SENSEX
NIFTY
GOLD
USD/INR

Weather

27    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಇವರೇ ಹೀಗಾದ್ರೆ ವಿದ್ಯಾರ್ಥಿಗಳ ಕಥೆಯೇನು? ತಪ್ಪಾಗಿ ಚೆಕ್​ ಬರೆದ ಶಿಕ್ಷಕ ಅಮಾನತು! ಫೋಟೋ ವೈರಲ್​ ಬೆನ್ನಲ್ಲೇ ಕ್ರಮ | Viral Cheque

Viral Cheque: ಕಳೆದ ಕೆಲವು ದಿನಗಳ ಹಿಂದಷ್ಟೇ ಶಾಲೆಯ ಶಿಕ್ಷಕರೊಬ್ಬರು ಬರೆದ ಚೆಕ್​ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ಹಲವರ ನಗುವಿಗೆ ಕಾರಣವಾಗಿತ್ತು. ಕೆಲವರು ಹಾಸ್ಯವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಇ

9 Oct 2025 12:30 pm
Chidambaram |ಮುಂಬೈ ದಾಳಿಯ ನಂತರ ಕಾಂಗ್ರೆಸ್​ ಸರ್ಕಾರ ಒತ್ತಡಕ್ಕೆ ಮಣಿಯಿತು ಎಂಬ ಮೋದಿ ಆರೋಪಕ್ಕೆ ಚಿದಂಬರಂ ತಿರುಗೇಟು

Chidambaram: 2008 ರಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ನಂತರ ಯುಪಿಎ ಸರ್ಕಾರ ಬೇರೆ ದೇಶಗಳ ಒತ್ತಡದಿಂದಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಪಿ. ಚಿದಂಬರಂ ತಿರ

9 Oct 2025 12:22 pm
ನಮ್ಮ ವೈಯಕ್ತಿಕ ಜೀವನದಲ್ಲಿ ಬರಬಾರದು…ನಿಶ್ಚಿತಾರ್ಥ ಸುದ್ದಿ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಅಸಮಾಧಾನ! Rashmika Mandanna

Rashmika Mandanna : ಅನೇಕ ಜನರು ಸೆಲೆಬ್ರಿಟಿಗಳ ವೃತ್ತಿ ಜೀವನಕ್ಕಿಂತ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಅದರಲ್ಲೂ ಸಿನಿಮಾ ನಾಯಕಿಯರ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರು ಏನೇ ಮಾಡಿದರೂ ಅದು ಸುದ

9 Oct 2025 12:12 pm
“ಫಿಟ್ನೆಸ್​ ಕಾಪಾಡಿಕೊಂಡರು…”ಆಸೀಸ್​ ಸರಣಿಯ ಆಯ್ಕೆ ಕುರಿತು ಕಡೆಗೂ ಮೌನಮುರಿದ ಮೊಹಮ್ಮದ್​ ಶಮಿ | Mohammed Shami

Mohammed Shami: ಇದೇ ಅ.19ರಿಂದ ಆರಂಭಗೊಳ್ಳಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಸನ್ನದ್ಧಗೊಂಡಿದೆ. ಈಗಾಗಲೇ ಎರಡು ಸರಣಿಗೂ ಪ್ರತ್ಯೇಕ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಸ್ಟಾರ್​

9 Oct 2025 12:05 pm
ಶನಿಯ ಕೋಪ ತಣಿಸಲು ಚಪಾತಿಯೇ ಪರಿಹಾರ…ಈ ರೀತಿ ಟ್ರೈ ಮಾಡಿ ನಿಮ್ಮ ಮನೆಯ ದೋಷ ನಿವಾರಿಸಿ! Chapati solution

Chapati solution: ಪ್ರತಿಯೊಬ್ಬರ ಜೀವನದಲ್ಲಿಯೂ ಸಮಸ್ಯೆಗಳು ಬಂದೇ ಬರುತ್ತವೆ. ಅಂತಹ ಸಮಸ್ಯೆಗಳನ್ನು ದಾಟಿ ಮುಂದೆ ಹೋಗಲು ಪ್ರಯತ್ನ ಮಾಡಬೇಕು. ಅಂದಹಾಗೆ ಶಾಸ್ತ್ರದ ಪ್ರಕಾರ ಸಮಸ್ಯೆಗಳನ್ನು ನಾವು ಕರ್ಮವೆಂದು ಕರೆಯುತ್ತೇವೆ. ಹಾಗಾಗಿ ಜ್ಯ

9 Oct 2025 11:54 am
PM Modi, Keir Starmer Meet |ಬೃಹತ್​ ವ್ಯಾಪಾರ ನಿಯೋಗದೊಂದಿಗೆ ಭಾರತಕ್ಕೆ ಬಂದಿಳಿದ ಬ್ರಿಟಿಷ್ ಪ್ರಧಾನಿ; ಸ್ವಾಗತ ಕೋರಿದ ಮೋದಿ

PM Modi, Keir Starmer Meet: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಇಂದು ಮುಂಬೈನಲ್ಲಿ ಭೇಟಿ ಮಾಡಿದ್ದು, ವಿಷನ್ 2035 ಮಾರ್ಗಸೂಚಿಯಡಿಯಲ್ಲಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸು

9 Oct 2025 11:40 am
ಕಲ್ಯಾಣ ಪರ್ವಕ್ಕೆ ಸಕಲ ಸಿದ್ಧತೆ

ಬೀದರ್: ಬಸವ ಧರ್ಮ ಪೀಠ, ಬಸವ ಮಹಾಮನೆ ಹಾಗೂ ಇತರ ಬಸವಪರ ಸಂಘಟನೆಗಳ ವತಿಯಿಂದ ಬಸವಕಲ್ಯಾಣ ನಗರದ ಬಸವ ಮಹಾಮನೆ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನ 24ನೇ ಕಲ್ಯಾಣ ಪರ್ವ ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಅರ್ಥಪೂರ್ಣವಾಗಿ ಆಯೋ

9 Oct 2025 11:24 am
ಖಾಸಗಿ ಬಸ್​ ಕಾಲುವೆಗೆ ಉರುಳಿ 30 ಮಂದಿಗೆ ಗಾಯ

ಕೋಲಾರ: ಕೋಲಾರ-ಚಿಂತಾಮಣಿ ರಸ್ತೆಯ ಸುಗಟೂರು ಬಳಿ ಮದುವೆ ಆರತಕ್ಷತೆಗೆ ಬಂದಿದ್ದವರನ್ನು ವಾಪಸ್​ ಹಳ್ಳಿಗೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್​ ಮಂಗಳವಾರ ರಾತ್ರಿ ರಸ್ತೆ ಬದಿ ಕಾಲುವೆಗೆ ಉರುಳಿ ಬಿದ್ದು, 30ಕ್ಕೂ ಹೆಚ್ಚು ಮಂದಿ ಗಾಯ

9 Oct 2025 11:23 am
ಮಹಾತ್ಮರು ತೋರಿದ ದಾರಿಯಲ್ಲಿ ನಡೆಯಿರಿ

ಬೀದರ್: ಮಹಾತ್ಮರು, ಮಹಾನ್ ಪುರುಷರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ. ಮನುಕುಲಕ್ಕೆ ಅವರು ತೋರಿದ ಆದರ್ಶ ಮಾರ್ಗದಲ್ಲಿ ಎಲ್ಲರೂ ನಡೆಯಲು ಪ್ರಯತ್ನಸಬೇಕಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮ. ಹ

9 Oct 2025 11:20 am
ಸಿಎಂ, ಸಚಿವರ ಬದಲಾವಣೆ ಪ್ರಶ್ನೆಯೇ ಇಲ್ಲ

ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತಿದ್ದು, ಸಚಿವರ ಬದಲಾವಣೆ ಪ್ರಶ್ನೆ ಬಂದಿಲ್ಲ ಎಂದು ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು. ಕೆಜಿಎಫ್ ತಾಲೂಕಿನ ನಲ್ಲೂರಿನಲ್ಲಿ ಬುಧವಾರ ಸ

9 Oct 2025 11:19 am
ನ್ಯಾಯಮೂರ್ತಿಯತ್ತ ಶೂ ಎಸೆತ ಪ್ರಕರಣಕ್ಕೆ ಖಂಡನೆ

ಬೀದರ್: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ರಾಕೇಶ್ ಕಿಶೋರ್ ಎನ್ನುವವರು ಶೂ ಎಸೆಯಲು ಪ್ರಯತ್ನಿಸಿದ ಪ್ರಕರಣ ಮುಖ್ಯ

