SENSEX
NIFTY
GOLD
USD/INR

Weather

17    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ವಾಟ್ಸಾಪ್ ಬಳಕೆದಾರರೇ ಎಚ್ಚರ: ಪಾಸ್‌ವರ್ಡ್ ಇಲ್ಲದಿದ್ದರೂ ಹ್ಯಾಕ್ ಆಗಬಹುದು ನಿಮ್ಮ ಅಕೌಂಟ್! ಏನಿದು ‘ಘೋಸ್ಟ್ ಪೇರಿಂಗ್’ಸ್ಕ್ಯಾಮ್?

ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಅಪರಾಧಿಗಳು ಈಗ ಹೊಸ ರೀತಿಯ ವಂಚನೆಗೆ ಕೈಹಾಕಿದ್ದಾರೆ. ಸಾಮಾನ್ಯವಾಗಿ ವಾಟ್ಸಾಪ್ ಹ್ಯಾಕ್ ಮಾಡಲು ಒಟಿಪಿ ಅಥವಾ ಪಾಸ್‌ವರ್ಡ್ ಬೇಕು ಎಂದು ನಾವು ಭಾವಿಸುತ್ತೇವೆ. ಆದರೆ, ಈಗ ಸುದ್ದಿಯಲ್ಲಿರುವ ‘ಘೋಸ

22 Dec 2025 11:28 pm
ಅಪಘಾತದ ಸ್ಥಳದಲ್ಲೇ ರಸ್ತೆಬದಿ ಶಸ್ತ್ರಚಿಕಿತ್ಸೆ ಮಾಡಿ ಗಾಯಾಳು ಜೀವ ಉಳಿಸಿದ ಯುವ ವೈದ್ಯರು

ಕೊಚ್ಚಿ: ಆಸ್ಪತ್ರೆಯ ಹೊರಗೆ ಅಪರೂಪದ ವೈದ್ಯಕೀಯ ಶಸ್ತ್ರ ಚಿಕಿತ್ಸೆ ಮಾಡಿ ಗಾಯಾಳು ಜೀವ ಉಳಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಎರ್ನಾಕುಲಂನಲ್ಲಿ ರಸ್ತೆ ಅಪಘಾತದ ನಂತರ ತೀವ್ರವಾಗಿ ಗಾಯಗೊಂಡ ಯುವಕನನ್ನು ರಕ್ಷಿಸಲು ವೈದ್ಯರು ರಸ

22 Dec 2025 9:05 pm
BREAKING : ಭಾರತೀಯರಿಗೆ ‘ವೀಸಾ’ಸೇವೆಗಳನ್ನು ಸ್ಥಗಿತಗೊಳಿಸಿದ ಬಾಂಗ್ಲಾದೇಶ ಹೈಕಮಿಷನ್.!

ದೇಶದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ ಎರಡೂ ಕಡೆಯ ನಡುವಿನ ಸಂಬಂಧಗಳು ಹದಗೆಟ್ಟ ಕಾರಣ, ಪ್ರತಿಯಾಗಿ ಪ್ರತಿಯಾಗಿ ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಸೋಮವಾರ ಕಾನ್ಸುಲರ್ ಮತ್ತು ವೀಸಾ ಸೇವೆಗಳನ್ನು ಸ

22 Dec 2025 8:52 pm
‘ರಾಜ್ಯ ಸರ್ಕಾರಿ’ನೌಕರರ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದ DCM ಡಿ.ಕೆ ಶಿವಕುಮಾರ್.!

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ನ್ನು ಡಿಸಿಎಂ ಡಿಕೆ ಶಿವಕುಮಾರ್ ಬಿಡುಗಡೆಗೊಳಿಸಿದ್ದಾರೆ. ಇಂದು ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2026ನೇ ಸಾಲಿನ ಕ್

22 Dec 2025 8:40 pm
NPS ರದ್ದು: ಶೀಘ್ರವೇ ಸಿಎಂಗೆ ಸರ್ಕಾರಿ ನೌಕರರಿಗೆ ಪೂರಕ ವರದಿ ಸಲ್ಲಿಕೆ

ಬೆಂಗಳೂರು: ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಕುರಿತಂತೆ ಇಂದು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಎನ್.ಪಿ.ಎಸ್. ಪರಿಶೀಲನಾ ಸಮಿತಿಯ ಅಧ್ಯಕ್ಷರ

22 Dec 2025 8:32 pm
ಮದ್ಯ ಮಾರಾಟ: ಅಬಕಾರಿ ಸನ್ನದು ನೀಡಲು ಅರ್ಹ ಬಿಡ್ಡರ್‌ ಗಳಿಂದ ಬಿಡ್ ಆಹ್ವಾನ

ಅಬಕಾರಿ ಇಲಾಖೆಯು ಭಾರತೀಯ ಮದ್ಯ ಅಥವಾ ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಯಶಸ್ವಿ ಹೆಚ್-1 ಬಿಡ್ಡರ್‌ ಗಳಿಗೆ ಫಾರ್ಮ್ CL-2A ಮತ್ತು CL-9A ನಮೂನೆಗಳಲ್ಲಿ ಖಾಲಿ ಅಥವಾ ಲಭ್ಯವಿರುವ ಅಬಕಾರಿ ಸನ್ನದು ನೀಡಲು ಅರ್ಹ ಬಿಡ್ಡರ್‌ ಗಳಿಂ

22 Dec 2025 8:19 pm
BREAKING: ಗೋವಾ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

ಪಣಜಿ: ಗೋವಾ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭಾರಿ ಗೆಲುವು ಸಾಧಿಸಿದೆ. 30 ಸ್ಥಾನಗಳನ್ನು ಗೆದ್ದು 50 ಸದಸ್ಯರ ಸಂಸ್ಥೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಲ್ಲಾ 50 ಸ್ಥಾನಗಳ ಫಲಿತಾಂಶ

22 Dec 2025 7:46 pm
BIG NEWS : ಶೀಘ್ರವೇ ‘ಗೃಹಲಕ್ಷ್ಮಿ’ ಯೋಜನೆಯ ಹಣ ಬಿಡುಗಡೆ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಫೆಬ್ರವರಿ – ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ

22 Dec 2025 7:46 pm
ತಂಗಿಯ ಮದುವೆಗೆ ಭಿಕ್ಷುಕರನ್ನು ಕರೆಸಿ ‘ಅತಿಥಿ ಸತ್ಕಾರ’ನೀಡಿದ ಅಣ್ಣ : ಹೃದಯಸ್ಪರ್ಶಿ ವೀಡಿಯೋ ವೈರಲ್ |WATCH VIDEO

ಉತ್ತರ ಪ್ರದೇಶ : ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದ ವಿವಾಹ ಸಮಾರಂಭವು ಎಲ್ಲರ ಗಮನ ಸೆಳೆದಿದೆ. ಮದುವೆ ಮನೆ ಸುದ್ದಿಯಾಗಿದ್ದು ಅದ್ದೂರಿ ಅಲಂಕಾರ ಅಥವಾ ಸೆಲೆಬ್ರಿಟಿ ಅತಿಥಿಗಳಿಗಾಗಿ ಅಲ್ಲ, ಬದಲಾಗಿ ಮಾನವೀಯ ಮೌಲ್ಯದಿಂದ. ಹೌದ

22 Dec 2025 7:36 pm
BIG NEWS : ನಾಳೆ ಬಳ್ಳಾರಿಗೆ  ರಾಜ್ಯಪಾಲ ‘ಥಾವರ್ ಚಂದ್ ಗೆಹ್ಲೋಟ್’ಭೇಟಿ : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಬಳ್ಳಾರಿ : ರಾಜ್ಯದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಡಿಸೆಂಬರ್ 24 ರಂದು ಬಳ್ಳಾರಿ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಡಿ.24 ರಂದು ಬೆಳಿಗ್ಗೆ ಬೆಂಗಳೂರಿನ ಹೆಚ್ಎಎಲ್ನ ಏರ್ಪೋರ್ಟ್ ನ

22 Dec 2025 7:20 pm
ಕೈಗಾರಿಕಾ ನಿವೇಶನಗಳ ಹಂಚಿಕೆಗೆ ಜವಳಿ ಉದ್ದಿಮೆದಾರರಿಂದ ಅರ್ಜಿ ಆಹ್ವಾನ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆ.ಐ.ಎ.ಡಿ.ಬಿ) ವತಿಯಿಂದ ಬಳ್ಳಾರಿಯ ಸಂಜೀವರಾಯನಕೋಟೆ ಗ್ರಾಮದಲ್ಲಿ 154-58 ಎಕರೆ ಜೀನ್ಸ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೈಗಾರಿಕಾ ನಿವೇಶನಗಳ ಹಂಚಿಕೆಗೆ ಪ್ರತಿ ಎಕರೆಗೆ ತ

22 Dec 2025 7:19 pm
BIG NEWS : ಡಿ. 26 ರಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರ ಶಿವಗಣಾರಾಧನೆ, ನುಡಿನಮನ

ದಾವಣಗೆರೆ : ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮವನ್ನು ಶಾಮನೂರು ಕುಟುಂಬದಿಂದ ಡಿಸೆಂಬರ್ 26

22 Dec 2025 7:13 pm
BREAKING: ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ

ಶಿವಮೊಗ್ಗ: ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಸೈಯದ್ ಬರ್ಕತ್(32) ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡ ಸೈಯದ್ ಬರ್ಕತ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲ

22 Dec 2025 7:11 pm
ನಿಮ್ಮ ಮನೆಯಲ್ಲಿ ಹಲ್ಲಿ ಕಾಟನಾ..? ಈ 5 ಗಿಡಗಳನ್ನ ನೆಡಿ ಓಡಿ ಹೋಗುತ್ತದೆ

ಪ್ರತಿಯೊಬ್ಬರ ಮನೆಯಲ್ಲೂ ಹಲ್ಲಿಗಳಿರುತ್ತದೆ. ಅವುಗಳನ್ನು ನೋಡಿ ಕೆಲವರು, ಚಿಕ್ಕ ಮಕ್ಕಳು ಭಯಭೀತರಾಗುತ್ತಾರೆ. ಅಷ್ಟೇ ಅಲ್ಲ, ಕೆಲವೊಮ್ಮೆ ಅವು ಆಹಾರವಿಡುವ ಪಾತ್ರೆಗಳ ಮೇಲೆ ತೆವಳುತ್ತವೆ. ಅವು ಪಾತ್ರೆಗಳು ಮತ್ತು ನೀರಿನಲ್ಲಿ ಬ

22 Dec 2025 7:04 pm
BREAKING : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ :  ನಾಳೆಯಿಂದ ಹಳದಿ ಮಾರ್ಗದಲ್ಲಿ 6 ನೇ ರೈಲು ಸಂಚಾರ ಆರಂಭ.!

ಬೆಂಗಳೂರು : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಾಳೆಯಿಂದ ಹಳದಿ ಮಾರ್ಗದಲ್ಲಿ 6 ನೇ ರೈಲು ಸಂಚಾರ ಆರಂಭವಾಗಲಿದೆ. ಈ ಕುರಿತು ಬಿಎಂಆರ್ ಸಿಎಲ್ ಅಧಿಕೃತ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೆಟ್ರೋ ರೈಲು ನ

22 Dec 2025 6:49 pm
BREAKING: ಪೆಟ್ರೋಲ್ ವಾಹನ ಇವಿಗೆ ಬದಲಿಸಿದರೆ 40 ಸಾವಿರ ರೂ.ವರೆಗೆ ಸಬ್ಸಿಡಿ: ದೆಹಲಿ ಸರ್ಕಾರದಿಂದ ಹೊಸ ನೀತಿ ಬಿಡುಗಡೆ

ನವದೆಹಲಿ: ದೆಹಲಿ ಸರ್ಕಾರ ಹೊಸ ವಿದ್ಯುತ್ ವಾಹನ ನೀತಿಯನ್ನು ಬಿಡುಗಡೆ ಮಾಡಲಿದೆ, ನೀವು ವಿದ್ಯುತ್ ವಾಹನಗಳಿಗೆ ಬದಲಾಯಿಸಿದರೆ 35,000 ರೂ. ಸಬ್ಸಿಡಿ ನೀಡಬಹುದು ಎನ್ನಲಾಗಿದೆ. ವಿದ್ಯುತ್ ವಾಹನ ಬಳಕೆದಾರರಿಗೆ ಒಂದು ದೊಡ್ಡ ನವೀಕರಣ ಇಲ

22 Dec 2025 6:42 pm
BREAKING : 2016 ರ ಬುಲಂದ್‌’ಶಹರ್ ‘ಗ್ಯಾಂಗ್ ರೇಪ್ ‘ಕೇಸ್ : ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಉತ್ತರ ಪ್ರದೇಶ : ಬುಲಂದ್ಶಹರ್ NH 91 ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಅಪರಾಧಿಗಳಿಗೆ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಭಯಾನಕ ಘಟನೆ ಜುಲೈ 29, 2016 ರಂದು ನೋಯ್ಡಾದಿಂದ ಶಹಜಹಾನ್ಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್

22 Dec 2025 6:36 pm
ರಾಜ್ಯದ ಜನತೆಗೆ ಗುಡ್ ನ್ಯೂಸ್: ಎಲ್ಲಾ ಜಿಲ್ಲಾಸ್ಪತ್ರೆಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ

ಚಿತ್ರದುರ್ಗ: ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ

22 Dec 2025 6:28 pm
BIG NEWS : ಸಾರ್ವಜನಿಕರೇ ಗಮನಿಸಿ : ಜನವರಿ 1 ರಿಂದ ಬದಲಾಗಲಿದೆ ಈ 6 ಪ್ರಮುಖ ನಿಯಮಗಳು |New Rules from Jan 2026

2025 ಅಂತ್ಯಗೊಳ್ಳುತ್ತಿದ್ದಂತೆ, 2026 ರ ಆಗಮನವು ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಅನೇಕ ಪ್ರಮುಖ ಬದಲಾವಣೆಗಳನ್ನು ತರುತ್ತದೆ. ರೈತರು ಮತ್ತು ಸಂಬಳ ಪಡೆಯುವ ಉದ್ಯೋಗಿಗಳಿಂದ ಹಿಡಿದು ಯುವಜನರು ಮತ್ತು ಸಾಮಾನ್ಯ ನಾಗರಿ

22 Dec 2025 6:27 pm
GOOD NEWS: ಬೆಂಗಳೂರಿಗರಿಗೆ ಗುಡ್ ನ್ಯೂಸ್: 2027ರ ಡಿಸೆಂಬರ್ ವೇಳೆಗೆ 175 ಕಿ.ಮೀ ಮೆಟ್ರೋ ಮಾರ್ಗ ಕಾರ್ಯಾರಂಭ: ಡಿಸಿಎಂ ಮಾಹಿತಿ

ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಮೆಟ್ರೋ ಮಾರ್ಗ ವಿಸ್ತರಣೆಗೆ ತೀರ್ಮಾನಿಸಿದೆ. 2027ರ ಡಿಸೆಂಬರ್ ವೇಳೆಗೆ ಬೆಂಗಳೂರು ನಗರದಲ್ಲಿ 175 ಕಿ.ಮೀ ಉದ್ದದಷ್ಟು ಮೆಟ್ರೋ ಮಾರ್ಗ ಕಾರ

22 Dec 2025 6:11 pm
BIG NEWS: ಬೈಕ್-ಟ್ರ್ಯಾಕ್ಟರ್ ಭೀಕರ ಅಪಘಾತ: ದಂಪತಿ ದುರ್ಮರಣ

ರಾಯಚೂರು: ಬೈಕ್ ಗೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಬಳಿ ನರಗುಂದ ರಸ್ತೆಯಲ್ಲಿ ನಡೆದಿದೆ. ಹಸೀನಾ ಬೇಗಂ (28) ಹಾ

22 Dec 2025 5:55 pm
Post Office Scheme : ಬಡ್ಡಿ ಸಮೇತ ಲಕ್ಷಗಟ್ಟಲೆ ಆದಾಯ : ಅಂಚೆ ಕಚೇರಿಯ ಈ ಅದ್ಭುತ ಯೋಜನೆಯ ಬಗ್ಗೆ ತಿಳಿಯಿರಿ

ಇತ್ತೀಚೆಗೆ ಅನೇಕ ಜನರು ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಖಾತರಿ ಮತ್ತು ಉತ್ತಮ ಆದಾಯ. ತಮ್ಮ ಹೂಡಿಕೆಗೆ ಸಂಪೂರ್ಣ ಭದ್ರತೆ ಮತ್ತು ಮಾರುಕಟ್ಟೆ ಏರಿಳಿತಗಳನ್ನು ಲೆಕ್ಕಿಸದೆ

22 Dec 2025 5:47 pm
BREAKING : ಪಪುವಾ ನ್ಯೂಗಿನಿಯಾದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ |Earthquake

ಡಿಜಿಟಲ್ ಡೆಸ್ಕ್ : ಪಪುವಾ ನ್ಯೂಗಿನಿಯಾದಲ್ಲಿ ಸೋಮವಾರ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಮಾಹಿತಿಯನ್ನು GFZ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸಸ್ ಹಂಚಿಕೊಂಡಿದೆ.ಭೂಕಂಪದ ಕೇಂದ್ರಬಿಂದು 108.8 ಕಿಲ

22 Dec 2025 5:25 pm
Good News : ವಾಹನ ಸವಾರರಿಗೆ ಗುಡ್ ನ್ಯೂಸ್ :  ಇನ್ಮುಂದೆ ಎಲ್ಲಾ ಪಾವತಿಗಳನ್ನು ‘FAST tag’ಮೂಲಕ ಮಾಡಬಹುದು.!

ದುನಿಯಾ ಡಿಜಿಟಲ್ ಡೆಸ್ಕ್ : ಇಲ್ಲಿಯವರೆಗೆ, FASTag ಎಂದರೆ ಟೋಲ್ ಪ್ಲಾಜಾಗಳಲ್ಲಿ ನಿಲ್ಲದೆ ಪಾವತಿಗಳನ್ನು ಮಾಡುವುದು ಎಂದು ಎಲ್ಲರಿಗೂ ತಿಳಿದಿದೆ. ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ನೀವು ಸ್ಲೋ ಮಾಡುವ ಅಗತ್ಯವಿಲ್ಲ. ನೀವು ಟೋಲ್ ಪ

