SENSEX
NIFTY
GOLD
USD/INR

Weather

18    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಶ್ರೀರಾಮ್ ಫೈನಾನ್ಸ್‌ನಲ್ಲಿ 39,600 ಕೋಟಿ ರೂ. ಹೂಡಿಕೆ ಮಾಡಲಿದೆ ಜಪಾನ್‌ನ ಎಂಯುಎಫ್‌ಜಿ

ನವದೆಹಲಿ, ಡಿ.22 : ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (“SFL”) ನ ನಿರ್ದೇಶಕರ ಮಂಡಳಿಯು ಇಂದು ನಡೆದ ತಮ್ಮ ಸಭೆಯಲ್ಲಿ, ಈಕ್ವಿಟಿ ಷೇರುಗಳ ಆದ್ಯತೆಯ ವಿತರಣೆಯ ಮೂಲಕ SFL ನಲ್ಲಿ INR 39,618 ಕೋಟಿ ( ~ USD 4.4 ಬಿಲಿಯನ್ ) ಹೂಡಿಕೆಗಾಗಿ MUFG ಬ್ಯಾಂಕ್ ಲಿಮಿಟೆಡ

22 Dec 2025 5:46 pm
ಬೆಂಗಳೂರಲ್ಲೇ ಐಪಿಎಲ್‌, ವಿಜಯ್‌ ಹಜಾರೆ ಟ್ರೋಫಿ ಪಂದ್ಯ : ಅಧಿಕಾರಿಗಳ ಜೊತೆ ಗೃಹ ಸಚಿವ ಪರಮೇಶ್ವರ್‌ ಸಭೆ

ಬೆಂಗಳೂರು,ಡಿ.22- ಐಪಿಎಲ್‌ ಮತ್ತು ವಿಜಯ್‌ ಹಜಾರೆ ಕ್ರಿಕೆಟ್‌ ಪಂದ್ಯಗಳನ್ನು ಬೆಂಗಳೂರಿನಲ್ಲೇ ನಡೆಸಲು ಪೂರಕವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಇಂದು ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.ಆರ್‌ಸಿಬಿ ಐಪಿಎಲ್

22 Dec 2025 5:33 pm
ಅನ್ಯಜಾತಿ ಯುವಕನ ಜೊತೆ ವಿವಾಹವಾಗಿದ್ದಕ್ಕೆ ತಂದೆಯಿಂದಲೇ ಗರ್ಭಿಣಿ ಮಗಳ ಕೊಲೆ,

ಹುಬ್ಬಳ್ಳಿ, ಡಿ. 22- ಅನ್ಯ ಜಾತಿಯ ಯುವಕನ ಜೊತೆ ಮಗಳು ಮದುವೆಯಾಗಿದ್ದಾಳೆಂಬ ಕೋಪಕ್ಕೆ ಮಗಳು ಗರ್ಭಿಣಿ ಎಂಬುವುದನ್ನೂ ಲೆಕ್ಕಿಸದೇ ಪಾಲಕರು ಮಗಳ ಮೇಲೆ ಮಾರಕಾಸಗಳಿಂದ ಹೊಡೆದು ಕೊಲೆ ಮಾಡಿದ್ದಲ್ಲದೆ, ಯುವಕನ ಕುಟುಂಬದವರ ಮೇಲೂ ಹಲ್ಲ

22 Dec 2025 5:31 pm
ಸರಗೂರು,ಆಲೂರು ತಾಲ್ಲೂಕು ಕಚೇರಿಗೆ ಬಾಂಬ್‌ ಬೆದರಿಕೆ

ಬೆಂಗಳೂರು,ಡಿ.22-ಕಳೆದ ಕೆಲವು ದಿನಗಳ ಹಿಂದೆ ಹಾಸನ, ತುಮಕೂರು ಸೇರಿದಂತೆ ವಿವಿಧ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಇದೀಗ ಹಾಸನ ಜಿಲ್ಲೆಯ ಆಲೂರು ಹಾಗೂ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕು

22 Dec 2025 5:26 pm
ಆಸ್ತಿ ನೋಂದಣಿಯಲ್ಲಿ ತಾಂತ್ರಿಕಸಮಸ್ಯೆ, ಜನರ ಪರದಾಟ

ಬೆಂಗಳೂರು,ಡಿ.22- ಕೃಷಿಯೇತರ ಆಸ್ತಿ ಮತ್ತು ಸ್ವತ್ತುಗಳ ನೋಂದಣಿಯಲ್ಲಿ ಕಳೆದ ಮೂರು ವಾರಗಳಿಂದ ರಾಜ್ಯದಲ್ಲಿ ವ್ಯತ್ಯಯವಾಗಿದೆ. ತಮ ಸ್ವತ್ತುಗಳನ್ನು ನೋಂದಣಿ ಮಾಡಿಸಲು ಹೋದವರು ಸಕಾಲದಲ್ಲಿ ನೋಂದಣಿಯಾಗದೆ ಪರದಾಡುವಂತಾಗಿದೆ. ಆದರ

22 Dec 2025 5:24 pm
ಸಿಎಂ ಕುರ್ಚಿಗಾಗಿ ದೆಹಲಿಯಲ್ಲಿ ಡಿಕೆಶಿ ಕಸರತ್ತು

ಬೆಂಗಳೂರು, ಡಿ.22- ಅಧಿಕಾರ ಹಂಚಿಕೆ ಗೊಂದಲಗಳು ಗರಿ ಗೆದರಿರುವ ಸಂದರ್ಭದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಇಂದು ದೆಹಲಿಯತ್ತ ಮುಖ ಮಾಡಿದ್ದಾರೆ. ಹೈಕಮಾಂಡ್‌ ಸಮುಖದಲ್ಲಿ ಚರ್ಚೆಗೆ ವೇದಿಕೆ ಸಜ್ಜುಗೊಳಿಸುವ ಪ್ರಯತ್ನ ನ

22 Dec 2025 5:19 pm
ಉಪಗ್ರಹ ಉಡಾವಣೆಗೂ ಮುನ್ನ ತಿಮಪ್ಪನ ದರ್ಶನ ಪಡೆದ ಇಸ್ರೋ ವಿಜ್ಞಾನಿಗಳು

ಹೈದರಾಬಾದ್‌, ಡಿ.22- ಭವಿಷ್ಯದಲ್ಲಿ ಹಲವಾರು ಉಡಾವಣೆಗಳನ್ನು ನಡೆಸಲು ಸನ್ನದ್ಧವಾಗಿರುವ ಇಸ್ರೋ ಅಧಿಕಾರಿಗಳ ತಂಡ ಇಂದು ತಿರುಮಲ ತಿಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದುಕೊಂಡಿತು. ಇಸ್ರೋ ಅಧ್ಯಕ್ಷ ಡಾ. ವಿ

22 Dec 2025 5:14 pm
ಬಾಂಗ್ಲಾದ ಮಧ್ಯಂತರ ಸರ್ಕಾರದ ವಿರುದ್ಧ ಹರಿಹಾಯ್ದ ಶೇಖ್‌ ಹಸೀನಾ

ನವದೆಹಲಿ, ಡಿ.22- ಬಾಂಗ್ಲಾದ ಮಧ್ಯಂತರ ಸರ್ಕಾರದ ವಿರುದ್ಧ ಅಲ್ಲಿನ ಮಾಜಿ ಪ್ರಧಾನಿ ಶೇಖ್‌ ಹಸೀನಾ ತಮ ಅಸಮಾಧಾನ ಹೊರ ಹಾಕಿದ್ದಾರೆ. ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರದ ವಿಚಾರವಾಗಿ ಭಾರತದಲ್ಲಿ ರಕ್ಷಣೆ ಪಡೆದುಕೊಂಡಿರುವ ಮಾಜ

22 Dec 2025 5:12 pm
ಎಂಜಿನ್‌ ಸಮಸ್ಯೆ : ದೆಹಲಿಗೆ ವಾಪಸಾದ ಏರ್‌ ಇಂಡಿಯಾ ವಿಮಾನ

ನವದೆಹಲಿ, ಡಿ. 22 (ಪಿಟಿಐ)- ಮುಂಬೈಗೆ ಹೊರಟಿದ್ದ ಏರ್‌ ಇಂಡಿಯಾದ ಬೋಯಿಂಗ್‌ 777 ವಿಮಾನವು ಇಂದು ಬೆಳಿಗ್ಗೆ ಬಲಭಾಗದ ಎಂಜಿನ್‌ ಸಮಸ್ಯೆಯಿಂದಾಗಿ ರಾಷ್ಟ್ರ ರಾಜಧಾನಿಗೆ ಮರಳಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 335 ಜನರನ್ನು ಹೊತ್ತೊಯ

