SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಸಂವಿಧಾನ ರಕ್ಷಣೆ ಹೆಸರಿನಲ್ಲಿ ನಾಟಕ

ವೀಕೆಂಡ್ ವಿತ್ ಮೋಹನ್ camohanbn@gmail.com ೨೦೨೪ ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮೋದಿ ವಿರೋಧಿಗಳು ಸಂವಿಧಾನವನ್ನು ಕಂಡ ಕಂಡಲ್ಲಿ ಮುನ್ನೆಲೆಗೆ ತಂದು ತಮ್ಮ ಭಾಷಣದಲ್ಲಿ ಬಳಸಿಕೊಂಡರು. ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್

29 Jun 2024 10:09 am
ರಾಜ್ಯದ ಹಿತವೇ ಆದ್ಯತೆಯಾಗಲಿ

ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಿಂದ ಆಯ್ಕೆಯಾದ ಸಂಸದರು ಮತ್ತು ಸಚಿವರನ್ನು ಭೇಟಿ ಮಾಡಿ ಸಮಾಲ

29 Jun 2024 9:27 am
ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್ ಪೆನ್ ಪಿಂಟರ್ ಪ್ರಶಸ್ತಿಗೆ ಭಾಜನ

ನವದೆಹಲಿ: ಬೂಕರ್ ಪ್ರಶಸ್ತಿ ವಿಜೇತ ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್ ಅವರು ಗುರುವಾರ ತಮ್ಮ ಬರಹಗಳಿಗಾಗಿ 2024ನೇ ಸಾಲಿನ ಪ್ರತಿಷ್ಠಿತ ಪೆನ್ ಪಿಂಟರ್ ಪ್ರಶಸ್ತಿ ಭಾಜನರಾಗಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹ

27 Jun 2024 7:14 pm
ಹಿಂದೂ ಸಂಪ್ರದಾಯದಂತೆ ಹೆಣ್ಣುಮಕ್ಕಳ ಮದುವೆ…!

ಹರಿಯಾಣ: ಗುರುಗ್ರಾಮದಲ್ಲಿ ಇಬ್ಬರು ಹೆಣ್ಣುಮಕ್ಕಳ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿರುವುದು ಗಮನಾರ್ಹ. ಗುರುಗ್ರಾಮದ ನಿವಾಸಿಯಾಗಿರುವ 30 ವರ್ಷದ ಅಂಜು ಶರ್ಮಾ ತನ್ನ ವಯಸ್ಸಿನ ಕವಿತಾ ಎಂಬ ಇನ್ನೊಬ್ಬ ಹುಡುಗಿಯನ್ನು ಭೇಟಿಯಾ

27 Jun 2024 7:01 pm
ಸೆನ್ಸೆಕ್ಸ್‌: 78,053.52 ಅಂಕಗಳ ದಾಖಲೆ

ಮುಂಬೈ:ಬಾಂಬೆ ಷೇರು ಪೇಟಯಲ್ಲಿ ಗೂಳಿ ನೆಗೆತ ಮುಂದುವರಿದಿದೆ. ಬುಧವಾರ 78,053.52 ಅಂಕಗಳ ದಾಖಲೆಯ ಮಟ್ಟಕ್ಕೆ ತಲುಪಿದ್ದ ಸೆನ್ಸೆಕ್ಸ್‌ ಗುರುವಾರ ಕೂಡ ಮೇಲ್ಮುಖವಾಗಿ ಸಾಗಿದೆ. ವಹಿವಾಟು ಆರಂಭದಲ್ಲಿ ಕುಸಿತ ದಾಖಲಿಸಿದ ನಂತರ ಸೆನ್ಸೆಕ್

27 Jun 2024 6:54 pm
ಶ್ರೀಲಂಕಾ ಕ್ರಿಕೆಟ್ ಮುಖ್ಯಕೋಚ್ ಕ್ರಿಸ್ ಸಿಲ್ವರ್​ವುಡ್​ ರಾಜೀನಾಮೆ

ಕೋಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್​ವುಡ್​ ರಾಜೀನಾಮೆ ನೀಡಿದ್ದಾರೆ. ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ಮತ್ತು ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆದ 2024 ರ ಟಿ 20 ವಿಶ

