SENSEX
NIFTY
GOLD
USD/INR

Weather

28    C

ಡಿಜಿಟಲ್ ಸುದ್ದಿ ಮೂಲಗಳು

...
ಹ್ಯಾಪಿಯೆಸ್ಟ್ ಪರ್ಲ್ಸ್‌ನ ಡೆಂಟಲ್ ಕ್ಲಿನಿಕ್ ಉದ್ಘಾಟನೆ: ಹ್ಯಾಪಿಯೆಸ್ಟ್ ಹೆಲ್ತ್‌ನಿಂದ ದಂತ ಚಿಕಿತ್ಸಾ ವಿಭಾಗ ವಿಸ್ತರಣೆ‍

ಬೆಂಗಳೂರು: ಹ್ಯಾಪಿಯೆಸ್ಟ್ ಹೆಲ್ತ್ ವೈಟ್‌ಫೀಲ್ಡ್‌ನ ಮಿರಾಯಾ ರೋಸ್ ಕಾಂಪ್ಲೆಕ್ಸ್‌ನಲ್ಲಿ ತನ್ನ ಎರಡನೇ ‘ಹ್ಯಾಪಿಯೆಸ್ಟ್ ಪರ್ಲ್ಸ್’ ಡೆಂಟಲ್ ಕ್ಲಿನಿಕ್ ಪ್ರಾರಂಭಿಸಿದೆ. ಸುಮಾರು 4,500 ಚದರ ಅಡಿ ವಿಸ್ತೀರ್ಣದಲ್ಲಿ ವಿನ್ಯಾಸಗೊಳ

14 Apr 2026 6:46 pm
2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ : ಆರ್‌.ಅಶೋಕ್‌

ನಾಗಮಂಗಲ,ಏ.14- ಮುಂಬರುವ 2028ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಲಿದೆ. ಯಾರು ಮುಖ್ಯಮಂತ್ರಿಯಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು. ಸುದ್

14 Apr 2026 4:01 pm
ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಹೆಚ್ಚಳ : ಪೋಷಕರಿಗೆ ಮತ್ತೊಂದು ಹೊರೆ ಹೇರಿದ ಸರ್ಕಾರ

ಬೆಂಗಳೂರು,ಏ.14- ಕರ್ನಾಟಕದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ರಾಜ್ಯ ಸರ್ಕಾರ ಮತ್ತೊಂದು ಆಘಾತ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಎಂಜಿನಿಯರಿಂಗ್‌ ಕೋರ್ಸ್‌ಗಳ ಶುಲ್ಕವನ್ನು ಶೇಕಡಾ 7.5

14 Apr 2026 4:00 pm
ವಿಧಾನಸೌಧದಲ್ಲಿ ಕುಳಿತರೆ ಜನರ ಸಮಸ್ಯೆ ಬಗೆಹರಿಯಲ್ಲ : ಹೆಚ್ಡಿಕೆ

ಬೆಂಗಳೂರು,ಏ.14- ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಆಡಳಿತ ನಡೆಸಿದರೆ ರಾಜ್ಯದ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಜೆ.ಪಿ.ಭವನದಲ

14 Apr 2026 3:56 pm
ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸಲು ಕಾಂಗ್ರೆಸ್‌‍ನಲ್ಲಿ ನಡೆಯುತ್ತಿದೆಯೇ ವ್ಯವಸ್ಥಿತ ಕಾರ್ಯತಂತ್ರ..?

ಬೆಂಗಳೂರು,ಏ.14- ಮುಖ್ಯಮಂತ್ರಿ ಯಾಗಿ ಮುಂದುವರಿಯಬೇಕು ಎಂಬ ಜಿದ್ದಿಗೆ ಬಿದ್ದಿರುವ ಸಿದ್ದರಾಮಯ್ಯ ಅವರ ರೆಕ್ಕೆಪುಕ್ಕಗಳನ್ನು ಕತ್ತರಿಸಿ ನಿಶಕ್ತೀಕರಣಗೊಳಿಸುವ ವ್ಯವಸ್ಥಿತ ಕಾರ್ಯತಂತ್ರ ಕಾಂಗ್ರೆಸ್‌‍ನಲ್ಲಿ ನಡೆಯುತ್ತಿದೆ

14 Apr 2026 3:53 pm
ಪಕ್ಷದಲ್ಲಿ ಜವಾಬ್ದಾರಿ ನಿಭಾಯಿಸದೇ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಅನಿವಾರ್ಯ : ಡಿಕೆಶಿ

ಬೆಂಗಳೂರು,ಏ.4- ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಕೊಟ್ಟಿರುವ ಜವಾಬ್ದಾರಿ ನಿಭಾಯಿಸದೇ ಇದ್ದಾಗ ಕ್ರಮ ಅನಿವಾರ್ಯ ವಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ತಮ ನಿವಾಸದ ಬಳ

14 Apr 2026 3:51 pm
ಐ-ಪ್ಯಾಕ್‌ ಸಂಸ್ಥಾಪಕ ವಿನೇಶ್‌ ಚಾಂಡೆಲ್‌ ಇಡಿ ಕಸ್ಟಡಿಗೆ

ನವದೆಹಲಿ, ಏ. 14 (ಪಿಟಿಐ)- ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಐ-ಪ್ಯಾಕ್‌ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ವಿನೇಶ್‌ ಚಾಂಡೆಲ್‌ ಅವರನ್ನು ಬಂಧಿಸಿದ ನಂತರ ದೆಹಲಿ ನ್ಯಾಯಾಲಯವು ಅವರನ್ನು ಹತ್ತು ದಿನಗಳ ಇಡಿ ಕಸ್ಟಡ

14 Apr 2026 3:48 pm
ತನ್ನ ಹೋಲಿಕೆ ಇಲ್ಲ ಎಂದು ಮಗುವನ್ನು ನದಿಗೆ ಎಸೆದ ಪಾಪಿ ತಂದೆ

ಪುಣೆ,ಏ.14- ಅನುಮಾನ ಅನ್ನೋದು ಮನಷ್ಯನನ್ನು ಎಂತಹ ಕೀಳುಮಟ್ಟಕ್ಕೆ ಇಳಿಸುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಂತಿದೆ. ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನದಲ್ಲಿ ಪಾಪಿ ತಂದೆಯೊಬ್ಬ ತನ್ನ ಆರು ವರ್ಷದ ಮಗನನ್ನ

14 Apr 2026 3:45 pm
ಸಿಎಂ ಕಾರ್ಯದರ್ಶಿ ನಜೀರ್‌ ವಜಾ, ಸಚಿವ ಜಮೀರ್‌ಗೂ ಕಂಟಕ..!?

ಬೆಂಗಳೂರು,ಏ.14- ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪರಿಣಾಮ ಪ್ರಮುಖ ಹುದ್ದೆಯಲ್ಲಿರುವವರ ತಲೆದಂಡಗಳು ಆರಂಭವಾಗಿದ್ದು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಜೀರ್‌ ಅಹಮದ್‌ ಅವರನ್ನು ವಜಾಗೊಳಿಸಲಾ

14 Apr 2026 3:44 pm
ಮಹಿಳಾ ಮೀಸಲಾತಿ ಸಂಪೂರ್ಣ ಜಾರಿಗೆ ಬಂದರೆ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಚೈತನ್ಯ : ಪ್ರಧಾನಿ

ನವದೆಹಲಿ,ಏ.14- ಮುಂದಿನ 2029ರಲ್ಲಿ ನಡೆಯುವ ಲೋಕಸಭೆ ಹಾಗೂ ವಿವಿಧ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಸಂಪೂರ್ಣ ಜಾರಿಗೆ ಬಂದರೆ, ಭಾರತೀಯ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠ ಮತ್ತು ಚೈತನ್ಯಮಯವಾಗುತ್ತದೆ ಎಂದು ಪ್

14 Apr 2026 3:40 pm
ಇರಾನ್‌-ಅಮೆರಿಕಾ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ : ಖ್ವಾಜಾ ಆಸಿಫ್‌

ಇಸ್ಲಾಮಾಬಾದ್‌‍, ಏಪ್ರಿಲ್‌ 14: ಇರಾನ್‌ ಮತ್ತು ಅಮೆರಿಕಾ ನಡುವಿನ ಮುಂದಿನ ಸುತ್ತಿನ ಮಾತುಕತೆಗಳು ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಅವರು ತಿಳಿಸಿದ್ದಾರೆ.ಕಳೆದ ಶನಿವಾರ ನ