22 Dec 2025 3:53 pm
ಮಲ್ಲಿಕಾರ್ಜುನ ಖರ್ಗೆ ನೆಪ ಮಾತ್ರಕ್ಕೆ ಎಐಸಿಸಿ ಅಧ್ಯಕ್ಷ..? : ‘ಕೈ’ಕಮಾಂಡ್‌ ಗೊಂದಲ

ಬೆಂಗಳೂರು, ಡಿ.22– ರಾಜ್ಯ ರಾಜಕೀಯದಲ್ಲಿನ ಗೊಂದಲಗಳನ್ನು ಬಗೆ ಹರಿಸುವ ಬದಲಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ರಾಷ್ಟ್ರಮಟ್ಟದ ಕಾಂಗ್ರೆಸ್ಸಿನಲ್ಲಿಯೂ ಗೊಂದಲಗಳಿವೆಯೇ ಎಂಬ ಅನುಮಾನ ಮೂಡುವಂತೆ ಮಾಡ

22 Dec 2025 3:51 pm
ಕಾರು ಡಿಯಾಗಿ ಹೋಟೆಲ್‌ ಕ್ಯಾಷಿಯರ್‌ ಸಾವು

ಬೆಂಗಳೂರು,ಡಿ.22- ರಸ್ತೆ ದಾಟುತ್ತಿದ್ದ ಕ್ಯಾಷಿಯರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಹೆಚ್‌ಎಸ್‌‍ಆರ್‌ ಲೇಔಟ್‌ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಮೂಲತಃ ಬೆಳ

22 Dec 2025 3:46 pm
ಜವಾಬ್ದಾರಿಯಾಗಿ ಹೊಸ ವರ್ಷಾಚರಣೆ ಆಚರಣೆಗೆ ಪೊಲೀಸರ ಅಭಿಯಾನ

ಬೆಂಗಳೂರು,ಡಿ.22- ನಗರದ ನಾಗರಿಕರು ಹೊಸವರ್ಷದ ಸಂಭ್ರಮಾಚರಣೆಯನ್ನು ಜಾಗೃತಿ, ಕಾಳಜಿ ಮತ್ತು ಸುರಕ್ಷತೆಯೊಂದಿಗೆ ಜವಾಬ್ದಾರಿಯುತವಾಗಿ ಆಚರಿಸುವಂತೆ ನಗರ ಪೊಲೀಸರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ

22 Dec 2025 3:44 pm
ಉಪಾಯದಿಂದ ಪತ್ನಿಯನ್ನು ಕರೆದೊಯ್ದು ಕೊಲೆ ಮಾಡಿದ ಪತಿ

ಬೆಂಗಳೂರು,ಡಿ.22- ಪತ್ನಿಯನ್ನು ಉಪಾಯವಾಗಿ ತಮ್ಮ ಸೈಟ್‌ ಬಳಿ ಕರೆದುಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯೇ ಕೊಲೆ ಮಾಡಿರುವ ಘಟನೆ ಬಾಗಲೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಿಟ್ಟಿಗಾನ ಹಳ್ಳಿಯ ನಿವಾಸಿ ಗ

22 Dec 2025 3:40 pm
ಗೃಹಲಕ್ಷ್ಮೀ ಯೋಜನೆಯ 5000 ಕೋಟಿ ರೂ. ಎಲ್ಲಿಗೆ ಹೋಯ್ತು..? : ಹೆಚ್‌ಡಿಕೆ ಪ್ರಶ್ನೆ

ಹಾಸನ, ಡಿ.22-ರಾಜ್ಯದ ಮಹಿಳೆಯರ ಬ್ಯಾಂಕ್‌ ಖಾತೆಗೆ ಜಮಾ ಆಗಬೇಕಿದ್ದ ಎರಡು ತಿಂಗಳ ಗೃಹಲಕ್ಷಿ ಯೋಜನೆ(Grihalakshmi scheme)ಯ ಹಣ ಎಲ್ಲಿಗೆ ಹೋಯಿತು? ಅದರ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ? ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ

22 Dec 2025 1:32 pm
ಸಿಎಂ ಕುರ್ಚಿ ಕಿತ್ತಾಟದಲ್ಲಿ ಸೊರಗಿದ ಕರ್ನಾಟಕ : ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು,ಡಿ.22- ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇಬ್ಬರ ಕುರ್ಚಿ ಕಿತ್ತಾಟದಲ್ಲಿ ಕರ್ನಾಟಕ ಅಭಿವೃದ್ಧಿ ಇಲ್ಲದೆ ಸೊರಗಬೇಕಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ರಾಜ್ಯ ಸರ್ಕಾರದ ವಿರುದ್ಧ

22 Dec 2025 1:23 pm
ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು,ಡಿ.22- ಕುಂಬಳಗೋಡು ಸ್ಟೇಷನ್‌ನಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ನಾಳೆ ನಗರದ ಕೆಲವು ಕಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ನಾಳೆ ಬೆಳಿಗ್ಗೆ 10 ಗಂಟೆಯಿ

22 Dec 2025 1:21 pm
ಇಂಡೋನೇಷ್ಯಾದಲ್ಲಿ ಸಂಭವಿಸಿದ ಬಸ್‌‍ ಅಪಘಾತದಲ್ಲಿ 16 ಮಂದಿ ಬಲಿ

ಜಕಾರ್ತಾ, ಡಿ. 22 (ಎಪಿ) ಇಂಡೋನೇಷ್ಯಾ(Indonesia)ದ ಪ್ರಮುಖ ದ್ವೀಪವಾದ ಜಾವಾದಲ್ಲಿ ಮಧ್ಯರಾತ್ರಿ ಸಂಭವಿಸಿದ ಪ್ರಯಾಣಿಕರ ಬಸ್‌‍ ಅಪಘಾತದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 34 ಜನರನ್ನು ಹೊತ್

22 Dec 2025 12:12 pm
ಮಣಿಪುರದಲ್ಲಿ ಶಾಂತಿಸ್ಥಾಪನೆ ಸಮಯ ತೆಗೆದುಕೊಳ್ಳುತ್ತದೆ : ಮೋಹನ್‌ ಭಾಗವತ್‌

ಕೋಲ್ಕತ್ತಾ, ಡಿ. 22 (ಪಿಟಿಐ) ಜನಾಂಗೀಯ ಕಲಹದಿಂದ ಪೀಡಿತ ಮಣಿಪುರ(Manipur)ದಲ್ಲಿ ಹೋರಾಡುತ್ತಿರುವ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವ

22 Dec 2025 12:06 pm
ಪಾಕಿಸ್ತಾನದ ಖೈಬರ್‌ ಪಖ್ತುಂಖಾದಲ್ಲಿ 9 ಉಗ್ರರ ಹತ್ಯೆ

ಪೇಶಾವರ, ಡಿ.22 (ಪಿಟಿಐ) ಪಾಕಿಸ್ತಾನ(Pakistan)ದ ವಾಯುವ್ಯ ಪ್ರಾಂತ್ಯದ ಖೈಬರ್‌ ಪಖ್ತುಂಖಾ(hyber Pakhtunkhwa)ದಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳು ಒಂಬತ್ತು ಭಯೋತ್ಪಾದಕರನ್ನು ಕೊಂದಿವೆ ಎಂದು ಮಿಲಿಟರಿಯ ಮಾಧ

22 Dec 2025 11:58 am
Chikkamagaluru : ಚಿನ್ನಾಭರಣ, ನಗದು ದೋಚಿದ್ದ ಮನೆಗಳ್ಳ 24 ಘಂಟೆಯಲ್ಲೇ ಅರೆಸ್ಟ್

Chikkamagaluru,ಡಿ.22- ಮನೆಗಳ್ಳನ ಮಾಡಿದ ಆರೋಪಿಗಳನ್ನು ತರೀಕೆರೆ ಠಾಣೆ ಪೊಲೀಸರು 24 ಘಂಟೆಯೊಳಗೆ ಬಂಧಿಸಿ 8.76 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 8.90 ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತರೀಕೆರೆಯ ಕೋಡಿಕ್ಯಾಂಪ್‌ 9ನೇ ತ

22 Dec 2025 11:52 am
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಒಂದು ತಿಂಗಳಲ್ಲಿ ಸುಮಾರು 50ಕ್ಕೂ ಅಧಿಕ ರಸ್ತೆ ಅಪಘಾತ

ಚಿಕ್ಕಬಳ್ಳಾಪುರ(Chikkaballapur),ಡಿ.22– ದಟ್ಟವಾದ ಮಂಜು, ಹೆದ್ದಾರಿಗಳಲ್ಲಿ ಸೂಚನಾ ಫಲಕ ಇಲ್ಲದಿರುವುದು ಸೇರಿದಂತೆ ಮತ್ತಿತರ ಕಾರಣಗಳಿಂದ ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಸುಮಾರು 50ಕ್ಕೂ ಅಧಿಕ ಅಪಘಾತ (Road Acci

