SENSEX
NIFTY
GOLD
USD/INR

Weather

30    C

ಡಿಜಿಟಲ್ ಸುದ್ದಿ ಮೂಲಗಳು

...
ನಮಗೆ ಅಧಿಕಾರಿಗಳಿಂದ ಅವಮಾನವಾಗಿದೆ: ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ ಎಚ್‌ಡಿ ರೇವಣ್ಣ ಹಾಗೂ ಸುರೇಶ್ ಗೌಡ!

ನಮಗೆ ಅಧಿಕಾರಿಗಳಿಂದ ಅವಮಾನವಾಗಿದೆ ಎಂದು ವಿಧಾನಸಭೆಯಲ್ಲಿ ಶಾಸಕರಾದ ಎಚ್‌ಡಿ ರೇವಣ್ಣ ಹಾಗೂ ಸುರೇಶ್ ಗೌಡ ಹಕ್ಕುಚ್ಯುತಿ ಮಂಡಿಸಿದರು. ಹೊಳೆನರಸೀಪುರ ಕ್ಷೇತ್ರದ ದೇವಾಲಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಧಿಕಾರಿಗಳು ಶಿಷ್ಠಾಚಾ

16 Mar 2026 5:50 pm
ಆಸ್ಕರ್‌ನಲ್ಲಿ 2 ಪ್ರಶಸ್ತಿ ಗೆದ್ದ K-Pop Demon Hunters ಅಬ್ಬರ: ಮೊದಲ ಆಸ್ಕರ್‌ ಪಡೆದ ಕೆ-ಪಾಪ್‌ ಸಾಂಗ್ ಆಗಿ ʼGoldenʼ‌ ಇತಿಹಾಸ ಸೃಷ್ಟಿ!

ಕೆ-ಪಾಪ್‌ ಡಿಮನ್‌ ಹಂಟರ್ಸ್‌ ಆಸ್ಕರ್‌ ವೇದಿಕೆಯಲ್ಲಿ ಬೆಸ್ಟ್‌ ಓರಿಜಿನಲ್‌ ಸಾಂಗ್‌ ಹಾಗೂ ಬೆಸ್ಟ್‌ ಅನಿಮೇಟೆಡ್‌ ಮೂವಿ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಇದರಲ್ಲಿ ವಿಶೇಷವೆಂದರೆ,

16 Mar 2026 5:25 pm
SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: KSRTC ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ

ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹತ್ವದ ಸಿಹಿ ಸುದ್ದಿ ನೀಡಿದೆ. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯ

16 Mar 2026 5:22 pm
Kerala Election- ಪ್ರಬಲ ಸ್ಪರ್ಧೆಗೆ ಬಿಜೆಪಿ ರೆಡಿ: 47 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ನೆಮೊಮ್ ನಿಂದ ರಾಜೀವ್ ಚಂದ್ರಶೇಖರ್!

ಪಂಚರಾಜ್ಯಗಳ ಚುನಾವಣಾ ಅಧಿಸೂಚನೆ ಹೊರಟದ್ದೇ ತಡ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಇದೀಗ ಬಿಜೆಪಿಯು 47 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ

16 Mar 2026 5:18 pm
ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆಗೆ ಬಿಡಿಎ 2000 ಕೋಟಿ ರೂ ಹೂಡಿಕೆ; 9 ಗ್ರಾಮಗಳ ವ್ಯಾಪ್ತಿಯಲ್ಲಿ ಮಾದರಿ ನಗರ ನಿರ್ಮಾಣ

ಬಿಡದಿ ಟೌನ್‌ಶಿಫ್‌ ಯೋಜನೆಗೆ ಬಿಡಿಎ 2 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಈ ಮೂಲಕ ಯೋಜನೆತೆ ಪ್ರಧಾನ ಹೂಡಿಕೆದಾರರ ರೀತಿ ಬಿಡಿಎ ಬೆಂಬಲ ನೀಡುತ್ತಿದೆ. ಈ ಯೋಜನೆಯು 9 ಗ್ರಾಮಗಳಲ್ಲಿ ತಲೆ ಎತ್ತಲಿದ್ದು, ವಾಣಿಜ್ಯ ಸಂಕೀರ್ಣ, ಮಲ

16 Mar 2026 4:54 pm
ಕಾಂಗ್ರೆಸ್ ಗೆ ಉಪಚುನಾವಣೆ ಪ್ರತಿಷ್ಠೆ : 2 ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆ, ಭಿನ್ನಮತ ಬಗೆಹರಿಸಲು ಏನು ಪ್ಲ್ಯಾನ್

ಏಪ್ರಿಲ್ 9 ರಂದು ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಈ ಎರಡು ಕ್ಷೇತ್ರಗಳಲ್ಲಿ ಗೆಲ

16 Mar 2026 4:52 pm
ಗುಲಾಬಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಕ್ಕೆ ಭರದ ಸಿದ್ಧತೆ

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಈ ಮಾರ್ಗಕ್ಕಾಗಿ ಬಿಇಎಂಎಲ್‌ ಈವರೆಗೆ ನಾಲ್ಕು ರೈಲುಗಳನ್ನು ಪೂರೈಸಿದೆ. ಶನಿವಾರ 4 ನೇ ರೈಲಿನ ಬೋಗಿಗಳು ಕೊತ್ತನೂರು ಮೆಟ್ರೊ ಡಿಪೋ ತಲುಪಿವೆ. ಮಾರ್ಚ್ ಅಂತ್ಯದೊಳಗೆ ಇನ್ನೆರಡು ರೈಲುಗಳು

16 Mar 2026 4:09 pm
Explainer : ಜಾಗತಿಕ ಸಂಘರ್ಷದ ಯುಗದಲ್ಲಿ ಭಾರತ ಹೇಗೆ ಬಲಿಷ್ಠವಾಗಿದೆ?

ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ವಿಭಜನೆಗಳಿಂದ ಹೆಚ್ಚುತ್ತಿರುವ ಜಗತ್ತಿನಲ್ಲಿ, ಭಾರತವು ಸ್ಥಿರತೆ, ಜವಾಬ್ದಾರಿ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿರುವ ರಾಷ್ಟ್ರವಾಗಿ ಎದ್ದು ಕಾಣುತ್ತದೆ. ಅದರ ಪರಮಾಣು ತಡೆಗಟ್ಟುವ ಸಾ

16 Mar 2026 3:27 pm
ಕರ್ನಾಟಕಕ್ಕೆ ಇನ್ನೂ ಒಂದು ಏಮ್ಸ್ ಸಿಕ್ಕಿಲ್ಲ; ರಾಯಚೂರಿಗೆ ಅವಶ್ಯಕವಾಗಿ ನೀಡಬೇಕು - ಸಂಸತ್‌ನಲ್ಲಿ ಸುಧಾ ಮೂರ್ತಿ ಒತ್ತಾಯ

ಕರ್ನಾಟಕಕ್ಕೆ ಏಮ್ಸ್‌ ಸಿಕ್ಕಿಲ್ಲ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಸಂಸತ್‌ ಅಧಿವೇಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ, ಹಿಂದುಳಿದ ಜಿಲ್ಲೆ ರಾಜಚೂರಿಗೆ ಏಮ್ಸ್‌ ನೀಡುವಂತೆ ಒತ್ತಾಯ ಮಾಡಿದ್ದಾ

16 Mar 2026 3:24 pm
ಹೊರ್ಮುಜ್‌ ಜಲಸಂಧಿ ತೆರೆಯಲು ಹೆಲ್ಪ್ ಮಾಡಿ ಎಂದು ಚೀನಾಗೆ ಟ್ರಂಪ್‌ ಒತ್ತಡ;‌ ಇರಾನ್ ಯುದ್ಧದಲ್ಲಿ US ಬೆಂಬಲಿಸದಿದ್ರೆ NATO ಭವಿಷ್ಯಕ್ಕೆ ಕುತ್ತು?

ಪಶ್ಚಿಮ ಏಷ್ಯಾದಲ್ಲಿ ಇರಾನ್‌-US ನಡುವೆ ಉದ್ವಿಗ್ನತೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಈ ನಡುವೆ ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ನಿಯಂತ್ರಣದಲ್ಲಿಟ್ಟುಕೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ

16 Mar 2026 2:46 pm
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾಫಿ ವಿಡಿಯೋ ಸಹ ಡೀಪ್‌ ಫೇಕ್ ಎಂದ Grok !

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದುಕಿದ್ದಾರಾ, ಇಲ್ವಾ ಎಂಬ ಡೌಟ್‌ ಹಲವರಲ್ಲಿ ಕಾಡುತ್ತಿದೆ. ಹೀಗಿರುವಾಗಲೇ, ರಿಲೀಸ್ ಆದ ಕಾಫಿ ವಿಡಿಯೋ ಸಹ ಎಲ್ಲರ ಗಮನ ಸೆಳೆದಿದೆ. ಕಾಫಿ ವಿಡಿಯೋದಲ್ಲಿ ಕೆಲವು ಅಸಾಮಾನ್ಯ ಅಂಶಗಳಿದ್ದ

16 Mar 2026 2:33 pm
ದಾವಣಗೆರೆ ದಕ್ಷಿಣ BJP ಟಿಕೆಟ್‌: 2 ಬಣಗಳ ಜಗಳದಿಂದ ಮೂರನೇಯವರಿಗೆ ಲಾಭ; ಜಿಬಿ ವಿನಯ್‌ ಕುಮಾರ್‌ಗೆ ಟಿಕೆಟ್‌?

ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆಲ್ಲಲು ಪಣತೊಟ್ಟಿರುವ ಬಿಜೆಪಿಯು ಈ ಬಾರಿ ಹೊಸ ಅಭ್ಯರ್ಥಿಯತ್ತ ಮುಖ ಮಾಡಿದೆ ಎನ್ನಲಾಗಿದೆ. ಸ್ಥಳೀಯ ಬಣಗಳ ನಡುವೆ ಕಿತ್ತಾಟಕ್ಕೆ ಪಾಠ ಕಲಿಸಲು ಹಾಗೂ ಚುನಾವಣಾ ತಂತ್ರವಾಗಿ ಜಿಬಿ ವಿನಯ್‌ ಕುಮಾರ

