SENSEX
NIFTY
GOLD
USD/INR

Weather

21    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source
‘ನಾನು ಮೋದಿಗೆ ತುಂಬಾ ಆಪ್ತ’; ಭಾರತದೊಂದಿಗಿನ ವ್ಯಾಪಾರದ ಮಾತುಕತೆಗಳ ಬೆನ್ನಲ್ಲೇ ಟ್ರಂಪ್ ಹೇಳಿಕೆ

ಭಾರತದೊಂದಿಗಿನ ವ್ಯಾಪಾರದ ಮಾತುಕತೆಗಳ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮತ್ತೊಮ್ಮೆ ತಮ್ಮ ಮತ್ತು ಭಾರತದ ಸಂಬಂಧದ ಬಗ್ಗೆ ಇಂಗ್ಲೆಂಡ್​​ನಲ್ಲಿ ದೃಢೀಕರಣ ನೀಡಿದ್ದಾರೆ. 'ನಾನು ಭಾರತಕ್ಕೆ ತುಂಬಾ ಹತ್ತಿರವಾಗಿ

18 Sep 2025 10:53 pm
Asia Cup 2025: ಒಂದೇ ಓವರ್‌ನಲ್ಲಿ 5 ಸಿಕ್ಸರ್ ಬಾರಿಸಿದ ಮೊಹಮ್ಮದ್ ನಬಿ; ವಿಡಿಯೋ

Mohammad Nabi Hits 5 Sixes in Final Over: ಏಷ್ಯಾಕಪ್ 2025ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೊನೆಯ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ತಂಡವನ್ನು ಸ

18 Sep 2025 10:52 pm
ಗುಡ್​ ನ್ಯೂಸ್: ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಇಳಿಕೆ ಸಾಧ್ಯತೆ

Nandini products price cut: ಜಿಎಸ್​ಟಿ ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಆಟೊಮೊಬೈಲ್ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಕಡಿಮೆ ಮಾಡುತ್ತಿವೆ. ಅಲ್ಲದೇ ಎನ್​ಡಿಡಿಬಿ (ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್) ಅಂಗಸಂಸ್

18 Sep 2025 10:33 pm
ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೇಳಿಕೆ

ಭಾರತೀಯ ರಕ್ಷಣಾ ಪಡೆಗಳು ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಪ್ರತಿಪಾದಿಸಿದ್ದಾರೆ. ಮಕ್ಕಳು ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಸ್ಥಳಗಳನ್ನು ಅನ್ವೇಷಿಸಲು

18 Sep 2025 10:31 pm
ಪ್ರೀಮಿಯರ್ ಶೋನಲ್ಲೇ ಪ್ರೇಕ್ಷಕರ ಮನ ಗೆದ್ದ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾ

ಹಾಸ್ಯ ನಟ ಮಹಂತೇಶ್ ಹಿರೇಮಠ ಅವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕಾಮಿಡಿ ಮೂಲಕ ಜನರನ್ನು ನಗಿಸಿದ್ದಾರೆ. ಈಗ ಅವರು ‘ಅರಸಯ್ಯನ ಪ್ರೇಮ ಪ್ರಸಂಗ’ ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ಸೆಪ್ಟೆಂಬರ್ 19ರಂದು ಈ ಸಿನಿಮಾದ ಬಿಡುಗಡೆ. ಅದಕ್

18 Sep 2025 10:19 pm
Gautam Adani: ಹಿಂಡೆನ್‌ಬರ್ಗ್ ಆರೋಪ ಆಧಾರರಹಿತವಾಗಿತ್ತು, ಸತ್ಯಮೇವ ಜಯತೇ!; ಕ್ಲೀನ್​ಚಿಟ್​ಗೆ ಗೌತಮ್ ಅದಾನಿ ಪ್ರತಿಕ್ರಿಯೆ

ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಭಾರತದ ಉದ್ಯಮಿ ಗೌತಮ್ ಅದಾನಿಗೆ ದೊಡ್ಡ ಜಯ ಸಿಕ್ಕಿದೆ. ಅದಾನಿ ಗ್ರೂಪ್​ಗೆ ಸೆಬಿ ಇಂದು ಕ್ಲೀನ್ ಚಿಟ್ ನೀಡಿದೆ. ಈ ಕುರಿತಾದ ತನಿಖೆಯಲ್ಲಿ ಗೌತಮ್ ಅದಾನಿ ಸಮೂಹದ ವಿ

18 Sep 2025 10:15 pm
Hindenburg case: ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಗೌತಮ್ ಅದಾನಿಗೆ ಕ್ಲೀನ್ ಚಿಟ್

ಹಿಂಡೆನ್‌ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ಗೆ ಸೆಬಿ ಕ್ಲೀನ್ ಚಿಟ್ ನೀಡಿದೆ. ಇಂದು (ಸೆಪ್ಟೆಂಬರ್ 18) ತನ್ನ ಅಂತಿಮ ಆದೇಶದಲ್ಲಿ ಸೆಬಿ (ಬಂಡವಾಳ ಮಾರುಕಟ್ಟೆ ನಿಯಂತ್ರಕ) ಹಿಂಡೆನ್‌ಬರ್ಗ್ ಮಾಡಿದ ಆರೋಪಗಳಿಗೆ ಸಂ

18 Sep 2025 9:49 pm
R Ashwin Returns to Cricket: ಟೀಂ ಇಂಡಿಯಾ ಪರ ಮತ್ತೆ ಕಣಕ್ಕಿಳಿಯಲಿದ್ದಾರೆ ಆರ್. ಅಶ್ವಿನ್

R Ashwin Returns to Cricket: 2024ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆರ್. ಅಶ್ವಿನ್ ಅವರು ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಮತ್ತೆ ಆಡಲು ಸಜ್ಜಾಗಿದ್ದಾರೆ. ನವೆಂಬರ್ 7 ರಿಂದ 9 ರವರೆಗೆ ನಡೆಯುವ ಈ ಟೂರ್ನಮೆಂಟ್‌ನಲ್ಲಿ ಭಾರತ ತಂಡ

18 Sep 2025 9:45 pm
ಜಾಲಿ ಎಲ್​ಎಲ್​ಬಿ 3, ಅರಸಯ್ಯನ ಪ್ರೇಮ ಪ್ರಸಂಗ, ಕಮಲ್ ಶ್ರೀದೇವಿ ನಡುವೆ ಈ ವಾರ ಪೈಪೋಟಿ

ಪ್ರತಿ ಶುಕ್ರವಾರದಂತೆ ಈ ಶುಕ್ರವಾರ (ಸೆಪ್ಟೆಂಬರ್ 19) ಕೂಡ ಬಾಕ್ಸ್ ಆಫೀಸ್​​ನಲ್ಲಿ ಪೈಪೋಟಿ ಏರ್ಪಡುತ್ತಿದೆ. ಪ್ರೇಕ್ಷಕರಿಗೆ ಸಿನಿಮಾ ನೋಡಿ ಆನಂದಿಸಲು ಬೇರೆ ಬೇರೆ ಆಯ್ಕೆಗಳಿವೆ. ಕಾಮಿಡಿ, ಸಸ್ಪನ್ಸ್, ಥ್ರಿಲ್ಲರ್ ಬಯಸುವ ಪ್ರೇಕ

18 Sep 2025 9:27 pm
ಮೋದಿಯ ಮಾಸ್ಕ್ ಧರಿಸಿ ಇಂಗ್ಲೆಂಡ್​​ನ ಸಂಸದರಿಂದ ಭಾರತದ ಪ್ರಧಾನಿಯ ಹುಟ್ಟುಹಬ್ಬ ಆಚರಣೆ

ಇಂಗ್ಲೆಂಡ್​​ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಬ್ರಿಟಿಷ್ ಸಂಸದ ಬಾಬ್ ಬ್ಲಾಕ್‌ಮನ್ ಆಯೋಜಿಸಿದ್ದರು. ಈ ವೇಳೆ ಯುಕೆ ಸಂಸದರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್

18 Sep 2025 9:20 pm
ಜಹೀರ್ ಖಾನ್​ಗೆ ಒಂದೇ ವರ್ಷಕ್ಕೆ ಸಾಕಾಯ್ತು ಲಕ್ನೋ ತಂಡದ ಸಹವಾಸ

Zaheer Khan Resigns: ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಜಿ ಕ್ರಿಕೆಟ್ ಆಟಗಾರ ಜಹೀರ್ ಖಾನ್ ತಮ್ಮ ಹುದ್ದೆಯಿಂದ ರಾಜೀನಾಮೆ ನೀಡಿದ್ದಾರೆ. ಮುಖ್ಯ ಕೋಚ್ ಮತ್ತು ತಂಡದ ಮಾಲೀಕರೊಂದಿಗಿನ ಭಿನ್ನಾಭ

18 Sep 2025 9:10 pm
ಬೆಂಗಳೂರಿನ ಬಗ್ಗೆ ತೃಪ್ತಿ ಇಲ್ಲವೆಂದು ಹೋಗೋರನ್ನ ತಡೆಯಲ್ಲ;ಡಿಕೆಶಿ ಖಡಕ್ ಮಾತು

ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಸದ್ಯ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಐಟಿ ದಿಗ್ಗಜರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಗುಂಡಿ ಹಾಗೂ ಟ್ರಾಫಿಕ್​​ ನಿಂದ ಬೇಸತ್ತ ಕಂಪನಿಗಳ

