SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
ತೆರೆಮೇಲೆ ಯಶ್‌ರನ್ನು ನೋಡಲು 100 ದಿನಗಳಷ್ಟೇ ಬಾಕಿ….!

ಬೆಂಗಳೂರು : ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಅವರ ಮುಂದಿನ ಸಿನಿಮಾ ʻಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ʼ ಮೇಲಿದೆ. ಈ ಚಿತ್ರದ ಮೂಲಕ ನಾಲ್ಕು ವ

9 Dec 2025 12:53 pm
ಟ್ರಾಫಿಕ್ ನಡುವೆ ಹಸುವಿನ ಮೇಲೆ ಸವಾರಿ ಮಾಡಿದ ಬಾಲಕ

ನವದೆಹಲಿ ನಗರದ ಜನರನ್ನು ಹೈರಾಣಾಗಿಸುವ ಸಮಸ್ಯೆಗಳಲ್ಲಿ ಟ್ರಾಫಿಕ್‌ ಕೂಡ ಒಂದಾಗಿದೆ. ಅದರಲ್ಲೂ ಬೆಂಗಳೂರು, ಮುಂಬೈ, ದೆಹಲಿಯಂತಹ ನಗರ ಪ್ರದೇಶದದಲ್ಲಿ ಈ ಸಮಸ್ಯೆ ದುಪ್ಪಟ್ಟಾಗಿದೆ.‌ ಇಂತಹ ಬಿಡುವಿಲ್ಲದ ರಸ್ತೆ ಮಧ್ಯದಲ್ಲಿ‌ ಒಂದ

9 Dec 2025 12:09 pm
ಮೋದಿ ಪ್ರಧಾನಿಯಾಗಿರುವಷ್ಟು ಅವಧಿ ನೆಹರೂ ದೇಶಕ್ಕಾಗಿ ಜೈಲಿನಲ್ಲಿದ್ದರು; ಪ್ರಿಯಾಂಕಾ ಗಾಂಧಿ ವಾಗ್ದಾಳಿ

ದೆಹಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ವಿರುದ್ಧ ಕಿಡಿಕಾರಿದರು. ಮುಹಮ್ಮದ್ ಅಲಿ ಜಿನ್ನಾ ಅವರನ್ನು ಅನುಸರಿಸಿ ಜವಾಹರಲಾಲ್ ನೆಹರೂ ‘ವಂದೇ ಮಾತರಂ’ ಅನ್ನು ವಿರೋಧಿಸಿದ್ದರು ಮೋದಿ ಆರೋಪಿಸಿದರು. ಅದ

9 Dec 2025 11:57 am
ಸೋನಿಯಿಂದ ಹೊಸ ಕ್ಯಾಮೆರಾ ಬಿಡುಗಡೆ…..!

ನವದೆಹಲಿ: ಸೋನಿ ಇಂಡಿಯಾ ತನ್ನ ಜನಪ್ರಿಯ ಅಲ್ಫಾ 7 ಪೂರ್ಣ-ಫ್ರೇಮ್ ಮಿರರ್‌ಲೆಸ್ ಶ್ರೇಣಿ ಯಲ್ಲಿ ಬಹು ನಿರೀಕ್ಷಿತ ಐದನೇ ಪೀಳಿಗೆಯ ಐಎಲ್‌ಸಿಇ-7ವಿ ( ILCE-7V) ಕ್ಯಾಮೆರಾ ಪರಿಚಯಿಸಿದೆ.ಇದು ಸರಿಸುಮಾರು 33.0 ಪರಿಣಾಮಕಾರಿ ಎಂಪಿ (ಮೆಗಾಪಿಕ್ಸಲ

9 Dec 2025 11:53 am
ಪಾಕಿಸ್ತಾನದಲ್ಲಿ LeT ಮತ್ತು JeM ಸಭೆ…..

ನವದೆಹಲಿ ಪಾಕಿಸ್ತಾನದ ಬಹಾವಲ್ಪುರದಲ್ಲಿ ಜೈಶ್, ಲಷ್ಕರ್ ಭಯೋತ್ಪಾದಕರು ಸಭೆ ನಡೆಸಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವ

9 Dec 2025 11:39 am
ಕರ್ನಾಟಕ ತಂಡಕ್ಕೆ ಹ್ಯಾಟ್ರಿಕ್‌ ಸೋಲಿನ ಆಘಾತ…..

ಅಹಮದಾಬಾದ್‌: ಪ್ರಸ್ತುತ ನಡೆಯುತ್ತಿರುವ 2025ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ತೀವ್ರ ರೋಚಕತೆ ಕೆರಳಿಸಿದ್ದ ಸೂಪರ್‌ ಓವರ್‌

9 Dec 2025 11:34 am
ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಕುಡುಗಾನಹಳ್ಳಿ ರಂಗಯ್ಯ ಆಯ್ಕೆ

ಕೊರಟಗೆರೆ :- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಕೊರಟಗೆರೆ ತಾಲೂಕ ಅಧ್ಯಕ್ಷರಾದ ಮೈಲಾರಪ್ಪನವರ ಅಕಾಲಿಕ ಮರಣದಿಂದ ತೆರವಾದಂತ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷರಾಗಿ ಕಾರ್ಯನಿರ್

7 Dec 2025 7:46 pm