SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ಒಳಮೀಸಲಾತಿ ಶೀಘ್ರ ಜಾರಿಗೆ ಕ್ರಮಕೈಗೊಳ್ಳಿ : ಮಾಜಿ ಸಚಿವ ಎಚ್.ಆಂಜನೇಯ ಮನವಿ

ಚಿತ್ರದುರ್ಗ ಒಳಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಕಾರ್ಯ ಮತ್ತೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು ಎಂದು ಮಾಜಿ ಸಚಿವ ಎಚ್.ಆಂಜನೇಯ ಕೋರಿದರು. ಬೆಂಗಳೂರಿನಲ್ಲಿ ನ್ಯಾಯಮೂರ್ತಿ ಹೆಚ

2 Jul 2025 5:43 pm
ಅಡಿಷನಲ್ ಎಸ್‌ಪಿಯೇ ಸುಮ್ಮನಿದ್ದಾನೆ, ನಿನಗ್ಯಾಕಯ್ಯ ಅದು-ಸಿಎಂ

ಕೋಲಾರ : ಬೆಳಗಾವಿಯ ಸಾಧನಾ ಸಮಾವೇಶದಲ್ಲಿ ತಮ್ಮಿಂದ ಅವಮಾನಕ್ಕೆ ಒಳಗಾದ ಅಡಿಷನಲ್ ಎಸ್‌ಪಿಯೇ ಸುಮ್ಮನಿದ್ದಾನೆ, ನಿನಗ್ಯಾಕಯ್ಯ ಅದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್

2 Jul 2025 5:25 pm
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರಿಂದ ಅಲೆಮಾರಿ ಜನಾಂಗ ದವರಿಗೆ ಆಹಾರ ಸಾಮಾಗ್ರಿ ವಿತರಣೆ.

ನಾಯಕನಹಟ್ಟಿ : ಹಟ್ಟಿ ತಿಪ್ಪೇಶನ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳಿಂದ ಸೂಕ್ತ ನೆಲೆ ಇಲ್ಲದೆ ಸುಡುಗಾಡು ಸಿದ್ದ ಜನಾಂಗದವರು ಪ್ರತಿ ವರ್ಷ ಒಂದೊಂದು ಸ್ಥಳದಲ್ಲಿ ವಾಸಿಸುತ್ತಾ ಬಂದಿರುತ್ತಾರೆ. ಅವರಿಗೆ ಸೂಕ್ತ ನೆಲೆ ನಿರ್ಮಿಸಿ

2 Jul 2025 5:15 pm
ಶಾಸಕ ಎನ್.ವೈ.ಗೋಪಾಲಕೃಷ್ಣ ರವರಿಗೆ ಮಂತ್ರಿ ಸ್ಥಾನ : ಬೆಂಬಲಿಗರಿಂದ ಆಗ್ರಹ

ನಾಯಕನಹಟ್ಟಿ : ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ರಾಜ್ಯದ ಉನ್ನತಿಗಾಗಿ ಮುಂಬರುವ ಸಚಿವ ಸಂಪುಟದಲ್ಲಿ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರಿಗೆ ಮಂತ್ರಿ ಸ್ಥಾನ ನೀಡುವಂತೆ ಕೆ.ಡಿ.ಪಿ. ಸದಸ್ಯ ಜಾಕೀರ್ ಹುಸೇನ್ ಮನವ

2 Jul 2025 4:27 pm
ಪಹಲ್ಗಾಮ್ ದಾಳಿಗೆ ಕ್ವಾಡ್ ನಾಯಕರ ಖಂಡನೆ : ಭಾರತಕ್ಕೆ ಸಿಕ್ತು ಬಹುದೊಡ್ಡ ಬೆಂಬಲ

ನವದೆಹಲಿ: ಭಾರತ ಅಮೆರಿಕ , ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಕ್ವಾಡ್ ಗುಂಪಿನ ವಿದೇಶಾಂಗ ಮಂತ್ರಿಗಳು ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ

2 Jul 2025 3:57 pm
ಬಲು ದುಬಾರಿ ಈ CM; ಮನೆ ನವೀಕರಣಕ್ಕೆ 60 ಲಕ್ಷ ರೂ!

ನವದೆಹಲಿ: ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸ – ರಾಜ್ ನಿವಾಸ್ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 1 – ಈ ತಿಂಗಳು 60 ಲಕ್ಷ ರೂ.ಗಳ ನವೀಕರಣಕ್ಕೆ ಒಳಗಾಗಲಿದೆ. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಹೊರಡಿಸಿದ ಟೆಂಡರ್ ಸೂಚನ

