SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

...
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-02-2026)

ನಿತ್ಯ ನೀತಿ : `ಇನ್ನೊಬ್ಬರನ್ನು ಆಟ ಆಡಿಸುವವರಿಗೆ ಬಹುಶಃ ತಿಳಿದಿರುವುದಿಲ್ಲ… ತನ್ನನ್ನೂ ಆಡಿಸಲು ಮತ್ತೊಬ್ಬನಿದ್ದಾನೆಂದು..!! ಪಂಚಾಂಗ : ಬುಧವಾರ, 18-02-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗು

18 Feb 2026 6:31 am
ಮೌಲ್ಯವರ್ಧಿತ ಉಕ್ಕಿನಿಂದ ಶೇ.75ರಷ್ಟು ಆದಾಯ ಹೊಂದುವ ಗುರಿ ಘೋಷಿಸಿದ ಎಎಂ/ಎನ್‌ಎಸ್‌ ಇಂಡಿಯಾ

ಬೆಂಗಳೂರು: ಆರ್ಸೆಲರ್‌ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS ಇಂಡಿಯಾ) ಇಂದು ತನ್ನ ಮೌಲ್ಯವರ್ಧಿತ ಪೋರ್ಟ್‌ಫೋಲಿಯೊವನ್ನು AM/NS ವೈಬ್ರಾನ್ಸ್ ಮತ್ತು AM/NS ಆಪ್ಟಿಮಾದೊಂದಿಗೆ ಬಲಪಡಿಸುವುದಾಗಿ ಘೋಷಿಸಿದೆ.ಉಪಕರಣ ಮತ್ತು ಕೈಗಾರಿಕ

17 Feb 2026 8:05 pm
ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ಕಾನ್‌ಸ್ಟೇಬಲ್‌ಗೆ ಪೊಲೀಸ್ ಆಯುಕ್ತರ ಪ್ರಶಂಸೆ

ಬೆಂಗಳೂರು,ಫೆ.17- ಸುಮಾರು ಒಂದೂವರೆ ಕಿಲೋ ಮೀಟರ್‌ ಬೆನ್ನಟ್ಟಿ ಸರಗಳ್ಳನನ್ನು ಹಿಡಿದ ಪೊಲೀಸ್‌‍ ಕಾನ್ಸ್ ಸ್ಟೇಬಲ್‌ ಹಣಮಂತ ಪುಟಾಣಿ ಅವರ ಕಾರ್ಯಕ್ಷಮತೆಯನ್ನು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಶ್ಲಾಘಿ

17 Feb 2026 5:32 pm
ಬಾಂಗ್ಲಾದೇಶದ ನೂತನ ಪ್ರಧಾನಮಂತ್ರಿಯಾಗಿ ತಾರಿಕ್ ರಹಮಾನ್ ಅಧಿಕಾರ ಸ್ವೀಕಾರ

ಢಾಕಾ, ಫೆಬ್ರವರಿ 17: ತಾರಿಕ್ ರಹಮಾನ್ ಮಂಗಳವಾರ ಬಾಂಗ್ಲಾದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಅವರು ಅಧಿಕಾರ ಸ

17 Feb 2026 5:11 pm
SSLC ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು,ಫೆ.17- ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1 ಅನ್ನು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಪೂರ್ವ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಸಾಕ್ಷರ

17 Feb 2026 3:45 pm
ದೇಶದಲ್ಲೇ ಅತಿ ದೊಡ್ಡ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ರಾಜ್ಯದಲ್ಲಿ ನಿರ್ಮಾಣ

ಬೆಂಗಳೂರು,ಫೆ.17- ದೇಶದಲ್ಲೇ ಅತೀ ದೊಡ್ಡದಾದ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ಅನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಿದ್ದು, ರೈಲ್ವೆ ಯೋಜನೆಗೆ ಇದು ಹೊಸ ಮುನ್ನುಡಿ ಬರೆಯಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ನಾಯಂ

17 Feb 2026 3:31 pm
ಕಸದ ರಾಶಿಯಲ್ಲಿ ನವಜಾತ ಶಿಶು ಶವ ಪತ್ತೆ

ಬೆಂಗಳೂರು,ಫೆ.17-ನಿರ್ಧಯಿ ತಾಯಿಯೊಬ್ಬಳು ಆಗ ತಾನೇ ಜನಿಸಿದ ಕರುಳ ಕುಡಿಯನ್ನು ಕಸದ ಗುಡ್ಡೆಗೆ ಬಿಸಾಕಿ ಹೋಗಿದ್ದು, ನವಜಾತು ಶಿಶು ಮೃತಪಟ್ಟಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಸಂಜೆ

17 Feb 2026 3:23 pm
ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರ ವಿರುದ್ಧ ಕಠಿಣ ಕ್ರಮ

ಬೆಂಗಳೂರು,ಫೆ.17- ವಾಹನ ಚಾಲನೆ ಮಾಡುವ ಅಪ್ರಾಪ್ತರು ಹಾಗೂ ಅವರುಗಳಿಗೆ ವಾಹನ ನೀಡುವ ಪೋಷಕರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಪ್ರತ

17 Feb 2026 3:20 pm
15 ಡ್ರಗ್ಸ್ ಪೆಡ್ಲರ್‌ಗಳ ಬಂಧನ : 21.5 ಕೋಟಿ ಮೌಲ್ಯದ ಮಾದಕ ವಶ

ಬೆಂಗಳೂರು,ಫೆ.17- ನಗರದ ವಿವಿಧ ಕಡೆಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳು ಹಾಗೂ ಹೊರರಾಜ್ಯದ 12 ಮಂದಿ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ 21.50 ಕೋಟಿ ಮೌಲ್ಯದ ಗಾಂಜಾ ಸೇರಿದಂತೆ ವಿವಿಧ ಮಾದಕ ವ

17 Feb 2026 3:19 pm
ಕಟ್ಟಾ ಕಾಂಗ್ರೆಸ್ಸಿಗರು ಬೀದಿ ನಾಯಿಗಳಲ್ಲ, ನಿಯತ್ತಿನ ನಾಯಿಗಳು : ಡಿ.ಕೆ. ಸುರೇಶ್‌

ಬೆಂಗಳೂರು, ಫೆ.17- ಕಟ್ಟಾ ಕಾಂಗ್ರೆಸ್ಸಿಗರು, ಯಾರೂ ಕೂಡ ಬೀದಿನಾಯಿಗಳಲ್ಲ. ನಿಯತ್ತಿನ ನಾಯಿಗಳೇ ಹೊರತು ಬೀದಿ ನಾಯಿಗಳಲ್ಲ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ. ಸುರೇಶ್‌ ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ.ಮಹದೇವಪ್ಪಗೆ ತಿರುಗೇಟು ನೀ

17 Feb 2026 3:16 pm
ಬೈಕ್‌ನಲ್ಲಿ ಬಂದು ಮಹಿಳೆ ಮೇಲೆ ಆ್ಯಸಿಡ್‌ ದಾಳಿ ಮಾಡಿದ ದುಷ್ಕರ್ಮಿ

ಲುಧಿಯಾನ, ಫೆ. 17 (ಪಿಟಿಐ)- ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಮಹಿಳೆ ಮೇಲೆ ಆ್ಯಸಿಡ್‌ ಎರಚಿರುವ ಹೀನಕೃತ್ಯ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ. ಲೂಧಿಯಾನದ ದುಗ್ರಿ ಕಾಲೋನಿಯಲ್ಲಿ 40 ವರ್ಷದ ಕಾರ್ಮಿಕ ಮಹಿಳೆಯ ಮೇಲೆ ಮೋಟಾರ್‌ ಸ

17 Feb 2026 3:14 pm
ಪ್ರಿಯಾಂಕ್‌ ಖರ್ಗೆಗೆ ಉದ್ಯಮಿ ಮೋಹನ್‌ದಾಸ್‌‍ ಪೈ ತಿರುಗೇಟು

ಬೆಂಗಳೂರು,ಫೆ.17- ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂಬ ಸಚಿವ ಪ್ರಿಯಾಂಕ್‌ ಖರ್ಗೆಯವರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಉದ್ಯಮಿ ಮೋಹನ್‌ ದಾಸ್‌‍ ಪೈ ಅವರು, ಇದೊಂದು ದೊಡ್ಡ ಸುಳ್ಳು ಮತ್ತು ಕೆಟ್ಟ ಜೋಕ್‌

