SENSEX
NIFTY
GOLD
USD/INR

Weather

29    C

ಡಿಜಿಟಲ್ ಸುದ್ದಿ ಮೂಲಗಳು

...
ಟಿ-20 ವಿಶ್ವಕಪ್‌ ವಿಜೇತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ಬಹುಮಾನ ಘೋಷಣೆ

ನವದೆಹಲಿ, ಮಾ.10- ತವರು ನೆಲದಲ್ಲಿ ಟಿ-20 ವಿಶ್ವಕಪ್‌ ಮುಕುಟ ಗೆದ್ದು ಸಂಭ್ರಮಿಸಿದ ವಿಶ್ವದ ಮೊದಲ ತಂಡವೆನಿಸಿಕೊಂಡ ಟೀಮ್‌ ಇಂಡಿಯಾ ಆಟಗಾರರಿಗೆ ಬಿಸಿಸಿಐ 131 ಕೋಟಿ ರೂ.ಗಳ ಭರ್ಜರಿ ಬಹುಮಾನ ಘೋಷಿಸಿದೆ. 2024ರಲ್ಲಿ ದಕ್ಷಿಣ ಆಫ್ರಿಕಾ ಹ

10 Mar 2026 12:49 pm
ನಾಳೆಯಿಂದ ವೈದ್ಯರ ಮುಷ್ಕರ, ರೋಗಿಗಳ ನರಳಾಟ ‘ಗ್ಯಾರಂಟಿ’

ಬೆಂಗಳೂರು, ಮಾ.10- ನಾಳೆಯಿಂದ ಸರ್ಕಾರಿ ವೈದ್ಯರು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಓಪಿಡಿ ಸೇವೆಗಳು ಬಂದ್‌ ಆಗುವ ಸಾಧ್ಯತೆ ಇರುವುದರಿಂದ ಸಾಮಾನ್ಯ ರೋಗಗಳಿಗೆ ಗುರಿಯಾಗುವ ರೋಗಿಗಳಿಗೆ ಸ

10 Mar 2026 12:47 pm
ಇಂದು ಗ್ಯಾಸ್‌‍ ಸಿಗದಿದ್ದರೆ ನಾಳೆಯಿಂದ ಹೋಟೆಲ್‌ ಬಂದ್‌ ಸಾಧ್ಯತೆ..!

ಬೆಂಗಳೂರು,ಮಾ.10- ಮಧ್ಯಪ್ರಾಚ್ಯ ದೇಶಗಳಲ್ಲಿ ಮುಂದುವರಿದಿರುವ ಯುದ್ಧದ ಪರಿಣಾಮ ಇದೀಗ ಭಾರತದಲ್ಲಿಯೂ ಎಫೆಕ್ಟ್‌ ಕಾಣಿಸಿಕೊಳ್ಳಲು ಆರಂಭವಾಗಿದೆ. ಆ ಯುದ್ಧದ ಎಫೆಕ್ಟ್‌ನಿಂದ ನಗರದಲ್ಲೂ ಗ್ಯಾಸ್‌‍ ಕೊರತೆ ಉದ್ಭವಿಸಿರುವುದರಿಂದ

10 Mar 2026 12:46 pm
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಲಾಂಛನ ಇನ್ನೂ ಫೈನಲ್‌ ಆಗಿಲ್ಲ ಏಕೇ..?

ಬೆಂಗಳೂರು, ಮಾ.10- ಬಿಬಿಎಂಪಿ ಅಮಾನ್ಯಗೊಂಡು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿ ಆರು ತಿಂಗಳು ಕಳೆದರೂ ಜಿಬಿಎ ಲೋಗೋ ಇನ್ನೂ ಫೈನಲ್‌ ಆಗಿಲ್ಲ.ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ನೂತನವಾಗಿ ರಚನೆಯಾಗಿರುವ ಐ

10 Mar 2026 12:44 pm
ಇಂದಿರಾ ಕ್ಯಾಂಟೀನ್‌ಗಳ ಅವ್ಯವಹಾರ ತಡೆಗೆ ಎಐ ಕ್ಯಾಮೆರಾ

ಬೆಂಗಳೂರು, ಮಾ.10- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಹೈಟೆಕ್‌ ಸ್ಪರ್ಶ ನೀಡಲು ತೀರ್ಮಾನಿಸಲಾಗಿದೆ.ಇಂದಿರಾ ಕ್ಯಾಂಟೀನ್‌ಗಳ ಭದ್ರತೆ ನಿಯೋಜಿಸಲಾಗಿರುವ ಮಾರ್ಷಲ್‌ಗಳ ಸೇವೆಯ

10 Mar 2026 12:42 pm
ಜಿಬಿಎ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಕೆ ಯೋಜನೆ ಜಾರಿ

ಬೆಂಗಳೂರು, ಮಾ.10- ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್‌ ಉಳಿತಾಯ ಮತ್ತು ಉತ್ತಮ ಬೀದಿ ದೀಪ ಕಲ್ಪಿಸುವ ಉದ್ದೇಶದಿಂದ ಎಲ್‌ಇಡಿ ಬಲ್ಬ್ ಅಳವಡಿಸುವ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ

10 Mar 2026 12:41 pm
ಹುಡುಗಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

ಬಾಗಲಕೋಟೆ,ಮಾ.10- ಪ್ರೀತಿಸುತ್ತಿದ್ದ ಹುಡುಗಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಬಳಿ ಈ ಘಟನೆ ನಡೆದಿದ್ದು, ರಾಹುಲ

10 Mar 2026 12:36 pm
ಅಪಹರಿಸಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಕೊಲೆ ಪ್ರಕರಣ : ಓರ್ವನ ಬಂಧನ, ಉಳಿದವರಿಗೆ ಶೋಧ

ಬೆಂಗಳೂರು,ಮಾ.10- ರಿಯಲ್‌ ಎಸ್ಟೇಟ್‌ ಏಜೆಂಟ್‌ ಗೋಪಾಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್‌ ಠಾಣೆ ಪೊಲೀಸರು ಒಬ್ಬಾತನನ್ನು ಬಂಧಿಸಿ ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ. ಆನೇಕಲ್‌ ತಾಲ್ಲೂಕಿನ ಹೊನ್ನಕಳಸಾಪುರ

10 Mar 2026 12:33 pm
ಅಜಿತ್‌ ಪವಾರ್‌ ವಿಮಾನ ಅಪಘಾತಕ್ಕೆ ಪೈಲಟ್‌ ಹೊಣೆಯಾಗಿಸಲು ಯತ್ನ : ರೋಹಿತ್‌ ಪವಾರ್‌ ಆರೋಪ

ಪುಣೆ, ಮಾ. 10 (ಪಿಟಿಐ) ಜನವರಿಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಲಿಯರ್‌ಜೆಟ್‌‍ ವಿಮಾನ ಅಪಘಾತಕ್ಕೆ ವಿಎಸ್‌‍ಆರ್‌ ವೆಂಚರ್ಸ್‌ ಮಾಲೀಕ ವಿ ಕೆ ಸಿಂಗ್‌ ಅವರು ಪೈಲಟ್‌ ಅವರ

10 Mar 2026 11:32 am
ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಪ್ರಸ್ತಾಪ : ಬೇಷರತ್‌ ಕ್ಷಮೆ ಯಾಚಿಸಿದ ಎನ್‌ಸಿಇಆರ್‌ಟಿ

ನವದೆಹಲಿ, ಮಾ. 10 (ಪಿಟಿಐ) ಸುಪ್ರೀಂ ಕೋರ್ಟ್‌ನ ಕೋಪಕ್ಕೆ ಕಾರಣವಾದ ಇತ್ತೀಚಿನ ಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಅಧ್ಯಾಯವನ್ನು ಸೇರಿಸಿದ್ದಕ್ಕಾಗಿ ಎನ್‌ಸಿಇಆರ್‌ಟಿ ಇಂದು ಸಾರ್ವಜನಿಕ ಕ್ಷಮೆಯಾಚಿಸಿದೆ ಮತ್ತು ಇಡೀ ಪಠ