22 Dec 2025 11:44 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-12-2025)

ನಿತ್ಯ ನೀತಿ : ಒಂಟಿಯಾಗಿದ್ದರೂ ಪರವಾಗಿಲ್ಲ ಆದರೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ಜನರ ಸಹವಾಸ ಬೇಡ. ಪಂಚಾಂಗ : ಸೋಮವಾರ, 22-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಪುಷ್ಯ / ಪಕ್ಷ: ಶುಕ್ಲ / ತಿಥಿ: ದ್

22 Dec 2025 6:31 am
ಆಸೀಸ್‌‍ ಬೌಲಿಂಗ್‌ಗೆ ಶರಣಾದ ಇಂಗ್ಲೆಂಡ್‌, ಆಶಸ್‌‍ ಸರಣಿ ಗೆದ್ದ ಆಸ್ಟ್ರೇಲಿಯಾ

ಅಡಿಲೇಡ್‌, ಡಿ.21- ಪ್ರತಿಷ್ಠಿತ ಆಶಸ್‌‍ ಟೆಸ್ಟ್‌ ಸರಣಿಯನ್ನು ಮಾಜಿ ವಿಶ್ವಚಾಂಪಿಯನ್‌ ಆಸ್ಟ್ರೇಲಿಯಾವು 3-0ಯಿಂದ ಗೆದ್ದು ಸಂಭ್ರಮಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್‌ ಪಡೆಯು ಸರಣಿಯಲ್ಲಿ ಜೀವ

21 Dec 2025 3:23 pm
ಸಾವಿನಲ್ಲೂ ಜೊತೆಯಾದ ದಂಪತಿ

ಯಲಹಂಕ,ಡಿ.21- ಅರವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಜೊತೆಯಾಗಿಯೇ ಸಾರ್ಥಕ ಬದುಕು ಕಂಡ ದಂಪತಿ ಸಾವಿನಲ್ಲೂ ಜೊತೆಯಾಗಿರುವ ವಿಶೇಷ ಘಟನೆಯೊಂದು ಯಲಹಂಕ ನಗರದ ಅಟ್ಟೂರು ವಾರ್ಡ್‌ ವ್ಯಾಪ್ತಿಯ ಅನಂತಪುರದ ಮಹಾಲಕ್ಷಿ ಬಡಾವಣೆಯಲ್ಲಿ ನ

21 Dec 2025 3:21 pm
ಸಿದ್ದರಾಮಯ್ಯ ಬಣದ ಶಾಸಕರು-ಸಚಿವರ ಜೊತೆ ಡಿಸಿಎಂ ಡಿಕೆಶಿ ಸಂಧಾನ ತಂತ್ರ

ಬೆಂಗಳೂರು,ಡಿ.21- ಮುಖ್ಯ ಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ವಿರುದ್ಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಭೇಟಿ ಮಾಡುವ ಮೂಲಕ ರಾಜಕೀಯ ಸಂಧಾನ ಮಾರ್ಗಗಳನ್ನು ಅನುಸರಿಸಲಾರಂಭ

21 Dec 2025 3:19 pm
ಬೈಕ್ ಸ್ಕಿಡ್‌ ಆಗಿ ಬಿದ್ದು ಐಟಿ ಉದ್ಯೋಗಿ ದುರ್ಮರಣ

ಬೆಂಗಳೂರು, ಡಿ.21- ಸ್ವಯಂ ಅಪಘಾತದಲ್ಲಿ ಸಾಫ್ಟ್ ವೇರ್‌ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಹುಳಿಮಾವು ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಮನಹಳ್ಳಿ ನಿವಾಸಿ ಮುನಿಸ್ವಾಮಿ (31) ಅಪಘಾ

21 Dec 2025 3:16 pm
ಕೈಕೊಟ್ಟ ಹೈಕಮಾಂಡ್‌ : ಸ್ಥಳೀಯ ಮಟ್ಟದಲ್ಲೇ ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸಿಕೊಳ್ಳಲು ಸಂದೇಶ

ಕಲ್ಬುರ್ಗಿ, ಡಿ.21- ಅಧಿಕಾರ ಹಂಚಿಕೆಗೆ ಸಂಬಂಧ ಪಟ್ಟಂತೆ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಪದೇ ಪದೇ ಹೇಳುತ್ತಿರುವ ಹಂತದಲ್ಲೇ, ಗೊಂದಲ ಗಳನ್ನು ಸ್ಥಳೀಯ ಮಟ್ಟದಲ್ಲೇ ಬ

21 Dec 2025 3:14 pm
ಈ ಬಾರಿ ಭಾನುವಾರದಂಡು ಕೇಂದ್ರ ಬಜೆಟ್‌ ಮಂಡನೆ, ಹೊಸ ದಾಖಲೆಗೆ ಸಜ್ಜಾದ ನಿರ್ಮಲಾ ಸೀತಾರಾಮನ್

ನವದೆಹಲಿ,ಡಿ.21- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ ಡಿಎ ಸರ್ಕಾರದ ಬಹುನಿರೀಕ್ಷಿತ 2026-27ನೇ ಸಾಲಿನ ಬಜೆಟ್‌ ಈ ಬಾರಿ ಭಾನುವಾರವೇ ಮಂಡನೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಭಾನುವಾರ ಸರ್ಕಾರಿ ರಜೆ. ಅಂದು ಯಾವುದೇ ಅಧಿಕೃತ ಕಾ

21 Dec 2025 3:11 pm
ಕೆ.ಎನ್‌.ರಾಜಣ್ಣ ಮುಖ್ಯಮಂತ್ರಿಯವರಿಗಿಂತಲೂ ನನಗೆ ಹೆಚ್ಚು ಆಪ್ತ : ಡಿಕೆಶಿ

ಬೆಂಗಳೂರು, ಡಿ.21- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಅಣ್ಣತಮಂದಿರಂತೆ ಕೆಲಸ ಮಾಡುತ್ತಿದ್ದೇವೆ. ನಮಲ್ಲಿ ಯಾವುದೇ ಸಂಘರ್ಷಗಳಿಲ್ಲ. ಮಾಜಿ ಸಚಿವ ಕೆ.ಎನ್‌.ರಾಜಣ್ಣ ಮುಖ್ಯಮಂತ್ರಿಯವರಿಗಿಂತಲೂ ನನಗೆ ಹೆಚ್ಚು ಆಪ್ತ ಎಂದು ಉಪ

21 Dec 2025 1:50 pm
ಶನಿವಾರದೊಳಗೆ ಗೃಹಲಕ್ಷಿ ಹಣ ಬಿಡುಗಡೆ : ಸಚಿವೆ ಲಕ್ಷಿ ಹೆಬ್ಬಾಳ್ಕರ್ ಭರವಸೆ

ಬೆಳಗಾವಿ, ಡಿ.21- ರಾಜ್ಯದ ಗೃಹಲಕ್ಷಿ ಯೋಜನೆಯಡಿ 24ನೇ ಕಂತಿನ ಹಣವನ್ನು ಸೋಮವಾರದಿಂದ ಶನಿವಾರದೊಳಗೆ ಬಿಡುಗಡೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷಿ ಹೆಬ್ಬಳ್ಕರ್‌ ತಿಳಿಸಿದರು. ಪಲ್ಸ್ ಪೋಲಿಯೋ ಲಸಿಕೆ ಅಭಿ

21 Dec 2025 1:49 pm
ರೈಲು ಪ್ರಯಾಣದ ಟಿಕೆಟ್‌ ದರ ಪರಿಷ್ಕರಣೆ : ಇಲ್ಲಿದೆ ಹೊಸ ದರಗಳ ಕುರಿತ ಮಾಹಿತಿ

ನವದೆಹಲಿ,ಡಿ.21- ಭಾರತೀಯ ರೈಲ್ವೆ ಇಲಾಖೆಯು ಇದೇ ತಿಂಗಳ 26ರಿಂದ ಅನ್ವಯವಾಗುವಂತೆ ಹೊಸ ರೈಲು ಟಿಕೆಟ್‌ ದರವನ್ನು ಪರಿಷ್ಕರಣೆ ಮಾಡಿದೆ. ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗದಂತೆ ಹಾಗೂ ರೈಲ್ವೆ ಇಲಾಖೆಯಲ್ಲಿ ಅಂತಾರಾಷ್ಟ್ರೀಯ ಮಟ್ಟ

