SENSEX
NIFTY
GOLD
USD/INR

Weather

16    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಮೈಸೂರು ಮೃಗಾಲಯದಲ್ಲಿ ಕೇಪ್‌ ಬಫೆಲೋ ಸಾವು

ಮೈಸೂರು, ನ. 27- ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೃಗಾಲಯದಲ್ಲಿ ಕೇಪ್‌ ಬಫೆಲೋ ಮೃತಪಟ್ಟಿದೆ. 26 ವರ್ಷ 5 ತಿಂಗಳ ರಾಜನ್‌ ಎಂಬ ಗಂಡು ಕೇಪ್‌ ಬಫೆಲೋ ನಿಧನ ಹೊಂದಿದ್ದು, 2011ರಲ್ಲಿ ತಿರುವನಂತಪುರದ ಮೃಗಾಲಯದಿಂದ ದತ್ತು ಪಡೆಯಲಾಗಿತ

27 Nov 2025 3:57 pm
ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ಬಿಗ್ ಶಾಕ್ ನೀಡಿದ ಜಿಬಿಎ..!

ಬೆಂಗಳೂರು, ನ.27– ನಗರದಲ್ಲಿ ಇನ್ನು ಮುಂದೆ ಅಕ್ರಮ ಕಟ್ಟಡ ನಿರ್ಮಿಸುವವರಿಗೆ ಉಳಿಗಾಲವಿಲ್ಲ. ಒಂದು ವೇಳೆ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದರೆ 130 ದಿನಗಳ ಒಳಗೆ ಡೆಮಾಲಿಷನ್‌ ಆಗಲಿದೆ. ಇರಲಿ ಎಚ್ಚರ. ನಗರದೆಲ್ಲೆಡೆ ನಾಯಿ ಕೊಡೆಗಳಂತೆ

27 Nov 2025 3:54 pm
90 ಕೋಟಿ ರೂ. ಸೈಬರ್‌ ವಂಚನೆ : ಎಂಜಿನಿಯರಿಂಗ್‌ ಪದವೀಧರರು ಸೇರಿ 7 ಜನರ ಬಂಧನ

ಪುದುಚೇರಿ,ನ.27- ಸುಮಾರು 90 ಕೋಟಿ ರೂ. ಸೈಬರ್‌ ವಂಚನೆ ಜಾಲ ಭೇದಿಸಿರುವ ಇಲ್ಲಿನ ಪೊಲೀಸರು ನಾಲ್ವರು ಎಂಜಿನಿಯರಿಂಗ್‌ ಪದವೀಧರರು ಸೇರಿ 7 ಜನರನ್ನು ಬಂಧಿಸಲಾಗಿದೆ.ಥಾಮಸ್‌‍, ಹಯಗ್ರೀವ, ಹರೀಶ್‌‍, ಗಣೇಶನ್‌‍, ಗೋವಿಂದರಾಜ್‌‍, ಯಶ್ವಿ

27 Nov 2025 3:50 pm
ಹುಬ್ಬಳ್ಳಿ : ವಿದ್ಯುತ್‌ ಸ್ಪರ್ಶ ಯುವತಿ ಸಾವು

ಹುಬ್ಬಳ್ಳಿ,ನ.27-ವಿದ್ಯುತ್‌ ಶಾಕ್‌ ತಗುಲಿ ಯುವತಿ ಪ್ರಾಣ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿ ನಗರದ ಮೂರು ಸಾವಿರ ಮಠದ ಬಳಿ ನಡೆದಿದೆ. ಮೇಘನಾ (24) ಮೃತ ದುರ್ದೈವಿ. ಮನೆಯಲ್ಲಿ ಹಾಕಿದ್ದ ಮೋಟಾರ್‌ ಆಫ್‌ ಮಾಡಲು ಹೋಗಿದ್ದ ವೇಳೆ ವಿದ್ಯ

27 Nov 2025 3:46 pm
ಸಿಎಂ ಕುರ್ಚಿ ರಕ್ಷಣೆಗೆ ನಿಂತ ಸಿದ್ದರಾಮಯ್ಯ ಆಪ್ತರು

ಬೆಂಗಳೂರು, ನ.27- ಸಿಎಂ ಸಿದ್ದರಾಮಯ್ಯ ಅವರ ಬಣ ಏಕಾಏಕಿ ಚುರುಕಾಗಿದ್ದು, ಡಿ.ಕೆ.ಶಿವ ಕುಮಾರ್‌ ಅವರಿಗೆ ಪ್ರತಿತಂತ್ರ ರೂಪಿಸುವ ಸಲುವಾಗಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದೆ. ನಗರದ ಶಿವಾನಂದ ಸರ್ಕಲ್‌ನಲ್ಲಿರುವ ಲೋಕೋಪಯೋಗಿ ಸ

27 Nov 2025 3:44 pm
ಸಿಎಂ ಕುರ್ಚಿ ಕಿತ್ತಾಟಕ್ಕೆ ಬ್ರೇಕ್ ಹಾಕುವಂತೆ ಹೈಕಮಾಂಡ್‌ ನಾಯಕರಲ್ಲಿ ಯುವ ಸಚಿವರ ಆಗ್ರಹ

ಬೆಂಗಳೂರು, ನ.27– ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಮಾತುಕತೆ ನಡೆಸುವ ಮೂಲಕ ಕುರ್ಚಿ ಕಿತ್ತಾಟವನ್ನು ಬಗೆ ಹರಿಸಿ ಸ್ಪಷ್ಟ ಸಂದೇಶ ರವಾನಿಸಬೇಕೆಂದು ಸಂಪ

27 Nov 2025 3:43 pm
ಸಿಎಂ-ಡಿಸಿಎಂಗೆ ಹೈಕಮಾಂಡ್‌ ಬುಲಾವ್‌

ಬೆಂಗಳೂರು, ನ.27- ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಪ್ರಮುಖ ಮೂರ್ನಾಲ್ಕು ಮಂದಿಯನ್ನು ದೆಹಲಿಗೆ ಕರೆಸಿ ಚರ್ಚೆ ಮಾಡುತ್ತೇವೆ. ಮುಂದೆ ಯಾವ ರೀತಿ ನಡೆಯಬೇಕು ಎಂಬ ಸೂಚನೆ ನೀಡಿ, ಎಲ್ಲಾ ಗೊಂದಲಗಳನ್ನು ಬಗ

27 Nov 2025 3:38 pm
ಡಿಕೆಶಿಗೆ ಸಿಎಂ ಸ್ಥಾನ ನೀಡುವಂತೆ ಒಕ್ಕಲಿಗರ ಒಗ್ಗಟ್ಟು ಪ್ರದರ್ಶನ

ಬೆಂಗಳೂರು,ನ.27- ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌‍ ಹೈಕಮಾಂಡ್‌ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾ

