SENSEX
NIFTY
GOLD
USD/INR

Weather

14    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-12-2025)

ನಿತ್ಯ ನೀತಿ : ಜನರು ನೋವನ್ನು ತಪ್ಪಿಸಲು ಸಂತೋಷ ದೂರಮಾಡಿಕೊಳ್ಳುತ್ತಾರೆ. ಸಾವಿನ ಭೀತಿಯಿಂದಾಗಿ ಜೀವಿಸುವುದನ್ನು ತಪ್ಪಿಸಿಕೊಳ್ಳುತ್ತಾರೆ. ಪಂಚಾಂಗ : ಶುಕ್ರವಾರ, 12-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇ

12 Dec 2025 6:31 am
ಬೆಂಗಳೂರು : ತಮ್ಮನಿಂದಲೇ ಅಣ್ಣನ ಕೊಲೆ

ಬೆಂಗಳೂರು,ಡಿ.11- ಸಹೋದರರ ನಡುವೆ ಜಗಳವಾಗಿ ತಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಬನಶಂಕರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾರಬ್‌ನಗರದ ಶೆಟ್ಟಿ ಗಾರ್ಡನ್‌ , 9ನೇ ಮುಖ್ಯ ರಸ್ತೆ ಮದರಸ ಸಮೀಪದ ನಿವಾಸಿ ಮೊಹಮದ್‌ ಮು

11 Dec 2025 5:37 pm
ಇನ್ನೂ ಬಗೆಹರಿದಿಲ್ಲ ಇಂಡಿಗೋ ಸಮಸ್ಯೆ

ಮುಂಬೈ, ಡಿ. 11 (ಪಿಟಿಐ)- ಹೊಸ ಪೈಲಟ್‌ ಮತ್ತು ಸಿಬ್ಬಂದಿ ಕರ್ತವ್ಯ ಮಾನದಂಡಗಳ ಅನುಷ್ಠಾನಕ್ಕೆ ಸಂಬಂಧಿಸಿದ ಯೋಜನಾ ವೈಫಲ್ಯಗಳಿಂದಾಗಿ ಸೇವೆಗಳಲ್ಲಿ ದೊಡ್ಡ ಪ್ರಮಾಣದ ಅಡಚಣೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಸುರಕ್ಷತಾ ಕಾವಲು ಸಂಸ್

11 Dec 2025 5:35 pm
ಕಲಾಪದಲ್ಲಿ ಅಡ್ಡಿ ಪಡಿಸುವ ಶಾಸಕರಿಗೆ ಮೊಗಸಾಲೆಯಲ್ಲಿ ಕೂರಿಸುವ ದಂಡನೆ

ಬೆಳಗಾವಿ, ಡಿ.11- ವಿಧಾನಸಭೆಯ ಚರ್ಚೆಯ ನಡುವೆ ತಮಷ್ಟಕ್ಕೆ ತಾವು ಕುಳಿತ ಜಾಗದಲ್ಲಿಯೇ ಮಾತನಾಡಿ ಅಡ್ಡಿಪಡಿಸುವ ಶಾಸಕರನ್ನು ಒಂದು ದಿನದ ಮಟ್ಟಿಗೆ ಮೊಗಸಾಲೆಯಲ್ಲಿ ಕೂರಿಸುವ ದಂಡನೆ ವಿಧಿಸುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್‌ ಎಚ್

11 Dec 2025 5:34 pm
ಕೈಗಾರಿಕೆಗಳಿಗೆ 24 ಗಂಟೆ ವಿದ್ಯುತ್‌ : ಇಂಧನ ಸಚಿವ ಕೆ.ಜೆ.ಚಾರ್ಜ್‌

ಬೆಳಗಾವಿ, ಡಿ.11- ಮುಂದಿನ ಮಾರ್ಚ್‌ ನಿಂದ ಎರಡುವರೆ ಸಾವಿರ ಮೆಗಾ ವ್ಯಾಟ್‌ ಸೌರಶಕ್ತಿ ವಿದ್ಯುತ್‌ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ ದಿನ 24 ಗಂಟೆಯೂ ವಿದ್ಯುತ್‌ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜ

11 Dec 2025 4:15 pm
ಕೈಗೆಟುಕುವ ದರದಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ನೆರವು ನೀಡಿದ ಕೇಂದ್ರಕ್ಕೆ ಸಂಸದ ಡಾ.ಮಂಜುನಾಥ್‌ ಅವರು ಕೃತಜ್ಞತೆ

ನವದೆಹಲಿ, ಡಿ.11-ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸಲಾಗುವ ಇಮ್ಯುನೋಥೆರಪಿ ಔಷಧಿಗಳ ಮೇಲಿನ ಕಸ್ಟಮ್ಸೌ ಸುಂಕ ವಿನಾಯಿತಿ ನೀಡಲು ನೀಡಿದ್ದ ತಮ ಮನವಿಗೆ ಸ್ಪಂದಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವ

11 Dec 2025 4:13 pm
ಕಳಪೆ ಔಷಧ ಪೂರೈಕೆ ಸಹಿಸುವುದಿಲ್ಲ : ಸಚಿವ ಗುಂಡೂರಾವ್‌ ಎಚ್ಚರಿಕೆ

ಬೆಳಗಾವಿ, ಡಿ.11- ಅವಧಿ ಮೀರಿದ ಮತ್ತು ಕಳಪೆ ಔಷಧಿಗಳ ಪೂರೈಕೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾ

11 Dec 2025 4:07 pm
ಡ್ರಗ್ಸ್ ದಂಧೆಕೋರರ ಮನೆ ಧ್ವಂಸ ಮಾಡುತ್ತೇವೆ : ಗೃಹಸಚಿವ ಪರಮೇಶ್ವರ್‌ ಎಚ್ಚರಿಕೆ

ಬೆಳಗಾವಿ,ಡಿ.11- ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯವಾಗುವವರೆಗೂ ಸಾರಿರುವ ಸಮರವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಶಪಥ ಮಾಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಅಬ್ದುಲ್‌ ಜಬ್ಬಾರ್‌ ಅವ

11 Dec 2025 4:05 pm
ಡಿವೈಡರ್‌ ದಾಟಿಬಸ್‌‍ಗೆ ಡಿಕ್ಕಿ ಹೊಡೆದ ಕಾರು, ಮೂವರು ಯುವಕರ ದುರ್ಮರಣ

ದೇವನಹಳ್ಳಿ,ಡಿ.11-ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಸಾರಿಗೆ ಬಸ್‌‍ಗೆ ಗುದ್ದಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೇವನಹಳ್ಳ

11 Dec 2025 4:02 pm
ಗೃಹ ಇಲಾಖೆಯಲ್ಲಿ ಬಡ್ತಿ ವಿಚಾರದಲ್ಲಿ 70:30 ಅನುಪಾತ ಬಳಕೆ : ಜಿ.ಪರಮೇಶ್ವರ್‌

ಬೆಳಗಾವಿ,ಡಿ.11- ಗೃಹ ಇಲಾಖೆಯಲ್ಲಿ ಬಡ್ತಿ ವಿಚಾರದಲ್ಲಿ 70:30 ಅನುಪಾತ ಬಳಕೆ ಮಾಡಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ವಿಧಾನಪರಿಷತ್‌ಗೆ ತಿಳಿಸಿದರು. ಕಾಂಗ್ರೆಸ್‌‍ನ ಡಿ.ಟಿ.ಶ್ರೀನಿವಾಸ್‌‍ ಅವರು, ಬೆಂಗಳೂರು ನಗರ ಸಂಚ

11 Dec 2025 2:25 pm
ಜೈಲಿನಲ್ಲಿ ಖೈದಿಗಳಿಗೆ ರಾಜ್ಯಾತಿಥ್ಯ ನೀಡುತ್ತಿರುವ ಕುರಿತು ಪರಿಷತ್‌ನಲ್ಲಿ ಪ್ರಸ್ತಾಪ

ಬೆಳಗಾವಿ,ಡಿ.11- ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್‌ ಸರ್ಜಿ ಅವರು ವಿಷಯ ಪ್ರಸ್

