹೇಳಿಕೊಳ್ಳುವಂತಹ ಯೋಜನೆಗಳನ್ನು ತಂದಿಲ್ಲ ಎಂಬುದು ಪ್ರಜ್ಞಾವಂತರ ಆರೋಪವಾಗಿದ್ದು, ಈ ವರ್ಷವಾದರೂ ಜಿಲ್ಲೆಗೆ 100

22 Feb 2026 1:11 pm
ಅಫ್ಘಾನಿಸ್ತಾನ ಗಡಿಗಳಲ್ಲಿ ಉಗ್ರರ ಅಡಗುತಾಣಗಳ ಮೇಲೆ ವಾಯು ದಾಳಿ‌ ನಡೆಸಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಗಳಿಗೆ ಪ್ರತೀಕಾರವಾಗಿ ಸೈನ್ಯವು, ಅಫ್ಘಾನಿಸ್ತಾನದ ಗಡಿಭಾಗಗಳಲ್ಲಿ ಅಡಗಿದ್ದ ಉಗ್ರರ ಮೇಲೆ ದಾಳಿ ನಡೆಸಿ 7 ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿ ಕಾರ್ಯಾಚರಣೆ ನಡೆಸ

22 Feb 2026 1:09 pm
ನಿಷೇಧವಿದ್ದರೂ ರಾಜ್ಯದಲ್ಲಿ ರಾಜಾರೋಷವಾಗಿ ಸಿಂಗಲ್ ಸಿಗರೇಟ್ ಮಾರಾಟ: ಗ್ರಾಹಕರ ಡಿಮ್ಯಾಂಡ್‌ ಗೆ ಕೋಟ್ಪಾ ಕಾಯ್ದೆ ಉಡೀಸ್!

ರಾಜ್ಯದಲ್ಲಿ ಬಿಡಿ ಸಿಗರೇಟ್‌ ಗಳ ಮಾರಟದ ಹಾವಳಿಯಿಂದಾಗಿ ಕೊಳ್ಳುವವರ ಸಂಕ್ಯೆ ಹೆಚ್ಚಾಗಿ ಇದರ ಪರಿಣಾಮ ಕ್ಯಾನ್ಸರ್‌ ಕಾಯಿಲೆ ತುತ್ತಾಗುವ ಸಂಖ್ಯೆ ಹೆಚ್ಚಳವಾಗಿತ್ತು. ಇದನ್ನು ತಡೆಯಲು ರಾಜ್ಯ ಸರ್ಕಾರ ಕೋಟ್ಪಾ ಕಾಯ್ದೆ 2024ನ್ನು

22 Feb 2026 12:20 pm
ಥಂಡ್ ಥಂಡ್ ಕೂಲ್ ಕೂಲ್ ಗೆ ಹೆಸರಾಗಿದ್ದ ಕೊಡಗಿಗೆ ಬಿಸಿಲಾಘಾತ!

ತಣ್ಣನೆಯ ಕೂಲ್ ಕೂಲ್ ವೆದರ್‌ಗೆ ಹೆಸರಾಗಿದ್ದ ಕೊಡಗಿನಲ್ಲಿ ಇದೀಗ ಬಿಸಿಲಿನ ಧಗೆ ಶುರುವಾಗಿದೆ. ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ದಾಟುತ್ತಿದೆ. ಬಿಸಿಲು ಬೆವರಿಳಿಸುತ್ತಿದೆ. ಈ ಪರಿಸ್ಥಿತಿ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿ

22 Feb 2026 12:07 pm
ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 8 ಮಂದಿ ಅರೆಸ್ಟ್: ಬಂಧಿತರಿಗೆ ಪಾಕ್ ISI ಹಾಗೂ ಬಾಂಗ್ಲಾ ಉಗ್ರ ಸಂಘಟನೆಯ ಲಿಂಕ್!

ದೇಶದಲ್ಲಿ ಇತ್ತೀಚೆಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕಹೊಂದಿರುವ ಸ್ಲಿಪರ್‌ ಸೆಲ್‌ ಗಳನ ಹಾವಳಿ ಹೆಚ್ಚಾಗಿದ್ದು, ತಮಿಳುನಾಡು ಹಾಗೂ ಪ.ಬಂಗಾಳದಲ್ಲಿ ಪಾಕಿಸ್ತಾನದ ISI ಹಾಗೂ ಬಾಂಗ್ಲಾದೇಶದ ಉಗ್ರಗಾಮಿ ಸಂಘಟ

22 Feb 2026 11:12 am
ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಚಿಲ್ಲರ್‌ ಮಂಜು ಎಂಗೇಜ್‌ಮೆಂಟ್‌ ಫೋಟೋಗಳು

ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಚಿಲ್ಲರ್‌ ಮಂಜು ಎಂಗೇಜ್‌ಮೆಂಟ್‌ ಫೋಟೋಗಳು

22 Feb 2026 10:29 am
US ಬೆದರಿಕೆಗಳ ನಡುವೆ ಇರಾನ್‌ ನಲ್ಲಿ ಮತ್ತೆ ಶುರುವಾಯ್ತು ವಿದ್ಯಾರ್ಥಿ ಪ್ರತಿಭಟನೆ: ಆಂತರಿಕ-ಬಾಹ್ಯ ಒತ್ತಡದ ನಡುವೆ ಖಮೇನಿಗೆ ಅಗ್ನಿಪರೀಕ್ಷೆ ಫಿಕ್ಸ್?‌

ಇರಾನ್‌ ನಲ್ಲಿ ಜನವರಿಯಲ್ಲಿ ಭುಗಿಲೆದಿದ್ದ ಜನಾಕ್ರೋಶದಿಂದ ಕೊಂಚ ನಿರಾಳ ದೊರಕಿ ಅಮೆರಿಕಾದಿಂದ ಬಾಹ್ಯ ಒತ್ತಡ ಹೆಚ್ಚುತ್ತಿದೆ ಎಂದು ಖಮೇನಿ ಸರ್ಕಾರ ತಲೆ ಕಡೆಸಿಕೊಂಡಿರುವ ಈ ಸಮಯದಲ್ಲಿ ಮತ್ತೆ ಇರಾನ್‌ ನ ವಿಶ್ವವಿದ್ಯಾಲಯಗಳಲ

22 Feb 2026 10:00 am
ರುದ್ರ ಮಾಸ್ಟರ್-ನಿರೀಕ್ಷಾ ರಿಸೆಪ್ಷನ್

ರುದ್ರ ಮಾಸ್ಟರ್-ನಿರೀಕ್ಷಾ ರಿಸೆಪ್ಷನ್

22 Feb 2026 9:27 am
ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶ್ ಗೌಡ ಕಾರು ಅಪಘಾತ: ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತಗೊಂಡಿದ್ದು, ಗಾಯಗಳಾಗಿದ್ದು, ಬೆಂಗಳೂರಲ್ಲಿ ಆಸ್ಪತ್ರೆಗೆ ದಾಖಲಸಲಾಗಿದೆ.

