SENSEX
NIFTY
GOLD
USD/INR

Weather

29    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಹೈಕಮಾಂಡ್‌ ಮೌನವಾಗಿದೆ ಎಂದರೆ, ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದರ್ಥ : ಪರಮೇಶ್ವರ್‌

ಬೆಂಗಳೂರು, ಫೆ.8- ನಾಯಕತ್ವದ ವಿಚಾರವಾಗಿ ಹೈಕಮಾಂಡ್‌ ನಾಯಕರು ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಮೌನವಾಗಿದ್ದಾರೆ ಎಂದರೆ, ಯಾವುದೇ ಬದ ಲಾವಣೆ ಇಲ್ಲ ಎಂದೇ ಅರ್ಥ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಸುದ್ದಿಗಾರರ

8 Feb 2026 3:24 pm
ಮುಸ್ಲಿಮರ ವಲಸೆ ಅಮೆರಿಕವನ್ನು ಕೊಲ್ಲುತ್ತಿದೆ : ಸಂಸದನ ಕಳವಳ

ನ್ಯೂಯಾರ್ಕ್‌, ಫೆ. 8 (ಪಿಟಿಐ)- ಅಮೆರಿಕದ ಟೆಕ್ಸಾಸ್‌‍ ರಾಜ್ಯದ ಕೆಲವು ಕ್ಷೇತ್ರಗಳ ಪ್ರದೇಶಗಳ ಇಸ್ಲಾಮೀಕರಣದ ಬಗ್ಗೆ ಅಮೆರಿಕದ ಸಂಸದರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ, ಅಲ್ಲಿನ ಸ್ಥಳೀಯ ಮಾಲ್‌ಗಳಿಗೆ ಭೇಟಿ ನೀಡುವುದರಿಂದ ನೀ

8 Feb 2026 3:22 pm
ಮೆಟ್ರೋ ದರ ಪರಿಷ್ಕರಣೆ ಕುರಿತು ಮುಗಿಯದ ಗೊಂದಲ : ಕಾಂಗ್ರೆಸ್‌‍-ಬಿಜೆಪಿ ಭಾರೀ ಜಟಾಪಟಿ

ಬೆಂಗಳೂರು,ಫೆ.8- ಕಾಂಗ್ರೆಸ್‌‍ ಹಾಗೂ ಬಿಜೆಪಿ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮೆಟ್ರೋ ರೈಲು ದರ ಪರಿಷ್ಕರಣೆ ಗೊಂದಲ ಸಾರ್ವಜನಿಕರಲ್ಲಿ ಈಗಲೂ ಮುಂದುವರೆದಿದೆ. ಕೇಂದ್ರ ಸರ್ಕಾರ ತಡೆ ನೀಡಿದೆ ಎಂದು ಹೇಳಿದರೂ ಇಲ್ಲಿಯವರೆ

8 Feb 2026 3:19 pm
ಭಯೋತ್ಪಾದನೆ ವಿಚಾರದಲ್ಲಿ ಎಂದಿಗೂ ದ್ವಿಮುಖ ನೀತಿ ಇಲ್ಲ : ಮೋದಿ

ಕೌಲಾಲಂಪುರ, ಫೆ.8- ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ಎಂದಿಗೂ ಡಬಲ್‌ ಸ್ಟ್ಯಾಂಡರ್ಡ್‌ ಧೋರಣೆ ಹೊಂದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮೋದಿ ಅವರು ಇಂದು ಮಲೇಷ್ಯಾದಲ್ಲಿ ಮಾಡಿದ ಭಾಷಣದಲ್ಲಿ

8 Feb 2026 3:16 pm
ಕೈಕೊಟ್ಟ ಪ್ರೇಯಸಿ : ಆತ್ಮಹತ್ಯೆಗೆ ಶರಣಾದ ದೇಹದಾರ್ಢ್ಯ ಪಟು

ಬೆಂಗಳೂರು, ಫೆ.8- ಪ್ರೀತಿಸಿದ ಯುವತಿ ಕೈಕೊಟ್ಟ ನೋವಿನಲ್ಲಿ ದೇಹದಾರ್ಢ್ಯ ಪಟುವೊಬ್ಬರು ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೆಳೆಯರ ಬಳಗದ ನಿವಾ

8 Feb 2026 3:14 pm
ಖಾಲಿ ಚೊಂಬು ಸರ್ಕಾರಕ್ಕೆ ಸಲ್ಲುತ್ತದೆ : ಎಚ್‌ಡಿಕೆ ಟೀಕೆ

ಮೈಸೂರು, ಫೆ.8- ಖಾಲಿ ಚೊಂಬಿನ ಕ್ರೆಡಿಟ್‌ ರಾಜ್ಯಸರ್ಕಾರಕ್ಕೆ ಸಲ್ಲುತ್ತದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ

8 Feb 2026 3:11 pm
ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾರಿ ಮಂಜು, ವಿಮಾನ ಸಂಚಾರಕ್ಕೆ ಅಡ್ಡಿ

ಚೆನ್ನೈ, ಫೆ.8-ಮಂಜಿನ ವಾತಾವರಣ ಮತ್ತು ಕಡಿಮೆ ಗೋಚರತೆಯಿಂದಾಗಿ ಅಂತರರಾಷ್ಟ್ರೀಯ ಸೇವೆ ಸೇರಿದಂತೆ ಕನಿಷ್ಠ ಮೂರು ವಿಮಾನಗಳನ್ನು ಬೆರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂಜಾನೆ ನಗರದ ವಿಮಾನ ನಿಲ್ದ

8 Feb 2026 1:28 pm
ಚಂಡೀಗಢ : ಇಬ್ಬರು ಐಎಎಸ್‌‍ ಅಧಿಕಾರಿಗಳ ಅಮಾನತು

ಚಂಡೀಗಢ,ಫೆ.7- ಅಂಗನವಾಡಿ ಕಾರ್ಯಕರ್ತೆಯರಿಗೆ ಸಾರ್ಟ್‌ಫೋನ್‌ಗಳನ್ನು ಒದಗಿಸಲು ಹಣ ಬಿಡುಗಡೆಗೆ ವಿಳಂಬ ಮಾಡಿದ ಆರೋಪದ ಮೇಲೆ ಪಂಜಾಬ್‌ ಸರ್ಕಾರವು ಇಬ್ಬರು ಹಿರಿಯ ಐಎಎಸ್‌‍ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.ಅಧಿಕೃತ ಆದೇಶಗಳ

8 Feb 2026 1:25 pm
ಎಪ್ಸ್ಟೀನ್‌ ಜೊತೆ ಯಾವುದೇ ಸಂಪರ್ಕ ಇರಲಿಲ್ಲ ; ದಲೈಲಾಮಾ

ನವದೆಹಲಿ, ಫೆ.8- ಅಮೆರಿಕದ ಲೈಂಗಿಕ ಅಪರಾಧಿ ಮತ್ತು ಕಳ್ಳಸಾಗಣೆದಾರ ಜೆಫ್ರಿ ಎಪ್ಸ್ಟೀನ್‌ ಅವರೊಂದಿಗೆ ಟಿಬೆಟ್‌ ಧರ್ಮಗುರು ದಲೈ ಲಾಮಾ ಅವರು ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ ಎಂದು ಲಾಮಾ ಅವರ ಕಚೇರಿ ಸ್ಪಷ್ಟಿಕರಣ ನೀಡಿದೆ. ಎಪ

8 Feb 2026 1:23 pm
ಮಧ್ಯಪ್ರದೇಶ : ಯಮನಾಗಿ ಬಂದ ಆಡಿ ಕಾರಿನ ರಭಸಕ್ಕೆ ಒಂದೇ ಕುಟುಂಬದ ಮೂವರ ಬಲಿ

ರೇವಾ, ಫೆ.8- ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವೇಗವಾಗಿ ಬಂದ ಆಡಿ ಕಾರು ಹಿಂದಿನಿಂದ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಬಲಿಯಾದವರನ್ನು 55 ವರ್ಷದ ಭಾಗವತ್‌ ವಿಶ್ವಕರ್ಮ,

8 Feb 2026 1:22 pm
ನಾಳೆ ಉನ್ನಾವೋ ಅತ್ಯಾಚಾರ ಆರೋಪಿ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ, ಫೆ. 8 (ಪಿಟಿಐ) ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಜಾಮೀನು ಕೋರಿ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್‌ ಸಿಂಗ್‌ ಸೆಂಗಾರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಾಳೆ ವಿ

