SENSEX
NIFTY
GOLD
USD/INR

Weather

35    C
... ...View News by News Source
ನೀರಿನ ಕೊರತೆ ಎದುರಿಸಲು ಬೆಂಗಳೂರು ಹೋಟೆಲ್‌ ಮಾಲೀಕರಿಂದ ಹೊಸ ಐಡಿಯಾ….!

ಬೆಂಗಳೂರು ಬೆಂಗಳೂರು ನಗರದಲ್ಲಿ ಏರಿಕೆಯಾಗುತ್ತಿರುವ ತಾಪಮಾನದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಒಂದು ಕಡೆ ನೀರಿನ ಕೊರತೆ, ಮತ್ತೊಂದು ಕಡೆ 38 ಡಿಗ್ರಿಗೆ ಉಷ್ಣಾಂಶ ತಲುಪಿದ್ದರಿಂದ ಹೋಟೆಲ್‌ಗಳ ಮಾಲೀಕರು ಕಂಗಾಲಾಗಿದ್ದಾರೆ. ನ

29 Apr 2024 12:14 pm
ತಿರುಪತಿ ತಿಮ್ಮಪ್ಪನಿಗೂ ತಟ್ಟಿದೆ ಬಿಸಿಲ ಬಿಸಿ….!

ತಿರುಪತಿ : ಬೇಸಿಗೆ ರಜೆ ಆರಂಭವಾಗಿದೆ. ಸದ್ಯ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರಬೇಕಿತ್ತು. ಆದರೆ ಕಳೆದ ಕೆಲ ದಿನಗಳಿಂದ ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಬೇಸಿಗೆ ಬಿಸಿ ತಿರುಪತಿ ತಿಮ್ಮಪ್ಪನ ದರ್

29 Apr 2024 11:50 am
ಸ್ವಿಗ್ಗಿಗೆ 3000 ರೂ ದಂಡ ಹಾಕಿದ ಕೋರ್ಟ್‌ ….!

ಬೆಂಗಳೂರು 137 ರೂಪಾಯಿ ಮೌಲ್ಯದ ಐಸ್ ಕ್ರೀಮ್ ತಲುಪಿಸಲು ವಿಫಲವಾಗಿ ಹಾಗೂ ಒಟ್ಟು ಶುಲ್ಕ 187 ರೂಪಾಯಿಗಳನ್ನು ವಾಪಸ್‌ ನೀಡದ್ದಕ್ಕಾಗಿ 3,000 ರೂಪಾಯಿ ಪರಿಹಾರವನ್ನು ನೀಡುವಂತೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯವು ಸ್ವಿಗ್ಗಿಗೆ ಆದೇಶಿಸ

29 Apr 2024 11:38 am
ಪ್ರಜ್ವಲ್‌ ರೇವಣ್ಣ ಅಮಾನತ್ತಿಗೆ ಹೆಚ್ಚಿದ ಆಗ್ರಹ ….!

ಬೆಂಗಳೂರು ಹಾಸನದ ಹಾಲಿ ಸಂಸದ, ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರದ್ದು ಎಂದು ಆರೋಪಿಸಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ. ಈಗಾಗಲೇ ಅವರು ರಾಜ್

29 Apr 2024 11:32 am
ಮಾಜಿ ಕೇಂದ್ರ ಸಚಿವ ಶ್ರೀನಿವಾಸ್‌ ಪ್ರಸಾದ್‌ ನಿಧನ …..!

ಬೆಂಗಳೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್ (76) ನಿಧನ ಹೊಂದಿದ್ದಾರೆ. ಮಧ್ಯರಾತ್ರಿ 1.20ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ

29 Apr 2024 9:54 am