16 Mar 2026 2:28 pm
FASTag : ಮೂಲ ಹೂಡಿಕೆ ವಾಪಸ್ ಆಗಿದ್ದರೂ ಟೋಲ್ ಸಂಗ್ರಹ - ಬಳಕೆದಾರರಲ್ಲಿ ಭಾರೀ ಅಸಮಾಧಾನ

Fastag Fee Revision : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ದರವನ್ನು ಏರಿಕೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ವಾರ್ಷಿಕ ಟೋಲ್ ದರದಲ್ಲಿ ಪರಿಷ್ಕರಣ

16 Mar 2026 2:14 pm
ಅಪಾರ್ಟ್‌ಮೆಂಟ್‌ಗಳ ನಿರ್ವಹಣೆಗೆ ಸಹಕಾರ ಸಂಘಗಳ ಕಾಯಿದೆ ಸರಿ ಹೊಂದದು: ಕರ್ನಾಟಕ ಹೈಕೋರ್ಟ್‌

​​​ಕರ್ನಾಟಕದಲ್ಲಿ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯಿದೆ (ಕೆಎಒಎ)- 1972, ಅಪಾರ್ಟ್‌ಮೆಂಟ್‌ ಮಾಲೀಕರ ಹಿತಾಸಕ್ತಿ ನೋಡಿಕೊಳ್ಳಲು ದೃಢವಾದ ಕಾಯಿದೆಯಾಗಿದೆ ಮತ್ತು ಅದರ ಯಾವುದೇ ನಿಬಂಧನೆಗಳು ಕೇಂದ್ರದ ಕಾನೂನಿಗೆ ಅಂದರೆ

16 Mar 2026 1:55 pm
ಸದನ ನಡೆಸಲ್ಲ ಎಂದು ಪೀಠದಿಂದ ಎದ್ದು ಹೋದ ಸ್ಪೀಕರ್ ಖಾದರ್! ಸರ್ಕಾರಕ್ಕೆ ತೀವ್ರ ಮುಜುಗರ, ಮನವೊಲಿಕೆಗೆ ಸಿಎಂ ಸಿದ್ದರಾಮಯ್ಯ ಪ್ರಯತ್ನ

ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಹಾಗೂ ಕಾರ್ಯದರ್ಶಿಗಳು ಲಿಖಿತ ರೂಪದಲ್ಲಿ ಉತ್ತರ ನೀಡಬೇಕು ಎಂದು ಪದೇ ಪದೇ ಸೂಚನೆ ನೀಡಿದಾಗಲೂ ಸಹ ಇದನ್ನು ಸರ್ಕಾರ ಅಸಡ್ಡೆ ಮಾಡಿದ ವಿಚಾರಕ್ಕೆ ಬೇಸರಗೊಂಡ ಸ್ಪೀಕರ್ ಯು.ಟಿ ಖಾದರ್ ತಮ್ಮ

16 Mar 2026 1:15 pm
ರಾಜ್ಯದಲ್ಲಿ 'ಡಿಜಿಟಲ್ ಅರೆಸ್ಟ್' ಅಟ್ಟಹಾಸ: 4 ವರ್ಷದಲ್ಲಿ 1695 ಪ್ರಕರಣ, 468 ಕೋಟಿ ರೂ ಲೂಟಿ!

ಸೈಬರ್ ವಂಚನೆಯ ಸಂತ್ರಸ್ತರ ದಿನವನ್ನು ಆಚರಿಸಲಾಗತ್ತಿದೆ. ಸಂತ್ರಸ್ತರ ದೂರು, ಅವಹಾಲುಗಳು, ಜೀವಬೇದರಿಕೆ ಇದ್ದರೆ ಆ ದಿನ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೆ, ಅಗತ್ಯ ರಕ್ಷಣೆ ಜಾಮೀನು ಅರ್ಜಿಗಳು ಇದ್ದರೆ ಪರಿಶೀಲನೆ ಮುಂತಾದ ಸ

16 Mar 2026 12:33 pm
ದಿನಕ್ಕೆ 10 ಕೋಟಿ ಟೋಲ್ ಸಂಗ್ರಹಿಸಿ ಮಜಾ ಮಾಡ್ತಿದ್ದಾರೆ! ನೈಸ್ ರಸ್ತೆಯನ್ನು ವಶಕ್ಕೆ ಪಡೆದುಕೊಳ್ಳಿ: ಸದನದಲ್ಲಿ ಎಸ್ ಟಿ ಸೋಮಶೇಖರ್ ಆಗ್ರಹ

ಸದನದಲ್ಲಿ ನೈಸ್‌ ರಸ್ತೆ ಸಂಸ್ಥೆಯ ವಿರುದ್ದ ಶಾಸಕ ಎಸ್ ಟಿ ಸೋಮಶೇಖರ್ ಕಿಡಿಕಾರಿದ್ದು, ನೈಸ್‌ ರಸ್ತೆಯಿಂದ ದಿನಕ್ಕೆ 10ಕೋಟಿ ಸಂಗ್ರಹವಾಗುತ್ತಿದೆ. ಆದರೂ ಈ ರಸ್ತೆಯ ಅಕ್ಕಪಕ್ಕದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನ

16 Mar 2026 12:32 pm
IDBI ಷೇರು ಬೆಲೆ ಕುಸಿತ : 52 ವಾರಗಳ ಕನಿಷ್ಠ ಮಟ್ಟಕ್ಕೆ - ಹೂಡಿಕೆದಾರರು ಏನು ಮಾಡಬೇಕು, ಕೆಲವು ಟಿಪ್ಸ್

IDBI Share price fallen : ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ, ಷೇರು ಮಾರುಕಟ್ಟೆಯಲ್ಲಿ ಒಂದಲ್ಲಾ ಒಂದು ಏರಿಳಿತ ಸಂಭವಿಸುತ್ತಲೇ ಇದೆ. ಐಡಿಬಿಐ ಬ್ಯಾಂಕಿನ ಷೇರು ಬೆಲೆ 52 ವಾರದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬ್ಯಾಂಕಿನ ಬಹುಪಾಲ

16 Mar 2026 12:00 pm
ಮೊದಲೇ ಗ್ಯಾಸ್ ಸಮಸ್ಯೆ, ಉಡುಪಿ ಬಳಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ

ರಾಷ್ಟ್ರೀಯ ಹೆದ್ದಾರಿ ಕಟಪಾಡಿ (ಎನ್ಎಚ್ 66) ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್‌ವೊಂದು ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಸದ್ಯ ಯಾವುದೇ ಆತಂಕ ಬೇಡವೆಂದು ಅಧಿಕಾರಿಗಳು ಮಾಹಿತಿ‌ ನೀಡ

16 Mar 2026 11:54 am
ರಾಜ್ಯದಲ್ಲಿ ಬಾಲ್ಯವಿವಾಹ ಪ್ರಕರಣ ಶೇ.21.35ಕ್ಕೆ ಇಳಿಕೆ: 2025ರಲ್ಲಿ 2,394 ಬಾಲ್ಯವಿವಾಹ ತಡೆದ ಇಲಾಖೆ!

ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಗೃತಿ ಅಭಿಯಾನ ಹಾಗೂ ‘ಸುರಕ್ಷಿಣಿ’ ವೆಬ್‌ಪೋರ್ಟಲ್‌ನಂತಹ ತಾಂತ್ರಿಕ ಕ್ರಮಗಳಿಂದಾಗಿ ಬಾಲ್ಯವಿವಾಹ ಪ್ರಕರಣಗಳ ಇಳಿಕೆಯಾಗಿದ್ದು, 2025ನೇ ಸಾಲಿನಲ್ಲಿ ಬಾಲ್ಯವಿವಾಹ ಪ್ರಕರ

16 Mar 2026 11:49 am
ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ತಡೆ ಬಿದ್ದರೂ ವಾರಾಹಿಯಲ್ಲಿ ಮುಂದುವರಿಕೆ

ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ವಾರಾಹಿ ಪಂಪ್ಡ್ ಸ್ಟೋರೇಜ್‌ ಯೋಜನೆ ಮಾರಕವಾದರೂ, ಯಾವುದೇ ಆತಂಕ ಇಲ್ಲದಂತೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧವಾಗುತ್ತಿದೆ. ಡಿಪಿಆರ್‌ ಈ ವರ್ಷದ ಅಂತ್ಯದೊಳಗೆ ಕೆಪಿಸಿಎಲ

16 Mar 2026 11:34 am
US ಡಾಲರ್‌ಗೆ ಹೊಡೆತ ನೀಡಲು ಇರಾನ್‌ ನಿಂದ ಚೈನೀಸ್ ರಣತಂತ್ರ: ಯುವಾನ್‌ ಬಳಸಿ ತೈಲ ವ್ಯಾಪಾರ ಮಾಡಿದ್ರೆ ಜಾಗತಿಕ ಮಾರುಕಟ್ಟೆ ಮೇಲೆ ಭಾರಿ ಪರಿಣಾಮ?