9 Oct 2025 11:17 am
ಶೂ ಎಸೆವ ಯತ್ನ ಖಂಡನೀಯ

ಕೋಲಾರ: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಬಿ.ಆರ್​.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿರುವುದನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಖಂಡಿಸಿದರು. ಕೆಜಿಎಫ್​ ತಾಲೂಕಿನ ನಲ್ಲೂರಿನಲ್ಲಿ ಬುಧವಾರ ಸುದ್ದಿಗಾರರೊಂದ

9 Oct 2025 11:15 am
“ಭೂಮಿಗೆ ಭಾರ”ಇಂತಹ ಜನರಿಂದ ಯಾರೂ ಸಂತೋಷವಾಗಿರಲು ಸಾಧ್ಯವಿಲ್ಲ! Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅವರು ಅನೇಕ ನೀತಿಗಳನ್ನು ರೂಪಿಸಿದರು. ಇಂದು ಅದನ್ನು ನಾವೆಲ್ಲರೂ ಚಾಣಕ್ಯ ನೀತಿ ಎಂದು ಕರೆಯುತ

9 Oct 2025 11:09 am
ಈ 3 ರಾಶಿಯ ಹೆಣ್ಣು ಮಕ್ಕಳ ಜೊತೆ ಶತ್ರುತ್ವ ಒಳ್ಳೆಯದಲ್ಲ, ತುಂಬಾ ಡೇಂಜರ್​ ಅಂತೆ! ನೀವೂ ಇದೇ ರಾಶಿನಾ? Zodiac Signs

Zodiac Signs : ಹಿಂದೆ ಒಂದು ಕಾಲವಿತ್ತು ಆಗ ಹೆಣ್ಣು ಮಕ್ಕಳನ್ನು ದುರ್ಬಲರಂತೆ ನೋಡುತ್ತಿದ್ದರು. ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುತ್ತಿದ್ದರು. ಒಂಟಿಯಾಗಿ ಓಡಾಡಲು ಹೆಣ್ಣು ಮಕ್ಕಳು ಹೆದರುತ್ತಿದ್ದರು. ಅಲ್ಲದೆ, ಹಿರಿಯರ ಮುಂದೆ

9 Oct 2025 11:03 am
ಈ ರೆಸ್ಟೋರೆಂಟ್​ನಲ್ಲಿ ಪ್ಲೇಟ್​ಗೂ ಶುಲ್ಕ​! ಭಾರತೀಯ ಮಹಿಳೆಯ ಹಾಸ್ಯಾಸ್ಪದ ಮಾತು ಎಲ್ಲೆಡೆ ವೈರಲ್​ Restaurant

Restaurant: “ದೇಶ ಸುತ್ತಿ ನೋಡು ಕೋಶ ಓದಿ ನೋಡು” ಅಂದಹಾಗೇ ಇಲ್ಲೊಬ್ಬ ಭಾರತೀಯ ಕಂಟೆಂಟ್​ ಕ್ರಿಯೆಟರ್​ ವಾಗ್ಮಿತಾ ಸಿಂಗ್ ತನ್ನ ಸ್ನೇಹಿತರೊಂದಿಗೆ ಇಟಲಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿನ ರೆಸ್ಟೋರೆಂಟ್​ನಲ್ಲಿ ವಿಧಿಸಲಾದ ಬಿಲ್​ಗಳ ಬ

9 Oct 2025 10:58 am
Gaza Peace Plan |ಟ್ರಂಪ್​ ಶಾಂತಿ ಯೋಜನೆಯನ್ನು ಸ್ವಾಗತಿಸಿದ ಪ್ರಧಾನಿ ಮೋದಿ; ಇದು ನೆತನ್ಯಾಹು ನಾಯಕತ್ವದ ಬಲ ಎಂದು ಬಣ್ಣನೆ

Gaza Peace Plan: ಗಾಜಾ ಶಾಂತಿ ಯೋಜನೆಯ ಮೊದಲ ಹಂತಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಂಡಿವೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಅ 9) ಸ್ವಾಗತಿಸಿದ್ದು, ಇದು ಇಸ್ರೇಲ್ ಪ್ರಧಾನಿ

9 Oct 2025 10:56 am
ವಿದ್ಯಾರ್ಥಿನಿಯರು ಸ್ಕರ್ಟ್ ಅಡಿಯಲ್ಲಿ ಲೆಗ್ಗಿಂಗ್ಸ್ ಧರಿಸುವುದನ್ನು ನಿಷೇಧಿಸಿದ ಶಾಲೆ! ಪೋಷಕರ ಆಕ್ರೋಶ..school bans leggings

school bans leggings : ಗುಜರಾತ್​​ನ ಅಹಮದಾಬಾದ್‌ನ ಭೋಪಾಲ್ ಪ್ರದೇಶದಲ್ಲಿರುವ ಪ್ರಸಿದ್ಧ ಸತ್ಯಮೇವ ಜಯತೆ ಅಂತರರಾಷ್ಟ್ರೀಯ ಶಾಲೆ ಇತ್ತೀಚೆಗೆ ಡ್ರೆಸ್​ ಕೋಡ್​​ ನಿಯಮವನ್ನು ಜಾರಿಗೆ ತಂದಿದೆ. ಶಾಲೆಯು ವಿದ್ಯಾರ್ಥಿನಿಯರು ಶಾರ್ಟ್ ಸ್ಕರ್

9 Oct 2025 10:39 am
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮಂಡ್ಯ: ಎಲೆಚಾಕನಹಳ್ಳಿಯಲ್ಲಿ ದಲಿತರ ತೋಟಿ ಇನಾಂ ಭೂಮಿ ರಕ್ಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ

9 Oct 2025 10:36 am
ವಿಜಯಲಕ್ಷ್ಮೀ vs ಸೀಮನ್​: ಸುಮಾರು 10 ವರ್ಷಗಳ ವಿವಾದ ಕೊನೆಗೂ ಅಂತ್ಯ, ಅದಕ್ಕೆ ಕಾರಣ ಕ್ಷಮೆ! Vijayalakshmi

Vijayalakshmi : ನಟ ಹಾಗೂ ರಾಜಕಾರಣಿ ಸೀಮನ್ ಮತ್ತು ನಟಿ ವಿಜಯಲಕ್ಷ್ಮಿ ಪರಸ್ಪರ ಬೇಷರತ್ತಾಗಿ ಕ್ಷಮೆಯಾಚಿಸಿದ್ದು, ಅವರಿಬ್ಬರ ನಡುವಿನ ಹಲವು ವರ್ಷಗಳ ವಿವಾದ ಕೊನೆಗೂ ಅಂತ್ಯಗೊಂಡಿದೆ. ‘ನಾಮ್ ತಮಿಳರ್ ಕಚ್ಚಿ’ ಪಕ್ಷದ ನಾಯಕ ಸೀಮನ್ ನನ್ನನ್

9 Oct 2025 10:35 am
ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಮಂಡ್ಯ: ಜಿಲ್ಲೆ ಮೂಲಕ ಹಾದು ಹೋಗುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು. ಬೆಂಗಳೂರಿನ ವಿಕಾಸಸೌಧ ಕಚೇ

9 Oct 2025 10:31 am
ಅ.10ರಂದು ಸದಸ್ಯತ್ವ ನೋಂದಣಿ ಅಭಿಯಾನ: ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜು ಮಾಹಿತಿ

ಮಂಡ್ಯ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ನಡೆಸುತ್ತಿರುವ ಸದಸ್ಯತ್ವ ನೊಂದಣಿ ಅಭಿಯಾನ ಅ.10ರಂದು ಜಿಲ್ಲೆಯನ್ನು ಪ್ರವೇಶಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜು ತಿಳಿಸಿದರು. ಎದ್ದೇಳು ಕನ್ನಡಿಗ-ಕ

