SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್! ಫೆ.9ರಿಂದ ಮೆಟ್ರೋ ದರ ಏರಿಕೆ ಫಿಕ್ಸ್‌ ಎಂದ BMRCL; ಎಷ್ಟಿರಲಿದೆ ದರ?

ವಿವಾದದ ನಡುವೆ ಮೆಟ್ರೋ ದರ ಏರಿಕೆ ಇಲ್ಲ ಎಂಬ ಸುದ್ದಿಗಳು ಕೇಳಿ ನಿರಾಳರಾಗಿದ್ದ ಮೆಟ್ರೋ ಪ್ರಯಾಣಿಕರಿಗೆ BMRCL ಶಾಕ್‌ ನೀಡಿದ್ದು, ನಾಳೆಯಿಂದ ಮೆಟ್ರೋ ದರ ಏರಿಕೆ ಜಾರಿಯಾಗುವುದು ಪಕ್ಕಾ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮ

8 Feb 2026 1:58 pm
ರಾಜ್ಯ ಸರಕಾರ ಖಾಲಿ ಚೆಂಬನ್ನು 2 ವರ್ಷದಿಂದ ಜನರಿಗೆ ಕೊಡುತ್ತಿದೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಮೆಟ್ರೋ ಬೆಲೆ ಏರಿಕೆಗೆ ಕೇಂದ್ರ ಹೊಣೆ ಎಂದು ರಾಜ್ಯ ಸರ್ಕಾರದ ಸುಳ್ಳು ಹೇಳುತ್ತಿದೆ. ಕೇಂದ್ರ ಸರಕಾರದ ಜೊತೆ ರಾಜ್ಯ ಸರಕಾರ ಒಳ್ಳೆ ಸಂಬಂಧ ಇಟ್ಟು ಕೊಳ್ಳಲಿ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್

8 Feb 2026 1:51 pm
ಬೆಂಗಳೂರಲ್ಲಿ ಫೆ.8 ಹಾಗೂ 9 ಕ್ಕೆ 100 ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಪವರ್ ಕಟ್ ಅಲರ್ಟ್ ಕೊಟ್ಟ ಬೆಸ್ಕಾಂ

ಬೆಂಗಳೂರಿನ ಹಲವೆಡೆ ವಿದ್ಯುತ್ ಕಟ್ ಆಗಲಿದ್ದು, ಬೆಸ್ಕಾಂ ಮುನ್ಸೂಚನೆ ನೀಡಿದೆ. ಹಲವು ಬಡಾವಣೆಗಳಲ್ಲಿ ತಾತ್ಕಾಲಿಕವಾಗಿ ತುರ್ತು ಕಾಮಗಾರಿ ನಿಮಿತ್ತ ವಿದ್ಯುತ್ ಬಂದ್ ಆಘಲಿದ್ದು, ವರ್ಕ್ ಫ್ರಂ ಹೋಂ, ಅಥವಾ ಯಾವುದೇ ಕಾರ್ಯಕ್ರಮಗಳ

8 Feb 2026 1:49 pm
ತೆಕ್ಕಲಕೋಟೆಯಲ್ಲಿ ಉತ್ಖನನದಲ್ಲಿ 5 ಸಾವಿರ ವರ್ಷ ಹಳೆಯ ಮಾನವನ ಅಸ್ಥಿಪಂಜರ, ಮಡಕೆ ಪತ್ತೆ: ಆಗೆಲ್ಲಾ ಶವಸಂಸ್ಕಾರ ಹೇಗೆ ನಡೆಯುತ್ತಿತ್ತು ಗೊತ್ತಾ?

ಲಕ್ಕುಂಡಿ ಉತ್ಖನನ, ನಿಧಿ ಪತ್ತೆ, ಪ್ರಾಚೀನ ವಸ್ತುಗಳ ಪತ್ತೆ ರಾಜ್ಯದಾದ್ಯಂತ ದೊಡ್ಡ ಸುದ್ದಿಯಲ್ಲಿರುವಾಗಲೇ ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಉತ್ಖನನ ಕಾರ್ಯ ಮುನ್ನಲೆಗೆ ಬಂದಿದ್ದು, 5 ಸ

8 Feb 2026 1:04 pm
ಮೈಸೂರಿಗರಿಗೆ ಸಿಗದ ಹೈಟೆಕ್ ಮತ್ಸ್ಯದರ್ಶಿನಿ ರುಚಿ: ಯಾವಾಗ ನೇರವೇರಲಿದೆ ಕರಾವಳಿ ಮೀನೂಟ ಸವಿಯುವ ಮೈಸೂರು ಜನತೆ ಕನಸು?

ಮೈಸೂರಿನಲ್ಲಿ ಕರಾವಳಿ ಶೈಲಿಯ ಬಾಡೂಟ ಸವಿಯುವ ವ್ಯವಸ್ಥೆ ಮಾಡಲು ಹೈಟೆಕ್‌ ಮತ್ಸ್ಯದರ್ಶಿನಿ ಆರಂಭಿಸುವ ಯೋಜನೆ ಘೊಷಿಸಿ ಒಂದು ವರ್ಷ ಕಳೆದಿದೆ. ಅದಾಗ್ಯೂ, ಮೀನೂಡ ಸವಿಯುವ ಮೈಸೂರಿನ ಜನತೆಯ ಆಸೆ ಇನ್ನೂ ಹಾಗೆ ಉಳಿದಿದ್ದು, ನಾನಾ ಕಾ

8 Feb 2026 12:57 pm
ಅಮೆರಿಕದ ವೈನ್- ವಿಸ್ಕಿಗಳ ಮೇಲಿನ ಸುಂಕ ಕಡಿತದಿಂದ ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಾ?

ಅಮೆರಿಕ-ಭಾರತದ ನಡುವಿನ ವ್ಯಾಪಾರ ಒಪ್ಪಂದದಿಂದ ಭಾರತೀಯ ಕಂಪನಿಗಳಿಗೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದ್ದು, ಅಮೆರಿಕದ ವೈನ್‌-ವಿಸ್ಕಿಗಳ ಆಮದು ಸುಂಕ ಕಡಿತದಿಂದ ಭಾರತದ ವಿಸ್ಕಿ ಮಾರುಕಟ್ಟೆ ಮೇಲಿ

8 Feb 2026 12:44 pm
ಬಸವನಬಾಗೇವಾಡಿ ಅಭಿವೃದ್ದಿಗೆ ಸರ್ಕಾರದ ಆಯವ್ಯಯದತ್ತ ಬಸವ ಭಕ್ತರ ಚಿತ್ತ: ಬಸವಣ್ಣ ಜನಿಸಿದೂರಿಗೆ ಈ ಬಾರಿ ಬಜೆಟ್‌ ನಲ್ಲಿ ಭರ್ಜರಿ ಕೊಡುಗೆ ಸಿಗುತ್ತಾ?

ಬಸವಣ್ಣನವರನ್ನು ಕರುನಾಡಿನ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಈಗಾಗಲೇ ಹೆಮ್ಮೆಯಿಂದ ಘೋಷಿಸಿದೆ. ಅಲ್ಲದೆ, ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ 1 ವರ್ಷ ಕಳೆದಿದ್ದು, ಈವರೆಗೂ ಕೇವಲ ಆಯುಕ್ತ ನೇಮಕ

8 Feb 2026 10:35 am
ದಾಂಡೇಲಿ-ಅಳ್ನಾವರ ರೈಲಿಗೆ ಕೇಂದ್ರ ಸಚಿವ ಸೋಮಣ್ಣ ಚಾಲನೆ : 10ರೂ. ನಲ್ಲಿ ದಾಂಡೇಲಿ ಟು ಅಳ್ನಾವರ ಟ್ರಾವೆಲ್‌ !

ದಾಂಡೇಲಿ ಮತ್ತು ಅಳ್ನಾವರ ನಡುವೆ ರೈಲು ಸಂಚಾರ ಮತ್ತೆ ಆರಂಭವಾಗಿದ್ದು, ಇದಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣಫೆ.7ರಂದು ಅಧಿಕೃತವಾಗಿ ಮರುಚಾಲನೆ ನೀಡಿದ್ದಾರೆ. ಇನ್ನು, ಈ ವೇಳೆ, ಮಾತನಾಡಿದ ಅವರು ದಾಂಡೇಲಿಯಿಂದ ಕೇವಲ 10.ರೂ.ದಲ್ಲಿ ಅಳ್

8 Feb 2026 9:41 am
ಬೆಣ್ಣಿಹಳ್ಳ ನೆರೆ ಭೀತಿ ತಪ್ಪಿಸಲು 200 ಕೋಟಿ ರೂ.ಕಾಮಗಾರಿಗೆ ಫೆ.8 ಕ್ಕೆ ಚಾಲನೆ: 37 ಗ್ರಾಮಗಳ ಜನರಿಗೆ ಪ್ರವಾಹದಿಂದ ಸಿಗಲಿದೆ ನೆಮ್ಮದಿ

ನೂರಾರು ವರ್ಷಗಳಿಂದ ಬೆಣ್ಣಿಹಳ್ಳದ ನೆರೆಯಿಂದ ಬೆಳೆಹಾನಿ, ಆಸ್ತಿ ಹಾನಿ ಅನುಭವಿಸುತ್ತಿದ್ದ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶವು ಹೊಸ 200 ಕೋಟಿ ರೂ ಯೋಜನೆಯಿಂದ ಮುಕ್ತಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಹಲವಾರು ಗ್ರಾ