17 Feb 2026 3:12 pm
ಫೆ. 20ಕ್ಕೆ ರಾಜ್ಯಾದ್ಯಂತ ಸಾರಿಗೆ ಮುಷ್ಕರ

ಬೆಂಗಳೂರು,ಫೆ.17- ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌‍ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಫೆ.20ರಂದು ರಾಜ್ಯಾದ್ಯಾಂತ ಮುಷ್ಕರ ನಡೆಸಲು ಮುಂ

17 Feb 2026 3:08 pm
ಇಂಡಿಯಾ ಎಐ ಎಕ್ಸ್ ಪೋ ಆಧುನಿಕತೆಯ ಸಂಗಮ : ಪ್ರಧಾನಿ ಮೋದಿ

ನವದೆಹಲಿ,ಫೆ. 17 (ಪಿಟಿಐ) ಇಂಡಿಯಾ ಎಐ ಇಂಪ್ಯಾಕ್ಟ್‌ ಎಕ್ಸ್ ಪೋ 2026 ವಿಚಾರಗಳು, ನಾವೀನ್ಯತೆ ಮತ್ತು ಉದ್ದೇಶಗಳ ಪ್ರಬಲ ಸಂಗಮ ವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ 600 ಕ್ಕೂ ಹೆಚ್ಚು ಉನ್ನತ-ಸಾಮರ್ಥ್

17 Feb 2026 3:07 pm
ದೇಶದಾದ್ಯಂತ ಸಿಬಿಎಸ್‌‍ಇ 10 ಮತ್ತು 12ನೇ ತರಗತಿ ಪರೀಕ್ಷೆ ಆರಂಭ

ನವದೆಹಲಿ,ಫೆ..17-ದೇಶದಾದ್ಯಂತ ಇಂದು ಸಿಬಿಎಸ್‌‍ಇ 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಆರಂಭವಾಗಿದೆ.ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌‍ಇ) ಪರೀಕ್ಷೆ ಇಂದು ಆರಂಭವಾಗಿದ್ದು ಭಾರತದಾದ್ಯಂತ ಮತ್ತು ವಿದೇಶದ 26 ದ

17 Feb 2026 1:34 pm
ನಿಯಮ ಮೀರಿ ಕಾಂಗ್ರೆಸ್‌‍ ಕಚೇರಿಗಳಿಗೆ ನಿವೇಶನ ಹಂಚಿಕೆ : ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು,ಫೆ.18 – ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಂಗ್ರೆಸ್‌‍ ಕಚೇರಿಗಳಿಗೆ ಸರ್ಕಾರ ನಿಯಮ ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಕೂಡಲೇ ಲೋಪ ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದ

17 Feb 2026 1:32 pm
ಸಿದ್ದರಾಮಯ್ಯನವರ ಆಡಳಿತಕ್ಕೆ ಜನ ಛೀ…ಥೂ..ಎನ್ನುತ್ತಿದ್ದಾರೆ : ಏಕವಚನದಲ್ಲಿಯೇ ಎಚ್‌.ವಿಶ್ವನಾಥ್‌ ವಾಗ್ದಾಳಿ

ಬೆಂಗಳೂರು,ಫೆ.17- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ವೈಖರಿ ನೋಡಿ ಜನ ಛೀ… ಥೂ.. ಎನ್ನುತ್ತಿದ್ದಾರೆ. ಇಂಥ ಆಡಳಿತ ಕೊಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಏಕವಚನದಲ್ಲಿಯೇ ವ

17 Feb 2026 1:29 pm
ಮದುವೆಗೆ ಒಪ್ಪದ ಪ್ರೇಯಸಿಯನ್ನು ಕೊಂದು ಆಕೆಯ ಆತ್ಮದ ವಶೀಕರಣಕ್ಕೆ ಯತ್ನಿಸಿದ್ದ ಸೈಕೋ ಲೋವರ್

ಭೋಪಾಲ್‌‍, ಫೆ.17- ಮದುವೆಗೆ ಒಲ್ಲೆ ಎಂದ ಗೆಳತಿಯ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಆಕೆಯ ಆತದ ವಶೀಕರಣಕ್ಕೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರೇಯಸಿಯನ್ನು ಕೊಲೆ ಮಾಡಿ ಆತದ ವಶೀಕರಣಕ್ಕೆ ಯತ್ನಿಸ

17 Feb 2026 12:03 pm
ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಪುತ್ರ

ಬೆಂಗಳೂರು, ಫೆ.17- ಆಸ್ತಿಗಾಗಿ ಪಾಪಿ ಪುತ್ರನೇ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಇಂದಿರಾನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೂಪನಹಳ್ಳಿಯ ಮುತ್ತಿಯಾಲಮ ದೇವಾಲಯ ಸಮೀಪದ ನಿವಾಸಿ ಮುನಿಕೃಷ್ಣ (66) ಮಗನಿ

17 Feb 2026 11:59 am
ಮಧ್ಯರಾತ್ರಿ ಚಾಲಕನ ಮೇಲೆ ಹಲ್ಲೆ ನಡೆಸಿ ಕ್ಯಾಂಟರ್‌ ಕದ್ದೊಯ್ದ ಮಹಿಳೆಯರು

ಕುಣಿಗಲ್‌‍,ಫೆ.17- ಮಧ್ಯರಾತ್ರಿ ಊಟಕ್ಕೆ ಹಣ ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಚಾಲಕನನ್ನು ಪುಸಲಾಯಿಸಿ ವಾಹನದಿಂದ ಕೆಳಗೆ ಇಳಿಸುತ್ತಿದ್ದಂತೆ ಇನ್ನಿಬ್ಬರು ವ್ಯಕ್ತಿಗಳು ಚಾಲಕನ ಮೇಲೆ ಹಲ್ಲೆ ನಡೆಸಿ ಕ್ಯಾಂಟರ್‌ ಕಳುವು

17 Feb 2026 11:17 am
ಹರಿಯಾಣ : ಕಲುಷಿತ ನೀರು ಸೇವಿಸಿ 7 ಮಂದಿ ಸಾವು

ಚಂಡಿಗಢ, ಫೆ.17- ಹರಿಯಾಣದ ಪಲ್ವಾಲ್‌ ಜಿಲ್ಲೆಯ ಚಯಾನ್ಸಾ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಏಳು ಮಂದಿ ಸಾವನ್ನಪ್ಪಿದ್ದಾರೆ.ಅಮಾಯಕರ ಈ ಸಾವಿಗೆ ಹೆಪಟೈಟಿಸ್‌‍ ಬಿ ಇಲ್ಲವೇ ಕಲುಷಿತ ನೀರು ಸೇವನೆ ಕಾರಣ ಇರಬಹುದು ಎಂದು ಆರೋಗ್ಯಾಧ

17 Feb 2026 11:17 am
ಛತ್ತೀಸ್‌‍ಗಢ : ಮಗನ ಸಾವು ಸಹಿಸಲಾರದೆ ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ

ಛತ್ತೀಸ್‌‍ಗಢ, ಫೆ. 17: ಮಗನೇ ನಮ್ಮ ಪ್ರಪಂಚವಾಗಿದ್ದ ಅವನೇ ಇಲ್ಲದ ಮೇಲೆ ನಾವ್ಯಾಕೆ ಬದುಕಿರಬೇಕು ಎಂಬ ನಿರ್ಧಾರಕ್ಕೆ ಬಂದ ಪೋಷಕರು ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್‌‍ಗಢದಲ್ಲಿ ನಡೆದಿದೆ. ಅಪಘಾತವೊಂದ

17 Feb 2026 11:14 am
ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು

ಥಾಣೆ, ಫೆ, 17 (ಪಿಟಿಐ)ದೇವರ ದರ್ಶನಕ್ಕೆ ಹೋಗಿದ್ದ ವೃದ್ಧೆಯೊಬ್ಬರ ಸೀರೆಗೆ ಆಕಸಿಕ ಬೆಂಕಿ ತಗುಲಿದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸೀರೆಗೆ ಬೆಂಕಿ ತ