2 Jul 2025 3:54 pm
ದೊಡ್ಡಣ್ಣನ ವ್ಯಾಪಾರ ಸಮರ ಮತ್ತೆ ಶುರು…..!

ನವದೆಹಲಿ: ಭಾರತ , ಚೀನಾದ ಮೇಲೆ ಅಮೆರಿಕ ಈಗ ಅತ್ಯಧಿಕ ಸುಂಕ ವಿಧಿಸಲು ಮುಂದಾಗಿದೆ. ಇದಕ್ಕೆ ಮುಖ್ಯ ಕಾರಣ ರಷ್ಯಾದೊಂದಿಗಿನ ಪಾಲುದಾರಿಕೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದ ತೈಲ ಖರೀದಿಸ

2 Jul 2025 3:07 pm
ಗೊಂದಲಗಳಿಗೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ…..!

ಚಿಕ್ಕಬಳ್ಳಾಪುರ: ಪ್ರಸ್ತುತ ಅವಧಿಯ 5 ವರ್ಷವೂ ನಾನೇ ಸಿಎಂʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ (Chief minister) ನಡೆಯಲಿದೆ ಎಂಬ ಊಹಾಪೋಹಗಳಿಗೆ ಸಿಎಂ ಸಿದ್ದರಾ

2 Jul 2025 2:56 pm
ಸ್ಫೋಟಕ ಭವಿಷ್ಯ ಹೇಳಿದ ಕೋಡಿ ಮಠದ ಶ್ರೀಗಳು….!

ಬೆಂಗಳೂರು: ರಾಜಕೀಯ ಭವಿಷ್ಯವಾಣಿಗೆ ಹೆಸರುವಾಸಿಯಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನೀಡಿದ ಅಚ್ಚರಿಯ ಹೇಳಿಕೆಯೊಂದು ಸದ್ಯ ಸುದ್ದಿಯಾಗುತ

2 Jul 2025 12:35 pm
ನಿನ್ನೆ ಒಂದೇ ದಿನದಲ್ಲಿ ರಾಜ್ಯದಲ್ಲಿ ಹೃದಯಾಘಾತದಿಂದ 6 ಜನ ಸಾವು…..!

ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತಕ್ಕೆ ಮಂಗಳವಾರ ಮತ್ತೆ ಆರು ಜನ ಬಲಿಯಾಗಿದ್ದಾರೆ. ಈ ಪೈಕಿ ಹಾಸನದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಹೊಳೆನರಸೀಪುರದ ಸಂಜಯ್, ಹಾಸನ ತಾಲೂಕು ಕೊಮ್ಮೇನಹಳ್ಳಿ ಹರ್ಷಿತಾ ಹಾಗೂ ಬೇಲೂರು ತಾಲೂಕಿನ

2 Jul 2025 10:55 am
ಇಂದಿನಿಂದ ಪ್ರಧಾನಿ ಮೋದಿ 8 ದಿನಗಳ ವಿದೇಶ ಪ್ರವಾಸ…..!

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜು.2 ರಿಂದ 9ರವರೆಗೆ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಘಾನಾ, ಅರ್ಜೆಂಟೀನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಬ್ರೆಜಿಲ್ ಹಾಗೂ ನಮೀಬಿಯಾಗೆ ಭೇಟಿ ನೀಡಲಿದ್ದಾರೆ. ಬ್ರೆಜಿಲ್‌ನಲ್ಲಿ 17ನೇ

2 Jul 2025 10:39 am
ವಿಶೇಷ ಸಚಿವ ಸಂಪುಟ ಸಭೆ : ಸ್ಥಳ ಪರಿಶೀಲನೆ ನಡೆಸಿದ ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಜುಲೈ 2ರಂದು 2025ನೇ ಸಾಲಿನ ರಾಜ್ಯ ಸಚಿವ ಸಂಪುಟದ 14ನೇ ಸಭೆ ನಡೆಯಲಿದ್ದು, ಎಲ್ಲಾ ಅಗತ್ಯ ಸಿದ್ದತೆ ಗಳನ್ನು ಮಾಡಿಕೊಳ್ಳಲಾಗಿದ್ದು, ಈ ಸಭೆ ಚಿಕ್ಕ

2 Jul 2025 10:27 am