SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಒತ್ತಡಕ್ಕೆ ಮಣಿಯದೆ ಎಸ್‌ಸಿ ಒಳಮೀಸಲಾತಿಗೆ ಆಗ್ರಹ | Report as per backwardness

ಬೆಂಗಳೂರು: ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿ, ಶಿಾರಸಿನಂತೆ ಎಸ್‌ಸಿಗೆ ಒಳಮೀಸಲಾತಿ ಜಾರಿಗೊಳಿಸಲು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರ ಬ

17 Aug 2025 10:44 pm
ದುರ್ಬಲ ಕಟ್ಟಡ ಗುರುತಿಸಿ ನೋಟಿಸ್ : ಡಿ.ಕೆ.ಶಿವಕುಮಾರ್ | Legal action soon

ಬೆಂಗಳೂರು: “ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಾಗೂ ದುರ್ಬಲಗೊಂಡಿರುವ ಕಟ್ಟಡಗಳನ್ನು ಮೊದಲು ಭದ್ರಗೊಳಿಸುವ ಕೆಲಸವಾಗಬೇಕು. ಇಂತಹ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ”

17 Aug 2025 10:38 pm
ಇಬ್ಬರು ಯುವಕರ ಬಂಧನ : ಮೊಸರುಕುಡಿಕೆ ಮೆರವಣಿಗೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ

ಉಳ್ಳಾಲ: ತೊಕ್ಕೊಟ್ಟಿನಲ್ಲಿ ಶನಿವಾರ ನಡೆದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಹಿಳಾ ಪೊಲೀಸ್‌ಗೆ ಅಶ್ಲೀಲ ಕೈಸನ್ನೆ ಮಾಡಿ ಸೊಂಟಕ್ಕೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ ಆರೋಪದಲ

17 Aug 2025 10:36 pm
ಧರ್ಮಸ್ಥಳ ಸಂರಕ್ಷಣಾ ಸಮಿತಿಯಿಂದ ಬೃಹತ್ ಪ್ರತಿಭಟನೆ, ಷಡ್ಯಂತ್ರದ ವಿರುದ್ಧ ಕಹಳೆ ಮೊಳಗಿಸಿದ ಮಹಿಳೆಯರು

ಹುಬ್ಬಳ್ಳಿ: ಧರ್ಮಸ್ಥಳ ನಂಬಿಕೆಯ ನಿಲಯ ಸಂಸ್ಕೃತಿಯ ತಾಣ, ಧರ್ಮೋ ರಕ್ಷತಿ ರಕ್ಷಿತಃ, ಧರ್ಮವೇ ನಮ್ಮ ದಿಕ್ಕು ನೈತಿಕತೆಯೇ ನಮ್ಮ ಬಲ, ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆ, ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ವಿರೋಧ ಹೇಳಿಕೆ ನೀಡುವವರಿ

17 Aug 2025 10:32 pm
ಜಿಎಸ್ ಟಿ ಸರಳೀಕರಣದಿಂದ ಅನುಕೂಲ: ಬೊಮ್ಮಾಯಿ | Boost to the economic growth

ಬೆಂಗಳೂರು: ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್‌ಟಿ ಕಡಿತ, ಸರಳೀಕರಣ ಮಹತ್ವದ ಘೋಷಣೆ ಮಾಡಿದ್ದಾರೆ. ಇದರಿಂದ ಬರುವಂತಹ ದಿನಗಳಲ್ಲಿ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಬಹಳ ಅನುಕೂಲಕವಾಗಲಿದೆ ಎಂದು ಸಂ

17 Aug 2025 10:25 pm
ನೇರಳಕುಪ್ಪೆಯಲ್ಲಿ ರಾಯಣ್ಣ ಜಯಂತಿ ಆಚರಣೆ

ಹನಗೋಡು: ಸಮೀಪದ ನೇರಳಕುಪ್ಪೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನೇರಳಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಗೀತಾ ಸುರೇಶ್ ಮಾತನಾ

17 Aug 2025 10:23 pm
ಶ್ರೀ ಗುಂಜಾ ನರಸಿಂಹಸ್ವಾಮಿ ಉತ್ಸವ

ತಿ.ನರಸೀಪುರ: ಕಡೇ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಪಟ್ಟಣದಲ್ಲಿ ಶ್ರೀ ಮಹಾಲಕ್ಷ್ಮೀ ಸಮೇತ ಶ್ರೀ ಗುಂಜಾ ನರಸಿಂಹಸ್ವಾಮಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಕೊನೆಯ ಶ್ರಾವಣ

17 Aug 2025 10:20 pm
ಕಂತೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಆರಾಧನಾ ಮಹೋತ್ಸವ

ಕಪ್ಪಸೋಗೆ: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿ ಮಂಗಳೂರು ಸಮೀಪದ ಶ್ರೀ ಕಂತೆ ಮಹದೇಶ್ವರ ಬೆಟ್ಟದಲ್ಲಿ ಲಿಂಗೈಕ ನಿರಂಜನ ಶ್ರೀ ಚಿದಾನಂದ ನಂಜುಂಡ ಶಿವಯೋಗಿಂದ್ರ ಶಿವಯೋಗಿ ಅವರ ಗಣಾರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರ

17 Aug 2025 10:16 pm
ಪಡುಕುಡೂರಿನಲ್ಲಿ ಗಿಡ ನಾಟಿ ಕಾರ್ಯಕ್ರಮ

ಹೆಬ್ರಿ: ಪಡುಕುಡೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಔಷಧಿ ವನ, ಪರಿಸರ ಮಾಹಿತಿ, ಗಿಡ ನಾಟಿ ಕಾರ್ಯಕ್ರಮ ಮಣಿಪಾಲ ಆಯುರ್ವೇದ ಸ್ಕೂಲ್, ಹಳೇ ವಿದ್ಯಾರ್ಥಿ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಸಹಯೋ

17 Aug 2025 10:12 pm
ಹೆಬ್ಬಾಳ ಮೇಲ್ಸೇತುವೆ: 500 ಮೀ. ಲೂಪ್​ ನಿರ್ಮಿಸಲು 31 ತಿಂಗಳು ಬೇಕಾಯಿತು !

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ವಿಸ್ತರಣಾ ಯೋಜನೆಯ ಭಾಗವಾದ ಕೆ.ಆರ್.ಪುರ ಲೂಪ್ ಸೋಮವಾರ (ಆ.18) ಸಂಚಾರಕ್ಕೆ ಮುಕ್ತವಾಗಲಿದ್ದು, 500 ಮೀ. ಉದ್ದದ ಈ ಎಲಿವೇಟೆಡ್ ರಸ್ತೆಯನ್ನು ನಿರ್ಮಿಸಲು ಬರೋಬರಿ 31 ತಿಂಗಳು ಹಿಡಿದಿದೆ. ನಗರದಿಂದ ಕೆಂ

17 Aug 2025 10:05 pm
ಹೇರಿಕುದ್ರು ತಿರುವಿನಲ್ಲಿ ಅಪಘಾತ ತಡೆಗೆ ಕ್ರಮ

ಕುಂದಾಪುರ: ಹೇರಿಕುದ್ರುವಿನ ಹೆದ್ದಾರಿ ಅಂಡರ್‌ಪಾಸ್‌ನ ಅಪಾಯಕಾರಿ ತಿರುವಿನಲ್ಲಿ ಅಪಘಾತಗಳು ಸಂಭವಿಸುತ್ತಿದ್ದರಿಂದ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆ ಅಪಘಾತ ತಡೆಗೆ ಅಗ

17 Aug 2025 10:00 pm
ಹಿರಿಯರ ತ್ಯಾಗ ನೆನೆಸುವ ಕಾರ್ಯ : ಕೆ.ಟಿ.ಸುವರ್ಣ ಹೇಳಿಕೆ

ಉಳ್ಳಾಲ: ಅದೆಷ್ಟೋ ಮಂದಿಯ ತ್ಯಾಗ, ಜೀವ ಬಲಿದಾನದಿಂದ ಲಭಿಸಿದ ಸ್ವಾತಂತ್ರೃ ದಿನವನ್ನು ಸಂಭ್ರಮಿಸುವ ಜತೆ ಹಿರಿಯರ ತ್ಯಾಗ ನೆನೆಸುವ ಕಾರ್ಯವೂ ಆಗಬೇಕು, ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರ ಶ್ರಮ ಅಗತ್ಯ ಎಂದು ಸಮೃದ್ಧಿ ಹ