9 Oct 2025 10:27 am
ಕೃಷಿ ಕೆಲಸಗಾರನ ಮೇಲೆ ಹುಲಿ ದಾಳಿ: ಗೊರವಾಲೆ ಗ್ರಾಮದ ಸಮೀಪ ಘಟನೆ

ಮಂಡ್ಯ: ತಾಲೂಕಿನ ಗೊರವಾಲೆ ಗ್ರಾಮದ ಸಮೀಪ ಜಮೀನಿನಲ್ಲಿ ಸೊಪ್ಪು ಕತ್ತರಿಸುವ ವೇಳೆ ಹುಲಿ ದಾಳಿ ನಡೆಸಿ ಕೃಷಿ ಕೆಲಸಗಾರರನ್ನು ದಾಳಿ ನಡೆಸಿದೆ. ಗ್ರಾಮದ ತಿರುಮಲೆ (60) ಎಂಬಾತನ ಮೇಲೆ ದಾಳಿ ನಡೆಸಿದೆ. ಈತ ಕಳೆದ 15 ವರ್ಷದಿಂದ ಸ್ಥಳೀಯರ ತ

9 Oct 2025 10:25 am
ಸಂಕಷ್ಟದಲ್ಲಿರುವ ಜನರಿಗೆ ನೆರವಾಗೋಣ: ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ಕರೆ

ಮಂಡ್ಯ: ಕೆಲಸದಲ್ಲಿಯೇ ಯಾರೂ ಕಳೆದು ಹೋಗಬಾರದು. ಏಕೆಂದರೆ ಕರ್ತವ್ಯವೇ ಮುಖ್ಯ ಎನ್ನುವುದರ ಜತೆಗೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮೂಲಕ ಅವರ ನೆರವಿಗೆ ಧಾವಿಸುವುದು ಮುಖ್ಯವಾಗಬೇಕು. ಹೀಗಿದ್ದಾಗ ಮಾತ್ರ ಕೆಲಸ ನಿರ್ವಹಿ

9 Oct 2025 10:20 am
ಸಂವಿಧಾನಕ್ಕೆ ಮಾಡಿದ ದೊಡ್ಡ ಅಪಮಾನ: ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಕಾರ್ಯದರ್ಶಿ ತುಳಸೀಧರ್ ಖಂಡನೆ

ಮಂಡ್ಯ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಪೀಠದ ಕಡೆಗೆ ಶೂ ಎಸೆಯಲ್ನೆತಿಸಿರುವುದು ದೇಶ ದ್ರೋಹಿ ಕೃತ್ಯ ಹಾಗೂ ಸಂವಿಧಾನಕ್ಕೆ ಮಾಡಿರುವ ದೊಡ್ಡ ಅಪಮಾನವೆಂದು ಜಾತ್ಯತೀತ ಜನತಾ ದಳದ ಪರಿಶಿಷ್ಟ ಜಾತಿ

9 Oct 2025 10:17 am
ಹನಕೆರೆ ಸಮೀಪ ರೈಲು ಡಿಕ್ಕಿ: ಅಪರಿಚಿತ ಸಾವು

ಮಂಡ್ಯ: ತಾಲೂಕಿನ ಹನಕೆರೆ ಸಮೀಪ ಸೋಮವಾರ ಮಧ್ಯಾಹ್ನ ರೈಲು ಡಿಕ್ಕಿಯಾಗಿ ಅಪರಿಚಿತ ಮೃತಪಟ್ಟಿದ್ದಾನೆ. ಸುಮಾರು 50 ರಿಂದ 55 ವರ್ಷದವನಾಗಿದ್ದು, 5.6 ಅಡಿ ಎತ್ತರ, ಸಾಧಾರಣ ಶರೀರ, ದುಂಡು ಮುಖವಿದೆ. ಮೃತನ ಮೈಮೇಲೆ ಸಿಮೆಂಟ್ ಕಪ್ಪು ಮಿಶ್ರಿ

9 Oct 2025 10:15 am
ಭೂ ವಂದನ – 13 : ಬೆಳಕಿನ ಹಬ್ಬ ದೀಪಾವಳಿ ತರಲಿ ಭುವಿಗೆ ಸಂತಸ! Bhoo Vandana 13

Bhoo Vandana 13 : ಬೆಳಕಿನ ಹಬ್ಬ ದೀಪಾವಳಿ. ಮನೆಯಲ್ಲಿ ಹಚ್ಚುವ ದೀಪಗಳ ಸಾಲಿನಿಂದ ಕತ್ತಲನ್ನು ಬಡಿದೋಡಿಸುವ ಹಬ್ಬ. ‘ಕತ್ತಲು’ ಇದರ ಭಾವವನ್ನು ಕೇವಲ ವ್ಯವಹಾರಿಕ ಅಥವಾ ಪ್ರಾಕೃತಿಕ ಅರ್ಥದಲ್ಲಿ ಮಾತ್ರವಲ್ಲದೇ, ಆಧ್ಯಾತ್ಮಿಕವಾಗಿಯೂ ನೋಡಿದ

9 Oct 2025 10:13 am
ಮಹರ್ಷಿ ವಾಲ್ಮೀಕಿ ಮಹಾನ್ ಚೇತನ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

ಮಂಡ್ಯ: ಮಹರ್ಷಿ ವಾಲ್ಮೀಕಿ ಜಗತ್ತು ಕಂಡ ಮಹಾನ್ ಚೇತನ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ,

9 Oct 2025 10:12 am
ವಕೀಲ ರಾಕೇಶ್ ಕಿಶೋರ್ ಪೌರತ್ವ ರದ್ದುಪಡಿಸಲಿ: ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹ

ಮಂಡ್ಯ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲೆತ್ನಿಸಿ ನ್ಯಾಯಾಂಗಕ್ಕೆ ಅಪಮಾನಗೊಳಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್ ಪೌರತ್ವವನ್ನು ರದ್ದುಪಡಿಸುವುದರ ಜತೆಗೆ ದೇಶದಿಂದಲೇ ಗಡಿಪಾರು ಮಾ

9 Oct 2025 10:10 am
ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಮೆಣಸಿನ ಪುಡಿ ಎರಚಿದ ಹೆಂಡತಿ! husband

husband: ಮನೆಯಲ್ಲಿ ಮಲಗಿದ್ದ ಗಂಡನ ಮೇಲೆ ಪತ್ನಿಯೊಬ್ಬಳು ಬಿಸಿ ಎಣ್ಣೆ ಮತ್ತು ಮೆಣಸಿನ ಪುಡಿಯಿಂದ ಹಲ್ಲೆ ನಡೆಸಿದ್ದಾಳೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ಪತ್ನಿಯ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗಂಡ ಕಿರುಚಿಕೊಂಡಿದ್ದು, ಸ

9 Oct 2025 9:56 am
ಕೊಲೆಗೂ ಮುನ್ನ ವೆಂಕಟೇಶ-ರವಿ ಟಾಕ್ ವಾರ್

ಕೊಪ್ಪಳ : ಗಂಗಾವತಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವೆಂಕಟೇಶ್ ಕೊಲೆ ನಡೆವ ಮುನ್ನ ಆರೋಪಿ ರವಿ ಹಾಗೂ ವೆಂಕಟೇಶ ದೂರವಾಣಿಯಲ್ಲಿ ಪರಸ್ಪರ ಜಗಳ ಆಡಿಕೊಂಡಿದ್ದರು‌. ಇವರಿಬ್ಬರ ಆಡಿಯೋ ಸಂಭಾಷಣೆ ಸದ್ಯ ವೈರಲ್ ಆಗಿದೆ. ಹಳೇ ದ್ವೇಷಕ್ಕೆ ಕ

9 Oct 2025 9:49 am
ದಿವಾಳಿ ಅರ್ಜಿ ವಾಪಸ್; ಸಲ್ಮಾನ್‌ಗೆ ಎನ್‌ಸಿಎಲ್‌ಎಟಿಯಿಂದ ಅನುಮತಿ

ನವದೆಹಲಿ: ಜೆರಾಯ್ ಫಿಟ್‌ನೆಸ್ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್ ಎಟಿ) ಮುಂದೆ ದಾಖಲಿಸಿದ್ದ ದಿವಾಳಿತನದ ಅರ್ಜಿಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಬುಧವಾರ ಹಿಂಪಡೆದಿದ್ದಾರೆ. 7.24 ಕ

9 Oct 2025 9:09 am
ಎರಡೇ ತಿಂಗಳಲ್ಲಿ ನಾನು ಮೋಸ ಮಾಡಿದರೆ, ನಾಲ್ಕೂವರೆ ವರ್ಷ ಬದುಕಲು ಹೇಗೆ ಸಾಧ್ಯ?: ಯುಜ್ವೇಂದ್ರ ಚಾಹಲ್..Yuzvendra Chahal

