RCB ಹಾಗೂ CSK ಗೆ ಹೋಲಿಸಿದರೆ RCB ನೆಟ್ ರನ್ ರೇಟ್ CSK ಗಿಂತ ಕಮ್ಮಿ ಇದೆ ಎನ್ನಬಹುದು. ಹಾಗಾಗಿ RCB ತಂಡ ಬರೀ ಗೆಲುವು ಸಾಧಿಸುವಂತಿಲ್ಲ ಅದರ ಬದಲಿಗೆ ಭಾರೀ ಮಟ್ಟದ ಅಂತರದಲ್ಲಿ ಗೆಲುವಹ ಪಡೆಯುವುದು ಅತ್ಯವಶ್ಯಕ. RCB ಚೇಸಿಂಗ್ ಆಯ್ಕೆ ಮಾಡಿದ್ದರ
ಒಂದು ಮಾಹಿತಿಯ ಪ್ರಕಾರ ಗಂಭೀರ್ ಅವರಿಗಿಂತಲೂ ಲಕ್ಷ್ಮಣ್ ಅವರು ಕೋಚ್ (New Coach) ಆಗುವ ಸಾಧ್ಯತೆ ತುಂಬಾ ಇದೆ ಎನ್ನಬಹುದು. ಕಳೆದ ಬಾರಿ ರಾಹುಲ್ ದ್ರಾವಿಡ್ ಕಾರಣಾಂತರಗಳಿಂದ ಟೀ20 ಸಂದರ್ಭದಲ್ಲಿ ಅನುಪಸ್ಥಿತಿಯಲ್ಲಿ ಇದ್ದಾಗ ಆಗ ಲಕ್ಷ್
ಈ ಒಂದು ಕನಿಷ್ಟ 6 ರೂಪಾಯಿ ಹೂಡಿಕೆ ಮಾಡುವ ಯೋಜನೆಗೆ ಬಾಲ ಜೀವನ ಭೀಮಾ ಯೋಜನೆ (Bal Jeevan Bima Yojana) ಎಂದು ಹೆಸರಿಸಲಾಗಿದೆ. ಈ ಮೂಲಕ ದೀರ್ಘಾವಧಿಯಲ್ಲಿ ಕಡಿಮೆ ಉಳಿತಾಯ ಮಾಡಿದರೂ ಮಕ್ಕಳಿಗೆ 20 ವಯಸ್ಸು ಆಗುತ್ತಿದ್ದಂತೆ ಹೂಡಿಕೆ ಮೊತ್ತ ನಿಮ್ಮ
ಇದೀಗ ಆಧಾರ್ ಕಾರ್ಡ್ (Aadhaar Card) ನವೀಕರಣ ಮಾಡದೇ ಇದ್ದವರಿಗೆ ತಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ಅವಕಾಶ ಕಲ್ಪಿಸಿಕೊಟ್ಟಿದೆ.ಜೂನ್ 14 ರವರೆಗೆ ಆಧಾರ್ ಅನ್ನು ಆನ್ಲೈನ್ನಲ್ಲಿ ದಾಖಲೆ ಗಳನ್ನು ಅಪ್ಡೇಟ್ ಮಾಡುವ ಸ
ಎಲೆಕ್ಟ್ರಿಕ್ ಕಾರು (Electric Car) ಗಳಲ್ಲಿ ಲಾಂಗ್ ರೈಡಿಂಗ್ ಹೋಗುವ ಸಂದರ್ಭದಲ್ಲಿ ಪದೇಪದೇ ಚಾರ್ಜ್ ಮಾಡಬೇಕಾದ ಅಗತ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಈ ರೀತಿಯ ಸೋಲಾರ್ ಎನರ್ಜಿ ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ (Solar Energy Electric Car Charging) ಸ
ರೈಲ್ವೆ ಇಲಾಖೆ (Indian Railways Department) ಅಧಿಕೃತವಾಗಿ ಪ್ರಕಟಿಸಿರುವಂತಹ ಘೋಷಣೆಯ ಪ್ರಕಾರ ಇನ್ಮುಂದೆ ನಿಮ್ಮ ಫೋನು ಸಹಿತ ಯಾವುದೇ ವಸ್ತುಗಳು ಕಳೆದು ಹೋದರೆ CEIR ನ ಅಧಿಕೃತ ವೆಬ್ಸೈಟ್ಗೆ ಅಥವಾ ಪೋರ್ಟಲ್ಗೆ ಹೋಗುವ ಮೂಲಕ ದೂರನ್ನು ಸಲ್ಲಿಸಬಹುದ