17 Aug 2025 9:58 pm
ಟೀಮ್ ಇಂಡಿಯಾಗೆ ಪಂಜಾಬ್​ ಕಿಂಗ್ಸ್​ ಬ್ಯಾಟರ್ ಎಂಟ್ರಿ​! ಇಬ್ಬರು ಸ್ಟಾರ್​ ಬ್ಯಾಟರ್ಸ್​ ಅಲಭ್ಯ? ಹೀಗಿದೆ ವರದಿ | Asia Cup 2025

Asia Cup 2025: ಇದೇ ಸೆ.9ರಿಂದ 28 ರವರೆಗೆ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್​ 2025ರ ಟೂರ್ನಿಗೆ ಸದ್ಯ ಭಾರೀ ಕುತೂಹಲ ಕೆರಳಿದೆ. ನಾಯಕನಾಗಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ? ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ? ಆರಂಭಿಕ ಬ್ಯಾಟರ್​ಗಳು ಯ

17 Aug 2025 9:57 pm
ಸೇಂಟ್ ಮೇರಿಸ್‌ನಲ್ಲಿ ಸಾಂಸ್ಕೃತಿಕ ಸಂಭ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ಸೇಂಟ್ ಮೇರಿಸ್ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸೇಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸೊಸೈಟಿ ಕಿನ್ನಿಗೋಳಿ ಶಾಖೆ ವತಿಯಿಂದ ಮಕ್ಕಳಿಗೆ ಉಡ

17 Aug 2025 9:57 pm
ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ

ಶಿರ್ವ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳಾದ ಹಿತೇಶ್ ಎ., ಯತಿಕಾ ಪಿ.ಅಮೀನ್, ಶಮಾ ಪಟವರ್ಧನ್ ಅವರು ಬೆಂಗಳೂರಿನಲ್

17 Aug 2025 9:54 pm
ವಿದ್ಯಾರ್ಥಿಗಳಲ್ಲಿ ದೇಶ ಸೇವೆಗೈಯುವ ಸಂಕಲ್ಪ: ದೇವಿ ಕುಮಾರ್ ಕೆ.ಬಿ.ಮಚ್ಚಾರು ಹೇಳಿಕೆ

ಕಟೀಲು: ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿಸಿ ಸೇನೆಗೆ ಸೇರಿ ದೇಶ ಸೇವೆ ಮಾಡುವ ಸಂಕಲ್ಪ ಮಾಡಬೇಕು, ನಮ್ಮ ದೇಶಕ್ಕೆ ಸ್ವಾತಂತ್ರೃ ತಂದು ಕೊಡಲು ಹೋರಾಡಿದ ಹೋರಾಟಗಾರರನ್ನು ಸದಾ ನೆನಪಿಸಿಕೊಳ್ಳುವುದಲ್ಲದೆ, ಭಾರತಕ್ಕೆ ನಮ್ಮಿಂದ

17 Aug 2025 9:53 pm
ಭವ್ಯ ಭಾರತ ನಿರ್ಮಾಣ ಸಂಕಲ್ಪ : ಶಾರದಾ ಸ್ಕೂಲ್‌ನಲ್ಲಿ ಡಾ.ವಸಂತ್ ಕುಮಾರ್ ಅಭಿಮತ

ಉಳ್ಳಾಲ: ದೇಶಕ್ಕಾಗಿ ಅಪ್ರತಿಮ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಿಸಿ ಎಲ್ಲರೂ ತಮ್ಮ ಹೃದಯದಲ್ಲಿ ಸ್ವಾತಂತ್ರೃದ ಅರ್ಥ ಅಚ್ಚೊತ್ತಿಕೊಂಡಿರಬೇಕು. ನಾವು ಸ್ವಾತಂತ್ರೃ ಪಡೆದಾಗ ದೇಶದ ಸಾಕ್ಷರತಾ ಪ್ರಮಾಣ ಕೇವ

17 Aug 2025 9:51 pm
ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವ ಸಂಕಲ್ಪ : ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಯುವರಾಜ್ ಜೈನ್ ಹೇಳಿಕೆ

ಮೂಡುಬಿದಿರೆ: ದೇಹಕ್ಕೆ ಶಿರ ಪ್ರಧಾನವೆಂಬತೆ, ಸಂಸ್ಥೆಯ ಉದ್ದೇಶ, ಸಂಕಲ್ಪ, ಬದ್ಧತೆಗಳ ಸಂದೇಶವನ್ನು ಹೊಂದಿದ ಲಾಂಛನ ಸಂಸ್ಥೆಗೆ ಶಿರೋಭೂಷಣವಿದ್ದಂತೆ. ಬೆಳಕಿನ ಪ್ರತೀಕ ಎಕ್ಸಲೆಂಟ್ ಲಾಂಛನದಲ್ಲಿ ಪುಸ್ತಕದ ಸಂಸ್ಕಾರ ಜ್ಯೋತಿಯ ಬೆ

17 Aug 2025 9:49 pm
ವಿದ್ಯಾರ್ಥಿಯ ಸಾಮರ್ಥ್ಯ ಪೋಷಿಸುವ ಕಾರ್ಯ : ಟೆಡ್‌ಎಕ್ಸ್ ಎಐಇಟಿ ಕಾರ್ಯಕ್ರಮ ಉದ್ಘಾಟಿಸಿ ಗಣೇಶ್ ಕಾರ್ಣಿಕ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ ಶಿಕ್ಷಣವೆಂಬುದು ಕೇವಲ ಪದವಿ ಅಥವಾ ಉದ್ಯೋಗಕ್ಕೆ ಸೀಮಿತವಾಗಬಾರದು. ಅದು ವಿದ್ಯಾರ್ಥಿಯೊಳಗಿನ ಅಸಾಧಾರಣ ಸಾಮರ್ಥ್ಯವನ್ನು ಪೋಷಿಸಿ, ಮಾನವೀಯ ಮೌಲ್ಯ ಬೆಳೆಸುವ ಶಕ್ತಿಯಾಗಿ ಕೆಲಸ ಮಾಡಬೇಕು. ಆ

17 Aug 2025 9:47 pm
ಸಹಕಾರ ಸಂಸ್ಥೆಗಳಿಗೆ ನಂಬಿಕೆಯೇ ಜೀವಾಳ

ಸಾಗರ: ಸಹಕಾರ ಕಾನೂನುಗಳಲ್ಲಿ ಹೆಚ್ಚು ಬದಲಾವಣೆಗಳು ಆಗುತ್ತಿವೆ. ಗ್ರಾಹಕರಿಗೆ ಕಾನೂನು ಬಗ್ಗೆ ಪ್ರಾಥಮಿಕ ಮಾಹಿತಿ ನೀಡುವುದು ಸಹಕಾರ ಸಂಸ್ಥೆಗಳ ಕರ್ತವ್ಯ ಎಂದು ಸಾಗರ ಪಟ್ಟಣ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ

17 Aug 2025 9:46 pm
ಕೈಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ; ರಾಹುಲ್ ಗಾಂಧಿ ವಿರುದ್ದ ಅಶೋಕ್ ವಾಗ್ದಾಳಿ

ಬೆಂಗಳೂರು: ಕೈಲಾಗದವರ ಕೊನೆಯ ಅಸ್ತ್ರವೇ ಆಪಪ್ರಚಾರ ಎಂದು ರಾಹುಲ್ ಗಾಂಧಿ ಅವರ ವಿರುದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಚುನಾವಣಾ ಆಯೋಗ ಮತ್ತು ಮ

17 Aug 2025 9:32 pm
ಮಾನಸಿಕ, ದೈಹಿಕ ಸದೃಢತೆಗೆ ಕರಾಟೆ ಸಹಕಾರಿ

ಹನೂರು: ಪ್ರತಿಯೊಬ್ಬರೂ ಶ್ರದ್ಧೆಯಿಂದ ತರಬೇತಿ ಪಡೆಯುವುದರ ಮೂಲಕ ಉತ್ತಮ ಕರಾಟೆ ಪಟುಗಳಾಗಿ ಹೊರಹೊಮ್ಮಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು. ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಭಾನುವಾರ ಗುರು ಪರಶುರಾಮ ಕ