ಮಧ್ಯಪ್ರಾಚ್ಯದಲ್ಲಿ ಇರಾನ್‌ US ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಇರಾನ್‌ ನ ಆರ್ಥಿಕ ಬೆನ್ನೆಲುಬು ಖಾರ್ಗ್‌ ದ್ವೀಪದ ಮೇಲಿನ US ದಾಳಿಗೆ ಪ್ರತೀಕಾರಕ್ಕಾಗಿ ಇರಾನ್‌ ಮಹತ್ವದ ಯೋಜನೆಯನ್ನು ರೂಪಿಸುತ್ತಿದೆ ಎಂದು ವರದಿಯಾಗಿದ್ದು,

16 Mar 2026 11:12 am
West Asia War : ಜಾಗತಿಕ ಶಾಂತಿ ಸ್ಥಾಪನೆ - ಇದ್ದೂ ಇಲ್ಲದಂತಾಯಿತೇ ವಿಶ್ವಸಂಸ್ಥೆ? ಯಶಸ್ಸು, ವೈಫಲ್ಯತೆಗಳು

UN Efforts For Global Peace : ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತಾಗಲು ವಿಶ್ವಸಂಸ್ಥೆಯ ಪಾತ್ರ ಬಹಳ ನಿರ್ಣಾಯಕ. ಕಳೆದ ಹಲವು ದಶಕಗಳಿಂದ ವಿಶ್ವಸಂಸ್ಥೆಯು, ಶಾಂತಿ ಸ್ಥಾಪನೆಗೆ ಗಮನಾರ್ಹ ಕೆಲಸವನ್ನು ಮಾಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ

16 Mar 2026 10:27 am
Tamil Nadu : ಮೆಟ್ರಿಜ್ ಚುನಾವಣಾ ಸಮೀಕ್ಷೆ - NDA ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ, ಆದರೂ ಎಡವದಂತೆ ಎಚ್ಚರಿಕೆ

TN Election : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಮೇ ನಾಲ್ಕರಂದು ಫಲಿತಾಂಶ ಪ್ರ

16 Mar 2026 10:08 am
ಮೀಸಲಿಟ್ಟ ಸ್ಥಳದಲ್ಲಿ ನಿರ್ಮಾಣಕ್ಕೆ ಸರಕಾರ ಹಿಂದೇಟು ; ಗೊಂದಲದ ಗೂಡಾದ ಬಳ್ಳಾರಿ ವಿಮಾನ ನಿಲ್ದಾಣ

ಕಳೆದ ಒಂದೂವರೆ ದಶಕಗಳಲ್ಲಿ ಎದುರಾದ ಚುನಾವಣೆ ವೇಳೆ ಬಳ್ಳಾರಿ ವಿಮಾನ ನಿಲ್ದಾಣ ವಿಚಾರವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸೀಮಿತವಾಗಿದ್ದ ಈ ವಿಚಾರ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಈಗಾಗಲೇ ನಿಗದಿಪಡಿಸಿದ ಸ್ಥಳದ ಹ

16 Mar 2026 10:03 am
Oscars Winners List 2026: ಮೈಕಲ್ ಜೋರ್ಡಾನ್ ‘ಅತ್ಯುತ್ತಮ ನಟ’, ಜೆಸ್ಸಿ ಬಕ್ಲಿ ‘ಅತ್ಯುತ್ತಮ ನಟಿ’: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ..

ಪ್ರತಿಷ್ಟಿತ 98ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ‘ಸಿನ್ನರ್ಸ್’ ಚಿತ್ರದಲ್ಲಿನ ನಟನೆಗಾಗಿ ಅಮೆರಿಕದ ನಟ ಮೈಕಲ್‌ ಬಿ ಜೋರ್ಡಾನ್ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನ ಪಡೆದಿದ್ದಾರೆ. ಆ ಮೂಲಕ ಮೊದಲ ಆಸ್ಕರ್ ಪ್ರಶಸ್ತಿಯನ್ನ ಪಡೆದ ಹಿ

16 Mar 2026 9:47 am
ಮಾರ್ಚ್ 16 ರಿಂದ ಮಧ್ಯಪ್ರಾಚ್ಯ ನಗರಗಳಿಂದ ಏರ್‌ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ 48 ವಿಮಾನಗಳ ಕಾರ್ಯಾಚರಣೆ

ಮಧ್ಯಪ್ರಾಚ್ಯ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ ಮಾರ್ಚ್ 16 ರಿಂದ ಮಧ್ಯಪ್ರಾಚ್ಯದಿಂದ ವಿಮಾನ ಹಾರಾಟ ನಡೆಸಲಿವೆ. ಇನ್ನೊಂದೆಡೆ ಜಾಗತಿ

16 Mar 2026 9:34 am
ಇನ್ನೆರಡು ವಾರ ಒಂದೊಂದು ದಿನ ರಜೆ ಹಾಕಿದ್ರೆ, ನಾಲ್ಕುನಾಲ್ಕು ದಿನಗಳ ಭರ್ಜರಿ ವೀಕೆಂಡ್

Long weekedn of 4 days : ಕೆಲವೊಂದು ಕಡೆ ಪರೀಕ್ಷೆಗಳು ಇನ್ನೂ ಮುಗಿಯಬೇಕಷ್ಟೇ. ಮಾರ್ಚ್ ತಿಂಗಳ ಮೂರನೇ ಮತ್ತು ನಾಲ್ಕನೇ ವಾರಾಂತ್ಯಕ್ಕೆ ಹೊಂದಿಕೊಂಡಂತೆ, ಹಬ್ಬಗಳು ಬಂದಿರುವ ಹಿನ್ನಲೆಯಲ್ಲಿ ಒಂದು ದಿನ ರಜೆ ಹಾಕಿದರೆ, ನಾಲ್ಕು ದಿನಗಳ ಸುದೀರ್

16 Mar 2026 9:28 am
Iran Conflict: ದುಬೈ ಅಂತರಾಷ್ಟ್ರೀಯ ಏರ್ಪೋರ್ಟ್ ಬಳಿ ಇರಾನ್ ಡ್ರೋನ್ ದಾಳಿಯಿಂದ ಭಾರಿ ಬೆಂಕಿ: ವಿಮಾನಗಳ ಹಾರಾಟ ಸ್ಥಗಿತ

ಮಧ್ಯಪ್ರಾಚ್ಯ ಸಂಘರ್ಷ ಇನ್ನೂ ಹೊತ್ತಿ ಉರಿಯುತ್ತಿದೆ. ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿ ಮುಂದುವರಿಸಿದೆ. ಅಮೆರಿಕ- ಇಸ್ರೇಲ್ ದಾಳಿಗೆ ಪ್ರತಿಯಾಗಿ ದುಬೈ ಏರ್ಪೋರ್ಟ್ ಬಳಿ ಇಂದು ಮುಂಜಾನೆ ಇರಾನ್ ದಾಳಿ ನಡೆಸಿದೆ.

16 Mar 2026 9:21 am
ಮೈಸೂರು : ಸರಕಾರಿ ಬಸ್‌ಗಳ ಅಪಘಾತ ಹೆಚ್ಚಳ, ಸ್ಪೀಡ್‌ಗೆ ಬೇಕಿದೆ ಬ್ರೇಕ್

ಕಳೆದ ಮೂರು ವರ್ಷಗಳಲ್ಲಿ 300 ಕ್ಕೂ ಹೆಚ್ಚು ಬಸ್‌ಗಳು ಅಪಘಾತಕ್ಕೀಡಾಗಿವೆ. ಸರಕಾರಿ ಬಸ್‌ಗಳ ಅಪಘಾತ ಸಂಖ್ಯೆಯಲ್ಲಿ ಬೆಂಗಳೂರು ಜಿಲ್ಲೆ ನಂತರ ಎರಡನೇ ಸ್ಥಾನದಲ್ಲಿ ಮೈಸೂರಿದೆ. ಖಾಸಗಿ ಬಸ್‌ಗಳ ಅಪಘಾತ ಸಂಖ್ಯೆಗೆ ಹೋಲಿಸಿದರೆ ಮೈಸೂ

16 Mar 2026 8:54 am
ನಮ್ಮ ಮೆಟ್ರೋ ಮಲ್ಲಿಗೆ ಮಾರ್ಗದ ಕಾಮಗಾರಿಗೆ ಗ್ರಹಣ; ಯೋಜನೆ ಮತ್ತಷ್ಟು ವಿಳಂಬ ಸಾಧ್ಯತೆ

ಭೂಸ್ವಾಧೀನ ಸಂಪೂರ್ಣವಾಗದೆ ಕಾಮಗಾರಿ ನಡೆಸಲು ಸಾಧ್ಯವಿಲ್ಲಎಂಬ ಕಾರಣ ಹೇಳಿ ಎಲ್‌ ಆ್ಯಂಡ್‌ ಟಿ ಸಂಸ್ಥೆ ‘ಮಲ್ಲಿಗೆ’ ಮಾರ್ಗದ ಕಾಮಗಾರಿಯಿಂದ ಹಿಂದೆ ಸರಿಯಿತು. ಬಳಿಕ ಎಲಿವೇಟೆಡ್‌ ವಿಭಾಗದ ಬೆನ್ನಿಗಾನಹಳ್ಳಿ- ಶೆಟ್ಟಿಹಳ್ಳಿ 7.795

16 Mar 2026 7:00 am
ಶಾಂತಿ ಮಾತುಕತೆಗೆ ಅಮೆರಿಕ ರೆಡ್‌ ಸಿಗ್ನಲ್‌ : ಟೆಹ್ರಾನ್‌ ವಿಧಿಸಿದ 3 ಷರತ್ತುಗಳಿಗೆ ವಿರೋಧ

ಪರಮಾಣು ಶಸ್ತ್ರಾಸ್ತ್ರಗಳ ನಿಶ್ಶಸ್ತ್ರೀಕರಣ ಚರತ್ತು ಮುಂದಿಟ್ಟು ಅಮೆರಿಕ ಶಾಂತಿ ಕತೆಗೆ ಮುಂದಾಗಿದ್ದರೆ, ಇತ್ತ ಇರಾನ್ ಪ್ರಮುಖ 3 ಷರತ್ತುಗಳನ್ನು ಮುಂದಿಟ್ಟಿರುವುದು ಅಮೆರಿಕಕ್ಕೆ ಸಹ್ಯವಾಗಿಲ್ಲ. ಹೀಗಾಗಿ ಸಂಧಾನ ಮಾತುಕತೆಗ

16 Mar 2026 6:27 am
ಬೆಂಗಳೂರು ಗ್ರಾಮಾಂತರದಲ್ಲಿ ರೈತರ ಕೃಷಿ ಉತ್ಪನ್ನಗಳ ರಫ್ತಿಗೆ ಭಾರಿ ಹೊಡೆತ: ರಫ್ತು ವೆಚ್ಚ ಏರಿಕೆಯ ಬರೆ

ಇರಾನ್ ಯುದ್ಧ , ಕರ್ನಾಟಕದ ರೈತರನ್ನು ಭಾರಿ ನಷ್ಟಕ್ಕೆ ಸಿಲುಕಿಸಿದೆ. ಆಹಾರ ಉತ್ಪನ್ನಗಳು ರಫ್ತಾಗದೆ ಹಾಗೇ ಉಳಿಯುತ್ತಿವೆ. 3 ಪಟ್ಟು ರಫ್ತು ವೆಚ್ಚದ ಹೆಚ್ಚಳವೂ ಬರೆ ನೀಡಿದೆ.