18 Sep 2025 8:46 pm
ಪಾಕಿಸ್ತಾನದ ಅಮಾಯಕರ ಸಾವು ತಪ್ಪಿಸಲು ಮಧ್ಯರಾತ್ರಿ ಆಪರೇಷನ್ ಸಿಂಧೂರ್‌ ದಾಳಿ ನಡೆಸಿದೆವು; ಸಿಡಿಎಸ್ ಅನಿಲ್ ಚೌಹಾಣ್

ಪಹಲ್ಗಾಮ್ ದಾಳಿಯ ನಂತರ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ನಾಗರಿಕ ಸಾವುನೋವುಗಳನ್ನು ತಪ್ಪಿಸಲು ಮೇ 7ರ ಮಧ್ಯರಾತ್ರಿ ದಾಳಿಯನ್ನು ನಡೆಸಿದೆವು. ಆಪರೇಷನ್ ಸಿಂಧೂರ್ ಸಮಯದಲ್ಲಿ ನಡೆಸಲಾದ ನಿಖರ ದಾಳಿಗಳನ

18 Sep 2025 8:27 pm
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ‘ಆರಂಭ್ 2025’: ಹೊಸಬರ ದಿನದಂದು ಮಿಂಚಿದ ನಕ್ಷತ್ರಗಳು

ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಹೊಸಬರ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ‘ಆರಂಭ್ 2025’ ಎಂದು ಹೆಸರಿಸಲಾದ ಈ ದಿನವು ತಮ್ಮ ಕಾಲೇಜು ಜೀವನವನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳಿಗೆ ಸ್ಮರಣೀಯ ದಿನವಾಗ

18 Sep 2025 8:12 pm
Car Prices After GST Cut: ಮಾರುತಿಯಿಂದ ಆಡಿವರೆಗೆ ಕಾರುಗಳ ಬೆಲೆ 30 ಲಕ್ಷ ರೂವರೆಗೆ ಇಳಿಕೆ

Automobile companies reducing car rates: ಜಿಎಸ್​ಟಿ ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಆಟೊಮೊಬೈಲ್ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಕಡಿಮೆ ಮಾಡುತ್ತಿವೆ. ಜಿಎಸ್​ಟಿ ಕಡಿತದ ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿ

18 Sep 2025 8:00 pm
ಧೂಮಪಾನ ಬಿಟ್ಟರೆ ಮಧುಮೇಹದ ಅಪಾಯ ಕಡಿಮೆಯಾಗುತ್ತಾ? ವೈದ್ಯರು ಬಿಚ್ಚಿಟ್ಟ ಸತ್ಯ ಇಲ್ಲಿದೆ

ಧೂಮಪಾನವನ್ನು ಬಿಡುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆಯೇ? ತಜ್ಞರು ಹೇಳುವಂತೆ ಇದು ಸ್ಥಿತಿಯನ್ನು ಗುಣಪಡಿಸಲು ಸಾಧ್ಯವಾಗದಿದ್ದರೂ ಇದು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಇನ್ಸುಲಿನ್ ಸೂಕ

18 Sep 2025 7:43 pm
ಧರ್ಮಸ್ಥಳ ಕೇಸ್: ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಅಯ್ಯಪ್ಪನ ಪುತ್ರ

ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಎಸ್​ಐಟಿ ಪಡೆಗೆ 7 ಕಳೇಬರಗಳು ದೊರಕಿವೆ. ಸೌಜನ್ಯ ಮಾವ ವಿಠ್ಠಲಗೌಡರ ಮಾಹಿತಿಯಡಿ ಎಸ್​ಐಟಿ ಪಡೆ ತನಿಖೆ ನಡೆಸ್ತಿದ್ದು, ಎರಡು ದಿನದಲ್ಲಿ ಏಳು ಅಸ್ಥಿ ಪಂಜರವನ್ನ ಸಂಗ್ರಹಿಸಿದ್ದಾರೆ. ಹಾಗೇ ದೊರಕಿ

18 Sep 2025 7:39 pm
ಹೊಕ್ಕಳಿಗೆ ಈ 5 ಎಣ್ಣೆಗಳನ್ನು ಹಚ್ಚಿ, ಮತ್ತೆ ದೇಹದಲ್ಲಾಗುವ ಬದಲಾವಣೆ ನೋಡಿ

ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ದೇಹದ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಆ ಬದಲಾವಣೆಗಳು ಯಾವುವು ಎಂಬುದನ್ನು ಇಲ್ಲಿದೆ. ಹೊಕ್ಕಳಿಗೆ ಎಣ್ಣೆ ಹಚ್ಚಿದ್ರೆ ಹಲವಾರು ಪ್ರಯೋಜನಗಳಿದ್ದು, ಖ್ಯಾತ ಯೋಗ ಗುರು ಮತ್

18 Sep 2025 7:30 pm
ಕೋತಿಗಳ ಸಾಮ್ರಾಜ್ಯದಲ್ಲಿ ಆಕರ್ಷಕ ಪ್ರೊಬೊಸ್ಕಿಸ್ ತಳಿ; ಉದ್ದನೆಯ ಮೂಗುಳ್ಳ ಈ ಕೋತಿಯ ವಿಶೇಷತೆಯೇನು?

ಮಂಗಗಳು ಬುದ್ಧಿವಂತ ಪ್ರಾಣಿಗಳು. ಹೀಗಾಗಿ ಅವುಗಳ ನಡವಳಿಕೆ ಹಾಗೂ ವರ್ತನೆಗಳು ಮನುಷ್ಯರನ್ನು ಹೋಲುತ್ತವೆ. ಆದರೆ ಈ ಕೋತಿ ಮಾತ್ರ ನೋಡುವುದಕ್ಕೆ ಸ್ವಲ್ಪ ವಿಭಿನ್ನ. ತನ್ನ ನೀಳವಾದ ಮೂಗಿನಿಂದ ಎಲ್ಲರ ಹುಬ್ಬೇರಿಸುವಂತೆ ಮಾಡುವ ಈ ಕ

18 Sep 2025 6:59 pm
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ

ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್ ಅವರ ಮನೆಯಲ್ಲಿ ಜಗಳ ಆಗಿದೆ. ರಂಜಿತ್ ಪತ್ನಿ ಹಾಗೂ ಅಕ್ಕನ ನಡುವೆ ಗಲಾಟೆ ನಡೆದಿದೆ. ಇಬ್ಬರೂ ಪರಸ್ಪರ ಬೈಯ್ದುಕೊಂಡಿದ್ದಾರೆ. ಕೈ ಮಾಡುವ ಹಂತಕ್ಕೂ ಹೋಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಆ ವಿ

18 Sep 2025 6:56 pm
IND A vs AUS A: ಆಸ್ಟ್ರೇಲಿಯಾ ಎ ವಿರುದ್ಧ ಭರ್ಜರಿ ಶತಕ ಬಾರಿಸಿದ ಧ್ರುವ್ ಜುರೆಲ್

Dhruv Jurel's Century: ಆಸ್ಟ್ರೇಲಿಯಾ ಎ ವಿರುದ್ಧ ನಡೆದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧ್ರುವ ಜುರೇಲ್ ಅವರು ಅದ್ಭುತ ಶತಕ ಸಿಡಿಸಿದ್ದಾರೆ. ಇದು ಅವರ ಪ್ರಥಮ ದರ್ಜೆ ವೃತ್ತಿ ಜೀವನದಲ್ಲಿ ಎರಡನೇ

18 Sep 2025 6:42 pm
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ

ನಿನ್ನೆ ತಡರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭಾರೀ ಮಳೆಯಾಗಿದ್ದು, ಇಂದು (ಸೆಪ್ಟೆಂಬರ್ 18) ಸಹ ಸಂಜೆಯಾಗುತ್ತಿದ್ದಂತೆಯೇ ಮಳೆರಾಯ ತನ್ನ ರುದ್ರನರ್ತನ ತೋರಿದ್ದಾನೆ. ನಗರದಾದ್ಯಂತ ಭಾರೀ ಮಳೆಯಾಗಿದ್ದು, ಸಂಜೆ ಆಫೀಷ್ ಕೆಸಲ ಮ

18 Sep 2025 6:25 pm
Weekly Love Horoscope: ಸೆಪ್ಟೆಂಬರ್​ ಮೂರನೇ ವಾರದಲ್ಲಿ ಈ ರಾಶಿಯವರ ಪ್ರೀತಿಗೆ ಸಿಗಲಿದೆ ಸಿಹಿಸುದ್ದಿ

ಸೆಪ್ಟೆಂಬರ್​ ಮೂರನೇ ವಾರದಲ್ಲಿ ಈ ರಾಶಿಯವರಿಗೆ ಒಳ್ಳೆಯ ದಿನ ಆರಂಭವಾಗಲಿದೆ. ಇಲ್ಲಿಂದ ನಿಮ್ಮ ಪ್ರೀತಿಗೆ ಒಂದು ಅರ್ಥಪೂರ್ಣ ದಾರಿ ಸಿಗಲಿದೆ. ‌ಕುಜ ಹಾಗು ಶುಕ್ರರು ಪ್ರೇಮಕ್ಕೆ ಕಾರಣವಾಗಿದ್ದರೂ ಉಳಿದ ಗ್ರಹಗಳೂ ಕೆಲವು ಸಹಯೋಗವ