14 Apr 2026 1:09 pm
ಇರಾನ್‌ನ ಎಲ್ಲಾ ಬಂದರುಗಳು ಮತ್ತು ಕರಾವಳಿ ಪ್ರದೇಶಗಳ ಮೇಲೆ ಅಮೆರಿಕ ಸೇನೆ ನಿರ್ಬಂಧ

ವಾಷಿಂಗ್ಟನ್‌,ಏ.14- ಇರಾನ್‌ನ ಎಲ್ಲಾ ಬಂದರುಗಳು ಮತ್ತು ಕರಾವಳಿ ಪ್ರದೇಶಗಳ ಮೇಲೆ ಅಮೆರಿಕ ಸೇನೆ ನಿರ್ಬಂಧ ಹೇರಲಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ.ಇದಕ್ಕೆ ಪ್ರತಿಯಾಗಿ ಇರಾನ್‌, ಪರ್ಷಿಯನ್‌ ಕೊಲ್ಲಿ ಮತ್ತು ಓಮಾ

14 Apr 2026 1:06 pm
ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಬಾಲಕಿ ಸಾವು

ಗುರುಗಾಮ್‌,ಏ.14- ಕಿಟಿಕಿಯ ಗ್ರಿಲ್‌ಗೆ ಸೀರೆ ಕಟ್ಟಿಕೊಂಡು ಆಟವಾಡುತ್ತಿದ್ದಾಗ ಆಕಸಿಕವಾಗಿ ಸೀರೆ ಕತ್ತಿಗೆ ಸುತ್ತಿಕೊಂಡು ಬಿಗಿಯಾದ ಕಾರಣ 13 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಗುರಗ್ರಾಮ್‌ ನಲ್ಲಿ ನಡೆದಿದೆ. ಸೆಕ್ಟರ್‌ 9ರ ದ

14 Apr 2026 12:44 pm
ಅರ್ಹ ರೈತರಿಗೆ ಖಾತೆ ಮಾಡಿಕೊಡುವಲ್ಲಿ ವಿಳಂಬ : ಅಧಿಕಾರಿಗಳಿಗೆ ರೇವಣ್ಣ ತರಾಟೆ

ಹಾಸನ,ಏ.14- ಅರ್ಹ ರೈತರಿಗೆ ಖಾತೆ ಮಾಡಿಕೊಡುವಲ್ಲಿ ವರ್ಷಗಳ ವಿಳಂಬವಾಗುತ್ತಿರುವುದಕ್ಕೆ ಶಾಸಕ ರೇವಣ್ಣ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ನಗರದ ನೂತನ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾ

14 Apr 2026 12:39 pm
ರಾಜ್ಯದ ಆರ್ಥಿಕತೆ ಸದೃಢವಾಗಿದೆ : ಸಿಎಂ ಸಿದ್ದರಾಮಯ್ಯ

ಚಿಕ್ಕಮಗಳೂರು,ಏ.14- ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದವರಿಗೆ ನಮ ಸಾಧನೆಯೇ ಉತ್ತರವಾಗಿದ್ದು, ಕೇಂದ್ರ ಸರ್ಕಾರಕ್ಕಿಂತಲೂ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸ

14 Apr 2026 11:36 am
7 ಭಾರತೀಯ ಕ್ರಿಕೆಟಿಗರಿಗೆ ವಿಸ್ಡನ್‌ ಪ್ರಶಸ್ತಿ

ಲಂಡನ್‌, ಏ. 14 (ಪಿಟಿಐ) ವಿಸ್ಡನ್‌ ಆಲನಾಕ್‌ 2026 ಪ್ರಶಸ್ತಿಗಳ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಪ್ರಾಬಲ್ಯ ಸಾಧಿಸಿದ್ದಾರೆ.ಘೋಷಣೆಯಾದ ಒಂಬತ್ತು ಪ್ರಶಸ್ತಿಗಳಲ್ಲಿ ಏಳು ಪ್ರಶಸ್ತಿಗಳನ್ನು ಪಡೆದಕೊಂಡಿದ್ದಾರೆ. ಮಹಿಳಾ ಕ್ರಿ

14 Apr 2026 11:33 am
ಆಶಾ ಭೋಸ್ಲೆ ಸಾವಿನ ಸುದ್ದಿ ಮಾಡಿದ ಜಿಯೋ ನ್ಯೂಸ್‌‍ಗೆ ಪಾಕ್‌ ನೋಟೀಸ್‌‍

ಲಾಹೋರ್‌, ಏ. (ಪಿಟಿಐ) ಸುಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಸಾವಿನ ಸುದ್ದಿಯನ್ನು ಪ್ರಸಾರ ಮಾಡಿದ ಚಾನಲ್‌ಗೆ ಪಾಕಿಸ್ತಾನದ ಮಾಧ್ಯಮ ಕಾವಲು ಸಂಸ್ಥೆ ಶೋ-ಕಾಸ್‌‍ ನೋಟಿಸ್‌‍ ನೀಡಿದೆ. 2018 ರಿಂದ ಪಾಕಿಸ್ತಾನದಲ್ಲಿ ಭಾರತೀಯ ವಿಷಯಗಳ ಮ

14 Apr 2026 11:30 am
ಅಂಬೇಡ್ಕರ್‌ ತತ್ವ ರಕ್ಷಣೆಗೆ ಎಲ್ಲರೂ ಎದ್ದು ನಿಲ್ಲಬೇಕು ; ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಏ. 14 (ಪಿಟಿಐ) ಸಂವಿಧಾನಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿರುವ ಕಾಂಗ್ರೆಸ್‌‍ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನವು ಇಂದು ಪಿತೂರಿ ದಾಳಿಯನ್ನು

14 Apr 2026 11:27 am
2026 -27ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು,ಏ.14- ರಾಜ್ಯ ಸರ್ಕಾರಿ ನೌಕರರ 2026 -27ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳನ್ನು ಸರ್ಕಾರ ಸೋಮವಾರ ಹೊರಡಿಸಿದ್ದು, ಎಲ್ಲ ವರ್ಗದ ಹುದ್ದೆಗಳಿಗೆ ಅನ್ವಯವಾಗುವಂತೆ ಆಯಾ ವೃಂದಗಳ ಕಾರ್ಯನಿರತ ಬಲದ ಗರಿಷ್ಠ ಶೇ.6ಕ್ಕ

14 Apr 2026 11:25 am
ನಾಳೆ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಪ್ರಧಾನಿ ಭೇಟಿ, ಮೋದಿಗಾಗಿ ವಿಶೇಷ ಮೈಸೂರು ಪೇಟ ಸಿದ್ದ

ಬೆಂಗಳೂರು,ಏ.14- ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಒಕ್ಕಲಿಗರ ಶಕ್ತಿ ಕೇಂದ್ರ ಎನಿಸಿದ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಶ್ರೀ ಕ್ಷೇತ್ರದ ಮಾಜಿ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಬ

14 Apr 2026 11:23 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-04-2026)

ನಿತ್ಯ ನೀತಿ : ಮಾತು ಬೆಳೆಸುತ್ತಾ ಮೌನಿಯಾಗುವ ಬದಲು… ಮಾತು ಮುಗಿಸಿ ಸುಮನಾಗುವುದು ಒಳ್ಳೆಯದು.. ಪಂಚಾಂಗ : ಮಂಗಳವಾರ, 14-04-2026 ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷ

14 Apr 2026 6:31 am
ಹಿಂದೂ ಯುವತಿಯರನ್ನೇ ಟಾರ್ಗೆಟ್‌ ಲವ್‌ ಜಿಹಾದ್‌ ಆರೋಪ : ಮುಸ್ತಫಾ ವಿರುದ್ಧ ದೂರು

ಬೆಂಗಳೂರು,ಏ.13- ಹಿಂದೂ ಯುವತಿಯರನ್ನೇ ಟಾರ್ಗೆಟ್‌ ಮಾಡಿಕೊಂಡು ಅವರಿಗೆ ಆಸೆ, ಆಮಿಷವೊಡ್ಡಿ ಲವ್‌ ಜಿಹಾದ್‌ ಮಾಡುತ್ತಿದ್ದಾನೆ ಎಂದು ಮುಸ್ತಫಾ ಎಂಬಾತನ ವಿರುದ್ಧ ಕೊಪ್ಪಳ ನಗರ ಠಾಣೆಗೆ ದೂರು ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್‌

