SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಯಾರು ಕೇಳಿದ್ರು ನನ್ನ ವೀರ್ಯ ಕೊಡುತ್ತೇನೆ: ಎಲಾನ್​ ಮಸ್ಕ್​ ರಹಸ್ಯ ಬಿಚ್ಚಿಟ್ಟ ಮಾಜಿ ಗರ್ಲ್​ಫ್ರೆಂಡ್​! Elon Musk

Elon Musk : ಜಾಗತಿಕ ಬಿಲಿಯನೇರ್ ಎಲಾನ್​ ಮಸ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ರಚಿಸಿದ ಮಧ್ಯಂತರ ಆಯೋಗದ ಅಧಿಕಾರದಿಂದ ಈ ವಾರ ಕೆಳಗಿಳಿದರು. ಸರ್ಕಾರದಲ್ಲಿನ ಅನಗತ್ಯ ದುಂದು ವೆಚ್ಚಗಳನ್ನು ಕಡಿತಗೊಳಿಸಲು ಸರ್ಕಾರಿ ದಕ್

1 Jun 2025 6:58 am
ಚಾರ್​ಧಾಮ್​ಗೆ 16 ಲಕ್ಷ ಯಾತ್ರಿಕರ ಭೇಟಿ

ಡೆಹ್ರಾಡೂನ್: ಈ ವರ್ಷದ ಚಾರ್ ಧಾಮ್ ಯಾತ್ರೆಯಲ್ಲಿ 16 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಭಾರತದಾದ್ಯಂತದಿಂದ ಭಕ್ತರು ಅತ್ಯುತ್ಸಾಹ ಹಾಗೂ ಭಕ್ತಿಭಾವದಿಂದ ಚಾರ್ ಧಾಮ್ ಮತ್ತು ಹೇಮಕುಂಡ್ ಸಾಹಿಬ್​ಗೆ ಭೇಟಿ ನೀಡಿದ್ದರು

1 Jun 2025 6:09 am
ಥಾಯ್ಲೆಂಡ್​ನ ಓಪಲ್​ಗೆ ಮಿಸ್ ವರ್ಲ್ಡ್ ಕಿರೀಟ

ಹೈದರಾಬಾದ್: ಹೈದರಾಬಾದ್​ನಲ್ಲಿ ನಡೆದ 72ನೇ ಆವೃತ್ತಿಯ ಮಿಸ್ ವರ್ಲ್ಡ್, 2025 ಸ್ಪರ್ಧೆಯಲ್ಲಿ ಥಾಯ್ಲೆಂಡ್​ನ ಓಪಲ್ ಸುಚಾಟಾ ಚುವಾಂಗ್​ಸ್ರಿ ವಿಜಯಿಯಾಗಿದ್ದು, ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಫಿನಾಲೆ ಸಮಾರಂಭದ

1 Jun 2025 6:08 am
ಸಿನಿಮಾಗಳಿಗೆ ವಯಸ್ಸು ಆಧಾರಿತ ಪ್ರಮಾಣಪತ್ರ

ನವದೆಹಲಿ: ವಯೋಮಾನಕ್ಕೆ ತಕ್ಕನಾದ ಸಿನಿಮಾಗಳನ್ನು ನೋಡಲು ಅನುಕೂಲ ವಾಗುವಂತೆ ವಿಶೇಷವಾಗಿ ಪಾಲಕರಿಗೆ ಮಾರ್ಗದರ್ಶಿಯಾಗಲು ವಯಸ್ಸಿನ ಆಧಾರದಲ್ಲಿ ಸಿನಿಮಾಗಳನ್ನು ವರ್ಗೀಕರಿಸಿ ಪ್ರಮಾಣಪತ್ರ ನೀಡುವ ಹೊಸ ವ್ಯವಸ್ಥೆ ಬಗ್ಗೆ ಕ

1 Jun 2025 6:06 am
ಕಷ್ಟ ಮರೆತು ಬದುಕನ್ನು ಸಂಭ್ರಮಿಸೋಣ

ಬದುಕಿನಲ್ಲಿ ಸವಾಲುಗಳು ಬರುವುದು ಸಹಜ. ಹಾಗಂತ ಧೃತಿಗೆಟ್ಟು ಕುಳಿತರೆ ನಮ್ಮೆದುರು ಇರುವ ಆಯ್ಕೆಗಳು ಗೋಚರಿಸುವುದಿಲ್ಲ. ಕಷ್ಟ, ಅವಮಾನದ ಸಂದರ್ಭಗಳನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಬೇಕು. ಈ ಸ್ಥಿತಿಯಿಂದ ಹೊರಬರುತ್ತೇ

1 Jun 2025 6:04 am
ರಾಜ್ಯದಲ್ಲಿ ಶ್ವೇತ ಕ್ರಾಂತಿ

ಶಿವಾನಂದ ತಗಡೂರು ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್) ರಾಜ್ಯದಲ್ಲಿ ಹೈನೋದ್ಯಮವನ್ನು ಪ್ರೋತ್ಸಾಹಿಸಿ, ಬೆಳೆಸಿದ ಪರಿಣಾಮವಾಗಿ ನಾಡಿನ ಉದ್ದಗಲಕ್ಕೂ ಹಾಲಿನ ಡೇರಿಗಳು ಹರಡಿಕೊಂಡಿವೆ. ಇದೀಗ ಗಡಿ ದಾಟಿ ಮುಂಬೈ, ಚೆನ್ನೈ, ಹೈದರ

1 Jun 2025 6:04 am
ವಾರ ಭವಿಷ್ಯ: ಈ ರಾಶಿಯವರಿಗೆ ನಿಮ್ಮ ಇಷ್ಟಗಳು ಸಿದ್ಧಿಯಾಗುತ್ತವೆ

ಮೇಷ: ಜ್ಯೇಷ್ಠ ಮಾಸವು ಆರಂಭವಾಗಿ ಐದು ದಿನಗಳು ಕಳೆದಿವೆೆ. ಇನ್ನು ಒಂದು ಮಾಸ ಕಾಲ ಮಾತ್ರ ಉತ್ತರಾಯಣವು ಉಳಿದಿದೆ. ‘ಜ್ಯೇಷ್ಠ ರಾಜಂ ಬ್ರಹ್ಮಣಾ’ ಎಂದು ಗಣಪತಿಯನ್ನು ಪೂಜಿಸಿ. ಅಷ್ಟಸಿದ್ಧಿಗಳು ಉಂಟಾಗುತ್ತವೆ. ಆರೋಗ್ಯವನ್ನು ಕ

1 Jun 2025 6:01 am
ಪ್ರಾರ್ಥನೆ ಮತ್ತು ಯೇಸು ಕ್ರಿಸ್ತ

ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ ನಿಮಗೆ ತೆರೆಯುವುದು ….ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ? ಹಾಗಾದರೆ, ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆ

1 Jun 2025 6:01 am
ಮಳೆಗಾಲದ ವಿಪತ್ತುಗಳ ಬಗ್ಗೆ ಜಾಗರೂಕರಾಗಿರೋಣ

ಮಳೆಗಾಲದಲ್ಲಿ ಪ್ರವಾಸ ಹೋಗುವುದು ಹೆಚ್ಚಾಗಿದೆ. ಯುವ ಜನತೆಯಲ್ಲಿ ಸಾಹಸ ಮನೋಭಾವವೂ ಹೇರಳವಾಗಿದೆ. ಪ್ರಕೃತಿ ವೀಕ್ಷಣೆ ತಪ್ಪಲ್ಲ. ಆದರೆ ನಿಷೇಧಿತ ಪ್ರದೇಶಗಳಿಗೆ ತೆರಳುವುದು, ಪ್ರಾಣವನ್ನೂ ಲೆಕ್ಕಿಸದೆ ರಭಸವಾಗಿ ಹರಿಯುವ ನದಿ