27 Nov 2025 3:36 pm
ರಾಜ್ಯ ರಾಜಕಾರಣದಲ್ಲಿ ಭಾರೀ ನಂಬರ್‌ಗೇಮ್‌, ಎದುರಾಳಿ ಬಣದ ಶಾಸಕರನ್ನು ಸೆಳೆಯಲು ಪ್ರಯತ್ನ

ಬೆಂಗಳೂರು, ನ.27– ರಾಜ್ಯ ರಾಜಕಾರಣದಲ್ಲಿ ನಂಬರ್‌ಗೇಮ್‌ ಆಟ ಜೋರಾಗಿದ್ದು, ಪರಸ್ಪರ ಎದುರಾಳಿಗಳ ಬಣದಲ್ಲಿರುವ ಶಾಸಕರನ್ನೇ ಸೆಳೆಯುವ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.ಆರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

27 Nov 2025 3:31 pm
ಕರಾವಳಿ ಚಿತ್ರತಂಡ ಸೇರಿದ ಸುಷ್ಮಿತಾ ಭಟ್‌

ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿ ಆಗ್ತಿರೋ ಕರಾವಳಿ ಸಿನಿಮಾ ತಂಡಕ್ಕೆ ಸದ್ಯ ಹೊಸ ಕಲಾವಿದೆಯ ಸೇರ್ಪಡೆ ಆಗಿದೆ. ಇತ್ತಿಚಿಗಷ್ಟೇ ಕರಾವಳಿ ಸಿನಿಮಾತಂಡಕ್ಕೆ ಮಹಾವೀರನಾಗಿ ರಾಜ್‌ ಬಿ. ಶೆಟ್ಟಿ ಸೇರಿಕೊಂಡಿದ್ರು ಈಗ ರಾಜ್‌ ಬಿ

27 Nov 2025 1:02 pm
ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಟೆಕ್ಕಿ ಸಾವು

ಬೆಂಗಳೂರು,ನ.27-ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಅಟ್ಟೂರು ಲೇಔಟ್‌ ನಿವಾಸಿ ಆನಂದ್‌ (35)

27 Nov 2025 12:58 pm
ಕಾಂಗ್ರೆಸ್‌‍ನ ಕ್ಷಮಿಸಲಾಗದ ಪ್ರಮಾದಗಳ ಮೇಲೆ ಮೋದಿ ಗದಾ ಪ್ರಹಾರ

ಬೆಂಗಳೂರು,ನ.27- ಹಿಂದಿನ ಯುಪಿಎ ಸರ್ಕಾರದ ಅವ ಗೆ ಹೋಲಿಸಿದರೆ, ಭಯೋತ್ಪಾದನೆ ಹಾಗೂ ಭಯೋತ್ಪಾದಕರ ನಿರ್ಮೂಲನೆ ಮಾಡುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರ ಶ್ಲಾಘನೀಯವಾದುದು ಎಂದು ಬಿಜೆಪಿ ಹೇಳಿದೆ. ಭಯೋತ್ಪಾದನೆಯನ

27 Nov 2025 12:53 pm
ಚಳಿಯಲ್ಲಿ ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಹೇಗೆ..?

ಚಳಿಗಾಲದ ತಂಪಿನ ಹೊಡೆತದೊಂದಿಗೆ ಚರ್ಮ ಒಣಗುವುದು, ಚರ್ಮ ತೆಳೆದಂತೆ ಕಾಣುವುದು, ತುಟಿಗಳು ಬಿರುಕು ಬಿಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸರಿಯಾದ ಚರ್ಮದ ಆರೈಕೆ ಅತ್ಯಂತ ಅಗತ್ಯ ಎಂದು ಚರ್ಮರೋಗ ತಜ್ಞರು ತಿಳಿಸುತ್ತಿದ್ದಾರ

27 Nov 2025 12:22 pm
ಸಿಎಂ ಕುರ್ಚಿ ಕಿತ್ತಾಟ : ದೆಹಲಿಯಲ್ಲಿ ಸಂಧಾನ ಮಾಡಿ ಗೊಂದಲ ಬಗೆ ಹರಿಸುತ್ತೇವೆ ಎಂದ ಖರ್ಗೆ

ಬೆಂಗಳೂರು, ನ.27– ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಪ್ರಮುಖ ಮೂರ್ನಾಲ್ಕು ಮಂದಿಯನ್ನು ದೆಹಲಿಗೆ ಕರೆಸಿ ಚರ್ಚೆ ಮಾಡುತ್ತೇವೆ. ಮುಂದೆ ಯಾವ ರೀತಿ ನಡೆಯಬೇಕು ಎಂಬ ಸೂಚನೆ ನೀಡಿ, ಎಲ್ಲ

27 Nov 2025 11:59 am
ಸಿಎಂ ಕುರ್ಚಿ ಕದನ : ನೇರವಾಗಿ ಅಖಾಡಕ್ಕಿಳಿದ ಡಿಕೆಶಿ, ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್‌ ವೈರಲ್

ಬೆಂಗಳೂರು, ನ.27- ಅಧಿಕಾರ ಹಂಚಿಕೆಯ ಗೊಂದಲಗಳು ತೀವ್ರವಾಗಿರುವ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಪದಶಕ್ತಿ, ವಿಶ್ವಶಕ್ತಿ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶ

27 Nov 2025 11:49 am
ದತ್ತ ಜಯಂತಿ ಉತ್ಸವದ ಬಂದೋಬಸ್ತ್‌ಗೆ 5ಸಾವಿರ ಪೊಲೀಸರ ನಿಯೋಜನೆ

ಚಿಕ್ಕಮಗಳೂರು,ನ.27-ಈ ಬಾರಿಯ ದತ್ತ ಜಯಂತಿ ಉತ್ಸವದ ಬಂದೋಬಸ್ತ್‌ಗೆ 5 ಸಾವಿರ ಮಂದಿ ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ತಿಳಿಸಿ

27 Nov 2025 11:14 am
ಯಾವ ಕಾಂಗ್ರೆಸ್‌‍ ನಾಯಕನೂ ಬಿಜೆಪಿಯವರ ಬಳಿ ಬೆಂಬಲ ಕೇಳಿಲ್ಲ : ಶಿವರಾಜ ತಂಗಡಗಿ

ಕೊಪ್ಪಳ, ನ.27– ಕಾಂಗ್ರೆಸ್‌‍ನ ಯಾವ ನಾಯಕರೂ ಬಿಜೆಪಿಯವರ ಬಳಿ ಹೋಗಿ ಬೆಂಬಲ ಕೊಡಿ ಎಂದು ಕಾಲು ಕಟ್ಟಿಕೊಂಡಿಲ್ಲ. ಹಸಿದು ಕೂತಿರುವ ವಿರೋಧ ಪಕ್ಷಗಳು ಅನಗತ್ಯವಾದ ಚರ್ಚೆಯನ್ನು ಹುಟ್ಟು ಹಾಕಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖ

27 Nov 2025 11:11 am
ಮುರಿದು ಬೀಳುತ್ತಾ ಮಂಧಾನ ಮದುವೆ..?

ಮುಂಬೈ, ನ. 27- ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಉಪ ನಾಯಕಿ ಸತಿ ಮಂಧಾನ ಅವರ ಮದುವೆ ಮುರಿದು ಬೀಳುವ ಸಾಧ್ಯತೆಗಳಿವೆ.ಮಂಧಾನ ಕೈ ಹಿಡಿಯಬೇಕಿದ್ದ ಖ್ಯಾತ ಸಂಗೀತ ನಿರ್ದೇಶಕ ಪಾಲಶ್‌ ಮುಚ್ಚಲ್‌ ಅವರು ಈ ಹಿಂದೆ ಬೇರೊಂದು ಯುವತಿಗೂ ತನ್ನ

27 Nov 2025 11:08 am
ಕಾಂಗ್ರೆಸ್ ಸರ್ಕಾರದಲ್ಲಿ ಕಾರಾಗೃಹಗಳು ಕಳ್ಳಭಟ್ಟಿ ಕಾರ್ಖಾನೆಗಳಾಗಿವೆ : ಆರ್. ಅಶೋಕ್‌ ವ್ಯಂಗ್ಯ

ಬೆಂಗಳೂರು,ನ.27-ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ಮುಳುಗಿದ್ದರೆ, ಮತ್ತೊಂದು ಕಡೆ ಆಡಳಿತ ನಿಷ್ಕ್ರಿಯತೆಯಿಂದ ಜೈಲುಗಳು ಕಳ್ಳಭಟ್ಟಿ ತಯಾರಿಕಾ ಫ್ಯಾಕ್ಟರಿಗಳಾಗಿ ಮಾರ್ಪಟ್ಟಿವೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌ ಅಶೋಕ

27 Nov 2025 11:04 am
ಕೊಪ್ಪಳ : ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ

ಕೊಪ್ಪಳ,ನ.27-ಇಲ್ಲಿನ ಸರ್ಕಾರಿ ಹಾಸ್ಟೆಲ್‌ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಯ ಪೋಷಕರು ಹಾಸ್ಟೆಲ್‌ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಹಾಸ್

27 Nov 2025 11:00 am
ಉಡುಪಿಯಲ್ಲಿ ನಾಳೆ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣ ಮಾಡಲಿದ್ದಾರೆ ಮೋದಿ

ಪಣಜಿ, ನ. 27 (ಪಿಟಿಐ) ದಕ್ಷಿಣ ಗೋವಾ ಜಿಲ್ಲೆಯ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ 77 ಅಡಿ ಎತ್ತರದ ರಾಮನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಮಠದ ಪ್ರತಿನಿಧಿಯೊಬ್ಬರು ತ

27 Nov 2025 10:55 am
ಬಂಗಾಳದಲ್ಲಿ 26 ಲಕ್ಷ ಮತದಾರರ ಹೆಸರು ಹಿಂದಿನ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ : ಚುನಾವಣಾ ಆಯೋಗ

ಕೋಲ್ಕತ್ತಾ, ನ. 27 (ಪಿಟಿಐ) ಪಶ್ಚಿಮ ಬಂಗಾಳದ ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಸುಮಾರು 26 ಲಕ್ಷ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಚುನಾವಣಾ ಆಯೋಗ ವರದಿ ಮಾಡಿದೆ ಎಂದು ಅಧಿಕಾರಿಯೊಬ

27 Nov 2025 10:49 am
ಶ್ವೇತಭವನದ ಬಳಿ ಇಬ್ಬರು ರಾಷ್ಟ್ರೀಯ ಗಾರ್ಡ್‌ ಸದಸ್ಯರ ಮೇಲೆ ದುಷ್ಕರ್ಮಿಯಿಂದ ಗುಂಡಿನ ದಾಳಿ

ವಾಷಿಂಗ್‌ಟನ್‌,ನ.27-ಅಮೆರಿಕದ ರಾಜಧಾನಿ ವಾಷಿಂಗ್‌ಟನ್‌ನ ಶ್ವೇತಭವನದ ಬಳಿ ಅಪರಿಚಿತ ದುಷ್ಕರ್ಮಿಗಳು ಇಬ್ಬರು ರಾಷ್ಟ್ರೀಯ ಗಾರ್ಡ್‌ ಸದಸ್ಯರ ಮೇಲೆ ನಡೆದ ಗುಂಡಿನ ದಾಳಿ ನಡೆಸಿ ಕೊಂದಿದ್ದಾರೆ.ಇದು ಭಯೋತ್ಪಾದನಾ ಕೃತ್ಯ ಎಂದು ಅ

27 Nov 2025 10:25 am
ಮಹಾಬಳೇಶ್ವರ ಸೈಲ್ ಅವರಿಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು, ನ.26- ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರಕವಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿ -2025 ಅನ್ನು ಕೊಂಕಣಿ ಭಾಷೆಯ ಪ್ರಸಿದ್ಧ ಬರಹಗಾರರಾದ ಮತ್ತು ಸರಸ್ವತಿ ಸನ್ಮಾನ್ ಪ್ರಶಸ್ತಿ

27 Nov 2025 10:19 am
ಇಡಿ ಅಧಿಕಾರಿಗಳ ಸೋಗಿನಲ್ಲಿ ಪೊಲೀಸರಿಂದಲೇ ಹಣ ಸುಲಿಗೆ ಮಾಡಿದ್ದ ಇಬ್ಬರ ಬಂಧನ

ಗುರುಗ್ರಾಮ,ನ.27-ಇಡಿ ಅಧಿಕಾರಿಗಳೆಂದು ಸಂಚಾರ ಪೊಲೀಸರಿಂದ ಹಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿ ಬಂಧಿಸಲಾಗಿದೆ.ಬಂಧಿತ ಆರೋಪಿಗಳನ್ನು ಹರಿಯಾಣದ ಚರ್ಕಿ ದಾದ್ರಿ ನಿವಾಸಿ ದೀಪಕ್‌ (45) ಮತ್ತು ನೇಪಾಳದಲ್ಲಿ ವಾಸಿಸುವ

27 Nov 2025 10:16 am
ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕು : ನಿರ್ಮಲಾನಂದನಾಥ ಸ್ವಾಮೀಜಿ

ಹಾಸನ,ನ.27-ಕಾಂಗ್ರೇಸ್‌‍ ನಾಯಕ ಡಿ.ಕೆ. ಶಿವಕುಮಾರ್‌ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಮತ್ತು ಸಮುದಾಯದೊಳಗಿನ ಭಾವನೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ

27 Nov 2025 10:14 am
ಹಾಂಗ್‌ಕಾಂಗ್‌ನಲ್ಲಿ ಬಹು ಎತ್ತರದ ಕಟ್ಟಡಗಳಲ್ಲಿ ಬೆಂಕಿಬಿದ್ದು 44 ಸಾವು, 279 ಮಂದಿ ಕಣ್ಮರೆ

ಬೀಜಿಂಗ್‌,ನ.27- ಜೀನಾದ ಹಾಂಗ್‌ ಕಾಂಗ್‌ನಲ್ಲಿ ಬಹು ಎತ್ತರದ ಕಟ್ಟಡಗಳಲ್ಲಿ ಸಂಭವಿಸಿದ ಮಾರಕ ಬೆಂಕಿಯಲ್ಲಿ ಅವಘಡದಲ್ಲಿ 44 ಜನರು ಸಾವನ್ನಪ್ಪಿದ್ದು ಸುಮಾರು 279 ಜನರು ಕಾಣೆಯಾಗಿದ್ದಾರೆ. ವಾಂಗ್‌ ಫುಕ್‌ ನ್ಯಾಯಾಲಯದಲ್ಲಿ ಮೊದಲು ಬೆ