ಈಗ ಇರುವಂತಹ ಟೆಲಿಕಾಂ ಇಂಡಸ್ಟ್ರಿಯ ಕಾಂಪಿಟೇಶನ್ ನಲ್ಲಿ ಕಂಪನಿಗಳು ಒಂದಾದ ಮೇಲೆ ಒಂದರಂತೆ ಗ್ರಾಹಕರಿಗೆ ಅವರಿಗೆ ಇಷ್ಟ ಆಗುವಂತಹ ರಿಚಾರ್ಜ್ ಪ್ಲಾನ್ ಗಳನ್ನ ಜಾರಿಗೆ ತರುತ್ತಿದ್ದಾರೆ. BSNL ಕೂಡ ಈ ಸಾಲಿನಲ್ಲಿ ಹಿಂದೆ ಬಿದ್ದಿಲ್ಲ
ಸುರಕ್ಷಿತ ಹಾಗೂ ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವಂತಹ ಕಾರುಗಳನ್ನ ಬಯಸುವಂತಹ ಪ್ರತಿಯೊಬ್ಬರೂ ಕೂಡ ಟಾಟಾ ಕಾರುಗಳನ್ನು ಖರ್ಚು ಮಾಡುವುದಕ್ಕೆ ಮನಸ್ಸು ಮಾಡುತ್ತಾರೆ. ಈಗ ಹೊಸದಾಗಿ ಲಾಂಚ್ ಆಗಿರುವಂತಹ ಟಾಟಾ ಸಂಸ್ಥೆಯ ಸಿಎನ್
ಇತ್ತೀಚಿನ ದಿನದಲ್ಲಿ ಸಾರಿಗೆ ಇಲಾಖೆಯಲ್ಲಿ ನಿಯಮಗಳನ್ನು ಬಿಗಿಗೊಳಿಸಲಾಗಿದ್ದು ರಸ್ತೆಯಲ್ಲಿ ಚಲಾಯಿಸುವಂತಹ ವಾಹನಗಳಲ್ಲಿ ಕೆಲವೊಂದು ಡಾಕ್ಯೂಮೆಂಟ್ ಗಳು ನಿಮ್ಮ ಜೊತೆಗೆ ಇಲ್ಲವಾಗದೇ ಹೋದಲ್ಲಿ ನೀವು ದೊಡ್ಡ ಮಟ್ಟದ ಫೈನ್ ಕಟ್
ರಾಜ್ಯ ದಲ್ಲಿ 240 ತಾಲ್ಲೂಕುಗಳಲ್ಲಿ 223 ಅನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು , ಅವುಗಳಲ್ಲಿ 196 ತೀವ್ರ ಬರ ಪೀಡಿತ ಪ್ರದೇಶ ಎಂದು ತಿಳಿಸಲಾಗಿದೆ. ಬರ ಪರಿಹಾರ (Drought Relief) ವಾಗಿ ರಾಜ್ಯದ ರೈತರ ಖಾತೆಗಳಿಗೆ 4,300 ಕೋಟಿ ರೂ. ಜಮಾ ಆಗಲಿ
ಸೋಡಾ ಪುಡಿಯನ್ನು ಬಾತ್ ರೂಂ ಪೂರ್ತಿ ಕಲೆ ಇದ್ದ ಭಾಗದಲ್ಲಿ ಚೆಲ್ಲಿ ಬಿಡಿ ಬಳಿಕ 10 ನಿಮಿಷ ಬಿಟ್ಟು ಅದರ ಮೇಲೆ ಬಿಸಿ ನೀರು ಹಾಕಿ ಚಿಮುಕಿಸಬೇಕು. ಆಗ ಆ್ಯಸಿಡ್ ಹಾಕಿದಾಗ ಹೇಗೆ ನೊರೆ ಬರಲಿದೆ ಆ ತರನಾಗಿ ನೊರೆ ಬರಲಿದೆ. ಆಗ ನೀವು ಬ್ರೆಶ
ಭಾರತದ ಬಹುತೇಕರಿಗೆ ಕಳೆದು ಹೋದ ಪಾನ್ ಕಾರ್ಡನ್ನು ಮತ್ತೆ ಪಡೆಯುವ ಅವಕಾಶವಿದೆ ಎಂಬ ಮಾಹಿತಿಗೆ ತಿಳಿದಿರುವುದಿಲ್ಲ. ಹೀಗೆ ನಿಮ್ಮ ಪಾನ್ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಕಳ್ಳತನವಾಗಿದ್ದರೆ (If PAN Card is Lost or Stolen) ಅದನ್ನು ಮತ್ತೆ ಪಡೆ