18 Sep 2025 6:08 pm
ಅಮಿತಾಬ್ ಬಳಿಕ ಪ್ರಭಾಸ್ ಜೊತೆ ನಟಿಸಲಿದ್ದಾರೆ ಅಭಿಷೇಕ್ ಬಚ್ಚನ್

Abhishek Bachchan: ಬಾಲಿವುಡ್​​ನ ಸಂಜಯ್ ದತ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ, ಆಮಿರ್ ಖಾನ್ ಸಹ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಇದೇ ಸಾಲಿಗೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ಸೇರಿಕೊಳ್ಳುತ್ತಿದ್

18 Sep 2025 6:02 pm
Asia Cup 2025: ಭಾರತದ ಕೊನೆಯ ಲೀಗ್ ಪಂದ್ಯಕ್ಕೆ ಅಖಾಡ ಸಜ್ಜು; ಎದುರಾಳಿ ಯಾರು?

IND vs OMA Asia Cup 2025 Live Streaming: ಭಾರತ ತಂಡವು 2025ರ ಏಷ್ಯಾಕಪ್​ನಲ್ಲಿ ಯುಎಇ ಮತ್ತು ಪಾಕಿಸ್ತಾನವನ್ನು ಸೋಲಿಸಿ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡ ಒಮಾನ್ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡ

18 Sep 2025 5:50 pm
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ,ಜಾತಿಗಣತಿ ಮುಂದೂಡಿಕೆ ಆಗುತ್ತಾ?

ಸಿದ್ದರಾಮಯ್ಯ (Siddaramaiah) ಸರ್ಕಾರದ ಮಹತ್ವಾಕಾಂಕ್ಷಿ ಜಾತಿಗಣತಿ (Caste Census) ಸಚಿವರ ನಡುವೆಯೇ ಜಟಾಪಟಿಗೆ ಕಾರಣವಾಗಿದೆ. ಇಂದು(ಸೆಪ್ಟೆಂಬರ್ 18) ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಏರು ಧ್ವನಿಯಲ್ಲಿ ಕೆಲ ಸಚಿವರಿಂದ ಆಕ್ಷೇಪ ವ

18 Sep 2025 5:48 pm
ಧರ್ಮಸ್ಥಳ ಕೇಸ್: ಬಂಗ್ಲೆಗುಡ್ಡದಲ್ಲಿ ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ, 2 ದಿನದಲ್ಲಿ ಸಿಕ್ಕಿದ್ದೆಷ್ಟು? ಗೊತ್ತಾ?

ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡದಲ್ಲಿ ಬುಧವಾರದಿಂದ ಎಸ್ಐಟಿ ಶೋಧ ತೀವ್ರಗೊಳಿಸಿ 5 ತಲೆಬುರುಡೆ ಮತ್ತು ಕೆಲವು ಅಸ್ಥಿಪಂಜರಗಳು ಪತ್ತೆಯಾಗಿತ್ತು. ಇಂದು ಮತ್ತೆರಡು ತಲೆಬುರುಡೆ , ವಾಕಿಂಗ್ ಸ್ಟಿಕ್ ಸೇರಿ ಮತ್ತಷ್ಟು ಅಸ್ಥಿಪಂಜ

18 Sep 2025 5:37 pm
ರೈಲು ಟಿಕೆಟ್ ಬುಕಿಂಗ್ ಮಾಡಬೇಕೆನ್ನುವವರ ಗಮನಕ್ಕೆ: ಅ. 1ರಿಂದ ಹೊಸ ಆಧಾರ್ ನಿಯಮ

Indian Railways online ticket booking rules: ಅಕ್ಟೋಬರ್ 1ರಿಂದ ರೈಲು ಟಿಕೆಟ್ ಬುಕಿಂಗ್​ಗೆ ಆಧಾರ್ ಅಥೆಂಟಿಕೇಶನ್ ನಿಯಮ ಮಾಡಲಾಗುತ್ತಿದೆ. ಎರಡು ತಿಂಗಳ ಬುಕಿಂಗ್ ವಿಂಡೋದಲ್ಲಿ ಮೊದಲ 15 ನಿಮಿಷಗಳಲ್ಲಿ ಟಿಕೆಟ್ ಬುಕಿಂಗ್ ಮಾಡುವವರು ಆಧಾರ್ ದೃಢೀಕರಣ ನೀಡು

18 Sep 2025 5:30 pm
Law Professor Recruitment 2025: ಕಾನೂನು ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ; ತಿಂಗಳಿಗೆ 1ರಿಂದ 2ಲಕ್ಷ ರೂ. ವರೆಗೆ ವೇತನ

ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯ (NUSRL) ಕಾನೂನು ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ ನಡೆಸುತ್ತಿದೆ. ಪಿಎಚ್‌ಡಿ ಮತ್ತು ಎಲ್‌ಎಲ್‌ಎಂ ಪದವಿ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 20 ರೊಳಗೆ ಅ

18 Sep 2025 5:26 pm
ಮನೆಯಲ್ಲಿರುವ ಈ 6 ವಸ್ತುಗಳನ್ನು ಈಗಲೇ ಹೊರಗೆ ಹಾಕಿ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ

ಮನೆಯವರ ಆರೋಗ್ಯಕ್ಕಾಗಿ ಮನೆಯ ಒಳಗೆ ಇರುವ ಈ ವಸ್ತುಗಳನ್ನು ಹೊರಗೆ ಹಾಕಿ, ಇಲ್ಲದಿದ್ದರೆ ಖಂಡಿತ ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಆ ವಸ್ತುಗಳು ಯಾವುವು? ಅದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳೇನು?

18 Sep 2025 5:21 pm
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಕಿರಿಕ್: ವಿಡಿಯೋ ವೈರಲ್ ಆಗಲು ಕಾರಣ ಇಲ್ಲಿದೆ..

ಕಿರುತೆರೆ ನಟ, ಬಿಗ್ ಬಾಸ್ ಖ್ಯಾತಿಯ ರಂಜಿತ್ ಅವರ ಕುಟುಂಬದ ಜಗಳ ಬಹಿರಂಗ ಆಗಿದೆ. ಅಪಾರ್ಟ್​​ಮೆಂಟ್ ಫ್ಲ್ಯಾಟ್​​ ಒಡೆತನಕ್ಕೆ ಸಂಬಂಧಿಸಿದಂತೆ ರಂಜಿತ್ ಹಾಗೂ ಅವರ ಅಕ್ಕನ ನಡುವೆ ಜಗಳ ಆಗಿದೆ. ಕೆಲವು ವಿಡಿಯೋಗಳು ವೈರಲ್ ಆಗಿವೆ. ಈ

18 Sep 2025 5:06 pm
ಧರ್ಮಸ್ಥಳ ಕೇಸಿಗೆ ರೋಚಕ ತಿರುವು: ಅಸ್ಥಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್​​ ವ್ಯಕ್ತಿ ರಹಸ್ಯ ಬಯಲಿಗೆ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಮಾವ ಮಾಡಿರುವ ಆರೋಪ ಮೇಲೆ ಎಸ್​ಐಟಿ ಅಧಿಕಾರಿಗಳು ಬಂಗ್ಲೆಗುಡ್ಡ ಜಾಲಾಡುತ್ತಿದ್ದು, ಈ ವೇಳೆ ಅಸ್ಥಿಪಂಜರ, ತಲೆಬುರುಡೆ, ಮೂಳೆಗಳು ಪತ್ತೆಯಾಗಿದ್ದು, ಅವುಗಳನ್ನು ಸಂಗ್ರಹಿಸಿ ಸ

18 Sep 2025 5:02 pm
Asia Cup 2025: ಹ್ಯಾಂಡ್‌ಶೇಕ್‌ ಮಾಡದಂತೆ ಸೂಚಿಸಿದ್ದೇ ಎಸಿಸಿ..! ಸ್ಫೋಟಕ ಮಾಹಿತಿ ಬಹಿರಂಗ

India-Pakistan Handshake Controversy: ಭಾರತ-ಪಾಕಿಸ್ತಾನ ಪಂದ್ಯದಲ್ಲಿ ನಡೆದ ಹ್ಯಾಂಡ್​ಶೇಕ್ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಿಸಿಬಿ ಆರೋಪಿಸಿದಂತೆ, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರಲ್ಲ, ಎಸಿಸಿಯೇ ಕೈಕುಲುಕದಂತೆ ಆದೇಶಿಸಿತ್ತು ಎಂ

18 Sep 2025 4:48 pm
RRB Recruitment 2025: ರೈಲ್ವೆಯಲ್ಲಿ ಪ್ಯಾರಾಮೆಡಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕ

ರೈಲ್ವೆ ನೇಮಕಾತಿ ಮಂಡಳಿ (RRB) ನಡೆಸುವ 434 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 18 ಕೊನೆಯ ದಿನಾಂಕ. ನರ್ಸಿಂಗ್ ಸೂಪರಿಂಟೆಂಡೆಂಟ್, ಡಯಾಲಿಸಿಸ್ ಟೆಕ್ನಿಷಿಯನ್, ಹೆಲ್ತ್ ಮಲೇರಿಯಾ ಇನ್ಸ್‌ಪೆಕ್ಟರ್ ಹುದ್ದ

18 Sep 2025 4:38 pm
ಆಳಂದ ಕ್ಷೇತ್ರದಲ್ಲಿ ಮತಗಳ್ಳತನ: ರಾಹುಲ್ ಬೆನ್ನಲ್ಲೇ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

ಕಲಬುರುಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್ ಮತದಾರರನ್ನೇ ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ. ಇದರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಮತ ಡಿಲ