22 Feb 2026 8:54 am
ರೇಷ್ಮೆ ಗೂಡಿಗೆ ಬಂಗಾರದ ಬೆಲೆ! ದಾವಣಗೆರೆಯ ಅಣ್ಣತಮ್ಮಂದಿರಿಗೆ ರೇಷ್ಮೆ ಕೃಷಿಯಿಂದ ತಿಂಗಳಿಗೆ ಒಂದುವರೇ ಲಕ್ಷ ರೂ ಲಾಭ

ರೇಷ್ಮೆ ಬೆಳೆದ ರೈತರು ಆರ್ಥಿಕವಾಗಿ ಸದೃಢರಾಗುತ್ತಿದ್ದು ರಾಜ್ಯದಲ್ಲಿ ಈಗ ಕೆ.ಜಿ ಗೂಡು 1000 ರೂ.ಗೆ ಮಾರಾಟವಾಗುತ್ತಿದೆ. ದಾವಣಗೆರೆಯ ಕೃಷಿಕರಲ್ಲೂ ಮಂದಹಾಸ ಮೂಡಿದ್ದು, ಇಳುವರಿ ಇಳೀಕೆಯಾಗಿರುವುದರಿಂದ ಬೇಡಿಕೆ ಹೆಚ್ಚಾಗಿ ಬೆಲೆಯ

22 Feb 2026 5:45 am
ವೀಕೆಂಡ್‌ಗೆ ಉಡುಪಿಯ ಬೀಚ್‌ನಲ್ಲಿ ಪ್ರವಾಸಿಗರ ದಂಡು: ನದಿ ಮತ್ತು ಸಮುದ್ರ ಒತ್ತೊಟ್ಟಿಗಿರುವ ತ್ರಾಸಿ ಬೀಚ್‌ಗೆ ಹೆಚ್ಚು ಆಕರ್ಷಣೆ

ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಕೋಡಿ ಬೀಚ್, ತ್ರಾಸಿ, ಮರವಂತೆ, ಹಾಗೂ ಸೋಮೇಶ್ವರ ಬೀಚ್‌ಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಪ್ರವಾಸಿಗರ ದಂಡು ಹೆಚ್ಚುತತಿದೆ. ಆದರೆ ಹಲವೆಡೆ ಮೂಲಸೌಕರ್ಯ ಕೊರತೆ ಎದ್ದು ಕಾಣೂತ್ತ

22 Feb 2026 5:32 am
ಚಿನ್ನಸ್ವಾಮಿ ಕಾಲ್ತುಳಿತ: ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದ ಎಸ್‌ಒಪಿ ಬಗ್ಗೆ ನಿಲುವೇನು?: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಬೆಂಗಳೂರು: ಜನಸಂದಣಿ ನಿಯಂತ್ರಣಕ್ಕೆ ಸಂಬಂಸಿದಂತೆ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದ (SOP) ಪ್ರಮುಖ ಅಂಶಗಳನ್ನು ಕರ್ನಾಟಕ ವಿಧೇಯಕದಲ್ಲಿ ಸೇರ್ಪಡೆ ಮಾಡುವ ಸಲಹೆ ಕುರಿತಂತೆ ನಿಮ್ಮ ನಿಲುವು ಏನು ಎ

21 Feb 2026 11:43 pm
ನಾಯಿಗೆ ಹೊಡೆದ ವ್ಯಾಜ್ಯ: ಮಾಲೀಕರ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

ದ್ವಿಚಕ್ರ ವಾಹನದಲ್ಲಿ ಹೋಗುವಾಗ ನಾಯಿ ಅಟ್ಟಿಸಿಕೊಂಡು ಬಂದು ಕಚ್ಚಲು ಯತ್ನಿಸಿತ್ತು. ಅದರಿಂದ ತಪ್ಪಿಸಿಕೊಳ್ಳಲು ಕಲ್ಲಿನಿಂದ ಹೊಡೆದಿದ್ದಕ್ಕಾಗಿ ನಾಯಿಯ ಮಾಲೀಕ ನೆರೆಮನೆಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣ ಕರ್ನಾಟಕ

21 Feb 2026 11:15 pm
ಬೆಂಗಳೂರು ಎಫ್‌ಸಿ vs ನಾರ್ತ್‌ಈಸ್ಟ್: ಕಂಠೀರವ ಕ್ರೀಡಾಂಗಣದಲ್ಲಿ 'ಹೈ-ವೋಲ್ಟೇಜ್' ಫುಟ್ಬಾಲ್ ಫೈಟ್

Indian Super League Season 12- ಐಎಸ್ಎಲ್ ನ ಹೈವೋಲ್ಟೇಜ್ ಪಂದ್ಯಕ್ಕೆ ಇದೀಗ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸಜ್ಜಾಗಿದೆ. ಆರಂಭಿಕ ಪಂದ್ಯದಲ್ಲಿ ಎಸ್ ಸಿ ಡೆಲ್ಲಿ ವಿರುದ್ಧ ಅಧಿಕಾರಯುತ ಜಯಗಳಿಸಿದ ಬೆಂಗಳೂರು ಎಫ್‌ಸಿ ಇದೀಗ ಫೆಬ್ರವರಿ 22ರ ಬಾನುವಾ

21 Feb 2026 10:29 pm
ಸಾರಕ್ಕಿ ಕೆರೆ ಒತ್ತುವರಿ: ಸಮಿತಿ ರಚನೆಗೆ ಕರ್ನಾಟಕ ಹೈಕೋರ್ಟ್‌ ಆದೇಶ

ಸಾರಕ್ಕಿ ಕೆರೆ ಬಫರ್‌ ವಲಯದ ಒತ್ತುವರಿ ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ರಚನೆ ಮಾಡುವಂತೆ ಹೈಕೋರ್ಟ್‌, ರಾಜ್ಯ ಸರಕಾರಕ್ಕೆ ನ

21 Feb 2026 9:28 pm
ಶಿಖರ್ ಧವನ್ ಬದುಕಿನ ಹೊಸ ಇನ್ನಿಂಗ್ಸ್: ಐರಿಷ್ ಚೆಲುವೆ ಸೋಫಿ ಶೈನ್ ಜೊತೆ `ಗಬ್ಬರ್' ಎರಡನೇ ಮದುವೆ

Shikhar Dhawan Marries Sophie Shine- ದುಬೈ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಐರಿಷ್ ಚೆಲುವೆ ಸೋಪಿ ಶೈನ್ ಜೊತೆ ಶಿಖರ್ ಧವನ್ ಅವರು ಇದೀಗ ವಿವಾಹವಾಗಿದ್ದಾರೆ. ದಿಲ್ಲಿಯಲ್ಲಿ ನಡೆದ ನಡೆದ ಖಾಸಗಿ ಸಮಾರಂಭದಲ್ಲಿ ಅವರ ಕೆಲ ಆಪ್ತೇಷ್ಟರಿಗೆ ಮಾತ್ರ ಆಮಂತ್

21 Feb 2026 9:19 pm
ಎಸ್‌ಐಆರ್‌ ನಂತರ ಅಂತಿಮ ಮತದಾರರ ಪಟ್ಟಿ ಪ್ರಕಟ ; ಕಾಸರಗೋಡು ಜಿಲ್ಲೆಯಲ್ಲೀಗ 10,96,241ಮತದಾರರು

ಕಾಸರಗೋಡು ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಪ್ರಸ್ತುತ ಒಟ್ಟು 10,96,241 ಮತದಾರರಿದ್ದಾರೆ. ಹಿಂದಿನ ಕರಡು ಪಟ್ಟಿಗೆ ಹೋಲಿಸಿದರೆ ಇದೀಗ 74,896 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಕ್ಷೇತ್ರವಾರು ಮತದಾರರ ಸಂಖ್ಯಾ ವಿ

21 Feb 2026 8:35 pm
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಗೆ ಸಂಕಷ್ಟ: FIR ದಾಖಲಿಸಲು ಪೋಸ್ಕೋ ಕೋರ್ಟ್ ಆದೇಶ

ಆಯೋಧ್ಯೆ ಶ್ರೀರಾಮಮಂದಿರ ಉದ್ಘಾಟನಾ ವಿಚಾರದಲ್ಲಿ ಈ ಹಿಂದೆ ಆಕ್ಷೇಪ ವ್ಯಕ್ಪಡಿಸಿದ್ದ ಅವರಿಗೆ ಇದೀಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಜ್ಯೋತಿಷ್ ಪೀಠದ ಶಂಕರಾಚಾರ್ಯರಾಗಿರುವ ಅವಿಮುಕ್ತೇಶ್ವರಾ

