SENSEX
NIFTY
GOLD
USD/INR

Weather

34    C
... ...View News by News Source
ಲೈಂಗಿಕ ಪ್ರಕರಣದ ಆರೋಪಿ ಎನ್ ಡಿಎ ಅಭ್ಯರ್ಥಿ ಬಗ್ಗೆ ಬಿಜೆಪಿ ಏಕೆ ಮೌನ : ಅನಿತಾ ಡಿಸೋಜ, ಬೆಳ್ಮಣ್

ಕಾರ್ಕಳ: ಮಾತೆತ್ತಿದರೆ ಮಾತೆಯರೇ ಎಂದು ಭಾಷಣ ಬಿಗಿಯುವ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಪ್ರಕರಣದ ಬಗ್ಗೆ ಮೌನ ವಹಿಸಿದ್ದನ್ನು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಬೆಳ್ಮಣ್ ಪ್ರಶ್ನ

29 Apr 2024 12:31 pm
ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಮೈತ್ರಿ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಿಲ್ಲ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ‌ : ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಮೈತ್ರಿ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಪ

29 Apr 2024 12:17 pm
ಓದುಗರನ್ನು ಚಿಂತನೆಗೆ ಹಚ್ಚುವ ಗಾಂಧಿ ಇನ್ ಟ್ರಾಫಿಕ್ ಜಾಮ್..!

ಗಾಂಧಿಯವರ ಪ್ರಯತ್ನಗಳು ಗಮನಾರ್ಹ ಸಾಮಾಜಿಕ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟವು ಮತ್ತು ಭಾರತೀಯ ಸಾಮಾಜಿಕ ಮತ್ತು ರಾಜಕೀಯದಲ್ಲಿ ದಲಿತರನ್ನು ಸೇರಿಸಿಕೊಳ್ಳಲು ಕೊಡುಗೆ ನೀಡಿತು. ಗಾಂಧಿಯವರ ಪರಂಪರೆಯು ಭಾರತೀಯ ಸಮಾಜವನ್ನು ರ

29 Apr 2024 12:13 pm
ಪೆನ್‌ ಡ್ರೈವ್‌ ಪ್ರಕರಣ | ತ್ವರಿತಗತಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಎಸ್ಐಟಿಗೆ ಸೂಚನೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು‌ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರ

29 Apr 2024 12:12 pm
ಮಣಿಪಾಲದಲ್ಲಿ ಮುಂದಿನ ಮೂರು ತಿಂಗಳಲ್ಲಿ ರೊಬೋಟಿಕ್ ಸರ್ಜರಿ : ಡಾ ಸುದರ್ಶನ್ ಬಲ್ಲಾಳ್

ಕಾರ್ಕಳ: ಮುಂದಿನ ಮೂರು ತಿಂಗಳಲ್ಲಿ ಮಣಿಪಾಲದಲ್ಲಿ ರೊಬೋಟಿಕ್ ಸರ್ಜರಿ ಆರಂಭವಾಗಲಿದೆ ಎಂದು ಮಣಿಪಾಲ ಸಮೂಹ ಆಸ್ಪತ್ರೆಗಳ ಮುಖ್ಯಸ್ಥರಾದ ಡಾ ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ. ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಯಲ್

29 Apr 2024 12:08 pm
‍ಅಶ್ಲೀಲ ವಿಡಿಯೋ ಪ್ರಕರಣ | ನನ್ನ ಹೆಸರು, ದೇವೇಗೌಡರ ಹೆಸರು ಎಳೆದು ತರಬೇಡಿ : ಎಚ್‌.ಡಿ.ಕುಮಾರಸ್ವಾಮಿ

ಶಿವಮೊಗ್ಗ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ ಎಂದು ಮಾಧ್ಯಮಗಳ ಮುಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿನಂತಿಸಿದ್ದಾರೆ. ಶಿವಮೊಗ್ಗದಲ್

29 Apr 2024 12:01 pm
ಬೆಂಗಳೂರು ವಿವಿಯಲ್ಲೊಂದು 'ಕಿರು ಅರಣ್ಯ'

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಕಂಗಾಲಾಗಿದ್ದಾರೆ. ಆದರೆ, ಬಿಸಿಲ ಬೇಗೆಗೆ ಸವಾಲೊಡ್ಡುವಂತೆ ಬೆಂಗಳೂರು ವಿವಿ ಆವರಣ ಸದಾ ತಂಪಾಗಿರುತ್ತದೆ. ವಿವಿಯಲ್ಲಿರುವ ಕಿರು ಅರಣ್ಯ ಪ್

29 Apr 2024 11:55 am
ಅಶ್ಲೀಲ ವಿಡಿಯೋ ಪ್ರಕರಣ | ಪ್ರಜ್ವಲ್ ರೇವಣ್ಣ ಅಮಾನತಿಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಆಗ್ರಹ

ಯಾದಗಿರಿ : ಹಾಸನ ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತುಗೊಳಿಸಲು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದ್ದಾರೆ. ಈ ಸಂಬಂಧ ಜೆಡಿಎಸ್‌

29 Apr 2024 11:52 am
ಪರಿಸರ ಪ್ರೇಮಿಗಳ ಸ್ವರ್ಗ ಮುಳ್ಳಯ್ಯನಗಿರಿಗೆ ಪ್ರವಾಸಿಗರೇ ಕಂಟಕ

ಚಿಕ್ಕಮಗಳೂರು: ಕರ್ನಾಟಕದ ಸ್ವಿಟ್ಜರ್‌ಲ್ಯಾಂಡ್ ಎಂದೇ ಪ್ರಸಿದ್ಧಿಯಾದ ಕಾಫಿನಾಡಿಗೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳ ಪರಿಸರ ಪ್ರೇಮಿಗಳು ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಆಗಮಿಸುತ್ತಿದ್ದಾರೆ. ಸಮು

29 Apr 2024 11:45 am
25 ಗುಂಟೆಯಲ್ಲಿ 5 ಲಕ್ಷ ರೂ. ಗಳಿಸುತ್ತಿರುವ ರೈತ ಚೆನ್ನವೀರಯ್ಯ

ಮಂಡ್ಯ: ಕಬ್ಬು, ಭತ್ತ, ರಾಗಿಯಂತಹ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತುಬಿದ್ದು ಮಂಡ್ಯ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು. ಕೃಷಿ ತಜ್ಞರು, ಕೃಷಿ ಇಲಾಖೆ ಅಧಿಕಾರಿಗಳೂ ಇದನ್ನೇ

29 Apr 2024 11:32 am
ಎಸ್ ಆರ್ ಎಚ್ ವಿರುದ್ಧ ಚೆನ್ನೈ ಜಯದಲ್ಲಿ ಧೋನಿ ದಾಖಲೆ

ಹೊಸದಿಲ್ಲಿ: ಚೆನ್ನೈ ಚೆಪಾಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 78 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ತಂಡದ ಸ್ಟಾರ್ ಆಟಗಾರ ಎಂ.ಎಸ್.ಧೋನಿಯವರ ದಾಖಲೆ ಕಿರೀಟಕ್ಕೆ ಮತ್ತೊಂದು ಗರ

29 Apr 2024 9:51 am
ಖರ್ಗೆ: ಅನುಭವ ಮೂಲದ ರಾಜಕಾರಣ

ಮಲ್ಲಿಕಾರ್ಜುನ ಖರ್ಗೆ ಯವರು ಶಿಕ್ಷಣ- ಸಂಘಟನೆ- ಹೋರಾಟದಲ್ಲಿ ಮಿಂದೆದ್ದವರು. ಕ್ರೀಡಾ ಪಟುವಾಗಿ, ನ್ಯಾಯವಾದಿಯಾಗಿ ಆರ್‌ಪಿಐ, ಭೀಮಸೇನೆಗಳಲ್ಲಿ ಅಲ್ಪಕಾಲ ದುಡಿದರು. ಜನರ ಬದುಕು ಸುಂದರಗೊಳಿಸ ಬೇಕಾದರೆ ಅಧಿಕಾರ ಮುಖ್ಯವೆಂದು, ಇಂ

29 Apr 2024 9:30 am
ನಾಯಕರ ಮಕ್ಕಳು ದಾರಿತಪ್ಪಲು ಯಾರ ‘ಗ್ಯಾರಂಟಿ’ ಕಾರಣ?

‘ಬಂಗಾರದ ಬಳೆ ತೊಟ್ಟು ಬೈಬೇಡ ಬಡವರನು, ಬಂಗಾರ ನಿನಗೆ ಸ್ಥಿರವಲ್ಲ, ಮಧ್ಯಾಹ್ನದ ಬಿಸಿಲು ಹೊಳ್ಳೋದು ತಡವಲ್ಲ’ ಎನ್ನುವ ಜಾನಪದ ಹಾಡಿನ ಸಾಲು ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಅವರ ಕುಟುಂಬಕ್ಕೆ ಅನ್ವಯವಾಗುವಂತಿದೆ. ಬಡವರಿಗೆ