1 Jun 2025 6:00 am
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿವಿಧೆಡೆಯಿಂದ ಹಣಕಾಸು ನೆರವು ಹರಿದು ಬರಲಿದೆ

ಮೇಷ: ಮಕ್ಕಳ ಪ್ರಗತಿಯಿಂದ ಸಂತೋಷ. ನಿಮ್ಮಿಷ್ಟದಂತೆ ಕಚೇರಿಯ ಕಾರ್ಯಗಳು ನೆರವೇರುತ್ತವೆ. ಅನಿರೀಕ್ಷಿತ ಅನಾರೋಗ್ಯ ಕಾಡಲಿದೆ. ಶುಭಸಂಖ್ಯೆ: 9 ವೃಷಭ: ಜಟಿಲ ಸಮಸ್ಯೆಯ ಇತ್ಯರ್ಥಕ್ಕೆ ಕುಟುಂಬ ಸದಸ್ಯರ ಸಹಾಯ ದೊರೆಯುವುದು. ವ್ಯಾಪಾರ

1 Jun 2025 6:00 am
ನಟರ ಜಾಹೀರಾತಿಗೆ ಮರುಳಾಗದಿರಿ

ದಾವಣಗೆರೆ: ಚಿತ್ರನಟರ ತಂಬಾಕು ಜಾಹೀರಾತುಗಳಿಗೆ ಯುವಜನರು ಮರುಳಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಮನವಿ ಮಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲ

1 Jun 2025 12:51 am
ಶಾಲೆಗಳಲ್ಲಿ ನೈತಿಕ ಶಿಕ್ಷಣ ಅತ್ಯಗತ್ಯ ಸಂತೋಷ್ ಹೆಗಡೆ ಆಶಯ

ದಾವಣಗೆರೆ: ಇಂದು ದುರಾಸೆ ಇಲ್ಲದ ಕಚೇರಿಗಳೇ ಇಲ್ಲವಾಗಿವೆ. ಹೀಗಾಗಿ ಉತ್ತಮ ಸಮಾಜಕ್ಕಾಗಿ ಶಾಲೆಗಳಲ್ಲಿ ಇತರೆ ಪಠ್ಯಗಳ ಜತೆಗೆ ನೈತಿಕ ಶಿಕ್ಷಣ ಬೋಧಿಸುವ ಅಗತ್ಯವಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಶ

1 Jun 2025 12:47 am
ವಿಸ್ತರಿಸದ ಅವಧಿ, ರೈತರಲ್ಲಿ ಕಾರ್ಮೋಡ!

ಡಿ.ಎಂ.ಮಹೇಶ್, ದಾವಣಗೆರೆ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ತೆರೆದಿದ್ದ ಭತ್ತ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಶನಿವಾರ ಅಂತ್ಯವಾಗಿದೆ. ಕಳೆದೆರಡು ದಿನದಿಂದ ಮಳೆ ಸ್ಥಗಿತವಾಗಿದ್ದು, ಭತ್ತ ಒಣಗಿಸಿ ಮಾ

1 Jun 2025 12:43 am
ಸ್ಮಾರಕವಾಗಲಿ ಹೊದಿಗೆರೆಯ ಕವಿ ಎಚ್ಚೆಸ್ವಿ ನಿವಾಸ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊದಿಗೆರೆಯಲ್ಲಿನ, ಹಿರಿಯ ಕವಿ ದಿ.ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ನಿವಾಸವನ್ನು ರಾಜ್ಯ ಸರ್ಕಾರ ಸ್ಮಾರಕವಾಗಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಆಗ

1 Jun 2025 12:35 am
ಕಮಲ್ ಕ್ಷಮೆ ಕೇಳದಿದ್ದರೆ ಸಿನಿಮಾ ಬಹಿಷ್ಕಾರ ಕರವೇ ಪ್ರತಿಭಟನೆ

ದಾವಣಗೆರೆ: ಚಿತ್ರನಟ ಕಮಲ್‌ಹಾಸನ್ ನೀಡಿದ ವಿವಾದಿತ ಹೇಳಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಜಿ. ನಾರಾಯಣಗೌಡ ಬಣ) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾ ಗುರುಭವನ ಬಳಿ ಪ್ರತಿಭಟನೆ ನಡೆಸಿದರು. ಕನ್ನಡ, ತಮಿಳು ಭಾಷೆ

31 May 2025 11:47 pm
ರಾಷ್ಟ್ರೀಯ ಬಾಯಿ ಆರೋಗ್ಯ ಮಿಷನ್ ಸ್ಥಾಪಿಸಿ

ದಾವಣಗೆರೆ :ರಾಷ್ಟ್ರೀಯ ಆರೋಗ್ಯ ಮಿಷನ್ ಮಾದರಿಯಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ (ಓರಲ್ ಹೆಲ್ತ್) ಮಿಷನ್ ಸ್ಥಾಪಿಸುವ ಅಗತ್ಯವಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್

31 May 2025 11:41 pm
ದೃಶ್ಯಕಲಾ ಕಾಲೇಜು ವಜ್ರ ಮಹೋತ್ಸವಕ್ಕೆ ತೆರೆ

ದಾವಣಗೆರೆ : ನಗರದ ದೃಶ್ಯಕಲಾ ಕಾಲೇಜಿಗೆ 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವರ್ಷವಿಡೀ ನಡೆದ ವಜ್ರ ಮಹೋತ್ಸವ ಕಾರ್ಯಕ್ರಮಗಳಿಗೆ ಶನಿವಾರ ಸಂಜೆ ತೆರೆ ಬಿತ್ತು. ಕಾಲೇಜು ಆವರಣದ ಥೀಮ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸಮಾರೋಪ ಸಮಾ

31 May 2025 11:38 pm
ಅಂಧಕಾರವ ಓಡಿಸು, ಜ್ಞಾನಜ್ಯೋತಿಯ ಬೆಳಗಿಸು..

ದಾವಣಗೆರೆ: ಹೆಗಲಿಗೆ ಚೀಲ-ಒಂದು ಕೈಯಲ್ಲಿ ಹಿಡಿದ ಕುರ್‌ಕುರೆ ತಿನಿಸು. ಪಾಲಕರ ಕೈಹಿಡಿದು ಪುಟ್ಟ ಹೆಜ್ಜೆ ಹಾಕಿದ ಪುಟಾಣಿಗಳು. ಅಡುಗೆ ಕೋಣೆಗಳಲ್ಲಿ ಘಮಘಮಿಸಿದ ಬಿಸಿಯೂಟ. ಧೂಳು ಕೊಡವಿ ನಿಂತ ಕೊಠಡಿ-ಡೆಸ್ಕುಗಳು, ರಂಗೋಲಿ- ತಳಿರು ತ

31 May 2025 11:36 pm
ಕವಿ ಎಚ್‌ಎಸ್‌ವಿ ಮನೆ ಸ್ಮಾರಕವಾಗಲಿ

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ನಾಡಿನ ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಜನಿಸಿದ ಮನೆಯನ್ನು ಸ್ಮಾರಕ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಕನ್ನಡ ಅಧ್ಯಾಪಕ ನಾ

31 May 2025 11:35 pm
ಇಂದು ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ ಪ್ರದಾನ

ಪುತ್ತೂರು: ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ ಪ್ರದಾನ ಜೂ.೧ರಂದು ಸಂಜೆ ೫-೩೦ಕ್ಕೆ ಬೊಳ್ವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದ ವಠಾರದಲ್ಲಿ ನಡ

31 May 2025 10:40 pm
ರೈಲು ಸಂಚಾರಕ್ಕೆ ತೀವ್ರ ಸಮಸ್ಯೆ!

ಪುತ್ತೂರು: ಮಂಗಳೂರು-ಬೆಂಗಳೂರು ರೈಲ್ವೆ ಹಳಿ ಮೇಲೆ ಎರಡು ಕಡೆ ಗುಡ್ಡ ಕುಸಿದು ಮೂರು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಶುಕ್ರವಾರ ರಾತ್ರಿ ಸುಮಾರು ೧.೩೦ರ ಸುಮಾರಿಗೆ ಮುರುಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್

31 May 2025 10:38 pm
ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ, ಬೇಸಾಯ ಪರಿಕರ ಲಭ್ಯ

ನಾಪೋಕ್ಲು: ಬಿತ್ತನೆ ಬೀಜ, ಕೃಷಿ ಪರಿಕರ, ಯಂತ್ರೋಪಕರಣಗಳು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪರಮೇಶ್ ಸಲಹೆ ನೀಡಿದರು. ಗೋಣಿಕೊಪ್ಪದ ಕೃಷಿ ವಿಜ್