13 Apr 2026 4:04 pm
ಗುಜರಾತ್‌ : ಯಾತ್ರಿಕರ ಮೇಲೆ ಟ್ರಕ್‌ ಹರಿದು 7 ಭಕ್ತರ ಸಾವು

ಸುರೇಂದ್ರನಗರ, ಏ. 13 (ಪಿಟಿಐ)- ವೇಗವಾಗಿ ಬಂದ ಟ್ರಕ್‌ ಯಾತ್ರಿಕರ ಮೇಲೆ ಹರಿದ ಪರಿಣಾಮ ಏಳು ಭಕ್ತರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಗುಜರಾತ್‌ನಲ್ಲಿ ನಡೆದಿದೆ.ಇಂದು ಬೆಳಗಿನ ಜಾವ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ರಸ್ತ

13 Apr 2026 3:55 pm
ಜಯಮೃತ್ಯುಂಜಯ ಸ್ವಾಮೀಜಿ ಸ್ವಾಮೀಜಿ ವಿರುದ್ಧ ದೂರು ನೀಡಿದ್ದ ಮಹಿಳೆ ಯೂಟರ್ನ್‌

ಬೆಂಗಳೂರು,ಏ.13- ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್‌ಮೇಲ್‌ ಆರೋಪ ಮಾಡಿದ್ದ ಮಹಿಳೆ ಈಗ ಉಲ್ಟಾ ಹೊಡೆದಿದ್ದಾರೆ. ತಮ್ಮ ಮೇಲೆ ಸ್ವಾಮೀಜಿ ಲೆ

13 Apr 2026 3:51 pm
ಏ.15ರಂದು ಬಾಲಗಂಗಾಧರನಾಥ ಶ್ರೀಗಳ ಭೈರವೈಕ್ಯಮಂದಿರ ಉದ್ಘಾಟನೆ : ಪ್ರಧಾನಿ ಸ್ವಾಗತಕ್ಕೆ ಸಿದ್ಧತೆ

ಆದಿಚುಂಚನಗಿರಿ,ಏ.13- ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಪದಭೂಷಣ ಡಾ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಶ್ರೀಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಏ.15 ರಂದು ಲೋಕಾರ್ಪಣೆ ಮಾಡಲಿದ್ದು, ಸ

13 Apr 2026 3:49 pm
ಹೈಕಮಾಂಡ್‌ ಹೇಳಿದರೆ ರಾಜೀನಾಮೆಗೆ ಸಿದ್ಧ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು,ಏ.13- ಹಿರಿಯ ಸಚಿವರು ರಾಜೀನಾಮೆ ನೀಡಬೇಕೆಂದು ಹೈಕಮಾಂಡ್‌ ತೀರ್ಮಾನ ತೆಗೆದುಕೊಂಡು ಬದಲಾವಣೆ ಮಾಡಬೇಕಾದರೆ ಅದನ್ನು ಪ್ರಶ್ನಿಸದೇ ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

13 Apr 2026 3:42 pm
ಇಸ್ರೇಲ್‌ನಿಂದ ಶಾಂತಿ ಮಾತುಕತೆ ಭಂಗ : ಇರಾನ್‌

ಟೆಹ್ರಾನ್‌, ಏ.13- ಪಾಕ್‌ನಲ್ಲಿ ನಡೆಯುತ್ತಿದ್ದ ಸಂಧಾನ ಸಭೆ ವಿಫಲವಾಗಲು ಇಸ್ರೇಲ್‌ ಕಾರಣ ಎಂದು ಇರಾನ್‌ ಆರೋಪಿಸಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾಗಲು ಇಸ್ರೇಲ್‌ ಪ್ರಧಾನಿ ಕಾರಣ ಎಂ

13 Apr 2026 3:41 pm
ಮಹಾರಾಷ್ಟ್ರ : ವ್ಯಾನ್‌ ಮತ್ತು ಸಿಮೆಂಟ್‌ ಮಿಕ್ಸರ್‌ ನಡುವೆ ಭೀಕರ ರಸ್ತೆ ಅಪಘಾತ, 9 ಮಂದಿ ಸಾವು

ಥಾಣೆ,ಏ.13- ವ್ಯಾನ್‌ ಮತ್ತು ಸಿಮೆಂಟ್‌ ಮಿಕ್ಸರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂಬತ್ತು ಮಂದಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮ

13 Apr 2026 3:38 pm
ವಿಧಾನಸೌಧಕ್ಕೆ ಮರಳುವುದು ಜನರ ಆಶೀರ್ವಾದ ಮತ್ತು ಭಗವಂತನ ಇಚ್ಛೆ : ಹೆಚ್ಡಿಕೆ

ಬೆಂಗಳೂರು,ಏ.13- ಮರಳಿ ವಿಧಾನಸೌಧ ಪ್ರವೇಶ ಮಾಡುವ ಬಗ್ಗೆ ಜನರ ಆಶೀರ್ವಾದ ಮತ್ತು ಭಗವಂತನ ಇಚ್ಛೆ ನಿರ್ಧರಿಸುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಬೃಹತ್‌ ಹಾಗೂ

13 Apr 2026 3:34 pm
ಸ್ತ್ರೀಗೆ ಶಾಸನ ಶಕ್ತಿ : 21ನೇ ಶತಮಾನದ ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ ಪ್ರಧಾನಿ ಮೋದಿ

ನವದೆಹಲಿ,ಏ.13- ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ನಾರಿ ಶಕ್ತಿ ವಂದನ್‌ ಅಧಿನಿಯಮ್‌ (ಸಂವಿಧಾನದ 128 ನೇ ತಿದ್ದುಪಡಿ 2023) ಮಸೂದೆಯು 21 ನೇ ಶತಮಾನದಲ್ಲಿ ಭಾರತ ತೆಗೆದುಕೊಳ್ಳಲಿರುವ ಅತೀ ದೊಡ್

13 Apr 2026 3:33 pm
ಸಚಿವ ಸ್ಥಾನದ ಆಕಾಂಕ್ಷಿಗಳ ದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ : ಸಿಎಂ

ಚಿಕ್ಕಮಗಳೂರು,ಏ.13- ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನಾರಚನೆ ನಿರ್ಧಾರವನ್ನು ಹೈಕಮಾಂಡ್‌ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುದ

13 Apr 2026 1:14 pm
ಇರಾನ್‌ ಮಾತುಕತೆಗೆ ಬರದಿದ್ದರೆ ನಮಗೆ ನಷ್ಟವಿಲ್ಲ ; ಟ್ರಂಪ್‌

ವಾಷಿಂಗ್ಟನ್‌, ಏ. 13- ಇರಾನ್‌ ಮತ್ತು ಮಾತುಕತೆಗೆ ಬರುತ್ತದೆಯೋ ಅಥವಾ ಹಾಗೇ ಇರುತ್ತದೋ ಅನ್ನುವ ಬಗ್ಗೆ ನಮಗೆ ಯಾವುದೇ ಕಾಳಜಿ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗುಡುಗಿದ್ದಾರೆ. ಪಾಕಿಸ್ತಾನದ ಆತಿಥ್ಯದಲ್ಲಿ ನಡೆ

13 Apr 2026 12:13 pm
ಜಲಿಯನ್‌ವಾಲಾಬಾಗ್‌ ಹುತಾತ್ಮರಿಗೆ ರಾಷ್ಟ್ರಪತಿ ಮುರ್ಮು ನಮನ

ನವದೆಹಲಿ, ಏ. 13 (ಪಿಟಿಐ) ಕಳೆದ 1919 ರ ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡದಲ್ಲಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಗೌರವ ಸಲ್ಲಿಸಿದರು ಮತ್ತು ರಾಷ್ಟ್ರವು ಅವರಿಗೆ ಯಾವಾಗಲೂ

13 Apr 2026 12:09 pm
ಉತ್ತರ ಪ್ರದೇಶ : ಟ್ರಕ್‌ಗೆ ಬಸ್‌‍ ಡಿಕ್ಕಿಯಾಗಿ 7 ಮಂದಿ ದುರ್ಮರಣ

ಹಾಪುರ್‌, ಏ. 13 (ಪಿಟಿಐ) ಇಂದು ಮುಂಜಾನೆ ಉತ್ತರಪ್ರದೇಶದಲ್ಲಿ ಮದುವೆಯಿಂದ ಹಿಂತಿರುಗುತ್ತಿದ್ದ ಬಸ್‌‍ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವರನ ತಂದೆ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರ ಏಳು