Yuzvendra Chahal : ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಇತ್ತೀಚೆಗೆ ತಮ್ಮ ವಿರುದ್ಧ ಹೊರಿಸಿರುವ ವಂಚನೆ ಆರೋಪಗಳಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಆರೋಪಗಳನ್ನು ಆಧಾರ

9 Oct 2025 9:02 am
Ayushman Bharat |ಯಶಸ್ವಿನಿ ಯೋಜನೆ ಫಲಾನುಭವಿಗಳಿಗಿಲ್ಲ ಆಯುಷ್ಮಾನ್ ಭಾರತ್

ಬೆಂಗಳೂರು: ಯಶಸ್ವಿನಿ ಯೋಜನೆಯ ಫಲಾನುಭವಿಗಳನ್ನು ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಿಂದ ಹೊರಗಿಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸಹಕಾರ ಇಲಾಖೆಯಿಂದ ಯಶಸ್ವಿನಿ ಹಾಗೂ ಆರೋಗ್ಯ ಇಲಾಖೆಯಿಂದ

9 Oct 2025 8:59 am
Google AI | 7 ಭಾಷೆಗಳಲ್ಲಿ ಗೂಗಲ್ ಎಐ ಸರ್ಚ್

Google AI: ಗೂಗಲ್ ತನ್ನ ಎಐ ಸರ್ಚ್ ಅನುಭವವನ್ನು ಭಾರತದಲ್ಲಿ ವಿಸ್ತರಿಸಿದ್ದು, ಬುಧವಾರ ಎಐ ಮೋಡ್ಅನ್ನು ಕನ್ನಡ, ಬಂಗಾಳಿ, ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತು ಉರ್ದು ಈ ಏಳು ಹೊಸ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಇದರಿಂದ ದೇ

9 Oct 2025 8:43 am
BBK |ಜಾಲಿವುಡ್​ ಸ್ಟುಡಿಯೋ ರೀ ಓಪನ್​ಗೆ ಡಿಸಿಎಂ ಡಿಕೆಶಿ ಸೂಚನೆ; ಸ್ಪಂದಿಸಿದಕ್ಕಾಗಿ ಧನ್ಯವಾಧಗಳು ಎಂದ ಕಿಚ್ಚ ಸುದೀಪ್​

BBK: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಚಿತ್ರಿಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್​ ಸ್ಟುಡಿಯೋ ಸೀಲ್​ ತೆಗೆಯಲು ಸೂಚನೆ ನೀಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ಗೆ ಕಾರ್ಯಕ್ರಮ ನಿರೂಪಕ, ನಟ ಕಿಚ

9 Oct 2025 8:18 am
ಶಿಶಿಕ್ಷುದಾರರ ಸಂದರ್ಶನ 17ರಂದು

ಹುಬ್ಬಳ್ಳಿ: ಇಲ್ಲಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಐಟಿಐ, ಕೋಪಾ ವಿದ್ಯಾರ್ಹತೆ ಹೊಂದಿದ ಶಿಶಿಕ್ಷುದಾರರನ್ನು ತರಬೇತಿಗೆ ನಿಯೋಜಿಸಿಕೊಳ್ಳುವ ಹಿನ್ನೆಲೆಯಲ್ಲಿ ಅ. 17ರಂದು ಬೆಳಗ್ಗೆ 11ಕ್ಕೆ ಮು

9 Oct 2025 8:01 am
ಕೆಸಿಸಿಐ ಸಭೆ 15ರಂದು

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಅ. 15ರಂದು ಮಧ್ಯಾಹ್ನ 12.30ಕ್ಕೆ ಕೆಸಿಸಿಐನಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯ ಬೈಲಾ ಅನ್ವಯ 18 ಸದಸ್ಯರನ್ನು ಒಂದು ವರ್ಷ

9 Oct 2025 7:59 am
ಮಂಗಳೂರಿನಲ್ಲಿ ಬಿಐಎಸ್​ ಪಾಲುದಾರರ ಸಮಾವೇಶ

ಹುಬ್ಬಳ್ಳಿ: ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹುಬ್ಬಳ್ಳಿ ಶಾಖೆ ಕಚೇರಿಯ ವತಿಯಿಂದ ಬುಧವಾರ ಪಾಲುದಾರರ ಸಮಾವೇಶ ಏರ್ಪಡಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗ

9 Oct 2025 7:56 am
ಮಹಿಳೆಯರ ಏಕದಿನ ವಿಶ್ವಕಪ್​: ಇಂದು ದಕ್ಷಿಣ ಆಫ್ರಿಕಾ ಎದುರಾಳಿ; ಭಾರತಕ್ಕೆ ಹ್ಯಾಟ್ರಿಕ್​ ಗೆಲುವಿನ ತವಕ

ವಿಶಾಖಪಟ್ಟಣ: ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿರುವ ಆತಿಥೇಯ ಭಾರತ ತಂಡ ಐಸಿಸಿ ಮಹಿಳಯರ ಏಕದಿನ ವಿಶ್ವಕಪ್​ ಟೂರ್ನಿಯ ತನ್ನ ಮೂರನೇ ಲೀಗ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದೆ. ಗುರುವಾರ ವೈಎಸ್​ಆರ್​

9 Oct 2025 6:22 am
ಚಾಂಪಿಯನ್ಸ್​ ಟ್ರೋಫಿ ಗೆಲುವಿನ ಕ್ರೆಡಿಟ್​ ದ್ರಾವಿಡ್​ಗೆ ಸಲ್ಲಬೇಕೆಂದ ರೋಹಿತ್; ಗಂಭೀರ್​ಗೆ ಪರೋಕ್ಷ ಟಾಂಗ್​!

ಮುಂಬೈ: ರೋಹಿತ್​ ಶರ್ಮ ತನ್ನ ನಾಯಕತ್ವದಲ್ಲಿ ಹಾಲಿ ವರ್ಷ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಏಕದಿನ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಶ್ರೇಯವನ್ನು ಮಾಜಿ ಕೋಚ್​ ರಾಹುಲ್​ ದ್ರಾವಿಡ್​ಗೆ ನೀಡಿದ್ದಾರೆ. ಈ ಮೂಲಕ ಹಾಲಿ ಮುಖ್ಯ ಕೋಚ್​

9 Oct 2025 6:16 am
ಸಾಲದ ಸುಳಿಯಲ್ಲಿ ಬಲಾಢ್ಯ ರಾಷ್ಟ್ರಗಳು: ಆದಾಯಕ್ಕಿಂತ ಖರ್ಚು ಅಧಿಕ

ಜಗತ್ತಿನ ಕಣ್ಣಿಗೆ ಇವು ವಿಶ್ವದ ಬಲಾಢ್ಯ ರಾಷ್ಟ್ರಗಳು. ಅವುಗಳ ಅಭಿವೃದ್ಧಿ ಕಣ್ಣು ಕೊರೈಸುವಂತಿದೆ. ಆದರೆ, ಒಳಹೊಕ್ಕು ನೋಡಿದಾಗ ನೈಜ ಪರಿಸ್ಥಿತಿ ಅರಿವಿಗೆ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ರಾಷ್ಟ್ರಗಳು ಸಾಲದ ಮೇಲೆ ಸ

9 Oct 2025 6:08 am
ದೆಹಲಿ ಟೆಸ್ಟ್​ಗೆ ಬ್ಯಾಟಿಂಗ್​ ಸ್ನೇಹಿ ಪಿಚ್​; ಮೂರನೇ ದಿನದವರೆಗೆ ತಿರುವಿನ ಸಾಧ್ಯತೆ ಇಲ್ಲ!

ನವದೆಹಲಿ: ಅಹಮದಾಬಾದ್​ನ ಬೌಲಿಂಗ್​ ಸ್ನೇಹಿ ಪಿಚ್​ನಲ್ಲಿ ನಡೆದ ಭಾರತ-ವೆಸ್ಟ್​ ಇಂಡೀಸ್​ ನಡುವಿನ ಮೊದಲ ಟೆಸ್ಟ್​ ಪಂದ್ಯ ಎರಡೂವರೆ ದಿನಗಳಲ್ಲೇ ಮುಗಿದಿದ್ದರೆ, ನವದೆಹಲಿಯಲ್ಲಿ ಶುಕ್ರವಾರದಿಂದ ನಡೆಯಲಿರುವ ಎರಡನೇ ಹಾಗೂ ಅಂತಿ