18 Sep 2025 4:38 pm
Video: ಹೆರಿಗೆ ಕೊಠಡಿಯಲ್ಲಿ ವೈದ್ಯೆಯ ಮೇಲೆ ಹಲ್ಲೆ ನಡೆಸಿದ ಇಂಟರ್ನ್ ವಿದ್ಯಾರ್ಥಿನಿಯರು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು ಆಘಾತಕಾರಿ ವಿಡಿಯೋ ನೋಡಿದ್ರೆ ಎಂತೆಂತಹ ಜನರು ಈ ಕಾಲದಲ್ಲಿ ಇರ್ತಾರೆ ಎಂದೆನಿಸುತ್ತದೆ. ಹೌದು, ಹೆರಿಗೆ ನೋವಿನಿಂದ ಮಹಿಳೆಯೊಬ್ಬರು ನರಳಾಡ್ತಾ ಇದ್ರೆ, ಇತ್ತ ಕರ್ತವ್ಯದಲ್ಲಿದ್ದ ವೈ

18 Sep 2025 4:35 pm
‘ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

ಮಧ್ಯಪ್ರದೇಶದಲ್ಲಿ ಹಾನಿಗೊಳಗಾದ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಪೀಠವು ವಜಾಗೊಳಿಸಿತ್ತು. ಈ ಆದೇಶವನ್ನು ನೀಡುವಾಗ, ಸಿಜೆಐ ಅರ್ಜಿಯಲ್ಲಿ ನಿಮ್ಮ

18 Sep 2025 4:27 pm
Mahalaya Amavasya 2025: ಮಹಾಲಯ ಅಮಾವಾಸ್ಯೆ ಯಾವಾಗ? ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ

ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಅಂತ್ಯ ಮತ್ತು ದುರ್ಗಾ ಪೂಜೆಯ ಆರಂಭವನ್ನು ಸೂಚಿಸುವ ಪವಿತ್ರ ದಿನ. ಪೂರ್ವಜರಿಗೆ ತರ್ಪಣ ಮತ್ತು ಪಿಂಡದಾನ ಮಾಡುವುದು ಮುಖ್ಯ. ಈ ದಿನದ ಪುಣ್ಯಕಾರ್ಯಗಳಿಗೆ ಹೆಚ್ಚಿನ ಫಲ ಸಿಗುತ್ತದೆ ಎಂಬ ನಂಬಿಕೆ ಇ

18 Sep 2025 4:21 pm
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಹುಟ್ಟುಹಬ್ಬದ ದಿನ ಅಭಿಮಾನಿಗಳ ಮಾತು

‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಇಂದು (ಸೆ.18) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಭಿಮಾನಿಗಳು ಬೆಂಗಳೂರಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಈ

18 Sep 2025 3:54 pm
Asia Cup 2025: ಹ್ಯಾಂಡ್‌ಶೇಕ್‌ ವಿವಾದದ ನಡುವೆ ಭಾರತ-ಪಾಕ್ ಪಂದ್ಯಕ್ಕೆ ದಿನಾಂಕ ನಿಗದಿ

India vs Pakistan Asia Cup 2025: 2025ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯದಲ್ಲಿ ಉಂಟಾದ ಕೈಕುಲುಕುವ ವಿವಾದದ ನಂತರ, ಎರಡೂ ತಂಡಗಳು ಸೆಪ್ಟೆಂಬರ್ 21 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಭಾರತ ತಂಡ ಗುಂಪು ಹಂತದಲ್ಲಿ

18 Sep 2025 3:49 pm
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್

Vishnuvardhan Birthday: ವಿಷ್ಣುವರ್ಧನ್ ಜಯಂತ್ಸೋವವನ್ನು ಅಭಿಮಾನಿಗಳು ಇಂದು (ಸೆಪ್ಟೆಂಬರ್ 18) ಆಚರಿಸುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ವಿಷ್ಣುವರ

18 Sep 2025 3:47 pm
ನೇಪಾಳದ ಪ್ರಧಾನಿ ಸುಶೀಲಾ ಕರ್ಕಿಗೆ ಮೋದಿ ಫೋನ್; ಶಾಂತಿ ಪುನಃಸ್ಥಾಪಿಸಲು ಭಾರತದ ಬೆಂಬಲ ಘೋಷಣೆ

ನೇಪಾಳದ ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಇತ್ತೀಚಿನ ದುರಂತದಿಂದ ಆದ ನಷ್ಟಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥ

18 Sep 2025 3:32 pm
Asia Cup 2025: ಪಾಕ್ ಆಟಗಾರ ಮಾಡಿದ ಎಡವಟ್ಟಿನಿಂದ ಅರ್ಧದಲ್ಲೇ ಮೈದಾನ ತೊರೆದ ಅಂಪೈರ್; ವಿಡಿಯೋ

Asia Cup 2025: 2025ರ ಏಷ್ಯಾಕಪ್‌ನ ಪಾಕಿಸ್ತಾನ-ಯುಎಇ ಪಂದ್ಯದಲ್ಲಿ, ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್ ಅವರು ಎಸೆದ ಚೆಂಡು ಶ್ರೀಲಂಕಾದ ಅಂಪೈರ್ ರುಚಿರಾ ಅವರ ತಲೆಗೆ ಬಡಿದು ಗಾಯಗೊಳಿಸಿತು. ಈ ಘಟನೆಯಿಂದ ಪಂದ್ಯ ಕೊಂಚ ಸಮಯ ಸ

18 Sep 2025 3:27 pm
Video: ಯಾರಿಂದಲೂ ಹೀಗೆ ಕೊಲೆ ಮಾಡಲು ಸಾಧ್ಯವಿಲ್ಲ

ನಮ್ಮಲ್ಲಿ ಕೆಲವರ ವಿಚಿತ್ರ ನಡವಳಿಕೆ, ಹವ್ಯಾಸಗಳನ್ನು ಕಂಡ್ರೆ ಶಾಕ್ ಆಗುತ್ತೆ. ಇಂತಹ ಜನರು ಇರ್ತಾರಾ ಎಂದೆನಿಸುತ್ತದೆ. ನೀವೆಲ್ಲಾ ಹಳೆಯ ನ್ಯಾಣಗಳನ್ನು, ತಮ್ಮ ಇಷ್ಟದ ಪುಸ್ತಕಗಳನ್ನು ಸಂಗ್ರಹಿಸಿಡುವುದನ್ನು ನೋಡಿರ್ತೀರಾ. ಆದ

18 Sep 2025 3:04 pm
‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ಶಾಕ್ ಕೊಟ್ಟ ಪ್ರೇಕ್ಷಕ; ಟಿಆರ್​ಪಿಯಲ್ಲಿ ಯಾರು ಟಾಪ್?

ಕರ್ಣ ಧಾರಾವಾಹಿ ಟಿಆರ್‌ಪಿ ರೇಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ನಾ ನಿನ್ನ ಬಿಡಲಾರೆ ಧಾರಾವಾಹಿಯ ರೇಟಿಂಗ್ ಕುಸಿದಿದೆ. ಅಣ್ಣಯ್ಯ ಮತ್ತು ಲಕ್ಷ್ಮೀ ನಿವಾಸ ಧಾರಾವಾಹಿಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಹಳ್ಳಿ ಪವರ್ ಶ

18 Sep 2025 2:56 pm
Asia Cup 2025: ಭಾರತದೊಂದಿಗೆ ಸೂಪರ್ 4 ಸುತ್ತಿಗೆ ಅರ್ಹತೆ ಪಡೆದ ಪಾಕಿಸ್ತಾನ

Asia Cup 2025: ಏಷ್ಯಾಕಪ್ 2025ರಲ್ಲಿ ಪಾಕಿಸ್ತಾನ ತಂಡ ಯುಎಇಯನ್ನು 41 ರನ್‌ಗಳಿಂದ ಸೋಲಿಸಿ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ತಡವಾಗಿ ಆರಂಭವಾದ ಪಂದ್ಯದಲ್ಲಿ ಪಾಕಿಸ್ತಾನ 146 ರನ್ ಗಳಿಸಿತು, ಯುಎಇ 105 ರನ್‌ಗಳಿಗೆ ಆಲೌಟ್ ಆಯಿತು. ಫಖರ್ ಜಮಾನ್ 50

18 Sep 2025 2:43 pm
ಕಲ್ಲು ಬೆಂಚಿನ ಮೇಲೆ ಮಗಳನ್ನು ಮಲಗಿಸಿ, ನಿದ್ರೆ ಬಂದ ಬಳಿಕ ಸರೋವರಕ್ಕೆ ಎಸೆದು ಕೊಂದ ತಾಯಿ

ಅಮ್ಮ ಜತೆಗಿದ್ದಾಳೆಂದು ನೆಮ್ಮದಿಯಿಂದ ಮಲಗಿದ್ದ ಮಗು, ತನ್ನ ತಾಯಿಯೇ ತನ್ನ ಕೊಲ್ಲಬಹುದು ಎನ್ನುವ ಸಣ್ಣ ಊಹೆಯೂ ಆ ಮಗುವಿಗೆ ಇರದು. ಯಮನ ಕೈಯಿಂದಲೂ ತನ್ನ ಮಗುವನ್ನು ಕಾಪಾಡಿಕೊಳ್ಳುವ ಶಕ್ತಿ ತಾಯಿಗಿರುತ್ತೆ ಅಂತಾರೆ, ಆದರೆ ಆಕೆಯ