16 Mar 2026 5:42 am
ಅಪರೇಷನ್‌ ಕಮಲ: ಬಿಡದಿ ರೆಸಾರ್ಟ್‌ನಲ್ಲಿ ಚೆಕ್‌ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದ ಇಬ್ಬರು! ಒಡಿಶಾ ಶಾಸಕರು ಖರ್ಗೆ ಮನೆಗೆ ಶಿಫ್ಟ್‌

ರಾಜ್ಯಸಭಾ ಚುನಾವಣೆ ಹಿನ್ನೆಲೆ ಅಡ್ಡ ಮತದಾನ ಭೀತಿಯಿಂದ ಬೆಂಗಳೂರಿಗೆ ಕರೆತಂದ ಒಡಿಶಾ ಕಾಂಗ್ರೆಸ್‌ ಎಂಎಲ್‌ಎಗಳನ್ನು ರೆಸಾರ್ಟ್‌ನಲ್ಲಿರಿಸಲಾಗಿತ್ತು. ಆದರೆ, ಇಲ್ಲಿಯೂ ಆಪರೇಷನ್‌ ಕಮಲ ಯತ್ನ ನಡೆದಿದೆ. ಚೆಕ್‌ ಬುಕ್‌ ಸಮೇತ ಬಂ

15 Mar 2026 11:44 pm
ಎರಡು ಕೈಗಳ 5+5 ಬೆರಳು ತೋರಿಸಿ, ಸಾವಿನ ವದಂತಿಗೆ ಅಂತಿಮ ಮೊಳೆ ಹೊಡೆದ ಇಸ್ರೇಲ್ ಪ್ರಧಾನಿ ನೆತನ್ಯಾಹು

ನಾನು ಸತ್ತಿರುವುದು ಕಾಫಿಗಾಗಿ ಮಾತ್ರ ಎಂದು ವಿಡಿಯೋ ಮಾಡುವ ಮೂಲಕ ಸಾವಿನ ವದಂತಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಷಪ್ಟನೆ ನೀಡಿದ್ದಾರೆ. ಜತೆಗೆ ಅವರಿಗೆ ಕೈಯಲ್ಲಿ 6 ಬೆರಳಿದೆ ಎಂಬ ವದಂತಿಗೆ ವಿಡಿಯೋ ಮೂಲಕ

15 Mar 2026 11:32 pm
LPG ಸಿಲಿಂಡರ್ ಸಮಸ್ಯೆಯಾದ್ರೆ ಕಾಲ್ ಮಾಡಿ; ಸಹಾಯವಾಣಿ ಆರಂಭಿಸಿದ ಕರ್ನಾಟಕ ಆಹಾರ ಇಲಾಖೆ

ಎಲ್‌ಪಿಸಿ ಸಿಲಿಂಡರ್‌ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಇಲಾಖೆಯು ಸಹಾಯವಾಣಿ ಆರಂಭಿಸಿದೆ. ನಾಗರೀಕರು ಯಾವುದೇ ದೂರುಗಳಿದ್ದರೂ ಕರೆ ಮಾಡಿ ಸಲ್ಲಿಕೆ ಮಾಡಬಹುದು ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಿಳಿದ್

15 Mar 2026 8:38 pm
ಬೆಂಗಳೂರಿನ ಕೆಫೆಯಲ್ಲಿ ಲಿಂಬೆ ಪಾನಕಕ್ಕೆ ಗ್ಯಾಸ್ ಕ್ರೈಸಿಸ್ ಚಾರ್ಜ್! ವೈರಲ್ ಆದ ಬಿಲ್‌..

ಬೆಂಗಳೂರಿನ ಕೆಫೆಯೊಂದರ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎರಡು ಮಿಂಟ್ ಲೆಮನೇಡ್‌ಗಳಿಗೆ ವಿಧಿಸಿದ ಬಿಲ್‌ನಲ್ಲಿ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ 5% ಶುಲ್ಕ ಸೇರಿಸಿರುವುದಕ್ಕೆ ನೆಟ್ಟ

15 Mar 2026 8:30 pm
ಚಳ್ಳಕೆರೆ ಬಳಿ ಲಾರಿ - ಕಾರು ಭೀಕರ ಅಪಘಾತ; 3 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳು ಸಾವು! ಇಬ್ಬರ ಮದುವೆ ನಿಶ್ಚಯವಾಗಿತ್ತು

ಚಿತ್ರದುರ್ಗದ ಚಳ್ಳಕೆರೆ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳಾಗಿದ್ದರು. ಈ ಪೈಕಿ ಇಬ್ಬರಿಗೆ ಕೆಲ ದಿ

15 Mar 2026 7:50 pm
ಆದಿಚುಂಚನಗಿರಿ ಶ್ರೀಗಳ ನಡೆ ದಾರಿ ತಪ್ಪುತ್ತಿದೆ ಹೇಳಿಕೆ: ಕ್ಷಮೆ ಯಾಚಿಸಿದ ಕಾಂಗ್ರೆಸ್‌ ಶಾಸಕ ಎಬಿ ರಮೇಶ್ ಬಂಡಿಸಿದ್ದೇಗೌಡ

ಇತ್ತೀಚಿನ ದಿನಗಳಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳ ನಡೆ ದಾರಿ ತಪ್ಪುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ನೀಡಿದರು. ಇದು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಶಾಸಕರು ಸ್ವಾಮೀಜಿಗಳ ಕ್ಷಮೆ

15 Mar 2026 7:40 pm
ಪ್ರತಿಷ್ಟಿತ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಎಪ್‌ಸ್ಟೀನ್ ಸಂಪರ್ಕ ಹೊಂದಿದ ಧನಿಕರು: ಯಾರೆಲ್ಲಾ? ಲಿಸ್ಟ್ ಇಲ್ಲಿದೆ…

ಪ್ರತಿಷ್ಟಿತ ಫೋರ್ಬ್ಸ್ ಬಿಡುಗಡೆ ಮಾಡಿದ 40ನೇ ವಾರ್ಷಿಕ ‘ವರ್ಲ್ಡ್ಸ್ ಬಿಲಿಯನೇರ್ ಪಟ್ಟಿ’ಯಲ್ಲಿ ಒಟ್ಟು 3,428 ಬಿಲಿಯನೇರ್‌ಗಳ ಹೆಸರುಗಳಿವೆ. ಆ ಪೈಕಿ ಹಲವರ ಹೆಸರು ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಸಂಬಂಧಿತ ದಾಖ

15 Mar 2026 6:43 pm
By Election: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕಾಂಗ್ರೆಸ್‌ಗೆ ಕುಟುಂಬದ ಚಿಂತೆ, ಬಿಜೆಪಿಗೆ ಭಿನ್ನಮತ ಹೊರೆ; 13 ಸಂಭಾವ್ಯರು

ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್‌ ರಾಜಕಾರಣಿಗಳ ನಿಧನದ ಬಳಿಕ ತೆರವಾಗಿದ್ದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿದೆ. ಈ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸುವುದು

15 Mar 2026 6:41 pm
ತಮಿಳುನಾಡು : ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಗೂಡ್ಸ್ ಗಾಡಿ ಡಿಕ್ಕಿ, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಗೂಡ್ಸ್​ ರೈಲೊಂದು ಡಿಕ್ಕಿ ಹೊಡೆದು, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ

15 Mar 2026 5:35 pm
ತಮಿಳುನಾಡು, ಕೇರಳ ಸೇರಿ ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ; ಪಶ್ಚಿಮ ಬಂಗಾಳದಲ್ಲಿ 2 ಹಂತದಲ್ಲಿ ಮತದಾನ

ಕೇಂದ್ರ ಚುನಾವಣಾ ಆಯೋಗವು ಬಹುನಿರೀಕ್ಷಿಯ ಪಂಚ ರಾಜ್ಯಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಅಸ್ಸಾಂಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್‌ 23 ಮತ್ತು ಏಪ್ರಿಲ್‌ 29 ಮ

15 Mar 2026 5:15 pm
ಡೇಟಿಂಗ್ ಸ್ಕ್ಯಾಮ್‌: ಹುಡುಗಿ ಚೆನ್ನಾಗಿದ್ದಾಳೆ ಅಂತ ರೆಸ್ಟೋರೆಂಟ್‌ಗೆ ಹೋದ ಪುರುಷರಿಗೆ ವಂಚನೆ, 10 ಮಂದಿ ಬಂಧನ

ಡೇಟಿಂಗ್‌ ಆಪ್‌ಗಳಲ್ಲಿ ಗ್ಲಾಮರಸ್ ಹುಡುಗಿಯರ ಹಿಂದೆ ಬಿದ್ದು, ಅವರೊಂದಿಗೆ ಡೇಟಿಂಗ್ ಅಂತ ರೆಸ್ಟೋರೆಂಟ್‌ಗೆ ಹೋದ ಪುರುಷರ ಜೇಬಿಗೆ ದೊಡ್ಡ ತೂತೇ ಬಿದ್ದಿದೆ. ಅಸಲಿಗೆ, ಇದು ವ್ಯವಸ್ಥಿತ ಜಾಲ. ಆ ಜಾಲವನ್ನ ಪತ್ತೆ ಹಚ್ಚೋದ್ರಲ್ಲಿ ಮ

15 Mar 2026 4:54 pm
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ದಿನಾಂಕ ಘೋಷಣೆ; ಏ.9 ಕ್ಕೆ ಮತದಾನ- ಕೇಂದ್ರ ಚುನಾವಣಾ ಆಯೋಗ ಮಾಹಿತಿ

ಕರ್ನಾಟಕದ 2 ಕ್ಷೇತ್ರಗಳ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಯು ಏಪ್ರಿಲ್‌ 9 ರಂದು ನಡೆಯಲಿದ್ದು, ಮೇ 4 ಕ್ಕೆ ಮತದಾನವಾಗಲಿದೆ. ಭಾನುವಾರ ಕೇಂದ್ರ ಚುನಾವಣಾ ಆಯೋ