21 Feb 2026 8:19 pm
ಬಾಗಲಕೋಟೆ ಸಂಘರ್ಷ: ಚಿತಾವಣೆ ಮಾಡಿದವರಿಗೆ ಶಿಕ್ಷೆ ಆಗಬೇಕು, ಹಿಂದೂಗಳ ಮೇಲಿನ ದಬ್ಬಾಳಿಕೆ ಸಹಿಸಲಾಗದು: ಛಲವಾದಿ

ಈ ದೇಶ ಮುಂದುವರೆಯುವುದು, ಉತ್ತಮವಾಗಿ ಉನ್ನತ ಮಟ್ಟಕ್ಕೆ ಬರುವುದು ಕಾಂಗ್ರೆಸ್ಸಿಗೆ ಇಷ್ಟ ಇಲ್ಲ. ಅದೇ ಕಾರಣಕ್ಕೆ ಕಾಂಗ್ರೆಸ್ಸಿನ ಕೆಲವು ಗುಲಾಮರನ್ನು ಎಐ ಶೃಂಗಸಭೆಯಲ್ಲಿ ವಿರೋಧ ಮಾಡಲು ಕಳಿಸಿದ್ದು, ಅವರು ಒಳಗೆ ಬಂದು ಅದನ್ನು

21 Feb 2026 7:55 pm
ಬಂಡೀಪುರ ಸಫಾರಿ ಪುನರಾರಂಭಕ್ಕೆ ಹೆಚ್ಚಾಯ್ತು ವಿರೋಧ

ಬಂಡೀಪುರದಲ್ಲಿ ಸಫಾರಿ ಪುನಾರಂಭಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಸಫಾರಿಗೆ ಅನುಮತಿ ಕೊಡಬೇಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸ್ಥಳೀಯ ಪದಾಧಿಕಾರಿಗಳು ತಾಲೂಕಿನ 25 ಕ್ಕೂ ಹೆಚ್ಚು ಗಾಮ ಪಂಚಾಯಿತಿ ಅಭಿವೃದ

21 Feb 2026 7:34 pm
ದೆಹಲಿಗೆ ಕಾಂಗ್ರೆಸ್ ದಲಿತ ನಾಯಕರ ಪರೇಡ್: ನಾಯಕತ್ವ ಬದಲಾವಣೆ ಗೊಂದಲಕ್ಕೆ ಅಂತ್ಯ ಹಾಡಲು ಹೈಕಮಾಂಡ್‌ಗೆ ಒತ್ತಾಯ

ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಗರಿಗೆದರುತ್ತಿವೆ. ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೆ ಎನ್ ರಾಜಣ್ಣ ಹಾಗೂ ಇತರ ಶಾಸಕರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವ

21 Feb 2026 7:23 pm
ಮುಂಬೈ ಪ್ರವಾಸದ ಫೋಟೋಗಳನ್ನ ಹಂಚಿಕೊಂಡ ರಾಧಿಕಾ ಪಂಡಿತ್

ಮುಂಬೈ ಪ್ರವಾಸದ ಫೋಟೋಗಳನ್ನ ಹಂಚಿಕೊಂಡ ರಾಧಿಕಾ ಪಂಡಿತ್

21 Feb 2026 6:54 pm
ಪ್ರೋಟಿನ್‌ ಹೆಚ್ಚಿರುವ ಆಹಾರ ಸೇವಿಸಿದ್ರೆ ದೇಹದಲ್ಲಿ ಏನಾಗುತ್ತದೆ? Dr. Raju Krishnamurthy

ಪ್ರೋಟಿನ್‌ ಹೆಚ್ಚಿರುವ ಆಹಾರ ಸೇವಿಸಿದ್ರೆ ದೇಹದಲ್ಲಿ ಏನಾಗುತ್ತದೆ? Dr. Raju Krishnamurthy

21 Feb 2026 6:45 pm
ಜೈಲಿಗೆ ಹೋಗುವ ಆಸೆ: ಡಿಸಿ ಕಚೇರಿಗೆ ‘ನಕಲಿ ಬಾಂಬ್‌’ ಬೆದರಿಕೆ ಹಾಕಿದ ವ್ಯಕ್ತಿ ಬಂಧನ

ಕೆಲವರಿಗೆ ವಿಚಿತ್ರವಾದ ಆಸೆ. ಇಲ್ಲೊಬ್ಬ ಮನುಷ್ಯನಿಗೆ ಜೈಲಿನಲ್ಲಿ ಇರಬೇಕೆಂಬ ಆಸೆಯಿಂದ ಕೊಲ್ಲಂ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ ಹಾಕಿದ್ದಾನೆ. ಕರೆ ಮಾಡಿದ ಕೊಲ್ಲಂನ ವಯ್ಯನಾಡ್‌ನಲ್ಲಿರುವ ಮುಕ್ಕಂ ನಿವಾಸಿ ಪ್ರಮ

21 Feb 2026 6:12 pm
ರುದ್ರ ಮಾಸ್ಟರ್ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ

ರುದ್ರ ಮಾಸ್ಟರ್ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ

21 Feb 2026 5:42 pm
ದಿಲ್ಲಿಯಲ್ಲಿ ಲಷ್ಕರ್ ದಾಳಿ ಸಂಚು ಎಚ್ಚರಿಕೆ ಬೆನ್ನಲ್ಲೇ ಪಂಜಾಬ್, ಕಾಶ್ಮೀರಗಳಲ್ಲಿ 2 ಐಇಡಿ ಸ್ಫೋಟಕ ಪತ್ತೆ

IED Found In Punjab And Kashmir- ದಿಲ್ಲಿಯ ಕೆಂಪುಕೋಟೆ ಸೇರಿದಂತೆ ಕೆಲವೆಡೆ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಎ ತೈಬಾ ದಾಳಿಯ ಸಂಚು ರೂಪಿಸಿದೆ ಎಂದು ಶುಕ್ರವಾರ ಬೆಳಗ್ಗೆ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಇದೀಗ ಪಂಜಾಬ್ ಮತ್ತು ಕ

21 Feb 2026 5:42 pm
ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ತಡೆಯುವುದು ಸರ್ಕಾರದ ಆಶಯ : ಸಿದ್ದರಾಮಯ್ಯ

ಈ ಎಲ್ಲ ನೇಮಕಾತಿಗಳನ್ನು ಕೌನ್ಸೆಲಿಂಗ್ ಮೂಲಕ ಮಾಡುತ್ತಿದ್ದು, ಭ್ರಷ್ಟಾಚಾರ ತಡೆಯಲು ಸಾಧ್ಯವಾಗುತ್ತಿದೆ. 5700 ಹುದ್ದೆಗಳನ್ನು ವೈದ್ಯರನ್ನು ಸೇರಿದಂತೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಹಾಗೂ ವರ್ಗಾವಣೆಗ

21 Feb 2026 5:25 pm
ತುಂಗಾ ನದಿ ತೀರದಲ್ಲಿ ವಿದೇಶಿಗರ ಮೋಜು ಮಸ್ತಿ ಪಾರ್ಟಿ; ರೆಸಾರ್ಟ್ ಮಾಲಿಕನ ಮೇಲೆ ಕೇಸ್

ಹಂಪಿಯ ತುಂಗಾ ನದಿ ತೀರದಲ್ಲಿ ವಿದೇಶಿಗರ ಮೋಜು ಮಸ್ತಿ ಜೋರಾಗಿ ನಡೆಯುತ್ತದೆ. ಕೆಲ ದಿನಗಳ ಹಿಂದೆ ಪೂರ್ವಾನುಮತಿ ಪಡೆಯದೇ ಪಾರ್ಟಿ ಆಯೋಜನೆ ಮಾಡಿದ್ದರು. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ರೆಸಾ