29 Apr 2024 9:16 am
ಅಮೆರಿಕದ ಡ್ರೋನ್ ಹೊಡೆದುರುಳಿಸಿದ ಹೌದಿ ಬಂಡುಕೋರರು

ಸನಾ: ಯೆಮನ್ ನ ಹೌದಿ ಬಂಡುಕೋರರು ಮತ್ತೆ ದಾಳಿ ನಡೆಸಿದ್ದು, ಹೌದಿ ದಾಳಿಯಿಂದ ತೈಲ ಟ್ಯಾಂಕರ್ ಹಾನಿಗೀಡಾಗಿದೆ ಎಂದು ವರದಿಯಾಗಿದೆ. ಗಾಝಾದಲ್ಲಿ ಇಸ್ರೇಲ್ ನ ದಾಳಿ ಮುಂದುವರಿದಿರುವ ನಡುವೆಯೇ ಹೌದಿ ಬಂಡುಕೋರರು ಅಮೆರಿಕದ ಡ್ರೋನ್ ಹ

29 Apr 2024 9:00 am
ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿಗೇನು ಗೊತ್ತು ಅದರ ಮಹತ್ವ?: ಡಾ.ಅಂಜಲಿ ನಿಂಬಾಳ್ಕರ್

ಸಿದ್ದಾಪುರ: ಹುಟ್ಟಿದ್ದೀನಿ ತಾಯಿ ಹೊಟ್ಟೆಯಲ್ಲಿ, ಬದುಕುತ್ತಿದ್ದೀನಿ ಕನ್ನಡ ನಾಡಿನಲ್ಲಿ, ಹಿಂದೂ ಧರ್ಮದಿಂದ ಮಂಗಳಸೂತ್ರ ಹಾಕಿದ್ದೇನೆ. ದೇಶಕ್ಕಾಗಿ ಸೋನಿಯಾ ಗಾಂಧಿ ಮಂಗಳಸೂತ್ರವನ್ನೇ ಬಲಿದಾನ ನೀಡಿದರು. ಮಂಗಳಸೂತ್ರದ ಬಗ್ಗೆ

28 Apr 2024 10:56 pm
ವಿದ್ಯುತ್ ಕಂಬಕ್ಕೆ ವಾಹನ ಢಿಕ್ಕಿ: ಓರ್ವ ಮೃತ್ಯು, ಆರು ಮಂದಿಗೆ ಗಾಯ

ಬೈಂದೂರು, ಎ.28: ವಾಹನವೊಂದು ರಸ್ತೆಯ ಡಿವೈಡರ್ ಮಧ್ಯೆ ಇದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಎ.27ರಂದು ಸಂಜೆ ವೇಳೆ ಕಿರಿಮಂಜೇಶ್ವರ ಬಳಿ ನಡೆದಿದೆ. ಮೃತರನ್ನು ಬಾಗಲಕೋಟೆ ಮೂ

28 Apr 2024 10:44 pm
ಬೈಕ್ ಢಿಕ್ಕಿ: ರಸ್ತೆ ದಾಟುತ್ತಿದ್ದ ಟ್ಯಾಂಕರ್ ಚಾಲಕ ಮೃತ್ಯು

ಪಡುಬಿದ್ರಿ: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಟ್ಯಾಂಕರ್ ಚಾಲಕರೊಬ್ಬರು ಮೃತಪಟ್ಟ ಘಟನೆ ತೆಂಕ ಎರ್ಮಾಳು ಗ್ರಾಮದ ಲಕ್ಷ್ಮೀ ಜನಾರ್ದನ ಹೊಟೇಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎ.27ರಂದು ರಾತ್ರಿ ನಡೆ

28 Apr 2024 10:40 pm
ಉಡುಪಿ ಜಿಲ್ಲೆಯ ಕೆಲವು ಚೆಕ್‌ಪೋಸ್ಟ್‌ಗಳ ತೆರವು: ಗಡಿಭಾಗದಲ್ಲಿ ಕಟ್ಟೆಚ್ಚರ

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳ ಪೈಕಿ ಕೆಲವು ಚೆಕ್ ಪೋಸ್ಟ್‌ಗಳನ್ನು ಮೊದಲ ಹಂತದ ಮತದಾನ ಮುಗಿದ ಹಿನ್ನೆಲೆಯಲ್ಲಿ ತೆರವು ಗೊಳಿಸಲಾಗಿದೆ. ಚುನಾವಣೆ ಸಂದ

28 Apr 2024 10:36 pm
ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದಿಂದ ʼಬೇಟಿ ಬಚಾವೋʼ ಎಂದು ಘೋಷಣೆ ಬದಲಿಸಬೇಕಿದೆ : ಸುರ್ಜೇವಾಲ

ಕಲಬುರಗಿ: 'ಬೇಟಿ ಬಚಾವೋ ಬೇಟಿ ಪಡಾವೋ' ಎನ್ನುವುದು ಮೋದಿ ಅವರ ಘೋಷಣೆಯಾಗಿತ್ತು. ಆದರೆ, ಈಗ ಅದೇ ಘೋಷಣೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಿಂದ ಬೇಟಿ ಬಚಾವೋ ಎಂದು ಬದಲಿಸಬೇಕಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾ

28 Apr 2024 10:34 pm
ಬಾಂಗ್ಲಾದಲ್ಲಿ ಉಷ್ಣಮಾರುತ ಉಲ್ಬಣದ ನಡುವೆಯೂ ಶಾಲಾ ಕಾಲೇಜುಗಳು ಪುನಾರಂಭ

ಢಾಕಾ: ತೀವ್ರವಾದ ಬಿಸಿಲತಾ ಮುಂದುವರಿದಿದ್ದರೂ, ಬಾಂಗ್ಲಾದೇಶದಲ್ಲಿ ರವಿವಾರ ಶಾಲಾತರಗತಿಗಳು ಪುನಾರಂಭಗೊಂಡಿದ್ದು,ಲಕ್ಷಾಂತರ ವಿದ್ಯಾರ್ಥಿಗಳು ಶಾಲೆಗಳಿಗೆ ಮರಳಿದ್ದಾರೆ. ತೀವ್ರ ಉಷ್ಣ ಮಾರುತದ ಹಿನ್ನೆಲೆಯಲ್ಲಿ ಕಳೆದ ವಾರ ಬ

28 Apr 2024 10:30 pm
ಉಕ್ರೇನ್ ನಗರದ ಮೇಲೆ ರಶ್ಯ ಡ್ರೋನ್ ದಾಳಿ

ಕೀವ್: ಉಕ್ರೇನ್‌ನ ಕಪ್ಪು ಸಮುದ್ರ ತೀರದ ನಗರ ಮಿಕೊಲೈವ್ ಮೇಲೆ ರಶ್ಯದ ಡ್ರೋನ್ ವಿಮಾನಗಳು ರವಿವಾರ ನಸುಕಿನಲ್ಲಿ ಬಾಂಬ್ ದಾಳಿ ನಡೆಸಿದ್ದು, ಹೊಟೇಲೊಂದು ಬೆಂಕಿಗಾಹುತಿಯಾಗಿದೆ ಹಾಗೂ ಅದರ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿದುಹೋಗ

28 Apr 2024 10:27 pm
ಇರಾಕ್‌ನಲ್ಲಿ ಸಲಿಂಗ ಸಂಬಂಧ ಕ್ರಿಮಿನಲ್ ಅಪರಾಧ | ಸಂಸತ್‌ನಲ್ಲಿ ವಿಧೇಯಕ ಅಂಗೀಕಾರ

ಬಾಗ್ದಾದ್: ಇರಾಕ್ ಸಂಸತ್ ಸಲಿಂಗ ಸಂಬಂಧವನ್ನು ಕ್ರಿಮಿನಲೀಕರಣಗೊಳಿಸುವ ವಿಧೇಯಕವನ್ನು ಶನಿವಾರ ಅಂಗೀಕರಿಸಿದ್ದು, 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದರೆ ಸರಕಾರದ ಈ ನಡೆಯನ್ನು ಹಲವಾರು ಸಾಮಾಜಿಕ ಹೋರಾ

28 Apr 2024 10:22 pm
ಹತ್ತು ವರ್ಷಗಳಲ್ಲಿ ದುಬೈಗೆ ಅತ್ಯಾಧುನಿಕ ಅಂತಾರಾಷ್ಟ್ರೀಯ ವಿಮಾನನಿಲ್ದಾಣ

ಅಬುದಾಭಿ: ಜಗತ್ತಿನ ಅತ್ಯಂತ ಸಂಚಾರದಟ್ಟಣೆಯ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಮುಂದಿನ ಹತ್ತು ವರ್ಷಗಳಲ್ಲಿ ದಕ್ಷಿಣ ಭಾಗದಲ್ಲಿರುವ ಮರುಭೂಮಿ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗುವುದು ಎಂದು ಯುಎಇನ ಆಡಳಿತಗಾರ ಶ