31 May 2025 10:22 pm
ನಿವೃತ್ತ ಶಿಕ್ಷಕನಿಗೆ ಬೀಳ್ಕೊಡುಗೆ

ಶನಿವಾರಸಂತೆ: ಸುದೀರ್ಘ 35 ವರ್ಷ 5 ತಿಂಗಳ ಕಾಲ ವಿವಿಧ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾ

31 May 2025 10:17 pm
8ರಂದು ದೈವಜ್ಞ ಸಮಾಜದ ಕಟ್ಟಡ ಉದ್ಘಾಟನೆ

ವಿರಾಜಪೇಟೆ: ದ.ಕೊಡಗು ಜಿಲ್ಲೆಯ ದೈವಜ್ಞ ಸಮಾಜದ ವತಿಯಿಂದ ನಿರ್ಮಿಸಲಾಗಿರುವ ನೂತನ ಕಟ್ಟಡ ಮತ್ತು ಸಭಾಂಗಣ ಉದ್ಘಾಟನೆ ಸಮಾರಂಭವನ್ನು ಜೂನ್ 8ರಂದು ಏರ್ಪಡಿಸಲಾಗಿದೆ ಎಂದು ದೈವಜ್ಞ ಸಮಾಜದ ಪದಾಧಿಕಾರಿಗಳು ತಿಳಿಸಿದರು. ವಿರಾಜಪೇಟ

31 May 2025 10:14 pm
ಹಳೇ ಪಟ್ಟಿಯಂತೆ ಸದಸ್ಯರ ಆಯ್ಕೆಯಾಗಲಿ

ಸಿರಿಗೇರಿ: ಗ್ರಾಮದ ಪ್ರಾಕೃಪಸ ಸಂಘದಲ್ಲಿ ಸದಸ್ಯತ್ವಕ್ಕೆ ಚುನಾವಣಾ ಪಟ್ಟಿಯಲ್ಲಿ ಹೊಸದಾಗಿ ಸದಸ್ಯರ ಹೆಸರು ಸೇರಿಸಬಾರದು ಎಂದು ರೈತರು ಶನಿವಾರ ಗಣಕಯಂತ್ರ ಸಹಾಯಕ ಸುರೇಶ್‌ಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ:ಡಿಸಿಸಿ ಬ್ಯಾಂ

31 May 2025 10:13 pm
ಮತಬ್ಯಾಂಕ್ ಸೃಷ್ಟಿ ಮಾಡುವದೇ ಕಾಂಗ್ರೆಸ್ ರಾಜಕಾರಣ: ಶೋಭಾ ಟೀಕೆ

ಬೆಂಗಳೂರು: ಮತಬ್ಯಾಂಕ್ ಬಿಟ್ಟು ಬೇರೇನೂ ಮಾಡಲು ಕಾಂಗ್ರೆಸ್ಸಿಗರಿಗೆ ಮನಸ್ಸಿಲ್ಲ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯೇ ಉದಾಹರಣೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ದಕ

31 May 2025 10:04 pm
ಜೆಡಿಎಸ್ ನಗರ ಅಲ್ಪಸಂಖ್ಯಾತ ಮುಖಂಡರ ಸಭೆ ಸರ್ಕಾರದ ವಿರುದ್ಧ ಹೋರಾಟ, ಪಕ್ಷ ಸಂಘಟನೆ ಬಗ್ಗೆ ಚರ್ಚೆ

ಬೆಂಗಳೂರು: ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ಹಮ್ಮಿಕೊಳ್ಳುವುದು ಹಾಗೂ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಬಗ್ಗೆ ಶನಿವಾರ ಬೆಂಗಳೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ನಿರ್ಣಯಿಸ

31 May 2025 10:02 pm
ಯಕ್ಷಗಾನವೆಂದರೆ ಕಲೆಯಷ್ಟೇ ಅಲ್ಲ, ದೇವರ ಪೂಜೆ…

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ 50 ಕಲಾವಿದರಿಗೆ ಕಲಾರಂಗ ಸುವರ್ಣ ಪುರಸ್ಕಾರ ಪ್ರದಾನ ವಿಜಯವಾಣಿ ಸುದ್ದಿಜಾಲ ಉಡುಪಿ ದೇವರಿಗೆ ಹರಕೆ ಹೇಳಿಕೊಳ್ಳುವ ಕಲೆ ಇದ್ದರೆ ಅದು ಯಕ್ಷಗಾನ ಮಾತ್ರ. ಸಂಗೀತ ಸೇರಿದಂತೆ ಯಾವ ಕಲೆಯಲ್

31 May 2025 9:57 pm
ಜಾತಿ ಮೀರಿದ ಕವಿ ವೆಂಕಟೇಶಮೂರ್ತಿ

ಸಿಂಧನೂರು: ಭಾವಲೋಕದ ಕವಿ ಎಂದೇ ಹೆಸರು ಪಡೆದಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರು ಎಂದು ವಕೀಲ ಪ್ರಹ್ಲಾದ ಗುಡಿ ಹೇಳಿದರು. ಇದನ್ನೂ ಓದಿ:ಕನ್ನಡಿಗರ ಜೀವನೋತ್ಸಾಹ ಹೆಚ್ಚಿಸ

31 May 2025 9:57 pm
ಪಶು ಇಲಾಖೆ ವಿರುದ್ಧ ಗ್ರಾಮಸ್ಥರ ಅಸಮಾಧಾನ

ಅರಟಾಳ: ಗ್ರಾಮದಲ್ಲಿ ಉದ್ಘಾಟನೆಗೊಂಡ ಪಶು ಆಸ್ಪತ್ರೆ ಕೆಲವೇ ದಿನಗಳಲ್ಲಿ ಮುಚ್ಚಲಾಗಿದೆ. ಇದುವರೆಗೂ ಬಾಗಿಲು ತೆರೆದಿಲ್ಲ. ವೈದ್ಯರು ಯಾರು ಎಂಬುದು ತಿಳಿದಿಲ್ಲ. ಆಸ್ಪತ್ರೆಗೆ ಹಂಚಿಕೆ ಮಾಡಿರುವ ಔಷಧ ಎಲ್ಲಿ ಹೋದವು ಎಂದು ಗ್ರಾಮಸ

31 May 2025 9:56 pm
ಸಮಸಮಾಜ ನಿರ್ಮಾಣಕ್ಕೆ ಬೇಕಿದೆ ಹೊಸ ಪಕ್ಷ

ಹರಪನಹಳ್ಳಿ: ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರವಾಗಿವೆ. ಆದ್ದರಿಂದ, ಸಮಸಮಾಜ ನಿರ್ಮಾಣಕ್ಕೆ ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷದ ರಚನೆ ಅಗತ್ಯ ಎಂದು ನಟ ಚೇತನ್ ಅಹಿಂಸಾ ಹೇಳಿದರು. ಪಟ್ಟಣದಲ್ಲಿ ಶನಿವಾರ ‘ಸಮಾನತೆಗಾಗಿ ನಾವು ನೀವು’

31 May 2025 9:48 pm
ಅಕ್ಷರ ದಾಸೋಹ ಕಾರ್ಯ ಮಾದರಿ

ಹುಕ್ಕೇರಿ: ಸ್ಥಳೀಯ ಗುರುಶಾಂತೇಶ್ವರ ಅಕ್ಷರ ದಾಸೋಹ ಕೇಂದ್ರದ ಕಾರ್ಯ ಮಾದರಿ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ೬೫ ಸಾವಿರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿರುವುದು ಪ್ರಶಂಸನೀಯ ಎಂದು ಚಿಕ್ಕೋಡ

31 May 2025 9:48 pm
ಆರೋಗ್ಯದ ಮೇಲೆ ದುಷ್ಪರಿಣಾಮ

ಕಂಪ್ಲಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ವಿಶ್ವ ತಂಬಾಕುರಹಿತ ದಿನಾಚರಣೆ ನಿಮಿತ್ತ ಜಾಗೃತಿ ಕಾರ್ಯಕ್ರಮ ಶನಿವಾರ ನಡೆಯಿತು. ದಂ