8 Feb 2026 1:19 pm
ಫೆ.15ರೊಳಗೆ KSRTC ಬಸ್ಸುಗಳ ಮೇಲಿನ ತಂಬಾಕು ಉತ್ಪನ್ನಗಳ ಜಾಹೀರಾತು ತೆರವುಗೊಳಿಸಲು ಸೂಚನೆ

ಬೆಂಗಳೂರು,ಫೆ.8- ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಮೇಲಿನ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಫೆ.15 ರೊಳಗೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಸಾ

8 Feb 2026 12:17 pm
ರಾಜಕೀಯ ಜಾಹೀರಾತುಗಳಲ್ಲಿ ಗಾಂಧೀಜಿ ಬಳಕೆಗೆ ವಿರೋಧ

ಬೆಂಗಳೂರು,ಫೆ.8- ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಒಂದು ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಬಳಸಿಕೊಂಡಿರುವ ರೀತಿಯು ಅವರ ಅಹಿಂಸಾ ತತ್ವ, ಸತ್ಯಾಗ್ರಹ ಹಾಗೂ ಸರ್ವೋದಯದ

8 Feb 2026 12:14 pm
ಸರ್ಕಾರ, ತನ್ನ ಹಠಮಾರಿ ಧೋರಣೆ ಬಿಟ್ಟು ಕೂಡಲೇ ಹೊಸ ಎಫ್‌ಎಫ್‌ಸಿ ರಚಿಸಬೇಕು : ಬಿಜೆಪಿ ಆಗ್ರಹ

ಬೆಂಗಳೂರು,ಫೆ.8- ಜನರ ಹಿತಾಸಕ್ತಿಯನ್ನು ಬದಿಗಿಟ್ಟು ದರ ಏರಿಕೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌‍ ಸರ್ಕಾರ, ತನ್ನ ಹಠಮಾರಿ ಧೋರಣೆ ಬಿಟ್ಟು ಹೊಸ ಎಫ್‌ಎಫ್‌ಸಿ ರಚಿಸುವ ಪ್ರಕ್ರಿಯೆಯನ

8 Feb 2026 12:10 pm
ಆಟೋ ಚಾಲಕನ ಬ್ಯಾಂಕ್‌ ಖಾತೆಯಲ್ಲಿ ಕೋಟ್ಯಂತರ ರೂ. ವಹಿವಾಟು : ವಿಶೇಷ ತನಿಖಾ ತಂಡದಿಂದ ತನಿಖೆ

ಹುಬ್ಬಳ್ಳಿ,ಫೆ.8- ದೇಶದ ವಿವಿಧೆಡೆ ನಡೆದಿರುವ ಹಲವು ಸೈಬರ್‌ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ವರ್ಗಾವಣೆಗೆ ಇಲ್ಲಿನ ಕೇಶ್ವಾಪುರದ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಆಟೋ ಚಾಲಕನ ಬಾಂಕ್‌ ಖಾತೆಹಲವಾರು ಬಾರ

8 Feb 2026 11:05 am
ಆನ್‌ಲೈನ್‌ ಗೇಮ್‌ ಹುಚ್ಚಿಗೆ ಇಡೀ ಕುಟುಂಬವೇ ನಾಶ

ಗುಬ್ಬಿ ,ಫೆ.8- ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದು 3 ಸೋದರಿಯರು ಆತಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸೋದರಳಿಯನ ಆನ್‌ಲೈನ್‌ ಗೇಮ್‌ ಚಟಕ್ಕೆ ಇಡೀ ಕುಟುಂಬವೇ ನಾಮಾವಶೇಷವಾಗಿದೆ. ಬಿಹಾರದ ನಳಂದ ಜ

8 Feb 2026 10:59 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-02-2026)

ನಿತ್ಯ ನೀತಿ : ಸಮಯ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಿರಲಿ ಅದು ಕಳೆದು ಹೋಗುತ್ತದೆ. ಆದರೆ, ಆ ಸಮಯದಲ್ಲಿ ಆಡಿದ ಮಾತು ಮತ್ತು ವ್ಯಕ್ತಿ ಸದಾ ನೆನಪಿನಲ್ಲಿರುತ್ತಾರೆ. ಪಂಚಾಂಗ : ಭಾನುವಾರ, 08-02-2026ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯ

8 Feb 2026 6:31 am
ತಾನೇ ಹೆಣೆದ ಬಲೆಗೆ ಬಿದ್ದರೇ ರಾಯ್‌..?

ಬೆಂಗಳೂರು,ಫೆ.7- ಆತಹತ್ಯೆಗೆ ಶರಣಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ತನ್ನ ಸಾಮ್ರಾಜ್ಯ ನಿರ್ಮಿಸಿಕೊಂಡ ರೀತಿ ಯನ್ನು ಅವಲೋಕಿಸಿದರೆ ಎಂಥವರೂ ಬೆಚ್ಚಿ ಬೀಳಬೇಕು. ಮೊದಲು ಹೆಚ್‌ಪಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದ ರ

7 Feb 2026 5:10 pm
ಬಿಜೆಪಿಯ ರಿತು ತಾವ್‌ಡೆ ಗ್ರೇಟರ್‌ ಮುಂಬೈ ಪಾಲಿಕೆಯ ನೂತನ ಮೇಯರ್

ಮುಂಬೈ, ಫೆ.7-ಗ್ರೇಟರ್‌ ಮುಂಬೈ ಪಾಲಿಕೆಯ ಮೇಯರ್‌ ಸ್ಥಾನಕ್ಕೆ ಬಿಜೆಪಿಯ ಕಾರ್ಪೊರೇಟರ್‌ ರಿತು ತಾವ್‌ಡೆ ಅವರನ್ನು ನಾಮನಿರ್ದೇಶನ ಮಾಡಿದರೆ,ಮಿತ್ರ ಪಕ್ಷ ಶಿವಸೇನೆ ಸಂಜಯ್‌ ಘಾಡಿ ಅವರನ್ನು ಉಪ ಮೇಯರ್‌ ಹುದ್ದೆಗೆ ತನ್ನ ಅಭ್ಯರ್

7 Feb 2026 4:01 pm
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರ ಅನಾರೋಗ್ಯದಿಂದ ಸಾವು

ಬೆಂಗಳೂರು, ಫೆ.7- ಸುದ್ದಗುಂಟೆ ಪಾಳ್ಯದಲ್ಲಿ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸಾದಿಕ್‌ ಪಾಷ ಎಂಬಾತ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚ

7 Feb 2026 3:14 pm
ಡಿ.ಕೆ.ರವಿ ಕಾಲದಲ್ಲೇ ಬಯಲಿಗೆ ಬಂದಿತ್ತು ಕಾನ್ಫಿಡೆಂಟ್‌ ಗ್ರೂಪ್‌ ಅಕ್ರಮ

ಬೆಂಗಳೂರು, ಫೆ.7- ಪ್ರಭಾವಿ ನಾಯಕರ ಹೆಸರು ಹೇಳಲಾಗದೆ ಹಾಗೂ ಭಾರೀ ಪ್ರಮಾಣದ ದಂಡಕ್ಕೆ ಹೆದರಿ ರಿಯಲ್‌ ಉದ್ಯಮಿ ಸಿ.ಜೆ.ರಾಯ್‌ ಆತಹತ್ಯೆ ಮಾಡಿಕೊಂಡಿರಬಹುದು ಎಂಬ ವದಂತಿಗಳು ಹರಿದಾಡುತ್ತಿದ್ದು, ಈ ಹಿಂದೆ ಅಸಹಜ ಸಾವಿಗೀಡಾದ ಐಎಎಸ್‌

7 Feb 2026 3:09 pm
ಪವನ್ ಕಲ್ಯಾಣ್ ತೆಲಂಗಾಣ ಪ್ರಚಾರ ಪ್ರವಾಸ ಕೊನೆ ಕ್ಷಣದಲ್ಲಿ ರದ್ದು

ಹೈದರಾಬಾದ್‌,ಫೆ.7-ಇದೇ ತಿಂಗಳ ಫೆ. 11 ರಂದು ತೆಲಂಗಾಣದಲ್ಲಿ ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು ನಡೆಸಬೇಕಿದ್ದ ಪ್ರಚಾರವನ್ನು ರದ್ದುಪಡಿಸಲ