17 Aug 2025 9:31 pm
ತಂತ್ರಜ್ಞಾನ ಕ್ರಾಂತಿಗೆ ರಾಜೀವ್ ಗಾಂಧಿ ಬುನಾದಿ

ಬೆಂಗಳೂರು: ದೇಶದ ಯುವಕರಿಗೆ 18ನೇ ವಯಸ್ಸಿಗೆ ಮತದಾನದ ಹಕ್ಕು ಮತ್ತು ತಂತ್ರಜ್ಞಾನ ಕ್ರಾಂತಿಗೆ ಬುನಾದಿ ಹಾಕಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಮರಿಸಿದ್ದಾರೆ. ನಗರದ ಕಂಠೀರವ ಸ್ಟ

17 Aug 2025 9:30 pm
ಸರ್ವರ್ ಸಮಸ್ಯೆ ನೀಗಿಸಲು ಕ್ರಮಕ್ಕೆ ಮುಂದಾದ ಸರ್ಕಾರ: ಸುರಕ್ಷತೆಗೂ ಆದ್ಯತೆ ನೀಡಲು ಸೂಚನೆ

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ಮೂಲಕ ಆಧುನೀಕರಣ ಹೆಚ್ಚುತ್ತಿರುವ ಬೆನ್ನಲ್ಲಿಯೇ ಸರ್ವರ್ ಸಮಸ್ಯೆಯೂ ಕಾಡತೊಡಗಿದೆ. ಯಾವುದೇ ಒತ್ತಡಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ವರ್‌ಗಳು ಕೆಲಸ ಮಾಡುವಂತ ವ್ಯವಸ್ಥೆ

17 Aug 2025 9:29 pm
ದಕ್ಷಿಣ ಕನ್ನಡ ಅಭಿವೃದ್ಧಿಗೆ ಒತ್ತು : ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

ವಿಜಯವಾಣಿ ಸುದ್ದಿಜಾಲ ಕಡಬ ನಮ್ಮ ಸರ್ಕಾರ ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇದೀಗ ಎರಡು ರೂಟ್‌ಗಳಿಗೆ ಬಸ್ ನೀಡುವ ಮೂಲಕ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್

17 Aug 2025 9:28 pm
ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ

ಹನೂರು: ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮೀಪದಲ್ಲಿ ರೈತರು ಜಮೀನುಗಳಿಗೆ ತೆರಳುವ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದ್ದು, ಸಂಚರಿಸಲು ತುಂಬ ತೊಂದರೆಯಾಗಿದೆ ಎಂದು ರೈತರು ದೂರಿದ್ದಾರೆ. ಹಿಂದೆ ಈ ರಸ್ತೆಯು (ಓಣಿ

17 Aug 2025 9:28 pm
ವಿದ್ಯಾರ್ಥಿಗಳು ಮೈಗೂಡಿಸಿ ಯೋಧರ ಆದರ್ಶ : ಚಾರುಕೀರ್ತಿ ಭಟ್ಟಾರಕ ಶ್ರೀ ಆಶೀರ್ವಚನ

ಬೆಳ್ತಂಗಡಿ: ಪ್ರಕೃತಿ ಆಸ್ವಾದನೆಯು ನಮ್ಮ ಮನಸ್ಸಿಗೆ ಮುದ ನೀಡಲಿದ್ದು, ಪೂರ್ವಜರು ಕಾಪಾಡಿಕೊಂಡು ಬಂದ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯೋಧರು ದೇಶ ಕಾಯುವ ಜತೆಗೆ ಪ್ರಕೃತಿ ಆರಾಧಕರಾಗಿದ್ದು, ವಿದ್ಯಾರ್ಥಿಗ

17 Aug 2025 9:26 pm
ಜನರೊಂದಿಗೆ ಜನತಾದಳ ಅಭಿಯಾನ: 55 ವಿಧಾನಸಭಾ ಕ್ಷೇತ್ರದಲ್ಲಿ ಮುಗಿದ ಪ್ರವಾಸ, 7 ಸಾವಿರ ಕಿ.ಮೀ.ಸುತ್ತಾಟ, ಮೈಸೂರಿನಲ್ಲಿ ಸಭೆ

ಬೆಂಗಳೂರು: ಜನರೊಂದಿಗೆ ಜನತಾದಳ ಅಭಿಯಾನ ನಡೆಸುತ್ತಿರುವ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು 55 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮುಗಿಸಿದ್ದು, ಮುಂದಿನ ಭಾಗವಾಗಿ ಮೈಸೂರು ಜಿಲ್ಲೆಯಲ್ಲಿ ಅಭಿಯಾನ ಮುಂದುವರಿಸಲಿದ್ದಾರ

17 Aug 2025 9:25 pm
ಗ್ರಾಮಸಭೆಯನ್ನೇ ಮೀರಿಸಿದ ವಾರ್ಡ್ ಸಭೆ

ಹರಿಪ್ರಸಾದ್ ನಂದಳಿಕೆ ಶಿರ್ವ ಗ್ರಾಮಸಭೆಗಳಲ್ಲಿ ಬೆರಳೆಣಿಕೆಯಷ್ಟೇ ಊರಿನ ಗ್ರಾಮಸ್ಥರು ಭಾಗವಹಿಸುತ್ತಾರೆ. ಕೆಲವು ಕಡೆಗಳಲ್ಲಿ ಕಾಟಾಚಾರಕ್ಕೆ ಗ್ರಾಮಸಭೆಗಳು ನಡೆಯುತ್ತವೆ. ಆದರೆ ಶಿರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನ

17 Aug 2025 8:59 pm
ಸಮಾಜ ಒಗ್ಗೂಡಿಸುವಲ್ಲಿ ಭಜನೆಯ ಪಾತ್ರ ಪ್ರಮುಖ; ಡಾ.ವಾದಿರಾಜ ತಾಯಲೂರು ಅಭಿಮತ

ಬೆಂಗಳೂರು : ಸನಾತನ ಧರ್ಮ, ಸಂಸ್ಕೃತಿ ಉಳಿವಿಗೆ ಭಜನೆ ಬಹಳ ಪ್ರಮುಖ ಮಾಧ್ಯಮವಾಗಿದ್ದು, ಸಮಜಾವನ್ನು ಒಗ್ಗೂಡಿಸುವಲ್ಲಿ ಭಜನೆಯ ಪಾತ್ರ ಪ್ರಮುಖವಾಗಿದೆ ಎಂದು ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ.ವಾದಿರಾಜ ತಾಯಲೂರು

17 Aug 2025 8:56 pm
ಎಂಎಸ್‌ಪಿಸಿ ಸಂಸ್ಥೆ ಸದಸ್ಯರಿಗೆ ತರಬೇತಿ

ಕುಶಾಲನಗರ: ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆಯಾಗುವ ಪೂರಕ ಪೌಷ್ಟಿಕ ಆಹಾರ ಪದಾರ್ಥ ತಯಾರಿಸುವ ಎಂಎಸ್‌ಪಿಸಿ ಸಂಸ್ಥೆ ಸದಸ್ಯರಿಗೆ ಪು

17 Aug 2025 8:51 pm
ಕುಶಾಲನಗರದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ

ಕುಶಾಲನಗರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಕುಶಾಲನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಜಿಪಂ ಮಾಜಿ ಅಧ್ಯಕ್ಷರಾದ

17 Aug 2025 8:49 pm
ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ

ನಾಪೋಕ್ಲು: ಗ್ರಾಮೀಣ ಮಟ್ಟದಲ್ಲಿ ಹಲವು ಪ್ರತಿಭೆಗಳಿದ್ದು, ಇವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಹ ಸ್ಪರ್ಧಿಗಳನ್ನಾಗಿ ತಯಾರು ಮಾಡುವ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ ಎಂದು ವಿರಾಜಪೇಟೆ ಕ

17 Aug 2025 8:46 pm
ನೆಪ ಬಿಡಿ, ಕೆಲಸ ಮಾಡಿ

ಹುಬ್ಬಳ್ಳಿ: ಮಳೆ, ಕಾರ್ಮಿಕರ ಕೊರತೆ ನೆಪ ಬಿಟ್ಟು ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು. ಇಲ್ಲಿಯ ಚನ್ನಮ್ಮ ವೃತ್ತದಿಂದ ಬಸವ ವನ ವೃತ್ತದವರೆಗ