27 Jun 2024 6:18 pm
ಪ್ರೇಯಸಿಗೆ ಗುಂಡು ಹಾರಿಸಿ ಪ್ರಿಯತಮ ನೇಣಿಗೆ ಶರಣು

ಭೋಪಾಲ್: ಮಧ್ಯಪ್ರದೇಶದ ಮೊರೆನಾ ಪ್ರದೇಶದಲ್ಲಿ ಪೋಷಕರು ಹೇಳಿದ ಹುಡುಗನನ್ನು ಮದುವೆಯಾಗಲು ಹೊರಟ ಪ್ರೇಯಸಿಯನ್ನು ಗುಂಡು ಹಾರಿಸಿ ನಂತರ ಪ್ರಿಯತಮ ನೇಣಿಗೆ ಶರಣಾಗಿದ್ದಾನೆ. ಉತ್ತರಪ್ರದೇಶ ಝಾನ್ಸಿಯ ದೀಪಕ್ ಗೌತಮ್ ಹಾಗೂ ಮಧ್ಯಪ್

27 Jun 2024 5:42 pm
ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾಗೆ ಎದುರಾಳಿ ಯಾರು ?

ಟ್ರಿನಿಡಾಡ್:ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಫೈನಲ್​ಗೆ ಪ್ರವೇಶಿಸಿದೆ. ಟ್ರಿನಿಡಾಡ್​ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಐಡೆನ್

27 Jun 2024 5:31 pm
ಮಳೆಗೆ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ತೊಂದರೆ

ಶಿರಸಿ: ಬುಧವಾರ ಸುರಿದ ಮಳೆಯಿಂದಾಗಿ ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಹೊನ್ನಾವರ ಗೇರುಸೊಪ್ಪ (ಭಾಸ್ಕೇರಿ ) ಬಳಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು, ಸಾರ್ವಜನಿಕರ ನೆರವಿನಿಂದ ರಸ್ತೆಯ ಒಂದು ಭಾಗವನ್ನು ತೆ

27 Jun 2024 1:09 pm
ಡೆಂಘೀ ಜ್ವರ ಎಚ್ಚರಿಕೆ ಅಗತ್ಯ

ಪ್ರಚಲಿತ ರಾಸುಮ ಭಟ್ ರಾಜ್ಯದಲ್ಲಿ ಮಳೆಯ ಪ್ರಮಾಣದ ಹೆಚ್ಚಾಗುತ್ತಿದ್ದು, ಇದರ ಜತೆಜತೆಗೆ ಡೆಂಘೀ ಪ್ರಕರಣದ ಸಂಖ್ಯೆಗಳೂ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ. ರಾಜ್ಯ ಸರಕಾರ ಡೆಂಘೀ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮವಹ

27 Jun 2024 12:41 pm
ತ್ಯಾಜ್ಯ ಮರುಬಳಕೆಗೆ ಇಡಬೇಕಿದೆ ಕ್ರಾಂತಿಕಾರಿ ಹೆಜ್ಜೆ

ಗಂಟಾಘೋಷ ಗುರುರಾಜ್ ಗಂಟಿಹೊಳೆ ಕೊಳೆಯದ ವಸ್ತುಗಳನ್ನು ಪುನರ್‌ಬಳಸುವ ಆಧುನಿಕ ವಿಧಾನಗಳನ್ನು ಮತ್ತು ಕೊಳೆಯುವ ವಸ್ತುಗಳನ್ನು ಸಮರ್ಪಕವಾಗಿ ಸಂಗ್ರಹಿಸಿ, ಆರೋಗ್ಯ ಯುತವಾಗಿ ಬಳಸುವ ಮಾರ್ಗಗಳನ್ನು ಕೂಡಲೇ ಅನುಸರಿಸುವ ಕಾಲಘಟ್ಟ

27 Jun 2024 12:31 pm
ಮೂರು ಸರ್ವಾಧಿಕಾರಿಗಳ ನಡುವಿನ ದಿಢೀರ್‌ ಸ್ನೇಹದ ಸಸ್ಪೆನ್ಸ್

ಸಂಗತ ಡಾ.ವಿಜಯ್‌ ದರಡಾ ಟಿಬೆಟ್‌ಗೆ ಕಿರುಕುಳ ನೀಡಲು ಜಗತ್ತಿನಲ್ಲೀಗ ಚೀನಾದ ಜತೆಗೆ ಇನ್ನೂ ಕೆಲ ಸ್ನೇಹಿತರು ಕೈಜೋಡಿಸುತ್ತಿದ್ದಾರೆ. ಭಾರತ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳ ಬಾರದು. ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾದ ಈ ಹ