7 Feb 2026 3:07 pm
ಅಗ್ನಿ-3 ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ ಪರೀಕ್ಷೆ

ಭುವನೇಶ್ವೇರ,ಫೆ.7- ಒಡಿಶಾದ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್‌ ಟೆಸ್ಟ್‌‍ ರೇಂಜ್‌ನಿಂದ ಅಗ್ನಿ-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಪರೀಕ್ಷೆಯ ಎಲ್ಲಾ ಕಾರ್ಯಾಚರಣೆ ಮತ

7 Feb 2026 3:03 pm
ಸಿಎಂ ಕುರ್ಚಿ ಕದನ : ಅಡ್ಡ ಗೋಡೆ ಮೇಲೆ ದೀಪ ಇಟ್ಟ ಡಿಕೆಶಿ

ಮಂಗಳೂರು, ಫೆ.7- ಅಧಿಕಾರ ಹಂಚಿಕೆಗೆ ಸಂಬಂಧ ಪಟ್ಟಂತೆ ಸಮಯವೇ ಉತ್ತರ ನೀಡುತ್ತದೆ ಎಂದು ಪುನರುಚ್ಚರಿಸುವ ಮೂಲಕ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತೊಮೆ ನಿಗೂಢತೆ ಕಾಯ್ದುಕೊಂಡಿದ್ದಾರೆ.ಈ ಮೊದಲು ಸಿದ್ದರಾಮಯ್ಯ ಐದು ವರ್ಷ

7 Feb 2026 3:01 pm
ಸೈಬರ್‌ ಅಪರಾಧ ಪ್ರಕರಣ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ : ಡಿಜಿಪಿ ಪ್ರಣವ್‌ ಮಹಾಂತಿ

ಬೆಂಗಳೂರು, ಫೆ.7-ದೇಶಾದ್ಯಂತ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವಿಶೇಷ ದಾಳಿ ನಡೆಸಲಾಗುತ್ತದೆ ಎಂದು ಕರ್ನಾಟಕ ಸೈಬರ್‌ ಕಮಾಂಡ್‌ ಡಿ

7 Feb 2026 2:09 pm
ಟ್ರಕ್‌ ಚಾಲಕನ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ ಕದ್ದ ಕಳ್ಳರು

ಬೆಂಗಳೂರು, ಫೆ.7- ಟ್ರಕ್‌ ಚಾಲಕನ ಗಮನ ಬೇರೆಡೆ ಸೆಳೆದು ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ ಹಾಗೂ ಇತರ ವಸ್ತುಗಳನ್ನು ಕಳ್ಳರು ದೋಚಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಸಮೀಪ ನಡೆದಿದೆ.ಕಳ

7 Feb 2026 12:54 pm
ಭಾರತ ಜೊತೆಗಿನ ಪಂದ್ಯ ಬಹಿಷ್ಕಾರ : ಮರುಪರಿಶೀಲನೆಗೆ ಪಿಸಿಬಿಗೆ ಶ್ರೀಲಂಕಾ ಮನವಿ

ಕರಾಚಿ,ಫೆ.7-ಇದೇ ತಿಂಗಳ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದನ್ನು ಮರುಪರಿಶೀಲಿಸುವಂತೆ ಶ್ರೀಲಂಕಾ ಮಾಡಿರುವ ಮನವಿಯ ಕುರಿತು ನಿರ್ಧರಿಸಲು ಪಾ

7 Feb 2026 12:48 pm
ಮೆಟ್ರೋ ದರ ಹೆಚ್ಚಳ ಜಟಾಪಟಿ : ರಾಜಕೀಯ ಲಾಭ ಪಡೆಯಲು ಪರಸ್ಪರ ಹವಣಿಕೆ

ಬೆಂಗಳೂರು, ಫೆ.7- ಜನ ಸಾಮಾನ್ಯರ ತೀವ್ರ ವಿರೋಧದ ಬಳಿಕ ಮೇಟ್ರೋ ದರ ಹೆಚ್ಚಳದಲ್ಲಿ ಕೊಂಚ ಕಡಿಮೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಗ್ಗಜಗ್ಗಾಟದ ಮೂಲಕ ಮೇಟ್ರೋ ಪ್ರಯಾಣ ದರ ಹೆಚ್ಚಳ ಮಾ

7 Feb 2026 12:45 pm
ಉತ್ತರ ಪ್ರದೇಶದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಪ್ಯಾನ್‌ಕಾರ್ಡ್‌ ಕಡ್ಡಾಯ

ಲಖ್ನೋ,ಫೆ.7-ನೇಪಾಳದ ಸೂಕ್ಷ್ಮ ಗಡಿ ಜಿಲ್ಲೆಗಳಲ್ಲಿ, ಬೇನಾಮಿ ವಹಿವಾಟುಗಳನ್ನು ಹತ್ತಿಕ್ಕುವ ಮತ್ತು ಶಂಕಿತ ವಿದೇಶಿ ನಿಧಿಯ ರಿಯಲ್‌ ಎಸ್ಟೇಟ್‌ ವ್ಯವಹಾರಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರ ರಾಜ್ಯಾ

7 Feb 2026 12:42 pm
ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ : ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು, ಫೆ.7- ನಮ ಮೆಟ್ರೋ ಪ್ರಯಾಣದರ ಏರಿಕೆಗೆ ರಾಜ್ಯ ಸರ್ಕಾರವೇ ಒತ್ತಡ ಹೇರಿದೆ ಎಂದು ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸ

7 Feb 2026 12:40 pm
ಮೆಟ್ರೋದರ ಏರಿಕೆ ಕುರಿತು ಸಿಎಂಗೆ ದಾಖಲೆ ಸಮೇತ ಟಾಂಗ್‌ ಕೊಟ್ಟಸಂಸದ ತೇಜಸ್ವಿಸೂರ್ಯ

ಬೆಂಗಳೂರು,ಫೆ.7- ಮೆಟ್ರೋದರ ಏರಿಕೆ ಬಗ್ಗೆ ಕೇಂದ್ರದತ್ತ ಬೊಟ್ಟು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ತೇಜಸ್ವಿ ಸೂರ್ಯ ದಾಖಲೆ ಸಮೇತ ಟಾಂಗ್‌ ಕೊಟ್ಟಿದ್ದಾರೆ. ಮೆಟ್ರೋ ದರ ಏರಿಕೆಯಿಂದ ಜನರಿಗೆ ತೊಂದರೆಯಾಗಿದ

7 Feb 2026 11:32 am
ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಚಿಕ್ಕಬಳ್ಳಾಪುರ, ಫೆ.7- ಪ್ರೇಮಿಗಳ ದಿನದಂದು ಇತಿಹಾಸ ಪ್ರಸಿದ್ಧ ತಾಲ್ಲೂಕಿನ ನಂದಿ ಗಿರಿಧಾಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫ

7 Feb 2026 11:26 am
ಸ್ನೇಹ.. ಪ್ರೀತಿ.. ದ್ವೇಷದ `ಕರಿಕಾಡ’ ಕಾಡ ನಟರಾಜನ ನಟನೆಗೆ ಜೈಕಾರ

ಕರಿಕಾಡ ಟೈಟಲ್ ನಲ್ಲೇ ಗಮನ ಸೆಳೆದಿದ್ದ ಸಿನಿಮಾ ಇಂದು ರಿಲೀಸ್ ಆಗಿ ಉತ್ತಮ ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಿದೆ. ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಇದು ಕಾಡ ನಟರಾಜ್ ಅವರ ಕನಸಿನ ಕೂಸಾಗಿದೆ. ಆ ಕನಸಿನ ಕೂಸನ್ನ ಜೋಪಾನ ಮ