18 Sep 2025 2:35 pm
ವಿಜಯಪುರ ಎಸ್​ಬಿಐ ಬ್ಯಾಂಕ್ ದರೋಡೆಗೆ ಮ್ಯಾನೇಜರ್, ಸಿಬ್ಬಂದಿಯ ನಿರ್ಲಕ್ಷ್ಯವೇ ನೆರವಾಯ್ತಾ? ಆಘಾತಕಾರಿ ಅಂಶ ಬಯಲು

ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮಂಗಳವಾರ ಸಂಜೆ ವೇಳೆಗೆ ಐವರು ದರೋಡೆಕೋರರ ಗ್ಯಾಂಗ್ ಬ್ಯಾಂಕ್​ನಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿ

18 Sep 2025 2:21 pm
ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಿಪಾಶಾ, ನೇಹಾ ಹೆಸರು ಸೇರಿಸಿದ ರಾಜ್ ಕುಂದ್ರಾ

Raj Kundra: ರಾಜ್ ಕುಂದ್ರಾ 60 ಕೋಟಿ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ನಟಿಯರಾದ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ವಿಚಾರಣೆಯಲ್ಲಿ ಈ ಮಾಹಿತಿ ಬಹಿರಂಗಗೊಂಡ

18 Sep 2025 1:39 pm
ಹೊಸ ಉಪಜಾತಿಗಳ ಸೃಷ್ಟಿ: ಸರ್ಕಾರದ ಜಾತಿ ಜನಗಣತಿ ರದ್ದುಪಡಿಸುವಂತೆ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆ

ಕರ್ನಾಟಕದಲ್ಲಿ ಜಾತಿ ಸಮೀಕ್ಷೆ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸುತ್ತ ಹಲವು ಗೊಂದಲಗಳು ಮತ್ತು ವಿವಾದಗಳೂ ಸೃಷ್ಟಿಯಾಗುತ್ತಿವೆ. ಇದೀಗ ಸರ್ಕಾರದಿಂದ ಹೊಸ ಉಪಜಾತಿಗಳ ಸೃಷ್ಟಿ ಆರೋಪ ಬೆನ್ನಲ್ಲೇ ಹೈಕೋರ್ಟ್​ಗೆ ಎರಡು ಸಾರ್

18 Sep 2025 1:35 pm
ಕೊಬ್ರಿ ಕದ್ದು ಮಾರಿದ ದುಡ್ಡಲ್ಲಿ ವಿಷ್ಣು ಕಟೌಟ್​: ಕೊಬ್ರಿ ಮಂಜು ಹಳೆ ನೆನಪು

Vishnuvardhan Birthday: ವಿಷ್ಣುವರ್ಧನ್ ಬದುಕಿದ್ದಾಗ ಅವರೊಟ್ಟಿಗೆ ಆಪ್ತ ಬಂಧವನ್ನು ಕೆ ಮಂಜು ಇರಿಸಿಕೊಂಡಿದ್ದರು. ವಿಷ್ಣುವರ್ಧನ್ ಹುಟ್ಟುಹಬ್ಬದಂದು ಮಾತನಾಡಿರುವ ಕೆ ಮಂಜು, ತಾವು ಸಿನಿಮಾ ರಂಗಕ್ಕೆ ಬರುವ ಮುಂಚೆ ಕೊಬ್ರಿ ಕದ್ದು ಮಾರಿ ಬಂದ

18 Sep 2025 1:28 pm
ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ರಂಜಿತ್; ಕಾರಣ ಏನು?

ನಟ ರಂಜಿತ್ ಅವರು ಮತ್ತು ಅವರ ಅಕ್ಕ ನಡುವೆ ವಿವಾದ ಉಂಟಾಗಿದೆ. ತಂದೆಯ ಫ್ಲಾಟ್‌ನಲ್ಲಿ ಪಾಲಿಗೆ ಸಂಬಂಧಿಸಿದಂತೆ ಇಬ್ಬರೂ ಪರಸ್ಪರ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಗಂಭೀರವಲ್ಲದ ಪ್ರಕರಣ ದಾಖ

18 Sep 2025 1:02 pm
ಬೆಂಗಳೂರು ಗುಂಡಿ ಅಪಮಾನಕ್ಕೆ ಸಿಎಂ, ಡಿಸಿಎಂ ಹೊಣೆ ಎಂದ ಕುಮಾರಸ್ವಾಮಿ: ರಾಜಧಾನಿ ಬಿಡದಂತೆ ಕಂಪನಿಗಳಿಗೆ ಮನವಿ

ಇಡೀ ಬೆಂಗಳೂರೇ ಏನ್‌ ರೋಡ್‌ ಗುರೂ ಅಂತಿದೆ. ಇತ್ತೀಚೆಗೆ ವಿದ್ಯಾರ್ಥಿಗಳು ವಿಡಿಯೋ ಮೂಲಕ ಆಕ್ರೋಶ ಹೊರಹಾಕಿದ್ದರು. ಅದರ ಬೆನ್ನಲ್ಲೇ ಬುಧವಾರ ಉದ್ಯಮಿಗಳು ಕೂಡಾ ಕಿಡಿಕಾರಿದ್ದರು. ಇದೀಗ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಸರ

18 Sep 2025 1:01 pm
ಪತಂಜಲಿ ಫುಡ್ಸ್ ಮಾರುಕಟ್ಟೆ ಮೌಲ್ಯ 200 ದಿನದಲ್ಲಿ 9,000 ಕೋಟಿ ರೂ ಏರಿಕೆ

Patanjali Foods share value: ಕಳೆದ 200 ದಿನಗಳಲ್ಲಿ ಪತಂಜಲಿ ಫುಡ್ಸ್ ಕಂಪನಿಯ ಷೇರುಬೆಲೆ ಸರಿಸುಮಾರು 16% ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳ ಅಥವಾ ವ್ಯಾಲ್ಯುಯೇಶನ್ ₹9,000 ಕೋಟಿಗಳಷ್ಟು ಹೆಚ್ಚಿದೆ. ಇತ್ತೀಚೆಗೆ, ಕಂಪನ

18 Sep 2025 1:00 pm
ಆನ್​ಲೈನ್​ನಲ್ಲಿ ಮತದಾರರ ಹೆಸರು ಡಿಲೀಟ್ ಮಾಡಲಾಗದು: ರಾಹುಲ್ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ

ಮತದಾರರ ಪಟ್ಟಿಯ ದುರುಪಯೋಗದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಇತ್ತೀಚಿನ ಆರೋಪಗಳಿಗೆ ಭಾರತೀಯ ಚುನಾವಣಾ ಆಯೋಗ (ECI) ಪ್ರತಿಕ್ರಿಯಿಸಿದೆ. ಈ ಆರೋಪಗಳನ್ನು ಆಧಾರರಹಿತ ಎಂದು ಚುನಾವಣಾ ಆಯೋಗ ಹೇಳಿದೆ. ಸಾರ್ವಜನಿಕ

18 Sep 2025 12:56 pm
Turmeric Rituals: ಗುರುವಾರದಂದು ಅರಿಶಿನ ಬಳಸಿ ಈ ಪರಿಹಾರಗಳನ್ನು ಮಾಡಿ; ಅದೃಷ್ಟವೇ ಬದಲಾಗಲಿದೆ!

ಗುರುವಾರವನ್ನು ವಿಷ್ಣು ಮತ್ತು ಗುರುವಿನ ಅನುಗ್ರಹದ ದಿನವೆಂದು ಪರಿಗಣಿಸಲಾಗುತ್ತದೆ. ಅರಿಶಿನದಿಂದ ಮಾಡುವ ಪರಿಹಾರಗಳು ಅದೃಷ್ಟ, ಸಂಪತ್ತು, ಆರೋಗ್ಯ, ಮತ್ತು ಮಾನಸಿಕ ಶಾಂತಿಯನ್ನು ತರುತ್ತವೆ. ಅರಿಶಿನ ತಿಲಕ, ಅರಿಶಿನ-ಬೆಲ್ಲ ದಾ

18 Sep 2025 12:26 pm
Video: ಬೆಂಗಳೂರಿನ ವಾಹನ ದಟ್ಟಣೆ ನಡುವೆ ನಡು ರಸ್ತೆಯಲ್ಲಿ ಹಾಸಿಗೆ ಹಾಕಿ ಮಲಗಿದ ವ್ಯಕ್ತಿ

ವಾಹನ ದಟ್ಟಣೆಯ ನಡುವೆ ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಹಾಸಿಗೆ ಹಾಕಿ ಮಲಗಿರುವ ವಿಚಿತ್ರ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಸದಾ ರಸ್ತೆಗಳು ವಾಹನದಿಂದ ತುಂಬಿ ತುಳುಕುತ್ತಿರುತ್ತವೆ. ಟ್ರಾಫಿಕ್ ಅಂತ

18 Sep 2025 12:25 pm
‘ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರಕ್ಕೆ

Deepika Padukone: ದೀಪಿಕಾ ಪಡುಕೋಣೆ ತಾಯಿಯಾದ ಬಳಿಕ ಸಾಕಷ್ಟು ಬದಲಾಗಿದ್ದಾರೆ. ಸಿನಿಮಾಗಳಿಗೆ ತೋರುವ ಬದ್ಧತೆಯಿಂದಲೇ ನಿರ್ದೇಶಕರ ಮೆಚ್ಚಿನ ನಟಿಯಾಗಿದ್ದ ದೀಪಿಕಾ ಈಗ ಬದ್ಧತೆ ಕೊರತೆಯ ಕಾರಣಕ್ಕೆ ಸಿನಿಮಾಗಳಿಂದ ಹೊರದೂಡಿಸಿಕೊಳ್ಳುತ್ತ