11 Dec 2025 2:22 pm
ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ : ಸಚಿವ ಮಧು ಬಂಗಾರಪ್ಪ

ಬೆಳಗಾವಿ,ಡಿ.11- ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಮ

11 Dec 2025 2:19 pm
ಡಿ.ಕೆ.ಶಿವಕುಮಾರ್‌ ಸಿಎಂ ಕುರ್ಚಿ ಕನಸಿನ ಕುರಿತು ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ

ಬೆಳಗಾವಿ, ಡಿ.11– ಕಾಣುವ ಕುರ್ಚಿಯಲ್ಲಿ ಕೂರಬಲ್ಲನೆ ಒಂದು ದಿನ ಎಂಬ ಕನಸಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ದೈನಂದಿನ ಶೈಲಿಯನ್ನು ಬದಲಾಯಿಸಿ ನಯ-ವಿನಯ ರೂಢಿಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರ

11 Dec 2025 2:17 pm
ಬ್ರಹ್ಮಪುತ್ರ ನದಿಯಲ್ಲಿ ಕೊಚ್ಚಿ ಹೋದ ಐದು ಮಂದಿ

ಗುವಾಹಟಿ, ಡಿ. 11 (ಪಿಟಿಐ) ಗುವಾಹಟಿಯ ಬ್ರಹ್ಮಪುತ್ರ ನದಿಯಲ್ಲಿ ಈಜುತ್ತಿದ್ದಾಗ ಕನಿಷ್ಠ ಐದು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.ಖರ್ಘುಲಿಯ ಭಕ್ತಿ ಕುಟೀರ್‌ನಲ್ಲಿ ಎಂಟು ಜನರು ಬೃಹತ್‌ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದ

11 Dec 2025 12:32 pm
ತಾಲಿಬಾನ್‌ ಜೊತೆಗಿನ ಪ್ರಾಯೋಗಿಕ ಒಪ್ಪಂದಕ್ಕೆ ಭಾರತ ಕರೆ

ವಿಶ್ವಸಂಸ್ಥೆ, ಡಿ. 11 (ಪಿಟಿಐ) ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಾಲಿಬಾನ್‌ ಜೊತೆ ಪ್ರಾಯೋಗಿಕ ಒಪ್ಪಂದಕ್ಕೆ ಕರೆ ನೀಡುವುದಾಗಿ ತಿಳಿಸಿದೆ, ನವದೆಹಲಿಯು ಶಿಕ್ಷೆಯ ಕ್ರಮಗಳ ಮೇಲೆ ಮಾತ್ರ ಗಮನಹರಿಸುವುದರಿಂದ ಎಂದಿನಂತೆ ವ

11 Dec 2025 12:27 pm
ಕಂತೆ ಕಂತೆ ಹಳೇ ನೋಟುಗಳ ಚೀಲ ವಶ

ನವದೆಹಲಿ, ಡಿ. 10 (ಪಿಟಿಐ) ರಾಷ್ಟ್ರ ರಾಜಧಾನಿಯಲ್ಲಿ ಕಂತೆ ಕಂತೆ ರದ್ದಾದ ನೋಟುಗಳು ಸಿಕ್ಕಿವೆ.ಉತ್ತರ ದೆಹಲಿಯ ವಜೀರ್‌ಪುರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಹಲವಾರು ಕೋಟಿ ಮೌಲ್ಯದ ರದ್ದಾದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎ

11 Dec 2025 12:22 pm
ಅಮೆರಿಕದ ಗೋಲ್ಡ್ ಕಾರ್ಡ್‌ ಮಾರಾಟ ಆರಂಭ

ವಾಷಿಂಗ್ಟನ್‌, ಡಿ. 11 (ಎಪಿ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಬಹುಕಾಲದಿಂದ ಭರವಸೆ ನೀಡಿದ್ದ ಗೋಲ್ಡ್ ಕಾರ್ಡ್‌ ಅಧಿಕೃತವಾಗಿ ಮಾರಾಟಕ್ಕೆ ಬರುತ್ತಿದೆ ಎಂದು ಘೋಷಿಸಿದ್ದಾರೆ.ಈ ಯೋಜನೆ 1 ಮಿಲಿಯನ್‌ ಡಾಲರ್‌ ಪಾವತಿಸುವ ವ್ಯ

11 Dec 2025 11:29 am
ಮೊಬೈಲ್‌ ದೋಚಿ ಪರಾರಿಯಾಗುತ್ತಿದ್ದಾಗ ಕಾರು ಪಲ್ಟಿಯಾಗಿ ದರೋಡೆಕೋರ ಸಾವು

ಶಿಡ್ಲಘಟ್ಟ,ಡಿ.11- ಕಾರ್ಮಿಕರಿಗೆ ಚಾಕು ತೋರಿಸಿ ಮೊಬೈಲ್‌ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರ ಕಾರು ಪಲ್ಟಿಯಾಗಿ ಒಬ್ಬ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೋದಗೂರು ಮ

11 Dec 2025 11:26 am
ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ಮೈಸೂರು,ಡಿ.11- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾ

11 Dec 2025 11:23 am
ಹಾಸನ : ಸ್ನೇಹಿತನನ್ನು ಕೊಂದು ವಿಡಿಯೋ ಹರಿಬಿಟ್ಟಿದ್ದ ಆರೋಪಿ ಅರೆಸ್ಟ್

ಹಾಸನ,ಡಿ.11- ಸ್ನೇಹಿತನನ್ನು ಕೊಲೆ ಮಾಡಿ ವಿಡಿಯೋ ಹರಿಬಿಟ್ಟಿದ್ದ ಆರೋಪಿಯನ್ನು ಹಾಸನ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಲ್ಲಾಸ್‌‍ (21) ಬಂಧಿತ ಆರೋಪಿ. ಈ ಸಂಬಂಧ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಮೊಹಮದ್‌ ಸುಜೀತಾ ನಗರದ ತಮ ಕಚ

11 Dec 2025 11:19 am
ಶ್ರೀಮಂತ ಮಲೆ ಮಹದೇಶ್ವರ ಸ್ವಾಮಿ : 28 ದಿನದಲ್ಲಿ 2.53 ಕೋಟಿ ರೂ. ಕಾಣಿಕೆ ಸಂಗ್ರಹ

ಹನೂರು,ಡಿ.11- ತಾಲ್ಲೂಕಿನ ಶ್ರೀ ಕ್ರೇತ್ರ ಮಲೆ ಮಹದೇಶ್ವರ ಬೆಟ್ಟ ಮಾದಪ್ಪನ ದೇಗುಲದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು 28 ದಿನಗಳಲ್ಲಿ 2.53 ಕೋಟಿ ರೂ. ಸಂಗ್ರಹವಾಗಿದ್ದು ಮಾದಪ್ಪ ಮತ್ತೆ ಕೋಟ್ಯಾಧಿಪತಿ ಆಗಿರುವುದಲ್ಲದೆ ವಿದೇಶಿ ಹ

11 Dec 2025 11:16 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2025)

ನಿತ್ಯ ನೀತಿ : ಪ್ರಪಂಚ ನೀ ಹೇಗೆ ಇದ್ದರೂ ದೂಷಿಸುತ್ತದೆ ಶ್ರೀರಾಮನಂತಿದ್ದರೂ, ಹರಿಶ್ಚಂದ್ರನಂತಾದರೂ. ಆದ್ದರಿಂದ ಲೋಕವನ್ನು ಮೆಚ್ಚಿಸುವ ಹುಚ್ಚು ಬೇಡ. ಸದಾ ಕಾಲ ನೀನು ನೀನಾಗಿರು. ಪಂಚಾಂಗ : ಗುರುವಾರ, 11-12-2025ವಿಶ್ವಾವಸುನಾಮ ಸಂವತ