17 Aug 2025 8:38 pm
ಯುವಪೀಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಅರಿವು ಅಗತ್ಯ

ಉಡುಪಿ: ಯುವ ಪೀಳಿಗೆ ವಿದ್ಯಾಭ್ಯಾಸದ ಜತೆಗೆ ಸಂಸತಿ ಮತ್ತು ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಪಡೆದು ಅಥವಾ ಉದ್ಯಮ ಸ್ಥಾಪಿಸುವ ಮೂಲಕ ಸಮ

17 Aug 2025 8:34 pm
ಜಡೇಜಾ ಜಗತ್ತಿನ ಅತ್ಯುತ್ತಮ ಆಲ್‌ರೌಂಡರ್ ಎಂದ ಅಸ್ಟ್ರೇಲಿಯಾ ಮಾಜಿ ಸ್ಟಾರ್​ ವೇಗಿ| Ravindra Jadeja

Ravindra Jadeja: ಇಂಗ್ಲೆಂಡ್​ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ಸ್ಟಾರ್​ ಅಲ್​ರೌಂಡರ್​ ರವೀಂದ್ರ ಜಡೇಜಾರನ್ನು ಜಗತ್ತಿನ ಅತ್ಯುತ್ತಮ ಅಲ್​ರೌಂಡರ್​ ಎಂದು ಆಸ್ಟ್ರೇಲಿಯಾದ ಬೌಲಿಂಗ್ ದಂತಕಥೆ ಬ್ರೇಟ್​

17 Aug 2025 8:33 pm
ಮಕ್ಕಳು ತುಳು ಸಂಸ್ಕೃತಿ ಅರಿವು ಅಗತ್ಯ

ಉಡುಪಿ: ಮಕ್ಕಳಿಗೆ ಎಳವೆಯಲ್ಲೇ ತುಳು ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ಭಾಷೆ ಉಳಿಯಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದ್ದಾರೆ. ತುಳುಕೂಟದ ವತಿಯಿಂದ ಕನ್ನಡ ಮತ್ತ

17 Aug 2025 8:32 pm
ಜಿಲ್ಲಾಮಟ್ಟದ ಜ್ಯೂನಿಯರ್​ ಅಥ್ಲೆಟಿಕ್​ ಮೀಟ್​ ಉದ್ಘಾಟನೆ

ಉಡುಪಿ: ಜಿಲ್ಲಾ ಅಮೆಚ್ಯುರ್​ ಅಥ್ಲೆಟಿಕ್​ ಅಸೋಸಿಯೇಶನ್​ ವತಿಯಿಂದ ಜಿಲ್ಲಾ ಕಿರಿಯರ ಕ್ರೀಡಾಕೂಟ ಶನಿವಾರ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು. ಶಾಸಕ ಯಶ್​ಪಾಲ್​ ಸುವರ್ಣ ಕ್ರೀಡಾಕೂಟ ಉದ್ಘಾಟಿಸ

17 Aug 2025 8:29 pm
ಕೇರಂ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕುಂದಾಪುರ: ಸಿಐಎಸ್‌ಸಿಇ ಗೇಮ್ಸ್ ಮತ್ತು ಸ್ಪೋರ್ಟ್ಸ್– 2025ರ ಅಂಗವಾಗಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ಕೇರಂ ಟೂರ್ನಮೆಂಟ್ ಸ್ಪರ್ಧೆಯಲ್ಲಿ ಹಲವು ವಿದ್ಯಾರ್ಥಿಗಳು ರಾಷ್ಟ್ರಮಟ್

17 Aug 2025 8:21 pm
ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್ NDA ಅಭ್ಯರ್ಥಿ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಘೋಷಣೆ

ನವದೆಹಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್​ರನ್ನು ಎನ್​ಡಿಎ ಅಭ್ಯರ್ಥಿಯಾಗಿ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಸ್ತುತ ಮಹಾರಾಷ್

17 Aug 2025 8:19 pm
ಕನ್ನಿಕಾ ಪರಮೇಶ್ವರಿ ಸನ್ನಿಧಿಯಲ್ಲಿ ಶ್ರೀಕ್ರಷ್ಣ ಜನ್ಮಾಷ್ಟಮಿ

ಅರಸೀಕೆರೆ ಗ್ರಾಮಾಂತರ : ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಶನಿವಾರ ಜರುಗಿತು. ಕೃಷ್ಣ ಜನ್ಮಾಷ್ಟಮಿ ದಿನದಂದು ಕನ್ನಿಕಾ ಪರಮೇಶ್ವರಿಗೆ ಅಭಿಷೇಕ, ಕುಂಕುಮಾರ್ಚನೆ, ಕೃ

17 Aug 2025 8:18 pm
ವರುಣನ ಆರ್ಭಟಕ್ಕೆ ಮತ್ತೆ ನಲುಗಿದ ಮಲೆನಾಡು

ಸಕಲೇಶಪುರ : ಕಳೆದ ಎರಡು ದಿನಗಳಿಂದ ಭಾರಿ ಮಳೆ ಸಿರಿಯುತ್ತಿರುವುದರಿಂದ ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೇ ಎರಡನೇ ವಾರದಿಂದ ಆರಂಭವಾದ ಮಳೆ ಜುಲೈ ತಿಂಗಳ ಆರಂಭದಲ್ಲಿ ಅಲ್ಪ ಬಿಡುವು ನೀಡಿತ್ತಾದರೂ ಮತ್ತೆ ಆರ್

17 Aug 2025 8:16 pm
ಬಿ.ಎಲ್​. ಸಂತೋಷ್​ಗೆ ಅವಹೇಳನ; ಶಾಸಕ ಯಶ್​ಪಾಲ್​ ಆಕ್ರೋಶ

ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಆಗ್ರಹ ವಿಜಯವಾಣಿ ಸುದ್ದಿಜಾಲ ಉಡುಪಿ ಧರ್ಮಸ್ಥಳ ಕ್ಷೇತ್ರದ ಕುರಿತು ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಸೆಡ್ಡು ಹೊಡೆದು, ಕ್ಷೇತ್ರದಪರ ನಿಂತ ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರ

17 Aug 2025 8:16 pm
ಅವಿಭಕ್ತ ಕುಟುಂಬಗಳಲ್ಲಿ ಕಿರಿಯರಿಗೆ ಸಿಗುತ್ತಿತ್ತು ನೈತಿಕ ಬೆಂಬಲ

ಕುಂದಾಪುರ: ಇಂದಿನ ದಿನಗಳಲ್ಲಿ ಬಹಳ ಕಡೆಗಳಲ್ಲಿ ವಿಭಕ್ತ ಕುಟುಂಬ ನೋಡುತ್ತಿದ್ದೇವೆ. ಅವಿಭಕ್ತ ಕುಟುಂಬಗಳಲ್ಲಿ ಬಹಳಷ್ಟು ಸಹಾಯ, ಅನುಕೂಲಗಳಿರುತ್ತಿತ್ತು. ಯುವಜನರಿಗೆ ಬೇಕಾದ ನೈತಿಕ ಬೆಂಬಲ ಹಾಗೂ ಹೇಗೆ ಜೀವನ ನಡೆಸಬೇಕೆಂದು ಹಿ

17 Aug 2025 8:15 pm
ಆಂಜನೇಯಸ್ವಾಮಿ ಗರುಡ ಕಂಬ ಪ್ರತಿಷ್ಠಾಪನೆ

ಹಿರೀಸಾವೆ: ಹೋಬಳಿಯ ಅರಕೆರೆ ಗ್ರಾಮದಲ್ಲಿ ಆಂಜನೇಯಸ್ವಾಮಿಯ ಗರುಡ ಕಂಬದ ಪ್ರತಿಷ್ಠಾಪನೆ ಕಾರ್ಯಕ್ರಮ ಶನಿವಾರ ವಿವಿಧ ಪೂಜೆಗಳು, ಹೋಮಗಳೊಂದಿಗೆ ಜರುಗಿತು. ಬೆಳಗ್ಗೆ ಮೂಲ ಮೂರ್ತಿಗೆ ಅಭಿಷೇಕ ನಂತರ ಗಣ, ರಾಮತಾರಕ, ಆಂಜನೇಯ ಸೇರಿದಂ