7 Feb 2026 10:48 am
ಊಹೆಗೂ ನಿಲುಕದ.. ಭಾವನೆಗಳು ತುಂಬಿದ ಚಿತ್ರವೇ ‘ಬಯಕೆಗಳು ಬೇರೂರಿದಾಗ’

ಹೆಣ್ಣಿನ ಮನಸ್ಸಿನಲ್ಲಿ ಆಳವಾಗಿ ಬೇರೂರಿದ ಭಾವನೆಗಳನ್ನು ಅದ್ಭುತವಾಗಿ ತೆರೆ ಮೇಲೆ ತೋರಿಸುವುದು ಅಷ್ಟು ಸುಲಭವಲ್ಲ. ಆದರೆ ಆ ಕೆಲಸವನ್ನು ಇಲ್ಲಿ ಒಬ್ಬ ಮಹಿಳಾ ನಿರ್ದೇಶಕಿ ಮಾಡಿದ್ದಾರೆ. ಅವರೇ ಎನ್.ಜ್ಯೋತಿಲಕ್ಷ್ಮೀ. ಈ ವಾರ ರಿಲ

7 Feb 2026 10:46 am
ಈಗಿನ ಕಾಲದ ಹುಡುಗರಿಗೆ ಬೆಸ್ಟ್ ಮೆಸೇಜ್ ಕೊಡುವ “ನೆನಪುಗಳ ಮಾತು ಮಧುರ”ಚಿತ್ರ

ಪತ್ರಕರ್ತರು ಆಗಿರು ಅಫ್ಜಲ್ ಅವರ ಮೊದಲ ನಿರ್ದೇಶನದ ಸಿನಿಮಾ ನೆನಪುಗಳ ಮಾತು ಮಧುರ. ಕತೆಗೆ ತಕ್ಕಂತೆ ಟೈಟಲ್ ಅನ್ನ ಆಯ್ಕೆ ಮಾಡಿಕೊಂಡಿರೋದು ಸಿನಿಮಾ ನೋಡಿದವರಿಗೆ ಅರ್ಥವಾಗುತ್ತದೆ. ನಾಲ್ಕು ಜನ ಸ್ನೇಹಿತರು ಸೇರಿ ತಮ್ಮ ನೆನಪುಗಳ

7 Feb 2026 10:44 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-02-2026)

ನಿತ್ಯ ನೀತಿ : `ಅಸೂಯೆ, ಅಹಂಕಾರ ಮತ್ತು ದ್ವೇಷಗಳಿಂದ ನಮ ಮನಸ್ಸನ್ನು ಕೆಡಿಸಬಾರದು. ಅಂತರಂಗವನ್ನು ಸ್ವಚ್ಛಗೊಳಿಸಿದರೆ ಮಾತ್ರ ಅಮೃತಫಲ ಪಡೆಯಲು ಸಾಧ್ಯ’. – ಶ್ರೀ ಸಿದ್ಧೇಶ್ವರಸ್ವಾಮೀಜಿ ಪಂಚಾಂಗ : ಶನಿವಾರ, 07-02-2026 ವಿಶ್ವಾವಸುನ

7 Feb 2026 6:31 am
ತಣ್ಣಗಾದ ಅಧಿಕಾರ ಹಂಚಿಕೆ ಗೊಂದಲಮ್ ಬಜೆಟ್‌ ತಯಾರಿಯಲ್ಲಿ ಬ್ಯುಸಿಯಾದ ಸಿಎಂ

ಬೆಂಗಳೂರು, ಫೆ.6- ಅಧಿಕಾರ ಹಂಚಿಕೆಯ ಗೊಂದಲಗಳು ತಣ್ಣ ಗಾಗಿದ್ದು, ಸದ್ಯಕ್ಕೆ ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಳ್ಳುವು ದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುಮಳವಾಗಿ ಬಜೆಟ್‌ ತಯ

6 Feb 2026 5:27 pm
‘ಪರೀಕ್ಷಾ ಪೆ ಚರ್ಚಾ’ : ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ -ಇಲ್ಲಿದೆ ಹೈಲೈಟ್ಸ್

ನವದೆಹಲಿ, ಫೆ. 6 (ಪಿಟಿಐ)- ದೇಶದಲ್ಲಿ ಡೇಟಾ ಅಗ್ಗವಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ ಮತ್ತು ಅವರ ಜೀವನ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕೆ

6 Feb 2026 5:26 pm
ಸದ್ದಿಲ್ಲದೆ ಅಕ್ಕಿ, ಬೇಳೆ ಸೇರಿದಂತೆ ದಿನಸಿ ಬೆಲೆಯೂ ಏರಿಕೆ

ಬೆಂಗಳೂರು, ಫೆ. 6- ಕೇವಲ ಮದ್ಯ, ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ ಮಾತ್ರ ಆಗಿಲ್ಲ ಇದರ ಜೊತೆಗೆ ಸದ್ದಿಲ್ಲದೆ ಅಕ್ಕಿ, ಬೇಳೆಕಾಳುಗಳ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ನಗರದ ಮಾರುಕಟ್ಟೆಗಳಲ್ಲಿ ದಿನ ಬಳಕೆಯ ದಿನಸಿ ಪ

6 Feb 2026 5:21 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಮಹಿಳೆಯ ಚಿನ್ನಾಭರಣ ಕಳ್ಳತನ

ಬೆಂಗಳೂರು, ಫೆ.6-ದಿನೇ ದಿನೇ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಕಳ್ಳರ ಹಾವಳಿ ಜೋರಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಚಿನ್ನ ಮತ್ತು ವಜ್ರಾಭರಣ ಕಳ್ಳತನವಾಗಿರುವ ಘಟನೆ ತಡವಾಗಿ

6 Feb 2026 4:19 pm
ಸದ್ಯದಲ್ಲೇ ರಾಜ್ಯದ ಜನರಿಗೆ ಕರೆಂಟ್ ಶಾಕ್‌ ‘ಗ್ಯಾರಂಟಿ’ ..!

ಬೆಂಗಳೂರು,ಫೆ.6- ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನ ದಿಂದ ದಿನಕ್ಕೆ ಹೆಚ್ಚಾಗಿ ಹೈರಾಣಾಗಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗಿದ್ದು, ಶೀಘ್ರವೇ ವಿದ್ಯುತ್‌ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ರಾಜ್ಯದ ವಿದ

6 Feb 2026 3:47 pm
5ವರ್ಷ ನಮ್ಮಪ್ಪನೇ ಸಿಎಂ : ಯತೀಂದ್ರ

ಮೈಸೂರು, ಫೆ.6- ನಾಯಕತ್ವ ಬದಲಾವಣೆ ವಿಚಾರ ಇತ್ಯರ್ಥವಾಗಿದೆ. ಹೈಕಮಾಂಡ್‌ ನಾಯಕರು ಬಾಯಿ ಬಿಟ್ಟು ಹೇಳದೆ ಇದ್ದರೂ, ಸಿದ್ದರಾಮಯ್ಯ ಅವರ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಎಂದು ವಿಧಾನ ಪರಿಷತ್ತಿನ ಸದ

6 Feb 2026 3:42 pm
ಡ್ರಗ್ಸ್ ನಶೆಯಲ್ಲಿದ್ದ ತಮಿಳು ಚಿತ್ರರಂಗದ ನಟಿ, ನಿರ್ದೇಶಕಿ ಬಂಧನ

ಚೆನ್ನೈ, ಫೆ. 6- ತಮಿಳು ಚಿತ್ರರಂಗದ ಒಬ್ಬ ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಡ್ರಗ್‌್ಸ ಸಮೇತ ಪೊಲೀಸರು ಬಂಧಿಸಿದ್ದಾರೆ.ನಟಿ ಅಂಜು ಕೃಷ್ಣ ಮತ್ತು ಕೆಲವು ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ

6 Feb 2026 3:40 pm
ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಕಾರ್ಯಾಚರಣೆ : 13 ವಂಚಕರ ಸೆರೆ

ಬೆಂಗಳೂರು,ಫೆ.6- ಅಮಾಯಕ ಜನರ ಬ್ಯಾಂಕ್‌ ಖಾತೆ ವಿವರ ಪಡೆದು ಮ್ಯೂಲ್‌ ಖಾತೆ ಮೂಲಕ ಲಕ್ಷಾಂತರ ರೂ. ದೋಚುತ್ತಿರುವ ಸೈಬರ್‌ ವಂಚಕರನ್ನು ಮಟ್ಟ ಹಾಕಿ, ಪ್ರಕರಣಗಳಿಗೆ ಇತಿಶ್ರೀ ಹಾಡಲು ಸಿಐಡಿ ಸೈಬರ್‌ ಕ್ರೈಂ ವಿಭಾಗದ ಪೊಲೀಸರು ಪಣತೊಟ