11 Dec 2025 6:31 am
‘ಡೆವಿಲ್’ದರ್ಶನಕ್ಕೆ ಅಭಿಮಾನಿಗಳ ಕಾತರ, ಬೆಳಗ್ಗೆ 6 ಗಂಟೆಯಿಂದಲೇ ಶೋ

ಡೆವಿಲ್ ಸಿನಿಮಾ ರಿಲೀಸ್ ಗಾಗಿ ತುದಿಗಾಲಿನಲ್ಲಿ ನಿಂತಿರುವವರಿಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಬೆಳಗ್ಗೆ 6 ಗಂಟೆಯಿಂದಾನೇ ಡೆವಿಲ್ ಶೋ ಶುರುವಾಗುತ್ತಿದೆ. ಈ ಖುಷಿ ಬೆನ್ನಲ್ಲೇ ಸೆನ್ಸಾರ್ ಕಡೆಯಿಂದ ಸರ್ಟಿಫಿಕೆಟ್ ಕೂಡ ಸಿ

10 Dec 2025 5:19 pm
ಲೈಟ್‌ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್‌ಗೆ ಸ್ಕೂಟರ್‌ ಡಿಕ್ಕಿ ಹೊಡೆದು ಫುಡ್‌ ಡೆಲಿವರಿ ಬಾಯ್‌ ಸಾವು

ಬೆಂಗಳೂರು,ಡಿ.10-ರಸ್ತೆ ಬದಿ ಬ್ಲಿಕಿಂಗ್‌ ಲೈಟ್‌ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್‌ ವಾಹನಕ್ಕೆ ಸ್ಕೂಟರ್‌ ಡಿಕ್ಕಿ ಹೊಡೆದ ಪರಿಣಾಮ ಫುಡ್‌ ಡೆಲಿವರಿ ಬಾಯ್‌ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯ

10 Dec 2025 4:37 pm
ಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಆರ್‌ಸಿಬಿ..?

ನವದೆಹಲಿ, ಡಿ.10- ವಿಶ್ವದ ಅತಿ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿರುವ ಐಪಿಎಲ್‌ ತನ್ನ ಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಇತ್ತಿಚೆಗೆ ಐಪಿಎಲ್‌ನ ಬ್ರಾಂಡ್‌ ಮೌಲ್ಯ ಗಣನೀ

10 Dec 2025 4:33 pm
ಎಲೆಕ್ಷನ್‌ಗೆ ರೆಡಿಯಾದ ಎಐಎಡಿಎಂಕೆ

ಚೆನ್ನೈ, ಡಿ. 10 (ಪಿಟಿಐ) ಮುಂಬರುವ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಸಿದ್ದತೆ ಆರಂಭಿಸಿದೆ.ಎಐಎಡಿಎಂಕೆಯ ಸಾಮಾನ್ಯ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳನ್ನು ಇಂದಿನಿಂದ ಆರಂಭಿಸಲಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ

10 Dec 2025 4:30 pm
ಕಳ್ಳನನ್ನೇ ದೋಚಿದ ಖದೀಮರು..!

ಬೆಂಗಳೂರು,ಡಿ.10- ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಸ್ಮಶಾನದ ಬಳಿಹೋದ ಕಳ್ಳನ ಮೇಲೆ ಹಲ್ಲೆ ನಡೆಸಿ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ಸೇರಿದಂತೆ ಐದು ಮಂದಿಯನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿ

10 Dec 2025 3:56 pm
ನಾಲ್ವರು ಡ್ರಗ್‌ ಪೆಡ್ಲರ್‌ರ‍ಸ ಸೆರೆ : 3 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

ಬೆಂಗಳೂರು,ಡಿ.10-ಸಿಸಿಬಿ ಹಾಗೂ ಸಂಜಯನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರ ರಾಜ್ಯದ ಆರೋಪಿ ಸೇರಿದಂತೆ ನಾಲ್ವರು ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ ಒಟ್ಟು 3 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕೇರಳ

10 Dec 2025 3:42 pm
“ನನ್ನ ಹೆಸರು ಪ್ರಿಯಾಂಕ, ಕೆಲವೊಮ್ಮೆ ಲಿಂಗ ಬದಲಾವಣೆಯನ್ನೇ ಮಾಡಿಬಿಡುತ್ತಾರೆ” : ಪ್ರಿಯಾಂಕ್‌ ಖರ್ಗೆ

ಬೆಳಗಾವಿ, ಡಿ.10- ಮಲೆನಾಡು ಭಾಗದಲ್ಲಿ ಮಳೆನೀರು ತಡೆಗೋಡೆಗಳ ನಿರ್ಮಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟ ಪಡಿಸಿದ್ದಾರೆ. ವಿಧಾನಸಭೆಯ ಪ್ರಶ್

10 Dec 2025 3:34 pm
ತೋಳಿಗೆ ಧರಿಸಿದ್ದ ಕಪ್ಪುಪಟ್ಟಿ ತೆಗೆಯುವಂತೆ ಅರವಿಂದ್‌ ಬೆಲ್ಲದ್‌ ಮನವೊಲಿಕೆ

ಬೆಳಗಾವಿ,ಡಿ.10- ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ತಮ್ಮ ತೋಳಿಗೆ ಧರಿಸಿದ್ದ ಕಪ್ಪು ಪಟ್ಟಿ ತೆಗೆಸಲು ಸಭಾಧ್ಯಕ್ಷರು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಜಂಟಿಯಾಗಿ ಮನವೊಲಿಸಿದ ಪ್ರಕರಣ ನಡೆಯಿತು. ಅರವಿಂದ್

10 Dec 2025 3:24 pm
ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕ್ರಮ : ಕೃಷ್ಣ ಭೈರೇಗೌಡ

ಬೆಳಗಾವಿ,ಡಿ.10- ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕಳೆದ ಅಕ್ಟೋಬರ್‌ ತಿಂಗಳಲ್ಲೇ ಕರಡು ರಚಿಸಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ವಿಧಾನ ಪರಿಷತ್‌ಗೆ ಸ

10 Dec 2025 3:17 pm
ಕೇಂದ್ರದ ನಿರ್ಧಾರದಿಂದ ಕಬ್ಬು ಬೆಳೆಗಾರರಿಗೆ ನಷ್ಟವಾಗುತ್ತಿದೆ : ಸಚಿವ ಶಿವಾನಂದ ಪಾಟೀಲ್‌

ಬೆಳಗಾವಿ,ಡಿ.10- ಕೇಂದ್ರ ಸರ್ಕಾರದ ನಿರ್ಧಾರಗಳಿಂದ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರು ಇಬ್ಬರಿಗೂ ನಷ್ಟವಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಗಂಭೀರ ಆರೋಪ ಮಾಡಿದರು.ವಿಧ

10 Dec 2025 3:15 pm
ಭಾರತದಲ್ಲಿ ಅಮೆಜಾನ್‌ನಿಂದ 3.14 ಲಕ್ಷ ಕೋಟಿ ಬಂಡವಾಳ ಹೂಡಿಕೆ

ನವದೆಹಲಿ, ಡಿ. 10 (ಪಿಟಿಐ)- ಇ-ಕಾಮರ್ಸ್‌ ದೈತ್ಯ ಅಮೆಜಾನ್‌ 2030 ರ ವೇಳೆಗೆ ಭಾರತದಲ್ಲಿ ತನ್ನ ವ್ಯವಹಾರಗಳಲ್ಲಿ 35 ಬಿಲಿಯನ್‌ ಯುಎಸ್‌‍ ಡಾಲರ್‌ ಅಂದರೆ ರೂ. 3.14 ಲಕ್ಷ ಕೋಟಿಗೂ ಹೆಚ್ಚು ಮೆಗಾ-ಹೂಡಿಕೆ ಮಾಡಲು ಯೋಜಿಸಿದೆ ಎಂದು ಕಂಪನಿಯ ಹಿರಿ

10 Dec 2025 3:12 pm
ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡನೆ

ಬೆಳಗಾವಿ, ಡಿ.10- ದ್ವೇಷ ಭಾಷಣ ಮತ್ತು ಅಪರಾಧ ಎಸಗುವವರಿಗೆ ಕನಿಷ್ಠ ಒಂದು ವರ್ಷದಿಂದ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ, ಕನಿಷ್ಠ 50 ಸಾವಿರದಿಂದ ಒಂದು ಲಕ್ಷದವರೆಗೆ ಜುಲ್ಮಾನೆ ವಿಧಿಸುವ ಕಠಿಣ ಕಾನೂನನ್ನು ವಿಧಾನ ಮಂಡಲದಲ್ಲಿಂದು