15 Mar 2026 4:43 pm
ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರ ಏರಿಕೆ; NHAI ಅಧಿಕೃತ ಆದೇಶ - ಏ. 1 ರಿಂದ ಹೊಸ ದರ ಜಾರಿ

ಹೆದ್ದಾರಿ ವಾಹನ ಸವಾರರಿಗೆ ಎನ್‌ಎಚ್‌ಎಐ ದರ ಏರಿಕೆ ಶಾಕ್‌ ಕೊಟ್ಟಿದೆ. ಹೊಸ ದರವು ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. 200 ಟ್ರಿಪ್‌ ಅಥವಾ ಒಂದು ವರ್ಷ ಅವಧಿಗೆ 3000 ರೂಪಾಯಿಗೆ ಸಿಗುತ್ತಿದ್ದ ಪಾಸ್‌, ಹೊಸ ಆರ್ಥಿಕ ವರ್ಷದಿಂದ 3075 ರೂಪಾಯಿ

15 Mar 2026 4:17 pm
ಯಾದಗಿರಿ : 1.96 ಕೋಟಿ ರೂ. ಸೈಬರ್‌ ವಂಚನೆಯಲ್ಲಿ 34.82 ಲಕ್ಷ ರೂ. ಮಾತ್ರ ರಿಕವರಿ

ಸೈಬರ್‌ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿದೆ. ಎಪಿಕೆ ಫೈಲ್‌ಗಳನ್ನು ಸಾರ್ವಜನಿಕರ ಮೊಬೈಲ್‌ಗಳಿಗೆ ಕಳುಹಿಸಿ ಅದನ್ನು ಓಪನ್‌ ಮಾಡಲು ಹೇಳುತ್ತಾರೆ. ಈ ಬಗ್ಗೆ ಅರಿವಿಲ್ಲದಿದ್ದರೆ ಹಾಗೂ ಒ

15 Mar 2026 3:08 pm
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಲ್ಲಿದ್ದಾರೆ? 6 ಬೆರಳಿನ ವಿಡಿಯೋ ವೈರಲ್, ಹುಟ್ಟುಹಾಕಿದೆ ಚರ್ಚೆ

ಇರಾನ್ ನಾಯಕನ ಜೀವಂತಿಕೆ ಕುರಿತು ಊಹಾಪೋಹಗಳು ಹಬ್ಬಿದ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ, ಇರಾನ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲು ಆರಂಭ ಆಗಿದೆ, ಇದಕ್ಕೆ ಕಾರಣ ಏನು, ಅಸಲಿಯತ್ತೇನು ಎಂಬ ವ

15 Mar 2026 3:07 pm
'ಬೆಂಜಮಿನ್ ನೆತನ್ಯಾಹು ಬದುಕಿದ್ದರೆ, ಕೊಲ್ಲುವುದು ಶತಸಿದ್ಧ': ಪ್ರತೀಕಾರದ ಪ್ರತಿಜ್ಞೆ ಮಾಡಿದ ಇರಾನ್

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೇ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ವಿರುದ್ಧ ಇರಾನ್ ತೀವ್ರ ಎಚ್ಚರಿಕೆ ನೀಡಿದೆ. ಇರಾನ್‌ನ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್ ‘’ನೆತನ್ಯಾಹ

15 Mar 2026 2:16 pm
ಅಡುಗೆ ಮನೆಯ LPG ಬೇಗ ಮುಗಿಯುತ್ತದೆ ಎಂಬ ಆತಂಕ ನಿಮಗಿದೆಯೇ?ಗ್ಯಾಸ್ ಉಳಿತಾಯಕ್ಕೆ ಇಲ್ಲಿವೆ 10 ಉಪಾಯಗಳು

ಸರಿಯಾದ ಕ್ರಮದಲ್ಲಿ ಅಡುಗೆ ಮಾಡದೇ ಹೊದರೆ, ವ್ಯರ್ಥವಾಗುವ ಎಲ್‌ಪಿಜಿ ಲೆಕ್ಕಕ್ಕೇ ಸಿಗದೆ ಹೋಗುತ್ತದೆ. ಇದೀಗ ಎಲ್‌ಪಿಜಿ ಅಭಾವದ ಸಮಯದಲ್ಲಾದರೂ ಸರಿಯಾದ ಕ್ರಮ ಅನುಸರಿಸಿ ಇಂಧನ ಉಳಿತಾಯ ಮಾಡಬೇಕಿದೆ. ಇದರಿಂದ 10 ದಿನವೋ, 20 ದಿನವೋ ಹೆ

15 Mar 2026 2:08 pm
ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ: ಒಂದು ವಾರದಲ್ಲಿ ಸಮಸ್ಯೆ ಸಂಪೂರ್ಣ ಸರಿಯಾಗಲಿದೆ: ಕೆ.ಹೆಚ್.ಮುನಿಯಪ್ಪ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಕರ್ನಾಟಕದ ಅಡುಗೆಮನೆಗೂ ತಟ್ಟಿದೆಯೇ ಎಂಬ ಆತಂಕಕ್ಕೆ ರಾಜ್ಯ ಸರಕಾರ ತೆರೆ ಎಳೆದಿದೆ. ‘‘ಮುಖ್ಯಮಂತ್ರಿಗಳ ಸೂಚನೆಯಂತೆ ಈಗಾಗಲೇ ತೈಲ ಕಂಪನಿಗಳು ಮತ್ತು ಜಿಎಐಎಲ್‌ ಅಧಿಕಾ

15 Mar 2026 12:40 pm
‘ಮೊಜ್ತಬಾ ಖಮೇನಿ ಬದುಕಿಲ್ಲ ಎಂಬ ಮಾತು ಕಿವಿಗೆ ಬಿತ್ತು’: ಊಹಾಪೋಹಕ್ಕೆ ಕಾರಣವಾದ ಡೊನಾಲ್ಡ್ ಟ್ರಂಪ್ ಮಾತು

ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಮೊದಲ ಸಂದೇಶವನ್ನೂ ಬರವಣಿಗೆ ಮೂಲಕ ಕೊಟ್ಟಿರುವ ಮೊಜ್ತಬಾ ಖಮೇನಿ ನಿಜವಾಗಿಯೂ ಬದುಕಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿರುವಾ

15 Mar 2026 12:26 pm
4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ದಿನಾಂಕ ಇಂದು ಘೋಷಣೆ

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಚುನಾವಣಾ ದಿನಾಂಕಗಳನ್ನು ಇಂದು ಚುನಾವಣಾ ಆಯೋಗ ಘೋಷ

15 Mar 2026 12:01 pm
ಪ್ರೀತಿಯ ಬಲೆಗೆ ಬಿದ್ದು ಬೆಂಗಳೂರಲ್ಲಿ ಸಹಜೀವನ ನಡೆಸ್ತಿದ್ದ ರಂಜಿತಾ ಪ್ರಿಯಕರನಿಂದಲೇ ಕೊಲೆ, ವರ್ತೂರು ಜೈಲು ಪಾಲಾದ ಅಯ್ಯಪ್ಪ!

ಒಂದು ಮದುವೆಯಾಗಿದ್ರೂ ಚಂದದ ಸಂಸಾರ ನಡೆಸದೆ, ಮತ್ತೊಂದು ಹೆಣ್ಣನ್ನು ಪ್ರೀತಿಸಿ, ಬೆಂಗಳೂರಿಗೆ ಕರೆತಂದ ಅಯ್ಯಪ್ಪ, ಆಕೆಯನ್ನು ನೇಣಿನ ಕುಣಿಕಿಗೆ ಏರಿಸಿದ್ದಾನೆ. ಈತ ಮಾಡಿದ ಮೋಸಕ್ಕೆ ರಂಜಿತಾ ಪೋಷಕರು ದೂರು ಕೊಟ್ಟಿದ್ದು, ಈಗ ಅಯ್

15 Mar 2026 11:23 am
ಬತ್ತುತ್ತಿದೆ ಪಯಸ್ವಿನಿ: ಸಿಗುತ್ತಿಲ್ಲ ನೀರ ಹನಿ, ಕುಡಿಯುವ ನೀರಿಗೆ ತೀವ್ರ ಸಮಸ್ಯೆ

ಪಯಸ್ವಿನಿ ನದಿ ಬತ್ತಿ ಬರಡಾಗುತ್ತಿದೆ. ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈಗಾಗಲೇ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬತ್ತಲಿದೆ. ಹೀಗೆ ಮುಂದುವರೆದರೆ ಕಾಸರಗೋಡು ಜಿಲ್ಲೆಯ ದೇ

15 Mar 2026 9:45 am
ಮೈಸೂರು : ಮಾದಕ ವ್ಯಸನ ಮುಕ್ತಿಗೆ 'ಸನ್ಮಿತ್ರ' ಪಡೆ ಸಿದ್ಧ

ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆ, ಅವರನ್ನು ದುಶ್ಚಟದಿಂದ ಮುಕ್ತಗೊಳಿಸಲು ಮೈಸೂರಿನಲ್ಲಿ ‘ಸನ್ಮಿತ್ರ’ ಪಡೆ ಸಿದ್ಧವಾಗುತ್ತಿದೆ. ಈ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಜಿಲ್ಲಾ ಪೊಲೀಸರು ‘‘ಮಾದಕ ವ್ಯಸನಿಗ

15 Mar 2026 9:27 am
ರೇಷ್ಮೆ ಉದ್ಯಮಕ್ಕೆ ಸಿಲ್ಕ್‌ ಪಾರ್ಕ್ ಬೂಸ್ಟ್‌! ರಾಮನಗರ, ಶಿಡ್ಲಘಟ್ಟ, ಹಾವೇರಿ, ಮೈಸೂರು, ಕಲಬುರಗಿಯಲ್ಲಿ ಸ್ಥಾಪನೆ

ಕರ್ನಾಟಕ ರೇಷ್ಮೆ ಉತ್ಪಾದನೆಗೆ ದೇಶದಲ್ಲೇ ಹೆಸರುವಾಸಿಯಾಗಿದ್ದು, ಸಿಲ್ಕ್ ಪಾರ್ಕ್ ನಿರ್ಮಾಣದ ಘೊಷಣೆಯಿಂದ ಇನ್ನಷ್ಟು ಬೂಸ್ಟ್ ಸಿಗುವ ಮುನ್ಸೂಚನೆ ಸಿಕ್ಕಿದ್ದು, ರೇಷ್ಮೆ ಬೆಳೆಗಾರರಿಗೆ ಹಾಘೂ ಮಾರಾಟಗಾರರಿಗೆ ನುಕೂಲ ಆಗುವ ಹಾ

15 Mar 2026 8:58 am
ಪಿಯು ಪಾಸಾಗಲು ಗಡುವು: ಎರಡೇ ವರ್ಷ ಚಾನ್ಸ್‌, ಕರ್ನಾಟಕ ಶಿಕ್ಷಣ ಇಲಾಖೆ ಆದೇಶ

ಈ ವರ್ಷದಿಂದಲೇ ಪಯುಸಿಗೆ ಹೊಸ ನಿಯಮ ಜಾರಿಯಾಗಲಿದ್ದು, ಇದು ಖಾಯಂ, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಎರಡು ವರ್ಷದಲ್ಲಿ ಮರು ಪರೀಕ್ಷೆ ಬರೆಯಬೇಕು, ನಂತರ ಅವಕಾಶ ಇಲ್ಲ ಎಂದಿದೆ.

