SENSEX
NIFTY
GOLD
USD/INR

Weather

34    C
... ...View News by News Source
`ಧೈರ್ಯ ಇದ್ರೆ ಬನ್ನಿ ಉತ್ತರಿಸಿ!': ಪ್ರಧಾನಿ ಮೋದಿ ಕಾಂಗ್ರೆಸ್ ಗೆ ಹಾಕಿರುವ 3 ಸವಾಲುಗಳು ಯಾವುವು?

ಮುಸ್ಲಿಮರಿಗೆ ಮೀಸಲಾತಿ, ಎಸ್ಸಿ ಎಸ್ಟಿ, ಒಬಿಸಿ ಮೀಸಲಾತಿ, ವೋಟ್ ಬ್ಯಾಂಕ್ ರಾಜಕಾರಣ ವಿಚಾರಗಳಿಗೆ ಸಂಬಂಧಿಸಿ ಉತ್ತರ ನೀಡುವಂತೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ. ತವರು ರಾಜ್ಯ ಗುಜರಾತ್ ನಲ್ಲಿ

3 May 2024 12:21 pm
ತಾಯಿ ಸಾವಿನ ನಡುವೆಯೂ ರಜೆ ಹಾಕದೇ ಕರ್ತವ್ಯ ಮೆರೆದ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿ

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹುಬ್ಬಳ್ಳಿಯಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಯಲ್ಲಪ್ಪ ಕಾಶಪ್ಪನ

3 May 2024 12:16 pm
Fact Check: ಅಮೇಥಿಯಿಂದ ಪ್ರಿಯಾಂಕಾ, ರಾಯ್‌ ಬರೇಲಿಯಿಂದ ರಾಹುಲ್ ಸ್ಪರ್ಧೆ? ವೈರಲ್ ಸುದ್ದಿ ಸತ್ಯವೇ?

Fact Check On Congress Candidates: ಕಾಂಗ್ರೆಸ್ ಪಕ್ಷದ ನಾಯಕರಾದ ಗಾಂಧಿ ಪರಿವಾರದ ಸ್ವಂತ ಕ್ಷೇತ್ರ ಎಂದೇ ಬಿಂಬಿತ ಆಗಿರುವ ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್‌ ಬರೇಲಿ ಕ್ಷೇತ್ರಗಳಲ್ಲಿ ಗಾಂಧಿ ಪರಿವಾರದಿಂದ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ವಿಚ

3 May 2024 12:00 pm
ಪುತ್ತೂರು: ಬರಿದಾಯ್ತು ಶಾಂತಿಮೊಗೇರು ಕಿಂಡಿ ಅಣೆಕಟ್ಟು

ಈ ವರ್ಷ ಕುಮಾರಾಧಾರ ನದಿಯ ನೀರಿನ ಮಟ್ಟವನ್ನು ನೋಡಿಕೊಂಡು ಹಲಗೆಗಳನ್ನು ಕಿಂಡಿಗಳಿಗೆ ಜೋಡಣೆ ಮಾಡಲಾಗಿತ್ತು. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆಯುವ ಉದ್ದೇಶವಿತ್ತ

3 May 2024 11:50 am
Prajwal Revanna Case : ಎಚ್‌ಡಿ ರೇವಣ್ಣಗೆ ಮತ್ತೊಂದು ಶಾಕ್‌; ಮೈಸೂರಿನಲ್ಲಿ ಕಿಡ್ನಾಪ್‌ ಕೇಸ್‌ ದಾಖಲು, ಸಂತ್ರಸ್ತೆಯ ಅಪಹರಣ?

FIR Against HD Revanna Over Kidnapping Victim : ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಈಗಾಗಲೇ ಪುತ್ರ ಪ್ರಜ್ವಲ್‌ ರೇವಣ್ಣನ ಜೊತೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಚ್‌ಡಿ ರೇವಣ

3 May 2024 11:42 am
ಅನಾಥ ಕುರಿಮರಿಯನ್ನು ಮನೆ ಮಗನಂತೆ ಸಾಕಿ ಬೆಳೆಸಿದ ಹಿರಿಯೂರಿನ ರೈತನಿಂದ ಆ ಕುರಿಯ ಹುಟ್ಟುಹಬ್ಬ ಆಚರಣೆ!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಬಿಟಿ ಗೊಲ್ಲರಹಟ್ಟಿ ಎಂಬ ಗ್ರಾಮದ ನಿವಾಸಿಯಾದ ಕೃಷ್ಣಮೂರ್ತಿ ಎಂಬುವರು ತಾವು ಸಾಕಿ ಬೆಳೆಸಿದ ಕುರಿಯೊಂದಕ್ಕೆ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ತಮ್ಮ ಕುಟುಂಬಸ್ಥರ

3 May 2024 11:42 am
ಬಿಜೆಪಿ ಹಿಂದುಳಿದವರ ದ್ವೇಷಿಯಲ್ಲ, ಮುಸ್ಲಿಮರ ದ್ವೇಷಿಯೂ ಅಲ್ಲ - ಬಸವನಾಡಿನಲ್ಲಿ ಅಣ್ಣಾಮಲೈ ಮಾತು

ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ತಮಿಳುನಾಡಿನ ಅಣ್ಣಾಮಲೈ ಅವರು ಕರ್ನಾಟಕದಲ್ಲಿ ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮೇ 2ರಂದು ಅವರು ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಅಲ್ಲಿನ ಹಾಲಿ ಸಂಸದ ಹಾಗೂ ಪ್ರಸಕ್ತ

3 May 2024 11:24 am
ಕಲಬುರಗಿಯಲ್ಲಿ ಘಟನೆ: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kalaburagi Man Suicide Over Atrocity Case: ಜಾತಿ ನಿಂದನೆ ಪ್ರಕರಣದಲ್ಲಿ ಸಿಲುಕುವ ಭಯದಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಲಾಡಮುಗಳಿ ಎಂಬ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಕುರುಬ ಸಮುದಾಯದ ಜನರಲ್ಲಿ ಆ

3 May 2024 11:06 am
Rain Forecast : ಕರ್ನಾಟಕದಲ್ಲಿ ಇನ್ನು ನಾಲ್ಕು ದಿನವಷ್ಟೇ ಬಿಸಿಲು, ಅದಾದ್ಮೇಲೆ ಮಳೆ ಅಬ್ಬರ : ಐಎಂಡಿ ಮುನ್ಸೂಚನೆ

Karnataka Rain Forecast : ಕರ್ನಾಟಕದಲ್ಲಿ ನಿಧಾನವಾಗಿಯಾದರೂ ಪೂರ್ವ ಮುಂಗಾರು ಮಳೆ ಸುರಿಯಲು ಶುರುವಾಗಿದೆ. ಗುರುವಾರ ಸಂಜೆ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಬಂದಿದೆ. ಇದರ ಬೆನ್ನಲ್ಲೇ ಮತ್ತೆ ಮೇ 7ರಿಂ

3 May 2024 10:47 am
Lok Sabha Election 2024: ಹಾಸನದಲ್ಲಿ ಗೆಲುವಿನ ವಿಶ್ವಾಸದಲ್ಲಿ 'ಕೈ' ಮುಖಂಡರು, ‘ಮೈತ್ರಿ’ಗೆ ನಿದ್ದೆಗೆಡಿಸಿದ ಪೆನ್‌ಡ್ರೈವ್ ವಿಚಾರ!

ಫಲಿತಾಂಶಕ್ಕೆ ಮುನ್ನವೇ ಪ್ರಜ್ವಲ್‌ ರೇವಣ್ಣ ಕಾನೂನು ಸಮರ ಎದುರಿಸಬೇಕಿದೆ. ಅದು ಯಾವ ಪರಿಣಾಮ ಬೀರುತ್ತದೆಯೋ ಎಂಬ ಆತಂಕ ಇದ್ದೇ ಇದೆ. 2019 ರ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಆದಾಯ ದೃಢೀಕರಣ ಪತ್ರ ಸಲ್ಲಿಸಿದ ಆರೋಪ ಸಂಬಂಧ ರಾಜ್ಯ

3 May 2024 10:44 am
ಅಮರಶಿಲ್ಪಿ ಜಕಣಾಚಾರಿ ಸಿನಿಮಾ ಹಾಡಿನ ಕುರಿತಾಗಿ ಭಲ್ಲೆ ವಿಶ್ಲೇಷಣೆ: ಹಾಡು ಹಳತು ಭಾವ ನವೀನ - 35

ಅಮೆರಿಕ ನಿವಾಸಿ, ಅಂಕಣಕಾರ ಶ್ರೀನಾಥ್ ಭಲ್ಲೆ ಅವರು ಹಲವು ಸಾಹಿತ್ಯ ಪ್ರಕಾರಗಳ ಕುರಿತು ತಮ್ಮದೇ ಆದ ಶೈಲಿಯಲ್ಲಿ ಕೃತಿಗಳ ವಿಮರ್ಶೆ ಮಾಡುತ್ತಿದ್ದಾರೆ. ಭಕ್ತಿ ಗೀತೆ, ಜನಪದ ಗೀತೆ, ಭಾವ ಗೀತೆ, ಕೀರ್ತನೆ ಹಾಗೂ ಕವನಗಳೂ ಸೇರಿದಂತೆ ಹಲ

3 May 2024 10:43 am
ಪ್ರೀತಿಸಿದ ಯುವತಿಯನ್ನು ಕರೆದುಕೊಂಡು ಹೋದ ಯುವಕನ ತಾಯಿಗೆ ಕಟ್ಟಿಹಾಕಿ ಥಳಿತ; ರಾಣೆಬೆನ್ನೂರಿನಲ್ಲಿ ಅಮಾನುಷ ಘಟನೆ

ಹಾವೇರಿ: ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಹಾವೇರಿ ಜಿಲ್ಲೆಯಿಂದಲೂ ಅಂತಹದ್ದೇ ಅಮಾನುಷ ಘಟನೆ ವರದಿಯಾಗಿದೆ. ರಾಣೆಬೆನ್ನೂರು ತಾಲೂಕಿನ ಅರೇ ಮಲ್ಲಾಪ

3 May 2024 10:25 am
ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ 376 ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಸಾಬೀತಾದರೆ 10 ವರ್ಷ ಶಿಕ್ಷೆ ಪಕ್ಕಾ!