ಮೇ 10 ರಂದು ಅಕ್ಷಯ ತೃತೀಯ ಇರುವ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಇತರ ದುಬಾರಿ ಆಭರಣ ಕೊಳ್ಳುವವರ ಪ್ರಮಾಣ ಅಧಿಕವಾಗೆ ಇದೆ ಎಂದು ಹೇಳಬಹುದು.ಹಾಗಾಗಿ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ನೀವು ಕೊಂಡ ಆಭರಣಗಳಿಗೆ ಫೋನ್ ಪೇ (Phone Pe) ಮೂಲಕ ಪೇ
ರಾಜ್ಯದಲ್ಲಿ ವಿವಿಧ ನ್ಯಾಯಾಲಯದಲ್ಲಿ ಇತ್ಯರ್ಥ ಆಗದೆ ಅನೇಕ ಪ್ರಕರಣಗಳು ಈಗಲೂ ಹಾಗೆ ಉಳಿದಿದೆ. ಈಗಾಗಲೇ 5 ರಿಂದ 10 ಮತ್ತು ಅದಕ್ಕಿಂತ ಹೆಚ್ಚು ವರ್ಷದ ತನಕ ಪ್ರಕರಣ ಇತ್ಯರ್ಥವಾಗಿಲ್ಲ ಹಾಗಾಗಿ ಸರಿಯಾದ ಕಾಲಕ್ಕೆ ನ್ಯಾಯಾಲಯದ ತೀರ್ಪ
ನೀವು ನೀಡಿರುವಂತಹ ಚೆಕ್ ಬೌನ್ಸ್ ಆದರೆ ಬ್ಯಾಂಕ್ ಅದಕ್ಕೆ ದಂಡವನ್ನು ವಿಧಿಸುತ್ತಾರೆ, ದಂಡವನ್ನು ಚೆಕ್ ನೀಡಿದಂತಹ ವ್ಯಕ್ತಿ ಪಾವತಿಸಬೇಕಾಗುತ್ತದೆ. ಈ ದಂಡವು ಚೆಕ್ ಬೌನ್ಸ್ ಕಾರಣದ ಮೇಲೆ ಅವಲಂಬನೆಯಾಗಿರುತ್ತದೆ ಸಾಮಾನ್ಯವಾಗಿ
2024 Maruti Swift India: ದೇಶದ ಕಾರು ಉತ್ಪಾದನ ವಲಯದಲ್ಲಿ ಪ್ರತಿಷ್ಠಿತ ಎಂದೆನಿಸಿದ ಕಾರು ಅದುವೇ 2024 Maruti Swift India ಮಾರುಕಟ್ಟೆ ಯಲ್ಲಿ ಈ ಕಂಪನಿಯ ವಾಹನಗಳು ಹೆಚ್ಚು ಇಮೇಜ್ ಅನ್ನು ಒಳಗೊಂಡಿದೆ. ಹೌದು ಮಾರುತಿ ಸುಜುಕಿ ಕಂಪನಿ ಇದೀಗ ಮತ್ತೊಂದು ಆಕರ್ಷ
Pollution Checks at Petrol Pumps: ಇಂದು ರಸ್ತೆಯಲ್ಲಿ ನಿಯಮ ಉಲ್ಲಂಘನೆ ಮಾಡಿ ಗಾಡಿ ಓಡಿಸುವ ಸಂಖ್ಯೆ ಯಂತು ಹೆಚ್ಚಾಗಿದೆ.ಅದೇ ರೀತಿ ಸಾರಿಗೆ ಇಲಾಖೆ ಕೂಡ ಈ ಬಗ್ಗೆ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಟ
How much cash can be kept in a home?: ಮನೆಯಲ್ಲಿ ಎಷ್ಟು ಹಣವನ್ನು ಮ್ಯಾಕ್ಸಿಮಮ್ ರೂಪದಲ್ಲಿ ಇಟ್ಟುಕೊಳ್ಳಬಹುದು ಅನ್ನೋದಕ್ಕೆ ಯಾವುದೇ ನಿಯಮಗಳನ್ನು ಜಾರಿಗೆ ತಂದಿಲ್ಲ. ಮನೆಯಲ್ಲಿ ಎಷ್ಟು ಬೇಕಾದರೂ ಕೂಡ ಹಣ ಇಟ್ಕೋಬಹುದು ಇದರ ಮೇಲೆ ಯಾವುದೇ ಇನ್ಕಮ್
ಸದ್ಯದ ಮಟ್ಟಿಗೆ ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲಿ ಲೀಡಿಂಗ್ ಕಂಪನಿಗಳ ರೂಪದಲ್ಲಿ ಜಿಯೋ ಹಾಗೂ ಏರ್ಟೆಲ್(Airtel) ಸಂಸ್ಥೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ವಿಶೇಷವಾಗಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಸಂಸ್ಥ
ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವಂತಹ ಶಕ್ತಿ ಯೋಜನೆ (Shakti Yojana) ಜಾರಿಯಾಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ಸರ್ಕಾರಿ ಬಸ್ಸುಗಳಲ್ಲಿ ಕರ್ನಾಟಕ ರ
ಆಸ್ತಿ ಮಾಲೀಕರು ಕೆಲವೊಂದು ಪ್ರಾಪರ್ಟಿ ದಾಖಲೆಗಳನ್ನು (Property Records) ಪಡೆದಿರಬೇಕು. ಆಸ್ತಿಯ ಸೇಲ್ಡೀಡ್, ಜನರಲ್ ಪವರ್ ಫ್ ಅಟಾರ್ನಿ, ಎನ್ಒಸಿ, ಸೇಲ್ ಅಗ್ರಿಮೆಂಟ್, ಅಲೋಟ್ಮೆಂಟ್ ಲೆಟರ್, ಪೊಸೆಷನ್ ಲೆಟರ್, ಖಾತಾ ಪ್ರತ್
ಇನ್ನೂ ಕೂಡ ಕೆಲವು ರೈತರಿಗೆ ಬರ ಪರಿಹಾರ ಮೊತ್ತ (Drought Relief Amount) ಒದಗಿಸಲು ಬಾಕಿ ಇದ್ದು ದಾಖಲೆಗಳು ಪರಿಶೀಲನೆ ಹಂತದಲ್ಲಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದ್ದಾರೆ. ಅಲ್ಲದೆ ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯ
ಅಡಿಕೆ (Arecanut) ಉತ್ತಮ ಬೆಲೆ ಬಂದಿದೆ ಎಂದ ಕೂಡಲೇ ನೀವು ಬೆಳೆದ ಅಡಿಕೆಗೂ ಅಷ್ಟೇ ಬೆಲೆ ಸಿಗುತ್ತದೆ ಎಂಬ ಅತಿಯಾದ ನಿರೀಕ್ಷೆ ಮಾಡಬೇಡಿ. ಯಾಕೆಂದರೆ ಎಲ್ಲ ಸಂದರ್ಭದಲ್ಲಿ ಏಕತರನಾದ ಬೆಲೆ ಇರಲಾರದು. ಅಡಿಕೆಗೆ ಉತ್ತಮ ಬೆಲೆ ಸಿಗಬೇಕು ಎಂ
ಇಂದು ಹವಾಮಾನ ಬದಲಾವಣೆ ಆಗುತ್ತಿರುವುದರಿಂದ ಅಡಕೆಗೆ ಎಲೆ ಚುಕ್ಕಿ ರೋಗ (Leaf Spot Disease) ಅನ್ನೋದು ಹೆಚ್ಚಾಗಿ ಕಾಡುತ್ತಿದೆ. ಹೀಗಾಗಿ ಹಲವಾರು ಕೃಷಿಕರು ಈ ರೋಗದಿಂದ ನಷ್ಟ ಅನುಭವಿಸಿದ್ದಾರೆ. ಅಡಿಕೆಯ ಇಳುವರಿ ಇದರಿಂದ ಕುಸಿದಿದ್ದು ಹರಳ
ಚಪ್ಪಲಿ ಹಾಕಿಕೊಂಡು ವಾಹನ ಚಲಾವಣೆ (Wearing Slipper and Driving Vehicle) ಮಾಡಬಾರದು ಎಂಬ ಯಾವ ಮಾಹಿತಿಯು ಟ್ರಾಫಿಕ್ ನಿಯಮಗಳಲ್ಲಿ (Traffic Rules) ನಮೂದಿಸಲಾಗಿಲ್ಲ. ಆದರೆ ಕೆಲವೊಮ್ಮೆ ಟ್ರಾಫಿಕ್ ಪೊಲೀಸರು ಪ್ರಯಾಣಿಕರ ಸುರಕ್ಷತೆಗಾಗಿ ವಾಹನ ಚಲಾವಣೆ ಮಾಡುವ