13 Apr 2026 12:06 pm
ಮಂಡ್ಯ : ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ವ್ಯಕ್ತಿ ಆತ್ಮಹತ್ಯೆ

ಮಳವಳ್ಳಿ,ಏ.13-ಪೊಸ್ಕೋ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಜಾಮೀನಿನ ಮೇಲೆ ಹೊರ ಬಂದಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ಜರುಗಿದೆ. ಗ್ರಾಮ

13 Apr 2026 12:04 pm
ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಗೆ ಅಂಕಗಳ ಬದಲು ಗ್ರೇಡ್‌ ನೀಡುವ ಕುರಿತು ಕರಡು ಅಧಿಸೂಚನೆ ಪ್ರಕಟ

ಬೆಂಗಳೂರು,ಏ.13- ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮುಖ್ಯವಾಗಿ ಹಿಂದಿ ವಿಷಯಕ್ಕೆ ಅಂಕಗಳ ಬದಲು ಗ್ರೇಡ್‌ ನೀಡುವ ನಿರ್ಧಾರ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕ

13 Apr 2026 11:27 am
ಶಿಕ್ಷಕರ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು,ಏ.13- ಕರ್ನಾಟಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುವ ವಿವಿಧ ವರ್ಗದ ಶಿಕ್ಷಕರ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವ

13 Apr 2026 11:23 am
ಇನ್ನು ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ

ಬೆಂಗಳೂರು,ಏ.13- ಇದುವರೆಗೆ 10ನೇ ತರಗತಿಯವರೆಗೆ ಮಾತ್ರ ಇದ್ದ ಉಚಿತ ಪಠ್ಯಪುಸ್ತಕ ವಿತರಣೆ ಯೋಜನೆಯನ್ನು 2026-27ನೇ ಸಾಲಿನಿಂದ ಪದವಿ ಪೂರ್ವ (ಪಿಯು) ಕಾಲೇಜಿನ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಇನ್ನು ಮುಂದೆ ಎಲ್ಲಾ ಸರ್ಕಾರಿ ಪಿಯ

13 Apr 2026 11:20 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-04-2026)

ನಿತ್ಯ ನೀತಿ : ಮಾತು ಬೆಳೆಸುತ್ತಾ ಮೌನಿಯಾಗುವ ಬದಲು… ಮಾತು ಮುಗಿಸಿ ಸುಮನಾಗುವುದು ಒಳ್ಳೆಯದು.. ಪಂಚಾಂಗ : ಸೋಮವಾರ, 13-04-2026ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ಏಕಾದಶಿ / ನಕ್ಷತ್

13 Apr 2026 6:31 am
ಕಾಡಾನೆ ದಾಳಿಗೆ ರೈತ ಬಲಿ : ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಬೇಲೂರು, ಏ.12- ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಬೆಳಗಿನ ಜಾವ ನಡೆದಿದೆ. ತಾಲ್ಲೂಕಿನ ಅರೇಹಳ್ಳಿ ಹೋಬಳಿ ಕಣಗುಪ್ಪೆ ಗ್ರಾಮದ ರಾಜಶೆಟ್ಟಿ (ರಾಮಶೆಟ್ಟಿ 60) ಕಾಡಾನೆ ದಾಳಿಗೆ ಬಲ

12 Apr 2026 3:30 pm
ಕ್ಯಾನ್ಸರ್‌ ಕತೆ ಕಟ್ಟಿ ಬೆತ್ತಲೆ ವೀಡಿಯೋ ಮಾಡಿಸಿ ಟೀಚರ್ ಟಾರ್ಚರ್‌ ಕೊಟ್ಟಿದ್ದ ನಯವಂಚಕ ಅರೆಸ್ಟ್

ಬೆಂಗಳೂರು, ಏ.12- ಗುರುತು ಪರಿಚಯ ಇರುವವರನ್ನೇ ಈ ಕಾಲದಲ್ಲಿ ನಂಬೋದು ಕಷ್ಟ… ಅದರಲ್ಲೂ ಸಾಮಾಜಿಕ ಜಾಲತಾಣ ದಲ್ಲಿ ಪರಿಚಯ ವಾದರನ್ನು ನಂಬೋದಾದರೂ ಹೇಗೆ? ವಂಚಕನ ನಯನವಾದ ಮಾತಿಗೆ ಮರುಳಾಗಿ ಶಿಕ್ಷಕಿಯೊಬ್ಬರು ಭಾರೀ ಎಡವಟ್ಟು ಮಾಡಿಕ

12 Apr 2026 3:24 pm
ತನ್ನಿಂದ ದೂರವಾದ ಹುಡುಗಿಗೆ ಕೊನೆಯ ವಿಡಿಯೋ ಕಾಲ್ ಮಾಡಿ ಪ್ರಿಯಕರ ಆತ್ಮಹತ್ಯೆ

ಬೆಂಗಳೂರು,ಏ.12- ಪ್ರೀತಿಸುತ್ತಿದ್ದ ಹುಡುಗಿ ನನ್ನಿಂದ ದೂರವಾಗುತ್ತಿದ್ದಾಳೆ ಎಂದು ಯುವಕನೊಬ್ಬ ಆಕೆಗೆ ವಿಡಿಯೋ ಕಾಲ್‌ ಮಾಡಿ ನಂತರ ಆತಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂ ಟೌನ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದ

12 Apr 2026 3:19 pm
ಇರಾನ್‌ ಮೇಲೆ ಮತ್ತೆ ದಾಳಿ ಮಾಡುವುದಾಗಿ ಟ್ರಂಪ್‌ ಬೆದರಿಕೆ

ವಾಷಿಂಗ್ಟನ್‌,ಏ.12- ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್‌ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಅಧ್ಯಕ್ಷ ಡೊನಾ;ಲ್ಡ್ ಟ್ರಂಪ್‌ ಅವರು ಇರಾನ್‌ ಮೇಲೆ ಮತ್ತೆ ದಾಳಿ ನಡೆಸುವ ಬೆದರಿಕೆಯೊಡ್ಡಿದ್ದಾರೆ. ಮಾತುಕತೆ

12 Apr 2026 3:15 pm
ಮಹಿಳಾ ಮೀಸಲಾತಿ ಬೆಂಬಲಿಸುವಂತೆ ಸರ್ವ ಪಕ್ಷಗಳಿಗೆ ಪ್ರಧಾನಿ ಮೋದಿ ಪತ್ರ

ನವದೆಹಲಿ,ಏ.12- ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ರಾಜಕೀಯ ಪಕ್ಷಗಳ ಸದನ ನಾಯಕರಿಗೆ ಪತ್ರ ಬರೆದಿದ್ದು, ನಾರಿ ಶಕ್ತಿ ವಂದನ್‌ಅಧಿನಿಯಮ್‌ ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ

12 Apr 2026 3:13 pm
ಸಿಇಟಿ-2026 : ಪ್ರವೇಶ ಪತ್ರ ಬಿಡುಗಡೆ

ಬೆಂಗಳೂರು, ಏ.12- ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂ ಸಿದಂತೆ ಏ.23 ಮತ್ತು 24 ರಂದು ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ಏ.22ರಂದು ನಡೆಯುವ ಕನ್ನಡ ಭಾಷಾ ಪರೀಕ್ಷೆಗೆ ಕರ್ನಾಟಕ ಪರ

12 Apr 2026 3:10 pm
ಇರಾನ್‌ ವಿರುದ್ಧ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ : ನೆತನ್ಯಾಹು

ನವದೆಹಲಿ,ಏ.12- ಇರಾನ್‌ ವಿರುದ್ಧದ ಅಭಿಯಾನವು ಇಸ್ಲಾಮಿಕ್‌ ಗಣರಾಜ್ಯದ ಪರಮಾಣು ಮತ್ತು ಬ್ಯಾಲಿಸ್ಟಿಕ್‌ ಕ್ಷಿಪಣಿ ಕಾರ್ಯಕ್ರಮಗಳನ್ನು ಸದೆ ಬಡಿಯುವಲ್ಲಿ ಯಶಸ್ವಿಯಾಗಿದೆ. ಇರಾನ್‌ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದ್ದು, ಇದರಿ

