SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

...
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-02-2026)

ನಿತ್ಯ ನೀತಿ : ನದಿಯ ದಡ ಸೇರಲು ನಾವಿಕ ಕಾರಣ. ದೇವರ ಹೃದಯ ಸೇರಲು ಭಕ್ತಿಯ ಶಕ್ತಿಯೇ ಕಾರಣ. ಪಂಚಾಂಗ : 14-02-2026, ಶನಿವಾರ ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ:

14 Feb 2026 6:31 am
ವ್ಯಾಲೆಂಟೈನ್ಸ್ ಡೇ ಹಿನ್ನಲೆಯಲ್ಲಿ ಗುಲಾಬಿಗೆ ಭಾರೀ ಡಿಮ್ಯಾಂಡ್‌

ಬೆಂಗಳೂರು,ಫೆ.13- ನಾಳೆ ವಿಶ್ವದೆಲ್ಲೆಡೆ ವ್ಯಾಲೆಂಟೈನ್ಸ್ ಡೇ.. ಪ್ರೇಮಿ ತನ್ನ ಪ್ರೇಮ ನಿವೇದನೆಗೆ ರೆಡ್‌ ರೋಸ್‌‍ ಕೊಟ್ಟು ಪ್ರಪೋಸ್‌‍ ಮಾಡುವ ಆಚರಣೆ.. ಈ ಪ್ರೇಮಿಗಳ ಹಬ್ಬಕ್ಕೆ ಕೆಂಪು ಗುಲಾಬಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.

13 Feb 2026 5:02 pm
6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿ ಗುರಿ : ಕೆ.ಎಚ್‌.ಮುನಿಯಪ್ಪ

ದೇವನಹಳ್ಳಿ, ಫೆ. 13- `ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಅಂದಾಜು 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸುವ ಗುರಿ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. ದೇವನಹಳ್ಳಿ ಟೌನ್‌ನ ಕುರುಬರದ

13 Feb 2026 4:59 pm
ಕೆನಡಾದಲ್ಲಿ ಕೊಲೆಯಾದ ಚಂದನ್‌ಕುಮಾರ್‌ ಶವ ಸೋಮವಾರ ಹುಟ್ಟೂರಿಗೆ

ಬೆಂಗಳೂರು,ಫೆ.13- ಕೆನಡಾದಲ್ಲಿ ದುಷ್ಕರ್ಮಿಗಳಿಂದ ಭರ್ಬರವಾಗಿ ಕೊಲೆಯಾದ ಕನ್ನಡಿಗ ಚಂದನ್‌ಕುಮಾರ್‌ ಅವರ ಪಾರ್ಥಿವ ಶರೀರವು ಸೋಮವಾರ ಹುಟ್ಟೂರಿಗೆ ಆಗಮಿಸಲಿದೆ. ಕಳೆದ ಫೆ.7ರಂದು ಕೆನಡಾದ ವುಡ್‌ಬೈನ್‌ ಶಾಪಿಂಗ್‌ ಮಾಲ್‌ನ ಪಾರ್ಕಿ

13 Feb 2026 4:58 pm
ಜೀವನದಲ್ಲಿ ಜಿಗುಪ್ಸೆಗೊಂಡು ಪೋಷಕರ ಕೊಂದು ಜೈಲು ಸೇರಿದ ಪುತ್ರ

ಬೆಂಗಳೂರು,ಫೆ.13- ಒಂದು ಕಡೆ ಕೆಲಸವಿಲ್ಲದೇ ಕೈಯಲ್ಲಿ ಹಣವಿಲ್ಲ, ಮತ್ತೊಂದು ಕಡೆ ಪೋಷಕರ ನಿಂದನೆ. ಈ ಎಲ್ಲದರ ನಡುವೆ ಆತ ಅವಿವಾಹಿತನಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಅಪ್ಪ-ಅಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದಾನೆ. ಕಳೆದ ಎ

13 Feb 2026 4:56 pm
ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ, 75 ಪ್ರಕರಣಗಳಲ್ಲಿ 83 ಆರೋಪಿಗಳ ಸೆರೆ,

ಬೆಂಗಳೂರು,ಫೆ.13-ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ, ವಾಹನ ಕಳವು ಸೇರಿದಂತೆ 75 ಪ್ರಕರಣಗಳನ್ನು ಭೇದಿಸಿ 83 ಆರೋಪಿಗಳನ್ನು ಬಂಧಿಸಿ 1.76 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ, ಬೆಳ್ಳಿ ವಸ್ತುಗಳು ಹಾಗೂ 67 ಮೊಬೈಲ್‌ಗ

13 Feb 2026 3:35 pm
ಅಣೆಕಟ್ಟುಗಳು ರಾಷ್ಟ್ರದ ಸಮೃದ್ಧಿ ಸ್ತಂಭಗಳು, ಅವುಗಳ ಸುರಕ್ಷತೆಗೆ ಸಂಘಟಿತ ಕ್ರಮ ಅಗತ್ಯ: ಸಿಎಂ

ಬೆಂಗಳೂರು, ಫೆ.12- ನೀರಿನ ನಿರ್ಣಾಯಕ ಮೂಲಸೌಕರ್ಯಗಳು, ಭಯೋತ್ಪಾದನೆ ಮತ್ತು ಕಾರ್ಯತಂತ್ರದ ವಿಧ್ವಂಸಕತೆಗೆ ತುತ್ತಾಗುವ ಸಾಧ್ಯತೆ ಇರುವುದರಿಂದ, ಅದನ್ನು ತಡೆಯಲು ನಿರಂತರ ಎಚ್ಚರಿಕೆ ಮತ್ತು ಸಂಘಟಿತ ಗುಪ್ತಚರ ಕಾರ್ಯವಿಧಾನಗಳ ಅಗ

13 Feb 2026 3:30 pm
“ನಾವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇವೆ” : ವಂದೇ ಮಾತರಂ ಕಡ್ಡಾಯಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ

ಬೆಂಗಳೂರು,ಫೆ.13- ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವುದಕ್ಕೆ ಕೆಲ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಜಮಿಯತ್‌ ಉಲಮಾ-ಎ-ಹ

13 Feb 2026 3:26 pm
ಎಸ್‌‍-400 ಕ್ಷಿಪಣಿ ಖರೀದಿಗೆ 10 ಸಾವಿರ ಕೋಟಿ

ನವದೆಹಲಿ, ಫೆ.13- ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ರಷ್ಯಾದಿಂದ 10,000 ಕೋಟಿ ರೂ. ವೆಚ್ಚದಲ್ಲಿ 288 ಎಸ್‌‍ -400 ಕ್ಷಿಪಣಿಗಳ ಖರೀದಿಗೆ ಅಗತ್ಯತೆಯ ಸ್ವೀಕಾರಕ್ಕೆ ಒಪ್ಪಿಗೆ ನೀಡಿದೆ

13 Feb 2026 3:23 pm
ಬಾಂಗ್ಲಾ ಚುನಾವಣೆ : ಗೆಲುವು ಸಾಧಿಸಿದ ತಾರಿಕ್‌ ರೆಹಮಾನ್‌ಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ, ಫೆ. 13 (ಪಿಟಿಐ)- ಬಾಂಗ್ಲಾದೇಶದ ಸಂಸತ್‌ ಚುನಾವಣೆಯಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ನಾಯಕ ತಾರಿಕ್‌ ರೆಹಮಾನ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹೃತ್ಪೂರ್ವ

13 Feb 2026 3:20 pm
ಕ್ಯಾನ್ಸರ್ ಕೇವಲ ಶ್ರೀಮಂತರ ಕಾಯಿಲೆಯಲ್ಲ

ಪ್ರತಿ ವರ್ಷ ಭಾರತದಲ್ಲಿ ಹಲವು ಕ್ಯಾನ್ಸರ್ ಜಾಗೃತಿ ದಿನಗಳನ್ನು ಅಭಿಯಾನಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತದೆ. ಈ ಉಪಕ್ರಮಗಳು ಕ್ಯಾನ್ಸರ್ ಕುರಿತ ಅಳಿಲು-ಅಪಮಾನವನ್