17 Aug 2025 8:13 pm
 ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನ ಇಂದು

ಸುಂಟಿಕೊಪ್ಪ: ಕೊಡಗು ಮತ್ತು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಆ.19 ರಂದು ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನ ಆಯೋಜಿಸಲಾಗಿದೆ. ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ

17 Aug 2025 8:02 pm
ುಣಮಟ್ಟ ರಸ್ತೆ ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ

ನಾಪೋಕ್ಲು: ಇಲ್ಲಿನ ಕೊಡವ ಸಮಾಜ ರಸ್ತೆ ಅಭಿವೃದ್ಧಿಗೆ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಶನಿವಾರ ಭೂಮಿಪೂಜೆ ನೆರವೇರಿಸಿದರು. ಅತ್ಯಂತ ಜನಸಂಚಾರ ಹಾಗೂ ವಾಹನ ದಟ್ಟಣೆ ಇರುವ ಈ ರಸ್ತೆಯ ಅಭಿವೃದ್ಧಿಗಾಗಿ 20 ಲಕ್ಷ ರೂ

17 Aug 2025 7:59 pm
ಪ್ರಜಾಪ್ರಭುತ್ವಕ್ಕಾಗಿ ಸಂವಿಧಾನವನ್ನು ರಕ್ಷಿಸಿ

ಸೊರಬ: ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ. ಮತಗಳ್ಳರೇ ಅಧಿಕಾರ ಬಿಡಿ ಎಂದು ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಚೇರಿಯಿಂದ ತಹಸೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿದರ

17 Aug 2025 7:59 pm
ಕ್ರೀಡಾಕೂಟ ವಯೋಮಿತಿ ಸಂದಿಗ್ಧ

ರಾಘವೇಂದ್ರ ಪೈ ಕುಂದಾಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳ ವಯೋಮಿತಿ ಈ ವರ್ಷದಿಂದ ಬದಲಾದ ಕಾರಣ ಪ್ರಾಥಮಿಕ ಶಾಲಾ ಮಕ್ಕಳು ಪ್ರೌಢಶಾಲೆ ಮಕ್ಕಳೊಂದಿಗೆ ಪಂದ್ಯಗಳನ್ನು ಆಡುವಂತಾಗಿದೆ. ವಯೋಮಿತಿಯ ಆಧಾರದಲ್ಲಿ ಕ್

17 Aug 2025 7:58 pm
ಆಡಳಿತದಲ್ಲಿ ಶಿಸ್ತಿದ್ದರೆ ಸಂಘಗಳ ಉನ್ನತಿ ಸಾಧ್ಯ

ಶಿಕಾರಿಪುರ: ಸಹಕಾರ ಸಂಘಗಳು ಕೃಷಿಕರಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಕ್ಷೇತ್ರವನ್ನು ನಾವು ಇನ್ನಷ್ಟು ಬಲಗೊಳಿಸಬೇಕಾದ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪಟ್ಟಣದ ಸಾಂಸ್

17 Aug 2025 7:57 pm
ಸಂವಿಧಾನದಲ್ಲಿ ಸರ್ವರಿಗೂ ಸಮಾನ ಅವಕಾಶ : ಉಳ್ಳಾಲ ನಗರಸಭಾಧ್ಯಕ್ಷೆ ಶಶಿಕಲಾ ಅಭಿಪ್ರಾಯ

ಉಳ್ಳಾಲ: ಡಾ.ಬಿ.ಆರ್.ಅಂಬೇಡ್ಕ ಅವರ ಸಂವಿಧಾನ ಸರ್ವರಿಗೂ ಸಮಾನ ಅವಕಾಶ ನೀಡಿದ್ದು, ಅತ್ಯಂತ ತಳಮಟ್ಟದ ಸಮುದಾಯದವರೂ ಉನ್ನತ ಹುದ್ದೆಗೇರಲು ಅವಕಾಶ ಕಲ್ಪಿಸಿದೆ. ಉಳ್ಳಾಲ ಭಾಗದಲ್ಲಿ ಎಲ್ಲರೂ ಒಂದೇ ಜಾತಿ, ಒಂದೇ ಮತ ಎಂಬ ತತ್ವದಡಿ ಸೌಹಾ

17 Aug 2025 7:56 pm
ಸಾಮಾಜಿಕ ಭದ್ರತಾ ಯೋಜನೆಯ ಅನುಕೂಲ ಪಡೆಯಿರಿ

ಸುಂಟಿಕೊಪ್ಪ: ಕೊಡಗು ಜಿಲ್ಲಾ ಲೀಡ್ ಬ್ಯಾಂಕ್, ವಾಲ್ನೂರು ಯೂನಿಯನ್ ಬ್ಯಾಂಕ್, ವಾಲ್ನೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ವಾಲ್ನೂರು ಗ್ರಾಮದಲ್ಲಿ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸ

17 Aug 2025 7:56 pm
ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಸಂಚು

ಹಾಸನ: ಎಡಪಂಥೀಯರು ಸರ್ಕಾರದ ಜತೆ ಸೇರಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಸಂಚು ರೂಪಿಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು. ಸಕಲೇಶಪುರದಲ್ಲಿ ಭಾನುವಾರ ಸುದ್ದಿಗಾರರೊಂದ

17 Aug 2025 7:55 pm
ಉತ್ತಮ ಮಳೆ: ಆರೆಂಜ್ ಅರ್ಲಟ್ ಘೋಷಣೆ

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದ್ದು, ಹವಾಮಾನ ಇಲಾಖೆ ಆ.೧೮ರವರೆಗೆ ಆರೆಂಜ್ ಅರ್ಲಟ್ ಘೋಷಣೆ ಮಾಡಿದೆ. ಭಾನುವಾರ ಮಡಿಕೇರಿ ನಗರ ಸೇರಿದಂತೆ ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ತಾಲೂಕಿನ

17 Aug 2025 7:55 pm
ವಿಜಯನಗರ ಸಾಮ್ರಾಜ್ಯದ ಇತಿಹಾಸ ಕುರಿತ ಎಂಪೈರ್ ಆಫ್ ಗಾಡ್ ಕಿಂಗ್ ಕೃತಿ ಬಿಡುಗಡೆ

ಬೆಂಗಳೂರು : ಬೇರೆಲ್ಲ ಪುಸ್ತಕಗಳಿಗಿಂತ ಇತಿಹಾಸದ ಪುಸ್ತಕಗಳಿಗೆ ಒಂದು ವಿಶೇಷ ಮಹತ್ವವಿದೆ. ಇತಿಹಾಸದ ಪುಸ್ತಕಗಳು ಕೇವಲ ಪುಸ್ತಕಗಳು ಮಾತ್ರವಲ್ಲ; ಅವು ಪರಂಪರೆಯನ್ನು ಅನಾವರಣ ಮಾಡುವ ಮಹತ್ವದ ಮಾಧ್ಯಮಗಳು ಎಂದು ನಿವೃತ್ತ ಐಎಎಸ್

17 Aug 2025 7:31 pm
ಸಾಧಕ ವಿದ್ಯಾರ್ಥಿಗಳಿಗೆ ಯುಎಫ್​ಸಿಯಿಂದ ಸನ್ಮಾನ…

ವಿಜಯವಾಣಿ ಸುದ್ದಿಜಾಲ ಉಡುಪಿ ಉದ್ಯಾವರದ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ (ಯುಎಫ್​ಸಿ) ವತಿಯಿಂದ ಆಗಸ್ಟ್​ 15ರಂದು ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಎಸ್​ಎಸ್

17 Aug 2025 7:30 pm
ಕರಿಯಂಗಳ ಗ್ರಾಪಂ ಆಟಿದ ಗಮ್ಮತ್

ಗುರುಪುರ: ಕರಿಯಂಗಳ ಗ್ರಾಪಂ ಮತ್ತು ಮಾನಸ ಸಂಜೀವಿನಿ ಒಕ್ಕೂಟ ಆಶ್ರಯದಲ್ಲಿ ಕರಿಯಂಗಳ ಪಂಚಾಯಿತಿ ಎನ್‌ಆರ್‌ಎಲ್‌ಎಂ ಸಭಾಂಗಣದಲ್ಲಿ ಬುಧವಾರ ‘ಆಟಿದ ಗಮ್ಮತ್’ ಕಾರ್ಯಕ್ರಮ ಜರುಗಿತು. ಪಂಚಾಯಿತಿ ಅಧ್ಯಕ್ಷೆ ರಾಧಾ ಅಧ್ಯಕ್ಷತೆ ವಹಿ