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಎಚ್‌.ಡಿ. ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೂಲಕ ತಂದೆ-ಮಗನಿಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಹೊಳೆನರಸೀಪುರ ಠಾಣೆಯಲ್ಲಿ ಮ

3 May 2024 10:00 am
ಮಂಗಳೂರು - ಲಕ್ಷದ್ವೀಪಕ್ಕೆ ನೇರ ಪ್ರಯಾಣ ಸೌಲಭ್ಯ ಆರಂಭ! ಲಕ್ಷ ದ್ವೀಪದಿಂದ 150 ಪ್ರಯಾಣಿಕರನ್ನು ಕರೆತಂದ ಮಿನಿ‌ಹಡಗು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿದ್ದರು. ಅವರ ಆ ಪ್ರವಾಸದ ನಂತರ ಲಕ್ಷದ್ವೀಪಕ್ಕೆ ಹೋಗುವವರ ಸಂಖ್ಯೆ ಅಧಿಕವಾಗಿದೆ. ಅಂದರೆ, ಅಲ್ಲಿನ ಟೂರಿಸಂ ಮತ್ತಷ್ಟು ಅಭಿವೃದ್ಧಿ ಕಾಣಲಾರಂಭಿಸಿದೆ. ಇದರ ನಡುವ

3 May 2024 9:36 am
ಕೊನೆಗೂ ಮುಗಿದ ಕಾಂಗ್ರೆಸ್ ಸಸ್ಪೆನ್ಸ್‌: ಅಮೇಥಿ ಬದಲು ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧೆ!

Lok Sabha Elections 2024: ರಾಯ್‌ಬರೇಲಿ ಮತ್ತು ಅಮೇಥಿ ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಸ್ಪೆನ್ಸ್ ಕಾಯ್ದುಕೊಂಡಿದ್ದ ಕಾಂಗ್ರೆಸ್, ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಶುಕ್ರವಾರ, ಗಾಂಧಿ ಕುಟುಂಬದ ಎರಡು ಪ್ರಬಲ ಕ್ಷೇತ್ರಗಳ

3 May 2024 9:32 am
ಜುಲೈಗೆ ಮೈಸೂರಿನ ಸೋಮನಾಥಪುರ ಉತ್ಸವ; ಶೀಘ್ರವೇ ದಿನಾಂಕ ನಿಗದಿ

ಮೈಸೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜತೆಗೆ ಪ್ರವಾಸಿಗರಿಗೆ ಸೋಮನಾಥಪುರ ದೇಗುಲವನ್ನು ಪರಿಚಯಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಸೋಮನಾಥಪುರ ಉತ್ಸನ ನಡೆಸಲು ಉದ್ದೇಶಿಸಿದೆ. ಹಂಪಿ ಉತ್ಸವದ ಮಾದರಿಯಲ್ಲಿ ಸೋ

3 May 2024 9:24 am
’ ಸಿದ್ರಾಮಣ್ಣ ನಿಮ್ಮ ಶತ್ರು ಬಿಜೆಪಿಯಲ್ಲ, ಶತ್ರು ನಿಮ್ಮ ಬಗಲಲ್ಲೇ ಅವರೇ, ಎಚ್ಚರ ’ : ಮಾಜಿ ಶಾಸಕನ ಸ್ಪೋಟಕ ಹೇಳಿಕೆ

Siddaramaiah's Enemy Is Next To Him : ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶತ್ರು ಬಿಜೆಪಿಯಲ್ಲ, ಶತ್ರು ಅವರ ಪಕ್ಕದಲ್ಲೇ ಇದ್ದಾರೆ ಎಂದು ಸುರುಪರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನರಸಿಂಹ ನಾಯಕ್ (ರಾಜೂ ಗೌಡ) ಆರೋಪಿಸಿದ್ದಾರೆ. ಡ

3 May 2024 9:16 am
Lok Sabha Election 2024: ಡಿ ಕೆ ಸುರೇಶ್- ಡಾ. ಮಂಜುನಾಥ್ ನೇರಾನೇರ ಫೈಟ್‌ನಲ್ಲಿ ಗೆಲುವಿನ ದಾಖಲೆ ಯಾರಿಗೆ?

Lok Sabha Election 2024: ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್‌ ಗೆಲುವು ದಾಖಲಿಸಿದರೆ, ಇದು ಕೆಪಿಸಿಸಿ ಪಡೆಗೆ ದೊಡ್ಡ ವಿಜಯ. ಜತೆಗೆ ಡಿ.ಕೆ.ಶಿವಕುಮಾರ್‌ ಅವರ ಮುಖ್ಯಮಂತ್ರಿ ಕನಸಿನ ದಾರಿಯೂ ಸುಲಭಗೊಳ್ಳಲಿದೆ. ಡಾ.ಮಂಜುನಾಥ್‌ ಗೆಲುವು ಕ

3 May 2024 7:58 am
ಜೀವ ಕೈಯ್ಯಲ್ಲಿ ಹಿಡಿದು ಹಳ್ಳ ದಾಟಬೇಕಿದೆ; ಮಳೆಗಾಲಕ್ಕೆ ಮುನ್ನ ಕಾಲುಸಂಕದ `ಗ್ಯಾರಂಟಿ' ನೀಡಿ ಪ್ಲೀಸ್

ಒಂದು ಬಾರಿ ಜೋರಾಗಿ ಗಾಳಿ ಮಳೆ ಬೀಸುವ ಸಂದರ್ಭದಲ್ಲಿ ನಮ್ಮ ನಾಡಿನ ಜನಪ್ರತಿನಿಧಿಗಳನ್ನೆಲ್ಲಾ ಸಾಲಾಗಿ ಮಲೆನಾಡು- ಕರಾವಳಿ ಜಿಲ್ಲೆಗಳ ಕಾಲು ಸಂಕಗಳ ಮೇಲೆ ನಡೆಸಬೇಕು. ಆಗ ತಿಳಿಯಬಹುದೋ ಏನೋ ಪ್ರತಿನಿತ್ಯ ಜೀವ ಕೈಯ್ಯಲ್ಲಿ ಹಿಡಿದು

3 May 2024 7:14 am
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 35 ವಾರಗಳಿಗೆ ಮೇವು ಲಭ್ಯತೆ; ಹೈನುಗಾರರಿಗೆ ಬೇಡ ಭಯ!

ಬೆಂಗಳೂರು ಗ್ರಾ. ರೈತರು ಹೈನೋದ್ಯಮ ನೆಚ್ಚಿಕೊಂಡಿದ್ದಾರೆ. ಒಂದು ಜಾನುವಾರು ಸಾಕಾಣಿಕೆಯಿಂದ ಹಿಡಿದು ಹತ್ತಾರು ಸಾಕಾಣಿಕೆ ಮಾಡುವ ರೈತರು ಸಹ ಇದ್ದಾರೆ. ಇದರಿಂದ ಮೇವಿನ ಅವಶ್ಯಕತೆ ಹೆಚ್ಚಾಗಿದೆ. ಪಶುಸಂಗೋಪನಾ ಇಲಾಖೆ ಮಾಹಿತಿ ಅನ

3 May 2024 6:47 am
ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ, ಮೇ 2, 3ನೇ ವಾರದಲ್ಲಿ ವರುಣಾಗಮನ

ಎಲ್‌ನಿನೋ ಪರಿಣಾಮ ದುರ್ಬಲವಾಗುತ್ತಿದ್ದು, ಮಳೆಗಾಲ ಆರಂಭದ ವೇಳೆಗೆ ಲಾ-ನಿನಾ ಕಾಣಿಸಿಕೊಳ್ಳಲಿದೆ. ಲಾ-ನಿನೋ ಪರಿಣಾಮ ಮಳೆಯಾಗಲು ಸಹಕಾರಿಯಾಗಿದ್ದು, ಮುಂಗಾರು ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್

3 May 2024 6:29 am
'ಟ್ರಾವಿಸ್‌ ಹೆಡ್‌ ರನ್‌ಔಟ್‌ ವಿವಾದ': ಅಂಪೈರ್‌ಗಳ ವಿರುದ್ಧ ಕುಮಾರ ಸಂಗಕ್ಕಾರ ಆಕ್ರೋಶ!

Travis Head Run out Controversy: ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ರಾಜಸ್ಥಾನ್‌ ರಾಯಲ್ಸ್‌ ನಡುವಣ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ

3 May 2024 12:05 am
Bengaluru Rain : ಹೀಗೆ ಬಂದು ಹಾಗೆ ಹೋದ ಮಳೆ, ಮೊದಲೇ ಇದ್ದ ಸೆಖೆ ಈಗ ಇನ್ನಷ್ಟು ಧಗಧಗ !

Rain and High Temperature Of Bengaluru : ಮಳೆಗಾಗಿ ಕಾದಿದ್ದ ಬೆಂಗಳೂರಿಗರಿಗೆ ವರುಣ ದೇವ ಸ್ವಲ್ಪಹೊತ್ತು ಸಿಂಚಲನವನ್ನು ಮಾಡಿಸಿ ಹೋಗಿದ್ದಾನೆ. ಆ ಮೂಲಕ, ಮೊದಲೇ ಸೆಖೆಯಲ್ಲಿ ಬೇಯುತ್ತಿದ್ದ ಜನರು ಇನ್ನಷ್ಟು ಬೇಯುವಂತಾಗಿದೆ.