12 Apr 2026 3:07 pm
ಸಂಸತ್ ಅಧಿವೇಶನಕ್ಕೆ ಕಡ್ಡಯವಾಗಿ ಹಾಜರಾಗುವಂತೆ ಸಂಸದರಿಗೆ ಬಿಜೆಪಿ ವಿಪ್‌

ನವದೆಹಲಿ,ಏ.12- ಗುರುವಾರದಿಂದ ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಸದನದಲ್ಲಿ ಸದಸ್ಯರು ಕಡ್ಡಯವಾಗಿ ಹಾಜರಿರಬೇಕು ಎಂದು ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ಮೂರು ಸಾಲಿನ ವಿಪ್‌ ಜಾರಿ ಮಾಡಿದೆ.ತನ್ನ ಎಲ್ಲಾ ಸಂಸದರಿಗೆ ವಿಪ್

12 Apr 2026 3:04 pm
26ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ದೆಹಲಿಗೆ ದೌಡು

ಬೆಂಗಳೂರು,ಏ.12- ಸಚಿವ ಸಂಪುಟ ಪುನರ್‌ ರಚನೆಯಾಗಬೇಕೆಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಸುಮಾರು 26ಕ್ಕೂ ಹೆಚ್ಚು ಮಂದಿ ಶಾಸಕರು ಇಂದು ದೆಹಲಿಗೆ ತೆರಳಲಿದ್ದಾರೆ.ನಾಳೆ ಬೆಳಗ್ಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ

12 Apr 2026 3:01 pm
ಅಮೆರಿಕದ ಸಿಯಾಟಲ್‌ ನಗರದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ

ನ್ಯೂಯಾರ್ಕ್‌,ಏ.12: ಅಮೆರಿಕದ ಸಿಯಾಟಲ್‌ ನಗರದಲ್ಲಿ ಖ್ಯಾತ ಭಾರತೀಯ ತತ್ವಜ್ಞಾನಿ ಮತ್ತು ಆಧ್ಯಾತಿಕ ನಾಯಕ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಸಿಯಾಟಲ್‌ನ ವ್ಯಸ್ತ ಪ್ರದೇಶವಾದ ವೆಸ್ಟ್ಲೇಕ್‌ ಸ್ಕ್

12 Apr 2026 2:35 pm
ಸಂವಿಧಾನವನ್ನು ಮುಗಿಸುವುದೇ ಆರ್‌ಎಸ್‌‍ಎಸ್‌‍-ಬಿಜೆಪಿ ಮುಖ್ಯ ಧ್ಯೇಯ : ರಾಹುಲ್‌ ಗಾಂಧಿ

ನವದೆಹಲಿ-ಭಾರತದಲ್ಲಿ ಎಲ್ಲರನ್ನೂ ಸಮಾನರೆಂದು ಪರಿಗಣಿಸಬಾರದು ಎಂದು ಆರ್‌ಎಸ್‌‍ಎಸ್‌‍-ಬಿಜೆಪಿ ಬಯಸುವುದರಿಂದ ಸಂವಿಧಾನವನ್ನು ಕೊನೆಗೊಳಿಸುವುದು ಅವರ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್‌‍ ನಾಯಕ ಹಾಗೂ ಲೋಕಸಭೆಯ ಪ್ರ

12 Apr 2026 2:01 pm
ಕನ್ನಡದಲ್ಲೂ ಹಾಡು ಹಾಡಿದ್ದ ಆಶಾ ಭೋಂಸ್ಲೆ

ಮುಂಬೈ, ಏ.12- ಎಂಟು ದಶಕಕ್ಕೂ ಹೆಚ್ಚು ಕಾಲ ತಮ್ಮ ಸುಶ್ರಾವ್ಯ ಕಂಠದಿಂದ ಗಾನಪ್ರಿಯರ ಹೃದಯಗಳಲ್ಲಿ ನೆಲೆಸಿದ್ದ ಗಾನ ಸಾಮ್ರಾಜ್ಞೆ ಆಶಾ ಭೋಂಸ್ಲೆ ಅವರು ಇಂದು ಗಾನ ಲೋಕದಿಂದ ಬಾರದ ಲೋಕಕ್ಕೆ ತೆರಳುವ ಮೂಲಕ ಅಪಾರ ಸಂಗೀತಪ್ರಿಯರ ಮನಸ್ಸ

12 Apr 2026 1:42 pm
ಉಸೇನ್‌ ಬೋಲ್ಟ್ ದಾಖಲೆ ಮುರಿದ 18ರ ಪೋರ

ಸಿಡ್ನಿ, ಏ. 12- ಆಸ್ಟ್ರೇಲಿಯನ್‌ ಅಥ್ಲೆಟಿಕ್ಸ್ 200 ಮೀಟರ್‌ ಓಟದ ಗುರಿಯನ್ನು ಕೇವಲ 19.67 ಸೆಕೆಂಡ್‌ನಲ್ಲೇ ಪೂರ್ಣಗೊಳಿಸಿದ ಗೌಟ್‌ ಗೌಟ್‌, ಟ್ರ್ಯಾಕ್‌ ವೀರ ಉಸೇನ್‌ ಬೋಲ್ಟ್ ಅವರ ಮಹತ್ತರ ದಾಖಲೆ ಮುರಿದು ವಿಶ್ವ ದಾಖಲೆ ನಿರ್ಮಿಸಿದ

12 Apr 2026 12:19 pm
ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಆರೋಗ್ಯ ಸ್ಥಿತಿ ಗಂಭೀರ

ಮುಂಬೈ,ಏ.12- ಹೃದಯಾಘಾತ ಮತ್ತು ಶ್ವಾಸಕೋಶದ ತೊಂದರೆಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ.ಅವರ ಆರೋಗ್ಯದ ಸ್ಥಿತಿಗತಿ ಕುರಿತು ರಾಷ್ಟ್ರಪತಿ

12 Apr 2026 11:55 am
ಬಿಸಿಲ ಬೇಗೆಗೆ ತತ್ತರಿಸಿದ ಜನ, ಗಗನಕ್ಕೇರಿದ ಎಳನೀರಿನ ಬೆಲೆ

ಬೆಂಗಳೂರು,ಏ.12- ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಜನರು ಬಳಲಿ ಬೆಂಡಾಗಿದ್ದು ತಂಪು ಪಾನೀಯಗಳತ್ತ ಮುಖ ಮಾಡಿದ್ದು ಎಳನೀರು ಬೆಲೆ ಶತಕದತ್ತ ದಾಪುಗಾಲಿಟ್ಟಿದೆ. ಕಳೆದ ಎರಡು ದಿನಗಳಿಂದ ಬೆಂಗಳ

12 Apr 2026 11:48 am
ಬೋಗಸ್‌‍ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು : ಲೋಕಾಯುಕ್ತ ವರದಿಯಲ್ಲಿ ಬಹಿರಂಗ

ಬೆಂಗಳೂರು,ಏ.12- ಮಂಥ್ಲಿ ಮನಿ, ಹಫ್ತಾ ವಸೂಲಿ, ಕಾಸಿಗಾಗಿ ಪೋಸ್ಟಿಂಗ್‌ ದಂಧೆ, ಕಿಕ್‌ಬ್ಯಾಕ್‌, ಹೋಟೆಲ್‌ ಮತ್ತು ವಸತಿಗೃಹ (ಸಿಎಲ್‌‍-7) ಮಂಜೂರಾತಿಗೆ ಕೋಟ್ಯಂತರ ರೂಪಾಯಿ ಲಂಚ ವಸೂಲಿ ಮತ್ತು ಮಧ್ಯವರ್ತಿಗಳ ಹಾವಳಿ ಸೇರಿ ಒಂದಿಲ್ಲೊಂದ

12 Apr 2026 11:44 am
ಇರಾನ್‌ಗೆ ಶಸ್ತ್ರಾಸ್ತ್ರ ಒದಗಿಸಲು ಮುಂದಾದ ಚೀನಾಗೆ ಟ್ರಂಪ್ ವಾರ್ನಿಂಗ್

ವಾಷಿಂಗ್ಟನ್‌,ಏ.12- ಚೀನಾ ಶೀಘ್ರದಲ್ಲೇ ಇರಾನ್‌ಗೆ ವಾಯು ರಕ್ಷಣಾ ವ್ಯವಸ್ಥೆಯನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ತಿಳಿಸಿವೆ.ಇದರ ಬೆನ್ನಲ್ಲೇ, ಷಿ ಜಿನ್‌ಪಿಂಗ್‌ ಅವರೇ, ಇರಾನ್‌ಗೆ ಶಸ್