21 Dec 2025 1:21 pm
ಅನುಮತಿ ನೀಡದಿದ್ದರೂ ನೀರಾವರಿ ಯೋಜನೆಗಳ ಮುಂದುವರಿಕೆ : ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದ ಡಿಕೆಶಿ

ಬೆಂಗಳೂರು, ಡಿ.21- ಎತ್ತಿನಹೊಳೆ ನೀರಾವರಿ ಯೋಜನೆ ಮತ್ತು ಕಳಸ ಬಂಡೂರಿ ಅಣೆಕಟ್ಟೆ ನಿರ್ಮಾಣ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡದೆ ಇದ್ದರೂ ನಾವು ಕೆಲಸವನ್ನು ಮುಂದುವರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿ

21 Dec 2025 1:15 pm
17 ವರ್ಷಗಳ ಜೈಲು ಶಿಕ್ಷೆ : ದೇಶಾದ್ಯಂತ ಪ್ರತಿಭಟನೆಗಳಿಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಕರೆ

ಇಸ್ಲಮಾಬಾದ್‌‍, ಡಿ.21-ಭ್ರಷ್ಟಾಚಾರ ಪ್ರಕರಣದಲ್ಲಿ ತಮಗೆ ಮತ್ತು ಪತ್ನಿ ಬುಷ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳಿಗೆ ಸಜ್ಜಾಗುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌

21 Dec 2025 1:08 pm
ಪ್ರೊ.ಗೋವಿಂದರಾವ್‌ ಸಮಿತಿ ವರದಿ ಬಳಿಕ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕುರಿತು ಹೊಸ ಯೋಜನೆಗಳ ಘೋಷಣೆ : ಸಿಎಂ

ಬೆಂಗಳೂರು, ಡಿ.21- ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕುರಿತಂತೆ ಪ್ರೊ.ಗೋವಿಂದರಾವ್‌ ಅವರ ಸಮಿತಿ ವರದಿ ನೀಡಿದ ಬಳಿಕ ಅದರ ಅನುಷ್ಠಾನಕ್ಕೆ ಹೊಸ ಘೋಷಣೆಗಳನ್ನು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚ

21 Dec 2025 1:06 pm
ಬಿಸಿ ನೀರಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

ಮೈಸೂರು, ಡಿ. 21- ಒಂದೂವರೆ ವರ್ಷದ ಮಗುವೊಂದು ಬಿಸಿ ನೀರಿನ ಪಾತ್ರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ ಜೇನುಕುರುಬ ದಂಪತಿ ರವ್ಯಾ ಮತ್ತು ಬಸಪ್ಪನವರ ಒಂ

21 Dec 2025 1:02 pm
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 99,828 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಗುರಿ: ಸಚಿವ ಮುನಿಯಪ್ಪ

ಬೆಂಗಳೂರು,ಡಿ.21-ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮೆ ಸಾಬೀತು ಮಾಡೋಣ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾ

21 Dec 2025 1:00 pm
ಪಿಜಿ ವೈದ್ಯಕೀಯ ಕೋರ್ಸ್‌ ಪ್ರವೇಶ : ನಾಳೆ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

ಬೆಂಗಳೂರು,ಡಿ.21-ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ ಪ್ರವೇಶ ಸಂಬಂಧ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಡಿ.23ರ ಬದಲಿಗೆ ನಾಳೆಯೇ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿ

21 Dec 2025 12:58 pm
ರಾಜ್ಯದಲ್ಲಿ ಮೈ ಕೊರೆಯುವ ಮಾಗಿ ಚಳಿಗೆ ಥಂಡಾ ಹೊಡೆದ ಜನ, ತಾಪಮಾನದಲ್ಲಿ ಏರಿಳಿತ

ಬೆಂಗಳೂರು, ಡಿ.21-ರಾಜ್ಯದಲ್ಲಿ ಮೈ ಕೊರೆಯುವ ಮಾಗಿ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಕರಾವಳಿ ಭಾಗ ಹೊರತು ಪಡಿಸಿ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಕುಸಿತವಾಗಿದೆ. ಹವಾಮಾನದಲ್ಲಾಗುತ್ತಿರ

21 Dec 2025 11:49 am
ಚುನಾವಣಾ ಬಾಂಡ್‌ ಯೋಜನೆ ರದ್ದುಗೊಂಡ ನಂತರ ರಾಜಕೀಯ ದೇಣಿಗೆಯಲ್ಲಿ 3 ಪಟ್ಟು ಹೆಚ್ಚಳ

ನವದೆಹಲಿ,ಡಿ.21- ಸುಪ್ರೀಂಕೋರ್ಟ್‌ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿದ ಒಂದು ವರ್ಷದ ನಂತರ ಅಚ್ಚರಿಯ ಬೆಳವಣಿಗೆ ಹೊರಬಿದ್ದಿದ್ದು, ಚುನಾವಣಾ ಬಾಂಡ್‌ ಯೋಜನೆ ರದ್ದುಗೊಂಡ ಮೊದಲ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳ

21 Dec 2025 11:44 am
ಕಾಂಗ್ರೆಸ್ಸಿನ ಹೈಕಮಾಂಡ್ ಕಮಾಂಡ್‌ ಕಳೆದುಕೊಂಡಿದೆ : ಪ್ರಹ್ಲಾದ್‌ ಜೋಶಿ

ಚಿಕ್ಕಮಗಳೂರು,ಡಿ.21- ಸಿಎಂ ಕುರ್ಚಿ ವಿಚಾರ ಸಂಬಂಧ ರಾಜ್ಯದಲ್ಲಿ ಅಸ್ಥಿರ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌‍ನಲ್ಲಿ ಹೈ ಅನ್ನೋದು ಇದೆ ಅಷ್ಟೇ. ಕಮಾಂಡ್‌ ಎನ್ನುವುದು ಉಳಿದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಲ

21 Dec 2025 11:40 am
ಕೋಳಿ ಅಂಕ ನಡೆಸಿದ ಆರೋಪ : ಶಾಸಕ ಅಶೋಕ್‌ ರೈ ಸೇರಿ 17 ಜನರ ವಿರುದ್ಧ ಕೇಸ್

ಮಂಗಳೂರು, ಡಿ.21-ನಿರ್ಬಂಧದ ನಡುವೆಯೂ ಕೋಳಿ ಅಂಕ (ಜೂಜಾಟ) ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕೊತ್ತೂರು ಶಾಸಕ ಅಶೋಕ್‌ ರೈ ಸೇರಿದಂತೆ 17 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂ

21 Dec 2025 11:37 am
ನಾನು ರಾಜಿಯಾಗಲ್ಲ, ಹಿಂದೆ ಆಡಿದ ಮಾತಿಗೆ ಈಗಲೂ ಬದ್ಧ : ಕೆ.ಎನ್‌.ರಾಜಣ್ಣ

ಬೆಂಗಳೂರು, ಡಿ.21- ನಾನು ಯಾವುದಕ್ಕೂ ರಾಜಿಯಾಗಲ್ಲ. ಹಿಂದೆ ಆಡಿದ ಮಾತಿಗೆ ಈಗಲೂ ಬದ್ಧ. ನಾನು ಯಾವಾಗಲೂ ಸಿದ್ದರಾಮಯ್ಯ ಪರ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್‌.ರಾಜಣ್ಣ ಹೇಳಿದ್ದಾರೆ. ನಿನ್ನೆಯಷ್ಟೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅ

21 Dec 2025 11:34 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-12-2025)

ನಿತ್ಯ ನೀತಿ : ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು. ನಾವು ನಡೆದಿದ್ದೇ ದಾರಿ ಆಗಬೇಕು. ಆ ದಾರಿ ನಾಲ್ಕು ಜನಕ್ಕೆ ಸ್ಫೂರ್ತಿ ಆಗಬೇಕು. ಪಂಚಾಂಗ : ಭಾನುವಾರ, 21-12-2025ವಿಶ್ವಾವಸುನಾಮ ಸಂವತ್ಸರ / ಆಯನ: ಉತ್ತರಾಯಣ / ಋತು: ಸೌರ ಹೇ

21 Dec 2025 6:31 am
ಕೆನಡಾದಲ್ಲಿ ’45’ಚಿತ್ರದ ಶೋಗಳು ಸೋಲ್ಡೌಟ್

ಅರ್ಜುನ್ ಜನ್ಯಾ ನಿರ್ದೇಶನದ ’45’ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ 45 ತೆರೆಗಪ್ಪಳಿಸಲಿದೆ. ಮತ್ತೊಂದು ಖುಷಿಯ ವಿಚಾರ ಅಂದ್ರೆ ತೆಲುಗು, ತಮಿಳು, ಹಿಂದಿ, ಮಲಯಾಳಂ ರೈಟ್ಸ್ ಭರ್ಜರಿ ಬೆಲೆಗೆ ಆ