13 Feb 2026 3:16 pm
ಕುತೂಹಲ ಮೂಡಿಸಿದ ಸಿಎಂ-ಡಿಸಿಎಂ ನಡೆ : ಸಿಎಂ ಬದಲಾವಣೆ ಕಾಲ ಸನ್ನಿಹಿತ..?

ಬೆಂಗಳೂರು, ಫೆ.13- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರವಾಸದಿಂದ ವಾಪಾಸ್‌‍ ಬಂದ ಬಳಿಕವೂ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ಮತ್ತೊಂದು ಮಗ್ಗುಲು ಬದಲಿಸಿದೆ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂ

13 Feb 2026 1:50 pm
ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ : ಡಿಕೆಶಿ

ಬೆಂಗಳೂರು, ಫೆ.13- ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುವ ಆಸೆಯನ್ನು ಜೀವಂತ ಉಳಿಸಿಕೊಂಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವ

13 Feb 2026 1:42 pm
ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ರಾಜೀನಾಮೆಗೆ ಒತ್ತಾಯಿಸಿ ಗಲಾಟೆ, ಲೋಕಸಭೆ ಕಲಾಪ ಮುಂದೂಡಿಕೆ

ನವದೆಹಲಿ, ಫೆ. 13 (ಪಿಟಿಐ) ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಮುಂದೂಡಲಾಗಿದೆ. ಭಾರತ-ಯುಎಸ್‌‍ ಮಧ್

13 Feb 2026 11:57 am
ಚಿನ್ನ, ಬೆಳ್ಳಿ ದರ ಮತ್ತೆ ಭಾರಿ ಕುಸಿತ..!

ಬೆಂಗಳೂರು, ಫೆ.13-ಚಿನಿವಾರ ಪೇಟೆಯಲ್ಲಿ ಮತ್ತೆ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿವೆ. ಬೆಳ್ಳಿ ಪ್ರತಿ ಕೆ.ಜಿ.ಗೆ 15 ಸಾವಿರ ರೂಪಾಯಿ ಇಳಿಕೆಯಾಗಿದ್ದರೆ, 24 ಕ್ಯಾರೆಟ್‌ ಚಿನ್ನ ಪ್ರತಿ ಗ್ರಾಂಗೆ 262 ರೂ. ಕಡಿಮೆಯಾಗಿದೆ. ಫೆ.7ರಿಂದ ನ

13 Feb 2026 11:51 am
ಕುರ್ಚಿ ಕಳೆದುಕೊಳ್ಳುವ ಚಿಂತೆಯಲ್ಲಿ ಸಿಎಂ, ಹಳಿತಪ್ಪಿದ ಆಡಳಿತ : ಸುನೀಲ್‌ಕುಮಾರ್‌ ವ್ಯಂಗ್ಯ

ಬೆಂಗಳೂರು,ಫೆ.13- ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ

13 Feb 2026 11:50 am
ಹೊಸಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ, 7 ಮಂದಿ ಸಾವು

ಬೆಂಗಳೂರು, ಫೆ.13-ಇಂದು ಮುಂಜಾನೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಹೊಸಕೋಟೆಯ ಹೊರವಲಯದಲ್ಲಿ ನಡೆದಿದೆ. ಹೊಸಕೋಟೆ -ದಾಬಸ್‌‍ಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ಬೈಕ್

13 Feb 2026 10:53 am
ಬಾಂಗ್ಲಾ ಸಾರ್ವತ್ರಿಕ ಚುನಾವಣೆ : ನಿರ್ಣಾಯಕ ಗೆಲುವಿನತ್ತ ಬಿಎನ್‌ಪಿ, ರೆಹಮಾನ್‌ಗೆ ಪಟ್ಟ

ಢಾಕಾ, ಫೆ. 13 (ಪಿಟಿಐ) ಬಾಂಗ್ಲಾದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ನಿರ್ಣಾಯಕ ಗೆಲುವಿನತ್ತ ಸಾಗುತ್ತಿದೆ.300 ಸ್ಥಾನಗಳ ಸಂಸತ್ತಿನಲ್ಲಿ ಬಿಎನ್‌ಪಿ 151 ಕ್ಕೂ ಹೆಚ್ಚು ಸ್ಥಾನಗಳನ್ನು

13 Feb 2026 10:52 am
ಕೆಂಪು ಕೋಟೆ ಬಳಿ ಸ್ಪೋಟದ ಹಿಂದೆ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಕೈವಾಡ

ವಿಶ್ವಸಂಸ್ಥೆ, ಫೆ. 13 (ಪಿಟಿಐ) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಮೇಲ್ವಿಚಾರಣಾ ತಂಡದ ವರದಿಯ ಪ್ರಕಾರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್‌-ಎ-ಮೊಹಮ್ಮದ್‌ ಕಳೆದ ನವೆಂಬರ್‌ನಲ್ಲಿ ನವದೆಹಲಿಯ ಕೆಂಪು ಕೋಟೆಯ ಮೇ

13 Feb 2026 10:44 am
1.31 ಕೋಟಿ ಮಹಿಳೆಯರ ಖಾತೆಗಳಿಗೆ 5000 ರೂ. ಜಮಾ ಮಾಡಿದ ಸ್ಟಾಲಿನ್‌

ಚೆನ್ನೈ, ಫೆ. 13 (ಪಿಟಿಐ) ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಅವರು ಮಹಿಳಾ ಹಕ್ಕು ಯೋಜನೆಯ 1.31 ಕೋಟಿ ಮಹಿಳಾ ಫಲಾನುಭವಿಗಳಿಗೆ ಸರ್ಕಾರ ತಲಾ 5,000 ರೂ.ಗಳನ್ನು ಜಮಾ ಮಾಡಿದೆ ಎಂದು ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ

13 Feb 2026 10:39 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-02-2026)

ನಿತ್ಯ ನೀತಿ : ಅಧರ್ಮದಿಂದ ಶತ್ರು ಕೆಲವು ಬಾರಿ ಗೆಲ್ಲಬಹುದು.! ಆದರೆ ಕರ್ಮ ಎದುರಾಗುವ ವೇಳೆಗೆ ಧರ್ಮ ಅವನನ್ನು ಸುಡಲು ಪ್ರಾರಂಭಿಸಿರುತ್ತದೆ. ಅವನ ನಿರ್ನಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.! -ಭಗವದ್ಗೀತೆ ಪಂಚಾಂಗ : ಶುಕ್ರವಾ

13 Feb 2026 6:31 am
ಆಸ್ಪತ್ರೆಗಳಲ್ಲಿ ಔಷಧಿ ಕೊರತೆ : ಸರ್ಕಾರದ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು,ಫೆ.12- ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಯಾರಾಸಿಟಿಮಲ್‌ನಂತಹ ಸಾಮಾನ್ಯ ಜ್ವರದ ಔಷಧಿಯೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಸರ್ಕಾರಕ್ಕೆ ನಾಚಿಕೆಯಾಗಬೇ

12 Feb 2026 3:10 pm
ಬೆಂಗಳೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಟೆಕ್ಕಿ ಸೇರಿ ಇಬ್ಬರ ಸಾವು

ಬೆಂಗಳೂರು,ಫೆ.12- ನೆಲಮಂಗಲ ಹಾಗೂ ಬೆಳ್ಳಂದೂರು ಸಂಚಾರ ಪೊಲೀಸ್‌‍ ಠಾಣಾ ವ್ಯಾಪ್ತಿಗಳಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ ಸಾಫ್ಟ್ ವೇರ್‌ ಇಂಜಿನಿಯರ್‌ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ನೆಲಮಂಗಲದ ಟಿಸಿಐ ಫ್ಲೈ ಓವರ್‌