28 Apr 2024 10:17 pm
ಪಾಕ್ ಉಪಪ್ರಧಾನಿಯಾಗಿ ವಿದೇಶಾಂಗ ಸಚಿವ ಇಶಾಕ್ ಧರ್ ನೇಮಕ

ಇಸ್ಲಾಮಾಬಾದ್ : ಪಾಕಿಸ್ತಾನದ ಉಪಪ್ರಧಾನಿಯಾಗಿ ವಿದೇಶಾಂಗ ಸಚಿವ ಇಶಾಕ್ ಧರ್ ಅವರನ್ನು ಪ್ರಧಾನಿ ಶಹಬಾಝ್ ಶರೀಫ್ ಅವರು ರವಿವಾರ ನೇಮಕಗೊಳಿಸಿದ್ದಾರೆ. ಸಂಪುಟ ಸಭೆಯ ಬಿಡುಗಡೆಗೊಳಿಸಿದ ಅಧಿಸೂಚನೆಯ ಮೂಲಕ ಈ ನಿರ್ಧಾರವನ್ನು ಪ್ರಕ

28 Apr 2024 10:06 pm
ಬಂಧನ ವಿರುದ್ಧ ಅರವಿಂದ ಕೇಜ್ರಿವಾಲ್ ಅರ್ಜಿ | ಸೋಮವಾರ(ಎ.29) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಹೊಸದಿಲ್ಲಿ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ

28 Apr 2024 9:57 pm
ಅನಧಿಕೃತ ಒಳಚರಂಡಿ ಸಂಪರ್ಕ | ಮೇ .7 ರೊಳಗಾಗಿ ಅರ್ಜಿ ಸಲ್ಲಿಸಿ ಅಧಿಕೃತ ಮಾಡಿಕೊಳ್ಳಿ : ಜಲಮಂಡಳಿ

ಬೆಂಗಳೂರು : ಅನಧಿಕೃತವಾಗಿ ಒಳಚರಂಡಿ ನೀರನ್ನು ಸಂಪರ್ಕ ಪಡೆದಿದ್ದರೆ, ಮೇ 7 ರೊಳಗಾಗಿ ಅಧಿಕೃತ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ. ರವ

28 Apr 2024 9:56 pm
ಶ್ವೇತಭವನದ ಪತ್ರಕರ್ತರ ಭೋಜನಕೂಟದ ಸ್ಥಳದಲ್ಲಿ ಫೆಲೆಸ್ತೀನ್ ಪರ ಘೋಷಣೆ

ವಾಶಿಂಗ್ಟನ್: ಶ್ವೇತಭವನದ ವರದಿಗಾರರಿಗಾಗಿ ಶನಿವಾರ ವಾರ್ಷಿಕ ಭೋಜನ ಕೂಟವನ್ನು ಏರ್ಪಡಿಸಲಾಗಿದ್ದ ಹೊಟೇಲ್‌ನ ಹೊರಭಾಗದಲ್ಲಿ ಜಮಾಯಿಸಿದ ನೂರಾರು ಮಂದಿ ಪ್ರತಿಭಟನಕಾರರು ಗಾಝಾ ಮೇಲೆ ಇಸ್ರೇಲ್ ದಾಳಿಯನ್ನು ನಿಲ್ಲಿಸುವಂತೆ ಘೋಷ

28 Apr 2024 9:56 pm
ಪ್ರಮಾದವಶಾತ್ ಭಾರತ ಭೂಭಾಗ ಪ್ರವೇಶ | ಪಾಕಿಸ್ತಾನ ಪ್ರಜೆಯನ್ನು ರೇಂಜರ್‌ಗಳಿಗೆ ಹಸ್ತಾಂತರಿಸಿದ ಭಾರತ

ಪಝಿಲ್ಕಾ (ಪಂಜಾಬ್) : ಅಜಾಗರೂಕತೆಯಿಂದ ಭಾರತದ ಭೂಪ್ರದೇಶ ಪ್ರವೇಶಿಸಿದ ಬಳಿಕ ಬಂಧಿತನಾದ ಪಾಕಿಸ್ತಾನಿ ಪ್ರಜೆಯನ್ನು ಮಾನವೀಯ ನೆಲೆಯಲ್ಲಿ ಪಾಕಿಸ್ತಾನದ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು

28 Apr 2024 9:55 pm
ಲೋಕಸಭಾ ಚುನಾವಣೆ | 47 ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿದ ಕಾಂಗ್ರೆಸ್

ಬೆಂಗಳೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ 47 ವಿಧಾನಸಭಾ ಕ್ಷೇತ್ರಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಅರಭಾವಿ-ಶಾಸಕ ಕೆ.ಸ

28 Apr 2024 9:51 pm
IPL | ಜಾಕ್ಸ್ ಸ್ಪೋಟಕ ಶೈಲಿಯ ಬ್ಯಾಟಿಂಗ್

ಹೊಸದಿಲ್ಲಿ :ಆರ್‌ಸಿಬಿ ಬ್ಯಾಟಿಂಗ್ ಸರದಿಗೆ ಹೊಸ ಸೇರ್ಪಡೆಯಾಗಿರುವ ಇಂಗ್ಲೆಂಡ್ ಬ್ಯಾಟರ್ ವಿಲ್ ಜಾಕ್ಸ್ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಬೌಲರ್‌ಗಳಿಗೆ ದುಸ್ವಪ್ನರಾಗಿದ್ದಾರೆ. ಗುಜರಾತ್ ವಿರುದ್ಧ 41 ಎಸೆತಗಳಲ್ಲಿ

28 Apr 2024 9:47 pm
30 ಎಸೆತಗಳಲ್ಲಿ 58 ರನ್ ಗಳಿಸಿದ್ದರೂ ಐಪಿಎಲ್‌ನಲ್ಲಿ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದ ಶಾರೂಕ್ ಖಾನ್

ಅಹ್ಮದಾಬಾದ್ : ಆರ್‌ಸಿಬಿ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್ ಶಾರೂಕ್ ಖಾನ್ 30 ಎಸೆತಗಳಲ್ಲಿ 58 ರನ್ ಗಳಿಸಿದ್ದರೂ ಐಪಿಎಲ್‌ನಲ್ಲಿ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದಿ

28 Apr 2024 9:34 pm
ಈ ವರ್ಷದ ಐಪಿಎಲ್ ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಕೊಹ್ಲಿ

ಹೊಸದಿಲ್ಲಿ : ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈಗ ನಡೆಯುತ್ತಿರುವ ಐಪಿಎಲ್ ನಲ್ಲಿ 500ಕ್ಕೂ ಅಧಿಕ ರನ್ ಕಲೆ ಹಾಕಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ತ

28 Apr 2024 9:28 pm
ಪಾಕಿಸ್ತಾನದ ಯುವತಿಗೆ ಚೆನ್ನೈನಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆ

ಚೆನ್ನೈ: ಪಾಕಿಸ್ತಾನದ 19 ವರ್ಷದ ಯುವತಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಚೆನ್ನೈನ ಎಂಜಿಎಂ ಆಸ್ಪತ್ರೆಯು ಹೊಸ ಜೀವನ ನೀಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಿದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯ ಹೃ

28 Apr 2024 9:21 pm
ಮಂಗಳೂರು: ಚಿನ್ನ ಸಾಗಾಟಕ್ಕೆ ಯತ್ನ; ಆರೋಪಿ ಸೆರೆ

ಮಂಗಳೂರು: ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ಕ್ಯಾರಟ್‌ನ 750 ಗ್ರಾಂ. ತೂಕದ 54.30 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಎ.27ರಂದು ದಮಾಮ್‌ನಿಂದ ವಿಮ

28 Apr 2024 9:18 pm
ಸಂವಿಧಾನ ಬದಲಾಯಿಸಲು ಬಿಜೆಪಿ 400 ಹೆಚ್ಚಿನ ಸ್ಥಾನಗಳನ್ನು ಬಯಸುತ್ತಿದೆ : ಶರದ್ ಪವಾರ್

ಪುಣೆ: ಸಂವಿಧಾನವನ್ನು ಬದಲಾಯಿಸಲು 2024ರ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್ ಸ್ಥಾನಗಳನ್ನು ಪಡೆಯಲು ಬಿಜೆಪಿ ಬಯಸುತ್ತಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎಸ್ಪಿ)ದ ವರಿಷ್ಠ ಶರದ್ ಪವಾರ್ ರವಿವಾರ ಹೇಳಿದ್ದಾರೆ. ಬಾರಾಮತಿ