8 Feb 2026 9:36 am
ನರ್ಸರಿ ಪರೀಕ್ಷೆ – ನಿರೀಕ್ಷೆಗಳ ವಯಸ್ಸಲ್ಲ ; ಓದಿನ ಮೊದಲ ಮೆಟ್ಟಿಲು ಅಷ್ಟೇ!

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದು ಜನಜನಿತ ಗಾದೆ. ಮಕ್ಕಳ ಭವಿಷ್ಯ ಎಷ್ಟು ಮುಖ್ಯವೋ ಅವರನ್ನು ಆರಂಭದಿಂದಲೇ ಸರಿಯಾದ ರೀತಿಯಲ್ಲಿ ಭವಿಷ್ಯತ್ತಿದಾಗಿ ತಯಾರಿ ಮಾಡುವುದು ಕೂಡ ಅಷ್ಟೇ ಪ್ರಮುಖವಾದದ್ದು. ಆದರೆ, ಆ ಬೆಳೆಸುವ, ಕಲಿಕೆ

8 Feb 2026 9:25 am
ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ತಡೆ

ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ ಅರ್ಜಿಯ ಪರ ಹೈಕೋರ್ಟ್ ತೀರ್ಪು ನೀಡಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಧ್ವೇಷ ಭಾಷಣಕ್ಕೆ ಸಂಬಂಧಿಸಿದ ಎಲ್ಲಾ ತನಿಖೆ ಹಾಗೂ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ನೀಡಿ ಮಧ್ಯಂತರ ತಡೆಯಾಜ್ಞೆಯನ

8 Feb 2026 8:41 am
ತುಮಕೂರಿನ ಕುಟುಂಬವನ್ನೇ ಮುಗಿಸಿದ ಗೇಮಿಂಗ್‌ ಗೀಳು: ಪಶ್ಚಾತ್ತಾಪದಲ್ಲಿ ಕುಟುಂಬದ ನಾಲ್ವರ ಆತ್ಮಹತ್ಯೆ?

ಮೊಬೈಲ್‌ ಹಾಗೂ ಗೇಮಿಂಗ್ ಗೀಳು ಹಲವು ಜೀವಗಳನ್ನು ಬಲಿಪಡೆಯುತ್ತಿರುವ ಘಟನೆಗಳು ಮರುಕಳಿಸುತ್ತಿವೆ, ಕರ್ನಾಟಕದ ತುಮಕೂರಿನ ಗುಬ್ಬಿಯ ಒಂದು ಕುಟುಂಬವೇ ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಗೇಮಿ

8 Feb 2026 7:51 am
ಮಂಗಳೂರಲ್ಲಿ 7 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ ಎಸಗಿದ್ದ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಟ್ಟ ಕರ್ನಾಟಕ ಹೈಕೋರ್ಟ್: ಮಹತ್ವದ ಆದೇಶ

5 ವರ್ಷದ ಹಿಂದೆ 7 ವರ್ಷ 7 ತಿಂಗಳಿನ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಇಡೀ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ ಮೂವರು ಅಪರಾಧಿಗಳು, ಮತ್ತೆ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದಾಗ ಛೀಮಾರಿ ಹಾಕಿದ ಕೋರ್ಟ್

8 Feb 2026 7:24 am
ಟ್ರಂಪ್‌ ನಡೆಗೆ ಪೆಚ್ಚಾದ ಪಾಕ್‌, ಚೀನಾ! ನಕ್ಷೆಯಲ್ಲಿ ಪಿಒಕೆ, ಅಕ್ಸಾಯ್‌ ಚಿನ್‌ ಸಮಗ್ರ ಭಾರತದ ಭೂಭಾಗವೆಂದು ತೋರಿಸಿದ ಅಮೆರಿಕ

ಭಾರತ ಹಾಗೂ ಅಮೆರಿಕದ ವ್ಯಾಪಾರ ಒಪ್ಪಂದ ಸುಗಮಗೊಂಡ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನಡೆ ಪಾಕಿಸ್ತಾನ ಹಾಗೂ ಚೀನಾಗೆ ಶಾಕ್ ನೀಡಿದೆ. ಸಮಗ್ರ ಭಾರತದ ಭೂಪಟದಲ್ಲಿ ಪಿಒಕೆ ಹಘೂ ಚೀನಾ ತನ್ನು ಹಕ್ಕು ಪ್ರತಿಪಾದಿಸಿರುವ ಅಕ್ಸಾಯ್ ಚಿನ್

8 Feb 2026 6:30 am
ಬೆಂಗಳೂರಿಂದ-ಮಂಗಳೂರಿಗೆ ಹಗಲು ರೈಲು ಪುನರಾರಂಭ: ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ

ಹಗಲಿನ ಮೂರು ರೈಲುಗಳು ರದ್ದಾಗಿ, ರಾತ್ರಿ ರೈಲುಗಳು ಜನರಿಂದ ತುಂಬಿತುಳುಕುತ್ತಿದ್ದವು. ಇದೀಗ 198 ದಿನಗಳ ಬಳಿಕ ಮತ್ತೆ ರೈಲು ಪ್ರಾರಂಭ ಆಗಿ, ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಆಗಿದೆ. ಕರಾವಳಿಯ ಪ್ರಸಿದ್ಧ ದೇವಾಲಯಗಳಿಗೆ ತೆರ

8 Feb 2026 5:37 am
ಇನ್ನು ನಮ್ಮ ಮೆಟ್ರೋ ನಿಲ್ದಾಣಗಳ ಸನಿಹದಲ್ಲೇ ಬಿಎಂಟಿಎಸ್ ಬಸ್ ನಿಲುಗಡೆ; ಇಲ್ಲಿದೆ ಸಂಪೂರ್ಣ ಮಾಹಿತಿ

Namma Metro And BMTC- ಈವರೆಗೂ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಿ ಕೆಲ ಮೆಟ್ರೋ ನಿಲ್ದಾಣಗಳನ್ನು ತಲುಪುವುದು ಪ್ರಯಾಸಕರವಾಗುತ್ತಿತ್ತು. ಕಾರಣ ಕೆಲವೆಡೆ ಬಸ್ ನಿಲುಗಡೆ ಇರಲಿಲ್ಲ. ಪ್ರಯಾಣಿಕರಿಗೆ ಆಗುತ್ತಿದ್ದ ಈ ಸಮಸ್ಯೆಯನ್ನು ಹೋಗಲಾಡಿ

7 Feb 2026 11:57 pm
ಶೀಘ್ರ ಬೆಂಗಳೂರು-ಮಂಗಳೂರು ವಂದೇ ಭಾರತ್‌ ರೈಲು; ಕಾರವಾರಕ್ಕೂ ವಿಸ್ತರಣೆ: ಅಶ್ವಿನಿ ವೈಷ್ಣವ್ ಹೇಳಿದ್ದೇನು?

Vande Bharat Train- ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ನಡುವೆ ಸಂಪರ್ಕಕ್ಕೆ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಬೇಕೆಂಬ ಮನವಿಗೆ ಇದೀಗ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸ್ಪಂದಿಸಿದ್ದಾರೆ. ಈ ಮಾರ್ಗದಲ್ಲಿ ಶೀಘ

7 Feb 2026 11:28 pm
ಹಾಲಿ ವಿಶ್ವ ಚಾಂಪಿಯನ್ನರಿಗೆ ಕ್ರಿಕೆಟ್ ಶಿಶುಗಳ ಸವಾಲ್; ಮುಂಬೈನಲ್ಲಿ ಪಂದ್ಯ ಗೆದ್ದ ಭಾರತ, ಮನಸ್ಸು ಗೆದ್ದ ಅಮೆರಿಕ!

India Beat USA- ಚುಟುಕು ಕ್ರಿಕೆಟ್ ನಲ್ಲಿ ಯಾವುದೇ ತಂಡವನ್ನು ಸಹ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಕ್ಕೆ ಶನಿವಾರದ ಎರಡು ಪಂದ್ಯಗಳು ಸಾಕ್ಷಿಯಾಯಿತು. ಪಾಕಿಸ್ತಾನ ತಂಡ ನೆದರ್ಲೆಂಡ್ ವಿರುದ್ಧ ತಿಣುಕಾಡಿ ಗೆದ್ದರೆ, ಭಾರತ ತಂಡ ಅ

7 Feb 2026 11:05 pm
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ! ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಸೂಚನೆ

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ತಮ್ಮ

7 Feb 2026 10:03 pm
T20 World Cup : ಟೀಂ ಇಂಡಿಯಾ ವಿರುದ್ದ ಮೈದಾನಕ್ಕಿಳಿದ USA ತಂಡದಲ್ಲಿ ಭಾರತ - ಪಾಕ್ ಜುಗಲ್‌ಬಂದಿ

Indian Origin Players : ಮುಂಬೈನ ವಾಂಖೇಡೆ ಮೈದಾನದಲ್ಲಿ ಟೀಂ ಇಂಡಿಯಾ ಮತ್ತು ಅಮೆರಿಕಾ ತಂಡಗಳು ವಿಶ್ವಕಪ್ ಟಿ20 ಪಂದ್ಯ ಆರಂಭಿಸಿದೆ. ಅಮೆರಿಕಾ ತಂಡದಲ್ಲಿ ಭಾರತ ಮತ್ತು ಪಾಕಿಸ್ತಾನದ ಎಂಟು ಆಟಗಾರರು ಮೈದಾನಕ್ಕಿಳಿದಿದ್ದಾರೆ. ಒಂದು ರೀತಿಯಲ್ಲ

7 Feb 2026 9:21 pm
ಜಿಬಿಎ ಚುನಾವಣೆಗೆ ಕಮಲ ಪಡೆ ಭರ್ಜರಿ ಸಿದ್ದತೆ: ಜೆಡಿಎಸ್‌ ಜೊತೆ ಚರ್ಚಿಸಿ ಶೀಘ್ರದಲ್ಲೇ ಅಭ್ಯರ್ಥಿಗಳ ಆಯ್ಕೆ

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಬೆಂಗಳೂರಿಗೆ ನೀಡಿದ ಆದ್ಯತೆ, ಅನುದಾನ ನೀಡಿದ್ದು, ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಅವಧಿಯ ಅಭಿವೃದ್ಧಿ ಕಾರ್ಯಗಳು- ಇವೆಲ್ಲ