12 Apr 2026 11:42 am
ಅಮೆರಿಕ-ಇರಾನ್‌ ನಡುವಿನ ಶಾಂತಿ ಸಂಧಾನ ವಿಫಲ : ಮತ್ತೆ ಯುದ್ಧಕ್ಕೆ ತಯಾರಿ

ಇಸ್ಲಾಮಬಾದ್‌,ಏ.12- ಉಭಯ ರಾಷ್ಟ್ರಗಳು ತಮ ತಮ ಪಟ್ಟಿನಿಂದ ಹಿಂದೆ ಸರಿಯದ ಕಾರಣ ಇಡೀ ವಿಶ್ವವೇ ಚಾತಕ ಪಕ್ಷಿಯಂತೆ ಕಾತುರದಿಂದ ಎದುರು ನೋಡುತ್ತಿದ್ದ ಅಮೆರಿಕ- ಇರಾನ್‌ ನಡುವಿನ ಶಾಂತಿ ಮಾತುಕತೆ ಸಂಧಾನ ಮುರಿದು ಬಿದ್ದಿದೆ. ಈ ದಿಢೀರ್

12 Apr 2026 11:39 am
ಮಾನವೀಯತೆ ಮೆರೆದ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು,ಏ.12- ಖಾಸಗಿ ಕಾರ್ಯಕ್ರಮದ ನಿಮಿತ್ತ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿಯವರು ಹಾಸನಕ್ಕೆ ತೆರಳುವಾಗ ಬೆಂಗಳೂರು- ಹಾಸನ ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ

12 Apr 2026 11:33 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-04-2026)

ನಿತ್ಯ ನೀತಿ : ಬೇಡಿಕೆ ಈಡೇರಿಸದಿದ್ದರೆ ದೇವರನ್ನೇ ಬದಲಾಯಿಸುವ ಜನ ನಮ್ಮನ್ನು ಬದಲಾಯಿಸಿದ್ರೆ ಅದರಲ್ಲಿ ಆಶ್ಚರ್ಯವೇನಿಯಲ್ಲ..! ಪಂಚಾಂಗ : ಭಾನುವಾರ, 12-04-2026 ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ

12 Apr 2026 6:31 am
ರಾಜ್ಯಕ್ಕೆ ಹಿಡಿದಿರುವ ಗ್ರಹಣಗಳಿಗೆ ಮುಕ್ತಿಕೊಡಲು ನನಗೆ ಒಂದು ಅವಕಾಶ ಕೊಟ್ಟುನೋಡಿ : HDK

ಬೆಂಗಳೂರು, ಏ.11- ನಾಡಿನ ಜನತೆ ಮತ್ತು ಬೆಂಗಳೂರು ನಗರದ ನಾಗರೀಕರು ಒಂದು ಬಾರಿ ಅವಕಾಶ ಕೊಡಿ. ರಾಜ್ಯಕ್ಕೆ ಹಿಡಿದಿರುವ ಗ್ರಹಣಗಳಿಗೆ ಮುಕ್ತಿಕೊಡೊದಕ್ಕೆ ನನ್ನ ಪರೀಕ್ಷೆ ಮಾಡಿ ಎಂದು ಜೆಡಿಎಸ್ ರಾಜ್ಯಾದ್ಯಕ್ಷ ಹಾಗೂ ಕೇಂದ್ರ ಸಚಿವ ಕ

11 Apr 2026 6:29 pm
ಶೇ.33ರಷ್ಟು ಮಹಿಳಾ ಮೀಸಲಾತಿ : ಪಕ್ಷಾತೀತ ಬೆಂಬಲಕ್ಕೆ ಶೋಭಾ ಕರಂದ್ಲಾಜೆ ಮನವಿ

ಬೆಂಗಳೂರು,ಏ.11- ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಕ್ಷಬೇಧ ಮರೆತು ಪಕ್ಷಾತೀತವಾಗಿ ಎಲ್ಲರೂ ಸಂಸತ್ತಿನ ಉಭಯ ಸದನಗಳಲ್ಲಿ ಬೆಂಬಲ ನೀಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರ

11 Apr 2026 5:04 pm
ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ : ಸಿಎಂ ಸಿದ್ದರಾಮಯ್ಯ

ಬೀದರ್ ಏ11: ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬ

11 Apr 2026 3:39 pm
5 ದಿನ ಪೀಣ್ಯ ಮೇಲ್ಸೇತುವೆ ಮೇಲೆ ಸಂಚಾರ ಬಂದ್‌

ಬೆಂಗಳೂರು,ಏ.11- ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯಾ ಎಲಿವೇಟೆಡ್‌ ಫ್ಲೈಓವರ್‌ ಮೇಲೆ ಅಳವಡಿಸಲಾದ ಕೇಬಲ್‌ ದುರಸ್ಥಿ ಕಾಮಗಾರಿ ಪೂರ್ಣಗೊಂಡಿದ್ದು ಲೋಡ್‌ ಟೆಸ್ಟಿಂಗ್‌ ಹಿನ್ನಲೆಯಲ್ಲಿ ಏ.13 ರಿಂದ 17 ರ ವರೆಗೆ ಪೀಣ್ಯಾ ಮೇಲ್ಸೇತುವೆ

11 Apr 2026 3:33 pm
ಉದ್ಯಮಿ ಬೆದರಿಸಿ 15 ಕೋಟಿ ಹಣ ದೋಚಿದ್ದ ಹೈದರಾಬಾದ್‌ನ ಇಬ್ಬರು ಸೈಬರ್‌ ವಂಚಕರ ಸೆರೆ

ಬೆಳಗಾವಿ,ಏ.11- ಸಿಬಿಐ ನಿರ್ದೇಶಕರ ಹೆಸರಿನ ಇಲ್ಲಿನ ಉದ್ಯಮಿಯನ್ನು ಬೆದರಿಸಿ 15 ಕೋಟಿಗೂ ಹೆಚ್ಚು ಹಣ ದೋಚಿದ್ದ ಹೈದರಾಬಾದ್‌ನ ಇಬ್ಬರು ಸೈಬರ್‌ ವಂಚಕರನ್ನು ನಗರ ಸೈಬರ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ವೆಂ

11 Apr 2026 3:30 pm
ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿ

ಬೆಂಗಳೂರು,ಏ.11- ಜಾಗತಿಕವಾಗಿ ಇಂದಿನ ಸರ್ಕಾರಿ ಶಾಲಾ ಮಕ್ಕಳನ್ನು ಸಜ್ಜುಗೊಳಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಈ ಸಂಬಂಧ 2026-27 ನೇ ಸಾಲಿನಲ್ಲಿ ರಾಜ್ಯದ 15 ಜಿಲ್ಲೆಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ನೀತಿ ಆರಂಭಿಸಲ

11 Apr 2026 3:28 pm
ಇರಾನ್‌ –ಅಮೆರಿಕ ನಡುವೆ ಶಾಂತಿ ಮಾತುಕತೆ : ಪಾಕ್‌ನತ್ತ ಎಲ್ಲರ ಚಿತ್ತ

ಇಸ್ಲಮಾಬಾದ್‌, ಏ.11- ಹಿರಿಯ ಅಧಿಕಾರಿಗಳನ್ನು ಹೊತ್ತ ಅಮೆರಿಕ ಸರ್ಕಾರದ ವಿಮಾನ ಇಂದು ಇಸ್ಲಾಮಾಬಾದ್‌ಗೆ ಬಂದಿಳಿದಿದೆ.ಮಧ್ಯಪ್ರಾಚ್ಯ ಮತ್ತು ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸಿದ ಆರು ವಾರಗಳ ಯುದ್ಧವನ್ನು ಕೊನೆಗೊಳಿಸುವ ಗುರ

11 Apr 2026 3:22 pm
ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಅನುಮೋದನೆ

ಬೆಂಗಳೂರು,ಏ.11- ಬೆಂಗಳೂರು ಮತ್ತು ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಕೊನೆಗೂ ಹಸಿರುನಿಶಾನೆ ದೊರೆತಿದೆ. ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ್‌ ಸ್ಲೀಪರ್‌

11 Apr 2026 3:19 pm
ಭಾರತವು ಜಾಗತಿಕ ಬಂಡವಾಳಕ್ಕೆ ಬಲವಾದ ಮತ್ತು ಮುಕ್ತ ತಾಣ : ಸೆಬಿ ಮುಖ್ಯಸ್ಥ

ನವದೆಹಲಿ, ಏ.11- ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಮತ್ತು ಸುಧಾರಣೆ-ಚಾಲಿತ ನೀತಿ ಚೌಕಟ್ಟಿನ ಬೆಂಬಲ ದೊಂದಿಗೆ ಭಾರತವು ಜಾಗತಿಕ ಬಂಡವಾಳಕ್ಕೆ ಬಲವಾದ ಮತ್ತು ಮುಕ್ತ ತಾಣವಾಗಿ ಮುಂದುವರೆದಿದೆ ಎಂದು ಸೆಬಿ ಮುಖ್ಯಸ್ಥೆ ತುಹಿನ್‌ ಕಾಂತ