10 Dec 2025 3:10 pm
ನನ್ನ ಪುತ್ರಿ ಆರಾಧ್ಯ ಸೋಷಿಯಲ್‌ ಮೀಡಿಯಾದಲ್ಲಿಲ್ಲ ; ಐಶ್ವರ್ಯಾ ರೈ ಬಚ್ಚನ್‌

ಮುಂಬೈ, ಡಿ.10- ನನ್ನ ಪುತ್ರಿ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಇಲ್ಲ. ಆನ್‌ಲೈನ್‌ನಲ್ಲಿ ಇರುವುದು ನಕಲಿ ಖಾತೆಗಳು ಅದರ ಬಗ್ಗೆ ಅಭಿಮಾನಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಖ್ಯಾತ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಮನವಿ

10 Dec 2025 12:11 pm
ಕಾರವಾರ ಕಾರಾಗೃಹದಲ್ಲಿ ಮತ್ತೆ ಖೈದಿಗಳ ಕಿರಿಕ್, ವಸ್ತುಗಳು ಧ್ವಂಸ

ಕಾರವಾರ,ಡಿ.10-ಇಲ್ಲಿನ ಕಾರಾಗೃಹದಲ್ಲಿ ಕೆಲ ಖೈದಿಗಳು ಮತ್ತೆ ದಾಂಧಲೆ ಸೃಷ್ಟಿಸಿ ಟಿ.ವಿ ಹಾಗೂ ಇನ್ನಿತರ ವಸ್ತುಗಳನ್ನು ಒಡೆದು ಹಾನಿ ಮಾಡಿದ್ದಾರೆ.ಈ ಕಾರಾಗೃಹದಲ್ಲಿರುವ ಮಂಗಳೂರಿನ 6 ಮಂದಿ ಖೈದಿಗಳು ಏಕಾಏಕಿ ಜೈಲಿನೊಳಗೆ ಗಲಾಟೆ ಮ

10 Dec 2025 12:01 pm
ಧರ್ಮಸ್ಥಳಕ್ಕೆ ಮಸಿ ಬಳಿಯಲು ಷಡ್ಯಂತ್ರ ರೂಪಿಸಿದವರನ್ನು ತಕ್ಷಣವೇ ಜೈಲಿಗಟ್ಟುವಂತೆ ಆರ್‌.ಅಶೋಕ್‌ ಒತ್ತಾಯ

ಬೆಳಗಾವಿ,ಡಿ.10-ಶ್ರೀಕ್ಷೇತ್ರ ಧರ್ಮಸ್ಥಳದ ಖ್ಯಾತಿಗೆ ಮಸಿ ಬಳಿಯಲು ಷಡ್ಯಂತ್ರ ರೂಪಿಸಿದ ಆರು ಮಂದಿ ಆರೋಪಿಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಬಂಧಿಸಿ ಜೈಲಿಗೆ ಅಟ್ಟಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್

10 Dec 2025 11:56 am
ರಾಜಸ್ಥಾನ : ಜೈಪುರ-ಬಿಕಾನೆರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ಗೆ ಬಸ್‌‍ ಡಿಕ್ಕಿಯಾಗಿ ನಾಲ್ವರು ಸಾವು

ಜೈಪುರ,ಡಿ.10-ರಾಜಸ್ಥಾನದ ಸಿಕಾರ್‌ ಜಿಲ್ಲೆಯ ಜೈಪುರ-ಬಿಕಾನೆರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ರಾತ್ರಿ ಬಸ್‌‍ ಮತ್ತು ಟ್ರಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದ

10 Dec 2025 11:17 am
ಮೈಸೂರು : ಗೌಡನಕಟ್ಟೆ ಗ್ರಾಮದಲ್ಲಿ ಸೆರೆಸಿಕ್ಕಿದ್ದ 4 ಹುಲಿ ಮರಿಗಳ ಸಾವು

ಮೈಸೂರು, ಡಿ.10- ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ಸೆರೆಸಿಕ್ಕ 4 ಹುಲಿ ಮರಿಗಳು ಸಾವನ್ನಪ್ಪಿದೆ. ಆಹಾರ ಸೇವಿಸದೆ ಅಸ್ವಸ್ಥಗೊಂಡಿದ್ದ ಹುಲಿಮರಿಗಳು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ .ಸದ್ಯ ಹುಲಿ ಮರಿಗಳ ಸಾವಿಗೆ ನಿ

10 Dec 2025 11:12 am
ಸದ್ಯಕ್ಕೆ ಸಿಕ್ಕಲ್ಲ ಹೆಚ್‌ಒನ್‌ಬಿ ವೀಸಾ

ವಾಷಿಂಗ್ಟನ್‌, ಡಿ.10- ಅಮೆರಿಕ ಮತ್ತೆ ಹೆಚ್‌ಒನ್‌ಬಿ ವೀಸಾ ವಿತರಣೆಯಲ್ಲಿ ಕ್ಯಾತೆ ತೆಗಿದಿದೆ.ಅಮೆರಿಕದ ವಿದೇಶಾಂಗ ಇಲಾಖೆಯ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯು ಭಾರತದಲ್ಲಿ ಹೆಚ್‌ಒನ್‌ಬಿ ವೀಸಾ ಅರ್ಜಿಗಳನ್ನು ಮುಂದಿನ ವ

10 Dec 2025 11:09 am
ಸ್ವಾತಂತ್ರ್ಯ ಹೋರಾಟಗಾರ ರಾಜಗೋಪಾಲಚಾರಿ ಜನ್ಮ ವಾರ್ಷಿಕೋತ್ಸವ : ಪ್ರಧಾನಿ ಮೋದಿನ ನಮನ

ನವದೆಹಲಿ, ಡಿ. 10 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಹೋರಾಟಗಾರ ಸಿ ರಾಜಗೋಪಾಲಾಚಾರಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು, ಅವರನ್ನು 20 ನೇ ಶತಮಾನದ ಅತ್ಯಂತ ತೀಕ್ಷ್ಣ ವ್ಯಕ್ತಿಗಳಲ್ಲಿ ಒ

10 Dec 2025 11:05 am
ರಾಜಸ್ಥಾನದ ಬಿಕಾನೇರ್‌ನಲ್ಲಿ ಅನಾರೋಗ್ಯದಿಂದ ಚಿಕ್ಕಮಗಳೂರಿನ ಮೂಲದ BSF ಯೋಧ ನಿಧನ

ಚಿಕ್ಕಮಗಳೂರು,ಡಿ.10- ರಾಜಸ್ಥಾನದ ಬಿಕಾನೇರ್‌ನಲ್ಲಿ ಗಡಿಭದ್ರತಾ ಪಡೆಯ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡೂರು ತಾಲೂಕಿನ ಜೋಡಿತಿಮಾಪುರದ ಗಿರೀಶ್‌ (37) ಅನಾರೋಗ್ಯದಿಂದ ಸೇವಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ.18 ವರ್ಷಗಳಿಂ

10 Dec 2025 11:03 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-12-2025)

ನಿತ್ಯ ನೀತಿ : ಪ್ರಪಂಚ ನೀ ಹೇಗೆ ಇದ್ದರೂ ದೂಷಿಸುತ್ತದೆ ಶ್ರೀರಾಮನಂತಿದ್ದರೂ, ಹರಿಶ್ಚಂದ್ರನಂತಾದರೂ. ಆದ್ದರಿಂದ ಲೋಕವನ್ನು ಮೆಚ್ಚಿಸುವ ಹುಚ್ಚು ಬೇಡ. ಸದಾ ಕಾಲ ನೀನು ನೀನಾಗಿರು. ಪಂಚಾಂಗ : ಗುರುವಾರ, 11-12-2025ವಿಶ್ವಾವಸುನಾಮ ಸಂವತ