28 Apr 2024 9:17 pm
ಉಷ್ಣ ಮಾರುತದ ಹಿಡಿತದಲ್ಲಿ ಭಾರತ | ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಅತ್ಯಧಿಕ ಉಷ್ಣಾಂಶ ದಾಖಲು

ಹೊಸದಿಲ್ಲಿ : ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಕೇರಳದಂತಹ ರಾಜ್ಯಗಳ ತಾಪಮಾನ ದಾಖಲಾರ್ಹ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಭಾರತ ತೀವ್ರ ಉಷ್ಣ ಮಾರುತದ ಹಿಡಿತದಲ್ಲಿ ಸಿಲುಕಿಕೊಂಡಿದೆ. ಬಿಸಿಲಿನ ತಾಪಮಾನದಿಂದ

28 Apr 2024 9:14 pm
ಮಂಗಳೂರು: ಲಾರಿಗಳ ನಡುವೆ ಅಪಘಾತ: ಚಾಲಕನಿಗೆ ಗಂಭೀರ ಗಾಯ

ಸುರತ್ಕಲ್: ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ‌ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಮಾರ್ಬಲ್ ಅಂಗಡಿವೊಂದಕ್ಕೆ ಢಿಕ್ಕಿ ಹೊಡೆರುವ ಘಟನೆ ಬೈಕಂಪಾಡಿ ಧ್ವಾರ ಹೋಟೆಲ್ ಬಳಿ ರವಿವಾರ ವರದಿಯಾಗಿದೆ. ಅಪಘಾತದಲ್ಲಿ ಮೀನು ಸಾಗಾ

28 Apr 2024 9:10 pm
ರಾಜಸ್ಥಾನ | ಮಸೀದಿ ಧರ್ಮಗುರುವನ್ನು ಥಳಿಸಿ ಹತ್ಯೆ

ಜೈಪುರ : ಮಸೀದಿಯ ಧರ್ಮಗುರುವೊಬ್ಬರನ್ನು ಮೂವರು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ರಾಜಸ್ಥಾನ ಅಜ್ಮೀರ್‌ನಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ.

28 Apr 2024 9:08 pm
ಪ್ರಧಾನಿ ನರೇಂದ್ರ ಮೋದಿ ಬಿಲಿಯಾಧೀಶರಿಗಾಗಿ ಸರಕಾರವನ್ನು ನಡೆಸುತ್ತಿದ್ದಾರೆ : ರಾಹುಲ್ ಗಾಂಧಿ

ಕಟಕ್: ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಲಿಯಾಧೀಶರಿಗಾಗಿ ಸರಕಾರವನ್ನು ನಡೆಸುತ್ತಿದ್ದರೆ ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಆಯ್ದ ಕೆಲವರಿಗಾಗಿ ಕೆಲಸ ಮಾಡುವ ಸರಕಾರ ನಡೆಸುತ್ತಿದ್ದಾರೆ ಎಂದ

28 Apr 2024 8:58 pm
ನಾಳೆಯಿಂದ(ಎ.29) ಎರಡನೇ ಹಂತದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಬೆಂಗಳೂರು : ರಾಜ್ಯಾದ್ಯಂತ 2023-24ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2(ಎರಡನೆ ಹಂತದ ಪರೀಕ್ಷೆ) ನಾಳೆಯಿಂದಎ.29) ನಡೆಯಲಿದ್ದು, 1,49,300 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯು 301 ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗ

28 Apr 2024 8:57 pm
ಎನ್ ಡಿ ಎ ಸರಕಾರ ರಚನೆಯಾದರೆ ಹಜ್‌ ಯಾತ್ರೆಗೆ 1 ಲಕ್ಷ ನೆರವು : ಚಂದ್ರಬಾಬು ನಾಯ್ಡು

ಅಮರಾವತಿ: ಆಂಧ್ರಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜನಸೇನೆಯ ಎನ್‌ಡಿಎ ಸರ್ಕಾರ ರಚನೆಯಾದ ಕೂಡಲೇ ಮೆಕ್ಕಾಗೆ ಹಜ್‌ ಯಾತ್ರೆಗೆ ತೆರಳುವ ಮುಸ್ಲಿಮರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಟಿಡಿಪಿ ನಾಯಕ ಎನ

28 Apr 2024 8:53 pm
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಡಿಜಿಪಿಗೆ ಮಹಿಳಾ ಕಾಂಗ್ರೆಸ್ ದೂರು

ಬೆಂಗಳೂರು : ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ದೌರ್ಜನ್ಯವೆಸಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯಕರ್ತ

28 Apr 2024 8:51 pm
ಮೀಸಲಾತಿಗಳನ್ನು ಸಂಘ ಪರಿವಾರವು ಎಂದಿಗೂ ವಿರೋಧಿಸಿಲ್ಲ : ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್

ಹೈದರಾಬಾದ್ : ಕೆಲವು ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿಗಳನ್ನು ಸಂಘ ಪರಿವಾರವು ಎಂದಿಗೂ ವಿರೋಧಿಸಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರವಿವಾರ ಇಲ್ಲಿ ಹೇಳಿದರು. ಶಿಕ್ಷಣ ಸಂಸ್ಥೆಯೊಂದರ ಕಾರ್ಯಕ್ರಮದಲ್

28 Apr 2024 8:49 pm
ಬೆಂಗಳೂರು | ಯುವತಿಯನ್ನು ಬೆದರಿಸಿ ನಗ್ನ ಫೋಟೋ ಪಡೆಯುತ್ತಿದ್ದ ಆರೋಪ : ಎಫ್‍ಐಆರ್ ದಾಖಲು

ಬೆಂಗಳೂರು : ಅಶ್ಲೀಲವಾಗಿ ಎಡಿಟ್ ಮಾಡಿರುವ ತಾಯಿಯ ಫೋಟೋವನ್ನು ಮಗಳಿಗೆ ಕಳುಹಿಸಿ ಬೆದರಿಕೆ ಹಾಕಿ ಆಕೆಯ ನಗ್ನ ಫೋಟೋಗಳನ್ನು ಪಡೆಯುತ್ತಿದ್ದ ಆರೋಪದಡಿ ಇಲ್ಲಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈ ಬಗ್ಗೆ 18 ವರ್ಷ ವ

28 Apr 2024 8:43 pm
ಬೆಂಗಳೂರು | ಅಪರಾಧ ಪ್ರಕರಣ ನಿಯಂತ್ರಣಕ್ಕೆ ರಾತ್ರಿ ಗಸ್ತು ಹೆಚ್ಚಳ : ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರು: ಅಪರಾಧ ಪ್ರಕರಣ ನಿಯಂತ್ರಣಕ್ಕೆ ರಾತ್ರಿ ಗಸ್ತನ್ನು ಹೆಚ್ಚಳ ಮಾಡಲಾಗುವುದು ಹಾಗೂ ಅಗತ್ಯತೆ ಇರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಲಾಗುವುದು ಎಂದು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ರವ

28 Apr 2024 8:32 pm
ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮಾತನಾಡುತ್ತಿದ್ದರು : ಭವ್ಯ ನರಸಿಂಹಮೂರ್ತಿ

ಬೆಂಗಳೂರು: ಭಾರತದ ಇತಿಹಾಸದಲ್ಲೇ ಸಂಸದ ಪ್ರಜ್ವಲ್ ರೇವಣ್ಣ ಮಾಡಿದ್ದು ಅತ್ಯಂತ ಕ್ರೌರ್ಯದ ಘಟನೆ. ಅತ್ಯಾಚಾರಕ್ಕೆ ಒಳಗಾದ ಸಾವಿರಾರು ಹೆಣ್ಣುಮಕ್ಕಳು ಧ್ವನಿ ಇಲ್ಲದವರಾಗಿದ್ದು, ಕರ್ನಾಟಕದಲ್ಲಿರುವ ಪ್ರಧಾನಿ ಮೋದಿಯವರು ಈ ದೌರ್

28 Apr 2024 8:01 pm
ಮಂಗಳೂರು: ಮೇ 4ರಂದು ಹಜ್ ತರಬೇತಿ ಶಿಬಿರ

ಮಂಗಳೂರು, ಎ.28: ಹಜ್ ತರಬೇತಿ ಶಿಬಿರ ಮೇ 4ರಂದು ಬಂದರಿನ ಯತೀಂ ಖಾನದ ಸಭಾಂಗಣದಲ್ಲಿ ನಡೆಯಲಿದೆ. ಎ.30ರಂದು ನಡೆಯಬೇಕಿದ್ದ ಹಜ್ ತರಬೇತಿ ಶಿಬಿರವನ್ನು ಮೇ 4ಕ್ಕೆ ಮುಂದೂಡಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಯಿಂದ 2024ನೇ ಸಾಲಿನ ಹಜ್ ಯಾತ್ರೆ