12 Feb 2026 3:05 pm
ಡಬಲ್‌ ಡೆಕ್ಕರ್‌ ಮೆಟ್ರೋಗೆ ಎಳ್ಳು-ನೀರು

ಬೆಂಗಳೂರು, ಫೆ. 12- ಮೆಟ್ರೋ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ನಡೆದ ಜಟಾಪಟಿ ಡಬಲ್‌ ಡೆಕ್ಕರ್‌ ರೈಲು ಯೋಜನೆಗೆ ಎಳ್ಳು-ನೀರು ಬಿಡುವಂತಾಗಿದೆ. ಮೆಟ್ರೋ ಟಿಕೆಟ್‌ ಹೆಚ್ಚಳ ವಿಚಾರದಲ್ಲಿ ಟೀಕಿಸುತ್ತಿದ್ದ ರಾಜ

12 Feb 2026 3:03 pm
ಹೊಸ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಕಾರ್ಮಿಕ ಸಂಘಟನೆಗಳ ಬಂದ್‌ ನೀರಸ

ಬೆಂಗಳೂರು,ಫೆ.12- ಕೇಂದ್ರದ ನಾಲ್ಕು ಹೊಸ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಸೇರಿದಂತೆ ಮೈಸೂರು

12 Feb 2026 3:00 pm
ದೆಹಲಿಯಲ್ಲಿ ಡಿಕೆಶಿ-ರಾಹುಲ್‌ ಭೇಟಿ : ಸಿಎಂ ಸ್ಥಾನಕ್ಕೆ ಪಟ್ಟು

ಬೆಂಗಳೂರು, ಫೆ.12- ಮಹತ್ವದ ಬೆಳವಣಿಗೆ ಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಹೈಕಮಾಂಡ್‌ನ ಇತರ ಪ್ರಮುಖರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂ

12 Feb 2026 2:57 pm
ನಾಲ್ವರು ಅಧಿಕಾರಿಗಳಿಗೆ `ಲೋಕಾ’ಶಾಕ್‌ : 20ಕ್ಕೂ ಹೆಚ್ಚು ಕಡೆ ದಾಳಿ

ಬೆಂಗಳೂರು, ಫೆ.12- ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾವಣಗೆರೆ, ಬೆಂಗಳೂರು, ಧಾರವಾಡ, ಮೈಸೂರು, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿ ನಾಲ್ವರು ಸರ್ಕಾರಿ ಅಧಿಕಾರಿಗಳ ಅಕ್ರಮ ಸಂಪತ್

12 Feb 2026 2:55 pm
ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಐತಿಹಾಸಿಕ : ಟ್ರಂಪ್‌

ನ್ಯೂಯಾರ್ಕ್‌, ಫೆ. 12 (ಪಿಟಿಐ)- ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಶ್ಲಾಘಿಸಿದ್ದಾರೆ ಮತ್ತು ಅಮೆರಿಕವು ದೇಶಕ್ಕೆ ಮತ್ತು ಅದರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಹೊ

12 Feb 2026 2:53 pm
ಕಾನ್ಪುರ ಲಂಬೋರ್ಘಿನಿ ಅಪಘಾತ ಪ್ರಕರಣ : ತಂಬಾಕು ದೊರೆಯ ಪುತ್ರನ ಬಂಧನ

ಕಾನ್ಪುರ, ಫೆ.12- ಇತ್ತಿಚೆಗೆ ವಿಐಪಿ ರಸ್ತೆಯಲ್ಲಿ ಲಂಬೋರ್ಘಿನಿ ಕಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ದೊರೆ ಕೆ ಕೆ ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತ ಸಮಯದಲ್ಲಿ ಶಿವಂ

12 Feb 2026 1:56 pm
ವರಿಷ್ಠರ ಜೊತೆ ನಡೆದಿರುವ ಮಾತುಕತೆಯನ್ನು ಹಾದಿ-ಬೀದಿಯಲ್ಲಿ ಚರ್ಚಿಸಲ್ಲ : ಡಿಕೆಶಿ

ಬೆಂಗಳೂರು, ಫೆ.12- ವರಿಷ್ಠರ ಜೊತೆ ನಡೆದಿರುವ ಮಾತುಕತೆಯನ್ನು ತಾವು ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದಿಲ್ಲ. ತಾವು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡಲಿಕ್ಕೆ, ಗಾಳಿಯಲ್ಲಿ ಗುಂಡು ಹೊಡೆಯಲು ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡ

12 Feb 2026 1:09 pm
ಬಿಕ್ಲು ಶಿವ ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ನಕಾರ

ನವದೆಹಲಿ, ಫೆ.12- ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕರ್ನಾಟಕದ ಬಿಜೆಪಿ ಶಾಸಕ ಬಿ.ಎ.ಬಸವರಾಜ (ಬೈರತಿ ಬಸವರಾಜ) ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂ

12 Feb 2026 1:04 pm
ಸೂಪರ್‌ ಡೆವಲಪರ್ಸ್ ಸಂಸ್ಥೆ ಮಾಲೀಕನಿಗೆ 18 ಲಕ್ಷ ರೂ. ಪಂಗನಾಮ..!

ಬೆಂಗಳೂರು,ಫೆ.12-ಸಹಾಯದ ನೆಪದಲ್ಲಿ ಮಹಿಳೆ ಹಾಗೂ ಆಕೆಯ ಸಹಚರರು ನನ್ನಿಂದ 18 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾರೆಂದು ಸೂಪರ್‌ ಡೆವಲಪರ್ಸ್ ಸಂಸ್ಥೆಯ ಮಾಲೀಕ ಕೋಣನಕುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೂಪರ್‌ ಡೆವಲಪರ

12 Feb 2026 1:01 pm
ಸುಡಾನ್‌ನ ನೈಲ್‌ ನದಿಯಲ್ಲಿ ದೋಣಿ ಮುಳುಗಿ 15 ಸಾವು

ಕೈರೋ, ಫೆ.12 (ಎಪಿ) ಸುಡಾನ್‌ನ ನೈಲ್‌ ನದಿಯಲ್ಲಿ ಪ್ರಯಾಣಿಕರ ದೋಣಿಯೊಂದು ಮಗುಚಿ ಬಿದ್ದಿದ್ದು, ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಗುಂಪು ತಿಳಿಸಿದೆ. ಉತ್ತರ ನೈಲ್‌ ನದಿ ಪ್ರಾಂತ್ಯದಲ್ಲಿ ಮಹಿಳೆಯರು ಮತ್ತು ಮಕ

12 Feb 2026 11:27 am
ಅಜಿತ್‌ಪವಾರ್‌ ಸಾವನ್ನಪ್ಪಿದ ಸ್ಥಳಕ್ಕೆ ಡಿಜಿಸಿಎ ಅಧಿಕಾರಿಗಳ ತಂಡ ಭೇಟಿ

ಪುಣೆ, ಫೆ. 12 (ಪಿಟಿಐ) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಇತರ ನಾಲ್ವರು ಸಾವನ್ನಪ್ಪಿದ ವಿಮಾನ ಅಪಘಾತದ ಸ್ಥಳಕ್ಕೆ ಹಿರಿಯ ಡಿಜಿಸಿಎ ಅಧಿಕಾರಿಗಳ ನಾಲ್ವರು ಸದಸ್ಯರ ತಂಡ ಭೇಟಿ ನೀಡಿದೆ. ಭೇಟಿ ನೀಡಿದ ಸಂದರ್ಭದಲ್

12 Feb 2026 11:25 am
ಸಲ್ಮಾನ್‌ ಖಾನ್‌ ಅಳಿಯ ಆಯುಷ್‌ ಶರ್ಮಾಗೆ ಬಿಷ್ಣೋಯ್‌ ಗ್ಯಾಂಗ್‌ ಬೆದರಿಕೆ

ಮುಂಬೈ, ಫೆ.12 (ಪಿಟಿಐ) ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ಅವರ ಅಳಿಯನಿಗೆ ಆಯುಷ್‌ ಶರ್ಮಾ ಅವರಿಗೆ ಬೆದರಿಕೆ ಇಮೇಲ್‌ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಧುರಂಧರ್‌ ಖ್ಯಾತಿಯ ನಟ ರಣವೀರ್‌ ಸಿಂಗ್‌ಗೆ ವಾಟ್ಸಾಪ