9 Oct 2025 6:07 am
ಹೃದಯ ಶ್ರೀಮಂತಿಕೆಯಿಂದ ಬಾಳೋಣ

ಎಂದಿನಂತೆ ರಾತ್ರಿ ಊಟದ ನಂತರ ಮೊಮ್ಮಕ್ಕಳು ‘ಅಜ್ಜಾ ಕಥೀ ಹೇಳ್ರೀ’ ಎಂದು ಕೇಳಿದರು. ನಗುತ್ತ ಅಜ್ಜ ಕಥೆ ಹೇಳಲಾರಂಭಿಸಿದರು. ಗೋವರ್ಧನ ಪರ್ವತವನ್ನು ಎತ್ತಿಹಿಡಿದ ಕೃಷ್ಣನ ಕಥೆ. ಇಂದ್ರ ದೇವರು ಕೋಪಗೊಂಡು ಧಾರಾಕಾರವಾಗಿ ಮಳೆಗೈ

9 Oct 2025 6:06 am
ಸಂಪಾದಕೀಯ: ಎಐ ದುರ್ಬಳಕೆಗೆ ಕಡಿವಾಣ

‘ಕೃತಕ ಬುದ್ಧಿಮತ್ತೆಯಿಂದ (ಎಐ) ವ್ಯಕ್ತಿಗಳ ಯಥಾವತ್ ನಕಲು ವಿಡಿಯೋ, ಧ್ವನಿ ಅನುಕರಣೆ ಮಾಡಿ ಅಮಾಯಕರಿಗೆ ವಂಚನೆ ಮಾಡುತ್ತಿರುವುದನ್ನು ತಡೆಯಲು ಹಣಕಾಸು ತಂತ್ರಜ್ಞಾನ ಕಂಪನಿಗಳು ಗಮನ ಹರಿಸಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ

9 Oct 2025 6:05 am
ವರುಷಕ್ಕೊಮ್ಮೆ ದರ್ಶನ ಕರುಣಿಸುವ ದೇವಿ ಹಾಸನಾಂಬೆ

ವಿಶ್ವದಾದ್ಯಂತ ಜನಜನಿತವಾಗಿರುವ ಹಾಸನಾಂಬೆ ಇಂದಿನಿಂದ (ಅ.9) ಹದಿನೈದು ದಿನಗಳ ಕಾಲ ದರ್ಶನ ನೀಡಲಿದ್ದಾಳೆ. ತಾಯಿಯ ದರ್ಶನಕ್ಕೆ ಲಕ್ಷಾಂತರ ಜನರು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಯೋಜಿತ ತಯಾರಿ ಮಾಡಿಕೊಳ್ಳುತ್ತಿದೆ. ತಂತ್ರ

9 Oct 2025 6:04 am
ಒಳ್ಳೆಯದಕ್ಕೆ ಸಮಯವಿಲ್ಲ

ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿಯು ಧರ್ಮನೀತಿ, ಆಚಾರ- ವಿಚಾರಗಳ ಮೇಲೆ ನಿಂತಿದೆ. ಆದರೆ ಇಂದಿನ ದಿನಮಾನಕ್ಕನುಸರಿಸಿ ರೀತಿ-ನೀತಿಗಳು ಬದಲಾಗುತ್ತಿವೆ. ಈ ಬಗ್ಗೆ ಮಹಾಜ್ಞಾನಿ ಸ್ವತಂತ್ರ ಸಿದ್ಧಲಿಂಗೇಶ್ವರರು ತಮ್ಮ ವಚನದಲ್ಲಿ ಹೀ

9 Oct 2025 6:03 am
ಮಂಡಳಿ ಯೋಜನೆಗಳ ಸದುಪಯೋಗವಾಗಲಿ

ದಾವಣಗೆರೆ : ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳನ್ನು ವಿಪ್ರ ಸಮಾಜದವರು ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚು ಸಂಖ್ಯೆಯ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು ಎಂದು ಮಂಡಳಿಯ ಜಿಲ್ಲಾ ಸಂಯೋಜನಾಧಿಕಾರಿ ಸಿದ್ದ

9 Oct 2025 1:45 am
ಕೇಶ ವಿನ್ಯಾಸಗಾರರಿಗೆ ಕಿಟ್ ವಿತರಣೆ

ದಾವಣಗೆರೆ :ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನ್ಮದಿನದ ಹಿನ್ನೆಲೆಯಲ್ಲಿ ಜಿಲ್ಲೆಯ ಕೇಶ ವಿನ್ಯಾಸಗಾರರಿಗೆ 500 ಕಿಟ್‌ಗಳನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಮಂ

9 Oct 2025 1:23 am
ಮುಖ್ಯಾಧಿಕಾರಿ ವಿರುದ್ಧ ಸಿಡಿದೆದ್ದ ಜಗಳೂರು ಪಪಂ ಸದಸ್ಯರು: ‘ಬೋಗಸ್’ಬಿಲ್ ಸೃಷ್ಟಿಸಿ ಭಾರೀ ಅವ್ಯವಹಾರ ಆರೋಪ

ಜಗಳೂರು: ಜಗಳೂರು: ಪಟ್ಟಣ ಪಂಚಾಯಿತಿ (ಪಪಂ) ಯಲ್ಲಿ ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಪಪಂ ಸದಸ್ಯರು ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರ ವಿರುದ್ಧ ಸಿಡಿದೆದ್ದಿದ್ದಾರೆ

9 Oct 2025 12:07 am
ಮೈಸೂರು ಬಾಲಕ, ಬಾಲಕಿಯರ ತಂಡ ಚಾಂಪಿಯನ್

ಮೈಸೂರು: ಬೆಂಗಳೂರಿನಲ್ಲಿ ಆಯೋಜಿಸಿದ್ದ ಜೂನಿಯರ್ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೈಸೂರು ಬಾಲಕ ಹಾಗೂ ಮೈಸೂರು ಬಾಲಕಿಯರ ತಂಡ ಕ್ರಮವಾಗಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ಮೈಸೂ

8 Oct 2025 11:56 pm
ಲೋಕಾಯುಕ್ತ ಬಲೆಗೆ ಬಿದ್ದ ಹಂಡ್ಲಿ ಗ್ರಾಪಂ ಅಧ್ಯಕ್ಷೆ

ಶನಿವಾರಸಂತೆ: ಗುತ್ತಿಗೆದಾರ ಕಡೆಯವರಿಂದ ಬುಧವಾರ ಲಂಚ ಸ್ವೀಕರಿಸುತ್ತಿದ್ದ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಿಕೊಡಲು 25 ಸಾವಿರ ರೂ. ಲಂಚ ಸ್ವೀಕರಿಸ

8 Oct 2025 11:54 pm
Bigg Boss: ಬಿಗ್​ ಬಾಸ್​ ಕನ್ನಡ ಶೋ ಗೆ ಮತ್ತೆ ಅನುಮತಿ; ಸ್ಟುಡಿಯೋ ಓಪನ್ ಸಾಧ್ಯತೆ

Bigg Boss: ಮಂಗಳವಾರ (ಅ. 07) ಬಂದ್ ಮಾಡಿದ್ದ ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್​ ಕನ್ನಡಗೆ ಮತ್ತೆ ಅನುಮತಿ ನೀಡಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾಲಿವುಡ್ ಸ್ಟುಡಿಯೋ ಅನ್ನು ಸೀಜ್ ಮಾಡಲಾಗಿತ್ತು. ಆದರೆ ಇಂದು ಡಿಸಿಎಂ ಡ

8 Oct 2025 11:42 pm
ಮಹಿಳೆಯರ ಏಕದಿನ ವಿಶ್ವಕಪ್: ಆಸೀಸ್ ಆಘಾತದಿಂದ ಪಾರು; ಪಾಕ್​ಗೆ ಹ್ಯಾಟ್ರಿಕ್​ ಸೋಲು

ಕೊಲಂಬೊ: ಅಗ್ರ ಕ್ರಮಾಂಕದ ವೈಫಲ್ಯದ ನಡುವೆಯೂ ಅನುಭವಿ ಬೆಥ್​ ಮೂನಿ (109 ರನ್​, 114 ಎಸೆತ, 11 ಬೌಂಡರಿ) ದಿಟ್ಟ ಶತಕದ ಸಾಹಸ ಹಾಗೂ ಬೌಲರ್​ಗಳ ಸಂಟಿತ ನಿರ್ವಹಣೆ ಬಲದಿಂದ ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ ತಂಡ ಐಸಿಸಿ ಮಹಿಳಾ ಏಕದಿನ ವಿಶ್ವ