28 Apr 2024 7:45 pm
ದಾರುನ್ನೂರ್ ಎಜುಕೇಷನ್ ಸೆಂಟರ್ ಮಂಗಳೂರು ವಲಯ ಕಚೇರಿ ಉದ್ಘಾಟನೆ

ಮಂಗಳೂರು, ಎ.28: ದಾರುನ್ನೂರ್ ಎಜುಕೇಷನ್ ಸೆಂಟರ್ ಇದರ ಮಂಗಳೂರು ವಲಯದ ನೂತನ ಕಚೇರಿ ಬಂದರಿನ ರೀಗಲ್ ಫ್ಲಾಝಾದಲ್ಲಿ ರವಿವಾರ ಕಾರ್ಯಾರಂಭಗೊಂಡಿತು. ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಂಸ್ಥೆಯ ಕೇಂದ್ರ ಸಮ

28 Apr 2024 7:33 pm
FACT CHEK | ಅದಾನಿ ಬಂದರಿನಲ್ಲಿ ವಿದೇಶಕ್ಕೆ ಸಾಗಿಸಲು ಸಾವಿರಾರು ಗೋವುಗಳು ಎಂಬ ವೀಡಿಯೋ ವೈರಲ್ ; ವಾಸ್ತವ ಏನು?

ಹೊಸದಿಲ್ಲಿ : ಗುಜರಾತ್‌ನ ಅದಾನಿ ಬಂದರಿನಲ್ಲಿ ವಿದೇಶಕ್ಕೆ ಸಾಗಿಸಲು ಸಾವಿರಾರು ಗೋವುಗಳು ಎಂಬ ವೀಡಿಯೊವೊಂದನ್ನು ಹಂಚಿಕೊಂಡು, ಅರಬ್ ದೇಶಗಳಿಗೆ ರಫ್ತಾಗಲಿರುವ ಗೋವುಗಳು ಎಂದು ವ್ಯಾಪಕವಾಗಿ ಶೀರ್ಷಿಕೆ ನೀಡಲಾಗಿದೆ. ವಾಸ್ತವವಾ

28 Apr 2024 7:28 pm
ವಿಲ್ ಜಾಕ್ಸ್ ಶತಕ, ಕೊಹ್ಲಿ ಅರ್ಧಶತಕ | ಆರ್‌ಸಿಬಿ ವಿರುದ್ಧ ಪಲ್ಟಿ ಹೊಡೆದ ಗುಜರಾತ್‌ ಟೈಟಾನ್ಸ್

ಅಹ್ಮದಾಬಾದ್ : ವಿಲ್ ಜಾಕ್ಸ್(ಔಟಾಗದೆ 100, 41 ಎಸೆತ, 5 ಬೌಂಡರಿ, 10 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ(ಔಟಾಗದೆ 70, 44 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆತಿಥೇಯ ಗುಜರಾತ್ ಟೈಟ

28 Apr 2024 7:19 pm
ಪಿಯುಸಿಯಲ್ಲಿ ದ್ವಿತೀಯ ಸ್ಥಾನ ಪಡೆದ ವೈಭವಿ ಆಚಾರ್ಯಗೆ ಪ್ರತಿಭಾ ಪುರಸ್ಕಾರ

ಉಡುಪಿ, ಎ.28: ಉಡುಪಿ ನಗರ ಬಿಜೆಪಿ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 597 ಅಂಕಗಳಿಸಿ ರಾಜ್ಯ ದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಉಡುಪಿ ಸುಬ್ರಮಣ್ಯ ನಗರದ

28 Apr 2024 7:17 pm
ಎಸ್ಸಿಎಸ್ಟಿಗೆ ಮೀಸಲಿಟ್ಟಿರುವ ಹಣ ಗ್ಯಾರಂಟಿ ಯೋಜನೆಗೆ ಬಳಕೆ: ಶಾಸಕಿ ಭಾಗೀರಥಿ ಮುರುಳ್ಯ ಆರೋಪ

ಬೈಂದೂರು, ಎ.28: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮನೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಕಾಲೋನಿಗಳ ರಸ್ತೆ, ಚರಂಡಿ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗೆ ಬಳಸಿ ನಮಗ

28 Apr 2024 7:15 pm
ಮೋದಿಯಿಂದ ಸಂವಿಧಾನ ನಾಶ ಮಾಡುವ ಸಂಚು: ಜಯನ್ ಮಲ್ಪೆ

ಉಡುಪಿ, ಎ.28: ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ ಮಾಡುವ ಮೋದಿ ಅವರು ದಲಿತರನ್ನು ಮತ್ತು ಅಂಬೇಡ್ಕರ್ ಬರೆದ ಸಂವಿಧಾವನ್ನು ನಾಶ ಮಾಡುವ ಸಂಚು ರೂಪಿಸಿದ್ದಾರೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ. ಬ್ರಹ್ಮಾವರ ಸಮೀ

28 Apr 2024 7:13 pm
ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್ ಪ್ರಕರಣ | ತನಿಖೆಗೆ ಎಸ್‌ಐಟಿ ರಚನೆ

Photo : NDTV ಬೆಂಗಳೂರು : ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಹಾಸನ ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಗರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್.ಐ.ಟಿ) ರಚಿಸಿ ಅಧಿಕಾರಿಗಳನ್ನು ನೇಮಿಸಿದೆ. ಇ

28 Apr 2024 7:13 pm
’ಸ್ವಚ್ಛ ಕಡಲ ತೀರ - ಹಸಿರು ಕೋಡಿ’ 30ನೇ ಅಭಿಯಾನ

ಕುಂದಾಪುರ, ಎ.28: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 30ನೇ ’ಸ್ವಚ್ಛ ಕಡಲ ತೀರ- ಹಸಿರು ಕೋಡಿ’ ಅಭಿಯಾನ ಯಶಸ್ವಿಯಾಗಿ ಜರುಗಿತು. ಅಭಿಯಾನಕ್ಕೆ ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುರ‌್ರ

28 Apr 2024 7:05 pm
ಮೋದಿ ಸರಕಾರದಿಂದ ಅತ್ಯಧಿಕ ಬರ ಪರಿಹಾರ ಬಿಡುಗಡೆ : ಆರ್.ಅಶೋಕ್

ಬೆಂಗಳೂರು : ಎರಡು ನಾಲಿಗೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮನೆಹಾಳು ಕಾಂಗ್ರೆಸ್ ಬರ ಪರಿಹಾರವಾಗಿ ರಾಜ್ಯಕ್ಕೆ ಕೇವಲ ಚಿಪ್ಪು ನೀಡಿದೆ. ಆದರೆ, ಮೋದಿ ನೇತೃತ್ವದ ಸರಕಾರ ಭರಪೂರ ಪರಿಹಾರ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅ

28 Apr 2024 7:03 pm
ಹೊಸಂಗಡಿ: ಮೇ 1ರಂದು ಮಳ್‌ಹರ್ ವಿದ್ಯಾ ಸಂಸ್ಥೆಯ ವತಿಯಿಂದ ಹಜ್, ಉಮ್ರಾ ತರಬೇತಿ

ಮಂಜೇಶ್ವರ: ಹೊಸಂಗಡಿ ಮಳ್‌ಹರ್ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಪವಿತ್ರ ಹಜ್ ಯಾತ್ರಿಕರಿಗೆ ತರಬೇತಿ ಶಿಬಿರವು ಮೇ 1ರಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಖ್ಯಾತ ವಿದ್ವಾಂಸ ಡಾ. ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್ ತರಬೇತ

28 Apr 2024 6:57 pm
ಅಶ್ಲೀಲ ವಿಡಿಯೋ ಪ್ರಕರಣ | ಪ್ರಜ್ವಲ್ ಬಳಿಕ ಎಚ್‌.ಡಿ.ರೇವಣ್ಣ ಮೇಲೂ ಎಫ್ಐಆರ್

ಹಾಸನ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌.ಡಿ.ರೇವಣ್ಣ ವಿರುದ್ಧವೂ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ‌ ಎಫ್ಐಆರ್‌ ದಾಖಲಾಗಿದೆ. ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ

28 Apr 2024 6:50 pm
ಉಳ್ಳಾಲ: ತಾಜುಲ್ ಫುಖಹಾಅ್' ಮದ್ರಸ ಉದ್ಘಾಟನೆ

ಉಳ್ಳಾಲ: ಬುಖಾರಿ ಎಜುಕೇಶನಲ್ ಮತ್ತು ಚಾರಿಟೇಬಲ್ ಸೆಂಟರ್ ಕಿನ್ಯ ವತಿಯಿಂದ ಕೂಡಾರ ಗೌಸಿಯ ನಗರದಲ್ಲಿ ನೂತನವಾಗಿ ನಿರ್ಮಿಸಿದ ತಾಜುಲ್ ಫುಖಹಾಅ್ ಮದ್ರಸ ಕಟ್ಟಡವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಸಯ್ಯಿದ್ ಕೆ.ಎ