2 May 2024 10:49 pm
ಒಬ್ಬ ಸರ್ಕಾರಿ ನೌಕರ ನನ್ನ ಬಳಿ ಬಂದು ಸಂಬಳ ಪಾವತಿಯಾಗಿಲ್ಲ ಎಂದು ಹೇಳಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ- ಸಿದ್ದರಾಮಯ್ಯ

CM Siddaramaiah On BJP : ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಸಮಸ್ಯೆಯಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಆರೋಪಿಸುತ್ತಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲದೇ, ಸ

2 May 2024 10:34 pm
ಮೇ 6ರವರೆಗೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಬಿಸಿಗಾಳಿ, ನಂತರದ ದಿನಗಳಲ್ಲಿ ಸುರಿಯಲಿದೆ ಹಗುರ ಮಳೆ

​ಮೇ 6ರವರೆಗೆ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗಿರುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಹಗುರ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 3ರಿಂ

2 May 2024 10:26 pm
ಪ್ರಜ್ವಲ್ ರೇವಣ್ಣನನ್ನು 3 ಸಾವಿರ ತುಂಡು ಮಾಡಿ ಸಂತ್ರಸ್ತರಿಗೆ ಹಂಚಿ - ನೇಹಾ ತಂದೆ ನಿರಂಜನ ಹಿರೇಮಠ

Neha Father Niranjan Hiremath On Prajwal Revanna : ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ನೇಹಾ ತಂದೆ ನಿರಂಜನಯ್ಯ ಹಿರೇಮಠ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಕೃತ್ಯ ಎಸಗಿರುವ ವ್ಯಕ್ತಿಯನನ್ನು 3,000 ತುಂಡು ಮಾಡಿ ಹಂಚಿ ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರ

2 May 2024 10:08 pm
ಟಿ20 ವಿಶ್ವಕಪ್‌ ತಂಡದಲ್ಲಿ ರಿಂಕು ಸಿಂಗ್‌ಗೆ ಸ್ಥಾನ ಏಕಿಲ್ಲ? ಸೂಕ್ತ ಕಾರಣ ನೀಡಿದ ಅಜಿತ್‌ ಅಗರ್ಕರ್‌!

Ajit Agarkar on Rinku singh's omission from T20 WC: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೋಲ್ಕತಾ ನೈಟ್‌ ರೈಡರ್ಸ್‌ ಪರ ಮ್ಯಾಚ್‌ ಫಿನಿಷರ್‌ಗ ಆಗಿ ಉತ್ತಮ ಪ್ರದರ್ಶನ ತೋರುತ್ತಿರುವ ರಿಂಕು ಸಿಂಗ್‌ ಅವರನ್ನು

2 May 2024 9:20 pm
ಭಾಷಣ ಸರಿಯಾಗಿ ಟ್ರಾನ್ಸ್​ಲೇಟ್ ಮಾಡದ ಮಧು ಬಂಗಾರಪ್ಪ : ವಾಪಸ್ ಕಳುಹಿಸಿದ ರಾಹುಲ್ ಗಾಂಧಿ

Rahul Gandhi Sent Back Madhu Bangarappa : ಶಿವಮೊಗ್ಗದಲ್ಲಿ ತನ್ನ ಹಿಂದಿ ಭಾಷೆಯನ್ನು ಸರಿಯಾಗಿ ಕನ್ನಡಕ್ಕೆ ತರ್ಜುಮೆ ಮಾಡದ ಮಧು ಬಂಗಾರಪ್ಪನವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಪಸ್ ಕಳುಹಿಸಿದ್ದಾರೆ. ಇನ್ನೊಬ್ಬರು ರಾಹುಲ್ ಭಾಷಣವನ್ನು ತರ್

2 May 2024 8:59 pm
Karnataka Trains : ಮೈಸೂರು - ಕಾರವಾರ ನಡುವೆ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ; ಇಲ್ಲಿದೆ ವೇಳಾಪಟ್ಟಿ

Mysore Karwar Special Train : ಬೇಸಿಗೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೈಸೂರು ಕಾರವಾರ ನಡುವೆ ವಿಶೇಷ ರೈಲು ಓಡಿಸಲಾಗುತ್ತಿದೆ. ಈ ರೈಲಿನ ವೇಳಾಪಟ್ಟಿ ಏನು? ಎಲ್ಲೆಲ್ಲಿ ಸಂಚಾರ? ಇಲ್ಲಿದೆ ಸಂಪೂರ್ಣ ಮಾಹಿತಿ.

2 May 2024 8:44 pm
ಬ್ರಿಜ್‌ ಭೂಷಣ್‌ಗಿಲ್ಲ ಬಿಜೆಪಿ ಟಿಕೆಟ್‌, 6 ಬಾರಿಯ ಸಂಸದನಿಗೆ ಉರುಳಾದ ಲೈಂಗಿಕ ದೌರ್ಜನ್ಯ ಆರೋಪ

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರಿಗೆ ಈ ಬಾರಿ ಕಮಲ ಪಕ್ಷದ ಟಿಕೆಟ್‌ ಕೈತಪ್ಪಿದೆ. 6 ಬಾರಿ

2 May 2024 8:42 pm
ಮೃಣಾಲ್‌ ಹೆಬ್ಬಾಳ್ಕರ್‌ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ ಹುಬ್ಬಳ್ಳಿ ನೇಹಾ ತಂದೆ ನಿರಂಜನ ಹಿರೇಮಠ

Niranjan Hiremath Support Mrinal Hebbalkar : ಹುಬ್ಬಳ್ಳಿಯಲ್ಲಿ ಕೊಲೆಗೀಡಾದ ನೇಹಾ ಅವರ ತಂದೆ ನಿರಂಜನಾ ಹಿರೇಮಠ ಅವರು ಲಕ್ಷ್ಮೀ ಹೆಬ್ಬಾಳ್ಕರ್‌ ಮನೆಗೆ ತೆರಳಿ ಸರ್ಕಾರದ ನೆರವಿನ ಬಗ್ಗೆ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳಾ ಹೆಬ್ಬಾಳ್ಕರ್‌ ಪುತ್ರ ಮೃಣ

2 May 2024 8:36 pm
ಟಿ20 ವಿಶ್ವಕಪ್ - ಟೀಮ್ ಇಂಡಿಯಾದ 'ಎಕ್ಸ್‌ ಫ್ಯಾಕ್ಟರ್‌' ಪ್ಲೇಯರ್‌ ಹೆಸರಿಸಿದ ಸ್ಟೀಫನ್ ಫ್ಲೆಮಿಂಗ್‌!

Stephen Fleming on Shivam Dube: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಲೆಕ್ಟರ್

2 May 2024 8:29 pm
₹165 ಕೋಟಿ ನಿಧಿಯೊಂದಿಗೆ ಬೆಂಗಳೂರಿನಲ್ಲಿ ಆರೋಗ್ಯ ಕೇಂದ್ರೀತ ಈಕ್ವಿಟಿ ಫಂಡ್ 'ಇನ್ವಿಗಾ ಹೆಲ್ತ್‌ಕೇರ್' ಆರಂಭ

ವಿಷಯಾಧಾರಿತ ಆರೋಗ್ಯ ಕೇಂದ್ರಿತ ಖಾಸಗಿ ಈಕ್ವಿಟಿ ಫಂಡ್ ‘ಇನ್ವಿಗಾ ಹೆಲ್ತ್ ಕೇರ್ ಫಂಡ್' ಬೆಂಗಳೂರಿನಲ್ಲಿ ಆರಂಭವಾಗಿದೆ. ಸುಮಾರು 165 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿ.ನ (ಎಚ್‌ಸಿ

2 May 2024 7:50 pm
Live Score | SRH vs RR: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಎಸ್‌ಆರ್‌ಎಚ್!

Sunrisers Hyderabad vs Rajasthan Royals Match Live: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 50ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರ

2 May 2024 7:32 pm
T20 World Cup: ರಾಹುಲ್‌ಗೆ ಅವಕಾಶ ನೀಡದೆ ಇರಲು ಕಾರಣ ತಿಳಿಸಿದ ರೋಹಿತ್‌ ಶರ್ಮಾ!

Rohit Sharma on KL Rahul: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೆಎಲ್ ರಾಹುಲ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಏಕೆ ಸೇರಿಸಿಲ್ಲ ಎಂಬ ಬಗ್ಗೆ ಮಾತನಾಡಿದ್ದಾರೆ. ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಸುದ್ದ