27 Nov 2025 10:10 am
Eminem – Stronger Than I Was

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
Dj Dark – Chill Vibes

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
Leona Lewis – Bleeding Love (Dj Dark & Adrian Funk Remix)

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
Watch Awesome Kate Go Full Cooking Pro in England this Week

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
The Next Wave of Superheroes Has Arrived with Astonishing Impact

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
The Weirdest Places Ashes Have Been Scattered in South America

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
How Nancy Reagan Gave Glamour and Class to the White House

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
Mobile Marketing is Said to Be the Future of E-Commerce

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
Entrepreneurial Advertising: The Future Of Marketing

We woke reasonably late following the feast and free flowing wine the night before. After gathering ourselves and our packs, we headed down to our homestay family’s small dining room for breakfast. Refreshingly, what was expected of her was the same thing that was expected of Lara Stone: to take a beautiful picture. We were […]

27 Nov 2025 12:04 am
Hello world!

Welcome to WordPress. This is your first post. Edit or delete it, then start writing!

26 Nov 2025 11:34 pm
ಕಬ್ಬು ಬೆಳೆಗಾರರ ದಿಕ್ಕು ತಪ್ಪಿಸೋ ಕ್ರಮ: ಸಿಎಂಗೆ ಸಚಿವ ಪ್ರಲ್ಹಾದ ಜೋಶಿ ಪತ್ರ

ನವದೆಹಲಿ, ನ.8-ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ತೋರುವುದು ಸರಿಯಲ್ಲ. ಇದು ರೈತರನ್ನು ದಿಕ್ಕು ತಪ್ಪಿಸುವ ಅನ್ಯಾಯದ ಕ್ರಮವೆಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸ

8 Nov 2025 5:29 pm
ಆಯೋಗ ದಾಖಲೆ ನೀಡಿದರೆ ಪ್ರಮಾಣ ಪತ್ರ ಸಲ್ಲಿಸಲು ಸಿದ್ಧ : DCM ಡಿ.ಕೆ.ಶಿವಕುಮಾರ್‌

ಬೆಂಗಳೂರು, ನ.8- ಮತಗಳ್ಳತನ ಪ್ರಕರಣದಲ್ಲಿ ಚುನಾವಣಾ ಆಯೋಗ ನಾವು ಕೇಳಿದ ಎಲ್ಲಾ ಮಾಹಿತಿಗಳನ್ನು ಮೊದಲು ನೀಡಲಿ ನಂತರ ಆಯೋಗ ಕೇಳುವ ಪ್ರಮಾಣ ಪತ್ರವನ್ನು ಸಲ್ಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.

8 Nov 2025 3:40 pm
ವಿಕೃತ ಕಾಮಿ ಉಮೇಶ್‌ರೆಡ್ಡಿಗೆ ಜೈಲಿನಲ್ಲಿ ರಾಜಾತಿಥ್ಯ

ಬೆಂಗಳೂರು,ನ.8- ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಕೃತಕಾಮಿ ಉಮೇಶ್‌ರೆಡ್ಡಿ ಹಾಗೂ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಆರೋಪಿ ತರುಣ್‌ರಾಜ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾರಾಗೃಹದಲ್ಲಿರುವ ಲಷ

8 Nov 2025 3:29 pm
ಸಿಬಿಐ, ಐಟಿ, ಇಡಿ ಸೇರಿ ತನಿಖಾ ಸಂಸ್ಥೆಗಳು ಕೇಂದ್ರದ ಅಡಿಯಾಳು ಆಗಿವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.8- ಮಹಾರಾಷ್ಟ್ರ, ಕರ್ನಾಟಕ, ಹರಿಯಾಣದಲ್ಲಿ ಮತಗಳ್ಳತನ ನಡೆದಿದೆ. ಈಗ ಬಿಹಾರದಲ್ಲೂ ನಡೆಯುತ್ತಿದೆ. ಇಷ್ಟೆಲ್ಲಾ ನಡೆದರೂ ಚುನಾವಣಾ ಆಯೋಗ ತನಿಖೆ ನಡೆಸದೆ ಬೇಜವಾಬ್ದಾರಿಯಿಂದ ಉತ್ತರ ನೀಡುತ್ತಿದೆ ಎಂದು ಮುಖ್ಯಮಂತ್ರಿ

8 Nov 2025 3:24 pm
ಮಾಲಿಯಲ್ಲಿ ಐವರು ಭಾರತೀಯರ ಅಪಹರಣ

ಮಾಲಿ, ನ.8- ಅಲ್‌‍-ಖೈದಾ ಉಗ್ರಗಾಮಿ ಸಂಘಟನೆಯವರು ಮಾಲಿಯಲ್ಲಿ ಕೆಲಸ ಮಾಡುತ್ತಿರುವ 5 ಭಾರತೀಯರನ್ನು ಅಪಹರಿಸಿದ್ದಾರೆ. ಹೀಗಾಗಿ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇತರ ಭಾರತೀಯರನ್ನು ಸುರಕ್ಷಿತವಾಗಿ ಬಮಾಕೊಗೆ ಸ್ಥಳಾಂತರಿಸಲಾ

8 Nov 2025 2:04 pm
ಪವಿತ್ರಾಗೌಡ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಬೆಂಗಳೂರು,ನ.8-ಸದ್ಯ ಪರಪ್ಪನ ಆಗ್ರಹಾರ ಜೈಲು ಪಾಲಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡ ಅವರು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪುನರ್‌ ಪರಿಶೀಲಿಸುವಂತೆ ಸಲ್ಲಿಸಿದ್ದ ಮೇ

8 Nov 2025 1:47 pm
ಕಾಂಗ್ರೆಸ್‌‍ ಶಾಸಕ ಸತೀಶ್‌ ಸೈಲ್‌ ಜಾಮೀನು ಅರ್ಜಿ ವಜಾ

ಬೆಂಗಳೂರು,ನ.8- ಬೇಲೆಕೇರಿ ಆಕ್ರಮ ಆದಿರು ರಪ್ತು ಪ್ರಕರಣದಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಸತೀಶ್‌ ಸೈಲ್‌ ಅವರ ಮಧ್ಯಂತರ ಜಾಮೀನು ಅರ್ಜಿ ವಜಾಗೊಂಡಿರುವ ಕಾರಣ ಅವರಿಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಆ

8 Nov 2025 12:21 pm
ಬಿಹಾರಿ ಜನರಲ್ಲಿ ಲಾಲೂ ಭಯ ಹುಟ್ಟಿಸಲು ಮೋದಿ ಪ್ರಯತ್ನ; ಪ್ರಶಾಂತ್‌ ಕಿಶೋರ್‌

ಪಾಟ್ನಾ, ನ.8- ಮತಗಳನ್ನು ಪಡೆಯಲು ಪ್ರಧಾನಿ ಮೋದಿ ಆರ್‌ಜೆಡಿಯ ಲಾಲೂ ಪ್ರಸಾದ್‌ ಯಾದವ್‌ ಅವರ ಬಗ್ಗೆ ಭಯವನ್ನು ಹುಟ್ಟುಹಾಕುತ್ತಿದ್ದಾರೆ. ಬಿಹಾರದ ಜನರು ಈ ಬಾರಿ ಮತ ಚಲಾಯಿಸಲು ಹೊಸ ಆಯ್ಕೆಯನ್ನು ಹುಡುಕುತ್ತಿದ್ದಾರೆ ಎಂದು ಪ್ರಶಾ

8 Nov 2025 12:13 pm
ಪುಟ್ಟಪರ್ತಿಯತ್ತ ಹರಿದುಬರುತ್ತಿದೆ ವಿದೇಶಿ ಸಾಯಿಭಕ್ತರ ದಂಡು

ಪುಟ್ಟಪರ್ತಿ, ನ. 8 (ಪಿಟಿಐ) ನಾನು ಈ ಆಶ್ರಮಕ್ಕೆ ಬಂದಾಗ, ನಾನು ನನ್ನ ಮನೆಗೆ ಹಿಂತಿರುಗಿದಂತೆ ಭಾಸವಾಗುತ್ತದೆ. ಬಾಬಾ ಅವರ ಜನ್ಮದಿನಕ್ಕಾಗಿ ನಾನು ಸುಮಾರು ಒಂದು ತಿಂಗಳಿನಿಂದ ಇಲ್ಲಿದ್ದೇನೆ ಎಂದು ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾ

8 Nov 2025 12:07 pm
ಭಾರತ ಅಭಿವೃದ್ಧಿ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ; ಮೋದಿ

ವಾರಣಾಸಿ, ನ. 8 (ಪಿಟಿಐ) ವಿಶ್ವದಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲಸೌಕರ್ಯವು ಪ್ರಮುಖ ಅಂಶವಾಗಿದೆ ಮತ್ತು ಭಾರತವು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋ

8 Nov 2025 10:59 am
ಮಹಮದ್ ಶಮಿಗೆ ಸುಪ್ರೀಂಕೋರ್ಟ್ ನೋಟೀಸ್

ನವದೆಹಲಿ, ನ.8- ಟೀಮ್ ಇಂಡಿಯಾದ ವೇಗದ ಬೌಲರ್ ಮಹಮದ್ ಶಮಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟೀಸ್ ಜಾರಿ ಮಾಡಿದೆ. ಶಮಿ ಅವರ ಪತ್ನಿ ಹಸೀನ್ ಜಹಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ

8 Nov 2025 10:54 am
ಎರ್ನಾಕುಲಂ- ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

ಎರ್ನಾಕುಲಂ, ನ. 8- ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಇಂದು ಲೋಕಾರ್ಪಣೆಗೊಂಡ ನಾಲ್ಕು ರೈಲುಗಳಲ್ಲಿ ಒಂದಾದ ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ರೈಲು ಕೇರಳ,

8 Nov 2025 10:45 am
ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಕೇಳಿ ಸಿಎಂ ಸಿದ್ದರಾಮಯ್ಯ ಸುಸ್ತೋ ಸುಸ್ತು..!

ಬೆಂಗಳೂರು, ನ.7-ಕಬ್ಬು ಬೆಳೆಗಾರರ ಬೇಡಿಕೆ ಹಾಗೂ ಸಮಸ್ಯೆ ಪರಿಹಾರಕ್ಕೆ ಕರೆಯಲಾಗಿದ್ದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳ ಮಹಾಪೂರವೇ ಕೇಳಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿಂದು ಕಬ್ಬು ಬೆ

7 Nov 2025 5:33 pm
ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ : HDK

ಮೈಸೂರು, ನ.7- ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲಾಗದ ಮುಖ್ಯಮಂತ್ರಿಗಳು ತಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿ

7 Nov 2025 5:13 pm
ಹೈಡ್ರೋಜನ್ ಬಾಂಬ್ ಠುಸ್ ಪಟಾಕಿ : ರಾಜಕೀಯಕ್ಕೆ ಸೀಮಿತವಾದ ರಾಹುಲ್ ಗಾಂಧಿ ಆರೋಪ

ನವದೆಹಲಿ,ನ.7: ರಾಹುಲ್ ಗಾಂಧಿ ಮಾಡಿರುವ ಆರೋಪಗಳ ಕುರಿತಂತೆ ಮಾಧ್ಯಮಗಳು ತನಿಖೆಯನ್ನು ಆರಂಭಿಸಿದ್ದು, ಅದರಲ್ಲಿ ಕೆಲವು ರಾಜಕೀಯ ಪ್ರೇರಿತ ಎಂಬುದು ರುಜುವಾತುವಾಗುತ್ತಿದೆ. ಹರಿಯಾಣದ ಹಲವು ಭಾಗಗಳಲ್ಲಿ ರಾಹುಲ್ ಗಾಂಧಿಯವರು ನೀಡ

7 Nov 2025 5:04 pm
ಕಬ್ಬು ಬೆಳೆಗಾರರ ಬಿಕ್ಕಟ್ಟು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಕಸರತ್ತು

ಬೆಂಗಳೂರು, ನ.7-ಪ್ರತಿ ಟನ್ ಕಬ್ಬು ಖರೀದಿಗೆ 3500 ರೂ. ನಿಗದಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಬ್ಬು ಬೆಳಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್

7 Nov 2025 4:56 pm
ಕೃಷಿ ಸುಧಾರಣೆಗೆ, ಪೂರಕ ಸಂಶೋಧನೆಗೆ ಎನ್.ಚಲುವರಾಯಸ್ವಾಮಿ ಕರೆ

ಶಿವಮೊಗ್ಗ, ನವೆಂಬರ್ 07, ರೈತರ ಉತ್ಪಾದನೆ ಹಾಗೂ ಜೀವನ ಮಟ್ಟ ಗಣನೀಯ ಸುಧಾರಣೆಗೆ ಅಗತ್ಯವಿರುವ ಪೂರಕ ಸಂಶೋಧನೆ ಮತ್ತು ತಂತ್ರಜ್ಞಾನದ ವರ್ಗಾವಣೆಗೆ ಇನ್ನಷ್ಟು ಶ್ರಮವಹಿಸುವಂತೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿ

7 Nov 2025 4:48 pm
ಹೊರ ರಾಜ್ಯದ ಆರೋಪಿ ಸೆರೆ : 15 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳ ಜಪ್ತಿ

ಬೆಂಗಳೂರು,ನ.7-ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಹೊರ ರಾಜ್ಯದ ಆರೋಪಿಯೊಬ್ಬನನ್ನು ಬಂಧಿಸಿ, 15 ಲಕ್ಷ ವೌಲ್ಯದ ವಿವಿಧ ಮಾದರಿಯ 14 ದ್ವಿಚಕ್ರ ವಾಹನಗಳನ್