15 Mar 2026 7:31 am
Karnataka Weather: ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಇಂದು (ಮಾ.15) ಮಳೆ ಮುನ್ಸೂಚನೆ: ಬೆಂಗಳೂರು ಸೇರಿ ಹಲವೆಡೆ ತಾಪಮಾನದ ಏರಿಕೆ

ಸುಡುತ್ತಿರುವ ಬಿಸಿಲಿನ ಮಧ್ಯೆ ವರುಣ ಹಲವೆಡೆ ತಂಪೆರೆಯಲಿದ್ದಾನೆ. ಕಲಬುರಗಿಯಲ್ಲಿ ಈಗಾಗಲೇ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ತೀವ್ರ ಬಿಸಿಯಿಂದ ಜನರು ತತ್ತರಿಸಿದ್ದಾರೆ. ಬೆಂಗಳೂರಲ್ಲಿಯೂ ಸಾಮಾನ್ಯಕ್ಕಿಂತ ಬಿಸಿಲ

15 Mar 2026 7:08 am
ಗ್ಯಾಸ್ ಸಿಲಿಂಡರ್ ಗಾಗಿ ಸಾಲುಗಟ್ಟಿ ನಿಂತ ಜನ : ಗ್ರಾಹಕರು ಅಡ್ಡದಾರಿ ಹಿಡಿದರೆ ಜೈಲೇ ಗತಿ!

ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿರುವ ಆಗಿರುವ ವ್ಯತ್ಯಯದ ಲಾಭ ಪಡೆಯಲು ಹಲವು ಗೃಹ ಬಳಕೆ ಸಿಲಿಂಡರ್‌ ಗ್ರಾಹಕರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ದುಡ್ಡು ಮಾಡುವ ದಂಧೆ ಶುರು ಮಾಡಿಕೊಂಡಿದ್ದಾರೆ. ವರ

15 Mar 2026 6:53 am
ಸಿಲಿಂಡರ್ ಅಭಾವ: ಬೆಂಗಳೂರಲ್ಲಿ ಹೆಚ್ಚಾಯ್ತು ಊಟ, ತಿಂಡಿ ದರ

ವೀಕೆಂಡ್‌ ಊಟ, ತಿಂಡಿ ಹೋಟೆಲ್‌ನಲ್ಲಿ ಮಾಡೋಣ ಅಂದ್ಕೊತಿದ್ರೆ ನಿಮಗೆ ಶಾಕ್ ಕಾಡಿದೆ. ಸಿಲಿಂಡರ್ ಅಭಾವದಿಂದ ಊಟ ತಿಂಡಿ ದರ ಏರಿಕೆಯಾಗಿದೆ.

15 Mar 2026 6:17 am
1ರೂ.ಗೆ 1 ಲೀಟರ್‌ ಹಾಲು ಕೋಲಾಹಲ: ಫ್ಲಿಪ್‌ಕಾರ್ಟ್‌ ಸಂಸ್ಥೆ ವಿರುದ್ಧ ದೂರು, ತೀವ್ರ ಆಕ್ರೋಶ ಹೊರಹಾಕಿದ ಡಿ.ಕೆ.ಸುರೇಶ್‌

1 ಲೀಟರ್ ಹಾಲನ್ನು ಕೇವಲ 1 ರುಪಾಯಿಗೆ ಪ್ಲಿಪ್‌ಕಾರ್ಟ್ ಕೊಡಲು ಹೇಗೆ ಸಾಧ್ಯ, ಅವರು ಎಲ್ಲಿಂದ ಖರೀದಿಸುತ್ತಾರೆ, ಹಾಲಿನ ಪೌಡರ್ ಅಥವಾ ಬೇರೇನಾದರೂ ಬೆರೆಸುತ್ತಿದ್ದಾರಾ ಎಂದು ಡಿಕೆ ಸುರೇಶ್ ಗಂಭೀರ ಪ್ರಶ್ನೆ ಎತ್ತಿದ್ದಾರೆ.

15 Mar 2026 5:46 am
Middle East Conflict- ಹರ್ಮುಜ್‌ ಜಲಸಂಧಿ ನಿರ್ಬಂಧ: 15 ದಿನಗಳಲ್ಲಿ ಕಚ್ಚಾತೈಲ ಬೆಲೆ ಶೇಕಡಾ 40ರಷ್ಟು ಜಂಪ್‌!

ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕೇವಲ 15 ದಿನಗಳಲ್ಲಿ ಕಚ್ಚಾತೈಲದ ಬೆಲೆ ಶೇಕಡಾ 41.1ರಷ್ಟು ಏರಿಕೆ ಕಂಡಿದೆ. ಅಮೆರಿಕ- ಇಸ್ರೇಲ್‌ ಜಂಟಿ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇರಾನ್‌ ತನ್ನ ನಿಯಂತ್ರಣದಲ್ಲಿರುವ

14 Mar 2026 10:51 pm
42 ಸಾವಿರ ಕೋಟಿ ಸಾಲದಲ್ಲಿವೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು! ವಿವಿಧ ಇಲಾಖೆಗಳಿಂದಲೂ ಕರೆಂಟ್ ಬಿಲ್ ಬಾಕಿ

ರಾಜ್ಯದ ಐದು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ರೂ. 42,750 ಕೋಟಿ ಸಾಲದಲ್ಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆಯ ಹಿನ್ನೆಲೆಯಲ್ಲಿ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಸಾಲದ ಮೊರೆ ಹೋಗಿವೆ. ಇನ್ನ

14 Mar 2026 10:32 pm
App Exclusive: ಬಂಡೀಪುರ, ನಾಗರಹೊಳೆ ಸಫಾರಿ ಸ್ಥಗಿತದ ಎಫೆಕ್ಟ್: ರಾಜ್ಯ ಸರ್ಕಾರಕ್ಕೆ 6 ಕೋಟಿ ನಷ್ಟ!

ರಾಜ್ಯದಲ್ಲಿ ಸಫಾರಿ ಸ್ಥಗಿತದಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ಈ ನಡುವೆ ಸಫಾರಿಗೆ ಮತ್ತೆ ಅವಕಾಶ ಕೊಡಲಾಗಿದೆ. ಇದು ಮತ್ತೊಮ್ಮೆ ಪರ - ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ರಾಜ್ಯದ ಅರಣ್ಯ ಪ್ರದೇಶದ

14 Mar 2026 9:20 pm
ತಮಿಳು ಸಾಹಿತಿ ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ; ಚಿತ್ರರಸಿಕರ ಮನಗೆದ್ದ ಟಾಲಿವುಡ್ ನ ಈ ಪ್ರಸಿದ್ಧ ಗೀತರಚನೆಕಾರ ಯಾರು?

Vairamuthu Ramaswamy- 90 ದಶಕದ ಜಂಟಲ್ ಮ್ಯಾನ್, ಕಾದಲನ್, ರೋಜಾ, ಕಾದಲನ್, ಎಂದಿರನ್ ಮೊದಲಾದ ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ಭಾರತೀಯ ಚಿತ್ರರಸಿಕರು ಹೇಗೆ ತಾನೇ ಮರೆಯಲು ಸಾಧ್ಯ? ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ ಆ ಚಿತ್ರಗಳ ಹಾಡುಗ

14 Mar 2026 9:19 pm
ಡಾ.ಜಿ ಪರಮೇಶ್ವರ್ ಬೆನ್ನಿಗೆ ನಿಂತ ದಲಿತ ಸಮುದಾಯದ ನಾಯಕರು! ಗದ್ದುಗೆ ಬದಲಾದ್ರೆ ಪ್ಲ್ಯಾನ್ ಬಿ ಗೆ ಸಿದ್ದತೆ

ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡಬೇಕು ಎಂಬ ಒತ್ತಾಯ ಒಂದು ಕಡೆಯಲ್ಲಿ ಕೇಳಿಬಂದರೆ, ಇದಕ್ಕೆ ಪರ್ಯಾಯವಾಗಿ ಡಾ. ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಶುರುವಾಗಿದೆ. ಇದರ ಬೆನ್ನಲ್ಲೇ ಪರಮೇಶ್ವರ್ ಅವ

14 Mar 2026 9:17 pm
ಅಡುಗೆ ಅನಿಲ ಕೊರತೆ ಎಫೆಕ್ಟ್: ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರು, ಏಜನ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲು

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಒಂದು ಕಡೆಯಾದರೆ ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ ಇಲಾಖೆ ಎಚ್ಚೆತ್ತುಕೊಂಡ