22 Dec 2025 5:18 pm
BIG NEWS: ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುತ್ತಾರೆ ಅನ್ನಿಸುತ್ತಿದೆ: ಅವರೇ ಸಿಎಂ ಆಗಿ ಮುಂದುವರೆಯುವ ನಿರೀಕ್ಷೆಯಿದೆ: HDK ಭವಿಷ್ಯ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯನವರೇ ಮುಂದುವರೆಯುವ ನಿರೀಕ್ಷೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಸೀಗೋಡು ಸುದ್ದಿಗಾರರೊಂದಿಗೆ

22 Dec 2025 5:07 pm
‘ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ನನ್ನ ಪೂರ್ಣ ಸಹಮತವಿದೆ’ : CM ಸಿದ್ದರಾಮಯ್ಯ

ಬೆಂಗಳೂರು : ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ನನ್ನ‌ ಪೂರ್ಣ ಸಹಮತವಿದೆ. ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ. ನಾಯಕತ್ವ ಬದಲಾವಣೆ ವಿಚಾರವನ್ನು ರ

22 Dec 2025 5:05 pm
JOB ALERT : ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಹಾಗೂ ಅರೆಕಾಲಿಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಧಾರವಾಡ : ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿವಿಧ ಮಹಾವಿದ್ಯಾಲಯಗಳ ವಿವಿಧ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರ (ತಾತ್ಕಾಲಿಕ ಹಾಗೂ ಅರೆಕಾಲಿಕ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸಂದ

22 Dec 2025 4:56 pm
BREAKING : ಕೊಪ್ಪಳದಲ್ಲಿ ಪಾರಿವಾಳ ಹಿಡಿಯಲು ಹೋಗಿ ಕಟ್ಟಡದಿಂದ ಬಿದ್ದ 6 ವರ್ಷದ ಬಾಲಕ : ಗಂಭೀರ ಗಾಯ

ಕೊಪ್ಪಳ : ಪಾರಿವಾಳ ನೋಡುತ್ತಾ ಕಟ್ಟಡದಿಂದ ಆಯತಪ್ಪಿ ಬಿದ್ದ 6 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳದ ಹಮಾಲರ ಕಾಲೋನಿಯಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನ ಹಮಾಲರ ಕಾಲೋನಿಯ ಅಬ್ಬಾಸ್ ಅಲಿ ಅವರ ಮಗ ಅಹ್ಮದ್ ಹ್ಯಾ

22 Dec 2025 4:53 pm
ದೆಹಲಿ ಅಥವಾ ಮುಂಬೈ ಅಲ್ಲ! ಭಾರತದ ಈ ಒಂದು ರೈಲ್ವೆ ನಿಲ್ದಾಣದಿಂದ ದೇಶದ ಯಾವುದೇ ಮೂಲೆಗೂ ಹೋಗಬಹುದು; ಇದರ ವಿಶೇಷತೆ ಏನು?

ಭಾರತೀಯ ರೈಲ್ವೆ ಜಗತ್ತಿನ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದೆ. ವಂದೇ ಭಾರತ್‌ನಂತಹ ಆಧುನಿಕ ರೈಲುಗಳ ಪರಿಚಯದೊಂದಿಗೆ ರೈಲ್ವೆ ವ್ಯವಸ್ಥೆ ವೇಗವಾಗಿ ಬದಲಾಗುತ್ತಿದೆ. ನಮ್ಮ ದೇಶದಲ್ಲಿ ಸಾವಿರಾರು ರೈಲ್ವೆ ನಿಲ್ದಾಣಗಳಿವೆ,

22 Dec 2025 4:51 pm
BIG NEWS: ಮಠದ ಆವರಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ

ಕಲಬುರಗಿ: ಸ್ವಾಮೀಜಿಯೊಬ್ಬರು ಮಠದ ಆವರಣದಲ್ಲಿ ನಿಂತು ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಉಡಚಣ ಗ್ರಾಮದ ಹಿರೇಮಠದ ಶಾಂತಲಿಂಗ ಸ್ವಾಮೀಜಿ ಮಠದ ಆವರಣದಲ್ಲಿ ನಿಂತು

22 Dec 2025 4:36 pm
SHOCKING: ವಿಡಿಯೋ ಕಾಲ್ ಮಾಡುತ್ತಲೇ ಲೈವ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಬಳ್ಳಾರಿ: ಮಹಿಳೆಯೊಬ್ಬರು ವಿಡಿಯೋ ಕಾಲ್ ಮಾಡುತ್ತಲೇ ಲೈವ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ಬಳ್ಳಾರಿಯ ಹುಸೇನ್ ನಗರದಲ್ಲಿ ಈ ಘಟನೆ ನಡೆದಿದೆ. ಮುನ್ನಿ (23) ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾ

22 Dec 2025 3:45 pm
ಬಂಡೆಗಳನ್ನೇ ಕೊರೆದು ನಿರ್ಮಿಸಿದ 700 ವರ್ಷ ಹಳೆಯ ಅದ್ಭುತ ಗ್ರಾಮ: ಹರ್ಷ ಗೋಯೆಂಕಾ ಹಂಚಿಕೊಂಡ ವಿಡಿಯೋ ವೈರಲ್

ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಅನುಗುಣವಾಗಿ ಮನುಷ್ಯ ಬದುಕುವುದನ್ನು ರೂಢಿಸಿಕೊಂಡಿದ್ದಾನೆ ಎಂಬುದಕ್ಕೆ ಇರಾನ್ ದೇಶದ ಈ ಪುಟ್ಟ ಹಳ್ಳಿ ಅತ್ಯುತ್ತಮ ಉದಾಹರಣೆಯಾಗಿದೆ. ಇತ್ತೀಚೆಗೆ ಖ್ಯಾತ ಉದ್ಯಮಿ ಹರ್ಷ ಗೋಯೆಂಕಾ ಅವರು ತಮ

22 Dec 2025 3:38 pm
ಮುಖದ ಮೇಲಿನ ಅನಗತ್ಯ ಕೂದಲು ನಿವಾರಣೆಗೆ ಇನ್ನು ಪಾರ್ಲರ್ ಬೇಡ; ಮನೆಯಲ್ಲೇ ಇದೆ ನೋವಿಲ್ಲದ ಸರಳ ಪರಿಹಾರ!

ಹೆಚ್ಚಿನ ಮಹಿಳೆಯರಲ್ಲಿ ಮುಖದ ಮೇಲಿನ ಅನಗತ್ಯ ಕೂದಲು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದು ಕೇವಲ ಸೌಂದರ್ಯಕ್ಕೆ ಅಡ್ಡಿಯಾಗುವುದಲ್ಲದೆ, ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತದೆ. ಇದನ್ನು ತೆಗೆದುಹಾಕಲು ಪಾರ್ಲರ್‌ಗಳಿಗ

22 Dec 2025 3:35 pm
BREAKING: ಸರಗೂರು ತಾಲೂಕು ಕಚೇರಿ ಬಳಿಕ ಆಲೂರು ತಾಲೂಕು ಕಚೇರಿಗೂ ಬಾಂಬ್ ಬೆದರಿಕೆ

ಹಾಸನ: ಮೈಸೂರು ಜಿಲ್ಲೆಯ ಸರಗೂರು ತಾಲೂಕು ಕಚೇರಿಗೆ ಬಂಬ್ ಬೆದರಿಕೆ ಬೆನ್ನಲ್ಲೇ ಆಲೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕು ಕಚೇರಿಗೆ ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

22 Dec 2025 3:26 pm
BREAKING: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ದೆಹಲಿ ಹೈಕೋರ್ಟ್ ನೋಟಿಸ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ದೆಹಲಿಯ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ನ್ಯಾಷನಲ್ ಹೆರಾಲ್ಡ್ ವಿರುದ್

22 Dec 2025 3:19 pm
BIG NEWS: ಗೃಹಲಕ್ಷ್ಮಿ ಹಣ ಲಪಟಾಯಿಸಿದ ಸರ್ಕಾರ ಎಂದ ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು

ಮೈಸೂರು: ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗದ ಬಗ್ಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸರ್ಕಾರ ಹಣ ಲಪಟಾಯಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದಾರೆ. ಬಿಜೆಪಿ ನಾಯಕ

22 Dec 2025 3:03 pm
BIG NEWS: ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು: ದ್ವೇಷ ಭಾಷಣ ತಡೆ ಮಸೂದೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಮೈಸೂರಿನಲ

22 Dec 2025 2:40 pm
ಹುಟ್ಟುಹಬ್ಬದ ಕೇಕ್ ಮೇಲೆ ಬಂತು ವಿಚಿತ್ರ ಸಂದೇಶ: ಝೊಮ್ಯಾಟೋ ಡೆಲಿವರಿ ಇನ್ಸ್ಟ್ರಕ್ಷನ್ ನೋಡಿ ಸುಸ್ತಾದ ಯುವತಿ!

ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕ್ ಕತ್ತರಿಸುವುದು ಸಾಮಾನ್ಯ. ಆದರೆ ಯುವತಿಯೊಬ್ಬಳು ತನ್ನ ಬರ್ತ್‌ಡೇ ಕೇಕ್ ಮೇಲೆ ಬರೆದಿದ್ದ ಬರಹವನ್ನು ನೋಡಿ ಒಂದೆಡೆ ಅವಕ್ಕಾಗಿದ್ದರೆ, ಮತ್ತೊಂದೆಡೆ ನಗು ತಡೆಯಲಾಗದೆ ಸುಸ್ತಾಗಿದ್ದಾರೆ. ಝೊಮ

22 Dec 2025 2:35 pm
ನೀವು ನಡೆಯುವ ರೀತಿ ಸರಿಯಾಗಿದೆಯೇ? ವಾಕಿಂಗ್ ಮಾಡುವಾಗ ಈ 5 ತಪ್ಪುಗಳನ್ನು ಮಾಡಿದರೆ ಬೆನ್ನು ಮತ್ತು ಮೊಣಕಾಲು ನೋವು ಗ್ಯಾರಂಟಿ!