12 Feb 2026 11:23 am
ರಾಜಕೀಯದ ಕೊನೆಯ ಹಂತದಲ್ಲಿದ್ದೇನೆ : ಸಚಿವ ಕೆ.ವೆಂಕಟೇಶ್‌

ಪಿರಿಯಾಪಟ್ಟಣ,ಫೆ.12- ನಾನು ರಾಜಕೀಯದ ಕೊನೆಯ ಹಂತದಲ್ಲಿದ್ದೇನೆ. ನನ್ನ ಪರವಾಗಿ ಬರುವವರಿಗೆ ನಿಮ ಸಹಕಾರ ಇರಲಿ ಎಂದು ಸಚಿವ ಕೆ.ವೆಂಕಟೇಶ್‌ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರ

12 Feb 2026 11:17 am
ಮಲೆ ಮಹದೇಶ್ವರ ಬೆಟ್ಟದಲ್ಲಿ ಜನವೋ ಜನ

ಕೊಳ್ಳೇಗಾಲ,ಫೆ.12- ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ದಿನೇದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಬೆಟ್ಟದ ಮೇಲೆ ಎಲ್ಲಿ ನೋಡಿದರೂ ಜನವೋ ಜನ. ಸುಡುವ ಬಿಸಿಲನ್ನೂ ಲೆಕ್ಕಿಸದೆ ಪಾದಯಾತ್ರಿಗಳು ಉಘೇ

12 Feb 2026 11:15 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-02-2026)

ನಿತ್ಯ ನೀತಿ : `ಎಲ್ಲವನ್ನೂ ಪಡೆಯಬೇಕೆಂಬ ಹಠ, ಮನಸ್ಸನ್ನು ಬಡವಾಗಿಸುತ್ತದೆ.ಇರುವುದನ್ನು ಅರಿತು ಬದುಕಿದರೆ, ಜೀವನವೇ ಶ್ರೀಮಂತವಾಗುತ್ತದೆ’. – ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪಂಚಾಂಗ : ಗುರುವಾರ, 12-02-2026 ಗುರುವಾರ ಪಂಚಾಂಗ / 12-02-20

12 Feb 2026 6:31 am
ಕೆನಡಾದಲ್ಲಿ ಶಾಲೆ ಮೇಲೆ ಮಹಿಳಾ ದುಷ್ಕರ್ಮಿಗಳಿಂದ ಗುಂಡಿನ ದಾಳಿ : 10 ವಿದ್ಯಾರ್ಥಿಗಳ ದುರ್ಮರಣ

ಒಟ್ಟಾವಾ, ಫೆ. 11- ಕೆನಡಾದ ಬ್ರಿಟಿಷ್‌ ಕೊಲಂಬಿಯಾದ ಟಂಬ್ಲರ್‌ ರಿಡ್ಜ್ ಪಟ್ಟಣದಲ್ಲಿರುವ ಶಾಲೆಯಲ್ಲಿ ಅಪರಿಚಿತ ಮಹಿಳಾ ದುಷ್ಕರ್ಮಿಗಳು ನಡೆಸಿದ ಸಾಮೂಹಿಕ ಗುಂಡಿನ ದಾಳಿಗೆ 10 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ

11 Feb 2026 3:19 pm
ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ : ಗುಂಡೂರಾವ್‌

ಬೆಂಗಳೂರು,ಫೆ.11- ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ. ಆದರೆ ಶಾಸಕರು ಯಾವಾಗ ಬೇಕಾದರೂ ಪ್ರವಾಸಕ್ಕೆ ಹೋಗಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮ

11 Feb 2026 3:16 pm
ಚಿನ್ನಸ್ವಾಮಿ ಕ್ರೀಡಾಂಗಣ ಮುಂಜಾಗ್ರತೆ ಪರಿಶೀಲಿಸಿ ಐಪಿಎಲ್‌ಗೆ ಅನುಮತಿ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಫೆ.11- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿಗಳನ್ನು ನಡೆಸಲು ಅನುಮತಿಸುವ ಸುಳಿವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಿನ

11 Feb 2026 3:14 pm
ಸಚಿವರ ಕಚೇರಿಗೆ ಚಿನ್ನ,ಹಣದ ಬ್ಯಾಗ್‌ ಕಳ್ಳತನ ಪ್ರಕರಣದ ತನಿಖೆಗೆ ಆದೇಶ

ಬೆಂಗಳೂರು,ಫೆ.11- ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರ ಕಚೇರಿವರೆಗೂ ಯಾವುದೇ ಮಾಹಿತಿ ಇಲ್ಲದೆ ಚಿನ್ನ ಹಾಗೂ ಹಣ ಇದ್ದ ಬ್ಯಾಗ್‌ ರವಾನೆಯಾಗಿದೆ ಎಂದರೆ ಅದು ಗಂಭೀರ ಪ್ರಕರಣ, ಈ ಲೋಪದ ಬಗ್ಗೆ ತನಿಖೆ ನಡೆಸಲಾಗ

11 Feb 2026 3:12 pm
ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಕ್ರಮ : ಜಲಮಂಡಳಿ ಅಧ್ಯಕ್ಷ ಮನೋಹರ್‌

ಬೆಂಗಳೂರು, ಫೆ.11- ಬೇಸಿಗೆ ಕಾಲದಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಲ ಮಂಡಳಿ ಈಗಿನಿಂದಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳತೊಡಗಿದೆ. ಮಾರ್ಚ್‌ ತಿಂಗಳಿಂದ ಬೇಸಿಗೆ ಕಾಲ ಶುರುವಾಗುವ ಹಿನ್ನೆಲೆಯಲ್ಲಿ ಜಲಮಂಡಳಿ

11 Feb 2026 3:11 pm
ಮಾತರಂ ಗೀತೆಗೆ ರಾಷ್ಟ್ರಗೀತೆ ಸ್ಥಾನಮಾನ ನೀಡಿರುವುದನ್ನು ಸ್ವಾಗತಿಸುತ್ತೇವೆ : ಎನ್‌.ರವಿಕುಮಾರ್‌

ಬೆಂಗಳೂರು,ಫೆ.11- ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸ್ಥಾನಮಾನ ಕೊಟ್ಟಿದೆ. ಬಿಜೆಪಿ ತುಂಬು ಹೃದಯದಿಂದ ಅದನ್ನು ಸ್ವಾಗತಿಸುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಹೇಳಿದ್ದಾರೆ. ಸುದ್ದಿಗಾ

11 Feb 2026 1:51 pm
ಮ್ಯಾಟ್ರಿಮೋನಿಯಲ್ಲಿ ಯುವಕರನ್ನು ಹುಡುಕುವ ಯುವತಿಯರೇ ಹುಷಾರ್..!

ಬೆಂಗಳೂರು,ಫೆ.11- ಅವಿವಾಹಿತ ಯುವತಿಯರೇ ಎಚ್ಚರ….! ಆನ್‌ಲೈನ್‌ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಲ್ಲಿ ನಿಮ ಮಾನ-ಹಣ ದೋಚುವ ಖತರ್ನಾಕ್‌ ಯುವಕರ ಮಾತಿಗೆ ಮರುಳಾಗದಿರಿ ಜೋಕೆ. ಇಂತಹದೊಂದು ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದು, ಒಬ

11 Feb 2026 1:49 pm
ನಾನು ಕೆಎಂಎಫ್‌ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಅಲ್ಲ : ಡಿ.ಕೆ.ಸುರೇಶ್‌ ಸ್ಪಷ್ಟನೆ

ಬೆಂಗಳೂರು,ಪೆ.11- ಕೆಎಂಎಫ್‌ ಅಧ್ಯಕ್ಷ ಗಾದಿಯ ಆಕಾಂಕ್ಷಿ ನಾನಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಮಾ.6ಕ್ಕೆ ಚುನ