21 Feb 2026 4:51 pm
T20 World Cup- ಕುತೂಹಲ ಕೆರಳಿಸಿದೆ ಭಾರತ Vs ದಕ್ಷಿಣ ಆಫ್ರಿಕಾ ಪೈಪೋಟಿ: ಹೀಗಿದೆ ನೋಡಿ ಮೋದಿ ಕ್ರೀಡಾಂಗಣದ ಪಿಚ್ ವರದಿ

India Vs South Africa Match Preview-ಈ ಬಾರಿಯ ಟಿ20 ವಿಶ್ವಕಪ್ ನ ಎರಡು ಫೇವರಿಟ್ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ಇದೀಗ ಸೂಪರ್ 8 ಹಂತದಲ್ಲಿ ಮುಖಾಮುಖಿಯಾಗುತ್ತಿವೆ. ಫೆಬ್ರವರಿ 22 ಭಾನುವಾರದಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗ

21 Feb 2026 4:20 pm
ಆರಂಭವಾಯಿತು ಬಿಸಿಲ ಅಬ್ಬರ - ಹೇಗಿರಲಿದೆ ಈ ಬಾರಿಯ ಬೇಸಿಗೆ? ಹವಾಮಾನ ಇಲಾಖೆಯ ತಾಜಾ ಅಪ್ಡೇಟ್ಸ್

Karnataka Summer 2026 : ಫೆಬ್ರವರಿ ಅಂತ್ಯದಲ್ಲೇ ಬಿಸಿಲ ಬೇಗೆ ಶುರುವಾಗಿದೆ. ಇನ್ನು ಮುಂದಿನ ಮೂರು ತಿಂಗಳು ಬಿಸಿಲಿನ ತಾಪ ಯಾವ ರೀತಿ ಇರಲಿದೆ ಎನ್ನುವುದರ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಬೇರೆ ಎಲ್ಲಾ ಜಿಲ್ಲೆಗಳಿ

21 Feb 2026 4:05 pm
ರಸ್ತೆ ಕಾಮಗಾರಿ ಗುತ್ತಿಗೆ ನೀಡಲು ₹5 ಲಕ್ಷ ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ

ಗುತ್ತಿಗೆದಾರರರೊಬ್ಬರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್

21 Feb 2026 3:42 pm
ಸಿದ್ದರಾಮಯ್ಯಗೆ ತಾಖತ್ ಇದ್ದರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ: ಯತೀಂದ್ರಗೆ ಪ್ರತಾಪ್ ಸಿಂಹ ಸವಾಲು

ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಕೆಲಸ ಅಂದರೆ ಬರೀ ವರ್ಗಾವಣೆ ಮಾಡಿಸೋದೇ ಕೆಲಸವಾ? ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಕೆಲಸ ಮಾಡುತ್ತೀದ್ದೀರಿ ಎಂದು ಆರೋಪಿಸಿದ್ದಾರೆ. ಸಿ

21 Feb 2026 3:22 pm
ಎಂಸಿ ಸುಧಾಕರ್‌ಗೆ ಮುಜುಗರ ತಂದ ವೈರಲ್ ಆಡಿಯೋ: ವಿರೋಧಿ ಬಣಕ್ಕೆ ಅಸ್ತ್ರ, ಸಚಿವರ ಪರ ಆಪ್ತರ ಬ್ಯಾಟಿಂಗ್

ಸಚಿವ ಎಂಸಿ ಸುಧಾಕರ್ ಅವರದ್ದು ಎನ್ನಲಾಗಿರುವ ಆಡಿಯೋ ಒಂದು ವೈರಲ್ ಆಗುತ್ತಿದೆ. ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಮುಖಂಡರೊಬ್ಬರ ಜೊತೆಗೆ ಫೋನ್ ನಲ್ಲಿ ಮಾತುಕತೆ ನಡೆಸಿದ್ದ ಆಡಿಯೋ ಇದಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸ್ವತ

21 Feb 2026 2:24 pm
ಫೆ. 22ರ ನರೇಂದ್ರ ಮೋದಿ ಮನ್‌ ಕಿ ಬಾತ್‌ ಕಾರ್ಯಕ್ರಮಕ್ಕೆ ಕನ್ನಡದ ಯುವ ವಿಜ್ಞಾನಿಯ ಸಂಕಲ್ಪ ಪತ್ರ

ಭಾರತದ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಯುವ ಮತ್ತು ಬಿಸಿ ರಕ್ತದ ಹರಿವು ಹೆಚ್ಚುತ್ತಿದೆ. ಅದರಲ್ಲೂ ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಯುವ ಸಮುದಾಯದ ಹೆಜ್ಜೆ ಗುರತುಗಳು ಕಾಣಲಾರಂಭಿಸಿವೆ. ಅದರಂತೆ ದೀಪ

21 Feb 2026 1:57 pm
ಕಾನೂನು ಕೈಗೆತ್ತಿಕೊಳ್ಳಬೇಡಿ, ಸಹಕಾರ ಕೊಡಿ: ಬಾಗಲಕೋಟೆ ಜನರಿಗೆ ಜಿ ಪರಮೇಶ್ವರ್ ಮನವಿ

ಬಾಗಲಕೋಟೆಯಲ್ಲಿ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಹೆಚ್ಚುವರಿ ಪೊಲೀಸ್ ಬಲವನ್ನು ನಿಯೋಜನೆ ಮಾಡಲಾಗಿದೆ. ಶಾಂತಿ ಸಭೆ

21 Feb 2026 1:08 pm
’ಕಾಂಗ್ರೆಸ್ಸಿಗರ ರಕ್ತದಲ್ಲೇ ಸರ್ವಾಧಿಕಾರಿ ಧೋರಣೆಯಿದೆ’ : ಅದಕ್ಕೆ 2 ಕಾರಣ ಕೊಟ್ಟ ನಿಖಿಲ್ ಕುಮಾರಸ್ವಾಮಿ

NIkhil Kumaraswamy On Congress : ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ನಿಖಿಲ್, ಕಾಂಗ್ರೆಸ್ ಸರ್ಕಾರ, ಸರ್ವಾಧಿಕಾರಿ ಧೋರಣ

21 Feb 2026 1:03 pm
ಕ್ಷಿಪ್ರ ಬೆಳವಣಿಗೆಗಳು; ಶೀಘ್ರದಲ್ಲೇ ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್‌ ಭೇಟಿ ಸಾಧ್ಯತೆ, ಸೆರ್ಗಿಯೊ ಗೋರ್‌ ಏನಂದ್ರು?