ಇಂದಿನ ಜಡ ಜೀವನಶೈಲಿಯಲ್ಲಿ ದೇಹವನ್ನು ದಂಡಿಸಲು ವಾಕಿಂಗ್ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ದಿನಕ್ಕೆ ಇಷ್ಟು ಹೆಜ್ಜೆ ಹಾಕಬೇಕು ಎಂಬ ಗುರಿ ಇಟ್ಟುಕೊಂಡು ಅನೇಕರು ನಡೆಯುತ್ತಾರೆ. ಆದರೆ, ತಜ್ಞರ ಪ್ರಕಾರ ನೀವು ಎ

22 Dec 2025 2:18 pm
BREAKING: ಜನವರಿ 15ರೊಳಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಜ್ಯೋತಿಷಿ ಉಲ್ಲಾಸ್ ಜೋಶಿ ಭವಿಷ್ಯ

ಬಾಗಲಕೋಟೆ: ರಾಜ್ಯದಲ್ಲಿ ಅಧಿಕಾರ ಹಸ್ತಾಂತರ, ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗೇ ಆಗುತ್ತಾರೆ ಎಂದು ಬಾಗಲಕೋಟೆಯ ಜ್ಯೋತಿಷಿ ಓರ್ವರು ಭವಿಷ್ಯ ನುಡಿದಿದ್ದಾರೆ. ಬ

22 Dec 2025 2:06 pm
BREAKING: ಪವರ್ ಕಟ್: ಲಿಫ್ಟ್ ನಲ್ಲಿ ಸಿಲುಕಿದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ವಿದ್ಯುತ್ ವ್ಯತ್ಯಯದಿಂದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಲಿಫ್ಟ್ ಒಳಗಡೆ ಸಿಲುಕಿಕೊಂಡ ಘಟನೆ ಬಿ.ಎಂ.ಆರ್.ಸಿ.ಎಲ್ ಮುಖ್ಯ ಕಚೇರಿಯಲ್ಲಿ ನಡೆದಿದೆ. ಪ್ರಗತಿ ಪರಿಶೀಲನಾ ಸಭೆಗಾಗಿ ಬಿ.ಎಂ.ಆರ್.ಸಿ.ಎಲ್ ಕಚೇರಿಗೆ ಡಿಸಿಎಂ ಡಿ.

22 Dec 2025 1:40 pm
ಅನೈತಿಕ ಸಂಬಂಧದಿಂದ ಹಿಂದೆ ಸರಿದ ಯುವಕನ ಮೇಲೆ ಮಹಿಳೆಯಿಂದಲೇ ಗ್ಯಾಂಗ್ ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ

ಬೆಂಗಳೂರು: ಅನೈತಿಕ ಸಂಬಂಧ ಮುಂದುವರಿಸುವುದು ಬೇಡ ಎಂದ ಯುವಕನ ಮೇಲೆಯೇ ಮಹಿಳೆ ಗ್ಯಾಂಗ್ ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪುಟ್ಟಯ್ಯನ ಅಗ್ರ

22 Dec 2025 1:03 pm
ಸಂಖ್ಯಾಶಾಸ್ತ್ರ 2026: ದಿನಾಂಕ 8, 17 ಅಥವಾ 26ರಲ್ಲಿ ಜನಿಸಿದವರಿಗೆ ಹೊಸ ವರ್ಷ ಅದೃಷ್ಟದ ಆರಂಭ! ವೃತ್ತಿ ಮತ್ತು ಹಣಕಾಸಿನಲ್ಲಿ ಸಿಗಲಿದೆ ಭರ್ಜರಿ ಯಶಸ್ಸು

ಸಂಖ್ಯಾಶಾಸ್ತ್ರದ ಪ್ರಕಾರ 2026ನೇ ವರ್ಷವು ಅನೇಕರಿಗೆ ಹೊಸ ಆಸೆ ಮತ್ತು ಅವಕಾಶಗಳನ್ನು ಹೊತ್ತು ತರುತ್ತಿದೆ. ಅದರಲ್ಲೂ ವಿಶೇಷವಾಗಿ ಯಾವುದೇ ತಿಂಗಳ 8, 17 ಅಥವಾ 26ನೇ ತಾರೀಖಿನಂದು ಜನಿಸಿದವರಿಗೆ (ಸಂಖ್ಯೆ 8ರ ವ್ಯಕ್ತಿಗಳು) ಈ ವರ್ಷ ಅತ್ಯ

22 Dec 2025 12:51 pm
ನಾರ್ಮಲ್ ಕೊಲೆಸ್ಟ್ರಾಲ್ ಇದ್ದರೂ ಭಾರತೀಯರಲ್ಲಿ ಹೃದಯಾಘಾತ ಸಂಭವಿಸುವುದೇಕೆ? ಇಲ್ಲಿದೆ ವೈದ್ಯರು ನೀಡುವ 5 ಆಘಾತಕಾರಿ ಕಾರಣಗಳು

ಸಾಮಾನ್ಯವಾಗಿ ರಕ್ತದ ವರದಿಯಲ್ಲಿ ಕೊಲೆಸ್ಟ್ರಾಲ್ ಮಟ್ಟ ಸಾಮಾನ್ಯವಾಗಿ (Normal) ಇದ್ದರೆ ನಮಗೆ ಹೃದಯದ ಕಾಯಿಲೆ ಬರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರು ಸೇರಿದಂತೆ ಅನೇಕ ಭಾರತೀಯರಲ್ಲಿ ಕೊಲೆಸ್ಟ್ರಾಲ

22 Dec 2025 12:49 pm
ಬ್ರೇಕ್‌ಅಪ್ ಬೆನ್ನಲ್ಲೇ ಹಳೇ ಲೆಕ್ಕ ಚುಕ್ತಾ ಮಾಡಲು ಕೋರ್ಟ್ ಮೆಟ್ಟಿಲೇರಿದ ಭೂಪ: ಒಳ ಉಡುಪಿನ ಹಣವನ್ನೂ ವಾಪಸ್ ಕೇಳಿದ ಪ್ರಿಯಕರನಿಗೆ ನ್ಯಾಯಾಲಯ ನೀಡಿದ ತೀರ್ಪು ಏನು?

ಪ್ರೇಮಿಗಳು ಡೇಟಿಂಗ್ ಮಾಡುವಾಗ ಒಬ್ಬರಿಗೊಬ್ಬರು ಉಡುಗೊರೆ ನೀಡುವುದು, ಖರ್ಚು ಮಾಡುವುದು ಸಾಮಾನ್ಯ. ಆದರೆ, ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯ ಮೇಲೆ ಮಾಡಿದ ಪ್ರತಿಯೊಂದು ಖರ್ಚನ್ನು ಮರಳಿ ನೀಡುವಂತೆ ನ್ಯಾಯಾಲ

22 Dec 2025 12:47 pm
BREAKING: ಸರಗೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ: ಬೆಚ್ಚಿಬಿದ್ದ ಅಧಿಕಾರಿಗಳು, ಸಿಬ್ಬಂದಿಗಳು

ಮೈಸೂರು: ಮೈಸೂರು ಜಿಲ್ಲೆಯ ಸರಗೂರು ತಾಲೂಕು ಕಚೇರಿಗೆ RDX ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಬಾಂಬ್ ಬೆದರಿಕೆಯಿಂದ ತಾಲೂಕು ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಕಂಗಾಲಾಗಿದ್ದಾರೆ. ಸರಗೂರು ತಾಲೂಕು ಕಚೇರಿಗೆ ಇ-ಮೇಲ

22 Dec 2025 12:34 pm
‘ಟಾಕ್ಸಿಕ್’ಅಂಗಳದಿಂದ ಬಂತು ಬಿಗ್ ಅಪ್‌ಡೇಟ್: ನಾದಿಯಾ ಪಾತ್ರದಲ್ಲಿ ಮಿಂಚಲಿದ್ದಾರೆ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ!

ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಇಡೀ ದೇಶವೇ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ‘ಟಾಕ್ಸಿಕ್’ ಮೇಲೆ ಕಣ್ಣಿಟ್ಟಿದೆ. ಈ ಬಹುನಿರೀಕ್ಷಿತ ಸಿನಿಮಾದ ಕುರಿತು ಇಂದು ಮಹತ್ವದ ಅಪ್‌ಡೇಟ್ ಹೊರಬಿದ್ದಿದ್ದು, ನಟಿ ಕ

22 Dec 2025 12:25 pm
BIG NEWS: ‘ಡೆವಿಲ್’ಗೆ ಪೈರಸಿ ಕಾಟ: 10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ ಮಾಡಿದ ಚಿತ್ರತಂಡ

ಬೆಂಗಳೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಬಿಡುಗಡೆಯಾಗಿ 12 ದಿನಗಳು ಕಳೆದಿದ್ದು, ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಡೆವಿಲ್ ಚಿತ್ರಕ್ಕೆ ಪೈರಸಿ ಕಾಟ ಆರಂಭ

22 Dec 2025 12:24 pm
ಕುದಿಯುವ ನೀರು ಕ್ಷಣಾರ್ಧದಲ್ಲಿ ಮಂಜುಗಡ್ಡೆ: ಜಗತ್ತಿನ ಈ ಅತ್ಯಂತ ಶೀತ ನಗರದ ಜೀವನಶೈಲಿ ಕೇಳಿದ್ರೆ ಬೆಚ್ಚಿಬೀಳ್ತೀರಾ!

ವಿಶ್ವದ ಅತ್ಯಂತ ತಂಪಾದ ನಗರ ಯಾವುದು ಎಂಬ ಕುತೂಹಲ ನಿಮಗಿದೆಯೇ? ಭೂಮಿಯ ಮೇಲೆ ಅದೆಷ್ಟೋ ಶೀತ ಪ್ರದೇಶಗಳಿದ್ದರೂ, ರಷ್ಯಾದ ಸೈಬೀರಿಯಾ ಹೃದಯಭಾಗದಲ್ಲಿರುವ ಯಾಕುಟ್ಸ್ಕ್ ನಗರ ಮಾತ್ರ ಎಲ್ಲಕ್ಕಿಂತ ಭಿನ್ನ. ಇಲ್ಲಿನ ಚಳಿಯ ತೀವ್ರತೆ ಎ

22 Dec 2025 12:18 pm
ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಮದುವೆ ಆಸೆ ತೋರಿಸಿ ಹಣಕ್ಕೆ ಕನ್ನ: ಸೈಬರ್ ವಂಚಕರ ಹೊಸ ಜಾಲದ ಬಗ್ಗೆ ಗೃಹ ಸಚಿವಾಲಯದ ಎಚ್ಚರಿಕೆ

ಮದುವೆಯಾಗಲು ಜೋಡಿಯನ್ನು ಹುಡುಕುವ ಪ್ಲಾಟ್‌ಫಾರ್ಮ್‌ಗಳು ಈಗ ಸೈಬರ್ ಕ್ರಿಮಿನಲ್‌ಗಳ ಅಡ್ಡೆಯಾಗುತ್ತಿವೆ. ಮ್ಯಾಟ್ರಿಮೋನಿಯಲ್ ಮತ್ತು ಡೇಟಿಂಗ್ ಆ್ಯಪ್‌ಗಳನ್ನು ಬಳಸಿಕೊಂಡು ಹೂಡಿಕೆ ಹಾಗೂ ಕ್ರಿಪ್ಟೋಕರೆನ್ಸಿ ಹೆಸರಿನಲ್ಲಿ

22 Dec 2025 12:15 pm
ರೈಲು ಪ್ರಯಾಣಿಕರ ಜೇಬಿಗೆ ಕತ್ತರಿ: ಟಿಕೆಟ್ ದರ ಏರಿಕೆ ಮಾಡಿದ ಭಾರತೀಯ ರೈಲ್ವೆ, ಹೊಸ ದರ ಜಾರಿ ಯಾವಾಗ?

ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಟಿಕೆಟ್ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದು, ಡಿಸೆಂಬರ್ 26, 2025 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ದಿನೇ ದಿನೇ ಏರುತ್ತಿರುವ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಮತ್ತು ರೈಲ್ವೆ

22 Dec 2025 12:07 pm
ಚಪಾತಿ ಮೇಲೆ ತುಪ್ಪ ಸವರಿ ತಿನ್ನುವ ಅಭ್ಯಾಸ ನಿಮಗಿದೆಯೇ? ಆಚಾರ್ಯ ಬಾಲಕೃಷ್ಣ ಅವರು ನೀಡಿದ ಈ ಎಚ್ಚರಿಕೆ ಒಮ್ಮೆ ಓದಿ

ನಮ್ಮ ದೈನಂದಿನ ಆಹಾರದಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ. ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಅನೇಕರು ಚಪಾತಿ ಅಥವಾ ರೊಟ್ಟಿಯ ಮೇಲೆ ತುಪ್ಪ ಸವರಿ ಸವಿಯುತ್ತಾರೆ. ಆದರೆ ಆಯುರ್ವೇದ ತಜ್ಞ ಆಚಾರ್ಯ ಬಾಲಕೃಷ್ಣ ಅವರ ಪ

22 Dec 2025 12:04 pm
BIG NEWS: ಸಂಕ್ರಾಂತಿಯಲ್ಲಿ ಕಾಂಗ್ರೆಸ್ ನಲ್ಲಿ ಕ್ರಾಂತಿಯೂ ಇಲ್ಲ, ಏನೂ ಇಲ್ಲ: ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದ ಸಿಎಂ ಸಿದ್ದರಾಮಯ್ಯ

ಮೈಸೂರು: ರಾಜ್ಯ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಮುಗಿಯಿತು. ಈಗ ಸಂಕ್ರಾಂತಿಯಲ್ಲಿ ಕ್ರಾಂತಿ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಲ್ಲಿ ಸಂಕ್ರಾಂತಿಯಲ್

22 Dec 2025 11:58 am
ನಿಮ್ಮ ಸಾಮಾನ್ಯ ಹೆಡ್‌ಫೋನ್ ಈಗ ಭಾಷಾ ತಜ್ಞ! ಗೂಗಲ್ ಟ್ರಾನ್ಸ್‌ಲೇಟ್‌ನ ಈ ಸೀಕ್ರೆಟ್ ಟ್ರಿಕ್ ಗೊತ್ತೇ?

ಪ್ರವಾಸದ ಸಂದರ್ಭದಲ್ಲಿ ಅಥವಾ ಅಪರಿಚಿತ ಭಾಷೆಯ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಭಾಷೆಯ ಅಡೆತಡೆಗಳು ಎದುರಾಗುವುದು ಸಹಜ. ವಿಶೇಷವಾಗಿ ಭಾರತದಂತಹ ವೈವಿಧ್ಯಮಯ ಭಾಷೆಗಳಿರುವ ದೇಶದಲ್ಲಿ ಇದು ಸಾಮಾನ್ಯ ಸವಾಲು. ಆದರೆ ಈಗ ನಿಮ್ಮ

22 Dec 2025 11:47 am
ಹತ್ತನೇ ತರಗತಿ ಓದು, ರೈಲ್ವೆ ಸ್ಟೇಷನ್‌ನಲ್ಲಿ ವಾಸ್ತವ್ಯ: ಇಂದು 65 ದೇಶಗಳಲ್ಲಿ 46,000 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಛಲಗಾತಿ!

ಜೀವನದಲ್ಲಿ ಸಾಧಿಸಬೇಕೆಂಬ ಛಲವಿದ್ದರೆ ಎಂತಹ ಕಷ್ಟಗಳನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಸತ್ಯನಾರಾಯಣ ನುವಾಲ್ ಅವರ ಬದುಕೇ ಸಾಕ್ಷಿ. ಕೇವಲ 10ನೇ ತರಗತಿವರೆಗೆ ಓದಿರುವ ಇವರು, ಇಂದು ದೇಶದ ಅಗ್ರಗಣ್ಯ ಉದ್ಯಮಿಗಳಲ್ಲಿ ಒಬ್ಬರಾ

22 Dec 2025 11:39 am
BREAKING: ಮಂಗಳೂರಿನಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಾಯಕರ ಯತ್ನ: ‘ಕೈ’ನಾಯಕರು ಪೊಲೀಸ್ ವಶಕ್ಕೆ

ಮಂಗಳೂರು: ನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ

22 Dec 2025 11:31 am
ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್ ಈಗ ರಷ್ಯಾದಲ್ಲಿ ರಸ್ತೆ ಗುಡಿಸುವ ಕೆಲಸಗಾರ!

ರಷ್ಯಾದಲ್ಲಿ ಸದ್ಯ ಕಾರ್ಮಿಕರ ತೀವ್ರ ಕೊರತೆ ಎದುರಾಗಿದ್ದು, ಇದನ್ನು ನೀಗಿಸಲು ಭಾರತದಿಂದ ಹೋದ ವಲಸಿಗರು ಅಲ್ಲಿನ ರಸ್ತೆಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇವರಲ್ಲಿ ಒಬ್ಬರಾದ 26 ವರ್ಷದ ಮುಕೇಶ್ ಮಂಡಲ್ ಎ

22 Dec 2025 11:15 am
ನಿವೃತ್ತ ಅಧಿಕಾರಿಗೆ ಸೈಬರ್ ಶಾಕ್: ಡಿಜಿಟಲ್ ಅರೆಸ್ಟ್ ಹೆಸರಲ್ಲಿ 22 ಲಕ್ಷ ಲೂಟಿ ಮಾಡಿದ ಖದೀಮರು!

ಸೈಬರ್ ಅಪರಾಧಿಗಳ ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ಮಾದರಿಯ ವಂಚನೆಗೆ ಈಗ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಹೈದರಾಬಾದ್‌ನ ಎಸಿ ಗಾರ್ಡ್ಸ್ ನಿವಾಸಿಯಾದ 77 ವರ್ಷದ ನಿವೃತ್ತ ಚೀಫ್ ಪೋಸ್ಟ್‌ಮ

22 Dec 2025 11:11 am
ತಂದೆಗೆ ಹೆದರಿ ತಪ್ಪಿಸಿಕೊಳ್ಳುವ ಸಾಹಸ: ಎಂಟನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡ ಹೈದರಾಬಾದ್ ಯುವತಿ!