10 Dec 2025 6:31 am
‘ಯಜಮಾನ’ ಧಾರಾವಾಹಿಗೆ ಹೊಸ ವಿಲನ್ ಆಗಿ ಯಮುನಾ ಶ್ರೀನಿಧಿ

ಬೆಂಗಳೂರು, ಡಿಸೆಂಬರ್ 9, 2025: ಬಿಗ್ ಬಾಸ್ ಸೀಸನ್ 11 ಸ್ಪರ್ಧಿಯಾಗಿ ಜನಪ್ರಿಯತೆ ಪಡೆದ ನಟಿ ಯಮುನಾ ಶ್ರೀನಿಧಿ, ಈಗ “ಯಜಮಾನ” ಕನ್ನಡ ಧಾರಾವಾಹಿಯಲ್ಲಿ ಹೊಸ ಪ್ರತಿನಾಯಕಿ ತುಳಸಿ ಪಾತ್ರದಲ್ಲಿ ಪ್ರವೇಶಿಸಿಕೊಳ್ಳುತ್ತಿದ್ದಾರೆ. ತಮ್ಮ ಮ

9 Dec 2025 5:13 pm
ಅಮೆರಿಕಕ್ಕೆ ಭಾರತದ ಅಕ್ಕಿ ಬೇಕಿಲ್ಲ ; ಮತ್ತೊಂದು ಶಾಕ್ ನೀಡಿದ ಟ್ರಂಪ್‌

ನ್ಯೂಯಾರ್ಕ್‌, ಡಿ. 9 (ಪಿಟಿಐ) ಭಾರತವು ಅಮೆರಿಕದ ಮಾರುಕಟ್ಟೆಗೆ ಅಕ್ಕಿಯನ್ನು ತಂದು ಸುರಿಯಬಾರದು ಮತ್ತು ಅವರು ಅದನ್ನು ನೋಡಿಕೊಳ್ಳುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ, ಆದರೆ ಸುಂಕಗಳ ಸಮಸ್ಯೆಯ

9 Dec 2025 5:11 pm
ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಕುರಿತಂತೆ ವಿಪಕ್ಷಗಳಲ್ಲಿ ಗೊಂದಲ

ಬೆಳಗಾವಿ, ಡಿ.9- ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ಶಾಸಕರ ನಡುವೆ ಗೊಂದಲಗಳಾದ ಪ್ರಸಂಗ ನಡೆಯಿತು. ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಪ್ರಶ್ನೋತ್ತರವನ್ನು

9 Dec 2025 5:07 pm
ನಿಜವಾದ ವಿರೋಧ ಪಕ್ಷದ ನಾಯಕ ನಾನೇ, ನನ್ನ ಆಸನ ಹಿಂದಿನ ಸಾಲಿನಲ್ಲಿ ಏಕೆ : ಯತ್ನಾಳ್

ಬೆಳಗಾವಿ, ಡಿ.9- ನಾನು ಯಾರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಂಡಿಲ್ಲ ನಿಜವಾದ ವಿರೋಧ ಪಕ್ಷದ ನಾಯಕ ನಾನೇ. ಸದನದಲ್ಲಿ ಉಪ ಸಭಾಪತಿಯವರ ಪಕ್ಕದಲ್ಲಿ ನನಗೆ ಆಸನ ವ್ಯವಸ್ಥೆ ಮಾಡಿ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್

9 Dec 2025 5:02 pm
ತಡವಾಗಿ ಆರಂಭವಾದ ವಿಧಾನ ಸಭೆ ಕಲಾಪ, ಪ್ರತಿಪಕ್ಷಗಳ ಆಕ್ರೋಶ

ಬೆಳಗಾವಿ ಡಿ.9- ವಿಧಾನ ಸಭೆಯ ಕಲಾಪ ತಡವಾಗಿ ಆರಂಭವಾಗಿದ್ದಕ್ಕೆ ವಿರೋಧ ಪಕ್ಷಗಳ ನಾಯಕರು ಮತ್ತು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆರಂಭವಾಗುತ್ತಿದ್ದಂತೆ ಬಿಜೆಪಿಯ ಸದಸ್ಯ ಎಸ್‌

9 Dec 2025 4:59 pm
ಸುವರ್ಣ ಸೌಧದಮೆಟ್ಟಿಲುಗಳ ಮೇಲೆ ಜಗತ್ತಿನ 2ನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜ ಅನಾವರಣ

ಬೆಳಗಾವಿ, ಡಿ.9- ಭಾರತದ ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಾಗಿರದೇ, ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಇಂದು ಬೆಳಗಾವಿಯ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್

9 Dec 2025 4:55 pm
ಪತ್ರಕರ್ತರ ಸಹಕಾರ ಸಂಘಕ್ಕೆ ಗ್ಲೋಬಲ್‌ ಎಕ್ಸಲೆನ್ಸ್ ಪ್ರಶಸ್ತಿ

ಬೆಂಗಳೂರು,ಡಿ.9- ಕರ್ನಾಟಕ ರಾಜ್ಯ ಪತ್ರಕರ್ತರ ಸಹಕಾರ ಸಂಘಕ್ಕೆ ನ್ಯಾಶನಲ್‌ ಕೋ ಆಪರೇಟಿವ್‌ ಗ್ಲೋಬಲ್‌ ಎಕ್ಸಲೆನ್‌್ಸ ಪ್ರಶಸ್ತಿ ಲಭಿಸಿದೆ.ಯಲಹಂಕದಲ್ಲಿ ನಡೆದ ಗ್ಲೋಬಲ್‌ ಸಹಕಾರ ಅಭಿವೃದ್ಧಿ ಶೃಂಗಸಭೆಯಲ್ಲಿ ಸಹಕಾರ ಸಂಘದ ಕಾ

9 Dec 2025 4:54 pm
ಕೆಟಿಎಂ ಬೈಕ್‌ಗನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ ಅಯೂಬ್‌ ಖಾನ್‌ ಅರೆಸ್ಟ್

ಬೆಂಗಳೂರು,ಡಿ.9- ದುಬಾರಿ ಬೆಲೆಯ ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕುಂಬಳಗೂಡು ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ಬೆಲೆಯ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಾಲೇಔಟ್‌ನ ನಿವಾಸಿ ಅಯ

9 Dec 2025 3:34 pm
ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ ಇನ್ನೂ ನಿಗೂಢ

ಬೆಂಗಳೂರು,ಡಿ.9- ನಗರದಲ್ಲಿ ಒಂದೇ ಕುಟುಂಬದ ಮೂವರ ಸಾವು ಹೇಗಾಗಿದೆ ಎಂಬುವುದು ಇನ್ನೂ ನಿಗೂಢವಾಗಿದೆ. ಎಸ್‌‍ಜಿಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕೋರಮಂಗಲ ಸಮೀಪದ ತಾವರೆಕೆರೆಯ ನಿವಾಸಿಗಳಾದ ಸುಧಾ (35), ಇವರ ಮಗ ಮೌನೀಶ್‌ (14) ಹಾಗೂ

9 Dec 2025 3:30 pm
ಸ್ಕೂಟರ್‌ ಡಿಕ್ಕಿಯಿಂದ 4.50 ಲಕ್ಷ ಹಣ ಎಗರಿಸಿದ್ದ ಕುಪ್ಪಂ ಗ್ಯಾಂಗ್‌ನ ಆರೋಪಿ ಸೆರೆ

ಬೆಂಗಳೂರು,ಡಿ.9– ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಅವರ ಸ್ಕೂಟರ್‌ ಡಿಕ್ಕಿಯಲ್ಲಿದ್ದ 4.50 ಲಕ್ಷ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಕುಪ್ಪಂ ಗ್ಯಾಂಗ್‌ನ ಆರೋಪಿಯೊಬ್ಬನನ್ನು ಕೆಆರ್‌ಪುರಂ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ಹಣ ವ

9 Dec 2025 3:28 pm
ಸಚಿವಾಲಯದಲ್ಲಿ ನೇರ ನೇಮಕಾತಿ ದಾಖಲಾತಿಗೆ ಸಿಎಸ್‌‍ಗೆ ಪತ್ರ

ಬೆಳಗಾವಿ,ಡಿ.9- ಸಚಿವಾಲ ಯದ 8 ಅಭ್ಯರ್ಥಿಗಳ ನೇರ ನೇಮಕಾತಿ ಮಾಡಿಕೊಂಡಿರುವ ಕುರಿತು ತಮಗೆ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ವಿಧಾನಪರಿಷತ್‌ ಕಾಂಗ್ರೆಸ್‌‍ ಸದಸ್ಯ ನಾಗರಾಜ್‌ ಯಾದವ್‌ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರ

9 Dec 2025 3:25 pm
ರಾಜ್ಯಸರ್ಕಾರದ ವಿರುದ್ಧ ಸಿಡಿದೆದ್ದ ರೈತರಿಂದ ಸುವರ್ಣಸೌಧಕ್ಕೆ ಮುತ್ತಿಗೆ, ರೈತ ಮುಖಂಡರು, ಬಿಜೆಪಿ ನಾಯಕರು ವಶಕ್ಕೆ

ಬೆಳಗಾವಿ,ಡಿ.9- ರಾಜ್ಯಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ

9 Dec 2025 3:21 pm
ದೇಶದಾದ್ಯಂತ ವಿಮಾನ ನಿಲ್ದಾಣಗಳ 24×7 ಪರಿಶೀಲನೆ

ನವದೆಹಲಿ,ಡಿ.9- ಇಂಡಿಗೋ ವಿಮಾನಯಾನಗಳ ರದ್ದತಿಯಿಂದಾಗಿ ಪ್ರಯಾಣಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ದೇಶದಾದ್ಯಂತ ದಿನದ 24 ಗಂಟೆಗಳೂ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪರಿಶೀಲಿಸುವ ಕ್ರಮ ಕೈಗೊ

9 Dec 2025 3:17 pm
ಮಾನ-ಮರ್ಯಾದೆ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ : ಬಿಜೆಪಿಗೆ ಡಿಕೆಶಿ ತಿರುಗೇಟು

ಬೆಳಗಾವಿ, ಡಿ.9- ಬಿಜೆಪಿಯವರಿಗೆ ಮಾನ-ಮರ್ಯಾದೆ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ. ಅದನ್ನು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ

9 Dec 2025 12:05 pm
ನಂದಿನಿ ಪಾರ್ಲರ್‌ಗಳಾಗಿ ಬದಲಾಗಲಿವೆ ಇಂದಿರಾ ಕ್ಯಾಂಟಿನ್‌ಗಳು

ಬೆಂಗಳೂರು, ಡಿ.9- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟಿನ್‌ಗಳು ಇನ್ನು ಮುಂದೆ ಕೆಎಂಎಫ್‌ ಉತ್ಪನ್ನಗಳ ಮಾರಾಟ ಕೇಂದ್ರಗಳಾಗಿಯೂ ಬದಲಾಗಲಿವೆ.ಬಡವರ ಹಸಿವು ನೀಗಿಸುವ ಕೇಂದ್ರಗಳೆಂದೇ ಬಿಂಬಿತವಾಗ

9 Dec 2025 12:03 pm
ಸಿಎಂ ಕುರ್ಚಿ ಕಿತ್ತಾಟದಲ್ಲಿ ವ್ಯರ್ಥವಾಗುತ್ತಿದೆ ಅಧಿವೇಶನ : ಆರ್‌.ಅಶೋಕ್‌

ಬೆಂಗಳೂರು,ಡಿ.9- ಬೂದಿ ಮುಚ್ಚಿದ ಕೆಂಡದಂತಿರುವ ಕಾಂಗ್ರೆಸ್‌‍ ಪಕ್ಷದ ಒಳಬೇಗುದಿ ಎಷ್ಟು ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಮಾಡಿಸಿದರೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌

9 Dec 2025 11:50 am
25 ಜನ ಬಲಿಯಾದ ಗೋವಾ ನೈಟ್ ಕ್ಲಬ್‌ ಮಾಲೀಕ ಥೈಲ್ಯಾಂಡ್‌ಗೆ ಪರಾರಿ, ಬ್ಲೂ ಕಾರ್ನರ್‌ ನೋಟಿಸ್‌‍ ಸಾಧ್ಯತೆ

ಗೋವಾ, ಡಿ.9- ಇಪ್ಪತೈದು ಮಂದಿಯನ್ನು ಬಲಿತೆಗೆದುಕೊಂಡ ಕ್ಲಬ್‌ ಮಾಲೀಕರಾದ ಗೌರವ್‌ ಮತ್ತು ಸೌರಭ್‌ ಲುತ್ರಾ ವಿದೇಶಕ್ಕೆ ಪಲಾಯನ ಮಾಡಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌‍ ಹೊರಡಿಸುವ

9 Dec 2025 11:47 am
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸೋನಿಯಾ ಗಾಂಧಿಗೆ ಶುಭಾಷಯಗಳ ಮಹಾಪೂರ

ನವದೆಹಲಿ, ಡಿ. 9 (ಪಿಟಿಐ) ಇಂದಿಗೆ 79 ವರ್ಷ ತುಂಬಿದ ಕಾಂಗ್ರೆಸ್‌‍ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಅವರ ದೂರದೃಷ್ಟಿಯ ನಾಯಕತ್ವವು ಪಕ್ಷಕ್ಕೆ ಮಾರ್ಗದರ್ಶನ ನೀಡುವು

9 Dec 2025 11:43 am
ಮೈಸೂರು : ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ 82 ಲಕ್ಷ ಕಳೆದುಕೊಂಡ ವೈದ್ಯ..!

ಮೈಸೂರು,ಡಿ.9- ಮನಿ ಲ್ಯಾಂಡ್ರಿಂಗ್‌ಗೆ ನಿಮ ಖಾತೆ ಬಳಕೆಯಾಗಿದೆ, ನಿಮ ಮೊಬೈಲ್‌ನಿಂದ ಅಶ್ಲೀಲ ವಿಡಿಯೋ, ಕಾನೂನು ಬಾಹಿರ ಜಾಹೀರಾತು, ಬೆದರಿಕೆ ಕರೆಗಳು ಹಾಗೂ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಸಿ ವ್ಯಕ್ತಿಯೊಬ್ಬರಿಂದ 82.10 ಲ

9 Dec 2025 11:36 am
ಪರಿಷತ್‌ನಲ್ಲಿ ಕಾಂಗ್ರೆಸ್‌‍ಗೆ ಬಹುಮತ, ಸಭಾಪತಿ ಬದಲಾವಣೆಗೆ ಮುಂದಾಗುತ್ತಾ ಸರ್ಕಾರ..?

ಬೆಳಗಾವಿ,ಡಿ.9- ಆಡಳಿತಾರೂಢ ಕಾಂಗ್ರೆಸ್‌‍ ವಿಧಾನಪರಿಷತ್‌ ಗೆ ನಾಲ್ಕು ಸದಸ್ಯರನ್ನು ನಾಮನಿರ್ದೇಶನ ಮಾಡಿರುವ ಕಾರಣ ಮೇಲ್ಮನೆಯಲ್ಲಿ ಕಾಂಗ್ರೆಸ್‌‍ ತನ್ನ ಬಲವನ್ನು ವೃದ್ಧಿಸಿಕೊಂಡಿದೆ. 75 ಸದಸ್ಯ ಬಲದ ವಿಧಾನಪರಿಷತ್‌ನಲ್ಲಿ ಬಿಜ

9 Dec 2025 11:27 am
ಡಿ.16ಕ್ಕೆ ಐಪಿಎಲ್‌ ಆಟಗಾರರ ಹರಾಜು

ಮುಂಬೈ, ಡಿ. 9 (ಪಿಟಿಐ) ಇದೇ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ಒಟ್ಟು 350 ಕ್ರಿಕೆಟಿಗರು ಹರಾಜಾಗಲಿದ್ದಾರೆ.ಇದರಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಇರುತ್ತಾರೆ. ಇತ್ತೀ

9 Dec 2025 11:24 am
ಬೆಂಗಳೂರು, ಹೈದರಾಬಾದ್‌ನ 180 ಇಂಡಿಗೋ ವಿಮಾನಯಾನಗಳು ರದ್ದು

ಮುಂಬೈ, ಡಿ. 9 (ಪಿಟಿಐ) ಬಿಕ್ಕಟ್ಟಿನಿಂದ ಬಳಲುತ್ತಿರುವ ವಿಮಾನಯಾನ ಸಂಸ್ಥೆಯಲ್ಲಿನ ಅಡಚಣೆ ಸತತ ಎಂಟನೇ ದಿನವೂ ಮುಂದುವರಿದಿದ್ದರಿಂದ, ಇಂಡಿಗೋ ಇಂದು ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಸುಮಾರು 180 ವಿಮಾನಗಳನ್ನು ರದ್ದುಗೊಳಿಸಿ