ಭಾರತದ ಸರುಕುಗಳ ಮೇಲಿನ ಅಮೆರಿಕ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಈ ಒಪ್ಪಂದ ಶೀಘ್ರದಲ್ಲೇ ಅಧಿಕೃತವಾಗಿ ಜಾರಿಗೆ

21 Feb 2026 12:50 pm
ಸಿದ್ದು ಷಡ್ಯಂತ್ರದ ಟ್ವೀಟ್ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಗರಿಗೆದರಿದ ಬೆಳವಣಿಗೆ, ವರ್ಕೌಟ್ ಆಗ್ತಿದ್ಯಾ ಡಿಕೆಶಿ ದೆಹಲಿ ದಂಡಯಾತ್ರೆ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ನಡುವೆ ಸಿಎಂ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಸಿದ್ದರಾಮಯ್ಯ ಟ್ವೀಟ್ ಹೇಳಿಕೆಯ ಅಸಲಿ ಟಾರ್ಗೆಟ್ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನ

21 Feb 2026 12:07 pm
T20 World Cup: ಪ್ರಶಸ್ತಿಯ ಕನಸಿಗೆ, ಬುಮ್ರಾ ಸೇರಿದಂತೆ ಟೀಂ ಇಂಡಿಯಾದ ಪಾಲಿನ ಮೂವರು ಗೇಮ್ ಚೇಂಜರ್ಸ್

T20 World Cup : ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜಿಸಲಾಗಿರುವ ಟಿ20 ವಿಶ್ವಕಪ್ ಸರಣಿಯಲ್ಲಿ ಸೂಪರ್ ಎಂಟರ ಪಂದ್ಯ ಆರಂಭವಾಗಲಿದೆ. ಭಾರತ ತಂಡದ ಹಿರಿಯ ಆಟಗಾರ ಮತ್ತು ಮಾಜಿ ಕೋಚ್, ಸಂಜಯ್ ಬಂಗಾರ್, ತಂಡದ ಮೂವರು ಕ್ರಿಕೆಟಿಕಲ್ ಆಟ

21 Feb 2026 11:44 am
ಹೂವಿನ ಉದ್ಯಮ ನಡೆಸುತ್ತಿರುವ ಭವ್ಯಾ ಗೌಡ ಮತ್ತವರ ಅಕ್ಕ ದಿವ್ಯಾ ಗೌಡ

ಹೂವಿನ ಉದ್ಯಮ ನಡೆಸುತ್ತಿರುವ ಭವ್ಯಾ ಗೌಡ ಮತ್ತವರ ಅಕ್ಕ ದಿವ್ಯಾ ಗೌಡ

21 Feb 2026 10:54 am
ಕೆಂಪು ಕೋಟೆ ಬಳಿ ಮತ್ತೊಂದು ಸ್ಪೋಟಕ್ಕೆ ಪಾಕಿಸ್ತಾನದ ಲಷ್ಕರ್‌ ಸಂಚು ಬಯಲು; ಭಾರತದ ನೆಮ್ಮದಿಯ ಶತ್ರುಗಳು!

ಭಾರತದ ನೆಮ್ಮದಿಯನ್ನು ಹಾಳು ಮಾಡುಲು ಹೊಂಚು ಹಾಕಿರುವ ಭಯೋತ್ಪಾದಕ ಸಂಘಟನೆಗಳು, ಭಾರತದ ಮೇಲೆ ದಾಳಿಗಳನ್ನು ತೀವ್ರಗೊಳಿಸಲು ಯೋಜನೆ ರೂಪಿಸುತ್ತಿವೆ, ಇದಕ್ಕೆ ಸಾಕ್ಷಿ ಎಂಬಂತೆ, ಹೊಸದಿಲ್ಲಿಯ ಕೆಂಪು ಕೋಟೆಯೂ ಸೇರಿದಂತೆ ಭಾರತದ ಹ

21 Feb 2026 10:51 am
Trump Tariff : ನೀಲ್ ಕಟ್ಯಾಲ್ - ಯುಎಸ್ ಅಧ್ಯಕ್ಷರಿಗೆ ಕೋರ್ಟ್’ನಲ್ಲಿ ಸೋಲುಣಿಸಿದ ಭಾರತೀಯ ಮೂಲದ ಕಾನೂನು ದೈತ್ಯ

Neal Katyal Vs Donald Trump : ಗೊತ್ತು ಗುರಿಯಿಲ್ಲದೇ ಸುಂಕವನ್ನು ವಿಧಿಸುತ್ತಾ ಬರುತ್ತಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ಗೆ ಅಮೆರಿಕಾದ ಸರ್ವೋಚ್ಚ ನ್ಯಾಯಾಲಯ ಸರಿಯಾಗಿ ಚಾಟಿ ಬೀಸಿದೆ. ಈಗ ಘೋಷಣೆಯಾಗಿರುವ ಟಾರಿಫ್, ಸಂವಿಧಾನಬಾಹಿ

21 Feb 2026 10:12 am
ಶೇ. 10ರಷ್ಟು ಜಾಗತಿಕ ಸುಂಕ ಆದೇಶಕ್ಕೆ ಸಹಿ ಹಾಕಿದ ಡೊನಾಲ್ಡ್‌ ಟ್ರಂಪ್;‌ ಸೋಲು ಒಪ್ಪಿಕೊಳ್ಳಲು ಪ್ರತಿಷ್ಠೆ ಅಡ್ಡಿ!

ಕಳೆದ ವರ್ಷ ವಿವಿಧ ದೇಶಗಳ ಮೇಲೆ ಭಿನ್ನ ಪ್ರಮಾಣದ ಸುಂಕಗಳನ್ನು ಹೇರಿ ಬೀಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಯುಎಸ್‌ ಸುಪ್ರೀಂಕೋರ್ಟ್‌ನ ಸುಂಕ ರದ್ದತಿ ಆದೇಶದ ಬಳಿಕ, ಸುಂಕಗಳನ್ನು ಹೇರಲು ಹೊಸ ಮಾರ್ಗಗಳನ್ನು ಹುಡುಕ

21 Feb 2026 9:27 am
ಫ್ರೀಬೀಸ್ - ಸುಪ್ರೀಂಕೋರ್ಟ್ ಗರಂ : ಚಾಟಿ ಬೀಸಿದ್ದು ಬರೀ ಒಬ್ಬರಿಗೆ ಮಾತ್ರ ಅಲ್ಲ - ಅದು ಸಕಲರಿಗೂ

SC on Freebies : ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಅಧಿಕಾರಕ್ಕೇರಲು ರಾಜಕೀಯ ಪಕ್ಷಗಳು ನೀಡುವ ಉಚಿತ ಗ್ಯಾರಂಟಿಯ ಬಗ್ಗೆ ಸರ್ವೊಚ್ಚ ನ್ಯಾಯಾಲಯ ತೀವ್ರ ಅಸಮಾಧಾನವನ್ನು ವ್ಯಕ್ತ ಪಡಿಸಿದೆ. ಇದು ದೇಶ ಕಟ್ಟುವ ಕೆಲಸವಲ್ಲ, ನೀವು ಏನು ಮಾ

21 Feb 2026 9:02 am
Explained: ಡೊನಾಲ್ಡ್‌ ಟ್ರಂಪ್‌ಗೆ ಆದ ನಷ್ಟದಿಂದ ಭಾರತಕ್ಕೆ ಲಾಭ? ಸುಂಕ ಆದೇಶ ಬದಲಿಸಲಿದೆ ವ್ಯಾಪಾರ ಒಪ್ಪಂದ ಹಣೆಬರಹ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಸಮರಕ್ಕೆ ಬ್ರೇಕ್‌ ಹಾಕಿರುವ ಯುಎಸ್‌ ಸುಪ್ರಿಂಕೋರ್ಟ್‌, ಟ್ರಂಪ್‌ ಆಡಳಿತದ ಇಡೀ ಸುಂಕ ನೀತಿಯನ್ನೇ ಕಾನೂನುಬಾಹಿರ ಎಂದು ಘೋಷಿಸಿದೆ. ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ಈ ಐತಿಹ