7 Feb 2026 9:16 pm
ಭಾರತದ ಆತ್ಮವಿಶ್ವಾಸಕ್ಕೆ ಅಮೆರಿಕ ಪೆಟ್ಟು; ಅಭಿಷೇಕ್, ಶಿವಂ ದುಬೆ ಗೋಲ್ಡನ್ ಡಕ್! ಮರ್ಯಾದೆ ಉಳಿಸಿದ SKY ಅರ್ಧಶತಕ

ಎರಡನೇ ಓವರ್ ನಲ್ಲೇ ಅಭಿಷೇಕ್ ಶರ್ಮಾ ಗೋಲ್ಡನ್ ಡಕ್! 6ನೇ ಓವರ್ ನಲ್ಲಿ ! 77 ರನ್ ಆಗುವಷ್ಟರಲ್ಲಿಯೇ 7 ವಿಕೆಟ್! - ಇದು ಅಮೆರಿಕದ ವಿರುದ್ಧ ನ ಮೊದಲ ಪಂದ್ಯವನ್ನಾಡುತ್ತಿರುವ ಭಾರತ ತಂಡದ ಪರಿಸ್ಥಿತಿ! ಚುಟುಕು ಕ್ರಿಕೆಟ್ ನಲ್ಲಿ ವಿಶ್ವದ

7 Feb 2026 9:01 pm
ಜಿಬಿಎ ಬಿ ಖಾತಾ ಸೈಟ್ ಮಾಲೀಕರಿಗೆ ಸಿಹಿ ಸುದ್ದಿ: ಎ-ಖಾತಾ ಪರಿವರ್ತನೆ ಈಗ ಮತ್ತಷ್ಟು ಸುಲಭ

ನಗರೀಕರಣ ಹೆಚ್ಚಾದಂತೆ, ನಗರ ಆಸ್ತಿಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ ಯೋಜನಾ ಬದ್ಧ ಅಭಿವೃದ್ಧಿಯನ್ನು ಸುಗಮಗೊಳಿಸಲು ಮತ್ತು ಜನರಿಗೆ ಕೈಗೆಟುವ ದರದಲ್ಲಿ ಆಸ್ತಿ ಖರೀದಿಗೆ ಸಹಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದೇ

7 Feb 2026 7:48 pm
T20 World Cup- ಹರ್ಷಿತ್ ರಾಣಾ ಬದಲಿಯಾಗಿ ಬಂದ ಸಿರಾಜ್ ಗೆ ನೇರ ಕಣಕ್ಕೆ! ಜಸ್ಪ್ರೀತ್ ಬುಮ್ರಾ ಹೊರಗಿಡಲೇನು ಕಾರಣ?

ಗಾಯಾಳು ಹರ್ಷಿತ್ ರಾಣಾ ಅವರಿಗೆ ಬದಲಿಯಾಗಿ ಶುಕ್ರವಾರವಷ್ಟೇ ತಂಡಕ್ಕೆ ಸೇರ್ಪಡೆಗೊಂಡಿದ್ದ ಅನುಭವಿ ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ 2026 ಟೂರ್ನಿಯ ಮೊದಲ ಪಂದ್ಯದಲ್ಲೇ ಆಡುವ ಅವಕಾಶ ಸಿಕ್ಕಿದೆ. ಅಮೆರಿಕ ವಿರುದ್ಧ ಪಂದ್ಯದಲ್ಲಿ ತ

7 Feb 2026 6:59 pm
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯಲು ಚಿಂತನೆ

ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದಿದೆ. ಸೇನಾ ಕ್ಯಾಂಟೀನ್ ಗಳಲ್ಲಿ ಮಾಜಿ ಸೈನಿಕರಿಗೆ ಸಬ್ಸಿಡಿ ದರದಲ್ಲಿ ಸ್ಟೋರ್ ಇರುವ ರೀತಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಸಬ್ಸಿಡಿ ದರದ

7 Feb 2026 6:49 pm
ಎಲ್ಲಾ ರೀತಿಯ ತಲೆನೋವು ಸಾಮಾನ್ಯವಲ್ಲ! ಇಲ್ಲಿದೆ ತಲೆನೋವಿನ ಕಾರಣ ಮತ್ತು ಪರಿಹಾರ Dr.Chetan Kumar A

ಎಲ್ಲಾ ರೀತಿಯ ತಲೆನೋವು ಸಾಮಾನ್ಯವಲ್ಲ! ಇಲ್ಲಿದೆ ತಲೆನೋವಿನ ಕಾರಣ ಮತ್ತು ಪರಿಹಾರ Dr.Chetan Kumar A

7 Feb 2026 6:45 pm
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆಗೆ ಬಿತ್ತು ಸದ್ಯಕ್ಕೆ ಬ್ರೇಕ್?

ನಮ್ಮ ಮೆಟ್ರೋ ಪ್ರಯಾಣಿಕರ ಪಾಲಿಗೆ ಇದು ಗುಡ್ ನ್ಯೂಸ್. ರಾಜ್ಯದಲ್ಲಿ ಮೆಟ್ರೋ ದರ ಏರಿಕೆಗೆ ಸದ್ಯ ಬ್ರೇಕ್ ಬಿದ್ದಿದೆ. ಹಾಗಂತ ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿಕೊಂಡಿದ್ದಾರೆ. ಮೆಟ್ರೋ ದರ ಏರಿಕೆಯ ಕುರಿತಾಗಿ ಕಾಂಗ್ರೆಸ್

7 Feb 2026 6:42 pm
‘ದೊಡ್ಮನೆ ಹಬ್ಬ’ದ ಸಂಭ್ರಮ ಬಲು ಜೋರು

‘ದೊಡ್ಮನೆ ಹಬ್ಬ’ದ ಸಂಭ್ರಮ ಬಲು ಜೋರು

7 Feb 2026 6:40 pm
ಐಸಿಸಿ ಅಂಡರ್ 19 ವಿಶ್ವಕಪ್ 2026 ಗೆದ್ದ ಆಯುಷ್ ಮ್ಹಾತ್ರೆ ಬಳಗಕ್ಕೆ ಹಣದ ಸುರಿಮಳೆ! ಬಿಸಿಸಿಐನಿಂದ ಸಿಕ್ಕಿದ ಮೊತ್ತವೆಷ್ಟು?

India U19 Team- ಅಂಡರ್ 19 ವಿಶ್ವಕಪ್ 2026ರ ಪ್ರಶಸ್ತಿ ಗೆದ್ದಿರುವ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡಕ್ಕೆ ಇದೀಗ ಪ್ರಶಂಸೆಯ ಮಹಾಪೂರವೇ ಹರಿದಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಿರಿಯ ಕ್ರಿಕೆಟಿಗರ ಸಾಧನೆಯನ್ನು ಕೊಂಡಾಡಿ

7 Feb 2026 5:27 pm
ಮೆಟ್ರೋ ದರ ಏರಿಕೆ ಫೈಲ್ ಗೆ ನಾನು ಸಹಿ ಹಾಕಿಲ್ಲ! ಕೇಂದ್ರವೇ ಕಾರಣ ಎಂದ ಡಿಕೆಶಿ ಟೇಕನ್

ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ. ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಅಲ್ಲ. ಮೆಟ್ರೋ ದರ ಏರಿಕೆಗೆ ಪ್ರತ್ಯೇಕವಾದ ಸಮಿತಿ ಇದೆ. ದರ ಏರಿಕೆ ಫೈಲ್ ಗೆ

7 Feb 2026 5:18 pm
ನೆದರ್ಲೆಂಡ್ ವಿರುದ್ಧ ಗೆದ್ದು ನಿಟ್ಟುಸಿರುವ ಬಿಟ್ಟ ಪಾಕ್; ಆದರೂ ಸೂಪರ್ 8 ಹಾದಿ ಸುಲಭವಿಲ್ಲ ಯಾಕೆ?

Pakistan Vs Netherlands- ನೆದರ್ಲೆಂಡ್ ವಿರುದ್ಧ ರಾಜಾರೋಷವಾಗಿ ಗೆಲ್ಲಬೇಕಾಗಿದ್ದ ಪಂದ್ಯವನ್ನು ಒದ್ದಾಡಿ ಗೆದ್ದಿರುವ ಪಾಕಿಸ್ತಾನ ತಂಡ ಇದೀಗ ತನ್ನ ಕಾಲಿಗೆ ತಾನೇ ಚಪ್ಪಡಿ ಹಾಕಿಕೊಂಡಿದೆ. ಈಗಾಗಲೇ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿ

7 Feb 2026 4:10 pm
ತಡವಾಗಿ ಆಗಮಿಸಿದ ಭಾವಿ ಸೊಸೆ ಕುಟುಂಬ, ರೈಲ್ವೇ ನಿಲ್ದಾಣದಲ್ಲಿ ನಿಶ್ಚಿತಾರ್ಥ ನಡೆಸಿದ ಹುಡುಗನ ತಾಯಿ! ವಿಡಿಯೋ ವೈರಲ್

ನಿಶ್ಚಿತಾರ್ಥಗಳು ಮಂಟಪಗಳಲ್ಲಿ ನಡೆಯುವುದು ಸಹಜ. ಆದರೆ ಇಲ್ಲೊಂದು ವಿಚಿತ್ರ ಸಂಗತಿ ನಡೆದಿದೆ. ಮುಂಬೈ ಮೆಟ್ರೋ ನಿಲ್ದಾಣದಲ್ಲಿ ತಂದೆ ತಾಯಿ ತಮ್ಮ ಮಗನ ನಿಶ್ಚಿತಾರ್ಥವನ್ನು ನಡೆಸಿಕೊಟ್ಟಿದ್ದಾರೆ. ಈ ಕುರಿತಾದ ವಿಡಿಯೋ ಒಂದು ವೈ