10 Mar 2026 11:28 am
ಸೌದಿ, ಕುವೈತ್‌ ಮೇಲೆ ಡ್ರೋನ್‌ ದಾಳಿ ಮುಂದುವರೆಸಿದ ಇರಾನ್‌

ದುಬೈ, ಮಾ. 10 (ಎಪಿ) ಮಧ್ಯಪ್ರಾಚ್ಯದಲ್ಲಿ ಯುದ್ಧ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇಂದು ಮುಂಜಾನೆ ಸೌದಿ ಅರೇಬಿಯಾ ಮತ್ತು ಕುವೈತ್‌ ಕಡೆಗೆ ಇರಾನಿನ ಡ್ರೋನ್‌ಗಳನ್ನು ಹಾರಿಸಲಾಗಿದೆ. ಸೌದಿ ರಕ್ಷಣಾ ಸಚಿವಾಲಯವು ರಾಜ್ಯ

10 Mar 2026 11:26 am
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣ ಪೂರ್ಣಗೊಳಿಸಿದ ಬೆನ್ನಲ್ಲೇ ಡಿಕೆಶಿ ಶಕ್ತಿ ಪ್ರದರ್ಶನ

ಬೆಂಗಳೂರು, ಮಾ.10- ದೆಹಲಿ ಭೇಟಿಯ ಬಳಿಕ ಬೆಂಗಳೂರಿಗೆ ವಾಪಸಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌‍ ಪಕ್ಷದ ಶಾಸಕರಿಗೆ, ಸಂಸದರಿಗೆ ಹಾಗೂ ವಿಧಾನ ಪರಿಷತ್‌ ಮತ್ತು ರಾಜ್ಯಸಭಾ ಸದಸ್ಯರಿಗೆ ಇಂದು ಔತಣಕೂಟ ನಡೆಸುವ

10 Mar 2026 11:23 am
ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ಕಾಂಗ್ರೆಸ್‌‍ ಸರ್ಕಾರವೇ ಕಾರಣ; ಹೆಚ್‌.ಡಿ.ಡಿ ಕಿಡಿ

ನವದೆಹಲಿ,ಮಾ.10- ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಕಾರ್ಯಗತ ಮಾಡಲಾಗದೇ ರಾಜ್ಯ ಕಾಂಗ್ರೆಸ್‌‍ ಸರ್ಕಾರವು ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ದೂರುತ್ತಿದೆ. ಸುಖಾಸುಮನೆ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ

10 Mar 2026 11:20 am
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ, ಸ್ಕ್ಯಾನಿಂಗ್‌ ಇಲ್ಲ, ಒಪಿಡಿಗೂ ಬೀಗ : ಸರ್ಕಾರದ ವಿರುದ್ಧ ಆರ್‌.ಅಶೋಕ್‌ ಆಕ್ರೋಶ

ಬೆಂಗಳೂರು,ಮಾ.10- ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸ್ಕ್ಯಾನಿಂಗ್‌ ಇಲ್ಲ, ಬಾಕಿ ಬಿಲ್‌ ಬಿಡುಗಡೆಯೂ ಇಲ್ಲ, ಈಗ ಒಪಿಡಿಗೂ ಬೀಗ ಬೀಳುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ. ತಮ ಎಕ್‌್ಸ ಖಾತೆ

10 Mar 2026 11:18 am
ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ಶುದ್ಧ ಇಂಧನ, ಡಿಜಿಟಲ್ ಮೊಬಿಲಿಟಿ ಮತ್ತು ನಾವೀನ್ಯತೆ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ವೇಗ

ಬೆಂಗಳೂರು: ಭಾರತ ಹಾಗೂ ಜಪಾನ್‌ ನಡುವೆ ಮೊಬಿಲಿಟಿ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಜಪಾನ್-ಇಂಡಿಯಾ ಮೊಬಿಲಿಟಿ ಶೃಂಗಸಭೆ 2026, ಯಲ್ಲಿ ಭಾರತ ಮತ್ತು ಜಪಾನ್‌ನ ನೀತಿ ನಿರೂಪ

9 Mar 2026 8:52 pm
ಮಹಿಳೆ ಕುಟುಂಬ ನಿರ್ವಹಣೆಯ ಜೊತೆಗೆ ತನ್ನ ಆರೋಗ್ಯಕ್ಕೂ ಆದ್ಯತೆ ನೀಡಲಿ: ಭಾರತಿ ಜಾಜೂ

ಬೆಂಗಳೂರು: ಮಹಿಳೆಯರು ವಯಸ್ಸಾದ ಕಾಲದಲ್ಲೂ ಆರೋಗ್ಯವಾಗಿರಲು ನಿದ್ರೆ, ವ್ಯಾಯಾಮ, ಪೌಷ್ಟಿಕಾಂಶ ಆಹಾರ ಮತ್ತು ವಿಶ್ರಾಂತಿ ಎಂಬ ನಾಲ್ಕು ಪ್ರಮುಖ ಅಂಶಗಳ ನಿರಂತರವಾಗಿ ಪಾಲಿಸಬೇಕು ಎಂದು ಎರ್ಗೋನಾಮಿಕ್ಸ್ ತಜ್ಞೆ ಭಾರತಿ ಜಾಜೂ ಕಿವ

9 Mar 2026 8:49 pm
ರಾಜ್ಯದ 26 ಜಿಲ್ಲೆಗಳಲ್ಲಿ ಜಿಡಿಪಿ ಕುಸಿತ : ಆರ್‌.ಅಶೋಕ್‌

ಬೆಂಗಳೂರು,ಮಾ.9- ರಾಜ್ಯದ 26 ಜಿಲ್ಲೆಗಳ ತಲಾ ಆದಾಯ ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ಕೆಳಗಿರುವುದು ಪ್ರಾದೇಶಿಕ ಅಸಮಾನತೆ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅ

9 Mar 2026 4:48 pm
‘ಭಾರತೀಯರ ಸುರಕ್ಷ ತೆಯೇ ನಮ್ಮ ಆದ್ಯತೆ’ : ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಜೈಶಂಕರ್‌ ಪ್ರತಿಕ್ರಿಯೆ

ನವದೆಹಲಿ,ಮಾ. 9 (ಪಿಟಿಐ)- ಉಲ್ಬಣಗೊಳ್ಳು ತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ರಾಜ್ಯ ಸಭೆಯಲ್ಲಿ ಮಾತನಾಡಿರುವ ವಿದೇಶಾಂಗ ಸಚಿವ ಜೈಶಂಕರ್‌ ಅವರು, ಭಾರತವು ಶಾಂತಿ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಗೆ ಮರಳಲು ಒಲವು ತೋರು

9 Mar 2026 4:46 pm
ಸರ್ಕಾರಿ ಆಸ್ಪತ್ರೆಗಳಿಗೆ 880 ಕೋಟಿ ರೂ. ವೆಚ್ಚದಲ್ಲಿ ಔಷಧಿ ಖರೀದಿಗೆ ಅಸ್ತು : ಸಚಿವ ಗುಂಡೂರಾವ್‌

ಬೆಂಗಳೂರು,ಮಾ.9- ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆ ಹಾಗೂ ಇತರ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯವಿರುವ 890 ವಿಧಗಳ ಔಷಧಿಗಳನ್ನು 880.68 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಅನುಮ

9 Mar 2026 4:19 pm
ವಿಶ್ವಕಪ್‌ ಟ್ರೋಫಿಯೊಂದಿಗೆ ಹನುಮಾನ್‌ ಆರ್ಶೀವಾದ ಪಡೆದ ಟೀಮ್ ಇಂಡಿಯಾ

ಅಹಮದಾಬಾದ್‌, ಮಾ.9- ಕಳೆದ ರಾತ್ರಿ ನಡೆದ ಟಿ 20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಚೋಕರ್ಸ್‌ ಖ್ಯಾತಿಯ ನ್ಯೂಜಿಲೆಂಡ್‌ ವಿರುದ್ಧ 96 ರನ್‌ ಗಳ ಭರ್ಜರಿ ಗೆಲುವು ದಾಖಲಿಸಿದ ನಂತರ ಟೀಮ್‌ ಇಂಡಿಯಾ ನಾಯಕ ಸೂರ್ಯ ಕುಮಾರ್‌ ಯಾದವ್‌ ಇಲ್ಲಿ

9 Mar 2026 3:47 pm
ಮೈಸೂರು ಸಿಲ್ಕ್ ಸೀರೆಗಳ ಉತ್ಪಾದನೆ ಹೆಚ್ಚಳಕ್ಕೆ ಕ್ರಮ : ಸಚಿವ ಕೆ.ವೆಂಕಟೇಶ್‌

ಬೆಂಗಳೂರು, ಮಾ.9- ಕೆಎಸ್‌ಐಸಿ ಸೀರೆಗಳ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳುವುದಾಗಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ ಭರವಸೆ ನೀಡಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಅವಽಯಲ್ಲಿಂದು ಮೈಸೂರಿನ ಕ