6 Feb 2026 3:39 pm
ಬೆಂಗಳೂರಲ್ಲಿ ಕಸ ಗುಡಿಸಲು ಬಂದ ಹೊಸ ಯಂತ್ರಗಳು

ಬೆಂಗಳೂರು, ಫೆ. 6- ಸಿಲಿಕಾನ್‌ ಸಿಟಿಯ ಪೌರ ಕಾರ್ಮಿಕರು ಇನ್ನು ಮುಂದೆ ಕೈಯಲ್ಲಿ ಕಸ ಗುಡಿಸುವ ಹಾಗಿಲ್ಲ… ಯಾಕೆ ಅಂತೀರಾ… ಕಸ ಗುಡಿಸಲು ಬಂದಿವೆ ಹೊಸ ಯಂತ್ರಗಳು.. ಹೌದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಪೌರ ಕಾರ್ಮ

6 Feb 2026 1:46 pm
ಬೆಂಗಳೂರಿನಲ್ಲಿರುವ ರಾಯಭಾರ ಕಚೇರಿಗಳಿಗೆ ಬಾಂಬ್‌ ಬೆದರಿಕೆ

ಬೆಂಗಳೂರು,ಫೆ.6-ನಗರದಲ್ಲಿರುವ ವಿದೇಶಿ ರಾಯಭಾರ ಕಚೇರಿಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬರುತ್ತಿವೆ. ಇಟಲಿ ಮತ್ತು ಜಪಾನ್‌ ಕಾನ್ಸುಲೇಟ್‌ ಬಳಿಕ ನೆದರ್‌ಲ್ಯಾಂಡ್‌್ಸ ರಾಯಭಾರ ಕಚೇರಿಗೂ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿರುವ

6 Feb 2026 1:41 pm
ಸಚಿವ ಆರ್‌.ಬಿ.ತಿಮಾಪುರ್‌ ರಾಜೀನಾಮೆಗೆ ವಿಪಕ್ಷಗಳಿಂದ ಷಡ್ಯಂತ್ರ ; ಆರೋಪ

ಬೆಂಗಳೂರು,ಫೆ.6- ದಲಿತ ಸಮುದಾಯಕ್ಕೆ ಸೇರಿದ ಸಚಿವ ಆರ್‌.ಬಿ.ತಿಮಾಪುರ ಅವರನ್ನು ಟಾರ್ಗೆಟ್‌ ಮಾಡಿ ತನಿಖೆಯೂ ಇಲ್ಲದೇ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿ ಅವರ ರಾಜಕೀಯ ಜೀವನವನ್ನು ನಾಶಮಾಡಲು ಬಿಜೆಪಿ ಮತ್ತು ಜೆಡಿಎ

6 Feb 2026 1:38 pm
ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಲಘುವಾಗಿ ಮಾತನಾಡಿದ್ದ ನಿರ್ಮಾಪಕ ಶ್ರೀನಿವಾಸ್‌‍ ವಿರುದ್ಧ ಭುಗಿಲೆದ್ದ ಆಕ್ರೋಶ

ಬೆಂಗಳೂರು, ಫೆ. 6- ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್‌‍ ಈ ಕೂಡಲೆ ಅಪ್ಪು ಅಭಿಮಾನಿಗಳ ಕ್ಷಮೆ ಕೇಳದಿದ್ದರೆ ಕಾಟನ್‌ಪೇಟೆ ಗೇಟ್‌ ಚಿತ್ರ ಬಿಡುಗಡೆಗೆ

6 Feb 2026 1:35 pm
ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ನವದೆಹಲಿ, ಫೆ. 6 (ಪಿಟಿಐ) ಕಳೆದ ಡಿಸೆಂಬರ್‌ನಲ್ಲಿ 25 ಬೇಸಿಸ್‌‍ ಪಾಯಿಂಟ್‌ ದರ ಕಡಿತದ ನಂತರ, ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆ ಆರ್‌ಬಿಐ ಇಂದು ತನ್ನ ರೆಪೋ ದರವನ್ನು ವಿರಾಮಗೊಳಿಸಲು ನಿರ್ಧರಿಸಿದೆ. ಹಣಕಾಸು ಸಚಿವೆ ನಿರ್ಮಲ

6 Feb 2026 12:04 pm
ಕೆಜಿಎಫ್‌ : ಅಕ್ರಮ ಗ್ಯಾಸ್‌‍ ರೀಫಿಲ್ಲಿಂಗ್‌ ಅಡ್ಡೆ ಮೇಲೆ ಪೊಲೀಸರ ದಾಳಿ

ಕೆಜಿಎಫ್‌, ಫೆ.6- ಅಕ್ರಮ ಗ್ಯಾಸ್‌‍ ರೀಫಿಲ್ಲಿಂಗ್‌ ಅಡ್ಡೆ ಮೇಲೆ ಅಂಡ್ರಸನ್‌ಪೇಟೆ ಠಾಣೆ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಂಡ್ರಸನ್‌ಪೇಟೆಯ ಚಾಮರಾಜಪೇಟೆಯ ಬಳಿ ಅಕ್

6 Feb 2026 12:01 pm
ಕೋಲಾರ ಜಿಲ್ಲೆಯಲ್ಲಿ ಹಾಲಿನ ಕಲಬೆರಿಕೆ ದಂಧೆ : ಖಾಸಗಿ ಕೇಂದ್ರಗಳ ಮೇಲೆ ಜಿಲ್ಲಾಡಳಿತ ದಾಳಿ

ಕೋಲಾರ,ಫೆ.6- ಜಿಲ್ಲೆಯ ಖಾಸಗಿ ಹಾಲಿನ ಕೇಂದ್ರಗಳಲ್ಲಿ ನಡೆಯುತ್ತಿದೆ ಎನ್ನಲಾದ ಕಲಬೆರೆಕೆ ಹಾಲಿನ ಕರಾಳ ದಂಧೆಯನ್ನು ಬೇರುಸಹಿತ ಕಿತ್ತೆಸೆಯಲು ಜಿಲ್ಲಾಡಳಿತ ಇಂದು ನಸುಕಿನ ಜಾವವೇ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಹಾಲಿನಲ್ಲಿ ವಿ

6 Feb 2026 11:59 am
ಅಮೆರಿಕದ ಅರಿಜೋನಾದಲ್ಲಿ ಹೆಲಿಕಾಪ್ಟರ್‌ ಪತನ : ಪೈಲಟ್‌, ಸೈನಿಕ ಸಾವು

ಫ್ಲ್ಯಾಗ್‌ಸ್ಟಾಫ್‌,ಫೆ.6- ರಕ್ಷಣಾ ಕಾರ್ಯಚರಣೆಯಲ್ಲಿದ್ದ ಅಮೆರಿಕದ ಅರಿಜೋನಾದ ಸಾರ್ವಜನಿಕ ಸುರಕ್ಷತಾ ಇಲಾಖೆಯ ಹೆಲಿಕಾಪ್ಟರ್‌ ಪತನಗೊಂಡು ಇದರಲ್ಲಿದ್ದ ಪೈಲಟ್‌ ಮತ್ತು ಒಬ್ಬ ಸೈನಿಕ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ನಡೆ

6 Feb 2026 11:55 am
ನಿವೃತ್ತ ಐಐಟಿ ಮಹಿಳಾ ಅಧಿಕಾರಿಗೆ 4.62 ಕೋಟಿ ರೂ. ವಂಚನೆ, ಇಬ್ಬರ ಬಂಧನ

ಮುಂಬೈ, ಫೆ.6-ಸಿಬಿಐ ಅಧಿಕಾರಿಗಳು ಎಂದು ನಿವೃತ್ತ ಐಐಟಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ 4.62 ಕೋಟಿ ರೂ. ಸೈಬರ್‌ ವಂಚಕರು ಸುಲಿಗೆ ಮಾಡಿರುವ ಘಟನೆ ಇಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಜಾಲದಲ್ಲಿ ಕಮಿಷನ್‌ ಪಡದ ಇಬ್ಬರನ್ನು

6 Feb 2026 10:47 am
ಸನಾತನ ಧರ್ಮಕ್ಕೆ ಎಂದೂ ಸೋಲಿಲ್ಲ ; ಪುಷ್ಕರ್‌ ಸಿಂಗ್‌ ಧಾಮಿ

ಡೆಹ್ರಾಡೂನ್‌, ಫೆ.6- (ಪಿಟಿಐ) ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸನಾತನ ಧರ್ಮವು ಶಾಶ್ವತ ತತ್ವಗಳನ್ನು ಆಧರಿಸಿದೆ ಮತ್ತು ಅದನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹರಿದ್ವಾರದಲ್ಲಿ ನ