ಬಾಯ್‌ಫ್ರೆಂಡ್ ಜೊತೆಗಿದ್ದಾಗ ಅನಿರೀಕ್ಷಿತವಾಗಿ ಬಂದ ತಂದೆಗೆ ಹೆದರಿ, ಫ್ಲಾಟ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 22 ವರ್ಷದ ಯುವತಿಯೊಬ್ಬಳು ಎಂಟನೇ ಮಹಡಿಯಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ಬಳಿಯ

22 Dec 2025 11:04 am
BREAKING: 6 ತಿಂಗಳಿಂದ ಸಂಬಳವಿಲ್ಲದೇ ಸಂಕಷ್ಟಕ್ಕೀಡಾದ ಡಾಕ್ಟರ್: ವೈದ್ಯಾಧಿಕಾರಿ ರಾಜೀನಾಮೆ

ಮಂಗಳೂರು: 6 ತಿಂಗಳಿಂದ ಸಂಬಳ ನೀಡದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರುವಿನಲ್ಲಿ ನಡೆದಿದೆ. ಡಾ.ಕುಲದೀಪ್ ಎಂಡಿ ರಾಜೀನಾಮೆ ನೀಡಿರುವ

22 Dec 2025 11:00 am
ನಿಮ್ಮ ಕಣ್ಣುಗಳು ಆಗಾಗ ಅದರುತ್ತಿವೆಯೇ? ಇದು ಸಾಮಾನ್ಯ ಸಮಸ್ಯೆಯಲ್ಲ, ದೇಹದಲ್ಲಿನ ಈ ಪ್ರಮುಖ ಪೌಷ್ಟಿಕಾಂಶದ ಕೊರತೆಯೂ ಇರಬಹುದು!

ಕಣ್ಣು ಪಟಪಟಿಸುವುದು ಅಥವಾ ಅದರುವುದು ಕೇವಲ ದಣಿವು ಅಥವಾ ಒತ್ತಡದ ಲಕ್ಷಣ ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ಇದು ನಿಮ್ಮ ದೇಹದಲ್ಲಿ ಮೆಗ್ನೀಶಿಯಂ ಅಂಶ ಕಡಿಮೆಯಾಗಿದೆ ಎನ್ನುವ ಮುನ್ಸೂಚನೆಯೂ ಆಗಿರಬಹುದು. ‘ಹೈಪೋಮ್ಯಾಗ್

22 Dec 2025 11:00 am
ನಿಮಗೆ ‘ವಾಯ್ ವಾಯ್’ನೂಡಲ್ಸ್ ಇಷ್ಟವೇ? ಇದರ ಮಾಲೀಕ ರತನ್ ಟಾಟಾ ಅವರಿಂದ ಸ್ಪೂರ್ತಿ ಪಡೆದ ನೇಪಾಳದ ಕುಬೇರ!

ಹಿಮಾಲಯದ ಮಡಿಲಲ್ಲಿರುವ ನೇಪಾಳದ ಯುವಕನೊಬ್ಬ ಚಾರ್ಟರ್ಡ್ ಅಕೌಂಟೆಂಟ್ (CA) ಆಗಬೇಕೆಂದು ಕನಸು ಕಂಡಿದ್ದ. ಆದರೆ ತಂದೆಯ ಅನಾರೋಗ್ಯದ ಕಾರಣ ಓದನ್ನು ಅರ್ಧಕ್ಕೇ ನಿಲ್ಲಿಸಿ ಮನೆಗೆ ಮರಳಬೇಕಾಯಿತು. ಅಂದು ಕನಸು ಭಗ್ನವಾಯಿತಲ್ಲಾ ಎಂದು ಕ

22 Dec 2025 10:56 am
ನಮ್ಮಲ್ಲಿ ಹೊಗೆ, ಅಲ್ಲಿ ಹರಳು ದಾರಿಯಂತೆ ಶುದ್ಧ ಗಾಳಿ: ಜಪಾನ್‌ನಿಂದ ಭಾರತೀಯ ಯುವಕ ಹಂಚಿಕೊಂಡ ವಿಡಿಯೋ ವೈರಲ್!

ಜಪಾನ್‌ನ ವಾಯುಮಾಲಿನ್ಯ ರಹಿತ ಪರಿಸರ ಮತ್ತು ಅಲ್ಲಿನ ಶುದ್ಧ ಗಾಳಿಯ ಕುರಿತು ಭಾರತೀಯ ಯುವಕನೊಬ್ಬ ಹಂಚಿಕೊಂಡ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಜೀಮ್ ಮನ್ಸೂರಿ ಎಂಬುವವರು ಜಪಾನ್‌ನಿಂದ ಹಂಚಿಕೊ

22 Dec 2025 10:49 am
ಮಾಲ್‌ನಲ್ಲಿ ಮದುವೆ ಸಂಭ್ರಮ: ಮೊಣಕಾಲೂರಿ ಪ್ರಪೋಸ್ ಮಾಡಿದ ಬೆನ್ನಲ್ಲೇ ಗರ್ಲ್‌ಫ್ರೆಂಡ್‌ಗೆ ಸಿಂಧೂರ ಹಚ್ಚಿ ಮಾಂಗಲ್ಯ ತೊಡಿಸಿದ ‘ಫಿಲ್ಮಿ’ಪ್ರೇಮಿ!

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಜನನಿಬಿಡ ಮಾಲ್ ಒಂದು ಕ್ಷಣ ಸಿನಿಮೀಯ ಶೈಲಿಯ ಮದುವೆಗೆ ಸಾಕ್ಷಿಯಾಯಿತು. ಪ್ರಿಯಕರನೊಬ್ಬ ತನ್ನ ಗೆಳತಿಗೆ ಸಾರ್ವಜನಿಕರ ಮುಂದೆ ಪ್ರಪೋಸ್ ಮಾಡಿದ್ದಷ್ಟೇ ಅಲ್ಲದೆ, ಅಲ್ಲೇ ಆಕೆಗೆ ಸಿಂಧೂರ

22 Dec 2025 10:45 am
BREAKING: ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗುತ್ತಿದೆ. ಈ ನಡುವೆ ಏರ್ ಇಂಡಿಯಾ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. ದೆಹಲಿಯಿಂದ ಮುಂಬೈಗೆ ತೆ

22 Dec 2025 10:42 am
‘ಮಾನಸಿಕ ಆರೋಗ್ಯ ಬೆಂಬಲ’ಈಗ ನಿಮ್ಮ ಬೆರಳ ತುದಿಯಲ್ಲಿ : ಈಗಲೇ ‘ಟೆಲಿ ಮನಸ್ ಆ್ಯಪ್’ಡೌನ್ ಲೋಡ್ ಮಾಡಿ.!

ಬೆಂಗಳೂರು : ರಾಜ್ಯ ಸರ್ಕಾರ ‘ಟೆಲಿಮನಸ್ ಆ್ಯಪ್’ ಬಿಡುಗಡೆ ಮಾಡಿದೆ.ಟೆಲಿ ಮನಸ್ ಆ್ಯಪ್ನಲ್ಲಿ ದೂರವಾಣಿ ಸಂಖ್ಯೆ, ಹೆಸರು ಹಾಗೂ ಅಗತ್ಯ ವಿವರವನ್ನು ನಮೂದಿಸಿದ ಬಳಿಕ ವಿವಿಧ ಆಯ್ಕೆಗಳು ತೆರೆದುಕೊಳ್ಳಲಿವೆ. ಮಾನಸಿಕ ಸ್ವಾಸ್ಥ್ಯಕ್

22 Dec 2025 10:36 am
BREAKING: ಪಾಕಿಸ್ತಾನಕ್ಕೆ ಭಾರತದ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ: ಉಡುಪಿ ಪೊಲೀಸರಿಂದ ಮತ್ತೋರ್ವ ಆರೋಪಿ ಅರೆಸ್ಟ್

ಉಡುಪಿ: ಪಾಕಿಸ್ತಾನಕ್ಕೆ ಭಾರತದ ನೌಕಾಪಡೆಯ ರಹಸ್ಯ ಮಾಹಿತಿ ರವಾನಿಸುತ್ತಿದ ಮತ್ತೋರ್ವ ಆರೋಪಿಯನ್ನು ಉಡುಪಿ ಜಿಲೆಯ ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಮೂಲದ ಆನಂದ ತಾಲೂಕಿನ ಕೈಲಾಸ್ ನಗರಿಯ ಹಿರೇಂದ್ರ (34) ಬಂಧಿತ ಆರೋಪಿ

22 Dec 2025 10:36 am
BREAKING : ಸ್ವಾರಿ ಮಮ್ಮಿ, ಪಪ್ಪ… : ಪರೀಕ್ಷೆ ಒತ್ತಡದಿಂದ ಡೆತ್ ನೋಟ್ ಬರೆದಿಟ್ಟು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ.!