27 Jun 2024 11:38 am
ದೇಶದ ಹಿತವೇ ಸದ್ಯದ ತುರ್ತು

೧೮ನೇ ಲೋಕಸಭೆ ತನ್ನ ಮೊದಲ ಅಧಿವೇಶನದಲ್ಲಿಯೇ ೧೯೭೫ರ ತುರ್ತು ಪರಿಸ್ಥಿತಿ ಹೇರಿಕೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದೆ. ಪ್ರಧಾನಿ ಇಂದಿರಾಗಾಂಧಿ ಅವರು ೨೧ ತಿಂಗಳ ಕಾಲ ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ, ಸರ್ವಾಧಿಕಾರ

27 Jun 2024 11:02 am
ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ

ತನ್ನಿಮಿತ್ತ ನಂಜುಂಡ ನಂಜೇಗೌಡ ಕೆಂಪೇಗೌಡರು ವಿಶ್ವವಿಖ್ಯಾತ ಬೆಂಗಳೂರು ನಗರ ನಿರ್ಮಾತೃ, ಸಾವಿರಾರು ಕೆರೆಗಳ ಸರದಾರ, ಮುನ್ನೋಟದ ಕನಸುಗಾರ, ನಾವ್ಯಾರು ಮರೆಯಲಾಗದ ನನಸುಗಾರ, ಕೋಟೆ ಪೇಟೆಗಳ ನಿರ್ಮಾಣದ ಸಾಕಾರ, ಕರುನಾಡಿನ ಹೆಮ್ಮೆ

27 Jun 2024 10:34 am
ಮಾನಹಾನಿಕರ ಹೇಳಿಕೆ: ಜು.2 ರಂದು ಖುದ್ದು ಹಾಜರಾಗಲು ರಾಹುಲ್’ಗೆ ಆದೇಶ

ಉತ್ತರ ಪ್ರದೇಶ:ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಜು.2 ರಂದು ಖುದ್ದು ಹಾಜರಾಗಲು ರಾಹುಲ್ ಗಾಂಧಿಗೆ ಸುಲ್ತಾನ್ ಪುರದಲ್ಲಿರುವ ಎಂಪಿ-ಎಂಎಲ್‌ಎ ಕೋರ್ಟ್ ಆದೇಶಿಸಿದೆ. ದೂರು ನೀಡಿ

26 Jun 2024 8:06 pm
ಅಭಿಮಾನಿಗಳಿಗೆ ನಟ ದರ್ಶನ್ ಪತ್ನಿಯಿಂದ ಹೀಗೊಂದು ಪೋಸ್ಟ್

ಬೆಂಗಳೂರು: ಕೊಲೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್

26 Jun 2024 7:43 pm
ಯೆಸ್ ಬ್ಯಾಂಕ್ ಪುನರ್ರಚನೆ ಪ್ರಕ್ರಿಯೆ: 500 ಉದ್ಯೋಗಿಗಳ ವಜಾ

ಮುಂಬೈ: ಸಗಟು ವ್ಯಾಪಾರದಿಂದ ಹಿಡಿದು ಉಳಿಸಿಕೊಳ್ಳುವವರೆಗೆ ಮತ್ತು ಶಾಖಾ ಬ್ಯಾಂಕಿಂಗ್ ವಿಭಾಗದವರೆಗೆ ಹಲವಾರು ವಿಭಾಗಗಳಲ್ಲಿ ಯೆಸ್ ಬ್ಯಾಂಕ್ ತನ್ನ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಯೆಸ್ ಬ್ಯಾಂಕ್ ಪುನರ್ರಚನೆ ಪ್ರಕ

26 Jun 2024 7:25 pm
ಪುಣೆಯಲ್ಲಿ ಝಿಕಾ ವೈರಸ್ ಪತ್ತೆ: ವೈದ್ಯ, ಆತನ ಪುತ್ರಿಗೆ ದೃಢ

ಪುಣೆ:ಮಹಾರಾಷ್ಟ್ರದ ಪುಣೆ ನಗರದಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, 46 ವರ್ಷದ ವೈದ್ಯ ಮತ್ತು ಅವರ ಹದಿಹರೆಯದ ಮಗಳಿಗೆ ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ಬ