ರಾಜ್ಯ ಸರಕಾರಿ ನೌಕರರ (Govt Employees) ಬಹುದಿನದ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಒಲವು ತೋರಿದ್ದಾರೆ ಎಂದು ಹೇಳಬಹುದು. ವೇತನ ಪರಿಷ್ಕರಣೆ ಮಾಡಿ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸರಕಾರ ಮುಂ
ಕಳೆದ ಕೆಲ ದಿನಗಳ ಹಿಂದೆ ಮಾಧ್ಯಮದ ಜೊತೆಗೆ ಮಾತನಾಡಿದ ಡೇವಿಡ್ ವಾರ್ನರ್ (David Warner) ಭಾರತದಲ್ಲಿ ಮನೆಯೊಂದನ್ನು ಖರೀದಿಸುವ ಹಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹೌದು ಸ್ನೇಹಿತರೆ, ಡೇವಿಡ್ ವಾರ್ನರ್ ಅವರಿಗೆ ಭಾರತದಲ್ಲಿನ ಸಂಸ್ಕ
ಈ ಹಿಂದೆ ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಉಚಿತ ಬಸ್ ಪ್ರಯಾಣ (Free Bus Travel) ವನ್ನು ಪಡೆದುಕೊಳ್ಳುವುದಕ್ಕಾಗಿ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಸಾಕಾಗ್ತಿತ್ತು. ಆದರೆ ಈಗ ಕೇವಲ ಆಧಾರ್ ಕಾರ್ಡ್ ಮಾತ್ರ ಸಾಕಾಗುವುದಿಲ್ಲ ಯಾಕಾಗ
2010 ರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ (Petrol-Diesel Price) ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ರೀತಿಯ ಬೆಲೆಗಳನ್ನು ನೀವು ಕಾಣಬಹುದಾಗಿದೆ. ಒಂದು ಲೀಟರ್ ಡೀಸೆಲ್ ಬೆಲೆ ಬಗ್ಗೆ ನೀವು ಮೊದಲಿಗೆ ಮಾತನಾಡುವುದಾದರೆ ಒಂದು ಲೀಟರ್ಗೆ 52 ರಿಂದ 5
ಬ್ಯಾಂಕುಗಳಿಗೆ ಒಂದು ವಿಶೇಷ ಅಧಿಕಾರವನ್ನು ನೀಡಲಾಗಿದ್ದು ದಿವಾಳಿತನ ನೀತಿ ಸಂಹಿತೆ ಅಡಿಯಲ್ಲಿ ಸಾಲ (Loan) ಪಡೆದವರು ಅದನ್ನು ತೀರಿಸಲು ವಿಫಲರಾದರೆ ಆಗ ಜಾಮೀನುದಾರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ವ
iPhone Price: ಇಡೀ ವಿಶ್ವದಲ್ಲಿ ಕೆಲವೊಂದು ವಸ್ತುಗಳು ಅತ್ಯಂತ ದುಬಾರಿ ಬೆಲೆಯದಾಗಿರುತ್ತದೆ ಅವುಗಳಲ್ಲಿ ಐಫೋನ್(iPhone ) ಕೂಡ ಒಂದು. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಇದು ದುಬಾರಿ ವಸ್ತುಗಳ ಸಾಲಿನಲ್ಲಿಯೇ ಕಾಣಿಸಿಕೊಳ್ಳುತ್ತದೆ. ಈಗಲೂ