28 Apr 2024 6:49 pm
ʼಇಂಡಿ’ ಒಕ್ಕೂಟದಲ್ಲಿ ನಾಯಕ ಯಾರೆಂಬ ಸ್ಪಷ್ಟತೆಯೇ ಇಲ್ಲ : ಪ್ರಧಾನಿ ಮೋದಿ ವ್ಯಂಗ್ಯ

ದಾವಣಗೆರೆ : ʼಇಂಡಿ’ ಒಕ್ಕೂಟದಲ್ಲಿ ನಾಯಕ ಯಾರೆಂಬ ಸ್ಪಷ್ಟತೆಯೇ ಇಲ್ಲ. ಎಲ್ಲರನ್ನೂ ಸಂತೋಷವಾಗಿಡಲು  ವರ್ಷಕ್ಕೊಬ್ಬರನ್ನು ಪ್ರಧಾನಿ ಮಾಡುವ ಚಿಂತನೆ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಂಗ್ಯವಾಡಿದರು. ದಾವಣಗೆರೆಯ

28 Apr 2024 6:39 pm
ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ | ನಟ ಸಾಹಿಲ್ ಖಾನ್ ಬಂಧನ

ಮುಂಬೈ: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಅವರನ್ನು ಛತ್ತೀಸ್‌ಗಢದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಮುಂಬೈ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಅವರನ್ನು ಬಂಧಿಸಿ

28 Apr 2024 6:37 pm
ಪ್ರಚಾರದ ಹಾಡಿಗೆ ಚುನಾವಣಾ ಆಯೋಗದಿಂದ ನಿಷೇಧ: ಎಎಪಿ ಆರೋಪ

ಹೊಸದಿಲ್ಲಿ: ಪಕ್ಷದ ಪ್ರಚಾರದ ಹಾಡಿಗೆ ಚುನಾವಣಾ ಆಯೋಗವು ನಿಷೇಧ ಹೇರಿದೆ ಎಂದು ಆಮ್ ಆದ್ಮಿ ಪಕ್ಷವು ರವಿವಾರ ಆರೋಪಿಸಿದೆ. ಇತ್ತೀಚೆಗಷ್ಟೇ 'ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ' ಎಂಬ ಚುನಾವಣಾ ಪ್ರಚಾರ ಹಾಡನ್ನು ಆಮ್‌ ಆದ್ಮಿ ಪಕ್

28 Apr 2024 6:23 pm
ಹಾಸನ ಪೆನ್‌ ಡ್ರೈವ್‌ ಪ್ರಕರಣ | ಉಪ್ಪು ತಿಂದವನು ನೀರು ಕುಡಿಯಲೇಬೇಕು : ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ವೈರಲ್ ಪ್ರಕರಣದ ಕುರಿತು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನೆಲದ ಕಾನೂನಲ್ಲಿ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು ಉಪ್

28 Apr 2024 5:49 pm
ಬಾಬಾ ಬುಡನ್‍ಗಿರಿ ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ | ಒಂದೇ ಕುಟುಂಬದ 30ಕ್ಕೂ ಹೆಚ್ಚು ಮಂದಿಗೆ ಗಾಯ : ಓರ್ವ ಮೃತ್ಯು

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿಗೆ ಮಿನಿ ಬಸ್‍ನಲ್ಲಿ ಪ್ರವಾಸಕ್ಕೆ ಬಂದಿದ್ದ ಬಸ್ ವೊಂದು ಪಲ್ಟಿಯಾಗಿ ಬಾಲಕನೋರ್ವ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬಾಬಾ ಬುಡನ್‍ಗಿರಿ ಸಮೀಪ

28 Apr 2024 5:45 pm
ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

ಶಿರಸಿ: ‘500 ವರ್ಷಗಳ ಕನಸಾದ ರಾಮ ಮಂದಿರ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಸಿಕ್ಕಿದ ಮರುದಿನವೇ ನಿರ್ಣಯ ಕೈಗೊಳ್ಳ ಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ನಿರ್ಧಾರ ಕೈಗೊಳ್ಳಲು 56 ಇಂಚಿನ ಎದೆ ಬೇಕಾಗಿತ್ತು’ ಎಂದು ಪ್ರಧಾನಿ ಮೋ

28 Apr 2024 5:23 pm
ಕೇಂದ್ರದಿಂದ ರಾಜ್ಯದ ರೈತರಿಗೆ ಘೋರ ಅನ್ಯಾಯ : ರಣದೀಪ್ ಸಿಂಗ್ ಸುರ್ಜೇವಾಲ

ಬೀದರ್ : ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಬರ ಪರಿಹಾರ, ಆದಾಯದ ಪಾಲು ಸೇರಿದಂತೆ ಎಲ್ಲ ವಿಚಾರದಲ್ಲೂ ಘೋರ ಅನ್ಯಾಯ ಮಾಡಿ ಖಾಲಿ ಚೊಂಬು ನೀಡಿರುವ ಬಿಜೆಪಿಗೆ ಈ ಬಾರಿ ರಾಜ್ಯದ ಜನರು ಚುನಾವಣೆಯಲ್ಲ

28 Apr 2024 5:17 pm
ಮಣಿಪುರದ 6 ಮತಗಟ್ಟೆಗಳಲ್ಲಿ ಮಂಗಳವಾರ ಮರು ಮತದಾನಕ್ಕೆ ಆದೇಶ

ಗುವಾಹಟಿ: ಭಾರತೀಯ ಚುನಾವಣಾ ಆಯೋಗವು ಔಟರ್ ಮಣಿಪುರ ಲೋಕಸಭಾ ಕ್ಷೇತ್ರದ ಆರು ಮತಗಟ್ಟೆಗಳಲ್ಲಿ ಮಂಗಳವಾರ (ಏಪ್ರಿಲ್ 30) ಮರು ಮತದಾನ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಶುಕ್ರವಾರ ಔಟರ್ ಮಣಿಪುರ ಲೋಕಸಭಾ ಕ್ಷೇತ

28 Apr 2024 10:22 am
ಸಹೋದರನಿಂದ ಅತ್ಯಾಚಾರ: ಪತ್ನಿಯ ಕೊಲೆಗೆ ಪತಿ ಯತ್ನ

ಲಕ್ನೋ: ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಪತಿಯೇ ಯತ್ನಿಸುತ್ತಿರುವ ಆಘಾತಕಾರಿ ವಿಡಿಯೊ ಉತ್ತರ ಪ್ರದೇಶದ ಮುಝಫರ್ ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತಿಯ ಸಹ

28 Apr 2024 10:14 am
ದ್ವೇಷ ರಾಜಕಾರಣವೂ ಸಮಾನತೆಯ ಆಶಯವೂ

ಪಕ್ಷ ರಾಜಕಾರಣದಲ್ಲಿ ವಿರೋಧಿ ಬಣ ಅಥವಾ ಪಕ್ಷದ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನವನ್ನು ಹೆಚ್ಚಿಸಲು ಅಗತ್ಯವಾದ ಪ್ರಚಾರ ಸಾಮಗ್ರಿಗಳು ಹೇರಳವಾಗಿ ಸಿಗುತ್ತವೆ. ಇವುಗಳನ್ನು ಬಳಸುವ ಬದಲು, ಒಂದು ಸಮುದಾಯದ ಜನರನ್ನೇ ದುಷ್ಟರನ್ನ

28 Apr 2024 9:55 am
ಅಮೇಥಿ, ರಾಯ್ ಬರೇಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಹೊಣೆ ಖರ್ಗೆ, ಸೋನಿಯಾ ಗಾಂಧಿ ಹೆಗಲಿಗೆ

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಶನಿವಾರ ನಡೆದಿದ್ದು, ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕೆ ಇಳಿಸ

28 Apr 2024 9:28 am
ರಾಜಸ್ಥಾನ ರಾಯಲ್ಸ್ ಗೆಲುವಿಗೆ 197 ರನ್ ಗುರಿ ನೀಡಿದ ಲಕ್ನೊ

ಲಕ್ನೊ : ನಾಯಕ ಕೆ.ಎಲ್.ರಾಹುಲ್ (75 ರನ್, 48 ಎಸೆತ, 8 ಬೌಂಡರಿ, 2 ಸಿಕ್ಸರ್)ಹಾಗೂ ಆಲ್‌ರೌಂಡರ್ ದೀಪಕ್ ಹೂಡಾ(50 ರನ್, 31 ಎಸೆತ)ಅರ್ಧಶತಕಗಳ ನೆರವಿನಿಂದ ಲಕ್ನೊ ಸೂಪರ್ ಜಯಂಟ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿಗೆ 197 ರನ್ ಗುರಿ ನಿಗದಿಪ