7 Feb 2026 2:52 pm
ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಹಾವಳಿ: 4 ವರ್ಷದಲ್ಲಿ 35 ಬಲಿ! ನಿಯಂತ್ರಣ ಯಾಕಾಗ್ತಿಲ್ಲ

ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದನ್ನು ನಿಯಂತ್ರಣ ಹೇರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಕಾನೂನಾತ್ಮಕ ಅಡೆ ತಡೆಗಳಿಂದ ಸಮಸ್ಯೆ ಉಂಟಾಗುತ್ತಿವೆ. ಆನ್ ಲೈನ್ ಬೆಟ್ಟಿಂಗ್ ಗೆ ಕಳೆದ ನಾಲ

7 Feb 2026 2:45 pm
ತಿರುಪತಿ ಸೇರಿದಂತೆ 2 ದೇವಾಲಯಗಳ ಲಡ್ಡುಗೆ ’Bathroom Cleaner’ ಬಳಕೆ : ಜಗನ್ ವಿರುದ್ದ ಸಿಎಂ ನಾಯ್ಡು ಆರೋಪ

Chandrababu Naidu Vs YS Jagan : ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ತಿರುಪತಿ ತಿರುಮಲ ದೇವಾಲಯದ ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಿಂದಿನ ವೈಎಸ್ ಜಗನ್ ಸರ್ಕಾರ ಬಳಸಿತ್ತು ಎಂದು ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್

7 Feb 2026 2:24 pm
ಮಸ್ಕತ್ ಕನ್ನಡ ಶಾಲೆಯ ಶಿಕ್ಷಕಿಯರಿಗೆ ‘ಗಡಿನಾಡ ಚೇತನ ಪ್ರಶಸ್ತಿ’ಯ ಗರಿ: ಅನಿವಾಸಿ ಕನ್ನಡಿಗರ ಸಾಧನೆಗೆ ಸಂದ ಗೌರವ

ಒಮಾನ್‌ ರಾಜಧಾನಿ ಮಸ್ಕತ್‌ನಲ್ಲಿ ಕನ್ನಡದ ಕಲರವ. ಅಲ್ಲಿನ ಕನ್ನಡ ಕುಟುಂಬದ ಮಕ್ಕಳು ಈಗ ಮಾತೃಭಾಷಯಲ್ಲೇ ಶಿಕ್ಷಣ ಪಡೆಯುತ್ತಾರೆ ಎಂದರೆ ಅದಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ. ಮಸ್ಕತ್‌ನ ಕನ್ನಡ ಕುಟುಂಬಗಳು ಎಲ್ಲಾದರೂ ಇರು, ಎಂ

7 Feb 2026 1:51 pm
ಬೇಹುಗಾರಿಕೆ ಅನುಮಾನ; ಇಸ್ರೋ ಕೇಂದ್ರಕ್ಕೆ ಅಜಿತ್‌ ದೋವಲ್‌ ರಹಸ್ಯ ಭೇಟಿ, ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್‌ ಸ್ಪಷ್ಟನೆ ಏನು?

ಭಾರತದ ಬಾಹ್ಯಾಕಾಶ ನಾಗಾಲೋಟವನ್ನು ಕಂಡು ಅನೇಕ ರಾಷ್ಟ್ರಗಳಿಗೆ ಹೊಟ್ಟೆಯುರಿ ಶುರುವಾಗಿದೆ. ಆ ರಾಷ್ಟ್ರಗಳು ನಮ್ಮ ಹೆಮ್ಮೆಯ ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ವಿಫಲಗೊಳಿಸಲು ಕುತಂತ್ರ ನಡೆಸುವ ಸಾಧ್ಯತೆ ಇಲ್ಲದ್ದಿಲ್

7 Feb 2026 1:06 pm
Vaibhav Suryavanshi : ಮೈದಾನ ಚಿಕ್ಕದಾಯಿತೇ? ಸ್ಟೇಡಿಯಂ ಹೊರಕ್ಕೆ ಚೆಂಡು ಅಟ್ಟುವುದೇ ಈತನ ಹವ್ಯಾಸ!

Sensational Vaibhav Suryavanshi : ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಹುಡುಗರಿಗೆ ಅಭಿನಂದನೆಗಳು. ಇಡೀ ಟೂರ್ನಮೆಂಟ್’ನಲ್ಲಿ ವಿರೋಧಿಗಳಿಗೆ ಅಕ್ಷರಸಃ ಕಾಡಿದ್ದು ಭಯಾನಕ ಹುಡುಗ ವೈಭವ್ ಸೂರ್ಯವಂಶಿ. ಫೈನಲ್ ಪಂದ್ಯದಲ್ಲಿ ವೈಭವ್ ಆಡಿದ ರೀತಿಗೆ ಜಾಗತಿ

7 Feb 2026 11:52 am
ಒಮಾನ್‌ ಮಾತುಕತೆ ಬಳಿಕ ಇರಾನ್‌ ತೈಲದ ಮೇಲೆ ಅಮೆರಿಕದ ನಿರ್ಬಂಧ; ಮತ್ತಷ್ಟು ಹದಗೆಟ್ಟ ಸಂಬಂಧ!

ಮಧ್ಯಪ್ರಾಚ್ಯವೂ ಸೇರಿದಂತೆ ಇಡೀ ವಿಶ್ವದ ಆತಂಕ ಹೆಚ್ಚಿಸಿರುವ ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಏಕೆಂದರೆ ನಿನ್ನೆ (ಫೆ.6-ಶುಕ್ರವಾರ) ಒಮಾನಲ್ಲಿ ಉಭಯ ದೇಶಗಳ ನಡು

7 Feb 2026 11:12 am
Explained: ಭಾರತ-ಅಮೆರಿಕಕ್ಕೆ ಶುಭ ಸುದ್ದಿ, ಮಧ್ಯಂತರ ವ್ಯಾಪಾರ ಚೌಕಟ್ಟು ರಚನೆ; ಶೇ.18 ಸುಂಕ ವ್ಯಾಪ್ತಿಗೆ ಬರುವ ವಸ್ತುಗಳಿವು

ಭಾರತದೊಂದಿಗಿನ ತನ್ನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನೂ ಜಾರಿ

7 Feb 2026 9:59 am
ಪವರ್ ಶೇರಿಂಗ್ ಮುಗಿದ ಅಧ್ಯಾಯ ಎಂದ ಯತೀಂದ್ರ : ’ಈ ಬಂಡೆಗೆ ಅನೇಕ ಪೆಟ್ಟು ಬಿದ್ದಿದೆ’ ಎಂದ ಡಿಕೆಶಿ

DK Shivakumar Vs Yathindra Siddaramaiah : ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪವರ್ ಶೇರಿಂಗ್ ವಿಚಾರ ಈಗಾಗಲೇ ಸೆಟ್ಲ್ ಆಗಿದೆ, ನಮ್ಮ ತಂದೆಯೇ ಪೂರ್ಣಾವಧಿಗೆ ಸಿಎಂ ಎಂದು ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಅ

7 Feb 2026 9:35 am
ಭಾರತ-ಗಲ್ಪ್‌ ವ್ಯಾಪಾರ ಒಪ್ಪಂದ ಮಾತುಕತೆ; ಅಲ್ಲಿಗೆ ಮುಗಿಯುತ್ತದೆ ಪಾಕಿಸ್ತಾನ ಕಥೆ! ಮೋದಿ ಸರ್ಕಾರದಿಂದ ಮತ್ತೊಂದು ಸ್ಟ್ರೋಕ್‌?

ಜಗತ್ತಿಗೆ ಭಾರತ ಅದೆಷ್ಟು ಅವಶ್ಯಕ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ ಒದಗಿಸಿವೆ. ಭಾರತದೊಂದಿಗಿನ ತಮ್ಮ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಶ್ವದ ಬಹುತೇಕ ರಾಷ್ಟ್ರ

7 Feb 2026 7:41 am
ಡೀಲ್‌ ಡನ್‌; ಭಾರತಕ್ಕೆ ರಷ್ಯಾದ ತೈಲ ಆಮದಿನ ಮೇಲಿನ ದಂಡದ ಸುಂಕ ರದ್ದತಿ ಆದೇಶ ಪ್ರತಿಗೆ ಡೊನಾಲ್ಡ್‌ ಟ್ರಂಪ್‌ ಸಹಿ

ಭಾರತದ ಜೊತೆಗಿನ ವಾಣಿಜ್ಯ ಸಂಬಂಧವನ್ನ ಗಟ್ಟಿಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 25ಕ್ಕೆ ಇಳಿಸಿ ಇಡೀ ಜಗತ್ತನ್ನು ದಂಗು ಬಡಿಸಿದೆ. ಈ ಮಧ್ಯೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದ ಕಾರಣ

7 Feb 2026 7:12 am
ಮೈಸೂರಿನ ಜನತೆಗೆ ಶೀಘ್ರದಲ್ಲೇ ಮತ್ತೊಂದು ಫ್ಲೈಓವರ್‌ ಕಾಣಿಕೆ; ಎಲ್ಲಿಂದ ಎಲ್ಲಿಗೆ? ವೆಚ್ಚ ಎಷ್ಟು?

ದಿನಗಳೆದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ಆದಂತೆ ಆಗುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಂಚಾರ ದಟ್ಟಣೆ ಕಿರಿಕಿರಿಯನ್ನು ಅನುಭವಿಸುತ್ತಿದೆ. ನಗರವು ಬೆಳೆದಂತೆ ಟ್ರಾಫಿಕ್‌ ಕಿರಿಕಿರಿ ಹೆಚ್ಚುತ್ತಿದ್ದು, ಇದಕ್ಕೆ ಪ

7 Feb 2026 6:22 am
2009ರ ಲಾಹೋರ್‌ ದಾಳಿ ಮರೆತಂತಿದೆ; ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನಕ್ಕೆ ಇತಿಹಾಸ ನೆನಪಿಸಿದ ಶ್ರೀಲಂಕಾ

