ಟಾಟಾ ಮೋಟಾರ್ಸ್ ಮಾರ್ಚ್ ತ್ರೈಮಾಸಿಕದಲ್ಲಿ 17,407.18 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಲಾಭ ಬರೋಬ್ಬರಿ ಶೇಕಡಾ 222ರಷ್ಟು ಭಾರೀ ಏರಿಕೆ ಕಂಡಿದ್ದು, ವಿಶ್ಲೇಷಕರ ಹುಬ್ಬೇರ
Bengaluru Techie Sexually Harassed : ಬೆಂಗಳೂರಿನ ಮನೆಯೊಂದರಲ್ಲಿ ವಾಟರ್ ಫಿಲ್ಟರ್ ರಿಪೇರಿ ಮಾಡಲು ಬಂದ ಟೆಕ್ನಿಶಿಯನ್ ಮಹಿಳಾ ಟೆಕ್ಕಿಯನ್ನು ತಬ್ಬಿಕೊಂಡು ಕಿರುಕುಳ ನೀಡಿದ ಘಟನೆಯು ನಡೆದಿದೆ. ಈ ಬಗ್ಗೆ ಟೆಕ್ಕಿ ದೂರು ನೀಡಿದ್ದು, ವರ್ತೂರು ಪೊಲ
Lok Sabha Elections 2024: ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಮಹಾಲಕ್ಷ್ಮಿ ಯೋಜನೆ ಜಾರಿಗೆ ತರಲಿದ್ದು, ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂ ನೀಡಲಾಗುತ್ತದೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿ
Praveen Nettaru Murder Case : ಎರಡು ವರ್ಷಗಳ ಹಿಂದಿನ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಎನ್ಐಎ ಬಂಧಿಸಿದೆ. ಈ ಬಗ್ಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಕೊಲೆ ಮಾಡಿದವರಿಗೆ ಮರಣದಂಡನೆಯಾ
Padma Awardee KS Rajanna: ಇನ್ನೂ ಹಸುಗೂಸು ಆಗಿರುವಾಗಲೇ ಪೋಲಿಯೋಕ್ಕೆ ತುತ್ತಾಗಿ ತಮ್ಮ ಎರಡೂ ಕೈ ಹಾಗೂ ಕಾಲುಗಳನ್ನು ಕಳೆದುಕೊಂಡಿದ್ದ ಮಂಡ್ಯದ ಕೆಎಸ್ ರಾಜಣ್ಣ ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ
ಹುಬ್ಬಳ್ಳಿಯ ಗುಡೇನಕಟ್ಟಿ ಗ್ರಾಮದಲ್ಲಿ ವರ್ಷಗಳಿಂದ ಅವರಿವರ ಮನೆಗೆಲಸಗಳನ್ನು ಈಗ ವೃದ್ಧೆಯಾಗಿ ಬೀದಿಬದಿಯಲ್ಲೇ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಘ ಸೂರು ಕ
ಹೊಸ ತಲೆಮಾರಿನ ವಿಮಾ ಸ್ಟಾರ್ಟ್ಅಪ್ ಗೋ ಡಿಜಿಟ್ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಇದರೊಂದಿಗೆ ಈ ಸ್ಟಾರ್ಟಪ್ನಲ್ಲಿ ಹೂಡಿಕೆ ಮಾಡಿರುವ ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಂಪರ್ ಲಾಭ ಗಳಿಸ
Colin Munro Announces Retirement from international cricket: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ತಂಡದ ಪರ ದಾಖಲೆ 3 ಶತಕಗಳನ್ನು ಬಾರಿಸಿದ್ದ ಸ್ಪೋಟಕ ಎಡಗೈ ಬ್ಯಾಟ್ಸ್ಮನ್ ಕಾಲಿನ್ ಮನ್ರೊ ಅವರನ್ನು 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿ
Friendship Marriage in Japan: ಕಾಲ ಬದಲಾದಂತೆ ಸಂಬಂಧಗಳ ಸ್ವರೂಪವೂ ಬದಲಾಗುತ್ತದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮದುವೆಯಾಗದೆಯೇ ಜತೆಗೆ ಬದುಕುವ ಲಿವ್ ಇನ್ ಸಂಬಂಧ ಹೆಚ್ಚು ಬಳಕೆಗೆ ಬರುತ್ತಿದೆ. ಆದರೆ ಜಪಾನ್ನಲ್ಲಿ ಜನತೆ ಇನ್ನೊಂದು ಹೆಜ
BCCI to give the advertisement for a new coach: ಟೀಮ್ ಇಂಡಿಯಾದ ಮುಖ್ಯ ಕೋಚ್ ಸ್ಥಾನದಲ್ಲಿ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿ ಇನ್ನೇನು ಮುಕ್ತಾಯಗೊಳ್ಳುತ್ತಾ ಬಂದಿದೆ. ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಅಡಿಯಲ
Mob Attacks Couple Who Fed Dogs: ಬೀದಿ ನಾಯಿ ಪ್ರೇಮ ತಪ್ಪಲ್ಲ. ಮೂಕ ಪ್ರಾಣಿಗಳಿಗೆ ಆಹಾರ ಕೊಟ್ಟು ಆರೈಕೆ ಮಾಡೋದೂ ತಪ್ಪಲ್ಲ. ಆದರೆ ಇದೇ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿದರೆ ನಿವಾಸಿಗಳು ಸಹಜವಾಗಿಯೇ ಸಿಟ್ಟಾಗುತ್ತಾರೆ. ನಾಯಿಗಳಿಗೆ ಆಹಾರ ಕೊಡಬೇಡ