27 Apr 2024 10:04 pm
ಉಬೆರ್ ಕಪ್ | ಕೆನಡಾವನ್ನು ಕೆಡವಿದ ಭಾರತದ ಮಹಿಳಾ ಟೆನಿಸ್ ತಂಡ

ಹೊಸದಿಲ್ಲಿ : ಸ್ಪೂರ್ತಿಯುತ ಪ್ರದರ್ಶನ ನೀಡಿ ಅಗ್ರ ರ‍್ಯಾಂಕಿನ ಮಿಚೆಲ್ ಅಲಿ ಅವರನ್ನು ಸೋಲಿಸಿದ ಅಶ್ಮಿತಾ ಚಲಿಹಾ ಚೀನಾದ ಚೆಂಗ್ಡುವಿನಲ್ಲಿ ಶನಿವಾರ ನಡೆದ ಉಬೆರ್ ಕಪ್ ಟೂರ್ನಮೆಂಟ್‌ನಲ್ಲಿ ಭಾರತೀಯ ಮಹಿಳಾ ತಂಡಕ್ಕೆ ಸಕಾರಾತ್

27 Apr 2024 10:01 pm
ನಾವು ಬ್ರಿಟನ್ ಸೇರಿ ಅನೇಕ ದೇಶಗಳನ್ನು ಹಿಂದಿಕ್ಕಿ 5ನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ : ಜೆ.ಪಿ.ನಡ್ಡಾ

ಬೀದರ್: ನಾವು ಬ್ರಿಟನ್ ಸೇರಿ ಅನೇಕ ದೇಶಗಳನ್ನು ಹಿಂದಿಕ್ಕಿ 5ನೆ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ. ಶನಿವಾರ ಬೀದರ್ ಜಿಲ್ಲೆಯ ಹುಮ್ನಾಬಾದ್‍ನಲ್

27 Apr 2024 9:59 pm
ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಿಂಗಾಪುರ್ ಏರ್‌ಲೈನ್ಸ್ ನ ನಕಲಿ ಪೈಲಟ್ ನ ಬಂಧನ!

ಹೊಸದಿಲ್ಲಿ : ಸಿಂಗಾಪುರ್ ಏರ್ಲೈನ್ಸ್ ನ ಪೈಲೆಟ್ ನಂತೆಯೇ ಸಮವಸ್ತ್ರ ಧರಿಸಿ, ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು CISF ಬಂಧಿಸಿದೆ ಎಂದು simplyflying.com ವರದಿ ಮ

27 Apr 2024 9:46 pm
ಹಾಸನ ಪೆನ್ ಡ್ರೈವ್ ಪ್ರಕರಣ | ತನಿಖೆಗೆ ಎಸ್.ಐ.ಟಿ ರಚಿಸಲು ರಾಜ್ಯ ಸರಕಾರ ತೀರ್ಮಾನ

ಬೆಂಗಳೂರು : ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಹಾಸನ ಅಶ್ಲೀಲ ವಿಡಿಯೋ ಪೆನ್‌ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್.ಐ.ಟಿ) ರಚಿಸಲು‌ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯ

27 Apr 2024 9:45 pm
ಮಿಸ್ ಯುನಿವರ್ಸ್ ಬ್ಯೂನಸ್‍ಐರಿಸ್ ಕಿರೀಟ ಗೆದ್ದ 60 ವರ್ಷದ ಮಹಿಳೆ

ಬ್ಯೂನಸ್‍ಐರಿಸ್: ಅರ್ಜೆಂಟೀನಾದಲ್ಲಿ ನಡೆದ ಮಿಸ್ ಯುನಿವರ್ಸ್ ಬ್ಯೂನಸ್‍ಐರಿಸ್ ಸ್ಪರ್ಧೆಯಲ್ಲಿ 60 ವರ್ಷದ ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್ ಪ್ರಶಸ್ತಿ ಗೆದ್ದಿದ್ದು ದಾಖಲೆ ಬರೆದಿದ್ದಾರೆ. 60 ನೇ ವಯಸ್ಸಿನಲ್ಲಿ ಮಿಸ್ ಯುನಿವರ

27 Apr 2024 9:36 pm
ವಾಣಿಜ್ಯ ಚಟುವಟಿಕೆ ಪರಿಸರವನ್ನು ಕಾಯ್ದುಕೊಳ್ಳಬೇಕು: ಡಾ.ರಾಜೀವ್ ಶಾ

ಮಣಿಪಾಲ, ಎ.27: ಯಾವುದೇ ವಾಣಿಜ್ಯ ಚಟುವಟಿಕೆ ತನ್ನ ಸುತ್ತಲಿನ ಪರಿಸರವನ್ನು ಹಾಳುಮಾಡದೆ ಕಾಯ್ದಿಟ್ಟುಕೊ ಳ್ಳಬೇಕು ಹಾಗೂ ಸುಸ್ಥಿರತೆ, ಸಾಮಾಜಿಕ ಜವಾಬ್ದಾರಿ ಮತ್ತು ನೀತಿ ಸಂಹಿತೆಯನ್ನು ಆಧರಿಸಿರಬೇಕು ಎಂದು ಮಣಿಪಾಲದ ಟಿ.ಎ.ಪೈ ಮ್

27 Apr 2024 9:36 pm
ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ, ಎ.27: ಕುಂದಾಪುರ ಕಸಬಾ ಗ್ರಾಮದ ಕೇಶವ (60) ಎಂಬವರು ಮನೆಯ ಮಹಡಿಯ ಪಕಾಸಿಗೆ ಚೂಡಿದಾರರ ವೇಲ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಗರಾಗಿದ್ದ ಕೇಶವ ಅವರು ಅನಾರೋಗ್ಯದಿಂದ ಬಳಲುತಿದ್ದರು

27 Apr 2024 9:34 pm
ಉಡುಪಿ: ಕ್ಯಾನ್ಸರ್‌ಗೆ ವಿಶೇಷ ಆಯುರ್ವೇದ ಚಿಕಿತ್ಸಾ ಕ್ರಮದ ಶಿಬಿರ

ಉಡುಪಿ, ಎ.27: ಮಣಿಪಾಲದ ಶಿವಳ್ಳಿ ಇಂಡಸ್ಟ್ರೀಯಲ್ ಪ್ರದೇಶಷದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು ತನ್ನ ರಜತ ಮಹೋತ್ಸವದ ಭಾಗವಾಗಿ ಎ.29ರಿಂದ ಮೇ 4ರವರೆಗೆ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಕ್ಯಾನ್ಸರ್‌ಗೆ ವಿ

27 Apr 2024 9:31 pm
ಸಂಯುಕ್ತ ಪಾಟೀಲ್ ಸಂಸತ್ತಿನಲ್ಲಿ ನಿಮ್ಮ ಧ್ವನಿ ಆಗಿರುತ್ತಾರೆ: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನೀವು ಬಿಜೆಪಿಯ ಗದ್ದಿಗೌಡರನ್ನು ಸೋಲಿಸಲೇ ಬೇಕು. ಕಾಂಗ್ರೆಸ್ಸಿನ ಸಂಯುಕ್ತ ಪಾಟೀಲ್ ಸಂಸತ್ತಿನಲ್ಲಿ ನಿಮ್ಮ ಧ್ವನಿ ಆಗಿರುತ್ತಾರೆ. ಆದುದರಿಂದ, ಅವರನ್ನು ಗೆಲ್ಲಿಸಿ ಕಳು

27 Apr 2024 9:29 pm
ಭಾರತದತ್ತ ಸಾಗುತ್ತಿದ್ದ ಹಡಗಿನ ಮೇಲೆ ಹೌದಿಗಳ ಕ್ಷಿಪಣಿ ದಾಳಿ

ಸನಾ : ಕೆಂಪು ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ `ಅಂಡ್ರೊಮೆಡ ಸ್ಟಾರ್' ಟ್ಯಾಂಕರ್ ಹಡಗಿನ ಮೇಲೆ ಮೂರು ಕ್ಷಿಪಣಿ ದಾಳಿ ನಡೆಸಿರುವುದಾಗಿ ಯೆಮನ್‍ನ ಹೌದಿಗಳು ಶನಿವಾರ ಹೇಳಿದ್ದಾರೆ. ಪನಾಮಾದ ಧ್ವಜ ಹೊಂದಿರುವ `ಅಂಡ್ರೊಮೆಡ ಸ್ಟಾರ