ದಪ್ಪ ಚರ್ಮದ ಪಾಕಿಸ್ತಾನಕ್ಕೆ ಯಾವ ಭಾಷೆಯಲ್ಲಿ ಅರ್ಥವಾಗುತ್ತದೆಯೋ ಅದೇ ಭಾಷೆಯಲ್ಲಿ ಮಾತನಾಡಿದರೆನೇ ಚೆಂದ. ಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವ ಪಾಕಿಸ್ತಾನಕ್ಕೆ ಪತ್ರ ಕಳುಹಿಸಿರುವ ಶ್ರೀಲಂಕಾ

7 Feb 2026 6:16 am
ಇಸ್ಲಾಮಾಬಾದ್‌ ಮಸೀದಿ ಸ್ಪೋಟ ಖಂಡಿಸಿದ ಭಾರತ; ಪಾತ್ರದ ಆರೋಪ ಹೊರಿಸಿದರೆ ಹುಷಾರ್ ಎಂದು ಪಾಕಿಸ್ತಾನಕ್ಕೆ ತಾಕೀತು!

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ಸಂಭವಿಸಿದ ಭೀಕರ ಬಾಂಬ್‌ ಸ್ಪೋಟವನ್ನು ಭಾರತ ಅತ್ಯುಗ್ರವಾಗಿ ಖಂಡಿಸಿದೆ. ಆದರೆ ಇದೇ ವೇಳೆ ಈ ಬಾಂಬ್‌ ದಾಳಿಯಲ್ಲಿ ತನ್ನ ಪಾತ್ರವಿದೆ ಎಂದು ಆರೋಪಿಸಿರುವ ಪಾಕಿಸ್ತಾನಕ್ಕೆ

7 Feb 2026 5:24 am
T20 World Cup- ಗಾಯಾಳು ಹರ್ಷಿತ್ ರಾಣಾ ಟೂರ್ನಿಯಿಂದಲೇ ಔಟ್: ಮೊಹಮ್ಮದ್ ಸಿರಾಜ್ ಗೆ ಹಠಾತ್ ಒಲಿದ ಅದೃಷ್ಟ!

ಐಸಿಸಿ ಟಿ10 ವಿಶ್ವಕಪ್ 2026ರ ಅಭಿಯಾನದ ಹೊಸ್ತಿಲಲ್ಲೇ ಹಾಲಿ ಚಾಂಪಿಯನ್ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಮಧ್ಯಮ ವೇಗದ ಬೌಲರ್ ಹರ್ಷಿತ್ ರಾಣಾ ಅವರು ಗಾಯಗೊಂಡಿರುವ ಕಾರಣ ತಂಡದಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಅನುಭವಿ ಅವರನ್ನು

7 Feb 2026 12:43 am
ಪ್ಲಾಸ್ಟಿಕ್ ಐಸ್ ಕ್ಯೂಬ್ ಟ್ರೇ

ಪ್ಲಾಸ್ಟಿಕ್ ಐಸ್ ಕ್ಯೂಬ್ ಟ್ರೇ

6 Feb 2026 11:21 pm
ಭಲೇ ವೈಭವ್ ಸೂರ್ಯವಂಶಿ! ನಿರ್ಭೀತ ಬಾಲಕನನ್ನು ಟೀಂ ಇಂಡಿಯಾದಲ್ಲಿ ಆಡಿಸಲು ಇದು ಸೂಕ್ತ ಸಮಯವೇ?

Vaibhav Suryavanshi Success- ಅಸಲಿ ಈ ಬಾರಿ ಸಮಸ್ತ ಭಾರತವೇ ಅಂಡರ್ 19 ವಿಶ್ವಕಪ್ ಅನ್ನು ಕಣ್ಣರಳಿಸಿ ನೋಡಿದ್ದು ವೈಭವ್ ಸೂರ್ಯವಂಶಿಗಾಗಿಯೇ! ದೇಶ ತನ್ನ ಮೇಲಿಟ್ಟಿರುವ ಅಪಾರ ನಿರೀಕ್ಷೆಯನ್ನು 14ರ ಹರೆಯದ ಬಾಲಕ ಹುಸಿ ಮಾಡಲಿಲ್ಲ. ಸೆಮಿ ಫೈನಲ್ ನಲ್ಲಿ

6 Feb 2026 11:07 pm
ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ ಚುನಾವಣೆಗೆ ಬ್ಯಾಲೆಟ್‌ ಪೇಪರ್‌ - ವಿಧೇಯಕಕ್ಕೆ ಸರ್ಕಾರ ಅನುಮೋದನೆ; ಯಾವಾಗ ಎಲೆಕ್ಷನ್‌?

ಪ್ರಸಕ್ತ ವರ್ಷ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಎಲ್ಲಾ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್‌ ಪೇಪರ್ ಬಳಸಲು ನಿರ್ಧಾರ ಮಾಡಿದ್ದು, ಇದಕ್ಕೆ ಅಗತ್ಯವಿರುವ ಕರ್ನಾ

6 Feb 2026 9:05 pm
ವೈಭವ್ ಸೂರ್ಯವಂಶಿ ಬಿರುಗಾಳಿ ಬ್ಯಾಟಿಂಗ್ ಗೆ ಇಂಗ್ಲೆಂಡ್ ನಿರುತ್ತರ; 6ನೇ ಬಾರಿ ಅಂಡರ್ 19 ವಿಶ್ವಕಪ್ ಎತ್ತಿ ಹಿಡಿದ ಭಾರತ

ಆಯುಷ್ ಮ್ಹಾತ್ರೆ ಅವರ ಅಮೋಘ ಶತಕದ ನೆರವಿನಿಂದ ರನ್ ಪರ್ವತವನ್ನೇ ಏರಿ ನಿಂತ ಭಾರತ ತಂಡ ಇಂಗ್ಲೆಂಡ್ ಅನ್ನು ಭರ್ತಿ 100 ರನ್ ಗಳಿಂದ ಸೋಲಿಸುವ ಮೂಲಕ 6ನೇ ಬಾರಿ ಐಸಿಸಿ ಅಂಡರ್ 19 ವಿಶ್ವಕಪ್ ಅನ್ನು ಎತ್ತಿ ಹಿಡಿದಿದೆ. ಆಯುಷ್ ಮ್ಹಾತ್ರೆ ನ

6 Feb 2026 8:32 pm
ಇದೇ ಅವಧಿಯಲ್ಲೇ ಡಿಕೆಶಿ ಸಿಎಂ ಆಗುತ್ತಾರೆ : ಯತೀಂದ್ರಗೆ ಶಾಸಕ ಇಕ್ಬಾಲ್ ಹುಸೇನ್ ಟಕ್ಕರ್

ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ತಿರುಗೇಟು

6 Feb 2026 8:10 pm
Ranji Trophy- ಕರ್ನಾಟಕದ ಬಿಗುದಾಳಿಗೆ ಮುಂಬೈ ತತ್ತರ; ನಿರಾಸೆಗೊಳಿಸಿದ ಕೆಎಲ್ ರಾಹುಲ್, ಮಿಂಚಿದ ಮಾಯಾಂಕ್ ಆಗರ್ವಾಲ್

Karnataka Vs Mumbai- ಬೌಲರ್ ಗಳ ಬಿಗು ದಾಳಿ ಮತ್ತು ಬ್ಯಾಟರ್ ಗಳ ಎಚ್ಚರಿಕೆಯ ಆಟದ ಪರಿಣಾಮ ಕರ್ನಾಟಕ ತಂಡ ರಣಜಿ ಕ್ನಾರ್ಟರ್ ಫೈನಲ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಪಂದ್ಯದ ಮೊದಲ ದಿನ ಪ್ರಸಿದ್ಧ ಕೃಷ್ಣ, ಶ್ರೀಯಸ್ ಗೋಪಾಲ್ ಮತ್ತು ವಿದ್ವತ್ ಕ

6 Feb 2026 8:08 pm
ಮುಗಿಯುತ್ತಲೇ ಇಲ್ಲ ಚಳಿಗಾಲ ; ಮುಂದಿನ ನಾಲ್ಕು ದಿನ ಕನಿಷ್ಠ ತಾಪಮಾನ 14, 15 ಡಿಗ್ರಿ

ಶಿವರಾತ್ರಿ ಸಮೀಪಿಸುತ್ತಿದ್ದರೂ ಚಳಿಗಾಲ ಮುಗಿಯುತ್ತಿಲ್ಲ. ರಾತ್ರಿಯಾಗುತ್ತಿದ್ದಂತೆ ಚಳಿ ಕೊರೆಯುತ್ತಿದೆ. ತಾಪಮಾನದಲ್ಲಿ ತೀರಾ ಬದಲಾವಣೆ ಆಗಿಲ್ಲ. ಮುಂದಿನ ನಾಲ್ಕು ದಿನ ಕೂಡ ಜಿಲ್ಲೆಯಲ್ಲಿ ಹೀಗೆ ಚಳಿ ಮುಂದುವರಿಯಲಿದೆ ಎಂದ

6 Feb 2026 7:46 pm
ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಆರ್‌.ಅಶೋಕ್ ವಾಗ್ದಾಳಿ

ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ಅಧಿವೇಶನದಲ್ಲೇ ಸರಿಯಾಗಿ ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್‌ ವಿರುದ್ಧ ಮಾ

6 Feb 2026 6:46 pm
ಇಸ್ರೇಲ್‌ ಮಹಿಳೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: ಮೂವರು ದೋಷಿಗಳೆಂದು ಕೋರ್ಟ್ ತೀರ್ಪು, ಫೆ. 16 ಕ್ಕೆ ಅಂತಿಮ ತೀರ್ಪು

ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ಮತ್ತು ಯುವಕನ ಕೊಲೆ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಗಂಗಾವತಿ ನ್ಯಾಯಾಲಯ ಮೂವರು ಆರೋಪಿಗಳನ್ನು ಶುಕ್ರವಾರ ದೋಷಿಗಳೆಂದು ತೀರ್ಪು ನೀಡಿದೆ. ಫೆಬ್ರವರಿ 16 ರ

6 Feb 2026 6:22 pm
ರಾಜ್ಯ ಸರ್ಕಾರದ ಸಾಧನೆಗಳನ್ನು ಬಣ್ಣಿಸುತ್ತಾ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ರೈತರಿಗೆ ಕರೆ ಕೊಟ್ಟ ಸಿದ್ದರಾಮಯ್ಯ!

ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಮೆಕ್ಕೆ ಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆ.ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್ ವೊಂ

6 Feb 2026 6:11 pm
ಫ್ಯಾಮಿಲಿ ಫೋಟೋಗಳನ್ನ ಹಂಚಿಕೊಂಡ ರಾಧಿಕಾ ಪಂಡಿತ್

ಫ್ಯಾಮಿಲಿ ಫೋಟೋಗಳನ್ನ ಹಂಚಿಕೊಂಡ ರಾಧಿಕಾ ಪಂಡಿತ್

6 Feb 2026 6:05 pm
WPL 2026- ವಿಪರೀತ ಜ್ವರವಿದ್ರೂ ಆಡಿ ಕಪ್ ಗೆಲ್ಲಿಸಿಕೊಟ್ಟ ಸ್ಮೃತಿ ಮಂದಾನ!; ಇದು ಸಾಮಾನ್ಯ ಇನ್ನಿಂಗ್ಸ್ ಅಲ್ಲ ಎಂದ ಕೋಚ್

Smriti Mandhana Half Century- ಸ್ಮೃತಿ ಮಂದಾನ ಅವರ ಕ್ರಿಕೆಟ್ ಬದ್ಧತೆ ಎಷ್ಟು ಎಂಬುದು ಈ ಹಿಂದೆ ಅನೇಕ ಬಾರಿ ಸಾಬೀತಾಗಿದೆ. ಶುಕ್ರವಾರ ಸಹ ವಿಪರೀತ ಫ್ಲೂ ನಿಂದ ಬಳಲುತ್ತಿದ್ದರೂ ಆಡಿದ್ದರು. ಈ ವಿಚಾರವನ್ನು ಇದೀಗ ತಂಡದ ಕೋಚ್ ಮಾಲೋಲನ್ ರಂಗರಾಜನ್ ಅ

6 Feb 2026 5:57 pm
ಸಂಸತ್ತಿನಲ್ಲಿ ದನಿ ಎತ್ತದೆ ಇಲ್ಲಿ ನಾಟಕ ಮಾಡಬೇಡಿ! Namma Metro ಟಿಕೆಟ್‌ ದರ ಏರಿಕೆಗೆ ಸಿದ್ದರಾಮಯ್ಯ ಗರಂ

ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಧಾರದಲ್ಲಿ ನಮ್ಮ ಪಾತ್ರವಿಲ್ಲ. ಕೇಂದ್ರ ಸರ್ಕಾರದ ನಿಯಮದಂತೆ ದರ ನಿಗದಿ ಸಮಿತಿ ಈ ತೀರ್ಮಾನ ಮಾಡಿದೆ. ಇದನ್ನು ತೀರ್ಮಾನಿಸುವ

6 Feb 2026 5:33 pm
ಹುಡುಗಿಯರ ನಾಪತ್ತೆ ಪ್ರಕರಣ ಹೆಚ್ಚಳ; ವರದಿ ತಳ್ಳಿ ಹಾಕಿದ ದಿಲ್ಲಿ ಪೊಲೀಸರಿಂದ ಸ್ಪಷ್ಟನೆ

ದಿಲ್ಲಿಯಲ್ಲಿ ಹುಡುಗಿಯರ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿದೆ ಎಂಬ ವರದಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ಆತಂಕ ಸೃಷ್ಟಿಸುತ್ತಿದೆ. ಈ ವರದಿಯನ್ನು ದಿಲ್ಲಿ ಪೊಲೀಸರು ತಿರಸ್ಕರಿಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾ

6 Feb 2026 5:21 pm
ಇಸ್ಲಾಮಾಬಾದ್‌ ನ ಪ್ರಾರ್ಥನ ಮಂದಿರದ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ: 15 ಸಾವು, 80ಕ್ಕೂ ಅಧಿಕ ಮಂದಿಗೆ ಗಾಯ, ನಗರದಲ್ಲಿ ತುರ್ತುಪರಿಸ್ಥಿತಿ ಘೋಷಣೆ!

ʼನಾನೇ ಸಾಕಿದ ಗಿಣಿ ನನ್ನನ್ನೇ ಹದ್ದಾಗಿ ಕುಕ್ಕಿತು.ʼ ಎಂಬಂತೆ ಉಗ್ರರ ಪ್ರಾಯೋಜಕ ಪಾಕಿಸ್ತಾನದಲ್ಲಿ ಇತ್ತೀಚೆಗೆ ಉಗ್ರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಕೆಲ ದಿನಗಳ ಹಿಂ ದೆ ಬಲೂಚಿಗಳ ದಾಳಿನಡೆದಯಿತು. ಇದರಿಂದ ಚೇತರಿಸಿಕೊಳ್ಳೋಣ

6 Feb 2026 4:47 pm
ಪಾಕಿಸ್ತಾನದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಸ್ಫೋಟಕ್ಕೆ 12 ಕ್ಕೂ ಅಧಿಕ ಮಂದಿ ಬಲಿ

ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಶಿಯಾ ಸಮುದಾಯಕ್ಕೆ ಸೇರಿದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸ್ಫೋಟಕ್ಕೆ 12 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಘಟನೆಯ ಹೊಣೆಯನ್ನು ಯಾವ ಸಂಘಟ

6 Feb 2026 4:38 pm
ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರ ಮಾತನ್ನು ಗೌರವದಿಂದ ಸ್ವೀಕರಿಸುತ್ತೇವೆ: ಡಿಕೆಶಿ ವ್ಯಂಗ್ಯ

ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಆಗಿದ್ದಾರೆ. ಅವರು ಆ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಅಂದರೆ ನಮ್ಮ ಹೈ ಕಮಾಂಡ್ ಎಂದೇ ಪರಿಗಣಿಸಬೇಕಾಗಿದೆ. ಹಾಗಾಗಿ ಅವರ ಮಾತನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ ಎಂದು ಡಿ

6 Feb 2026 4:01 pm
U19 World Cup Final- 15 ಬೌಂಡರಿ! 15 ಸಿಕ್ಸ್!: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಇಂಗ್ಲೆಂಡ್ ಕಕ್ಕಾಬಿಕ್ಕಿ!

India U19 Vs England U19- 14 ವರ್ಷದ ಈ ಬಾಲಕ ಐಪಿಎಲ್ ನಲ್ಲೇ ವಿಶ್ವದ ಘಟಾನುಘಟಿ ಬೌಲರ್ ಗಳನ್ನು ಬಿಟ್ಟಿಲ್ಲ, ಅಂಥದ್ದರಲ್ಲಿ ಅಂಡರ್ 19 ಕ್ರಿಕೆಟ್ ನಲ್ಲಿ ಬಿಡುತ್ತಾನಾ? ಈ ಬಾರಿಯ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಗಮನ ಇದ್ದುದು ವೈ

6 Feb 2026 4:00 pm
ಈ ಮಾರ್ಗದಲ್ಲಿ ರೈಲು ಸೇವೆಗಳ ರದ್ದತಿ, ಮಾರ್ಗ ಬದಲಾವಣೆ: ಎಲ್ಲೆಲ್ಲಿ?

ತೊಳಹುಣಸೆ – ದಾವಣಗೆರೆ ವಿಭಾಗದ ಎಲ್ ಸಿ ಸಂಖ್ಯೆ 196 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಮಾಡಲಾಗುತ್ತಿದೆ. ಜೊತೆಗೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿದೆ. ಹಾಗಾಗಿ ಕೆಳಕಂಡ ರೈಲು ಸೇವೆಗಳನ್ನು ರದ್ದುಗೊಳಿಸಲಾಗ

6 Feb 2026 3:55 pm
ಸೈಲೆಂಟಾಗಿದ್ದ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ: ಈಗಲಾದರೂ ಎಂಟ್ರಿಯಾಗುತ್ತಾ ಕಾಂಗ್ರೆಸ್ ಹೈಕಮಾಂಡ್

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಅಧಿವೇಶನದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೊಂಚ ಸೈಲೆಂಟಾಗಿತ್ತು. ವಿಪಕ್ಷಗಳು ಸದನದಲ್ಲಿ ಕಾಲೆಳೆದರೂ ಸಿಎಂ ಸಿದ್ದರಾಮಯ್ಯ ಮತ್ತು ಡ

6 Feb 2026 3:39 pm
5 ವರ್ಷವೂ ಸಿದ್ದರಾಮಯ್ಯನವರೇ ಸಿಎಂ, ಇದು ಈಗ ಸೆಟಡ್ಲ್ ವಿಚಾರ: ಡಾ. ಯತೀಂದ್ರ ಸಿದ್ದರಾಮಯ್ಯ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಸಿದ್ದರಾಮಯ್ಯನವರೇ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ಇದಕ್ಕೆ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾ

6 Feb 2026 3:26 pm
ನಾಳೆ ದೇಶದಾದ್ಯಂತ ಓಲಾ, ಉಬರ್‌ ಮುಷ್ಕರ:ಆ್ಯಪ್ ಆಧಾರಿತ ಎಲ್ಲಾ ಸಾರಿಗೆ ಸೇವೆ ಪ್ರಯಾಣಿಕರಿಗೆ ತೊಂದರೆ ಆಗಲಿದ್ಯಾ?

ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ನಿಯಂತ್ರಿತ ಮಾರ್ಗಸೂಚಿಗಳಿಲ್ಲದೆ ಬೈಕ್‌ , ಆಟೋ, ಟ್ಯಾಕ್ಸಿ ಚಾಲಕರು ಸಂಸ್ಥೆಗಳಿಂದ ಸನುಭವಿಸುತ್ತಿರುವ ಶೋಷಣೆಯನ್ನು ಕೊನೆಗಾಣಿಸಿಬೇಕೆಂದು ಬೇಡಿಕೆ

6 Feb 2026 3:13 pm
ದೀಪದ ಶಾಸ್ತ್ರದ ಸಂಭ್ರಮದಲ್ಲಿ ಉಲ್ಲಾಸ್ ಗೌಡ - ಚಂದನಾ ಗೌಡ

ದೀಪದ ಶಾಸ್ತ್ರದ ಸಂಭ್ರಮದಲ್ಲಿ ಉಲ್ಲಾಸ್ ಗೌಡ - ಚಂದನಾ ಗೌಡ

6 Feb 2026 2:57 pm
ಪದೇ ಪದೇ ಬೆಂಕಿ ಅನಾಹುತಕ್ಕೀಡಾಗುತ್ತಿವೆ ಬಸ್ ಗಳು: ಸುರಕ್ಷತೆಯ ಬಗ್ಗೆ ಪ್ರಯಾಣಿಕರಲ್ಲಿ ಆತಂಕ, ಸಾರಿಗೆ ಇಲಾಖೆಯ ಕ್ರಮ ಏಕಿಲ್ಲ?

ರಾಜ್ಯದಲ್ಲಿ ಪದೇ ಪದೇ ಬಸ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡಗಳು ನಡೆಯುತ್ತಿರುವ ಪ್ರಸಂಗಗಳು ಕಾಣಸಿಕೊಳ್ಳುತ್ತಿವೆ. ಹೀಗಾಗಿ ಬಸ್ ಗಳ ದುರಂತ ಘಟನೆಗಳಿಗೆ ಏನು ಕಾರಣ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತಿದೆ. ಇಂತಹ ದುರ್ಘ

6 Feb 2026 2:25 pm
ಬೆಂಗಳೂರು ನಗರದ ಹಲವೆಡೆ ಶನಿವಾರ - ಭಾನುವಾರ ವಿದ್ಯುತ್ ವ್ಯತ್ಯಯದ ವಿವರ

ಕೆಪಿಟಿಸಿಎಲ್‌ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಫೆ. 7 ಮತ್ತು 8 ರಂದು ನಗರದ ಈ ಕೆಳಕಂಡ ಪ್ರದೇಶಗಳಲ್ಲಿವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ

6 Feb 2026 1:47 pm
ಪರೀಕ್ಷಾ ಪೇ ಚರ್ಚಾ: ಯಶಸ್ಸಿಗೆ ಸ್ವಂತ ಮಾರ್ಗ ಸೂಕ್ತ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಫೆ.6-ಶುಕ್ರವಾರ) ಶಾಲಾ ಮಕ್ಕಳೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಪರೀಕ್ಷೆಯನ್ನು ಎದುರಿಸುವ ಬಗೆಯ ಕುರಿತು ಮಕ್ಕಳಿಗೆ ಅಮೂಲ್ಯ ಸಲ

6 Feb 2026 1:34 pm
ಕನಕದಾಸರು ಭೀಮನನ್ನು ಭೀಮರಾಯ ಎಂದು ಉಲ್ಲೇಖಿಸಿರುವ ರಚನೆ: ಹಾಡು ಹಳತು ಭಾವ ನವೀನ ಭಾಗ- 123

ಕನ್ನಡದ ಅದ್ಭುತ ಕವಿಗಳು, ಸಂತರು ಕೊಟ್ಟ ಕೊಡುಗೆಗಳು, ಸಾಹಿತ್ಯ-ಕಾವ್ಯ ರಚನೆಗಳ ಸಂಪತ್ತು ಇವುಗಳನ್ನು ಈಗಿನ ಕಾಲದಲ್ಲಿ ಜನರಿಗೆ ಅರ್ಥಸಹಿತ ದಾಟಿಸುವ ಪ್ರಯತ್ನವನ್ನು ಲೇಖಕರಾದ ಶ್ರೀನಾಥ ಭಲ್ಲೆಯವರು ಮಾಡಿಕೊಂಡು ಬಂದಿದ್ದು, ಅವ

6 Feb 2026 1:33 pm
ಬ್ಯಾಡಗಿ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆ ಭಣಭಣ ; ವ್ಯಾಪಾರಿಗಳಿಗೆ ಚಿಂತೆ

​ಕಳೆದ ಹಲವು ವರ್ಷಗಳಿಂದ ಡಿಸೆಂಬರ್‌ನಿಂದ ಶುರುವಾಗಿ ಮಾರ್ಚ್‌ವರೆಗೆ ಆಂಧ್ರ, ಬಳ್ಳಾರಿ, ಅನಂತಪುರ, ಶ್ರೀಶೈಲ ಹಾಗೂ ಇನ್ನಿತರ ಪ್ರದೇಶಗಳಿಂದ ಪ್ರತಿ ವಾರ ಲಕ್ಷಾಂತರ ಮೆಣಸಿಕಾಯಿ ಚೀಲಗಳು ಮಾರು ಕಟ್ಟೆಗೆ ಹರಿದು ಬಂದು ಮಾರುಕಟ್

6 Feb 2026 1:07 pm
USನಲ್ಲಿ ವಿದ್ಯಾಭ್ಯಾಸ ಮಾಡುವ ಆಸೆ, ಆದ್ರೆ ವೀಸಾ ರಿಜೆಕ್ಟ್‌ ಆಗುತ್ತೆ ಅನ್ನೋ ಭಯ? F1 ವೀಸಾ ಪಡೆಯಲು US ವಲಸೆ ವಕೀಲ ಕೊಟ್ಟ ಟಾಪ್‌ 5 ಸಲಹೆ

USನಲ್ಲಿ ವಿದ್ಯಾಭ್ಯಾಸ ಮಾಡಿದರೆ ನಮ್ಮ ಜೀವನ ಸುಗಮವಾಗಿರುತ್ತೆ ಎಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುವುದುಹಲವು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿ ಹೆಚ್ಚುತ್ತಿರುವ ವಲಸೆ ವಿರೋಧಿ ನಿಯಮಗಳಿಂದ ವೀಸಾ

6 Feb 2026 1:00 pm
ಇಂದಲ್ಲ ನಾಳೆ ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ; ಪಿಒಕೆ ಅಸೆಂಬ್ಲಿಯಲ್ಲಿ ಕನಸಿನ ಅರಮನೆ ಕಟ್ಟಿದ ಶೆಹಬಾಜ್‌ ಷರೀಫ್‌

ಆತ್ಮವಿಶ್ವಾಸ ಮತ್ತು ಅಂಧವಿಶ್ವಾಸದ ನಡುವೆ ತೆಳುವಾದ ಅಂತರವಿದೆ. ಕೆಲವರು ಅಂಧವಿಶ್ವಾಸವನ್ನೇ ತಮ್ಮ ಆತ್ಮವಿಶ್ವಾಸ ಎಂದು ತಿಳಿದಿರುತ್ತಾರೆ. ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಕೂಡ ಈ ವ್ಯಕ್ತಿಗಳ ಸಾಲಿಗೆ ಸೇರ

6 Feb 2026 12:50 pm
ಕಾಂಗ್ರೆಸ್ ಸಂಘಪ್ಪ ಜಾಹೀರಾತಿಗೆ ಬಿಜೆಪಿ ನುಂಗಪ್ಪ ಮೂಲಕ ತಿರುಗೇಟು! ಉಭಯ ಪಕ್ಷಗಳಿಂದ ಗಾಂಧಿ ಹೆಸರು ದುರ್ಬಳಕೆ

ಮನರೇಗಾ ಮತ್ತು ವಿಬಿ ಜಿರಾಮ್ ಜಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ಸಂಘಪ್ಪ ಎಂದು ಉಲ್ಲೇಖಿಸಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ಬಳಕೆ ಮಾಡಿ ಜಾಹೀರಾತು ನೀಡಿತ್ತು. ಆದರೆ ಇದಕ್

6 Feb 2026 12:46 pm
ಮಡಿಕೇರಿ ನಾಗೇಂದ್ರ ಅವರ 75ನೇ ಜನ್ಮಮಹೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಸಂಗೀತ ಸಂಭ್ರಮ

ಮಡಿಕೇರಿ ನಾಗೇಂದ್ರ ಅವರದ್ದು ಕರ್ನಾಟಕದ ಸುಗಮ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು. ಶಾಸ್ತ್ರೀಯ ಸಂಗೀತ, ಭಾವಗೀತೆ, ದೇವರನಾಮ, ಭಜನೆ, ಕಾವ್ಯ ವಾಚನ – ವ್ಯಾಖ್ಯಾನ, ಚಿತ್ರಗೀತೆ, ಸಂಗೀತ ಸಂಯೋಜನೆ ಹೀಗೆ ಹಲವಾರು ಪ್ರಕಾರಗಳಲ್

6 Feb 2026 12:40 pm
ವೈರಲ್‌ ಆದವರಿವರು!

ವೈರಲ್‌ ಆದವರಿವರು!