14 Mar 2026 8:39 pm
ಪಾಕ್ ತಂಡದ ಟಿ20 ವಿಶ್ವಕಪ್ ಸೋಲಿಗೆ ತಲಾ 50 ಲಕ್ಷ ರೂ ದಂಡ ಹಾಕಿದ್ದು ಹೌದಾ?: ಈಗ ನಿಜ ಸಂಗತಿ ತಿಳಿಸಿದ ಪಿಸಿಬಿ

PCB Clarification- 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕಾಗಿ ಪಿಸಿಬಿ ನಿಜಕ್ಕೂ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ದಂಡ ವಿಧಿಸಿತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಈ ಬಗ್ಗೆ ವರದಿಗಳು ಬಂದಾಗ ಯಾವ ಹೇಳಿಕ

14 Mar 2026 8:18 pm
ಗಾಯಗೊಂಡಿರೋ ಮೊಜ್ತಬಾ ಖಮೇನಿ ಸುತ್ತ ಇದೆ NOPO ಎಂಬ ರಹಸ್ಯ ಕವಚ: ಇರಾನ್‌ನ IRGCಗಿಂತ ಮಾರಕ ʼಬ್ಲ್ಯಾಕ್ ಫೋರ್ಸ್ʼ ಇದು!

ಇರಾನ್‌ ಸುಪ್ರೀಂ ಲೀಡರ್‌ ಆಗಿದ್ದ ಖಮೇನಿ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ದೇಶದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆದರೆ ವರದಿಗಳ ಪ್ರಕಾರ, ಫೆ.28ರ ದಾಳಿ ಬಳಿಕ ಅವರು ಕೋಮಾದಲ್ಲಿದ್ದಾರೆಂದು ಎಂದು ಕೇಳಿಬರುತ್ತಿದ್ದು, ಇಸ್

14 Mar 2026 7:40 pm
ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕದ ಮುಸ್ಲಿಂ ಮಹಿಳೆ ವಿರೋಧ: ಟ್ರಂಪ್ ನೇಮಿಸಿದ್ದ ಧಾರ್ಮಿಕ ಸಮಿತಿ ತೊರೆದ ಸಮೀರಾ ಮುನ್ಶಿ

Middle East Conflict- ಡೊನಾಲ್ಡ್ ಟಂಪ್ ಅವರೇ ನೇಮಿಸಿದ್ದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಏಕೈಕ ಮುಸ್ಲಿಂ ಸದಸ್ಯೆಯಾಗಿದ್ದ ಸಮೀರಾ ಮುನ್ಶಿ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇರಾನ್ ಮೇಲಿನ ಯುದ್ಧ ಮತ್ತ

14 Mar 2026 6:43 pm
ಗಲ್ಫ್‌ ರಾಷ್ಟ್ರಗಳ ಮೇಲೆ ದಾಳಿ ಮಾಡದಂತೆ ಇರಾನ್‌ಗೆ ಹಮಾಸ್‌ ಒತ್ತಾಯ: ಮಿತ್ರನಿಗೆ ಕಿವಿಮಾತು ಹೇಳಲು ಹಮಾಸ್‌ ಬಳಿ ಇದೆ ಕಾರಣ..

ಯುದ್ದ ಆರಂಭವಾದಾಗಿನಿಂದಲೂ ತನ್ನ ಮಿತ್ರ ಇರಾನ್‌ ಪರವಾಗಿ ನಿಂತಿರುವ ಹಮಾಸ್‌ ಇದೀಗ ಮೊದಲ ಬಾರಿಗೆ ಗಲ್ಫ್‌ ರಾಷ್ಟ್ರಗಳ ಮೇಲೆ ದಾಳಿ ಮಾಡದಂತೆ ಇರಾನ್‌ಗೆ ಬಹಿರಂಗವಾಗಿಯೇ ಒತ್ತಾಯ ಮಾಡಿದೆ. ಇದು ಸದ್ಯ ಚರ್ಚೆಗೆ ಕಾರಣವಾಗಿದ್ದು,

14 Mar 2026 6:27 pm
ಕರ್ನಾಟಕದಲ್ಲಿ ವಾರದೊಳಗೆ ಉಪ ಚುನಾವಣೆ ಘೋಷಣೆ? ಹೇಗಿದೆ ಕೈ- ಕಮಲ ತಯಾರಿ, ಯಾರೆಲ್ಲಾ ಟಿಕೆಟ್ ಆಕಾಂಕ್ಷಿಗಳು

ಕರ್ನಾಟಕದ ಒಂದು ವಾರದೊಳಗೆ ಉಪ ಚುನಾವಣೆ ಘೋಷಣೆ ಅಗುವ ಸಾಧ್ಯತೆ ಇದೆ. ಉಪ ಚುನಾವಣೆ ಘೋಷಣೆಯ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಚುನಾವಣಾ ಸಿದ್ದತೆಯಲ್ಲಿ ತೊಡಗ

14 Mar 2026 6:26 pm
ಪ್ರಧಾನಿ ಮೋದಿ ರ‍್ಯಾಲಿಗೂ ಮುನ್ನ ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ, ಕಲ್ಲು ತೂರಾಟದಲ್ಲಿ ಕೆಲವರಿಗೆ ಗಾಯ

ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮತ್ತೆ ಸಂಘರ್ಷ ಶುರುವಾಗಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಗೂ ಮುನ್ನ ಕೋಲ್ಕತ್ತಾದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಸಂಘ

14 Mar 2026 5:52 pm
IPL 2026- ಕೆಕೆಆರ್ ಪರ ಆಡಲು ಪಿಎಸ್ಎಲ್ ತೊರೆದ ಬ್ಲೆಸ್ಸಿಂಗ್ ಮುಝರಬಾನಿಗೆ ಈಗ ಪಾಕ್ ಕ್ರಿಕೆಟ್ ಮಂಡಳಿ ಕಿರಿಕ್ ಶುರು

ಜಿಂಬಾಬ್ವೆಯ ಮಧ್ಯಮ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಪಾಕಿಸ್ತಾನ ಸೂಪರ್ ಲೀಗ್ (PSL) ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಅಪ್ಪಿಕೊಂಡಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ. ಮಾತ್ರವಲ್

14 Mar 2026 5:30 pm
ಅನಿಲ ಕೊರತೆ ಭೀತಿ: ಸಿಲಿಂಡರ್ ಖರೀದಿಗೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿರೋ ಗ್ರಾಹಕರು! ಆಟೋ ಗ್ಯಾಸ್‌ಗೂ ಹೆಚ್ಚಿದ ಬೇಡಿಕೆ

ಮಧ್ಯಪ್ರಾಚ್ಯದಲ್ಲಿ ಯುದ್ದದ ಪರಿಣಾಮವಾಗಿ ಅಡುಗೆ ಗ್ಯಾಸ್‌ ಹಾಗೂ ಆಟೋ ಗ್ಯಾಸ್‌ ಸೇರಿದಂತೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಜನರಲ್ಲಿ ಆತಂಕ ಶುರುವಾಗಿದ್ದು, ಕೋಲಾರದಲ್ಲಿ ಗ್ಯಾಸ್‌ ವಿತರಕರ ಅಂಗಡಿಗಳ ಮುಂದೆ

14 Mar 2026 5:15 pm
ಗೆದ್ದಾಯಿತು, ಯುದ್ದದಿಂದ ಹೊರಬನ್ನಿ : ಟ್ರಂಪ್‌ಗೆ ಶ್ವೇತಭವನದ ಅಧಿಕಾರಿಗಳ ಕಿವಿಮಾತು

Internal White House Advise : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ದದಿಂದ ಅಮೆರಿಕಾ, ಹೊರಕ್ಕೆ ಬರಲು ಇದು ಸೂಕ್ತ ಸಮಯ ಎಂದು ವೈಟ್’ಹೌಸ್ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೆ, ಇರಾನ್ ಸಾಕಷ್ಟು ನಷ್ಟವನ್ನು ಅನುಭವಿಸಿದ್

14 Mar 2026 5:02 pm
ದೇಶದಲ್ಲಿ ಪೆಟ್ರೋಲ್‌ ಕೊರತೆ ಇಲ್ಲ, ಅನಗತ್ಯವಾಗಿ ಹೆಚ್ಚಾಗಿ ಖರೀದಿಸಬೇಡಿ: ಜನರಿಗೆ ಸರ್ಕಾರ ಸಲಹೆ!

ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ತೈಲ ಪೂರೈಕೆಯಲ್ಲಿ ಕೊರತೆಯಾಗಬಹುದು ಎಂದು ಗ್ರಾಹಕರು ಪೆಟ್ರೋಲ್‌ ಸೇರಿದಂತೆ ವಿವಿಧ ಇಂಧನಗಳ ಖರೀದಿಗೆ ಮುಗಿ ಬೀಳುತ್ತಿದ್ದು, ಅಸುರಕ್ಷಿತ ಮಾದರಿಯಲ್ಲಿ ಪೆಟ್ರೋಲ್‌ ಸಂಗ್ರಹ

14 Mar 2026 4:14 pm
US-ಇರಾನ್-ಇಸ್ರೇಲ್ ನಡುವೆ ಸಂಘರ್ಷ : ಖಜಾನೆ ತುಂಬಿಸಿಕೊಳ್ಳುತ್ತಿರುವ ರಷ್ಯಾಗೆ ಆಗುತ್ತಿರುವ ಲಾಭಗಳೇನು?

West Asia Crisis : ಯುದ್ದ ಮೂರು ದೇಶಗಳ ನಡುವೆ ನಡೆಯುತ್ತಿದ್ದರೂ, ಜಾಗತಿಕ ಮಟ್ಟದಲ್ಲಿ ಇದರ ಎಫೆಕ್ಟ್ ಎಲ್ಲರಿಗೂ ತಟ್ಟಲು ಆರಂಭಿಸಿದೆ. ಯುದ್ದಕ್ಕೂ ತಮಗೂ ಏನೂ ಸಂಬಂಧವಿಲ್ಲದಿದ್ದರೂ, ಇರಾನ್, ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿಯನ್ನು ನಡೆಸು