9 Mar 2026 3:45 pm
ವಿವಿಧ ವಿವಿಗಳಲ್ಲಿ ಖಾಲಿ ಇರುವ 1 ಸಾವಿರ ವಿವಿ ಬೋಧಕರ ನೇಮಕಾತಿ

ಬೆಂಗಳೂರು,ಮಾ.9- ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ 1 ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ವಿಧಾನಪರಿಷತ್‌ಗೆ ತಿಳ

9 Mar 2026 3:43 pm
ಮಾ.11 ರಂದು ವಿದ್ಯುತ್‌ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ

ಬೆಂಗಳೂರು,ಮಾ.9- ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪ

9 Mar 2026 1:25 pm
ಷೇರು ಮಾರುಕಟ್ಟೆಯಲ್ಲಿ ನಷ್ಟ : ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು,ಮಾ.9-ಷೇರು ಮಾರುಕಟ್ಟೆಯಲ್ಲಿ ನಷ್ಟ ಹಾಗೂ ಸಾಲಗಾರರ ಕಾಟದಿಂದ ಬೇಸತ್ತು ವ್ಯಕ್ತಿಯೊಬ್ಬರು ರೈಲಿಗೆ ತಲೆ ಕೊಟ್ಟು ಆತಹತ್ಯೆ ಮಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

9 Mar 2026 12:59 pm
ಟ್ರೋಫಿ ಮುಖ್ಯ, ವೈಯಕ್ತಿಕ ಸಾಧನೆ ಅಲ್ಲ : ಗಂಭೀರ್‌

ಅಹಮದಾಬಾದ್‌, ಮಾ.9- ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಯಲ್ಲಿ ನಾನು ಇದುವರೆಗೂ ಟ್ರೋಫಿಗಳನ್ನು ಗೆಲ್ಲುವತ್ತ ಗಮನ ಹರಿಸಲಾಗುವುದೇ ಹೊರತು ವ್ಯಕ್ತಿಗತ ಮೈಲಿಗಲ್ಲುಗಳ ತಡೆಗಲ್ಲ ಎಂದು ಗೌತಮ್‌ ಗಂಭೀರ್‌ ಅವರು ಪ್ರತಿ

9 Mar 2026 12:56 pm
ವಾಣಿ ವಿಲಾಸ್‌‍ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಸರ್ಕಾರಿ IVF ಕೇಂದ್ರ ಸ್ಥಾಪನೆ

ಬೆಂಗಳೂರು, ಮಾ.9- ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಐವಿಎಫ್‌ ಚಿಕಿತ್ಸೆ ನೀಡಲು ಯೋಜನೆ ರೂಪಿಸಲಾಗಿದೆ.ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಐವಿಎಫ್‌ ಚಿಕಿತ್ಸೆ ನೀಡುವಂತಹ ಯೋಜನೆ ರೂಪಿ

9 Mar 2026 12:01 pm
ಆಸಿಡ್‌ ಮಳೆ, ಕಪ್ಪು ಕಾರ್ಮೋಡ : ನರಕವಾಗುತ್ತಿದೆ ಇರಾನ್‌

ಟೆಹ್ರಾನ್‌, ಮಾ.9- ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿರುವ ತೈಲ ಸ್ಥಾವರಗಳ ಮೇಲೆ ಇಸ್ರೇಲ್‌ ದಾಳಿ ತೀವ್ರಗೊಳಿಸಿರುವುದರಿಂದ ನಗರದಾದ್ಯತಂಎ ಆಸಿಡ್‌ ಮಳೆಯಾಗುತ್ತಿರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ತೈಲ ಡಿಪೋಗಳ ಮೇಲಿನ

9 Mar 2026 11:56 am
ಶಿಕ್ಷಣ ವ್ಯವಸ್ಥೆಯಲ್ಲಿ AI, ಯಾಂತ್ರೀಕರಣದಂತಹ ವಿಷಯಗಳ ಮೇಲೆ ಗಮನಹರಿಸುವ ಅಗತ್ಯವಿದೆ : ಪ್ರಧಾನಿ ಮೋದಿ

ನವದೆಹಲಿ, ಮಾ. 9 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು, ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣದಂತಹ ವಿಷಯಗಳ ಮೇಲೆ ಗಮನ ಹರಿಸುವುದರ ಜೊತೆಗೆ, ದೇಶದ ಶಿಕ್ಷಣ ಕ್ಷೇತ್ರವನ್ನು ನೈಜ ಜಗತ್ತಿನ ಆರ್ಥಿಕತೆಗೆ ಸಂಪರ್ಕಿಸುವ ಪ್ರಕ್

9 Mar 2026 11:53 am
ಮುಖ್ಯ ಚುನಾವಣಾ ಆಯುಕ್ತರಿಗೆ ಕಪ್ಪು ಬಾವುಟ ಪ್ರದರ್ಶನ, ಗೋ ಬ್ಯಾಕ್‌ ಘೋಷಣೆ

ಕೋಲ್ಕತ್ತಾ, ಮಾ. 9 (ಪಿಟಿಐ)ಇಂದು ಬೆಳಿಗ್ಗೆ ದಕ್ಷಿಣ ಕೋಲ್ಕತ್ತಾದ ಪೂಜ್ಯ ಕಾಳಿಘಾಟ್‌ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಗೋ ಬ್ಯಾಕ್‌‍ ಘೋಷಣೆಗಳು ಕೇಳಿಬಂದವು

9 Mar 2026 11:09 am
ದಾವಣಗೆರೆ ದಕ್ಷಿಣ ಟಿಕೆಟ್‌ ಕಲಹ : ಜಮೀರ್‌-ಮಲ್ಲಿಕಾರ್ಜುನ್‌ ನಡುವೆ ವಾಕ್ಸಮರ

ಬೆಂಗಳೂರು, ಮಾ.9- ಕಾಂಗ್ರೆಸ್‌‍ನಲ್ಲಿ ಅಧಿಕಾರ ಹಂಚಿಕೆಯ ಕಿತ್ತಾಟ ಒಂದು ಕಡೆಯಾದರೆ, ಸಚಿವರು, ಶಾಸಕರು ಸೇರಿದಂತೆ ಪರಸ್ಪರ ನಾಯಕರುಗಳ ನಡುವೆಯೇ ತಾಳೆ ಇಲ್ಲದೇ ಅರಾಜಕತೆಯ ವಾತಾವರಣ ನಿರ್ಮಾಣವಾಗಿದೆ. ದಾವಣಗೆರೆ ದಕ್ಷಿಣ ವಿಧಾನಸ

9 Mar 2026 11:06 am
ದೀರ್ಘ ಶ್ರೇಣಿಯ ಟೈಪ್‌-2 ಕ್ಷಿಪಣಿ ಅಭಿವೃದ್ಧಿಪಡಿಸಿದ ಜಪಾನ್‌

ಟೋಕಿಯೊ, ಮಾ.9 (ಎಪಿ) ಜಪಾನ್‌ ದೇಶೀಯವಾಗಿ ಅಭಿವೃದ್ಧಿಪಡಿಸಿದ ದೀರ್ಘ-ಶ್ರೇಣಿಯ ಕ್ಷಿಪಣಿಗಳ ಮೊದಲ ಬ್ಯಾಚ್‌ ಅನ್ನು ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ದೇ

9 Mar 2026 10:49 am
ಕಾರಿನಲ್ಲಿ ವ್ಯಕ್ತಿ ಸಜೀವ ದಹನ

ಬಾಗೇಪಲ್ಲಿ, ಮಾ. 9 – ಮಾರುತಿ ಕಾರಿನಲ್ಲಿ ವ್ಯಕ್ತಿಯೊಬ್ಬರು ಸುಟ್ಟು ಸಜೀವ ದಹನವಾಗಿರುವ ಘಟನೆ ಬಾಗೇಪಲ್ಲಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮತರನ್ನು ತಾಲ್ಲೂಕಿನ ಪೆನುಮಲೆ ಗ್ರಾಮದವರಾಗಿದ್ದು,ಉದಯ್‌ ಕುಮಾರ್‌ (65)

9 Mar 2026 10:45 am
ಟಿ-20 ವಿಶ್ವಕಪ್‌ ಗೆದ್ದ ಟೀಮ್ ಇಂಡಿಯಾಗೆ HDK ಅಭಿನಂದನೆ

ಬೆಂಗಳೂರು,ಮಾ.9- ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದ ಭಾರತ ಕ್ರಿಕೆಟ್‌ ತಂಡವನ್ನು ಕೇಂದ್ರದ ಬೃಹತ್‌ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ. ಅಹಮದಾಬಾದ್‌ ನಗರದಲ್ಲ