17 Feb 2026 11:07 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-02-2026)

ನಿತ್ಯ ನೀತಿ : ಬಂಗಾರದ ತಟ್ಟೆಯಲ್ಲಿ ತಿಂದು… ಬೆಳ್ಳಿ ಲೋಟದಲ್ಲಿ ನೀರು ಕುಡಿಯುತ್ತಿದ್ದವನ ಶವವನ್ನು ಮೂರು ಸುತ್ತು ಸುತ್ತಿ ಒಡೆದಿದ್ದು ಮಣ್ಣಿನ ಮಡಿಕೆಯೇ ಹೊರತು ಚಿನ್ನ ಬೆಳ್ಳಿಯದ್ದಲ್ಲ..! ಪಂಚಾಂಗ : ಮಂಗಳವಾರ, 17-02-2026 ವಿಶ್ವಾವಸ

17 Feb 2026 6:31 am
ಕೆಎಸ್‌‍ಆರ್‌ಟಿಸಿ ಲಗೇಜ್‌ ದರ ಶೇ.15ರಷ್ಟು ಹೆಚ್ಚಳ

ಬೆಂಗಳೂರು,ಫೆ.16- ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಾಗಿಸುವ ಲಗೇಜು ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಪರಿಷ್ಕರಿಸಿದ್ದು, ಇಂದಿನಿಂದ ಜಾರಿಗೊಳಿಸಲಾಗಿದೆ. ಪ್ರತಿ ಬಾರಿಯೂ ಲಗೇಜು ದರವು ಬಸ್‌‍ ಪ್ರಯಾಣ ದರ ಏರಿಕೆಯೊಂ

16 Feb 2026 5:24 pm
ಭಾರತದ ವಿರುದ್ಧ ಪಾಕಿಗಳ ಹೀನಾಮಾನ ಸೋಲು : ಬಾಬರ್‌ ಅಜಮ್‌ ಫುಲ್ ಟ್ರೊಲ್

ಕರಾಚಿ, ಫೆ.16-ಕಳೆದ ರಾತ್ರಿ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋಲಿನ ನಂತರ ಕಳಪೆ ಪ್ರದರ್ಶನ ನೀಡುತ್ತಿರುವ ಬ್ಯಾಟಿಂಗ್‌ ತಾರೆ ಬಾಬರ್‌ ಅಜಮ್‌ ಅವರನ್ನು ಮಾಜಿ ಆಟಗಾರರು ಟೀಕಾ

16 Feb 2026 5:11 pm
ದೇಶಾದ್ಯಂತ ಸಂಚಲನ ಮೂಡಿಸಿದ್ದ 400 ಕೋಟಿ ದರೋಡೆ ನಡೆದಿರುವುದೇ ಸುಳ್ಳಂತೆ.!

ಬೆಂಗಳೂರು,ಫೆ.16- ದೇಶವನ್ನೇ ಬೆಚ್ಚಿ ಬೀಳಿಸಿದ್ದ 400 ಕೋಟಿ ಹಣ ದರೋಡೆ ಪ್ರಕರಣಕ್ಕೆ ರೋಚಕ ತಿರುವು ಪಡೆದುಕೊಂಡಿದ್ದು, ಹಣ ದರೋಡೆಯಾಗಿರುವುದಕ್ಕೆ ಈತನಕ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಇದು ಕಟ್ಟುಕಥೆ ಎಂಬುವುದು ಮಹಾರಾಷ್ಟ್ರ

16 Feb 2026 5:07 pm
ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು : ಹೈಕೋರ್ಟ್‌ ಆದೇಶ

ಬೆಂಗಳೂರು.ಫೆ.16- ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಎಸ್‌‍.ಎನ್‌. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿ

16 Feb 2026 3:43 pm
ಸ್ಕೂಟರ್‌ಗೆ ಕಾರ್ ಡಿಕ್ಕಿ ಹೊಡೆದು 2 ವರ್ಷದ ಮಗು ಸಾವು

ಬೆಂಗಳೂರು,ಫೆ.16-ಸ್ಕೂಟರ್‌ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಗುವಿನ ಮೇಲೆ ಹರಿದ ಪರಿಣಾಮ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಕೆಆರ್‌ಪುರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಯಲಹಂಕದ ವೆಂಕಟಾ

16 Feb 2026 3:39 pm
ಶಬರಿಮಲೆಗೆ ಮಹಿಳೆಯರ ಪ್ರವೇಶ : ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಪೀಠ ವಿಚಾರಣೆ

ನವದೆಹಲಿ, ಫೆ. 16 (ಪಿಟಿಐ)- ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ಗುಂಪಿನ ಅಂತಿಮ ವಿಚಾರಣೆಯನ್ನು ಒಂಬತ್ತು ನ್ಯಾ

16 Feb 2026 3:34 pm
ನ್ಯಾಯಾಲಯಗಳಿಗೆ ಬಾಂಬ್‌ ಬೆದರಿಕೆ : ಧಾರವಾಡ, ಮಡಿಕೇರಿ, ದಾವಣಗೆರೆಯಲ್ಲಿ ಕಲಾಪ ಸ್ಥಗಿತ

ಬೆಂಗಳೂರು, ಫೆ.16- ಧಾರವಾಡ ಹೈಕೋರ್ಟ್‌ ವಿಭಾಗೀಯ ಪೀಠ, ದಾವಣಗೆರೆ, ಕೊಡಗು ನ್ಯಾಯಾಲಯಗಳಿಗೆ ಅನಾಮಧೇಯ ಬಾಂಬ್‌ ಬೆದರಿಕೆ ಬಂದಿದ್ದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಧೀಶರ ಅಧಿಕೃತ ಇ-ಮೇಲ್‌ ಗೆ ಅನಾಮ

16 Feb 2026 3:22 pm
ಪಿ.ರಾಮಯ್ಯನವರಿಗೆ ನಾಳೆ ಶ್ರದ್ಧಾಂಜಲಿ : ‘ನಾನು ಹಿಂದೂ ರಾಮಯ್ಯ’ಕೃತಿಯ 2ನೇ ಮುದ್ರಣ ಲೋಕಾರ್ಪಣೆ

ಬೆಂಗಳೂರು,ಫೆ.16- ಕರ್ನಾಟಕ ಗಾಂಧಿ ಸಾರಕ ನಿಧಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌‍ಕ್ಲಬ್‌, ಬೆಂಗಳೂರು ವರದಿಗಾರರ ಕೂಟದ ಸಂಯುಕ್ತಾಶ್ರಯದಲ್ಲಿ ಹಿರಿಯ ಪತ್ರಕರ್ತ ಹಾಗೂ ವಿ

16 Feb 2026 3:20 pm
ಆಂಧ್ರಕ್ಕೆ ಆಗಮಿಸಿದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್

ಅಮರಾವತಿ, ಫೆ. 16 (ಪಿಟಿಐ) ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್ ಇಂದು ಆಂಧ್ರಪ್ರದೇಶಕ್ಕೆ ಆಗಮಿಸಿದರು ಐಟಿ ಸಚಿವ ನಾರಾ ಲೋಕೇಶ್‌ ಅವರು ಹಿರಿಯ ಕ್ಯಾಬಿನೆಟ್‌ ಸಹೋದ್ಯೋಗಿಗಳೊಂದಿಗೆ ಗನ್ನಾವರಂ ವಿಮಾನ ನಿಲ್ದಾಣದಲ್ಲಿ ಅವ

16 Feb 2026 1:21 pm
ಸಂಸತ್‌ನ ಸುಗಮ ನಿರ್ವಹಣೆಗೆ ರಾಹುಲ್‌ ಗಾಂಧಿಗೆ ಆಸಕ್ತಿ ಇಲ್ಲ ; ರಿಜಿಜು

ತವಾಂಗ್‌, ಫೆ. 16 (ಪಿಟಿಐ) ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಂಸತ್ತಿನ ಸುಗಮ ಕಾರ್ಯನಿರ್ವಹಣೆಯಲ್ಲಿ ಆಸಕ್ತಿ ಇಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಕೆಲವು ಎನ್‌ಜಿಒಗಳು ಅವರ ಪಕ್ಷಕ್

16 Feb 2026 1:18 pm
ಮುಂಬೈನಲ್ಲಿ ಮೋದಿ-ಮ್ಯಾಕ್ರನ್‌ ಮಹತ್ವದ ಮಾತುಕತೆ

ನವದೆಹಲಿ, ಫೆ, 16 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಅವರ ಭೇಟಿಯ ಸಮಯದಲ್ಲಿ, ಇಬ್ಬರೂ ನಾಯಕರು ಭಾರತ-ಫ್ರಾನ್ಸ್ ಕಾರ್ಯತ