Chardham Yatra 2024 Begins : ಹಿಂದೂಗಳ ಪವಿತ್ರ ತೀರ್ಥಯಾತ್ರಾ ಸ್ಥಳಗಳಾದ ಹಿಮಾಲಯದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ದೇವಸ್ಥಾನಗಳ ಬಾಗಿಲು ಶುಕ್ರವಾರದಿಂದ ತೆರೆದಿವೆ. ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದುಕೊಂಡರು
Dr. Vishnuvardhan - ಮೈಸೂರಿನಲ್ಲಿ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿದ್ದ ಕನ್ನಡದ ಅಗ್ರ ನಟರಲ್ಲೊಬ್ಬರಾದ ವಿಷ್ಣುವರ್ದನ್ ಅವರ ಸ್ಮಾರಕವು ಶಿಥಾಲಾವಸ್ಥೆಗೆ ಜಾರುತ್ತಿದೆ ಎಂದು ಅವರ ಅಭಿಮಾನಿಯಾದ ಹಿರಿಯ ಪತ್ರಕರ್ತ ಭಟ್ ಅವರು ಹೇಳಿದ್ದ
ಚಿನ್ನದ ಮೇಲೆ ಸಾಲ ನೀಡುವಾಗ 20,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಚಿನ್ನದ ಮೇಲೆ ಸಾಲ ನೀಡುವ ಹಣಕಾಸು ಸ
ಹುಬ್ಬಳ್ಳಿ: ಭಾರತದಲ್ಲಿ ಯಾವಾಗ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತದೋ ಆಗ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಖಚಿತವಾಗಿದ್ದು ಆಗ ಇದು ಜಾತ್ಯತೀತ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಳವಳ
Who is Sanji Goenka? ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಲಖನೌ ಸೂಪರ್ ಜಯಂಟ್ಸ್ ತಂಡ 10 ವಿಕೆಟ್ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯದ ಬಳಿಕ ಮೈದ
Delhi Liquor Policy Scam: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21ರಂದು ಬಂಧಿತರಾಗಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. 50 ದಿನಗಳ ಕಾಲ ಜೈಲಿನಲ್ಲಿ ಕಳೆದಿರುವ
ಸಂಸದ ಪ್ರಜ್ವಲ್ ರೇವಣ್ಣ ಆಶ್ಲೀಲ ವಿಡಿಯೊ ಪೆನ್ಡ್ರೈವ್ ಪ್ರಕರಣ ರಾಜಭವನದ ಅಂಗಳ ತಲುಪಿದೆ. ಪೆನ್ಡ್ರೈವ್ ಲೀಕ್ ಮಾಡಿ ಮಹಿಳೆಯರ ಗೌರವ ಹಾಳುಮಾಡಿರುವ ಪಿತೂರಿಯಲ್ಲಿಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಿದ
Fact Check On Amul Advertisement Post: ಅಮುಲ್ ಸಂಸ್ಥೆ ಹಾಗೂ ಸಂಸ್ಥೆಯ ಲೋಗೋದಲ್ಲಿ ಕಂಡು ಬರುವ ಅಮುಲ್ ಗರ್ಲ್ ವಿಶ್ವ ಪ್ರಸಿದ್ದಿ ಗಳಿಸಿದೆ. ಅಮುಲ್ ಸಂಸ್ಥೆಯ ಜಾಹೀರಾತುಗಳು ಆಗಾಗ ಸಾಕಷ್ಟು ಸದ್ದು ಮಾಡುತ್ತವೆ. ಅದರಲ್ಲೂ ಅಮುಲ್ ಗರ್ಲ್ ನೀಡುವ ಸಂದ
ಕಾರ್ಯಾಚರಣೆ ವೇಳೆ ಫ್ಲೋರಿಡಾ ಪೊಲೀಸರು ತಪ್ಪಾದ ಅಪಾರ್ಟ್ಮೆಂಟ್ಗೆ ನುಗ್ಗಿ ನಡೆಸಿದ ಶೂಟೌಟ್ಗೆ ಅಮೆರಿಕಾ ಏರ್ಫೋರ್ಸ್ ಆಫೀಸರ್ ಬಲಿಯಾಗಿದ್ದಾರೆ. ಹರ್ಲ್ಬರ್ಟ್ ಫೀಲ್ಡ್ನಲ್ಲಿನ ವಿಶೇಷ ಕಾರ್ಯಾಚರಣೆ ವಿಭಾಗದಲ್ಲಿ ಕಾ
Hassan Pen Drive Case- ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆಗ್ರಹವನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಪೊಲೀಸ್ ಮೇಲೆ ನಮಗೆ ನಂಬ
Mohammed Shami on KL Rahul vs Sanjeev Goenka: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ಸೋಲು ಅನುಭವಿಸಿದ ಬಳಿಕ ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು, ನಾಯಕ ಕೆಎಲ್ ರಾಹುಲ್ ವಿರುದ್ಧ ಸಾರ್ವಜನಿಕವಾಗಿ ಅಸಮಾಧಾನವನ್ನ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಮುಗಿದಿದೆ. ಧಾರವಾಡದಲ್ಲಿ ಮೇ 7ರಂದು ಚುನಾವಣೆಗಾಗಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅದು ಮುಗಿನ ನಂತರ, ಧಾರವಾಡ ಕ್ಷೇತ್ರದಲ್ಲೀಗ ಅಲ್ಲಿನ ಅಭ್ಯರ್ಥಿಗಳ ಸೋಲು ಗೆಲು