6 Feb 2026 10:44 am
ಪಂಜಾಬ್‌ನಲ್ಲಿ ಗುಂಡಿಕ್ಕಿ ಎಎಪಿ ನಾಯಕ ಹತ್ಯೆ

ಚಂಡೀಗಢ, ಫೆ. 6 (ಪಿಟಿಐ) ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ ನಾಯಕ ಲಕ್ಕಿ ಒಬೆರಾಯ್‌ ಅವರನ್ನು ಇಂದು ಗುಂಡಿಕ್ಕಿ ಕೊಲೆ ಮಾಡಲಾಗಿದೆ.ಜಲಂಧರ್‌ನ ಮಾಡೆಲ್‌ ಟೌನ್‌ನಲ್ಲಿರುವ ಗುರುದ್ವಾರದ ಹೊರಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕ

6 Feb 2026 10:38 am
ನೆಲಮಂಗಲದ ಬಳಿ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ಭಾರೀ ದುರಂತ

ನೆಲಮಂಗಲ,ಫೆ.6- ರಾಜ್ಯದಲ್ಲಿ ಇತ್ತೀಚೆಗೆ ಖಾಸಗಿ ಬಸ್‌‍ ಸರಣಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಮುಂಜಾನೆ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ -48ರ ಹನುಮಂತಪುರ ಗೇಟ್‌ ಬಳಿ ಖಾಸಗಿ ಬಸ್ಸೊಂದು ಹೊತ್

6 Feb 2026 10:34 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-02-2026)

ನಿತ್ಯ ನೀತಿ : ಯಾವುದೂ ಖಚಿತವಿಲ್ಲ,ಸಮಯವಾಗಲಿ, ಸಂಬಂಧಗಳಾಗಲಿ, ಹಣವಾಗಲಿ, ಜೀವನವಾಗಲಿ, ಸನ್ನಿವೇಶಗಳಾಗಲಿ, ಎಲ್ಲವೂ ಬದಲಾಗುತ್ತದೆ. ಆದ್ದರಿಂದ ಚಿಂತಿಸಬೇಡಿ ಅಥವಾ ಹೊರೆಯನ್ನು ತೆಗೆದುಕೊಳ್ಳಬೇಡಿ..! ಪಂಚಾಂಗ : ಶುಕ್ರವಾರ, 06-02-2026 ವಿ

6 Feb 2026 6:31 am
ಖಲಿಸ್ತಾನಿ ಉಗ್ರ ಪನ್ನುನ್‌ ಸಹಚರರಿಬ್ಬರ ಬಂಧನ

ನವದೆಹಲಿ, ಫೆ.5- ಗಣರಾಜ್ಯೋತ್ಸವ ಆಚರಣೆಗೆ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯ ಎರಡು ಸ್ಥಳಗಳಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆದಿದ್ದಕ್ಕಾಗಿ ಇಬ್ಬರು ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಇಬ್ಬರು ಭಯೋತ್

5 Feb 2026 3:42 pm
ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

ಬೆಂಗಳೂರು, ಫೆ.5- ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು ಅಭಿಯಾನದ ಮಾದರಿ ಯಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜ

5 Feb 2026 3:41 pm
ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

ಬೆಂಗಳೂರು,ಫೆ.5- ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ ಏಪ್ರಿಲ್‌‍-ಮೇ ತಿಂಗಳ ಮಧ್ಯಭಾಗದಲ್ಲಿ ನಡೆಯಲಿದೆ. ಚುನಾವಣೆಗೆ ಅಗತ್ಯ ಸ

5 Feb 2026 3:39 pm
ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆ.5- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಇಂದಿನಿಂದ ಬಜೆಟ್‌ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ.ಮಾರ್ಚ್‌ 6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ 17ನೇ ಬಜೆಟ್‌ ಅನ್ನು ಮಂಡಿಸಲಿದ

5 Feb 2026 3:36 pm
ಸಿಜೆ ರಾಯ್‌ ಮೊಬೈಲ್‌ ಕರೆಗಳ ಬೆನ್ನತ್ತಿದ ಎಸ್‌‍ಐಟಿ

ಬೆಂಗಳೂರು,ಫೆ.5- ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿಜೆ ರಾಯ್‌ ಆತಹತ್ಯೆ ಮಾಡಿಕೊಂಡು ಒಂದುವಾರ ಸಮೀಪಿಸುತ್ತಿದ್ದರೂ ಅವರ ಆತಹತ್ಯೆಗೆ ನಿಖರ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಈ ಬಗ್ಗೆ ತನಿಖೆಗಾಗಿ ರಚಿಸಲಾಗಿರುವ ಎಸ್‌‍ಐ

5 Feb 2026 3:35 pm
ದಿಢೀರ್‌ ದೆಹಲಿಗೆ ಹಾರಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಬೆಂಗಳೂರು,ಫೆ.5- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದಲ್ಲಿನ ಪಕ್ಷದ ಆಂತರಿಕ ಬಂಡಾಯ, ನಾಯಕತ್ವ ಗದ್ದಲ ಹಾಗೂ ಸಂಘಟನಾತಕ ಬೆಳವಣಿಗೆಗಳ ಕುರಿತು ಚರ್ಚಿಸಲು ದಿಢೀರ್‌ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್‌ನಿಂ

5 Feb 2026 3:30 pm
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವಾರ ಕುರಿತು ಹೈಕೋರ್ಟ್‌ ತರಾಟೆ, ಎಚ್ಚೆತ್ತ ಸರ್ಕಾರ

ಬೆಂಗಳೂರು, ಫೆ.5- ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು ಅಭಿಯಾನದ ಮಾದರಿ ಯಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜ

5 Feb 2026 3:27 pm
ಛತ್ತೀಸ್‌‍ಗಢ : ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಕ್ಸಲ್‌ ಬಲಿ

ಬಿಜಾಪುರ, ಫೆ. 5 (ಪಿಟಿಐ)- ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲೀಯನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆ

5 Feb 2026 3:23 pm
ಜನ ಪ್ರತಿನಿಧಿಗಳಿಲ್ಲದ ಪಾನೀಯ ನಿಗಮದಲ್ಲಿ 40 ಸಾವಿರ ಕೋಟಿ ರೂ. ವಹಿವಾಟು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರೇತರ ಸಂಸ್ಥೆಗಳು, ನಿಗಮ ಮಂಡಳಿಗಳಿಗೆ ಜನಪ್ರತಿನಿಧಿಗಳ ಉತ್ತರ ದಾಯಿತ್ವ ಸಾಂವಿಧಾನಿಕವಾಗಿ ಅಗತ್ಯವಾಗಿರುತ್ತದೆ. ಸರ್ಕಾರದ ವ್ಯಾಪ್ತಿಯ ಸುಮಾರು 120ಕ್ಕೂ ಹೆಚ್ಚು ನಿಗಮ ಮಂಡಳ

5 Feb 2026 3:22 pm
ಹೆಚ್‌ಎಎಲ್‌ ಅಧ್ಯಕ್ಷರಾಗಿ ಕೋಟಾ ರವಿ ನೇಮಕ

ಬೆಂಗಳೂರು, ಫೆ.5- ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾದ ರಕ್ಷಣಾ ಇಲಾಖೆಯ ಪ್ರತಿಷ್ಠಿತ ಹೆಚ್‌ಎಎಲ್‌ (ಹಿಂದೂಸ್ಥಾನ್‌ ಏರೋನಾಟಿಕ್ಸ್ ಲಿಮಿಟೆಡ್‌)ನ ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕನ್ನಡಿಗ ಕೋಟಾ ರವಿ ಅವರು

5 Feb 2026 2:15 pm
ತೈಲ ಖರೀದಿಯಲ್ಲಿ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ ; ರಷ್ಯಾ

ಮಾಸ್ಕೋ, ಫೆ. 5: ಭಾರತವು ಯಾವುದೇ ದೇಶದಿಂದ ಕಚ್ಚಾತೈಲವನ್ನು ಖರೀದಿಸಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ರಷ್ಯಾ ಹೇಳಿದೆ. ರಷ್ಯಾ ಎಂದಿಗೂ ಭಾರತದ ಏಕೈಕ ಇಂಧನ ಪಾಲುದಾರನಾಗಿರಲಿಲ್ಲ ಮತ್ತು ತೈಲ ಖರೀದಿಯ ಮೂಲಗಳಲ್ಲಿನ ಬದಲ