31 May 2025 9:45 pm
ಕೊಥಳಿಯ ಶಾಂತಿಗಿರಿಯಲ್ಲಿ ಅದ್ದೂರಿ ಮಹಾಮಸ್ತಕಾಭಿಷೇಕ

ಚಿಕ್ಕೋಡಿ: ತಾಲೂಕಿನ ಕೊಥಳಿಯ ಶ್ರೀ ಶಾಂತಿಗಿರಿಯಲ್ಲಿ ಭಾರತ ಗೌರವ ಆಚಾರ್ಯ ದೇಶಭೂಷಣ ಮಹಾರಾಜರ ಹಾಗೂ ಆಚಾರ್ಯ ವರದ ಮುನಿಸಾಗರ ಮಹಾರಾಜರ ಪುಣ್ಯತಿಥಿ ಅಂಗವಾಗಿ ವಿನಯಾಂಜಲಿ ಕಾರ್ಯಕ್ರಮ ಹಾಗೂ ೧೦೦೮ ಶಾಂತಿನಾಥ ಭಗವಾನ, ೧೦೦೮ ಚಂದ್

31 May 2025 9:42 pm
ಹೆಚ್ಚಲಿದೆ ಉಸಿರಾಟ-ಹೃದಯ ತೊಂದರೆ

ಸಿರಗುಪ್ಪ: ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಗುತ್ತದೆ ಎಂದು ಸಿವಿಲ್ ನ್ಯಾಯಾಧೀಶ ಅಶೋಕ್ ಆರ್.ಎಚ್ ಹೇಳಿದರು. ಇದನ್ನೂ ಓದಿ:ತಂಬಾಕು ಉತ್ಪನ್ನಗಳ ಬಳಕೆಯಿಂದ

31 May 2025 9:42 pm
ವಸತಿ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ; ಪಾದಯಾತ್ರೆ ನಂತರ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ

ಹಾವೇರಿ: ಕರ್ನಾಟಕ ರಾಜ್ಯ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪಿಂಚಿಣಿ ಅಥವಾ ನಿವೃತ್ತಿ ಉಪದಾನ, ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ವಿಮೆ ಜ್ಯೋತಿ ಸಂಜೀವಿನಿ ಸೇರಿ ವಿವಿಧ ಸೌಲಭ್ಯಗಳನ್ನು

31 May 2025 9:32 pm
ಲೋಕಾ ಬಲೆಗೆ ಬಾಡ ಪಿಡಿಒ ರಾಮಕೃಷ್ಣ ಗುಡಗೇರಿ; ಮನೆ, ಕಚೇರಿ ಮೇಲೆ ದಾಳಿ, 1.18 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ

ಹಾವೇರಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮಕೃಷ್ಣ ಬಾಳಪ್ಪ ಗುಡಗೇರಿ ಅವರ ಧಾರವಾಡದ ನಿವಾಸ ಹಾಗೂ ಬಾಡ ಗ್ರಾಪಂ ಕಚೇರ

31 May 2025 9:30 pm
ಸ್ಪರ್ಧಾ ಪ್ರಪಂಚಕ್ಕೆ ಸರ್ಕಾರಿ ಶಾಲೆ ಮಕ್ಕಳನ್ನು ಸಿದ್ದಗೊಳಿಸಿ

ಶ್ರೀರಂಗಪಟ್ಟಣ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಹ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಪಡೆದು ಸ್ಪರ್ಧಾತಾತ್ಮಕ ಜಗತ್ತಿನ ಪ್ರತಿಭಾನ್ವಿತರಾಗಿ ಹೊರಹೊಮ್ಮಬೇಕು ಎಂದು ಶಾಸ

31 May 2025 9:28 pm
ಅಲ್ಪಸಂಖ್ಯಾತರನ್ನು ಓಲೈಸಲು ಹಿಂದುಗಳ ಟಾರ್ಗೆಟ್

ಮದ್ದೂರು: ರಾಜ್ಯ ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಕೆಮಾಡಲು ಬಿಜೆಪಿ, ಭಜರಂಗದಳ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. ಪಟ್

31 May 2025 9:25 pm
ಪಶು ವೈದ್ಯಕೀಯ ವಿವಿ ವಿಲೀನಕ್ಕೆ ವಿರೋಧ

ಬೀದರ್: ತಾಲ್ಲೂಕಿನ ಕಮಠಾಣ ಸಮೀಪ ಇರುವ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯವನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸುವುದಕ್ಕೆ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸ

31 May 2025 9:24 pm
ಜಿಲ್ಲಾಡಳಿತ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಮದ್ದೂರು: ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದ ದಲಿತ ಯುವಕನ ಸಾವಿಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಆರೋಪಿಸಿ ಪಟ್ಟಣದ ತಾಲೂಕು ಕಚೇರಿ ಎದುರು ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆ

31 May 2025 9:20 pm
ಫಸಲ್ ಬಿಮಾ ಯೋಜನೆ ಅಡಿ ಪರಿಹಾರ ನೀಡಿ

ಸಿರವಾರ: ರೈತರಿಗೆ ಫಸಲ್ ಬಿಮಾ ಯೋಜನೆ ಅಡಿ ಬೆಳೆನಷ್ಟ ಪರಿಹಾರ ವಿತರಣೆ ಮತ್ತು ಮುಂಗಾರು ಜೋಳ ಖರೀದಿ ಮಾಡಬೇಕು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು. ಇದನ್ನೂ ಓದಿ:ಬ್ಯಾಂಕ್‌ಗಳ ವಿರುದ್ಧ ರ

31 May 2025 9:20 pm
ನಾಲೆ ಒತ್ತುವರಿ ತೆರವಿಗೆ ಶಾಸಕ ಸೂಚನೆ

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಚಂದ್ರವನದ ಬಂಗಾರದೊಡ್ಡಿ ನಾಲೆ ಸೇರಿದಂತೆ ತಾಲೂಕಿನ ಬೆಳಗೊಳ ವ್ಯಾಪ್ತಿಯ ಪೂರ್ಣಯ್ಯ ನಾಲೆಯ ಮೂಲ ಪ್ರದೇಶವನ್ನು ಕಾವೇರಿ ನೀರಾವರಿ ನಿಗಮ, ತಾಲೂಕು ಆಡಳಿತ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಜ

31 May 2025 9:18 pm
ಬಣಜಿಗ ಸಂಘದಿಂದ ಮಹತ್ಕಾರ್ಯಗಳು ನಡೆಯಲಿ; ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಸಂಸದ ಜಗದೀಶ ಶೆಟ್ಟರ್ ಸಲಹೆ

ಹಾವೇರಿ: ಲಿಂಗಾಯತ ಬಣಜಿಗ ಸಮಾಜದ ಮಕ್ಕಳ ವಿದ್ಯಾಭ್ಯಾಸ, ಸಮುದಾಯಕ್ಕೆ ಅಗತ್ಯವಿರುವ ನ್ಯಾಯಯುತ ಬೇಡಿಕೆಗಳ ಈಡೇರಿಸಿಕೊಳ್ಳಲು ಹಾವೇರಿ ನಗರದಲ್ಲಿ ಬಣಜಿಗ ಸಮಾಜವು ಸಂಘಟಿತರಾಗಿರುವುದು ಸ್ವಾಗತಾರ್ಹ. ಈ ಸಂಘದ ಮುಖೇನ ಕಾಲಕಾಲಕ್ಕ

31 May 2025 9:17 pm
ಚಲಿಸುತ್ತಿದ್ದ ರೈಲಿಂದ ಬಿದ್ದು ಅಪರಿಚಿತ ಸಾವು

ಹಾವೇರಿ: ಹಾವೇರಿ-ಬ್ಯಾಡಗಿ ರೈಲು ನಿಲ್ದಾಣ ಮಧ್ಯದಲ್ಲಿ ಇತ್ತೀಚೆಗೆ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದು ಸುಮಾರು 55ರಿಂದ 60 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿ 5.