21 Feb 2026 8:50 am
ಪರೀಕ್ಷೆಯಲ್ಲಿ ನಕಲು ಪ್ರಶ್ನಿಸಿದ ಶಿಕ್ಷಕನ ಮೇಲೆ ವಿದ್ಯಾರ್ಥಿಯಿಂದ ಹಲ್ಲೆ; ಶಹಬಾಜ್ ರಾಮಾಚಾರಿ ಅಲ್ಲ ದುರಾಚಾರಿ!

ವೈದ್ಯಕೀಯ ಪರೀಕ್ಷೆಯಲ್ಲಿ ತನ್ನ ನಕಲು ತಡೆದ ಶಿಕ್ಷಕನ ಮೇಲೆ ವಿದ್ಯಾರ್ಥಿಯೋರ್ಯ ಹಲ್ಲೆ ನಡೆಸಿದ ಘಟನೆ ಕಲುಬುರಗಿಯ ಡಾ. ಮಾಲಕರೆಡ್ಡಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಆಂತರಿಕ ಪರೀಕ್ಷೆಯಲ್ಲಿ ನಕಲು ಮಾಡುವಾಗ

21 Feb 2026 6:34 am
ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಮುಜರಾಯಿ ದೇಗುಲಗಳಲ್ಲಿ ಪ್ಲಾಸ್ಟಿಕ್‌ ಬ್ಯಾನ್‌; ಚೆಕ್‌ಪೋಸ್ಟ್‌ ಸ್ಥಾಪನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಮುಜರಾಯಿ ದೇಗುಲಗಳಲ್ಲಿ ಪ್ಲಾಸ್ಟಿನ್‌ ಬಳಕೆ ನಿಷೇಧ ಮಾಡಿ, ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೇ ಈ ದೇವಸ್ಥಾನಳಿಗೆ ಭೇಟಿ ನೀಡುವ ಸಾರ್

21 Feb 2026 5:43 am
ಕಸದಿಂದ ಶಾಸಕರಿಗೆ ಸಿಕ್ತು 350 ಕೋಟಿ ರೂ. ಅನುದಾನ, ಬಡಿದಾಟದ ಬಳಿಕ ಅನುಸಂಧಾನ; ಯಾವ ಕ್ಷೇತ್ರಕ್ಕೆ ಎಷ್ಟು?

ರಾಜಧಾನಿ ಬೆಂಗಳೂರಿನಲ್ಲಿ ಭುಗಿಲೆದ್ದಿದ್ದ ಕಸ ವಿಲೇವಾರಿ ವಿವಾದ ಸುಖಾಂತ್ಯ ಕಂಡಿದೆ. ಜೊತೆಗೆ ಈ ವಿವಾದ ಕಸ ವಿಲೇವಾರಿ ಘಟಕಗಳು ಇರುವ ವಿಧಾನಸಭಾ ಕ್ಷೇತ್ರಕ್ಕೆ ಅನುದಾನದ ಹೊಳೆಯನ್ನೂ ಹರಿಸಿದೆ. ಹೌದು, ರಾಜ್ಯ ಸರ್ಕಾರ ಭೂಭರ್ತಿ

21 Feb 2026 5:03 am
`ಕಾಮಿಡಿ ಕಿಲಾಡಿಗಳು' ಸಂಚಿಕೆಯಲ್ಲಿ ಹಿಂದೂ ದೇವತೆಗಳಿಗೆ ಅಪಮಾನ: ತೀರ್ಪುಗಾರರನ್ನೂ ತನಿಖೆಗೆ ಒಳಪಡಿಸಲು ಪ್ರಯತ್ನ ಎಂದು ಆರೋಪ

ಬೆಂಗಳೂರು: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಂಚಿಕೆಯಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಆರೋಪ ಸಂಬಂಧದ ತನಿಖೆಗೆ ಹಾಜರಾಗಿ ಎಲ್ಲ ರೀತಿಯ ಸಹಕಾರ ನೀಡಿದ್ದರೂ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರನ್ನೂ ತನಿಖೆಗೆ ಒಳಪಡಿ

20 Feb 2026 11:52 pm
ಮರಳು ದಂಧೆ ಬಗ್ಗೆ ಸಚಿವ ಪರಮೇಶ್ವರ್ ಅಸಹಾಯಕತೆ: ಉತ್ತರಿಸಲು ಸರಕಾರಕ್ಕೆ 4 ವಾರದ ಗಡುವು ನೀಡಿದ ಹೈಕೋರ್ಟ್

Sand Mafia In Karnataka- ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ನೀಡಿರುವ ಹೇಳಿಕೆಯನ್ನು ಕರ್ನಾಟಕ ಹೈಕೋರ್ಟ್ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮ

20 Feb 2026 10:37 pm
ಮದುವೆಯಾಗಲು ಹೊರಟಿದ್ದ ಪ್ರೇಮಿಗಳ ಕಾರು ಹಿರೇಕೆರೂರಲ್ಲಿ ಪಲ್ಟಿ: ಮರ್ಯಾದೆಗಂಜಿ ಪ್ರೇಯಸಿ ಪರಾರಿ!

ಹಾವೇರಿ: ಇದು ಏನೋ ಮಾಡಲು ಇನ್ನೇನೋ ಆದ ಘಟನೆ. ಮದುವೆಯಾಗಲೆಂದು ಹೊರಟಿದ್ದ ಜೋಡಿಯ ಕಾರು ಅಪಘಾತಕ್ಕೀಡಾಗಿ ಹುಡುಗ ಆಸ್ಪತ್ರೆ ಸೇರಿದ್ದರೆ, ಹುಡುಗಿ ಮರ್ಯಾದೆಗಂಜಿ ಪರಾರಿಯಾಗಿದ್ದಾರೆ. ಹಾವೇರಿ ಜಿಲ್ಲೆಯಿಂದ ಹೀಗೊಂದು ಘಟನೆ ವರದಿ

20 Feb 2026 10:10 pm
ಟ್ರಂಪ್ ಜಾರಿಗೆ ತಂದಿದ್ದ ಬಹುತೇಕ ಸುಂಕ ರದ್ದು! ತುರ್ತು ಕಾನೂನು ದುರ್ಬಳಕೆಗೆ ಅಮೆರಿಕದ ಸುಪ್ರೀಂ ಕೋರ್ಟ್ ಚಾಟಿಯೇಟು

Donald Trump Tariffs- ಡೊನಾಲ್ಡ್ ಟ್ರಂಪ್ ಅವರು ತುರ್ತು ಕಾನೂನು ದುರ್ಬಳಕೆ ಮಾಡಿ ಭಾರತವೂ ಸೇರಿದಂತೆ ಬಹುತೇಕ ದೇಶಗಳಿಗೆ ವಿಪರೀತ ಸುಂಕ ಹೇರಿ ತಲೆನೋವು ಉಂಟುಮಾಡಿದ್ದರು. ಆದರೆ ಅವರು ಜಾರಿಗೊಳಿಸಿದ ಬಹುತೇಕ ಸುಂಕವನ್ನು ಅಕ್ರಮ ಎಂದು ತಿಳಿ

20 Feb 2026 9:20 pm
ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದ ಬಾಗಲಕೋಟೆ ಸಂಘರ್ಷ: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಘಟನೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಗೆ ಕಾರಣವಾಗುತ್ತಿದೆ. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಒಂದು ವರ್ಗದ ತುಷ್ಟೀಕರಣ ನೀತಿಯೇ

20 Feb 2026 9:08 pm
ಆರೋಗ್ಯ ಇಲಾಖೆಯಿಂದ ಮಹತ್ವದ ಹೆಜ್ಜೆ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಸಿಗಲಿದೆ ಚಾಲನೆ

ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಚಾಲನೆ ಸಿಗಲಿದೆ. ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ ಆರೋಗ್ಯ ಇಲಾಖೆ ಇತಿಹಾಸದಲ್ಲಿ ಈ ಹಿಂದೆ ಎಂದೂ ಕಾಣದ ವೇಗದಲ್