ಛತ್ತೀಸ್ಗಢದ ರಾಯ್ಗಢ ಜಿಲ್ಲೆಯ ವಿಶ್ವವಿದ್ಯಾಲಯವೊಂದರ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಶನಿವಾರ ತಡರಾತ್ರಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಮೃತಳನ್ನು ಜಾರ್ಖಂ

22 Dec 2025 10:23 am
BREAKING : ಬೆಳ್ಳಂ ಬೆಳಗ್ಗೆ ಗದಗದ ‘ಶಾಂತಿ ಚಿತ್ರಮಂದಿರ’ದಲ್ಲಿ ‘ಅಗ್ನಿ ಅವಘಡ’ : ಥಿಯೇಟ‍ರ್ ಸುಟ್ಟು ಭಸ್ಮ.!

ಗದಗ : ಗದಗದ ಶಾಂತಿ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಥಿಯೇಟ‍ರ್ ಸುಟ್ಟು ಕರಕಲಾಗಿದೆ. ಗದಗ ನಗರದ ಶಾಂತಿ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಚಿತ್ರಮಂದಿರದಲ್ಲಿ ಚೇರು, ಪೀಠೋಪಕರಣ ಸ್ಪೀಕರ್ ಸೇರಿದಂ

22 Dec 2025 10:18 am
BIG NEWS : ರಾಜ್ಯದಲ್ಲಿ ‘ಆತ್ಮಹತ್ಯೆ’ಮಾಡಿಕೊಂಡ ರೈತರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತ 5 ಲಕ್ಷಕ್ಕೆ ಹೆಚ್ಚಳ : ಸರ್ಕಾರ ಆದೇಶ

ಬೆಂಗಳೂರು : ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತ 5 ಲಕ್ಷಕ್ಕೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 11:11:2015 ರಂದು ಸರ್ಕಾರ ಈ ಆದೇಶ ಹೊರಡಿಸಿದೆ. ಬೆಳೆಹಾನಿ, ಸಾಲಭಾದೆ. ಬೆಲೆಕುಸಿತ ಇ

22 Dec 2025 9:58 am
BIG NEWS : ‘ಕಾಡಲ್ಲಿ ಸಿಂಹನೇ ರಾಜ’ : ನಟ ಕಿಚ್ಚ ಸುದೀಪ್ ಗೆ ನಟ ದರ್ಶನ್ ಆಪ್ತ ಧನ್ವೀರ್  ಗೌಡ ಟಾಂಗ್.!

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸ್ಟಾರ್ ವಾರ್ ಶುರುವಾಗಿದೆ. ಕಿಚ್ಚ ಸುದೀಪ್ ನೀಡಿದ ಆ ಒಂದು ಹೇಳಿಕೆಯಿಂದ ‘ಡಿ ಬಾಸ್’ ಅಭಿಮಾನಿಗಳು ಸಿಡಿದೆದಿದ್ದಾರೆ. ನಟ ಸುದೀಪ್ ಹೇಳಿಕೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದರ

22 Dec 2025 9:29 am
Weather Report: ಶೀತಗಾಳಿ ಜೊತೆಗೆ ಕುಸಿದ ಗಾಳಿಯ ಗುಣಮಟ್ಟ: ವಿಜಯಪುರದಲ್ಲಿ ಕನಿಷ್ಠ ತಾಪಮಾನ ದಾಖಲು: 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮೈಕೊರೆಯುವ ಚಳಿ, ಶೀತಗಾಳಿಗೆ ಜನರು ತತ್ತರಿಸುತ್ತಿದ್ದಾರೆ. ಇದೇ ವೇಳೆ ಗಾಳಿಯ ಗುಣಮಟ್ಟ ಕುಸಿದಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲ ರಾಜ್ಯ ರಾಜಧಾನಿ

22 Dec 2025 9:27 am
ಕೊಳದಲ್ಲಿ ಬಿದ್ದು ತಾಯಿ, ಮಗಳು ಸಾವು

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಹೊಸದುರ್ಗ ಗ್ರಾಮದಲ್ಲಿ ಕೊಳದಲ್ಲಿ ಬಿದ್ದು ತಾಯಿ, ಮಗಳು ಸಾವನ್ನಪ್ಪಿದ್ದಾರೆ. ಹೊಸದುರ್ಗ ಗ್ರಾಮದ ರಾಮದೇವರ ಬೆಟ್ಟದ ಕೊಳದಲ್ಲಿ ಬಿದ್ದು ಪುತ್ರಿ ಮತ್ತು ಆಕೆಯನ್ನು ರಕ್

22 Dec 2025 9:08 am
SHOCKING : ‘ನಿಧಿ ಅಗರ್ವಾಲ್’ಬೆನ್ನಲ್ಲೇ ನಟಿ ‘ಸಮಂತಾ’ಮೇಲೆ ಮುಗಿಬಿದ್ದು ‘ಫ್ಯಾನ್ಸ್’ಹುಚ್ಚಾಟ : ವೀಡಿಯೋ ವೈರಲ್ |WATCH VIDEO

ಹೈದರಾಬಾದ್ : ಹೈದರಾಬಾದ್ ನಲ್ಲಿ ನಟಿ ನಿಧಿ ಅಗರ್ವಾಲ್ ಮೇಲೆ ಅಭಿಮಾನಿಗಳು ಮುಗಿಬಿದ್ದಿದ್ದು, ನಟಿ ತೀವ್ರ ಸಂಕಷ್ಟ ಅನುಭವಿಸಿದ್ದರು.ಈ ಬೆನ್ನಲ್ಲೇ ಸಮಂತಾಗೂ ಈ ಅನುಭವವಾಗಿದೆ. ಹೈದರಾಬಾದ್ ಕಾರ್ಯಕ್ರಮದಲ್ಲಿ ನಟಿ ಸಮಂತಾ ಮೇಲೆ

22 Dec 2025 8:57 am
BREAKING: ಸ್ಟಾರ್‌ ಬಕ್ಸ್ ಉನ್ನತ ಸ್ಥಾನಕ್ಕೆ ಭಾರತೀಯ ಮೂಲದ ಆನಂದ್ ವರದರಾಜನ್ ನೇಮಕ

ಸ್ಟಾರ್‌ ಬಕ್ಸ್ ಭಾರತೀಯ ಮೂಲದ ಅಮೆಜಾನ್ ಅನುಭವಿ ಆನಂದ್ ವರದರಾಜನ್ ಅವರನ್ನು ಉನ್ನತ ತಂತ್ರಜ್ಞಾನ ಅಧಿಕಾರಿಯಾಗಿ ನೇಮಿಸಿದೆ. ಹೌದು, ಸ್ಟಾರ್‌ಬಕ್ಸ್ ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಆನಂದ್ ವರದರಾಜನ್ ಅವರನ್ನು

22 Dec 2025 8:54 am
BIG NEWS : ‘ರಾಜ್ಯ ಸರ್ಕಾರಿ’ನೌಕರರೇ ಗಮನಿಸಿ : ‘ಕುಟುಂಬ ನಿವೃತ್ತಿ ವೇತನ’ ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಕುಟುಂಬ ನಿವೃತ್ತಿ ವೇತನ (Family Pension) ಎಂದರೆ, ನಿವೃತ್ತಿ ಹೊಂದಿದ ಅಥವಾ ಸೇವೆಯಲ್ಲಿರುವಾಗ ಮರಣ ಹೊಂದಿದ ಸರ್ಕಾರಿ ನೌಕರರ ಅವಲಂಬಿತ ಕುಟುಂಬ ಸದಸ್ಯರಿಗೆ (ವಿಧವೆ, ಮಕ್ಕಳು, ಪೋಷಕರು) ಸರ್ಕಾರದಿಂದ ಆರ್ಥಿಕ ಭದ್ರತೆಗಾಗಿ ನೀ

22 Dec 2025 8:39 am
 ವಾಹನ ತಡೆದು 44 ಕ್ವಿಂಟಲ್ ಅಡಿಕೆ ದರೋಡೆ: ಮಾಲು ಸಮೇತ ನಾಲ್ವರು ಅರೆಸ್ಟ್

ಚಿಕ್ಕಮಗಳೂರು: ಅಡಿಕೆ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ 2.56 ಲಕ್ಷ ರೂಪಾಯಿ ಮೌಲ್ಯದ ಹಸಿ ಅಡಕೆ ದರೋಡೆ ಮಾಡಿದ ನಾಲ್ವರು ಆರೋಪಿಗಳನ್ನು ನರಸಿಂಹರಾಜಪುರ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತ

22 Dec 2025 8:33 am
ALERT : ರಾಜ್ಯದ ವಾಹನ ಸವಾರರೇ ಎಚ್ಚರ : ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ರೆ ಕಾನೂನು ಕ್ರಮ ಫಿಕ್ಸ್.!