2 May 2024 7:08 pm
Bengaluru Rain: ಬೆಂಗಳೂರಿನ ಹಲವೆಡೆ ಜೋರು ಮಳೆ! ಬಿಸಿಲ ಬೇಗೆಯಿಂದ ಬಳಲಿದ್ದ ಜನ ಖುಷ್‌

Heavy Rain In Bengaluru: ಬೆಂಗಳೂರಿನಲ್ಲಿ 5 ತಿಂಗಳ ಬಳಿಕ ಮಳೆಯಾಗಿದೆ. ಪ್ರಮುಖವಾಗಿ ನಗರ ಕೇಂದ್ರ ಭಾಗದಲ್ಲಿ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲಿದ್ದ ಜನ ಮಳೆ ಕಂಡು ಖುಷಿಯಾಗಿದ್ದಾರೆ. ಎಲ್ಲೆಲ್ಲಿ ಮಳೆಯಾಗಿದೆ? ಉಷ್ಣಾಂಶ ಎಷ್ಟಿದೆ? ಈ ಬಗ್ಗ

2 May 2024 7:08 pm
ದೇಶದಲ್ಲಿರುವ ಎಲ್ಲ ಮುಸ್ಲಿಮರೂ ಕೆಟ್ಟವರಲ್ಲ, ಕೆಲವರ ವಿರುದ್ಧ ಕ್ರಮ ಅನಿವಾರ್ಯ: ಬಿವೈ ರಾಘವೇಂದ್ರ

BY Raghavendra On Muslims: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಬಿ. ವೈ. ರಾಘವೇಂದ್ರ, ಜನರ ಭಾವನೆಗಳನ್ನ ಕೆರಳಿಸಲು ಕಾಂಗ್ರೆಸ್ ಪಕ

2 May 2024 6:44 pm
ಮೋದಿ ಅನುಕೂಲಕ್ಕೆ ಸುದೀರ್ಘ ಅವಧಿ ಚುನಾವಣೆ: ಮಾಜಿ ಸಿಎಂ ವೀರಪ್ಪ ಮೊಯ್ಲಿಆರೋಪ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಹೆಸರಿನ ಮೇಲೆ ಮತ ಕೇಳಲು ಅನುಕೂಲ ಮಾಡಿಕೊಡುವ ಸಲುವಾಗಿಯೇ ಏಳು ಹಂತದಲ್ಲಿ ಮೂರು ತಿಂಗಳ ಕಾಲ ಚುನಾವಣೆ ನಡೆಸಲಾಗುತ್ತಿದೆ ಎಂದು ಮಾಜಿ ಸಿಎಂ ಎಂ ವೀರಪ್ಪ ಮೊಯ್ಲಿಆರೋಪಿಸಿದ್ದಾರೆ. ಇವಿಎಂ

2 May 2024 6:43 pm
ಕಾಂಗ್ರೆಸ್ ಸಾಯುತ್ತಿದೆ, ಪಾಕಿಸ್ತಾನ ಅಳುತ್ತಿದೆ : ಪಾಕ್ ಮಾಜಿ ಸಚಿವನ ಹೇಳಿಕೆಗೆ ಮೋದಿ ವ್ಯಂಗ್ಯ

PM Modi On Pak Former Minister Statement : ಕಾಂಗ್ರೆಸ್ ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಪಾಕಿಸ್ತಾನದ ಮಾಜಿ ಸಚಿವರೊಬ್ಬರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ

2 May 2024 6:03 pm
ಲೋಕಸಭಾ ಚುನಾವಣೆಯಲ್ಲಿ ಶೇ. ನೂರಕ್ಕೆ ನೂರು ಪ್ರಜ್ವಲ್‌ ರೇವಣ್ಣ ಗೆಲ್ತಾರೆ: ಸೂರಜ್ ರೇವಣ್ಣ ವಿಶ್ವಾಸ

Suraj Revanna On Prajwal Revanna: ತಮ್ಮ ಸಹೋದರ, ಸಂಸದ ಪ್ರಜ್ವಲ್ ರೇವಣ್ಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ. 100ರಷ್ಟು ಗೆಲುವು ಸಾಧಿಸೋದು ಖಚಿತ ಎಂದು ಸೂರಜ್ ರೇವಣ್ಣ ಹೇಳಿದ್ದಾರೆ. ಕ್ಷೇತ್ರದಲ್ಲಿ ಮತದಾನ ಹೇಗೆ ಆಗಿದೆ ಎಂದು ಪರಾಮರ್ಶೆ ನಡೆಸಿದ

2 May 2024 5:52 pm
ಬೆಂಗಳೂರು ಜಲಮಂಡಳಿಯಿಂದ ವಿಪ್ರೋಗೆ ಪ್ರತಿ ದಿನ ಹೋಗುತ್ತೆ 3 ಲಕ್ಷ ಲೀಟರ್ ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರು

Zero Bacteria Treated Water To Wipro : ಬೆಂಗಳೂರು ಜಲಮಂಡಳಿಯ ಶೂನ್ಯ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರಿಗೆ ಬೇಡಿಕೆ ಹೆಚ್ಚಳವಾಗಿದೆ. ಸದ್ಯ ವಿಪ್ರೋ ಸಂಸ್ಥೆಗೆ ಬರೋಬ್ಬರಿ 3 ಲಕ್ಷ ಲೀಟರ್‌ ನೀರನ್ನು ಪೂರೈಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

2 May 2024 5:37 pm
'ಸಾಮೂಹಿಕ ಅತ್ಯಾಚಾರಿ' ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ್ದಕ್ಕೆ ಮೋದಿ ಕ್ಷಮೆ ಕೇಳಬೇಕು: ರಾಹುಲ್‌ ಗಾಂಧಿ

ಹಾಸನ‌ ಸಂಸದ, ಹಾಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದು ಕೇವಲ ಲೈಂಗಿಕ ಹಗರಣ ಅಲ್ಲ, ಇದು 'ಸಾಮೂಹಿಕ‌ ಅತ್ಯಾಚಾರ' ಎಂದು ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, 400 ಮಹಿಳೆಯರ ಮೇಲೆ ಪ್ರಜ್ವಲ್‌ ಅತ್ಯಾಚಾರ ಮಾ

2 May 2024 5:07 pm
ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಇದ್ದ ಪ್ರಧಾನಿ ಮೋದಿ ಫೋಟೋ ಮಾಯ! ಕಾರಣ ಏನು?

Modi Photo Removed From Covid Vaccine Certificate: ಸರ್ಕಾರದ ಕೆಲವೊಂದು ಕ್ರಮಗಳು ಭಾರೀ ಸುದ್ದಿಯಾಗಿಬಿಡುತ್ತವೆ. ಅದರಲ್ಲೂ ಕೆಲವು ಸಂದರ್ಭಗಳಲ್ಲಿ ಕೈಗೊಳ್ಳುವ ತೀರ್ಮಾನ ಪ್ರಶ್ನಾರ್ಹ ಆಗಿಬಿಡುತ್ತೆ. ಸದ್ಯ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾ

2 May 2024 4:48 pm
ವಿಧಾ‌ನಪರಿಷತ್: 3 ಶಿಕ್ಷಕರ ಮತ್ತು 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ, ಜೂನ್ 3 ಕ್ಕೆ ಮತದಾನ

Karnataka Legislative Council Elections: ವಿಧಾನಪರಿಷತ್ತಿನ 3 ಶಿಕ್ಷಕರ ಹಾಗೂ 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯ ವಿವಿಧ ದಿನಾಂಕಗಳು, ಸದ್ಯ ಪರಿಷತ್ತಿನಲ್ಲಿ ಪ್ರಮುಖ ಪಕ್ಷಗಳ ಬಲಾಬಲ ಎಷ್ಟಿದೆ? ಇಲ್ಲಿದೆ ಮಾಹಿತಿ.

2 May 2024 4:41 pm
ಕಚ್ಚಾ ತೈಲ ದರ 2 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ, ತೈಲ ಕಂಪನಿಗಳ ಷೇರು ಭಾರೀ ಜಿಗಿತ!

ಬ್ರೆಂಟ್ ಕಚ್ಚಾ ತೈಲ ದರಗಳು ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಕಳೆದ ಮೂರು ದಿನಗಳಲ್ಲಿ ಶೇಕಡಾ 7ರಷ್ಟು ಇಳಿಕೆಯಾಗಿವೆ. ಇದರ ಪರಿಣಾಮ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ

2 May 2024 4:35 pm
ಪ್ರಧಾನಿ ಮೋದಿ ಸಾವಿನ ಬಗ್ಗೆ ರಾಜು ಕಾಗೆ ಹೇಳಿಕೆ: ಮೇ 2ರಂದು ರಾಜ್ಯದ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ!

ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಬಿಜಾಪುರ ಜಿಲ್ಲೆಯ ಬಿಜಾಪುರ ತಾಲೂಕಿನ ಮದಬಾವಿ ಗ್ರಾಮದಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರಚಾರದ ವೇಳೆ, ಪ್ರಧಾನಿ ನರೇಂದ್ರ ಮೋದಿವವರು ನಾಳೆ ಸತ್ತರೆ ಮತ್ಯಾರೂ ಪ್ರಧಾನಿ ಆಗೋದಿಲ್ಲವೇನು

2 May 2024 4:15 pm
ಪೆನ್ ಡ್ರೈವ್ ಕೇಸ್: ಸಂತ್ರಸ್ತರ ಮುಂದಿರೋ ಅವಕಾಶಗಳೇನು? ಡಿಎನ್‌ಎ, ಡಿಜಿಟಲ್ ಸಾಕ್ಷಿ ಮಹತ್ವವೇನು? ಕಾನೂನು ತಜ್ಞರು ಏನನ್ನುತ್ತಾರೆ?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಇದೀಗ ಇಡೀ ರಾಷ್ಟ್ರದಲ್ಲೇ ಸದ್ದು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(SIT) ರಚನೆ ಮಾಡಿದ್ದು ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಲಾಗಿದೆ. ಆದರ

2 May 2024 3:42 pm
ಹಾಸನ ಪೆನ್‌ಡ್ರೈವ್ ಪ್ರಕರಣ: ಜನರ ದಿಕ್ಕು ತಪ್ಪಿಸಲು ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಕೋರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ: ಮಾಳವಿಕಾ ಅವಿನಾಶ್

Malavika Avinash On Siddaramaiah: ಸಿಎಂ ಸಿದ್ದರಾಮಯ್ಯ ಅವರು ಪ್ರಜ್ವಲ್‌ ರೇವಣ್ಣ ವಿಚಾರದಲ್ಲಿ ಕೇಂದ್ರಕ್ಕೆ ಪತ್ರ ಬರೆದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಳವಿಕಾ ಅವಿನಾಶ್‌ ಆರೋಪ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

2 May 2024 3:32 pm
ತಡವಾಗಿ ಸದ್ದು ಮಾಡಿದ ಪ್ರಜ್ವಲ್ ರೇವಣ್ಣ ಸಿಡಿ: ಕಾಂಗ್ರೆಸ್ ಅಸಲಿಯತ್ತು ಹೊರಗೆಳೆದ ಅಮಿತ್ ಶಾ

Prajwal Revanna Case, Amit Shah Explains : ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದರ ಹಿಂದೆ ವೋಟ್ ಬ್ಯಾಂಕ್ ರಾಜಕಾರಣವಿದೆ ಎಂದು ಆರೋಪಿಸಿದ್ದಾರೆ.

2 May 2024 3:29 pm
ಪ್ರಜ್ವಲ್ ರೇವಣ್ಣ ಕೇಸ್ ಸತ್ಯಾಸತ್ಯತೆ ಗೊತ್ತಾಗೋವರೆಗೂ ಪ್ರತಿಕ್ರಿಯೆ ನೀಡಲ್ಲ: ಯಡಿಯೂರಪ್ಪ

BSY On Prajwal Revanna: ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಪೆನ್‌ ಡ್ರೈವ್ ಪ್ರಕರಣದಲ್ಲಿ ಆರೋಪಿ ಆಗಿರುವ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಲೋಕಸಭಾ ಚುನಾವಣೆಗೂ ಏನೂ ಸಂಬಂಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದ

2 May 2024 3:14 pm
ಪ್ರಜ್ವಲ್ ಕೈ ಹಿಡಿದು, ಮತಯಾಚನೆ ಮಾಡಿದ್ದಕ್ಕೆ ಮೋದಿಯನ್ನು ಪ್ರಶ್ನಿಸುತ್ತಿದ್ದೇವೆ: ಡಿಕೆ ಶಿವಕುಮಾರ್

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ವಲ್ ರೇವಣ್ಣ ಅವರ ಕೈ ಹಿಡಿದು ಅವರ ಪರ ಮತಯಾಚನೆ ಮಾಡಿದ್ದರು. ಈ ಕಾರಣಕ್ಕೆ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ವಿಚಾರದಲ್ಲಿ ನಾವು ಪ್ರಧಾನಿಯನ್ನು ಪ್ರಶ್ನ

2 May 2024 3:09 pm
​Photos: ಕನ್ನಡ ನಟಿಯರ ಜೊತೆ ಬ್ಯಾಚುಲರ್ ಪಾರ್ಟಿ ಆಚರಿಸಿಕೊಂಡ 'ಲಕ್ಷ್ಮೀ ಬಾರಮ್ಮ' ನಟ ಆಕರ್ಷ್ ಭೈರಮುಡಿ​

​Photos: ಕನ್ನಡ ನಟಿಯರ ಜೊತೆ ಬ್ಯಾಚುಲರ್ ಪಾರ್ಟಿ ಆಚರಿಸಿಕೊಂಡ 'ಲಕ್ಷ್ಮೀ ಬಾರಮ್ಮ' ನಟ ಆಕರ್ಷ್ ಭೈರಮುಡಿ​

2 May 2024 3:01 pm
ಜೆಡಿಎಸ್ ಲಾಂಛನವೀಗ ಪೆನ್ ಡ್ರೈವ್ ಹೊತ್ತ ಮಹಿಳೆ ಎಂದು ಜನ ಆಡಿಕೊಳ್ತಿದ್ದಾರೆ - ಡಿಕೆ ಸುರೇಶ್

ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರ ಪೆನ್ ಡ್ರೈವ್ ಹಗರಣ ಹೊರಬಂದ ನಂತರ, ಜನರು ಜೆಡಿಎಸ್ ಲೋಗೋ ಬಗ್ಗೆ ತಮಾಷೆ ಮಾಡಲಾರಂಭಿಸಿದ್ದಾರೆ, ಲೋಗೋದಲ್ಲಿರುವಂತೆ ಅದು ತೆನೆಹೊತ್ತ ಮಹಿಳೆಯಲ್ಲ, ಪೆನ್ ಡ್ರೈವ್ ಹೊತ್ತ ಮಹಿಳೆ ಎಂದು ಆಡಿಕೊ

2 May 2024 2:58 pm
ಇಸ್ರೇಲ್ ವಿರುದ್ಧ ಆನ್‌ಲೈನ್‌ ಪೋಸ್ಟ್‌ ಮಾಡಿದ್ರೆ ಬಂಧನ! ಸೌದಿ ಅರೇಬಿಯಾ ಸರ್ಕಾರದ ನಿರ್ಧಾರ

Online Post Against Israel Is Offence In Saudi Arabia: ಅರಬ್ ಜಗತ್ತಿನಲ್ಲಿ ಮಾತ್ರವಲ್ಲ ಯುರೋಪ್, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲೂ ಇಸ್ರೇಲ್ ವಿರುದ್ಧ ಹೋರಾಟ ನಡೆಯುತ್ತಿದೆ. ಅಮೆರಿಕದಲ್ಲಿ ವಿಶ್ವ ವಿದ್ಯಾಲಯದ ಆವರಣದಲ್ಲೇ ಹಿಂಸಾತ್ಮಕ ಪ್ರತಿ

2 May 2024 2:39 pm
ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ; ನೋಟಿಸ್ ನಿಂದ ಪ್ರಜ್ವಲ್ ಗೆ ಆಗುವ ತೊಂದರೆಯೇನು?

ಹಾಸನದ ಸಂಸದ ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣನವರ ಲೈಂಗಿಕ ಹಗರಣ ಕೇಸ್ ನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ಸಂಸ್ಥೆ (ಎಸ್ಐಟಿ), ಅವರ ವಿರುದ್

2 May 2024 2:02 pm
40 ಹುದ್ದೆಗಳಿಗೆ 223 ನೇಮಕಾತಿ: ದಿಲ್ಲಿ ಮಹಿಳಾ ಆಯೋಗದ ನೌಕರರನ್ನು ವಜಾಗೊಳಿಸಿದ ಲೆಫ್ಟಿನೆಂಟ್ ಗವರ್ನರ್

Delhi Women Commission: ರಾಜಧಾನಿ ದಿಲ್ಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ದಿಲ್ಲಿ ಮಹಿಳಾ ಆಯೋಗಕ್ಕೆ 40 ಹುದ್ದೆಗಳು ಮಂಜೂರಾಗಿದ್ದರೆ, ಅಧ್ಯಕ್ಷೆ

2 May 2024 1:42 pm
ಇದು ಕರ್ನಾಟಕದ ಡರ್ಟಿ ಪಾಲಿಟಿಕ್ಸ್‌ ಚರಿತ್ರೆ: ಅತಿ ಹೆಚ್ಚು ಸುದ್ದಿಯಾದ ರಾಜಕಾರಣಿಗಳ “ಸಪ್ತ” ಲೈಂಗಿಕ ಹಗರಣಗಳು ಇಲ್ಲಿವೆ ನೋಡಿ!