9 Mar 2026 10:27 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-03-2026)

ನಿತ್ಯ ನೀತಿ : ಸುಳ್ಳಿನಿಂದ ಬೆಳೆದವರು ಹುಲ್ಲಿನಂತೆ, ಎಷ್ಟು ಬೇಗ ಬೆಳೆಯುತ್ತಾರೆ ಅಷ್ಟೇ ವೇಗವಾಗಿ ಸುಟ್ಟು ಹೋಗುತ್ತಾರೆ. ಸತ್ಯದಿಂದ ಬೆಳೆದವರು ಆಲದ ಮರದಂತೆ, ಬೆಳೆಯುವುದು ನಿಧಾನವಾದರೂ ಬೆಳೆದ ನಂತರ ಅವರ ವೌಲ್ಯ ಅಪಾರ ಸಂಖ್ಯ

9 Mar 2026 6:31 am
BIG BREAKING : 3ನೇ ಬಾರಿಗೆ ಟಿ20 ವಿಶ್ವಕಪ್‌ ಗೆದ್ದು ಬೀಗಿದ ಟೀಮ್ ಇಂಡಿಯಾ

ಅಹಮದಾಬಾದ್: ಇಂದು ಕ್ರಿಕೆಟ್ ಲೋಕದ ಮಕುಟಪ್ರಾಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಕ್ರಿಕೆಟ್‌ನ ಹೊಸ ಸುವರ್ಣ ಅಧ್ಯಾಯ ಬರೆಯಲ್ಪಟ್ಟಿದೆ. ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 96 ರನ

8 Mar 2026 11:11 pm
ಅಂತರರಾಷ್ಟ್ರೀಯ ಮಹಿಳಾ ದಿನ : ಬೆಂಗಳೂರಿನ ರಸ್ತೆಗಳಲ್ಲಿ ‘ನಾರಿ ಶಕ್ತಿ ರೈಡ್‌’

ಬೆಂಗಳೂರು, ಮಾ.8- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿ ಫಾರ್‌ ಸೊಸೈಟಿ ಸಂಸ್ಥೆ, ಮದರ್‌ಹುಡ್‌ ಆಸ್ಪತ್ರೆ, ಏರ್ಪೋರ್ಟ್‌ (ಪ್ರೆಸ್ಟೀಜ್‌ ಟೆಕ್‌ ಕೋಲ್‌್ಡ) ಸಹಯೋಗದಲ್ಲಿ ಆಯೋಜಿಸಿದ್ದ ನಾರಿ ಶಕ್ತಿ ರೈಡ್‌ 2026 ಕಾರ್ಯ

8 Mar 2026 3:21 pm
ಇರಾನ್‌ ಇಂಧನ ಸಂಗ್ರಹಗಾರಗಳ ಅಮೆರಿಕ-ಇಸ್ರೇಲ್‌ ಮೇಲೆ ದಾಳಿ

ಟೆಹ್ರಾನ್‌, ಮಾ.8-ಇರಾನ್‌ನ ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ಜಂಟಿ ದಾಳಿ ನಡೆಸಿವೆ.ದಕ್ಷಿಣ ಟೆಹ್ರಾನ್‌ನಲ್ಲಿರುವ ತೈಲ ಸಂಗ್ರಹಣಾ ವ್ಯವಸ್ಥೆ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಆದರೆ, ಹತ್ತ

8 Mar 2026 3:20 pm
ನಿಮ್ಮ ಕೆಲಸ ನೋಡ್ಕೊಳಿ : ಟ್ರಂಪ್‌ ವಿರುದ್ಧ ಹರಿಹಾಯ್ದ ಕಮಲ್‌ ಹಾಸನ್‌

ಚೆನ್ನೈ, ಮಾ.8- ನಾವು ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದಿಂದ ಅನುಮತಿ ಪಡೆಯುವ ಅವಶ್ಯಕತೆ ಏನಿದೆ ಎಂದು ಖ್ಯಾತ ಚಿತ್ರನಟ ಹಾಗೂ ರಾಜ್ಯ ಸಭಾ ಸದಸ್ಯ ಕಮಲ್‌ ಹಾಸನ್‌ ಪ್ರಶ್ನಿಸಿದ್ದಾರೆ. ಭಾರತ ರಷ್ಯಾದ ತೈಲವನ್ನು ಖರೀದಿಸಲು ಅಮೆರ

8 Mar 2026 3:17 pm
ಪ್ರೇಮ ವೈಫಲ್ಯದ ಖಿನ್ನತೆಯಲ್ಲಿ ಅವಳಿ ಸಹೋದರಿಯರಿಗೆ 40 ಬಾರಿ ಇರಿದ ವ್ಯಕ್ತಿ

ಮೊರೊದಾಬಾದ್‌, ಮಾ.8- ಪ್ರೇಮ ವೈಫಲ್ಯದ ನಂತರ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಅವಳಿ ಸಹೋದರಿಯರನ್ನು 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ಸಹೋದರಿ

8 Mar 2026 3:06 pm
ಕೇಂದ್ರ ಸರ್ಕಾರದಿಂದ ರಾಷ್ಟ್ರಪತಿಗಳ ದುರುಪಯೋಗ : ಮಮತಾ ಆರೋಪ

ನವದೆಹಲಿ, ಮಾ.8- ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್‌‍ ನಾಯಕಿ ಮಮತಾ ಬ್ಯಾನರ್ಜಿ ಅವರು, ಬಂಗಾಳದಲ್ಲಿ ಭಾಗವಹಿಸಿದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವ್ಯವಸ್ಥೆಗಳ ಬಗ್ಗೆ ಅಸಮಾ

8 Mar 2026 3:04 pm
ರಾಷ್ಟ್ರಪತಿಗೆ ಅಗೌರವ : ಮಮತಾ ಸರ್ಕಾರದಿಂದ ವರದಿ ಕೇಳಿದ ಕೇಂದ್ರ

ನವದೆಹಲಿ, ಮಾ. 8 (ಪಿಟಿಐ)- ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದಲ್ಲಿ ಲೋಪಗಳು ನಡೆದಿರುವ ಬಗ್ಗೆ ಗದ್ದಲದ ನಡುವೆ, ಶಿಷ್ಟಾಚಾರ, ಸ್ಥಳ ಮತ್ತು ಮಾರ್ಗ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿಯಮಗಳ ಉಲ್ಲಂ

8 Mar 2026 3:02 pm
ಮತ್ತೆ ಜೋರಾಯ್ತು ಸಿಎಂ ಕುರ್ಚಿ ಕಿತ್ತಾಟ : ದಿಢೀರ್ ದೆಹಲಿಗೆ ಹಾರಿದ ಡಿಕೆಶಿ

ಬೆಂಗಳೂರು, ಮಾ.8- ಹೈಕಮಾಂಡ್‌ ಮೇಲೆ ವಿಶ್ವಾಸವಿದೆ. ಅವಕಾಶ ಕೊಟ್ಟರೆ ಮುಂದಿನ ಎರಡು ಬಜೆಟ್‌ಗಳನ್ನು ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರಯ

8 Mar 2026 2:59 pm
17ಕೋಟಿ ರೂ.ಮೌಲ್ಯದ ಒತ್ತುವರಿಯಾಗಿದ್ದ ಸರ್ಕಾರಿ ಆಸ್ತಿ ಜಿಲ್ಲಾಡಳಿತ ವಶಕ್ಕೆ

ಬೆಂಗಳೂರು, ಮಾ.8- ನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸುಮಾರು 17.55 ಕೋಟಿ ಮೌಲ್ಯದ 2.19 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಬೆಂ

8 Mar 2026 1:46 pm
ಬೆಂಗಳೂರಿನ ಕೊಳೆಗೇರಿಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ಎಚ್ಚರವಹಿಸಲು ಸೂಚನೆ

ಬೆಂಗಳೂರು, ಮಾ. 8- ಮುಂಬರುವ ಬೇಸಿಗೆಯಲ್ಲಿ ಕೊಳೆಗೇರಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ

8 Mar 2026 1:23 pm
ಲಾರಿ-ಕಾರು ನಡುವೆ ಭೀಕರ ಅಪಘಾತ, ಮೂವರು ಯುವಕರ ದುರ್ಮರಣ

ರಾಮನಗರ,ಮಾ.8- ಲಾರಿ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು -ಕನಕಪುರ ರಸ್ತೆಯ ಅಗರ ಕ್ರಾಸ್‌‍ ಬಳಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಯೂನಿಫ್‌ಖಾನ್‌ (2

8 Mar 2026 1:21 pm
ರಾಷ್ಟ್ರಪತಿಯವರನ್ನು ಅವಮಾನಿಸುವುದು ಸಂವಿಧಾನಕ್ಕೆ ಮಾಡಿದ ಅವಮಾನ : HDK

ಬೆಂಗಳೂರು, ಮಾ.8-ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸುವುದು ಸಂವಿಧಾನಕ್ಕೆ ಮಾಡಿದ ಅವಮಾನಕ್ಕಿಂತ ಕಡಿಮೆಯಿಲ್ಲ ಎಂದು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆರೋಪಿಸ

8 Mar 2026 1:18 pm
ಬೆಂಗಳೂರು : ಪತ್ನಿ,ಅತ್ತೆ,ಮಾವನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಆಟೋ ಚಾಲಕ

ಬೆಂಗಳೂರು,ಮಾ.8-ಆಟೋ ಚಾಲಕನೊಬ್ಬ ಪತ್ನಿ ಹಾಗೂ ಅತ್ತೆ,ಮಾವನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮೊನ್ನೆ ನಡೆದಿದೆ. ಗಾಯಗೊಂಡಿರುವ ತರಬನ

8 Mar 2026 1:13 pm
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬನಿಂದ ಸಹಪಾಠಿಗಳ ಮೇಲೆ ಏಕಾಏಕಿ ದಾಳಿ, ಓರ್ವ ವಿದ್ಯಾರ್ಥಿ ಸಾವು

ಬೆಂಗಳೂರು, ಮಾ.8- ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿಯೊಬ್ಬ ಏಕಾಏಕಿ ಮಾರಕ ಆಯುಧದಿಂದ ದಾಳಿ ಮಾಡಿದ್ದರಿಂದಾಗಿ ವಾರ್ಡನ್‌ ಸೇರಿ 7 ಜನ ಗಾಯಗೊಂಡು, ಸಹಪಾಠಿ ವಿದ್ಯಾರ್ಥಿಯೊಬ್ಬನ ಹತ್ಯೆಯಾಗಿದೆ. 9ನೇ ತರಗತಿಯ 9 ವ

8 Mar 2026 1:12 pm
ಜಿಬಿಎ ಚುನಾವಣೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

ಬೆಂಗಳೂರು, ಮಾ.8- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣ

8 Mar 2026 12:29 pm
ಮಧ್ಯಪ್ರಾಚ್ಯದಲ್ಲಿ ಯುದ್ಧ : ಭಾರತದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಏರುಪೇರು

ಕೊಚ್ಚಿ, ಮಾ. 8 (ಪಿಟಿಐ) ಭಾರತದಲ್ಲಿ ಪ್ರಸ್ತುತ ಸಾಕಷ್ಟು ರಸಗೊಬ್ಬರಗಳ ಲಭ್ಯತೆ ಇದೆ, ಆದರೆ ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಸಂಘರ್ಷವು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ದಕ್ಷಿಣ ಭಾರತದ ರಾಜ್ಯಗಳಿಗೆ ಅತಿದೊಡ್ಡ ಪೂರೈಕೆದ

8 Mar 2026 11:31 am
ವೀರ ಸಾವರ್ಕರ್‌ ಸರ್ವಶ್ರೇಷ್ಠ ದೇಶಭಕ್ತ ; ನಿತಿನ್‌ ಗಡ್ಕರಿ

ನಾಗ್ಪುರ, ಮಾ. 8 (ಪಿಟಿಐ) ವಿನಾಯಕ ದಾಮೋದರ್‌ ಸಾವರ್ಕರ್‌ ಅವರು ವೈಜ್ಞಾನಿಕ ಸೈದ್ಧಾಂತಿಕ ದೃಷ್ಟಿಕೋನ ಹೊಂದಿರುವ ಕಟ್ಟಾ ದೇಶಭಕ್ತರಾಗಿದ್ದರು ಮತ್ತು ಹಿಂದುತ್ವದ ಬಗ್ಗೆ ಅವರ ವಿವರಣೆ ಇನ್ನೂ ಪ್ರಸ್ತುತ ಮತ್ತು ಉಪಯುಕ್ತವಾಗಿದೆ

8 Mar 2026 11:27 am
ಕನಕಪುರ : ವಿಷಕಾರಿ ಮರದ ಕಾಯಿ ತಿಂದು 27 ಕುರಿಗಳು ಸಾವು

ಕನಕಪುರ,ಮಾ.8- ವಿಷಕಾರಿ (ತಪಾಲು ಮರದಕಾಯಿ) ಮೇವು ತಿಂದು 4 ಮೌಲ್ಯದ 27 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಸಾತನೂರು ಹೋಬಳಿ ಯಲವಳ್ಳಿ ಸಮೀಪದ ಗೊಲ್ಲರದೊಡ್ಡಿ ಗ್ರಾಮದ ಬಳಿ ನಡೆದಿದೆ. ಗೊಲ್ಲರದೊಡ್ಡಿ ಗ್ರಾಮದ ಶಾಂತಮ ಮತ್ತು ತಿ

8 Mar 2026 11:24 am
ಕೆರೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆಸರಿನಲ್ಲಿ ಸಿಲುಕಿ ಸಾವು

ಸಕಲೇಶಪುರ,ಮಾ.8- ಈಜಲು ಕೆರೆಗಿಳಿದ ವಿದ್ಯಾರ್ಥಿಗಳಿಬ್ಬರು ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಓಂನಗರದಲ್ಲಿ ನಡೆದಿದೆ.ಮತರನ್ನು ಭರತ್‌ (18) ಮತ್ತು ಮಿಥುನ್‌ (19) ಎಂದು ಗುರುತಿಸಲಾಗಿದೆ. ಪಾಳ್ಯ ಸರ್ಕಾರಿ ಪದವಿ ಪೂ

8 Mar 2026 11:22 am
ಯುದ್ಧಪೀಡಿದ ಮಧ್ಯಪ್ರಾಚ್ಯದಿಂದ 52 ಸಾವಿರ ಭಾರತೀಯರು ಸುರಕ್ಷಿತವಾಗಿ ವಾಪಸ್‌‍

ನವದೆಹಲಿ,ಮಾ.8- ಅಮೆರಿಕ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 52 ಸಾವಿರ ಭಾರತೀಯರು ತಾಯ್ನಾಡಿಗೆ ಸುರಕ್ಷಿತವಾಗಿ ವಾಪಸ್‌‍ ಆಗಿದ್ದಾರೆಂದು ಕೇಂದ್ರ ವಿ

8 Mar 2026 11:18 am
ಭೂತಾನ್‌ನಿಂದ ದುಬಾರಿ ಬೆಲೆಯ ಬಳಸಿದ ಕಾರುಗಳ ಕಳ್ಳಸಾಗಣೆ ಮಾಡುತ್ತಿದ್ದ ಐವರ ಬಂಧನ

ಕೊಚ್ಚಿ, ಮಾ.7-ಭೂತಾನ್‌ನಿಂದ ದುಬಾರಿ ಬೆಲೆಯ ಬಳಸಿದ ಕಾರುಗಳನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಕಸ್ಟಮ್ಸೌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಐವರನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಜಲ್ಪ

7 Mar 2026 5:06 pm
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ರೆಡ್‌ ಝೋನ್‌ ಎಂದು ಘೋಷಣೆ

ಬೆಳಗಾವಿ,ಮಾ.7- ಇಸ್ರೇಲ್‌, ಇರಾನ್‌, ಅಮೆರಿಕ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ರೆಡ್‌ ಝೋನ್‌ ಎಂದು ಘೋಷಿಸಲಾಗಿದೆ