8 Oct 2025 11:41 pm
ಮಾಗಡಿ ಕ್ರಿಕೆಟ್​ ಅಕಾಡೆಮಿಗೆ ಅರ್ಜುನ ಕಪ್​

ಬೆಂಗಳೂರು: ಎಂಟು ವರ್ಷಗಳ ಕಾಲ ದಸರಾ ಅಂಬಾರಿ ಹೊತ್ತ ಅರ್ಜುನ ಆನೆಯ ಸ್ಮರಣಾರ್ಥ ನಡೆದ ಎವಿಆರ್​-ಅರ್ಜುನ ಕಪ್​ 14 ವಯೋಮಿತಿ ಕ್ರಿಕೆಟ್​ ಟೂರ್ನಿಯಲ್ಲಿ ಮಾಗಡಿ ಕ್ರಿಕೆಟ್​ ಅಕಾಡೆಮಿ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಸತ್ವ ಗ್ಲೋಬ

8 Oct 2025 11:36 pm
ರಜಂಗಳ ಪೇಟೆ ನಿವಾಸಿಗಳಿಂದ ಪ್ರತಿಭಟನೆ

ಗುಳೇದಗುಡ್ಡ : ಕುಡಿಯವ ನೀರು ಪೂರೈಕೆ, ಬೀದಿ ದೀಪ, ಕಸ ವಿಲೇವಾರಿ ಸೇರಿ ಮೂಲ ಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪಟ್ಟಣದ ರಜಂಗಳ ಪೇಟೆಯ ಸಾರ್ವಜನಿಕರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಹಲಗೆ

8 Oct 2025 11:11 pm
ಪುಸ್ತಕ ಅಲಂಕಾರಕ್ಕಲ್ಲ, ಜ್ಞಾನವನ್ನು ಹೆಚ್ಚಿಸುವ ಸಾಧನವಾಗಬೇಕು: ಡಾ.ಎಸ್.ಶಿವರಾಜಪ್ಪ

ಮೈಸೂರು: ಪುಸ್ತಕ ಅಲಂಕಾರಕ್ಕಲ್ಲ, ಜ್ಞಾನವನ್ನು ಹೆಚ್ಚಿಸುವ ಸಾಧನವಾಗಬೇಕು ಎಂದ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ ಅಭಿಪ್ರಾಯಪಟ್ಟರು. ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಸಮಾಜ ಸೇವಕ ಚಂದ್ರು ಸೇವಾ ಸಮಿ

8 Oct 2025 11:10 pm
ಶ್ರೀಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದಿಂದ ಪ್ರತಿಭಾ ಪುರಸ್ಕಾರ

ಮೈಸೂರು: ಶ್ರೀಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದಿಂದ ಅ.12 ರಂದು ಸಮುದಾಯದ ವಧು-ವರರ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರಸ್ವತಿಪುರಂ (ಕುಕ್ಕರಹಳ್ಳಿಕೆರೆ ಬಳಿ) ರಾಧಾಕೃಷ್

8 Oct 2025 11:07 pm
20 ಜನರ ಮೇಲೆ ಮಂಗ ದಾಳಿ..!

ಗುಳೇದಗುಡ್ಡ:ಪಟ್ಟಣದಲ್ಲಿ ಮಂಗವೊಂದು ಅಂದಾಜು 20ಕ್ಕೂ ಹೆಚ್ಚು ಜನರ ಮೇಲೆ ದಾಳಿಮಾಡಿ, ಕಚ್ಚಿ ಗಾಯಗೊಳಿಸಿದ ಟನೆ ಬುಧವಾರ ಸಂಜೆ ನಡೆದಿದ್ದು, ಟನೆಯಿಂದ ಜನತೆ ಭೀತಿಗೊಳಗಾಗಿದ್ದಾರೆ.ಮಂಗ ಏಕಾಏಕಿ ಜನರ ಮೇಲೆ ದಾಳಿ ಮಾಡಿ, ಕೈ, ಕಾಲು, ಬ

8 Oct 2025 11:06 pm
ಹತ್ತು ದಿನಗಳಲ್ಲಿ ನಗರಕ್ಕೆ ಲಕ್ಷಾಂತರ ಜನರ ಭೇಟಿ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಗರಕ್ಕೆ ಪ್ರವಾಸಿಗರ ದಂಡೇ ಬಂದಿದ್ದು, ಕೇವಲ ಹತ್ತು ದಿನಗಳಲ್ಲಿ ಲಕ್ಷಾಂತರ ಜನರು ಭೇಟಿ ನೀಡಿದ್ದಾರೆ. ಅರಮನೆಗೆ ಹತ್ತು ದಿನಗಳಲ್ಲಿ ಭೇಟಿ ನೀಡಿದವರ ಸಂಖ್ಯೆ 3 ಲಕ್ಷ ದಾಟಿದ್ದು, ಮ

8 Oct 2025 11:04 pm
ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಸೂಚನೆ ಬಸ್​ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ

ವಿಜಯಪುರ:ಜಿಲ್ಲೆಯ ವ್ಯಾಪ್ತಿಯ ಬಸ್​ ನಿಲ್ದಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಗೃಹ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಜತೆಗೆ ಪ್ರಯಾಣಿಕ ಸ್ನೇಹಿ ಶೌಚಗೃಹ ನಿರ್ವಹಣೆಗೆ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತ

8 Oct 2025 11:01 pm
ದಸರಾ ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರದ ಮೆರಗು

ಮೈಸೂರು: ದಸರಾ ಮಹೋತ್ಸವಕ್ಕೆ ಮೆರುಗು ನೀಡುವ ವಿದ್ಯುತ್ ದೀಪಾಲಂಕಾರ 21 ದಿನಗಳ ಕಾಲ ಮಿನುಗಲಿದ್ದು, ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿ, ಪಂಜಿನ ಕವಾಯತನ್ನು ಕಂಡು ಸಂತಸಗೊಂಡಿ

8 Oct 2025 11:01 pm
ಅಲೆಮಾರಿಗಳಿಗೆ ಶೇ.1 ರಷ್ಟು ಪತ್ಯೇಕ ಮೀಸಲಾತಿ ನೀಡಿ

ವಿಜಯಪುರ:ಅಲೆಮಾರಿಗಳಿಗೆ ಶೇ. 1 ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂರ್ಷ ಸಮಿತಿ (ದಾದಾಸಾಹೇಬ ಡಾ. ಎಲ್​. ಮೂರ್ತಿ ಸ್ಥಾಪಿತ) ವತಿಯಿಂದ ಮಂಗಳವಾರ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಯಿತು.ಇಲ್ಲಿನ

8 Oct 2025 10:58 pm
ತ್ವರಿತ ಪರಿಹಾರ ಮತ್ತು ಪುನರ್ವಸತಿಗೆ ಮುಂದಾದ ರಾಜ್ಯ ಸರ್ಕಾರ ತುರ್ತು ಪರಿಹಾರಕ್ಕೆ ಯತ್ನಾಳ ಆಗ್ರಹ

ವಿಜಯಪುರ:ಉತ್ತರ ಕರ್ನಾಟಕದ ಭಾಗಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪ್ರವಾಹ ಪೀಡಿತ ಉಂಟಾದ ಪ್ರದೇಶಗಳಿಗೆ ತುರ್ತು ಪರಿಹಾರ ನೀಡುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋ

8 Oct 2025 10:54 pm
ಕೃ.ನರಹರಿ ನಿಧನಕ್ಕೆ ಸಂತಾಪ

ವಿಜಯಪುರ: ಆರ್​ಎಸ್​ಎಸ್​ ೇತ್ರೀಯ ಕಾರ್ಯವಾಹ, ರಾಷ್ಟ್ರೀಯ ಶೈಕ್ಷಣಿಕ ಮಹಾಸಂದ ಅಖಿಲ ಭಾರತೀಯ ಅಧ್ಯ, ವಿ.ಪ. ಮಾಜಿ ಸದಸ್ಯ ಕೃ. ನರಹರಿ ಅವರ ನಿಧನ ಅಘಾತ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ ಹೇಳಿದರು.ನಗರದ ಜಿಲ್

8 Oct 2025 10:44 pm
ಕೆಎಲ್​ಇ ಟೆಕ್​ ವಿವಿ ಸಂಶೋಧಕರಿಗೆ ಸನ್ಮಾನ

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎಂಟು ಮಂದಿ ಪ್ರಮುಖ ಸಂಶೋಧಕರು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಎಲ್ಸೆವಿಯರ್ ಪ್ರಕಟಿಸಿದ 2025ರ ವಿಶ್ವದ ಟಾಪ್ 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಹಿನ್