9 Dec 2025 11:22 am
ನಮ್ಮ ತಂದೆಯವರೇ 5 ವರ್ಷ ಸಿಎಂ ಎಂದ ಯತೀಂದ್ರಗೆ ಚನ್ನರಾಜ ಹಟ್ಟಿಹೊಳಿ ತಿರುಗೇಟು

ಬೆಂಗಳೂರು, ಡಿ.9– ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಅವರ ಪುತ್ರ ಯತೀಂದ್ರ ಹೇಳಿದ ಬೆನ್ನಲ್ಲೇ, ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಎಂದು ವಿಧಾನ ಪರ

9 Dec 2025 11:19 am
ಡೆವಿಲ್ ಕ್ರೇಜ್.. ಫಸ್ಟ್ ಡೇ ಟಿಕೆಟ್ ಸೋಲ್ಡ್ ಔಟ್.. ಫ್ಯಾನ್ಸ್ ಹೇಳ್ತಿರೋದೇನು..?

ದರ್ಶನ್ ಈಗ ಹೊರಗೆ ಇದ್ದಿದ್ದರೆ ಫ್ಯಾನ್ಸ್ ಹಬ್ಬವನ್ನೇ ಮಾಡ್ತಾ ಇದ್ದರು. ಹಾಗಂತ ಈಗಲೂ ಸುಮ್ಮನೆ ಏನು ಇಲ್ಲ. ಭರ್ಜರಿಯಾಗಿಯೇ ಡೆವಿಲ್ ಪ್ರಮೋಷನ್ ಮಾಡ್ತಿದ್ದಾರೆ. ಹೀಗಾಗಿಯೇ ‘ದಿ ಡೆವಿಲ್’ ಸಿನಿಮಾ ರಿಲೀಸ್ಗೂ ಮುನ್ನವೇ ಅಂದಾಜು

8 Dec 2025 5:12 pm
ಒಂದೇ ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚೋಲ್ಲ ; ಮಧು ಬಂಗಾರಪ್ಪ

ಬೆಂಗಳೂರು,ಡಿ.8- ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಪರಿಷತ

8 Dec 2025 4:34 pm
ರಾಹುಲ್‌ ಗಾಂಧಿಗೆ ಲೋಕಸಭೆ ಪ್ರತಿಪಕ್ಷದ ನಾಯಕನ ಘನತೆ ಇನ್ನು ಅರ್ಥವಾಗಿಲ್ಲ : ಬಿಜೆಪಿ

ಬೆಂಗಳೂರು,ಡಿ.8- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ನಿರ್ಲಕ್ಷಿಸುತ್ತಿದ್ದು, ವಿದೇಶಿ ನಿಯೋಗಗಳಿಗೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗದಂತೆ ಹೇಳುತ್ತಿದೆ ಎಂದು ಲೋಕಸಭೆ ವಿರೋಧ ಪಕ್

8 Dec 2025 4:31 pm
ಇಂಡಿಗೋ ವಿಚಾರದಲ್ಲಿ ಮೂಗು ತೂರಿಸಲ್ಲ : ಸುಪ್ರೀಂ ಕೋರ್ಟ್

ನವದೆಹಲಿ, ಡಿ.8- ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಗಮನಾರ್ಹವಾಗಿ, ಕಳೆದ ಮಂಗಳವಾರದಿಂದ 4,500 ಕ್ಕೂ ಹೆಚ್

8 Dec 2025 3:58 pm
‘ವಂದೇ ಮಾತರಂ’ಕುರಿತು ಚರ್ಚೆ ವೇಳೆ ಕಾಂಗ್ರೆಸ್ ಟಾರ್ಗೆಟ್ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಡಿ. 8 (ಪಿಟಿಐ)– ರಾಷ್ಟ್ರೀಯ ಗೀತೆ ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ, ಸಂವಿಧಾನವು ಕತ್ತರಿಸಲ್ಪಟ್ಟಿತು ಮತ್ತು ರಾಷ್ಟ್ರವು ತುರ್ತು ಪರಿಸ್ಥಿತಿಯಿಂದ ಬಂಧಿಸಲ್ಪಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ವಿಷಾದ

8 Dec 2025 3:56 pm
ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ

ಬೆಳಗಾವಿ,ಡಿ.8– ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ ಅಧಿನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್

8 Dec 2025 3:51 pm
ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವೇ ರಾಜೀನಾಮೆ ಕೊಡಿ : ಛಲವಾದಿ ನಾರಾಯಣಸ್ವಾಮಿ

ಬೆಳಗಾವಿ,ಡಿ.8- ರಾಜ್ಯದ ಸಮಸ್ಯೆಗಳನ್ನು ಪರಿಹರಿಸಿ, ಇಲ್ಲವೇ ರಾಜೀನಾಮೆ ಕೊಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಸುವರ್ಣ ಸೌಧದ ಆವರಣದಲ್ಲಿ ಸುದ್ದಿಗಾರೊ

8 Dec 2025 3:48 pm
ದೇಶಾದ್ಯಂತ 4500 ಇಂಡಿಗೋ ವಿಮಾನ ಯಾನ ರದ್ದು, ತಪ್ಪದ ಪ್ರಯಾಣಿಕರ ಪರದಾಟ

ನವದೆಹಲಿ, ಡಿ.8- ಕಳೆದ ಒಂದು ವಾರದಲ್ಲಿ 4,500 ಕ್ಕೂ ಹೆಚ್ಚು ಇಂಡಿಗೋ ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಇಂದು ಕೂಡ ವಿಮಾನಯಾನಗಳು ರದ್ದುಗೊಂಡಿದ್ದು, ದೇಶಾದ್ಯಂತ ವಿಮಾನಗಳ ವಿಳಂಬ, ಗೊಂದಲ ಮತ್ತು ವಿಮಾನ ನಿಲ್ದಾಣದ ಜನದಟ್ಟಣೆ

8 Dec 2025 3:44 pm
ಮಹಾಮೇಳಾವ ನಡೆಸಲು ಯತ್ನಿಸಿದ ಎಂಇಎಸ್‌‍ ವಿರುದ್ಧ ಕರವೇ ಆಕ್ರೋಶ

ಬೆಳಗಾವಿ,ಡಿ.8- ಕರ್ನಾಟಕ ಸರಕಾರದ ವಿರುದ್ಧ ಮಹಾಮೇಳಾವ ನಡೆಸಲು ಯತ್ನಿಸಿದ ಎಂಇಎಸ್‌‍ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅ

8 Dec 2025 3:35 pm
ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ

ಬೆಂಗಳೂರು, ಡಿ.6- ಇತ್ತೀಚೆಗೆ ಅಗಲಿದ ಶಾಸಕ ಹೆಚ್‌.ವೈ.ಮೇಟಿ, ಆರ್‌.ವಿ.ದೇವರಾಜ್‌ ಮತ್ತು ಇತರ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ

8 Dec 2025 2:03 pm
ಲೋಕಸಭೆಯಲ್ಲಿ ‘ವಂದೇ ಮಾತರಂ’ಕುರಿತ ಚರ್ಚೆಯನ್ನು ಪ್ರಶ್ನಿಸಿದ ಮೆಹಬೂಬಾ ಮುಫ್ತಿ

ಶ್ರೀನಗರ, ಡಿ. 8 (ಪಿಟಿಐ) ಲೋಕಸಭೆಯಲ್ಲಿ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಚರ್ಚೆಗೆ ಮುನ್ನ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ಇಂಡಿಗೋ ವಿಮಾನಯಾನ ಸಂಸ್ಥೆಗಳಲ್ಲಿನ ಪ್ರಕ್ಷುಬ್ಧತೆಯಿಂದ ಉಂಟಾದ ಬಿಕ್ಕಟ್ಟಿನಂತಹ ಉ