Fact Check On Police Action Viral Video: ಜನರ ಭಾವನೆಗಳನ್ನು ಕೆರಳಿಸಲು ಸಂಚು ಮಾಡುವ ಸುಳ್ಸುದ್ದಿ ವೀರರು, ಯಾವುದೋ ದೇಶದಲ್ಲಿ ನಡೆದ ಘಟನೆಯನ್ನು ತಮ್ಮೂರಲ್ಲೇ ನಡೆದ ಘಟನೆ ಎಂಬಂತೆ ಬಿಂಬಿಸಲು ಯತ್ನಿಸುತ್ತಾರೆ. ಇದೀಗ ಕಾಶ್ಮೀರದಲ್ಲಿ ಮತದಾನಕ್ಕೆ ಕ್
Mani Shankar Aiyar on Pakistan Atom Bomb: ವಿವಾದಾತ್ಮಕ ಹಾಗೂ ಪಾಕಿಸ್ತಾನ ಪರ ಹೇಳಿಕೆಗಳಿಂದ ಸದಾ ಕೆಂಗಣ್ಣಿಗೆ ಗುರಿಯಾಗುತ್ತಿರುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ಭಾರತವು ಪಾಕಿಸ್ತಾನವನ್ನು ಗೌರವಿಸಬೇಕು. ಇಲ್ಲದಿದ್ದರೆ ಅವರು ನಮ್ಮ ಮೇಲೆ ಬ
ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ಮೈಸೂರು ಮೃಗಾಲಯದಲ್ಲಿನ ಪ್ರಾಣಿ, ಪಕ್ಷಿಗಳೂ ಸುಸ್ತಾಗಿ ಬಸವಳಿದಿವೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಮೃಗಾಲಯದಲ್ಲಿ ಪ್ರಾಣಿಗಳ ಮನೆಗಳಿಗೆ ಏರ್ ಕೂಲರ್, ಫ್ಯಾನ್, ಸ್ಕ್ರಿಂಕ್ಲರ್ ವ್ಯವಸ್
Activist Narendra Dabholkar Murder Case: ಮಹಾರಾಷ್ಟ್ರದ ಪುಣೆಯಲ್ಲಿ 2013ರ ಆಗಸ್ಟ್ನಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತ ಹಾಗೂ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಪುಣೆ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ತಪ್ಪಿತ
PM Modi Horoscope: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಯಾರಿಗೆ? ಯಾವ ಪಕ್ಷಕ್ಕೆ ವಿಜಯ ಮಾಲೆ? ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ? ಕಾಂಗ್ರೆಸ್ಗೆ ಚಾನ್ಸ್ ಸಿಗಬಹುದಾ? ಈ ಹಂತದಲ್ಲಿ ಯಾರ ಗ್ರಹಗತಿ ಹೇಗಿದೆ? ಯಾರ ಜಾತಕ ಏನು ಹೇಳುತ
ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಸಂತ್ರಸ್ಥೆಯರನ್ನು ಕೆಲವು ದುಷ್ಕರ್ಮಿಗಳು ಭೇಟಿಯಾಗಿದ್ದು, ಪ್ರಜ್ವಲ್ ವಿರುದ್ಧ ಹೇಳಿಕೆ ನೀಡಿದರೆ ಸಂತ್ರಸ್ಥೆಯ
Kodagu SSLC Student Murder: ಗುರುವಾರ ಪ್ರಕಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ಪ್ರೌಢಶಾಲೆಯಲ್ಲಿ 10ನೇ ತರಗತಿ ಓ
Hassana Pen Drive Scam: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ತಾಲೂಕಿನ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಂತ್ರಸ್ತೆಯ ಮಗ ದೂರು ನೀಡಿದ ಹಿನ್ನ
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ಲಿಂಗ ಪರೀಕ್ಷೆ ಹಾಗೂ ಕಾನೂನು ಬಾಹಿರ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡವಪುರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್
ಕನ್ನಡಿಗ ಶ್ರೀನಾಥ್ ಭಲ್ಲೆ ಅವರು ಸಾಕಷ್ಟು ಸಾಹಿತ್ಯ ಪ್ರಕಾರಗಳ ಕುರಿತಾಗಿ ತಮ್ಮದೇ ಆದಂಥಾ ಶೈಲಿಯಲ್ಲಿ ಸಾಹಿತ್ಯ ವಿಮರ್ಶೆ ಮಾಡುತ್ತಿದ್ದಾರೆ. ಜನಪದ ಗೀತೆ, ಭಾವ ಗೀತೆ, ಭಕ್ತಿ ಗೀತೆ, ಕೀರ್ತನೆ ಹಾಗೂ ಕವನ ಸೇರಿದಂತೆ ಹಲವು ಸಾಹಿತ