ಬೆಂಗಳೂರು : ಮದ್ಯಪಾನ ಮಾಡಿ ವಾಹನ ಚಲಾಯಿಸುವ ವಾಹನ ಸವಾರ/ಚಾಲಕರ ವಿರುದ್ಧ ವಿಶೇಷ ಕಾರ್ಯಚರಣೆಯನ್ನು ಕೈಗೊಂಡು ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ದಿನಾಂಕ: 19.12.2025 ರಂದು ಕರ್ನಾಟಕ ರಾಜ್ಯ ರಸ್ತೆ ಸು

22 Dec 2025 8:23 am
ರಾಜಕೀಯ ಪಕ್ಷಗಳಿಗೆ 3811 ಕೋಟಿ ರೂ. ದೇಣಿಗೆ: ಸಿಂಹಪಾಲು ಪಡೆದ ಬಿಜೆಪಿಗೆ ಶೇ. 82ರಷ್ಟು ಫಂಡ್

ನವದೆಹಲಿ: ವಿವಾದಿತ ಚುನಾವಣಾ ಬಾಂಡ್ ಗಳನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ ನಂತರ ಮೊದಲ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 9 ಪ್ರಮುಖ ಚುನಾವಣಾ ಟ್ರಸ್ಟ್ ಗಳಿಂದ 3811 ಕೋಟಿ ರೂ. ದೇಣಿಗೆ ಹರಿದು ಬಂದಿದೆ ಕಳೆದ ವರ್ಷಕ್ಕೆ ಹೋ

22 Dec 2025 8:02 am
BIG NEWS : ಡಿ.26 ರಿಂದ ‘ರೈಲ್ವೇ ಟಿಕೆಟ್’ದರ ಹೆಚ್ಚಳ : ಯಾವ ರೈಲಿಗೆ ಎಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ : ಡಿಸೆಂಬರ್ 26 ರಿಂದ ರೈಲ್ವೆ ಇಲಾಖೆ ಪ್ರಯಾಣ ದರ ಏರಿಕೆ ಜಾರಿಗೆ ತಂದಿರುವುದರಿಂದ ರೈಲು ಪ್ರಯಾಣ ದರಗಳು ದುಬಾರಿಯಾಗಲಿವೆ. ಉಪನಗರ ರೈಲು ಪ್ರಯಾಣ ದರದಲ್ಲಿ ಯಾವುದೇ ಏರಿಕೆಯಾಗಿಲ್ಲವಾದರೂ, ದೀರ್ಘ ಪ್ರಯಾಣದ ದರಗಳು ಹೆಚ್

22 Dec 2025 7:57 am
ಅಯ್ಯಪ್ಪ ಸ್ವಾಮಿ ಭಕ್ತರಿಗೆ ಮುಖ್ಯ ಮಾಹಿತಿ: ಡಿ. 27ರಂದು ಶಬರಿಮಲೆಯಲ್ಲಿ ಮಂಡಲ ಪೂಜೆ

ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಡಿಸೆಂಬರ್ 27ರಂದು ಅಯ್ಯಪ್ಪ ಸ್ವಾಮಿಗೆ ಮಂಡಲ ಪೂಜೆ ನೆರವೇರಿಸಲಾಗುವುದು. ಅಂದು ಬೆಳಗ್ಗೆ 10.10 ರಿಂದ 11:30 ವರೆಗಿನ ಮುಹೂರ್ತದಲ್ಲಿ ಈ ವರ್ಷದ ಮಂಡಲ ಪೂಜೆ ನಡೆಯಲಿದೆ. ಮಂಡಳಿ

22 Dec 2025 7:45 am
ದೀರ್ಘಾಯುಷ್ಯದ ರಹಸ್ಯ ನಿಮ್ಮ ಪಾದಗಳಲ್ಲಿದೆ ! ಜಸ್ಟ್ ಹೀಗೆ 30 ಸೆಕೆಂಡುಗಳಲ್ಲಿ ತಿಳಿಯಿರಿ

ಇಲ್ಲಿಯವರೆಗೆ ನಾವು ಆರೋಗ್ಯವಾಗಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ದೇಹದ ತೂಕ, ಕ್ಯಾಲೋರಿಗಳು ಅಥವಾ ಬಾಡಿ ಮಾಸ್ ಇಂಡೆಕ್ಸ್ನಂತಹ ಹಳೆಯ ವಿಧಾನಗಳನ್ನು ಮಾನದಂಡವಾಗಿ ಬಳಸುತ್ತಿದ್ದೇವೆ. ಆದರೆ ನೀವು ಎಷ್ಟು ಕಾಲ ಬದ

22 Dec 2025 7:39 am
ಪತ್ನಿ ಸಾವಿನ ಸುದ್ದಿ ಕೇಳಿ ಪತಿಗೆ ಹೃದಯಾಘಾತ: ಸಾವಿನಲ್ಲೂ ಜೊತೆಯಾದ ದಂಪತಿ

ಬೆಂಗಳೂರು: ಜೊತೆಯಾಗಿ ಜೀವನ ನಡೆಸಿದ ದಂಪತಿ ಸಾವಿನಲ್ಲೂ ಜೊತೆಯಾಗಿದ್ದಾರೆ. ಯಲಹಂಕದ ಅಟ್ಟೂರು ಅನಂತಪುರ ಮಹಾಲಕ್ಷ್ಮಿ ಬಡಾವಣೆಯಲ್ಲಿ ಘಟನೆ ನಡೆದಿದೆ. ವೆಂಕಟಗಿರಿಯಪ್ಪ(88), ನಾಗರತ್ನಮ್ಮ(82) ಮೃತಪಟ್ಟ ದಂಪತಿ. 65 ವರ್ಷಕ್ಕೂ ಹೆಚ್ಚು

22 Dec 2025 7:32 am
BIG NEWS : ರೈಲಿನಿಂದ ಬಿದ್ದು ನವದಂಪತಿ ಸಾವಿನ ಕೇಸ್’ಗೆ ಬಿಗ್ ಟ್ವಿಸ್ಟ್ : ಜೋಡಿಯ ವೀಡಿಯೋ ವೈರಲ್ |WATCH VIDEO

ಅವರು ಕೇವಲ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾದರು. ನವ ದಂಪತಿಗಳು ರೈಲಿನಿಂದ ಬಿದ್ದು ಸಾವನ್ನಪ್ಪಿದರು ಎಂದು ಹೇಳಲಾಗಿತ್ತು. ಎಲ್ಲರೂ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆಂದು ಭಾವಿಸಿದ್ದರು. ಆದರೆ ನವ ದಂ

22 Dec 2025 7:26 am
ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 6 ಸಾವಿರ ರೂ.ವರೆಗೆ ಮಾಸಾಶನ: ಕುಸ್ತಿ ಪಟುಗಳಿಂದ ಅರ್ಜಿ ಆಹ್ವಾನ

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರಿಯ ಮಟ್ಟದ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ 50 ವರ್ಷ ಮೇಲ್ಪಟ್ಟ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೊಪ್ಪಳ ಜಿಲ್ಲೆಯ ಕುಸ್ತಿ ಕ್ರೀಡಾಪಟುಗಳ ಜೀವನ ನಿರ್ವಹಣೆಗಾಗಿ ಯುವ ಸಬಲೀಕರಣ ಮ

22 Dec 2025 7:22 am
ಸಾರ್ವಜನಿಕರೇ ಗಮನಿಸಿ : ಜನನ- ಮರಣ ನೋಂದಣಿ ಕಡ್ಡಾಯ

-ರಾಷ್ಟ್ರದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ 1960 ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ 1970 ಮತ್ತು ಪುನರ್ ರಚಿತ ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ ನಿಯಮ 1990 ರ ರನ್ವಯ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದ್ದು, ಪ್ರಸ

22 Dec 2025 7:14 am
ಎಲ್.ಕೆ.ಜಿ., ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ನೋಟ್ ಬುಕ್, ಶೂ, ಸಾಕ್ಸ್ ಹಾಲು, ಮೊಟ್ಟೆ ವಿಸ್ತರಣೆ

ಶಿವಮೊಗ್ಗ: ಮುಂದಿನ ಶೈಕ್ಷಣಿಕ ವರ್ಷದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪೂರ್ವ ಪ್ರಾಥಮಿಕ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್

22 Dec 2025 7:13 am
BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಕರ್ತವ್ಯದ ವೇಳೆ ಇನ್ಮುಂದೆ ಈ ನಿಯಮಗಳ ಪಾಲನೆ ಕಡ್ಡಾಯ |Govt Employee

ಬೆಂಗಳೂರು : ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಸರ್ಕಾರಿ ನೌಕರರು ಚಲನವಲನ ವಹಿ (Movement Register) (Cash Declaration Register) & ಮಾಡದಿರುವುದು, ಸಭ್ಯ ಉಡುಗೆ ತೊಡುಗೆಗಳನ್ನು ಧರಿಸದಿರುವ ಕುರಿತು ಸಾರ್ವಜನಿಕರಿಂದ/ಸಂಘ ಸಂಸ್ಥೆಗಳಿಂದ ಹಲವಾರು ದೂರುಗಳು ಸ್

22 Dec 2025 7:11 am
BIG NEWS : ‘ವಿಬಿ- ಜಿ- ರಾಮ್ ಜಿ’ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ : ಇನ್ಮುಂದೆ 125  ದಿನಗಳ ‘ಉದ್ಯೋಗ ಖಾತರಿ’ಜಾರಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು VB-G RAM G ಮಸೂದೆ 2025ಕ್ಕೆ ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಭಾನುವಾರ ತಿಳಿಸಿದೆ.ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್(ಗ್ರಾಮೀಣ) ಮಸೂದೆ 2025 ಅಸ್ತಿತ್ವ

22 Dec 2025 7:04 am
GOOD NEWS: ಪ್ರಧಾನಮಂತ್ರಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ‘ಡಯಾಲಿಸಿಸ್ ಉಚಿತ ಸೇವೆ’ಲಭ್ಯ: ಸದುಪಯೋಗ ಪಡೆಯಲು ಸೂಚನೆ

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಡಯಾಲಿಸಿಸ್ ಸೇವೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

22 Dec 2025 7:01 am