20 Feb 2026 8:30 pm
Ind Vs Sa- ಫಾರ್ಮ್ ನಲ್ಲಿಲ್ಲದ ಅಭಿಷೇಕ್ ಶರ್ಮಾಗೆ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿವ ಚಾನ್ಸ್ ಸಿಗುತ್ತಾ? ಕೋಚ್ ಮಹತ್ವದ ಹೇಳಿಕೆ

Abhishek Sharma Poor Form- ಭಾರತ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಇದೀಗ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ 2 ಅರ್ಧಶತಕ ಗಳಿಸಿದರೂ ಅವರು ತಮ್ಮ ಕೊನೆಯ 8 ಪಂದ್ಯಗಳಲ್ಲಿ 5 ಬಾರಿ ಶೂನ್ಯಕ್ಕೆ ಔಟ

20 Feb 2026 8:15 pm
ಸಂಪೂರ್ಣ ಸರಳ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆಗೆ ಸರ್ಕಾರದ ಹೆಜ್ಜೆ! ಏನಿದು ಯುಎಲ್‌ಎಂಎಸ್

ಅನೇಕರಿಗೆ ಭೂ ಮಾಲಿಕತ್ವದ ವ್ಯವಸ್ಥೆ ಆರ್ಥಿಕ ಶಕ್ತಿಮತ್ತು ನೆಮ್ಮದಿ ನೀಡುವುದರ ಬದಲಿಗೆ ಗೊಂದಲ, ಅನಿಶ್ಚಿತತೆ, ವ್ಯಾಜ್ಯಗಳು ಗೂಡಾಗಿ ಪರಿಣಮಿಸಿದೆ. ಹಾಲಿ ವ್ಯವಸ್ಥೆ ಆಸ್ತಿಗಳಆರ್ಥಿಕ ಮೌಲ್ಯ, ಆದಾಯ, ಉತ್ಪಾದನೆಯನ್ನು ತಗ್ಗಿಸ

20 Feb 2026 7:57 pm
ಕೆೆಎಲ್ಇ ಸಂಸ್ಥೆಯ ನೂತನ ಚೇರ್ಮನ್ ಆಗಿ ಅಮಿತ್ ಕೋರೆ ಆಯ್ಕೆ

ಬೆಳಗಾವಿಯ ಪ್ರತಿಷ್ಠಿತ ಕೆೆೆಎಲ್ ಇ ಆಡಳಿತ ಮಂಡಳಿಯ ನೂತನ ಕಾರ್ಯಾಧ್ಯಕ್ಷರಾಗಿ ಅಮಿತ್ ಪ್ರಭಾಕರ ಕೋರೆಯವರು ಆಯ್ಕೆಯಾಗಿದ್ದಾರೆ. ಇಂದು ಕೆಎಲ್‌ಇ ಪ್ರಧಾನ ಕಚೇರಿಯಲ್ಲಿ ಜರುಗಿದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಅಮಿತ್ ಕೋರೆಯವ

20 Feb 2026 7:16 pm
ಕಾನ್ಪುರದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ದಾರುಣ ಘಟನೆ: ಜೇನುನೊಣಗಳ ದಾಳಿಗೆ ಹಿರಿಯ ಅಂಪೈರ್ ಸಾವು

ಕಾನ್ಪುರ: ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದ ವೇಳೆ ನಡೆದ ಜೇನುನೊಣಗಳ ದಾಳಿಗೆ ಕ್ರಿಕೆಟ್ ಅಂಪೈರ್ ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಶುಕ್ಲಗಂಜ್, ಉನ್ನಾವ್ ನ ರಾಹುಲ್ ಸಪ್ರು ಕ್ರೀಡ

20 Feb 2026 6:53 pm
ಉಪವಾಸದ ನಂತರ ಈ ಆಹಾರ ತಿಂದ್ರೆ ಒಳ್ಳೆ ರಿಸಲ್ಟ್ ಬರುತ್ತೆ!Dr Kavya N

ಉಪವಾಸದ ನಂತರ ಈ ಆಹಾರ ತಿಂದ್ರೆ ಒಳ್ಳೆ ರಿಸಲ್ಟ್ ಬರುತ್ತೆ!Dr Kavya N

20 Feb 2026 6:45 pm
Explain: ಶಾಲಿನಿ ರಜನೀಶ್ ವಿರುದ್ಧ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಬಂಧನ, ಇನ್ ಸೈಡ್ ಮಾಹಿತಿ ಏನೇನು?

ಮುಡಾದಲ್ಲಿ ಸೈಟ್ ಪಡೆದುಕೊಂಡ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ದ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಬಂಧನ ಆಗಿದೆ. ಸಿಸಿಬಿ ಪೊಲೀಸರು ಅವರನ್ನು ಬಂಧ

20 Feb 2026 6:40 pm
ಫೆ.21 ರಿಂದ ಷರತ್ತುಬದ್ಧವಾಗಿ ಬಂಡೀಪುರ ಸಫಾರಿ ಪುನಾರಂಭ; ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ

ಕೆಲವು ತಿಂಗಳು ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿಯನ್ನು ಸರಕಾರ ಷರತ್ತುಗಳೊಂದಿಗೆ ಪುನಾರಂಭ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿ ಸಫಾರಿ ಕೌಂಟರ್‌ ಬಳಿ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಪದಾಧಿಕಾರಿಗಳು

20 Feb 2026 6:37 pm
`ಇದು ನಾಚಿಕೆಗೇಡು': ಎಐ ಸಮ್ಮಿಟ್ ನಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿಗರು

Youth Congress Protest- ಇಂಡಿಯಾ ಎಐ ಶೃಂಗಸಭೆ ನಡೆಯುತ್ತಿರುವ ಭಾರತ ಮಂಟಪಮ್ ನಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿನ ನಡೆಸಿದ ಪ್ರತಿಭಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸಮ್ಮಿಟ್ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್

20 Feb 2026 5:54 pm
ಬಾಕಿ ಹಣ ಪಾವತಿಸದಿದ್ದರೆ ಮಾ. 6 ರಂದು ಪ್ರತಿಭಟನೆ; ಗುತ್ತಿಗೆದಾರರಿಂದ ಸರ್ಕಾರಕ್ಕೆ ಎಚ್ಚರಿಕೆ

​​ಮೂರು ವರ್ಷಗಳಿಂದ ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿರುವ 37 ಸಾವಿರ ಕೋಟಿ ರೂಪಾಯಿ ಬಿಲ್‌ ತಕ್ಷಣ ಪಾವತಿಸಬೇಕು. ಇಲ್ಲವಾದರೆ, ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದ

20 Feb 2026 5:30 pm
ಕರಾವಳಿಗೆ ಬರುವ ಪ್ರವಾಸಿಗರ ಫೇವರೆಟ್‌ ತಾಣವಾಗುತ್ತಿದೆ ಪಿಲಿಕುಳ: ಶಾಲಾ ಶೈಕ್ಷಣಿಕ ಪ್ರವಾಸಕ್ಕೂ ಪಿಲಿಕುಳವೇ ಬೆಸ್ಟ್

ಕರಾವಳಿಯಲ್ಲಿ ಇತ್ತೀಚಿನ ಸಾಲಿನಲ್ಲಿ ಪ್ರವಾಸೋದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಕರಾವಳಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಪಿಲಿಕುಳಕ್ಕೆ ಭೇಟಿ ನೀಡುವ ವಾಡಿಕೆ ಹೆಚ್ಚಾಗುತ್ತಿದ್ದು, ಕರಾವಳ