Shortage of 10 Rs Notes: ಭಾರಿ ಪ್ರಮಾಣದಲ್ಲಿ 10 ರೂಪಾಯಿ ನೋಟುಗಳ ಕೊರತೆ ಇದೆ. ಯಾರಲ್ಲಿ ಈ ನೋಟುಗಳು ಇವೆಯೋ ಅವರೇ ಮಾರುಕಟ್ಟೆಯಲ್ಲಿ ಕಿಂಗ್ ಮೇಕರ್. ನೋಟುಗಳಿಗೂ ಬರ ತಟ್ಟಿದ್ದರಿಂದ ಜನಸಾಮಾನ್ಯರ ಕೈಯಲ್ಲಿ 10 ರೂ. ನೋಟುಗಳ ಬದಲು 20, 50, 100ರ ನೋಟುಗಳ
ಈವರೆಗೂ ಭಾರತದಲ್ಲ ಆತ್ಮಹತ್ಯೆ ಯತ್ನ ಶಿಕ್ಷಾರ್ಹ ಅಪರಾಧವಾಗಿತ್ತು. ಒಂದು ವರ್ಷ ಜೈಲು ಮತ್ತು ದಂಡ ಇವೆರಡರಲ್ಲಿ ಒಂದನ್ನು ಅಥವಾ ಎರಡನ್ನೂ ವಿಧಿಸಬಹುದಾಗಿತ್ತು. ಆದರೆ ಇನ್ನು ಮುಂದೆ ಇದು ಇರುವುದಿಲ್ಲ. IPCಗೆ ಬದಲಾಗಿ ಭಾರತದಲ್ಲಿ
Virat Kohli Scored 92 Runs against PBKS: ಗುರುವಾರ ನಡೆದಿದ್ದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 92 ರನ್ ಗಳಿಸಿದ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂ
ಬಾಲಿಯಲ್ಲಿ ಹನಿಮೂನ್ ಖುಷಿಯಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ; ಫೋಟೋಗಳು ಇಲ್ಲಿವೆ
ತುಂಗಾ ನದಿಯಲ್ಲಿನ ಮಲಿನ ತಪ್ಪಿಸಲು ಶಿವಮೊಗ್ಗದ ಮಲ್ಲೇಶ್ವರ ನಗರದ ನಿವಾಸಿಗಳು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಿಂಗಾ ನದಿಗೆ ನದಿಗೆ ಬಟ್ಟೆ ಸೇರುವುದನ್ನು ತಡೆಯಲು ‘ಕರುಣೆಯ ಗೋಡೆ’ ಆರಂಭಿಸಿದ್ದಾರೆ. ಕೋವಿಡ್ ಸಂ
Lokayukta Special Court Slams Police: ಬಿಡಿಎ ಪರಿಹಾರ ಪಡೆಯಲು ನಕಲಿ ದಾಖಲೆಗಳನ್ನು ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ನಡೆಸಿದ ತನಿಖಾ ವೈಖರಿಯನ್ನು ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯ ತರಾಟೆಗೆ ತೆಗೆದುಕೊಂಡ
ನಮ್ಮ ಮೆಟ್ರೋದ ಮಹತ್ವಾಕಾಂಕ್ಷಿ ನೀಲಿ ಮಾರ್ಗದ ಕಾಮಗಾರಿ ಇನ್ನೂ ಒಂದು ವರ್ಷ ವಿಳಂಬ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 3 ಕಂಪನಿಗಳು ಈ ಮಾರ್ಗದ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು BMRCL ನೀಡಿದ ಟೆಂಡರ್ ಪ್ರಕಾರ ಈ ವರ್ಷವೇ
ಈವರೆಗೂ ಸಂಪೂರ್ಣ ಬೆಂಗಳೂರಿಗೆ ಕಾವೇರಿ ನೀರು ಒದಗಿಸಲು ಪೈಪ್ ಲೈನ್ ಪೂರ್ಣಗೊಂಡಿಲ್ಲ ಎಂಬ ಕಾರಣವಿತ್ತು ಆದರೆ ಈಗ ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲೂ ಬಹುತೇಕ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಎಲ
ಕೇಂದ್ರ ಸರಕಾರ ಆಗುಂಬೆ ಘಾಟಿ ಕೊರೆದು ಸುರಂಗ ಮಾರ್ಗ ನಿರ್ಮಿಸುವ ಲೆಕ್ಕಾಚಾರದಲ್ಲಿದೆ. ಪ್ರತಿ ಮಳೆಗಾಲದಲ್ಲಿ ಆಗುಂಬೆ ಘಾಟಿಯಲ್ಲಿ ಧರೆ ಕುಸಿಯುತ್ತಲೇ ಇದೆ. ಇಲ್ಲಿ ರಸ್ತೆ ವಿಸ್ತರಣೆಯೂ ಸಾಧ್ಯವಿಲ್ಲ. ಹಾಗೊಮ್ಮೆ ವಿಸ್ತರಣೆಗೆ
ಭಾರತದಲ್ಲಿಅತಿ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಆ್ಯಪ್ ವಾಟ್ಸಾಪ್, 2021ರ ಐಟಿ ನಿಯಮಗಳ ವಿರುದ್ಧ ಹೊರಟಿದೆ. ಸೈಬರ್ ಭದ್ರತೆಯನ್ನು ಹೆಚ್ಚಿಸುವ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಒಂದು ಸಾಂವಿಧಾನಿಕ ಚೌಕಟ್ಟನ್ನು ಹಾಕುವ ಉದ್ದೆ
ರಾಜ್ಯದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಪೂಜಾಧಿಕಾರ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮತ್ತೆ ತಿಕ್ಕಾಟವಾಗಿದೆ. ಕೆಲ ವರ್ಷಗಳಿಂದ ಒಂದು ಮನೆತನ ಪೂಜೆ, ತೀರ್ಥ ಪ್
ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶಿವಮೊಗ್ಗ 3 ನೇ ಸ್ಥಾನ ಪಡೆದಿದ್ದು, ಜಿಲ್ಲೆಗೆ ಹೆಮ್ಮೆಯ ಸಂಗತಿ. 28 ನೇ ಸ್ಥಾನದಲ್ಲಿದ್ದ ಶಿವಮೊಗ್ಗ ಏಕಾಏಕಿ 3 ನೇ ಸ್ಥಾನಕ್ಕೆ ಏರಿದೆ. 2002 ರಲ್ಲಿ 8ನೇ ಸ್ಥಾನಕ್ಕೇರಿದ್ದು ಬಿಟ್ಟರೆ ಶಿವ
Virat Kohli Scored 92 Runs against PBKS: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀ
Sivakashi Firecracker Explosion : ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಮಹಿಳಾ ಕಾರ್ಮಿಕರನ್ನು ಸೇರಿದಂತೆ 8 ಮಂದಿ ಸಾವಿಗೀಡಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲ
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಬಿಜೆಪಿ ಮುಖಂಡ ಹಾಗೂ ವಕೀಲ ಜಿ ದೇವರಾಜೇಗೌಡ ಹಾಗೂ ಪ್ರಜ್ವಲ್ರ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ಜಾರಿ
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ 20,698 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬ್ಯಾಂಕ್ನ ಲಾಭ ಬ
HD Kumaraswamy On SIT : ಎಸ್ಐಟಿ ತಂಡವು ನೋಂದ ಮಹಿಳೆಯರಿಗೆ ಬೆದರಿಕೆ ಹಾಕಿ ತಾವು ಹೇಳಿದಂತೆ ಹೇಳಿಕೆ ಕೊಡಲು ಒತ್ತಾಯಿಸುತ್ತಿದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಗಂಭೀರ ಹಾರೋಪ ಮಾಡಿದ್ದಾರೆ. ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣ
ಗುರುವಾರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಒಣ ಹವೆ ಮುಂದುವರಿದಿತ್ತು. ಶುಕ್ರವಾರವೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂ
ಬೆಂಗಳೂರಿನ ಬೀದಿ ನಾಯಿಗಳಿಗೆ ಲಸಿಕೆ ಹಾಕುವುದು ಮತ್ತು ಮೈಕ್ರೋ ಚಿಪ್ ಅಳವಡಿಕೆ ಸಂಬಂಧ ಬಿಬಿಎಂಪಿ ಟೆಂಡರ್ ಕರೆದಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ಸರಕಾರ ಮತ್ತು ಬಿಬಿಎಂಪಿಗೆ ನೋಟಿಸ್
BRS Is BJPs B-team Charge : ಬಿಆರ್ಎಸ್ ಪಕ್ಷವು ಬಿಜೆಪಿಯ ಬಿಟೀಮ್ ಅಲ್ಲ, ಆದರೆ, ಕಾಂಗ್ರೆಸ್ ಪಾರ್ಟಿಗೆ ಬಿಜೆಪಿಯ ವಿರುದ್ದ ಪೈಪೋಟಿ ನೀಡುವ ಸಾಮರ್ಥ್ಯವಿಲ್ಲ ಎಂದು ಮಾಜಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪುತ್ರ ಕೆ.ಟಿ.
ಕೈಗಳಲ್ಲಿದೆ ಕಾಲಿನಲ್ಲೇ ಕಾರು ಡ್ರೈವ್ ಮಾಡಲು ದೇಶದಲ್ಲೇ ಮೊದಲ ಬಾರಿಗೆ ಡ್ರೈವಿಂಗ್ ಲೈಸೆನ್ಸ್ ಪಡೆದವರು ಮಧ್ಯ ಪ್ರದೇಶದ ಇಂದೋರ್ನ ವಿಕ್ರಮ್ ಅಗ್ನಿಹೋತ್ರಿ. ಅನಂತರದಲ್ಲಿ ಕೇರಳದ ಯುವತಿಯೊಬ್ಬರಿಗೆ ಇಂಥದ್ದೇ ಕಾರಣದಿಂ
Hosapete Train Route Change : ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ತುರ್ತು ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಈ ಮಾರ್ಗದ ಕೆಲ ರೈಲುಗಳ ಸಂಚಾರಕ್ಕೆ ತೊಡಕಾಗಿದೆ. ಯಾವೆಲ್ಲಾ ರೈಲುಗಳು ಮಾರ್ಗ ಬದಲಾವಣೆ, ಸಂಚಾರ ರದ್ದು, ಭಾಗಶಃ ಸಂಚಾರ ರದ್ದು? ಎಂಬ
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹಾಗೂ ಲುಕ್ಔಟ್ ನೋಟಿಸ್ ಜಾರಿಯಾಗಿದೆ. ಹೀಗಿದ್ದರೂ ಈವರೆಗೆ ಹಾಸನ ಸಂಸದರು ಪತ್ತೆಯಾಗಿಲ್ಲ. ಹಾಗಾದರೆ ಪ್ರಜ್ವಲ್ ವಶಕ್ಕೆ ಪಡೆ
KL Rahul vs Sanjiv Goenka: ಸನ್ರೈಸರ್ಸ್ ಹೈದರಾಬಾದ್ ಎದುರು ಲಖನೌ ಸೂಪರ್ ಜಯಂಟ್ಸ್ ತಂಡ 10 ವಿಕೆಟ್ಗಳ ಹೀನಾಯ ಸೋಲುಂಡ ಬೆನ್ನಲ್ಲೇ ದೊಡ್ಡ ಬೆಳವಣಿಗೆಗಳು ಶುರುವಾಗಿವೆ. ಎಲ್ಎಸ್ಜಿ ನಾಯಕ ಕೆಎಲ್ ರಾಹುಲ್ ವಿರುದ್ಧ ಆನ್ಫೀಲ್ಡ್ನಲ