20 Dec 2025 5:16 pm
ಮಹಿಳೆ ಚಲಾಯಿಸುತ್ತಿದ್ದ ಥಾರ್‌ ಡಿಕ್ಕಿ ಹೊಡೆದು ಪಾದಚಾರಿ ಸಾವು

ಬೆಂಗಳೂರು,ಡಿ.20- ಜೀಪ್‌ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಜೆಬಿನಗರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನ

20 Dec 2025 4:11 pm
ಐದು ಮಂದಿ ವಿರುದ್ಧ ಧರ್ಮಸ್ಥಳ ಪೊಲೀಸ್‌‍ ಠಾಣೆಯಲ್ಲಿ ಬೆದರಿಕೆ ದೂರು ನೀಡಿದ ಚಿನ್ನಯ್ಯ

ಬೆಳ್ತಂಗಡಿ,ಡಿ.20- ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಬುರುಡೆ ಚಿನ್ನಯ್ಯ ಇದೀಗ ಐದು ಮಂದಿ ವಿರುದ್ಧ ಬೆದರಿಕೆಯ ದೂರು ನೀಡಿ ಸೂಕ್ತ ರಕ್ಷಣೆ ನೀಡುವಂತೆ ಧರ್ಮಸ್ಥಳ ಪೊಲೀಸ್‌‍ ಠಾಣೆಗೆ ಅರ್ಜಿ ಸಲ್ಲಿ

20 Dec 2025 4:04 pm
ರಾಜ್ಯದಲ್ಲಿರುವ ಅಕ್ರಮ ವಲಸಿಗರನ್ನು ಹೊರಗಟ್ಟುವಂತೆ ಸರ್ಕಾರಕ್ಕೆ ಅಶೋಕ್‌ ಆಗ್ರಹ

ಬೆಂಗಳೂರು,ಡಿ.20- ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅಕ್ರಮ ವಲಸಿಗರ ಮೇಲೆ ಕಠಿಣ ಕ್ರಮಕೈಗೊಂಡು ಅವರನ್ನು ಹೊರದಬ್ಬುವ ಕೆಲಸ ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌

20 Dec 2025 4:00 pm
ಬೆಳಗಾವಿಯ 10 ದಿನದ ಚಳಿಗಾಲದ ಅಧಿವೇಶನದಲ್ಲಿ 23 ವಿಧೇಯಕ ಅಂಗೀಕಾರ

ಬೆಂಗಳೂರು,ಡಿ.20- ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆದ ಚಳಿಗಾಲದ ವಿಧಾನಸಭೆಯ ಅಧಿವೇಶನವು 10 ದಿನಗಳ ಕಾಲ 57 ಗಂಟೆ 35 ನಿಮಿಷಗಳ ಕಾಲ ನಡೆದಿದೆ. ಡಿ.8 ರಿಂದ 19 ರವರೆಗೆ ಅಧಿವೇಶನ ನಡೆದಿದ್ದು, ಒಟ್ಟು 23 ವಿಧೇಯಕಗಳನ್ನು ಮಂಡಿಸಿ ಅಂಗೀಕ

20 Dec 2025 3:57 pm
ದ್ವೇಷ ಭಾಷಣ ತಡೆ ಮಸೂದೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಿಡಿ

ಬೆಂಗಳೂರು,ಡಿ.20- ಕರ್ನಾಟಕ ಕಾಂಗ್ರೆಸ್‌‍ ಸರ್ಕಾರ ಅಂಗೀಕರಿಸಿದ ದ್ವೇಷ ಭಾಷಣ ಮಸೂದೆ ಸಾರ್ವಜನಿಕರ ಬಾಯಿ ಮುಚ್ಚಿಸುವ ಆದೇಶವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಕಿಡಿಕಾರಿದ್ದಾರೆ. ಈ

20 Dec 2025 3:55 pm
ಗೃಹಸಚಿವ ಅಮಿತ್‌ ಷಾ ವಿರುದ್ದ ಪ್ರಿಯಾಂಕ್‌ ಖರ್ಗೆ ಆಕ್ಷೇಪಾರ್ಹ ಪದ ಬಳಕೆ : ಕ್ಷಮೆಯಾಚನೆಗೆ ಆಗ್ರಹ

ಬೆಂಗಳೂರು,ಡಿ.20- ಕೇಂದ್ರ ಗೃಹಸಚಿವ ಅಮಿತ್‌ ಷಾ ವಿರುದ್ದ ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ

20 Dec 2025 3:53 pm
ದಟ್ಟ ಮಂಜು : ಲ್ಯಾಂಡ್ ಆಗದೆ ಹಿಂದಿರುಗಿದ ಪ್ರಧಾನಿ ಮೋದಿ ಇದ್ದ ಹೆಲಿಕಾಪ್ಟರ್‌

ಕೋಲ್ಕತ್ತಾ, ಡಿ.20- ಪಶ್ಚಿಮ ಬಂಗಾಳದ ತಾಹೆರ್‌ಪುರ ಹೆಲಿಪ್ಯಾಡ್‌ನಲ್ಲಿ ದಟ್ಟವಾದ ಮಂಜಿನಿಂದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಕಡಿಮೆ ಗೋಚರತೆಯಿಂದಾಗಿ ಇಳಿಯಲು ಸಾಧ್ಯವಾಗದೆ ಹಿಂತಿರುಗಿದ ಘಟ

20 Dec 2025 3:48 pm
ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡಬೊಮಯ್ಯ ನಿಧನ

ಬೆಂಗಳೂರು, ಡಿ.20– ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡ ಬೊಮಯ್ಯ ಅವರು ಇಂದು ನಿಧನರಾಗಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕ

20 Dec 2025 2:44 pm
ಟಿ.20 ವಿಶ್ವಕಪ್‌ಗೆ ಭಾರತದ ತಂಡ ಪ್ರಕಟ, ಸೂರ್ಯ ಕುಮಾರ್‌ ಯಾದವ್‌ ಕ್ಯಾಪ್ಟನ್

ನವದೆಹಲಿ,ಡಿ.20- ಮುಂಬರುವ ಟಿ.20 ವಿಶ್ವಕಪ್‌ಗೆ ಭಾರತ ತಂಡವನ್ನು ಸೂರ್ಯ ಕುಮಾರ್‌ ಯಾದವ್‌ ಮುನ್ನಡೆಸುತ್ತಿದ್ದು, ಉಪನಾಯಕನಾಗಿ ಅಕ್ಷರ್‌ ಪಟೇಲ್‌ ಅವರನ್ನು ನೇಮಿಸಲಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶುಭ್‌ಮನ್‌‍ ಗಿಲ್‌

20 Dec 2025 2:35 pm
ಬಹುದಿನಗಳ ಬೇಡಿಕೆಯ ನದಿಗಳ ಜೋಡಣೆಗೆ ಪ್ರಕ್ರಿಯೆ ಆರಂಭಿಸಿದ ಕೇಂದ್ರ, ವಿವಿಧ ರಾಜ್ಯಗಳ ಸಚಿವರಿಗೆ ಆಹ್ವಾನ

ಬೆಂಗಳೂರು, ಡಿ.20- ಕೇಂದ್ರ ಸರ್ಕಾರ ಬಹುದಿನಗಳ ಬೇಡಿಕೆಯಂತೆ ರಾಷ್ಟ್ರಮಟ್ಟದಲ್ಲಿ ನದಿಗಳ ಜೋಡಣೆಗೆ ಪ್ರಕ್ರಿಯೆ ಆರಂಭಿಸಿದ್ದು, ಅದರ ಕುರಿತಂತೆ ಚರ್ಚಿಸಲು ವಿವಿಧ ರಾಜ್ಯಗಳ ಜಲಸಂಪನ್ಮೂಲ ಸಚಿವರಿಗೆ ಆಹ್ವಾನ ನೀಡಿದೆ.ಅದರಲ್ಲಿ ಕ

20 Dec 2025 2:09 pm
ನುಗ್ಗೆ ಬೆಳೆಯಲು ಹೆಕ್ಟೇರ್‌ಗೆ 24 ಸಾವಿರ ರೂ. ಸಹಾಯಧನ : ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌

ಬೆಂಗಳೂರು,ಡಿ.20- ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಶೇ.60 ರಷ್ಟು ಸಹಾಯಧನವನ್ನು ನುಗ್ಗೆ ಬೆಳೆಯಲು ನೀಡಲಾಗುತ್ತದೆ ಎಂದು ತೋಟಗಾರಿಕೆ ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ. ಶಾಸಕ ಡಾ.ಅವಿನಾಶ್‌ ಉಮೇಶ್

20 Dec 2025 2:05 pm
ದ್ವೇಷ ಭಾಷಣ ಖಾಯ್ದೆ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದೆಂಬ ಭ್ರಮೆ ಬೇಡ : ಶೋಭಾ ಕರಂದ್ಲಾಜೆ ಎಚ್ಚರಿಕೆ

ಬೆಂಗಳೂರು,ಡಿ.20- ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಜಾರಿ ಮಾಡುವ ಮೂಲಕ ಕಾಂಗ್ರೆಸ್‌‍ ನಾಯಕರು ಓಲೈಕೆಗೆ ಮುಂದಾಗಿದ್ದಾರೆ. ನಮ್ಮ ಬಾಯಿಗೆ ಬೀಗ ಹಾಕಲು ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕ

20 Dec 2025 1:57 pm
ಅಧಿಕಾರ ಹಂಚಿಕೆ ಕುರಿತು ವರಿಷ್ಠ ನಾಯಕರು ಕರೆ ಮಾಡಿ, ಏನೋ ಹೇಳಿದ್ದಾರೆ : ಕುತೂಹಲ ಹೆಚ್ಚಿಸಿದ ಡಿಕೆಶಿ ಹೇಳಿಕೆ

ಬೆಂಗಳೂರು, ಡಿ.20- ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ಸಿನ ವರಿಷ್ಠ ನಾಯಕರು ಕರೆ ಮಾಡಿ, ಏನೋ ಹೇಳಿದ್ದಾರೆ. ಯಾವಾಗ ದೆಹಲಿಗೆ ಬರಬೇಕು ಎಂದೂ ತಿಳಿಸಿದ್ದಾರೆ. ನಾನು ಮತ್ತು ಮುಖ್ಯಮಂತ್ರಿಯವರು ಆ ವೇಳೆಗೆ ವರಿಷ್ಠರನ್ನು

20 Dec 2025 1:53 pm
ಮುಸ್ಲಿಂ ಮೂಲಭೂತವಾದಿ ಶಕ್ತಿಗಳಿಂದ ಹುಚ್ಚೆದ್ದ ಬಾಂಗ್ಲಾದೇಶದಲ್ಲಿ ಭಾರತ ವಿರುದ್ಧ ಆಕ್ರೋಶ

ಡಾಕಾ, ಡಿ.20- ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್ ಹದಿ ಹತ್ಯೆ ಖಂಡಿಸಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಯನ್ನು, ಅಲ್ಲಿನ ಮೂಲಭೂತವಾದಿ ಶಕ್ತಿಗಳು ಹೈಜಾಕ್‌ ಮಾಡಿವೆ. ಪ್ರತಿಭಟನೆಯ ನೆಪದ

20 Dec 2025 11:37 am
ಪ್ರಿಯಾಂಕಾ ಗಾಂಧಿ ಜೊತೆ ಪ್ರಧಾನಿ ಮೋದಿ ಸ್ನೇಹಮಯ ಸಂಭಾಷಣೆ

ನವದೆಹಲಿ, ಡಿ.20- ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್‌‍ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಇತರ ಸಂಸದರನ್ನು ಭೇಟ

20 Dec 2025 11:30 am
ರಾಜ್ಯಸಭೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ

ನವದೆಹಲಿ, ಡಿ.20- ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದ ರೋಜ್‌ಗಾರ್‌ ಮತ್ತು ಅಜೀವಿಕಾ ಮಿಷನ್‌ (ಗ್ರಾಮೀಣ) ( 2025) ಮಸೂದೆ, 2025 ಮಧ್ಯರಾತ್ರಿ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ತಡರಾತ್ರಿ 12:15ರ ಸುಮಾರಿಗೆ ಧ್ವನಿ ಮತ ದ ಮೂಲಕ ಮಸೂದೆಯನ್ನ ಅ

20 Dec 2025 11:27 am
ಗೆಳತಿಗೆ ಕೊಟ್ಟ ಮಾತಿನಂತೆ ಮೊದಲ ಬಾಲಿನಲ್ಲೇ ಸಿಕ್ಸ್ ಬಾರಿಸಿದ ಹಾರ್ದಿಕ್‌ ಪಾಂಡ್ಯ

ನವದೆಹಲಿ, ಡಿ.20- ಗೆಳತಿಗೆ ನೀಡಿದ ಮಾತಿನಂತೆ ಮೊದಲ ಬಾಲಿನಲ್ಲೇ ಸಿಕ್ಸರ್‌ ಬಾರಿಸಿದ್ದೇನೆ ಎಂದು ಭಾರತ ಟಿ20 ಕ್ರಿಕೆಟ್‌ ತಂಡದ ಹೊಡಿ ಬಡಿ ಆಟಗಾರ ಹಾರ್ದಿಕ್‌ ಪಾಂಡ್ಯ ಹೇಳಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನರೇಂದ್ರ ಮ

20 Dec 2025 11:23 am
ಖ್ಯಾತ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್‌ ನಿಧನ

ಕೊಚ್ಚಿ, ಡಿ.20- ಖ್ಯಾತ ಮಲಯಾಳಂ ನಟ ಕಮ್‌ ನಿರ್ದೇಶಕ ಶ್ರೀನಿವಾಸನ್‌ ಇಂದು ಬೆಳಿಗ್ಗೆ ಇಲ್ಲಿಗೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಚಲನಚಿತ್ರೋದ್ಯಮ ಮೂಲಗಳು ತಿಳಿಸಿವೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

20 Dec 2025 11:20 am
ಬೊಲೆರೋ –ಲಾರಿ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು

ಗೌರಿಬಿದನೂರು,ಡಿ.20-ಬುಲೋರೋ ಮತ್ತು ಸಿಮೆಂಟ್‌ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ವಾಹನಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಪೊತೇನಹಳ್ಳಿ ಬಳಿ ಜರುಗಿದೆ. ತಾಲೂಕಿನ ಜಕ್ಕೇನಹಳ್ಳಿ ಗ

20 Dec 2025 11:15 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-12-2025)

ನಿತ್ಯ ನೀತಿ : ದೇವರು ವರವನ್ನು ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ , ಅವಕಾಶವನ್ನು ಮಾತ್ರ ಕೊಡುತ್ತಾನೆ. ಅದನ್ನು ವರವೋ, ಶಾಪವೋ ಆಗಿ ಪರಿವರ್ತಿಸುವುದು ನಮ್ಮ ಕೈಯಲ್ಲಿದೆ. ಶನಿವಾರ ಪಂಚಾಂಗ – 20-12-2025ವಿಶ್ವಾವಸುನಾಮ ಸಂವತ್ಸ

20 Dec 2025 6:31 am
ಚಿನ್ನಸ್ವಾಮಿ ಕ್ರೆಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗೆ ಗ್ರೀನ್‌ ಸಿಗ್ನಲ್‌, ಮಾರ್ಗಸೂಚಿ ಸಿದ್ಧತೆ

ಬೆಂಗಳೂರು,ಡಿ.19-ನಗರದ ಚಿನ್ನಸ್ವಾಮಿ ಕ್ರೆಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಪುನರಾರಂಭಿಸಲು ಅಂತಿಮವಾಗಿ ಗ್ರೀನ್‌ ಸಿಗ್ನಲ್‌ ದೊರೆತಿದೆ. ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂ

19 Dec 2025 5:12 pm
ನನಗೆ ರಾಜಕೀಯ ನಿಶ್ಶಕ್ತಿ ಇಲ್ಲ : ವಿಪಕ್ಷಗಳಿಗೆ ಸಿಎಂ ಸಿದ್ದು ತಿರುಗೇಟು

ಬೆಳಗಾವಿ,ಡಿ.19- ರಾಜಕೀಯವಾಗಿ ತಮಗೆ ಯಾವತ್ತೂ ನಿಶ್ಶಕ್ತಿ ಇಲ್ಲ, ಅಂತಹ ಸಂದರ್ಭವೂ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢವಾಗಿ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ವಿರೋಧ ಪಕ್ಷಗಳು ಹಾಗಿದ್ದರೆ ಐದು ವರ್ಷ ಅಧಿಕಾರ ಪ