11 Apr 2026 3:16 pm
ಸಂಪುಟ ಪುನಾರಚನೆ ಬಿಕ್ಕಟ್ಟು, ಸಿಎಂಗೆ ಸಂಕಷ್ಟ, ದೆಹಲಿಗೆ ಹೊರಟ ಶಾಸಕರ ನಿಯೋಗ

ಬೆಂಗಳೂರು, ಏ.11- ನಾಯಕತ್ವ ಬದಲಾವಣೆಯ ತೂಗು ಕತ್ತಿಯಿಂದ ಪಾರಾಗ ಬೇಕಾದರೆ ಸಚಿವ ಸಂಪುಟ ಪುನರ್‌ರಚನೆ ಮಾಡಲೇ ಬೇಕಿದೆ. ಆದರೆ ಸಂಪುಟ ಪುನರ್‌ ರಚನೆಯಾದರೆ ತಮದೇ ಆಪ್ತರನ್ನು ಕೈಬಿಡಬೇಕಾದ ಇಕ್ಕಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್

11 Apr 2026 3:13 pm
ಜನತಾ ಸಮಾವೇಶದ ಮೂಲಕ ಪಕ್ಷದ ಬೆಳ್ಳಿಹಬ್ಬ ಆಚರಿಸಿ ಶಕ್ತಿ ಪ್ರದರ್ಶನ ಮಾಡಿದ ಜೆಡಿಎಸ್‌‍

ಬೆಂಗಳೂರು,ಏ.11- ನಗರದ ಹೊರವಲಯದ ಕೊಮಘಟ್ಟದ ಬಳಿಯ ಮೈದಾನದಲ್ಲಿ ಇಂದು ಜೆಡಿಎಸ್‌‍ ಜನತಾ ಸಮಾವೇಶ ಹಾಗೂ ಪಕ್ಷದ ಬೆಳ್ಳಿಹಬ್ಬ ಆಚರಣೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿತು. ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಟೀಕಿಸುವವವರಿ

11 Apr 2026 1:45 pm
ಮದುವೆಗೆ ಒಪ್ಪದಿದ್ದಕ್ಕೆ ಹೆಚ್‌ಐವಿ ಸೋಂಕಿನ ರಕ್ತ ಇಂಜೆಕ್ಟ್‌ ಮಾಡಿದ ಪಾಪಿ, ಮಹಿಳೆ ಆತ್ಮಹತ್ಯೆ

ಹೈದರಾಬಾದ್‌, ಏ.11- ಕಳೆದ ತಿಂಗಳು ವಿವಾಹವಾಗಲು ನಿರಾಕರಿಸಿದ ಕಾರಣ ವ್ಯಕ್ತಿಯಿಂದ ಎಚ್‌ಐವಿ ಪಾಸಿಟಿವ್‌ ರಕ್ತ ಚುಚ್ಚುಮದ್ದು ಪಡೆದ 24 ವರ್ಷದ ಮಹಿಳೆ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಾ.11 ರಂದು ಈ ಘಟನೆ

11 Apr 2026 1:27 pm
ಸಿಪಿಐ(ಎಂ) ಬಂಡಾಯ ಬೆಂಬಲಿಗರ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಘಟನೆಕಣ್ಣೂರು,ಏ.11: ಕೇರಳದ ಕಣ್ಣೂರಿನ ಮಠಮಂಗಲಂ ಸಮೀಪದ ಮಡಮಂಗಲಂ ಪ್ರದೇಶದಲ್ಲಿ ಸಿಪಿಐ(ಎಂ) ಬಂಡಾಯ ಬೆಂಬಲಿಗನ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚದ್ದಾರೆ. ಮಠಮಂಗಲಂನ ಪೆರೂರ್‌ ಪ್ರದೇಶದಲ್ಲಿರುವ ಎಂ. ಕೆ. ನಾರಾಯಣನ್‌ ಅವರ ಮನೆ

11 Apr 2026 1:23 pm
ಯಮುನಾ ನದಿಯಲ್ಲಿ ಬೋಟ್‌ ಮಗುಚಿ 10 ಮಂದಿ ನೀರುಪಾಲು, ಐದು ಮಂದಿ ನಾಪತ್ತೆ

ಲಕ್ನೋ, ಏ.11- ಉತ್ತರ ಪ್ರದೇಶದ ಯಮುನಾ ನದಿಯಲ್ಲಿ ಬೋಟ್‌ ಮಗುಚಿಬಿದ್ದು 10 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ವೃಂದಾವನದ ಯಮುನಾದಲ್ಲಿ ಪಂಜಾಬ್‌ನಿಂದ ಬಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್‌ ಮಗುಚಿ 10 ಮಂದ

11 Apr 2026 1:21 pm
ಏ.15ರಿಂದ ಅಮರನಾಥ ಯಾತ್ರೆಗೆ ಬುಕಿಂಗ್‌ ಆರಂಭ

ನವದೆಹಲಿ, ಏ.11- ಇದೇ ಏ.15 ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್‌ ಪ್ರಾರಂಭವಾಗಲಿದ್ದು, ಯಾತ್ರಿಕರು ತಮ್ಮ ಲೈಸೆನ್‌್ಸಗಳನ್ನು ಪಡೆದುಕೊಳ್ಳಬಹುದಾಗಿದೆ. ಶ್ರೀ

11 Apr 2026 12:17 pm
ಅಪರೂಪದ ಕ್ಷಣ : ಮೋದಿ-ರಾಹುಲ್‌ ಮುಖಾಮುಖಿ, ನೆಟ್ಟಿಗರಲ್ಲಿ ಕುತೂಹಲ ಹೆಚ್ಚಿಸಿದ ಮಾತುಕತೆ

ನವದೆಹಲಿ, ಏ.11- ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ಇಬ್ಬರೂ ನಾಯಕರು ಸ

11 Apr 2026 11:49 am
ಜ್ಯೋತಿರಾವ್‌ ಫುಲೆ ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ, ಏ. 11 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಇಂದು ಖ್ಯಾತ ಸಮಾಜ ಸುಧಾರಕ ಜ್ಯೋತಿರಾವ್‌ ಫುಲೆ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು ಮತ್ತು ಅವರ ಜೀವನವು ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಆದರ್ಶಗಳಿಗ

11 Apr 2026 11:38 am
ಥಾಣೆ : ಸ್ಲಂಗೆ ಬೆಂಕಿ ಬಿದ್ದು ಮೂವರ ಸಜೀವ ದಹನ

ಥಾಣೆ, ಏ. 11 (ಪಿಟಿಐ) ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕೊಳಚೆ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದು, ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಘಟನೆ ನಡೆದಿದೆ ಎಂದು ನಾಗರಿಕ ಅಧಿಕಾರಿಯೊಬ್ಬರ

11 Apr 2026 11:35 am
ಲೋಕಭವನ ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ “ಬ್ಯಾಲೆಟ್‌ ಫೈಟ್”

ಬೆಂಗಳೂರು,ಏ.11- ಲೋಕಭವನ ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಪ್ರಾರಂಭವಾಗಿದ್ದು, ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್‌ ಪತ್ರದ ಮೂಲಕ ನಡೆಸುವುದಕ್ಕಾಗಿ ರಾಜ್ಯ ಸರ್ಕಾರ ಕಳೆದ ಅಧಿವ

11 Apr 2026 11:33 am
ಇಬ್ಬರು ತಜ್ಞರಿಂದ ಶ್ರೀನಂದ ಮರಣೋತ್ತರ ಪರೀಕ್ಷೆ

ಚಿಕ್ಕಮಗಳೂರು,ಏ.11- ಚಂದ್ರದ್ರೋಣ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಪತ್ತೆಯಾಗಿದ್ದ ಕೇರಳ ಬಾಲಕಿಯ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಸೂಕ್ಷ್ಮವಾಗಿ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳು ಅತ್ಯಂತ ಜಾಗ