KM Shivalinge gowda On Pen Drive Case: ದೇವರಾಜೇಗೌಡ ಅವರೊಬ್ಬ ವಕೀಲರಾಗಿ, ಜಡ್ಜ್ ಅಥವಾ ಪೊಲೀಸರಿಗೆ ಪೆನ್ಡ್ರೈವ್ ಕೊಟ್ಟಿದ್ದರೆ ಮಹಿಳೆಯರ ಮಾನಹರಣ ಆಗುತ್ತಿರಲಿಲ್ಲ. ಯಾರು ಪೆನ್ಡ್ರೈವ್ ಹಂಚಿದ್ದಾರೆ ಎನ್ನವುದು ಬೆಳಕಿಗೆ ಬರಲೇ ಬೇಕು. ಪ್ರಜ್ವಲ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಯಿ - ಮಗ ಇಬ್ಬರೂ ಪಾಸ್ ಆಗಿರುವ ವಿಶೇಷ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮದ ನಿವಾಸಿಯಾದ ಭುವನೇಶ್ ಎಂಬುವರ ಪತ್ನಿ ಪಿ.ಆರ್.ಜ್ಯೋತಿ ಅವರು ಪುನರಾವರ
ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಯತು ಜಯತು ಶ್ರೀರಾಮ ಎಂಬ ಹಾಡು ಹಾಡಿದ ಯುವಕನೊಬ್ಬನ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈ
Bengaluru Bhubaneswar Special Train : ಬೆಂಗಳೂರು ಹಾಗೂ ಭುವನೇಶ್ವರದ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ರೈಲು ಮೇ 11 ರಂದು ಒಂದು ಟ್ರಿಪ್ ಮಾತ್ರ ಸಂಚಾರಿಸಲಿದ್ದು, ಪ್ರಯಾಣಿಕರು ಈ ಸೌಲಭ್ಯ ಬಳಸಿಕೊಳ್ಳುವಂತೆ ನೈರುತ್ಯ ರೈಲ್ವೆ ತಿಳಿಸಿದೆ. ಈ ಬಗ
ED Opposes Kejriwal Bail Plea In SC: ದೇಶದಲ್ಲಿ ವರ್ಷವಿಡೀ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಒಂದು ವೇಳೆ ಚುನಾವಣಾ ಪ್ರಚಾರಕ್ಕಾಗಿ ಜಾಮೀನು ನೀಡುವ ಪರಿಪಾಠ ಆರಂಭಿಸಿದರೆ ದೇಶದ ಯಾವ ರಾಜಕಾರಣಿಯನ್ನೂ ನ್ಯಾಯಾಂಗ ಬಂಧನದಲ್ಲಿ ಇರಿಸಲು ಸಾಧ್ಯವ
ಇಸ್ಲಾಂ ಧರ್ಮದಲ್ಲಿ ವಿವಾಹಿತ ವ್ಯಕ್ತಿಗಳಿಗೆ ಲಿವ್ ಇನ್ ರಿಲೇಷನ್ ನಡೆಸಲು ಅವಕಾಶವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಖಾನ್ ಎಂಬ ವಿವಾಹಿತ ಮುಸ್ಲಿಂ ವ್ಯಕ್ತಿ ಹಾಗೂ ಆತನ ಪ್ರೇಯಸಿ ಸ್ನೇಹಾ ಎಂಬುವರು ತಮಗೆ ಒಟ್ಟಿಗೆ ಸಹ
Minor Casting Vote In MP: ಪ್ರಭಾವಿಗಳು, ಸಿರಿವಂತರು ಹಾಗೂ ರಾಜಕಾರಣಿಗಳಿಗೆ ಕಾನೂನು ಸಡಿಲವಾಗಿ ಬಿಡುತ್ತದೆ! ಜನ ಸಾಮಾನ್ಯರಿಗೆ ಸಿಗದ ವಿಶೇಷ ಸವಲತ್ತುಗಳು ಸಿಕ್ಕಿಬಿಡುತ್ತವೆ. ಅದು ಕಾನೂನು ಬಾಹಿರ ಆದರೂ ಕೂಡಾ! ಅಂಥದ್ದೇ ಒಂದು ಘಟನೆ ಮಧ್ಯ ಪ್
HD Kumaraswamy Complains To Governor : ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಪ್ರಾಮಾಣಿಕ ತನಿಖೆಯಾಗುತ್ತಿಲ್ಲ ಎಂದು ಎಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯಪಾಲರಿಗೆ ದೂರ ಸಹ ನೀಡಿದ್ದಾ
KL Rahul Statement after loss against SRH: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತಂಡ 10 ವಿಕೆಟ್ಗಳ ಹೀನಾಯ ಸೋಲಿನ ಬಳಿಕ ನಾಯಕ ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ ಫಲಿತಾಂಶದ ಬಗ್ಗೆ ಹೇಳಲು ನನಗೆ ಪದಗಳ
Mumbai Indians Senior Players blames Hardik Pandya: ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಒಗ್ಗಟ್ಟಿನಿಂದ ಆಡುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಐಪಿಎಲ್ 2024 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ
Sharia and Quran : ನಾಲ್ಕನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ದಿನ ಬಾಕಿಯುಳಿದಿದೆ. ಮೇ 13ರಂದು ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿದೆಡೆ ಚುನಾವಣೆ ನಡೆಯಲಿದೆ. ತೆಲಂಗಾಣದಲ್ಲಿರುವ ಅಮಿತ್ ಶಾ, ವಿಪಕ್ಷಗಳ ಮೇ
R Ashok Slams Congress: ಸೋನಿಯಾ ಗಾಂಧಿ ಇಟಲಿಯಿಂದ ಬಂದಿದ್ದರೂ ಅವರನ್ನು ಭಾರತೀಯರೆಂದು ಒಪ್ಪಿಕೊಳ್ಳುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಾರೆ. ಸೋನಿಯಾ ದೇಶದ ಸೊಸೆ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಸೋನಿಯಾ, ರಾಹುಲ್ ಗಾಂ
ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ನಲ್ಲಿ ನಡೆಸಿದ ಚುನಾವಣಾ ಪ್ರಚಾರ ಭಾಷಣಕ್ಕೆ ಎಐಎಂಐಎಂ ಪಕ್ಷಧ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಆರ್ ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹ
ವಿಶ್ವವಿಖ್ಯಾತ ಶಬರಿಮಲೈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯನ್ನು ನಿಯಂತ್ರಿಸಿ, ಸುಗಮ ದರ್ಶನಕ್ಕಾಗಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಆ ದೇವಸ್ಥಾನದ ಆಡಳಿತ ಮಂಡಳಿಯು, ವರ್ಚ್ಯುವಲ್ ಕ್ಯು ಪದ್ಧತಿಯನ್ನು ಕಡ್ಡ
ಅಕ್ಷಯ ತೃತೀಯಕ್ಕೂ ಮುನ್ನ ಚಿನ್ನದ ದರ ಇಳಿಕೆಯಾಗಿದೆ. ಬುಧವಾರ ಅಲ್ಪ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರವೂ ಕುಸಿತ ಕಂಡಿದೆ. ಮೇ 10ರಂದು ಶುಕ್ರವಾರ ಅಕ್ಷಯ ತೃತೀಯವಾಗಿದ್ದು, ಈ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಒಳ್ಳೆಯದು ಎ
Travis Head on his fearless Batting: ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಟ್ರಾವಿಸ್ ಹೆಡ್ ಸನ್ರೈಸರ್ಸ್ ಹೈದರಾಬಾದ್ ತಂಡದ 10 ವಿಕೆಟ್ಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಆ ಮ
DK Shivakumar On HD Kumaraswamy : ಡಿಕೆ ಶಿವಕುಮಾರ್ ಅವರು ಎಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೆನ್ಡ್ರೈವ್ ಪ್ರಕರಣದಲ್ಲಿ ಹೋರಾಟ ಮಾಡದಂತೆ ಯಾರಿಗೂ ತಡೆ ಹಾಕಿಲ್ಲ. ಹೋರಾಟ ನಿಮ್ಮ ಹಕ್ಕು ಮಾಡಿ ಎಂದಿದ್ದಾರೆ. ಈ ಬಗ್ಗೆ
Owaisi Reaction On Hindu Population Decline: ದೇಶದಲ್ಲಿ ಹಿಂದೂಗಳ ಜನಸಂಖ್ಯೆ ನಿರಂತರವಾಗಿ ಕುಸಿಯುತ್ತಿದೆ, ಮುಸ್ಲಿಮರ ಜನಸಂಖ್ಯೆ ಏರುತ್ತಿದೆ ಅನ್ನೋ ವಾದ ಹಳೆಯದು. ಕುಟುಂಬ ಕಲ್ಯಾಣ ಯೋಜನೆಯನ್ನು ಹಿಂದೂಗಳು ಅಳವಡಿಸಿಕೊಳ್ತಾರೆ, ಮುಸ್ಲಿಮರು ಅಳವಡಿಸಿ
ಮೂವರು ಪಕ್ಷೇತರ ಶಾಸಕರು ಹರಿಯಾಣದ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿರುವುದರಿಂದ ನಯಾಬ್ ಸಿಂಗ್ ಸೈನಿ ಸರಕಾರ ಈಗ ಅಲ್ಪಮತಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಇದೀಗ ವಿಶ್ವಾಸಮತ ಪರೀಕ್ಷೆಗೆ ಬಿಜೆಪ
Sanjiv Goenka vs KL Rahul: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಅನುಭವಿಸಿದ ಹೀನಾಯ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್ ಕೆಎಲ್ ರಾಹುಲ್ ವಿರುದ್ಧ ಎಲ್ಎಸ್ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕ
ಬೆಂಗಳೂರು: ದಕ್ಷಿಣ ಭಾರತೀಯರನ್ನು ಆಫ್ರಿಕಾ ಜನರಿಗೆ ಹೋಲಿಕೆ ಮಾಡಿದ ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡ 420 ಆಗಿದ್ದಾರೆ. ಅವರು ದೇಶ ವಿಭಜನೆಯ ಮುನ್ನಲೆ ಗಾಯಕರಾಗಿದ್ದಾರೆ. ಆದರೆ ಅವರದ್ದೇ ರೀತಿ