31 May 2025 9:02 pm
ತಪ್ಪದೇ ಶಾಲೆಗೆ ಹಾಜರಾಗಿ, ಭವಿಷ್ಯ ರೂಪಿಸಿಕೊಳ್ಳಿ; ಜಿಪಂ ಉಪಕಾರ್ಯದರ್ಶಿ ಕಿವಿಮಾತು

ಹಾವೇರಿ: ವಿದ್ಯಾರ್ಥಿಗಳು ತಪ್ಪದೇ ಶಾಲೆಗೆ ಆಗಮಿಸುವ ಮೂಲಕ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಉನ್ನತ ವ್ಯಾಸಂಗ ಮಾಡಬೇಕು ಹಾಗೂ ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡ

31 May 2025 9:00 pm
ಹಂಚಿನಮನಿ ಶಾಲೆಯಲ್ಲಿ ಅಕ್ಷರಾಭ್ಯಾಸ

ವಿಜಯವಾಣಿ ಸುದ್ದಿಜಾಲ ಧಾರವಾಡ ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯಶಾಲೆಯ ಶೈಕ್ಷಣಿಕ ವರ್ಷಾರಂಭದ ಅಂಗವಾಗಿ ಶುಕ್ರವಾರ 1ನೇ ತರಗತಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಸರಸ್ವತಿ ಮತ್ತು ಗಣಪತಿಯ ಪೂಜ

31 May 2025 8:56 pm
ತಂಬಾಕು ಮುಕ್ತ ಸಮಾಜ ನಿರ್ಮಿಸೋಣ

ಹುನಗುಂದ: ತಂಬಾಕು ಸೇವನೆ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರೂ ತಂಬಾಕು ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ಅಪರ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ ಹೇಳಿದರು. ಪಟ್ಟಣದ ತಾಪಂ ಕಚೇರಿಯಲ್ಲಿ

31 May 2025 8:55 pm
ಅವಕಾಶ ಸಿಕ್ಕಾಗ ಜನಪರ ಕಾರ್ಯ ಮಾಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ ಅಧಿಕಾರ ಶಾಶ್ವತವಲ್ಲ. ಅಧಿಕಾರ ಮತ್ತು ಅವಕಾಶ ಸಿಕ್ಕಾಗ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ನಗರದ ಸೃಜನಾ ರಂ

31 May 2025 8:53 pm
ಮಳೆ ಕ್ಷೀಣ: ಎಲ್ಲೆಡೆ ಬಿಸಿಲಿನ ವಾತಾವರಣ

ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ್ದ ಮಳೆ ಕ್ಷೀಣಗೊಂಡಿದೆ. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣದೊಂದಿಗೆ ಶನಿವಾರ ಬೆಳಗ್ಗಿನಿಂದಲೇ ಬಿಸಿಲಿನ ವಾತಾ

31 May 2025 8:53 pm
ಗರ್ಭಗುಡಿಯಿಂದ ದೇವಸ್ಥಾನ ಸುಭದ್ರ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಭಕ್ತಿ, ಪ್ರೀತಿಯಿಂದ ಊರಿನ ಹತ್ತು ಸಮಸ್ತರು ಸೇರಿ ಭಕ್ತಿಯಿಂದ ನಿಧಿಕುಂಭ ಸಮರ್ಪಿಸಿದ್ದಾರೆ. ಸುಮೂಹುರ್ತದಲ್ಲಿ ನಿಧಿಕುಂಭದ ಸ್ಥಾಪನೆ ಆಗಿದೆಯೆಂದರೆ ಗರ್ಭಗುಡಿ ಸಮರ್ಥವಾಗುತ್ತದೆ. ಗರ್ಭ

31 May 2025 8:50 pm
ಕರ್ನಾಟಕ ಆರ್ಟ್ಸ್ ಕಾಲೇಜು ಎನ್‌ಸಿಸಿ ಘಟಕ ಚಾಂಪಿಯನ್

ವಿಜಯವಾಣಿ ಸುದ್ದಿಜಾಲ ಧಾರವಾಡ ನಗರದ ಐಐಟಿಯಲ್ಲಿ 24ನೇ ಕರ್ನಾಟಕ ಬಟಾಲಿಯನ್ ಇತ್ತೀಚೆಗೆ ನಡೆಸಿದ ಕ್ಯಾಂಪನ್‌ಲ್ಲಿ ಇಲ್ಲಿನ ಕರ್ನಾಟಕ ಆರ್ಟ್ಸ್ ಕಾಲೇಜಿನ 2/24 ಎನ್‌ಸಿಸಿ ಘಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೆಡೆಟ್‌ಗಳು ಗಾರ್ಡ್

31 May 2025 8:50 pm
ಸರ್ಕಾರಿ ಶಾಲೆ ಉಳಿವಿಗೆ ಮಾದರಿ ಕಾರ್ಯ

ಕೆ.ಸಂಜೀವ ಆರ್ಡಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣಕ್ಕೆ ಅವಕಾಶವಿದ್ದರೂ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದಾಗಿ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದೆ. ಆರ್ಡಿ ಸಮೀಪದ ಕೊಂಜಾಡಿ (ಕಲ್ಮರ್

31 May 2025 8:45 pm
ಲೇಖಕಿ ದೀಪಾಭಾಸ್ತಿ ಅವರಿಗೆ ಸನ್ಮಾನ

ಮಡಿಕೇರಿ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಅವರನ್ನು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಕಾಲೇಜ್ ನ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಗರ

31 May 2025 8:31 pm
ಕಾಫಿ ಪುಡಿಯಿಂದ ಈ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಿದ್ರೆ ಪಾರ್ಲರ್​​​ನಂತ ಲುಕ್​​ ಪಡೆಯಬಹುದು | Beauty Tips

Beauty Tips: ಮನೆಯಲ್ಲಿ ಕಾಫಿ ಪುಡಿಯನ್ನು ಹೆಚ್ಚಾಗಿ ನಾವು ಕಾಫಿಯನ್ನು ಮಾಡಲು ಬಳಸುತ್ತೇವೆ. ಆದರೆ ಕಾಫಿ ಪುಡಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಸೌಂದರ್ಯ ಹೆಚ್ಚಿಸುವಲ್ಲಿ ಕಾಫಿ ಪುಡಿ ತುಂಬ

31 May 2025 8:14 pm
ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಅಗತ್ಯ

ಕಾರ್ಕಳ: ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಬದುಕನ್ನು ನಡೆಸಬೇಕಾಗಿದೆ. ಅದರೊಂದಿಗೆ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಜೊತೆಗೆ ಪ್ರೀತಿಯಿಂದ ಮಾತನಾಡಬೇಕು, ಆ ಮೂಲಕ ಮಕ್ಕಳಿಗೆ ಉತ್ತಮ ಕಲಿಕಾ

31 May 2025 8:10 pm
ಪೌರ ನೌಕರರ ಬೇಡಿಕೆ ಈಡೇರಿಕೆಗೆ ಗಂಟಿಹೊಳೆ ಆಗ್ರಹ

ಕುಂದಾಪುರ: ಪೌರ ನೌಕರರ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಕೂಡಲೇ ಆಲಿಸಿ, ಈಡೇರಿಸಬೇಕೆಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಶುಕ್ರವಾರ ಆಗ್ರಹಿಸಿದರು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ಎಲ್

31 May 2025 8:06 pm
ನಿಗದಿತ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡಲಿ

ರಾಯಬಾಗ: ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಗುಣಮಟ್ಟದ ಬೀಜ ಮತ್ತು ಗೊಬ್ಬರ ಸರಬರಾಜು ಮಾಡಬೇಕೆಂದು ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು. ಪಟ್ಟಣದ ಡಾ.ಬಾಬು ಜಗಜೀವನರಾಂ ಸಭಾಭವನದಲ್ಲಿ ಕೃಷಿ ಇಲಾಖೆಯಿಂದ ಗುರುವಾರ ಹಮ್ಮಿಕೊ

31 May 2025 8:00 pm
ಜೂ.೮ರಂದು ಬೃಹತ್ ಜೈನ ಸಮಾವೇಶ

ರಾಯಬಾಗ: ಜೈನ ಸಮುದಾಯದ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಕಾಗವಾಡ ತಾಲೂಕಿನ ಐನಾಪುರದಲ್ಲಿ ಜೂ.೮ರಂದು ಆಚಾರ್ಯ ಶ್ರೀ ಗುಣಧರ ನಂದಿ ಮುನಿಮಹಾರಾಜರ ನೇತೃತ್ವದಲ್ಲಿ ಜೈನ ಸಮಾವೇಶ ಹಮ್ಮಿಕೊಳ್ಳಲಾಗಿದೆ