17 Aug 2025 7:30 pm
ಕವರ್ಡ್‌ ಇನ್ಸುಲೆಟೆಡ್ ವೈರ್‌ಗಳ ಜೋಡಣೆ

ಕೊಟ್ಟೂರು: ಪಟ್ಟಣದ ವಿದ್ಯುತ್ ಕಂಬದ ಹಳೇ ವೈರ್‌ಗಳನ್ನು ಬದಲಾಯಿಸಿ ಕವರ್ಡ್‌ ಇನ್ಸುಲೆಟೆಡ್ ವೈರ್ ಅಳವಡಿಕೆ 85ಲಕ್ಷ ರೂ. ಯೋಜನೆಗೆ ಶನಿವಾರ ಶಾಸಕ ನೇಮಿರಾಜ ನಾಯ್ಕ ಚಾಲನೆ ನೀಡಿದರು. ಮೊದಲ ಹಂತದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕ

17 Aug 2025 7:30 pm
ಎರಡು ವರ್ಷಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಪೂರ್ಣ

ಚಿಕ್ಕಮಗಳೂರು: ಭಾರತ ದೇಶದಲ್ಲಿ ವಿವಿಧ ಧರ್ಮಗಳನ್ನುಅನುಸರಿಸಲಾಗುತ್ತದೆ. ಆದರೆ ನಾವೆಲ್ಲರೂ ಭಾರತೀಯರು. ನಮ್ಮದು ಜಾತ್ಯಾತೀತ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು. ಚಿಕ್ಕಮಗಳೂರು ವಿಧಾ

17 Aug 2025 7:29 pm
ದಾಸೋಹ- ಕಾಯಕ ಅಳವಡಿಸಿಕೊಳ್ಳಿ

ಕುರುಗೋಡು: ನಾವು ದುಡಿದ ಮೂರು ಪಾಲು ನಮಗಿದ್ದರೆ ಒಂದು ಪಾಲು ದಾನ- ಧರ್ಮ ಮಾಡಿ ಎಂದು ಕುರುಗೋಡಿನ ಜಗದ್ಗುರು ಕೊಟ್ಟೂರು ವಿರಕ್ತ ಶಾಖಾ ಮಠದ ನಿರಂಜನ ಪ್ರಭು ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ಭಾನುವಾರ ದುಶ್ಚಟಗಳ ಭಿಕ್ಷೆ ಸದ್ಗು

17 Aug 2025 7:28 pm
ಕಟೀಲು ದೇವಳದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ : ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಮಾಹಿತಿ

ಕಟೀಲು: ಮುಜರಾಯಿ ಇಲಾಖೆ ಸೂಚನೆಯಂತೆ ಆ.15ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಕಟೀಲು ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ

17 Aug 2025 7:28 pm
ಅಮೃತ ಭಾರತಿ ವಿದ್ಯಾಲಯದಲ್ಲಿ ರಕ್ಷಾಬಂಧನ

ಹೆಬ್ರಿ: ರಕ್ಷಾಬಂಧನ ಸಹೋದರತೆಯ ಸಂಕೇತ, ತ್ಯಾಗದ , ಶ್ರೀರಕ್ಷೆಯ ಸಂಕೇತವಾಗಿದೆ ಎಂದು ಉಡುಪಿ ಜಿಲ್ಲಾ ಗೋಸೇವಾ ಸಂಯೋಜಕ ಮಂಜು ಶಿವಪುರ ಹೇಳಿದರು. ಹೆಬ್ರಿ ಪಿ.ಆರ್.ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮದಲ್ಲ

17 Aug 2025 7:27 pm
ಏಷ್ಯಾ ಕಪ್​ಗೆ ಪಾಕ್​ ತಂಡ ಪ್ರಕಟ; ಬಾಬರ್​, ರಿಜ್ವಾನ್​ಗೆ ಗೇಟ್​ಪಾಸ್! ಕ್ಯಾಪ್ಟನ್​….​ | Asia Cup 2025

Asia Cup 2025: ಏಷ್ಯಾ ಕಪ್​ 2025ರ ಟೂರ್ನಿ ಆರಂಭಕ್ಕೂ ಮುನ್ನವೇ ವೈರಿ ರಾಷ್ಟ್ರ ಪಾಕ್​ ಜತೆಗಿನ ಪಂದ್ಯಕ್ಕೆ ಸಾಕಷ್ಟು ಆಕ್ಷೇಪ, ವಿರೋಧಗಳು ಕೇಳಿಬರುತ್ತಿವೆ. ಹಲವರು ನಮ್ಮ ವೈರಿಯೊಂದಿಗೆ ಏಷ್ಯಾ ಕಪ್​ ಟೂರ್ನಿಯ ಪಂದ್ಯವನ್ನಾಡುವುದು ಬೇಡ ಎ

17 Aug 2025 6:51 pm
ಸಾಧಕ ವಿದ್ಯಾರ್ಥಿಗಳಿಂದ ಹುಟ್ಟೂರಿನ ಘನತೆ ಹೆಚ್ಚಳ

ಕಿಕ್ಕೇರಿ: ಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಶೈಕ್ಷಣಿಕವಾಗಿ ಮುಂದುವರಿಯಲು ಸಹಕಾರ ನೀಡಿದರೆ ಭವಿಷ್ಯದ ಸತ್ಪ್ರಜೆಗಳಾಗಿ ಹೊರಹೊಮ್ಮಲಿದ್ದಾರೆ ಎಂದು ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್ ಅಧ್ಯ

17 Aug 2025 6:47 pm
ವಿದ್ಯಾರ್ಥಿಗಳಿಗೆ ಶ್ರೀಕೃಷ್ಣನ ಚರಿತ್ರೆ ಅಭ್ಯಾಸ ಅಗತ್ಯ

ಮದ್ದೂರು: ವಿದ್ಯಾರ್ಥಿ ಜೀವನದಿಂದಲೇ ಸಂಸ್ಕಾರದೊಟ್ಟಿಗೆ ಕಲೆ, ಸಂಸ್ಕೃತಿ ಮತ್ತಿತರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ನೆಲದ ಜಾನಪದ ಇನ್ನಿತರ ಕ್ಷೇತ್ರಗಳ ಅರಿವು ಮೈಗೂಡಿಸಿಕೊಳ್ಳಬೇಕೆಂದು ಸಮಾಜ ಸೇವಕಿ ಚೈತ್ರಾ ಶಶಿಧರಗೌ

17 Aug 2025 6:44 pm
ಅಪಪ್ರಚಾರ ಮಾಡುವವರ ಮೇಲೆ ಕ್ರಮ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಸಮಿತಿ ಆಗ್ರಹ

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಯೋಜನಾ ಕಚೇರಿ ಸಭಾಂಗಣದಲ್ಲಿ ಕಡಬ ತಾಲೂಕಿನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಭೆ ನಡೆಯಿತು. ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಎನ್.ಕೆ.ಸ

17 Aug 2025 6:40 pm
ಸಿಬ್ಬಂದಿ ಸಹಾಯದಿಂದ ಉತ್ತಮ ಕಾರ್ಯ

ವಿಜಯವಾಣಿ ಸುದ್ದಿಜಾಲ ಬೈಂದೂರು ನಿಷ್ಠಾವಂತ ಸದಸ್ಯರ ಸಹಕಾರ, ನಿಸ್ವಾರ್ಥ ಮತ್ತು ಆದರ್ಶವಾದ ನಿರ್ದೇಶಕ ಮಂಡಳಿ ಹಾಗೂ ನಗು ಮೊಗದ ಸೇವೆ ನೀಡುವ ಸಿಬ್ಬಂದಿ ಸಹಾಯದಿಂದ ನಮ್ಮ ಸಹಕಾರಿ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸ

17 Aug 2025 6:40 pm
10ವರ್ಷ ಕಳೆದರೂ ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ

ನಾಗಮಂಗಲ: ಕಳೆದ 7 ವರ್ಷಗಳ ಹಿಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದಾಗ ಕಂಬದಹಳ್ಳಿ ಗ್ರಾಮದಲ್ಲಿ ಗುಂಡಿ ಬಿದ್ದಿದ್ದ ರಸ್ತೆಗೆ ಕನಿಷ್ಠ ಮಣ್ಣು ಹಾಕಿಸಲು ಆಗಿರಲಿಲ್ಲ. ಈ ರಸ್ತೆ ಅಭಿವೃದ್ಧಿಪಡಿಸಲು ಮತ್ತೆ ನಾನೇ ಗೆದ್ದು ಬರಬ