Big Sex Scandals In Karnataka : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಪ್ರಕರಣ ಕರ್ನಾಟಕದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದರೊಂದಿಗೆ ಕರ್ನಾಟಕ ರಾಜಕೀಯದ ಮತ್ತೊಂದು ಮುಖ ಬಯಲಾಗಿದೆ. ಇದಕ್ಕೂ ಮುನ್ನ ಕಳೆದ ಎರಡು ದ

2 May 2024 1:07 pm
Fact Check: ಬುರ್ಖಾಧಾರಿ ವ್ಯಕ್ತಿಯಿಂದ 'ವೋಟ್ ಜಿಹಾದ್'? ವೈರಲ್ ವಿಡಿಯೋ ಸತ್ಯಾಂಶವೇನು?

Fact Check On Vote Jihad: ಪುರುಷನೊಬ್ಬ ಮಹಿಳೆಯ ವೇಷದಲ್ಲಿ ಮತ ಹಾಕಲು ಮತಗಟ್ಟೆಗೆ ಬಂದಾಗ ತಡೆಯುವ ಪೊಲೀಸರು ಆತನ ಬುರ್ಖಾ ತೆಗೆಸಿದಾಗ ಅದು ಮಹಿಳೆಯಲ್ಲ, ಪುರುಷ ಅನ್ನೋದು ಸಾಬೀತಾಗುತ್ತದೆ. ಈ ವಿಡಿಯೋ ಮುಂದಿಟ್ಟುಕೊಂಡು ವೋಟ್ ಜಿಹಾದ್ ನಡೆಸಲಾ

2 May 2024 1:05 pm
ಟೀಮ್ ಇಂಡಿಯಾ ಟಿ20 ವಿಶ್ವಕಪ್‌ ಸೆಮಿಫೈನಲ್ ತಲುಪುವುದಿಲ್ಲ ಎಂದ ಮೈಕಲ್ ವಾನ್!

Michael Vaughan’s Bold Prediction: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಜೂನ್ 2ರಿಂದ 29ರವರೆಗೆ ನಡೆ

2 May 2024 1:02 pm
ರಾಹುಲ್ ಗಾಂಧಿ ಮನಸ್ಥಿತಿ `ಕಾಗೆ' ಬಾಯಲ್ಲಿ ಅಪಶಕುನ ನುಡಿಸಿದೆ!: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಆಕ್ರೋಶವೇನು?

ಪ್ರಧಾನಿ ನರೇಂದ್ರ ಮೋದಿ ಸತ್ತರೆ ಈ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ ಎಂಬ ಕಾಂಗ್ರಸ್ ಶಾಸಕ ರಾಜು ಕಾಗೆ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸ

2 May 2024 12:50 pm
ರಾಹುಲ್ ಗಾಂಧಿ 'ಬೆಂಕಿ' ಎಂದು ಕೊಂಡಾಡಿದ ಪಾಕಿಸ್ತಾನ ರಾಜಕಾರಣಿ: ಬಿಜೆಪಿ ಧಗ ಧಗ

Former Pakistan Minister Fawad Hussain on Rahul Gandhi: ಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಆಲೋಚನೆಗಳಂತೆ ಇವೆ ಎಂದು ಆರೋಪಿಸಿದ್ದ ಬಿಜೆಪಿಗೆ, ಕಾಂಗ್ರೆಸ್ ವಿರುದ್ಧ ಮತ್ತೊಂದು ಅಸ್ತ್ರ ದೊರಕಿದೆ. ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್

2 May 2024 12:48 pm
Fact Check: ಮಂಗಳಸೂತ್ರ ಕುರಿತ ಮೋದಿ ಹೇಳಿಕೆ ಪ್ರಶ್ನಿಸಿದ್ರಾ ಯೋಗಿ ಆದಿತ್ಯನಾಥ್? ವೈರಲ್ ವಿಡಿಯೋ ಸತ್ಯವೇ?

Fact Check On Yogi Adityanath Viral Video: ರಾಜಕೀಯ ನಾಯಕರು ವೇದಿಕೆ ಮೇಲೆ ಆಡಿದ ಮಾತುಗಳನ್ನ ತಮಗೆ ಬೇಕಾದ ರೀತಿಯಲ್ಲಿ ತಿರುಚೋದ್ರಲ್ಲಿ ಸುಳ್ಸುದ್ದ ವೀರರು ಎತ್ತಿದ ಕೈ. ಇತ್ತೀಚೆಗೆ ಪ್ರಧಾನಿ ಮೋದಿ ಅವರು ಮಂಗಳಸೂತ್ರ ಕುರಿತಾಗಿ ನೀಡಿದ್ದ ಹೇಳಿಕೆಯನ್

2 May 2024 12:01 pm
ದೇಶಕ್ಕಾಗಿ ಮತ್ತೆ ಮೋದಿ : ಪ್ರಯಾಗ್‌ರಾಜ್‌ ನಲ್ಲಿ ತೃತೀಯ ಲಿಂಗಿಗಳಿಂದ ಮಹಾಯಜ್ಞ

Third Genders Special Pooja For Modi's Victory : ಹಾಲೀ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಬೇಕೆಂದು ತೃತೀಯ ಲಿಂಗಿಗಳು ಉತ್ತರ ಪ್ರದೇಶದಲ್ಲಿ ಮಹಾಯಜ್ಞ ನಡೆಸಿದ್ದಾರೆ.

2 May 2024 10:58 am
ಲೋಕಸಭಾ ಚುನಾವಣೆ ನಂತರ ಬಿಜೆಪಿ ಸರ್ಕಾರ, ಉತ್ತರ ಕರ್ನಾಟಕದವರೇ ಸಿಎಂ - ಯತ್ನಾಳ್ ಭವಿಷ್ಯ

ಪ್ರಸ್ತತ ಲೋಕಸಭಾ ಚುನಾವಣೆ ಮುಗಿದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭವಿಷ್ಯ ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಮೇ 1ರಂದು ನಡೆದ ಅಮಿತ್ ಶಾ ಅವರ ಚುನಾವಣಾ

2 May 2024 9:52 am
ಪ್ರಜ್ವಲ್ ರೇವಣ್ಣ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸಂಸದ ಎಂದ ಬಿಜೆಪಿಗೆ ಕಾಂಗ್ರೆಸ್ ಕೇಳಿದ 5 ಪ್ರಶ್ನೆಗಳು

Prajwal Revanna INC - JDS MP: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರು ಎನ್ನುವ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮೂಲಕ ಐದು ಪ್ರಶ್ನೆಗಳನ್ನು ಕೇಳ

2 May 2024 9:50 am
ಟಿ20 ವಿಶ್ವಕಪ್ - ಭಾರತಕ್ಕೆ ದೊಡ್ಡ ಪ್ರಶ್ನೆ ಆಗಿರುವ ಆಟಗಾರನ ಹೆಸರಿಸಿದ ಮ್ಯಾಥ್ಯೂ ಹೇಡನ್!

Matthew Hayden on Hardik Pandya: ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ಜೂನ್ 1 ರಿಂದ 29ರವರೆಗೆ ಆಯೋಜನೆಗೊಂಡಿರುವ ಟಿ20 ವಿಶ್ವಕಪ್ ಟೂರ್ನಿಗೆ ಮಂಗಳವಾರ (ಏಪ್ರಿಲ್ 30) ಬಿಸಿಸಿಐ ಆಯ್ಕೆ ಮಂಡಳಿ ಬಲಿಷ್ಠ 15 ಸದಸ್ಯರ ತಂಡವನ್ನು ಪ್ರಕಟಿಸಿ

2 May 2024 9:46 am
ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಬಂದಿದ್ದು ಎಲ್ಲಿಂದ? ಆರು ತಿಂಗಳಿಂದ ಹಾಸನ ಜಿಲ್ಲೆಯಲ್ಲಿ ಏನೆಲ್ಲಾ ನಡಿತೀದೆ?

Prajwal Revanna Pen Drive Case : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿರುವುಗಳು ಸಿಕ್ಕಿವೆ. 6 ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಪೆನ್‌ಡ್ರೈವ್‌ ಸದ್ದು ಮಾಡಿತ್ತು. ಆದರೆ, ಈಗ ಬಿಡ

2 May 2024 9:35 am
'ಧರ್ಮಾಧಾರಿತ ಮೀಸಲು ನೀಡಲ್ಲ ಎಂದು ಘೋಷಿಸಿ': ಕಾಂಗ್ರೆಸ್‌ಗೆ ನರೇಂದ್ರ ಮೋದಿ ಸವಾಲು

Lok Sabha Elections 2024: ಇದೇ ಮೊದಲ ಬಾರಿಗೆ ತವರು ರಾಜ್ಯವಾದ ಗುಜರಾತ್‌ನಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಧರ್ಮದ ಆಧಾರದಲ್ಲಿ ಮೀಸಲಾತಿ ಹಂಚಿಕೆ ಮಾಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ಘೋಷಣೆ ಮಾಡುವ

2 May 2024 9:01 am
ಕಾಂಗ್ರೆಸ್ಸಿಗರಿಗೆ ದೇಶದ ಕಾಳಜಿ ಕಿಂಚಿತ್ತೂ ಇಲ್ಲ: ಹುಬ್ಬಳ್ಳಿಯಲ್ಲಿ ಅಮಿತ್ ಶಾ ಆರೋಪ

Lok Sabha Elections 2024: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪರವಾಗಿ ಹುಬ್ಬಳ್ಳಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾ

2 May 2024 8:07 am
2ನೇ ಉಪ ಲೋಕಾಯುಕ್ತ ಭರ್ತಿ ಯಾವಾಗ? ಒಂದಲ್ಲಾಒಂದು ಕಾರಣ ನೀಡಿ ಸರ್ಕಾರ ವಿಳಂಬ ಮಾಡುತ್ತಿರುವುದೇಕೆ?

ಶ್ರೀಕಾಂತ್‌ ಹುಣಸವಾಡಿ ಬೆಂಗಳೂರು ಎರಡನೇ ಉಪ ಲೋಕಾಯುಕ್ತ ಹುದ್ದೆ ಖಾಲಿಯಾಗಿ ಎರಡು ವರ್ಷಗಳಾಗುತ್ತಾ ಬಂದರೂ ಸರಕಾರ ಇನ್ನೂ ಆ ಹುದ್ದೆಗೆ ನೇಮಕ ಮಾಡಲು ಮನಸ್ಸು ಮಾಡುತ್ತಿಲ್ಲ. ಪರಿಣಾಮ ಸಾಂವಿಧಾನಿಕ ಹುದ್ದೆಯೊಂದು ದೀರ್ಘ ಸ