16 Feb 2026 1:10 pm
ವಾರದ ಮೊದಲ ದಿನವೇ ಕುಸಿದ ಚಿನ್ನ, ಬೆಳ್ಳಿ ದರಗಳು

ಬೆಂಗಳೂರು, ಫೆ.16- ವಾರಾಂತ್ಯದ ಆರಂಭದಲ್ಲಿ ದುಬಾರಿ ಬೆಲೆಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿದ್ದು, ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಫೆ. 13ರಿಂದಲೂ ಸತತ ಇಳಿಕೆಯಲ್ಲಿರುವ ಬೆಳ್ಳಿಯು ವಾರದ ಮೊದಲ ದಿನವೇ ಪ್ರತ

16 Feb 2026 12:59 pm
ಬಾಂಗ್ಲಾದೇಶ ಸಂಸತ್ತಿಗೆ ಆಯ್ಕೆಯಾದ ಇಬ್ಬರು ಹಿಂದೂಗಳು

ಢಾಕಾ, ಫೆ.15- ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಬ್ಬರು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದಾರೆ. ಗೋಯೇಶ್ವರ್‌ ಚಂದ್ರ ರಾಯ್‌ ಮತ್ತು ನಿತೈ ರ

16 Feb 2026 12:17 pm
ಕರಾವಳಿ ಕುರಿತ ವಿವಾದಾತ್ಮಕ ಹೇಳಿಕೆ : ಖರ್ಗೆ ವಿರುದ್ದ ರೊಚ್ಚಿಗೆದ್ದ ಸಿ.ಟಿ.ರವಿ ಟೀಕಾಪ್ರಹಾರ

ಬೆಂಗಳೂರು,ಫೆ.16- ಕರಾವಳಿ ಬೆಂಗಳೂರಿನ ನಂತರ ಕರ್ನಾಟಕದ ಜಿಡಿಪಿಗೆ ಅತ್ಯಧಿಕ ಕೊಡುಗೆ ನೀಡುತ್ತಿರುವ ಪ್ರದೇಶ. ಆದರೆ ಕಾಂಗ್ರೆಸ್‌‍ ಪಕ್ಷಕ್ಕೆ ನೆಲೆ ಇಲ್ಲ ಎನ್ನುವ ಏಕೈಕ ಕಾರಣಕ್ಕೆ ಕರಾವಳಿಗೆ ಕೋಮುವಾದದ ಆರೋಪ ಹೊರಿಸುವ ಪ್ರಯತ್

16 Feb 2026 12:07 pm
ಯಾಕೆ ಐಟಿ-ಬಿಟಿ ಕಂಪನಿಗಳು ಕಲಬುರಗಿ ಏಕೆ ಕಾಲಿಟ್ಟಿಲ್ಲ..? : ಪ್ರಿಯಾಂಕ್‌ ಖರ್ಗೆಗೆ ವಿಜಯೇಂದ್ರ ತಿರುಗೇಟು

ಬೆಂಗಳೂರು,ಫೆ.16- ಕರಾವಳಿ ಬಗ್ಗೆ ಮಾತನಾಡುವ ಮುನ್ನ, ಕಲಬುರಗಿಯಲ್ಲಿ ಯಾಕೆ ಐಟಿ-ಬಿಟಿ ಕಂಪನಿಗಳು ಕಾಲಿಟ್ಟಿಲ್ಲ ಎನ್ನುವುದರ ಕಡೆಗೆ ಗಮನಹರಿಸಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ

16 Feb 2026 11:49 am
ಟಿ20 ವಿಶ್ವಕಪ್‌ : ಪಾಕ್‌ ವಿರುದ್ಧದ ಭಾರತದ ಗೆಲುವನ್ನು ಸಂಭ್ರಮಿಸಿದ ಬಲೂಚಿಗಳು

ಕೊಲಂಬೊ,ಫೆ.16- ಪಾಕಿಸ್ತಾನದ ವಿರುದ್ಧದ ಚುಟುಕು ವಿಶ್ವಕಪ್‌ನಲ್ಲಿ ಭಾರತ ಗೆದ್ದಿರುವುದು ಭಾರತೀಯರಿಗೆ ಎಷ್ಟು ಖುಷಿಯಾಯ್ಗೋ ಗೊತ್ತಿಲ್ಲ. ಆದರೆ, ಬಲೂಚಿಸ್ತಾನದಲ್ಲದಂತೂ ಟೀಂ ಇಂಡಿಯಾದ ಗೆಲುವನ್ನು ಹಬ್ಬದಂತೆ ಆಚರಿಸಲಾಗಿದೆ. ಹ

16 Feb 2026 11:21 am
ಮಣಿಪುರದಲ್ಲಿ ಇಬ್ಬರು ಮಹಿಳಾ ಉಗ್ರರ ಬಂಧನ

ಇಂಫಾಲ, ಫೆಬ್ರವರಿ 16 (ಪಿಟಿಐ) ಮಣಿಪುರದಲ್ಲಿ ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಇಬ್ಬರು ಮಹಿಳಾ ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

16 Feb 2026 11:18 am
ಬಿಜೆಪಿಯಿಂದ ಟಿಪ್ಪು, ಶಿವಾಜಿ ಮಹರಾಜರ ದುರ್ಬಳಕೆ ; ಹರ್ಷವರ್ಧನ್‌ ಸಪ್ಕಲ್‌

ವಾರ್ಧಾ, ಫೆ. 16 (ಪಿಟಿಐ) ಛತ್ರಪತಿ ಶಿವಾಜಿ ಮಹಾರಾಜ ಮತ್ತು ಟಿಪ್ಪು ಸುಲ್ತಾನ್‌ ಅವರ ಕುರಿತಾದ ತಮ್ಮ ಹೇಳಿಕೆಯನ್ನು ಬಿಜೆಪಿ ಟೀಕಿಸುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌‍ ಮುಖ್ಯಸ್ಥ ಹರ್ಷವರ್ಧನ್‌ ಸಪ್ಕಲ್‌ ಹೇಳಿದ್ದಾರೆ.

16 Feb 2026 11:15 am
ನಂಜುಂಡೇಶ್ವರ ದೇವಸ್ಥಾನದಲ್ಲಿ ಇನ್ನುಮುಂದೆ ದಿನದಲ್ಲಿ 3 ಹೊತ್ತು ದಾಸೋಹ

ಮೈಸೂರು,ಫೆ.16- ದಕ್ಷಿಣಕಾಶಿ ನಂಜನಗೂಡಿನಲ್ಲಿ ಇನ್ನು ಮುಂದೆ ದಿನದಲ್ಲಿ 3 ಬಾರಿ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ದೇವಾಲಯದ ದಾಸೋಹ ಭವನದಲ್ಲಿ ಮಧ್ಯಾಹ್ನದ ವೇಳೆ ಮಾತ್ರ ಪ್ರಸಾದ (ಊಟ) ನೀಡಲಾಗುತ್ತಿತ್ತು. ಇನ್ನು

16 Feb 2026 11:12 am
ರಾಜ್ಯಾದ್ಯಂತ ರಾತ್ರಿಯಿಡೀ ಮಹಾಶಿವರಾತ್ರಿ ಸಂಭ್ರಮ, ಶಿವನಾಮಸ್ಮರಣೆ

ಬೆಂಗಳೂರು,ಫೆ.16- ಮಹಾಶಿವರಾತ್ರಿ ಅಂಗವಾಗಿ ರಾಜ್ಯಾದ್ಯಂತ ನಡೆದ ಜಾಗರಣೆಯಲ್ಲಿ ಶಿವನಾಮಸ್ಮರಣೆ, ಹರಹರ ಮಹಾದೇವ ಘೋಷಣೆಗಳು ಮೊಳಗಿದವು.ನಿನ್ನೆ ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾಕಾರ್ಯಗಳು ಅದ್ಧೂರಿಯಾಗಿ

16 Feb 2026 11:09 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-02-2026)

ನಿತ್ಯ ನೀತಿ : ಕೋಪ ಎಲ್ಲರಿಗೂ ತಕ್ಷಣಕ್ಕೆ ಬರುತ್ತದೆ. ಆದರೆ ತಾಳೆ ಎನ್ನುವುದು ಬದುಕನ್ನು ಚೆನ್ನಾಗಿ ಅರಿತವನ ಬಳಿ ಮಾತ್ರವೇ ಇರುತ್ತದೆ..!! ಪಂಚಾಂಗ : ಸೋಮವಾರ, 16-02-2026 ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾ

16 Feb 2026 6:31 am
ಕಾರಿನಲ್ಲಿ ಬೆಂಕಿ : ಅಚ್ಚರಿ ರೀತಿಯಲ್ಲಿ ವೈದ್ಯ ದಂಪತಿ ಪಾರು

ಬೀಡ್‌, ಫೆ.15- ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ವೈದ್ಯ ದಂಪತಿ ಅಚ್ಚರಿ ರೀತಿಯಲ್ಲಿ ಪಾರಾಗಿರುವ ಘಟನೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ನಡೆದಿದೆ. ಬೀಡ್‌ ತಹಸಿಲ್‌ನ ಮಂಜರ್‌ಸುಂಬಾ-ಪಟೋಡಾ ರಸ್ತೆ

15 Feb 2026 3:07 pm
ಬೇಸಿಗೆಗೂ ಮುನ್ನವೇ ಬಿರುಬಿಸಿಲಿನ ಬೇಗೆ ಶುರು

ಬೆಂಗಳೂರು, ಫೆ.15- ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಜನರು ತತ್ತರಿಸುವಂತೆ ಮಾಡಿದೆ. ಶಿವರಾತ್ರಿ ಹಬ್ಬದ ವೇಳೆಗೆ ಚಳಿ ದೂರ ಸರಿಯುತ್ತದೆ ಎಂಬ ಪ್ರತೀತಿ ಇದೆ. ಆದರೆ, ಮುಂಜಾನೆ ಇನ್ನೂ ತೀವ್ರವಾದ

15 Feb 2026 3:00 pm
ಬಳ್ಳಾರಿ-ಹೊಸಪೇಟೆ ರೈಲು ಮಾರ್ಗ ಮೇಲ್ದರ್ಜೆಗೆ ಕೇಂದ್ರ ಸಂಪುಟ ಅಸ್ತು

ಬೆಂಗಳೂರು, ಫೆ.15- ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮೆಹಬೂಬ್‌ನಗರ ಮಾರ್ಗ

15 Feb 2026 2:58 pm
ಭಾರತ ಅತ್ಯಂತ ಯಶಸ್ವಿ ಉದಯೋನ್ಮುಖ ಆರ್ಥಿಕತೆ : ಗುಟೆರೆಸ್‌‍

ವಿಶ್ವಸಂಸ್ಥೆ, ಫೆ.15- ಭಾರತವು ಜಾಗತಿಕ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದು, ಅತ್ಯಂತ ಯಶಸ್ವಿ ಉದಯೋನುಖ ಆರ್ಥಿಕತೆಯಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌‍ ಹೇಳಿದ್ದಾರೆ. ಮುಂದಿನ

15 Feb 2026 2:54 pm
ಬಾಹ್ಯಾಕಾಶ ನಿಲ್ದಾಣಕ್ಕೆ ನಾಲ್ವರು ಗಗನಯಾತ್ರಿಗಳು

ಕೇಕ್‌ಕೆನವೆರಾಲ್‌,ಫೆ.15- ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಭೂಮಿಗೆ ವಾಪಸ್ಸಾದ ಸಹೋದ್ಯೋಗಿಗಳ ಸ್ಥಾನವನ್ನು ನಾಲ್ವರು ನೂತನ ಗಗನಯಾತ್ರಿಗಳು ಭರ್ತಿ ಮಾಡಿದ್ದಾರೆ. ಸ್ಪೇಸ್‌‍ಎಕ್ಸ್ ಗಗನನೌಕೆಯು ಕೇಪ್‌ಕೆನವೆರ

15 Feb 2026 2:52 pm
ಔಷಧಿ ಪೂರೈಕೆಯಲ್ಲಿ ಸರ್ಕಾರ ವಿಫಲ : ಅಶೋಕ್‌ ಆಕ್ರೋಶ

ಬೆಂಗಳೂರು, ಫೆ.15-ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು ತಾವು ಕೈಗೊಳ್ಳಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕ

15 Feb 2026 2:50 pm
ಭೂಸ್ವಾಧೀನಾಧಿಕಾರಿ ಮತ್ತು ಗ್ರಾ.ಪಂ. ಸಹಾಯಕ `ಲೋಕಾ’ಬಲೆಗೆ

ಶಿವಮೊಗ್ಗ,ಫೆ.15- ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ ಸಿದ್ದಲಿಂಗ ರೆಡ್ಡಿ ಮತ್ತು ಗ್ರ

15 Feb 2026 2:49 pm
ನೈಜೀರಿಯಾದಲ್ಲಿ ಗುಂಡಿನ ದಾಳಿ : 32 ಜನರು ಸಾವು

ಅಬುಜಾ, ಫೆ.15 – ನೈಜೀರಿಯಾದ ಉತ್ತರ ಪ್ರದೇಶದಲ್ಲಿ ಬಂದೂಕುಧಾರಿಗಳು ಏಕಕಾಲದಲ್ಲಿ ಸಮುದಾಯಗಳ ಮೇಲೆ ದಾಳಿ ನಡೆಸಿ 32 ಜನರನ್ನು ಕೊಂದುಹಾಕಿದ್ದಾರೆ. ನೈಜರ್‌ ರಾಜ್ಯದ ಬೋಗುರ್‌ ಪ್ರದೇಶದಲ್ಲಿ ತುಂಗಾಮಕೇರಿ, ಕೊಂಕೋಸೊ ಮತ್ತು ಪಿಸ್ಸ

15 Feb 2026 2:47 pm
ಟಿ-20 ವಿಶ್ವಕಪ್‌ : ಇಂದು ಭಾರತ –ಪಾಕ್ ಹೈವೋಲ್ಟೇಜ್ ಪಂದ್ಯ

ಕೊಲಂಬೋ,ಫೆ.15- ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ-20 ವಿಶ್ವಕಪ್‌ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ವಿಶ್ವದ ಇಡೀ ಕ್ರೀಡಾ ಜಗತ್ತು ಈ ಪಂದ್ಯ ವೀಕ್ಷಿಸಲು ಕಾತುರವಾಗಿದೆ. ಈಗಾಗಲೇ ವಿಶ್ವಕಪ್‌ ವೇದಿಕೆಯಲ್ಲಿ ಪಾ

15 Feb 2026 1:30 pm
ಶಾಸಕ ಭೈರತಿ ಬಸವರಾಜ್‌ 7 ದಿನ ಸಿಐಡಿ ಕಸ್ಟಡಿಗೆ

ಬೆಂಗಳೂರು,ಫೆ.15- ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಶಾಸಕ ಭೈರತಿ ಬಸವರಾಜ್‌ ಅವರನ್ನು 42ನೇ ಎಸಿಜೆಎಂ ನ್ಯಾಯಾಲಯ ಒಂದು ವಾರ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ. ವೈದ್ಯಕೀಯ ತಪಾಸಣೆ ನಂತರ ಸಿಐಡಿ ಪೊಲೀಸ

15 Feb 2026 1:22 pm
ಡಿವೈಡರ್‌ ದಾಟಿ ಕೆಎಸ್‌‍ಆರ್‌ಟಿಸಿ ಬಸ್‌‍ಗೆ ಡಿಕ್ಕಿ ಹೊಡೆದ ಇಂಡಿಕಾ ಕಾರು, ಐವರು ಯುವಕರ ದುರ್ಮರಣ

ನೆಲಮಂಗಲ,ಫೆ.15- ಅತಿವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಪಕ್ಕದ ರಸ್ತೆಗೆ ನುಗ್ಗಿ ಕೆಎಸ್‌‍ಆರ್‌ಟಿಸಿ ಬಸ್‌‍ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಯುವಕರು ದಾರುಣವಾಗಿ

15 Feb 2026 1:21 pm
ಪಶ್ಚಿಮ ಬಂಗಾಳ : ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್‌ ರೈಲಿನ ಬೋಗಿಗೆ ಬೆಂಕಿ

ಕೋಲ್ಕತ್ತಾ, ಫೆ.15- ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್‌ ಜಿಲ್ಲೆಯ ಕಟ್ವಾ ರೈಲು ನಿಲ್ದಾಣದಲ್ಲಿ ಇಂದು ಮುಂಜಾನೆ ಖಾಲಿ ಪ್ಯಾಸೆಂಜರ್‌ ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ

15 Feb 2026 11:51 am
ಅಮೆರಿಕದಲ್ಲಿ ನಾಪತ್ತೆಯಾಗಿಡ್ಡ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

ನ್ಯೂಯಾರ್ಕ್‌,ಫೆ.15– ಒಂದು ವಾರಕ್ಕೂ ಹಿಂದೆ ಅಮೆರಿಕದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ಸ್ನಾತಕೋತ್ತರ ವಿದ್ಯಾರ್ಥಿಯ ಮೃತ ಪತ್ತೆಯಾಗಿದೆ. ಭಾತರದ ಕರ್ನಾಟಕ ರಾಜ್ಯ ಮೂಲದ ಸಾಕೇತ್‌ ಶ್ರೀನಿವಾಸಯ್ಯ ಮೃತ ವಿದ್ಯಾರ್ಥಿ. ಬ

15 Feb 2026 11:48 am
1 ಲಕ್ಷ ರೂಪಾಯಿಗೆ ಗಂಡು ಮಗುವನ್ನು ಮಾರಾಟ ಮಾಡಿದ ತಂದೆ

ಬಾಲಸೋರ್‌, ಫೆ.15- ಎರಡೂವರೆ ವರ್ಷದ ಗಂಡು ಮಗುವನ್ನು ತಂದೆಯೇ 1 ಲಕ್ಷ ರೂ.ಮಾರಟ ಮಾಡಿದ ಘಟನೆ ಇಲ್ಲಿ ನಡೆದಿದೆ.ಘಟನೆಗೆ ಸಂಭಂದಿಸಿದಂತೆ ಮಾರಾಟಗಾರ ಮತ್ತು ಖರೀದಿದಾರ ಇಬ್ಬರನ್ನೂ ಬಂಧಿಸಲಾಗಿದೆ ಎಂ ಪೊಲೀಸರು ತಿಳಸಿದ್ದಾರೆ.ನೀಲಗಿರ

15 Feb 2026 11:45 am
ಅಭಿಮಾನಿಗಳಿಂದ ಅದ್ದೂರಿಯಾಗಿ ಶಾಸಕ ಶಿವಲಿಂಗೇಗೌಡರ 68ನೇ ಹುಟ್ಟುಹಬ್ಬ ಆಚರಣೆ

ಅರಸೀಕೆರೆ,ಫೆ.15- ಬಾನಂಗಳದಲ್ಲಿ ಮದ್ದುಗುಂಡುಗಳ ಚಿತ್ತಾರ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ರಾಜ್ಯ ಗೃಹಮಂಡಳಿಯ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡರ 68ನೇ ಹುಟ್ಟುಹಬ್ಬವು ಅದ್ದೂರಿಯಾಗಿ ನಡೆಯಿತು. ಕೆಎಂಎಸ್‌‍ ಅಭಿಮಾನ

15 Feb 2026 11:40 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-02-2026)

ನಿತ್ಯ ನೀತಿ : ಶಕ್ತಿಯ ಮೂಲ ಇರುವುದು ಮನಸ್ಸಿನಲ್ಲಿ. ಮಾನಸಿಕವಾಗಿ ಸಿದ್ಧತೆಗೊಂಡು ಗಟ್ಟಿ ಮನಸ್ಸಿನಿಂದ ಮಾಡಿದರೆ ಎಂಥ ಕೆಲಸವೂ ಸುಗಮವೇ..! ಪಂಚಾಂಗ : ಭಾನುವಾರ 15-02-2026ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮ

15 Feb 2026 6:31 am
ಲಾಕರ್‌ನಲ್ಲಿಟ್ಟಿದ್ದ 4 ಕೋಟಿ ಚಿನ್ನ ಕದ್ದ ಬ್ಯಾಂಕ್‌ ಮ್ಯಾನೇಜರ್‌ ಸೆರೆ

ಬೆಂಗಳೂರು,ಫೆ.14- ಸಿನಿಮಾ ಶೈಲಿಯಂತೆ ಗ್ರಾಹಕರು ಲಾಕರ್‌ನಲ್ಲಿಟ್ಟಿದ್ದ ಬರೋಬ್ಬರಿ 4 ಕೋಟಿ ಮೌಲ್ಯದ ಚಿನ್ನವನ್ನು ತೆಗೆದುಕೊಂಡು ಫೈನಾನ್‌್ಸಗಳಲ್ಲಿ ಅಡವಿಟ್ಟು ಹಣ ಪಡೆದು ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಕ್ಯಾಸಿನೋಗೆ ಬಳಸಿಕೊ

14 Feb 2026 5:40 pm
ನಾಯಕತ್ವದ ಬದಲಾವಣೆ : ಡಿಕೆಶಿಗೆ ಹೈಕಮೆಂಡ್ ತಾಳ್ಮೆಯ ಕಟ್ಟಪ್ಪಣೆ

ಬೆಂಗಳೂರು, ಫೆ.14- ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ನಾಯಕತ್ವದ ಬದಲಾವಣೆ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅನಗತ್ಯವಾಗಿ ಈ ವಿಷಯವಾಗಿ ಗೊಂದಲಗಳನ್ನು ಸೃಷ್ಟಿಸಬಾರದು ಎಂದು ಹೈಕಮಾಂಡ್‌ ನ

14 Feb 2026 1:49 pm
ಪರಮೇಶ್ವರ ರಾಜ್ಯದ ಮುಂದಿನ ನಾಯಕ : ಸಿಎಂ ಆಪ್ತ ಹಿಟ್ನಾಳ್‌

ಬೆಂಗಳೂರು, ಫೆ.14- ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಮುಂದೆ ನಾಡಿನ ಮುಖಂಡರಾಗಲಿರುವ ನಾಯಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರೊಬ್ಬರು ಸಂಬೋಧಿಸುವ ಮೂಲಕ ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಕುತೂಹಲ ಕ

14 Feb 2026 1:42 pm
ಪನ್ನುನ್‌ ಹತ್ಯೆ ಸಂಚುಕೋರ ನಿಖಿಲ್‌ ಗುಪ್ತಾಗೆ 40 ವರ್ಷ ಜೈಲುಶಿಕ್ಷೆ!

ವಾಷಿಂಗ್ಟನ್‌, ಫೆ.14- ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಸಂಚು ರೂಪಿಸಿದ್ದಾಗಿ ತಪ್ಪೊಪ್ಪಿಕೊಂಡಿರುವ ಭಾರತೀಯ ಮೂಲದ 54 ವರ್ಷದ ನಿಖಿಲ್‌ ಗುಪ್ತಾ ಅವರಿಗೆ 40 ವರ್ಷಗಳ ಜೈಲು

14 Feb 2026 1:34 pm
ಪ್ರಧಾನಿಗಳ ಹೊಸ ಕಚೇರಿ ಸಂಕೀರ್ಣಕ್ಕೆ ಕರ್ನಾಟಕದ ಪ್ರಾಚೀನ ದೇವಾಲಯಗಳ ವಾಸ್ತುಶಿಲ್ಪ ಸ್ಫೂರ್ತಿ

ನವದೆಹಲಿ,ಫೆ.12- ಪ್ರಧಾನಿ ನರೇಂದ್ರಮೋದಿ ಅವರು ಹೊಸ ಕಚೇರಿ ಸೇವಾತೀರ್ಥವು ಭಾರತೀಯ ವಾಸ್ತುಶಿಲ್ಪ ಸಂಪ್ರದಾಯದಲ್ಲಿ ನಿರ್ಮಿಸಲಾಗಿದ್ದ, ಕರ್ನಾಟಕದ ಪ್ರಾಚೀನ ದೇವಾಲಯಗಳ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದುಕೊಂಡಿದೆ. ಈ ಕಟ್ಟಡ