17 Aug 2025 6:39 pm
ಕಡಬ ತಾಲೂಕು ದೇವಳಗಳಲ್ಲಿ ಸ್ವಚ್ಛತೆ

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಡಬ ತಾಲೂಕು ವಲಯದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯ ನಡೆಯಿತು. ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ದೊಡ್ಡ ಕೊಪ್ಪ, ಶ್ರೀ ಕಂಠೇಶ್ವರ ಮಹಾಗಣಪತಿ ದೇವಸ್ಥಾ

17 Aug 2025 6:38 pm
ಅಖಂಡ ಭಾರತ ನಿರ್ಮಾಣ ಸಂಕಲ್ಪ : ಕಾಣಿಯೂರಲ್ಲಿ ಪುನೀತ್ ಅತ್ತಾವರ ಕರೆ

ವಿಜಯವಾಣಿ ಸುದ್ದಿಜಾಲ ಕಡಬ ಅಖಂಡವಾದ ನಮ್ಮ ಕನಸಿನ ಭಾರತ ಮತ್ತೊಮ್ಮೆ ಎದ್ದು ನಿಲ್ಲಬೇಕು. ಮತ್ತೊಮ್ಮೆ ಅಖಂಡ ಭಾರತ ನಿರ್ಮಾಣವಾಗಬೇಕು. ನಮ್ಮ ದೇಶ, ಧರ್ಮ, ಮಾತೆಯರ, ಭಗಿನಿಯರ, ಗೋವುಗಳ ರಕ್ಷಣೆಗಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕಾಗ

17 Aug 2025 6:37 pm
ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ಗೆ ರೂ. 3.14 ಕೋಟಿ ಲಾಭ; ವಿಜಯಕುಮಾರ ಇಜೇರಿ

ವಿಜಯಪುರ: ಪ್ರಸಕ್ತ ಸಾಲಿನಲ್ಲಿ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ 3.14 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಜಿಲ್ಲಾಧ್ಯಕ್ಷ ವಿಜಯಕುಮಾರ ಇಜೇರಿ ತಿಳಿಸಿದರು. ನಗರದ ವೀರರಾಣಿ ಕಿತ್ತೂರು ಚನ್ನಮ್ಮ ಸಮುದಾಯ ಭವನದಲ್ಲಿ ಭಾನುವ

17 Aug 2025 6:36 pm
ಕರಿಘಟ್ಟ ಬೆಟ್ಟ ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿ ಘೋಷಿಸಿ

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಹಾಗೂ ಪ್ರಕೃತಿ ತಾಣ ಕರಿಘಟ್ಟ ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವನ್ನಾಗಿ ಘೋಷಿಸುವ ಜತೆಗೆ ಮದ್ಯಪಾನ ನಿಷೇಧಿತ ಸ್ಥಳವನ್ನಾಗಿ ನಿರ್ಮಿಸಬೇಕಿದೆ ಎಂದು ಪರಿಸರ ಪ್ರೇಮಿ ರಮೇಶ ಜಿಲ್ಲ

17 Aug 2025 6:32 pm
ನೇತ್ರಾವತಿ ಸಂಜೀವಿನಿ ಒಕ್ಕೂಟ ಆಟಿಕೂಟ

ಬೆಳ್ತಂಗಡಿ: ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮಂಗಳೂರು ದಕ್ಷಿಣ ಕನ್ನಡ ಜಿಪಂ, ಬೆಳ್ತಂಗಡಿ ತಾಪಂ ನೇತ್ರಾವತಿ ಸಂಜೀವಿನಿ ತಾಲೂಕುಮಟ್ಟದ ಒಕ್ಕೂಟ ನೇತೃತ್ವದಲ್ಲಿ ಆಟಿದ ಕೂಟ ತಾಪಂ ಸಭಾಂಗಣದಲ್ಲಿ ಗುರುವ

17 Aug 2025 6:31 pm
ಭಾರತ ಜಗತ್ತಿನಲ್ಲಿಯೇ ವಿಶ್ವ ಗುರು : ಕಯ್ಯರು ನಾರಾಯಣ ಶೆಟ್ಟಿ ಹೇಳಿಕೆ

ಉಪ್ಪಳ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ. ದೇಶದ ಸೈನಿಕ ಶಕ್ತಿ ಆಪರೇಶನ್ ಸಿಂಧೂರ ಮೂಲಕ ಜಗತ್ತು ಮತ್ತೆ ಕಂಡಿದೆ. ಉತ್ತರ ನೀಡಲು ಹೊರಟರೆ ಭಾರತದ ಶಕ್ತಿಯನ್ನು ಮಣಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವ

17 Aug 2025 6:29 pm
‘ಹೃದಯ’ದುರ್ಬಲವಾಗುತ್ತಿದ್ದರೆ ನಿಮ್ಮ ದೇಹದಲ್ಲಿ ಈ 5 ಸಂಕೇತಗಳು ಕಾಣಿಸಿಕೊಳ್ಳಲಿವೆಯಂತೆ| Heart

Health tips; ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಹೃದಯದ ಸಮಸ್ಯೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು ನಮ್ಮೆಲ್ಲರಿಗೂ ಕೂಡ ಗೊತ್ತೇ ಇದೆ. ಹೃದಯದ ಕಾಯಿಲೆ ಕೇವಲ ವಯಸ್ಸಾದವರ ಸಮಸ್ಯೆಯಾಗಿ ಉಳಿದಿಲ್ಲ. ಬದಲಿಗೆ ಯುವಜನರು

17 Aug 2025 6:28 pm
ಅರಣ್ಯ, ಜಲ ಸಂರಕ್ಷಣೆ ಅಗತ್ಯ: ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ ಸಲಹೆ

ಬೆಳ್ತಂಗಡಿ: ಅರಣ್ಯ, ನದಿ, ಪರಿಸರ ಸಂರಕ್ಷಣೆ ನಾಗರಿಕರ ಸಾಂವಿಧಾನಿಕ ಕರ್ತವ್ಯವಾಗಿದ್ದು, ನೀರನ್ನು ಹಿಡಿದಿಟ್ಟುಕೊಂಡು ಅಂತರ್ಜಲ ವರ್ಧಿಸುವ ಬಗ್ಗೆ ಆಲೋಚಿಸುವುದು ಅಗತ್ಯ ಎಂದು ಮಂಗಳೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿ

17 Aug 2025 6:27 pm
ಕಳ್ಳತನ ನೋಡಿದ ವೃದ್ಧನ ಕೊಲೆ

ಮಳವಳ್ಳಿ: ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಕಳವು ಮಾಡಿದ್ದನ್ನು ನೋಡಿದ್ದಾನೆ ಎಂದು ಭ್ರಮಿಸಿದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಗ್ರಾಮದ ಮಹಾದೇವಪ್ಪ(75) ಮೃತ. ಇ

17 Aug 2025 6:24 pm
ಶ್ರೀರಾಮ ವಿದ್ಯಾಲಯದಲ್ಲಿ ಆಗತ-ಸ್ವಾಗತ ಕಾರ್ಯಕ್ರಮ

ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಆಗತ–ಸ್ವಾಗತ-2025 ಬುಧವಾರ ಆಜಾದ್ ಭವನದಲ್ಲಿ ನಡೆಯಿತು. ಗಣ್ಯರಿಂದ ದೀಪ ಪ್ರಜ್ವಲನ, ವಿದ್ಯಾರ್ಥಿಗಳಿಂ

17 Aug 2025 6:24 pm
ಗದ್ದೆಲೀ ಒಂದು ದಿನ ಕೆಸರುಗದ್ದೆ ಕ್ರೀಡಾಕೂಟ

ಸುಳ್ಯ: ಕಾಸರಗೋಡು ನೆಹರೂ ಯುವ ಕೇಂದ್ರ, ಪೆರುಮುಂಡ ಕಲ್ಲಪಳ್ಳಿ ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಹಾಗೂ ಪೆರುಮುಂಡ ಕಲ್ಲಪ್ಪಳ್ಳಿ ಆದರ್ಶ ಮಹಿಳಾ ಸಂಘ ಆಶ್ರಯದಲ್ಲಿ ದ್ವಿತೀಯ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ

17 Aug 2025 6:22 pm
ಒಳಮೀಸಲಾತಿ ಜಾರಿಗೆ ವಿಳಂಬಕ್ಕೆ ಖಂಡನೆ, ಆ. 18 ರಂದು ತಮಟೆ ಚಳುವಳಿ ಫಿಕ್ಸ್ ಎಂದ ಶ್ರೀಶೈಲ ರತ್ನಾಕರ

ವಿಜಯಪುರ: ನ್ಯಾ. ನಾಗಮೋಹನ ದಾಸ ವರದಿ ಜಾರಿ ವಿಳಂಬ ಖಂಡಿಸಿ ಆ. 18 ರಂದು ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಚಿವರ ಮನೆ ಎದುರು ತಮಟೆ ಬಾರಿಸುವ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ

17 Aug 2025 6:22 pm
5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ; ಆರೋಪಿ ಬಂಧಿಸಿದ ಪೊಲೀಸರು| Arrest

Arrest: 5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಓರ್ವನನ್ನು ಬಂಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು ಭಾನುವಾರ (ಆಗಸ್ಟ್ 17) ವರದಿಯಾಗಿದೆ. ಮನೆ ಬಳಿ ಆಟವಾಡಲು ಹೋದ ಬಳಿ

17 Aug 2025 5:58 pm
ಭಾರತದಲ್ಲಿ 20 ಟನ್ ಚಿನ್ನದ ಗಣಿಗಳು ಪತ್ತೆ! ಯಾವ ರಾಜ್ಯದಲ್ಲಿ ಸಿಕ್ಕಿವೆ ನಿಕ್ಷೇಪಗಳು? ಹೀಗಿದೆ ತಜ್ಞರ ಮಾತು | Gold Reserves

Gold Reserves: ಖನಿಜ ಪರಿಶೋಧನೆಯ ಸಮಯದಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ಒಡಿಶಾದಲ್ಲಿ ಚಿನ್ನದ ಗಣಿಗಳನ್ನು ಪತ್ತೆಹಚ್ಚಿದೆ. ವಿಜ್ಞಾನಿಗಳು ರಾಜ್ಯದಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪಗಳನ್ನು ಕಂಡುಹಿಡಿದಿದ್ದಾರೆ. ಇತ್

17 Aug 2025 5:57 pm
ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಶಾಸಕ

ಹನೂರು: ತಾಲೂಕಿನ ಬಸಪ್ಪನದೊಡ್ಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಸಕ ಎಂ.ಆರ್. ಮಂಜುನಾಥ್ ಅವರು ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮ ಕೊಠಡಿಯನ್ನು ಉದ್ಘಾಟಿಸಿ, ಪುಟಾಣಿಗಳಿಗೆ ಅಕ್ಷರಾಭ್ಯಾಸ ಮ

17 Aug 2025 5:57 pm
ಗುಂಬಳ್ಳಿ ವೇಣುಗೋಪಾಲಸ್ವಾಮಿಗೆ ಬೆಣ್ಣೆ ಅಲಂಕಾರ

ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮದ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ಪುರಸ್ಕಾರ ನೆರವೇರಿಸಲಾಯಿತು. ಶನಿವಾರ ದೇವರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬೆಣ್ಣೆ

17 Aug 2025 5:55 pm
ಐತಿಹಾಸಿಕ, ಪೌರಾಣಿಕವಾಗಿ ಮಹತ್ವದ ಹಬ್ಬ

ವಿಜಯವಾಣಿ ಸುದ್ದಿಜಾಲ ಹೆಬ್ರಿ ರಕ್ಷಾ ಬಂಧನ ಕೇವಲ ನೂಲಿನ ದಾರ ಅಷ್ಟೇ ಅಲ್ಲ, ಅದರಲ್ಲಿ ಭಾವನೆ ಅಡಗಿರುತ್ತದೆ. ರಕ್ಷಾ ಬಂಧನದ ಮಹತ್ವ ಏನು ಎಂಬುದನ್ನು ಕೃಷ್ಣ ದ್ರೌಪದಿಗೆ ರಕ್ಷೆ ಕಟ್ಟುವುದರ ಮೂಲಕ ಜಗತ್ತಿಗೆ ತೋರಿಸಿದ್ದಾನೆ. ಐತ

17 Aug 2025 5:55 pm
ಚಾಮುಂಡಿ ಸನ್ನಿಧಿಯಲ್ಲಿ ಕೃಷ್ಣ ಸ್ಮರಣೆ

ಗುಂಡ್ಲುಪೇಟೆ: ಪಟ್ಟಣದ ಭಾವಸಾರ್ ಕ್ಷತ್ರಿಯ ಸಮಾಜದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶನಿವಾರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು.ಅಮ್ಮನವರಿಗೆ ಮಂಗಳ ದ್ರವ್ಯಗಳಿಂದ ಅಭಿಷೇಕ ಮಾಡಿ ಚಾಮುಂಡೇಶ್ವರ

17 Aug 2025 5:54 pm
ಗ್ರಂಥಾಲಯ ಕಟ್ಟಡಕ್ಕೆ ಭೂಮಿಪೂಜೆ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್ ನಲ್ಲಿ ಗ್ರಂಥಾಲಯ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮ ಭಾನುವಾರ ನಡೆಯಿತು. ಶಾಸಕ ಮಹೇಶ ಟೆಂಗಿನಕಾಯಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 35 ಲಕ್ಷ ರೂ. ವೆಚ್ಚದಲ್ಲಿ ಸುಂದರ ಗ್ರಂಥಾಲ

17 Aug 2025 5:50 pm
ಸೌಂದರ್ಯ ಪ್ರಜ್ಞೆ ಬೆಳೆಸುವ ಕಲೆ, ಕಲಾವಿದ ಎಂ.ಜೆ. ಬಂಗ್ಲೆವಾಲೆ ಅಭಿಮತ, ಸಪ್ನಾ ಬುಕ್ ಹೌಸ್ ನಲ್ಲಿ ಆರ್ಟ್ ಫೆಸ್ಟಗೆ ಚಾಲನೆ

ಹುಬ್ಬಳ್ಳಿ: ಚಿತ್ರಕಲೆಯು ನಮ್ಮ ಸಂಸ್ಕೃತಿ ಬೆಳವಣಿಗೆಗೆ ಪುಷ್ಠಿ ನೀಡುವ ಕೆಲಸ ಮಾಡುತ್ತದೆ. ಮನುಷ್ಯನಲ್ಲಿ ಸೌಂದರ್ಯ ಪ್ರಜ್ಞೆ ಮೂಡಿಸುತ್ತದೆ ಎಂದು ಕಲಾವಿದ ಎಂ.ಜೆ. ಬಂಗ್ಲೆವಾಲೆ ಹೇಳಿದರು. ಇಲ್ಲಿಯ ಸಪ್ನಾ ಬುಕ್ ಹೌಸ್ ನಲ್ಲಿ ಭ

17 Aug 2025 5:48 pm
ಜೀಪ್ ಮಗುಚಿ ಪ್ರವಾಸಿಗರಿಗೆ ಗಾಯ

ಕಳಸ: ಪ್ರವಾಸಿತಾಣ ಕ್ಯಾತನಮಕ್ಕಿಗೆ ಹೋಗುವ ಕಚ್ಚಾ ರಸ್ತೆಯಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕ್ಯಾತನಮಕ್ಕಿ ಗುಡ್ಡದ ರಸ್ತೆ ದ

17 Aug 2025 5:48 pm
ಕಾಡಾನೆ ಸಂಚಾರದಿಂದ ಆತಂಕ

ಶೃಂಗೇರಿ: ತಾಲೂಕಿನ ಹಲವು ಗ್ರಾಮಗಳಲ್ಲಿ ಎರಡು ಕಾಡಾನೆಗಳು ಸಂಚರಿಸುತ್ತಿದ್ದು ಗುರುವಾರ ಬೆಳಗ್ಗೆ ಮತ್ತಷ್ಟು ಕಡೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಬುಧವಾರ ಕುಂಚೆಬೈಲು ಸಮೀಪದ ಹೊಸೂರು, ಮಾರನಕೊಡಿಗ

17 Aug 2025 5:45 pm