11 Apr 2026 11:27 am
ಐತಿಹಾಸಿಕ ಕ್ಷಣ : ಚಂದ್ರನ ಸುತ್ತ ಸುತ್ತಿ ಭೂಮಿಗೆ ವಾಪಸ್ಸಾದ ಆರ್ಟೆಮಿಸ್‌‍-11 ಗಗನಯಾತ್ರಿಗಳು

ವಾಷಿಂಗ್ಟನ್‌, ಏ. 11 (ಪಿಟಿಐ) ಚಪ್ಪಾಳೆ ಮತ್ತು ಹರ್ಷೋದ್ಗಾರಗಳ ನಡುವೆ, ನಾಸಾದ ಆರ್ಟೆಮಿಸ್‌‍-11 ಮಿಷನ್‌ನ ನಾಲ್ವರು ಗಗನಯಾತ್ರಿಗಳು ಚಂದ್ರನಿಗೆ ಐತಿಹಾಸಿಕ ಹಾರಾಟದ ನಂತರ ಪೆಸಿಫಿಕ್‌ ಮಹಾಸಾಗರದಲ್ಲಿ ಬಂದಿಳಿದರು. ಚಂದ್ರನ ಹಾದಿ

11 Apr 2026 11:24 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-04-2026)

ನಿತ್ಯ ನೀತಿ : ತಡವಾಗಿ ಸಿಕ್ಕ ಯಶಸ್ಸು ವ್ಯಕ್ತಿತ್ವವನ್ನು ರೂಪಿಸುತ್ತದೆ. ತಕ್ಷಣವೇ ಸಿಕ್ಕ ಯಶಸ್ಸು ಅಹಂಕಾರವನ್ನು ಸೃಷ್ಟಿಸುತ್ತದೆ. ಪಂಚಾಂಗ : ಶನಿವಾರ, 11-04-2026 ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ /ಋತು: ಸೌರ ವಸಂತ / ಮಾಸ: ಚೈತ್ರ /

11 Apr 2026 6:31 am
ಟೆಕ್ಸಾಸ್‌‍ ಬಂದರಿನ ಬಳಿ ಇರುವ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ

ವಾಷಿಂಗ್ಟನ್‌,ಮಾ.24- ಇರಾನ್‌ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕದ ಟೆಕ್ಸಾಸ್‌‍ ಬಂದರು ಬಳಿ ಇರುವ ವ್ಯಾಲೆರೊ ಕಚ್ಚಾ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸಾಮ

24 Mar 2026 10:52 am
ಕೊಲಂಬಿಯಾ ವಿಮಾನ ಪತನ ದುರಂತದಲ್ಲಿ 70 ಮಂದಿ ಬಲಿ

ಬೊಗೋಟಾ, ಮಾ. 24 (ಎಪಿ) ಕೊಲಂಬಿಯಾ ಮಿಲಿಟರಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 66 ಕ್ಕೆ ತಲುಪಿದೆ ಎಂದು ಕೊಲಂಬಿಯಾದ ಸಶಸ್ತ್ರ ಪಡೆಗಳ ಮುಖ್ಯಸ್ಥರು ತಿಳಿಸಿದ್ದಾರೆ. ದುಃಖಕರವೆಂದರೆ, ಈ ದುರಂತ ಅಪಘಾತದ ಪರಿಣಾಮವಾಗಿ, ನಮ್

24 Mar 2026 10:48 am
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ; ಟೀಮ್ ಇಂಡಿಯಾ ಸೇರಿದ ಅನುಷ್ಕಾ ಶರ್ಮಾ

ನವದೆಹಲಿ, ಮಾ. 24 (ಪಿಟಿಐ) ಬರುವ ಏಪ್ರಿಲ್‌ 17 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ಅನುಷ್ಕಾ ಶರ್ಮಾ ಭಾರತ ಮಹಿಳಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಡರ್ಬಾನ್‌, ಜೋಹಾನ್ಸ್ ಬರ್ಗ್‌ ಮತ್ತು

24 Mar 2026 10:45 am
ಹತ್ತು ವರ್ಷದ ಬಾಲಕಿ ಮೇಲೆ 58 ವರ್ಷದ ಕಾಮುಕನಿಂದ ಅತ್ಯಾಚಾರ

ಥಾಣೆ, ಮಾ. 24 (ಪಿಟಿಐ) ಹತ್ತು ವರ್ಷದ ಬಾಲಕಿ ಮೇಲೆ 58 ವರ್ಷದ ಕಾಮುಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 58 ವರ್ಷದ ವ್ಯಕ್ತಿಯ ವಿರುದ

24 Mar 2026 10:42 am
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-03-2026)

ನಿತ್ಯ ನೀತಿ : ಯಶಸ್ಸು ಎನ್ನುವುದು ಸಣ್ಣಪುಟ್ಟ ಪ್ರಯತ್ನಗಳ ಮೊತ್ತ. ಪ್ರತಿದಿನದ ಸಣ್ಣ ಸಾಧನೆಗಳ ಫಲ. ಪಂಚಾಂಗ : ಮಂಗಳವಾರ, 24-03-2026 ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ಷಷ್ಠಿ / ನಕ

24 Mar 2026 6:31 am
ಭಾರತದ ತಂತ್ರಜ್ಞಾನದ ತೈಲ ಸಂಗ್ರಹಣೆ ಮುಕ್ಕಾಲು ಭಾಗ ಮಾತ್ರ ಭರ್ತಿ : ಸಚಿವ

ನವದೆಹಲಿ, ಮಾ.23: ತುರ್ತು ಪರಿಸ್ಥಿತಿಗಳು ಅಥವಾ ಬೆಲೆ ಏರಿಳಿತಗಳ ಸಂದರ್ಭಗಳಲ್ಲಿ ಸುಮಾರು 9.5 ದಿನಗಳ ಅವಧಿಗೆ ತೈಲ ಪೂರೈಕೆಯನ್ನು ನಿರ್ವಹಿಸಲು ರೂಪಿಸಲಾದ ಭಾರತದ ತಂತ್ರಜ್ಞಾನದ ತೈಲ ಸಂಗ್ರಹಣೆ ಈಗ ಕೇವಲ ಎರಡು-ಮೂರರಷ್ಟು ಮಾತ್ರ ಭ

23 Mar 2026 4:29 pm
ಇನ್ನೂ 2 ವರ್ಷ ಸಿದ್ದರಾಮಯ್ಯನವರೇ ಬಜೆಟ್‌ ಮಂಡಿಸುತ್ತಾರೆ : ಜಮೀರ್‌ ಅಹಮದ್

ಬೆಂಗಳೂರು, ಮಾ.23- ನಾಯಕತ್ವ ಬದಲಾವಣೆ ಎಂಬ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಸಚಿವ ಜಮೀರ್‌ ಅಹಮದ್ ಖಾನ್‌ ಮುಂದಿನ ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಜೆಟ್‌ ಮಂಡಿಸುತ್ತಾರೆ ಎಂದು ಹೇಳಿದ್ದಾರೆ. ಬಿಜೆ

23 Mar 2026 3:32 pm
ನಿಲ್ಲದ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು : 5 ಕೋಟಿ ಹಣ ಕಳೆದುಕೊಂಡ ನಿವೃತ್ತ ಸಂಶೋಧಕ

ಬೆಂಗಳೂರು,ಮಾ.23- ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ನಿಮ ವಿರುದ್ಧ ದೂರು ದಾಖಲಾಗಿದೆ ಎಂದು ನಿವೃತ್ತ ಸಂಶೋಧಕರೊಬ್ಬರಿಗೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಹೆದರಿಸಿ ಡಿಜಿಟಲ್‌ ಅರೆಸ್ಟ್‌ ಮೂಲಕ 5 ಕೊಟಿ ಹಣ ಲಪಟಾಯಿ ಸ

23 Mar 2026 3:29 pm
ಮಕ್ಕಳ ಮೊಬೈಲ್‌ ಬಳಕೆ ನಿಷೇಧಕ್ಕೆ ಮಾರ್ಗಸೂಚಿ

ಬೆಂಗಳೂರು,ಮಾ.23- ಶಾಲಾಕಾಲೇಜುಗಳಲ್ಲಿ 16 ವರ್ಷದೊಳಗಿನ ಮಕ್ಕಳು ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ಕುರಿತು ಮುಂದಿನ ಅಧಿವೇಶನದಲ್ಲಿ ವಿಶೇಷ ಮಾರ್ಗಸೂಚಿಗಳನ್ನು ರಚಿಸಿ ಸದನದಲ್ಲಿ ಮಂಡನೆ ಮಾಡಲಿದ್ದೇವೆ

23 Mar 2026 3:28 pm