27 Apr 2024 9:29 pm
ಎ.29: ಕುಂದಾಪುರದಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ

ಉಡುಪಿ, ಎ.27: ಭವಿಷ್ಯ ನಿಧಿ ಸದಸ್ಯರ ಮತ್ತು ಪಿಂಚಣಿದಾರರ ಕುಂದು ಕೊರತೆಗಳನ್ನು ಪರಿಹರಿಸಲು ಮತ್ತು ಜಾಗೃತಿ ಮೂಡಿಸಲು ಭವಿಷ್ಯ ನಿಧಿ ಸಂಘಟನೆಯ ಹೊಸದಿಲ್ಲಿ ಪ್ರಧಾನ ಕಚೇರಿ ನಡೆಸುವ ಜಿಲ್ಲಾ ಮಾಸಿಕ ಕಾರ್ಯಕ್ರಮ ‘ನಿಧಿ ಆಪ್ಕೆ ನಿಕ

27 Apr 2024 9:29 pm
ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ಬೀರಲು ಚೀನಾ ಪ್ರಯತ್ನ: ಬ್ಲಿಂಕೆನ್

ವಾಷಿಂಗ್ಟನ್: ಅಮೆರಿಕದಲ್ಲಿ ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಮತ್ತು ಪ್ರಭಾವ ಬೀರಲು ಚೀನಾ ಪ್ರಯತ್ನಿಸಿರುವುದಕ್ಕೆ ಪುರಾವೆಗಳಿವೆ ಎಂದು ಅಮೆರಿಕದ ವಿದೇಶಾಂಗ ಸಚಿವ ಆಂಟೊನಿ ಬ್ಲಿಂಕನ್ ಹ

27 Apr 2024 9:26 pm
ಅಮೆರಿಕ ಪೊಲೀಸರಿಂದ ಕಪ್ಪುವರ್ಣೀಯ ವ್ಯಕ್ತಿಯ ಹತ್ಯೆ : ವರದಿ

ವಾಷಿಂಗ್ಟನ್: ನಾಲ್ಕು ವರ್ಷದ ಹಿಂದೆ ಅಮೆರಿಕದ ಮಿನೆಪೊಲಿಸ್‍ನಲ್ಲಿ ಕಪ್ಪುವರ್ಣೀಯ ಜಾರ್ಜ್‍ಫ್ಲಾಯ್ಡ್‍ನನ್ನು ಪೊಲೀಸರು ಹತ್ಯೆ ಮಾಡಿದ ಪ್ರಕರಣವನ್ನೇ ಹೋಲುವ ಮತ್ತೊಂದು ಪ್ರಕರಣದ ವೀಡಿಯೊವನ್ನು ಅಮೆರಿಕದ ಕ್ಯಾಂಟನ್ ನಗರದ ಪ

27 Apr 2024 9:23 pm
ರಿಷಿಕಾ ಕುಂದೇಶ್ವರಗೆ ಡ್ರಾಮಾ ಜೂನಿಯರ್ಸ್ ಪಟ್ಟ: ಸ್ಪೀಕರ್ ಯು.ಟಿ.ಖಾದರ್, ಶಾಸಕರು, ಸಂಸದರಿಂದ ಅಭಿನಂದನೆ

ಮಂಗಳೂರು: ಝೀ ಕನ್ನಡದ ಡ್ರಾಮಾ ಜೂನಿಯರ್ಸ್ ಸೀಸನ್ 5ರ ವಿನ್ನರ್ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ ಇತ್ತೀಚೆಗೆ ಟ್ರೋಫಿ ಗೆದ್ದುಕೊಂಡಿದ್ದು ಅವರನ್ನು ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾ

27 Apr 2024 9:20 pm
ರಫಾ ಕಾರ್ಯಾಚರಣೆಗೂ ಮುನ್ನ ಒತ್ತೆಯಾಳು ಒಪ್ಪಂದಕ್ಕೆ ಅಂತಿಮ ಅವಕಾಶ : ಇಸ್ರೇಲ್

ಟೆಲ್ ಅವೀವ್: ಗಾಝಾ ಪಟ್ಟಿಯ ರಫಾ ನಗರದ ಮೇಲೆ ದೀರ್ಘ ಯೋಜಿತ ಪದಾತಿ ದಳದ ಕಾರ್ಯಾಚರಣೆ ಆರಂಭಕ್ಕೂ ಮುನ್ನ ಕದನ ವಿರಾಮ ಮಾತುಕತೆ ಹಾಗೂ ಒತ್ತೆಯಾಳು ಬಿಡುಗಡೆಯ ಕುರಿತ ಒಪ್ಪಂದಕ್ಕೆ ಬರಲು ಅಂತಿಮ ಅವಕಾಶವನ್ನು ನೀಡುತ್ತಿದ್ದೇವೆ ಎಂ

27 Apr 2024 9:14 pm
ಲೈಂಗಿಕ ಕಿರುಕುಳ ಪ್ರಕರಣ | ಅರ್ಜುನ ಪ್ರಶಸ್ತಿ ಪುರಸ್ಕೃತ ಸಿಆರ್‌ಪಿಎಫ್ ಅಧಿಕಾರಿ ತಪ್ಪಿತಸ್ಥ, ವಜಾ ನೋಟಿಸ್ ಜಾರಿ

ಹೊಸದಿಲ್ಲಿ : ಕೇಂದ್ರೀಯ ಮೀಸಲು ಪೋಲಿಸ್ ಪಡೆ (ಸಿಆರ್‌ಪಿಎಫ್)ಯ ಉನ್ನತ ಶ್ರೇಣಿಯ ಅಧಿಕಾರಿಯೋರ್ವರು ಲೈಂಗಿಕ ಕಿರುಕುಳದ ತಪ್ಪಿತಸ್ಥರೆನ್ನುವುದು ಸಾಬೀತಾಗಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲು ನೋಟಿಸನ್ನು ಜಾರಿಗೊಳಿಸಲಾ

27 Apr 2024 9:14 pm
ಇಸ್ರೇಲ್ ವಿರೋಧಿ ಪ್ರತಿಭಟನೆ | ಪ್ರಚೋದನಕಾರಿ ಹೇಳಿಕೆ ನೀಡಿದ ಕೊಲಂಬಿಯಾ ವಿವಿ ವಿದ್ಯಾರ್ಥಿಗೆ ನಿಷೇಧ

ವಾಷಿಂಗ್ಟನ್: ಅಮೆರಿಕದ ವಿವಿಗಳಲ್ಲಿ ಭುಗಿಲೆದ್ದಿರುವ ಇಸ್ರೇಲ್ ವಿರೋಧಿ ಪ್ರತಿಭಟನೆಯ ನಡುವೆ, “ಯಹೂದಿಗಳು ಬದುಕಲು ಅರ್ಹರಲ್ಲ” ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ ವಿದ್ಯಾರ್ಥಿಯನ್ನು ಕೊಲಂಬಿಯಾ ವಿವಿ ಕ್ಯಾಂಪಸ್ ಪ್ರವೇಶಿಸ

27 Apr 2024 9:03 pm
ಪಶ್ಚಿಮ ಬಂಗಾಳ, ಒಡಿಶಾಗಳಲ್ಲಿ ತೀವ್ರ ಉಷ್ಣ ಅಲೆ |ರೆಡ್‌ಅಲರ್ಟ್ ಹೊರಡಿಸಿದ ಐಎಂಡಿ

ಹೊಸದಿಲ್ಲಿ : ಒಡಿಶಾ ಮತ್ತು ಪ.ಬಂಗಾಳದ ಗಂಗಾನದಿ ಬಯಲು ಪ್ರದೇಶದಲ್ಲಿ ತೀವ್ರ ಉಷ್ಣ ಅಲೆಗಳಿಂದಾಗಿ ರೆಡ್ ಅಲರ್ಟ್ ಹೊರಡಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶನಿವಾರ ತಿಳಿಸಿದೆ. ಪ.ಬಂಗಾಳದ ಗಂಗಾನದಿ ಬಯಲು ಪ್ರದೇಶದಲ

27 Apr 2024 9:03 pm
ಬೈಂದೂರು ಕ್ಷೇತ್ರ ಸಾಕಷ್ಟು ಅಭಿವೃದ್ಧಿ: ಕಿರಣ್ ಕೊಡ್ಗಿ

ಬೈಂದೂರು, ಎ.27: ಸಂಸದರಾಗಿ ಬಿ.ವೈ. ರಾಘವೇಂದ್ರ ಅವರು ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಗ್ರಾಮೀಣ ರಸ್ತೆ ಅಭಿವೃದ್ಧಿ, ಅಗತ್ಯ ಸೇತುವೆ, ಕಿಂಡಿ ಅಣೆಕಟ್ಟು ಹಾಗೂ ಬಂದರು ನಿರ್ಮಾಣ ಕಾಮಗಾರಿಗಳಿಗೆ ಕೋಟ

27 Apr 2024 8:28 pm