14 Feb 2026 1:16 pm
ಧರ್ಮಸ್ಥಳದಿಂದ 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌-ಬೆಂಚು ವಿತರಣೆ

ತುಮಕೂರು,ಫೆ.14- ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌ ಮತ್ತು ಬ

14 Feb 2026 1:09 pm
ಫೆ.17ರಂದು ಭಾರತಕ್ಕೆ ಬರುತ್ತಿದ್ದಾರೆ ಫಿನ್‌ಲ್ಯಾಂಡ್‌ ಪಿಎಂ

ಹೆಲ್ಸಿಂಕಿ, ಫೆ.14- ಫಿನ್‌ಲ್ಯಾಂಡ್‌ ಪ್ರಧಾನಿ ಪೆಟ್ಟೇರಿ ಓರ್ಪೊ ಅವರು ಫೆ. 17 ರಿಂದ 20 ರವರೆಗೆ ನಾಲ್ಕು ದಿನಗಳ ಭಾರತ ಭೇಟಿಯಲ್ಲಿದ್ದು, ಈ ಸಂದರ್ಭದಲ್ಲಿ ಅವರು ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಪ್ರಧಾನಿ

14 Feb 2026 12:24 pm
ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಕಣ್ಮರೆ

ಕ್ಯಾಲಿಫೋರ್ನಿಯಾ,ಫೆ. 14: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ನಿಗೂಢವಾಗಿ ಕಾಣೆಯಾಗಿದ್ದಾರೆ. ಮಾಸ್ಟರ್ಸ್‌ ವಿದ್ಯಾರ್ಥಿಯಾಗಿರುವ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಕಾಣೆಯಾಗಿದ್ದು, ಅವರನ್ನು ಪತ್ತೆ

14 Feb 2026 12:14 pm
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರಿಗೆ ಸಿನ್ಹಾ ನಮನ

ಜಮು, ಫೆ, 14 (ಪಿಟಿಐ) ಕಳೆದ 2019 ರ ಈ ದಿನದಂದು ಪುಲ್ವಾಮಾ ಜಿಲ್ಲೆಯಲ್ಲಿ ತಮ್ಮ ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸಿಆರ್‌ಪಿಎಫ್‌‍ ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವ

14 Feb 2026 11:31 am
ಪ್ರೇಮಿಗಳ ದಿನಾಚರಣೆಗೆ ನಂದಿ ಬೆಟ್ಟ ಬಂದ್‌ ; ವಾಪಸ್ಸಾದ ಪ್ರೇಮಿಗಳು

ಚಿಕ್ಕಬಳ್ಳಾಪುರ,ಫೆ.14- ಪ್ರೇಮಿಗಳ ದಿನವನ್ನು ಬಡವರ ಊಟಿ ಎಂದೆ ಪ್ರಸಿದ್ಧಿಯಾದ ನಂದಿ ಗಿರಿಧಾಮದಲ್ಲಿ ಆಚರಣೆ ಮಾಡಲು ಸಜ್ಜಾಗಿದ್ದ ಪ್ರೇಮಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ನಂದಿ ಗಿರಿಧಾಮಕ್ಕೆ ಪ್ರೇಮಿಗಳ ಪ್ರವೇಶಕ್ಕೆ

14 Feb 2026 11:15 am
ಬಾಹ್ಯಾಕಾಶ ನೌಕೆಗೆ ಮಾರಕವಾಗಬಹುದಾದ ಶಿಲಾಖಂಡಗಳ ಪತ್ತೆ ಎಐ ಬಳಕೆ

ನವದೆಹಲಿ, ಫೆ.14 (ಪಿಟಿಐ) ಭೂಮಿಯ ಮೇಲೆ ಒಂದು ಸಣ್ಣ ಕಸದ ತುಂಡು ನಿರುಪದ್ರವವಾಗಿರಬಹುದು, ಆದರೆ ಅಂತಹ ಶಿಲಾ ಖಂಡರಾಶಿಗಳು ಬಾಹ್ಯಾಕಾಶದಲ್ಲಿ ಹೆಚ್ಚಿನ ವೇಗದಲ್ಲಿ ಹಾದು ಹೋಗುವ ಸಣ್ಣ ಪರಿಣಾಮವೂ ಸಹ ಬಾಹ್ಯಾಕಾಶ ನೌಕೆಗೆ ಮಾರಕವಾಗಬಹ

14 Feb 2026 11:09 am
ಭಾರತ –ಪಾಕ್ ಕ್ರಿಕೆಟ್‌ ಪಂದ್ಯಕ್ಕೆ ಮತ್ತೊಂದು ಅಡ್ಡಿ ? ರದ್ದಾಗುತ್ತಾ ಹೈವೋಲ್ಟೇಜ್‌ ಪಂದ್ಯ?

ಕೊಲಂಬೋ,ಫೆ.14- ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಾಳೆ ನಡೆಯುವ ರಣರೋಚಕ ಪಂದ್ಯಕ್ಕೆ ಜಗ್ಗತಿನಾದ್ಯಂತ ಕ್ರಿಕೆಟ್‌ ಪ್ರೀಯರು ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲಂಕಾದ ಕೊಲಂಬೋದಲ್ಲಿ ಭಾರತೀಯ ಕಾಲಮಾನ ಸಂಜೆ 7 ಆರಂಭವಾಗ

14 Feb 2026 9:58 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-02-2026)

ನಿತ್ಯ ನೀತಿ : ನದಿಯ ದಡ ಸೇರಲು ನಾವಿಕ ಕಾರಣ. ದೇವರ ಹೃದಯ ಸೇರಲು ಭಕ್ತಿಯ ಶಕ್ತಿಯೇ ಕಾರಣ. ಪಂಚಾಂಗ : 14-02-2026, ಶನಿವಾರ ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ:

14 Feb 2026 6:31 am
ವ್ಯಾಲೆಂಟೈನ್ಸ್ ಡೇ ಹಿನ್ನಲೆಯಲ್ಲಿ ಗುಲಾಬಿಗೆ ಭಾರೀ ಡಿಮ್ಯಾಂಡ್‌

ಬೆಂಗಳೂರು,ಫೆ.13- ನಾಳೆ ವಿಶ್ವದೆಲ್ಲೆಡೆ ವ್ಯಾಲೆಂಟೈನ್ಸ್ ಡೇ.. ಪ್ರೇಮಿ ತನ್ನ ಪ್ರೇಮ ನಿವೇದನೆಗೆ ರೆಡ್‌ ರೋಸ್‌‍ ಕೊಟ್ಟು ಪ್ರಪೋಸ್‌‍ ಮಾಡುವ ಆಚರಣೆ.. ಈ ಪ್ರೇಮಿಗಳ ಹಬ್ಬಕ್ಕೆ ಕೆಂಪು ಗುಲಾಬಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.

13 Feb 2026 5:02 pm
6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿ ಗುರಿ : ಕೆ.ಎಚ್‌.ಮುನಿಯಪ್ಪ

ದೇವನಹಳ್ಳಿ, ಫೆ. 13- `ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಅಂದಾಜು 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸುವ ಗುರಿ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. ದೇವನಹಳ್ಳಿ ಟೌನ್‌ನ ಕುರುಬರದ

13 Feb 2026 4:59 pm
ಕೆನಡಾದಲ್ಲಿ ಕೊಲೆಯಾದ ಚಂದನ್‌ಕುಮಾರ್‌ ಶವ ಸೋಮವಾರ ಹುಟ್ಟೂರಿಗೆ

ಬೆಂಗಳೂರು,ಫೆ.13- ಕೆನಡಾದಲ್ಲಿ ದುಷ್ಕರ್ಮಿಗಳಿಂದ ಭರ್ಬರವಾಗಿ ಕೊಲೆಯಾದ ಕನ್ನಡಿಗ ಚಂದನ್‌ಕುಮಾರ್‌ ಅವರ ಪಾರ್ಥಿವ ಶರೀರವು ಸೋಮವಾರ ಹುಟ್ಟೂರಿಗೆ ಆಗಮಿಸಲಿದೆ. ಕಳೆದ ಫೆ.7ರಂದು ಕೆನಡಾದ ವುಡ್‌ಬೈನ್‌ ಶಾಪಿಂಗ್‌ ಮಾಲ್‌ನ ಪಾರ್ಕಿ

13 Feb 2026 4:58 pm
ಜೀವನದಲ್ಲಿ ಜಿಗುಪ್ಸೆಗೊಂಡು ಪೋಷಕರ ಕೊಂದು ಜೈಲು ಸೇರಿದ ಪುತ್ರ

ಬೆಂಗಳೂರು,ಫೆ.13- ಒಂದು ಕಡೆ ಕೆಲಸವಿಲ್ಲದೇ ಕೈಯಲ್ಲಿ ಹಣವಿಲ್ಲ, ಮತ್ತೊಂದು ಕಡೆ ಪೋಷಕರ ನಿಂದನೆ. ಈ ಎಲ್ಲದರ ನಡುವೆ ಆತ ಅವಿವಾಹಿತನಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಅಪ್ಪ-ಅಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದಾನೆ. ಕಳೆದ ಎ