7 Mar 2026 4:04 pm
ಬೆಂಗಳೂರಿನ ಎನ್‌ಜಿಇಎಫ್‌ನಲ್ಲಿ ಆರ್ಟ್‌ಪಾರ್ಕ್‌ ನಿರ್ಮಾಣ

ಬೆಂಗಳೂರು, ಮಾ.7- ನಗರದ ಎನ್‌ಜಿಇಎಫ್‌ನಲ್ಲಿ ಟ್ರೀಪಾರ್ಕ್‌ ನಿರ್ಮಿಸಲಾಗುತ್ತಿದೆ. ಜೊತೆಗೆ ಆರ್ಟ್ಸ್ ಪಾರ್ಕ್‌ ನಿರ್ಮಾಣದ ಚಿಂತನೆಯೂ ಇದೆ. ಈ ಯೋಜನೆಯನ್ನು ಅಂಬಾನಿ, ಅದಾನಿಯಂತಹ ಉದ್ಯಮಿಗಳ ಒಡೆತನದ ಕಂಪನಿಗಳ ಖಾಸಗಿ ಸಹಭಾಗಿತ

7 Mar 2026 4:01 pm
ಬೆಂಗಳೂರಲ್ಲಿ ಅಕ್ರಮವಾಗಿ ನಲೆಸಿರುವ 200ಕ್ಕೂ ಹೆಚ್ಚು ವಿದೇಶೀಯರ ಪತ್ತೆ

ಬೆಂಗಳೂರು,ಮಾ.7- ಅಕ್ರಮವಾಗಿ ನಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಎಂಟ್ಹತ್ತು ದಿನಗಳಲ್ಲಿ 200ಕ್ಕೂ ಹೆಚ್ಚು ವಿದೇಶಿಗರನ್ನು ಪತ್ತೆಹಚ್ಚಿದ್ದಾರೆ. ಇವರುಗಳಲ್ಲಿ ಬಾಂಗ್ಲ

7 Mar 2026 3:59 pm
ಧರ್ಮ ಮತ್ತು ಕಾಯಕ ಬೇರೆ ಅಲ್ಲ : ಬಸವರಾಜ ಬೊಮ್ಮಾಯಿ

ಹಾವೇರಿ,ಮಾ.7- ಹಣೆ ಬರಹ ಬದಲಿಸಲು ಕೈಯಲ್ಲಿನ ಗೆರೆ ಸವೆಯುವ ಹಾಗೆ ದುಡಿಯಬೇಕು. ನಮ್ಮದು ಹಿಂದೂ ಸನಾತನ ಧರ್ಮ, ನಮ್ಮ ಧರ್ಮವೇ ಕಾಯಕ ಧರ್ಮ, ಅದನ್ನೇ ಬಸವಣ್ಣನವರು ಹೇಳಿದ್ದು, ಧರ್ಮ ಮತ್ತು ಕಾಯಕ ಬೇರೆ ಅಲ್ಲ. ಕಾಯಕ ಮಾಡುವಾಗ ಯಾರೇ ಬಂದ

7 Mar 2026 3:57 pm
ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ದೋಣಿ : 6 ಜನರ ರಕ್ಷಣೆ

ಕೊಚ್ಚಿ, ಮಾ.7- ಪುದುವೈಪೀನ್‌ ಬಳಿ ಸಮುದ್ರದಲ್ಲಿ ಇಂದು ಬೆಳಿಗ್ಗೆ ಮೀನುಗಾರಿಕಾ ದೋಣಿ ಮುಳುಗಿದ ಘಟನೆಯಲ್ಲಿ ಅದರ ಲ್ಲಿದ್ದ ಆರು ಜನರನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸೇಂಟ್‌ ಕ್ಸ

7 Mar 2026 3:54 pm
ನಿತೀಶ್‌ ಪುತ್ರ ನಿಶಾಂತ್‌ ಕುಮಾರ್‌ ರಾಜಕೀಯ ರಂಗಪ್ರವೇಶ

ಪಾಟ್ನಾ, ಮಾ.7- ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪುತ್ರ ನಿಶಾಂತ್‌ ಕುಮಾರ್‌ ನಾಳೆ ಜೆಡಿ(ಯು)ಗೆ ಔಪಚಾರಿಕವಾಗಿ ಸೇರಲಿದ್ದಾರೆ, ಇದು ಪಕ್ಷದ ನಾಯಕತ್ವದಲ್ಲಿ ಒಂದು ಪೀಳಿಗೆಯ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಮೂಲಗ

7 Mar 2026 3:51 pm
ಬಾಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿ

ಕಠಂಡು, ಮಾ.7- ಚತುರ ರಾಜಕಾರಣಿ ಬಾಲೇಂದ್ರ ಶಾ ಮುಂದಿನ ನೇಪಾಳದ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅವರ ಹೊಸದಾಗಿ ರೂಪುಗೊಂಡ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌‍ಪಿ) ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವಿನತ

7 Mar 2026 3:49 pm
ಬೆಂಗಳೂರಲ್ಲಿ ಧಮ್ ಹೊಡೆಯುವವರಿಗೆ ಶಾಕ್ ಕೊಟ್ಟ ಪೊಲೀಸರು, 295 ಮಂದಿಗೆ ದಂಡ

ಬೆಂಗಳೂರು,ಮಾ.7-ನಿಷೇಧಿಸಲಾದ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ 295 ಮಂದಿಗೆ ದಂಡ ವಿಧಿಸಲಾಗಿದೆ.ಉತ್ತರ ವಿಭಾಗದ ಪೊಲೀಸರು ನಿನ್ನೆ ಸಂಜೆಯಿಂದ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಕೋಟ್ಫಾ ಕಾಯ್ದೆಯಡಿ 40 ಪ

7 Mar 2026 2:15 pm
UPSC ಪರೀಕ್ಷೆ : ಕರ್ನಾಟಕದಿಂದ 22 ಮಂದಿ ಆಯ್ಕೆ

ಬೆಂಗಳೂರು,ಮಾ.7-ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯ ಈ ಬಾರಿ ಕರ್ನಾಟಕದಿಂದ ಒಟ್ಟು 22 ಮಂದಿ ಆಯ್ಕೆಯಾಗಿದ್ದಾರೆ. ಈ ಪೈಕಿ ಯಾದಗಿರಿ ಜಿಲ್ಲೆಯ ನಾಲ್ವರು ಅಪ್ರತಿಮ ಸಾಧನೆ ಮಾಡಿದ್ದಾರೆ. ಸಂದೀಪ್‌ ಬಾಡದ್‌, ವೈದ್ಯೆ ಡಾ.

7 Mar 2026 2:12 pm
ಬಜೆಟ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಹಣ ನೀಡಿಲ್ಲ : ಸಚಿವ ಸತೀಶ್‌ ಜಾರಕಿಹೊಳಿ

ಬೆಂಗಳೂರು, ಮಾ.7- ಸೇತುವೆಗಳ ನಿರ್ಮಾಣ ಹಾಗೂ ಇತರ ಕಾಮಗಾರಿಗಳನ್ನು ಒಳಗೊಂಡು ಲೋಕೋಪಯೋಗಿ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಿರುವುದರಿಂದ ಈ ಬಾರಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಲಿದೆ ಎಂದು ಸಚಿವ ಸತೀಶ್‌ ಜಾರಕಿಹೊಳ

7 Mar 2026 2:08 pm
ಭಾರತದ ಮೇಲೆ ಯುದ್ಧಗಳ ಎಫೆಕ್ಟ್ : ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ ಸಾಧ್ಯತೆ

ನವದೆಹಲಿ, ಮಾ.7- ಮದ್ಯಪ್ರಾಚ್ಯ ಹಾಗೂ ಉಕ್ರೇನ್‌ ಯುದ್ಧದ ಪರಿಣಾಮ ದೇಶದಲ್ಲೆಡೆ ಅಡುಗೆ ಅನಿಲ ದರ ಗಣನೀಯವಾಗಿ ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯ ಆತಂಕವೂ ಜನಸಾಮಾನ್ಯರನ್ನು ಕಾಡುತ್ತಿದ

7 Mar 2026 12:07 pm
ಮುಂದಿನ ದಿನಗಳಲ್ಲಿ ಜನರ ಮೇಲೆ ಭಾರಿ ಹೊರೆಯಾಗಲಿದೆ ಸಿದ್ದರಾಮಯ್ಯನವರ ಬಜೆಟ್‌ : HDK

ಮಂಡ್ಯ,ಮಾ.7- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆ ಬಜೆಟ್‌ನ ಪರಿಣಾಮ ಮುಂದಿನ ದಿನಗಳಲ್ಲಿ ಜನರ ಮೇಲೆ ಹೊರೆ ಬೀಳಲಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸ

7 Mar 2026 12:01 pm
ಸತತ 5 ದಿನಗಳ ಇಳಿಕೆ ನಂತರ ಇಂದು ಮತ್ತೆ ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಯಥಾಸ್ಥಿತಿ

ಬೆಂಗಳೂರು, ಮಾ.7- ಸತತ ಐದು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರ ಇಂದು ಏರಿಕೆ ಕಂಡಿದೆ. ಆದರೆ, ಬೆಳ್ಳಿ ದರ ಮಾತ್ರ ಸ್ಥಿರವಾಗಿದೆ. ಇರಾನ್‌- ಇಸ್ರೇಲ್‌ ಮತ್ತು ಅಮೆರಿಕಾ ನಡುವಿನ ಯುದ್ಧದ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರಗಳು ಗಗ

7 Mar 2026 11:58 am
ಟ್ರಂಪ್‌ ಹತ್ಯೆಗೆ ಸಂಚು ಮಾಡಿದ ಪ್ರಕರಣದಲ್ಲಿ ಪಾಕ್ ಉದ್ಯಮಿ ದೋಷಿ

ವಾಷಿಂಗ್‌ಟನ್‌,ಮಾ.7-ಕಳೆದ 2024ರಲ್ಲಿ ಅಮೆರಿಕ ಅಧ್ಯಕ್ಷರ ಚುನಾವಣೆ ಪ್ರಚಾರದ ಸಮಯದಲ್ಲಿ ಟ್ರಂಪ್‌ಅವರನ್ನು ಕೊಲ್ಲಲು ಕೊಲೆಗಾರರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ ಆರೋಪ ಹೊತ್ತಿರುವ ಪಾಕಿಸ್ತಾನಿ ಉದ್ಯಮಿಯೊಬ್ಬರನ್ನು ದೋಷ

7 Mar 2026 11:55 am
ಟಿ20 ವಿಶ್ವಕಪ್‌ ಫೈನಲ್‌ಗೆ ಕ್ಷಣಗಣನೆ

ಅಹಮದಾಬಾದ್‌,ಮಾ.7-ನಾಳೆ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಟಿ20 ವಿಶ್ವಕಪ್‌ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದ್ದು, ತಂಡದ ಸಂಯೋಜನೆ ಮತ್ತು ಪಂದ್ಯಗಳ ಬಗ್ಗೆ ಸಾಮಾನ್ಯ ಚರ್ಚೆಗಳು ಆರಂಭವಾಗಿವೆ. ದೇಶದ ದೊಡ್ಡ ನರೇಂ

7 Mar 2026 11:49 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-03-2026)

ನಿತ್ಯ ನೀತಿ : ನಿಮ್ಮ ಆಲೋಚನೆಗಳೆಲ್ಲವೂ ಸರಿಯಾಗಿವೆ ಎಂದು ನಂಬಿಕೊಳ್ಳಬೇಡಿ. ನಿಮ್ಮ ಮನಸ್ಸು ನಿಮ್ಮನ್ನು ವಂಚಿಸಿದಷ್ಟು ಇನ್ಯಾರು ವಂಚಿಸಲಾರರು.- ಗೌತಮ ಬುದ್ಧ ಪಂಚಾಂಗ : ಶನಿವಾರ – 07-03-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯ

7 Mar 2026 6:31 am
ಸಿದ್ದರಾಮಯ್ಯನವರಿಗೆ ದಾಖಲೆ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ : ಹೆಚ್ಡಿಕೆ

ಬೆಂಗಳೂರು, ಮಾ.6- ರಾಜ್ಯದಲ್ಲಿ 17ನೇ ಬಜೆಟ್ ಮಂಡಿಸಿದ ಖುಷಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾದರೆ, ಜನರಿಗೆ ಬರೆ ಎಳೆಸಿಕೊಂಡ ಬಿಸಿ ತಟ್ಟಲಿದೆ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆಯನ್ನು ದಿಕ್ಕಾಪಾಲಾಗಿಸಿದ್ದಾರೆ ಕೇಂದ್

6 Mar 2026 5:31 pm
ರೌಡಿಗಳ ಮಟ್ಟ ಹಾಕುವ ಜೊತೆಗೆ ಮಹಿಳಾ ಸುರಕ್ಷತೆಗೆ ಆದ್ಯತೆ : ಸೀಮಂತ್‌ಕುಮಾರ್‌ಸಿಂಗ್‌

ಬೆಂಗಳೂರು,ಮಾ.6- ರೌಡಿಸಂ ಹಾಗೂ ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜೊತೆಗೆ ಪ್ರಮುಖವಾಗಿ ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ಸಿಂಗ್‌ ಹೇಳಿದರು.ಮೈಸೂರು ರಸ್ತೆಯ

6 Mar 2026 4:35 pm
ಮೂಢನಂಬಿಕೆಗಳನ್ನು ವಿರೋಧಿಸುವ ಸಿಎಂ 10.15ಕ್ಕೇ ಬಜೆಟ್‌ ಆರಂಭಿಸಿದ್ದೇಕೆ..?

ಬೆಂಗಳೂರು, ಮಾ.6-ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಶುಕ್ರವಾರ ಬೆಳಗ್ಗೆ 10.15 ಗಂಟೆಗೆ ವಿಧಾನಸಭೆಯಲ್ಲಿ ಈ ವರ್ಷದ ಬಜೆಟ್‌ ಅನ್ನು ಮಂಡಿಸುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿಭಾರಿ 11ರ ನಂತರ ಬಜೆಟ

6 Mar 2026 4:33 pm
ಶ್ರೀಸಾಮಾನ್ಯರನ್ನು ಸಾಲಗಾರರನ್ನಾಗಿ ಮಾಡುವ ಬಜೆಟ್‌ : ಶರವಣ ಟೀಕೆ

ಬೆಂಗಳೂರು,ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಮುಂಗಡಪತ್ರವು ದೂರದೃಷ್ಟಿ ಇಲ್ಲದ, ರಾಜ್ಯದ ಸಮಗ್ರ ಅಭಿವೃದ್ಧಿಯ ಮುನ್ನೋಟ ಇಲ್ಲದ ಸಪ್ಪೆ ಬಜೆಟ್‌ ಎಂದು ವಿಧಾನ ಪರಿಷತ್‌ ಜೆಡಿಎಸ್‌‍ ಶಾಸಕಾಂಗ ಪಕ್ಷದ

6 Mar 2026 4:30 pm
37 ಸಾವಿರ ಕೋಟಿ ರೂ.ಗಳ ಬಾಕಿ ಬಿಲ್‌ : ಬಿಡುಗಡೆಗೆ ಗುತ್ತಿಗೆದಾರರ ಆಗ್ರಹ

ಬೆಂಗಳೂರು, ಮಾ.6- ಬಾಕಿ ಇರುವ 37 ಸಾವಿರ ಕೋಟಿ ರೂ.ಗಳ ಬಿಲ್‌ ಬಿಡುಗಡೆಗೆ ಆಗ್ರಹಿಸಿ ಗುತ್ತಿಗೆದಾರರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ರಾಜ್ಯದ ವಿವಿಧ

6 Mar 2026 4:28 pm
ವಿಬಿ –ಜಿರಾಮ್‌ಜಿ ಯೋಜನೆ ಕುರಿತ ಸಿಎಂ ಪ್ರಸ್ತಾಪಕ್ಕೆ ಪ್ರತಿಪಕ್ಷಗಳ ಆಕ್ಷೇಪ

ಬೆಂಗಳೂರು,ಮಾ.6- ಕೇಂದ್ರ ಸರ್ಕಾರದ ಉದ್ದೇಶಿತ ವಿಬಿಜಿ ರಾಮ್‌ಜಿ ಯೋಜನೆ ತಿದ್ದುಪಡಿ ವಿಧಾನಸೌಧದಲ್ಲಿ ಪ್ರತಿಧ್ವನಿಸಿ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ಜರುಗಿತು. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್

6 Mar 2026 4:27 pm
ಬಜೆಟ್‌ನಲ್ಲಿ ಬೆಂಗಳೂರಿಗೆ ಭರ್ಜರಿ ಯೋಜನೆಗ ಘೋಷಣೆ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರನ್ನು ವಿಶ್ವಮಾನ್ಯ ನಗರವನ್ನಾಗಿಸಲು ಸಾವಿರಾರು ಕೋಟಿ ರೂ. ವಿನಿಯೋಗಬೆಂಗಳೂರು, ಮಾ.6-ಬಿಬಿಎಂಪಿ ನಂತರ ರಚನೆ ಮಾಡಲಾಗಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಭಿವೃದ್ಧಿಗೆ 7 ಸಾವಿರ ಕ