20 Feb 2026 5:05 pm
ಹೈದರಾಬಾದ್ ಬಿರಿಯಾನಿ ಘಮದ ಹಿಂದೆ 70ಸಾವಿರ ಕೋಟಿ ಅಕ್ರಮ : ತೆರಿಗೆ ಕಳ್ಳರ ಮೇಲೆ AI ಸರ್ಜಿಕಲ್ ಸ್ಟ್ರೈಕ್

Hyderbad Biriyani IT Scam : ನಾನ್ ವೆಜ್ ಪ್ರಿಯರ ಹೆಸರಾಂತ ಹೈದರಾಬಾದ್ ಬಿರಿಯಾನಿ ಹೋಟೆಲ್’ನಲ್ಲಿ ಮಹಾನ್ ಅಕ್ರಮ ಎಸಗಿರುವುದನ್ನು ಆದಾಯ ತೆರಿಗೆ ಇಲಾಖೆ ಬಯಲಿಗೆ ಎಳೆದಿದೆ. ಎಐ ಟೆಕ್ನಾಲಜಿಯನ್ನು ಬಳಸಿ, ಹೋಟೆಲ್ ಚೈನ್’ಗಳು ಇದುವರೆಗೆ ಮಾಡಿದ ಸ

20 Feb 2026 4:25 pm
T20 World Cup- ಡಿಜಿಟಲ್ ಲೋಕದಲ್ಲಿ ಹೊಸ ದಾಖಲೆ ಬರೆದ ಭಾರತ Vs ಪಾಕ್ ಜಟಾಪಟಿ; ಜಿಯೋ ಸ್ಟಾರ್ ನಲ್ಲಿ ನೋಡಿದವರೇ 16 ಕೋಟಿ!

India Vs Pakistan- ಪ್ರಪಂಚದಲ್ಲಿ ಅತಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳಿರುವುದು ಏಷ್ಯಾದಲ್ಲೇ. ಅದರಲ್ಲೂ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಎಂದ ಮೇಲೆ ಕೇಳಬೇಕಾ? ಮೈದಾನವೂ ಭರ್ತಿ. ಟಿವಿ, ಮೊಬೈಲ್ ಪ

20 Feb 2026 4:18 pm
8 ಲಕ್ಷ ಸಾಲ ತೀರಿಸಲು ಪಕ್ಕದ ಮನೆಯ ವೃದ್ದೆಯ ಚಿನ್ನಾಭರಣ ಕದ್ದು ಕೊಲೆ: ಆರೋಪಿ ಸೆರೆ ಸಿಕ್ಕಿದ್ದು ಹೇಗೆ?

ಸಾಲ ತೀರಿಸಲು ದುಡ್ಡು ಹೋಂದಿಸುವ ಉದ್ದೇಶದಿಂದ ಪಕ್ಕದ ಮನೆಯ ವೃದ್ದೆಯನ್ನು ಕತ್ತು ಸೀಳಿ ಕೊಲೆ ಮಾಡಿದ ಅರೋಪಿ ಕೊನೆಗೂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಬೆಂಗಳೂರಿನ ನೆಲಮಂಗಲದ ಪಟ್ಟಣ ಬೀದಿಯ ಸಮೀಪ ಈ ಘಟನೆ ನಡೆದಿತ್ತು. ಶೋ

20 Feb 2026 4:14 pm
ಸಿಸಿಬಿ ಪೊಲೀಸರಿಂದ ಮುಡಾ ಕೇಸ್ ಆರೋಪಿಸಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್ ; ಬೆಂಗಳೂರಿನ ಸಿವಿಲ್ ಕೋರ್ಟ್ ಬಳಿ ಹೈಡ್ರಾಮಾ

ಮೂಡಾ ಹಗರಣ ಆರೋಪದ ಮೂಲಕ ಸುದ್ದಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿವಿಲ್ ಕೋರ್ಟ್ ಬಳಿ ಹೈಡ್ರಾಮಾ ನಡೆದಿದೆ. ಮೂಡಾ ಮಾಜಿ ಆಯುಕ್ತ ಡಿ.ಬಿ. ನ

20 Feb 2026 4:12 pm
ಏಲಿಯನ್ಸ್ ಕುರಿತ ಫೈಲ್ಸ್‌ ರಿಲೀಸ್‌ ಗೆ ಟ್ರಂಪ್‌ ಆದೇಶ! ಸಂಚಲನ ಮೂಡಿಸಿದ ಒಬಾಮ ‌ʼಏಲಿಯನ್ಸ್ ನಿಜʼ ಹೇಳಿಕೆ: ಏನಿದು USನ ನಿಗೂಢ ಏರಿಯಾ 51 ಮತ್ತು ಏಲಿಯನ್ ಕಥೆ?

ಈ ಸೃಷ್ಟಿಯೆಷ್ಟು ವಿಶಾಲವೆಂದರೆ ಇದರಲ್ಲಿ ಮಾನವರಿಗೆ ತಿಳಿಯದ ಹಲವು ನಿಗೂಢ ಅಂಶಗಳಿವೆ. ಅದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ನೂರಾರು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದರೂ ನಮಗೆ ತಿಳಿದಿರುವುದು ಕೇವಲ

20 Feb 2026 3:45 pm
ಅಪ್ಪಟ ಭಾರತೀಯ ನಾರಿ ಹಿರಿಯ ನಟಿ ಮಾಧವಿ

ಅಪ್ಪಟ ಭಾರತೀಯ ನಾರಿ ಹಿರಿಯ ನಟಿ ಮಾಧವಿ

20 Feb 2026 3:07 pm
ರಾಯರ ಚರಣದಡಿ ನಟಿ ಶ್ವೇತಾ ಚೆಂಗಪ್ಪ ಕುಟುಂಬ: ಫೋಟೋ ಹಂಚಿಕೊಂಡ ನಟಿ ಭಾವುಕ ನುಡಿ…

ರಾಯರ ಚರಣದಡಿ ನಟಿ ಶ್ವೇತಾ ಚೆಂಗಪ್ಪ ಕುಟುಂಬ: ಫೋಟೋ ಹಂಚಿಕೊಂಡ ನಟಿ ಭಾವುಕ ನುಡಿ…

20 Feb 2026 3:05 pm
ಬಾಗಲಕೋಟೆ ಉದ್ವಿಗ್ನ: ಘಟನೆಗೆ ಕಾರಣ ಏನು, ಸದ್ಯದ ಪರಿಸ್ಥಿತಿ ಹೇಗಿದೆ? ಸರ್ಕಾರದ ಎಚ್ಚರಿಕೆ ಕ್ರಮಗಳೇನು

ಶಿವಾಜಿ ಜಯಂತಿಯ ಮೆರವಣಿಗೆ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ನಡೆದ ಅಹಿತರ ಘಟನೆ ಇದೀಗ ರಾಜ್ಯದ ಗಮನ ಸೆಳೆದಿದೆ. ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಇದು ಕಾರಣವಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಪ್ರತಿಕ್ರ

20 Feb 2026 3:03 pm
ಡೊನಾಲ್ಡ್‌ ಟ್ರಂಪ್‌ ಸಾಮೂಹಿಕ ವಲಸಿಗರ ಬಂಧನ ನೀತಿಗೆ ಹಿನ್ನೆಡೆ; DHS ವಿರುದ್ಧ ಯುಎಸ್ ಕೋರ್ಟ್‌‌ ಕೆಂಡಾಮಂಡಲ!

ವಲಸೆರಹಿತ ಅಮೆರಿಕ ನಿರ್ಮಾಣಕ್ಕೆ ಕೈಹಾಕಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದಕ್ಕಾಗಿ ಕಠಿಣ ವಲಸೆ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಈ ವಲಸೆ ನೀತಿಗಳನ್ನು ಜಾರಿಗೆ ತರುತ್ತಿರುವ ಅಮೆರಿಕದ ವಲಸೆ ಇಲಾಖೆ, ವಲಸಿಗರು

20 Feb 2026 2:00 pm