13 Feb 2026 4:56 pm
ವಂದೇಮಾತರಂ ಕ್ರೆಡಿಟ್‌ ಡಿ.ಕೆ. ಶಿವಕುಮಾರ್‌ ತೆಗೆದುಕೊಳ್ಳಬೇಕಾಗಿಲ್ಲ : ರವಿಕುಮಾರ್‌

ಬೆಂಗಳೂರು,ಫೆ.13- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಂದೇ ಮಾತರಂ ವಿಷಯದ ಬಗ್ಗೆ ಕ್ರೆಡಿಟ್‌ ತೆಗೆದುಕೊಳ್ಳುವ ನೈತಿಕ ಹಕ್ಕನ್ನು ಹೊಂದಿಲ್ಲ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ತ

13 Feb 2026 3:33 pm
ಅಣೆಕಟ್ಟುಗಳು ರಾಷ್ಟ್ರದ ಸಮೃದ್ಧಿ ಸ್ತಂಭಗಳು, ಅವುಗಳ ಸುರಕ್ಷತೆಗೆ ಸಂಘಟಿತ ಕ್ರಮ ಅಗತ್ಯ: ಸಿಎಂ

ಬೆಂಗಳೂರು, ಫೆ.12- ನೀರಿನ ನಿರ್ಣಾಯಕ ಮೂಲಸೌಕರ್ಯಗಳು, ಭಯೋತ್ಪಾದನೆ ಮತ್ತು ಕಾರ್ಯತಂತ್ರದ ವಿಧ್ವಂಸಕತೆಗೆ ತುತ್ತಾಗುವ ಸಾಧ್ಯತೆ ಇರುವುದರಿಂದ, ಅದನ್ನು ತಡೆಯಲು ನಿರಂತರ ಎಚ್ಚರಿಕೆ ಮತ್ತು ಸಂಘಟಿತ ಗುಪ್ತಚರ ಕಾರ್ಯವಿಧಾನಗಳ ಅಗ

13 Feb 2026 3:30 pm
“ನಾವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇವೆ” : ವಂದೇ ಮಾತರಂ ಕಡ್ಡಾಯಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ

ಬೆಂಗಳೂರು,ಫೆ.13- ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವುದಕ್ಕೆ ಕೆಲ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಜಮಿಯತ್‌ ಉಲಮಾ-ಎ-ಹ

13 Feb 2026 3:26 pm
ಎಸ್‌‍-400 ಕ್ಷಿಪಣಿ ಖರೀದಿಗೆ 10 ಸಾವಿರ ಕೋಟಿ

ನವದೆಹಲಿ, ಫೆ.13- ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ರಷ್ಯಾದಿಂದ 10,000 ಕೋಟಿ ರೂ. ವೆಚ್ಚದಲ್ಲಿ 288 ಎಸ್‌‍ -400 ಕ್ಷಿಪಣಿಗಳ ಖರೀದಿಗೆ ಅಗತ್ಯತೆಯ ಸ್ವೀಕಾರಕ್ಕೆ ಒಪ್ಪಿಗೆ ನೀಡಿದೆ

13 Feb 2026 3:23 pm
ಬಾಂಗ್ಲಾ ಚುನಾವಣೆ : ಗೆಲುವು ಸಾಧಿಸಿದ ತಾರಿಕ್‌ ರೆಹಮಾನ್‌ಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ, ಫೆ. 13 (ಪಿಟಿಐ)- ಬಾಂಗ್ಲಾದೇಶದ ಸಂಸತ್‌ ಚುನಾವಣೆಯಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ನಾಯಕ ತಾರಿಕ್‌ ರೆಹಮಾನ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹೃತ್ಪೂರ್ವ

13 Feb 2026 3:20 pm
ಕ್ಯಾನ್ಸರ್ ಕೇವಲ ಶ್ರೀಮಂತರ ಕಾಯಿಲೆಯಲ್ಲ

ಪ್ರತಿ ವರ್ಷ ಭಾರತದಲ್ಲಿ ಹಲವು ಕ್ಯಾನ್ಸರ್ ಜಾಗೃತಿ ದಿನಗಳನ್ನು ಅಭಿಯಾನಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತದೆ. ಈ ಉಪಕ್ರಮಗಳು ಕ್ಯಾನ್ಸರ್ ಕುರಿತ ಅಳಿಲು-ಅಪಮಾನವನ್

13 Feb 2026 3:16 pm
ಕುತೂಹಲ ಮೂಡಿಸಿದ ಸಿಎಂ-ಡಿಸಿಎಂ ನಡೆ : ಸಿಎಂ ಬದಲಾವಣೆ ಕಾಲ ಸನ್ನಿಹಿತ..?

ಬೆಂಗಳೂರು, ಫೆ.13- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಪ್ರವಾಸದಿಂದ ವಾಪಾಸ್‌‍ ಬಂದ ಬಳಿಕವೂ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ಮತ್ತೊಂದು ಮಗ್ಗುಲು ಬದಲಿಸಿದೆ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂ

13 Feb 2026 1:50 pm
ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ : ಡಿಕೆಶಿ

ಬೆಂಗಳೂರು, ಫೆ.13- ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುವ ಆಸೆಯನ್ನು ಜೀವಂತ ಉಳಿಸಿಕೊಂಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವ

13 Feb 2026 1:42 pm
ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ರಾಜೀನಾಮೆಗೆ ಒತ್ತಾಯಿಸಿ ಗಲಾಟೆ, ಲೋಕಸಭೆ ಕಲಾಪ ಮುಂದೂಡಿಕೆ

ನವದೆಹಲಿ, ಫೆ. 13 (ಪಿಟಿಐ) ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಮುಂದೂಡಲಾಗಿದೆ. ಭಾರತ-ಯುಎಸ್‌‍ ಮಧ್

13 Feb 2026 11:57 am
ಶಾಲೆಯೊಳಗೆ ವಿದ್ಯಾರ್ಥಿಗಳ ಎದುರೇ ಮಹಿಳೆಯನ್ನು ಹತ್ಯೆ ಮಾಡಿದ ಹಂತಕ

ಶಿಮ್ಲಾ, ಫೆ. 13 (ಪಿಟಿಐ) ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಡೆಹ್ರಾದ ಚಿನೂರ್‌ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಳಗೆ 58 ವರ್ಷದ ಮಧ್ಯಾಹ್ನದ ಊಟದ ಕೆಲಸಗಾರನನ್ನು ಹಗಲು ಹೊತ್ತಿನಲ್ಲಿ ವಿದ್ಯಾರ್ಥಿಗಳ ಮುಂದೆಯೇ ಕೊ

13 Feb 2026 11:53 am
ಚಿನ್ನ, ಬೆಳ್ಳಿ ದರ ಮತ್ತೆ ಭಾರಿ ಕುಸಿತ..!

ಬೆಂಗಳೂರು, ಫೆ.13-ಚಿನಿವಾರ ಪೇಟೆಯಲ್ಲಿ ಮತ್ತೆ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿವೆ. ಬೆಳ್ಳಿ ಪ್ರತಿ ಕೆ.ಜಿ.ಗೆ 15 ಸಾವಿರ ರೂಪಾಯಿ ಇಳಿಕೆಯಾಗಿದ್ದರೆ, 24 ಕ್ಯಾರೆಟ್‌ ಚಿನ್ನ ಪ್ರತಿ ಗ್ರಾಂಗೆ 262 ರೂ. ಕಡಿಮೆಯಾಗಿದೆ. ಫೆ.7ರಿಂದ ನ

13 Feb 2026 11:51 am
ಕುರ್ಚಿ ಕಳೆದುಕೊಳ್ಳುವ ಚಿಂತೆಯಲ್ಲಿ ಸಿಎಂ, ಹಳಿತಪ್ಪಿದ ಆಡಳಿತ : ಸುನೀಲ್‌ಕುಮಾರ್‌ ವ್ಯಂಗ್ಯ

ಬೆಂಗಳೂರು,ಫೆ.13- ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ

13 Feb 2026 11:50 am