5 Feb 2026 12:54 pm
ಒಡಿಶಾದಲ್ಲಿ ಹಳಿತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು

ಭುವನೇಶ್ವರ, ಫೆ. 5 (ಪಿಟಿಐ) ಒಡಿಶಾದ ಜಾಜ್‌ಪುರ ಜಿಲ್ಲೆಯ ಜಖಾಪುರ ರೈಲು ನಿಲ್ದಾಣದ ಬಳಿ ಇಂದು ಚೆನ್ನೈ ಸೆಂಟ್ರಲ್‌ ಎಕ್ಸ್ ಪ್ರೆಸ್‌‍ನ ಮೂರು ಬೋಗಿಗಳು ಹಳಿತಪ್ಪಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಿಗ್ಗೆ 8.51 ಕ್ಕೆ ನ

5 Feb 2026 11:48 am
ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ ಸೂಕ್ತ ನಿರ್ಧಾರ ; ಪಾಕ್‌ ಪ್ರಧಾನಿ ಷರೀಫ್‌

ಕರಾಚಿ, ಫೆ. 5 (ಪಿಟಿಐ) ಭಾರತದ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿರುವುದನ್ನು ಸೂಕ್ತ ನಿರ್ಧಾರ ಎಂದು ಕರೆದಿರುವ ಪಅಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಬಾಂಗ್ಲಾದೇಶವನ್ನು ಬೆಂಬಲಿಸುವುದು ಪರ

5 Feb 2026 11:45 am
ಮೈಸೂರು : ಮೂವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಮೈಸೂರು, ಫೆ. 5- ಲೋಕಾಯುಕ್ತ ಪೊಲೀಸರು ಇಂದು ನಗರದ ಮೂವರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ತಲಾಶ್‌ ನಡೆಸಿದ್ದಾರೆ. ಜ್ಯೂನಿಯರ್‌ ಎಂಜಿ

5 Feb 2026 11:39 am
ವಿಶೇಷ ಅಧಿವೇಶನದಲ್ಲಿ ಸರ್ಕಾರವನ್ನು ಪೇಚಿಗೆ ಸಿಲುಕಿಸುವಲ್ಲಿ ವಿಪಕ್ಷಗಳು ಯಶಸ್ವಿ

ಬೆಂಗಳೂರು,ಫೆ.5- ರಾಜ್ಯದಲ್ಲಿ ಕಾಂಗ್ರೆಸ್‌‍ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಅಧಿಕೃತ ವಿರೋಧ ಪಕ್ಷ ಬಿಜೆಪಿ ಮೊದಲ ಬಾರಿಗೆ ಸರ್ಕಾರವನ್ನು ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿ

5 Feb 2026 11:33 am
ಕೂಡಲೇ ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆ ಮಾಡಿ : ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ

ಬೆಂಗಳೂರು,ಫೆ.5- ಈ ಕೂಡಲೇ ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿ ರೈತರ ನೆರವಿಗೆ ಬನ್ನಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

5 Feb 2026 11:26 am
27 ದಿನಗಳಲ್ಲಿ ಮಾದಪ್ಪನ ಹುಂಡಿಯಲ್ಲಿ 2.14 ಕೋಟಿ ಕಾಣಿಕೆ ಸಂಗ್ರಹ

ಹನೂರು,ಫೆ.5- ತಾಲ್ಲೂಕಿನ ಪ್ರಸಿದ್ಧ ಪುಣ್ಯ ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ದೇಗುಲ ಹುಂಡಿ ಹಣ ಎಣಿಕೆ ನಡೆದಿದ್ದು 27 ದಿನದಲ್ಲಿ 2.14 ಕೋಟಿ ರೂ. ಸಂಗ್ರಹವಾಗಿದೆ. ಸಾಲೂರು ಬೃಹನ್ಮಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾ

5 Feb 2026 11:25 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-02-2026)

ನಿತ್ಯ ನೀತಿ : ತಪ್ಪಿಗೆ ಕ್ಷಮೆ ಇದೆ. ಆದರೆ ಮೋಸಕ್ಕಲ್ಲ… ಎಲ್ಲರೂ ತಪ್ಪುಗಳನ್ನು ಗೊತ್ತಿಲ್ಲದೆ ಮಾಡುತ್ತಾರೆ. ಆದರೆ ಮೋಸ ಗೊತ್ತಿದ್ದೇ ಮಾಡುತ್ತಾರೆ. ಪಂಚಾಂಗ : ಗುರುವಾರ, 05-02-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌ

5 Feb 2026 6:31 am
ವಿಧಾನಸಭೆಯಲ್ಲಿ ಅಸಂಸದೀಯ ಪದಗಳಲ್ಲಿ ವಿಪಕ್ಷವನ್ನು ನಿಂದಿಸಿದ ಶಿವಲಿಂಗೇಗೌಡ

ಬೆಂಗಳೂರು,ಫೆ.4- ವಿಧಾನಸಭೆಯಲ್ಲಿಂದು ಆಡಳಿತ ಪಕ್ಷದ ಶಾಸಕ ಕೆ.ಎಂ.ಶಿವಲಿಂಗೇಗೌಡ, ವಿರೋಧ ಪಕ್ಷದ ಶಾಸಕರುಗಳನ್ನು ಉದ್ದೇಶಿಸಿ ಏಕವಚನದಲ್ಲಿ, ಅಸಂಸದಿಯ ಪದಗಳಲ್ಲಿ ತರಾಟೆಗೆ ತೆಗೆದುಕೊಂಡರು. ಮಹಾತ ಗಾಂಧಿ ರಾಷ್ಟ್ರೀಯ ಉದ್ಯೋಗ ಖ

4 Feb 2026 5:14 pm
ಬೆಳಗಾವಿ : ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದಲ್ಲಿ 12 ಮಂದಿ ಅಪರಾಧಿಗಳಿಗೆ 5 ವರ್ಷ ಕಠಿಣ ಶಿಕ್ಷೆ

ಬೆಳಗಾವಿ, ಫೆ.4- ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವಂಟಮೂರಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 12 ಮಂದಿ ಅಪರಾಧಿಗಳಿಗೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ

4 Feb 2026 4:05 pm
ಸಿ.ಟಿ.ರವಿ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು,ಫೆ.4- ಕಾಂಗ್ರೆಸ್‌‍ ಸದಸ್ಯ ನಸೀರ್‌ ಅಹಮದ್‌ ವಿರುದ್ಧ ಆಕ್ಷೇಪಣಾ ಪದ ಬಳಸಿದ್ದ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಪಕ್ಷ ಸಭಾಪತಿಗಳಿಗೆ ಒತ್ತಾಯಿಸಿದ ಪರಿಣಾಮ ವಿಧಾನಪರಿಷತ್‌ನಲ್ಲಿ ಕ

4 Feb 2026 3:43 pm
ಐಪಿಎಲ್‌ಗೂ ಮುನ್ನವೇ ಆರ್‌ಸಿಬಿ ಮಾರಾಟ.. ?

ಬೆಂಗಳೂರು, ಫೆ.4- ವಿಶ್ವದ ಅತ್ಯಂತ ಐಷಾರಾಮಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಐಪಿಎಲ್‌ ಟೂರ್ನಿಯ 19ನೇ ಆವೃತ್ತಿಗೂ ಮುನ್ನವೇ ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡದ ಮಾರಾಟಕ್ಕೆ ಮಾಲೀಕರು ಮುಂದಾಗಿದ್ದಾರೆ. ಜೆರೋದಾ ಸಂಸ್ಥೆಯ ಸಹ ಸ್

4 Feb 2026 3:37 pm
ಲಿಂಗ ಪರಿವರ್ತನೆಗೆ ಮುಂದಾದ ಮಾಜಿ ಕ್ರಿಕೆಟಿಗ ಸಂಜಯ್‌ ಬಂಗಾರ್‌ ಪುತ್ರಿ

ನವದೆಹಲಿ, ಫೆ. 4- ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಮತ್ತು ತರಬೇತುದಾರ ಸಂಜಯ್‌ ಬಂಗಾರ್‌ ಅವರ ಮಗಳು ಅನಯಾ ಬಂಗಾರ್‌ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಮಾರ್ಚ್‌ನಲ್ಲಿ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸ

4 Feb 2026 3:35 pm
ತುರ್ತು ಪ್ರತಿಕ್ರಿಯೆ ಸಹಾಯಕ್ಕೆ ನಮ್ಮ 112 ಜೊತೆ 14416 ಸಂಯೋಜನೆ

ಬೆಂಗಳೂರು,ಫೆ.4- ಮಾನಸಿಕ ಆರೋಗ್ಯ ಸಂಕಷ್ಟ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಸಮಯೋಚಿತ ಸಹಾಯ ಒದಗಿಸಲು ಹಾಗೂ ಆತಹತ್ಯೆ ಅಪಾಯ ಸೇರಿದಂತ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ತುರ್ತು ಸಮಯದಲ್ಲಿ ನಮ್ಮ 112 ಸಹಯೋಗದೊಂದಿಗೆ ಟೆಲಿ ಮನಸ

4 Feb 2026 3:32 pm
ಪೊಲೀಸರ ಸಮಯ ಪ್ರಜ್ಞೆ : ಪೋಷಕರ ಮಡಿಲು ಸೇರಿದ ಮನೆ ಬಿಟ್ಟು ಹೋಗಿದ್ದ ಮಕ್ಕಳು

ಬೆಂಗಳೂರು,ಫೆ.4-ಅಪ್ಪ- ಅಮ ಸಾರಿ….. ಎಂದು ಹಾಳೆಯಲ್ಲಿ ಬರೆದಿಟ್ಟು ಮನೆ ತೊರೆದು ಹೋಗಿದ್ದ ಇಬ್ಬರು ಮಕ್ಕಳು ಪೊಲೀಸರ ಸಮಯ ಪ್ರಜ್ಞೆಯಿಂದ ಪೋಷಕರ ಮಡಿಲಿಗೆ ಸೇರಿದ್ದಾರೆ.ಮಾರತಳ್ಳಿಯ ಅಶ್ವಥ್‌ನಗರದಲ್ಲಿ ಮೂಲತಃ ಚಿತ್ರದುರ್ಗದ ದಂಪತ

4 Feb 2026 3:30 pm
ಆಟೋ ಡಿಕ್ಕಿ : ಕೆಎಸ್‌‍ಆರ್‌ಟಿಸಿ ಡಿಪೋ ಮ್ಯಾನೇಜರ್‌ ಸಾವು

ಬೆಂಗಳೂರು,ಫೆ.4- ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಎಸ್‌‍ಆರ್‌ಟಿಸಿ ಡಿಪೋ ಮ್ಯಾನೇಜರ್‌ ಮೃತಪಟ್ಟಿರುವ ಘಟನೆ ವಿಲ್ಸನ್‌ಗಾರ್ಡನ್‌ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ

4 Feb 2026 3:25 pm
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಸಿರಿಧಾನ್ಯ ನಮ್ಮ ಹೆಮ್ಮೆ : ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಫೆ.4- ನಮ್ಮ ಸರ್ಕಾರವು 2017ರಲ್ಲಿ ಪ್ರಾರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮೆಲ್ಲರ ಹೆಮೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ತಿಳಿಸಿದರು. ಬೆ

4 Feb 2026 3:24 pm
ಮತ್ತೆ ಮೆಟ್ರೋ ಪ್ರಯಾಣ ದರ ಏರಿಕೆ..?

ಬೆಂಗಳೂರು, ಫೆ.4- ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್‌ ನೀಡುವ ಸಾಧ್ಯತೆ ಇದೆ.ಪ್ರತಿ ವರ್ಷದಂತೆ ಈ ವರ್ಷವೂ ಮೆಟ್ರೊ ಪ್ರಯಾಣ ದರ ಏರಿಕೆಗೆ ಬಿಎಂಆರ್‌ಸಿಎಲ್‌ ನಿರ್ಧರಿಸಿದ್ದು ಶೇ.5 ರಷ್ಟು ಪ್ರಯಾಣ ದರ ಏರಿಕೆಯಾಗುವ ಸಾ

4 Feb 2026 3:22 pm
ನೆಲಮಂಗಲ ಸುತ್ತಮುತ್ತಲಿನ ಈ ಏರಿಯಾಗಳಲ್ಲಿ ಫೆ.7ರಂದು ವಿದ್ಯುತ್‌ ವ್ಯತ್ಯಯ

ಬೆಂಗಳೂರು, ಫೆ.4- ದಾಬಸ್‌‍ಪೇಟೆ, ನೆಲಮಂಗಲ, ತ್ಯಾಮಗೊಂಡ್ಲು, ಟಿ.ಬೇಗೂರು, ಅವ್ವೇರಹಳ್ಳಿ ವಿದ್ಯುತ್‌ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ವಿದ್ಯುತ್‌ ಸರಬರಾಜಾಗುತ್ತಿರುವ ನೆಲಮಂಗಲ

4 Feb 2026 1:51 pm
12 ಪುಟಗಳ ಡೆತ್‌ನೋಟ್‌ ಬರೆದಿಟ್ಟಿದ್ದಾರಾ ಉದ್ಯಮಿ ರಾಯ್‌..?

ಬೆಂಗಳೂರು,ಫೆ.4- ಉದ್ಯಮಿ ರಾಯ್‌ ಅವರು ಆತಹತ್ಯೆಗೂ ಮುನ್ನ 12 ಪುಟಗಳ ಡೆತ್‌ನೋಟ್‌ ಬರೆದಿಟ್ಟಿದ್ದಾರೆಂದು ಹೇಳಲಾಗುತ್ತಿದೆ.ಆ ಡೆತ್‌ನೋಟ್‌ನಲ್ಲಿ ನಾನು ಜೀವನದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ನನ್ನನ್ನು

4 Feb 2026 1:48 pm
ಪಾಕಿಸ್ತಾನ ಶತ್ರುರಾಷ್ಟ್ರವೇ..? ಮಿತ್ರ ರಾಷ್ಟ್ರವೇ..? : ವಿಧಾನ ಪರಿಷತ್ತಿನಲ್ಲಿ ಮಾತಿನ ಚಕಮಕಿ

ಬೆಂಗಳೂರು,ಫೆ.4- ಪಾಕಿಸ್ತಾನ ಶತ್ರು ರಾಷ್ಟ್ರವೋ ಇಲ್ಲ ಮಿತ್ರ ರಾಷ್ಟ್ರವೋ ಎಂಬುದರ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲವು ಭಾರೀ ಮಾತಿನ ಚಕಮತಿಗೆ ಕಾರಣವಾಯಿತು. ಬಿಜೆಪಿಯ ನವೀನ್‌ ಅವ

4 Feb 2026 1:45 pm
ತಮಿಳುನಾಡಿನಲ್ಲಿ ಒಂದೇ ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಕ್ಯಾನ್ಸರ್

ಚೆನ್ನೈ, ಫೆ.4- ತಮಿಳುನಾಡಿನಲ್ಲಿ ಒಂದೇ ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್‌ ಪ್ರಕರಣಗಳು ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಂಸತ್ತಿನಲ್ಲಿ ಸಲ

4 Feb 2026 12:41 pm
ಸಹಪಾಠಿಗಳ ಅತ್ಯಾಚಾರದಿಂದ ಗರ್ಭಿಣಿಯಾದ 8ನೇ ತರಗತಿ ವಿದ್ಯಾರ್ಥಿನಿ

ಡಿಯೋರಿಯಾ, ಫೆ. 4: ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿಗಳೇ ಸಾಮೂಹಿಕ ಅತ್ಯಾಚಾರವೆಸಗಿರುವ ಹಿನ್ನೆಲೆಯಲ್ಲಿ ಅಪ್ರಾಪ್ತೆ ಗರ್ಭಿಣಿಯಾಗಿರುವ ಘಟನೆ ಡಿಯೋರಿಯಾದಲ್ಲಿ ನಡೆದಿದೆ. ಸಹಪಾಠಿಗಳು ಅಪ್ರಾಪ್ತೆಗೆ ಮಾದಕದ್

4 Feb 2026 12:38 pm