6 Feb 2026 12:24 pm
ಕೇರಳ ಚುನಾವಣೆ 2026 : Poll Tracker ಸರ್ವೇ ಫಲಿತಾಂಶ - LDFಗೆ ಬಿಗ್’ಶಾಕ್, ಬಿಜೆಪಿ ವೋಟ್ ಶೇರ್ ಏರಿಕೆ

Assembly Election Kerala Survey : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಕೇರಳದಲ್ಲಿ ಯಾವ ಪಾರ್ಟಿಗೆ ಬಹುಮತ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ

6 Feb 2026 12:21 pm
ಬೆಂಗಳೂರಿನಲ್ಲಿ ಫೆ.14ರಿಂದ ಆರಂಭವಾಗಲಿದೆ ಮಹಿಳೆಯರಿಗಾಗಿಯೇ ಇರುವ ವಿಶೇಷ ʼಸಖಿ ಆಟೋʼ ಸೇವೆ: ಏನಿದರ ವಿಶೇಷತೆ?

ಬೆಂಗಳೂರಿನಲ್ಲಿ ಫೆ.14ರಿಂದ ಮಹಿಳೆಯರಿಗೆ ಮಹಿಳಾ ಚಾಲಕರೇ ನಡೆಸುತ್ತಿರುವ ಸಖಿ ಎಂಬ ವಿಶೇಷ ರೈಡಿಂಗ್‌ ಫ್ಲಾಟ್‌ ಫಾರ್ಮ್‌ ಸೇವೆ ಆರಂಭವಾಗುತ್ತಿದೆ.ಮಹಿಳಾ ಚಾಲಕರನ್ನೇ ಒಳಗೊಂಡ ಈ ಫ್ಲಾಟ್‌ ಫಾರ್ಮ್‌ನ ವಿಶೇಷತೆ ಏನು? ಈ ಫ್ಲಾಟ್‌

6 Feb 2026 11:24 am
Gold Rate Fall : 14 ಸಾವಿರಕ್ಕಿಳಿದ ಚಿನ್ನದ ಬೆಲೆ: ಕೊಳ್ಳೋದಕ್ಕೆ ಇದುವೆ ಬೆಸ್ಟ್ ಟೈಂ?

ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದ್ದು, ಚಿನ್ನ ಖರೀದಿಗೆ ಜನ ಮುಮದಾಗುವ ಸಾಧ್ಯತೆ ಇದೆ.

6 Feb 2026 10:40 am
ತಕ್ಷಣ ಇರಾನ್‌ ಬಿಟ್ಟು ಹೊರಡುವಂತೆ ಅಮೆರಿಕ ನಾಗರಿಕರಿಗೆ ಟ್ರಂಪ್‌ ಆಡಳಿತದ ಆದೇಶ; ಯುದ್ಧ ಸನ್ನಿಹಿತ?

ಅಮೆರಿಕ ಮತ್ತು ಇರಾನ್‌ ಸಂಘರ್ಷ ಜಾಗತಿಕ ಉದ್ವಿಗ್ನತೆಯನ್ನು ಹೆಚ್ಚಿಸಿರುವ ಮಧ್ಯೆ, ಅಮೆರಿಕದ ರಾಯಭಾರ ಕಚೇರಿಯು, ತನ್ನೆಲ್ಲಾ ನಾಗರಿಕರು ತಕ್ಷಣವೇ ಇರಾನ್‌ನಿಂದ ಹೊರಡಬೇಕೆಂದು ಸೂಚನೆ ನೀಡಿದೆ. ಈ ಬೆಳವಣಿಗೆ ಉಭಯ ರಾಷ್ಟ್ರಗಳ ನ

6 Feb 2026 10:26 am
ವಿದೇಶದಲ್ಲಿ ಭಾರತೀಯ ವೈದ್ಯರಿಗೆ ಭಾರಿ ಡಿಮ್ಯಾಂಡ್:‌ ವಿದೇಶಗಳಲ್ಲಿ ಡಾಕ್ಟರ್‌ ಆಗಲು ಏನು ಮಾಡಬೇಕು?ಇಂಡಿಯನ್ ಡಾಕ್ಟರ್ಸ್ ಗೆ ಅಲ್ಲಿ ಸಿಗುವ ಸಂಬಳವೆಷ್ಟು?

ವೈದೋ ನಾರಾಯಣೊ ಹರಿ ಎಂಬ ಮಾತಿದೆ. ಅದರಲ್ಲೂ ಭಾರತದಲ್ಲಿ ವೈದ್ಯಕೀಯ ಕೋರ್ಸ್‌ ಗಳನ್ನು ಮುಗಿಸಿದ ಡಾಕ್ಟರ್ಸ್‌ ಗೆ ವಿದೇಶಗಳಲ್ಲಿ ಭಾರಿ ಡಿಮ್ಯಾಂಡ್‌ ಇದ್ದು, ಭಾರತೀಯ ವೈದ್ಯರ ಹಸ್ತ ಚಾತುರ್ಯಕ್ಕಾಗಿ ಕೋಟಿಗಟ್ಟಲೆ ಸಂಬಳ ನೀಡುವ ದ

6 Feb 2026 10:14 am
ಕಮ್ಯೂನಿಸ್ಟರೂ ಬೇಡ, ತೃಣಮೂಲ ಮೊದಲೇ ಬೇಡ; ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ! ಬಿಜೆಪಿ ಖುಷ್‌

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್‌, ರಾಜ್ಯದಲ್ಲಿ ಏಕಾಂಗಿ ಸ್ಪರ್ಧೆಗೆ ತೀರ್ಮಾನ ಮಾಡಿದೆ. ಪಶ್ಚಿಮ ಬಂಗಾಳ ರಾಜ್ಯ ಘಟಕದ ನಾಯಕರೊಂದಿಗೆ ಹೈಕಮಾಂಡ್‌ ಸಭೆ ನಡೆಸಿದ್ದು, ರಾಜ್ಯದಲ್ಲಿ ಸಿಪಿಎ

6 Feb 2026 10:05 am
ಗದಗದ ಕಪ್ಪತ್ತಗುಡ್ಡದಲ್ಲಿ ಚಿನ್ನದ ನಿಕ್ಷೇಪದ ರಹಸ್ಯ! ಅಪಾರ ಚಿನ್ನದ ನಿಕ್ಷೇಪಗಳಿದ್ದ ಕುರುಹು ಪತ್ತೆ

ಉತ್ತರ ಕರ್ನಾಟಕದ ಸಹ್ಯಾದ್ರಿ ಬೆಟ್ಟ ಎಂದು ಖ್ಯಾತಿಯ ಕಪ್ಪತ್ತಗುಡ್ಡವು ಅಪಾರ ಔಷಧಿಸಸ್ಯಗಳ ನೆಲೆಯಾಗಿರುವುದ ಅಷ್ಟೇ ಅಲ್ಲದೆ ಅಲ್ಲಿ ಚಿನ್ನದ ನಿಕ್ಷೇಪಗಳಿದ್ದ ಕುರುಹುಗಳೂ ಇವೆ.

6 Feb 2026 9:31 am
ಪ್ರಧಾನಿ ಭಾಷಣದ Analysis : 100 ನಿಮಿಷ, ಒಂದೇ ಏಟು - ವಿಪಕ್ಷಗಳ ಟೀಕೆಯೇ ಮೋದಿಗೆ 'ವಿಟಮಿನ್'!

Modi deadly Speech In Rajya Sabha : ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಖರವಾದ ಭಾಷಣವನ್ನು ಮಾಡಿದ್ದಾರೆ. ನಾನು ಮಾತನಾಡಲು ಆರಂಭಿಸಿದರೆ, ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ವಿರೋಧ ಪಕ್ಷಗಳಿಗೆ ಅರಿತಿದೆ. ಹ

6 Feb 2026 9:20 am
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಮನೆಯೊಳಗೆ ಹುದುಗಿಹೋಗಿದ್ದ 5 ದೇವಾಲಯಗಳು, ಬಾವಿ: ಜೀರ್ಣೋದ್ಧಾರಕ್ಕೆ ಸಿಗಲಿದೆ ಚಾಲನೆ

ಗದಗದ ಲಕ್ಕುಂಡಿಯಲ್ಲಿ ಪುರಾತನ ಅವಶೇಷಗಳಿಗಳಾಗಿ ಹೋಗಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಇಂದು ಸಚಿವ ಎಚ್ ಕೆ ಪಾಟೀಲ್ ಚಾಲನೆ ನೀಡಲಿದ್ದಾರೆ.

6 Feb 2026 8:42 am
ಸಿಖ್‌ ಸಂಸದನಿಗೆ ಗದ್ದಾರ್‌ ಎಂದ ರಾಹುಲ್‌ ಗಾಂಧಿ; ನಿಮಗೆಷ್ಟು ಸೊಕ್ಕು ಎಂದು ಗುಡುಗಿದ ನರೇಂದ್ರ ಮೋದಿ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ಸಂಬಂಧ. ಅದರಂತೆ ಕಳೆದ ಬುಧವಾರ (ಫೆ.4) ಸಂಸತ್ತಿನ ಆವರಣದಲ್ಲಿ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿರುವ ಸಸದ ರವೀಂದರ್‌ ಸಿಂಗ್

6 Feb 2026 8:35 am
ನೆಲಮಂಗಲದಲ್ಲಿ ಬೆಂಕಿಗೆ ಆಹುತಿಯಾದ 40 ಜನರಿದ್ದ ಬಸ್‌ : ಪ್ರಯಾಣಿಕರು ಪಾರು

ರಾಜ್ಯದಲ್ಲಿ ಸರಣಿ ಬಸ್ ಬೆಂಕಿ ಅವಘಡಗಳು, ಅಪಘಾತಗಳು ಜನರನ್ನುಬೆಚ್ಚಿಬೀಳಿಸುತ್ತಿವೆ. ಊರಿಂದ ಊರಿಗೆ ಕನಸು ಹೊತ್ತು ಹೋಗುವ ಪ್ರಯಾಣಿಕರು ನಿದ್ದೆಯಲ್ಲಿರುವಾಗಲೇ ಯಮಸ್ವರೂಪಿ ಅವಘಡಗಳು ನಡೆಯುತ್ತಿದ್ದು, ಬಸ್ ಪ್ರಯಾಣವನ್ನು ಭ

6 Feb 2026 7:56 am