18 Sep 2025 12:24 pm
‘10 ಗುಂಟೆ ಜಾಗ ಕೊಡಿ ಪ್ಲೀಸ್’; ವಿಷ್ಣು ಬರ್ತ್​ಡೇ ದಿನ ಅಭಿಮಾನಿಗಳ ಕೋರಿಕೆ

ವಿಷ್ಣುವರ್ಧನ್ ಅವರ ಸಮಾಧಿ ವಿಚಾರ ವಿವಾದದ ಕೇಂದ್ರ ಬಿಂದು ಆಗಿದೆ. ಅಭಿಮಾನ್ ಸ್ಟುಡಿಯೋದಲ್ಲಿರೋ 10 ಗುಂಟೆ ಜಾಗಕ್ಕೆ ಬೇಡಿಕೆ ಇಡಲಾಗುತ್ತಿದೆ. ಹೀಗಿರುವಾಗಲೇ ಅಭಿಮಾನಿಗಳು ವಿಷ್ಣು ಬಗ್ಗೆ ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ. 10

18 Sep 2025 12:20 pm
ಬೆಂಗಳೂರಿನಲ್ಲಿ ತಲೆಯೆತ್ತಲಿದೆ 110 ಕೀ.ಮೀ ಉದ್ದದ ಎಲವೇಟೆಡ್ ಕಾರಿಡಾರ್; 18000 ಕೋಟಿ ಯೋಜನೆಗೆ ರಾಜಧಾನಿ ಸಜ್ಜು!

ಬೆಂಗಳೂರಿನಲ್ಲಿ ಸುರಂಗ ರಸ್ತೆ ರಚನೆಯಾಗಲಿದ್ದು, ಈಗಾಗಲೇ ಅದರ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಮಧ್ಯೆ ಬರೋಬ್ಬರಿ 110 ಕಿಲೋಮೀಟರ್ ಉದ್ದದ ಬೃಹದಾಕಾರದ ಎಲವೇಟೆಡ್ ಕಾರಿಡಾರ್ (Elevated Corridor) ನ ಯೋಜನೆಯೂ ಬೆಳಕಿಗೆ ಬಂದಿದೆ. ಸ

18 Sep 2025 12:13 pm
ಐದು ವರ್ಷ ಪ್ರೀಮಿಯಮ್ ಕಟ್ಟಿ, ಜೀವನ ಪೂರ್ತಿ ಆದಾಯ ಗಳಿಸಿ; ಇದು ಎಲ್​ಐಸಿಯ ಜೀವನ್ ಉತ್ಸವ್ ಪಾಲಿಸಿ

LIC Jeevan Utsav policy: ಎಲ್​ಐಸಿಯ ಜೀವನ್ ಉತ್ಸವ್ ಲೈಫ್ ಇನ್ಷೂರೆನ್ಸ್ ಪಾಲಿಸಿ ಜೀವನಕ್ಕೆ ಭದ್ರತೆ ಜೊತೆಗೆ ಆದಾಯ ಭದ್ರತೆಯನ್ನೂ ಕೊಡುತ್ತದೆ. ಐದು ವರ್ಷದಷ್ಟು ಕನಿಷ್ಠ ಅವಧಿಯ ಪ್ರೀಮಿಯಮ್ ಅವಕಾಶ ಇದೆ. ಕನಿಷ್ಠ ಖಾತ್ರಿ ಮೊತ್ತ 5,00,000 ರೂ ಇದೆ.

18 Sep 2025 12:06 pm
Video: ನಡುರಸ್ತೆಯಲ್ಲೇ ಗಂಡನಿಗೆ ಥಳಿಸಿದ ಹೆಂಡ್ತಿ, ವೈರಲ್ ಆಯ್ತು ದೃಶ್ಯ

ಸಣ್ಣ ಪುಟ್ಟ ವಿಚಾರವಾಗಿ ನಡೆಯುವ ಗಂಡ ಹೆಂಡಿರ ನಡುವಿನ ಜಗಳಗಳು ಕೆಲವೊಮ್ಮೆ ಹೊಡೆದಾಟದವರೆಗೂ ತಲುಪುವುದಿದೆ. ಆದರೆ ಇದೀಗ ಗಂಡ ಹೆಂಡ್ತಿ ನಡುರಸ್ತೆಯಲ್ಲೇ ಗುದ್ದಾಡಿಕೊಂಡಿದ್ದು, ಈ ಜಗಳಗಳು ಅತಿರೇಕಕ್ಕೆ ತಲುಪಿದೆ. ಹೌದು, ಪತಿ

18 Sep 2025 12:03 pm
ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ(Rahul Gandhi) ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಮಹದೇವಪುರ ಕ್ಷೇತ್ರದಲ್ಲಿ ಕೂಡ ಮತಗಳ್ಳತನವಾಗಿದ್ದ ಕುರ

18 Sep 2025 11:46 am
ಮಂಡ್ಯ: ಕಂಠ ಪೂರ್ತಿ ಕುಡಿದು ಬಸ್ ಚಾಲಕನ ಹುಚ್ಚಾಟ, ಬಟ್ಟೆ ಕಳಚಿ ಅಸಭ್ಯ ವರ್ತನೆ

ಮಂಡ್ಯದ ಕೆಎಸ್​​ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ಮದ್ಯಪಾನ ಮಾಡಿದ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಪ್ಯಾಂಟ್ ಶರ್ಟ್ ಕಳಚಿ ಅಸಭ್ಯವಾಗಿ ಕೂಗಾಡಿ, ಶಿಳ್ಳೆ ಹಾಕಿದ್ದಾನೆ. ಪ್ರಯಾಣಿಕರು ಮುಜುಗರಕ್ಕೊಳಗಾಗಿದ

18 Sep 2025 11:33 am
Pitru Paksha: ಪಿತೃ ಪಕ್ಷದಲ್ಲಿ ಗಂಡ ಹೆಂಡತಿ ದೈಹಿಕ ಸಂಬಂಧ ಬೆಳೆಸಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು?

ಪಿತೃ ಪಕ್ಷವು ಪೂರ್ವಜರನ್ನು ಸ್ಮರಿಸುವ ಪವಿತ್ರ ಅವಧಿ. ಈ ಸಮಯದಲ್ಲಿ ಶ್ರಾದ್ಧ, ತರ್ಪಣ, ಪಿಂಡಪ್ರದಾನಗಳನ್ನು ಮಾಡಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಈ ಅವಧಿಯಲ್ಲಿ ದೈಹಿಕ ಸಂಬಂಧ, ಗರ್ಭಧಾರಣೆ ಅಶುಭವೆಂದು ಪರಿಗಣಿಸಲಾಗಿದೆ. ಸಾತ

18 Sep 2025 11:33 am
ಮಂಡ್ಯದಲ್ಲಿ ಭಾವೈಕ್ಯತೆಯ ಗಣೇಶೋತ್ಸವ: ನೈವೇದ್ಯ ಅರ್ಪಿಸಿ ಗಣಪನಿಗೆ ಪೂಜೆ ಸಲ್ಲಿಸಿದ ಮುಸ್ಲಿಮರು

ಮದ್ದೂರು ಗಣೇಶೋತ್ಸವದ ಸಂದರ್ಭ ನಡೆದ ಕಲ್ಲುತೂರಾಟದಿಂದ ಮಂಡ್ಯ ಜಿಲ್ಲೆಯಲ್ಲಿ ಕೋಮು ಉದ್ವಿಗ್ನ ವಾತಾವರಣ ನಿರ್ಮಾಣ ಆಗಿದ್ದರೆ, ಇದೀಗ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಮುಸ್ಲಿಮರೂ ಗಣೇಶೋ

18 Sep 2025 11:33 am
ಅಭಿಮಾನ್ ಸ್ಟುಡಿಯೋ ಮುಂದೆ ಅಭಿಮಾನಿಗಳೇ ಇಲ್ಲ: ವಿಡಿಯೋ

Vishnuvardhan Birthday:ವಿಷ್ಣುವರ್ಧನ್ ಅವರ 75ನೇ ಜಯಂತಿ ಇಂದು (ಸೆಪ್ಟೆಂಬರ್ 18). ಪ್ರತಿವರ್ಷವೂ ಈ ದಿನ ರಾಜ್ಯದ ಹಲವು ಮೂಲೆಗಳಿಂದ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋನಲ್ಲಿ ಸೇರುತ್ತಿದ್ದರು. ವಿಷ್ಣು ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಅನ್ನಸಂತರ

18 Sep 2025 11:10 am
Rahul Gandhi Press Meet Live: ಮತಗಳ್ಳತನ ಬಗೆಗಿನ ಹೊಸ ಸತ್ಯಗಳ ಅನಾವರಣ, ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯ ನೇರ ಪ್ರಸಾರ

Rahul Gandhi Press Conference Live:ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಆರಂಭಿಸಿದ್ದಾರೆ. ಮತ ಕಳ್ಳತನದ ಆರೋಪದ ಕುರಿತು ಅವರು ಹೊಸ ವಿಚಾರಗಳನ್ನು ಬಹಿರಂಗಪಡಿಸಲಿದ್ದಾರೆ. ಪಾಟ್ನಾದಲ್ಲಿ, ಅವರು ತಮ್ಮ ಪಕ್ಷವು ಮತ ​​ಕಳ್ಳ