26 Jun 2024 6:45 pm
ಲೋಕಸಭೆ ಸ್ಪೀಕರ್ ಹುದ್ದೆಗೆ ಓಂ ಬಿರ್ಲಾ ಆಯ್ಕೆ

ನವದೆಹಲಿ: ಲೋಕಸಭೆ ಸ್ಪೀಕರ್ ಹುದ್ದೆಗೆ ಓಂ ಬಿರ್ಲಾ ಧ್ವನಿ ಮತದ ಮೂಲಕ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) ಅಭ್ಯರ್ಥಿ ಓಂ ಬಿರ್ಲಾ ಅವರು ಕಾಂಗ್ರೆಸ್‌ನ

26 Jun 2024 6:19 pm
ಸಿಸೋಡಿಯಾ ನಿರಪರಾಧಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ವಿರುದ್ಧ ತನಿಖಾ ಸಂಸ್ಥೆ ನೀಡಿರುವ ಹೇಳಿಕೆಗಳು ತಪ್ಪು ಹೇಳಿಕೆ ನೀಡಿದ್ದಾರೆ.

26 Jun 2024 6:02 pm
ಡ್ರೆಸ್ ಕೋಡ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ಮುಂಬೈ: ಎನ್.ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಜಾರಿಗೊಳಿಸಿದ ಡ್ರೆಸ್ ಕೋಡ್ ಅನ್ನು ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿ

26 Jun 2024 5:44 pm
ಹಲವು ರಾಜ್ಯಗಳಲ್ಲಿ ಇಂದಿನಿಂದ ಮೂರು ದಿನ ಮಳೆ

ನವದೆಹಲಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ರೆಡ್‌, ಯೆಲ್ಲೋ ಅಲರ್ಟ್‌ ಘೋಷಣೆ ನೀಡಿದೆ. ಕರ್ನಾಟಕದಲ್ಲಿ ಜೂ.27ರವರೆಗೆ ಮಳೆಯಾಗುವ ಸಾಧ್ಯತ

26 Jun 2024 5:05 pm
ದೂರಸಂಪರ್ಕ ಕಾಯ್ದೆಯ ಹೊಸ ನಿಬಂಧನೆಗಳು ಇಂದಿನಿಂದ ಜಾರಿ

ನವದೆಹಲಿ : ದೂರಸಂಪರ್ಕ ಕಾಯ್ದೆ 2023 ರ ಅಡಿಯಲ್ಲಿ ಹೊಸ ನಿಬಂಧನೆಗಳು ಇಂದಿನಿಂದ ಜಾರಿಗೆ ಬರಲಿವೆ. ಹೊಸ ಟೆಲಿಕಾಂ ಕಾನೂನು ಭಾರತೀಯ ಟೆಲಿಗ್ರಾಫ್ ಕಾಯ್ದೆ (1885) ಮತ್ತು ಭಾರತೀಯ ವೈರ್ ಲೆಸ್ ಟೆಲಿಗ್ರಾಫ್ ಕಾಯ್ದೆ (1933) ಎರಡನ್ನೂ ಬದಲಾಯಿಸ

26 Jun 2024 4:30 pm
ವಿಕಿಲಿಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಗಡೀಪಾರು

ಸೈಪಾನ್: ಅಮರಿಕದ ಬೇಹುಗಾರಿಕೆ ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ವಿಕಿಲಿಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರು ಆರೋಪಿ ಎಂದು ಸಾಬೀತಾಗಿದ್ದು, ಅವರನ್ನು ಗಡೀಪಾರು ಮಾಡಬೇಕೆಂದು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ಸತತ ಮೂರು ಗ

26 Jun 2024 2:05 pm
ಮೈಸೂರು ಮುಡಾದಲ್ಲಿ 3000 ಸೈಟ್ ಹಂಚಿಕೆ ಹಗರಣ

ಪರಿಹಾರ ಸೈಟ್ ಹೆಸರಿನಲ್ಲಿ ಹೊಸ ದಂಧೆ, ಕೇಳಿದ್ದಕ್ಕಿಂತ ಹೆಚ್ಚು ನಿವೇಶನಗಳ ಹಂಚಿಕೆ, ತನಿಖೆಯೂ ಮೊಟಕು ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ರಾಜಧಾನಿ ಬೆಂಗಳೂರಿನ ಬಿಡಿಎದಲ್ಲಿ ಈ ಹಿಂದೆ ನಡೆಯುತ್ತಿದ್ದ ಪರಿಹಾರ ನಿವೇಶನ ಹಂ