2 May 2024 8:00 am
ತೆರಿಗೆ ಸಂಗ್ರಹದಲ್ಲಿ ಸಕ್ಸಸ್‌: ಪರಿಷ್ಕೃತ ಗುರಿ ಮುಟ್ಟಿದ ರಾಜ್ಯ ಸರಕಾರ

Karnataka Tax Collection: ಹಿಂದಿನ ಆರ್ಥಿಕ ವರ್ಷದಲ್ಲಿ ಬಜೆಟ್ ಘೋಷಣೆಯಲ್ಲಿ ನಿರೀಕ್ಷಿಸಿದ್ದಂತೆ 13,200 ಕೋಟಿ ರೂ ಆದಾಯ ಸಂಗ್ರಹದಲ್ಲಿ ಖೋತಾ ಆಗಿದೆ. ಸ್ವಂತ ತೆರಿಗೆ ಮೂಲಗಳಿಂದ ಆದಾಯ ಸಂಗ್ರಹಕ್ಕೆ ನೀಡಲಾಗಿದ್ದ ಗುರಿಯನ್ನು ತಲುಪುವುದು ಸಾಧ್ಯ

2 May 2024 7:01 am
ಹಾಸನ ಪೆನ್‌ಡ್ರೈವ್ ಹಗರಣ: ಸಂಕಷ್ಟ ಪರಿಹಾರಕ್ಕೆ ದೇವರ ಮೊರೆಹೋದ ರೇವಣ್ಣ ದಂಪತಿ

Hassan Pendrive Scandal: ಹಾಸನ ಪೆನ್‌ಡ್ರೈವ್ ಹಗರಣ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಕುಟುಂಬಕ್ಕೆ ತೀವ್ರ ಸಂಕಷ್ಟ ಉಂಟುಮಾಡಿದೆ. ಹಗರಣದಲ್ಲಿ ಸಿಲುಕಿರುವ ಹಾಸನ ಸಂಸದ ಹಾಗೂ ತಮ್ಮ ಮಗ ಪ್ರಜ್ವಲ್ ರೇವಣ್ಣ ಆರೋಪಗಳಿಂದ ಮುಕ್ತನಾಗಲಿ ಎಂದು

2 May 2024 6:30 am
ಆಮದು ಪರಿಣಾಮ: ಕೆಲ ದಿನಗಳ ಹಿಂದಷ್ಟೇ ಚೇತರಿಕೆ ಕಂಡಿದ್ದ ರಬ್ಬರ್‌ ಬೆಲೆಯಲ್ಲಿ ಮತ್ತೆ ಕುಸಿತ!

ಅಜಿತ್‌ ಸ್ವರ್ಗ ಪೆರ್ಲ ಕೇರಳದಲ್ಲಿ ಬೇಸಿಗೆ ಮಳೆ ಬಳಿಕ ಮತ್ತೆ ಟ್ಯಾಪಿಂಗ್‌ ಆರಂಭಿಸಿದ್ದರೂ ಬೆಲೆ ಕುಸಿತದಿಂದ ರಬ್ಬರ್‌ ಬೆಳೆಗಾರರು ಕಂಗಾಲಾಗಿದ್ದಾರೆ. ರಬ್ಬರ್‌ ಬೋರ್ಡ್‌ 180 ರೂ. ಬೆಂಬಲ ಬೆಲೆ ಘೋಷಿಸಿದ್ದರೂ ಆರ್‌ಎಸ

2 May 2024 6:22 am
ಶಾಸ್ತ್ರೋಕ್ತವಾಗಿ ನಡೆಯದ ಮದುವೆ ಅಮಾನ್ಯ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Supreme Court on Hindu Marriage: ಹಿಂದೂ ವಿವಾಹ ಸಂಪ್ರದಾಯದ ಅಡಿಯಲ್ಲಿನ ಶಾಸ್ತ್ರೋಕ್ತ ಸಂಪ್ರದಾಯಗಳನ್ನು ಪಾಲಿಸದ ಮದುವೆಯು ಮಾನ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ಮದುವೆ ಎನ್ನುವುದು ಒಂದು ಸಂಸ್ಕಾರ. ಅದಕ್ಕೆ ಭಾರತೀಯ ಸ

2 May 2024 6:08 am
ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಚಾರಕ್ಕೆ ವರ್ಷ: ಪ್ರಯಾಣಿಕರಿಂದ ಭರ್ಜರಿ ಸ್ಪಂದನೆ

Vande Bharat Success in Kerala: ಸಾಮಾನ್ಯ ರೈಲುಗಳಿಗಿಂತಲೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ದರ ಹೆಚ್ಚು. ಹೀಗಾಗಿ ಅದರಲ್ಲಿ ಯಾರೂ ಓಡಾಡುವುದಿಲ್ಲ ಎಂಬ ಗ್ರಹಿಕೆಗಳು ಸುಳ್ಳಾಗಿವೆ. ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭಗೊಂಡ

2 May 2024 5:44 am
ಮೈಸೂರಿನಲ್ಲಿ ಕೈಕೊಟ್ಟ ಪೂರ್ವ ಮುಂಗಾರು: 4 ತಿಂಗಳಲ್ಲಿ ಶೇ 75ರಷ್ಟು ಮಳೆ ಕೊರತೆ

Pre Monsoon Rain Dificit in Mysuru: ಕಳೆದ ವರ್ಷ ಮುಂಗಾರು ನಿರಾಶೆ ಮೂಡಿಸಿದ ಬೆನ್ನಲ್ಲೇ ಈ ಬಾರಿ ಪೂರ್ವ ಮುಂಗಾರು ಕೂಡ ಗಾಯದ ಮೇಲೆ ಬರೆ ಎಳೆದಿದೆ. ಬೇಸಿಗೆ ಅವಧಿಯಲ್ಲಿ ಬರಬೇಕಿದ್ದ ಮಳೆರಾಯ ಮತ್ತೆ ಕೈ ಕೊಟ್ಟಿದ್ದಾನೆ. ಇದರಿಂದ ಅಂತರ್ಜಲ ಮತ್ತಷ್ಟು

2 May 2024 5:21 am
ಅಕ್ರಮ ಭ್ರೂಣ ಹತ್ಯೆ ಪ್ರಕರಣ: ವೈದ್ಯರ ವಿರುದ್ಧದ ಕೇಸ್‌ ರದ್ದತಿಗೆ ಕರ್ನಾಟಕ ಹೈಕೋರ್ಟ್ ನಕಾರ

Karnataka High Court on Medical Termination of Pregnancy Scam: ಯಾವ ಪರವಾನಗತಿಯೂ ಇಲ್ಲದೆ ತನ್ನ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 74 ಅಕ್ರಮ ಗರ್ಭಪಾತಗಳನ್ನು ನಡೆಸಿರುವ ವೈದ್ಯ ಡಾ ಎನ್‌ಕೆ ರವಿಕುಮಾರ್ ವಿರುದ್ಧ ದಾಖಲಿಸಲಾಗಿರುವ ಪ್ರಕರಣವನ್ನು ರದ್ದುಗೊಳಿಸಲು

2 May 2024 5:01 am
'ಡ್ಯಾರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ'-ಸಿಂಗಲ್‌ ನಿರಾಕರಿಸಿದ ಧೋನಿ ವಿರುದ್ಧ ಫ್ಯಾನ್ಸ್‌ ಕಿಡಿ!

MS Dhoni slammed by Fans: ಪಂಜಾಬ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಹ ಆಟಗಾರ ಡ್ಯಾರಿಲ್‌ ಮಿಚೆಲ್‌ಗೆ ಸಿಂಗಲ್‌ ನಿರಾಕರಿಸಿದ ಚೆನ್ನೈ ಸೂಪರ್‌ ಕಿಂಗ್ಸ್ ಮಾಜಿ ನಾಯಕ ಎಂಎಸ್‌ ಧೋನಿ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಸಿಎಸ್‌ಕೆ

1 May 2024 11:25 pm
ಕರ್ನಾಟಕ @ 40 ಡಿಗ್ರಿ! 28 ಜಿಲ್ಲೆಗಳಲ್ಲಿ ತೀವ್ರ ಬಿಸಿಗಾಳಿ, ಮಧ್ಯಾಹ್ನ 12-3ರ ನಡುವೆ ಹೊರಬರದಂತೆ ಮನವಿ

ರಾಜ್ಯಾದ್ಯಂತ ಬುಧವಾರವೂ ಬಿಸಿ ಗಾಳಿಯ ತೀವ್ರತೆ ಹೆಚ್ಚಾಗಿದ್ದು, ಗುರುವಾರವೂ ಇದು ಮುಂದುವರಿಯಲಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ ರಾಜ್ಯದ 28 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸ

1 May 2024 9:38 pm
ಕಾಂಗ್ರೆಸ್‌ ಸೇರಿದ ಬಿಜೆಪಿಯ ಹಿರಿಯ ದಲಿತ ನಾಯಕ, ಬೊಮ್ಮಾಯಿಗೆ ಹಾವೇರಿಯಲ್ಲಿ ಭಾರೀ ಹಿನ್ನಡೆ

ಹಾವೇರಿ ಮೀಸಲು ಕ್ಷೇತ್ರದ ಮಾಜಿ ಶಾಸಕ ಮತ್ತು ಎಸ್‌ಸಿ, ಎಸ್‌ಟಿ ಆಯೋಗದ ಅಧ್ಯಕ್ಷ ನೆಹರು ಓಲೇಕಾರ್‌ ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಬುಧವಾರ ಮಧ್ಯಾಹ್ನ ಕಲಬುರಗಿ ಜಿಲ್ಲೆಯ ಯಾದಗಿರಿಯಲ್ಲಿ ಅವರು 'ಕೈ' ಪಾಳಯ

1 May 2024 9:31 pm
ಸಿಟ್ಟಿನಲ್ಲಿ ನೇಣು ಹಾಕ್ಕೋ ಹೋಗು ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ- ಕರ್ನಾಟಕ ಹೈಕೋರ್ಟ್‌

Karnataka High Court Order On Suicide Case : ನಿಟ್ಟಿನಲ್ಲಿ ನೇಣುಹಾಕಿಕೊಳ್ಳು ಹೋಗು ಎಂದು ಹೇಳಿದ ಮಾತು ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಆರೋಪಿಯೊಬ್ಬರ ವಿರುದ್ಧ ಪ್ರಕರಣ ರದ್ದು ಮಾಡಿ

1 May 2024 9:21 pm
ಬೆಂಗಳೂರು ಉದ್ಯಮಿಯ ಪತ್ನಿ ಮತ್ತು ಆಕೆಯ 11 ವರ್ಷದ ಮಗನಿಂದ ಸನ್ಯಾಸತ್ವ ಸ್ವೀಕಾರ

Wife And Son Becomes Jain Monks In Bengaluru : ಸಿಲಿಕಾನ್ ಸಿಟಿಯ ವಾಣಿಜ್ಯೋದ್ಯಮಿಯ ಪತ್ನಿ ಮತ್ತು ಅವರ ಹನ್ನೊಂದು ವರ್ಷದ ಮಗ, ಸನ್ಯಾಸತ್ವ ಸ್ವೀಕರಿಸಿದ್ದಾರೆ. ಕುಟುಂಬದ ನಿರ್ಧಾರಕ್ಕೆ ಸಮುದಾಯ ಖುಷಿ ಪಟ್ಟಿದೆ.

1 May 2024 9:15 pm
ಹಣ ಜಾಸ್ತಿ ಇದ್ದರೆ, ಕೇಂದ್ರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಏಕೆ ತುಂಬಿಲ್ಲ ಮೋದಿಯವರೇ- ಸಿದ್ದರಾಮಯ್ಯ ಪ್ರಶ್ನೆ

Siddaramaiah Question To PM Modi : ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಪ್ರಧಾನಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಬಳಿಕ ಹಣ ಜಾಸ್ತಿದ್ದರೆ ಕೇಂದ್ರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆ ಯಾಕೆ ಭರ್ತ

1 May 2024 8:55 pm
ಪ್ರೇಯಸಿ ಜತೆ ಚಾಟಿಂಗ್‌ ಮಾಡಿದ ಯುವಕನ ಹೆಬ್ಬೆರಳು ಕಟ್‌ ಮಾಡಿದ ಬಾಯ್‌ಫ್ರೆಂಡ್‌; ಬೆಂಗಳೂರಿನಲ್ಲಿ ಘಟನೆ

Bengaluru Crime Story : ಬೆಂಗಳೂರಿನ ಯುವಕನೊಬ್ಬ ತನ್ನ ಪ್ರೇಯಸಿ ಜತೆ ಮೆಸೇಜ್‌ ಮಾಡುತ್ತಿದ್ದ ಎಂಬ ಕಾರಣಕ್ಕೆ ಆತನ ಜತೆ ಜಗಳ ಮಾಡಿ ಬೆರಳು ಕತ್ತರಿಸಿದ ಘಟನೆಯು ನಡೆದಿದೆ. ಕಂಠ ಪೂರ್ತಿ ಕುಡಿದು ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಶಂಕರಪುರಂ

1 May 2024 8:44 pm
ಪ್ರಜ್ವಲ್ ಚಾಲಕನನ್ನು ಮಲೇಷ್ಯಾಗೆ ಕಳಿಸಿದ್ದು ಯಾರು? ನನ್ನನ್ನು ಕೆಣಕಿದ್ದಾರೆ, ನಾನು ಸುಮ್ಮನಿರಲ್ಲ: ಎಚ್‌ಡಿಕೆ ಗರಂ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣದ ಪ್ರಮುಖ ಸೂತ್ರಧಾರಿ, ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ನನ್ನು ಮಲೇಷಿಯಾಕ್ಕೆ ಕಳಿಸಿದ್ದು ಯಾರು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಪ

1 May 2024 8:42 pm
ಬರಲಿದೆ ಮಣಪ್ಪುರಂ ಫೈನಾನ್ಸ್‌ ಅಂಗ ಸಂಸ್ಥೆಯ ಐಪಿಒ, ₹1,500 ಕೋಟಿ ಸಂಗ್ರಹಕ್ಕೆ ಪ್ಲ್ಯಾನ್‌

ಮಣಪ್ಪುರಂ ಫೈನಾನ್ಸ್‌ನ ಅಂಗಸಂಸ್ಥೆ ಆಶೀರ್ವಾದ್‌ ಮೈಕ್ರೋ ಫೈನಾನ್ಸ್‌ ಲಿಮಿಟೆಡ್‌ನ ಐಪಿಒ ಸದ್ಯದಲ್ಲೇ ಬರಲಿದೆ. ಇದಕ್ಕಾಗಿ ಮಾರುಕಟ್ಟೆ ನಿಯಂತ್ರಕ ಸೆಬಿ ಕೂಡ ಅನುಮೋದನೆ ನೀಡಿದ್ದು, 1500 ಕೋಟಿ ರೂಪಾಯಿ ಸಂಗ್ರಹಿಸಲು ಕಂಪನಿ ಮುಂ

1 May 2024 8:24 pm
Live Score | CSK vs PBKS: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಪಂಜಾಬ್‌!

chennai super kings vs punjab kings Match Live: ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳ

1 May 2024 7:40 pm
ಗುರುವಾರ ಶಿವಮೊಗ್ಗ, ರಾಯಚೂರಿಗೆ ರಾಹುಲ್ ಗಾಂಧಿ: ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ

Rahul Gandhi Visit To Karnataka: ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿರುವ ಎರಡು ಅತಿ ಮುಖ್ಯ ಕ್ಷೇತ್ರಗಳಾದ ಶಿವಮೊಗ್ಗ ಹಾಗೂ ರಾಯಚೂರು ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಲಿ

1 May 2024 6:59 pm
ಕಡಿಮೆ ಅವಧಿಗೂ ನಮ್ಮ ಮೆಟ್ರೋ ನಿಲ್ದಾಣಗಳ ಹೆಸರಿನ ಹಕ್ಕು, ಆದಾಯ ಹೆಚ್ಚಿಸಲು BMRCL ಹೊಸ ಪ್ಲ್ಯಾನ್‌

ಸದ್ಯ ನಮ್ಮ ಮೆಟ್ರೋ ರೈಲ್ವೆ ನಿಲ್ದಾಣಗಳಿಗೆ ಹೆಸರಿಡುವ ಹಕ್ಕನ್ನು 30 ವರ್ಷಗಳಿಗೆ ನೀಡುತ್ತಿರುವ ಬಿಎಂಆರ್‌ಸಿಎಲ್‌, ಇದನ್ನು 2-5 ವರ್ಷಗಳಷ್ಟು ಕಡಿಮೆ ಅವಧಿಗೂ ನೀಡಲು ಚಿಂತನೆ ನಡೆಸಿದೆ. ಆ ಮೂಲಕ ಟಿಕೆಟ್‌ ಹೊರತುಪಡಿಸಿದ ಆದಾಯ ಹೆ

1 May 2024 6:45 pm
ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟರೆ ಪರಿಹಾರ ರೈಲ್ವೆ ಇಲಾಖೆಯೇ ಕೊಡಬೇಕು - ಹೈಕೋರ್ಟ್‌ ಆದೇಶ

High Court Order On Train Accidental Death : ರೈಲು ಓಡುವಾಗ ಪ್ರಯಾಣಿಕರು ಆಕಸ್ಮಿಕವಾಗಿ ಕೆಳಗೆ ಬಿದ್ದು ಸತ್ತರೆ ರೈಲ್ವೆ ಇಲಾಖೆಯೇ ಹಣ ಪಾವತಿಸಬೇಕು ಎಂದು ಹೈಕೋರ್ಟ್‌ ಆದೇಶ ನೀಡಿದೆ. ರಾಮನಗರದಲ್ಲಿ ಮೃತಪಟ್ಟಿದ್ದ ಮಹಿಳೆಯ ಕುಟುಂಬಕ್ಕೆ ಬಡ್ಡಿ ಸಮೇತ ಹ

1 May 2024 6:36 pm