7 Nov 2025 4:09 pm
ಹುಲಿ ದಾಳಿಗೆ ರೈತ ಬಲಿ..

ಹೆಚ್ ಡಿ ಕೋಟೆ,ನ.7- ಮತ್ತೆ ಸರಗೂರು ತಾಲ್ಲೂಕಿನಲ್ಲಿ ಹುಲಿ ಅಟ್ಟಹಾಸ ಮೆರೆದಿದ್ದು, ರೈತರೊಬ್ಬರನ್ನು ಕೊಂದು ಹಾಕಿದೆ. ಇಂದು ಬೆಳಗ್ಗೆ 8.30ರ ಸಂದರ್ಭದಲ್ಲಿ ಹಳೆ ಹೆಗಲು ಬಳಿ ಚೌಡನಾಯಕ ಅಲಿಯಾಸ್ ದಂಡನಾಯಕ ಎಂಬುವವರು ತಮ್ಮ ಜಮೀನಿನಲ

7 Nov 2025 3:55 pm
ಚಿಕ್ಕೋಡಿ-ಗೋಕಾಕ್ ಬಂದ್: ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ರೈತರ ಆಕ್ರೋಶ

ಬೆಳಗಾವಿ/ ಬೆಂಗಳೂರು, ನ.7- ತಾವು ಬೆಳೆದಿರುವ ಕಬ್ಬಿಗೆ ಸೂಕ್ತವಾದ ಬೆಲೆಯನ್ನು ನಿಗದಿ ಪಡಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ರೈತರು ನಡೆಸುತ್ತಿರುವ ಹೋರಾಟ 9 ದಿನಕ್ಕೆ ಕಾಲಿಟ್ಟಿದ್ದು, ಸಮಸ್ಯೆ

7 Nov 2025 3:42 pm
ವಂದೇ ಮಾತರಂ ಭಾರತದ ಏಕತೆಯ ಸಂಕೇತ : ಪ್ರಧಾನಿ ಮೋದಿ

ನವದೆಹಲಿ,ನ.7- ವಂದೇ ಮಾತರಂ ಭಾರತದ ಏಕತೆಯ ನಿಜವಾದ ಸಂಕೇತವಾಗಿದ್ದು, ಇದು ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡಿದೆ. ಇಂದು ನಾವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿರುವಾಗ, ಇದು ನಮಗೆ ಹೊಸ ಸ್ಪೂರ್ತಿ ನೀಡುತ್ತದೆ ಮತ್ತು ದೇಶ

7 Nov 2025 3:33 pm
ಬೆಲೆ ಏರಿಕೆ ವಿರುದ್ಧ ಜೆಡಿಎಸ್‌‍ ಪ್ರತಿಭಟನೆ

ಬೆಂಗಳೂರು, ನ.೭-ರಾಜ್ಯದ ಜನತೆಯ ಮೇಲೆ ರಾಜ್ಯ ಸರ್ಕಾರ ಅತಿ ಹೆಚ್ಚು ತೆರಿಗೆಯನ್ನು ವಿಧಿಸಿದೆ ಎಂದು ಆರೋಪಿಸಿ ಜೆಡಿಎಸ್‌‍ ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಇಂದು ಪ್ರತಿಭಟನೆ ನಡೆಸಿತು.ಬೆಂಗಳೂರು ಮಹಾನಗರ ಜೆಡಿಎಸ್‌‍ ಅಧ್ಯ

7 Nov 2025 2:09 pm
ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್‌: ಈಶ್ವರ ಖಂಡ್ರೆ

ಬೀದರ್‌, ನ.07: ನಾಗರಹೊಳೆ ಮತ್ತು ಬಂಡೀಪುರ ಸಫಾರಿಯನ್ನು ಹಾಗೂ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಚಾರಣವನ್ನು ಇಂದಿನಿಂದಲೇ ಬಂದ್‌ ಮಾಡಿ, ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಅರಣ್ಯಸಚಿವ ಈಶ್ವ

7 Nov 2025 12:40 pm
ಅಮೆರಿದಲ್ಲಿ ವಿಮಾನಗಳ ಹಾರಟ ಸ್ಥಗಿತ

ನ್ಯೂಯಾರ್ಕ್‌, ನ.7-ದಾಖಲೆಯ ದೀರ್ಘಾವಧಿಯ ಸರ್ಕಾರಿ ಕೆಲಸ ಸ್ಥಗಿತದಿಂದಾಗಿ ದೇಶಾದ್ಯಂತ ವಿಮಾನಗಳನ್ನು ಕಾರ್ಯಾಚರಣೆ ಕಡಿಮೆ ಮಾಡಲು ಫೆಡರಲ್‌ ವಿಮಾನಯಾನ ಆಡಳಿತದ ಅಧಿಕಾರಿಗಳು ಆದೇಶಿಸಿದ್ದಾರೆ. ದೇಶದಾದ್ಯಂತ ಸುಮಾರು 40 ವಿಮಾನ

7 Nov 2025 12:31 pm
BIG NEWS ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ ಬಳಿಯ ಬೀದಿ ನಾಯಿಗಳ ಸ್ಥಳಾಂತರಕ್ಕೆ ಸುಪ್ರೀಂ ಆದೇಶ

ನವದೆಹಲಿ- ಶಿಕ್ಷಣ ಸಂಸ್ಥೆಗಳು, ಬಸ್ , ರೈಲು ನಿಲ್ದಾಣಗಳು ಮತ್ತು ಕ್ರೀಡಾ ಸೌಲಭ್ಯಗಳ ಬಳಿ ಇರುವ ಬೀದಿ ನಾಯಿಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.ಪ್ರಾಣಿಗಳ ಜನನ ನಿಯಂತ್ರಣ ನಿಯಮಗ

7 Nov 2025 12:21 pm
ರೈತರ ಕಿಚ್ಚು ಸರ್ಕಾರವನ್ನು ಆಹುತಿ ತೆಗೆದುಕೊಳ್ಳದೇ ಬಿಡುವುದಿಲ್ಲ : ಅಶೋಕ್‌ ಆಕ್ರೋಶ

ಬೆಂಗಳೂರು, ನ.7-ಕಬ್ಬು ಬೆಳೆಗಾರರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ, ಇದೇ ವರ್ತನೆ ಮುಂದುವರಿದರೆ ರೈತರ ಹೋರಾಟದ ಕಿಚ್ಚು ಸರ್ಕಾರವನ್ನೇ ಆಹುತಿ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ

7 Nov 2025 11:08 am
ಇಂದಿರಾಗಾಂಧಿ ಏರ್​ಪೋರ್ಟ್​​ನಲ್ಲಿ ತಾಂತ್ರಿಕ ಸಮಸ್ಯೆ : 100ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಭ

ನವದೆಹಲಿ, ನ. 7-ತಾಂತ್ರಿಕ ಸಮಸ್ಯೆಗಳಿಂದಾಗಿ ಇಂದು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು ವಿಮಾನಗಳ ಹಾರಟ ವಿಳಂಬವಾಗಿವೆ. ವಾಯು ಸಂಚಾರ ನಿಯಂತ್ರಣವು ಸಮಸ್ಯೆಗಳನ್ನು ಅಧಿಕಾರಿಗಳು ಸರಿಪಡಿಸಲು ಕೆಲಸ ಮಾಡುತ್

7 Nov 2025 10:44 am
ಮಗನ ನಿಗೂಢ ಸಾವು : ಪಂಜಾಬ್‌ನ ಮಾಜಿ ಡಿಜಿಪಿ ವಿರುದ್ಧ ಸಿಬಿಐ ಪ್ರಕರಣ ದಾಖಲು

ನವದೆಹಲಿ, ನ.7-ಹರಿಯಾಣದ ಪಂಚಕುಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಅವರ ಅಕ್ವಿಲ್‌ ಅಖ್ತರ್‌ (35) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಮಾಜಿ ಡಿಜಿಪಿ ಮೊಹಮದ್‌ ಮುಸ್ತಫಾ, ಅವರ ಪತ್ನಿ ರಜಿಯಾ ಸುಲ್ತಾನಾ ಮತ

7 Nov 2025 10:31 am
5 Iconic TV Show Sets You Can Actually Visit

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
Why TV Series Finales Are So Hard to Get Right

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
The Art of TV Show Revivals: Hits and Misses

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
Streaming Wars: Which Platform Offers More

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
Writing for Television: An Insider’s Guide

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
Live Concerts: The Experience of a Lifetime

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
World Music: A Global Journey

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
Instrumental Music and Its Importance

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
Understanding Music Royalties

The Allure of Extreme Wealth When the term ‘billionaire’ graces our ears, it’s easy to conjure images of unimaginable opulence—mansions sprawling across acres of land, fleets of luxury cars, and holidays on private islands. Yet, beneath this veil of material wealth lies a more enigmatic layer, particularly concerning the lives of the heirs and heiresses destined to inherit these colossal fortunes. Born into a life of privilege that far exceeds the norm, they inhabit a reality that is alm

7 Nov 2025 8:30 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-11-2025)

ನಿತ್ಯ ನೀತಿ : ಯಾರು ಏನಾದರೂ ಹೇಳಿಕೊಳ್ಳಲಿ ನೀವು ಸಮಾಧಾನದಿಂದಿರಿ. ಏಕೆಂದರೆ, ಸೂರ್ಯನ ಬಿಸಿಲು ಎಷ್ಟೇ ಜೋರಾಗಿದ್ದರೂ ಎಂದಿಗೂ ಸಮುದ್ರ ಬತ್ತುವುದಿಲ್ಲ. ಪಂಚಾಂಗ : ಶುಕ್ರವಾರ, 07-11-2025ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋ

7 Nov 2025 6:02 am
ಮತಗಳ್ಳತನ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳದ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರ ವಜಾ: ಡಿಕೆಶಿ ಎಚ್ಚರಿಕೆ

ಬೆಂಗಳೂರು, ನ.6- ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಿ ಸಂಗ್ರಹ ಅಭಿಯಾನದಲ್ಲಿ ಕೆಲಸ ಮಾಡದೇ ಇರುವ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರನ್ನು ನಿರ್ಧಾಕ್ಷಿಣ್ಯವಾಗಿ ವಜಾಗೊಳಿಸಲಾಗುವುದು ಹಾಗೂ ಶಾಸಕರ ವಿರುದ್ಧ ಕೂಡ ಹೈಕಮ

6 Nov 2025 3:34 pm
ಚಿಲ್ಲರೆ ಕೇಳುವ ಹಾಗೂ ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಎರಡು ಕಡೆ ದರೋಡೆ

ಬೆಂಗಳೂರು,ನ.6-ಚಿಲ್ಲರೆ ಕೇಳುವ ನೆಪದಲ್ಲಿ ಹಾಲಿನ ವ್ಯಾಪಾರಿಯ ಗಮನ ಸೆಳೆದು ಹಣ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಸುಬ್ರಹಣ್ಯನಗರ ಠಾಣೆ ಪೊಲೀಸರು ಬಂಧಿಸಿ 20 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಮನೆಗಳಿಗೆ ಹಾಗೂ ಅಂಗಡಿಗಳಿಗ

6 Nov 2025 3:32 pm
ಪೊಲೀಸರಿಗೆ ಸವಾಲಾಗಿದ್ದ ನಟೋರಿಯಸ್‌‍ ಕಳ್ಳನ ರೋಚಕ ಕಥೆ

ಬೆಂಗಳೂರು,ನ.6- ಐಷಾರಾಮಿ ಮನೆಗಳಲ್ಲಿ ಕಳ್ಳತನ ಮಾಡಿದ ಹಣ, ಆಭರಣಗಳಲ್ಲಿ ಸ್ವಲ್ಪ ಹುಂಡಿಗೂ ಹಾಕಿ, ಮನೆಗೂ ಕೊಟ್ಟು ಉಳಿದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ನಟೋರಿಯಸ್‌‍ ಕಳ್ಳನ ಕಥೆಯೇ ರೋಚಕ. ಐದು ಜಿಲ್ಲೆಗಳ ಪೊಲೀಸರಿಗೆ ಬೇಕಾಗ

6 Nov 2025 3:27 pm
ಮತ್ತಷ್ಟು ತೀವ್ರಗೊಂಡ ರೈತರ ಪ್ರತಿಭಟನೆ, 8ನೇ ದಿನಕ್ಕೆ ಕಾಲಿಟ್ಟ ಕಿಚ್ಚು

ಬೆಂಗಳೂರು,ನ.6-ಅತ್ತ ಹಾವು ಸಾಯಲಿಲ್ಲ, ಇತ್ತ ಕೋಲು ಮುರಿಯಲಿಲ್ಲ ಎಂಬಂತಾಗಿದೆ ಕಬ್ಬುಬೆಳೆಗಾರರ ಹೋರಾಟ. ಸರ್ಕಾರ ತಮ ಬೆಳೆಗೆ ಸೂಕ್ತವಾದ ಬೆಲೆ ನಿಗಧಿ ಮಾಡುವಂತೆ ನಡೆಸುತ್ತಿರುವ ರೈತರ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದರೂ, ಸರ್

6 Nov 2025 3:21 pm
ಸರ್ಕಾರದಿಂದ ರೈತರ ನಿರ್ಲಕ್ಷ್ಯ : ಬಿ.ವೈ ವಿಜಯೇಂದ್ರ ಆಕ್ರೋಶ

ಬೆಂಗಳೂರು.ನ.6- ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ರೈತಪರವಾದ ಒಂದೇ ಒಂದು ಯೋಜನೆಯನ್ನೂ ರೂಪಿಸಲಿಲ್ಲ. ನೆರೆ ಸಂಕಷ್ಟಿತರಿಗೆ ಪರಿಹಾರ ನೀಡಲಿಲ್ಲ, ಕನಿಷ್ಠಪಕ್ಷ ರೈತರ ಸಂಕಷ್ಟಗಳನ್ನೂ