26 Jun 2024 1:33 pm
ಪರೀಕ್ಷೆಗಳನ್ನು ಬಿಡದ ಅಕ್ರಮದ ನಂಟು

ವಿದ್ಯಮಾನ ಆದರ್ಶ್ ಶೆಟ್ಟಿ, ಉಪ್ಪಿನಂಗಡಿ ಹುದ್ದೆಗಳಿಗೆ ನಕಲಿ ಅಂಕಪಟ್ಟಿ, ಪ್ರಮಾಣ ಪತ್ರವನ್ನು ದುಡ್ಡು ಕೊಟ್ಟು ಮಾಡಿಸಿ ಹುದ್ದೆಗಳನ್ನು ಪಡೆಯುವ ಸಾಕಷ್ಟು ಪ್ರಕರಣಗಳು ನಡೆದಿವೆ. ಗ್ರಾಮ ಲೆಕ್ಕಿಗ ಹುದ್ದೆಯು ಕೂಡ ಪಿಯುಸಿ ಅಂ

26 Jun 2024 1:06 pm
ಎಲ್ಲ ಒಕೆ ಆದರೆ, ಮಾದಕ ದ್ರವ್ಯ ವ್ಯಸನ ಏಕೆ ?

ಅಭಿಮತ ಡಾ.ಮುರಲೀ ಮೋಹನ್ ಚೂಂತಾರು ಜೂನ್ ೨೬ ರಂದು ವಿಶ್ವದಾದ್ಯಂತ ಮಾದಕವಸ್ತು ವಿರೋಧಿ ದಿನ ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದ

26 Jun 2024 12:36 pm
ಕುರಿಮರಿಯ ರಕ್ತವನ್ನು ಮನುಷ್ಯರಿಗೆ ನೀಡಿದರು !

ಹಿಂದಿರುಗಿ ನೋಡಿದಾಗ ಮೊಘಲ್ ಸಾಮ್ರಾಜ್ಯದ ಷಹನ್‌ಶಾ ಷಹಜಾನನ ಮಡದಿ ಅರ್ಜುಮಂದ್ ಬಾನು ಬೇಗಮ್ (೧೫೯೩-೧೬೩೧) ಅತ್ಯಂತ ರೂಪಸಿ. ಆಕೆಯು ಅರಮನೆಯ ನೆಚ್ಚಿನ ಆಭರಣ ಎಂಬ ಅಭಿದಾನಕ್ಕೆ ಪಾತ್ರಳಾಗಿ ಮುಮ್ತಾಜ್ ಮಹಲ್ ಎಂಬ ಬಿರುದನ್ನು ಪಡೆದ

26 Jun 2024 11:50 am
ದರ ಏರಿಕೆಯ ಜಮಾನ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ರಾಜ್ಯ ಸರಕಾರ ಹಾಲಿನ ದರ ಏರಿಸಲು ಮುಂದಾಗಿದೆ. ಯಾವುದೇ ಸರಕಾರ ಹಾಲಿನ ದರ ಏರಿಸಿದಾಗ ರೈತರತ್ತ ಬೊಟ್ಟು ಮಾಡುವುದು ವಾಡಿಕೆ. ಈ ಬಾರಿಯೂ ರೈತರ ಹೆಸರಿನಲ್ಲಿಯೇ ಹಾಲಿನ ದರ ಏರಿಸ

26 Jun 2024 10:58 am
ಒಂದು ವೇಳೆ ಮೋದಿ ಸರ್ವಾಧಿಕಾರಿಯಾಗಿದ್ದರೆ ಏನೆಲ್ಲ ಆಗುತ್ತಿತ್ತು ?

ಬುಲೆಟ್ ಪ್ರೂಫ್ ವಿನಯ್ ಖಾನ್ vinaykhan078@gmail.com ‘ರಾಷ್ಟ್ರಪತಿ ಜವಾಹರ್‌ಲಾಲ್ ಕೀ ಜೈ. ಹಾಗೇ ಆ ರಾಷ್ಟ್ರಪತಿ ಮೇಲೆ ನೋಡಿ ಅಲ್ಲಿ ನೆರದಿದ್ದಂತಹ ಜನ ಸಮೂಹದ ಮಧ್ಯೆ ಸರಸರನೇ ನಡೆದು ಹೋಗುತ್ತಿದ್ದಾನೆ, ಅವನ ಕೈ ಮೇಲೇರಿ ಒಂದಾಗಿ ನಮಸ್ಕಾರವನ್

26 Jun 2024 10:07 am