19 Dec 2025 5:00 pm
ಶಕ್ತಿದೇವತೆಯ ಮೊರೆ ಹೋದ ಡಿಸಿಎಂ ಡಿಕೆಶಿ, ಇಷ್ಟಾರ್ಥ ಸಿದ್ಧಿಯ ಪ್ರಶ್ನೆ

ಬೆಳಗಾವಿ,ಡಿ.19- ಕಾಂಗ್ರೆಸ್ಸಿನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಗೊಂದಲಗಳ ನಡುವೆ ಇಂದು ಮುಂಜಾನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಕ್ತಿ ದೇವತೆ ಅಂದ್ಲೆ ಜಗದೀಶ್ವರಿ ದ

19 Dec 2025 4:23 pm
ಸಚಿವ ಕೆಜೆ ಜಾರ್ಜ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬೆಂಗಳೂರು : ಇಂದು ಮಧ್ಯಾಹ್ನ ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿರುವಾಗ ಇಂಧನ ಸಚಿವ ಕೆಜೆ ಜಾರ್ಜ್ ಸಿದ್ದ ಹೆಲಿಕ್ಯಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ.ಬೆಂಗಳೂರಿಗೆ ಬರುವಾಗ ಪೈಲೆಟ್ ಹೆಲಿಕ್ಯಾಪ್ಟರ್

19 Dec 2025 4:14 pm
ಉತ್ತರ ಭಾರತವನ್ನು ಆವರಿಸಿದ ಭಾರಿ ಮಂಜು

ನವದೆಹಲಿ, ಡಿ. 19 (ಪಿಟಿಐ)- ಪಂಜಾಬ್‌ನಿಂದ ಬಿಹಾರದವರೆಗೆ ವ್ಯಾಪಿಸಿರುವ ದಟ್ಟವಾದ ಮಂಜಿನ ಪದರವು ಇಂದು ಬೆಳಿಗ್ಗೆ ಇಂಡೋ-ಗಂಗಾ ಬಯಲು ಪ್ರದೇಶಗಳಲ್ಲಿ ಗೋಚರತೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೆಹಲಿ

19 Dec 2025 3:48 pm
ಸಚಿವ ಮಹದೇವಪ್ಪ ರಾಜೀನಾಮೆಗೆ ಆಗ್ರಹ ಛಲವಾದಿ ನಾರಾಯಣಸ್ವಾಮಿ

ಬೆಳಗಾವಿ,ಡಿ.19- ದಲಿತರ ಉದ್ಧಾರ ಮಾಡದೇ ವಂಚನೆಗೆ ಕಾರಣರಾದ ಸಚಿವ ಮಹದೇವಪ್ಪ ಅವರು ತಕ್ಷಣ ರಾಜೀನಾಮೆ ಕೊಡಬೇಕೆಂದು ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನ

19 Dec 2025 3:46 pm
ಸಂಸತ್‌ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ, ಡಿ.19- ಸಂಸತ್ತಿನ ಚಳಿಗಾಲದ ಅಧಿವೇಶನದ ಮುಕ್ತಾಯಗೊಂಡಿದೆ. ರಾಜ್ಯಸಭೆಯಲ್ಲಿ ಸಭಾಪತಿ ಹಾಗು ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್‌ ಅವರು 15 ದಿನಗಳ ಅಧಿವೇಶನದಲ್ಲಿ ನಡೆದ ಚರ್ಚೆ,ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿ ಗ್ರಾಮ

19 Dec 2025 3:39 pm
ಅಧಿಕಾರಾವಧಿ ಹಂಚಿಕೆ ಇಲ್ಲ , ಮುಂದೆಯೂ ನಾನೇ ಸಿಎಂ, ಹೈ ಕಮಾಂಡ್‌ ನನ್ನ ಪರ : ಸಿದ್ದರಾಮಯ್ಯ

ಬೆಳಗಾವಿ,ಡಿ.19- ಎರಡೂವರೆ ವರ್ಷಗಳಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನ ವಾಗಿಲ್ಲ. ಕಾಂಗ್ರೆಸ್‌‍ ಪಕ್ಷದ ವರಿಷ್ಠರು ತೀರ್ಮಾನ ಮಾಡಿದರೆ ಮುಂದೆಯೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಹೈಕಮಾಂಡ್‌ ನನ್ನ ಪರವಾಗಿದ

19 Dec 2025 3:38 pm
ಬಾಂಗ್ಲಾದಲ್ಲಿ ಪೈಶಾಚಿಕ ಕೃತ್ಯ : ಹಿಂದೂ ವ್ಯಕ್ತಿಯನ್ನು ಕೊಂದು ಮರಕ್ಕೆ ಶವ ಕಟ್ಟಿ ಹಾಕಿ ಬೆಂಕಿ ಬೆಂಕಿಯಿಟ್ಟ ಕಟುಕರು

ಡಾಕಾ, ಡಿ.19- ಜುಲೈ ದಂಗೆಯ ಪ್ರಮುಖ ನಾಯಕ ಷರೀಫ್‌ ಉಸಾನ್‌ ಹಾದಿ ಅವರ ಮರಣದ ನಂತರ ಬಾಂಗ್ಲಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಲ್ಲಿನ ಮೈಮೆನ್ಸಿಂಗ್‌ ಜಿಲ್ಲೆಯಲ್ಲಿ ದೇವದೂಷಣೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬನನ

19 Dec 2025 1:11 pm
ಮನರೆಗಾ ಯೋಜನೆ ನಿಲ್ಲಿಸಿದರೆ ಜನ ದಂಗೆ ಏಳುತ್ತಾರೆ ; ಖರ್ಗೆ

ನವದೆಹಲಿ, ಡಿ.19- ಮನರೆಗಾ ಯೋಜನೆಯನ್ನು ಕೊನೆಗೊಳಿಸಿದರೆ ಜನರು ನಿಮ ನಾಯಕರನ್ನು ರಸ್ತೆಗಳಲ್ಲಿ ಅಲೆದಾಡಲು ಬಿಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಎಂಜಿಎನ

19 Dec 2025 1:04 pm
2ನೇ ಪತ್ನಿಯನ್ನು ಪೋಷಿಸುವ ಕಾರಣ ನೀಡಿ ಮೊದಲ ಪತ್ನಿಯ ಜೀವನಾಂಶ ಹಕ್ಕನ್ನು ನಿರಾಕರಿಸಲಾಗುವುದಿಲ್ಲ : ಅಲಹಾಬಾದ್‌ ಕೋರ್ಟ್‌

ಅಲಹಾಬಾದ್‌, ಡಿ.19- ಎರಡನೇ ಪತ್ನಿಯನ್ನು ಪೋಷಿಸಲು ಪತಿಯ ಆರ್ಥಿಕ ಸಾಮರ್ಥ್ಯವು ಮೊದಲ ಪತ್ನಿಯ ಜೀವನಾಂಶ ಕೋರಿಕೆಯನ್ನು ನಿರಾಕರಿಸಲು ಆಧಾರವಾಗಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ

19 Dec 2025 1:01 pm
ಹೈದರಾಬಾದ್‌ಗೆ ಹೊರಟ್ಟಿದ್ದ ಬಸ್‌‍ನಲ್ಲಿ ಉದ್ಯಮಿಯ 55 ಲಕ್ಷ ಹಣ ಇದ್ದ ಬ್ಯಾಗ್ ಎಗರಿಸಿದ ಕಳ್ಳರು..!

ಚಿಕ್ಕಬಳ್ಳಾಪುರ,ಡಿ.19- ಮನೆ ಮಾರಾಟದಿಂದ ಬಂದ 55 ಲಕ್ಷ ಹಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಉದ್ಯಮಿ ಬಸ್‌‍ನಲ್ಲಿ ಹೈದರಾಬಾದ್‌ಗೆ ಪ್ರಯಾಣ ಮಾಡುತ್ತಿದ್ದಾಗ ಹಣದ ಬ್ಯಾಗನ್ನು ಅಪಹರಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಪೆರೇಸಂ

19 Dec 2025 12:53 pm
ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ಮೇಲನೆ ಅಸ್ತು

ಬೆಳಗಾವಿ,ಡಿ.19- ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯ ಪರಿಭಾಷೆಯೊಳಗೆ ಸೇರಿಸಲು ಹಾಗೂ ಇತರೆ ವೈದ್ಯಕೀಯ ಸಂಸ್ಥೆಗಳ ನೊಂದಣಿಯನ್ನು ಸರಳಗೊಳಿಸುವ ಉದ್ದೇಶದಿಂದ ರೂಪಿಸಲಾದ 2025 ನೇ ಸಾಲಿನ ಕರ್ನಾಟಕ ಖಾಸಗಿ ವೈ