11 Feb 2026 1:42 pm
ಮನೆ ಮುಂದೆ ಕೆಮಿದ್ದಕ್ಕೆ ಹಲ್ಲೆ, ರಾಜಸ್ಥಾನದ ವ್ಯಕ್ತಿ ಸಾವು

ಬೆಂಗಳೂರು,ಫೆ.11- ಮನೆ ಮುಂದೆ ಕೆಮಿದ್ದಕ್ಕೆ ಗಲಾಟೆಯಾಗಿ ಹಲ್ಲೆ ನಡೆಸಿದ್ದರಿಂದ ರಾಜಸ್ಥಾನದ ವ್ಯಕ್ತಿ ಮೃತಪಟ್ಟಿರುವ ಘಟನೆ ಬಿಡದಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವಿನೋದ್‌ಕುಮಾರ್‌ ಶೈನಿ (34) ಮೃತ

11 Feb 2026 1:38 pm
ನಿಧಾನವಾದರೂ ಸಿಎಂ ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ : ಕುತೂಹಲ ಕೆರಳಿಸಿದ ಡಿ.ಕೆ.ಸುರೇಶ್‌

ಬೆಂಗಳೂರು,ಫೆ.11- ನಿಧಾನವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ರಾಜ್ಯ ರಾಜಕೀಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಮುಖ್

11 Feb 2026 1:36 pm
ಹಿರಿಯ ಪತ್ರಕರ್ತ ಪಿ.ರಾಮಯ್ಯ ವಿಧಿವಶ

ಬೆಂಗಳೂರು, ಫೆ.11- ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಪಿ.ರಾಮಯ್ಯ (93 )ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ .ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮಕಳನ್ನು ಅಗಲಿದ್

11 Feb 2026 11:25 am
ಅಭಿಷೇಕ್‌ ಶರ್ಮಾಗೆ ಹೊಟ್ಟೆ ನೋವು, ನಮೀಬಿಯಾ ಪಂದ್ಯಕ್ಕೆ ಅಲಭ್ಯ

ನವದೆಹಲಿ, ಫೆ.11-ಭಾರತದ ತಂಡದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಹೊಟ್ಟೆ ನೋವಿನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು,ನಾಳೆ ನಮೀಬಿಯಾ ವಿರುದ್ಧದ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಆಡುವುದು ಅನುಮಾನವಾಗಿದೆ. ಅಭಿಷೇಕ್‌ ಕಳೆ

11 Feb 2026 11:20 am
ಇನ್ನುಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ಕಡ್ಡಾಯ

ನವದೆಹಲಿ, ಫೆ. 11: ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಹಾಡುವಂತೆ ವಂದೇ ಮಾತರಂ ಗೀತೆಯನ್ನು ಹಾಡುವುದನ್ನು ಕೇಂದ್ರ ಗೃಹ ಸಚಿವಾಲಯ ಕಡ್ಡಾಯಗೊಳಿಸಿದೆ. ಸಚಿವಾಲಯದ ಆದೇಶದಲ್ಲಿ, ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರ

11 Feb 2026 11:18 am
ಭಾರತ-ಅಮೆರಿಕ ಒಪ್ಪಂದ ಘೋರ ವೈಫಲ್ಯ ; ಕಾಂಗ್ರೆಸ್‌‍

ನವದೆಹಲಿ, ಫೆ. 11 (ಪಿಟಿಐ) ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಕಾಂಗ್ರೆಸ್‌‍ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದು, ಈ ಒಪ್ಪಂದವು ವಾಷಿಂಗ್ಟನ್‌ನಲ್ಲಿರುವ ಪ್ರಧಾನಿಯವರ ಉತ್ತಮ ಸ್ನೇಹಿತನಿಂದ ಮಾಡಲ್

11 Feb 2026 11:15 am
ಅಜೆರ್ಬೈಜಾನ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ದಂಪತಿ ರಕ್ಷಣೆ

ಆನಂದ್‌, ಫೆ. 11 (ಪಿಟಿಐ) ಗುಜರಾತ್‌ನ ಆನಂದ್‌ ಜಿಲ್ಲೆಯ ದಂಪತಿ ಅಮೆರಿಕಕ್ಕೆ ತೆರಳುವಾಗ ಅಜೆರ್ಬೈಜಾನ್‌ನಲ್ಲಿ ಅಪಹರಿಸಿ ಒತ್ತೆಯಾಳಾಗಿ ಇರಿಸಲಾಗಿತ್ತು, ಮತ್ತು ನಂತರ ಭಾರತೀಯ ವಿದೇಶಾಂಗ ಸಚಿವಾಲಯದ ಸಹಾಯದಿಂದ ಅವರನ್ನು ರಕ್ಷಿಸ

11 Feb 2026 11:12 am
ಬಾಲಕ ಮೇಲೆ ಚಿರತೆ ದಾಳಿ, ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರಲ್ಲಿ ಆತಂಕ

ಚಾಮರಾಜನಗರ,ಫೆ.11- ಜಿಲ್ಲೆಯ ಪ್ರಸಿದ್ಧ ಮಲೈಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಾಲಕ ಪಾರಾಗಿದ್ದು, ಭಕ್ತರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ. ಇತ್ತೀಚೆಗಷ್ಟೇ

11 Feb 2026 11:10 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-02-2026)

ನಿತ್ಯ ನೀತಿ : ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳುವುದನ್ನು ಮತ್ತು ಬೇರೆಯವರಿಂದ ನಿರೀಕ್ಷೆ ಮಾಡುವುದನ್ನು ಬಿಟ್ಟರೆ, ಮನುಷ್ಯನ ಜೀವನದಲ್ಲಿ ಅರ್ಧ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ. ಪಂಚಾಂಗ : ಬುಧವಾರ, 11-02-2026 ವಿಶ್ವಾವ

11 Feb 2026 6:31 am
‘ಬಾಬ್ರಿ ಮಸೀದಿ ಕನಸು ಕಾಣಬೇಡಿ, ಅದು ಎಂದಿಗೂ ನನಸಾಗಲ್ಲ’ : ಯೋಗಿ ಆದಿತ್ಯನಾಥ್

ಬರಾಬಂಕಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಾಬ್ರಿ ಮಸೀದಿ ವಿಚಾರದಲ್ಲಿ ತಮ್ಮ ಕಠಿಣ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದು, “ಕಯಾಮತ್ ದಿನದವರೆಗೆ ಕೂಡ ಬಾಬ್ರಿ ರಚನೆ ಪುನರ್ ನಿರ್ಮಾಣವಾಗುವುದಿ

10 Feb 2026 5:55 pm
ಕೆ.ಎಸ್‌‍.ಡಿ.ಎಲ್‌ ಉತ್ಪನ್ನಗಳ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಪ್ರಚಾರ ಆರಂಭ

ಬೆಂಗಳೂರು,ಫೆ.10- ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್‌‍.ಡಿ.ಎಲ್‌) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಖ್ಯಾತ ಹಿಂದಿ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಗ

10 Feb 2026 5:21 pm
ಸತ್ತವನ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಾಟ ಮಾಡಿದ ವ್ಯಕ್ತಿ

ಶಿಡ್ಲಘಟ್ಟ , ಫೆ.10- ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಿಳಾಸ ಇರುವ ಆಧಾರ್‌ ಕಾರ್ಡ್‌ ಇನ್ನಿತರೆ ದಾಖಲೆಗಳನ್ನು ಸೃಷ್ಟಿಸಿ ತಾನೇ ಆ ವ್ಯಕ್ತಿ ಎಂದು ನಂಬಿಸಿ ಮೃತ ವ್ಯಕ್ತಿಯ ಹೆಸರಲ್ಲಿದ್ದ ಎರಡು ಎಕರೆ ಜಮೀನನ್ನು ಅಕ್ರಮವಾಗಿ ಮಾ

10 Feb 2026 5:10 pm
ಕೀನ್ಯಾದಲ್ಲಿ ಕಂಡರಿಯದ ಬರ, ಆಘಾತಕಾರಿ ಪರಿಸ್ಥಿಗೆ ವಿಶ್ವಸಂಸ್ಥೆ ಕಳವಳ

ಕಂಪಾಲ (ಉಗಾಂಡಾ), ಫೆ.10- ಕೀನ್ಯಾದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಕಂಗಾಲಾಗಿದ್ದಾರೆ. ಈಶಾನ್ಯ ಭಾಗದ ಪಶು ಸಾಕಣೆದಾರರು ಭಾರಿ ತೊಂದರೆಗೊಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇ

10 Feb 2026 5:10 pm
ಹಗಲಲ್ಲಿ ಟೆಕ್ಕಿ, ರಾತ್ರಿ ಠಕ್ಕ : ಖತರ್ನಾಕ್ ಸಾಫ್ಟ್ ವೇರ್‌ ಎಂಜಿನಿಯರ್‌ ಅರೆಸ್ಟ್

ವಿಶಾಖಪಟ್ಟಣಂ,ಫೆ.10- ಬೆಳಿಗ್ಗೆ ಠಾಕುಠೀಕಾಗಿ ಕೆಲಸ ಮಾಡಿ ರಾತ್ರಿ ವೇಳೆ ಮನೆಗಳಲ್ಲಿ ನುಗ್ಗಿ ಕಳತನ ಮಾಡುತ್ತಿದ್ದ ಹೈದರಾಬಾದ್‌ ಮೂಲದ ಸಾಫ್ಟ್ ವೇರ್‌ ಎಂಜಿನಿಯರ್‌ನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.ಕಾಕಿನಾಡದ ಅಚ್ಚಿ ಮ

10 Feb 2026 4:01 pm
ಅತ್ತೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಅಳಿಯ

ಹೈದರಾಬಾದ್‌, ಫೆ. 10 (ಪಿಟಿಐ)- ಹೆಣ್ಣು ಕೊಟ್ಟ ಅತ್ತೆ ಕಣ್ಣು ಕೊಟ್ಟ ದೇವರು ಇದ್ದಂತೆ ಎನ್ನುತ್ತಾರೆ ಆದರೆ, ಇಲ್ಲೊಬ್ಬ ಕಾಮುಕ ಅಳಿಯ ತನ್ನ ಅತ್ತೆ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆ ಮಾಡಿದ್ದಾನೆ. 60 ವರ್ಷದ ಅತ್ತೆ ಮೇಲೆ ಅತ್ಯ

10 Feb 2026 3:55 pm
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚ್ಛೇದನ..!

ಥಾಣೆ, ಫೆ. 10 (ಪಿಟಿಐ)- ಥಾಣೆ ನ್ಯಾಯಾಲಯವು ಕೆನಡಾ ಮೂಲದ ದಂಪತಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಮೂಲಕ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಮಂಜೂರು ಮಾಡಿದೆ. ದಂಪತಿ ಸ್ವಯಂಪ್ರೇರಣೆಯಿಂದ ಅರ್ಜಿಯನ್ನು ಸಲ್ಲಿಸ

10 Feb 2026 3:53 pm
ನಿವೃತ್ತ ಐಎಎಸ್‌‍ ಅಧಿಕಾರಿ ಸಿ.ಚಿಕ್ಕಣ್ಣ ವಿಧಿವಶ

ಬೆಂಗಳೂರು,ಫೆ.10- ನಿವೃತ್ತ ಐಎಎಸ್‌‍ ಅಧಿಕಾರಿ ಸಿ.ಚಿಕ್ಕಣ್ಣ (84) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷರಾಗಿ ಹಾಗೂ ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಸಿ.ಚಿಕ್ಕಣ್ಣ ಅವರು

10 Feb 2026 3:31 pm
11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸೇರಿ ಮೂವರ ಬಂಧನ

ಬೆಂಗಳೂರು,ಫೆ.10-ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಸುಮಾರು 8 ಲಕ್ಷ ಬೆಲೆಬಾಳುವ ಟ್ರಾಕ್ಟರ್‌ ಮತ್ತು ಟ್ರಾಲಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ರೌಡಿ ಸೇರಿದಂತೆ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆಪಿನಗರ

10 Feb 2026 3:29 pm
ಕೆನಡಾದಿಂದ ಚಂದನ್‌ ಕುಮಾರ್‌ ಮೃತದೇಹ ತರಲು ಎಚ್‌ಡಿಕೆ ಸಹಕಾರ, ಪೋಷಕರಿಗೆ ಪರಮೇಶ್ವರ್ ಸಾಂತ್ವನ

ಬೆಂಗಳೂರು, ಫೆ.10- ಕೆನಡಾದಲ್ಲಿ ಕೊಲೆಯಾದ ಚಂದನ್‌ ಕುಮಾರ್‌ ಅವರ ತಂದೆ ತಾಯಿಗಳಿಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿದ್ದು, ಪಾರ್ಥಿವ ಶರೀರವನ್ನು ಶೀಘ್ರವೇ ಭಾರತಕ್ಕೆ ತರಲು ಪ್ರಯತ್ನಿಸುತ್ತಿರುವುದಾಗಿ ಭ

10 Feb 2026 3:28 pm
ಬಿಜೆಪಿ-ಜೆಡಿಎಸ್‌‍ ಮೈತ್ರಿಯಲ್ಲಿ ಬಿರುಕು..?

ಬೆಂಗಳೂರು, ಫೆ.10- ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷವನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿ ಅಧಿಕಾರ ಗದ್ದುಗೆ ಹಿಡಿಯಬೇಕೆಂಬ ಬಿಜೆಪಿ – ಜೆಡಿಎಸ್‌‍ ಮೈತ್ರಿ ಕೂಟದಲ್ಲಿ ದಿನದಿಂದ ದಿನಕ್ಕೆ ಬಿರುಕು ಮೂಡ

10 Feb 2026 3:26 pm
ವಿಧಾನಸೌಧದಲ್ಲೇ ಹಣ-ಆಭರಣವಿದ್ದ ಬ್ಯಾಗ್‌ ಕಳ್ಳತನ : ನೌಕರನ ಬಂಧನ

ಬೆಂಗಳೂರು,ಫೆ.10- ಶಕ್ತಿಸೌಧ ವಿಧಾನಸೌಧದಲ್ಲೇ ಸಚಿವರೊಬ್ಬರ ಕಚೇರಿಯ ಪಡಸಾಲೆಯಲ್ಲಿ ಆಭರಣವಿದ್ದ ಬ್ಯಾಗ್‌ ಕಳ್ಳತನ ಮಾಡಿಕೊಂಡು ಹೋಗಿದ್ದ ಡಿ ಗ್ರೂಪ್‌ ನೌಕರನನ್ನು ವಿಧಾನ ಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರಾಭಿವೃದ್ಧಿ

10 Feb 2026 3:23 pm
ಹೈಕಮಾಂಡ್‌ ನಾಯಕರ ಜತೆ ಡಿಕೆಶಿ ಚರ್ಚೆ ನಡೆಸಲಿದ್ದಾರೆ : ಶಾಸಕ ಹೆ ಬಾಲಕೃಷ್ಣ

ಬೆಂಗಳೂರು, ಫೆ.10- ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದು, ಅಲ್ಲಿ ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಮಾಗಡಿ ಕ್ಷೇತ್ರದ ಶಾಸಕ ಹೆಚ್‌.ಸಿ.ಬಾಲಕೃಷ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅ

10 Feb 2026 3:21 pm
ಟಿ-20 ವಿಶ್ವಕಪ್‌ : ಪಾಕ್‌ ನಿರ್ಧಾರವನ್ನು ಸ್ವಾಗತಿಸಿದ ಶ್ರೀಲಂಕಾ

ಕೊಲಂಬೊ, ಫೆ.10- ಭಾರತ ತಂಡದ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದ ಬಹಿಷ್ಕಾರವನ್ನು ಹಿಂತೆಗೆದುಕೊಳಲು ಪಾಕ್‌ ಪ್ರಧಾನಿ ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ನಿರ್ಧಾರವನ್ನು ಸ್ವಾಗತಿಸಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ

10 Feb 2026 3:19 pm
ಬೆಂಗಳೂರಲ್ಲಿ ನಾಯಿ ಸಾಕಲು ಹೊಸ ರೂಲ್ಸ್

ಬೆಂಗಳೂರು, ಫೆ. 10- ನಾಯಿ ಸಾಕುವು ದಕ್ಕೂ ಜಿಬಿಎ ಹೊಸ ರೂಲ್ಸ್ ತರುತ್ತಿದೆ. ಬೀದಿ ನಾಯಿಗಳ ಹಾವಳಿಗೆ ಬ್ರೇಕ್‌ ಹಾಕಲು ಸುಪ್ರೀಂ ಕೋರ್ಟ್‌ ಕೆಲ ಮಾನದಂಡಗಳನ್ನು ಅನುಸರಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದೀಗ ಸಾಕು

10 Feb 2026 3:18 pm
ಅಧಿಕಾರ ಹಂಚಿಕೆ ಕುರಿತು ಗೊಂದಲವಿಲ್ಲ. ಸಿಎಂ ಮತ್ತು ನಾನು ಮಾತನಾಡಿಕೊಂಡಿದ್ದೇವೆ : ಡಿಕೆಶಿ

ಬೆಂಗಳೂರು, ಫೆ.10- ಅಧಿಕಾರ ಹಂಚಿಕೆಯ ಬಗ್ಗೆ ನಾನು ಮತ್ತು ಸಿದ್ದರಾಮಯ್ಯ ಮಾತನಾಡಿ ಕೊಂಡಿದ್ದೇವೆ. ಬೇರೆಯವರು ಅನಗತ್ಯವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಹಾನಿ ಮಾಡ ಬಾರದು ಎಂದು ಹೇಳುವ ಮೂಲಕ ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದವರಿಗ

10 Feb 2026 3:13 pm
ಕುಡಿದ ನಶೆಯಲ್ಲಿ ತಾಯಿಯಿಂದಲೇ ಮಗಳ ಹತ್ಯೆ

ಯಾದಗಿರಿ,ಫೆ.10-ಹೆತ್ತ ತಾಯಿಯೇ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನುಷ ಘಟನೆ ಇಲ್ಲಿನ ರಾಜೀವ್‌ ಗಾಂಧಿ ನಗರದಲ್ಲಿ ನಡೆದಿದೆ. ಪ್ರತಿಭಾ(11) ಕೊಲೆಯಾದ ಬಾಲಕಿ ಆಕೆಯ ತಾಯಿ ನಿರ್ಮಲಾಳನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯ ಸ

10 Feb 2026 12:49 pm
ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದಲ್ಲಿ ಐಟಿ ಅಧಿಕಾರಿಗಳ ವಿಚಾರಣೆ ಕುರಿತು ಎಸ್‌‍ಐಟಿ ನಿರ್ಧಾರ : ಪರಮೇಶ್ವರ್‌

ಬೆಂಗಳೂರು, ಫೆ.10- ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆ ಒಳಪಡಿಸುವ ಕುರಿತಂತೆ ಎಸ್‌‍.ಐ.ಟಿ.ಯ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.

10 Feb 2026 12:44 pm
ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆಯಿಂದ ಶೀಘ್ರದಲ್ಲೇ ‘ಅಡ್ರೆಸ್‌ ಸಿಗದ ಪರಿಸ್ಥಿತಿಗೆ ತಳ್ಳಿಸಿಕೊಳ್ಳುವ ಭಾಗ್ಯ’ ಗ್ಯಾರಂಟಿ

ಬೆಂಗಳೂರು, ಫೆ.10 – ಕರ್ನಾಟಕ ಜನತೆಯ ಶಾಪದಿಂದ ಮುಕ್ತರಾಗಿ. ಇಲ್ಲವಾದರೆ ಅತಿ ಶೀಘ್ರದಲ್ಲೇ ಕರ್ನಾಟಕ ಜನತೆ ನಿಮಗೆ ಮತ್ತು ನಿಮ್ಮ ಕಾಂಗ್ರೆಸ್‌ಗೆ ಅಡ್ರೆಸ್‌ ಸಿಗದ ಪರಿಸ್ಥಿತಿಗೆ ತಳ್ಳಿಸಿಕೊಳ್ಳುವ ಭಾಗ್ಯ ನಿಮಗೆ ಗ್ಯಾರಂಟಿಯಾಗ

10 Feb 2026 12:40 pm
ಫೆ.28ರೊಳಗೆ ಪಶ್ಚಿಮಬಂಗಾಳ ಮತದಾರರ ಪಟ್ಟಿ ಪ್ರಕಟ : ಸಿಇಒ

ಕೋಲ್ಕತ್ತಾ, ಫೆ.10-ಪಶ್ಚಿಮ ಬಂಗಾಳದಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಫೆ.28ರೊಳಗೆ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್‌ ಕುಮಾರ್‌ ಅಗರ್ವಾಲ್‌ ತಿಳಿಸಿದ್ದಾರೆ. ಸುಪ್ರೀ

10 Feb 2026 12:17 pm
ಜಾತ್ರೆಯಲ್ಲಿ ಹೆಣ್ಣು ಮಕ್ಕಳ ಫೋಟೋ–ವಿಡಿಯೋ ತೆಗೆದರೆ 30 ಸಾವಿರ ರೂ. ದಂಡ

ಮೈಸೂರು, ಫೆ.10 – ಜಾತ್ರೆಯಲ್ಲಿ ಹೆಣ್ಣು ಮಕ್ಕಳ ವಿಡಿಯೋ ಮಾಡಿದರೆ 30 ಸಾವಿರ ರೂ. ದಂಡ ವಿಧಿಸುವುದಾಗಿ ಡಂಗೂರ ಸಾರಿಸಿ ಊರಿನ ಹಿರಿಯರು ಪರಮಾನು ಹೊರಡಿಸಿದ್ದಾರೆ.ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದಲ್ಲಿ ವಿಶೇಷವಾಗಿ ಡಂಗೂರ ಸಾ

10 Feb 2026 11:23 am
ಅಕ್ರಮ ಹಣ ವರ್ಗಾವಣೆ ಪ್ರಕರಣ : ಟೀನಾ ಅಂಬಾನಿಗೆ ಇಡಿ ನೋಟಿಸ್‌..!

ನವದೆಹಲಿ, ಫೆ. 10 (ಪಿಟಿಐ): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿಗೆ ಜಾರಿ ನಿರ್ದೇಶನಾಲಯ (ಇಡಿ) ಶೀಘ್ರದಲ್ಲೇ ಹೊಸ ಸಮನ್ಸ್ ಜಾರಿ ಮಾಡಲಿದೆ ಎಂದು

10 Feb 2026 11:17 am
ನರವಣೆ ಆತ್ಮಚರಿತ್ರೆ ಯಾವುದೇ ರೂಪದಲ್ಲಿ ಪ್ರಕಟಿಸಿಲ್ಲ ; ಪೆಂಗ್ವಿನ್‌ ಸಂಸ್ಥೆ

ನವದೆಹಲಿ, ಫೆ. 10 (ಪಿಟಿಐ): ಪೆಂಗ್ವಿನ್‌ ರಾಂಡಮ್‌ ಹೌಸ್‌ ಇಂಡಿಯಾ (ಪಿಆರ್‌ಎಚ್‌ಐ), ಮಾಜಿ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರ ಆತ್ಮಚರಿತ್ರೆ ಫೋರ್‌ ಸ್ಟಾರ್ಸ್‌ ಆಫ್‌ ಡೆಸ್ಟಿನಿಯ ವಿಶೇಷ ಪ್ರಕಾಶನ ಹಕ್ಕುಗಳನ

10 Feb 2026 11:13 am
ಖರೀದಿದ ಕೆಲವೇ ತಿಂಗಳುಗಳಲ್ಲಿ ಕೆಟ್ಟು ನಿಂತ ಹಿಟಾಚಿ ಯಂತ್ರ, ಶೋರೂಂಗೆ ಬೀಗ ಜಡಿದ ಗ್ರಾಹಕ

ತುಮಕೂರು,ಫೆ.10- ಹಿಟಾಚಿ ಯಂತ್ರ ಖರೀದಿ ಮಾಡಿದ ಕೆಲವೇ ತಿಂಗಳುಗಳಲ್ಲಿ ತಾಂತ್ರಿಕ ದೋಷದಿಂದ ಕೆಟ್ಟು ಹೋಗಿದೆ ಎಂದು ಆರೋಪಿಸಿ ಆಕ್ರೋಶಗೊಂಡ ಗ್ರಾಹಕನೊಬ್ಬ ಶೋರೂಂನ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ ಬೀಗ ಜಡಿದಿರುವ ಘಟನೆ ಅಂತ