8 Dec 2025 1:02 pm
ಬೆಂಗಳೂರಿನ ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟದ ಭಾಗ್ಯ..!

ಬೆಂಗಳೂರು, ಡಿ.8- ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಕಾಂಗ್ರೆಸ್‌‍ ಸರ್ಕಾರ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ.ಈ ಹಿಂದೆ ಒಂದು ಬಾರಿ ನಾಯಿಗಳಿಗೆ ಬಿರಿಯಾನಿ ಊಟ ನೀಡೋದಕ್ಕೆ ಮುಂದಾಗಿದ ಜಿಬಿಎ ಅಧಿಕಾರಿಗಳು ಈ ಬ

8 Dec 2025 12:59 pm
ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಅಧಿಕಾರಿಗಳೇ ಹೊರೆ ; ಎನ್‌.ಆರ್‌.ರಮೇಶ್‌

ಬೆಂಗಳೂರು, ಡಿ.8 ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಕಾನೂನುಬಾಹೀರವಾಗಿ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಈ ಕ್ರಮದಿಂದ ಪಾಲಿಕೆ ಬೊಕ್ಕಸಕ್ಕೆ ಹೊರೆಯಾಗುವುದರಿಂದ ಸರ್ಕಾರ ತನ್ನ

8 Dec 2025 12:36 pm
ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ಮೆಂಟಲ್‌ ಪೇಷೆಂಟ್‌ ಇರಬೇಕು : ಡಿಕೆಶಿ

ಬೆಂಗಳೂರು, ಡಿ.8- ಕಾಂಗ್ರೆಸ್‌‍ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು 500 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಬೇಕು ಎಂದು ಹೇಳುವವರನ್ನು ಮೆಂಟಲ್‌ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ

8 Dec 2025 11:39 am
ಛತ್ತೀಸ್‌‍ಗಢದಲ್ಲಿ ಗುತ್ತಿಗೆದಾರನನ್ನು ಕೊಂದ ಕೆಂಪು ಉಗ್ರರು

ಬಿಜಾಪುರ, ಡಿ. 8 (ಪಿಟಿಐ) ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಗುತ್ತಿಗೆದಾರನನ್ನು ನಕ್ಸಲರು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುತ್ತಿಗೆದಾರ ಇಮ್ತಿಯಾಜ್‌ ಅಲಿ ಅವರ ಶವ ತಡರಾತ್ರಿ ಪಮೇದ್‌

8 Dec 2025 11:32 am
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ಇಂಡಿಗೋ ವಿಮಾನಗಳ ಹಾರಾಟ ರದ್ದು

ಬೆಂಗಳೂರು, ಡಿ. 8 (ಪಿಟಿಐ) ಇಂಡಿಗೋ ವಿಮಾನ ಯಾನ ಸಂಸ್ಥೆಯ ಗೋಳು ಮುಗಿಯುವ ಹಾಗೇ ಕಾಣುತ್ತಿಲ್ಲ. ಇಂದು ಕೂಡ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 127 ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಇಂ

8 Dec 2025 11:30 am
ಅಕ್ರಮ ವಲಸಿಗರ ವಿರುದ್ಧ ಠಿಣ ಮತ್ತು ನಿರ್ಣಾಯಕ ಕ್ರಮಕ್ಕೆ ಮುಂದಾದ ಯೋಗಿ ಆದಿತ್ಯನಾಥ್‌

ಲಕ್ನೋ, ಡಿ.8 (ಪಿಟಿಐ) ಅಕ್ರಮ ವಲಸಿಗರ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಜಾಗರೂಕರಾಗಿರ

8 Dec 2025 11:27 am
ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುತ್ತೇನೆ : ಹೊರಟ್ಟಿ

ಬೆಳಗಾವಿ(ಸುವರ್ಣಸೌಧ),ಡಿ.8- ಒಂದು ವೇಳೆ ಸದನದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುವುದಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲ

8 Dec 2025 11:23 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-12-2025)

ನಿತ್ಯ ನೀತಿ : ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು. ನಾವು ನಡೆದಿದ್ದೇ ದಾರಿ ಆಗಬೇಕು. ಆ ದಾರಿ ನಾಲ್ಕು ಜನಕ್ಕೆ ಸ್ಫೂರ್ತಿ ಆಗಬೇಕು. ಪಂಚಾಂಗ : ಸೋಮವಾರ, 08-12-2025ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇ

8 Dec 2025 6:31 am
ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ

ಬೆಂಗಳೂರು,ಡಿ.7– ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕ್ರಮ ಕೈಗೊಂಡಿದ್ದು, ಇದಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ ನೀಡಿದ್ದಾರೆಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ

7 Dec 2025 3:14 pm
ಕೆಎಸ್‌‍ಸಿಎ ಚುನಾವಣೆ ಚುರುಕು : ಘಟಾನುಘಟಿಗಳಿಂದ ಮತದಾನ

ಬೆಂಗಳೂರು,ಡಿ.7- ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ಇಂದು ಚುರುಕಿನಿಂದ ನಡೆದಿದೆ.ಡಿಸಿಎಂ ಡಿ.ಕೆ.ಶಿವಕುಮಾರ್‌, ಅನಿಲ್‌ಕುಂಬ್ಳೆ, ಜಿ.ಆರ್‌.ವಿಶ್ವನಾಥ್‌, ಚಂದ್ರಶೇಖರ್‌, ರೋಜರ

7 Dec 2025 3:12 pm
ಅಧಿಕಾರ ಹಂಚಿಕೆ ಗೊಂದಲ ಬದಿಗಿಟ್ಟು ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಕಾಂಗ್ರೆಸ್

ಬೆಂಗಳೂರು, ಡಿ.7- ಅಧಿಕಾರ ಹಂಚಿಕೆಯ ಗೊಂದಲಗಳನ್ನು ಕೆಲಕಾಲ ಬದಿಗಿಟ್ಟು, ಒಮತದಿಂದ ವಿಧಾನ ಮಂಡಲದ ಅಧಿವೇಶನವನ್ನು ನಿಭಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌‍ ಶಾಸಕಾಂಗ ವಲಯದಲ್ಲಿ ಗಂಭೀರ ಚರ್ಚೆಯಾಗಿದೆ. ಮುಖ್ಯಮಂತ್ರಿ ಸಿದ್ದರಾ

7 Dec 2025 3:10 pm
ವಿಮಾನ ಹಾರಾಟ ವ್ಯತ್ಯಯ ಹಿನ್ನೆಲೆಯಲ್ಲಿ ಮೆಡಿಕಲ್‌ ಪಿಜಿ ಪ್ರವೇಶ ದಿನಾಂಕ ಮುಂದೂಡಿಕೆ

ಬೆಂಗಳೂರು,ಡಿ.7- ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಿಜಿ ನೀಟ್‌-25 ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪ್ರಕ್ರಿಯೆಯ ದಿನಾಂಕಗಳನ್ನು ಎರಡು ದಿನಗಳಿಗೆ ಮುಂದ

7 Dec 2025 3:09 pm
ಇಂಡಿಗೋ ಹಾರಾಟ ರದ್ದು, ಖಾಸಗಿ ಬಸ್‌‍ ಟಿಕೆಟ್‌ಗಳು ಭಾರಿ ದುಬಾರಿ

ಬೆಂಗಳೂರು,ಡಿ.7- ಇಂಡಿಗೋ ವಿಮಾನ ಹಾರಾಟ ರದ್ದಾಗಿರುವ ಪರಿಣಾಮ ಖಾಸಗಿ ಬಸ್‌‍ಗಳ ಟಿಕೆಟ್‌ ದರದಲ್ಲಿ ಭಾರೀ ಹೆಚ್ಚಳವಾಗಿದೆ. ಪರಿಸ್ಥಿತಿ ಲಾಭ ಪಡೆಯಲು ಖಾಸಗಿ ಸಂಸ್ಥೆಗಳು ಯತ್ನ ನಡೆಸುತ್ತಿದ್ದು, ಬೆಂಗಳೂರು-ಮುಂಬೈ ಪ್ರಯಾಣಕ್ಕಾಗ

7 Dec 2025 3:06 pm