ಕರ್ನಾಟಕದಲ್ಲಿ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬೇಸಿಗೆಯ ಬಿಸಿ ಕೆಲವು ಕಡೆ ತಗ್ಗಿದೆ. ಇದರ ನಡುವೆಯೇ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹ
Amethi Lok Sabha Constituency : ಬಿಜೆಪಿ ಅಭ್ಯರ್ಥಿ ಮತ್ತು ಹಾಲೀ ಎಂಪಿ ಸ್ಮೃತಿ ಇರಾನಿಯವರನ್ನು ಸೋಲಿಸುವುದು ನನಗೆ ದೊಡ್ಡ ಸವಾಲೇನೂ ಅಲ್ಲ. ಕ್ಷೇತ್ರದ ಜನತೆಗೆ ಬಿಜೆಪಿಯ ಬಗ್ಗೆ ಸಿಟ್ಟಿದೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್
Fact Check On Kangana Ranaut Viral Video: ಬಾಲಿವುಡ್ ನಟಿ ಕಂಗನಾ ರಾಣಾವತ್ ಕುರಿತಾಗಿ ಈಗಾಗಲೇ ಹಲವು ವೈರಲ್ ವಿಡಿಯೋಗಳು ಹರಿದಾಡುತ್ತಿವೆ. ಅವರ ಪ್ರತಿಯೊಂದು ಹೇಳಿಕೆಗಳನ್ನೂ ವೈರಲ್ ಮಾಡಲಾಗುತ್ತಿದೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜ
Kerala Governor Visits Ayodhya Ram Mandir: ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮ ಮಂದಿರಕ್ಕೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬುಧವಾರ ಭೇಟಿ ನೀಡಿದರು. ಈ ವೇಳೆ ಅವರು ರಾಮ ಲಲ್ಲಾ ವಿಗ್ರಹದ ಮುಂದೆ ಮಂಡಿಯೂರಿ ನಮಿ
ಪೊಲೀಸ್ ಇನ್ಸ್ ಪೆಕ್ಟರ್ ಆಗಬೇಕು ಅಂದುಕೊಂಡಿದ್ದವನನ್ನು ಊರ ಗೌಡರು ದಲಿತ ಹುಡುಗ ಬೆಳೆಯಬೇಕು ಎಂಬ ಕಾರಣಕ್ಕೆ ಮುಂದೆ ಕರೆತಂದು ರಾಜಕಾರಣಯನ್ನಾಗಿ ಮಾಡಿದರು ಎಂದು ಒಂದು ಬಾರಿ ಸಂಸದ ಜಿಗಜಿಣಗಿ ಅವರು ಹೇಳಿದ್ದರು. ಇದೀಗ ಅವರು ತಾ
ದಿನಕ್ಕೊಂದು ತಿರುವು ಪಡೆಯುತ್ತಿರುವ ಹಾಸನ ಪೆನ್ ಡ್ರೈವ್ ಪ್ರಕರಣ ಇದೀಗ ರಾಜ್ಯಪಾಲರ ಮನೆಯಂಗಳ ತಲುಪುವ ಹಂತದಲ್ಲಿದೆ. ಪ್ರಾರಂಭದಲ್ಲಿ ಹಗರಣದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಮುಖ್ಮಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇದ
Sunrisers Hyderabad vs Lucknow Super Giants Match Highlights: ಸನ್ರೈಸರ್ಸ್ ಹೈದರಾಬಾದ್ ಎದುರು ಲಖನೌ ಸೂಪರ್ ಜಯಂಟ್ಸ್ ತಂಡ ಅನುಭವಿಸಿದ ಹೀನಾಯ ಸೋಲಿನ ಬೆನ್ನಲ್ಲೇ ಎಲ್ಎಸ್ಜಿ ನಾಯಕ ಕೆಎಲ್ ರಾಹುಲ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಪಂದ್ಯದಲ್ಲಿ ಮ
Air India Express Mass Sick Leave: ಏರ್ ಇಂಡಿಯಾ ವಿಮಾನ ಸಂಸ್ಥೆಯು ಟಾಟಾ ಸಮೂಹದ ತೆಕ್ಕೆಗೆ ಬಂದ ಬಳಿಕವೂ ಅದರ ಸಮಸ್ಯೆಗಳು ಬಗೆಹರಿದಿಲ್ಲ. 300ಕ್ಕೂ ಅಧಿಕ ಕ್ಯಾಬಿನ್ ಸಿಬ್ಬಂದಿ ಸಾಮೂಹಿಕವಾಗಿ ಅನಾರೋಗ್ಯ ರಜೆ ಹಾಕುವ ಮೂಲಕ ಈ ಬಿಕ್ಕಟ್ಟು ಉಲ್ಬಣಗೊಂಡಿ
ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳು ಯಾರಿಂದ ಚಿತ್ರಿತವಾದವು ಎನ್ನುವುದಕ್ಕಿಂತ ಯಾರಿಂದ ಹೊರಗೆ ಬಂದವು ಎಂಬುದೇ ಹೆಚ್ಚು ಚರ್ಚೆಯಾಗುತ್ತಿದೆ. ಅಂದಾಜು 2800ಕ್ಕೂ ಹೆಚ್ಚು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು
Fact Check On Viral Letter: ಚುನಾವಣೆ ಹೊತ್ತಲ್ಲಿ ಸುಳ್ಳುಳ ಸರಮಾಲೆಯೇ ರಚನೆಯಾಗಿ ಬಿಡುತ್ತವೆ. ಈ ಬಾರಿಯ ಲೋಕಸಭಾ ಚುನಾವಣೆ ಹೊತ್ತಲ್ಲೂ ಅದೇ ರೀತಿ ಆಗಿದೆ. ಮೋದಿ ಅವರನ್ನು ಮಣಿಸಲು ಬಿಜೆಪಿ ವಿರುದ್ಧ ವೋಟು ಹಾಕಲು ದುಬೈನಿಂದ ಕರ್ನಾಟಕಕ್ಕೆ ಬರು