31 May 2025 7:55 pm
ಭಕ್ತಿಯಿಂದ ಬರುವವರಿಗೆ ರಾಯರ ಅನುಗ್ರಹ ಪ್ರಾಪ್ತಿ

ಬೈಂದೂರು: ಮಂತ್ರಾಲಯಕ್ಕೆ ಹೋಗಲಾರದವರು ಈ ಕಿರು ಮಂತ್ರಾಲಯಕ್ಕೆ ಬಂದು ರಾಘವೇಂದ್ರ ಸ್ವಾಮಿಗಳ ಸೇವೆ ಮಾಡಿದರೆ ಅಲ್ಲಿಯ ಸೇವೆಯ ಫಲ ಇಲ್ಲಿಯೂ ಸಿಗಲಿದೆ. ಶ್ರದ್ಧಾ ಭಕ್ತಿಯಿಂದ ಬರುವ ಎಲ್ಲ ಭಕ್ತಾದಿಗಳಿಗೂ ರಾಯರು ಅನುಗ್ರಹ ಮಾಡುತ

31 May 2025 7:52 pm
ಕಟೀಲಿನಲ್ಲಿ ತಡೆಗೋಡೆ ಬಿರುಕುಬಿಟ್ಟು ಅಪಾಯ

ಕಿನ್ನಿಗೋಳಿ: ಕಟೀಲು ಸಮೀಪದ ಅಜಾರಿನಲ್ಲಿ ಬಿರುಕುಬಿಟ್ಟಿರುವ ಕಾಂಪೌಂಡ್‌ವೊಂದು ಅಪಾಯ ಸೃಷಿಸುತ್ತಿದೆ. ಕಟೀಲಿನ ಅಜಾರಿನಿಂದ ಸಿತ್ಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಸಮೀಪದಲ್ಲಿ ಖಾಸಗಿ ಜಮೀನಿಗೆ ಸುಮಾರು 25 ಅಡಿ ಎತ್ತರದ ಕಾಂ

31 May 2025 7:51 pm
ಜವಾಬ್ದಾರಿಯಿಂದ ಸಮೀಕ್ಷೆ ಕಾರ್ಯ ನಡೆಸಿ

ದೇವರಹಿಪ್ಪರಗಿ: ಗಣತಿದಾರರು ಹಾಗೂ ಮೇಲ್ವಿಚಾರಕರು ಜವಾಬ್ದಾರಿಯಿಂದ ಸಮೀಕ್ಷೆ ಕಾರ್ಯ ನಡೆಸಬೇಕೆಂದು ತಾಪಂ ಇಒ ಭಾರತಿ ಚಲಯವಯ್ಯ ಸೂಚಿಸಿದರು. ಪಟ್ಟಣದ ಕೆಜಿಎಸ್ ಶಾಲೆಯಲ್ಲಿ ಜಾತಿ ಸಮೀಕ್ಷೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಶ

31 May 2025 7:50 pm
ಕೃಷಿ ಭೂಮಿಗೆ ನುಗ್ಗಿದ ಅಣೆಕಟ್ಟು ನೀರು

ಕಿನ್ನಿಗೋಳಿ: ಭಾರಿ ಮಳೆಯಿಂದ ನಂದಿನಿ ನದಿ ತುಂಬಿ ಹರಿಯುತ್ತಿದ್ದು, ಮೂಲ್ಕಿ ಸುತ್ತಮುತ್ತ ನೆರೆ ಅವರಿಸಿದೆ. ಅತ್ತೂರು ಬೈಲು ಮಹಾಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ. ಮೂಲ್ಕಿ ತಾಲೂಕು ವ್ಯಾಪ್ತಿಯಲ

31 May 2025 7:46 pm
ಅಪಾಯದಲ್ಲಿದೆ ಮರವಂತೆ ಔಟ್‌ಡೋರ್ ಬಂದರು

ಗಂಗೊಳ್ಳಿ: ಕಳೆದ ಮಳೆಗಾಲದಲ್ಲಿ ಹಾನಿಗೊಂಡಿದ್ದ ಮರವಂತೆ ಔಟ್‌ಡೋರ್ ಬಂದರು ಈ ಬಾರಿ ಮತ್ತೆ ಅಪಾಯಕ್ಕೆ ಸಿಲುಕಿದ್ದು, ಅಬ್ಬರಿಸುತ್ತಿರುವ ಕಡಲಿನ ಹೊಡೆತದಿಂದ ಬಂದರು ಜರ್ಜರಿತಗೊಂಡಿದೆ. ಕೇರಳ ವಾದರಿಯ ಮರವಂತೆ ಔಟ್‌ಡೋರ್ ಬಂದರ

31 May 2025 7:45 pm
ಹಂಡೇಲಿನಲ್ಲಿ ದುರಂತದ ಆತಂಕ : ಕೃಷಿ ಭೂಮಿಗೆ ಮಣ್ಣು, ಮನೆಗಳಿಗೆ ಹಾನಿ : ಸ್ಥಳೀಯರ ನಿದ್ದೆಗೆಡಿಸಿದ ಸಮಸ್ಯೆ

ಯಶೋಧರ ವಿ.ಬಂಗೇರ ಮೂಡುಬಿದಿರೆ ಮೂಡುಬಿದಿರೆ ನಗರಕ್ಕೆ ಹತ್ತಿರವಿರುವ ಪುತ್ತಿಗೆ ಗ್ರಾಮದ ಹಂಡೇಲಿನಲ್ಲಿ ನಿರ್ಮಿಸಲಾಗುತ್ತಿರುವ ಲೇಔಟ್‌ನಿಂದಾಗಿ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದು, ಗುಡ್ಡ ಅಗೆದು ಶೇಖರಿಸಿದ ಮಣ್ಣಿನ

31 May 2025 7:44 pm
28 ಕೆತ್ತಿಕಲ್‌ನಲ್ಲಿ ಮತ್ತೆ ಗುಡ್ಡ ಕುಸಿತ : ಅಪಾಯದಲ್ಲಿ ಹೆದ್ದಾರಿ ವಾಹನ ಸಂಚಾರ : ಅತ್ಯಾಧುನಿಕ ತಂತ್ರಜ್ಞಾನದ ವಾಲ್ ವಿಫಲ

ಗುರುಪುರ: ಧಾರಾಕಾರ ಮಳೆಗೆ ಶುಕ್ರವಾರ ಬೆಳಗ್ಗೆ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮತ್ತೆ ಭಾರಿ ಪ್ರಮಾಣದ ಕುಸಿತ ಆರಂಭಗೊಂಡಿದ್ದು, ವಿಸ್ತರಣೆಗೊಳ್ಳುತ್ತಿರುವ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಭೀತಿ ಹುಟ್ಟಿಸುವಂತಿದೆ. ಕೆತ

31 May 2025 7:40 pm
ಕಾಯಂ ಶಿಕ್ಷಕರ ನೇಮಕಕ್ಕೆ ಗಂಟಿಹೊಳೆ ಆಗ್ರಹ

ಬೈಂದೂರು: ಶಿಕ್ಷಕರ ಕೊರತೆಯನ್ನು ನೀಗಿಸಲು 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸುವ ಬಗ್ಗೆ ಶಿಕ್ಷಣ ಇಲಾಖೆ ತಿಳಿಸಿದೆ. ಇಷ್ಟೊಂದು ಶಿಕ್ಷಕರ ಹುದ್ದೆ ಖಾಲಿ ಇರುವಾಗ ಆ ಎಲ್ಲ ಹುದ್ದೆಗಳಿಗೆ ಅ

31 May 2025 7:32 pm
ಗುಣಮಟ್ಟದ ಶಿಕ್ಷಣದಿಂದ ಉತ್ತಮ ಸಮಾಜ: ಪಾಲಕರ ಸಭೆಯಲ್ಲಿ ಮುನಿರಾಜ ರೆಂಜಾಳ ಹೇಳಿಕೆ

ಮೂಡುಬಿದಿರೆ: ಗುಣಮಟ್ಟದ ಶಿಕ್ಷಣದ ಅಗತ್ಯತೆ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರ ಸಂಬಂಧ ಸೌಹಾರ್ದಯುತವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮೂಡುಬಿದಿರೆ ಜೈನ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಮುನಿರಾಜ

31 May 2025 7:31 pm
ಉಳ್ಳಾಲದಲ್ಲಿ ಮನೆಮಾಡಿದ ಆತಂಕ : ಕುಂಭದ್ರೋಣ ಮಳೆಗೆ ಅಪಾರ ಹಾನಿ : ಮಂಜನಾಡಿ ದುರಂತದ ಕರಿನೆರಳು

ಉಳ್ಳಾಲ: ಕುಂಭದ್ರೋಣ ಮಳೆಯಿಂದಾಗಿ ಉಳ್ಳಾಲದ ಮಂಜನಾಡಿಯಲ್ಲಿ ಮೂವರು ಮಕ್ಕಳ ಸಹಿ ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಅಲ್ಲಲ್ಲಿ ಭಾರಿ ಅನಾಹುತ ಸೃಷ್ಟಿಯಾಗಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಪರಿಸರದಲ್ಲಿ ರಾಜಕಾಲುವ

31 May 2025 7:29 pm
ಯಾಂತ್ರೀಕೃತ ಮೀನುಗಾರಿಕೆ ಬಂದ್

ರಾಘವೇಂದ್ರ ಪೈ ಗಂಗೊಳ್ಳಿ ಜೂನ್ 1ರಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. ಉಡುಪಿ ಜಿಲ್ಲೆಯ ಪ್ರಮುಖ ಬಂದರು ಪ್ರದೇಶವಾದ ಗಂಗೊಳ್ಳಿಯಲ್ಲಿ ಅನೇಕ ಸಮಸ್ಯೆಗಳ ನಡುವೆಯೇ ಪ್ರಸಕ್ತ ಸಾಲಿನ ಮೀನುಗ

31 May 2025 7:27 pm
ಬೆಂಗಳೂರಿನಲ್ಲಿ ಲೇಡಿ ಗ್ಯಾಂಗ್ ಅಟ್ಟಹಾಸ; ಪರಿಚಯಸ್ಥ ವ್ಯಕ್ತಿಯನ್ನೇ ಅಮಾನುಷವಾಗಿ ಥಳಿಸಿದ ಗ್ಯಾಂಗ್| Viral vedeo

ಬೆಂಗಳೂರು : ಮಹಿಳೆಯೊಬ್ಬಳು ಇತರ ಕೆಲವು ಗೂಂಡಾಗಳೊಂದಿಗೆ ಸೇರಿ ವ್ಯಕ್ತಿಯೋರ್ವನಿಗೆ ಮನಸೋಇಚ್ಛೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದದ್ದು ಎಂದು ಹೇ

31 May 2025 7:22 pm
ಬಿಳಿಯೂರು ಅಣೆಕಟ್ಟು ಗೇಟು ತೆರವು

ಉಪ್ಪಿನಂಗಡಿ: ಅಕಾಲಿಕ ಮಳೆಯಿಂದಾಗಿ ನದಿ ನೀರಿನ ಹರಿಯುವಿಕೆಯಲ್ಲಿ ಗಣನೀಯ ಹೆಚ್ಚಳವುಂಟಾಗಿ ನೇತ್ರಾವತಿ ನದಿಗೆ ಬಿಳಿಯೂರಿನಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಗೇಟು ತೆರವು ಕಾರ್ಯಾಚರಣೆಯಲ್ಲಿ ಆಗಿದ್ದ ತೊಡಕು ನಿವಾರಿಸಲಾಗಿದ್

31 May 2025 7:18 pm
ಕರ್ನಾಟಕದಲ್ಲಿ ಹುಕ್ಕಾ ಬಾರ್‌ ನಿಷೇಧ: ತಂಬಾಕು ಸೇವನೆ ವಯಸ್ಸು 21 ಏರಿಕೆ, ಹೊಸ ರೂಲ್ಸ್ ಜಾರಿ | Karnataka

Karnataka: ಸಾರ್ವಜನಿಕ ಆರೋಗ್ಯ ಸುಧಾರಣೆಯಲ್ಲಿ, ಕರ್ನಾಟಕ ಸರ್ಕಾರವು ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ, ತಂಬಾಕು ಉತ್ಪನ್ನಗಳನ್ನು ಖರೀದಿಸಲು ಕನಿಷ್ಠ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವ ಮತ್ತು ಉಲ್ಲಂಘನೆಗಳಿಗ

31 May 2025 7:16 pm
ಡಿಕೆಶಿ ಹೇಳಿಕೆಗೆ ಶಾಸಕ ಸುನೀಲ್‌ಕುಮಾರ್ ತರಾಟೆ

ಕಾರ್ಕಳ: ಕಾಂಗ್ರೆಸ್‌ನವರ ಗ್ಯಾರಂಟಿಗಾಗಿ ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುವ ದಯನೀಯ ಸ್ಥಿತಿ ಮಂಗಳೂರಿನ ಜನರಿಗೆ ಬಂದಿಲ್ಲ. ಗ್ಯಾರಂಟಿ ಘೋಷಣೆಯ ಬಳಿಕವೂ ಉಡುಪಿ-ದಕ್ಷಿಣ ಕನ್ನಡದಲ್ಲಿ ಮಲಗಿರುವ ಕಾಂಗ್ರೆಸನ್ನು ಎಬ್ಬಿಸುವುದಕ್ಕ

31 May 2025 7:12 pm
ಯಕ್ಷಗಾನ ಹೆಜ್ಜೆ ಕಲಿತ ಎನ್‌ಎಸ್‌ಡಿ ವಿದ್ಯಾರ್ಥಿಗಳು

ವಿಜಯವಾಣಿ ಸುದ್ದಿಜಾಲ ಹೆಬ್ರಿ ದೆಹಲಿಯ ರಾಷ್ಟ್ರೀಯ ನಾಟ್ಯ ವಿದ್ಯಾಲಯ ಎನ್‌ಎಸ್‌ಡಿಯ ವಿದ್ಯಾರ್ಥಿಗಳು 10 ದಿನಗಳ ಕಾಲ ಪಶ್ಚಿಮಘಟ್ಟ ತಪ್ಪಲಿನ ತಿಂಗಳೆ ಗರಡಿ ಆವರಣದಲ್ಲಿ ತಿಂಗಳೆ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಗುರು ಬನ್ನ

31 May 2025 7:04 pm
ಕಟ್ಟಡ ಪರವಾನಗಿ, ಸಿಸಿ ಆದೇಶ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿ

ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ನೀಡಿದ ಬಿಲ್ಡಿಂಗ್ ಪರ್ಮಿಷನ್, ಸಿಸಿ ಕುರಿತ ಆದೇಶವನ್ನು ರಾಜ್ಯ ಸರ್ಕಾರ ಮರು ಪರಿಶೀಲಿಸುವಂತೆ ಅರ್ಜಿ ದಾಖಲಿಸಬೇಕು. ಇಲ್ಲವೇ ಬಡವರಿಗೆ ಅನ್ಯಾಯವಾಗದ ರೀತಿಯಲ್ಲಿ ಪರ್ಯಾಯ ಮಾರ್ಗೋಪಾಯಗಳನ್ನು ಕ

31 May 2025 6:59 pm
ಜಾಗೃತಿಯಿಂದ ದೊಡ್ಡ ಬದಲಾವಣೆ ಸಾಧ್ಯ

ಹುಬ್ಬಳ್ಳಿ: ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಎಚ್‌ಸಿಜಿ ಸುಚಿರಾಯು ಆಸ್ಪತ್ರೆ ಮತ್ತು ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್, ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಇಲ್ಲಿಯ ಕೆಎಲ್‌ಇ ಇನ್‌ಸ್ಟಿ

31 May 2025 6:56 pm
ನೆಕ್ಕಿಲಾಡಿಯಲ್ಲಿ ಅಪಾಯಕಾರಿ ಕಂಬ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನೆಲೆಯಲ್ಲಿ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ಹೊಸದಾಗಿ ಅಳವಡಿಸಿರುವ ವಿದ್ಯುತ್ ಕಂಬದ ಬುಡ ದುರ್ಬಲವಾದಂತಿದ್ದು, ಅಪಾಯಕಾರಿಯಾಗಿರುವ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತ

31 May 2025 6:52 pm
‘ರಮೇಶೋತ್ಸವ’ ಸರ್ವಧರ್ಮ ಸಮನ್ವಯ ಸಮಾರಂಭ ಜೂ. 4ಕ್ಕೆ

ಹುಬ್ಬಳ್ಳಿ : ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ ಅವರ ಜನ್ಮದಿನದ ನಿಮಿತ್ತ ಡಾ. ರಮೇಶ ಮಹಾದೇವಪ್ಪನವರ ಗೆಳೆಯರ ಬಳಗದ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜೂ. 4ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟ

31 May 2025 6:49 pm
ಅನಾರೋಗ್ಯದಿಂದ ಹಳ್ಳಿಗಟ್ಟು ನಿವಾಸಿ ಆತ್ಮಹತ್ಯೆ

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದ ಪ್ರಕೃತಿ ನಗರದಲ್ಲಿ ಶನಿವಾರ ಅನಾರೋಗ್ಯದಿಂದ ಬಳಲುತ್ತಿದ ವ್ಯಕ್ತಿ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ತೂಚಮ

31 May 2025 6:48 pm
ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ರೈತರಿಂದ ತೀವ್ರ ಪ್ರತಿಭಟನೆ; ಕಾಮಗಾರಿ ತಾತ್ಕಾಲಿಕ ಸ್ಥಗಿತ| protest

ತುಮಕೂರು: ರಾಮನಗರಕ್ಕೆ ಹೇಮಾವತಿ ನದಿ ನೀರು ಕೊಂಡೊಯ್ಯಲು ನಡೆಯುತ್ತಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ ಕಾಮಗಾರಿ ವಿರುದ್ಧದ ಪ್ರತಿಭಟನೆ ತೀವ್ರಗೊಡಿದ್ದು, ಪರಿಣಾಮ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿ

31 May 2025 6:48 pm
ಜೂನ್ 1ರವರೆಗೂ ಬಿರುಸಿನ ಮಳೆ ಸಾಧ್ಯತೆ: ಹಲವು ಕುಟುಂಬಗಳ ಸ್ಥಳಾಂತರ: ಹಲವೆಡೆ ಹಾನಿ

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದು, ಮೇ 31ರಿಂದ ಜೂನ್ 1ರವರೆಗೆ ಕೇರಳದಲ್ಲಿ ಗುಡುಗು ಸಹಿತ ಬಿರುಸಿನ ಮಳೆ ಮತ್ತು ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ

31 May 2025 6:47 pm
ವಿದ್ಯಾರ್ಥಿ ಆತ್ಮಹತ್ಯೆ

ಗೋಣಿಕೊಪ್ಪಲು: ಪೊನ್ನಂಪೇಟೆ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಬುಧವಾರ ರಾಯಚೂರು ಮೂಲದ ತೇಜಸ್ವಿನಿ ಎಂಬ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಶುಕ್ರವಾರ ಅದೇ ಕಾಲೇಜಿನ ಮತ್ತೊಬ್ಬ ವಿದ

31 May 2025 6:46 pm
ಆರೋಗ್ಯದ ರಾಜ! ಇದು ವಿಶ್ವದ ಅತ್ಯಂತ ಪೌಷ್ಟಿಕ ಹಣ್ಣು, ಸಂಶೋಧನೆಯಿಂದ ಖಚಿತ | Lemon

Lemon: ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದನ್ನು ನಾವೆಲ್ಲಾ ತಿಳಿದಿರುತ್ತೇವೆ. ಆದರೆ ಸಾಮಾನ್ಯವಾಗಿ ಜನರು ದುಬಾರಿ ಸೂಪರ್‌ಫುಡ್‌ಗಳು ಮತ್ತು ಡ್ರೈ ಫ್ರೂಟ್ಸ್​​​ಗಳೇ ಹೆಚ್ಚು ಆರೋಗ್ಯಕ್ಕೆ ಉತ್ತಮ

31 May 2025 6:44 pm
ಕೊಳೆಯುತ್ತಿರುವ ತರಕಾರಿ ಬೆಳೆಗಳು

ವಿರಾಜಪೇಟೆ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಬೃಹತ್ ಮರಗಳು ಧರೆಗುರುಳಿ ರಸ್ತೆ ಸಂಚಾರವನ್ನು ಕಡಿತಗೊಂಡಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಂಪರ್ಕ ಕಡ

31 May 2025 6:32 pm
ನದಿ ದಡವೇ ಇಲ್ಲಿ ತ್ಯಾಜ್ಯ ವಿಲೇವಾರಿ ಸ್ಥಳ

ನಾಪೋಕ್ಲು: ನಲ್ಲಿನ ಗ್ರಾಮ ಪಂಚಾಯಿತಿ ಗ್ರಾಮದಲ್ಲಿ ಸಂಗ್ರಹಿಸಿದ ತ್ಯಾವ್ಯವನ್ನು ಸಮೀಪದ ಚೆರಿಯ ಪರಂಬುವಿನ ಕಾವೇರಿ ನದಿ ದಡದಲ್ಲಿ ಸುರಿಯಲಾಗುತ್ತಿದ್ದು, ಇದರಿಂದ ದುರ್ನಾತ ಬರುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗಗಳ ಭೀತಿ

31 May 2025 6:30 pm
ಬಲಿ ಪೂಜಾ ಮಂದಿರ ದಾನಿಯೊಡನೆ ಸಮಾಲೋಚನೆ

ಸುಬ್ರಹ್ಮಣ್ಯ: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಅಳಿಯ ಉದ್ಯಮಿ ಜೈಪುನೀತ್ ಅವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮ್ಮ ಸೇವಾ ರೂಪದಲ್ಲಿ ನೂತನ ಆಶ್ಲೇಷ ಬಲಿ ಪೂಜಾ ಮಂದಿರವನ್ನು ನಿರ್ಮಾಣ ಮ

31 May 2025 6:30 pm
ಒಳ ಮೀಸಲು ಸಮೀಕ್ಷೆಯ ದತ್ತಾಂಶ ಅನ್ಯ ಕಾರ್ಯಕ್ಕೆ ಬಳಸಲ್ಲ: ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ದತ್ತಾಂಶವನ್ನು ಒಳಮೀಸಲಾತಿ ಹೊರತಾಗಿ ಇತರ ಯೋಜನೆಗಳ ಸೌಲಭ್ಯಕ್ಕೆ ಪರಿಗಣಿಸುವುದಿಲ್ಲ ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್

31 May 2025 6:28 pm
ಬಸ್ ಡಿಕ್ಕಿ: ರಿಕ್ಷಾ ಚಾಲಕನಿಗೆ ಗಾಯ

ಸುಂಟಿಕೊಪ್ಪ: ಏಳನೇ ಹೊಸಕೋಟೆ ಸರ್ಕಾರಿ ಶಾಲಾ ಮುಂಭಾಗದಲ್ಲಿ ಆಟೋ ರಿಕ್ಷಾಗೆ ಗುರುವಾರ ರಾತ್ರಿ ಪ್ರವಾಸಿ ಬಸ್ ಡಿಕ್ಕಿಯಾಗಿ ರಿಕ್ಷಾ ಚಾಲಕ ಗಾಯಗೊಂಡಿದ್ದಾರೆ. ಕೊಪ್ಪ ನಿವಾಸಿ, ಆಟೋ ಚಾಲಕ ಜೀವನ್‌ಗಾಯಗೊಂಡು ಮಡಿಕೇರಿ ಜಿಲ್ಲಾಸ್

31 May 2025 6:27 pm
ಗಾರೆ ಕೆಲಸಗಾರರಿಂದ ಗುತ್ತಿಗೆದಾರನ ಹತ್ಯೆ

ಅರಸೀಕೆರೆ : ಗಾರೆ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಇಬ್ಬರು ದುಷ್ಕರ್ಮಿಗಳು ಕಟ್ಟಡ ಗುತ್ತಿಗೆದಾರನನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗುತ್ತಿಗೆದಾರ ವಿಜಯಕುಮಾರ್(46) ಕೊಲೆಯಾದವರು. ಗಾರೆ ಕೆಲಸ ಮಾಡಲು ಬಿ

31 May 2025 6:27 pm