10 Feb 2026 11:05 am
ರೈತನ 8 ವರ್ಷದ ಶ್ರಮಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು, 50ಕ್ಕೂ ಹೆಚ್ಚು ತೆಂಗಿನ ಮರಗಳು ಅಗ್ನಿಗಾಹುತಿ

ಹಾಸನ, ಫೆ.10: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರಗಳು ಸುಟ್ಟು ಹೋಗಿದ್ದು, ರೈತನ ಎಂಟು ವರ್ಷದ ಕನಸು ಕಮರಿ ಹೋಗಿರುವ ಘಟನೆ ತಾಲ್ಲೂಕಿನ ಕಮರಿಗೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಯರಾಮ್ ಅವರಿಗೆ ಸ

10 Feb 2026 11:01 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-02-2026)

ನಿತ್ಯ ನೀತಿ : ಎಲ್ಲರೂ ಹೇಳುತ್ತಾರೆ ಮನುಷ್ಯ ಖಾಲಿ ಕೈಯಲ್ಲಿ ಬರುತ್ತಾನೆ, ಖಾಲಿ ಕೈಯಲ್ಲಿ ಹೋಗುತ್ತಾನೆ ಎಂದು..!! ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ..!! ಹೋಗುವಾಗ ಕರ್ಮದ ಫಲವನ್ನು ಕೊಂಡು ಹೋಗುತ್ತಾನೆ..!! ಪಂಚಾಂಗ : ಮಂ

10 Feb 2026 6:31 am
7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲಾ ಮುಖ್ಯೋಪಾಧ್ಯಾಯನಿಂದ ಲೈಂಗಿಕ ದೌರ್ಜನ್ಯ

ಯಾವತಾಲ್‌, ಫೆ.9-ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ಯಾವತಾಲ್‌ ಜಿಲ್ಲೆಯ ಶಾಲೆಯ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. ಘಟಂಜಿ ತಾಲೂಕಿನ ಜಿಲ್ಲಾ ಪರಿಷತ್‌ ಶಾಲೆಯ ಮುಖ್

9 Feb 2026 4:44 pm
ಬೀದರ್‌-ಕೋಲಾರ ಜಿಲ್ಲೆಗಳಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ 6 ಮಂದಿ ಸಾವು

ಬೀದರ್‌/ಕೋಲಾರ ,ಫೆ.9-ಬೀದರ್‌ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಂಭವಿಸಿದ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ತಾಲ್ಲೂಕಿನ ಹಳ್ಳಿಖೇಡ ಸಮೀಪದ ನಾಗಣ್ಣ ಕ

9 Feb 2026 4:42 pm
ಬ್ಲಾಕ್‌ಮೇಲ್‌ ಪ್ರಕರಣಕ್ಕೆ ಟ್ವಿಸ್ಟ್ : ಮನೆಯ ಬಲ್ಬ್ ಹೋಲ್ಡರ್‌ನಲ್ಲಿ ರಹಸ್ಯ ಕ್ಯಾಮೆರಾ ಅಧಿಕಾರಿ ಅರೆಸ್ಟ್

ಕ್ಯಾಮೆರಾ ಅಳವಡಿಸಿದ್ದ 50 ಲಕ್ಷ ಬ್ಲಾಕ್‌ಮೇಲ್‌ ಪ್ರಕರಣಕ್ಕೆ ಹೊಸ ತಿರುವುಸಿಕ್ಕಿದ್ದು, ಈ ದುಷ್ಕೃತ್ಯದ ಹಿಂದೆ ಇದ್ದ ಸರ್ಕಾರಿ ಅಧಿಕಾರಿಯೊಬ್ಬನ ಸಂಚು ಬಯಲಿಗೆ ಬಂದಿದೆ.ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ,ಆರೋಪಿ ವಿನೋದ್‌ಎ

9 Feb 2026 3:46 pm
ಶಾಸಕರ ಸಂಖ್ಯೆ 134, 149 ಮಂದಿಗೆ ಸಚಿವ ಸ್ಥಾನ :ಅಶೋಕ್‌ ವಾಗ್ದಾಳಿ

ಬೆಂಗಳೂರು, ಫೆ.9- ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಅಭಿವೃದ್ಧಿಗೆ ದುಡ್ಡಿಲ್ಲದಿದ್ದರೂ, ಸಿಕ್ಕ-ಸಿಕ್ಕವರಿಗೆಲ್ಲ ನಿಗಮ ಮಂಡಳಿಗಳಲ್ಲಿ ಸಚಿವ ಸ್ಥಾನಮಾನ ಕೊಟ್ಟಿರುವ ಕಾಂಗ್ರೆಸ್‌‍ ಸರ್ಕಾರ ರಾಜ್ಯದ ಜನರ

9 Feb 2026 3:42 pm
ಸಿನಿಮಾ ಶೈಲಿಯಲ್ಲಿ ಮನೆಗಳ್ಳತನ : 1.84 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು,ಫೆ.9-ಸಿನಿಮಾ ಶೈಲಿಯಲ್ಲಿ ರಾತ್ರಿ ವೇಳೆ ಕನ್ನಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿ 1.84 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲ

9 Feb 2026 3:39 pm
ಬೆಂಗಳೂರು ಪೊಲೀಸರ ಕಾರ್ಯಾಚರಣೆ : 2 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು,ಫೆ.9- ನಗರ ಪೊಲೀಸರು ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ಕೈಗೊಂಡು 24 ಆರೋಪಿಗಳನ್ನು ಬಂಧಿಸಿ 2.8 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಸಿಸಿಬಿ ಪೊಲೀಸರು ಇಬ್ಬರು ಅಂತಾರಾಜ್ಯ ಆರೋಪಿಗಳನ್

9 Feb 2026 3:37 pm
ಜಿಬಿಎ ವ್ಯಾಪ್ತಿಯಲ್ಲಿ ಜಾರಿಗೆ ಬಂತು ಹೊಸ ಜಾಹೀರಾತು ನೀತಿ

ಬೆಂಗಳೂರು.ಫೆ. 9- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ಬಂದಿದೆ.ಹೊಸ ಜಾಹೀರಾತು ಬೈಲಾಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ನಗರದಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನ

9 Feb 2026 3:36 pm
ಏರುತ್ತಲೇ ಇದೆ ಚಿನ್ನ, ಬೆಳ್ಳಿ ಧಾರಣೆ

ಬೆಂಗಳೂರು, ಫೆ.9- ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಮತ್ತೆ ಏರಿಕೆಯಾಗಿದೆ. ಇಂದು 24 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂ ಗೆ 224 ರೂ. ಹಾಗೂ ಬೆಳ್ಳಿ ಒಂದು ಕೆಜಿಗೆ 15 ಸಾವಿರ ರೂ. ಹೆಚ್ಚಳವಾಗಿದೆ. ನಾಗಾಲೋಟದಲ್ಲಿ ಏರಿಕೆಯಾ

9 Feb 2026 3:34 pm
ಖಾಲಿ ಟ್ರಂಕ್‌ ಹಿಡಿದು ಮೆಟ್ರೋ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆೆಂಗಳೂರು,ಫೆ.9- ಕಾಂಗ್ರೆಸ್‌‍ ಹಾಗೂ ಬಿಜೆಪಿ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದ್ದ ನಮ ಮೆಟ್ರೋ ದರ ಪರಿಷ್ಕರಣೆಯನ್ನು ಖಂಡಿಸಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ವಿಧಾನಸಭಾ ಕ್ಷೇತ

9 Feb 2026 3:32 pm