8 Oct 2025 10:42 pm
ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ‘ಅಭಿಮನ್ಯು’ ಟೀಂ

ಆರ್.ಕೃಷ್ಣ ಮೈಸೂರು ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಸಾಗಿದ ‘ಅಭಿಮನ್ಯು’ ನೇತೃತ್ವದ ಗಜಪಡೆ ಶುಕ್ರವಾರ ರಿಲ್ಯಾಕ್ಸ್ ಮೂಡ್‌ನಲ್ಲಿ ಇತ್ತು. ಲಕ್ಷಾಂತರ ಜನರ ಮಧ್ಯೆ ಯಾವುದ

8 Oct 2025 10:40 pm
ರೋಟರಿ ಶಾಲೆಯಲ್ಲಿ ಬ್ಯಾಡ್ಮಿಂಟನ್​ ಪಂದ್ಯಾವಳಿ

ಹುಬ್ಬಳ್ಳಿ: ಪದ್ಮಶ್ರೀ ಡಾ. ಎಂ.ಸಿ. ಮೋದಿ ಅವರ 109ನೇ ಜನ್ಮದಿನಾಚರಣೆ ಪ್ರಯುಕ್ತ ಇಲ್ಲಿಯ ನವನಗರ ರೋಟರಿ ಎಜುಕೇಶನ್ ಸೊಸೈಟಿ, ಇನ್ನರ್ ವೀಲ್ ಕ್ಲಬ್ ಮತ್ತು ನವನಗರ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್

8 Oct 2025 10:39 pm
ರಾಜ್ಯದಲ್ಲಿ ಬಿಜೆಪಿ ಪಳನಿಸ್ವಾಮಿ ಅವರಂತ ಹೊಸ ಗುಲಾಮರನ್ನು ಹುಡುಕಲು ಪ್ರಯತ್ನಿಸುತ್ತಿದೆ; ಉದಯನಿಧಿ ಸ್ಟಾಲಿನ್| Udayanidhi Stalin

Udayanidhi Stalin: ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಅದರ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಕಂಡುಕೊಂಡಂತೆ, ಬಿಜೆಪಿ ಹೊಸ ‘ಗುಲಾಮರನ್ನು’ ಹುಡುಕಲು ಪ್ರಯತ್ನಿಸುತ್ತಿದೆ ಎಂದು ಬುಧವಾರ(ಅ. 08) ಡಿಸಿಎಂ ಉದಯನಿಧಿ ಸ್ಟಾಲಿ

8 Oct 2025 10:35 pm
ಭತ್ತಕ್ಕೆ ಗರಿ ಒಣಗುವ ರೋಗ

ಭತ್ತ, ಗರಿ, ರೋಗ, ಪೈರು, ಕಂಪ್ಲಿ, ಸಣಾಪುರ, ಗ್ರಾಮ, Paddy, Desies, crop, Kampli, Sanapura, Village, The post ಭತ್ತಕ್ಕೆ ಗರಿ ಒಣಗುವ ರೋಗ first appeared on ವಿಜಯವಾಣಿ .

8 Oct 2025 10:31 pm
ಶಿಕ್ಷಣ ತಜ್ಞ, ಮಾಜಿ ಎಂಎಲ್ಸಿ ಕೃ.ನರಹರಿ ನಿಧನ

ಬೆಂಗಳೂರು: ಸಂಘ ಪರಿವಾರದ ಹಿರಿಯ ಮುಖಂಡ, ಶಿಕ್ಷಣ ತಜ್ಞ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕೃ. ನರಹರಿ (93 ವರ್ಷ) ಬುಧವಾರ ವಿಧಿವಶರಾದರು. ಕೆಲ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಇತ್ತೀಚಿಗಷ್ಟೇ ಚೇತರಿಸಿಕೊಂಡಿದ್ದರು

8 Oct 2025 10:21 pm
ಗೊತ್ತು ಗುರಿಯಿಲ್ಲದ ಸಮೀಕ್ಷೆ: ಅಶೋಕ್ ಟೀಕೆ | Tax money waste

ಬೆಂಗಳೂರು: ಪೂರ್ವ ತಯಾರಿಯಿಲ್ಲದ ಜಾತಿ ಜನಗಣತಿಗೆ ಮತ್ತೆ ಅವಧಿ ವಿಸ್ತರಿಸಲಾಗಿದೆ. ಇದಕ್ಕಾಗಿ ಅ.18ರವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ನೀಡಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಹೊಡೆತ ಬೀಳಲಿದೆ ಎಂದು ವಿಧಾನಸಭೆ ವಿಪಕ

8 Oct 2025 10:04 pm
ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಶ್ರೇಣಿಯ ಪರ್ವತದಲ್ಲಿ ಹಿಮಪಾತ; ಇಬ್ಬರು ಸೈನಿಕರು ನಾಪತ್ತೆ, ಶೋಧಕಾರ್ಯ| Soldiers

Soldiers: ಜಮ್ಮು-ಕಾಶ್ಮೀರದ ಕಿಶ್ತ್ವಾರದ ಶ್ರೇಣಿಯ ಪರ್ವತ ಪ್ರದೇಶದಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಇಬ್ಬರು ಸೈನಿಕರು ನಾಪತ್ತೆಯಾಗಿದ್ದಾರೆ, ಅವರಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಬುಧವಾರ(ಅ. 08) ಸೇ

8 Oct 2025 10:03 pm
ರಾಜ್ಯಪಾಲರಿಗೆ ಶೀಘ್ರ ವಿವರಣೆ: ಸಚಿವ ಬೋಸರಾಜು | Tanks buffer zone

ಬೆಂಗಳೂರು: ರಾಜ್ಯದಲ್ಲಿ ಕೆರೆಗಳ ಬರ್ ಜೋನ್ (ನಿರ್ಬಂಧಿತ ವಲಯ) ಗುರುತಿಸಿದ ಮಸೂದೆಗೆ ಸಂಬಂಧ ರಾಜ್ಯಪಾಲರಿಗೆ ಶೀಘ್ರವೇ ಮುಖ್ಯ ಕಾರ್ಯದರ್ಶಿ ಮುಖೇನ ಸ್ಪಷ್ಟನೆ ನೀಡಲಾಗುವುದು ಎಂದು ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಸಚಿವ

8 Oct 2025 9:59 pm
ಸಮೀಕ್ಷೆ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ನಗರದ ವಿವಿಧ ಬಡಾವಣೆಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿದರು. ಈ ವರೆಗೂ ಗಣತಿ ಸಮೀಕ್ಷೆ ಕಾರ್ಯಕ್ಕೆ ಮಾಹಿತಿ ನೀಡದಿರುವವ

8 Oct 2025 9:55 pm
ಇ- ತಂತ್ರಾಂಶಕ್ಕೆ ಸೈಬರ್ ಕಾಟ!

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು ಸರ್ಕಾರದ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯದಲ್ಲಿ ಜಾರಿಗೆ ತಂದಿರುವ ಇ-ಕಚೇರಿ ತಂತ್ರಾಂಶ ಪದೇಪದೆ ಸೈಬರ್ ದಾಳಿಗೆ ತುತ್ತಾಗಿ ನಿತ್ಯದ ಜನಸೇವ

8 Oct 2025 9:54 pm
ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗೆ ದೂರುಗಳ ಸುರಿಮಳೆ

ಕೊಳ್ಳೇಗಾಲ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಚಾಮರಾಜನಗರ ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಹಿತ್‌ಕುಮಾರ್ ಬುಧವಾರ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು. ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಪಟ್ಟಣದ ನಿವಾಸಿ

8 Oct 2025 9:54 pm
ರಾಷ್ಟ್ರೋತ್ಥಾನ ಶಾಲೆ ಆಡಳಿತ ಕಚೇರಿ ಉದ್ಘಾಟನೆ ಅ.10ರಂದು

ಹಾವೇರಿ: ಇಲ್ಲಿನ ಶಹರ ಠಾಣೆ ಸಮೀಪದ ರಾಜೇಂದ್ರನಗರ 2ನೇ ಕ್ರಾಸ್‌ನಲ್ಲಿ ನಗರದ ಹೊರವಲಯ ದೇವಿಹೊಸೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಸಿ ಶಾಲೆಯ ಆಡಳಿತ ಕಚೇರಿ ಉದ್ಘಾಟನಾ ಸಮಾರ