18 Sep 2025 11:08 am
Video: ಭಾರತಕ್ಕೆ ಬಹಿರಂಗ ಬೆದರಿಕೆ ಹಾಕಿದ ಉಗ್ರ ಸೈಫುಲ್ಲಾ ಕಸೂರಿ

ಆಪರೇಷನ್​ ಸಿಂಧೂರ್​ಗೆ ತಕ್ಕ ಪ್ರತೀಕಾರವನ್ನು ನಾವು ತೀರಿಸಿಕೊಳ್ಳುತ್ತೇವೆ ಎಂದು ಲಷ್ಕರ್ ಎ ತೊಯ್ಬಾ ಮುಖ್ಯಸ್ಥ ಸೈಫುಲ್ಲಾ ಕಸೂರಿ ಭಾರತಕ್ಕೆ ಬಹಿರಂಗ ಬೆದರಿಕೆ ಹಾಕಿದ್ದಾನೆ. ಪ್ರಧಾನಿ ಮೋದಿಯವರನ್ನು ನೇರವಾಗಿ ಉದ್ದೇಶಿಸ

18 Sep 2025 10:58 am
ಭಟ್ಕಳದ ಅರಣ್ಯದಲ್ಲಿ ದನಗಳ ರಾಶಿ ಅಸ್ಥಿಪಂಜರ ಸಿಕ್ಕಿದ್ದ ಪ್ರಕರಣಕ್ಕೆ ತಿರುವು: ಕೊನೆಗೂ ರಹಸ್ಯ ಬಯಲಿಗೆಳೆದ ಪೊಲೀಸರು

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಣ್ಯದಲ್ಲಿ ನೂರಾರು ಗೋವುಗಳ ಅಸ್ಥಿಪಂಜರ ಸಿಕ್ಕ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ದೊರೆತಿದೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು ,ಇನ್ನಷ್ಟು ಗೋಕಳ್ಳರ ಹೆಡೆ

18 Sep 2025 10:55 am
ಸರ್ಕಾರಿ ಹಾಸ್ಟೆಲ್​​​ನಲ್ಲಿದ್ದ 15 ಕ್ವಿಂಟಲ್ ಗೋಧಿಯನ್ನು ಜೆಸಿಬಿಯಿಂದ ಗುಂಡಿ ತೋಡಿ ಮುಚ್ಚಿಸಿದ ವಾರ್ಡನ್!

ರಾಮನಗರ ಹೊರವಲಯದ ಹೆಲ್ತ್ ಸಿಟಿಯಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮಾದರಿ ಮೆಟ್ರಿಕ್ ನಂತರದ ಪುರುಷರ ಹಾಸ್ಟೆಲ್​​ ವಾರ್ಡನ್‌ನ ನಿರ್ಲಕ್ಷ್ಯದಿಂದ 15 ಕ್ವಿಂಟಲ್ ಗೋಧಿ ಮಣ್ಣುಪಾಲಾಗಿರುವಂತಹ ಘಟನೆ ನಡೆದಿದೆ. ಹಾಸ್

18 Sep 2025 10:43 am
ಕನ್ನಡದ ರವಿ ಬಸ್ರೂರ್​​ಗೆ ಹಾಲಿವುಡ್​ ಕಡೆಯಿಂದ ಬಂತು ಆಫರ್

ರವಿ ಬಸ್ರೂರ್ ಅವರು ಕೆಜಿಎಫ್ ಮತ್ತು ಸಲಾರ್ ಚಿತ್ರಗಳ ಮೂಲಕ ಖ್ಯಾತಿ ಪಡೆದ ಸಂಗೀತ ನಿರ್ದೇಶಕರು. ಅವರ ಸಂಗೀತ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಹಾಲಿವುಡ್ ನಿಂದಲೂ ಆಫರ್‌ಗಳು ಬಂದಿವೆ. ‘ವೀರಚಂದ್ರಹಾಸ’ ತೆಲುಗು ಚಿತ್ರದ ಬಿಡು

18 Sep 2025 10:33 am
Optical Illusion: ಈ ಚಿತ್ರದಲ್ಲಿ ಅಡಗಿರುವ ಕುದುರೆಯನ್ನು 7 ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ

ಎಲ್ಲರೂ ಈ ಒಗಟಿನ ಆಟಗಳನ್ನು ಇಷ್ಟ ಪಡುತ್ತಾರೆ. ಬಿಡುವು ಸಿಕ್ಕಾಗಲೆಲ್ಲಾ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ಈ ಒಗಟುಗಳು ಟೈಮ್ ಪಾಸ್‌ಗಾಗಿ ಇರುವುದು ಮಾತ್ರವಲ್ಲ, ಮೆದುಳಿಗೆ ವ್ಯಾಯಾಮ

18 Sep 2025 10:27 am
ಇನ್ನೇನು ಪರೀಕ್ಷೆ ಬರೆದು ಪೊಲೀಸ್ ಆಗಬೇಕಾದವನು, ಅಪ್ಪನನ್ನು ಕೊಂದು ಜೈಲುಪಾಲಾದ

ತಮಗೆ ಏನೇ ಕಷ್ಟವಿದ್ದರೂ, ಎಷ್ಟೇ ಬಡತನವಿದ್ದರೂ ಅದು ಮಕ್ಕಳಿಗೆ ತಿಳಿಯದಂತೆ ನೋಡಿಕೊಳ್ಳುತ್ತಾ ಹೇಗೋ ಕಷ್ಟದಲ್ಲಿ ತರಕಾರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ತಂದೆಯನ್ನು ಮಗನೊಬ್ಬ ಪರೀಕ್ಷಾ ಶುಲ್ಕಕ್ಕಾಗಿ ಕೊಲೆ ಮಾಡಿರುವ ಘ

18 Sep 2025 10:26 am
ಸುದೀಪ್ ಅವರನ್ನು ಟ್ರೋಲ್ ಮಾಡಲು ಹೋದ್ರೆ ಹುಶಾರ್; ಬೀಳುತ್ತೆ ಕೇಸ್

ಕಿಚ್ಚ ಸುದೀಪ್ ಅವರನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ಅವರ ಅಭಿಮಾನಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಟ್ರೋಲಿಂಗ್ ಮತ್ತು ಸೆಲೆಬ್ರಿಟಿಗಳ ಮೇಲಿ

18 Sep 2025 10:15 am
Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಮತ್ತೆ ಇಳಿಕೆ; ಇಲ್ಲಿದೆ ದರಪಟ್ಟಿ

Bullion Market 2025 September 18th: ನಿನ್ನೆ ಬುಧವಾರ ಆದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇಳಿಕೆ ಇಂದು ಗುರುವಾರವೂ ಮುಂದುವರಿದಿದೆ. ಬೆಳ್ಳಿ ಬೆಲೆ ಎರಡು ದಿನದಲ್ಲಿ 3 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 10,240 ರೂನಿಂದ 10,190 ರೂಗೆ ಇಳಿದಿದೆ. 24 ಕ್ಯಾರಟ್

18 Sep 2025 10:08 am
Bengaluru rains :ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ; ಲಾಲ್ ಬಾಗ್ ರಸ್ತೆಗೆ ಉರುಳಿ ಬಿದ್ದ ಬೃಹದಾಕಾರದ ಮರ!

ರಾಜ್ಯದಲ್ಲಿ ವರುಣನ ಆರ್ಭಟ ಮತ್ತೆ ಶುರುವಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹವಾಮಾನ ಇಲಾಖೆ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಮುಂದಿನ 2 ದಿನಗಳವರೆಗೂ ಬೆಂಗಳುರಿನಲ್ಬುಲಿ ಭಾರೀ ಮಳೆಯ

18 Sep 2025 9:54 am
ಕೊಪ್ಪಳ: ಎಂಬಿಬಿಎಸ್​​ ಸೀಟ್​​ಗಾಗಿ ನಕಲಿ ಅಂಗವಿಕಲ ಪ್ರಮಾಣ ಪತ್ರ; ಅಧಿಕಾರಿ ಬಂಧನ

ಹಣದಾಸೆಗೆ ನಕಲಿ ಪ್ರಮಾಣ ಪತ್ರ ನೀಡಿದ ನೌಕರ ಇದೀಗ ಪೊಲೀಸರ ಅತಿಥಿ ಆಗಿರುವಂತಹ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕಳೆದ ಕೆಲ ವರ್ಷಗಳಿಂದ ನಕಲಿ ಪ್ರಮಾಣ ಪತ್ರ ನೀಡುವ ದಂಧೆಯನ್ನ ಮಾಡ್ತಿದ್ದ ಆತ ಪೊಲೀಸರ ಬಲೆಗೆ ಬಿದ್ದಿದ್ದು, ಇದೀಗ ಆ

18 Sep 2025 9:45 am
ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ರಸ್ತೆ ಕಳಪೆ ಕಾಮಗಾರಿ: ಉದ್ಘಾಟನೆಗೂ ಮುನ್ನವೇ ಕಿತ್ತು ಬಂದ ಡಾಂಬರ್!

ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ರಸ್ತೆಯ ಕಳಪೆ ಕಾಮಗಾರಿ ನಡೆದಿದೆ. ಕನಕಗಿರಿ ತಾಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರಸ್ತೆ ಕಾಮಗಾರಿಯಾದ ಆರೇ ತಿಂಗಳಿನಲ್ಲಿ ಡಾಂಬರ್ ಕಿತ್ತು ಬಂದಿದೆ. ರಸ್ತೆ ಉದ್ಘಾ

18 Sep 2025 9:20 am
ಧರ್ಮಸ್ಥಳ ಪ್ರಕರಣಕ್ಕೆ ರೋಚಕ ತಿರುವು: ಬಂಗ್ಲೆಗುಡ್ಡದಲ್ಲಿ 5 ಬುರುಡೆ, ಮೂಳೆಗಳು, ಎರಡು ಹಗ್ಗ, ಸೀರೆ ಪತ್ತೆ!

ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯ ನೀಡಿದದ್ದ ಮಾಹಿತಿಯಂತೆ ಉತ್ಖನನ ನಡೆಸಿದ್ದಾಗ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರಲಿಲ್ಲ. ಆದರೆ, ಈಗ ಸೌಜನ್ಯಳ ಮಾ

18 Sep 2025 9:04 am
Video: ಚಹಾ ಮಾರುತ್ತಿದ್ದವರ ಮೇಲೆ ಹರಿದ ಪೊಲೀಸ್ ವಾಹನ, ವ್ಯಕ್ತಿ ಸಾವು

ದೆಹಲಿಯ ರಾಮಕೃಷ್ಣ ಆಶ್ರಮ ಮಾರ್ಗ ಮೆಟ್ರೋ ನಿಲ್ದಾಣದ ಬಳಿ ಗುರುವಾರ ದುರಂತವೊಂದು ಸಂಭವಿಸಿದೆ. ದೆಹಲಿ ಪೊಲೀಸ್ ವಾಹನವು ವ್ಯಕ್ತಿಯೊಬ್ಬರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತವು ಆ ಪ್ರದೇಶದಲ್

18 Sep 2025 9:00 am
World Bamboo Day 2025: ಪರಿಸರ ಸಮತೋಲನದಿಂದ ಕೃಷಿಯವರೆಗೆ ಬಿದಿರಿನ ಉಪಯೋಗ ಹಲವು

ಬಿದಿರು ವೇಗವಾಗಿ ಬೆಳೆಯುವ ಹುಲ್ಲು ಜಾತಿಯ ಸಸ್ಯವಾಗಿದ್ದು, ಇದು ಪರಿಸರದ ಸಮತೋಲನವನ್ನು ಕಾಪಾಡುವುದರಿಂದ ಹಿಡಿದು ಔಷಧಿ, ಕೃಷಿಯ ವರೆಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಹಾಗಾಗಿ ಬಿದಿರು ಕೃಷಿ ಮತ್ತು ಬಿದಿರಿನ ರಕ್ಷಣೆಗ ಬಗ್

18 Sep 2025 9:00 am
‘ಬಿಗ್ ಬಾಸ್​ ಕನ್ನಡ ಸೀಸನ್ 12’ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ? ಇಲ್ಲಿದೆ ಪಟ್ಟಿ

ಪ್ರತಿ ಬಾರಿ ಬಿಗ್ ಬಾಸ್ ಆರಂಭಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಈಗಲೂ ಹಾಗೆಯೇ ಆಗಿದೆ. 12ನೇ ಸೀಸನ್ ಆರಂಭಕ್ಕೂ ಮೊದಲು ಸ್ಪರ್ಧಿಗಳ ಹೆಸರುಗಳು ಹರಿದಾಡಿವೆ. 18 ಜನರ ಹೆಸರು ಲಿಸ್ಟ್​ನಲ್ಲಿ ಇದೆ. ಇದರಲ್ಲಿ ಕನಿಷ್ಠ 10 ಮಂ

18 Sep 2025 8:53 am
ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

ಹದಿನೇಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪದಡಿ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದ ಯೋಗ ಗುರು ನನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮಾತ್ರವಲ್ಲದೇ ಯೋಗ ಸೆಂಟರ್​ಗ

18 Sep 2025 8:44 am
PM Modi at 75: ಪ್ರಧಾನಿ ಮೋದಿ ಜನ್ಮದಿನಕ್ಕೆ ಶುಭ ಕೋರಿದ ವ್ಯಾಟಿಕನ್ ಸಿಟಿ ಪೋಪ್ ಲಿಯೋ XIV

ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17ರಂದು 75ನೇ ವಸಂತಕ್ಕೆ ಕಾಲಿಟ್ಟರು. ಅವರು ಜನ್ಮದಿನಕ್ಕೆ ದೇಶ, ವಿದೇಶಗಳ ಗಣ್ಯರು ಶುಭಾಶಯ ಕೋರಿದ್ದಾರೆ. ಹಾಗೆಯೇ ಯುರೋಪ್​ನ ವ್ಯಾಟಿಕನ್ ಸಿಟಿಯ ಪೋಪ್ ಲಿಯೋ XIV ಅವರು ಕೂಡ ಪ್ರಧಾನಿಗೆ ವಿಶೇಷ

18 Sep 2025 8:03 am
ತಮ್ಮದೇ ಸಿನಿಮಾ ನೋಡಿ ಗಳಗಳನೆ ಅತ್ತಿದ್ದ ವಿಷ್ಣುವರ್ಧನ್; ಕಣ್ಣೀರು ನಿಲ್ಲಲೇ ಇಲ್ಲ

Vishnuvardhan Birthday: ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆಯಂದು, ಅವರ ಅಭಿಮಾನಿಗಳು ಅವರ ಅಪ್ರತಿಮ ನಟನೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ‘ಜೀವನ ಚಕ್ರ’ ಚಿತ್ರವು ವಿಷ್ಣುವರ್ಧನ್ ಅವರನ್ನು ಭಾವನಾತ್ಮಕವಾಗಿ ತಲುಪಿದ ಚಿತ್ರವಾಗ

18 Sep 2025 8:03 am
ಬೆಂಗಳೂರು ಹೈದರಾಬಾದ್ ವಂದೇ ಭಾರತ್ ರೈಲು ಸಂಚಾರ ವೇಳಾಪಟ್ಟಿಯಲ್ಲಿ ತುಸು ಬದಲಾವಣೆ: ಇಲ್ಲಿದೆ ವಿವರ

ಬೆಂಗಳೂರು ಹೈದರಾಬಾದ್ ವಂದೇ ಭಾರತ್ ರೈಲು ಸಂಚಾರ ಮತ್ತು ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸಂಚಾರದಲ್ಲಿ ಡಿಸೆಂಬರ್​​ನಿಂದ ಸಣ್ಣ ಮಾರ್ಪಾಡು ಆಗಲಿದೆ. ಬೆಂಗಳೂರು ಹೈದರಾಬಾದ್ ವಂ

18 Sep 2025 8:02 am
ವಿಷ್ಣು ನಟನೆಯ ‘ಬಂಧನ’ ಸಿನಿಮಾ ತಡೆಯಲು ನಡೆದ ಪ್ರಯತ್ನಗಳು ಒಂದೆರಡಲ್ಲ

ಇಂದು ವಿಷ್ಣುವರ್ಧನ್ ಅವರ ಜನ್ಮದಿನ. ಅವರ ಸೂಪರ್ ಹಿಟ್ ಚಿತ್ರ ‘ಬಂಧನ’ದ ಬಿಡುಗಡೆಯ ಸಮಯದಲ್ಲಿ ಎದುರಾದ ವಿವಾದಗಳು ಒಂದೆರಡಲ್ಲ. ಚಿತ್ರದ ಪ್ರದರ್ಶನವನ್ನು ತಡೆಯಲು ಹಲವು ಪ್ರಯತ್ನಗಳು ನಡೆದವು. ಆದರೆ ಚಿತ್ರ ಯಶಸ್ವಿಯಾಗಿ ಬಿಡುಗ

18 Sep 2025 7:46 am
ಪಶ್ಚಿಮ ಬಂಗಾಳ: ಹದಿಮೂರು ವರ್ಷದ ಬಾಲಕಿಯ ವಿರೂಪಗೊಂಡ ಶವ ಪತ್ತೆ, ಶಿಕ್ಷಕನ ಬಂಧನ

ಹದಿಮೂರು ವರ್ಷದ ಬಾಲಕಿಯ ಕೊಳೆತ ಶವ ಪತ್ತೆಯಾಗಿದೆ. ವಿರೂಪಗೊಂಡ ಶವ ನೀರಿನ ಹೊಂಡದಲ್ಲಿ ಪತ್ತೆಯಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ನಡೆದಿದೆ.ಕಾಳಿದಂಗ ಗ್ರಾಮದ ಬಳಿಯ ಸೇತುವೆಯ ಕೆಳಗೆ ಶವವನ್ನು ಮೂರು ತು

18 Sep 2025 7:42 am
ಈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಸೇವಾ ದಿನಗಳಲ್ಲಿ ಬದಲಾವಣೆ: ಇಲ್ಲಿದೆ ಮಾಹಿತಿ

ನೈಋತ್ಯ ರೈಲ್ವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವಾ ದಿನಗಳಲ್ಲಿ ಬದಲಾವಣೆ ಮಾಡಿದೆ. ಜೊತೆಗೆ ರೈಲಿನ ವರ್ಗ ಮತ್ತು ಸಂಖ್ಯೆಗಳಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ಹಾಗಾದರೆ ಯಾವೆಲ್ಲಾ ಮಾರ್ಗದ ರೈಲಿನ ಸೇವಾ ದಿನ, ಸಮಯ ಸೇರಿದಂ

18 Sep 2025 7:38 am