14 Mar 2026 4:07 pm
ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಪೂರೈಕೆ ಕಡಿತ ; ಕರಾವಳಿ ಮೀನುಗಾರಿಕೆಗೆ ಕಾದಿದೆ ಹೊಡೆತ

ಕೊಲ್ಲಿಯುದ್ಧದ ಪರಿಣಾಮ ಕರಾವಳಿ ಮೀನುಗಾರಿಕೆಗೆ ಹೊಡೆತ ಕೊಟ್ಟಿದೆ. ಆಳ ಸಮುದ್ರ ಮೀನುಗಾರಿಕಾ ಬೋಟುಗಳು 10ರಿಂದ 12 ದಿನಗಳ ಮೀನುಗಾರಿಕೆಯಲ್ಲಿ ತೊಡಗುತ್ತಿದ್ದು 2-3 ಕಮರ್ಶಿಯಲ್‌ ಗ್ಯಾಸ್‌ ಸಿಲಿಂಡರ್‌ ಅಗತ್ಯವಿದೆ. ಆದರೆ ಇದೀಗ ಸಿ

14 Mar 2026 3:43 pm
ರಾಜ್ಯದಲ್ಲಿ ₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶಗಳು ಸೃಷ್ಟಿ

ರಾಜ್ಯದಲ್ಲಿ ₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ ನೀಡಲಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ 14,525 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ. ಸಕ್ಕರೆಕಾರ್ಖಾನ

14 Mar 2026 3:27 pm
Explained: ಇರಾನ್ ʼಕಿರೀಟ ರತ್ನʼ ಖಾರ್ಗ್ ದ್ವೀಪದ ಮೇಲೆ US ಭೀಕರ ದಾಳಿ:ಇರಾನ್ ಆರ್ಥಿಕ ಬೆನ್ನೆಲುಬಿಗೆ ಟ್ರಂಪ್ ಪೆಟ್ಟು! ಏನಿದರ ಮಹತ್ವ?

ಇರಾನ್‌ ನ ಆರ್ಥಿಕ ಜೀವನಾಡಿಯಾಗಿರುವ ತೈಲ ನಿಕ್ಷೇಪ ದ್ವೀಪ ಖಾರ್ಗ್‌ ಮೇಲೆ US ಭೀಕರ ದಾಳಿ ನಡೆಸಿದ್ದು, ಅಲ್ಲಿನ ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಘೋಷಿಸಿದ್ದಾರೆ. ಅಲ್ಲದೆ, ಈ ದ್ವೀಪ

14 Mar 2026 3:17 pm
ಆನ್ ಲೈನ್ ಗೇಮ್ ಎಂಬ ಅಪಾಯ: ರಾಜ್ಯದಲ್ಲಿ 4 ವರ್ಷದಲ್ಲಿ 5 ಮಕ್ಕಳ ಬಲಿ

ರಾಜ್ಯದಲ್ಲಿ ಆನ್‌ಲೈನ್ ಗೇಮ್‌ನಿಂದ ವಿದ್ಯಾರ್ಥಿಗಳು, ಯುವಕರು, ಮಕ್ಕಳು ಹಾಗೂ ಸಾರ್ವಜನಿಕರನ್ನು ರಕ್ಷಿಸಲು ಕೆಳಕಂಡ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪೊಲೀಸ್ ಅಧಿಕಾರಿ/ಸಿಬ್ಬಂಧಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನ

14 Mar 2026 2:02 pm
ಬೀರೂರು : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಹೆಣ್ಣುಮಕ್ಕಳು

ತಂದೆ ತಾಯಿಯರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳು ಮಾಡುವುದು ಸಾಮಾನ್ಯ. ಹೆಣ್ಣು ಮಕ್ಕಳಿಗೆ ಅವಕಾಶ ಕೊಡುವುದು ಕೆಲವು ಸಂಪ್ರದಾಯಗಳಲ್ಲಿ, ಸಮಾಜಗಳಲ್ಲಿ ಇಲ್ಲ. ಇಲ್ಲಿ ಹೆಣ್ಣು ಮಕ್ಕಳು ತಂದೆಯ ಅಂತ್ಯಸಂಸ್ಕಾರವನ್ನು ತಾವೇ ನೆರ

14 Mar 2026 2:02 pm
ತೈಲದಲ್ಲಿ ದೇಶವನ್ನು ಕಾಪಾಡುವ ಅವಿಭಜಿತ ದಕ್ಷಿಣ ಕನ್ನಡ ; ಉಡುಪಿಯಲ್ಲಿದೆ ಭೂಗತ ಸಂಗ್ರಹಾಗಾರ

ಭಾರತವು ಜಾಗತಿಕ ತೈಲ ಪೂರೈಕೆ ವ್ಯತ್ಯಯಗಳು ಅಥವಾ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಇಂಡಿಯನ್‌ ಸ್ಟ್ರಾಟೆಜಿಕ್‌ ಪೆಟ್ರೋಲಿಯಂ ರಿಸರ್ವ್ (ಐಎಸ್‌ಪಿಆರ್‌ಎಧಿಲ್‌) ಅಡಿಯಲ್ಲಿ ಬೃಹತ್‌ ಭೂಗತ ಕಚ್ಚಾತೈಲ ಸಂಗ್ರಹಾಗಾರಗಳನ್

14 Mar 2026 1:37 pm
ಕೈಯಲ್ಲಿ ಶೂ ಹಿಡಿದು ಮೆಟ್ರೋ ಪ್ರಯಾಣಕ್ಕೆ ಬಂದ ವ್ಯಕ್ತಿಗೆ ಸಿಬ್ಬಂದಿಯಿಂದ ನಿರ್ಬಂಧ: ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಿಯ ಬೇಸರಕ್ಕೆ ನೆಟ್ಟಿಗರಿಂದ ಕ್ಲಾಸ್!

ವ್ಯಕ್ತಿಯೊಬ್ಬರು ತಮ್ಮ ಓಟವನ್ನು ಮುಗಿಸಿ ಶೂಗಳನ್ನು ಕೈಯಲ್ಲಿಡಿದುಕೊಂಡು ಬರಿಗಾಲಿನಲ್ಲಿ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣ ಪ್ರವೇಶಿಸಲು ಪ್ರಯತ್ನಿಸಿದ್ದು, ಇತನನ್ನು ಅಲ್ಲಿಯ ಸಿಬ್ಬಂದಿ ತಡೆದಿದ್ದಾರೆ. ಈ ಕುರಿತು ಈತ

14 Mar 2026 1:12 pm
ಪ್ರತಿಭೆಗೆ ಮತ್ಸರ ಇಲ್ಲ : ಅಪರೂಪದ ಘಟನೆ - ತುಂಬಿದ ವೇದಿಕೆಯಲ್ಲಿ ಬಿಜೆಪಿ ಶಾಸಕರಿಂದ ಕೃಷ್ಣ ಬೈರೇಗೌಡರ ಗುಣಗಾನ

Krisha Byre Gowda Working style : ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅತ್ಯಂತ ಚುರುಕು ಸಚಿವರೆಂದೇ ಹೆಸರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತದೆ. ಈಗ, ಬಿಜೆಪಿಯ ಶಾ

14 Mar 2026 12:42 pm
ಹಾರ್ಮುಜ್ ಜಲಸಂಧಿಯ ಮೂಲಕ ಎಲ್‌ಪಿಜಿ ಹೊತ್ತ ಹಡಗುಗಳು ಭಾರತಕ್ಕೆ ಬರಲು ಇರಾನ್ ಅನುಮತಿ

ಹಾರ್ಮುಜ್ ಜಲಸಂಧಿಯ ಮೂಲಕ ಭಾರತದ ಎರಡು ಧ್ವಜ ಹೊತ್ತ ಎಲ್‌ಪಿಜಿ ವಾಹಕಗಳಿಗೆ ಇರಾನ್ ಅನುಮತಿ ನೀಡಿದೆ. ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟು ಉದ್ಭವಿಸಿರುವ ಈ ಹೊತ್ತಿನಲ್ಲಿ ಈ ಬೆಳವಣಿಗೆ ಮಹತ್ತರ ಎನಿಸಿದೆ. ಇರಾನ್ - ಅಮೆರಿಕ ಸಂಘರ

14 Mar 2026 12:19 pm
ಕೋಡಿಶ್ರೀಗಳ ಕಳೆದ ಯುಗಾದಿ ಭವಿಷ್ಯ : ’ಮಹಾಭಾರತದಲ್ಲಿ ಕೃಷ್ಣನಿದ್ದ, ಭೀಮ ಗೆದ್ದ - ಈಗ ದುರ್ಯೋಧನನ ಗೆಲುವು’

Ugadi 2025 Prediction of Kodi Mutt Swamiji : ಯುಗಾದಿ ಹಬ್ಬವು ಸಮೀಪಿಸುತ್ತಿದೆ. ಸಾಮಾನ್ಯವಾಗಿ, ಮಕರ ಸಂಕ್ರಾಂತಿ ಮತು ಯುಗಾದಿಯ ಆಸುಪಾಸಿನಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿಯುತ್ತಾರೆ. ಕಳೆದ ಬಾರಿಯ ಅಂದರೆ 2025ರ ಯುಗಾದಿಯ ವೇಳೆ, ಹಲವು ಅವಗಢದ

14 Mar 2026 11:54 am
ಹಾಸನ ಕಾಂಗ್ರೆಸ್‌ ಪಾಳಯದಲ್ಲಿ ಭಿನ್ನಮತ ಸ್ಪೋಟ: ಅತೃಪ್ತ ಮುಖಂಡರ ಪ್ರತ್ಯೇಕ ಸಭೆ, ರಾಜ್ಯದ ನಾಯಕರ ವಿರುದ್ದ ಅಸಮಾಧಾನ!

ಹಾಸನದ ಕಾಂಗ್ರೆಸ್‌ ಪಾಳಯದಲ್ಲಿ ಸದ್ಯ ಭಿನ್ನಮತ ಕಾಣಿಸಿಕೊಂಡಿದೆ. 2028ರ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆಯನ್ನು ಕಾಂಗ್ರೆಸ್‌ ಗೆಲ್ಲುವ ಹಂಬಲದಿಂದ ಸಾಕಷ್ಟು ಬೃಹತ್‌ ಸಮಾವೇಶಗಳನ್ನು ನಡೆಸಿದ ಹಾಸನದ ಮೇಲೆ ವಿಶೇಷ ಆಸಕ್ತಿ

14 Mar 2026 11:51 am