8 Oct 2025 9:52 pm
ಬೆಳೆ ನಷ್ಟ ಪರಿಹಾರ ಪಾವತಿಗೆ ಕ್ರಮ: ಸಚಿವ ಕೃಷ್ಣಬೈರೇಗೌಡ | 9 districts farmers get benefit

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಮಳೆಗೆ ಹಾನಿಗೀಡಾದ 5.29 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗೆ ಪರಿಹಾರ ಪಾವತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದ

8 Oct 2025 9:52 pm
ಒಳ ಮೀಸಲಾತಿ ಹಂಚಿಕೆಯಲ್ಲಿ ಮಾದಿಗರಿಗೆ ಅನ್ಯಾಯ: ಅರುಣ್ ಕುಮಾರ್ ಆಕ್ರೋಶ

ಮೈಸೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದ್ದು, ಈ ಮೀಸಲಾತಿ ಹಂಚಿಕೆಯು ಮಾದಿಗ ಸಮುದಾಯದ ಪಾಲಿಗೆ ಮರಣ ಶಾಸನವಾಗಿದೆ ಎಂದು ಕರ್ನಾಟಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್

8 Oct 2025 9:44 pm
ಕೆ-ರೈಡ್​ ಸಿವಿಲ್​ ಕಾಮಗಾರಿಗಳಿಗೆ ಹೊಸ ಟೆಂಡರ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್​ಪೆಸಸ್​ (ಕೆ&-ರೈಡ್​) ಮಂಡಳಿಯು ಕಾರಿಡಾರ್​&-2ಗಾಗಿ (ಮಲ್ಲಿಗೆ ಮಾರ್ಗ& ಬೆನ್ನಿಗಾನಹಳ್ಳಿ- ಮತ್ತು ಚಿಕ್ಕಬಾಣಾವರ) ಬಾಕಿ ಉಳಿದಿರುವ ಸಿವಿಲ್​ ಕಾ

8 Oct 2025 9:44 pm
ಮಂಡ್ಯ ಸಮ್ಮೇಳನದ ಖರ್ಚು ಲೋಕಾ ತನಿಖೆಗೆ

ಬೆಂಗಳೂರು: ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳ ಕುರಿತು ಆಮೂಲಾಗ್ರ ತನಿಖೆಗೆ ಲೋಕಾಯುಕ್ತಕ್ಕೆ ಮನವಿ ಮಾಡಲು ಪರಿಷತ್ತಿನ ಕಾರ್ಯಕಾರಿಣಿ ಸರ್ವಾನುಮತ ನಿರ್ಧಾರ ಕೈಗೊಂಡಿದೆ. ಬಾಗಲಕೋ

8 Oct 2025 9:42 pm
ಹರಿಹರಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನೆ

ಕೆ.ಆರ್.ಪೇಟೆ: ನಮ್ಮಿಂದ 25 ವರ್ಷಗಳಿಂದ ಹಿಂದೆ ಪಾಠ, ಪ್ರವಚನ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನ-ಮಾನದಲ್ಲಿದ್ದು, ಎಲ್ಲರೂ ಒಂದೆಡೆ ಸೇರಿ ನಮ್ಮನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸುತ್ತಿರುವುದು ನಮ್ಮ ವೃತ್ತಿ ಜೀವ

8 Oct 2025 9:30 pm
ಕಾರು ಡಿಕ್ಕಿಯಾಗಿ ಶಿಕ್ಷಕನಿಗೆ ಗಾಯ

ಬೇಲೂರು: ಸಾಮಾಜಿಕ ಶೈಕ್ಷಣಿಕ ಗಣತಿಗೆಂದು ತೆರಳುತಿದ್ದ ಶಿಕ್ಷಕರೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈರೇಗೌಡ ಗಾಯಗೊಂಡವರು. ತಾಲೂಕಿನ ಕೋನೇರ‌್ಲು ಗ್ರಾಮದ ಸರ್ಕಾರಿ ಕಿರಿಯ ಪ್

8 Oct 2025 9:29 pm
ಅಕ್ರಮ ಹೋಂ ಸ್ಟೇ, ರೆಸಾರ್ಟ್‌ಗಳ ತೆರವು

ಶ್ರೀರಂಗಪಟ್ಟಣ: ಪಟ್ಟಣ ಹೊರವಲಯದ ಬಂಗಾರದೊಡ್ಟಿ ಅಣೆಕಟ್ಟೆ ಸಮೀಪ ತಲೆ ಎತ್ತುತ್ತಿದ್ದ ಅಕ್ರಮ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳ ಕಟ್ಟಡಗಳನ್ನು ಕಾವೇರಿ ನೀರಾವರಿ ನಿಗಮ ಹಾಗೂ ತಾಲೂಕು ಆಡಳಿತ ಜಂಟಿ ತೆರವು ಕಾರ್ಯಚರಣೆ ನಡೆಸಿ ಒತ್

8 Oct 2025 9:28 pm
ವೈಡಿಡಿ ಕಾಲೇಜಿನಲ್ಲಿ ಕಲಾಮಂದಿರ ನಿರ್ಮಾಣ

ಬೇಲೂರು: ಬೇಲೂರು ಪಟ್ಟಣ ಸಮೀಪವಿರುವ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತನ್ನದೇ ಆದ ಇತಿಹಾಸವಿದ್ದು, ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಳಾಂಗಣದಲ್ಲಿ ಸಭಾಂಗಣ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇ

8 Oct 2025 9:27 pm
ಕಂಟೈನರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ನಾಗಮಂಗಲ: ತಾಲೂಕಿನ ಹೊಣಕೆರೆ ಹೋಬಳಿಯ ಬಾವಿಕೊಪ್ಪಲು ಗೇಟ್ ಬಳಿ ಬುಧವಾರ ಸಂಜೆ ಬೈಕ್ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೋಬಳಿಯ ದೇವನಹೊಸೂರು ಗ್ರಾಮದ ನಿವಾಸಿ ಶಶಿ (24) ಮೃತ ಯುವಕ. ಬುಧವಾರ ಸ

8 Oct 2025 9:26 pm
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ಬಂಧನಕ್ಕೆ ವಿ.ಶೈಲೇಂದ್ರ ಒತ್ತಾಯ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನನ್ನು ಎನ್‌ಕೌಂಟರ್ ಮಾಡಬೇಕು ಎಂದು ನಗರ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಉಪ ಮೇಯರ್ ವಿ.ಶೈಲೇಂದ್ರ ಒತ್ತಾಯಿಸಿದ್ದಾ

8 Oct 2025 9:25 pm
ಸಾಮಾನ್ಯರಿಗೂ ಇಷ್ಟವಾಗುತ್ತಿವೆ ನಮೋ ನಿರ್ಧಾರಗಳು

ಆಲೂರು : ನರೇಂದ್ರ ಮೋದಿ ಅವರು ಈ ದೇಶದ ಮಹಾನ್ ಶಕ್ತಿ. ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ಮಂಡಲ ಬಿಜೆಪಿ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು

8 Oct 2025 9:25 pm
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಪುಟ್ಟ ಪೋರಿ ಸಾಧನೆ

ಸಕಲೇಶಪುರ : ಅಪ್ಪ, ಅಮ್ಮ ಎಂದು ತೊದಲು ಮಾತಿನಲ್ಲಿ ಕರೆಯುವ ವಯಸ್ಸಿನಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದಾಳೆ. ಒಂದು ವರ್ಷ ಎಂಟು ತಿಂಗಳ ವಯ

8 Oct 2025 9:23 pm
ಕಾರು ಅಪಘಾತ ಒರ್ವ ಸ್ಥಳದಲ್ಲೇ ಸಾವು

ಪಾವಗಡ: ಪಟ್ಟಣದ ತುಮಕೂರು ರಸ್ತೆಯ ಹೊರವಲಯದ ಕಣಿವೆನಹಳ್ಳಿ ಶ್ರೀ ಸಾಯಿ ಲಲಿತ ವೃದ್ದಾಶ್ರಮದ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಮೃತಪಟ್ಟು ಮತ್ತೊಬ್ಬನಿಗೆ ಗಂಬೀರ ಗಾಯವಾಗಿರುವ ಘಟನೆ ಬುಧವಾರ ಸಂಜೆ ಸಂಭವ

8 Oct 2025 9:21 pm