19 Dec 2025 12:47 pm
ತಲಾದಾಯದಲ್ಲಿ ದೇಶದಲ್ಲೇ ಕರ್ನಾಟಕ ನಂ.1 : ಸಿಂ ಸಿದ್ದರಾಮಯ್ಯ

ಬೆಳಗಾವಿ,ಡಿ.19- ತಲಾ ಆದಾಯದಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ರಾಜ್ಯದ

19 Dec 2025 12:43 pm
ರಾಜ್ಯಾದ್ಯಂತ ಜೈಲುಗಳಲ್ಲಿ ಶೋಧ ಕಾರ್ಯಾಚರಣೆ, ಮೊಬೈಲ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ

ಬೆಂಗಳೂರು, ಡಿ.19- ರಾಜ್ಯಾದ್ಯಂತ ಜೈಲುಗಳಲ್ಲಿ ಅಕ್ರಮ ಚಟುವಟಿಕೆ ವಿರುದ್ಧ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ (ಕಾರಾಗೃಹ) ಅಲೋಕ್‌ ಕುಮಾರ್‌ ತಿಳಿಸಿದ್ದಾರ

19 Dec 2025 11:22 am
16 ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ ದಂಪತಿ ಅರೆಸ್ಟ್

ಪಾಲ್ಘರ್‌, ಡಿ.19- ಕಳೆದ 16 ವರ್ಷಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ನಡೆದಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ದಂಪತಿಯನ್ನು ಮಧ್ಯಪ್ರದೇಶದ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತ

19 Dec 2025 11:20 am
ಮಹಾರಾಷ್ಟ್ರ : ಥಾಣೆಯ ಕ್ಲಬ್‌ವೊಂದರಲ್ಲಿ ಅಗ್ನಿ ಅವಘಡ, ಅಪಾಯದಿಂದ ಪಾರಾದ ಸಾವಿರಕ್ಕೂ ಹೆಚ್ಚು ಜನ

ಥಾಣೆ, ಡಿ.19-ಮಹಾರಾಷ್ಟ್ರದ ಥಾಣೆ ನಗರದ ಕ್ಲಬ್‌ವೊಂದರ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯುತ್ತಿದ್ದ ಮದುವೆ ಔತಣಕೂಟದ ವೇಳೆ ಬೆಂಕಿ ಅವಘಡದ ಸಂಭವಿಸಿದ್ದು ಸುಮಾರು 1 ಸಾವಿರಕ್ಕೂ ಹೆಚ್ಚು ಅತಿಥಿಗಳು ಅಪಾಯದಿಂದ ಪಾರಾಗಿದ್ದಾರೆ. ನ

19 Dec 2025 11:15 am
ಬಾಂಗ್ಲಾದ ಜುಲೈ ದಂಗೆಯ ಪ್ರಮುಖ ನಾಯಕ ಒಸ್ಮಾನ್ ಹಾದಿ ಸಾವು, ಢಾಕಾ ಉದ್ವೀಗ್ನ

ಢಾಕಾ, ಡಿ. 19 (ಪಿಟಿಐ) ಕಳೆದ ವಾರ ಗುಂಡೇಟಿಗೆ ಒಳಗಾಗಿದ್ದ ಜುಲೈ ದಂಗೆಯ ಪ್ರಮುಖ ನಾಯಕ ಶರೀಫ್‌ ಉಸಾನ್‌ ಹಾದಿ, ಆರು ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ತಡರಾತ್ರಿ ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನ

19 Dec 2025 10:56 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-12-2025)

ನಿತ್ಯ ನೀತಿ : ಎಲ್ಲರೂ ಶ್ರೀಮಂತಿಕೆಯ ಬದುಕನ್ನು ಇಷ್ಟಪಡುತ್ತಾರೆ, ಆದರೆ `ನೆಮ್ಮದಿಯ ಬದುಕು’ ಅದಕ್ಕಿಂತ ಶ್ರೀಮಂತವಾದುದೆಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಪಂಚಾಂಗ : ಶುಕ್ರವಾರ, 19-12-2025ವಿಶ್ವಾವಸುನಾಮ ಸಂವತ್ಸರ /

19 Dec 2025 6:31 am
ಮೇಲ್ಮನೆಯಲ್ಲಿ ಗ್ರೇಟರ್‌ ಬೆಂಗಳೂರು ವಿಧೇಯಕ ಅಂಗೀಕಾರ

ಬೆಳಗಾವಿ,ಡಿ.18- ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ 2025ನೇ ಸಾಲಿನ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕವನ್ನು ವಿಧಾನಪರಿಷತ್‌ನಲ್ಲಿ ಚರ್ಚೆಯ ನಂತರ ಅಂಗೀಕರಿಸಲಾಯಿತು. ಉಪಮುಖ್ಯಮಂತ್ರಿಯೂ ಆಗಿರುವ ಬೆಂಗಳೂರು ಜಿಲ್ಲಾ ಉಸ್ತು

18 Dec 2025 5:32 pm
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾದರೆ ಸೇವೆಯಿಂದ ವಜಾ

ಬೆಳಗಾವಿ,ಡಿ.18- ಕಳ್ಳತನ, ದರೋಡೆ, ಕೊಲೆ, ಸುಲಿಗೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾಗಿರುವುದು ಕಂಡುಬಂದರೆ ಅಂಥವರನ್ನು ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸುವ ಕಾನೂನು ಜಾರಿ ಮಾಡಿದ್ದೇವೆ ಎಂದು ಗೃ

18 Dec 2025 5:30 pm
ಜೈಲು ವಿಡಿಯೋ ಹಿಂದಿನ ಸರ್ಕಾರದಲ್ಲಿ ನಡೆದ ಘಟನೆ : ಗೃಹಸಚಿವ ಪರಮೇಶ್ವರ್‌

ಬೆಳಗಾವಿ,ಡಿ.18- ಇತ್ತೀಚೆಗೆ ರಾಜ್ಯದ ವಿವಿಧ ಕಡೆ ಜೈಲುಗಳಲ್ಲಿ ಆರೋಪಿಗಳು ಹಾಗು ಅಪರಾಧಿಗಳು ಐಷರಾಮಿ ಜೀವನ ನಡೆಸುತ್ತಿರುವ ಕುರಿತು ಹೊರಬಂದ ವಿಡಿಯೋಗಳು ಹಿಂದಿನ ಸರ್ಕಾರದಲ್ಲಿ ನಡೆದ ಘಟನೆಗಳು ಎಂದು ಗೃಹಸಚಿವ ಪರಮೇಶ್ವರ್‌ ಹ

18 Dec 2025 4:00 pm
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ

ಬೆಳಗಾವಿ, ಡಿ.18-ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ನಿಲುವಳಿ ಸೂಚನೆಯಡಿ, ಉದ್ಯೋಗಾಕಾಂಕ್

18 Dec 2025 3:58 pm
ಹೆತ್ತವರ ಕೊಂದು ಗರಗಸದಿಂದ ಶವಗಳನ್ನು ತುಂಡರಿಸಿ ನದಿಗೆಸೆದ ಪುತ್ರ

ಜೌನ್‌ಪುರ,ಡಿ.18- ಪೋಷಕರ ಹಠಮಾರಿತ ನದಿಂದ ಬೇಸತ್ತ ವಿದ್ಯಾವಂತ ಮಗನೊಬ್ಬ ತಂದೆ-ತಾಯಿಯನ್ನು ಭೀಕರವಾಗಿ ಕೊಲೆ ಮಾಡಿ ಶವಗಳನ್ನು ಗರಗಸದಿಂದ ತುಂಡರಿಸಿ ನದಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಜನ ನ

18 Dec 2025 3:57 pm
ಶಕ್ತಿ ಯೋಜನೆಗೆ ಹಣಕಾಸಿನ ಸಮಸ್ಯೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ,ಡಿ.18- ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಯಾವುದೇ ಹಣಕಾಸಿನ ಸಮಸ್ಯೆ ಎದುರಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು.

18 Dec 2025 3:54 pm
ರಾಜ್ಯದಲ್ಲಿ 100 ವಿದ್ಯುತ್‌ ಕೇಂದ್ರಗಳ ಸ್ಥಾಪನೆ : ಸಚಿವ ಕೆ.ಜೆ.ಜಾರ್ಜ್‌

ಬೆಳಗಾವಿ,ಡಿ.18- ಪ್ರಸಕ್ತ ವರ್ಷ ರಾಜ್ಯದಲ್ಲಿ 100 ವಿದ್ಯುತ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ದೊಡ್ಡನಗೌಡ ಹನುಮಗೌಡ ಪಾಟೀಲ ಅವರ ಪ್ರ

18 Dec 2025 3:51 pm