6 Mar 2026 1:12 pm
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ

ಬೆಂಗಳೂರು,ಮಾ.6–ಸಾರ್ಟ್‌ಫೋನ್‌ ಮತ್ತು ಸಾಮಾಜಿಕ ಜಾಲತಾಣಗಳ ವ್ಯಸನದಿಂದ ಮಕ್ಕಳನ್ನು ಮುಕ್ತಗೊಳಿಸಲು ಕರ್ನಾಟಕ ಸರ್ಕಾರವು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ. ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿರುವ

6 Mar 2026 12:54 pm
ಬಜೆಟ್ ಹೈಲೈಟ್ಸ್ : ಸಿದ್ದರಾಮಯ್ಯನವರ ದಾಖಲೆ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು..?

ಬೆಂಗಳೂರು,ಮಾ.6- ಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲ ಎಂಬ ವಚನಕಾರ ಶಿವಲೆಂಕ ಮಂಚಣ್ಣ ಸಾಲುಗಳೊಂದಿಗೆ ಕೃಷಿ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದ

6 Mar 2026 12:50 pm
ಬಂದರುಗಳು ಮತ್ತು ಸರಕು ಸಾಗಾಣಿಕೆ ವಲಯದ ಅಭಿವೃದ್ಧಿಗಾಗಿ ಸಮಗ್ರ ಮಲ್ಟಿ ಮೋಡಲ್‌ ಲಾಜೆಸ್ಟಿಕ್ಸ್ ನೀತಿ : ಸಿಎಂ

ಬೆಂಗಳೂರು,ಮಾ.6- ಬಂದರುಗಳು ಮತ್ತು ಸರಕು ಸಾಗಾಣಿಕೆ ವಲಯದ ಅಭಿವೃದ್ಧಿಗಾಗಿ ಸಮಗ್ರ ಮಲ್ಟಿ ಮೋಡಲ್‌ ಲಾಜೆಸ್ಟಿಕ್ಸ್ ನೀತಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯ

6 Mar 2026 12:46 pm
ಬಜೆಟ್ ಹೈಲೈಟ್ಸ್ : ಗೃಹಲಕ್ಷಿ ಗ್ಯಾರಂಟಿಗೆ ಬಜೆಟ್‌ನಲ್ಲಿ 28,608 ಕೋಟಿ ಮೀಸಲು

ಬೆಂಗಳೂರು, ಮಾ.6: ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷಿ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 28,608 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್

6 Mar 2026 12:42 pm
ಬಜೆಟ್ ಹೈಲೈಟ್ಸ್ : ಪಶುಗಳ ರೋಗ ಪತ್ತೆಗಾಗಿ ಸಿಟಿ ಸ್ಕ್ಯಾನಿಂಗ್‌ ಕೇಂದ್ರ ಸ್ಥಾಪನೆ

ಬೆಂಗಳೂರು,ಮಾ.6-ಪಶುಗಳಿಗೆ ತಗುಲುವ ರೋಗಗಳನ್ನು ನಿಖರವಾಗಿ ಪತ್ತೆಹಚ್ಚಲು ರಾಜ್ಯದಲ್ಲೇ ಪ್ರಪ್ರಥಮ ಭಾರಿಗೆ ಬೆಂಗಳೂರು ಹಾಗೂ ಬೀದರ್‌ನ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಜಾನುವಾರಗಳ ಸಿಟಿ ಸ್ಕ್ಯಾನಿಂಗ

6 Mar 2026 12:06 pm
ಬಜೆಟ್ ಹೈಲೈಟ್ಸ್ : ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸಲು ಕ್ರಮ

ಬೆಂಗಳೂರು, ಮಾ.6- ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿಯಿಂದ ವಿಶ್ಲೇಷಿಸಿ ಗುಣಾತ್ಮಕವಾದ ಗರ್ಭಿಣಿ ಮತ್ತು ಪ್ರಸವ ಆರೈಕೆ ಸೇವೆಯನ್ನು ನೀಡಲಾಗುವುದು ಈ ನಿಟ್ಟಿನಲ್ಲಿ ಹೆರಿಗೆ ಆಸ್ಪತ್ರೆಗಳಲ್

6 Mar 2026 12:03 pm
ಬಜೆಟ್ ಹೈಲೈಟ್ಸ್ : ವಿದ್ಯಾವಿಕಾಸ ಯೋಜನೆಯಡಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ

ಬೆಂಗಳೂರು,ಮಾ.6- ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾವಿಕಾಸ ಯೋಜನೆಯಡಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಚಟುವಟಿಕೆ ಪುಸ್ತಕಗಳನ್ನು, 1ರಿಂದ 10ನೇ ತರಗತಿವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ಮತ್ತು ಪೂರ್ವ ವಿದ್ಯಾರ್

6 Mar 2026 11:57 am
ಬಜೆಟ್ ಹೈಲೈಟ್ಸ್ : : ಉನ್ನತ ವ್ಯಾಸಂಗ ಮಾಡುವವರ ಅನುಕೂಲಕ್ಕಾಗಿ ವಿದ್ಯಾರ್ಥಿ ಇಂದಿರಾ ಕ್ಯಾಂಟಿನ್‌

ಬೆಂಗಳೂರು,ಮಾ.6- ಉನ್ನತ ವ್ಯಾಸಂಗ ಮಾಡುವ ಹಾಗೂ ಸ್ಪರ್ಧಾತಕ ಪರೀಕ್ಷೆಗಳ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾ

6 Mar 2026 11:53 am
ಬಜೆಟ್ ಹೈಲೈಟ್ಸ್ : ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ವ್ಯಸನ ಮುಕ್ತಿ ಕೇಂದ್ರ ಸ್ಥಾಪನೆ

ಬೆಂಗಳೂರು,ಮಾ.6- ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು,

6 Mar 2026 11:45 am
ಬಜೆಟ್ ಹೈಲೈಟ್ಸ್ : ತೋಟಗಾರಿಕೆ ಉತ್ಪನ್ನ ಸಂಸ್ಕರಣೆಗಾಗಿ ಎರಡು ಶೀತಲಗೃಹಗಳ ನಿರ್ಮಾಣ

ಬೆಂಗಳೂರು,ಮಾ.6-ತೋಟಗಾರಿಕೆ ಉತ್ಪನ್ನಗಳ ಸಂರಕ್ಷಣೆಗಳಿಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಹಾಗೂ ವಿಜಯಪುರ ಜಿಲ್ಲೆಯ ತೊರವಿಯಲ್ಲಿ 64 ಕೋಟಿ ರೂ. ವೆಚ್ಚದಲ್ಲಿ 12 ಸಾವಿರ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಎರಡು ಶೀತಲ ಗೃಹ

6 Mar 2026 11:40 am
ಕೇಂದ್ರ ಸರ್ಕಾರ ಜಿಎಸ್‌‍ಟಿ ದರ ತರ್ಕಬದ್ಧಗೊಳಿಸಿದ ಪರಿಣಾಮ ರಾಜಸ್ವ ಸಂಗ್ರಹಣೆಯು ಭಾರೀ ಕುಸಿತ : ಸಿಎಂ

ಬೆಂಗಳೂರು,ಆ.6-ಕೇಂದ್ರ ಸರ್ಕಾರವು ಅನಿರೀಕ್ಷಿತವಾಗಿ ಸರಕು ಸೇವಾ ತೆರಿಗೆ(ಜಿಎಸ್‌‍ಟಿ) ದರ ತರ್ಕಬದ್ಧಗೊಳಿಸಿದ ಪರಿಣಾಮ ರಾಜ್ಯದ ರಾಜಸ್ವ ಸಂಗ್ರಹಣೆಯು ಭಾರೀ ಕುಸಿತ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ಹೊರ ಹಾಕಿದ

6 Mar 2026 11:34 am
ಬಜೆಟ್ ಹೈಲೈಟ್ಸ್ : ಶಕ್ತಿಯೋಜನೆಗೆ 5300 ಕೋಟಿ ರೂ.

ಬೆಂಗಳೂರು,ಮಾ.6- ಮಹಿಳಾ ಸಬಲೀಕರಣದ ಸದುದ್ದೇಶದಿಂದ ಜಾರಿಗೆ ತರಲಾಗಿರುವ ಶಕ್ತಿ ಯೋಜನೆಯಡಿ ಇದುವರೆಗೆ 684 ಕೋಟಿ ಟ್ರಿಪ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕಾಗಿ 5,300 ಕೋಟಿ ರೂ. ಒದಗಿಸಲಾಗುವು

6 Mar 2026 11:25 am