6 Nov 2025 3:18 pm
RSS ಚಟುವಟಿಕೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ಸರ್ಕಾರಕ್ಕೆ ಮತ್ತೆ ಮುಖಭಂಗ

ಬೆಂಗಳೂರು,ನ.6- ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌‍ಎಸ್‌‍)ವನ್ನು ಗುರಿಯಾಗಿಟ್ಟು ಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂಬ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ನ ಏ

6 Nov 2025 3:16 pm
ಕೆಂಪೇಗೌಡ ಬಸ್‌‍ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್‌ ಭೇಟಿ

ಬೆಂಗಳೂರು, ನ.6-ಕೆಂಪೇಗೌಡ ಬಸ್‌‍ ನಿಲ್ದಾಣ(ಕೆಎಸ್‌‍ಆರ್‌ಟಿಸಿ) ಕ್ಕೆ ಇಂದು ದಿಢೀರ್‌ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ಅವರು, ಕಾಮಗಾರಿಗಳನ್ನು ಪರಿಶೀಲಿಸಿದರು. ಕೆಂಪೇಗೌಡ ಬಸ್‌‍ ನಿಲ್ದಾಣದಲ್ಲಿ ವಾಹನಗಳ

6 Nov 2025 2:02 pm
ರಾಹುಲ್‌ಗಾಂಧಿ ಹಾಕುತ್ತಿರುವ ಬಾಂಬ್‌ಗಳು ಠುಸ್ ಆಗೊತ್ತಿರೋದೇಕೆ..?

ಬೆಂಗಳೂರು,ನ.11- ತಮ ಪುನರಾವರ್ತಿತ ವೈಫಲ್ಯಗಳ ನಂತರ, ರಫೇಲ್‌ ಹಗರಣ ಮತ್ತು ಚೌಕಿದಾರ್‌ ಚೋರ್‌ ಹೈ ನಿರೂಪಣೆಯಿಂದ ಜಾತಿ ರಾಜಕೀಯ ಮತ್ತು ಸುಳ್ಳು ಪ್ರಚಾರದವರೆಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಈಗ ಭಾರತದ ಯುವಕರನ್

6 Nov 2025 1:31 pm
ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ : ಟ್ರಂಪ್‌

ನ್ಯೂಯಾರ್ಕ್‌,ನ.6- ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ.20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ (DonaldTrump) ಹೇಳಿದ್ದಾರೆ. ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿರ

6 Nov 2025 1:20 pm
ಇಮೇಲ್‌ ಮೂಲಕ ಶಾಲೆಗೆ ಬಾಂಬ್‌ ಬೆದರಿಕೆ ಹಾಕಿದ್ದ ಮಹಿಳಾ ಟೆಕ್ಕಿ ಅರೆಸ್ಟ್

ಬೆಂಗಳೂರು,ನ.6- ಇಮೇಲ್‌ ಐಡಿ ಮುಖಾಂತರ ಶಾಲೆಯೊಂದಕ್ಕೆ ಬಾಂಬ್‌ ಹಾಕ್ಸ್ (Bomb Hoaxes) ಬೆದರಿಕೆ ಸಂದೇಶ ಕಳುಹಿಸಿದ್ದ ಮಹಿಳಾ ಟೆಕ್ಕಿಯನ್ನು ಉತ್ತರ ವಿಭಾಗದ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ರೆನೆಜೋಶಿಲ್ಡಾ ಬಂಧಿತ ಸಾಫ್ಟ್ ವೇ

6 Nov 2025 12:59 pm
ಮತಗಳ್ಳತನ ಬಗ್ಗೆ ರಾಹುಲ್‌ಗಾಂಧಿಯವರ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ : ಪರಮೇಶ್ವರ್‌

ಬೆಂಗಳೂರು, ನ.6- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಟನ್‌ಗಟ್ಟಲೇ ದಾಖಲಾತಿಗಳನ್ನು ಪ್ರದರ್ಶಿಸಿ ಮತಗಳ್ಳತನ ಬಗ್ಗೆ ಆರೋಪ ಮಾಡಿದ್ದಾರೆ. ಅದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸ್ಪ

6 Nov 2025 12:52 pm
ಕನ್ನಡದ ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ…!

ಬೆಂಗಳೂರು, ನ.6– ಕೆಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲಿ ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್‌ವುಡ್‌ ನ ಖ್ಯಾತ ಖಳನಟ ಹರೀಶ್‌ ರಾಯ್‌ ಅವರು ಇಂದು ನಿಧನರಾಗಿದ್ದಾರೆ. ಇತ್ತೀಚೆಗೆ ತಾವ

6 Nov 2025 12:33 pm
ವಂಚನೆ ಪ್ರಕರಣ : ನಟಿ ಶಿಲ್ಪಾ ಶೆಟ್ಟಿ ಸಂಸ್ಥೆಯ ಉದ್ಯೋಗಿಗಳಿಗೆ ಸಮನ್ಸ್

ಮುಂಬೈ, ನ.6- ಅರವತ್ತು ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ(Shilpa Shetty) ಮತ್ತು ಅವರ ಪತಿ ರಾಜ್‌ ಕುಂದ್ರಾ ಒಡೆತನದ ಬೆಸ್ಟ್‌ ಡೀಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ನಾಲ್ವರು ಉದ್ಯೋಗಿಗಳಿಗೆ ಮುಂಬ

6 Nov 2025 11:54 am
Rahul Gandhi ಆರೋಪ ನಿರಾಕರಿಸಿದ ಬ್ರೇಜಿಲ್‌ ಮಾಡಲ್‌

ನವದೆಹಲಿ, ನ.6- ರಾಹುಲ್‌ಗಾಂಧಿ (Rahul Gandhi) ಅವರು ಮಾಡಿದ್ದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನದ ಆರೋಪವನ್ನು ಸ್ವತಃ ಬ್ರೆಜಿಲಿಯನ್‌ ಮಾಡೆಲ್‌ಅಲ್ಲಗಳೆದಿದ್ದಾರೆ. ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬ್ರೆಜ

6 Nov 2025 11:44 am
ಬಿಹಾರ ವಿಧಾನಸಭೆ ಚುನಾವಣೆ : ಇಂದು ಮೊದಲ ಹಂತದ ಮತದಾನ

ಪಾಟ್ನಾ, ನ. 6: ಬಿಹಾರ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ ಆರಂಭಗೊಂಡಿದ್ದು, ಮತದಾನದ ಹಬ್ಬಕ್ಕೆ ಮತದಾರರಿಂದ ಭಾರಿ ಉತ್ಸಾಹ ಕಂಡುಬಂದಿದೆ. ಇದರೊಂದಿಗೆ ಬಿಹಾರದ ರಾಜಕೀಯವು ನಿರ್ಣಾಯಕ ತಿರುವು ತಲುಪಿದೆ. ಇಂದು, ಮೊದಲ ಹಂತದ ಮತದಾ

6 Nov 2025 11:21 am